SENSEX
NIFTY
GOLD
USD/INR

Weather

27    C

ಡಿಜಿಟಲ್ ಸುದ್ದಿ ಮೂಲಗಳು

... ...View News by News Source
ಮಂಡ್ಯ | ವಿದ್ಯುತ್ ತಂತಿ ತಗುಲಿ ರೈತ ಮೃತ್ಯು

ಮಳವಳ್ಳಿ : ವಿದ್ಯುತ್ ತಂತಿ ತಗುಲಿ ರೈತನೋರ್ವ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಮಳವಳ್ಳಿ ತಾಲ್ಲೂಕಿನ ಸಾಗ್ಯ ಗ್ರಾಮದಲ್ಲಿ ನಡೆದಿದೆ. ಮೃತರನ್ನು ಸಾಗ್ಯ ಗ್ರಾಮದ ರಮೇಶ್ (42) ಎಂದು ಗುರುತಿಸಲಾಗಿದೆ. ಮಂಗಳವಾರ ಬೆಳಿಗ್ಗೆ ಜಮೀನಿಗ

4 Nov 2025 1:22 pm
ಬೆಳಗಾವಿ | ಪ್ರತಿಭಟನೆ ವೇಳೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ರೈತ

ಬೆಳಗಾವಿ : ಗುರ್ಲಾಪುರದಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ರೈತನೊರ್ವ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ. ಮಾಹಿತಿ ಪ್ರಕಾರ, ಕಳೆದ ಕೆಲವು ದಿನಗಳಿಂದ ಗುರ್ಲಾಪುರದಲ್ಲಿ ರೈತರು ತಮ್ಮ ಹಕ್ಕು ಮತ್ತು ಬೇ

4 Nov 2025 1:15 pm
ವಿಜಯಪುರ ಜಿಲ್ಲೆಯಲ್ಲಿ ಸಕಾಲಕ್ಕೆ ನಡೆಯದ ಕೆಡಿಪಿ ಪ್ರಗತಿ ಪರಿಶೀಲನಾ ಸಭೆ

ಯೋಜನೆಗಳ ಅನುಷ್ಠಾನಕ್ಕೆ ಹಿನ್ನಡೆ: ಸಾರ್ವಜನಿಕರ ಅಸಮಾಧಾನ

4 Nov 2025 12:57 pm
ಕಾಂಗ್ರೆಸ್ ಶಾಸಕ, ಮಾಜಿ ಸಚಿವ ಎಚ್.ವೈ.ಮೇಟಿ ನಿಧನ

ಬಾಗಲಕೋಟೆ : ಕಾಂಗ್ರೆಸ್ ಹಿರಿಯ ಶಾಸಕ, ಮಾಜಿ ಸಚಿವ ಎಚ್.ವೈ.ಮೇಟಿ(79) ಇಂದು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಅನಾರೋಗ್ಯದಿಂದಾಗಿ ಶಾಸಕ ಎಚ್.ವೈ.ಮೇಟಿ ಅವರು ಬೆಂಗಳೂರಿನ ಅಪೊಲೊ ಆಸ್ಪತ್ರೆಯಲ್ಲಿ ದಾಖಲಾಗಿ ಚಿ

4 Nov 2025 12:56 pm
ತಿಪಟೂರು | ಚಿರತೆ ದಾಳಿಗೆ 8 ಕುರಿಗಳ ಬಲಿ

ತಿಪಟೂರು: ತಾಲ್ಲೂಕಿನ ಕಸಬಾ ಹೋಬಳಿಯ ಶಿವರ ಗ್ರಾಮದಲ್ಲಿ ರಾತ್ರಿ ಕುರಿ ಗೂಡಿಗೆ ನುಗ್ಗಿದ ಚಿರತೆಯೊಂದು 8 ಕುರಿಗಳನ್ನು ಬಲಿ ಪಡೆದು, ಇನ್ನೂ 4 ಕುರಿಗಳಿಗೆ ಗಾಯ ಮಾಡಿರುವ ಘಟನೆ ನಡೆದಿದೆ. ಶಿವರ ಗ್ರಾಮದ ರಾಜಶೇಖರ್ ಅವರಿಗೆ ಸೇರಿದ ಕ

4 Nov 2025 12:27 pm
ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳ ಆಯ್ಕೆ ಪ್ರಕ್ರಿಯೆ ನ್ಯಾಯಸಮ್ಮತವಾಗಿ ನಡೆಯುವುದಿಲ್ಲ : ಪ್ರಕಾಶ್ ರಾಜ್

ಹೊಸದಿಲ್ಲಿ : 55ನೇ ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಗಳ ವಿಜೇತರ ಹೆಸರನ್ನು ಸೋಮವಾರ ಸಂಜೆ ಘೋಷಿಸಲಾಯಿತು. ʼಮಂಜುಮ್ಮೆಲ್ ಬಾಯ್ಸ್ʼ  ಮತ್ತು ʼಬ್ರಮಯುಗಂ’ ಚಿತ್ರಗಳು ಪ್ರಶಸ್ತಿಗಳನ್ನು ಗೆದ್ದುಕೊಂಡಿದೆ. ನಟ ಪ್ರಕಾಶ್ ರಾಜ್ ಅವ

4 Nov 2025 12:21 pm
ಎಸ್‌ಐಟಿ ರಚನೆ: ಉದ್ದೇಶವೇನು? ಸಾಧಿಸಿದ್ದೇನು?

ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಅತ್ಯಾಚಾರ, ಕೊಲೆ ಮತ್ತು ಸಾಮೂಹಿಕ ಹತ್ಯೆಗಳ ಆರೋಪಗಳಿಗೆ ಸಂಬಂಧಿಸಿದಂತೆ ಎಸ್‌ಐಟಿ ನಡೆಸುತ್ತಿದ್ದ ತನಿಖೆಗೆ ಹೈಕೋರ್ಟ್ ತಡೆ ನೀಡಿದೆ. ಶವಗಳನ್ನು ಹೂತಿಟ್ಟ ಆರೋಪ ಪ್ರಕರಣವನ್ನು ಅರ್ಧಕ್ಕ

4 Nov 2025 12:01 pm
ದಿಲ್ಲಿಯಿಂದ ಬೆಂಗಳೂರಿಗೆ ಹೊರಟಿದ್ದ ಏರ್ ಇಂಡಿಯಾ ವಿಮಾನದಲ್ಲಿ ತಾಂತ್ರಿಕ ದೋಷ: ಮಾರ್ಗ ಬದಲಾವಣೆ

ಭೋಪಾಲ್: ದಿಲ್ಲಿಯಿಂದ ಬೆಂಗಳೂರಿಗೆ ಹೊರಟಿದ್ದ ಏರ್ ಇಂಡಿಯಾ ವಿಮಾನದಲ್ಲಿ ತಾಂತ್ರಿಕ ದೋಷ ಕಂಡುಬಂದ ಪರಿಣಾಮ, ವಿಮಾನದ ಮಾರ್ಗವನ್ನು ಭೋಪಾಲ್ ಗೆ ಬದಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 172 ಮಂದಿ ಪ್ರಯಾಣಿಕರಿದ್ದ ಈ ವ

4 Nov 2025 11:57 am
ಕೋಲಾರ | ಮೊಯ್ಯುದ್ದೀನ್ ರವರ ನೇತೃತ್ವದಲ್ಲಿ ವಿವಿಧ ಯೋಜನೆಯ ಕಾರ್ಡ್‌ಗಳ ಉಚಿತ ವಿತರಣಾ ಶಿಬಿರ

ಕೋಲಾರ : ಸರ್ಕಾರದ ಹಲವು ಯೋಜನೆಗಳನ್ನು ಪಡೆದುಕೊಳ್ಳಲು ಅಗತ್ಯ ಇರುವ ಕಾರ್ಡ್ ಗಳನ್ನು ಸಾರ್ವಜನಿಕರು ಮಾಡಿಸಿಕೊಂಡು ಪ್ರಯೋಜನ ಪಡೆದುಕೊಳ್ಳಬೇಕು ಎಂದು ಸಮಾಜ ಸೇವಕ ಹಾಗೂ ಕಾಂಗ್ರೆಸ್ ಮುಖಂಡ ಮೊಯ್ಯುದ್ಧೀನ್ ಸಲಹೆ ನೀಡಿದ್ದಾರೆ

4 Nov 2025 11:41 am
ಆಂಧ್ರ ಪ್ರದೇಶ | ಅಲ್ಲೂರಿನಲ್ಲಿ ಲಘು ಭೂಕಂಪನ : ರಿಕ್ಟರ್ ಮಾಪಕದಲ್ಲಿ 3.7 ತೀವ್ರತೆ ದಾಖಲು

ವಿಶಾಖಪಟ್ಟಣಂ: ಆಂಧ್ರ ಪ್ರದೇಶದ ವಿಶಾಖಪಟ್ಟಣಂ ನಗರದಲ್ಲಿ ಬೆಳಗಿನ ಜಾವ 4.20ರ ಸುಮಾರಿಗೆ ಲಘು ಭೂಕಂಪನ ಸಂಭವಿಸಿದೆ. ಇದರಿಂದ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಅಲ್ಲೂರಿ ಸೀತಾರಾಮ ರಾಜು ಜಿಲ್ಲೆಯ ಜಿ ಮಡುಗುಲ ಗ್ರಾಮ ಭೂಕಂಪದ ಕೇಂದ್

4 Nov 2025 11:13 am
ಕುಂಬಳೆ: ಕಾರು, ಬೈಕ್‌ ಢಿಕ್ಕಿ; ಸವಾರ ಮೃತ್ಯು

ಕಾಸರಗೋಡು: ಸ್ಕೂಟರ್ ಹಾಗೂ ಕಾರಿನ ನಡುವೆ ಉಂಟಾದ ಅಪಘಾತದಲ್ಲಿ ಸವಾರ ಮೃತಪಟ್ಟ ಘಟನೆ ಸೋಮವಾರ ರಾತ್ರಿ ರಾಷ್ಟ್ರೀಯ ಹೆದ್ದಾರಿಯ ಕುಂಬಳೆ ಪೆರುವಾಡ್ ನಲ್ಲಿ ನಡೆದಿದೆ. ಆರಿಕ್ಕಾಡಿ ಪಾರೆಸ್ಥಾನ ಸಮೀಪದ ಎನ್.ಹರೀಶ್ ಕುಮಾರ್ (37) ಮೃತಪ

