SENSEX
NIFTY
GOLD
USD/INR

Weather

25    C

ಡಿಜಿಟಲ್ ಸುದ್ದಿ ಮೂಲಗಳು

... ...View News by News Source
ಬೀದರ್ | ಪಾಪನಾಶ ದೇವಸ್ಥಾನ ಅಭಿವೃದ್ಧಿ ಕಾಮಗಾರಿಗೆ ಸಚಿವ ಈಶ್ವರ್ ಖಂಡ್ರೆ ಅವರಿಂದ ಚಾಲನೆ

ಬೀದರ್: ಪಾಪನಾಶ ದೇವಾಲಯ ಅಭಿವೃದ್ಧಿಯಾಗಬೇಕು ಎಂಬುದು ಜಿಲ್ಲೆಯ ಜನರ ಬಹುದಿನದ ಬೇಡಿಕೆಯಾಗಿದ್ದು, ಸಂಸದ ಸಾಗರ್ ಖಂಡ್ರೆ ಅವರ ಸತತ ಪ್ರಯತ್ನದಿಂದ ಅದು ಈಡೇರಿದೆ ಎಂದು ಅರಣ್ಯ, ಪರಿಸರ ಹಾಗೂ ಜೀವಿಶಾಸ್ತ್ರ ಮತ್ತು ಜಿಲ್ಲಾ ಉಸ್ತು

7 Feb 2026 8:01 pm
ಆಂಡ್ರಾಯ್ಡ್‌ ನಿಂದ ಐಫೋನ್‌ ಗೆ ಫೈಲ್ ಶೇರಿಂಗ್; ಸಮಸ್ಯೆ ಪರಿಹರಿಸಿದ ಗೂಗಲ್

ಆಂಡ್ರಾಯ್ಡ್‌ ನಿಂದ ಆ್ಯಪಲ್‌ ಗೆ ಫೈಲ್‌ಗಳನ್ನು ಕಳುಹಿಸುವುದನ್ನು ಸರಳಗೊಳಿಸುವ ವ್ಯವಸ್ಥೆಯನ್ನು ಗೂಗಲ್ ಪರಿಚಯಿಸಲಿದೆ. ಆಂಡ್ರಾಯ್ಡ್ ಫೋನ್ ಮತ್ತು ಐಫೋನ್ ನಡುವೆ ಫೋಟೋ ಅಥವಾ ಫೈಲ್‌ಗಳನ್ನು ಕಳುಹಿಸುವ ಸಮಸ್ಯೆ ಇತ್ತು. ಇದೀಗ

7 Feb 2026 8:00 pm
ಶ್ರವಣ ದೋಷದ ಬಗ್ಗೆ ಜಾಗೃತಿ ಅಗತ್ಯ: ಖಾದರ್ ಶಾ

ಶ್ರವಣ ತಪಾಸಣಾ ಶಿಬಿರಕ್ಕೆ ಚಾಲನೆ

7 Feb 2026 7:58 pm
ಭಟ್ಕಳ: ನಿವೃತ್ತ ಶಿಕ್ಷಕ ಐ.ಡಿ. ಖಾನ್ ನಿಧನ

ಭಟ್ಕಳ: ಐ.ಡಿ. ಖಾನ್ ಎಂದೇ ಪ್ರಸಿದ್ಧರಾಗಿದ್ದ ನಿವೃತ್ತ ಶಿಕ್ಷಕ ಇಬ್ರಾಹಿಂ ದಾವೂದ್ ಖಾನ್ (85) ಅವರು ಶುಕ್ರವಾರ ರಾತ್ರಿ ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಸಾಮಾಜಿಕ ಹಾಗೂ ಶೈಕ್ಷಣಿಕ ಕ್ಷೇತ್ರಗಳಲ್ಲಿ ಕೊನೆಯವರೆಗೂ ಸ

7 Feb 2026 7:55 pm
Bengaluru | ಎಸ್‍ಐಆರ್ ವಿರೋಧಿಸಿ ಫ್ರೀಡಂ ಪಾರ್ಕ್‍ನಲ್ಲಿ ಪ್ರತಿಭಟನೆ

ಬೆಂಗಳೂರು : ನನ್ನ ಮತ, ನನ್ನ ಹಕ್ಕು ಆಂದೋಲನ ಹಾಗೂ ನಾಗರಿಕ ಸಂಘಟನೆಗಳ ಒಕ್ಕೂಟದ ವತಿಯಿಂದ ಮತದಾನದ ವಿಶೇಷ ತೀವ್ರ ಪರಿಷ್ಕರಣೆ (ಎಸ್‍ಐಆರ್) ವಿರೋಧಿಸಿ, ಶನಿವಾರ ನಗರದ ಫ್ರೀಡಂ ಪಾರ್ಕ್‍ನಲ್ಲಿ ಪ್ರತಿಭಟನೆ ನಡೆಸಲಾಯಿತು. ಎಸ್‍ಐಆರ

7 Feb 2026 7:47 pm
ಬೆಳ್ತಂಗಡಿ| ಅಖಿಲ ಭಾರತ ಮುಷ್ಕರ ಅಂಗವಾಗಿ ವಾಹನ ಜಾಥಾ; ʼಮೋದಿ ಮೋದಿʼ ಘೋಷಣೆ ಕೂಗಿ ತಂಡದಿಂದ ಕಾರ್ಯಕ್ರಮಕ್ಕೆ ಅಡ್ಡಿ

ಬೆಳ್ತಂಗಡಿ; ಕೇಂದ್ರ ಸರಕಾರದ ಕಾರ್ಮಿಕ ವಿರೋಧಿ ಕಾಯ್ದೆ ವಿರೋಧಿಸಿ ಕೊಕ್ಕಡದಲ್ಲಿ ಅಖಿಲ ಭಾರತ ಮುಷ್ಕರ ಪ್ರಚಾರದ ಅಂಗವಾಗಿ ನಡೆದ ವಾಹನ ಜಾಥಾ ಕಾರ್ಯಕ್ರಮದ ವೇಳೆ ತಂಡವೊಂದು ʼಮೋದಿ ಮೋದಿʼ ಎಂಬ ಘೋಷಣೆ ಕೂಗಿ ಕಾರ್ಯಕ್ರಮಕ್ಕೆ ಅಡ

7 Feb 2026 7:42 pm
T20 ವಿಶ್ವಕಪ್‌ | USA ಎದುರು ಭಾರತದ ಟಾಪ್‌ಆರ್ಡರ್ ಕುಸಿತ

ಮುಂಬೈ: ಇಲ್ಲಿನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ–ಅಮೆರಿಕ ಟಿ20 ವಿಶ್ವಕಪ್ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಇಳಿದ ಭಾರತ ತಂಡ ಆರಂಭದಲ್ಲೇ ಹಿನ್ನಡೆ ಅನುಭವಿಸಿತು. ಪವರ್‌ಪ್ಲೇ ಅವಧಿಯಲ್ಲೇ ಪ್ರ

7 Feb 2026 7:35 pm
ಬಜೆಟ್ ಪೂರ್ವಭಾವಿ ಸಭೆ | ಆರೋಗ್ಯ, ಶಿಕ್ಷಣ, ಸಣ್ಣ ಕೈಗಾರಿಕಾ ಕ್ಷೇತ್ರಗಳಿಗೆ ಆದ್ಯತೆ

ಬೆಂಗಳೂರು : ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ 2026-27ನೇ ಸಾಲಿನ ಆಯವ್ಯಯ ಪೂರ್ವಭಾವಿಯಾಗಿ ಮೂರನೇ ದಿನವಾದ ಇಂದು ಆರೋಗ್ಯ, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ, ಸಣ್ಣ ಮತ್ತು ಮಧ್ಯಮ ಕೈಗಾರಿಕೆ, ಆಹಾರ ಇಲಾಖೆ ಸಚಿವ

7 Feb 2026 7:34 pm
ಕಲಬುರಗಿ | ಫೆ.10, 11ರಂದು ಕೆಬಿಎನ್ ವಿವಿಯಲ್ಲಿ ʼಜೈವಿಕ ವಿಜ್ಞಾನಗಳ ರಾಷ್ಟ್ರೀಯ ಸಮ್ಮೇಳನʼ : ಡಾ.ಕನೀಜ್ ಫಾತಿಮಾ

ಕಲಬುರಗಿ : ಬಿಬಿ ರಝಾ ಮಹಿಳಾ ಪದವಿ ವಿದ್ಯಾಲಯ, ಖಾಜಾ ಬಂದೇನವಾಜ್ ವಿಶ್ವವಿದ್ಯಾಲಯದ ವಿಜ್ಞಾನ ವಿಭಾಗದ ಸಸ್ಯಶಾಸ್ತ್ರ ವಿಭಾಗ, ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಸಂಯ

7 Feb 2026 7:33 pm
ರಾಜ್ಯದಲ್ಲಿ ಸೈಬರ್ ವಂಚಕರ ವಿರುದ್ಧ ಕಾರ್ಯಾಚರಣೆ : 13 ಜನ ಸೆರೆ, 42 ಸಾವಿರ ಮ್ಯೂಲ್ ಬ್ಯಾಂಕ್ ಖಾತೆ ಬೆಳಕಿಗೆ

ಬೆಂಗಳೂರು : ರಾಜ್ಯಾದ್ಯಂತ ಸೈಬರ್ ವಂಚಕರ ವಿರುದ್ಧ ವಿಶೇಷ ಕಾರ್ಯಾಚರಣೆ ನಡೆಸಿರುವ ಸಿಐಡಿ ಸೈಬರ್ ಕಮಾಂಡ್ ವಿಭಾಗದ ಅಧಿಕಾರಿಗಳು, 13 ಆರೋಪಿಗಳನ್ನು ಬಂಧಿಸಿ, 42 ಸಾವಿರ ಮ್ಯೂಲ್ ಬ್ಯಾಂಕ್ ಖಾತೆಗಳ ದೊಡ್ಡ ಜಾಲವನ್ನು ಪತ್ತೆಹಚ್ಚುವ

