SENSEX
NIFTY
GOLD
USD/INR

Weather

31    C
... ...View News by News Source
ಶ್ರೀಲಂಕಾ ಸಂಘರ್ಷ ಅಂತ್ಯಗೊಂಡು 15 ವರ್ಷ | ನ್ಯಾಯಕ್ಕಾಗಿ ಕಾಯುತ್ತಿರುವ ಯುದ್ಧಾಪರಾಧಗಳ ಸಂತ್ರಸ್ತರು

ಹೊಸದಿಲ್ಲಿ : ಶ್ರೀಲಂಕಾದಲ್ಲಿ ಎಲ್ಟಿಟಿಇ ಮತ್ತು ಸರಕಾರದ ನಡುವಿನ 26 ವರ್ಷಗಳ ಸುದೀರ್ಘ ಕಾಲ ನಡೆದಿದ್ದ ಯುದ್ಧವು ಕೊನೆಗೂ 2009, ಮೇ 18ರಂದು ಅಂತ್ಯಗೊಂಡಿತ್ತು. ಅದಾಗಿ 15 ವರ್ಷಗಳಾಗಿದ್ದರೂ ಯುದ್ಧಾಪರಾಧಗಳ ಸಂತ್ರಸ್ತರಿಗೆ ಇನ್ನೂ ನ್

13 May 2024 3:53 pm
ಕರ್ನಾಟಕದಲ್ಲಿ ʼಆಪರೇಶನ್ ಕಮಲʼ ಬಿಜೆಪಿಯ ಹಗಲುಗನಸು : ಮಹಾರಾಷ್ಟ್ರ ಸಿಎಂ ಶಿಂಧೆ ಹೇಳಿಕೆ ಸಿದ್ದರಾಮಯ್ಯ ತಿರುಗೇಟು

ಬೆಂಗಳೂರು : ಯಾವ ಕಾರಣಕ್ಕೂ ನಮ್ಮ ಸರ್ಕಾರವನ್ನು ಆಪರೇಷನ್ ಕಮಲ ಮಾಡಲು ಸಾಧ್ಯವಿಲ್ಲ. ಏಕೆಂದರೆ ಅವರು ಎನ್‌ಡಿಎ ಈ ಬಾರಿ ಸೋಲಲಿದೆ. ಆಪರೇಶನ್ ಕಮಲ ಬಿಜೆಪಿಯ ಹಗಲುಗನಸು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಇಂದು ನಗರದ

13 May 2024 3:44 pm
ಎಸೆಸೆಲ್ಸಿ ಪರೀಕ್ಷೆ: ಕಾರ್ಕಳದ ಕೆಎಂಇಎಸ್ ಶಿಕ್ಷಣ ಸಂಸ್ಥೆಗೆ ಶೇ.100 ಫಲಿತಾಂಶ

ಕಾರ್ಕಳ , ಮೇ 13: ಗ್ರಾಮೀಣ ಪ್ರದೇಶದಲ್ಲಿ ಗುಣಮಟ್ಟದ ಶಿಕ್ಷಣ ನೀಡುತ್ತಿರುವ ಪ್ರತಿಷ್ಠಿತ ಕುಕ್ಕುಂದೂರು ಕೆಎಂಇಎಸ್ ಶಿಕ್ಷಣ ಸಂಸ್ಥೆ 2023-24ನೇ ಸಾಲಿನ ಎಸೆಸೆಲ್ಸಿ ಪರೀಕ್ಷೆಯಲ್ಲಿ ಶೇ.100 ಫಲಿತಾಂಶ ದಾಖಲಿಸುವ ಮೂಲಕ ವಿಶೇಷ ಸಾಧನೆ ಮಾ

13 May 2024 3:17 pm
ಹಾಸನ | ಪ್ರಜ್ವಲ್‌ ಸರಕಾರಿ ನಿವಾಸಕ್ಕೆ ಎಫ್‌ಎಸ್‌ಎಲ್‌ ತಂಡ ಭೇಟಿ

ಹಾಸನ : ಲೈಂಗಿಕ ಹಗರಣ ಸಂಬಂಧ  ಸಂಸದ ಪ್ರಜ್ವಲ್‌ ರೇವಣ್ಣ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಾಗಿರುವ ಹಿನ್ನಲೆ ನಗರದಲ್ಲಿರುವ ಸಂಸದರ ನಿವಾಸಕ್ಕೆ ಎಫ್‌ಎಸ್‌ಎಲ್‌  ಅಧಿಕಾರಿಗಳ ತಂಡ ಭೇಟಿ ನೀಡಿದ್ದು, ಸಾಕ್ಷ್ಯ ಸಂಗ್ರಹ ಮಾಡು

13 May 2024 3:09 pm
ಇಂಡೊನೇಷ್ಯಾದಲ್ಲಿ ಜ್ವಾಲಾಮುಖಿ ಸ್ಫೋಟ ; ಚಿಮ್ಮುತ್ತಿರುವ ಲಾವಾರಸದ ಬೂದಿ

ಜಕಾರ್ತ: ಇಂಡೊನೇಷ್ಯಾದ ಐಬು ಜ್ವಾಲಾಮುಖಿ ಸೋಮವಾರ ಬೆಳಿಗ್ಗೆ ಸ್ಫೋಟಗೊಂಡಿದ್ದು, ಆಗಸದಲ್ಲಿ ಹಲವಾರು ಕಿಲೋಮೀಟರ್‌ ದೂರದ ತನಕ ಲಾವಾರಸದಿಂದ ಉತ್ಪತ್ತಿಯಾದ ಬೂದಿ ಚಿಮ್ಮುತ್ತಿದೆ ಎಂದು ವರದಿಯಾಗಿದೆ. ಹಲ್ಮಹೇರ ಎಂಬ ದ್ವೀಪದಲ್ಲ

13 May 2024 3:06 pm
ಮಕ್ಕಳನ್ನು ಸುಸಂಸ್ಕೃತ ರನ್ನಾಗಿ ಬೆಳೆಸಲು ಮಹಿಳೆಯರಿಗೆ ಶಿಕ್ಷಣ ಅಗತ್ಯ: ಬಂಬ್ರಾಣ ಉಸ್ತಾದ್

ಉಪ್ಪಿನಂಗಡಿ: ಮನುಷ್ಯರ ಅರ್ಧದಷ್ಟಿರುವ ಮಹಿಳೆಯರನ್ನು ಗಣನೆಗೆ ತೆಗೆದುಕೊಳ್ಳದೇ ಕೇವಲ ಪುರುಷರಿಗೆ ಮಾತ್ರ ಶಿಕ್ಷಣ, ಸಂಸ್ಕಾರ ನೀಡಿದರೆ ಒಂದು ಸುಸಂಸ್ಕೃತ ಸಮಾಜ ನಿರ್ಮಾಣಗೊಳ್ಳುವುದು ಅಸಾಧ್ಯ ಎಂದು ಸಮಸ್ತಕೇಂದ್ರೀಯ ಸಮಾಲೋ

13 May 2024 2:38 pm
ಎರೆಹುಳು ಘಟಕದಿಂದ ವಾರ್ಷಿಕ 6 ಲಕ್ಷ ರೂ.ಗಳಿಸುತ್ತಿರುವ ರೈತ

ಶಿವಣ್ಣ ತಮ್ಮ 20 ಗುಂಟೆಯ ಜಮೀನಿನ ಜತೆ 3 ಎಕರೆ ಜಮೀನನ್ನು ಗುತ್ತಿಗೆ ಪಡೆದ ಅವರು ಎರೆಹುಳು ಗೊಬ್ಬರ, ಜೀವಾಮೃತ, ಫನ ಜೀವಾಮೃತ ತಯಾರಿಸಿ ಮಾರಾಟ ಮಾಡುವ ಕಾಯಕ ಆರಂಭಿಸಿದರು. ನಂತರ ದಿನಗಳಲ್ಲಿ ದೊಡ್ಡ ಮಟ್ಟದ ಎರೆಹುಳು ಘಟಕ ಸ್ಥಾಪಿಸಿ ಪ

13 May 2024 1:32 pm
ಕಾಸರಗೋಡು | ಖಾಸಗಿ ಬಸ್‌ಗೆ ಕಂಟೈನರ್ ಲಾರಿ ಢಿಕ್ಕಿ : ಚಾಲಕ ಸೇರಿದಂತೆ ನಾಲ್ವರಿಗೆ ಗಾಯ

ಕಾಸರಗೋಡು : ರಾಷ್ಟ್ರೀಯ ಹೆದ್ದಾರಿಯ ಉಪ್ಪಳ ಗೇಟ್ ಬಳಿ ಇಂದು ಬೆಳಿಗ್ಗೆ ಖಾಸಗಿ ಬಸ್ ಮತ್ತು ಲಾರಿ ನಡುವೆ ಉಂಟಾದ ಅಪಘಾತದಲ್ಲಿ ಚಾಲಕ ಸೇರಿದಂತೆ ನಾಲ್ವರು ಗಾಯಗೊಂಡ ಘಟನೆ ನಡೆದಿದೆ. ‌ ಪ್ರಯಾಣಿಕರನ್ನು ಇಳಿಸಲು ರಸ್ತೆ ಬದಿ ನಿಲ್ಲ

13 May 2024 1:01 pm
CBSE ಫಲಿತಾಂಶ ಪ್ರಕಟ | ಬಾಲಕಿಯರದ್ದೇ ಮೇಲುಗೈ

ಹೊಸದಿಲ್ಲಿ: 2024ನೇ ಸಾಲಿನ CBSE 12 ನೇ ತರಗತಿ ಪರೀಕ್ಷೆಯ ಫಲಿತಾಂಶ ಸೋಮವಾರ ಪ್ರಕಟಗೊಂಡಿದ್ದು ಒಟ್ಟು ಶೇ 87.98 ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಬಾಲಕರಿಗಿಂತ ಬಾಲಕಿಯರು ಮೇಲುಗೈ ಸಾಧಿಸಿದ್ದು, ಶೇ 91 ರಷ್ಟು ವಿದ್ಯಾರ್ಥಿ

13 May 2024 12:53 pm
ಸಿಎಂ ಹುದ್ದೆಯಿಂದ ಕೇಜ್ರಿವಾಲ್ ವಜಾಗೊಳಿಸುವಂತೆ ಸಲ್ಲಿಸಿದ್ದ ಅರ್ಜಿ ವಜಾ

ಹೊಸದಿಲ್ಲಿ: ದಿಲ್ಲಿ ಮದ್ಯ ನೀತಿ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ(ಈಡಿ)ದಿಂದ ಬಂಧನಕ್ಕೊಳಗಾಗಿರುವ ಅರವಿಂದ್ ಕೇಜ್ರಿವಾಲ್ ಅವರನ್ನು ಸಿಎಂ ಹುದ್ದೆಯಿಂದ ವಜಾಗೊಳಿಸುವಂತೆ ಕೋರಿ ಸಲ್ಲಿಸಲಾಗದ್ದ ಅರ್ಜಿಯನ್ನು ಸುಪ್ರೀಂ ಕೋರ

13 May 2024 12:30 pm
ಮಾಲ್ದೀವ್ಸ್ ಮಿಲಿಟರಿಯಲ್ಲಿ ಭಾರತ ನೀಡಿದ ವಿಮಾನಗಳನ್ನು ನಿರ್ವಹಿಸಲು ಪೈಲಟ್‌ಗಳಿಲ್ಲ : ರಕ್ಷಣಾ ಸಚಿವ ಘಾಸನ್ ಮೌಮೂನ್

ಮಾಲೆ : ಮಾಲ್ದೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಝ್ಝು ಅವರ ಆದೇಶದಂತೆ ಭಾರತೀಯ ರಕ್ಷಣಾ ಸಿಬ್ಬಂದಿ ದ್ವೀಪ ರಾಷ್ಟ್ರವನ್ನು ತೊರೆದ ನಂತರ, ಮಾಲ್ದೀವ್ಸ್ ಮಿಲಿಟರಿಯಲ್ಲಿ ಭಾರತವು ಕೊಡುಗೆಯಾಗಿ ನೀಡಿದ ಮೂರು ವಿಮಾನಗಳನ್ನು ನಿರ್ವಹ

