SENSEX
NIFTY
GOLD
USD/INR

Weather

32    C

ಡಿಜಿಟಲ್ ಸುದ್ದಿ ಮೂಲಗಳು

...
ಗೋವಾದ ನೈಟ್ ಕ್ಲಬ್‌ನಲ್ಲಿ ಅಗ್ನಿ ಅವಘಡ ಪ್ರಕರಣ: ಲೂತ್ರಾ ಸಹೋದರರಿಗೆ ಷರತ್ತುಬದ್ಧ ಜಾಮೀನು ಮಂಜೂರು

ಪಣಜಿ: 25 ಮಂದಿಯ ಪ್ರಾಣಹಾನಿಗೆ ಕಾರಣವಾಗಿದ್ದ ಗೋವಾದ ಬಿರ್ಚ್ ನೈಟ್ ಕ್ಲಬ್ ಅಗ್ನಿ ಅವಘಡಕ್ಕೆ ಸಂಬಂಧಿಸಿದಂತೆ ಗೋವಾದ ನ್ಯಾಯಾಲಯವೊಂದು ಗೌರವ್ ಲೂತ್ರಾ ಹಾಗೂ ಸೌರಭ್ ಲೂತ್ರಾ ಸಹೋದರರಿಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.

1 Apr 2026 3:18 pm
ʼಕೇಂದ್ರ ಸರಕಾರಕ್ಕಿಂತ ನಮ್ಮ ಆರ್ಥಿಕ ಸ್ಥಿತಿ ಉತ್ತಮವಾಗಿದೆʼ : ವಿಜಯೇಂದ್ರಗೆ ಸಿಎಂ ಸಿದ್ದರಾಮಯ್ಯ ತಿರುಗೇಟು

ಬೆಂಗಳೂರು : ವಿಜಯೇಂದ್ರ ಅವರೇ, ಕರ್ನಾಟಕದ ಆರ್ಥಿಕ ಸ್ಥಿತಿ ನಿಮ್ಮ ಪಕ್ಷದ ಆಡಳಿತ ಇರುವ ಕೇಂದ್ರ ಸರಕಾರಕ್ಕಿಂತಲೂ ಉತ್ತಮ ಸ್ಥಿತಿಯಲ್ಲಿದೆ. ನಮ್ಮ ಈ ವರ್ಷದ ನಮ್ಮ ಬಜೆಟ್ ಗಾತ್ರ ರೂ.4,48,004 ಕೋಟಿಗಳಾಗಿದ್ದು, ಇದು ಕಳೆದ ವರ್ಷದ ಬಜೆಟ್

1 Apr 2026 3:15 pm
ಕೆಯುಡಬ್ಲ್ಯೂಜೆ 2024ನೇ ಸಾಲಿನ ವಾರ್ಷಿಕ ಪ್ರಶಸ್ತಿ ಘೋಷಣೆ; 4 ಜನ ಪತ್ರಕರ್ತರಿಗೆ ಪ್ರಶಸ್ತಿ

ಯಾದಗಿರಿ: ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ(ಕೆಯುಡಬ್ಲ್ಯೂಜೆ)ದ 2024ನೇ ಸಾಲಿನ ವಾರ್ಷಿಕ ಪ್ರಶಸ್ತಿ ಜಿಲ್ಲೆಯ ನಾಲ್ವರು ಪತ್ರಕರ್ತರಿಗೆ ಪ್ರಶಸ್ತಿ ಲಭಿಸಿದೆ ಎಂದು ಸಂಘದ ಜಿಲ್ಲಾಧ್ಯಕ್ಷ ಮಲ್ಲಪ್ಪ ಸಂಕೀನ್ ಹೇಳಿದರು. ಈ ಕುರ

1 Apr 2026 3:04 pm
Belagavi | ಗ್ಯಾಸ್ ಸಿಲಿಂಡರ್ ಸಂಕಷ್ಟಕ್ಕೆ ಕಂಗಾಲಾದ ಜನರು; ಎಂ.ಕೆ.ಹುಬ್ಬಳ್ಳಿಯಲ್ಲಿ ರಸ್ತೆ ತಡೆ ಪ್ರತಿಭಟನೆ

ಬೆಳಗಾವಿ : ಜಿಲ್ಲೆಯ ಕಿತ್ತೂರು ತಾಲೂಕಿನ ಎಂ.ಕೆ.ಹುಬ್ಬಳ್ಳಿ ಪಟ್ಟಣದಲ್ಲಿ ಗ್ಯಾಸ್ ಸಿಲಿಂಡರ್ ಸಮಸ್ಯೆ ತೀವ್ರಗೊಂಡ ಹಿನ್ನೆಲೆಯಲ್ಲಿ ಸ್ಥಳೀಯರು ರಸ್ತೆ ತಡೆದು ಪ್ರತಿಭಟನೆ ನಡೆಸಿದರು. ಗ್ಯಾಸ್ ಸಿಲಿಂಡರ್ ಏಜೆನ್ಸಿಯ ವಿರುದ್ಧ

1 Apr 2026 2:57 pm
ಪ್ರೀಮಿಯಂ ಪೆಟ್ರೋಲ್ ಬೆಲೆ 160ರೂ.ಗೆ ಏರಿಕೆ: ಜೆಟ್ ಇಂಧನ ದರದಲ್ಲಿ ಶೇ.8.5ರಷ್ಟು ಏರಿಕೆ

ಹೊಸದಿಲ್ಲಿ: ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ ಪ್ರೀಮಿಯಂ ಪೆಟ್ರೋಲ್, ಡೀಸೆಲ್ ದರವನ್ನು ಏರಿಕೆ ಮಾಡಿದೆ. ಇದೇ ವೇಳೆ ದೇಶೀಯ ವಿಮಾನಯಾನ ಸಂಸ್ಥೆಗಳಿಗೆ ಮಾಡಲಾಗಿದ್ದ ಎಟಿಎಫ್ ಬೆಲೆ ಏರಿಕೆಯನ್ನು ಹಿಂಪಡೆದು, ಉಳಿದಂತೆ ಎಟ

1 Apr 2026 2:53 pm
1 Apr 2026 2:48 pm
ಘನತ್ಯಾಜ್ಯ ಅಸಮರ್ಪಕ ನಿರ್ವಹಣೆ : ಜನಶಿಕ್ಷಣ ಟ್ರಸ್ಟ್‌ನಿಂದ ಮಂಗಳೂರು ವಿವಿಗೆ ಪತ್ರ

ಮಂಗಳೂರು, ಎ.1: ಮಂಗಳೂರು ವಿಶ್ವವಿದ್ಯಾನಿಲಯದ ವ್ಯಾಪ್ತಿಯಲ್ಲಿ ಘನತ್ಯಾಜ್ಯ ನಿರ್ವಹಣಾ ಘಟಕ ಸ್ಥಾಪಿಸಿ ಕ್ರಮ ಕೈಗೊಳ್ಳುವ ನಿರ್ಣಯದ ಹೊರತಾಗಿಯೂ ತ್ಯಾಜ್ಯ ಸುಡುತ್ತಿರುವ ಬಗ್ಗೆ ಸ್ಥಳೀಯರು ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೋ ಮ

1 Apr 2026 2:08 pm
Chikkamagaluru | ಹಿಟ್ ಆ್ಯಂಡ್ ರನ್ ಕೇಸ್; ವ್ಯಕ್ತಿ ಮೃತ್ಯು

ಸಹಾಯಕ್ಕೆ ಅಂಗಲಾಚಿದರೂ ಸ್ಥಳದಿಂದ ಪರಾರಿಯಾದ ಆಟೋ ಚಾಲಕ ಸುರೇಂದ್ರ ಶೆಟ್ಟಿ

1 Apr 2026 1:50 pm
ಎಥೆನಾಲ್ ಮಿಶ್ರಿತ ಇಂಧನ: ವಾಹನಿಗರ ಕಿಸೆಗೆ ಕನ್ನ?

ಈಗ ದೇಶಾದ್ಯಂತ ಎಥೆನಾಲ್ ಮಿಶ್ರಿತ ಪೆಟ್ರೋಲ್ ಮತ್ತು ಡೀಸೆಲ್ ಮಾರಾಟ ಮಾಡಲಾಗುತ್ತಿದೆ. ಪರಿಶುದ್ಧ ಇಂಧನಕ್ಕೆ ಉತ್ತೇಜನ ನೀಡುವ ಪ್ರಧಾನಿ ನರೇಂದ್ರ ಮೋದಿ ಸರಕಾರದ ನಿರ್ಧಾರದ ಭಾಗವಾಗಿ ಎಥೆನಾಲ್ ಮಿಶ್ರಿತ ಇಂಧನಕ್ಕೆ ಒತ್ತು ನೀ

1 Apr 2026 1:17 pm
ಫಾರ್ಮ್–6 ಸಲ್ಲಿಕೆ ವಿವಾದ: ಕೋಲ್ಕತ್ತಾದ ಸಿಇಒ ಕಚೇರಿ ಎದುರು TMC - BJP ಕಾರ್ಯಕರ್ತರ ನಡುವೆ ಘರ್ಷಣೆ

ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಮತದಾರರ ಪಟ್ಟಿಗೆ ಹೊಸ ಹೆಸರುಗಳನ್ನು ಸೇರಿಸಲು ಬಳಸುವ ಫಾರ್ಮ್–6 ಅನ್ನು ಬಿಜೆಪಿ ಬೃಹತ್ ಪ್ರಮಾಣದಲ್ಲಿ ಸಲ್ಲಿಸುತ್ತಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ, ಮಂಗಳವಾರ ಕೋಲ್ಕತ್ತಾದ ಮುಖ್ಯ ಚುನಾ

1 Apr 2026 1:14 pm
ನಿಗದಿತ ಸಮಯದಲ್ಲಿ ‘ಜೆಜೆಎಂ ಕಾಮಗಾರಿ’ ಅನುಷ್ಠಾನಗೊಳಿಸದ ರಾಜ್ಯ ಸರಕಾರ

ಕೈ ತಪ್ಪಿದ 13 ಸಾವಿರ ಕೋಟಿ ರೂ.ಗೂ ಅಧಿಕ ಕೇಂದ್ರದ ಅನುದಾನ

1 Apr 2026 12:56 pm
ಹಿಂದಿ ಕಲಿಕೆಯ ಹೇರಿಕೆ: ಕನ್ನಡ ರಾಷ್ಟ್ರೀಯತೆಯನ್ನು ಹಿಂದಿ-ಹಿಂದೂ ಸಾಮ್ರಾಜ್ಯಶಾಹಿಗೆ ಬಲಿಕೊಡುವ ಹುನ್ನಾರ

ಹಿಂದಿ ಕಡ್ಡಾಯ ತೇರ್ಗಡೆಯ ನಿಯಮವನ್ನು ಕಾಂಗ್ರೆಸ್ ತೆಗೆದುಹಾಕಿದ್ದರೂ ಭಾರತವನ್ನು ನಿಜವಾಗಿ ಬಹುಜನರ ಭಾರತ ಮತ್ತು ಬಹುತ್ವ ಭಾರತವನ್ನಾಗಿ ರೂಪಿಸುವುದು ಕಾಂಗ್ರೆಸ್‌ಗೂ ಅಪಥ್ಯವೇ. ಆದ್ದರಿಂದಲೇ ಹಿಂದಿ ಹೇರಿಕೆಯಿಂದ ಕನ್ನಡವ