7 Feb 2026 7:26 pm
ಪಾರಾದೀಪ್ ಫಾಸ್ಫೇಟ್ಸ್ ಮತ್ತೆ ಎಂಸಿಎಫ್ ಆಗಿ ಮರುನಾಮಕರಣಕ್ಕೆ ಆಡಳಿತ ಸಮಿತಿ ಒಪ್ಪಿಗೆ : ಐವನ್ ಡಿಸೋಜ

ಮಂಗಳೂರು, ಫೆ.7: ಮಂಗಳೂರಿನ ಹೆಮ್ಮೆಯ ಗುರುತಾಗಿರುವ ಮಂಗಳೂರು ರಾಸಾಯನಿಕ ಮತ್ತು ಗೊಬ್ಬರ ಕಾರ್ಖಾನೆ (ಎಂಸಿಎಫ್) ಹೆಸರನ್ನು ಪಾರಾದೀಪ್ ಫಾಸ್ಫೇಟ್ಸ್ ಎಂದು ಮರುನಾಮಕರಣ ಮಾಡಿರುವುದನ್ನು ಮತ್ತೆ ಬದಲಾಯಿಸಿ ಹಿಂದಿನಂತೆ ಎಂಸಿಎಫ್

7 Feb 2026 7:23 pm
ಕನಕಗಿರಿ | ಅಖಿಲ ಭಾರತ ಮುಷ್ಕರ: ಫೆ.12ರಂದು ಸ್ವಯಂ ಪ್ರೇರಿತ ಬಂದ್ : ನಿರುಪಾದಿ ಬೆಣಕಲ್

ಕನಕಗಿರಿ: ಉದ್ಯೋಗ ಖಾತ್ರಿ ಯೋಜನೆ ಸಂಬಂಧಿತ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕೇಂದ್ರೀಯ ಕಾರ್ಮಿಕ ಸಂಘಟನೆಗಳು ಹಾಗೂ ಸ್ವತಂತ್ರ ವಲಯಗಳ ನೌಕರರ ಒಕ್ಕೂಟಗಳು ಫೆ.12ರಂದು ಭಾರತ ಸಾರ್ವತ್ರಿಕ ಮುಷ್ಕರಕ್ಕೆ ಕರೆ ನೀಡಿವೆ ಎ

7 Feb 2026 7:18 pm
ಕನಕಗಿರಿ | ರಾಜನಹಳ್ಳಿ ವಾಲ್ಮೀಕಿ ಜಾತ್ರೆಗೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಹನುಮೇಶ ನಾಯಕ ಕರೆ

ಕನಕಗಿರಿ: ಫೆ.8 ಮತ್ತು 9ರಂದು ದಾವಣಗೆರೆ ಜಿಲ್ಲೆಯ ರಾಜನಹಳ್ಳಿಯಲ್ಲಿ ನಡೆಯಲಿರುವ ವಾಲ್ಮೀಕಿ ಜಾತ್ರೆಯಲ್ಲಿ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ವಾಲ್ಮೀಕಿ ಧರ್ಮದರ್ಶಿ ಸದಸ್ಯ ಹನುಮೇಶ ನಾಯಕ ಕರೆ ನೀಡಿ

7 Feb 2026 7:09 pm
ಕೊಪ್ಪಳ | 100ನೇ ದಿನಕ್ಕೆ ಕಾಲಿಟ್ಟ ಬಲ್ದೋಟ ವಿರೋಧಿ ಧರಣಿ

ಚುನಾವಣೆ ಬಹಿಷ್ಕಾರಕ್ಕೆ ಪಂಡಿತಾರಾಧ್ಯ ಶ್ರೀ ಕರೆ

7 Feb 2026 7:03 pm
ಫೆ.10: ಬ್ರಹ್ಮಾವರ ತಾಲ್ಲೂಕು ಮಟ್ಟದ ಸವಿತಾ ಸಮಾಜ ಸಮಾವೇಶ

ಉಡುಪಿ: ಬ್ರಹ್ಮಾವರ ತಾಲ್ಲೂಕು ಮಟ್ಟದ ಸವಿತಾ ಸಮಾಜದ ಘಟಕಗಳು ಹಾಗೂ ವಲಯ ಸಂಘಟನೆಗಳನ್ನು ಬಲಪಡಿಸುವ ಜೊತೆಗೆ, ಜಿಲ್ಲೆಯಾದ್ಯಂತ ಇರುವ ಘಟಕಗಳನ್ನು ಒಗ್ಗೂಡಿಸುವ ಉದ್ದೇಶದಿಂದ ಫೆ.10ರಂದು ಸಮಾವೇಶವನ್ನು ನಡೆಸಲು ತೀರ್ಮಾನಿಸಲಾಗಿ

7 Feb 2026 6:59 pm
ಕೆಪಿಟಿಸಿಎಲ್ ಥೀಮ್ ಪಾರ್ಕ್ ಕಾಮಗಾರಿ ಶೀಘ್ರದಲ್ಲೇ ಪೂರ್ಣ : ಸಚಿವ ಕೆ.ಜೆ.ಜಾರ್ಜ್

ಬೆಂಗಳೂರು : ಕೆಪಿಟಿಸಿಎಲ್ ವತಿಯಿಂದ ಸರ್ವಜ್ಞನಗರ ವಿಧಾನಸಭಾ ಕ್ಷೇತ್ರದಲ್ಲಿ ನಿರ್ಮಾಣಗೊಳ್ಳುತ್ತಿರುವ ಥೀಮ್ ಪಾರ್ಕ್ ಕಾಮಗಾರಿಯನ್ನು ಎಪ್ರಿಲ್ ಒಳಗಾಗಿ ಪೂರ್ಣಗೊಳಿಸುವಂತೆ ಇಂಧನ ಸಚಿವ ಕೆ.ಜೆ.ಜಾರ್ಜ್, ಸಂಬಂಧಿಸಿದ ಗುತ್ತಿ

7 Feb 2026 6:58 pm
ಎರಡನೇ ಆವೃತ್ತಿ ಕರಾವಳಿ ಟೆಕ್ವಾಟಡೋ ಚಾಂಪಿಯನ್‌ಶಿಪ್

ಉಡುಪಿ, ಫೆ.7: ಉಡುಪಿ ಜಿಲ್ಲೆ ಶೈಕ್ಷಣಿಕ ಮಾತ್ರವಲ್ಲ ಕ್ರೀಡಾ ಕ್ಷೇತ್ರ ದಲ್ಲೂ ಮುಂದುವರೆದಿದೆ. ಆತ್ಮರಕ್ಷಣೆಯ ಕಲೆ ಬರೀ ಕ್ರೀಡೆಗೆ ಸೀಮಿತ ವಲ್ಲ. ಬದಲಾಗಿ ಅದು ನಮ್ಮ ಜೀವನದ ಅಡಿಪಾಯವಾಗಿದೆ ಎಂದು ಉಡುಪಿ ಶಾಸಕ ಯಶಪಾಲ್ ಸುವರ್ಣ ಹೇ

7 Feb 2026 6:54 pm
ವಿಜಯನಗರ | ಕಮಲಾಪುರದ ಉರ್ದು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಾರ್ಷಿಕೋತ್ಸವ

ವಿಜಯನಗರ/ಹೊಸಪೇಟೆ: ತಾಲೂಕಿನ ಕಮಲಾಪುರ ಪಟ್ಟಣದ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಾರ್ಷಿಕೋತ್ಸವ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಎಸ್‌ಡಿಎಂಸಿ ಅಧ್ಯಕ್ಷ ಮೆಹಬೂಬ್ ಬಾಷಾ ಮಾತನಾಡಿ, ಶಿಕ್ಷಣವು ಮಸೀದಿ,

7 Feb 2026 6:38 pm
‘ಇ-ಸ್ವತ್ತು ತಂತ್ರಾಂಶದಲ್ಲಿ ಬದಲಾವಣೆ’ ಸಾರ್ವಜನಿಕರಿಗೆ ತ್ವರಿತ ಸೇವೆಗೆ ಕ್ರಮ : ಪ್ರಿಯಾಂಕ್ ಖರ್ಗೆ

ಬೆಂಗಳೂರು : ‘ಇ-ಸ್ವತ್ತು 2.0 ತಂತ್ರಾಂಶದಲ್ಲಿ ಕೆಲವು ಬದಲಾವಣೆಗಳನ್ನು ಮಾಡುವ ಮೂಲಕ ಸಾರ್ವಜನಿಕರಿಗೆ ತ್ವರಿತ ಸೇವೆಯನ್ನು ನೀಡಲು ಕ್ರಮ ಕೈಗೊಳ್ಳಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖ

7 Feb 2026 6:35 pm
K Drama- ವಾಸ್ತವ ಜಗತ್ತಿನಿಂದ ತಪ್ಪಿಸಿಕೊಳ್ಳಲು ಹದಿಹರೆಯದವರ ಮಾರ್ಗವಾಗುತ್ತಿದೆಯೇ ʼಡಿಜಿಟಲ್ ಫ್ಯಾಂಟಸಿʼ?

ಕೆಲ ದಿನಗಳ ಹಿಂದೆಯಷ್ಟೇ ಗಾಝಿಯಾಬಾದ್ ನಲ್ಲಿ 12, 14 ಮತ್ತು 16 ವರ್ಷ ವಯಸ್ಸಿನ ಸಹೋದರಿಯರು ತಾವು ವಾಸಿಸುತ್ತಿದ್ದ ಅಪಾರ್ಟ್ ಮೆಂಟಿನ 9ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು. ಅವರು ತಾವು ಎಂದಿಗೂ ನೋಡದ, ಒಮ್ಮೆಯೂ ಭೇ

7 Feb 2026 6:35 pm
ಮಣಿಪಾಲ: ಬೈಕ್‌ಗಳಿಂದ ವಶಪಡಿಸಿಕೊಳ್ಳಲಾದ 120 ಮೊಡಿಫೈ ಸೈಲೆನ್ಸರ್‌ಗಳ ನಾಶ

ಮಣಿಪಾಲ, ಫೆ.7: ಮಣಿಪಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೈಕ್‌ಗಳಿಂದ ವಶಪಡಿಸಿಕೊಳ್ಳಲಾದ ಕರ್ಕಶ ಶಬ್ದ ಮಾಡುವ ನೂರಾರು ಮೊಡಿಫೈ (ಮಾರ್ಪಡು) ಸೈಲೆನ್ಸರ್‌ಗಳನ್ನು ಶನಿವಾರ ರೋಲರ್ ಬಳಸಿ ನಾಶಪಡಿಸಲಾಯಿತು. ಬೈಕ್‌ಗಳಲ್ಲಿ ಕರ್ಕಶ ಶಬ