13 May 2024 12:22 pm
ಚಿಕ್ಕೋಡಿ | ನದಿಯಲ್ಲಿ ಸ್ನಾನ ಮಾಡಲು ತೆರಳಿದ್ದಾಗ ಮೊಸಳೆ ದಾಳಿ ; ರೈತ ಮೃತ್ಯು

ಬೆಳಗಾವಿ: ಮೊಸಳೆ ದಾಳಿಗೆ ರೈತನೊಬ್ಬ ಬಲಿಯಾಗಿರುವ ಘಟನೆ ಚಿಕ್ಕೋಡಿ ತಾಲೂಕಿನ ದತ್ತವಾಡ-ಸದಲಗಾ ಬಳಿಯ ದೂದ್​​​​ಗಂಗಾ ನದಿಯಲ್ಲಿ ನೆಡೆದಿರುವುದಾಗಿ ವರದಿಯಾಗಿದೆ. ಮೃತರನ್ನು ಚಿಕ್ಕೋಡಿ ತಾಲೂಕಿನ ಸದಲಗಾ ಗ್ರಾಮದ ನಿವಾಸಿ ಮಹಾದ

13 May 2024 12:15 pm
ಹಜ್ಜಾಜ್ ಗಳ ಸೇವೆಯಲ್ಲಿ ನಿರತರಾದ ಕೆಸಿಎಫ್ ಸ್ವಯಂ ಸೇವಕರು

ಮದೀನಾ (ಸೌದಿ ಅರೇಬಿಯಾ) : ಕರ್ನಾಟಕ ಕಲ್ಬರಲ್ ಫೌಂಡೇಶನ್ ಸೌದಿ ಅರೇಬಿಯಾ ರಾಷ್ಟ್ರೀಯ ಸಮಿತಿಯ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ HVC (Hajj Volunteer Core) KCF ಸ್ವಯಂಸೇವಕರು ಈ ಸಲದ ಕರ್ನಾಟಕದ ಮೊದಲ ಹಜ್ಜಾಜ್ ಗಳ ತಂಡವು ಪವಿತ್ರ ಮದೀನಾ ಮುನವ್

13 May 2024 12:10 pm
ಕೆಟ್ಟು ಮೂಲೆ ಸೇರಿದ ‘108’ ಆ್ಯಂಬುಲೆನ್ಸ್: ಬಡ ರೋಗಿಗಳಿಗೆ ಸಂಕಷ್ಟ

ಗುಡಿಬಂಡೆ: ತಾಲೂಕಿನ ‘108’ ಆ್ಯಂಬುಲೆನ್ಸ್ ಗಳು ಕೆಟ್ಟು ಮೂಲೆ ಸೇರಿದ್ದು, ಬಡ ರೋಗಿಗಳು ಸಂಕಷ್ಟ ಅನುಭವಿಸುವಂತಾಗಿದೆ. ‘108’ಆ್ಯಂಬುಲೆನ್ಸ್ ಜಾರಿಯಾದ ಮೊದಲ ದಿನ ಗಳಲ್ಲಿ ಉತ್ತಮ ಸೇವೆಯನ್ನು ನೀಡಿದ್ದು, ಬರ ಬರುತ್ತಾ ಸೇವೆಯಲ್ಲೂ

13 May 2024 11:32 am
ಮುಕ್ತಿಗಾಗಿ ಕಾಯುತ್ತಿದೆ ಚೆಲ್ಯಡ್ಡ ಮುಳುಗು ಸೇತುವೆ

ಪುತ್ತೂರು: ತಾಲೂಕಿನಲ್ಲಿ ಕಳೆ ದೆರೆಡು ದಿನಗಳಿಂದ ಗುಡುಗು ಸಹಿತ ಗಾಳಿ-ಮಳೆಯಾಗುತ್ತಿದ್ದು, ಜೂನ್ ತಿಂಗಳಿನಿಂದ ಬಹುತೇಕ ಎಲ್ಲೆಡೆ ಮಳೆಯಾಗುವ ಸಾಧ್ಯತೆಗಳಿದೆ. ಆದರೆ ಮಳೆಗಾಲವನ್ನು ಎದುರಿಸಲು ಸ್ಥಳೀಯಾಡಳಿತದಿಂದ ಯಾವುದೇ ಸಿದ

13 May 2024 11:16 am
ಲೋಕಸಭಾ ಚುನಾವಣೆ | 96 ಕ್ಷೇತ್ರಗಳಲ್ಲಿ ಶೇ.10.35ರಷ್ಟು ಮತದಾನ

ಹೊಸದಿಲ್ಲಿ : ಒಂಭತ್ತು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶದ (ಜಮ್ಮು ಮತ್ತು ಕಾಶ್ಮೀರ) 96 ಕ್ಷೇತ್ರಗಳಲ್ಲಿ ಲೋಕಸಭೆ ಚುನಾವಣೆಯ ನಾಲ್ಕನೇ ಹಂತದ ಮತದಾನ ನಡೆಯುತ್ತಿದ್ದು, ಬೆಳಗ್ಗೆ 9 ಗಂಟೆಯವರೆಗೆ ಶೇ.10.35 ಮತಚಲಾವಣೆಯಾಗಿದೆ ಎಂದು

13 May 2024 10:55 am
ಸಂಪಾದಕೀಯ | ವಿದ್ಯಾರ್ಥಿನಿಯ ಬರ್ಬರ ಕೊಲೆ: ಸಮಾಜದ ಪಾಲೆಷ್ಟು?

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

13 May 2024 10:48 am
ಅಜ್ಮೀರ್ ಇಮಾಮ್ ಹತ್ಯೆ: ಆರು ಮದರಸ ವಿದ್ಯಾರ್ಥಿಗಳು ವಶಕ್ಕೆ

ಅಜ್ಮೀರ್: ಇಲ್ಲಿನ ಮುಹಮ್ಮದಿ ಮಸೀದಿಯ ಇಮಾಮ್ ಮೌಲಾನಾ ಮುಹಮ್ಮದ್ ಮಹೀರ್ (32) ಎಂಬವರನ್ನು ಹತ್ಯೆ ಮಾಡಿದ ಆರೋಪದಲ್ಲಿ ಅಜ್ಮೀರ್ ಪೊಲೀಸರು ಆರು ಮಂದಿ ವಿದ್ಯಾರ್ಥಿಗಳನ್ನು ವಶಕ್ಕೆ ಪಡೆದಿದ್ದಾರೆ. ವಿದ್ಯಾರ್ಥಿಯೊಬ್ಬನಿಗೆ ಲೈಂಗಿ

13 May 2024 10:16 am
ಬಾಬಾಸಾಹೇಬರ ಅವಿಶ್ರಾಂತ ದಿನಚರಿ

ಬಾಬಾಸಾಹೇಬರು ಏಕಾಂತವನ್ನು ಬಹಳ ಇಷ್ಟಪಡುತ್ತಿದ್ದರು.ಈ ಬಗ್ಗೆ ಅವರನ್ನು ಪ್ರಶ್ನಿಸಿದಾಗ, ‘ಪುಸ್ತಕ ನನ್ನ ಕೈಯಲ್ಲಿದ್ದಾಗ ಅದನ್ನು ಓದುವುದರಿಂದ ತುಂಬಾ ಸಂತಸವಾಗುತ್ತದೆ’ ಎಂದಿದ್ದರು. ಅವರ ಪ್ರಕಾರ, ಜ್ಞಾನ ಸಂಪಾದನೆಯ ಸುಖ ಪ

13 May 2024 10:12 am
ಸನ್ ಸ್ಟ್ರೋಕ್ ಬಗ್ಗೆ ಎಚ್ಚರಿಕೆಯಿರಲಿ

ಇತ್ತೀಚಿನ ದಿನಗಳಲ್ಲಿ ಬಿಸಿಲಿನ ಆರ್ಭಟ ಜೋರಾಗಿದೆ, ಬಾಹ್ಯ ವಾತಾವರಣದ ಉಷ್ಣತೆ 42 ಡಿಗ್ರಿ ಸೆಲ್ಸಿಯಸ್ಗಿಂತಲೂ ಹೆಚ್ಚಾಗಿದೆ. ಇಂತಹ ಬಿಸಿಲಿನ ಹೊಡೆತಕ್ಕೆ ನಮ್ಮ ದೇಹ ಬಳಲುತ್ತದೆ. ಈ ವಿಪರೀತ ಬಿಸಿಲಿನ ಕಾರಣದಿಂದ ದೇಹಕ್ಕೆ ಉಂಟಾಗ

13 May 2024 10:09 am
ಇದು ನಮ್ಮ ದೇಶದ ಐತಿಹಾಸಿಕ ಸಂಸತ್ ಚುನಾವಣೆ: ಅಸದುದ್ದೀನ್ ಉವೈಸಿ

ಹೈದರಾಬಾದ್ : ಪ್ರತಿ ಚುನಾವಣೆಯು 5 ವರ್ಷಗಳ ಹಿಂದಿನಂತೆಯೇ ಇರಲು ಸಾಧ್ಯವಿಲ್ಲ. ಇದು ನಮ್ಮ ದೇಶದಲ್ಲಿ ಬಹಳ ಮುಖ್ಯವಾದ, ಸಂಸತ್ತಿನ ಐತಿಹಾಸಿಕ ಚುನಾವಣೆ” ಎಂದು ಎಐಎಂಐಎಂ ಅಭ್ಯರ್ಥಿ ಅಸದುದ್ದೀನ್ ಉವೈಸಿ ಹೇಳಿದ್ದಾರೆ. ಹೈದರಾಬಾದ್

13 May 2024 10:01 am
ಡಾ.ಅಂಬೇಡ್ಕರ್ ಹಿಂದುಳಿದ ಜಾತಿಗಳಿಗೆ ಮಾಡಿದ್ದೇನು?

ಯಥಾಸ್ಥಿತವಾದಿಗಳ ವಿರುದ್ಧ ದಲಿತರು ನಿರಂತರವಾಗಿ ಬಂಡಾಯವೆದ್ದಿರುವಾಗ ಹಿಂದುಳಿದ ಜಾತಿಗಳು ಯಥಾಸ್ಥಿತವಾದಿಗಳ ಕಪಿಮುಷ್ಟಿಯಲ್ಲಿ ಸಿಕ್ಕಿಬಿದ್ದಿರುವುದು ಉಲ್ಲೇಖಾರ್ಹ. ಸಾಮಾಜಿಕ ಮೇಲುಗೈ ಎಂಬ ಭ್ರಮೆಯಿಂದ ಹಿಂದುಳಿದ ಜಾತಿ

13 May 2024 9:32 am
ವಿದ್ಯಾರ್ಥಿನಿಯ ಬರ್ಬರ ಕೊಲೆ: ಸಮಾಜದ ಪಾಲೆಷ್ಟು?

ಎರಡು ದಿನಗಳ ಹಿಂದೆ ಎಸೆಸೆಲ್ಸಿ ಪರೀಕ್ಷೆ ಹೊರ ಬಿತ್ತು. ಫಲಿತಾಂಶದಲ್ಲಿ ‘ಬಾಲಕಿಯರ ಮೇಲುಗೈ’ ಎಂದು ನಾಡು ಹೆಮ್ಮೆ ಪಡುತ್ತಿರುವಾಗಲೇ, ಅತ್ತ ಕೊಡಗಿನಿಂದ ಬರ್ಬರ ಕೃತ್ಯವೊಂದು ನಾಡನ್ನು ಬೆಚ್ಚಿ ಬೇಳಿಸಿತು. ಎಸೆಸೆಲ್ಸಿಯಲ್ಲಿ ಅ