4 Nov 2025 11:12 am
ಭಾರತ ಮಹಿಳಾ ತಂಡದ ವಿಶ್ವಕಪ್ ಗೆಲುವು: ಎಕ್ಸ್ ಸಂವಾದ 'ಸ್ಫೋಟ'!

PC: x.com/AlwaysRamCharan ಹೊಸದಿಲ್ಲಿ: ಭಾರತ ಮಹಿಳಾ ಕ್ರಿಕೆಟ್ ತಂಡ ವಿಶ್ವಕಪ್ ಗೆದ್ದ ಬಳಿಕ ಸಾಮಾಜಿಕ ಜಾಲತಾಣ 'ಎಕ್ಸ್' ನಲ್ಲಿ ಈ ಐತಿಹಾಸಿಕ ಗೆಲುವಿನ ಸುತ್ತಲ ಸಂವಾದ ಕೇವಲ 24 ಗಂಟೆಗಳಲ್ಲಿ ಶೇಕಡ 456.5ರಷ್ಟು ಹೆಚ್ಚಿದೆ. ರವಿವಾರ ನವಿ ಮುಂಬೈನಲ್ಲಿ

4 Nov 2025 10:59 am
ಪುತ್ತೂರು | ಕಾಂಗ್ರೆಸ್ ನಾಯಕಿಯ ಮಾನವೀಯ ಸೇವೆ

ಸಾಮಾಜಿಕ ಜಾಲತಾಣದಲ್ಲಿ ಪ್ರಶಂಸೆಯ ಮಹಾಪೂರ

4 Nov 2025 10:52 am
ಸಂಪಾದಕೀಯ | ಸರಕಾರಿ ಶಾಲೆಗಳನ್ನು ಕಾಪಾಡಿ

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

4 Nov 2025 10:49 am
ಕೊಯಮತ್ತೂರು | ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ ಪ್ರಕರಣ : ಮೂವರು ಆರೋಪಿಗಳ ಬಂಧನ

ಚೆನ್ನೈ: ತಮಿಳುನಾಡಿನ ಕೊಯಮತ್ತೂರಿನ ವಿಮಾನ ನಿಲ್ದಾಣದ ಬಳಿ ಕಾಲೇಜು ವಿದ್ಯಾರ್ಥಿನಿಯನ್ನು ಅಪಹರಿಸಿ ಸಾಮೂಹಿಕ ಅತ್ಯಾಚಾರ ಎಸಗಿರುವ ಆರೋಪದಲ್ಲಿ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಮಂಗಳವಾರ ಮುಂಜಾನೆ ಪೊಲೀಸರು ಕಾಲಿಗೆ ಗ

4 Nov 2025 10:18 am
ಅಂತೂ ಇಂತೂ ಸಮೀಕ್ಷೆ ಮುಗಿದಿದೆ: ಆಯೋಗದ ಮುಂದಿನ ಪ್ರಕಾರ್ಯವೇನು?

31 ಲಕ್ಷದ 4 ಸಾವಿರ ಜನವಸತಿ ಮನೆಗಳು ಖಾಲಿ ಇವೆ ಎಂಬುದಾಗಲಿ ಅಥವಾ ಬೀಗ ಹಾಕಲಾಗಿದೆ ಎಂಬುದಾಗಲಿ ನಂಬಲಸಾಧ್ಯ. ಇದನ್ನು ಯಾರು ದೃಢೀಕರಿಸಿದ್ದಾರೆ ಎಂಬುದು ಮುಖ್ಯವಾಗುತ್ತದೆ. ಸಂಬಂಧಿಸಿದ ಗಣತಿದಾರರು ಪ್ರಾಮಾಣಿಕವಾಗಿ ಹೇಳಿದ್ದಾರ

4 Nov 2025 9:58 am
ಬೀದರ್ | ರೇಷ್ಮೆ ಇಲಾಖೆಯ ಸ್ಥಳದಲ್ಲಿ ಕ್ರೀಡಾಂಗಣ ನಿರ್ಮಾಣಕ್ಕೆ ಅರವಿಂದಕುಮಾರ್ ಅರಳಿ ವಿರೋಧ : ಸಿಎಂಗೆ ಪತ್ರ

ಬೀದರ್ : ರೇಷ್ಮೆ ಇಲಾಖೆಯ ಸ್ಥಳದಲ್ಲಿ ಅಂತರರಾಷ್ಟ್ರೀಯ ಕ್ರೀಡಾಂಗಣ ನಿರ್ಮಾಣಕ್ಕೆ ಸಚಿವ ಈಶ್ವರ್ ಖಂಡ್ರೆ ಅವರು ಮುಂದಾಗಿದ್ದು, ರೇಷ್ಮೆ ಇಲಾಖೆಯ ಜಮೀನಿನಲ್ಲಿಯೇ ಕ್ರೀಡಾಂಗಣ ಮಾಡುವುದು ಸಮಂಜಸವಲ್ಲ. ರೇಷ್ಮೆ ಇಲಾಖೆಯನ್ನು ಅಭ

4 Nov 2025 9:54 am
ಸರಕಾರಿ ಶಾಲೆಗಳನ್ನು ಕಾಪಾಡಿ

ಆರೋಗ್ಯ ಮತ್ತು ಶಿಕ್ಷಣಕ್ಕೆ ಸಂಬಂಧಿಸಿದಂತೆ ಕೇಂದ್ರ ಮತ್ತು ಕೆಲವು ರಾಜ್ಯ ಸರಕಾರಗಳು ತಮ್ಮ ಹೊಣೆಗಾರಿಕೆಯನ್ನು ಜಾರಿಸಿಕೊಳ್ಳುತ್ತ ಹೊರಟಿವೆ. ಇದರ ಪರಿಣಾಮವಾಗಿ ಬಡವರ, ಅವಕಾಶ ವಂಚಿತರ ಪಾಲಿನ ಆಸರೆಯಾಗಿರುವ ಸರಕಾರಿ ಆಸ್ಪತ್

4 Nov 2025 9:05 am
ಕಾರ್ಮಿಕ ಇಲಾಖೆಯಿಂದ ಕಳಪೆ ಕಿಟ್ ವಿತರಣೆ: ಸುರೇಶ ನಾಡಿಗೇರ ಆರೋಪ

ಕಲಬುರಗಿ: ಕಟ್ಟಡ ಕಾರ್ಮಿಕರು ಈ ದೇಶದ ಬೆನ್ನೆಲುಬು ಕಾರ್ಮಿಕರು ದೇಶದ ಆರ್ಧಿಕತೆ ಹೆಚ್ಚಿಸುವ ಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ, ದೇಶದ ಅಭಿವೃದ್ಧಿ ಗೆ ಗಣನೀಯ ಕೊಡುಗೆ ನೀಡುತ್ತಿದ್ದಾರೆ, ಆದರೆ ಕಾರ್ಮಿಕರಿಗೆ ಮಂಡಳಿಯಿ

4 Nov 2025 8:48 am
ಸರ್ಕಾರಿ ಅಭಿಯೋಜಕರ ವಿರುದ್ಧವೇ ಆರೋಪಿಗಳಿಂದ ಎಫ್ಐಆರ್ ದಾಖಲು!

ಹೊಸದಿಲ್ಲಿ: ಸರ್ಕಾರಿ ಅಭಿಯೋಜಕರ ವಿರುದ್ಧ ಆರೋಪಿಗಳು ದಾಖಲಿಸಿರುವ ಎಫ್ಐಆರ್ ರದ್ದುಪಡಿಸುವಂತೆ ಕೋರಿ ಸಲ್ಲಿಸಿದ ಅರ್ಜಿಯ ತ್ವರಿತ ವಿಚಾರಣೆ ನಡೆಸುವಂತೆ ಸುಪ್ರೀಂಕೋರ್ಟ್ ಸೋಮವಾರ ಮುಂಬೈ ಹೈಕೋರ್ಟ್ಗೆ ಮನವಿ ಮಾಡಿದೆ. ವಕೀಲ ಶ

4 Nov 2025 8:41 am
ನ್ಯೂಯಾರ್ಕ್ ಮೇಯರ್‌ನಿಂದ ವರ್ಜೀನಿಯಾ ಗವರ್ನರ್ ವರೆಗೆ: ಕುತೂಹಲ ಕೆರಳಿಸಿದ ಅಮೆರಿಕ ಚುನಾವಣೆ

ನ್ಯೂಯಾರ್ಕ್: ಅಮೆರಿಕದಲ್ಲಿ ಮಂಗಳವಾರ ನಡೆಯುವ ಚುನಾವಣೆಯಲ್ಲಿ ಮತದಾರರು ನ್ಯೂಯಾರ್ಕ್ ಮೇಯರ್ ಹಾಗೂ ವರ್ಜೀನಿಯಾ ಗವರ್ನರ್ ಸೇರಿದಂತೆ ಹಲವು ಪ್ರಮುಖ ಹುದ್ದೆಗಳಿಗೆ ಆಯ್ಕೆ ಮಾಡಲಿದ್ದಾರೆ. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಎ

4 Nov 2025 8:36 am
'ಸರಕಾರಿ ಸಂಸ್ಥೆ'ಗಳನ್ನು ಬದಿಗೊತ್ತಿ ಶಾಸಕರ ಭವನಕ್ಕೆ ದುಬಾರಿ ದರದಲ್ಲಿ ಪೀಠೋಪಕರಣಗಳ ಖರೀದಿ

ಬೆಂಗಳೂರು : ಕರ್ನಾಟಕ ಅರಣ್ಯ ಕೈಗಾರಿಕೆ ಅಭಿವೃದ್ಧಿ ನಿಗಮದಂತಹ ಸರಕಾರಿ ಅಧೀನ ಸಂಸ್ಥೆಗಳನ್ನು ಬದಿಗೊತ್ತಿರುವ ಕರ್ನಾಟಕ ವಿಧಾನಸಭೆ ಸಚಿವಾಲಯವು, ಶಾಸಕರ ಭವನಕ್ಕೆ ದುಬಾರಿ ದರದಲ್ಲಿ ಉಡುಪಿ ಮೂಲದ ಶ್ರೀರಾಮ್ ಎಂಟರ್ ಪ್ರೈಸ್‌ಸ

4 Nov 2025 8:04 am
ಬೆಂಗಳೂರು | ಶೌಚಾಲಯ, ಕುಡಿಯುವ ನೀರು ಕೇಳಿದ ಕೊಳಗೇರಿ ನಿವಾಸಿಗಳ ಬಂಧನ

ಬೆಂಗಳೂರು : ಕುಡಿಯುವ ನೀರು, ಶೌಚಾಲಯ ಸೇರಿದಂತೆ ಅಗತ್ಯ ಮೂಲಸೌಕರ್ಯ ಕಲ್ಪಿಸಲು ಆಗ್ರಹಿಸಿದ ಸರ್ವೇ ನಂ.153ರಲ್ಲಿನ ಸರ್ವಜ್ಞನಗರ, ಕಾಚರಕನಹಳಿಯ ವ್ಯಾಪ್ತಿಯಲ್ಲಿ ವಾಸ ಮಾಡುತ್ತಿದ್ದ ಕಲಬುರಗಿ, ಬಳ್ಳಾರಿ ಮೂಲದ ವಿವಿಧ ಕೊಳಗೇರಿಗಳ