7 Feb 2026 6:32 pm
ಕೊಪ್ಪಳ | ಮಹಿಳೆಯರ ಸಮಸ್ಯೆಗಳಿಗೆ ಸ್ಪಂದಿಸಲು ಮಹಿಳಾ ಆಯೋಗ ಸದಾ ಸಿದ್ದ: ಡಾ.ನಾಗಲಕ್ಷ್ಮೀ ಚೌಧರಿ

ಕೊಪ್ಪಳ ಫೆ. 07: ಮಹಿಳೆಯರಿಗೆ ಸಂಬಂಧಿಸಿದ ಯಾವುದೇ ಸಮಸ್ಯೆಗಳನ್ನು ಪರಿಹರಿಸಲು ರಾಜ್ಯ ಮಹಿಳಾ ಆಯೋಗವು ಸದಾ ಸಿದ್ದವಾಗಿದ್ದು, ಮಹಿಳೆಯರ ರಕ್ಷಣೆಗೆ ಹಾಗೂ ಮಹಿಳೆಯರಿಗೆ ಕಾನೂನಾತ್ಮಕ ನೆರವು ನೀಡಲು ಬದ್ಧವಾಗಿರುತ್ತದೆ ಎಂದು ಕರ್

7 Feb 2026 6:23 pm
ಸಿಎಂ ಬದಲಾವಣೆ ಕುರಿತು ಹೈಕಮಾಂಡ್ ಯಾವುದೇ ಸೂಚನೆ ನೀಡಿಲ್ಲ; ವರಿಷ್ಠರ ತೀರ್ಮಾನಕ್ಕೆ ಎಲ್ಲರೂ ಬದ್ಧ: ಯತೀಂದ್ರ

ಬೀದರ್ : ನಮ್ಮೆಲ್ಲರಿಗೂ ಹೈಕಮಾಂಡ್ ಸುಪ್ರೀಂ ಆಗಿದ್ದು, ಹೈಕಮಾಂಡ್ ತೆಗೆದುಕೊಳ್ಳುವ ಯಾವುದೇ ತೀರ್ಮಾನಕ್ಕೆ ಸಿಎಂ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಸೇರಿದಂತೆ ನಾವು ಎಲ್ಲರೂ ಬದ್ಧರಾಗಿರಬೇಕು ಎಂದು ಪರಿಷತ್ ಸದಸ್ಯ ಡಾ.ಯತೀಂ

7 Feb 2026 6:11 pm
ಯಾದಗಿರಿ | ನೇಣು ಬಿಗಿದ ಸ್ಥಿತಿಯಲ್ಲಿ ಬಾಲಕನ ಮೃತದೇಹ ಪತ್ತೆ: ಕೊಲೆ ಶಂಕೆ

ಯಾದಗಿರಿ: ಜಿಲ್ಲೆಯ ಸುರಪುರ ತಾಲೂಕಿನ ಯಾಳಗಿ ತಾಂಡಾದಲ್ಲಿ 17 ವರ್ಷದ ಬಾಲಕನೊರ್ವನ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ಕೆಂಭಾವಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮೃತರನ್ನು ಲಕ್ಷ್ಮಣ ರಾಠೋಡ್ (1

7 Feb 2026 5:17 pm
India-US Interim Trade Deal ಚೌಕಟ್ಟು ಅಂತಿಮ; ಯಾರಿಗೆ ಹೆಚ್ಚಿನ ಲಾಭ?

ಭಾರತ ಮತ್ತು ಅಮೆರಿಕ ಮಧ್ಯಂತರ ವ್ಯಾಪಾರ ಒಪ್ಪಂದಕ್ಕೆ ಚೌಕಟ್ಟನ್ನು ರೂಪಿಸಿದ್ದು, ಒಪ್ಪಂದದ ಅಡಿಯಲ್ಲಿ ಭಾರತೀಯ ಉತ್ಪನ್ನಗಳ ಮೇಲೆ ಅಮೆರಿಕ ವಿಧಿಸುತ್ತಿದ್ದ ಗರಿಷ್ಠ ಸುಂಕವನ್ನು ಶೇ. 50ರಿಂದ ಶೇ. 18ಕ್ಕೆ ಇಳಿಕೆ ಮಾಡಲಾಗಿದೆ. ವ್ಯ

7 Feb 2026 5:02 pm
ಭಾರತ–ಅಮೆರಿಕ ಮಧ್ಯಂತರ ಒಪ್ಪಂದದಲ್ಲಿ ರೈತರಿಗೆ ಹಾನಿಯಾಗುವ ಯಾವುದೇ ವಸ್ತುಗಳಿಲ್ಲ: ಸಚಿವ ಪಿಯೂಷ್ ಗೋಯಲ್

ಹೊಸದಿಲ್ಲಿ: ಭಾರತ ಮತ್ತು ಅಮೆರಿಕ ನಡುವಿನ ಮಧ್ಯಂತರ ವ್ಯಾಪಾರ ಒಪ್ಪಂದದಲ್ಲಿ ಭಾರತೀಯ ರೈತರಿಗೆ ಹಾನಿ ಉಂಟುಮಾಡುವ ಯಾವುದೇ ವಸ್ತುಗಳನ್ನು ಒಳಗೊಂಡಿಲ್ಲ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಶನಿವಾ

7 Feb 2026 4:53 pm
Ballari | ʼಆರೋಗ್ಯದ ನಡಿಗೆ ಜನರ ಬಳಿಗೆ’ ಶಿಬಿರಕ್ಕೆ ಉತ್ತಮ ಸ್ಪಂದನೆ

ಬಳ್ಳಾರಿ/ ಕುರುಗೋಡು : ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಳ್ಳಾರಿ, ತಾಲೂಕು ಪಂಚಾಯತ್, ತಾಲೂಕು ಆರೋಗ್ಯಾಧಿಕಾರಿಗಳ ಕಾರ್ಯಾಲಯ, ಪುರಸಭೆ ಆಡಳಿತ, ಸಮುದಾಯ ಆರೋಗ್ಯ ಕೇಂದ್ರ ಕುರುಗೋ

7 Feb 2026 4:45 pm
ʼಮೆಟ್ರೋ ದರ ಏರಿಕೆ ವಿಚಾರʼದಲ್ಲಿ ರಾಜ್ಯ ಕಾಂಗ್ರೆಸ್ ಸರಕಾರ ಜನತೆಗೆ ಸುಳ್ಳು ಹೇಳುತ್ತಿದೆ : ಎಚ್‌ಡಿಕೆ

ಬೆಂಗಳೂರು : ಮೆಟ್ರೋ ರೈಲು ಪ್ರಯಾಣ ದರ ಏರಿಕೆ ವಿಚಾರದಲ್ಲಿ ರಾಜ್ಯ ಕಾಂಗ್ರೆಸ್ ಸರಕಾರ ಜನತೆಗೆ ಸುಳ್ಳು ಹೇಳುತ್ತಿದೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಆರೋಪಿಸಿದರು. ಬೆಂಗಳೂರಿನ ತಮ್ಮ ನಿವಾಸದಲ್ಲಿ ಮಾಧ್ಯಮಗಳ

7 Feb 2026 4:35 pm
ಕಲಬುರಗಿ | ಫೆ.8 ರಂದು ಹಿಂದೂ ಸಮ್ಮೇಳನ : ಆಯೋಜನಾ ಸಮಿತಿ ಅಧ್ಯಕ್ಷೆ ಇಂದಿರಾ ರಾಠೋಡ್

ಕಲಬುರಗಿ: ಹಿಂದೂ ಸಮಾಜವನ್ನು ಒಗ್ಗೂಡಿಸುವ ಸಲುವಾಗಿ ಫೆ.8 ರಂದು ಸಂಜೆ 5.30ಕ್ಕೆ ನಗರದ ರಾಮಮಂದಿರ ಸಮೀಪ ʼಹಿಂದೂ ಸಮ್ಮೇಳನʼ ಆಯೋಜಿಸಲಾಗಿದೆ ಎಂದು ಕಾರ್ಯಕ್ರಮದ ಆಯೋಜನಾ ಸಮಿತಿಯ ಅಧ್ಯಕ್ಷೆ ಇಂದಿರಾ ರಾಠೋಡ್ ಹೇಳಿದರು. ನಗರದ ಪತ್ರಿ

7 Feb 2026 4:27 pm
ಕಲಬುರಗಿ | ಅಲಿ ಅಲ್ ಹುಸೈನಿ, ಅರುಣಕುಮಾರ್, ನೀಲಕಂಠರಾವ್, ಮುಹಮ್ಮದ್ ಚಿಸ್ತಿ, ಮರ್ತೂರಗೆ ರಾಜ್ಯ ಸಚಿವ ಸ್ಥಾನಮಾನ

ಬೆಂಗಳೂರು : ರಾಜ್ಯದ ವಿವಿಧ ನಿಗಮ, ಮಂಡಳಿ, ಪ್ರಾಧಿಕಾರ ಅಧ್ಯಕ್ಷರಿಗೆ ತಕ್ಷಣದಿಂದಲೇ ಜಾರಿಗೆ ಬರುವಂತೆ ಮುಂದಿನ ಆದೇಶದವರೆಗೆ ರಾಜ್ಯ ಸಚಿವರ ಸ್ಥಾನಮಾನ ನೀಡಿ ಶನಿವಾರ ಆದೇಶಿಸಲಾಗಿದೆ. ಕಲಬುರಗಿ ಮೂಲದ ಕರ್ನಾಟಕ ರಾಜ್ಯ ವಕ್ಫ್ ಮ

7 Feb 2026 4:20 pm
54 ನಿಗಮ-ಮಂಡಳಿ ಅಧ್ಯಕ್ಷರಿಗೆ ರಾಜ್ಯ ಸಚಿವರ ಸ್ಥಾನಮಾನ; ಸರಕಾರ ಆದೇಶ

ಬೆಂಗಳೂರು : ರಾಜ್ಯದ ವಿವಿಧ ನಿಗಮ, ಮಂಡಳಿ, ಪ್ರಾಧಿಕಾರ ಅಧ್ಯಕ್ಷರಿಗೆ ತಕ್ಷಣದಿಂದಲೇ ಜಾರಿಗೆ ಬರುವಂತೆ ಮುಂದಿನ ಆದೇಶದವರೆಗೆ ರಾಜ್ಯ ಸಚಿವರ ಸ್ಥಾನಮಾನ ನೀಡಿ ಶನಿವಾರ ಆದೇಶಿಸಲಾಗಿದೆ.  ಈ ಕುರಿತು ಕರ್ನಾಟಕ ಸರಕಾರದ ಸಿಬ್ಬಂದ