1 Apr 2026 12:48 pm
1 Apr 2026 12:40 pm
ನಿಮ್ಮನ್ನು ಕೆಲಸದಿಂದ ತೆಗೆದು ಹಾಕಲಾಗಿದೆ: ಇಮೇಲ್‌ನಲ್ಲಿ ಶಾಕ್ ನೀಡಿದ Oracle!

ಭಾರತದಲ್ಲಿ 12,000ಕ್ಕೂ ಹೆಚ್ಚು ಉದ್ಯೋಗಿಗಳಿಗೆ ಹೊಡೆತ; ಜಾಗತಿಕವಾಗಿ 30,000ಕ್ಕೂ ಹೆಚ್ಚು ಜನರ ಮೇಲೆ ಪರಿಣಾಮ

1 Apr 2026 12:37 pm
ವಾಣಿಜ್ಯ LPG ಸಿಲಿಂಡರ್‌ ದರದಲ್ಲಿ 195.5 ರೂ. ಏರಿಕೆ : ಹೋಟೆಲ್, ರೆಸ್ಟೋರೆಂಟ್ ಮಾಲಕರಿಗೆ ಶಾಕ್‌

ಹೊಸದಿಲ್ಲಿ: ಪಶ್ಚಿಮ ಏಶ್ಯಾ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಬುಧವಾರ ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್ ದರವನ್ನು 195.5 ರೂ.ನಷ್ಟು ಏರಿಕೆ ಮಾಡಲಾಗಿದೆ. ಇದರಿಂದ ಹೋಟೆಲ್, ರೆಸ್ಟೋರೆಂಟ್ ಹಾಗೂ ಸಣ್ಣಪುಟ್ಟ ವ್ಯಾಪಾರಸ್ಥರಿಗೆ ಸ

1 Apr 2026 12:15 pm
ಮಧ್ಯಪ್ರಾಚ್ಯ ಸಂಘರ್ಷ| 2 ರಿಂದ 3 ವಾರಗಳಲ್ಲಿ ಯುದ್ಧ ಕೊನೆಗೊಳಿಸುವ ಸುಳಿವು ನೀಡಿದ ಡೊನಾಲ್ಡ್‌ ಟ್ರಂಪ್

ವಾಷಿಂಗ್ಟನ್: ಮಧ್ಯಪ್ರಾಚ್ಯ ಹಾಗೂ ಜಾಗತಿಕ ಇಂಧನ ಮಾರುಕಟ್ಟೆಯಲ್ಲಿ ಸಂಕಷ್ಠ ಸೃಷ್ಟಿಸಿರುವ ಇರಾನ್ ಯುದ್ಧವನ್ನು ಇನ್ನು 2 ರಿಂದ 3 ವಾರಗಳಲ್ಲಿ ಅಂತ್ಯಗೊಳಿಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಆ ಮೂಲಕ

1 Apr 2026 12:03 pm
Bidar | ಕೊಟ್ಟಿಗೆಗೆ ಆಕಸ್ಮಿಕ ಬೆಂಕಿ : ಓರ್ವ ವ್ಯಕ್ತಿ, 45 ಆಡುಗಳು ಸಜೀವ ದಹನ

ಔರಾದ್ : ಆಡುಗಳನ್ನು ಕಟ್ಟಿದ್ದ ಕೊಟ್ಟಿಗೆಗೆ ಬೆಂಕಿ ತಗುಲಿದ ಪರಿಣಾಮವಾಗಿ ಕೊಟ್ಟಿಗೆಯಲ್ಲಿದ್ದ 45 ಆಡು ಹಾಗೂ ಓರ್ವ ವ್ಯಕ್ತಿ ಸಜೀವ ದಹನವಾದ ಹೃದಯವಿದ್ರಾವಕ ಘಟನೆ ತಾಲೂಕಿನ ಬೋರಾಳ್ ಗ್ರಾಮದಲ್ಲಿ ಮಂಗಳವಾರ ಸಾಯಂಕಾಲ ನಡೆದಿದೆ.

1 Apr 2026 11:55 am
Bidar | ಕೊಟ್ಟಿಗೆಗೆ ಬೆಂಕಿ : ಓರ್ವ ವ್ಯಕ್ತಿ, 45 ಆಡುಗಳು ಸಜೀವ ದಹನ

ಔರಾದ್ : ಆಡುಗಳನ್ನು ಕಟ್ಟಿದ್ದ ಕೊಟ್ಟಿಗೆಗೆ ಬೆಂಕಿ ತಗುಲಿದ ಪರಿಣಾಮವಾಗಿ ಕೊಟ್ಟಿಗೆಯಲ್ಲಿದ್ದ 45 ಆಡು ಹಾಗೂ ಓರ್ವ ವ್ಯಕ್ತಿ ಸಜೀವ ದಹನವಾದ ಹೃದಯವಿದ್ರಾವಕ ಘಟನೆ ತಾಲೂಕಿನ ಬೋರಾಳ್ ಗ್ರಾಮದಲ್ಲಿ ಮಂಗಳವಾರ ಸಾಯಂಕಾಲ ನಡೆದಿದೆ.

1 Apr 2026 11:55 am
ಮತ್ತೆ ಏರುಹಾದಿಯಲ್ಲಿ ಚಿನ್ನ; ಇಂದಿನ ದರವೆಷ್ಟು?

ಜಾಗತಿಕವಾಗಿ ಕೇಂದ್ರೀಯ ಬ್ಯಾಂಕ್‌ಗಳು ಚಿನ್ನವನ್ನು ಖರೀದಿಸುತ್ತಿರುವುದು ಬೆಲೆ ಏರಿಕೆಗೆ ಪ್ರಮುಖ ಕಾರಣವಾಗಿದೆ. ಮಾರ್ಚ್ ತಿಂಗಳಲ್ಲಿ ತೀವ್ರ ಕುಸಿತ ಕಂಡಿದ್ದ ಚಿನ್ನದ ದರ ತಿಂಗಳ ಅಂತ್ಯಕ್ಕೆ ಸ್ವಲ್ಪ ಚೇತರಿಸಿಕೊಂಡಿದೆ. ಮಾ

1 Apr 2026 11:47 am
ಅಮೆರಿಕ–ಇಸ್ರೇಲ್ ಜಂಟಿ ದಾಳಿ: ಇರಾನ್‌ನಲ್ಲಿ ಕನಿಷ್ಠ 10 ಮಂದಿ ಆರೋಗ್ಯ ಸಿಬ್ಬಂದಿ ಮೃತ್ಯು

ಟೆಹ್ರಾನ್, ಎ.1: ಅಮೆರಿಕ ಮತ್ತು ಇಸ್ರೇಲ್ ನಡೆಸಿದ ದಾಳಿಯಲ್ಲಿಇರಾನ್‌ನಲ್ಲಿ ಕನಿಷ್ಠ 10 ಮಂದಿ ನರ್ಸ್‌ ಗಳು ಮೃತಪಟ್ಟಿದ್ದಾರೆ ಎಂದು ಇರಾನ್‌ ನ ISNA ಸುದ್ದಿ ಸಂಸ್ಥೆ ವರದಿ ಮಾಡಿದೆ. ದಾಳಿಯ ಸಮಯದಲ್ಲಿ ನರ್ಸ್‌ಗಳು ತಮ್ಮ ಕರ್ತವ್ಯ ನಿ

1 Apr 2026 11:30 am
Mangaluru | ಜನಗಣತಿಗೆ ಪೂರ್ವಭಾವಿಯಾಗಿ ಮನೆಗಣತಿಗೆ ಸ್ಪೀಕರ್ ಯು.ಟಿ ಖಾದರ್ ಚಾಲನೆ

ಮಂಗಳೂರು: ಜನಗಣತಿಯ ಪೂರ್ವಭಾವಿಯಾಗಿ ನಡೆಯುವ ಮನೆಗಣತಿ ಕಾರ್ಯಕ್ಕೆ ನಗರದಲ್ಲಿ ಇಂದು ಸ್ಪೀಕರ್ ಯು.ಟಿ ಖಾದರ್ ಚಾಲನೆ ‌ ನೀಡಿದರು. ನಗರದ ಬಾವುಟಗುಡ್ಡೆಯಲ್ಲಿರುವ ಸ್ಪೀಕರ್ ಯು.ಟಿ. ಖಾದರ್ ಅವರ ನಿವಾಸಕ್ಕೆ ಮಂಗಳೂರು ಮಹಾನಗರಪಾಲ

1 Apr 2026 11:27 am
Mangaluru | ಜನಗಣತಿ: ಮನೆಗಣತಿಗೆ ಸ್ಪೀಕರ್ ಯು.ಟಿ ಖಾದರ್ ಚಾಲನೆ

ಮಂಗಳೂರು: ಜನಗಣತಿಯ ಪೂರ್ವಭಾವಿಯಾಗಿ ನಡೆಯುವ ಮನೆಗಣತಿ ಕಾರ್ಯಕ್ಕೆ ನಗರದಲ್ಲಿ ಇಂದು ಸ್ಪೀಕರ್ ಯು.ಟಿ ಖಾದರ್ ಚಾಲನೆ ‌ ನೀಡಿದರು. ನಗರದ ಬಾವುಟಗುಡ್ಡೆಯಲ್ಲಿರುವ ಸ್ಪೀಕರ್ ಯು.ಟಿ. ಖಾದರ್ ಅವರ ನಿವಾಸಕ್ಕೆ ಮಂಗಳೂರು ಮಹಾನಗರಪಾಲ

1 Apr 2026 11:27 am
Uttar Pradesh| ಆಡಳಿತ ವ್ಯವಸ್ಥೆಯು ನನ್ನನ್ನು ಕಡೆಗಣಿಸಿದೆ ಎಂದು ಆರೋಪಿಸಿ IAS ಅಧಿಕಾರಿ ರಿಂಕು ಸಿಂಗ್ ರಾಹಿ ರಾಜೀನಾಮೆ

ಲಕ್ನೊ: ಉತ್ತರ ಪ್ರದೇಶದ 2022ನೇ ಬ್ಯಾಚ್ ನ ಐಎಎಸ್ ಅಧಿಕಾರಿ ರಿಂಕು ಸಿಂಗ್ ರಾಹಿ ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದು, ರಾಜ್ಯದ ಆಡಳಿತ ವ್ಯವಸ್ಥೆಯ ಕುರಿತು ಗಂಭೀರ ಪ್ರಶ್ನೆಗಳನ್ನೆತ್ತಿದ್ದಾರೆ. ನನಗೆ ದೀರ್ಘಕಾಲದಿಂದ ಯಾವ