3 Nov 2025 11:53 pm
ಸುಳ್ಳೆಗಾಳಿಯಲ್ಲಿ ಕಾಡಾನೆಗಳ ಸಾವು ಪ್ರಕರಣ | ಚುರುಕುಗೊಂಡ ತನಿಖೆ; ರೈತನ ಬಂಧನ, ಮತ್ತೋರ್ವ ನಾಪತ್ತೆ

ಖಾನಾಪುರ : ತಾಲೂಕಿನ ಸುಳ್ಳೆಗಾಳಿ ಗ್ರಾಮದ ಬಳಿ ರವಿವಾರ ರಾತ್ರಿ ವಿದ್ಯುತ್ ತಗುಲಿ ಮೃತಪಟ್ಟ ಎರಡು ಕಾಡಾನೆಗಳ ಸಾವಿನ ಪ್ರಕರಣ ರಾಜ್ಯ ಸರಕಾರದ ಮಟ್ಟದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಈ ಕುರಿತು ಅರಣ್ಯ ಸಚಿವ ಈಶ್ವರ ಖಂಡ್ರೆ

3 Nov 2025 11:49 pm
ಮಸ್ಜಿದೆ ಉಮ್ಮುಲ್ ಹಸ್ನೈನ್: ನೂತನ ಆಡಳಿತ ಸಮಿತಿ ಆಯ್ಕೆ

ಬೆಂಗಳೂರು : ಇಂದಿರಾ ನಗರದ ಮಸ್ಜಿದೆ ಉಮ್ಮುಲ್ ಹಸ್ನೈನ್ ನಲ್ಲಿ ಸೋಮವಾರ ಬೆಳಗ್ಗೆ ಫಝರ್ ನಮಾಝ್ ಬಳಿಕ ನಿವೃತ್ತ ಐಎಎಸ್ ಅಧಿಕಾರಿ ಮುಹಮ್ಮದ್ ಸನಾವುಲ್ಲಾ ಅಧ್ಯಕ್ಷತೆಯಲ್ಲಿ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ 2025-28ರ ಅವಧಿಗೆ ನೂತನ

3 Nov 2025 11:42 pm
ಮಹಿಳೆಯ ಖಾಸಗಿ ಅಂಗಗಳ ಮೇಲೆ ಹಲ್ಲೆ: ವರ್ತೂರು ಪೊಲೀಸರು ವಿರುದ್ಧ ಗಂಭೀರ ಆರೋಪ

ಬೆಂಗಳೂರು : ವಿಚಾರಣೆ ವೇಳೆ ಮಹಿಳೆಯೊಬ್ಬರ ಖಾಸಗಿ ಅಂಗಗಳ ಮೇಲೆ ವರ್ತೂರು ಠಾಣಾ ಪೊಲೀಸರು ಹಲ್ಲೆ ನಡೆಸಿರುವ ಬಗ್ಗೆ ಗಂಭೀರ ಆರೋಪವೊಂದು ಕೇಳಿಬಂದಿದೆ. ಹಲ್ಲೆಗೊಳಗಾದ ಮಹಿಳೆಯನ್ನು ಪಶ್ಚಿಮ ಬಂಗಾಳ ಮೂಲದ ಸುಂದರಿ ಬೀಬಿ(34) ಎಂದು ಗು

3 Nov 2025 11:42 pm
ಮುಖ್ಯಮಂತ್ರಿ ಬದಲಾವಣೆಯಾದರೆ ಕಾಂಗ್ರೆಸ್ ಅಸ್ತಿತ್ವ ಕಳೆದುಕೊಳ್ಳಲಿದೆ : ಯಾಸೀನ್ ಜವಳಿ

ಬೆಂಗಳೂರು : ರಾಜ್ಯದಲ್ಲಿ ನವೆಂಬರ್ ತಿಂಗಳಲ್ಲಿ ಮುಖ್ಯಮಂತ್ರಿ ಬದಲಾವಣೆ ಚರ್ಚೆ ತಾರಕಕ್ಕೇರಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ಕೆಳಗಿಳಿಸಿ ಡಿ.ಕೆ.ಶಿವಕುಮಾರ್ ಅವರನ್ನು ಮುಖ್ಯಮಂತ್ರಿ ಮಾಡಲಾಗುತ್ತಿ

3 Nov 2025 11:40 pm
ಸುಳ್ಯ | ಅಲ್ಪಸಂಖ್ಯಾತರ ವಿವಿಧೋದ್ದೇಶ ಸಹಕಾರಿ ಸಂಘದ ಚುನಾವಣೆ ನಿರ್ದೇಶಕರಾಗಿ ಸಿ.ಎಂ. ರಫೀಕ್ ಐವತ್ತೊಕ್ಲು ಆಯ್ಕೆ

ಸುಳ್ಯ: ತಾಲೂಕು ಅಲ್ಪಸಂಖ್ಯಾತರ ದೊಡ್ಡ ಪ್ರಮಾಣದ ವಿವಿಧೋದ್ದೇಶ ಸಹಕಾರಿ ಸಂಘ ನಿಯಮಿತ ಆಡಳಿತ ಮಂಡಳಿ ನಿರ್ದೇಶಕರ ಚುನಾವಣೆಯಲ್ಲಿ ರಫೀಕ್ ಸಿ.ಎಂ. ಐವತ್ತೊಕ್ಲು ಸಾಮಾನ್ಯ ಕ್ಷೇತ್ರದಿಂದ ಸ್ಪರ್ಧಿಸಿ ವಿಜೇತರಾಗಿದ್ದಾರೆ. ಪಂಜ ಗ್

3 Nov 2025 11:37 pm
ಬೈಕ್‌ಗಳ ನಡುವೆ ಢಿಕ್ಕಿ : ಸವಾರ ಮೃತ್ಯು

ಮಂಗಳೂರು : ಕಿನ್ನಿಗೋಳಿ-ಮೂಡಬಿದ್ರೆ ರಸ್ತೆಯ ನೇಕಾರ ಕಾಲೋನಿ ಕ್ರಾಸ್ ಬಳಿ ಬೈಕ್‌ಗೆ ಇನ್ನೊಂದು ಬೈಕ್ ಹಿಂದಿನಿಂದ ಢಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ ಗಾಯಗೊಂಡಿದ್ದ ಬೈಕ್ ಸವಾರ ಪ್ರಸಾದ್ ಎಂಬವರು ಮೃತಪಟ್ಟ ಘಟನೆ ವರದಿಯ

3 Nov 2025 10:58 pm
ಕರ್ನಾಟಕ ಕ್ರಿಶ್ಚಿಯನ್ ಸಮುದಾಯ ಅಭಿವೃದ್ಧಿ ನಿಗಮದಿಂದ ವಿವಿಧ ಯೋಜನೆಗಳಡಿ ಸೌಲಭ್ಯ ಪಡೆಯಲು ಅರ್ಜಿ ಆಹ್ವಾನ

ಕಲಬುರಗಿ : ಕರ್ನಾಟಕ ಕ್ರೈಸ್ತ ಸಮುದಾಯ ಅಭಿವೃದ್ಧಿ ನಿಗಮದಿಂದ 2025-26ನೇ ಸಾಲಿನಲ್ಲಿ ಕ್ರೈಸ್ತ ಸಮುದಾಯದ ಆರ್ಥಿಕ ಮತ್ತು ಶೈಕ್ಷಣಿಕ ಸಬಲೀಕರಣಕ್ಕಾಗಿ ರೂಪಿಸಿರುವ 9 ಸಾಲ ಮತ್ತು ಸಹಾಯಧನ ಯೋಜನೆಗಳಡಿ ಸೌಲಭ್ಯ ಪಡೆಯಲು ಕ್ರೈಸ್ತ ಸಮು

3 Nov 2025 10:34 pm
1995ರಿಂದ ಕೋಟ್ಯಂತರ ರೂ.ಗಳನ್ನು ಸ್ವೀಕರಿಸಿದ್ದ ಮುಂಬೈನ ನಕಲಿ ವಿಜ್ಞಾನಿ!

ಮುಂಬೈ,ನ.3: ಇಲ್ಲಿಯ ಭಾಭಾ ಅಣು ಸಂಶೋಧನಾ ಕೇಂದ್ರದ(ಬಿಎಆರ್‌ಸಿ) ವಿಜ್ಞಾನಿಯ ಸೋಗು ಹಾಕಿದ್ದಕ್ಕಾಗಿ ಬಂಧಿಲ್ಪಟ್ಟಿರುವ ಅಖ್ತರ್ ಹುಸೇನಿ(60) ಸೂಕ್ಷ್ಮ ಪರಮಾಣು ದತ್ತಾಂಶಗಳ ವಿನಿಮಯಕ್ಕಾಗಿ ಕೋಟ್ಯಂತರ ವಿದೇಶಿ ಹಣವನ್ನು ಸ್ವೀಕರಿಸ

3 Nov 2025 10:24 pm
ಎಸೆಸೆಲ್ಸಿ ಪರೀಕ್ಷೆ ನೋಂದಣಿಗೆ ನ.15ರ ವರೆಗೆ ಅವಧಿ ವಿಸ್ತರಣೆ

ಬೆಂಗಳೂರು : 2026ನೆ ಮಾರ್ಚ್‍ನಲ್ಲಿ ನಡೆಯುವ ಎಸೆಸೆಲ್ಸಿ ಪರೀಕ್ಷೆ-1ಕ್ಕೆ ನೋಂದಾಯಿಸಿಕೊಳ್ಳುವ ಅವಧಿಯನ್ನು ನ.15ರವರೆಗೆ ವಿಸ್ತರಣೆ ಮಾಡಲಾಗಿದೆ ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು ಪ್ರಕಟನೆ ಹೊರಡಿಸಿ

3 Nov 2025 10:23 pm
ಹಿಮಾಚಲಪ್ರದೇಶ | ದಲಿತ ವಿದ್ಯಾರ್ಥಿಗೆ ಹಲ್ಲೆ; ಸರಕಾರಿ ಶಾಲೆಯ ಮೂವರು ಅಧ್ಯಾಪಕರ ವಿರುದ್ಧ ಪ್ರಕರಣ

ಶಿಮ್ಲಾ, ನ. 3: ಎಂಟು ವರ್ಷದ ದಲಿತ ಬಾಲಕನಿಗೆ ಹಲ್ಲೆ ನಡೆಸಿದ ಹಾಗೂ ಆತನ ಪ್ಯಾಂಟ್ ಒಳಗೆ ಚೇಳು ಬಿಟ್ಟ ಆರೋಪದಲ್ಲಿ ಹಿಮಾಚಲಪ್ರದೇಶದ ಶಿಮ್ಲಾದ ಸರಕಾರಿ ಶಾಲೆಯ ಮುಖ್ಯಾಪಾಧ್ಯಾಯ ಸೇರಿದಂತೆ ಮೂವರು ಅಧ್ಯಾಪಕರ ವಿರುದ್ಧ ಪ್ರಕರಣ ದಾಖ