7 Feb 2026 4:08 pm
ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಫೆ.12ರಂದು ಕಲಬುರಗಿ ಜಿಲ್ಲಾದ್ಯಂತ ರೈತರ ಸಾರ್ವತ್ರಿಕ ಮುಷ್ಕರಕ್ಕೆ ಕರೆ : ಶರಣಬಸಪ್ಪ ಮಮಶೆಟ್ಟಿ

ಕಲಬುರಗಿ : ಕಬ್ಬಿನ ಪ್ರೋತ್ಸಾಹಧನ ಬಿಡುಗಡೆ, ಸಿದ್ದಶ್ರೀ ಎಥಿನಾಲ್ ಕಂಪನಿಯಿಂದ ಬಾಕಿ ಹಣ ಪಾವತಿ, ಬೆಳೆ ವಿಮೆ ಪರಿಹಾರ, ಅತಿವೃಷ್ಟಿ ನಷ್ಟ ಪರಿಹಾರ, ತೊಗರಿ ಬೆಂಬಲ ಬೆಲೆ ಹಾಗೂ ವಿದ್ಯುತ್ ಖಾಸಗೀಕರಣ ವಿರೋಧಿಸಿ ಫೆ.12ರಂದು ಕಲಬುರಗಿ

7 Feb 2026 4:05 pm
ರಾಘವೇಶ್ವರ ಭಾರತಿ ಸ್ವಾಮೀಜಿ ಮತ್ತು ಮಠದ ವಿರುದ್ಧ ಅವಹೇಳನಕಾರಿ ಬರಹ ಪ್ರಕರಣ : ಬಿಳಿದಾಳೆ ಈಶ ದೋಷಮುಕ್ತಿ

ಮಂಗಳೂರು: ರಾಘವೇಶ್ವರ ಭಾರತಿ ಸ್ವಾಮೀಜಿ ಮತ್ತು ಮಠದ ವಿರುದ್ಧ ಅವಹೇಳನಕಾರಿ ಬರಹ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಳಿದಾಳೆ ಈಶ ಅವರನ್ನು ಪುತ್ತೂರಿನ ನ್ಯಾಯಾಲಯವು ದೋಷಮುಕ್ತಿಗೊಳಿಸಿದೆ. ರಾಘವೇಶ್ವರ ಭಾರತಿ ಸ್ವಾಮೀಜಿ ಹಾಗೂ ಮ

7 Feb 2026 3:56 pm
ಉಳ್ಳಾಲ ನಗರಕ್ಕೆ ಭೂಗತ ಲೈನ್ ವಿದ್ಯುತ್ ಸಂಪರ್ಕ ವ್ಯವಸ್ಥೆಗೆ 186 ಕೋಟಿ ರೂ. ಮಂಜೂರು: ಯು.ಟಿ. ಖಾದರ್

ಮಂಗಳೂರು, ಫೆ.7: ಉಳ್ಳಾಲ ನಗರ ವ್ಯಾಪ್ತಿಯಲ್ಲಿ ಭೂಗತ ಲೈನ್ ಮೂಲಕ ವಿದ್ಯುತ್ ಸಂಪರ್ಕ ವ್ಯವಸ್ಥೆಗೆ  186 ಕೋಟಿ ರೂ. ಮಂಜೂರಾಗಿದ್ದು, ಶೀಘ್ರದಲ್ಲೇ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡು ಕಾಮಗಾರಿ ಆರಂಭವಾಗಲಿದೆ ಎಂದು ರಾಜ್ಯ ವಿಧಾನಸಭ

7 Feb 2026 3:49 pm
ಮರದ ಬೇರುಗಳ ಸೇತುವೆಗೆ ಹೆಸರುವಾಸಿ ಮೇಘಾಲಯದ ಈ ಗ್ರಾಮ

ನೈಸರ್ಗಿಕ ಸೇತುವೆಯ ಹರಿಕಾರ ಹ್ಯಾಲಿ ವಾರ್ ಹೆಗಲಿಗೆ ಪದ್ಮಶ್ರೀ ಪ್ರಶಸ್ತಿಯ ಗರಿಮೆ

7 Feb 2026 3:38 pm
7 Feb 2026 3:21 pm
ರಾಯಚೂರು ಜಿಲ್ಲಾ ಉತ್ಸವದ ಉದ್ಯೋಗ ಮೇಳಕ್ಕೆ ಸ್ಪಂದನೆ

ಭವಿಷ್ಯ ರೂಪಿಸುವ ಕನಸಿನೊಂದಿಗೆ ಹರಿದುಬಂದ ಯುವಜನತೆ

7 Feb 2026 3:11 pm
MSIL ಚಿಟ್ಸ್ ಹೊಸ ಸಾಫ್ಟ್ ವೇರ್ ಹಾಗೂ ಮೊಬೈಲ್ ಆಪ್ ಬಿಡುಗಡೆ

ಬೆಂಗಳೂರು : ಜನರು ಉಳಿತಾಯದ ಹೂಡಿಕೆಗಳು ಸರಕಾರದ ಎಂಎಸ್‌ಐಎಲ್ ಸಂಸ್ಥೆಯಲ್ಲಿ ಸುಭದ್ರವಾಗಿರುವ ಗ್ಯಾರಂಟಿ ಇದೆಯೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಅವರು ಇಂದು ಮೈಸೂರು ಸೇಲ್ಸ್ ಇಂಟರ್ ನ್ಯಾಷನಲ್ ಲಿಮಿಟೆಡ್ ವತಿ

7 Feb 2026 3:00 pm
ಎಡೆದೊರೆ ನಾಡು ರಾಯಚೂರು ಜಿಲ್ಲಾ ಉತ್ಸವ–2026

ರಾಜೇಶ್ ಕೃಷ್ಣನ್ ಹಾಡಿಗೆ ಮನಸೋತ ಯುವಜನತೆ…

7 Feb 2026 2:54 pm
Ballari | ಗೋಡೌನ್‌ನಲ್ಲಿ ಅಕ್ರಮವಾಗಿ ಯೂರಿಯಾ ಗೊಬ್ಬರ ಸಂಗ್ರಹ; ಅಧಿಕಾರಿಗಳಿಂದ ದಾಳಿ

ಬಳ್ಳಾರಿ : ಅಕ್ರಮವಾಗಿ ಯೂರಿಯಾ ಗೊಬ್ಬರ ಸಂಗ್ರಹಿಸಿ ಇಟ್ಟಿದ್ದ ಗೋಡೌನ್ ಮೇಲೆ ಅಧಿಕಾರಿಗಳು ದಾಳಿ ನಡೆಸಿರುವ ಘಟನೆ ಬಳ್ಳಾರಿ ನಗರದ ಹೊರವಲಯದ ಇಂಡಸ್ಟ್ರಿಯಲ್ ಏರಿಯಾದಲ್ಲಿ ನಡೆದಿದೆ. ರೈತರಿಗೆ ಸೇರಬೇಕಾದ ಯೂರಿಯಾ ಗೊಬ್ಬರವನ್

7 Feb 2026 2:49 pm
7 Feb 2026 2:49 pm
ಸಂಪಾದಕೀಯ | ಅಂಗನವಾಡಿ ಸಹಾಯಕಿಯ ಬಲಿದಾನ ಸರಕಾರ ಗುರುತಿಸುವಂತಾಗಲಿ

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

7 Feb 2026 2:32 pm
ಜಿಎಸ್ಸೆಸ್ ಕಾವ್ಯದ ಪ್ರಧಾನ ಆಶಯಗಳು

ಇಂದು ಜಿ.ಎಸ್. ಶಿವರುದ್ರಪ್ಪ ಅವರ 100ನೇ ಜನ್ಮದಿನ

7 Feb 2026 2:27 pm
ಮತ್ತೆ ಮೇಲೇರಿದ ಚಿನ್ನ; ಇಂದಿನ ದರವೆಷ್ಟು?

ದೇಸಿ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೂಡಿಕೆದಾರರ ಭಾವನೆಗಳಿಗೆ ತಕ್ಕಂತೆ ಚಿನ್ನದ ಬೆಲೆಯಲ್ಲಿ ಏರಿಳಿತ ಕಾಣುತ್ತಿದೆ.   ಗುರುವಾರ ಮತ್ತು ಶುಕ್ರವಾರದಂದು ಸತತ ಕುಸಿತ ಕಂಡಿದ್ದ ಚಿನ್ನ ಶನಿವಾರ ಮತ್ತೆ ಅಲ್ಪ ಏರಿಕೆ ಕಂಡ

7 Feb 2026 1:47 pm
ಮತ್ಸ್ಯ ಮೇಳಕ್ಕೆ ಮಾರುಹೋದ ಜನರು

ಜನಮನ ಗೆದ್ದ ಎಡೆದೊರೆ ನಾಡು ರಾಯಚೂರು ಜಿಲ್ಲಾ ಉತ್ಸವ‌

7 Feb 2026 1:23 pm
ಭೂಮಿತೂಕದ ವ್ಯಕ್ತಿತ್ವ ರಮಾಬಾಯಿ ಅಂಬೇಡ್ಕರ್

ಇಂದು ರಮಾಬಾಯಿ ಅಂಬೇಡ್ಕರ್ ಅವರ ಜನ್ಮದಿನ

7 Feb 2026 1:16 pm
ಯಾದಗಿರಿ : ಐಎಎಂಎಂ–ಕೆಸಿ 30ನೇ ವಾರ್ಷಿಕ ಸಮ್ಮೇಳನ ಉದ್ಘಾಟನೆ

ರಾಜ್ಯದಲ್ಲಿ ಜಿಲ್ಲೆಗೊಂದು ಮೆಡಿಕಲ್ ಕಾಲೇಜು ಸ್ಥಾಪಿಸುವುದು ನನ್ನ ಗುರಿ : ಸಚಿವ ಡಾ. ಶರಣಪ್ರಕಾಶ ಪಾಟೀಲ್