1 Apr 2026 11:12 am
ಕೊಪ್ಪಳ : ಸಿಡಿಲು ಬಡಿದು 9 ಕುರಿಗಳು ಸಾವು

ಕೊಪ್ಪಳ: ತಾಲೂಕಿನ ಬಸಾಪುರ (ಗಿಣಿಗೇರಿ) ಗ್ರಾಮದಲ್ಲಿ ಕುರಿಗಾಹಿ ಮಾರುತಿ ಹೊಸಮನಿ ಅವರಿಗೆ ಸೇರಿದ 9 ಕುರಿಗಳು ಸಿಡಿಲು ಬಡಿದು ಸಾವಿಗೀಡಾದ ಘಟನೆ ಮಂಗಳವಾರ ಸಂಜೆ ನಡೆದಿದೆ. ಮಂಗಳವಾರ ಸಂಜೆ ಸುಮಾರು 6 ಗಂಟೆಯ ವೇಳೆಗೆ  ಗುಡುಗು ಸಹಿ

1 Apr 2026 10:58 am
ಸಜಿಪ : ಮಹಿಳೆಗೆ ಕಾರು ಢಿಕ್ಕಿ; ಗಂಭೀರ ಗಾಯ

ಬಂಟ್ವಾಳ : ಕಾರು ಢಿಕ್ಕಿ ಹೊಡೆದ ಪರಿಣಾಮ ಮಹಿಳೆಯೋರ್ವರು ಗಂಭೀರ ಗಾಯಗೊಂಡ ಘಟನೆ ಸಜಿಪಮುನ್ನೂರು ಗ್ರಾಮದ ದಾಸರಗುಡ್ಡೆ ಎಂಬಲ್ಲಿನ ಗುಳಿಗಜ್ಜ ಕಟ್ಟೆ ಬಳಿ ಬುಧವಾರ ಸಂಭವಿಸಿದೆ. ಗಾಯಗೊಂಡ ಮಹಿಳೆಯನ್ನು ಉಳ್ಳಾಲ ತಾಲೂಕಿನ ಬೋಳಿಯ

1 Apr 2026 10:30 am
ಹಂದಿಜೋಗಿ, ಹಂದಿಚಿಕ್ಕ, ಹಂದಿಗೊಲ್ಲರು

ದಕ್ಷಿಣ ಕರ್ನಾಟಕದಲ್ಲಿ ‘ಹಂದಿಜೋಗಿ’ ಎಂದು ಕರೆಯುವ ಈ ಸಮುದಾಯವನ್ನು ಉತ್ತರ ಕರ್ನಾಟಕದಲ್ಲಿ ‘ಹಂದಿಚಿಕ್ಕ’ ಮತ್ತು ‘ಹಂದಿಗೊಲ್ಲ’ ಎಂತಲೂ ಕರೆಯುತ್ತಾರೆ. ತೆಲುಗು ಭಾಷೆಯಲ್ಲಿ ಇವರನ್ನು ‘ಪಂದಿ ಜೋಗುಲು’ ಎನ್ನುತ್ತಾರೆ. ಇವರಲ

1 Apr 2026 10:21 am
ಕ್ರೈಮಿಯಾದಲ್ಲಿ ರಷ್ಯಾದ ಮಿಲಿಟರಿ ವಿಮಾನ ಪತನ: 29 ಮಂದಿ ಮೃತ್ಯು

ಕ್ರೈಮಿಯಾ, ಏ.1: ರಷ್ಯಾದ ಮಿಲಿಟರಿ ಸಾರಿಗೆ ವಿಮಾನ AN-26 ಬುಧವಾರ ಮುಂಜಾನೆ ಕ್ರೈಮಿಯಾದಲ್ಲಿ ಬಂಡೆಗೆ ಅಪ್ಪಳಿಸಿ ಪತನಗೊಂಡ ಪರಿಣಾಮ ಅದರಲ್ಲಿದ್ದ ಎಲ್ಲಾ 29 ಮಂದಿ ಮೃತಪಟ್ಟಿದ್ದಾರೆ ರಷ್ಯಾದ ಸುದ್ದಿ ಸಂಸ್ಥೆಗಳು ವರದಿ ಮಾಡಿವೆ. ರಾಡರ

1 Apr 2026 10:18 am
‘ಬ್ಯಾಚುಲರ್ ಪಾರ್ಟಿ' ಚಿತ್ರದಲ್ಲಿ ಹಾಡುಗಳ ಅನಧಿಕೃತ ಬಳಕೆ ಪ್ರಕರಣ: ರಕ್ಷಿತ್ ಶೆಟ್ಟಿಗೆ 25 ಲಕ್ಷ ರೂ. ದಂಡ ವಿಧಿಸಿದ ದಿಲ್ಲಿ ಹೈಕೋರ್ಟ್

ಹೊಸದಿಲ್ಲಿ, ಏ.1: ‘ಬ್ಯಾಚುಲರ್ ಪಾರ್ಟಿ’ ಸಿನಿಮಾದಲ್ಲಿ ಹಾಡುಗಳನ್ನು ಅನುಮತಿಯಿಲ್ಲದೆ ಬಳಸಿದ ಪ್ರಕರಣದಲ್ಲಿ ದಿಲ್ಲಿ ಹೈಕೋರ್ಟ್ ರಕ್ಷಿತ್ ಶೆಟ್ಟಿ ನೇತೃತ್ವದ ಪರಮ್ವಾಹ್ ಸ್ಟುಡಿಯೋಸ್‌ ಗೆ 25 ಲಕ್ಷ ರೂ. ಪಾವತಿಸಲು ಆದೇಶಿಸಿದೆ. MR

1 Apr 2026 10:09 am
ವಿಮಾನಕ್ಕೆ ತೆರಳಲು ಫೈನಲ್ ಪಂದ್ಯದಿಂದ ಹೊರನಡೆದ ಆಫ್ರಿಕಾ ಕ್ರಿಕೆಟಿಗ!

PC: x.com/TimesLIVE ಸೌತ್‌ ಆಫ್ರಿಕಾ: ದೇಶೀಯ ಕ್ರಿಕೆಟ್ ಟೂರ್ನಿಯ ಫೈನಲ್ ಪಂದ್ಯದ ನಡುವೆಯೇ ದಿಢೀರನೇ ಮೈದಾನದಿಂದ ನಿರ್ಗಮಿಸಿದ ದಕ್ಷಿಣ ಆಫ್ರಿಕಾ ಆಲ್ರೌಂಡರ್ ಬೆಯೆರ್ಸ್ ಸ್ವನೆಪೋಲ್ ವಿವಾದಕ್ಕೆ ಗುರಿಯಾಗಿದ್ದಾರೆ. ಕ್ರಿಕೆಟ್ ದಕ್ಷಿಣ

1 Apr 2026 8:36 am
ಟೆಕ್ಕಿಗಳಿಗೂ ತಟ್ಟಿದ ಯುದ್ಧದ ಬಿಸಿ; ತಕ್ಷಣ ದೇಶ ತೊರೆಯುವಂತೆ ಇರಾನ್ ಎಚ್ಚರಿಕೆ

ಟೆಹರಾನ್: ಮಧ್ಯಪ್ರಾಚ್ಯ ಸಂಘರ್ಷದ ಬಿಸಿ ಇದೀಗ ದೈತ್ಯ ತಂತ್ರಜ್ಞಾನ ಕಂಪನಿಗಳಿಗೂ ತಟ್ಟಿದ್ದು, ಅಮೆರಿಕದ ಪ್ರಮುಖ ತಂತ್ರಜ್ಞಾನ ಹಾಗೂ ಏರೋಸ್ಪೇಸ್ ಕಂಪನಿಗಳಿಗೆ ಇರಾನ್ ನ ರೆವಲ್ಯೂಶನರಿ ಗಾರ್ಡ್ ಕಾರ್ಪ್ಸ್ (IRGC) ಎಚ್ಚರಿಕೆ ನೀಡಿ

1 Apr 2026 7:51 am
Bengaluru | ಪ್ರತಿಷ್ಠಿತ ಕಂಪೆನಿಗಳ ಹೆಸರಿನಲ್ಲಿ ನಕಲಿ ವಾಚ್‍ಗಳ ಮಾರಾಟ: ಐವರ ಬಂಧನ

ಬೆಂಗಳೂರು, ಮಾ.31: ಪ್ರತಿಷ್ಠಿತ ಕಂಪೆನಿಗಳ ಹೆಸರಿನಲ್ಲಿ ನಕಲಿ ವಾಚ್‍ಗಳನ್ನು ಮಾರಾಟ ಮಾಡುತ್ತಿದ್ದ 5 ಅಂಗಡಿಗಳ ಮೇಲೆ ಸಿಸಿಬಿ ಆರ್ಥಿಕ ಅಪರಾಧ ದಳದ ಪೊಲೀಸರು ದಾಳಿ ನಡೆಸಿ ಐವರನ್ನು ಬಂಧಿಸಿ 25 ಲಕ್ಷ ಮೌಲ್ಯದ 670 ವಾಚ್ ಹಾಗೂ 414 ಬಿಡಿ ಭ

1 Apr 2026 12:37 am
ಏಶ್ಯನ್ ಬಾಕ್ಸಿಂಗ್ ಚಾಂಪಿಯನ್ ಶಿಪ್ | ಪ್ರಿಯಾಗೆ 5:0 ಅಂತರದ ವಿಜಯ

Photo : Asian Boxing ಉಲನ್ಬಾತರ್, ಮಾ. 31: ಮಂಗೋಲಿಯದ ಉಲಾನ್ಬಾತರ್ನಲ್ಲಿ ನಡೆಯುತ್ತಿರುವ 2026ರ ಆವೃತ್ತಿಯ ಏಶ್ಯನ್ ಬಾಕ್ಸಿಂಗ್ ಚಾಂಪಿಯನ್ ಶಿಪ್ ನ ಎರಡನೇ ದಿನವಾದ ಮಂಗಳವಾರ ಭಾರತದ ಪ್ರಿಯಾ 5:0 ಅಂತರದ ವಿಜಯ ಸಾಧಿಸಿದರೆ, ಜಾದುಮಣಿ ಸಿಂಗ್ ಮಂಡೆಂ