13 May 2024 9:07 am
ಲೋಕಸಭೆ ಚುನಾವಣೆ ಮುನ್ನಾ ದಿನ ಜಾರ್ಖಂಡ್ ನಲ್ಲಿ ಸ್ಫೋಟ: ನಾಲ್ವರು ಮೃತ್ಯು

ರಾಂಚಿ: ಜಾರ್ಖಂಡ್ ನ ಪಲಮು ಎಂಬಲ್ಲಿ ಭಾನುವಾರ ಸಂಜೆ ನಡೆದ ಭೀಕರ ಸ್ಫೋಟದಲ್ಲಿ ಮೂವರು ಅಪ್ರಾಪ್ತ ವಯಸ್ಸಿನವರು ಸೇರಿದಂತೆ ನಾಲ್ಕು ಮಂದಿ ಮೃತಪಟ್ಟಿದ್ದಾರೆ. ಮಾನಾಟು ಪೊಲೀಸ್ ಠಾಣೆ ವ್ಯಾಪ್ತಿಯ ಗ್ರಾಮದ ಗುಜರಿ ವ್ಯಾಪಾರಿಯೊಬ್ಬ

13 May 2024 8:42 am
ಮತಕ್ಕಾಗಿ ಹಣ ಆಗ್ರಹಿಸಿ ಆಂಧ್ರದಲ್ಲಿ ಪ್ರತಿಭಟನೆ!

ವಿಜಯವಾಡ: ಮತದಾನ ಮಾಡಲು ವಿವಿಧ ರಾಜಕೀಯ ಪಕ್ಷಗಳಿಂದ ಹಣಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸಿದ ಕನಿಷ್ಠ ಐದು ಪ್ರಕರಣಗಳು ಆಂಧ್ರಪ್ರದೇಶದಲ್ಲಿ ಭಾನುವಾರ ನಡೆದಿವೆ. ಆಂಧ್ರದಲ್ಲಿ ಈ ಸಮಸ್ಯೆ ಹೊಸದಲ್ಲ.ಆದರೆ ಹಣದುಬ್ಬರ ಏರಿಕೆಯಾಗ

13 May 2024 7:55 am
ಡೆಲ್ಲಿಗೆ ಸೋಲುಣಿಸಿದ ಆರ್‌ ಸಿ ಬಿ 5 ನೇ ಸ್ಥಾನಕ್ಕೆ | ರಜತ್ ಪಾಟಿದಾರ್ ಅರ್ಧಶತಕ, ದಯಾಳ್‌ಗೆ 3 ವಿಕೆಟ್

ಬೆಂಗಳೂರು : ರಜತ್ ಪಾಟಿದಾರ್(52 ರನ್, 32 ಎಸೆತ) ಅರ್ಧಶತಕ, ಯಶ್ ದಯಾಳ್(3-20) ನೇತೃತ್ವದ ಬೌಲರ್‌ಗಳ ಶಿಸ್ತುಬದ್ಧ ಬೌಲಿಂಗ್ ದಾಳಿಯ ನೆರವಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು 47 ರನ್ ಅಂತರದಿಂದ ಮ

12 May 2024 11:46 pm
ಪ್ರಜ್ವಲ್ ಬಂಧನಕ್ಕೆ ಆಗ್ರಹಿಸಿ ಬೃಹತ್ ಹೋರಾಟಕ್ಕೆ ಸಿದ್ಧತೆ

ಬೆಂಗಳೂರು: ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣಕ್ಕೆ ಸಂಬಂಧಿಸಿದಂತೆ ರಾಜ್ಯ ಮತ್ತು ರಾಷ್ಟ್ರಮಟ್ಟದ ಬೃಹತ್ ಪ್ರತಿಭಟನೆ ನಡೆಸಲು ಚಿಂತನೆ ನಡೆಯುತ್ತಿದ್ದು, ಈ ಕುರಿತು ಇಂದು ತೀರ್ಮಾನಿಸಿ ದಿನಾಂಕವನ್ನು ಘೋಷಣೆ ಮಾಡಲಾಗುವುದು ಎಂ

12 May 2024 11:26 pm
ನನ್ನ ಜನ್ಮದಿನವನ್ನು ಆಚರಿಸಬೇಡಿ: ಡಿ.ಕೆ.ಶಿವಕುಮಾರ್

ಬೆಂಗಳೂರು, ಮೇ 12: ರಾಜ್ಯದಲ್ಲಿ ತೀವ್ರ ಸ್ವರೂಪದ ಬರಗಾಲವಿದೆ. ಮಳೆ, ಬೆಳೆ ಇಲ್ಲದೆ ಜನರು ಬವಣೆ ಪಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಯಾರೂ ನನ್ನ ಜನ್ಮದಿನವನ್ನು ಆಚರಿಸಬಾರದು ಎಂದು ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡ

12 May 2024 11:22 pm
ದೇಶವನ್ನು ಕಟ್ಟಿದವರು ತುಪ್ಪ ತಿಂದವರಲ್ಲ, ಮಾಂಸ ತಿಂದವರು : ಪ್ರೊ.ಎಲ್.ಎನ್.ಮುಕುಂದರಾಜ್

ಬೆಂಗಳೂರು : ಎಲ್ಲ ತಳ ಸಮುದಾಯಗಳಲ್ಲಿ ಪ್ರತಿಭಾವಂತರು ಇದ್ದಾರೆ. ಈ ದೇಶವನ್ನು ಕಟ್ಟಿದವರು ತುಪ್ಪ ತಿಂದವರಲ್ಲ, ಮಾಂಸ ತಿಂದವರು ದೇಶವನ್ನು ಕಟ್ಟಿದ್ದಾರೆ ಎಂದು ಕನ್ನಡ ಸಾಹಿತ್ಯ ಅಕಾಡಮಿಯ ನಿಯೋಜಿತ ಅಧ್ಯಕ್ಷ ಪ್ರೊ.ಎಲ್.ಎಲ್.ಮುಕ

12 May 2024 11:17 pm
ಅಶ್ಲೀಲ ವಿಡಿಯೋಗಳ ಪೆನ್‌ಡ್ರೈವ್ ಪ್ರಕರಣ | ಬಂಧಿತ ಇಬ್ಬರು ಆರೋಪಿಗಳಿಗೆ 14 ದಿನ ನ್ಯಾಯಾಂಗ ಬಂಧನ

ಹಾಸನ : ಸಂಸದ ಪ್ರಜ್ವಲ್‌ ರೇವಣ್ಣ ಅಶ್ಲೀಲ ವಿಡಿಯೋ ಪೆನ್‌ಡ್ರೈವ್ ಹಂಚಿಕೆ ಪ್ರಕರಣದಲ್ಲಿ ಬಂಧಿತರಾಗಿರುವ ಇಬ್ಬರು ಆರೋಪಿಗಳಿಗೆ ನ್ಯಾಯಾಲಯ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ. ಬಂಧಿತ ಚೇತನ್ ಹಾಗೂ ಲಿಖಿತ್‌ ಅವರನ್ನು ಎಸ್ಐಟ

12 May 2024 10:55 pm
ಮುಂಬೈ ಇಂಡಿಯನ್ಸ್ ತೊರೆಯುವ ವದಂತಿ : ಕೆಕೆಆರ್ ಕೋಚ್‌ಗಳ ಜೊತೆ ರೋಹಿತ್ ಮಾತುಕತೆ

ಹೊಸದಿಲ್ಲಿ: ಮುಂಬೈ ಇಂಡಿಯನ್ಸ್ ಮಾಜಿ ನಾಯಕ ರೋಹಿತ್ ಶರ್ಮಾ ಶನಿವಾರ ಐಪಿಎಲ್ ಪಂದ್ಯ ಆರಂಭಕ್ಕೆ ಮೊದಲು ಕೋಲ್ಕತಾ ನೈಟ್ ರೈಡರ್ಸ್ ತಂಡದ ಕೋಚ್‌ಗಳು ಹಾಗೂ ಸಹಾಯಕ ಸಿಬ್ಬಂದಿಗಳ ಜೊತೆ ದೀರ್ಘ ಸಮಯ ಮಾತುಕತೆ ನಡೆಸಿದ್ದು, ಮುಂಬರುವ ಐ

12 May 2024 10:31 pm
ಚೀನಾದೊಂದಿಗೆ ಉತ್ತಮ ಸಂಬಂಧವನ್ನು ಭಾರತ ಬಯಸುತ್ತಿದೆ : ಎಸ್.ಜೈಶಂಕರ್‌

ಹೊಸದಿಲ್ಲಿ : ಪೂರ್ವ ಲಡಾಖ್‌ನಲ್ಲಿಯ ಮಿಲಿಟರಿ ಬಿಕ್ಕಟ್ಟು ಐದನೇ ವರ್ಷಕ್ಕೆ ಕಾಲಿರಿಸಿದ್ದು, ಈ ಸಂದರ್ಭದಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್‌ ಅವರು, ಚೀನಾದೊಂದಿಗೆ ಬಾಕಿಯುಳಿದಿರುವ ಸಮಸ್ಯೆಗಳ ಪರಿಹಾರಕ್ಕಾಗಿ

12 May 2024 10:25 pm
ಫೀಲ್ಡಿಂಗ್‌ಗೆ ಅಡ್ಡಿ | ರವೀಂದ್ರ ಜಡೇಜ ಔಟ್

ಚೆನ್ನೈ : ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಜಸ್ಥಾನ ರಾಯಲ್ಸ್ ನಡುವೆ ಎಂ.ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ನಾಟಕೀಯ ಸನ್ನಿವೇಶ ಕಂಡುಬಂದಿದ್ದು ಕ್ಷೇತ್ರರಕ್ಷಣೆಗೆ ಅಡ್ಡಿಪಡಿಸಿದ ಕಾರಣಕ್ಕೆ ಸಿಎಸ್‌ಕೆ ಸ್ಟಾರ್

12 May 2024 10:20 pm
ಪಾರ್ಟ್‌ಟೈಮ್ ಕೆಲಸದ ಆಮಿಷ: 7.75 ಲಕ್ಷ ರೂ. ವಂಚನೆ

ಮಣಿಪಾಲ, ಮೇ 12: ಪಾರ್ಟ್‌ಟೈಮ್ ಉದ್ಯೋಗದ ಆಮಿಷಕ್ಕೆ ಸಿಲುಕಿದ ಮಹಿಳೆಯೊಬ್ಬರು ಲಕ್ಷಾಂತರ ರೂ. ಕಳೆದುಕೊಂಡ ಘಟನೆ ಶಂಕರಪುರದಲ್ಲಿ ನಡೆದಿದೆ. ಶಂಕರಪುರದ ಜೆನಿಫರ್ ಅವರ ಮೊಬೈಲ್‌ಗೆ ಆನ್ ಲೈನ್ ಪಾರ್ಟ್ ಟೈಮ್ ಜಾಬ್ ಕುರಿತು ಸಂದೇಶ ಬಂ