3 Nov 2025 10:21 pm
ಖಾಸಗಿ ಉದ್ಯೋಗದಲ್ಲಿ ಕನ್ನಡಿಗರ ಮೀಸಲಾತಿಗಾಗಿ ಕಾನೂನು ಜಾರಿಯಾಗಲಿ : ಸಿಎಂಗೆ ಕರವೇ ನಾರಾಯಣಗೌಡ ಒತ್ತಾಯ

ಬೆಂಗಳೂರು : ರಾಜ್ಯದ ಯುವಜನರಿಗೆ ಉದ್ಯೋಗಾವಕಾಶಗಳಲ್ಲಿ ಪ್ರಾಮುಖ್ಯತೆ ನೀಡುವುದು ಅಗತ್ಯವಾಗಿದ್ದು, ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಖಾಸಗಿ ಹಾಗೂ ಬಹುರಾಷ್ಟ್ರೀಯ ಸಂಸ್ಥೆಗಳಲ್ಲಿ ಕನ್ನಡಿಗರಿಗೆ ಕಡ್ಡಾಯವಾಗಿ ಉದ್

3 Nov 2025 10:21 pm
ಕಲಬುರಗಿ| ಹ್ಯಾಮರ್ ಥ್ರೋ ಸ್ಪರ್ಧೆ : ರಾಜ್ಯಮಟ್ಟಕ್ಕೆ ಆಶಾ ಆಯ್ಕೆ

ಕಲಬುರಗಿ: ನಗರದ ಹೈದರಾಬಾದ್‌ ಕರ್ನಾಟಕ ಶಿಕ್ಷಣ ಸಂಸ್ಥೆಯ ಬಾಲಕಿಯರ ಪದವಿ ಪೂರ್ವ ಮಹಾವಿದ್ಯಾಲಯ ಕಲಬುರಗಿಯ ಕುಮಾರಿ ಆಶಾ ಭುತಾಳಿ ಹ್ಯಾಮರ್ ಥ್ರೋ ಸ್ಪರ್ಧೆಯಲ್ಲಿ ಭಾಗವಹಿಸಿ ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನವನ್ನು ಪಡೆದು ರ

3 Nov 2025 10:20 pm
ಬೆಂಗಳೂರು | ಅರಣ್ಯ ಇಲಾಖೆ ಹುದ್ದೆಗಳಿಗೆ ಬಿಎಸ್ಸಿ ಅರಣ್ಯಶಾಸ್ತ್ರ ಕನಿಷ್ಠ ವಿದ್ಯಾರ್ಹತೆಯನ್ನಾಗಿಸಲು ಆಗ್ರಹಿಸಿ ಧರಣಿ ಸತ್ಯಾಗ್ರಹ

ಬೆಂಗಳೂರು : ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ, ವಲಯ ಅರಣ್ಯಾಧಿಕಾರಿ, ಉಪವಲಯ ಅರಣ್ಯಾಧಿಕಾರಿ ಹುದ್ದೆ ನೇಮಕಾತಿಯಲ್ಲಿ ಬಿಎಸ್ಸಿ ಅರಣ್ಯಶಾಸ್ತ್ರವನ್ನೆ ಕನಿಷ್ಠ ವಿದ್ಯಾರ್ಹತೆಯನ್ನಾಗಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡ

3 Nov 2025 10:18 pm
ಮುಲ್ಕಿ | ನಾಗಬ್ರಹ್ಮ‌ ಟ್ರೋಫಿ-2025 ವಾಲಿಬಾಲ್‌ ಪಂದ್ಯಾಕೂಟ : ಸ್ಕೂಲ್ ಫ್ರೆಂಡ್ಸ್ ತೋಕೂರು ಪ್ರಥಮ

ಮುಲ್ಕಿ: ನಾಗಬ್ರಹ್ಮ ಫ್ರೆಂಡ್ಸ್‌ ಹೊಸಕಾಡು ಇದರ ಆಶ್ರಯದಲ್ಲಿ ಎರಡನೇ ಆವೃತ್ತಿಯ ನಾಗಬ್ರಹ್ಮ‌ ಟ್ರೋಫಿ-2025 ವಾಲಿಬಾಲ್‌ ಪಂದ್ಯಾಕೂಟವು ಹೊಸಕಾಡು ನಾಗಬ್ರಹ್ಮ ಭಜನಾ ಮಂದಿರದ ಬಳಿ ರವಿವಾರ ನಡೆಯಿತು. ಕ್ರೀಡಾಕೂಟದ ಬಹುಮಾನ ವಿತರಣ

3 Nov 2025 10:17 pm
ಬೆಂಗಳೂರಿನ ರಸ್ತೆ ಡಾಂಬರೀಕರಣದ ಕ್ರಿಯಾ ಯೋಜನೆಗೆ ಅನುಮೋದನೆ

ಬೆಂಗಳೂರು : ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯಲ್ಲಿರುವ ಐದು ನಗರ ಪಾಲಿಕೆಗಳಲ್ಲಿನ ಮುಖ್ಯ ಮತ್ತು ಉಪರಸ್ತೆಗಳ ಡಾಂಬರೀಕರಣ ಕಾಮಗಾರಿಗಳನ್ನು ಕೈಗೊಳ್ಳಲು 1241.57 ಕೋಟಿ ರೂ.ಗಳ ಮೊತ್ತದ ಕ್ರಿಯಾ ಯೋಜನೆಗೆ ರಾಜ್ಯ ಸರಕಾರವ

3 Nov 2025 10:12 pm
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಝಕರಿಯಾ ಜೋಕಟ್ಟೆಯವರಿಗೆ ಅಭಿನಂದನಾ ಸಮಾರಂಭ

ಕಾಪು : ಸಮಾಜದಲ್ಲಿ ಉನ್ನತ ವಿದ್ಯಾಭ್ಯಾಸ ನೀಡುವ ವಿದ್ಯಾ ಕೇಂದ್ರಗಳು ಬೆಳೆದು ಬರಬೇಕು. ಎಲ್ಲಾ ತರಹದ ವಿದ್ಯಾರ್ಥಿಗಳು ಅಲ್ಲಿ ಉನ್ನತ ಶಿಕ್ಷಣ ಪಡೆಯಲು ಸಾಧ್ಯವಾಗಬೇಕು. ಉನ್ನತ ವಿದ್ಯಾಭ್ಯಾಸದಿಂದ ಮಾತ್ರ ಸಮಾಜದ ಉದ್ಧಾರ ಸಾಧ್ಯ

3 Nov 2025 10:07 pm
ವಾಗ್ದೇವಿ ಹೆಗ್ಡೆ

ಉಪ್ಪಿನಂಗಡಿ: ಇಲ್ಲಿನ ರಾಮನಗರ ನಿವಾಸಿ ದಿವಂಗತ ಕೆ.ರಾಮಚಂದ್ರ ಹೆಗ್ಡೆಯವರ ಪತ್ನಿ ವಾಗ್ದೇವಿ ಹೆಗ್ಡೆ (80) ಯವರು ಅಲ್ಪ ಸಮಯದ ಅಸೌಖ್ಯದಿಂದ ನ.2ರಂದು ಆಸ್ಪತ್ರೆಯಲ್ಲಿ ನಿಧನರಾದರು. ಇವರು ಇಬ್ಬರು ಪುತ್ರರು ಹಾಗೂ ಓರ್ವ ಪುತ್ರಿಯನ್ನ

3 Nov 2025 9:56 pm
ನಿನಗೆ ಶಾರೂಖ್ ಖಾನ್ ಗೊತ್ತಾ?: ಕೈಯಲ್ಲಿ ಬಂದೂಕು ಹಿಡಿದುಕೊಂಡು ಅಪಹೃತ ಭಾರತೀಯ ಪ್ರಜೆಯನ್ನು ಪ್ರಶ್ನಿಸಿದ ಸುಡಾನ್ ಬಂಡುಕೋರರು!

ಹೊಸ ದಿಲ್ಲಿ/ಡಾರ್ಫುರ್: 2023ರಿಂದ ಸುಡಾನ್ ನ ಸಶಸ್ತ್ರ ಪಡೆಗಳು ಹಾಗೂ ಕ್ಷಿಪ್ರ ನೆರವು ಪಡೆಗಳ ನಡುವಿನ ಹಿಂಸಾತ್ಮಕ ಸಂಘರ್ಷಕ್ಕೆ ಸಾಕ್ಷಿಯಾಗಿರುವ ಸುಡಾನ್ ನಲ್ಲಿ ಕ್ಷಿಪ್ರ ನೆರವು ಪಡೆಯ ಬಂಡುಕೋರರು ಒಡಿಶಾದ ಜಗತ್ ಸಿಂಗ್ ಪುರ್ ಜ

3 Nov 2025 9:56 pm
ಮಂಗಳೂರು | ಆನ್ ಲೈನ್ ಟ್ರೇಡಿಂಗ್‌ನಲ್ಲಿ ಹೆಚ್ಚು ಲಾಭದ ಆಮಿಷ : ವ್ಯಕ್ತಿಗೆ 32.06 ಲಕ್ಷ ರೂ. ವಂಚನೆ

ಮಂಗಳೂರು : ಆನ್ ಲೈನ್ ಟ್ರೇಡಿಂಗ್‌ನಲ್ಲಿ ಹೆಚ್ಚು ಲಾಭಾಂಶ ದೊರೆಯುವುದಾಗಿ ನಂಬಿಸಿ 32.06 ಲಕ್ಷ ರೂ. ವಂಚಿಸಿರುವ ಬಗ್ಗೆ ಮಂಗಳೂರಿನ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದೂರುದಾರರು ಸೆ.9ರಂದು ಫೇಸ್ ಬುಕ್ ನೋಡುತ್