7 Feb 2026 1:05 pm
ಕಾರ್ಮಿಕ ನೀತಿ ವಿರೋಧಿಸಿ ಮೂಡುಬಿದಿರೆಯಲ್ಲಿ ವಾಹನ ಜಾಥಾ: ಫೆ.12ರಂದು ದೇಶವ್ಯಾಪಿ ಮಹಾ ಮುಷ್ಕರಕ್ಕೆ ಕರೆ

ಮೂಡುಬಿದಿರೆ: ಕೇಂದ್ರ ಸರ್ಕಾರದ ಕಾರ್ಮಿಕ ನೀತಿಗಳನ್ನು ವಿರೋಧಿಸಿ ರೈತ–ಕಾರ್ಮಿಕರ ಜಂಟಿ ಸಮಿತಿಯ ಆಶ್ರಯದಲ್ಲಿ ಫೆಬ್ರವರಿ 12ರಂದು ದೇಶಾದ್ಯಂತ ಅಖಿಲ ಭಾರತ ಮಹಾ ಮುಷ್ಕರ ಹಮ್ಮಿಕೊಳ್ಳಲಾಗಿದ್ದು, ಇದರ ಪೂರ್ವಭಾವಿಯಾಗಿ ಮೂಡುಬಿ

7 Feb 2026 12:50 pm
Pakistan | ಇಸ್ಲಾಮಾಬಾದ್ ಮಸೀದಿಯಲ್ಲಿ ಆತ್ಮಹತ್ಯಾ ಬಾಂಬ್ ಸ್ಫೋಟ: ಹೊಣೆ ಹೊತ್ತ ಐಎಸ್

ಇಸ್ಲಾಮಾಬಾದ್: ಶುಕ್ರವಾರ ಇಸ್ಲಾಮಾಬಾದ್‌ ನ ಶಿಲ್ಟೆ ಮಸೀದಿಯಲ್ಲಿ ಸಂಭವಿಸಿದ ಆತ್ಮಹತ್ಯಾ ಬಾಂಬರ್ ದಾಳಿಯಲ್ಲಿ ಕನಿಷ್ಠ 31 ಮಂದಿ ಮೃತಪಟ್ಟಿದ್ದು, 169ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಈ ದಾಳಿಯ ಹೊಣೆಯನ್ನು ಇಸ್ಲಾಮಿಕ್ ಸ್

7 Feb 2026 12:43 pm
ನಾನು ಸಿಎಂ ಆಗಬೇಕೆಂಬ ಕನಸು ಜನರಿಗೂ ಇದೆ, ಶಾಸಕರಿಗೂ ಇದೆ; ಪಕ್ಷ ಏನು ಹೇಳುತ್ತದೆ ನೋಡಬೇಕು : ಡಿ.ಕೆ.ಶಿವಕುಮಾರ್​

ಮಂಗಳೂರು: ''ನಾನು ಸಿಎಂ ಆಗಬೇಕೆಂಬ ಕನಸು ಜನರಿಗೂ ಇದೆ, ಶಾಸಕರಿಗೂ ಇದೆ, ಮಾಧ್ಯಮದವರಿಗೂ ಇದೆ‌. ಆದರೆ, ಪಕ್ಷ ಏನು ಹೇಳುತ್ತದೆ ಎಂದು ಕೇಳಬೇಕು'' ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್​ ಪ್ರತಿಕ್ರಿಯಿಸಿದರು. ನೀವು ಸಿಎಂ ಆಗಬೇಕು

7 Feb 2026 12:30 pm
Mumbai | ಬಿಜೆಪಿಯ ರಿತು ತಾವ್ಡೆ ಮುಂಬೈ ಮೇಯರ್; ಶಿವಸೇನೆಯ ಸಂಜಯ್ ಶಂಕರ್ ಘಡಿ ಉಪ ಮೇಯರ್

ಮುಂಬೈ: ಬಿಜೆಪಿಯ ರಿತು ತಾವ್ಡೆ ಅವರನ್ನು ಮುಂಬೈ ಮೇಯರ್ ಆಗಿ ನೇಮಕ ಮಾಡಲಾಗಿದ್ದು, 25 ವರ್ಷಗಳ ಬಳಿಕ ಇದೇ ಪ್ರಥಮ ಬಾರಿಗೆ ಶಿವಸೇನೆಯೇತರ ಪಕ್ಷದ ನಾಯಕರೊಬ್ಬರು ಈ ಹುದ್ದೆಯನ್ನು ಅಲಂಕರಿಸಲಿದ್ದಾರೆ. ಮುಂಬೈನ ಉಪ ಮೇಯರ್ ಆಗಿ ದಹಿಸಾ

7 Feb 2026 11:59 am
ಭಾರತದಲ್ಲಿ 16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಮಾಧ್ಯಮ ನಿಷೇಧ ಸಾಧ್ಯವೆ?

16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಮಾಧ್ಯಮವನ್ನು ನಿಷೇಧಿಸುವ ಬಗ್ಗೆ ಭಾರತದಲ್ಲಿಯೂ ಚರ್ಚೆ ನಡೆಯುತ್ತಿದೆ. ಆಸ್ಟ್ರೇಲಿಯಾದಲ್ಲಿ ಮಕ್ಕಳಿಗೆ ಸಾಮಾಜಿಕ ಮಾಧ್ಯಮಗಳನ್ನು ನಿಷೇಧಿಸಿದ ಕಾನೂನಿನ ಬೆನ್ನಲ್ಲೇ ಭಾರತದ ಎರಡು ರಾಜ್ಯ

7 Feb 2026 11:49 am
ಯಾದಗಿರಿಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಟ್ರಾಮಾ ಕೇರ್ ಸೆಂಟರ್ ಸ್ಥಾಪನೆ : ಸಚಿವ ಡಾ. ಶರಣಪ್ರಕಾಶ ಪಾಟೀಲ್

ಯಾದಗಿರಿ: ಕಲಬುರಗಿಯ ಪಕ್ಕದ ಜಿಲ್ಲೆಯಾದ ಯಾದಗಿರಿ ತನ್ನದೇ ಆದ ವೈಶಿಷ್ಟ್ಯಗಳನ್ನು ಹೊಂದಿದ್ದು, ಬರುವ ದಿನಗಳಲ್ಲಿ ಇಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಹಾಗೂ ಟ್ರಾಮಾ ಕೇರ್ ಸೆಂಟರ್ ಸ್ಥಾಪಿಸುವ ಉದ್ದೇಶವಿದೆ ಎಂದು ವೈದ್ಯಕ

7 Feb 2026 11:38 am
ಆನಿಗಳ ‘PLI’ ಓಕೆ; ಬಡವರಿಗೆ ‘ಸಬ್ಸಿಡಿ’ ಯಾಕೆ?

ಬಡವರ ಅನ್ನ ಅಂಕೆಯಿಲ್ಲದೇ ಹಾಳಾಗುತ್ತಿರುವಾಗ, ಶ್ರೀಮಂತರ ಕಿಸೆ ಭರ್ತಿ ಮಾಡುವಾಗ ಏನೂ ಅನ್ನಿಸದ ಸರಕಾರಗಳಿಗೆ, ಆರ್ಥಿಕವಾಗಿ ಸಂಕಷ್ಟದಲ್ಲಿರುವ ಮತ್ತು ಸರಕಾರದ ನೀತಿಗಳಿಂದಾಗಿ ಸಂಪತ್ತಿನ ಹಂಚಿಕೆಯಲ್ಲಿ ಅಸಮತೋಲನಕ್ಕೆ ತುತ್

7 Feb 2026 11:25 am
ಜಿಮ್‌–ಫಿಟ್‌ನೆಸ್ ಕೇಂದ್ರಗಳಲ್ಲಿ ಮಹಿಳೆಯರ ಶೋಷಣೆ, ಬಲವಂತದ ಮತಾಂತರ ಆರೋಪ: ಮಾನವ ಹಕ್ಕುಗಳ ಆಯೋಗದಿಂದ ನೋಟಿಸ್

National Human Rights Commission | Photo Credit: Wikimedia Commons ಹೊಸದಿಲ್ಲಿ: ಜಿಮ್‌ಗಳು ಮತ್ತು ಫಿಟ್‌ನೆಸ್ ಕೇಂದ್ರಗಳಲ್ಲಿ ಮಹಿಳೆಯರ ಶೋಷಣೆ ಹಾಗೂ ಬಲವಂತದ ಧಾರ್ಮಿಕ ಮತಾಂತರ ನಡೆಯುತ್ತಿರುವ ಆರೋಪಗಳ ಕುರಿತು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್

7 Feb 2026 10:43 am
ಲಾರಾ ಶೈಲಿಯ ಬ್ಯಾಕ್‌ಲಿಫ್ಟ್; ವೈಭವ್ ಸೂರ್ಯವಂಶಿಯ ಅದ್ಭುತ ಬ್ಯಾಟಿಂಗ್

ಹೊಸದಿಲ್ಲಿ: ಸಾಮಾನ್ಯವಾಗಿ 90 ಕಿಲೋಮೀಟರ್ ವೇಗದ ಬೌಲಿಂಗ್ ಎದುರಿಸಲು ಕೂಡ 13 ವರ್ಷದ ಬಾಲಕರು ಹೆಣಗಾಡುತ್ತಿರುವ ಸಂದರ್ಭದಲ್ಲಿ, ಭಾರತದ ಹೊಸ ಬ್ಯಾಟಿಂಗ್ ಸೆನ್ಸೇಷನ್ ವೈಭವ್ ಸೂರ್ಯವಂಶಿ ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ ಮ

7 Feb 2026 9:47 am
ಅಂಗನವಾಡಿ ಸಹಾಯಕಿಯ ಬಲಿದಾನ ಸರಕಾರ ಗುರುತಿಸುವಂತಾಗಲಿ

ಮಧ್ಯ ಪ್ರದೇಶದ ನೀಮಚ್ ಜಿಲ್ಲೆಯಲ್ಲಿ ಅಂಗನವಾಡಿ ಸಹಾಯಕಿಯೊಬ್ಬರು ತನ್ನ ಅಂಗನವಾಡಿಯಲ್ಲಿದ್ದ 20 ಪುಟಾಣಿ ಮಕ್ಕಳ ಜೀವವನ್ನು ಕಾಪಾಡುವುದಕ್ಕಾಗಿ ಪ್ರಾಣವನ್ನು ಬಲಿಕೊಟ್ಟ ಘಟನೆ ಮಾಧ್ಯಮಗಳಲ್ಲಿ ವರದಿಯಾಗಿದೆ. ತನ್ನ ಕರ್ತವ್ಯವನ