12 May 2024 10:20 pm
ಒಂದೇ ಐಪಿಎಲ್ ತಂಡದ ಪರ 250 ಪಂದ್ಯ ಆಡಿದ ಮೊದಲ ಆಟಗಾರ ವಿರಾಟ್ ಕೊಹ್ಲಿ

ಹೊಸದಿಲ್ಲಿ: ಐಪಿಎಲ್‌ನಲ್ಲಿ ಒಂದೇ ತಂಡದ ಪರ 250 ಪಂದ್ಯಗಳನ್ನು ಆಡಿದ ಮೊತ್ತ ಮೊದಲ ಆಟಗಾರನೆಂಬ ಕೀರ್ತಿಗೆ ಭಾಜನರಾಗಿರುವ ವಿರಾಟ್ ಕೊಹ್ಲಿ ಇತಿಹಾಸ ನಿರ್ಮಿಸಿದ್ದಾರೆ. ಬೆಂಗಳೂರಿನಲ್ಲಿ ರವಿವಾರ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ

12 May 2024 10:18 pm
ಮನೆಗೆ ನುಗ್ಗಿ ನಗ-ನಗದು ಕಳ್ಳತನ

ಉಡುಪಿ, ಮೇ 12: ಮನೆಯೊಳಗೆ ನುಗ್ಗಿದ ಕಳ್ಳರು ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಹಾಗೂ ನಗದು ಕಳವು ಮಾಡಿದ ಘಟನೆ ಉಡುಪಿ ಬೈಲೂರಿನಿಂದ ವರದಿಯಾಗಿದೆ. ಬೈಲೂರಿನ ನಳಿನಿ ಪ್ರಭಾವತಿ ಎಂಬವರು ಮೇ 9ರಂದು ಮಡಿಕೇರಿ, ಮೈಸೂರು ಕಡೆ ಪ್ರವಾಸ ಹ

12 May 2024 10:17 pm
ಬಡಗುಬೆಟ್ಟು ದೈವಸ್ಥಾನದ ಕಾಣಿಕೆ ಡಬ್ಬಿ ಕಳವು

ಉಡುಪಿ, ಮೇ 12: ದೈವಸ್ಥಾನದ ಕಾಣಿಕೆ ಡಬ್ಬಿ ಒಡೆದು ಸಾವಿರಾರು ರೂ.ನಗದು ಕಳ್ಳತನ ಮಾಡಿದ ಘಟನೆ 76 ಬಡಗಬೆಟ್ಟು ಗ್ರಾಮದ ಬೈಲೂರಿನಲ್ಲಿರುವ ಶ್ರೀ ಧೂಮಾವತಿ ದೈವಸ್ಥಾನದಲ್ಲಿ ನಡೆದಿದೆ. ಕಳ್ಳರು ಗರ್ಭಗುಡಿಯ ಬಾಗಿಲಿನ ಚಿಲಕವನ್ನು ಒಡೆದ

12 May 2024 10:15 pm
ಕಾರು ಅಪಘಾತದಲ್ಲಿ ಕನ್ನಡ ಕಿರುತೆರೆ ನಟಿ ಪವಿತ್ರಾ ಜಯರಾಂ ಮೃತ್ಯು

ಬೆಂಗಳೂರು : ಕನ್ನಡ ಮತ್ತು ತೆಲುಗು ಕಿರುತೆರೆ ಧಾರಾವಾಹಿಗಳ ನಟಿ ಪವಿತ್ರಾ ಜಯರಾಂ(35) ಅವರು ರವಿವಾರ ಬೆಳಗಿನ ಜಾವ ಆಂಧ್ರಪ್ರದೇಶದಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ತೆಲುಗು ಕಿರುತೆರೆ ಧಾರಾವಾಹಿ ‘ತ್ರಿನಯ

12 May 2024 10:14 pm
ಒಡಿಶಾದ ಎಲ್ಲ ಜಿಲ್ಲೆಗಳನ್ನು ಹೆಸರಿಸುವಂತೆ ಪ್ರಧಾನಿ ಮೋದಿ ಸವಾಲಿಗೆ ಮುಖ್ಯಮಂತ್ರಿ ನವೀನ್‌ ಪಟ್ನಾಯಕ್ ತಿರುಗೇಟು

ಭುವನೇಶ್ವರ : ಶನಿವಾರ ರಾಜ್ಯದಲ್ಲಿ ಚುನಾವಣಾ ರ‍್ಯಾಲಿಯಲ್ಲಿ ತನ್ನ ವಿರುದ್ಧ ದಾಳಿ ನಡೆಸಿದ್ದ ಪ್ರಧಾನಿ ನರೇಂದ್ರ ಮೋದಿಯವರಿಗೆ ತಿರುಗೇಟು ನೀಡಿರುವ ಮುಖ್ಯಮಂತ್ರಿ ನವೀನ್‌ ಪಟ್ನಾಯಕ್, ನಿಜಕ್ಕೂ ಪ್ರಧಾನಿಗೆ ಒಡಿಶಾ ಮರೆತೇಹೋ

12 May 2024 10:08 pm
ಇಕ್ವೆಡಾರ್‍ನಲ್ಲಿ ಶೂಟೌಟ್ | 8 ಮಂದಿ ಮೃತ್ಯು

ಕ್ವಿಟೊ : ಇಕ್ವೆಡಾರ್‍ನಲ್ಲಿ ಶನಿವಾರ ನಡೆದ ಗುಂಡಿನ ದಾಳಿಯಲ್ಲಿ 8 ಮಂದಿ ಸಾವನ್ನಪ್ಪಿರುವುದಾಗಿ ವರದಿಯಾಗಿದೆ. ಕರಾವಳಿ ಪ್ರಾಂತ ಸಾಂತಾ ಎಲೆನಾದಲ್ಲಿನ ಬಾರ್ ಒಂದರಲ್ಲಿ ನಡೆಯುತ್ತಿದ್ದ ಬರ್ತ್‍ಡೇ ಪಾರ್ಟಿಗೆ ನುಗ್ಗಿದ ದುಷ್ಕ

12 May 2024 10:07 pm
ಮುಂಗಾರು ಪೂರ್ವ ಮಳೆ: ಗುಡುಗು-ಮಿಂಚು- ಸಿಡಿಲು ಬಗ್ಗೆ ಉಡುಪಿ ಜಿಲ್ಲಾಡಳಿತ ಸೂಚನೆ

ಉಡುಪಿ, ಮೇ12: ಕರಾವಳಿ ಜಿಲ್ಲೆಗಳೀಗ ಅತಿ ಅಗತ್ಯವಾಗಿ ಬರಬೇಕಾದ ಮುಂಗಾರು ಪೂರ್ವ ಮಳೆಯ ಕುರಿತಂತೆ ಚಾತಕ ಪಕ್ಷಿಯಂತೆ ಕಾಯುತ್ತಿದೆ. ಕರಾವಳಿ ಜಿಲ್ಲೆಗಳಲ್ಲಿ ಮುಂಗಾರು ಪೂರ್ವ ಕೃಷಿ ಚಟುವಟಿಕೆಗಳು ಪ್ರಾರಂಭ ಗೊಳ್ಳ ಬೇಕಿದ್ದರೆ ಮು

12 May 2024 10:06 pm
ಇಂಡೋನೇಶ್ಯಾ: ಶಾಲಾ ಬಸ್ ಅಪಘಾತ, 11 ಮಂದಿ ಸಾವು

ಜಕಾರ್ತ : ಇಂಡೊನೇಶ್ಯಾದ ಜಾವಾ ದ್ವೀಪದಲ್ಲಿ ಶಾಲಾ ಬಸ್ಸೊಂದು ಕಾರು ಮತ್ತು ಬೈಕ್‍ಗೆ ಡಿಕ್ಕಿಯಾಗಿ ಕನಿಷ್ಟ 11 ಮಂದಿ ಸಾವನ್ನಪ್ಪಿದ್ದು ಇತರ ಹಲವರು ಗಾಯಗೊಂಡಿರುವುದಾಗಿ ವರದಿಯಾಗಿದೆ. ಜಾವಾ ದ್ವೀಪದ ದೆಪೋಕ್‍ನಿಂದ ಲೆಂಬಾಂಗ್ ನ

12 May 2024 10:04 pm
ಛೂ ಬಾಣ | ಪಿ. ಮಹಮ್ಮದ್ ಕಾರ್ಟೂನ್

ಛೂ ಬಾಣ | ಪಿ. ಮಹಮ್ಮದ್ ಕಾರ್ಟೂನ್

12 May 2024 10:03 pm
ನಿಜ್ಜಾರ್ ಹತ್ಯೆ ಪ್ರಕರಣ | ಮತ್ತೊಬ್ಬ ಭಾರತೀಯನ ಬಂಧನ

ಒಟ್ಟಾವ : ಖಾಲಿಸ್ತಾನ್ ಮುಖಂಡ ಹರ್ದೀಪ್ ಸಿಂಗ್ ನಿಜ್ಜಾರ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಮತ್ತೊಬ್ಬ ಭಾರತೀಯ ಮೂಲದ ಆರೋಪಿಯನ್ನು ಬಂಧಿಸಿರುವುದಾಗಿ ಕೆನಡಾ ಪೊಲೀಸರು ಹೇಳಿದ್ದಾರೆ. ಬ್ರಾಂಪ್ಟನ್ ನಿವಾಸಿ, 22 ವರ್ಷದ ಅಮನ್‍ದೀಪ

12 May 2024 10:00 pm
ಉಪ್ಪಿನಂಗಡಿ| ಕಸಾಯಿಖಾನೆಗೆ ಜಾನುವಾರು ಸಾಗಾಟ: ಆರೋಪಿ ರಕ್ಷಿತ್ ವಿರುದ್ಧ ಪ್ರಕರಣ ದಾಖಲು

ಉಪ್ಪಿನಂಗಡಿ: ಬೆಳ್ತಂಗಡಿ ತಾಲೂಕಿನ ಪದ್ಮುಂಜ ಎಂಬಲ್ಲಿ ಪಿಕಪ್ ವಾಹನವೊಂದರಲ್ಲಿ ಕಸಾಯಿಖಾನೆಗೆ ಸಾಗಿಸಲ್ಪಡುತ್ತಿದ್ದ ಜಾನುವಾರುಗಳನ್ನು ಉಪ್ಪಿನಂಗಡಿ ಪೊಲೀಸರು ಪತ್ತೆಹಚ್ಚಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬೆಳ್ತಂಗಡಿ

12 May 2024 9:59 pm
ಆಪ್ ಚುನಾವಣಾ ರಣಕಹಳೆ | 10 ಗ್ಯಾರಂಟಿ ಘೋಷಿಸಿದ ಕೇಜ್ರಿವಾಲ್

ಹೊಸದಿಲ್ಲಿ: 2024ರ ಲೋಕಸಭಾ ಚುನಾವಣೆಯಲ್ಲಿ ಆಮ್ ಆದ್ಮಿಪಕ್ಷವು ಜಯಗಳಿಸಿದಲ್ಲಿ, ದಿನದ 24 ಗಂಟೆ ಉಚಿತ ವಿದ್ಯುತ್ ಪೂರೈಕೆ, ಆರೋಗ್ಯಪಾಲನೆ ಸುಧಾರಣೆ ಸೇರಿದಂತೆ ಹಲವಾರು ಸಾರ್ವಜನಿಕ ಕಲ್ಯಾಣ ಉಪಕ್ರಮಗಳ ಜಾರಿ ಸೇರಿದಂತೆ 10 ಗ್ಯಾರಂಟಿ

12 May 2024 9:59 pm
ಬ್ರಿಜ್‌ಭೂಷಣ್ ವಿರುದ್ಧ ದಿಲ್ಲಿ ಕೋರ್ಟ್ ಆದೇಶ ಗೆಲುವಿನೆಡೆಗೆ ಇಟ್ಟ ಒಂದು ಸಣ್ಣ ಹೆಜ್ಜೆ: ಸಾಕ್ಷಿ ಮಲಿಕ್

ಹೊಸದಿಲ್ಲಿ : ಲೈಂಗಿಕ ಕಿರುಕುಳ ಹಾಗೂ ಬೆದರಿಕೆಗೆ ಸಂಬಂಧಿಸಿದ ಪ್ರಕರಣದಲ್ಲಿ ಭಾರತೀಯ ಕುಸ್ತಿ ಒಕ್ಕೂಟ (ಡಬ್ಲ್ಯುಎಫ್‌ಐ)ದ ಮಾಜಿ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ದ ದೋಷಾರೋಪ ರೂಪಿಸುವಂತೆ ದಿಲ್ಲಿ ನ್ಯಾಯಾಲಯವು ನ