1 Apr 2026 12:36 am
ಬಿಜೆಪಿ ನಾಯಕರದ್ದು ರಾಜಕೀಯಕ್ಕಾಗಿ ಕನ್ನಡ ವಿರೋಧಿ ಧೋರಣೆ: ಟಿ.ಎ.ನಾರಾಯಣಗೌಡ

ಬೆಂಗಳೂರು: ಬಿಜೆಪಿ ನಾಯಕರು ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಕನ್ನಡ ವಿರೋಧಿ ಧೋರಣೆ ತಾಳುತ್ತಿದ್ದಾರೆ. ಕನ್ನಡಿಗರ ಮೇಲಿನ ಅನಗತ್ಯ ಹಿಂದಿ ಹೇರಿಕೆಯನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ ಎಂದು ಕರ್ನಾಟಕ ರಕ್ಷಣಾ ವೇದಿಕೆ

1 Apr 2026 12:26 am
Belagavi | ಹೊಲದಲ್ಲಿ ಗಾಂಜಾ ಬೆಳೆದ ವ್ಯಕ್ತಿಯ ಬಂಧನ

ಬೆಳಗಾವಿ: ಸಮೀಪದ ಮುಗಳಿಹಾಳ ಗ್ರಾಮದ ಹೊಲದಲ್ಲಿ ಗಾಂಜಾ ಗಿಡ ಬೆಳೆದಿದ್ದ ವ್ಯಕ್ತಿಯನ್ನು ಮುರಗೋಡ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಮುಗಳಿಹಾಳ ಗ್ರಾಮದ ಸಾಬಣ್ಣಾ ಬಸಪ್ಪ ದಳವಾಯಿ ಎಂದು ಗುರುತಿಸಲಾಗಿದೆ. ಆರೋಪಿಯಿಂದ ಸು

1 Apr 2026 12:14 am
Vijayapura | ಕನ್ನೊಳ್ಳಿ ಅಪಘಾತ ಪ್ರಕರಣಕ್ಕೆ ತಿರುವು: ಯುವಕ ಆತ್ಮಹತ್ಯೆ ಶಂಕೆ

ವಿಜಯಪುರ: ಜಿಲ್ಲೆಯ ಸಿಂದಗಿ ತಾಲೂಕಿನ ಕನ್ನೊಳ್ಳಿ ಟೋಲ್‌ಗೇಟ್ ಸಮೀಪ ಮಂಗಳವಾರ ಭೀಕರ ರಸ್ತೆ ಅಪಘಾತ ಸಂಭವಿಸಿ ಬೈಕ್ ಸವಾರೊಬ್ಬರು ಸಜೀವ ದಹನಗೊಂಡ ಪ್ರಕರಣಕ್ಕೆ ಬೇರೆ ತಿರುವು ದೊರಕಿದ್ದು, ಆತ್ಯಹತ್ಮೆಯ ಶಂಕೆ ವ್ಯಕವಾಗಿದೆ. ಮೃತ

1 Apr 2026 12:10 am
ಸ್ಕ್ವಾಷ್: ಅನಾಹತ್, ಅಭಯ್ ಗೆ ಏಷ್ಯನ್ ವರ್ಷದ ಆಟಗಾರ ಪ್ರಶಸ್ತಿ

ಚೆನ್ನೈ, ಮಾ.31: ಭಾರತದ ಅಭಯ್ ಸಿಂಗ್ ಏಷ್ಯನ್ ಸ್ಕ್ವಾಷ್ ಫೆಡರೇಶನ್ (ಎಎಸ್ಎಫ್)ನಿಂದ 2025ನೇ ಸಾಲಿನ ವರ್ಷದ ಆಟಗಾರ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಮಹಿಳೆಯರ (ಜೂನಿಯರ್) ವಿಭಾಗದಲ್ಲಿ ಯುವ ಆಟಗಾರ್ತಿ ಅನಾಹತ್ ಸಿಂಗ್ ಅಗ್ರ ಗೌರವಕ್ಕ

1 Apr 2026 12:06 am
ಪತ್ರಕರ್ತ ವೆಂಕಟೇಶ ಸಂಪ ಅವರಿಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ವಾರ್ಷಿಕ ಪ್ರಶಸ್ತಿ

ಬೆಂಗಳೂರು: ಪತ್ರಕರ್ತ, ಸಂಪದ ಸಾಲು ಪತ್ರಿಕೆಯ ಸಂಪಾದಕರಾದ ವೆಂಕಟೇಶ ಎಸ್ ಸಂಪ ಅವರಿಗೆ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ KUWJ ಪ್ರಶಸ್ತಿ, ಮಂಗಳ ಎಂ ವರ್ಗೀಸ್ ಪ್ರಶಸ್ತಿಯನ್ನು ಎಪ್ರಿಲ್ 11 ಮತ್ತು 12 ರಂದು ನೆಡೆಯುವ ಬೀದ

1 Apr 2026 12:00 am
ಪತ್ನಿ ಕೊಲೆ ಪ್ರಕರಣ | LPG ಬುಕ್ಕಿಂಗ್ ನಿಂದ ಸಿಕ್ಕಿಬಿದ್ದ ಸೇನೆಯ ಮಾಜಿ ಕ್ಯಾಪ್ಟನ್!

ಭೋಪಾಲ, ಮಾ. 31: ಪತ್ನಿ ಕೊಲೆ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾದ ಬಳಿಕ ನಾಲ್ಕು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಭಾರತೀಯ ಸೇನೆಯ ಮಾಜಿ ಕ್ಯಾಪ್ಟನ್ ನನ್ನು ಬಂಧಿಸಲು ಪೊಲೀಸರಿಗೆ LPG ಸಿಲಿಂಡರ್ ಬುಕ್ಕಿಂಗ್ ನೆರವಾದ ಘಟನೆ ಮಧ್ಯಪ್ರ

31 Mar 2026 11:56 pm
ಎರಡು ವರ್ಷ ನಮ್ಮದೇ ಸರ್ಕಾರ ಇರುತ್ತೆ, ನಾವೇ ಮುಖ್ಯಮಂತ್ರಿ ಆಗಿರ್ತೀವಿ: ಸಿಎಂ ಸಿದ್ದರಾಮಯ್ಯ

ಬಾಗಲಕೋಟೆ: ರಾಜ್ಯದಲ್ಲಿ ಇನ್ನೂ ಎರಡು ವರ್ಷ ನಮ್ಮದೇ ಸರ್ಕಾರ ಇರುತ್ತೆ. ನಾವೇ ಮುಖ್ಯಮಂತ್ರಿ ಆಗಿರ್ತೀವಿ. ಎಚ್.ವೈ.ಮೇಟಿಯವರು ಕೈಗೊಂಡ ಅಭಿವೃದ್ಧಿ ಕಾರ್ಯಗಳು ಸುಗಮವಾಗಿ ಮುಂದುವರೆಯಲು ಉಮೇಶ್ ಮೇಟಿಯವರನ್ನು ಗೆಲ್ಲಿಸಿ ಎಂದು ಮ

31 Mar 2026 11:52 pm
ಮಾರಣಾಂತಿಕ ದಾಳಿ ಪ್ರಕರಣಗಳ ದೋಷಿಗಳಿಗೆ ಗಲ್ಲು ವಿಧಿಸುವ ಮಸೂದೆಗೆ ಇಸ್ರೇಲ್ ಸಂಸತ್ ಅಸ್ತು

ಟೆಲ್ ಅವೀವ್, ಮಾ.31: ಪಶ್ಚಿಮ ದಂಡೆಯಲ್ಲಿ ಮಾರಣಾಂತಿಕ ದಾಳಿಗಳನ್ನು ನಡೆಸಿದ ಪ್ರಕರಣಗಳಲ್ಲಿ ದೋಷಿಗಳೆಂದು ಪರಿಗಣಿಸಲ್ಪಟ್ಟ ಫೆಲೆಸ್ತೀನಿಯರನ್ನು ಗಲ್ಲಿಗೇರಿಸುವುದಕ್ಕೆ ಅವಕಾಶ ನೀಡುವ ವಿವಾದಾತ್ಮಕ ಮಸೂದೆಯನ್ನು ಇಸ್ರೇಲ್ ಸಂ

31 Mar 2026 11:46 pm
ಕಲಬುರಗಿ ಪಾಲಿಕೆಯ 2026-27ನೇ ಸಾಲಿನ ಬಜೆಟ್ ಮಂಡನೆ

► 234.44 ಕೋಟಿ ರೂ. ಗಾತ್ರದ ಬಜೆಟ್ ಮಂಡನೆ

31 Mar 2026 11:42 pm
ಎ.1ರಿಂದ ಭಾರತದ ಮೊದಲ ಡಿಜಿಟಲ್ ಜನಗಣತಿ ಆರಂಭ

ಸ್ವಯಂ-ಗಣತಿ ಮೂಲಕ ವಿವರಗಳನ್ನು ಸಲ್ಲಿಸಲು ಅವಕಾಶ

31 Mar 2026 11:38 pm
ಮಂಗಳೂರು: 9 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಸೆರೆ

ಮಂಗಳೂರು: 9 ವರ್ಷಗಳಿಂದ ಪೊಲೀಸರ ಕೈಗೆ ಸಿಗದೆ ತಲೆಮರೆಸಿಕೊಂಡಿದ್ದ ಆರೋಪಿಯೊಬ್ಬನನ್ನು ಉರ್ವಾ ಪೊಲೀಸರು ಬಂಧಿಸಿದ್ದಾರೆ. ಮಂಗಳೂರಿನ ಅಶೋಕ್ ನಗರದ ನಿವಾಸಿ ಸುಹಾನ್ ಯಾನೆ ಸೋನು (33) ಬಂಧಿತ ಆರೋಪಿ. ಈತನ ವಿರುದ್ಧ ಉರ್ವಾ ಪೊಲೀಸ್ ಠ

31 Mar 2026 11:35 pm
IPL 2026 | ಗುಜರಾತ್ ವಿರುದ್ಧ ಪಂಜಾಬ್ ಕಿಂಗ್ಸ್ ಜಯಭೇರಿ

ಕೂಪರ್ ಅರ್ಧಶತಕ, ವಿಜಯಕುಮಾರ್ ಗೆ ಮೂರು ವಿಕೆಟ್

31 Mar 2026 11:33 pm
ಸಾಮಾಜಿಕ ಮಾಧ್ಯಮಗಳಲ್ಲಿ ತಮಾಷೆ, ವಿಡಂಬನಾತ್ಮಕ ವಿಡಿಯೊ ಕಂಟೆಂಟ್ ಆದ ಭಾರತದ ವಿದೇಶಾಂಗ ನೀತಿ; ಟೀಕಿಸುವ ವಿಡಿಯೊಗಳು ಡಿಲೀಟ್ ಯಾಕೆ?