3 Nov 2025 9:54 pm
ಸಿಎ ಪರೀಕ್ಷೆ : ರೈಹಾನ ತೇರ್ಗಡೆ

ಮಂಗಳೂರು : ಭಾರತೀಯ ಲೆಕ್ಕಪರಿಶೋಧಕರ ಸಂಸ್ಥೆ (ಐಸಿಎಐ) ಸೆಪ್ಟೆಂಬರ್ 2025ರಂದು  ನಡೆಸಿದ ಸಿಎ ಅಂತಿಮ ಪರೀಕ್ಷೆಯಲ್ಲಿ ಪುಂಜಾಲಕಟ್ಟೆಯ ರೈಹಾನ ತೇರ್ಗಡೆ ಹೊಂದಿದ್ದಾರೆ. ರೈಹಾನ ಪುಂಜಾಲಕಟ್ಟೆ ಸರಕಾರಿ ಕಾಲೇಜು ಪಿಯುಸಿ ಮುಗಿಸಿ ಉಜ

3 Nov 2025 9:51 pm
ಗಾಝಾ: 3 ಒತ್ತೆಯಾಳುಗಳ ಮೃತದೇಹ ರೆಡ್‍ ಕ್ರಾಸ್‍ ಗೆ ಹಸ್ತಾಂತರ

ಗಾಝಾ, ನ.3: ಗಾಝಾದಲ್ಲಿ ಮೂರು ಒತ್ತೆಯಾಳುಗಳ ಮೃತದೇಹದ ಅವಶೇಷಗಳನ್ನು ರೆಡ್‍ ಕ್ರಾಸ್‍ ಗೆ ಒಪ್ಪಿಸಲಾಗಿದ್ದು ರೆಡ್‍ ಕ್ರಾಸ್ ಅವುಗಳನ್ನು ಇಸ್ರೇಲ್ ಮಿಲಿಟರಿಗೆ ಹಸ್ತಾಂತರಿಸಲಿದೆ. ದಕ್ಷಿಣ ಗಾಝಾದ ಸುರಂಗವೊಂದರಲ್ಲಿ ಈ ಅವಶೇಷಗಳ

3 Nov 2025 9:45 pm
ಕಲಬುರಗಿ | ಕಲ್ಲಿನಿಂದ ಜಜ್ಜಿ ಯುವಕನ ಬರ್ಬರ ಹತ್ಯೆ ಪ್ರಕರಣ : ಇಬ್ಬರು ಆರೋಪಿಗಳ ಬಂಧನ

ಕಲಬುರಗಿ:  ರಾಘವೇಂದ್ರ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ವಿಜಯನಗರದಲ್ಲಿ ಕಲ್ಲಿನಿಂದ ಜಜ್ಜಿ ರಿತೇಶ್ ಧೂಳಪ್ಪ ಎಂಬಾತನನ್ನು ಹತ್ಯೆ ಮಾಡಲಾಗಿತ್ತು. ಇದೀಗ ಪ್ರಕರಣಕ್ಕೆ ಸಂಬಂಧಿಸಿ  ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ

3 Nov 2025 9:44 pm
ಉಡುಪಿ | ಎಪಿಎಂಸಿ ಆವರಣದಲ್ಲಿ ಶೆಡ್, ಇಂಟರ್‌ಲಾಕ್‌ ಧ್ವಂಸ : ಆರೋಪಿಗಳ ಬಂಧನಕ್ಕೆ ಹಿತರಕ್ಷಣಾ ವೇದಿಕೆ ಆಗ್ರಹ

ಉಡುಪಿ : ಆದಿ ಉಡುಪಿಯ ಎಪಿಎಂಸಿ ಮಾರುಕಟ್ಟೆಯಲ್ಲಿರುವ ಮರಗಳನ್ನುಕಡಿದು, ಶೆಡ್ ಹಾಗೂ ಇಂಟರ್‌ಲಾಕ್‌ಗಳನ್ನು ಧ್ವಂಸ ಮಾಡಿರುವ ಕೃತ್ಯದಲ್ಲಿ ಭಾಗಿಯಾದವರನ್ನು ಕೂಡಲೇ ಬಂಧಿಸಿ, ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು

3 Nov 2025 9:43 pm
ಕೆನ್ಯಾ: ಭೂಕುಸಿತದಲ್ಲಿ ಕನಿಷ್ಠ 26 ಮಂದಿ ಮೃತ್ಯು

ನೈರೋಬಿ, ನ.3: ಪಶ್ಚಿಮ ಕೆನ್ಯಾದಲ್ಲಿ ಸಂಭವಿಸಿದ ಭೀಕರ ಭೂಕುಸಿತದಲ್ಲಿ ಮೃತರ ಸಂಖ್ಯೆ 26ಕ್ಕೇರಿದ್ದು ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗೆ ಮಳೆ ಮತ್ತು ಪ್ರವಾಹ ಅಡ್ಡಿಯಾಗಿದೆ ಎಂದು ಅಧಿಕಾರಿಗಳನ್ನು ಉಲ್ಲೇಖಿಸಿದ ವರದಿ ಹೇಳಿದೆ.

3 Nov 2025 9:41 pm
ಸುಡಾನ್ ಹಿಂಸಾಚಾರ ಯುದ್ದಾಪರಾಧ ಆಗಿರಬಹುದು: ಅಂತರಾಷ್ಟ್ರೀಯ ನ್ಯಾಯಾಲಯ ಎಚ್ಚರಿಕೆ

ದಿ ಹೇಗ್, ನ.3: ಸುಡಾನ್ ನಗರ ಅಲ್-ಫಶರ್‌ ನಲ್ಲಿ ನಡೆದ ದೌರ್ಜನ್ಯಗಳು ಯುದ್ದ ಅಪರಾಧ ಮತ್ತು ಮಾನವೀಯತೆಯ ವಿರುದ್ಧದ ಅಪರಾಧಗಳಾಗಿರಬಹುದು ಎಂದು ಅಂತರಾಷ್ಟ್ರೀಯ ಕ್ರಿಮಿನಲ್ ಕೋರ್ಟ್(ಐಸಿಸಿ) ಸೋಮವಾರ ಎಚ್ಚರಿಕೆ ನೀಡಿದೆ. 18 ತಿಂಗಳ ಮು

3 Nov 2025 9:38 pm
ರಣಜಿ: ಫಾಲೋ ಆನ್‌ ಗೆ ಸಿಲುಕಿದ ಕೇರಳ, ಗೆಲುವಿನ ವಿಶ್ವಾಸದಲ್ಲಿ ಕರ್ನಾಟಕ

ವಿದ್ವತ್, ವಿಜಯಕುಮಾರ್, ಶಿಖರ್ ಶಿಸ್ತುಬದ್ಧ ಬೌಲಿಂಗ್

3 Nov 2025 9:30 pm
ಪರ್ಕಳ | ನೇತಾಜಿ ಸ್ಪೋರ್ಟ್ಸ್ ಕ್ಲಬ್‌ನಿಂದ ನ.16ರಂದು ಚಿಣ್ಣರ ಚಿತ್ರರಚನಾ ಸ್ಪರ್ಧೆ

ಪರ್ಕಳ : ಸ್ಥಳೀಯ ನೇತಾಜಿ ಸ್ಪೋರ್ಟ್ಸ್ ಕ್ಲಬ್ ಸ್ಥಾಪನೆ 50 ವರ್ಷಗಳನ್ನು ಪೂರೈಸಿದ್ದು, ಸುವರ್ಣ ಮಹೋತ್ಸವ ಆಚರಿಸುವ ಹಿನ್ನೆಲೆಯಲ್ಲಿ ನ.16ರಂದು ಪರ್ಕಳದ ಸುರಕ್ಷಾ ಸಭಾಭವನದಲ್ಲಿ ಚಿಣ್ಣರ ಚಿತ್ರ ರಚನಾ ಸ್ಪರ್ಧೆಯನ್ನು ಏರ್ಪಡಿಸಲಿ

3 Nov 2025 9:29 pm
ಶೈಲಜಾ ಬಾಯರಿಗೆ ಪಿಎಚ್‌ಡಿ ಪದವಿ

ಮಣಿಪಾಲ, : ಮಣಿಪಾಲ ಮಾಧವಕೃಪಾ ಶಾಲೆಯ ಗಣತಿ ಶಿಕ್ಷಕಿ ಶೈಲಜಾ ಬಾಯರಿ ಅವರು ಮಂಡಿಸಿದ ಶಾಲೆಗಳಲ್ಲಿ ಮಾತೃಭಾಷಾ ಶಿಕ್ಷಣಕ್ಕೆ ಸಂಬಂಧಿಸಿದಂತೆ ಮಂಡಿಸಿದ ಸಂಶೋಧನಾ ಮಹಾಪ್ರಬಂಧಕ್ಕೆ ಮಣಿಪಾಲ ಮಾಹೆ ವಿವಿ ಪಿಎಚ್‌ಡಿ ಪ್ರದಾನ ಮಾಡಿದೆ.

3 Nov 2025 9:26 pm
ಜೈಪುರ | ಡಂಪರ್ ನಿಂದ ಸರಣಿ ಅಪಘಾತ; ಕನಿಷ್ಠ 13 ಜನರ ಮೃತ್ಯು

ಜೈಪುರ,ನ.3: ಅತಿವೇಗವಾಗಿ ಚಲಿಸುತ್ತಿದ್ದ ಡಂಪರ್ ಟ್ರಕ್ ಹಲವಾರು ವಾಹನಗಳಿಗೆ ಢಿಕ್ಕಿ ಹೊಡೆದ ಪರಿಣಾಮ ಕನಿಷ್ಠ 13 ಜನರು ಮೃತಪಟ್ಟು, ಇತರ ಹಲವರು ಗಾಯಗೊಂಡಿರುವ ಭೀಕರ ದುರಂತ ಸೋಮವಾರ ಇಲ್ಲಿ ಸಂಭವಿಸಿದೆ. ಜನನಿಬಿಡ ಲೋಹಾ ಮಂಡಿ ಪ್ರದ

3 Nov 2025 9:16 pm
ರೇಣುಕಾಸ್ವಾಮಿ ಕೊಲೆ ಪ್ರಕರಣ | ನಟ ದರ್ಶನ್ ಮತ್ತಿತರಿಂದ ಆರೋಪ ನಿರಾಕರಣೆ; ನ.10ರಂದು ವಿಚಾರಣೆ ದಿನಾಂಕ ನಿಗದಿಪಡಿಸಲಿರುವ ಕೋರ್ಟ್

ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್‌, ಪವಿತ್ರಾ ಗೌಡ ಸೇರಿ 17 ಆರೋಪಿಗಳ ವಿರುದ್ಧದ ದೋಷಾರೋಪ ನಿಗದಿ ಪ್ರಕ್ರಿಯೆ ಪೂರ್ಣಗೊಂಡಿದ್ದು, ಆರೋಪಿಗಳು ತಮ್ಮ ಮೇಲಿನ ಎಲ್ಲ ಆರೋಪಗಳನ್ನು ನಿರಾಕರಿ