12 May 2024 9:54 pm
ದಾಖಲೆಯ 29ನೇ ಬಾರಿ ಎವರೆಸ್ಟ್ ಪರ್ವತವೇರಿದ ನೇಪಾಳದ ಪರ್ವತಾರೋಹಿ ಕಮಿರಿತ ಶೆರ್ಪ

ಕಠ್ಮಂಡು: `ಎವರೆಸ್ಟ್ ಮ್ಯಾನ್' ಎಂದೇ ಹೆಸರಾದ ನೇಪಾಳದ ಕಮಿರಿತ ಶೆರ್ಪ ರವಿವಾರ 29ನೇ ಬಾರಿ ವಿಶ್ವದ ಅತೀ ಎತ್ತರದ ಶಿಖರ ಎವರೆಸ್ಟ್ ಪರ್ವತವನ್ನು ಏರುವ ಮೂಲಕ ತನ್ನದೇ ದಾಖಲೆಯನ್ನು ತಿದ್ದಿ ಬರೆದಿದ್ದಾರೆ. ಪರ್ವತಾರೋಹಿ ಮತ್ತು ಗೈಡ

12 May 2024 9:53 pm
ನಾಳೆ(ಮೇ 12) ನಾಲ್ಕನೇ ಹಂತದ ಲೋಕಸಭಾ ಚುನಾವಣೆ | 96 ಕ್ಷೇತ್ರಗಳಲ್ಲಿ ಮತದಾನ ; ಕಣದಲ್ಲಿ 1717 ಅಭ್ಯರ್ಥಿಗಳು

ಹೊಸದಿಲ್ಲಿ : ಲೋಕಸಭಾ ಚುನಾವಣೆಯ ನಾಲ್ಕನೆ ಹಂತದ ಮತದಾನವು ಸೋಮವಾರ ನಡೆಯಲಿದೆ. 9 ರಾಜ್ಯಗಳು ಹಾಗೂ ಒಂದು ಕೇಂದ್ರಾಡಳಿತ ಪ್ರದೇಶದ ಒಟ್ಟು 96 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದ್ದು, 1717 ಅಭ್ಯರ್ಥಿಗಳ ಭವಿಷ್ಯ ಮತಯಂತ್ರ ಸೇರಲಿದೆ. ಆಂ

12 May 2024 9:49 pm
ಕೇಜ್ರಿವಾಲ್‍ಗೆ ಹುಚ್ಚು, ಬಿಜೆಪಿಯಲ್ಲಿ ವಯಸ್ಸಿನ ಬಗ್ಗೆ ನಿರ್ಧಾರ ಕೈಗೊಂಡಿಲ್ಲ: ಆರ್.ಅಶೋಕ್

ಬೆಂಗಳೂರು: ಹೊಸದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಬಹಳ ದಿನ ಜೈಲಿನಲ್ಲಿ ಇದ್ದಿದ್ದರಿಂದ ಹುಚ್ಚರಂತೆ ವರ್ತಿಸುತ್ತಿದ್ದಾರೆ. ವಯಸ್ಸಿನ ಆಧಾರದ ಮೇಲೆ ಟಿಕೆಟ್ ನೀಡುವ ಕುರಿತು ಬಿಜೆಪಿಯಲ್ಲಿ ತೀರ್ಮಾನ ಕೈಗೊಂಡಿಲ್ಲ

12 May 2024 9:46 pm
ರೈಲು ಢಿಕ್ಕಿ ಹೊಡೆದು ವ್ಯಕ್ತಿ ಮೃತ್ಯು

ಉಳ್ಳಾಲ: ರೈಲು ಢಿಕ್ಕಿ ಹೊಡೆದು ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಉಳ್ಳಾಲ ಠಾಣಾ ವ್ಯಾಪ್ತಿಯ ಒಳಪೇಟೆ ಎಂಬಲ್ಲಿ ಸಂಭವಿಸಿದೆ. ಮೃತರನ್ನು ಕೇರಳ ಕಣ್ಣೂರು ನಿವಾಸಿ ಮುಸ್ತಫಾ ಎಂದು ಗುರುತಿಸಲಾಗಿದೆ ಅವರು ರೈಲ್ವೆ ಟ್ರ್ಯಾಕ್ ನಲ್

12 May 2024 9:46 pm
ಹಂದಿ ಕಿಡ್ನಿ ಕಸಿ ಮಾಡಿದ್ದ ಅಮೆರಿಕದ ವ್ಯಕ್ತಿ ಸಾವು

ವಾಷಿಂಗ್ಟನ್ : ಹಂದಿಯ ಕಿಡ್ನಿಯನ್ನು ಕಸಿ ಮಾಡಿಸಿಕೊಂಡಿದ್ದ ವಿಶ್ವದ ಪ್ರಥಮ ವ್ಯಕ್ತಿ ಎನಿಸಿಕೊಂಡಿದ್ದ ಅಮೆರಿಕದ ರಿಚರ್ಡ್ ಸ್ಲೆಮಾನ್ ಕಸಿ ಮಾಡಿಸಿಕೊಂಡ 2 ತಿಂಗಳ ಬಳಿಕ, ಮೃತಪಟ್ಟಿರುವುದಾಗಿ ವರದಿಯಾಗಿದೆ. 62 ವರ್ಷದ ರಿಚರ್ಡ್ ರ

12 May 2024 9:46 pm
91 ವರ್ಷದ ಸುಬ್ಬಮ್ಮ ಜಸ್ತಿ ದೇಶದ ಅತ್ಯಂತ ಹಿರಿಯ ವಯಸ್ಸಿನ ಬಿಲಿಯಾಧೀಶೆ ; ಫೋರ್ಬ್ಸ್ ಪಟ್ಟಿಯಲ್ಲಿ ಸ್ಥಾನ

ಹೊಸದಿಲ್ಲಿ : ಸುಬ್ಬಮ್ಮ ಜಸ್ತಿ ಅವರು ಭಾರತದ ಅತ್ಯಂತ ಹಿರಿಯ ವಯಸ್ಸಿನ ಶತಕೋಟ್ಯಾಧೀಶೆಯೆಂಬ ದಾಖಲೆಗೆ ಪಾತ್ರರಾಗಿದ್ದು, ಫೋರ್ಬ್ಸ್ ಬಿಲಿಯಾಧೀಶರ ಪಟ್ಟಿಗೆ ಸೇರ್ಪಡೆಗೊಂಡಿದ್ದಾರೆ. 91 ವರ್ಷ ವಯಸ್ಸಿನ ಜಸ್ತಿ ಅವರ ಒಟ್ಟು ಸಂಪತ್

12 May 2024 9:42 pm
ಕೆನಡಾದಲ್ಲಿ ಭೀಕರ ಕಾಡ್ಗಿಚ್ಚು | ಸಾವಿರಾರು ಜನರ ಸ್ಥಳಾಂತರ

ಒಟ್ಟಾವೊ : ಕೆನಡಾದ ಬ್ರಿಟಿಷ್ ಕೊಲಂಬಿಯಾ ಪ್ರಾಂತದ ಈಶಾನ್ಯ ಭಾಗದಲ್ಲಿ ವೇಗವಾಗಿ ಹರಡುತ್ತಿರುವ ಕಾಡ್ಗಿಚ್ಚನ್ನು ನಿಯಂತ್ರಿಸಲು ಸಮರೋಪಾದಿ ಕಾರ್ಯಾಚರಣೆ ಆರಂಭಗೊಂಡಿದ್ದು ಸಾವಿರಾರು ಮಂದಿಯನ್ನು ಸುರಕ್ಷಿತ ಪ್ರದೇಶಕ್ಕೆ ಸ್

12 May 2024 9:38 pm
ದ.ಕ. ಜಿಲ್ಲೆಯಲ್ಲಿ ಗುಡುಗು, ಸಿಡಿಲ ಆರ್ಭಟ; ಗಾಳಿಗೆ 7 ಮನೆಗಳಿಗೆ ಹಾನಿ

ಮಂಗಳೂರು: ಕಳೆದ ಒಂದೆರಡು ದಿನಗಳಿಂದ ಕರಾವಳಿಯ ಗ್ರಾಮೀಣ ಭಾಗದಲ್ಲಿ ಸಂಜೆ ವೇಳೆ ಗುಡುಗಿನ ಆರ್ಭಟ, ಗಾಳಿಯೊಂದಿಗೆ ಮಳೆಯಾಗುತ್ತಿದ್ದು, ರವಿವಾರ ಸಂಜೆ ಜಿಲ್ಲೆಯ ಹಲವಡೆ ಮಳೆಯಾಗಿದೆ. ಮಂಗಳೂರು, ಪುತ್ತೂರು, ಬೆಳ್ತಂಗಡಿ, ಸುಳ್ಯ ಭಾಗ

12 May 2024 9:33 pm
ಗರ್ಭಧಾರಣೆ ಕುರಿತು ಕೃತಿಯಲ್ಲಿ ‘ಬೈಬಲ್’ ಪದದ ಬಳಕೆ: ನಟಿ ಕರೀನಾ ಕಪೂರ್‌ಗೆ ಮಧ್ಯಪ್ರದೇಶ ಹೈಕೋರ್ಟ್ ನೋಟಿಸ್

ಭೋಪಾಲ: ಗರ್ಭಧಾರಣೆ ಕುರಿತು ತನ್ನ ಕೃತಿಯ ಶೀರ್ಷಿಕೆಯಲ್ಲಿ ‘ಬೈಬಲ್’ ಪದವನ್ನು ಬಳಸಿದ್ದನ್ನು ಆಕ್ಷೇಪಿಸಿ ಸಲ್ಲಿಸಲಾಗಿರುವ ಅರ್ಜಿಗೆ ಸಂಬಂಧಿಸಿದಂತೆ ನಟಿ ಕರೀನಾ ಕಪೂರ್ ಖಾನ್ ಅವರಿಗೆ ಮಧ್ಯಪ್ರದೇಶ ಉಚ್ಚ ನ್ಯಾಯಾಲಯವು ನೋಟಿ

12 May 2024 9:32 pm
ಗಾಝಾದಲ್ಲಿ ಇಸ್ರೇಲ್ ಕಾರ್ಯಾಚರಣೆ ತಡೆಯಲು ಐಸಿಜೆಗೆ ದಕ್ಷಿಣ ಆಫ್ರಿಕಾ ಮನವಿ

ದಿ ಹೇಗ್ : ರಫಾದಲ್ಲಿ ಇಸ್ರೇಲ್‍ನ ಮಿಲಿಟರಿ ಕಾರ್ಯಾಚರಣೆಯು ಗಾಝಾದಲ್ಲಿನ ಫೆಲೆಸ್ತೀನೀಯರ ಅಸ್ತಿತ್ವಕ್ಕೆ ಅಪಾಯಕಾರಿಯಾಗಿದೆ. ಆದ್ದರಿಂದ ಇಸ್ರೇಲ್ ಅನ್ನು ತಡೆಯಲು ತುರ್ತು ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅಂತರರಾಷ್ಟ್ರೀ