ವಿದೇಶಿ ಗಣ್ಯರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಹೇಗೆ ಸಂವಹನ ನಡೆಸುತ್ತಾರೆ ಎಂಬುದನ್ನು ತಮಾಷೆಯಾಗಿ ತೋರಿಸಿದ್ದರು ಕಂಟೆಂಟ್ ಕ್ರಿಯೇಟರ್ ಪುಲ್ಕಿತ್ ಮಾಣಿ. ಅವರ ಈ ವಿಡಿಯೊ ವೈರಲ್ ಆಗಿದ್ದು, ಮಾರ್ಚ್ ಮಧ್ಯದಲ್ಲಿ ಸರ್ಕಾರದ ಆದ

31 Mar 2026 11:19 pm
ಇರಾನ್ ಜೊತೆ ಅಮೆರಿಕದ ಶಾಂತಿ ಒಪ್ಪಂದ ಏರ್ಪಟ್ಟರೂ ಹಿಝ್ಬುಲ್ಲಾ ವಿರುದ್ಧ ಯುದ್ಧ ನಿಲ್ಲದು: ನೆತನ್ಯಾಹು

ಟೆಲ್ ಅವೀವ್, ಮಾ.31: ಒಂದು ವೇಳೆ ಅಮೆರಿಕ ಹಾಗೂ ಇರಾನ್ ನಡುವೆ ಒಪ್ಪಂದ ಏರ್ಪಟ್ಟರೂ, ಹಿಝ್ಬುಲ್ಲಾ ಹೋರಾಟಗಾರರ ವಿರುದ್ಧ ಇಸ್ರೇಲ್ ಯುದ್ಧವನ್ನು ಮುಂದುವರಿಸಲಿದೆ ಎಂದು ಇಸ್ರೇಲಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ತಿಳಿಸಿದ್ದಾರೆ.

31 Mar 2026 11:06 pm
ಜೈಶೆ ವರಿಷ್ಠ ಮಸೂದ್ ಅಝರ್‌ ನ ಸೋದರ ಅನ್ವರ್ ನಿಗೂಢ ಮರಣ

ಇಸ್ಲಾಮಾಬಾದ್, ಮಾ.31: ಜೈಶೆ ಮೊಹಮ್ಮದ್ ತೀವ್ರವಾದಿ ಸಂಘಟನೆಯ ವರಿಷ್ಠ ಮೌಲಾನಾ ಮಸೂದ್ ಅಝರ್‌ ನ ಹಿರಿಯ ಸಹೋದರ ಮೊಹಮ್ಮದ್ ತಾಹಿರ್ ಅನ್ವರ್ ನಿಗೂಢ ಸನ್ನಿವೇಶಗಳಲ್ಲಿ ಮೃತಪಟ್ಟಿರುವುದಾಗಿ ವರದಿಯಾಗಿದೆ. ನಿಷೇಧಿತ ಸಂಘಟನೆಯಾದ ಜೈ

31 Mar 2026 11:04 pm
ಟ್ರಂಪ್ ಆಡಳಿತಕ್ಕೆ 435 ದಿನ | ಜನಪ್ರಿಯತೆ ಶೇ. 36ಕ್ಕೆ ಕುಸಿತ; ಶೇ. 57 ಮಂದಿಯಿಂದ ತಿರಸ್ಕಾರ

ವಾಷಿಂಗ್ಟನ್, ಮಾ. 31: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆಡಳಿತಕ್ಕೆ 435 ದಿನಗಳು ಪೂರ್ಣಗೊಂಡ ಹಿನ್ನೆಲೆ ನಡೆದ ಸಮೀಕ್ಷೆಯಲ್ಲಿ ಅವರ ಜನಪ್ರಿಯತೆ ಕುಸಿತ ಕಂಡಿರುವುದು ಬೆಳಕಿಗೆ ಬಂದಿದೆ. ಸಮೀಕ್ಷೆಯ ಪ್ರಕಾರ, ಟ್ರಂಪ್ ಅವರ ಜನ

31 Mar 2026 10:54 pm
ಎ.28: ಕೊಡಗು ಜಿಲ್ಲಾ ಬ್ಯಾರಿ ಸಾಹಿತ್ಯ ಸಮ್ಮೇಳನ

ಮಂಗಳೂರು: ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ಆಶ್ರಯದಲ್ಲಿ ಕೊಡಗು ಜಿಲ್ಲಾ ಬ್ಯಾರಿ ವೆಲ್ಫೇರ್ ಟ್ರಸ್ಟ್‌ನ ಸಹಯೋಗದೊಂದಿಗೆ ಎ.28ರಂದು ಮಡಿಕೇರಿಯಲ್ಲಿ ಕೊಡಗು ಜಿಲ್ಲಾ ಬ್ಯಾರಿ ಸಾಹಿತ್ಯ ಸಮ್ಮೇಳನ ನಡೆಯಲಿದೆ. ಇತ್ತೀಚೆಗೆ ಮಡ

31 Mar 2026 10:44 pm
ಎ.2, 3ರಂದು ಸಾವಿರ ಕಂಬದ ಬಸದಿಯಲ್ಲಿ ರಥೋತ್ಸವ

ಮೂಡುಬಿದಿರೆ: ಶ್ರೀ ಜೈನಮಠದ ಅಧೀನದಲ್ಲಿರುವ ತ್ರಿಭುವನ ತಿಲಕ ಚೂಡಾಮಣಿ (ಸಾವಿರ ಕಂಬದ ಬಸದಿ) ಬಸದಿಯಲ್ಲಿ ಭಗವಾನ್ ಶ್ರೀ 1008 ಮಹಾವೀರ ಸ್ವಾಮಿಯ 2625ನೇ ಜನ್ಮಕಲ್ಯಾಣ ಹಾಗೂ ಹಿರಿಯ-ಕಿರಿಯ ರಥೋತ್ಸವದ ಧಾರ್ಮಿಕ ವಿಧಿವಿಧಾನಗಳು ಪ್ರಾರಂ

31 Mar 2026 10:40 pm
ನಾಲ್ಕರ ಹರೆಯದ ಬಾಲಕನನ್ನು ಎತ್ತಿ ತಲೆಯನ್ನು ರಸ್ತೆಗೆ ಹೊಡೆದು ಕ್ರೂರ ಹಲ್ಲೆ!

ಮುಂಬೈ, ಮಾ.31: ಆಟೋ ಚಾಲಕನೋರ್ವ ತನ್ನದೇ ಹೌಸಿಂಗ್ ಸೊಸೈಟಿಯ ನಿವಾಸಿಯೊಂದಿಗೆ ಕ್ಷುಲ್ಲಕ ಜಗಳದ ಹಿನ್ನೆಲೆಯಲ್ಲಿ ಅವರ ನಾಲ್ಕರ ಹರೆಯದ ಪುತ್ರನ ಮೇಲೆ ಕ್ರೂರ ಹಲ್ಲೆಗೈದ ಆಘಾತಕಾರಿ ಘಟನೆ ಮುಂಬೈಗೆ ಹೊಂದಿಕೊಂಡಿರುವ ಪಾಲ್ಘರ್ ಜಿಲ್

31 Mar 2026 10:25 pm
ನೇರಳಕಟ್ಟೆ : ಹಜ್ ತರಬೇತಿ ಶಿಬಿರ

ಬಂಟ್ವಾಳ : ಹಜ್ ನಿರ್ವಹಣಾ ಸಮಿತಿ ಮಂಗಳೂರು, ಸಿಟಿ ಗೋಲ್ಡ್ ಪುತ್ತೂರು, ಹೆಲ್ಪ್ ಲೈನ್ ಸರ್ವಿಸ್ ಪುತ್ತೂರು ಹಾಗೂ ಗಲ್ಫ್ ಟೂರ್ಸ್ ಆಂಡ್ ಟ್ರಾವೆಲ್ಸ್ ಇವುಗಳ ಸಂಯುಕ್ತ ಆಶ್ರಯದಲ್ಲಿ ಹಜ್ ತರಬೇತಿ ಶಿಬಿರವು ನೇರಳಕಟ್ಟೆ ಜನಪ್ರಿಯ ಗ

31 Mar 2026 10:24 pm
ಮಂಗಳೂರು ವಿ.ವಿ.| 68.34 ಕೋಟಿ ರೂ. ಕೊರತೆ ಬಜೆಟ್ ಮಂಡನೆ

ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯದ 2026-27ನೇ ಸಾಲಿನ ಬಜೆಟ್ ನಲ್ಲಿ 68.34 ಕೋಟಿ ರೂ. ಕೊರತೆಯಾಗಲಿದೆ ಎಂದು ಕುಲಪತಿ ಪ್ರೊ.ಪಿ.ಎಲ್.ಧರ್ಮ ತಿಳಿಸಿದ್ದಾರೆ. ಅವರು ಮಂಗಳವಾರ ಮಂಗಳೂರು ವಿಶ್ವವಿದ್ಯಾನಿಲಯದ 4ನೇ ಶೈಕ್ಷಣಿಕ ಮಂಡಳಿಯ ಸಭೆ

31 Mar 2026 10:22 pm
ಬಾಳೆಪುಣಿಯ ಕಣಂತೂರು ಪುಷ್ಪ -ಕೇಶವರಿಗೆ ' ಸ್ವಚ್ಛ ಮನೆ 'ಪ್ರಶಸ್ತಿ ಪ್ರದಾನ

ಮಂಗಳೂರು,ಮಾ.31;ರಾಷ್ಟ್ರೀಯ ಸ್ವಚ್ಛತಾ ಅಭಿಯಾನ ಸ್ವಚ್ಛ ಪರಿಸರ -ಸ್ವಚ್ಛಮನೆ ಕಾರ್ಯಕ್ರಮದ ಅಂಗವಾಗಿ ಮುಡಿಪು ಅಪ್ನಾದೇಶ್ ಸ್ವಚ್ಛತಾ ಬಳಗ ಜನಶಿಕ್ಷಣ ಟ್ರಸ್ಟ್ ವತಿಯಿಂದ ಕಣಂತೂರು ಪುಷ್ಪ -ಕೇಶವರ ಮನೆಗೆ ಸ್ವಚ್ಛ ಮನೆ ಪ್ರಶಸ್ತಿ ಪ

31 Mar 2026 10:13 pm
Kodagu | ಯಶಸ್ವಿ ಕಾರ್ಯಾಚರಣೆ : ಅರಣ್ಯಕ್ಕೆ ಮರಳಿದ ಕಾಡಾನೆ ಹಿಂಡು

ಮಡಿಕೇರಿ: ತಿತಿಮತಿ ಅರಣ್ಯ ವಲಯಕ್ಕೆ ಒಳಪಡುವ ತೋಟಗಳಲ್ಲಿ ಬೀಡುಬಿಟ್ಟಿದ್ದ ಕಾಡಾನೆ ಹಿಂಡನ್ನು ಮರಳಿ ಅರಣ್ಯಕ್ಕೆ ಅಟ್ಟುವಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಗಳು ಯಶಸ್ವಿಯಾಗಿದ್ದಾರೆ. ತಿತಿಮತಿಯ ತೋಟದಲ್ಲಿ ಬೀಡುಬಿಟ್ಟಿದ್ದ ಮರ