3 Nov 2025 9:15 pm
ಗಗನಯಾನ ಯೋಜನೆಯ ಭಾಗವಾಗಿ ಅರೆ-ಮಾನವಾಕೃತಿ ರೋಬಟ್ ಬಾಹ್ಯಾಕಾಶಕ್ಕೆ: ಇಸ್ರೋ ಅಧ್ಯಕ್ಷ ವಿ. ನಾರಾಯಣನ್

ಬೆಂಗಳೂರು, ನ. 3: ಗಗನಯಾನ ಯೋಜನೆಯ ಭಾಗವಾಗಿ ರೂಪಿಸಲಾಗಿರುವ ಮೂರು ಮಾನವರಹಿತ ಉಪಗ್ರಹ ಯೋಜನೆಗಳ ಪೈಕಿ ಮೊದಲನೆಯ ಯೋಜನೆಯು ಡಿಸೆಂಬರ್‌ ನಲ್ಲಿ ಆರಂಭವಾಗಲಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ)ಯ ಅಧ್ಯಕ್ಷ ವಿ. ನ

3 Nov 2025 9:13 pm
ವಿಶ್ವ ಟೆನಿಸ್ ರ‍್ಯಾಂಕಿಂಗ್: ಮತ್ತೆ ಅಗ್ರ ಸ್ಥಾನಕ್ಕೇರಿದ ಜನ್ನಿಕ್ ಸಿನ್ನರ್

ಪ್ಯಾರಿಸ್, ನ.3: ಫೆಲಿಕ್ಸ್ ಅಗೆರ್-ಅಲಿಯಸಿಮ್‌ರನ್ನು ಮಣಿಸಿದ ಇಟಲಿಯ ಆಟಗಾರ ಜನ್ನಿಕ್ ಸಿನ್ನರ್ ಇದೇ ಮೊದಲ ಬಾರಿ ಪ್ಯಾರಿಸ್ ಮಾಸ್ಟರ್ಸ್ ಟ್ರೋಫಿಯನ್ನು ಗೆದ್ದಿದ್ದಾರೆ. ಈ ಮೂಲಕ ನಾಲ್ಕು ಬಾರಿಯ ಗ್ರ್ಯಾನ್‌ಸ್ಲಾಮ್ ಚಾಂಪಿಯನ್ ವ

3 Nov 2025 9:03 pm
ಭಾರತದ ವಿಶ್ವಕಪ್ ವಿಜೇತ ತಂಡದಿಂದ ನ.5ರಂದು ಪ್ರಧಾನಮಂತ್ರಿ ಭೇಟಿ

ಹೊಸದಿಲ್ಲಿ, ನ.3: ಭಾರತದ ಮಹಿಳೆಯರ ಏಕದಿನ ವಿಶ್ವಕಪ್ ವಿಜೇತ ತಂಡದ ಸದಸ್ಯರು ಬುಧವಾರ ಹೊಸದಿಲ್ಲಿಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಭೇಟಿಯಾಗಲಿದ್ದಾರೆ. ಹರ್ಮನ್‌ ಪ್ರೀತ್ ಕೌರ್ ನಾಯಕತ್ವದ ಭಾರತ ಮಹಿಳಾ ತಂಡವು ಫೈ

3 Nov 2025 9:01 pm
ಡಿಜಿಟಲ್ ಅರೆಸ್ಟ್ ವಂಚನೆ ಪ್ರಮಾಣದ ಬಗ್ಗೆ ಆಘಾತ ವ್ಯಕ್ತಪಡಿಸಿದ ಸುಪ್ರೀಂ ಕೋರ್ಟ್; ಕಠಿಣ ಕ್ರಮದ ಭರವಸೆ

ಹೊಸದಿಲ್ಲಿ,ನ.3: ಡಿಜಿಟಲ್ ಅರೆಸ್ಟ್ ಹಗರಣಗಳ ವಿರುದ್ಧ ಕಠಿಣ ಕ್ರಮ ಅಗತ್ಯವಾಗಿದೆ ಎಂದು ಸೋಮವಾರ ಹೇಳಿದ ಸರ್ವೋಚ್ಚ ನ್ಯಾಯಾಲಯವು,ಆಡಿಯೊ ಮತ್ತು ವೀಡಿಯೊ ಕರೆಗಳನ್ನು ಮಾಡಿ ಹಿರಿಯ ನಾಗರಿಕರು ಸೇರಿದಂತೆ ಬಲಿಪಶುಗಳನ್ನು ಬೆದರಿಸಿ

3 Nov 2025 8:54 pm
ಬೆಳೆಗೆ ನೀರು ಒದಗಿಸುವಂತೆ ಆಗ್ರಹಿಸಿ ರೈತರಿಂದ ಕಂಪ್ಲಿ ಬಂದ್‌ : ಉತ್ತಮ ಪ್ರತಿಕ್ರಿಯೆ

ಬಳ್ಳಾರಿ /ಕಂಪ್ಲಿ:  ಬೆಳೆಗೆ ನೀರು ಒದಗಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾ, ತಾಲೂಕು, ನಗರ ಘಟಕದ ನೇತೃತ್ವದಲ್ಲಿ ವಿವಿಧ ಸಂಘ-ಸಂಸ್ಥೆಗಳ ಬೆಂಬಲದೊಂದಿಗೆ ಪಟ್ಟಣ ಬಂದ್‌ಗೆ ಉತ್ತಮ ಪ್ರತಿಕ

3 Nov 2025 8:47 pm
ಸುಳ್ಯ | ತಾಲೂಕು ಮಟ್ಟದ ಮಕ್ಕಳ ಸಾಹಿತ್ಯ ಸಮ್ಮೇಳನ

ಕನ್ನಡದ ಬಗ್ಗೆ ಮಕ್ಕಳಲ್ಲಿ ಬಾಲ್ಯದಿಂದಲೇ ಜಾಗೃತಿ ಮೂಡಿಸಿ : ಡಾ.ಪ್ರಭಾಕರ ಶಿಶಿಲ

3 Nov 2025 8:45 pm
ನಿಗದಿತವಲ್ಲದ ಸ್ಥಳಗಳಲ್ಲಿ ಬೀದಿನಾಯಿಗಳಿಗೆ ಆಹಾರ: ಸರಕಾರಿ ಉದ್ಯೋಗಿಗಳಿಗೆ ಸುಪ್ರೀಂ ಕೋರ್ಟ್ ತರಾಟೆ

ಹೊಸದಿಲ್ಲಿ,ನ.3: ಆಹಾರ ನೀಡಿಕೆಗಾಗಿ ನಿಗದಿತ ಸ್ಥಳಗಳ ಕುರಿತು ತನ್ನ ನಿರ್ದೇಶನಗಳನ್ನು ಸ್ಪಷ್ಟವಾಗಿ ನಿರ್ಲಕ್ಷಿಸಿ ಬೀದಿನಾಯಿಗಳಿಗೆ ಆಹಾರವನ್ನು ನೀಡಿ, ಅವುಗಳನ್ನು ಉತ್ತೇಜಿಸುವ ಮೂಲಕ ಸರಕಾರಿ ಕಚೇರಿಗಳ ನೌಕರರಿಂದ ತನ್ನ ಆದೇ

3 Nov 2025 8:42 pm
ಅಹಮದಾಬಾದ್ ವಿಮಾನ ದುರಂತ | ದುರಂತದಲ್ಲಿ ಬದುಕುಳಿದಿರುವ ಏಕೈಕ ಪ್ರಯಾಣಿಕ ಈಗ ಹೇಗಿದ್ದಾರೆ?

ಪತ್ನಿ, ಮಗುವಿನ ಸಂಪರ್ಕವನ್ನೇ ಕಡಿದುಕೊಂಡ ದುಃಖದಲ್ಲಿ ಕುಗ್ಗಿ ಹೋಗಿರುವ ವಿಶ್ವಾಸ್ ಕುಮಾರ್ ರಮೇಶ್

3 Nov 2025 8:40 pm
ವಾರ್ಡ್‌ವಾರು ಮೀಸಲಾತಿ ಅಧಿಸೂಚನೆ ಹೊರಡಿಸಲು 150 ದಿನ ಸಮಯ ಅಗತ್ಯವಿದೆ : ಹೈಕೋರ್ಟ್‌ಗೆ ಸರಕಾರದ ಹೇಳಿಕೆ

ಬೆಂಗಳೂರು: ನವೆಂಬರ್ ತಿಂಗಳ ಅಂತ್ಯಕ್ಕೆ ಅವಧಿ ಕೊನೆಗೊಳ್ಳಲಿರುವ ರಾಜ್ಯದ 180ಕ್ಕೂ ಅಧಿಕ ನಗರ ಸ್ಥಳೀಯ ಸಂಸ್ಥೆಗಳ ವಾರ್ಡ್‌ವಾರು ಮೀಸಲಾತಿಯ ಅಂತಿಮ ಅಧಿಸೂಚನೆ ಹೊರಡಿಸಲು 150 ದಿನಗಳ ಸಮಯ ಬೇಕಾಗುತ್ತದೆ ಎಂದು ರಾಜ್ಯ ಸರಕಾರ ಹೈಕೋರ

3 Nov 2025 8:38 pm
ಮಾತುಕತೆಗೆ ಮುನ್ನ ಬೇಡಿಕೆಗಳ ಹೊಸ ಕರಡು ಸಲ್ಲಿಸಿ: ಎಲ್‌ಎಬಿ, ಕೆಡಿಎಗೆ ಗೃಹ ಸಚಿವಾಲಯ ಸೂಚನೆ

ಶ್ರೀನಗರ, ನ. 3: ಮಾತುಕತೆಗೆ ಮುನ್ನ ತಮ್ಮ ಬೇಡಿಕೆಗಳ ಹೊಸ ಕರಡು ಸಲ್ಲಿಸಿ ಎಂದು ಕೇಂದ್ರ ಗೃಹ ಸಚಿವಾಲಯ (ಎಂಎಚ್‌ಎ) ಲೇಹ್ ಅಪೆಕ್ಸ್ ಬಾಡಿ (ಎಲ್‌ಎಬಿ) ಹಾಗೂ ಕಾರ್ಗಿಲ್ ಡೆಮಾಕ್ರೆಟಿಕ್ ಅಲಯನ್ಸ್ (ಕೆಡಿಎ)ಗೆ ಸೂಚಿಸಿದೆ. ‘‘ಕೆಡಿಎ ತನ್ನ