12 May 2024 9:31 pm
ಜಾರ್ಖಂಡ್ ಭೂ ಕಬಳಿಕೆ ಪ್ರಕರಣ | ಇನ್ನೂ ಮೂವರ ಬಂಧನ

ರಾಂಚಿ: ಜಾರ್ಖಂಡ್‌ನ ಮಾಜಿ ಮುಖ್ಯಮಂತ್ರಿ ಹೇಮಂತ ಸೊರೇನ್ ಅವರು ಆರೋಪಿಯಾಗಿರುವ ಭೂ ಕಬಳಿಕೆ ಪ್ರಕರಣದಲ್ಲಿ ಇನ್ನೂ ಮೂವರನ್ನು ಬಂಧಿಸಲಾಗಿದೆ ಎಂದು ಜಾರಿ ನಿರ್ದೇಶನಾಲಯ (ಈಡಿ)ವು ರವಿವಾರ ತಿಳಿಸಿದೆ. ಸಂಜೀತ ಕುಮಾರ, ಮುಹಮ್ಮದ್ ಇ

12 May 2024 9:26 pm
ಗಾಝಾದಲ್ಲಿನ ಸಾಮೂಹಿಕ ಸಮಾಧಿಗಳ ಬಗ್ಗೆ ತನಿಖೆಗೆ ವಿಶ್ವಸಂಸ್ಥೆ ಭದ್ರತಾ ಮಂಡಳಿ ಆಗ್ರಹ

ನ್ಯೂಯಾರ್ಕ್ : ಗಾಝಾದ ಆಸ್ಪತ್ರೆಗಳ ಬಳಿ ನೂರಾರು ಮೃತದೇಹಗಳನ್ನು ಹೊಂದಿರುವ ಸಾಮೂಹಿಕ ಸಮಾಧಿಗಳಿವೆ ಎಂಬ ಆರೋಪದ ಬಗ್ಗೆ ತಕ್ಷಣದ ಮತ್ತು ಸ್ವತಂತ್ರ ತನಿಖೆಗೆ ವಿಶ್ವಸಂಸ್ಥೆ ಭದ್ರತಾ ಮಂಡಳಿ ಆಗ್ರಹಿಸಿದೆ. `ಗಾಝಾದ ಅಲ್-ಶಿಫಾ ಮತ್

12 May 2024 9:24 pm
ಲೋಕಸಭಾ ಚುನಾವಣೆಯ ಮತದಾನಕ್ಕೆ ಮುನ್ನ ನಮ್ಮ ಕಾರ್ಯಕರ್ತರ ಬಂಧನ : ಎನ್‌ಸಿ, ಪಿಡಿಪಿ ಆರೋಪ

ಶ್ರೀನಗರ: ಜಮ್ಮು-ಕಾಶ್ಮೀರ ಪೋಲಿಸರು ಕಾಶ್ಮೀರ ಪ್ರದೇಶದಲ್ಲಿ ಲೋಕಸಭಾ ಚುನಾವಣೆಯ ಮುನ್ನ ತಮ್ಮ ಕಾರ್ಯಕರ್ತರನ್ನು ಬಂಧಿಸಿದ್ದಾರೆ ಎಂದು ನ್ಯಾಷನಲ್ ಕಾನ್ಫರೆನ್ಸ್(ಎನ್‌ಸಿ) ಮತ್ತು ಪಿಡಿಪಿ ಆರೋಪಿಸಿವೆ. ನಿನ್ನೆಯಿಂದಲೂ ಪೋಲಿಸ

12 May 2024 9:22 pm
ಶೇ. 50ಕ್ಕೂ ಹೆಚ್ಚು ಮತದಾರರು ʼನೋಟಾʼ ಆಯ್ಕೆ ಮಾಡಿದರೆ ಮಾತ್ರ ಅದು ಪರಿಗಣನೆಗೆ ಬರಲಿದೆ : ಮಾಜಿ ಮುಖ್ಯ ಚುನಾವಣಾ ಆಯುಕ್ತ ರಾವತ್

ಹೊಸದಿಲ್ಲಿ: ನೋಟಾ ಕೇವಲ ಸಾಂಕೇತಿಕ ಪರಿಣಾಮವನ್ನು ಹೊಂದಿದ್ದು, ಯಾವುದೇ ಕ್ಷೇತ್ರದಲ್ಲಿ ಶೇ. 50ಕ್ಕಿಂತ ಹೆಚ್ಚು ಮತದಾರರು ನೋಟಾವನ್ನು ಆಯ್ಕೆ ಮಾಡಿಕೊಂಡರೆ ಮಾತ್ರ ಚುನಾವಣಾ ಫಲಿತಾಂಶಗಳಲ್ಲಿ ಅದನ್ನು ಕಾನೂನಾತ್ಮಕವಾಗಿ ಜಾರಿಗ

12 May 2024 9:16 pm
ರೇವಣ್ಣ ವಿರುದ್ಧದ ಮಹಿಳೆಯ ಅಪಹರಣ ಪ್ರಕರಣ : ವಿಡಿಯೊ ಹೇಳಿಕೆ ಬಿಡುಗಡೆ ಮಾಡಿದ ಸಂತ್ರಸ್ತೆ

ಬೆಂಗಳೂರು : ಜೆಡಿಎಸ್ ಶಾಸಕ ಎಚ್.ಡಿ.ರೇವಣ್ಣ ವಿರುದ್ಧದ ಮಹಿಳೆ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತ ಮಹಿಳೆಯೊಬ್ಬರು ವಿಡಿಯೊ ಬಿಡುಗಡೆ ಮಾಡಿದ್ದು, ರೇವಣ್ಣ ಕುಟುಂಬದಿಂದ ಯಾವುದೇ ತೊಂದರೆಯಾಗಿಲ್ಲ ಎಂದಿರುವುದು ಚರ

12 May 2024 9:16 pm
ಬದುಕಿನ ಪರೀಕ್ಷೆಯ ಪ್ರಶ್ನೆಗಳಿಗೆ ಶಿಬಿರದಿಂದ ಉತ್ತರ : ಡಾ ವಾಸುದೇವ ಬೆಳ್ಳೆ

ಮಂಗಳೂರು, ಮೇ 12: ಶಿಬಿರದ ವಿದ್ಯಾರ್ಥಿಗಳ ಲವಲವಿಕೆ ಕಂಡು ಪೋಷಕರ ಮುಖದಲ್ಲಿರುವ ಖುಷಿಯನ್ನು ಕಾಣುವುದೇ ಸೊಗಸಾಗಿದೆ. ಇಂತಹ ಬೇಸಿಗೆ ಶಿಬಿರಗಳ ಉದ್ದೇಶವು ಮಕ್ಕಳನ್ನು ಉಲ್ಲಾಸಿತರಾಗಿ, ವಿಚಾರಶೀಲರನ್ನಾಗಿ ಮಾಡುವುದಾ ಗಿದೆ. ಶಾಲೆ

12 May 2024 9:08 pm
ಮೇ 13ರಿಂದ ಜೂ.30ರವರೆಗೆ ಸಿಟಿ ಗೋಲ್ಡ್‌ನಲ್ಲಿ ಬ್ರೈಡಲ್ ಫೆಸ್ಟ್

ಮಂಗಳೂರು, ಮೇ 12: ನಗರದ ಕಂಕನಾಡಿಯಲ್ಲಿರುವ ಸಿಟಿ ಗೋಲ್ಡ್ ಡೈಮಂಡ್‌ನಲ್ಲಿ ‘ಬ್ರೈಡ್ ಇನ್ ಯು’ ಎಂಬ ‘ಬ್ರೈಡಲ್ ಫೆಸ್ಟ್’ ಮೇ 13 ರಿಂದ ಜೂನ್ 30ರವರೆಗೆ ನಡೆಯಲಿದೆ. ಬ್ರೈಡ್ ಇನ್ ಯು ಪ್ರಯುಕ್ತ ದೇಶ ವಿದೇಶಗಳ ವಿವಿಧ ರೀತಿಯ ಚಿನ್ನ ಹಾಗು

12 May 2024 8:50 pm
ಡೆಮಾಕ್ರಸಿ ಇನ್ ಆಕ್ಷನ್ ಛಾಯಾಗ್ರಹಣ ಸ್ಪರ್ಧೆ

ಉಡುಪಿ: ರಾಜ್ಯದಲ್ಲಿ ಎ.26 ಹಾಗೂ ಮೇ 7ರಂದು ನಡೆದ ಸಾರ್ವತ್ರಿಕ ಲೋಕಸಭಾ ಚುನಾವಣೆಯಲ್ಲಿ ಮತದಾನದ ಕುರಿತು ಮಾಧ್ಯಮಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಮತ್ತು ಹವ್ಯಾಸಿ ಛಾಯಾಗ್ರಾಹಕರು ‘ಡೆಮಾಕ್ರಸಿ ಇನ್ ಆಕ್ಷನ್’ ಛಾಯಾಗ್ರಹಣ ಸ್

12 May 2024 8:29 pm
ಉಡುಪಿ: ಮೇ 16ರಿಂದ ಮೂರು ದಿನ ಮಾವು ಮೇಳ

ಉಡುಪಿ, ಮೇ 12: ಜಿಲ್ಲಾ ತೋಟಗಾರಿಕಾ ಇಲಾಖೆ ಹಾಗೂ ರಾಮನಗರ ಜಿಲ್ಲಾ ತೆಂಗು ಮತ್ತು ಮಾವು ರೈತ ಉತ್ಪಾದಕರ ಸಂಸ್ಥೆ ರಾಮನಗರ ಜಿಲ್ಲೆ ಇವರ ಜಂಟಿ ಆಶ್ರಯದಲ್ಲಿ ಮಾವಿನ ಹಣ್ಣುಗಳ ಪ್ರದರ್ಶನ ಹಾಗೂ ಮಾರಾಟ ಮೇಳ ಮೇ16ರಿಂದ 19ರವರೆಗೆ ನಡೆಯಲಿದ

12 May 2024 8:26 pm
ಸಂಸ್ಕೃತಿ ಸಂವರ್ಧನೆ ಎಲ್ಲರ ಕರ್ತವ್ಯ: ಹಾದಿಗಲ್ಲು ಲಕ್ಷ್ಮೀನಾರಾಯಣ

ಉಡುಪಿ: ಶಿಕ್ಷಣ ಸಂಸ್ಕಾರವನ್ನು ಕೊಡಬೇಕು. ಕೇವಲ ಉದ್ಯೋಗಕ್ಕಾಗಿ ಮಾತ್ರ ಶಿಕ್ಷಣವಾಗಬಾರದು. ಅದು ನಮ್ಮ ವ್ಯಕ್ತಿತ್ವವನ್ನು ರೂಪಿಸಿ ತನ್ಮೂಲಕ ರಾಷ್ಟ್ರದ ಒಳಿತಿಗೆ ಕಾರಣವಾದರೆ ಆ ಶಿಕ್ಷಣ ಅರ್ಥಪೂರ್ಣ ವೆನಿಸುತ್ತದೆ ಎಂದು ಹಾದ

12 May 2024 8:20 pm
ದಿಲ್ಲಿ | ವಿಮಾನ ನಿಲ್ದಾಣ ಸೇರಿದಂತೆ ಕನಿಷ್ಠ 8 ಆಸ್ಪತ್ರೆಗಳಿಗೆ ಬಾಂಬ್ ಬೆದರಿಕೆ

ಹೊಸದಿಲ್ಲಿ : ಇಂದಿರಾಗಾಂಧಿ ಅಂತರರಾಷ್ಟ್ರೀಯ (ಐಜಿಐ) ವಿಮಾನ ನಿಲ್ದಾಣ ಮತ್ತು ದಿಲ್ಲಿಯ ಕನಿಷ್ಠ ಎಂಟು ಆಸ್ಪತ್ರೆಗಳಿಗೆ ರವಿವಾರ ಬಾಂಬ್ ಬೆದರಿಕೆ ಬಂದಿದೆ ಎಂದು ಅಗ್ನಿಶಾಮಕ ಅಧಿಕಾರಿಗಳು ತಿಳಿಸಿದ್ದಾರೆ. ರವಿವಾರ ಸಂಜೆ 6.20ರ ಸು