7 Feb 2026 8:40 am
ಕುಂದಾಪುರ : ಮಾಜಿ ಶಾಸಕ ಬಸ್ರೂರು ಅಪ್ಪಣ್ಣ ಹೆಗ್ಡೆ ನಿಧನ

ಉಡುಪಿ : ಜಿಲ್ಲೆಯ ಹಿರಿಯ ರಾಜಕಾರಣಿ, ಬೈಂದೂರಿನ ಮಾಜಿ ಶಾಸಕ ಬಸ್ರೂರು ಅಪ್ಪಣ್ಣ ಹೆಗ್ಡೆ (90) ಅವರು ಅಲ್ಪಕಾಲದ ಅಸೌಖ್ಯದಿಂದ ಶನಿವಾರ ಮುಂಜಾನೆ ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. 1935ರ ಡಿ.24ರದು ಬಸ್ರೂರಿನಲ್ಲಿ ಜನಿಸಿದ

7 Feb 2026 8:36 am
5 ವರ್ಷಗಳಲ್ಲಿ ಅಮೆರಿಕದಿಂದ 500 ಶತಕೋಟಿ ಡಾಲರ್ ಮೌಲ್ಯದ ಸರಕು ಆಮದು ನಿರೀಕ್ಷೆ

ಹೊಸದಿಲ್ಲಿ: ಭಾರತವು ಮುಂದಿನ ಐದು ವರ್ಷಗಳಲ್ಲಿ ಅಮೆರಿಕದಿಂದ ಸುಮಾರು 500 ಶತಕೋಟಿ ಡಾಲರ್ ಮೌಲ್ಯದ ಸರಕುಗಳನ್ನು ಆಮದು ಮಾಡಿಕೊಳ್ಳುವ ನಿರೀಕ್ಷೆಯಿದೆ. ಇದರಲ್ಲಿ ಮುಖ್ಯವಾಗಿ ವಿದ್ಯುತ್ ಉತ್ಪನ್ನಗಳು, ವಿಮಾನಗಳು ಹಾಗೂ ವಿಮಾನಗಳ

7 Feb 2026 7:52 am
ರಷ್ಯಾದಿಂದ ತೈಲ ಆಮದು ಸ್ಥಗಿತ: ಭಾರತದ ವಿರುದ್ಧ ಅಮೆರಿಕ ವಿಧಿಸಿದ್ದ ಶೇ. 25ರ ಸುಂಕ ರದ್ದು

ವಾಷಿಂಗ್ಟನ್: ರಷ್ಯಾದಿಂದ ಭಾರತ ತೈಲ ಆಮದು ಮಾಡುವುದನ್ನು ನಿರ್ಬಂಧಿಸುವ ಸಲುವಾಗಿ ಭಾರತದ ಸರಕುಗಳ ಮೇಲೆ ವಿಧಿಸಿದ್ದ ಶೇಕಡ 25ರ ವಿಶೇಷ ಸುಂಕವನ್ನು ರದ್ದುಪಡಿಸುವ ಕಾರ್ಯಾದೇಶಕ್ಕೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಹಿ ಮಾಡಿದ್ದಾ

7 Feb 2026 7:41 am
ಹಿಂದೂ ಸಮ್ಮೇಳನಕ್ಕೆ ಸೂಲಿಬೆಲೆ, ಹಾರಿಕಾ ನಿರ್ಬಂಧಿಸಿದ್ದ ಬೆಳಗಾವಿ ಪೊಲೀಸರ ನೋಟಿಸ್ ರದ್ದುಪಡಿಸಿದ ಹೈಕೋರ್ಟ್

ಬೆಂಗಳೂರು/ಧಾರವಾಡ : ಬೆಳಗಾವಿಯ ಎರಡು ಪ್ರತ್ಯೇಕ ಸ್ಥಳಗಳಲ್ಲಿ ಫೆಬ್ರವರಿ 6 ಮತ್ತು 8ರಂದು ನಡೆಯಲಿರುವ ಹಿಂದೂ ಸಮ್ಮೇಳನದಲ್ಲಿ ಭಾಗವಹಿಸಲು ಚಕ್ರವರ್ತಿ ಸೂಲಿಬೆಲೆ ಮತ್ತು ಹಾರಿಕಾ ಮಂಜುನಾಥ್‌ ಅವರನ್ನು ನಿರ್ಬಂಧಿಸಿ ಹೊರಡಿಸಲಾ

7 Feb 2026 12:07 am
ರಿಪೇರಿ ಮಾಡಲು ಕಂಪನಿ ನಕಾರ: 2.5 ಲಕ್ಷ ರೂ. ಮೌಲ್ಯದ ಇ-ರಿಕ್ಷಾಗೆ ಬೆಂಕಿ ಹಚ್ಚಿದ ಮಹಿಳೆ!

ಭೋಪಾಲ್: ಪದೇ ಪದೇ ಕೆಡುತ್ತಿದ್ದ ತನ್ನ 2.5 ಲಕ್ಷ ರೂ. ಮೌಲ್ಯದ ಇ-ರಿಕ್ಷಾವನ್ನು ರಿಪೇರಿ ಮಾಡಲು ತಯಾರಿಕಾ ಕಂಪನಿ ಹಾಗೂ ಶೋರೂಮ್ ತಿಂಗಳುಗಟ್ಟಲೆ ನಿರಾಕರಿಸಿ, ತನಗೆ ಕಿರುಕುಳ ನೀಡಿದ್ದಾರೆಂದು ಆರೋಪಿಸಿ ಯುವತಿಯೊಬ್ಬಳು, ತಾನು ಇ-ರಿ

6 Feb 2026 11:57 pm
ಉಳ್ತೂರು: ದರ್ಸ್ ವಾರ್ಷಿಕ ಮತ್ತು ಬೀಳ್ಕೊಡಿಗೆ ಕಾರ್ಯಕ್ರಮ

ಬೆಳ್ತಂಗಡಿ; ಉಳ್ತೂರು ಮುಹಿಯುದ್ದೀನ್ ಜುಮಾ ಮಸ್ಜಿದ್ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಮುರ್ಶಿದುಲ್ ಅನಾಂ ದರ್ಸ್ ಉಳ್ತೂರು ಇದರ ದರ್ಸ್ ವಾರ್ಷಿಕ, ಉನ್ನತ ವಿದ್ಯಾಭ್ಯಾಸಕ್ಕಾಗಿ ಯೂನಿವರ್ಸಿಟಿಗಳಿಗೆ ತೆರಳುವ ವಿದ್ಯಾರ್ಥ

6 Feb 2026 11:36 pm
ಭಾರತ, ಬಾಂಗ್ಲಾ ಗಡಿಯ ಪ್ರಕೃತಿ ರಮಣೀಯ ತಾಣ ಶ್ನೊಂಗ್ ಪೆಡೆಂಗ್

ಸ್ವಚ್ಛ, ಪಾರದರ್ಶಕ ನೀರಿಗೆ ಖ್ಯಾತಿ ಇಲ್ಲಿನ ಉಗಂತ್ ನದಿ

6 Feb 2026 11:34 pm
ಮಹಾರಾಷ್ಟ್ರ | 17ನೇ ಮಹಡಿಯಿಂದ ಜಿಗಿದು ಉದ್ಯಮಿ ಆತ್ಮಹತ್ಯೆ; ಕಾರಣ ನಿಗೂಢ

ಸೊಲ್ಲಾಪುರ: ನಗರದ ಪ್ರಸಿದ್ಧ ‘ಮುಲ್ತಾನಿ ಬೇಕರಿ’ಯ ಮಾಲಕ ಹಾಗೂ ಹೆಸರಾಂತ ಉದ್ಯಮಿ ಸುನೀಲ್ ಮೋತಿಲಾಲ್ ಸದರಂಗಾನಿ (59) ಗುರುವಾರ ಮಧ್ಯಾಹ್ನ ವಿಜಾಪುರ ರಸ್ತೆಯ ಬಹುಮಹಡಿಯ ಕಟ್ಟಡವೊಂದರಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘ

6 Feb 2026 11:33 pm
ಎಲ್ಲಾ ಪ್ರಾಣಿಗಳ ಮೇಲೂ ದಯಾಭಾವ ಇರಲಿ: ಸಚಿವ ಎನ್.ಎಸ್. ಬೋಸರಾಜು

ಸಚಿವರು, ಸಂಸದರು, ಶಾಸಕರಿಂದ ಶ್ವಾನಗಳ ವೀಕ್ಷಣೆ

6 Feb 2026 11:30 pm
ಒಮಾನ್ ಮಧ್ಯಸ್ಥಿಕೆಯಲ್ಲಿ ಅಮೆರಿಕಾ- ಇರಾನ್ ಮಾತುಕತೆ

ಯುದ್ದ ತಡೆಗಟ್ಟುವ ಉದ್ದೇಶದ ಪರೋಕ್ಷ ಮಾತುಕತೆಗೆ ಚಾಲನೆ

6 Feb 2026 11:27 pm
ಎಡೆದೊರೆ ನಾಡು ರಾಯಚೂರು ಜಿಲ್ಲಾ ಉತ್ಸವ: ಗ್ರಾಮೀಣ ಕ್ರೀಡೆಗಳಿ ವೈಭವ

ರಾಯಚೂರು : ರಾಯಚೂರು ಜಿಲ್ಲಾ ಉತ್ಸವವು ಗ್ರಾಮೀಣ ಕ್ರೀಡೆಗಳಿಗೆ ಉತ್ತೇಜನ ನೀಡುತ್ತಿದ್ದು, ವಿವಿಧ ಸ್ಪರ್ಧೆಗಳನ್ನು ವೀಕ್ಷಿಸಲು ಸಾರ್ವಜನಿಕರು ಅತ್ಯಂತ ಉತ್ಸಾಹದಿಂದ ಭಾಗವಹಿಸಿದರು. ರಾಯಚೂರು ಜಿಲ್ಲಾ ಉತ್ಸವ-2026ರ ಪ್ರಯುಕ್ತ ಜ