3 Nov 2025 8:37 pm
ವಿಜಯನಗರ | ಹಕ್ಕು ಪತ್ರ ವಿತರಿಸುವಂತೆ ಆಗ್ರಹಿಸಿ ರೈತರಿಂದ ಪ್ರತಿಭಟನೆ

ವಿಜಯನಗರ : ತುಂಗಭದ್ರಾ ಜಲಾಶಯ ನಿರ್ಮಾಣಕ್ಕಾಗಿ ಮನೆ, ಜಮೀನು ಕಳೆದುಕೊಂಡು ಪುನರ್ವಸತಿ ಪಡೆದ ರೈತರಿಗೆ ಜಮೀನು ಹಕ್ಕುಪತ್ರ ಒದಗಿಸಬೇಕು ಎಂದು ಒತ್ತಾಯಿಸಿ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ರೈತರು ಮರಿಯಮ್ಮನಹಳ್ಳಿಯಿಂದ ನಗರದ

3 Nov 2025 8:23 pm
ಕಲ್ಲಬೆಟ್ಟು ಸಹಕಾರಿ ಸಂಘದ ಸಿಇಒ ಹುದ್ದೆಗೆ ಅನಿತಾ ಶೆಟ್ಟಿ ಮರುನೇಮಿಸಿ: ಹೈಕೋರ್ಟ್ ಆದೇಶ

ಮೂಡುಬಿದಿರೆ: ಕಲ್ಲಬೆಟ್ಟು ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನಿತಾ ಶೆಟ್ಟಿ ಅವರನ್ನು ಮತ್ತೆ ಸಿಇಒ ಹುದ್ದೆಗೆ ಮರುನೇಮಕ ಮಾಡುವಂತೆ ಹೈಕೋರ್ಟ್ ಆದೇಶ ನೀಡಿದೆ. ಕರ್ತವ್ಯ ಲೋಪದ ಆರೋಪದ ಹಿನ್ನೆಲೆಯಲ್ಲಿ ಅನಿತಾ ಶೆ

3 Nov 2025 8:21 pm
ಅರಿವು ಸಾಲ ಸೌಲಭ್ಯಕ್ಕೆ ಅರ್ಜಿ ಆಹ್ವಾನ

ಉಡುಪಿ, ನ.3: ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ನಿಯಮಿತ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಸಿಇಟಿ, ಡಿ-ಸಿಇಟಿ, ಪಿಜಿ-ಸಿಇಟಿ ಹಾಗೂ ನೀಟ್ ಮೂಲಕ ಪದವಿ ಮತ್ತು ಸ್ನಾತಕೋತ್ತರ ಕೋರ್ಸುಗಳಾ

3 Nov 2025 8:13 pm
ಸುರಂಗ ರಸ್ತೆ ಯೋಜನೆ | ಬಿಜೆಪಿಯ ತೇಜಸ್ವಿ ಸೂರ್ಯ ತಾಂತ್ರಿಕ ತಜ್ಞನಾ? : ದಿನೇಶ್ ಗುಂಡೂರಾವ್

ಬೆಂಗಳೂರು : ‘ಬೆಂಗಳೂರಿನಲ್ಲಿ ಉದ್ದೇಶಿಸಿರುವ ಸುರಂಗ ರಸ್ತೆ ಯೋಜನೆ ಕುರಿತು ಪದೇ ಪದೇ ರಾಜ್ಯ ಸರಕಾರದ ವಿರುದ್ಧ ಇಲ್ಲ-ಸಲ್ಲದ ಆರೋಪ ಮಾಡುತ್ತಿರುವ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ತಾಂತ್ರಿಕ ತಜ್ಞ ಆಗಿದ್ದಾರೆಯೇ?’ ಎಂದು ಆರೋಗ

3 Nov 2025 8:10 pm
ನಗರಸಭೆಯ ಉಳಿಕೆ ಅನುದಾನದಲ್ಲಿ ವಿವಿಧ ಸೌಲಭ್ಯ : ಅರ್ಜಿ ಆಹ್ವಾನ

ಉಡುಪಿ, ನ.3: ಉಡುಪಿ ನಗರಸಭೆಯ 2024-25ನೇ ಸಾಲಿನ ವಿವಿಧ ಕಾರ್ಯಕ್ರಮದಡಿ ಮೀಸಲಿರಿಸಿದ ಅನುದಾನದ ಉಳಿಕೆ ಮೊತ್ತವಾದ ಎಸ್‌ಎಫ್‌ಸಿ ಅನುದಾನದ ಶೇ.5ರ ವಿಕಲಚೇತನ ಕಾರ್ಯಕ್ರಮದಡಿ ಸಣ್ಣ ಉದ್ದಿಮೆ, ಮನೆ ದುರಸ್ಥಿ, ಕೃತಕ ಅಂಗ ಜೋಡಣೆ / ಶಸ್ತ್ರಚಿ

3 Nov 2025 8:10 pm
ಉಡುಪಿ | ನ.11ರಂದು ಪಟೇಲ್ ಅವರ ನೆನಪಲ್ಲಿ ಏಕತಾ ನಡಿಗೆ : ಕೋಟ ಶ್ರೀನಿವಾಸ ಪೂಜಾರಿ

ಉಡುಪಿ, ನ.3: ಸರ್ದಾರ್ ವಲ್ಲಭಬಾಯಿ ಪಟೇಲ್‌ರ 150ನೇ ಜನ್ಮ ದಿನದ ಅಂಗವಾಗಿ ನ.11ರಂದು ಏಕತಾ ನಡಿಗೆ ಕಾರ್ಯಕ್ರಮವನ್ನು ನಗರದಲ್ಲಿ ಆಯೋಜಿಸಲಾಗುತ್ತಿದೆ. ಕಾರ್ಯಕ್ರಮದ ಮೂಲಸ್ವರೂಪಕ್ಕೆ ಧಕ್ಕೆಯಾಗದಂತೆ ಶಿಸ್ತುಬದ್ಧವಾಗಿ ಇದನ್ನು ಆಯೋ

3 Nov 2025 8:07 pm
ಸಾರ್ವಜನಿಕ ಸ್ಥಳಗಳಲ್ಲಿ ಸಾಕು ನಾಯಿ ಬಿಟ್ಟವರ ವಿರುದ್ಧ ಕಾನೂನು ಕ್ರಮ

ಉಡುಪಿ, ನ.3: ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ಬೀದಿ ನಾಯಿಗಳಿಗೆ ಆಹಾರವನ್ನು ಹಾಕುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬಂದ ಹಿನ್ನೆಲೆಯಲ್ಲಿ, ಬೀದಿ ನಾಯಿಗಳಿಗೆ ಅನಧಿಕೃತವಾಗಿ ರಸ್ತೆಯ ಚರಂಡಿಗಳ ಮೇಲೆ,

3 Nov 2025 8:02 pm
ಕಾರ್ಕಳ | ಎದೆನೋವಿನಿಂದ ವ್ಯಕ್ತಿ ಮೃತ್ಯು

ಕಾರ್ಕಳ, ನ.3: ತುಳಸಿ ಹಬ್ಬಕ್ಕೆ ಪಟಾಕಿ ಬಿಡುತ್ತಿರುವ ವೇಳೆ ಎದೆ ನೋವಿನಿಂದ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ನ.2ರಂದು ಸಂಜೆ 7.30ರ ಸುಮಾರಿಗೆ ನಡೆದಿದೆ. ಮೃತರನ್ನು ನಿಟ್ಟೆ ಬಜಕಳ ಮನೆ ನಿವಾಸಿ ರಮೇಶ(35) ಎಂದು ಗುರುತಿಸಲಾಗಿದೆ. ಇವರಿ

3 Nov 2025 7:56 pm
ಬೈಂದೂರು | ಮರದಿಂದ ಬಿದ್ದು ವ್ಯಕ್ತಿ ಮೃತ್ಯು

ಬೈಂದೂರು, ನ.3: ಮರದಿಂದ ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ನ.1ರಂದು ಕಾಲ್ತೋಡು ಗ್ರಾಮದ ಬಲಿಗೋಣ ಎಂಬಲ್ಲಿ ನಡೆದಿದೆ. ಮೃತರನ್ನು ಬಲಿಗೋಣದ ಕೆಳ ಕೈರಾಣ ನಿವಾಸಿ ಸುರೇಶ(50) ಎಂದು ಗುರುತಿಸಲಾಗಿದೆ. ಇವರು ಬೆಳಗ್ಗೆ ಮನೆ ಸಮೀಪ ತ

3 Nov 2025 7:52 pm
ಹಿರಿಯಡ್ಕ | ನಕಲಿ ಚಿನ್ನಾಭರಣ ಅಡವಿಟ್ಟು ಲಕ್ಷಾಂತರ ರೂ. ವಂಚನೆ : ಪ್ರಕರಣ ದಾಖಲು

ಹಿರಿಯಡ್ಕ, ನ.3: ಸೊಸೈಟಿಯಲ್ಲಿ ನಕಲಿ ಚಿನ್ನಾಭರಣಗಳನ್ನು ಅಡಮಾನ ಇಟ್ಟು ಲಕ್ಷಾಂತರ ರೂ. ಸಾಲ ಪಡೆದು ವಂಚಿಸಿರುವ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಉಡುಪಿ ಕೋ ಅಪರೇಟಿವ್ ಟೌನ್ ಬ್ಯಾಂಕ್, ಪೆರ್ಡೂರು ಶಾಖ

3 Nov 2025 7:48 pm
ಬೈಂದೂರು | ಕಾರು-ಸ್ಕೂಟರ್ ಢಿಕ್ಕಿ: ಸಹಸವಾರೆ ಮೃತ್ಯು

ಬೈಂದೂರು : ಸ್ಕೂಟರೊಂದು ಕಾರಿಗೆ ಢಿಕ್ಕಿ ಹೊಡೆದ ಪರಿಣಾಮ ಸಹಸವಾರೆ ಮೃತಪಟ್ಟ ಘಟನೆ ನ.2ರಂದು ಮಧ್ಯಾಹ್ನ ವೇಳೆ ಯಳಜಿತ ಗ್ರಾಮದ ರಾಷ್ಟ್ರೀಯ ಹೆದ್ದಾರಿ 66ರ ಗೋಳಿಮರ ಕ್ರಾಸ್ ಬಳಿ ನಡೆದಿದೆ. ಮೃತರನ್ನು ಸ್ಕೂಟರ್ ಸಹಸಾವರೆ ತಸ್ಬೀಯಾ ಬ

3 Nov 2025 7:45 pm
ರಾಯಚೂರು | ಕುಷ್ಠರೋಗ ಪತ್ತೆ ಹಚ್ಚುವ ಆಂದೋಲನಕ್ಕೆ ಚಾಲನೆ

ರಾಯಚೂರು ನ.03 : ರಾಯಚೂರು ಜಿಲ್ಲೆಯಾದ್ಯಂತ ನಡೆಯಲಿರುವ ಕುಷ್ಠರೋಗ ಪತ್ತೆ ಹಚ್ಚುವ ಅಭಿಯಾನಕ್ಕೆ ಮಹಾನಗರ ಪಾಲಿಕೆಯ ಸದಸ್ಯರಾದ ಉಮಾ ರವೀಂದ್ರ ಜಾಲ್ದಾರ  ಚಾಲನೆ ನೀಡಿದರು. ನವೆಂಬರ್‌ 3 ರಿಂದ 19ರವರೆಗೆ ಅಭಿಯಾನ ನಡೆಯಲಿದೆ. ರಾಯಚೂ