12 May 2024 8:04 pm
ಮೇ 17-19: ರಾಜ್ಯ ಮಟ್ಟದ ಫಿಡೇ ರೇಟೆಡ್ ಚೆಸ್ ಚಾಂಪಿಯನ್‌ಶಿಪ್

ಮಂಗಳೂರು, ಮೇ 12: ದಕ್ಷಿಣ ಕನ್ನಡ ಚೆಸ್ ಅಸೋಸಿಯೇಶನ್ ವತಿಯಿಂದ ರಾಜ್ಯ ಮಟ್ಟದ 17ರ ವಯೋಮಿತಿಯ ಫಿಡೇ ರೇಟೆಡ್ ಚೆಸ್ ಚಾಂಪಿಯನ್ ಶಿಪ್ ಪಂದ್ಯಾಟವನ್ನು ಮೇ 17ರಿಂದ 19ರ ತನಕ ನಗರದ ಪುರಭವನದ (ಮಿನಿ) ಸಭಾಂಗಣದಲ್ಲಿ ನಡೆಯಲಿದೆ. ರಾಜ್ಯದ 17ವರ್ಷ

12 May 2024 8:00 pm
ಪಶ್ಚಿಮ ಬಂಗಾಳದ ಸಂದೇಶ್ ಖಾಲಿ ಮತ್ತೆ ಉದ್ವಿಗ್ನ | ತೃಣಮೂಲ ಶಾಸಕರ ಸಹಚರನ ಮೇಲೆ ದಾಳಿ

ಕೋಲ್ಕತ್ತಾ: ಪ್ರತಿಭಟನೆಯ ಸಂದರ್ಭದಲ್ಲಿ ಬಿಜೆಪಿಯ ಬೆಂಬಲಿಗರು ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರೊಬ್ಬರ ಮೇಲೆ ದಾಳಿ ನಡೆಸಿದ್ದರಿಂದ, ಪಶ್ಚಿಮ ಬಂಗಾಳದ ದ್ವೀಪ ಪ್ರದೇಶವಾದ ಸಂದೇಶ್ ಖಾಲಿ ಮತ್ತೊಮ್ಮೆ ಉದ್ವಿಗ್ನಗೊಂಡಿದೆ. ತೃಣ

12 May 2024 7:58 pm
ಚಿಕ್ಕಮಗಳೂರು | ಒಂಟಿ ಸಲಗದ ಕಳೇಬರ ಪತ್ತೆ ; ವಿದ್ಯುತ್ ಪ್ರವಹಿಸಿ ಸಾವು ಶಂಕೆ

ಚಿಕ್ಕಮಗಳೂರು : ಆಹಾರ ಅರಸಿ ಕಾಫಿತೋಟಕ್ಕೆ ಬಂದಿದ್ದ ಕಾಡಾನೆಯೊಂದು ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ತಾಲೂಕಿನ ಆಲ್ದೂರು ಹೋಬಳಿಯ ಕಂಚಿಕಲ್ಲುದುರ್ಗಾ ಗ್ರಾಮದಲ್ಲಿರುವ ಕಾಫಿ ಎಸ್ಟೇಟ್‍ವೊಂದರಲ್ಲಿ ರವಿವಾರ ವರದಿಯಾಗ

12 May 2024 7:49 pm
ಎಎಪಿ ಚುನಾಯಿಸಿದರೆ ಮತ್ತೆ ಜೈಲಿಗೆ ಹೋಗಬೇಕಿಲ್ಲ : ಅರವಿಂದ್ ಕೇಜ್ರಿವಾಲ್

ಹೊಸದಿಲ್ಲಿ : 20 ದಿನಗಳ ನಂತರ ನಾನು ಮತ್ತೆ ಜೈಲಿಗೆ ಹೋಗಬೇಕಾಗಿದೆ. ನೀವು ಪೊರಕೆ (ಎಎಪಿಯ ಚಿಹ್ನೆ) ಆಯ್ಕೆ ಮಾಡಿದರೆ ನಾನು ಮತ್ತೆ ಜೈಲಿಗೆ ಹೋಗಬೇಕಾಗಿಲ್ಲ ಎಂದು ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ. ಮಧ್ಯಂ

12 May 2024 7:46 pm
ಮಂಗಳೂರು: ಉಮ್ರಾ ಯಾತ್ರೆ ಹೊರಟ ತಂಡದ ಮುಖ್ಯಸ್ಥನ ಬ್ಯಾಗ್‌ನಿಂದ ಸುಮಾರು 26 ಸಾವಿರ ಸೌದಿ ರಿಯಾಲ್ ಕಳವು

ಮಂಗಳೂರು, ಮೇ 12: ಮಂಗಳೂರು ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಉಮ್ರಾ ಯಾತ್ರೆ ಕೈಗೊಂಡಿದ್ದ 35 ಮಂದಿಯ ತಂಡದ ಮುಖ್ಯಸ್ಥನ ಬ್ಯಾಗ್‌ನಿಂದ 26,342 ಸೌದಿ ರಿಯಾಲ್ (ಅಂದಾಜು 5.88 ಲಕ್ಷ ರೂ.) ಕಳ್ಳತನವಾಗಿರುವ ಬಗ್ಗೆ ಬಜ್ಪೆ ಪೊಲೀಸ್ ಠಾಣ

12 May 2024 7:42 pm
ಸಾಲ ಮರುಪಾವತಿ ಗಡುವು ವಿಸ್ತರಣೆಗೆ ಭಾರತ ಸಮ್ಮತಿಸಿದೆ: ಮಾಲ್ಡೀವ್ಸ್ ವಿದೇಶಾಂಗ ಸಚಿವ

ಮಾಲೆ: 200 ದಶಲಕ್ಷ ಡಾಲರ್ ಪೈಕಿ 150 ದಶಲಕ್ಷ ಡಾಲರ್ ಸಾಲದ ಮರುಪಾವತಿಯ ಗಡುವಿನ ವಿಸ್ತರಣೆಗೆ ಭಾರತವು ಸಮ್ಮತಿಸಿದೆ ಎಂದು ಮಾಲ್ಡೀವ್ಸ್ ವಿದೇಶಾಂಗ ಸಚಿವ ಮೂಸಾ ಝಮೀರ್ ತಿಳಿಸಿದ್ದಾರೆ. 2019ರಲ್ಲಿ ಅಧಿಕಾರ ವಹಿಸಿಕೊಂಡಿದ್ದ ಈ ಹಿಂದಿನ ಸ

12 May 2024 7:38 pm
ಮಡಿಕೇರಿ | ಸಿಡಿಲು ಬಡಿದು ಮನೆಗೆ ಹಾನಿ

 ಮಡಿಕೇರಿ : ತಾಲ್ಲೂಕಿನ ಗಾಳಿಬೀಡು ಗ್ರಾ.ಪಂ ವ್ಯಾಪ್ತಿಯ ಕಾಲೂರು ಗ್ರಾಮದ ಬಾರಿಕೆ ಮೊಟ್ಟೆ ಎಂಬಲ್ಲಿ ಶನಿವಾರ ರಾತ್ರಿ ಜೋರಾಗಿ ಮಳೆ ಸುರಿದು ಸಿಡಿಲು ಬಡಿದ ಪರಿಣಾಮ ಮನೆಯೊಂದಕ್ಕೆ ಹಾನಿಯಾಗಿದೆ. ಸಿಡಿಲಬ್ಬರಕ್ಕೆ ಮನೆಯ ಒಂದು

12 May 2024 7:37 pm
‘ಬ್ಯಾರಿ ಎಲ್ತ್‌ಗಾರ್ತಿಮಾರೊ ಕೂಟ’ದಿಂದ ‘ಸಾಹಿತ್ಯತ್ತೊ ಒಸರ್’ ಕಾರ್ಯಕ್ರಮ

ಮಂಗಳೂರು: ‘ಬ್ಯಾರಿ ಎಲ್ತ್‌ಗಾರ್ತಿಮಾರೊ ಕೂಟ’ದ ವತಿಯಿಂದ ‘ಸಾಹಿತ್ಯತ್ತೊ ಒಸರ್ 2024’ ಕಾರ್ಯಕ್ರಮವು ನಗರದ ಸಹೋದಯ ಹಾಲ್‌ನಲ್ಲಿ ರವಿವಾರ ನಡೆಯಿತು. ‘ಪಾಟೆಲ್ತ್‌ರೊ ಒಸರ್’ ಶೀರ್ಷಿಕೆಯಡಿ 14 ಬ್ಯಾರಿ ಲೇಖಕಿಯರು ಬ್ಯಾರಿ, ತುಳು, ಕನ

12 May 2024 7:15 pm
ಸಿಪಿಐಎಂ ಮುಡಿಪು ವಲಯ ಕಚೇರಿ ಉದ್ಘಾಟನೆ

ಕೊಣಾಜೆ: ಶೋಷಣೆ, ದೌರ್ಜನ್ಯ, ಶೋಷಣೆಗೆ ಒಳಗಾದವರ ಪರವಾಗಿ ಹೋರಾಡುವ ಪಕ್ಷ ಎಂದರೆ ಅದು ಸಿಪಿಐಎಂ ಪಕ್ಷ ಎಂದು ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಕೆ.ಯಾದವ ಶೆಟ್ಟಿ ಅಭಿಪ್ರಾಯಪಟ್ಟರು. ಉಳ್ಳಾಲ‌ ತಾಲೂಕಿನ 11 ಗ್ರಾಮಗಳಿಗೆ ಸಂಬಂಧಿಸಿದ ಭ

12 May 2024 7:10 pm
ಚೇರ್ಕಾಡಿ: ಯಕ್ಷಗಾನ ಕಲಾರಂಗದ 52ನೇ ಮನೆ ಹಸ್ತಾಂತರ

ಉಡುಪಿ, ಮೇ12: ಯಕ್ಷಗಾನ ಕಲಾರಂಗದ ವಿದ್ಯಾಪೋಷಕ್‌ನ ಪಿಯುಸಿ ವಿದ್ಯಾರ್ಥಿನಿ ಬ್ರಹ್ಮಾವರ ತಾಲೂಕಿನ ಚೇರ್ಕಾಡಿ ಸೃಷ್ಟಿ ಇವಳಿಗೆ ಉಜ್ವಲ್ ಡೆವಲಪರ್ಸ್‌ನ ಮಾಲಕ ಪಿ. ಪುರುಷೋತ್ತಮ ಶೆಟ್ಟಿ ಅವರು ತಾಯಿ ಅವರ ನೆನಪಿನಲ್ಲಿ ನಿರ್ಮಿ ಸಿದ

12 May 2024 7:08 pm
ಕುಂದಾಪುರ: ರಸ್ತೆ ಮದ್ಯೆ ಅಪಾಯಕಾರಿ ಹೊಂಡ !

ಕುಂದಾಪುರ: ಕುಂದಾಪುರ ನಗರದ ಹೃದಯಭಾಗದ ಸಂಪರ್ಕಕ್ಕೆ ಸಮೀಪದ ಸರ್ವೀಸ್ ರಸ್ತೆ ಮದ್ಯೆ ಬೃಹದಾಕಾರದ ಗುಂಡಿಯೊಂದು ನಿರ್ಮಾಣವಾಗಿದ್ದು ಸುಗಮ ಸಂಚಾರಕ್ಕೆ ತೊಡಕಾಗುತ್ತಿದೆ. ಕುಂದಾಪುರ ಯುನಿಟಿ ಹಾಲ್ ಬಳಿ ಅಥವಾ ಎಲ್.ಐ.ಸಿ (ಬೊಬ್ಬರ್