31 Mar 2026 10:09 pm
ಅಮರೇಶ ನುಗಡೋಣಿ ಅವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

ರಾಯಚೂರು: ಜಿಲ್ಲೆಯ ಪ್ರಸಿದ್ಧ ಕಥೆಗಾರ, ಸೃಜನಶೀಲ‌ ಬರಹಗಾರ ಅಮರೇಶ ನುಗಡೋಣಿ ಅವರಿಗೆ ದಿಲ್ಲಿಯ ಸಾಹಿತ್ಯ ಅಕಾಡೆಮಿ ಸಭಾಂಗಣದಲ್ಲಿ 2025ರ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಅಮರೇಶ ನುಗಡೋಣಿ ಅವರ 'ದಡ ಸೇರ

31 Mar 2026 10:06 pm
IPL 2026 | CSK ಲೋಗೊ ಚುಂಬಿಸಿದ ರವೀಂದ್ರ ಜಡೇಜ; ತಂಡ ತ್ಯಜಿಸಿದರೂ ಬಿಡದ ಸೆಳೆತ

Photo Credit: IPL ಗುವಾಹಟಿ, ಮಾ.31: ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಸೋಮವಾರ ನಡೆದ ಐಪಿಎಲ್ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡವು ಎಂಟು ವಿಕೆಟ್ಗಳ ಭರ್ಜರಿ ಗೆಲುವು ದಾಖಲಿಸಿದೆ. ಈ ವೇಳೆ ಚೆನ್ನೈ ತಂಡದ ಮಾಜಿ ಆಟಗಾರ ರವೀಂದ್ರ ಜಡೇಜ ಅವ

31 Mar 2026 10:05 pm
ಸರಬಿ ನದಿ ಶುದ್ಧೀಕರಣಕ್ಕೆ 10 ಕೋಟಿ ರೂ. ಮಂಜೂರಾದರೂ ಕಾಮಗಾರಿ ವಿಳಂಬ; ಸರಬಿ ನದಿ ಹೋರಾಟ ಸಮಿತಿ ಆಕ್ರೋಶ

ಭಟ್ಕಳ: ಸರಬಿ ನದಿಯ ಶುದ್ಧೀಕರಣ ಮತ್ತು ಹೂಳು ತೆಗೆದು ಆಳಗೊಳಿಸಲು ಸರ್ಕಾರದಿಂದ ಸುಮಾರು 10 ಕೋಟಿ ಮಂಜೂರಾದರೂ ಕಾಮಗಾರಿ ಆರಂಭವಾಗದಿರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತವಾಗಿದ್ದು, ‘ಸರಬಿ ನದಿ ಹೋರಾಟ ಸಮಿತಿ’ ಯ ಸದಸ್ಯರು ತಂಝೀ

31 Mar 2026 10:04 pm
ಸರಕಾರಿ ಕಾಲೇಜಿಗೆ ಕೊಟ್ಟ ದೇಣಿಗೆ ವಿದ್ಯೆಯಿಂದ ಸಫಲ: ಸತೀಶ್ ಪೈ

ಹೆಬ್ರಿ, ಮಾ.31: ಹೆಬ್ರಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಕೇಂದ್ರಕ್ಕೆ ದಿ.ಹೆಬ್ರಿ ಪ್ರಫುಲ್ಲಾ ಪೈ ಅವರ ಸ್ಮರಣಾರ್ಥ ಸುಶೀಲಾ ಆನಂದ್ರಾಯ ಪೈ ಮತ್ತು ಮಕ್ಕಳು 5 ಲಕ್ಷ ರೂ. ವೆಚ್ಚದಲ್ಲಿ ಕೊಡಮಾಡಿದ ಕಾಲೇಜಿನ ಸಭಾಂ

31 Mar 2026 10:01 pm
ಇಸ್ಮಾಯಿಲ್ ಕಂಡಕರೆಗೆ ರಾಜ್ಯ ಕಾರ್ಯನಿರತ ಪತ್ರಕರ್ತ ಸಂಘದ ವಾರ್ಷಿಕ ಪ್ರಶಸ್ತಿ

ಬೆಂಗಳೂರು: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ 2024ನೇ ಸಾಲಿನ ವಾರ್ಷಿಕ ಜಿ.ನಾರಾಯಣಸ್ವಾಮಿ (ಅತ್ಯುತ್ತಮ ಗ್ರಾಮಾಂತರ ಪ್ರಶಸ್ತಿಗೆ) ವಾರ್ತಾಭಾರತಿ ವಿಶೇಷ ವರದಿಗಾರ ಕೆ.ಎಂ ಇಸ್ಮಾಯಿಲ್ ಕಂಡಕರೆ ಅವರು ಭಾಜನರಾಗಿದ್ದಾರೆ. ಜೂ.26,

31 Mar 2026 10:01 pm
ನನಗೆ ‘ಬೇಸರ’ವಾದಾಗ ನಿವೃತ್ತಿಯಾಗುತ್ತೇನೆ: ಮುಹಮ್ಮದ್ ಶಮಿ

Photo : BCCI/X ಹೊಸದಿಲ್ಲಿ, ಮಾ.31: ‘‘ನನ್ನ ಮನಸ್ಸಿನಲ್ಲಿ ನಿವೃತ್ತಿಯ ಯೋಚನೆ ಇಲ್ಲ. ವಯಸ್ಸು, ಆಯ್ಕೆಯಲ್ಲಿ ಕಡೆಗಣನೆ ಅಥವಾ ಗಾಯದ ಸಮಸ್ಯೆಯ ಕಾರಣಕ್ಕೆ ‘ಬೇಸರ’ಗೊಂಡ ದಿನವೇ ಅಂತಾರಾಷ್ಟ್ರೀಯ ಕ್ರಿಕೆಟ್‌ ನಿಂದ ದೂರ ಸರಿಯುವೆ’’ ಎಂದು ಭಾರ

31 Mar 2026 10:01 pm
ಕೆಂಜಾರು ದೇವಸ್ಥಾನದಿಂದ ಕಳವು ಪ್ರಕರಣ : ಆರೋಪಿ ಬಂಧನ

ಮಂಗಳೂರು: ಬಜ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ಕೆಂಜಾರು ಗ್ರಾಮದ ಶ್ರೀ ರಾಮಾಂಜನೇಯ ದೇವಸ್ಥಾನದ ಕಾಣಿಕೆ ಹುಂಡಿಯಲ್ಲಿದ್ದ ಹಣವನ್ನು ಕಳವುಗೈದ ಪ್ರಕರಣದ ಆರೋಪಿಯನ್ನು ಪೊಲೀಸರು ಮಂಗಳವಾರ ಬಂಧಿಸಿದ್ದಾರೆ. ತಮಿಳುನಾಡು ದಿಂಡಿಗುಲ

31 Mar 2026 9:59 pm
ಮಾನವೀಯ ಸೇವೆಗೆ ರೆಡ್‌ಕ್ರಾಸ್ ಸದಾ ಬದ್ಧ: ಸಿಎ ಶಾಂತಾರಾಮ ಶೆಟ್ಟಿ

ಮಂಗಳೂರು: ಮಾನವೀಯ ಸೇವೆಯೇ ರೆಡ್‌ಕ್ರಾಸ್ ಸಂಸ್ಥೆಯ ಧ್ಯೇಯವಾಗಿದ್ದು ರಕ್ತನಿಧಿ ಸೇವೆ, ಅಗತ್ಯ ಇರುವ ವಿಕಲ ಚೇತನರಿಗೆ ಗಾಲಿಕುರ್ಚಿ ವಿತರಣೆ, ಉಚಿತ ವೈದ್ಯಕೀಯ ಶಿಬಿರ ಮುಂತಾದ ಸೇವಾ ಕಾರ್ಯಗಳಲ್ಲಿ ತೊಡಗಿಸಿ ಕೊಂಡಿದೆ. ಅಶಕ್ತರ

31 Mar 2026 9:57 pm
ಉಡುಪಿ: ಎ.4ಕ್ಕೆ ಆಟಿಸಂ ಸೊಸೈಟಿಯಿಂದ ಮಕ್ಕಳ ಕಲಾಸೌರಭ

ಉಡುಪಿ, ಮಾ.31: ಜಿಲ್ಲೆಯಾದ್ಯಂತ ಆಟಿಸಂ ಮಕ್ಕಳ ಹಾಗೂ ಅವರ ಆರೈಕೆದಾರರ ಕಾಳಜಿಗೆ ಮೀಸಲಾಗಿರುವ ಆಟಿಸಂ ಸೊಸೈಟಿ ಆಫ್ ಉಡುಪಿ ಸಂಸ್ಥೆ ಕಳೆದ ನಾಲ್ಕು ವರ್ಷಗಳಿಂದ ಆಟಿಸಂ ಮಕ್ಕಳು ಮತ್ತು ಪೋಷಕರಿಗಾಗಿ ಹಮ್ಮಿಕೊಳ್ಳುತ್ತಿರುವ ‘ಕಲಾಸೌ

31 Mar 2026 9:52 pm
31 Mar 2026 9:51 pm
ಕಲಬುರಗಿ ಜಿಲ್ಲೆಯಲ್ಲಿ ಪೆಟ್ರೋಲ್, ಡಿಸೇಲ್, ಎಲ್‌ಪಿಜಿ ಸಿಲಿಂಡರ್ ಕೊರತೆಯಿಲ್ಲ: ಜಿಲ್ಲಾಧಿಕಾರಿ ಫೌಝಿಯಾ ತರನ್ನುಮ್

ಕಲಬುರಗಿ: ಜಿಲ್ಲೆಯಲ್ಲಿ ಪೆಟ್ರೋಲ್, ಡಿಸೇಲ್ ಮತ್ತು ಎಲ್.ಪಿ.ಜಿ ಸಿಲಿಂಡರ್‌ಗಳ ಕೊರತೆ ಇಲ್ಲ. ಎಲ್ಲವು ಸಮರ್ಪಕವಾಗಿ ಪೂರೈಕೆಯಾಗುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸುಳ್ಳು ಸುದ್ದಿಗಳಿಗೆ ಸಾರ್ವಜನಿಕರು ಕ

31 Mar 2026 9:48 pm
1.5 ಕೋಟಿ ರೂ. ಆಸ್ತಿ ತೆರಿಗೆ ಬಾಕಿ | ಹೈದರಾಬಾದ್ ನಲ್ಲಿ ಜಯಲಲಿತಾ ಬಂಗಲೆಗೆ ಬೀಗ ಜಡಿದ ಅಧಿಕಾರಿಗಳು

ಹೈದರಾಬಾದ್, ಮಾ.31: ಹಲವಾರು ವರ್ಷಗಳಿಂದ 1.5 ಕೋಟಿ ರೂ.ಗಳ ಆಸ್ತಿ ತೆರಿಗೆ ಬಾಕಿಯಿರುವ ಹಿನ್ನೆಲೆಯಲ್ಲಿ ಗ್ರೇಟರ್ ಹೈದರಾಬಾದ್ ಮಹಾನಗರ ಪಾಲಿಕೆ (GHMC) ಅಧಿಕಾರಿಗಳು ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜೆ. ಜಯಲಲಿತಾ ಅವರ ಇಲ್ಲಿನ ಬಂಗಲೆ