6 Feb 2026 11:26 pm
ನಾಳೆ (ಫೆ.7) ICC ಪುರುಷರ ಟಿ20 ವಿಶ್ವಕಪ್‌ಗೆ ಚಾಲನೆ

► 20 ತಂಡಗಳನ್ನೊಳಗೊಂಡ 55 ಪಂದ್ಯಗಳು ►ಚೊಚ್ಚಲ ವಿಶ್ವಕಪ್‌ನಲ್ಲಿ ಆಡುತ್ತಿರುವ ಇಟಲಿ

6 Feb 2026 11:23 pm
ಭಾರತ-ಬಾಂಗ್ಲಾದೇಶ ನಂಟು ತೃತೀಯ ದೇಶಗಳೊಂದಿಗೆ ಸಂಬಂಧಗಳಿಂದ ಸ್ವತಂತ್ರವಾಗಿದೆ:ಕೇಂದ್ರ ಸರಕಾರ

ಹೊಸದಿಲ್ಲಿ: ಬಾಂಗ್ಲಾದೇಶದೊಂದಿಗೆ ಭಾರತದ ಬಾಂಧವ್ಯವು ತೃತೀಯ ದೇಶಗಳೊಂದಿಗೆ ಅದರ ಸಂಬಂಧಗಳಿಂದ ಸ್ವತಂತ್ರವಾಗಿದೆ ಮತ್ತು ಭಾರತದ ರಾಷ್ಟ್ರೀಯ ಹಿತಾಸಕ್ತಿಗಳ ಮೇಲೆ ಪರಿಣಾಮ ಬೀರುವ ಬೆಳವಣಿಗೆಗಳನ್ನು ಸರಕಾರವು ನಿರಂತರವಾಗಿ ಗ

6 Feb 2026 11:17 pm
ಕಾಂಬೋಡಿಯಾ, ಮ್ಯಾನ್ಮಾರ್, ಲಾವೋಸ್‌ನ ಸೈಬರ್ ಅಪರಾಧ ಕೇಂದ್ರಗಳಿಂದ 6,998 ಭಾರತೀಯರ ರಕ್ಷಣೆ: ಕೇಂದ್ರ ಸರಕಾರ

ಹೊಸದಿಲ್ಲಿ: 2022 ಮತ್ತು 2025ರ ನಡುವೆ ಕಾಂಬೋಡಿಯಾ, ಮ್ಯಾನ್ಮಾರ್ ಮತ್ತು ಲಾವೋಸ್‌ನ ಸೈಬರ್ ಅಪರಾಧ ಕೇಂದ್ರಗಳಿಂದ ಒಟ್ಟು 6,998 ಭಾರತೀಯ ಪ್ರಜೆಗಳನ್ನು ರಕ್ಷಿಸಲಾಗಿದೆ ಎಂದು ಕೇಂದ್ರ ಸರಕಾರವು ಸಂಸತ್ತಿನಲ್ಲಿ ತಿಳಿಸಿದೆ. ವಿದೇಶಾಂಗ ವ

6 Feb 2026 11:16 pm
Uttar Pradesh | ಯೋಧನ ಗುಂಡಿಕ್ಕಿ ಹತ್ಯೆ

ಹಾಥರಸ್: ಯೋಧನೋರ್ವನನ್ನು ಅಪರಿಚಿತ ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆಗೈದ ಘಟನೆ ಇಲ್ಲಿ ಗುರುವಾರ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಹತ್ಯೆಯಾದ ಯೋಧನನ್ನು ಅಖಿಲೇಶ್ ಚತುರ್ವೇದಿ (28) ಎಂದು ಗುರುತಿಸಲಾಗಿದೆ. ಸಮದ್‌ಪು

6 Feb 2026 11:14 pm
ಬಳ್ಳಾರಿ | ಜಿಲ್ಲಾ ಕೇಂದ್ರದಲ್ಲಿ ಮಹನೀಯರ ಜಯಂತಿ ಶಿಷ್ಟಾಚಾರದನ್ವಯ ಅಚ್ಚುಕಟ್ಟಾಗಿ ಆಚರಣೆ

ಬಳ್ಳಾರಿ : ಜಿಲ್ಲಾ ಕೇಂದ್ರದಲ್ಲಿ ವಿವಿಧ ಮಹನೀಯರ ಜಯಂತಿ ಕಾರ್ಯಕ್ರಮಗಳನ್ನು ಶಿಷ್ಟಾಚಾರದನ್ವಯ ಅಚ್ಚುಕಟ್ಟಾಗಿ ಹಾಗೂ ಅರ್ಥಪೂರ್ಣವಾಗಿ ಆಯೋಜಿಸುವ ನಿರ್ಧಾರ ಕೈಗೊಳ್ಳಲಾಗಿದೆ. ವಿವಿಧ ಮಹನೀಯರ ಜಯಂತಿ ಆಚರಣೆಗೆ ಸಂಬಂಧಿಸಿದಂ

6 Feb 2026 11:14 pm
ಬಳ್ಳಾರಿ | ಬಿ.ಇಡಿ ಫಲಿತಾಂಶ; ಒಂದೇ ದಿನದಲ್ಲಿ ಪ್ರಕಟಣೆ : ಶ್ರೀಕೃಷ್ಣದೇವರಾಯ ವಿವಿಯ ಸಾಧನೆ

ಬಳ್ಳಾರಿ : ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯವು ಬಿ.ಇಡಿ ಪದವಿಯ ಮೌಲ್ಯಮಾಪನ ಮುಗಿದ ಒಂದೇ ದಿನದಲ್ಲಿ ಪರೀಕ್ಷಾ ಫಲಿತಾಂಶವನ್ನು ಪ್ರಕಟಿಸುವ ಮೂಲಕ ಐತಿಹಾಸಿಕ ಸಾಧನೆ ಮಾಡಿದೆ. ಕಳೆದ ತಿಂಗಳು ಮುಕ್ತಾಯಗೊಂಡಿದ್ದ ಎರ

6 Feb 2026 11:11 pm
ಪಶ್ಚಿಮ ಬಂಗಾಳದಲ್ಲಿ ಬಿಎಲ್‌ಒ ಸಾವು: ಎಸ್‌ಐಆರ್ ಕೆಲಸದ ಒತ್ತಡ ಕಾರಣ ಎಂದು ಆರೋಪಿಸಿದ ಕುಟುಂಬ

ಕೋಲ್ಕತಾ: ಪಶ್ಚಿಮಬಂಗಾಳದ ಮುರ್ಶಿದಾಬಾದ್ ಜಿಲ್ಲೆಯಲ್ಲಿ ಬೂತ್ ಮಟ್ಟದ ಅಧಿಕಾರಿ (ಬಿಎಲ್‌ಒ)ಯೊಬ್ಬರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್)ಯ ಕೆಲಸದ ಒತ್ತಡದಿಂದ ಸಾವು

6 Feb 2026 11:10 pm
Bihar | ಧರ್ಮಶಾಲಾದಲ್ಲಿ ಬೆಂಗಳೂರಿನ ನಾಲ್ವರು ಪ್ರವಾಸಿಗಳ ಮೃತದೇಹ ಪತ್ತೆ

ಪಾಟ್ನಾ: ಬಿಹಾರದ ನಲಂದಾ ಜಿಲ್ಲೆಯ ರಾಜಗಿರ್‌ನ ದಿಗಂಬರ ಜೈನ ಧರ್ಮಶಾಲಾದ ಕೊಠಡಿಯಲ್ಲಿ ಬೆಂಗಳೂರಿನ ನಾಲ್ವರು ಪ್ರವಾಸಿಗರ ಮೃತದೇಹ ಪತ್ತೆಯಾಗಿದೆ ಎಂದು ವರದಿಯಾಗಿದೆ. ಕೊಠಡಿಯ ಬಾಗಿಲಿನ ಚಿಲಕವನ್ನು ಒಳಗಿನಿಂದ ಹಾಕಲಾಗಿತ್ತು.

6 Feb 2026 11:09 pm
ಬಳ್ಳಾರಿ | ಬಸವರಾಜ ಈಳಿಗನೂರ ಅವರಿಗೆ ಪಿ.ಎಚ್.ಡಿ ಪದವಿ

ಬಳ್ಳಾರಿ : ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ವಾಣಿಜ್ಯಶಾಸ್ತ್ರ ಅಧ್ಯಯನ ವಿಭಾಗದಿಂದ ಬಸವರಾಜ ಈಳಿಗನೂರ ಅವರಿಗೆ ಡಾಕ್ಟರೇಟ್ (ಪಿ.ಎಚ್.ಡಿ) ಪದವಿ ಪ್ರದಾನಿಸಲಾಗಿದೆ. ವಿಶ್ವವಿದ್ಯಾಲಯದ ವಾಣಿಜ್ಯಶಾಸ್ತ್ರ ಅಧ್ಯಯ

6 Feb 2026 11:07 pm
ಬಳ್ಳಾರಿ | ನಕಲಿ ಜನನ ಪ್ರಮಾಣ ಪತ್ರ ಸೃಷ್ಟಿಸಿ ಸರಕಾರಿ ಸೌಲಭ್ಯಕ್ಕೆ ಯತ್ನ: ಮಹಿಳೆ ವಿರುದ್ಧ ಪ್ರಕರಣ ದಾಖಲು

ಬಳ್ಳಾರಿ : ಸರ್ಕಾರಿ ಸೌಲಭ್ಯ ಪಡೆಯುವ ಉದ್ದೇಶದಿಂದ ನಕಲಿ ಜನನ ಪ್ರಮಾಣ ಪತ್ರ ಸೃಷ್ಟಿಸಿ ಸಲ್ಲಿಸಿದ ಆರೋಪದ ಮೇಲೆ ಮಹಿಳೆಯೊಬ್ಬರ ವಿರುದ್ಧ ಬ್ರೂಸ್‌ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆಯ ಹಿನ್ನೆಲೆ : ಸಹಾಯಕ ಆಯ

6 Feb 2026 11:00 pm
6,900ಕ್ಕೂ ಅಧಿಕ ಇಂಡಿಗೋ ಯಾನಗಳ ರದ್ದತಿಯಿಂದ 10 ಲಕ್ಷಕ್ಕೂ ಹೆಚ್ಚು ಪ್ರಯಾಣಿಕರಿಗೆ ತೊಂದರೆ: ಕೇಂದ್ರ ಸರಕಾರ

ಹೊಸದಿಲ್ಲಿ: ಕಳೆದ ಮೂರು ತಿಂಗಳುಗಳಲ್ಲಿ ಇಂಡಿಗೋ ತನ್ನ 6,936 ವಿಮಾನ ಯಾನಗಳನ್ನು ರದ್ದುಪಡಿಸಿದ್ದರಿಂದ 10,81,680 ಪ್ರಯಾಣಿಕರು ತೊಂದರೆಗೀಡಾಗಿದ್ದರು ಎಂದು ನಾಗರಿಕ ವಾಯುಯಾನ ರಾಜ್ಯಸಚಿವ ಮುರಳೀಧರ ಮೊಹೋಲ್ ಅವರು ತಿಳಿಸಿದ್ದಾರೆ. ಗು