12 May 2024 7:03 pm
ರಾಜ್ಯದಲ್ಲಿ ಒಂದು ವಾರದ ಕಾಲ ಗುಡುಗು ಸಹಿತ ಭಾರೀ ಮಳೆ ಸಾಧ್ಯತೆ

ಬೆಂಗಳೂರು : ರಾಜ್ಯದಲ್ಲಿ ಪೂರ್ವ ಮುಂಗಾರು ಮಳೆ ಚುರುಕಾಗಿದ್ದು, ಸತತವಾಗಿ ಒಂದು ವಾರದ ಕಾಲ ಗುಡುಗು ಸಹಿತ ಬಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಕ

12 May 2024 6:53 pm
ಬೆಂಗಳೂರು | ಕಾರು ಹರಿದು ಬಾಲಕ ಮೃತ್ಯು

ಬೆಂಗಳೂರು : ಅಡ್ಡಾದಿಡ್ಡಿಯಾಗಿ ಕಾರು ಚಲಾಯಿಸಿದ ಯುವಕನ ನಿರ್ಲಕ್ಷ್ಯಕ್ಕೆ ಐದು ವರ್ಷದ ಬಾಲಕ ಮೃತಪಟ್ಟಿರುವ ಘಟನೆ ಇಲ್ಲಿನ ಜೀವನ್ ಭೀಮಾನಗರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಮುರುಗೇಶ್ ಪಾಳ್ಯದ ಕಾಳಪ್ಪ ಲೇಔಟ್‍ನಲ್ಲಿ ವರದಿ

12 May 2024 6:48 pm
ಕುಡಿಯುವ ನೀರು ನಿರ್ವಹಣೆ ಕುರಿತು ಸಭೆ ನಡೆಸಲು ನೀತಿ ಸಂಹಿತೆ ಸಡಿಲಗೊಳಿಸಿ : ECಗೆ ಸಚಿವ ಪ್ರಿಯಾಂಕ್ ಖರ್ಗೆ ಮನವಿ

ಬೆಂಗಳೂರು : ರಾಜ್ಯದಲ್ಲಿ ತೀವ್ರ ಸ್ವರೂಪದ ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ ಕುಡಿಯುವ ನೀರು ನಿರ್ವಹಣೆ ಕುರಿತು ಸಭೆ ನಡೆಸಲು ಲೋಕಸಭಾ ಚುನಾವಣೆ ಮಾದರಿ ನೀತಿ ಸಂಹಿತೆಯಿಂದ ವಿನಾಯತಿ ನೀಡಬೇಕೆಂದು ಕೋರಿ ಗ್ರಾಮೀಣಾಭಿವೃದ್ಧಿ ಮ

12 May 2024 6:42 pm
ಅಶ್ಲೀಲ ವಿಡಿಯೋಗಳ ಪೆನ್‌ಡ್ರೈವ್ ಪ್ರಕರಣ | ಮಾಜಿ ಶಾಸಕ ಪ್ರೀತಂ ಗೌಡ ಆಪ್ತರು ಎಸ್‌ಐಟಿ ವಶಕ್ಕೆ

ಹಾಸನ : ಹಾಸನ ಸಂಸದ ಪ್ರಜ್ವಲ್ ರೇವಣ್ಣ  ಅವರದ್ದು ಎನ್ನಲಾಗಿರುವ ಅಶ್ಲೀಲ ವಿಡಿಯೋ ವೈರಲ್ ಪ್ರಕರಣ ವಿಚಾರವಾಗಿ ಹಾಸನ ಕ್ಷೇತ್ರದ ಮಾಜಿ ಶಾಸಕ ಪ್ರೀತಂ ಗೌಡ ಅವರ ಆಪ್ತರಾದ ಲಿಖಿತ್ ಹಾಗೂ ಚೇತನ್ ಇಬ್ಬರನ್ನು ಎಸ್.ಐ.ಟಿ. ತಂಡವು ಕೇಸ್

12 May 2024 6:34 pm
ಕಡಬದಲ್ಲಿ ಭಾರೀ ಗಾಳಿ, ಮಳೆ: ಬೃಹತ್ ಗಾತ್ರದ ಮರ ಬಿದ್ದು ಆಟೋ ರಿಕ್ಷಾ, ಕಾರಿಗೆ ಹಾನಿ

ಕಡಬ: ಕಡಬ ಪರಿಸರದಲ್ಲಿ ರವಿವಾರ ಸಂಜೆಯ ಸುಮಾರಿಗೆ ಭಾರೀ ಗಾಳಿ ಮಳೆಯಾಗಿದ್ದು, ಬೃಹತ್ ಗಾತ್ರದ ಮರ ಬಿದ್ದ ಪರಿಣಾಮ ಆಟೋ ರಿಕ್ಷಾ ಹಾಗೂ ಕಾರಿಗೆ ಹಾನಿಯಾಗಿದೆ. ಕಡಬ, ಬಿಳಿನೆಲೆ, ಸುಬ್ರಹ್ಮಣ್ಯ, ಪಂಜ, ಕಾಣಿಯೂರು, ಆಲಂಕಾರು, ಆತೂರು, ಇಚ

12 May 2024 6:23 pm
ಸರ್ಕಾರಿ ಶಾಲೆಗಳ ಅಭಿವೃದ್ಧಿ, ಉಚಿತ ವಿದ್ಯುತ್...:‌ 10 ಗ್ಯಾರಂಟಿ ಘೋಷಿಸಿದ ಅರವಿಂದ್‌ ಕೇಜ್ರಿವಾಲ್‌

ಹೊಸದಿಲ್ಲಿ: ಅಬಕಾರಿ ನೀತಿ ಪ್ರಕರಣದಲ್ಲಿ ಇತ್ತೀಚೆಗಷ್ಟೇ ಜೈಲಿನಿಂದ ಹೊರ ಬಂದಿರುವ ದಿಲ್ಲಿ ಸಿಎಂ ಅರವಿಂದ್‌ ಕೇಜ್ರಿವಾಲ್‌ ಅವರು ಲೋಕಸಭಾ ಚುನಾವಣಾ ಪ್ರಚಾರದ ಅಂಗವಾಗಿ ಎಎಪಿಯ 10 ಗ್ಯಾರಂಟಿಗಳನ್ನು ಘೋಷಿಸಿದ್ದಾರೆ. ಉಚಿತ ವಿದ

12 May 2024 5:24 pm
ಮಹಾರಾಷ್ಟ್ರದ ಆಡಳಿತಾರೂಢ ಮೈತ್ರಿಕೂಟಕ್ಕೆ ಮರಾಠರು ಪಾಠ ಕಲಿಸಲಿದ್ದಾರೆ: ಮರಾಠಾ ಹೋರಾಟಗಾರ ಮನೋಜ್ ಜಾರಂಗೆ

ಮುಂಬೈ: ತಮಗೆ ಮೀಸಲಾತಿಯನ್ನು ನಿರಾಕರಿಸಿ ಪ್ರತಿಭಟನಾಕಾರರ ವಿರುದ್ಧ ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸುತ್ತಿರುವ ಮಹಾರಾಷ್ಟ್ರದ ಆಡಳಿತಾರೂಢ ಮೈತ್ರಿಕೂಟಕ್ಕೆ ಸಮುದಾಯವು ಪಾಠ ಕಲಿಸಲಿದೆ ಎಂದು ಮರಾಠಾ ಹೋರಾಟಗಾರ ಮನೋಜ್ ಜ

12 May 2024 5:07 pm
ಅಮೆರಿಕ: 1500 ಮೀಟರ್ ಓಟದ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದ ಹರ್ಯಾಣ ರೈತನ ಪುತ್ರ ಪರ್ವೇಝ್ ಖಾನ್

ಲೂಸಿಯಾನ: ಮೇ 11ರಂದು ನಡೆದ 1500 ಮೀಟರ್ ಓಟದ ಸ್ಪರ್ಧೆಯಲ್ಲಿ ಚಿನ್ನದ ಪದಕ ಜಯಿಸುವ ಮೂಲಕ ಭಾರತದ ಪರ್ವೇಝ್ ಖಾನ್ ಎಸ್ಇಸಿ ಕ್ರೀಡಾಕೂಟದಲ್ಲಿ ಇತಿಹಾಸ ನಿರ್ಮಿಸಿದ್ದಾರೆ. ಹರ್ಯಾಣದ ರೈತರೊಬ್ಬರ ಪುತ್ರ ಪರ್ವೇಝ್ ಖಾನ್, 1500 ಮೀಟರ್ ಗುರಿ

12 May 2024 4:45 pm
ಹಂಚಿಕೆಯಾಗದೇ ಬಾಡಿಗೆಯನ್ನೂ ನೀಡದೇ 8 ವರ್ಷ ಸರಕಾರಿ ನಿವಾಸದಲ್ಲಿ ವಾಸವಿದ್ದ ಬಿಜೆಪಿ ಅಭ್ಯರ್ಥಿ!

ಲೂಧಿಯಾನಾ (ಪಂಜಾಬ್),ಮೇ 12: ಲೂಧಿಯಾನಾ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿರುವ ರವನೀತ್ ಸಿಂಗ್ ಬಿಟ್ಟು ಕಳೆದ ಎಂಟು ವರ್ಷಗಳಿಂದಲೂ ನಗರದಲ್ಲಿಯ ಸರಕಾರಿ ನಿವಾಸದಲ್ಲಿ ವಾಸವಾಗಿದ್ದಾರೆ. ಅಸಲಿಗೆ ಈ ನಿವಾಸ ಅವರಿಗೆ ಹಂ

12 May 2024 4:37 pm
ದೇಶದಲ್ಲಿ ಕಾಂಗ್ರೆಸ್ ನೇತೃತ್ವದ ʼಇಂಡಿಯಾʼ ಮೈತ್ರಿಕೂಟ ಅಧಿಕಾರಕ್ಕೆ ಬರಲಿದೆ : ಡಿ.ಕೆ.ಶಿವಕುಮಾರ್

ಬೆಂಗಳೂರು: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನೇತೃತ್ವದ ಇಂಡಿಯಾ ಮೈತ್ರಿಕೂಟ ಅಧಿಕಾರಕ್ಕೆ ಬರಲಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ವಿಶ್ವಾಸ ವ್ಯಕ್ತಪಡಿಸಿದರು. ಕೆಪಿಸಿಸಿ ಕಚೇರಿಯಲ್ಲಿ ನಡೆದ ಪಕ್ಷದ ಸಭೆ ಬಳಿಕ

12 May 2024 4:31 pm
ಆನೇಕಲ್ | ಪರೀಕ್ಷೆಯಲ್ಲಿ ಫೇಲ್ ಆಗಿದ್ದಕ್ಕೆ ಕೆರೆಗೆ ಹಾರಿ ಇಂಜಿನಿಯರಿಂಗ್ ವಿದ್ಯಾರ್ಥಿ ಆತ್ಮಹತ್ಯೆ

ಆನೇಕಲ್ : ಪರೀಕ್ಷೆಯಲ್ಲಿ ಫೇಲ್ ಆಗಿದ್ದಕ್ಕೆ ಕೆರೆಗೆ ಹಾರಿ ಇಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರು ನಗರ ಜಿಲ್ಲೆ ಆನೇಕಲ್ ತಾಲೂಕಿನ ಜಿಗಣಿಯಲ್ಲಿ ನಡೆದಿರುವುದಾಗಿ ವರದಿಯಾಗಿದೆ. ಬಿಹಾ

12 May 2024 4:06 pm