3 Nov 2025 7:45 pm
ಪಾರಿವಾಳಗಳ ಹೆಚ್ಚಳದಿಂದ ಆರೋಗ್ಯ ಸಮಸ್ಯೆ; ಕ್ರಮ ಕೈಗೊಳ್ಳುವಂತೆ ಶಾಸಕ ಸುರೇಶ್ ಕುಮಾರ್ ಒತ್ತಾಯ

ಬೆಂಗಳೂರು : ನಗರದಲ್ಲಿ ಪಾರಿವಾಳಗಳ ಸಂಖ್ಯೆ ವಿಪರೀತ ಹೆಚ್ಚಾಗುತ್ತಿದ್ದು, ಇದರಿಂದ ಶ್ವಾಸಕೋಶದ ಸಮಸ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ಹೀಗಾಗಿ ಆರೋಗ್ಯಕ್ಕೆ ಹಾನಿ ಆಗದ ರೀತಿಯಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಬಿಜೆಪಿ ಶಾಸಕ ಸುರೇ

3 Nov 2025 7:43 pm
ಮೂಡುಬಿದಿರೆ | ಹಿರಿಯ ಯಕ್ಷಗಾನ ಭಾಗವತ ಕಣಿಯೂರು ಸೂರ್ಯಕಾಂತ್ ಭಟ್ ಗೆ ಸಂಸ್ಮರಣಾ ಪ್ರಶಸ್ತಿ ಪ್ರದಾನ

ಮೂಡುಬಿದಿರೆ: ಶ್ರೀಮಂತ ಕಲೆಯಾದ ಯಕ್ಷಗಾನದ ಹಿಂದಿನ ಪರಂಪರೆಯನ್ನು ಜೈನ ಪರಂಪರೆಯ ಮೂಲಕ ನೆನಪಿಸುವಂತಹ ಪ್ರಯತ್ನವನ್ನು ಶ್ರೀಧರ ಪಾಂಡಿಯವರ ನೆನಪಿನೊಂದಿಗೆ ಮಾಡುತ್ತಿದ್ದೇವೆ. ಇದು ನಮ್ಮ ಬಹು ವರ್ಷಗಳ ಕನಸು. ಮುಂಬರುವ ದಿನಗಳಲ

3 Nov 2025 7:41 pm
ಮಂಗಳೂರಿನ ಇಎಸ್‌ಐ ಆಸ್ಪತ್ರೆಯನ್ನು ಇಎಸ್‌ಐಸಿಗೆ ಹಸ್ತಾಂತರಿಸಲು ಕೇಂದ್ರ ಕಾರ್ಮಿಕ ಸಚಿವರಿಗೆ ಸಂಸದ ಚೌಟ ಮನವಿ

ಕರ್ನಾಟಕ ಇಎಸ್ ಸೊಸೈಟಿ ಸದಸ್ಯರ ಆಯ್ಕೆ ಪ್ರಕ್ರಿಯೆಗೆ ಶೀಘ್ರ ಒಪ್ಪಿಗೆ ನೀಡುವಂತೆ ಕೋರಿಕೆ

3 Nov 2025 7:37 pm
ರಾಯಚೂರು | ಗಬ್ಬೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆಂಬುಲೆನ್ಸ್ ಸೇವೆ ಸ್ಥಗಿತ : ರೋಗಿಗಳ ಪರದಾಟ

ರಾಯಚೂರು : ದೇವದುರ್ಗ ತಾಲೂಕಿನ ಗಬ್ಬೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 108 ತುರ್ತು ಸೇವೆ ಸ್ಥಗಿತಗೊಂಡು ತಿಂಗಳುಗಳು ಕಳೆದರೂ ಯಾವುದೇ ವ್ಯವಸ್ಥೆ ಮಾಡುವಲ್ಲಿ ಆರೋಗ್ಯ ಇಲಾಖೆ ವಿಫಲವಾಗಿದೆ. ವೈದ್ಯರು, ಸಿಬ್ಬಂದಿ, ಔಷಧಿ ಕೊರ

3 Nov 2025 7:34 pm
ಬೀದರ್ | ಬಸವಕಲ್ಯಾಣ ಉಪ ವಿಭಾಗದ ಸಹಾಯಕ ಆಯುಕ್ತ ಮುಕುಲ್ ಜೈನ್ ವರ್ಗಾವಣೆ

ಬೀದರ್ : ಬಸವಕಲ್ಯಾಣ ಉಪ ವಿಭಾಗದ ಸಹಾಯಕ ಆಯುಕ್ತರಾಗಿದ್ದ ಮುಕುಲ್ ಜೈನ್ ಅವರನ್ನು ಆ ಹುದ್ದೆಯಿಂದ ವರ್ಗಾವಣೆಗೊಳಿಸಿ, ಬೀದರ್ ನಗರ ನಿಗಮದ ಆಯುಕ್ತರಾಗಿ ನೇಮಕಗೊಳಿಸಿ ಆದೇಶ ಹೊರಡಿಸಲಾಗಿದೆ. ಇತ್ತೀಚಿಗೆ ಬೀದರ್ ನಗರ ನಿಗಮದ ಪ್ರಭ

3 Nov 2025 7:24 pm
ಮುಲ್ಕಿ | ಕೊಲ್ನಾಡು ಫ್ರೆಂಡ್ಸ್ ವಾರ್ಷಿಕ ಸಭೆ: ನೂತನ ಅಧ್ಯಕ್ಷರಾಗಿ ಅಬ್ದುಲ್ ಅಝೀಝ್ ಆಯ್ಕೆ

ಮುಲ್ಕಿ:  ಕೊಲ್ನಾಡ್ ಫ್ರೆಂಡ್ಸ್ ಕೊಲ್ನಾಡ್(ರಿ.) ಇದರ ವಾರ್ಷಿಕ ಮಹಾಸಭೆಯು ಎ.ಎಚ್.‌ಕಚೇರಿಯಲ್ಲಿ ಶನಿವಾರ ನಡೆಯಿತು. ಈ ವೇಳೆ ಮುಂದಿನ ಅವಧಿಗೆ ಹನ್ನೊಂದು ಸದಸ್ಯರನ್ನೊಳಗೊಂಡ ಕಾರ್ಯಕಾರಿಣಿ ಸಮಿತಿಯನ್ನು ರಚಿಸಲಾಯಿತು. ನೂತನ ಅ

3 Nov 2025 7:18 pm
ಬಿ.ಟಿ.ಲಲಿತಾ ನಾಯಕ್, ಶಿವರುದ್ರಯ್ಯರಿಗೆ ‘ಬರಗೂರು ಪ್ರಶಸ್ತಿ’

ಬೆಂಗಳೂರುವ : ನಾಡೋಜ ಡಾ.ಬರಗೂರು ಪ್ರತಿಷ್ಠಾನದಿಂದ ನೀಡಲಾಗುವ ‘ಬರಗೂರು ಪ್ರಶಸ್ತಿ’ಗೆ ಹಿರಿಯ ಸಾಹಿತಿ ಹಾಗೂ ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯಕ್ ಹಾಗೂ ಸಿನೆಮಾ ನಿರ್ದೇಶಕ ಶಿವರುದ್ರಯ್ಯ ಅವರು ಆಯ್ಕೆಯಾಗಿದ್ದಾರೆ. ಪ್ರತಿವರ್ಷ

3 Nov 2025 7:16 pm
ನ.7, 8ರಂದು ಮೀಫ್ ವತಿಯಿಂದ ಶಿಕ್ಷಕರಿಗೆ ವಿಶೇಷ ಕಾರ್ಯಾಗಾರ

ಮಂಗಳೂರು : ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ವ್ಯಾಪ್ತಿಯ ವಿದ್ಯಾ ಸಂಸ್ಥೆಗಳ ಎಸೆಸೆಲ್ಸಿ ವಿದ್ಯಾರ್ಥಿಗಳ ಫಲಿತಾಂಶವನ್ನು ಇನ್ನಷ್ಟು ಉತ್ತಮ ಪಡಿಸಲು, ಮೀಫ್ (ಮುಸ್ಲಿಮ್ ವಿದ್ಯಾ ಸಂಸ್ಥೆಗಳ ಒಕ್ಕೂಟ) ಹಲವು ತರಬೇತಿ ಕಾರ್ಯಕ

3 Nov 2025 7:15 pm
ಕಲಬುರಗಿ | ಕರವೇ ತಾಲೂಕು ಪದಾಧಿಕಾರಿಗಳ ನೇಮಕ

ಕಲಬುರಗಿ: ಕರ್ನಾಟಕ ರಕ್ಷಣಾ ವೇದಿಕೆಯ ಅಫಜಲಪುರ ತಾಲೂಕು ಘಟಕದ ಸಭೆಯಲ್ಲಿ ವಿವಿಧ ವಲಯಗಳ ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು. ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷ ನಾರಾಯಣ ಗೌಡ ಬಣದ ತಾಲೂಕಾಧ್ಯಕ್ಷ ಶ್ರೀಕಾಂತ್ ದಿವಾಣಜಿ ಅ

3 Nov 2025 7:15 pm
ಬಿ.ಇಡಿ ಕೋರ್ಸ್ ಪ್ರವೇಶಾತಿ; ನೋಡಲ್ ಕೇಂದ್ರಗಳಲ್ಲಿ ಮೂಲ ದಾಖಲೆಗಳ ಪರಿಶೀಲನೆ

ಬೆಂಗಳೂರು : 2025-26ನೆ ಸಾಲಿನ ಬಿ.ಇಡಿ ದಾಖಲಾತಿಗೆ ಅರ್ಜಿ ಸಲ್ಲಿಸಿರುವ ಎಲ್ಲ ಅಭ್ಯರ್ಥಿಗಳಿಗೆ ತಮ್ಮ ವ್ಯಾಪ್ತಿಯ ನೋಡಲ್ ಕೇಂದ್ರಗಳಲ್ಲಿ ಮೂಲ ದಾಖಲೆಗಳ ಪರಿಶೀಲನೆ ಕಾರ್ಯವು ನಡೆಯುತ್ತಿದೆ ಎಂದು ಶಿಕ್ಷಣ ಇಲಾಖೆಯು ತಿಳಿಸಿದೆ. ಸೋಮ

3 Nov 2025 7:13 pm