31 Mar 2026 9:45 pm
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ ಕ್ರೀಡಾಭಿಮಾನಿಗಳ ಮೊಬೈಲ್ ಕಳವು ಪ್ರಕರಣ: ನಾಲ್ವರು ಸೆರೆ

ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ ಕ್ರಿಕೆಟ್ ಪಂದ್ಯ ವೀಕ್ಷಿಸಲು ಬಂದಿದ್ದ ಅಭಿಮಾನಿಗಳ ಮೊಬೈಲ್‍ಗಳನ್ನು ಕಳವು ಮಾಡಿದ ಆರೋಪದಡಿ ನಾಲ್ವರನ್ನು ಕಬ್ಬನ್ ಪಾರ್ಕ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮೂವರು ಅಪ್

31 Mar 2026 9:39 pm
ಬಿಸಿಲಿನ ತಾಪಮಾನ ಹಿನ್ನೆಲೆ: ಎ.1ರಿಂದ ಸರಕಾರಿ ಕಚೇರಿ ಸಮಯದಲ್ಲಿ ಬದಲಾವಣೆ

ಕಲಬುರಗಿ: 2026ನೇ ಸಾಲಿನ ಎಪ್ರಿಲ್ ಮತ್ತು ಮೇ ತಿಂಗಳಲ್ಲಿ ಹೆಚ್ಚಿನ ಬಿಸಿಲಿನ ತಾಪಮಾನ ಹಿನ್ನಲೆಯಲ್ಲಿ ಬೆಳಗಾವಿ ವಿಭಾಗದ ವಿಜಯಪುರ ಮತ್ತು ಬಾಗಲಕೋಟೆ ಹಾಗೂ ಕಲಬುರಗಿ ವಿಭಾಗದ ಎಲ್ಲಾ ಜಿಲ್ಲೆಗಳಲ್ಲಿ ಎಪ್ರಿಲ್ 1ರಿಂದ ಅನ್ವಯವಾಗುವ

31 Mar 2026 9:37 pm
Kanpur | 50,000 ರೂ. ಕುರಿತ ವಿವಾದದಿಂದ ಬಹುಕೋಟಿ ರೂ.ಗಳ ಕಿಡ್ನಿ ದಂಧೆ ಬಯಲು

ಕಾನ್ಪುರ (ಉತ್ತರ ಪ್ರದೇಶ), ಮಾ.31: 50,000 ರೂ.ಗಳನ್ನು ಪಾವತಿಸುವ ಕುರಿತು ಉಂಟಾದ ವಿವಾದವು ಕಾನ್ಪುರದಲ್ಲಿನ ಬಹುಕೋಟಿ ರೂ.ಗಳ ಅಕ್ರಮ ಮೂತ್ರಪಿಂಡ ಕಸಿ ಜಾಲವನ್ನು ಬಹಿರಂಗಗೊಳಿಸಿದೆ. ಈ ಜಾಲವು ಹಲವಾರು ಆಸ್ಪತ್ರೆಗಳನ್ನು ಬಳಸಿಕೊಳ್ಳುತ

31 Mar 2026 9:22 pm
ಕೇಂದ್ರ ಸರಕಾರದಿಂದ ಜನರ ಮೇಲೆ ಬೆಲೆ ಏರಿಕೆ ಯುದ್ಧ: ಡಿ.ಕೆ. ಶಿವಕುಮಾರ್

ಬೆಂಗಳೂರು: ಒಂದೆಡೆ ಮಧ್ಯಪ್ರಾಚ್ಯದಲ್ಲಿ ಯುದ್ಧದ ವಾತಾವರಣ ಮುಂದುವರೆದರೆ, ಇತ್ತ ನಮ್ಮ ದೇಶದಲ್ಲಿ ಕೇಂದ್ರ ಸರಕಾರವು ಜನಸಾಮಾನ್ಯರ ಮೇಲೆ ಬೆಲೆ ಏರಿಕೆ ಯುದ್ಧ ಮಾಡುತ್ತಿದೆ ಎಂದು ಉಪಮುಖ್ಯಮಂತ್ರಿಯೂ ಆದ ಕೆಪಿಸಿಸಿ ಅಧ್ಯಕ್ಷ ಡ

31 Mar 2026 9:20 pm
Assam ನಲ್ಲಿ BJPಯ ಚುನಾವಣಾ ಪ್ರಣಾಳಿಕೆ ಬಿಡುಗಡೆ | ‘ಲವ್ ಜಿಹಾದ್’, ‘ಲ್ಯಾಂಡ್ ಜಿಹಾದ್’ ಕೊನೆಗೊಳಿಸಲು ಕಾನೂನು; ಸಮಾನ ನಾಗರಿಕ ಸಂಹಿತೆ ಜಾರಿ

ಗುವಾಹಟಿ, ಮಾ. 31: ಅಸ್ಸಾಂನ ಆಡಳಿತಾರೂಢ ಬಿಜೆಪಿಯು ಮುಂಬರುವ ವಿಧಾನಸಭಾ ಚುನಾವಣೆಗಾಗಿ ತನ್ನ ಪ್ರಣಾಳಿಕೆಯನ್ನು ಮಂಗಳವಾರ ಬಿಡುಗಡೆಗೊಳಿಸಿದ್ದು, ಅಧಿಕಾರಕ್ಕೆ ಬಂದರೆ ಮೂರು ತಿಂಗಳೊಳಗೆ ಸಮಾನ ನಾಗರಿಕ ಸಂಹಿತೆ (UCC) ಜಾರಿಗೆ ತರುವ

31 Mar 2026 9:16 pm
ದಿನಸಿ ಖರೀದಿಗೆ 2,500 ರೂ., ಮಹಿಳೆಯರಿಗೆ 3,000 ರೂ. ಪಿಂಚಣಿ; ಕೇರಳದಲ್ಲಿ ಬಿಜೆಪಿ ಚುನಾವಣಾ ಪ್ರಣಾಳಿಕೆ ಬಿಡುಗಡೆ

ತಿರುವನಂತಪುರಂ, ಮಾ. 31: ಬಿಜೆಪಿ ನೇತೃತ್ವದ ನ್ಯಾಷನಲ್ ಡೆಮಾಕ್ರಟಿಕ್ ಅಲಯನ್ಸ್ (NDA) ಮಂಗಳವಾರ ಕೇರಳ ವಿಧಾನಸಭಾ ಚುನಾವಣೆಗಾಗಿ ತನ್ನ ಪ್ರಣಾಳಿಕೆಯನ್ನು ಬಿಡುಗಡೆಗೊಳಿಸಿದ್ದು, ಅಧಿಕಾರಕ್ಕೆ ಬಂದರೆ ಬಡತನ ರೇಖೆಗಿಂತ ಕೆಳಗಿನ (BPL) ಕು

31 Mar 2026 9:13 pm
ವಿಬಿ ಗ್ರಾಮ್ ಜಿ ಯೋಜನೆ ಜಾರಿಗೊಳಿಸುವ ಲಕ್ಷಣಗಳು ಕಾಣುತ್ತಿಲ್ಲ: ಸಚಿವ ಪ್ರಿಯಾಂಕ್ ಖರ್ಗೆ

ಬೆಂಗಳೂರು: ಗ್ರಾಮೀಣ ಭಾರತಕ್ಕೆ ಎರಡು ದಶಕಗಳ ಜೀವನಾಡಿಯಾಗಿದ್ದ ಮನರೇಗಾ ಯೋಜನೆಯು ಸದ್ದಿಲ್ಲದೆ ಕೊನೆಗೊಳ್ಳಲಿದೆ. ಮಾ.31ರಂದು ಸೂರ್ಯ ಮುಳುಗುತ್ತಿದ್ದಂತೆ, ಎ.1ರಂದು ವಿಬಿ ಗ್ರಾಮ್ ಜಿ ಯೋಜನೆಯು ಜಾರಿಯಾಗುವ ಸಣ್ಣ ಲಕ್ಷಣಗಳೂ ಕಾಣ

31 Mar 2026 9:12 pm
ಲಿಂಗತ್ವ ಅಲ್ಪಸಂಖ್ಯಾತರ ಹಕ್ಕುಗಳ ರಕ್ಷಣೆ ತಿದ್ದುಪಡಿ ಮಸೂದೆಗೆ ರಾಷ್ಟ್ರಪತಿ ಅಂಕಿತ

ಹೊಸದಿಲ್ಲಿ, ಮಾ. 31: ಲಿಂಗತ್ವ ಅಲ್ಪಸಂಖ್ಯಾತರ ಹಕ್ಕುಗಳ ರಕ್ಷಣೆ ತಿದ್ದುಪಡಿ ಮಸೂದೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸಹಿ ಹಾಕಿದ್ದಾರೆ ಎಂದು ಕೇಂದ್ರ ಕಾನೂನು ಸಚಿವಾಲಯ ಗಝೆಟ್ ಅಧಿಸೂಚನೆಯಲ್ಲಿ ತಿಳಿಸಿದೆ. ರಾಷ್ಟ್ರಪತ

31 Mar 2026 9:10 pm
ತಣ್ಣೀರುಬಾವಿ| ಬಡವರ ಭೂಮಿಯ ಹಕ್ಕು ನಿರಾಕರಣೆ ಸಂವಿಧಾನ ಬಾಹಿರ : ಬಿಕೆ ಇಮ್ತಿಯಾಝ್

ಮಂಗಳೂರು: ತಣ್ಣೀರುಬಾವಿ ಕಡಲು ಮತ್ತು ನದಿ ದಂಡೆಗಳ ನಡುವೆ ಅನೇಕ ವರ್ಷಗಳಿಂದ ಸರಕಾರಿ ಭೂಮಿಯಲ್ಲಿ ವಾಸವಿರುವ ಬಡವರು ಹಕ್ಕು ಪತ್ರ ನೀಡಿ ಬಡವರಿಗೆ ಭೂಮಿಯ ಹಕ್ಕನ್ನು ಖಾತರಿಗೊಳಿಸುವ ಬದಲು ಬಡವರ ಕಾಲನಿಯನ್ನೇ ಬಲಾಡ್ಯರಿಗೆ ಪರಭ