6 Feb 2026 11:00 pm
ಅಮೆರಿಕಾದ ʼಪರಮ ನೀಚ' ಅಪರಾಧಿಗಳ ಪಟ್ಟಿಯಲ್ಲಿ 89 ಭಾರತೀಯರು!

ವಾಷಿಂಗ್ಟನ್: ಅಮೆರಿಕಾದ ʼಅತ್ಯಂತ ಕೆಟ್ಟ' ಅಪರಾಧಿಗಳ ಪಟ್ಟಿಯಲ್ಲಿ 89 ಭಾರತೀಯ ಮೂಲದವರು ಸ್ಥಾನ ಪಡೆದಿರುವುದಾಗಿ ವರದಿಯಾಗಿದೆ. ಅಮೆರಿಕಾದ ಆಂತರಿಕ ಭದ್ರತಾ ಇಲಾಖೆ(ಡಿಎಚ್‍ಎಸ್) ಸಿದ್ಧಪಡಿಸಿರುವ `ಅಕ್ರಮ ವಿದೇಶೀ ಕ್ರಿಮಿನಲ್‍ಗ

6 Feb 2026 11:00 pm
ಸಿಐಡಿ ಸೈಬರ್ ಅಧಿಕಾರಿಗಳ ಕಾರ್ಯಾಚರಣೆ | ಮ್ಯೂಲ್ ಬ್ಯಾಂಕ್ ಅಕೌಂಟ್​ಗೆ ನೆರವು; 13 ಮಂದಿಯ ಬಂಧನ

ಬೆಂಗಳೂರು : ಹಣದ ಆಮಿಷವೊಡ್ಡಿ ಮುಗ್ಧರ ಬ್ಯಾಂಕ್ ಖಾತೆಗಳ ವಿವರ ಪಡೆದು ಸೈಬರ್ ಕಿಂಗ್ ಪಿನ್​ಗಳಿಗೆ ಕೊಡುತ್ತಿದ್ದವರ ಮೇಲೆ ಸಿಐಡಿಯ ಸೈಬರ್ ವಿಭಾಗದ ಪೊಲೀಸರು ಕಾರ್ಯಾಚರಣೆ ಪ್ರಾರಂಭಿಸಿದ್ದಾರೆ. ರಾಜ್ಯದ ವಿವಿಧ ಜಿಲ್ಲಾ ಸಿಇಎನ

6 Feb 2026 10:58 pm
ಬಳ್ಳಾರಿ | ದಡಾರ–ರುಬೆಲ್ಲಾ ಲಸಿಕೆ ಮಕ್ಕಳಿಗೆ ಕಡ್ಡಾಯ : ಡಾ.ಯಲ್ಲಾ ರಮೇಶ್ ಬಾಬು

ಬಳ್ಳಾರಿ :ಪೋಷಕರು ತಮ್ಮ ಮಕ್ಕಳಿಗೆ ತಪ್ಪದೇ ದಡಾರ–ರುಬೆಲ್ಲಾ (MR) ಲಸಿಕೆ ಹಾಕಿಸಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಯಲ್ಲಾ ರಮೇಶ್ ಬಾಬು ಅವರು ಮನವಿ ಮಾಡಿದ್ದಾರೆ. ಬೇಸಿಗೆ ಕಾಲ ಪ್ರಾರಂಭವಾಗುತ್ತಿ

6 Feb 2026 10:57 pm
ಸಂಡೂರು ತಾಲ್ಲೂಕು ಪಂಚಾಯತ್‌ನಲ್ಲಿ ಸುರಕ್ಷಿತ ಕುಡಿಯುವ ನೀರಿನ ಗುಣಮಟ್ಟ ಕುರಿತು ಜಾಗೃತಿ

ಬಳ್ಳಾರಿ / ಸಂಡೂರು: ಗ್ರಾಮೀಣ ಪ್ರದೇಶಗಳಲ್ಲಿ ಸುರಕ್ಷಿತ ಕುಡಿಯುವ ನೀರಿನ ಲಭ್ಯತೆ ಹಾಗೂ ಗುಣಮಟ್ಟ ಪರಿಶೀಲನೆಗೆ ಸಂಬಂಧಿಸಿದಂತೆ ಫೆಬ್ರವರಿ 6ರಂದು ಸಂಡೂರು ತಾಲ್ಲೂಕು ಪಂಚಾಯತ್ ಕೇಂದ್ರದಲ್ಲಿ ಗ್ರಾಮ ಮಟ್ಟದ ಫೀಲ್ಡ್ ಟೆಸ್ಟ್ ಕ

6 Feb 2026 10:52 pm
ಯುಪಿಎಸ್‌ಸಿ ನಾಗರಿಕ ಸೇವಾ ಪರೀಕ್ಷೆ 2026 | ಪರಿಷ್ಕೃತ ಮಾರ್ಗಸೂಚಿಯಲ್ಲಿ ಮುಖ ದೃಢೀಕರಣ ಕಡ್ಡಾಯ, ಅಭ್ಯರ್ಥಿಗಳ ಪ್ರಯತ್ನಗಳಿಗೆ ಮಿತಿ

ಹೊಸದಿಲ್ಲಿ: ತನ್ನ ಪರಿಷ್ಕೃತ ಮಾರ್ಗಸೂಚಿಗಳಲ್ಲಿ ಪರೀಕ್ಷಾ ಕೇಂದ್ರಗಳಲ್ಲಿ ಎಲ್ಲ ಅಭ್ಯರ್ಥಿಗಳಿಗೆ ಮುಖ ದೃಢೀಕರಣವನ್ನು ಕಡ್ಡಾಯಗೊಳಿಸಿರುವ ಕೇಂದ್ರ ಲೋಕಸೇವಾ ಆಯೋಗವು (ಯುಪಿಎಸ್‌ಸಿ),ಕೆಲವು ಸೇವೆಗಳಲ್ಲಿ ಈಗಾಗಲೇ ನೇಮಕಗೊಂ

6 Feb 2026 10:50 pm
ನಿರ್ಮಾಣ ಹಂತದಲ್ಲಿರುವ ಗಂಜಿಮಠ- ಸೂರಲ್ಪಾಡಿ ಟೋಲ್ ಪ್ಲಾಝಾಕ್ಕೆ ವಿವಿಧ ಸಂಘಟನೆಗಳ ಪ್ರಮುಖರ ಭೇಟಿ

ಬಜ್ಪೆ: ನಿರ್ಮಾಣ ಕಾಮಗಾರಿ ಅಂತಿಮ ಹಂತಕ್ಕೆ ತಲುಪಿರುವ ಗಂಜಿಮಠ- ಸೂರಲ್ಪಾಡಿ ಟೋಲ್ ಪ್ಲಾಝಾಕ್ಕೆ ವಿವಿಧ ಸಂಘಟನೆಗಳ ಪ್ರಮುಖರನ್ನು ಒಳಗೊಂಡ ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿಯ ನಿಯೋಗ ಶುಕ್ರವಾರ ಭೇಟಿ ನೀಡಿ ನಿಯಮಗಳ ಪಾಲನೆಯ ಕ

6 Feb 2026 10:50 pm
ಯಾದಗಿರಿ | ಫೆ.8ರಂದು ಜಿಲ್ಲಾ ಮಟ್ಟದ ಪತ್ರಕರ್ತರ ವಾರ್ಷಿಕ ಕ್ರೀಡಾಕೂಟ

ಯಾದಗಿರಿ : ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಜಿಲ್ಲಾ ಮಟ್ಟದ ಪತ್ರಕರ್ತರ ವಾರ್ಷಿಕ ಕ್ರೀಡಾಕೂಟವನ್ನು ಫೆಬ್ರವರಿ 8ರಂದು ಆಯೋಜಿಸಲಾಗಿದೆ ಎಂದು ಸಂಘದ ಜಿಲ್ಲಾಧ್ಯಕ್ಷ ಮಲ್ಲಪ್ಪ ಸಂಕೀನ್ ತಿಳಿಸಿದ್ದಾರೆ. ಈ ಕುರಿತ

6 Feb 2026 10:44 pm
ಸಂಪಾದಕೀಯ | ಡಿಜಿಟಲ್ ವಂಚನೆ: ನಾಗರಿಕರು ಹೊಣೆಗಾರಿಕೆ ಮರೆಯಬಾರದು

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

6 Feb 2026 10:42 pm
ದೇಶಿ ಆಟಗಳು ದೈಹಿಕ–ಮಾನಸಿಕ ಆರೋಗ್ಯಕ್ಕೆ ಔಷಧಿಯಂತೆ: ಶಾಸಕ ಚೆನ್ನಾರೆಡ್ಡಿ ಪಾಟೀಲ್

ಯಾದಗಿರಿ : ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ವಿವಿಧ ಕ್ರೀಡೆಗಳು ಔಷಧಿಯಂತೆ ಕಾರ್ಯನಿರ್ವಹಿಸುತ್ತವೆ. ಅದರಲ್ಲೂ ದೇಶಿ ಆಟಗಳು ಮನುಷ್ಯನನ್ನು ದೈಹಿಕವಾಗಿ ಹಾಗೂ ಮಾನಸಿಕವಾಗಿ ಗಟ್ಟಿಗೊಳಿಸುತ್ತವೆ ಎಂದು ಶಾಸಕ ಚೆನ್ನಾರೆಡ್ಡಿ ಪ

6 Feb 2026 10:41 pm
ಬಾಂಗ್ಲಾದ ಮಾಜಿ ಸಂಸದ ಸಹಿತ 6 ಮಂದಿಗೆ ಮರಣದಂಡನೆ ಶಿಕ್ಷೆ

ಢಾಕಾ: ಬಾಂಗ್ಲಾದೇಶದಲ್ಲಿ 2024ರ ಆಗಸ್ಟ್ ನಲ್ಲಿ ನಡೆದಿದ್ದ ಪ್ರತಿಭಟನೆಯ ಸಂದರ್ಭ ಢಾಕಾದ ಅಷುಲಿಯಾ ನಗರದಲ್ಲಿ 6 ಮಂದಿಯನ್ನು ಗುಂಡಿಕ್ಕಿ ಹತ್ಯೆ ಮಾಡಿದ ಬಳಿಕ ಮೃತದೇಹವನ್ನು ಸುಟ್ಟುಹಾಕಿದ್ದ ಪ್ರಕರಣದಲ್ಲಿ ಅವಾಮಿ ಲೀಗ್ ಪಕ್ಷದ ಮ

6 Feb 2026 10:39 pm