31 Mar 2026 9:06 pm
ಯುದ್ಧ ಶುರುವಾದಾಗಿನಿಂದ ಅಮೆರಿಕ, ಇಸ್ರೇಲ್, ಇರಾನ್ ಯಾವ್ಯಾವ ನಾಗರಿಕ ಮೂಲಸೌಕರ್ಯಗಳ ಮೇಲೆ ದಾಳಿ ಮಾಡಿವೆ?

ಫೆಬ್ರವರಿ 28 ರಂದು ಇರಾನ್ ಮೇಲೆ ಮಿಲಿಟರಿ ದಾಳಿಯನ್ನು ಪ್ರಾರಂಭಿಸಿದ ನಂತರ, ಅಮೆರಿಕ ಮತ್ತು ಇಸ್ರೇಲ್ ಸುಮಾರು 90 ಮಿಲಿಯನ್ ಜನರಿರುವ ಮಧ್ಯಪ್ರಾಚ್ಯ ರಾಷ್ಟ್ರದಾದ್ಯಂತ ಸಾವಿರಾರು ದಾಳಿಗಳನ್ನು ನಡೆಸಿವೆ. ಇವುಗಳಲ್ಲಿ ಆಸ್ಪತ್ರೆ

31 Mar 2026 9:04 pm
ಕಾನೂನು ಸಮಾಲೋಚಕರ ಹುದ್ದೆಗೆ ಅರ್ಜಿ ಆಹ್ವಾನ

ಮಂಗಳೂರು, ಮಾ.31 :ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮಿಷನ್ ಶಕ್ತಿ ಯೋಜನೆಯಡಿ ಸಖಿ ಒನ್ ಸ್ಟಾಪ್ ಸೆಂಟರ್ ಲೇಡಿಗೋಶನ್‌ಆಸ್ಪತ್ರೆ ಮಂಗಳೂರು ಇಲ್ಲಿ ಗುತ್ತಿಗೆ ಆಧಾರದ ಮೇಲೆ ಕಾನೂನು ಸಮಾಲೋಚಕರ ಹುದ್ದೆಗೆ ಅರ್ಜಿ ಆಹ್ವಾನಿಸ

31 Mar 2026 9:00 pm
ಫಾದರ್ ಮುಲ್ಲರ್ ಕಾಂಪ್ಲೆಕ್ಸ್, ಅಲೈಡ್ ಹೆಲ್ತ್ ಸೈನ್ಸಸ್ ಕಾಲೇಜು ಕ್ಯಾಂಪಸ್; ನವೀಕೃತ 4ಎ ಫ್ಲೆಬೋಟಮಿ ಸೆಂಟರ್ ಉದ್ಘಾಟನೆ

ಮಂಗಳೂರು, ಮಾ.31: ಫಾದರ್ ಮುಲ್ಲರ್ ಚಾರಿಟೇಬಲ್ ಇನ್‌ಸ್ಟಿಟ್ಯೂಶನ್ಸ್ (ಎಫ್‌ಎಂಸಿಐ) ತನ್ನ ವ್ಯಾಪ್ತಿಯನ್ನು ಮತ್ತಷ್ಟು ವಿಸ್ತರಿಸಿದ್ದು, ದೇರಳಕಟ್ಟೆ ಭಾಗದ ಆರ್ಥಿಕ ಚಟುವಟಿಕೆಗಳಿಗೆ ವೇಗ ನೀಡಲಿರುವ ಆಧುನಿಕ ವಾಣಿಜ್ಯ ಸಂಕೀರ್ಣ

31 Mar 2026 8:59 pm
ಯಾರೇ ಬಂದು ನಮ್ಮ ಅಭ್ಯರ್ಥಿಗಳ ಪ್ರಚಾರ ಮಾಡಿದರೂ ಸ್ವಾಗತಿಸುತ್ತೇವೆ: ಬಿಜೆಪಿ ಅಭ್ಯರ್ಥಿಗಳ ಪರ ಯತ್ನಾಳ್ ಪ್ರಚಾರದ ಕುರಿತು ಬಿಎಸ್‌ವೈ ಪ್ರತಿಕ್ರಿಯೆ

ಬೆಂಗಳೂರು: ಬಾಗಲಕೋಟೆ, ದಾವಣಗೆರೆ ದಕ್ಷಿಣ ಕ್ಷೇತ್ರಗಳಲ್ಲಿನ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ಉಚ್ಛಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸೇರಿದಂತೆ ಯಾರೇ ಬಂದು ಪ್ರಚಾರ ನಡೆಸಿದರೂ ಸ್ವಾಗತಿಸುತ್ತೇನೆ ಎಂದು ಮಾಜ

31 Mar 2026 8:58 pm
ಹಾರ್ಮುಝ್ ಜಲಸಂಧಿ ಮೇಲೆ ಇರಾನ್ ಬಿಗಿ ಹಿಡಿತ: ಜಾಗತಿಕ ಆರ್ಥಿಕತೆಗೆ ಆತಂಕದ ಅಲೆ

ಟೆಹ್ರಾನ್, ಮಾ.31: ಜಾಗತಿಕ ತೈಲ ಸರಬರಾಜಿನ ಜೀವನಾಡಿ ಎಂದೇ ಗುರುತಿಸಲ್ಪಡುವ ಹಾರ್ಮುಝ್ ಜಲಸಂಧಿ ಮೇಲಿನ ನಿಯಂತ್ರಣವನ್ನು ಬಿಗಿಗೊಳಿಸಲು ಇರಾನ್ ಕೈಗೊಂಡಿರುವ ಹೊಸ ಕ್ರಮ ಜಾಗತಿಕ ಮಟ್ಟದಲ್ಲಿ ಆತಂಕದ ಅಲೆ ಎಬ್ಬಿಸಿದೆ. ಜಲಸಂಧಿಯ ಮೂ

31 Mar 2026 8:56 pm
ಸ್ಮಾರ್ಟ್ ಸಿಟಿಯ ಸೈಕಲ್ ಟ್ರ್ಯಾಕ್| ಸಿಆರ್‌ಝೆಡ್‌ನಡಿ ನಿಷೇಧಿತ ಯೋಜನೆ: ರಾಷ್ಟ್ರೀಯ ಪರಿಸರ ಸಂರಕ್ಷಣಾ ಒಕ್ಕೂಟ

ಮಂಗಳೂರು, ಮಾ.31: ಬೋಳಾರದ ಹೊಳೆಯ ತೀರದಲ್ಲಿ ಸ್ಮಾರ್ಟ್ ಸಿಟಿ ವತಿಯಿಂದ ನಡೆಯುತ್ತಿರುವ ಸೈಕಲ್ ಟ್ರ್ಯಾಕ್ ಸಿಆರ್‌ಝೆಡ್ ಅಧಿಸೂಚನೆಯ ಪ್ರಕಾರ ನಿಷೇಧಿತ ಕಾಮಗಾರಿಯಾಗಿದೆ. ಹಾಗಾಗಿ ಯೋಜನೆಯನ್ನು ರದ್ದುಗೊಳಿಸುವಂತೆ ಸಂಬಂಧಪಟ್ಟ ಇ

31 Mar 2026 8:55 pm
31 Mar 2026 8:48 pm
94/ಸಿಯಡಿ ಹಕ್ಕುಪತ್ರ- ಉಚಿತ ಉಪಕರಣಗಳ ವಿತರಣೆ

ಕಾಪು, ಮಾ.31: ವಿಧಾನಸಭಾ ಕ್ಷೇತ್ರದ ಕಾಪು ತಾಲ್ಲೂಕು ವ್ಯಾಪ್ತಿಯ ಫಲಾನುಭವಿಗಳಿಗೆ 94/ಸಿ ಹಾಗೂ 94/ಸಿಸಿ ಅಡಿಯಲ್ಲಿ ಮಂಜೂರಾದ ಖಾಯಂ ನಿವೇಶನ ಹಕ್ಕುಪತ್ರವನ್ನು ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಇಂದು ತಮ್ಮ ಶಾಸಕರ ಕಚೇರಿಯಲ್ಲಿ

31 Mar 2026 8:44 pm
ವ್ಯಕ್ತಿ ನಾಪತ್ತೆ

ಉಡುಪಿ, ಮಾ.31: ತಾಲೂಕಿನ ಬಡಗುಬೆಟ್ಟು ಗ್ರಾಮದ ಬೈಲೂರು ಎನ್‌ಜಿಒ ಕಾಲೋನಿ ನಿವಾಸಿ ಬಿ ಭಾಸ್ಕರ್ ನಾಯ್ಕ್ (65) ಎಂಬವರು 2023ರ ಜನವರಿ ತಿಂಗಳಿನಲ್ಲಿ ಮನೆ ಬಿಟ್ಟು ಹೋದವರು ಇದುವರೆಗೂ ವಾಪಾಸು ಬಾರದೇ ನಾಪತ್ತೆಯಾಗಿದ್ದಾರೆ. 5 ಅಡಿ 3 ಇಂಚು ಎ

31 Mar 2026 8:42 pm
ಗ್ಯಾಸ್ ಸಿಲಿಂಡರ್‌ಗೆ ನಿಗದಿತ ದರಕ್ಕಿಂತ ಹೆಚ್ಚು ಪಡೆದರೆ ನಿರ್ದಾಕ್ಷಿಣ್ಯ ಕ್ರಮ: ಉಡುಪಿ ಡಿಸಿ ಸ್ವರೂಪಾ ಟಿ.ಕೆ. ಎಚ್ಚರಿಕೆ

ಉಡುಪಿ, ಮಾ.31: ವಾಹನಕ್ಕೆ ಬಳಕೆ ಮಾಡುವ ಎಲ್‌ಪಿಜಿ ಹಾಗೂ ಸಿಎನ್‌ಜಿ ಅನಿಲಗಳನ್ನು ತೈಲ ಕಂಪೆನಿಗಳು ನಿಗದಿಪಡಿಸಿರುವ ದರದಲ್ಲಿಯೇ ವಿತರಿಸಬೇಕು. ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಿರುವ ಬಗ್ಗೆ ದೂರುಗಳು ಕೇಳಿಬರುತ್ತಿದ್ದು, ಈ ಬಗ

31 Mar 2026 8:40 pm
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ 2024ನೇ ಸಾಲಿನ ವಾರ್ಷಿಕ ಪ್ರಶಸ್ತಿಗಳು ಪ್ರಕಟ

ವಾರ್ತಾಭಾರತಿಯ ಯೋಗೇಶ್ ಮಲ್ಲೂರು, ಅಬ್ದುಲ್ ರಹಿಮಾನ್ ತಲಪಾಡಿಗೆ ಪ್ರಶಸ್ತಿ

31 Mar 2026 8:37 pm
ಹಾರ್ಮುಝ್ ಜಲಸಂಧಿ ನೀವೇ ವಶಪಡಿಸಿಕೊಳ್ಳಿ: ಬ್ರಿಟನ್, ಫ್ರಾನ್ಸ್ ಗೆ ಟ್ರಂಪ್ ತಾಕೀತು

ವಾಷಿಂಗ್ಟನ್, ಮಾ. 31: ಇರಾನ್ ಮೇಲಿನ ಇಸ್ರೇಲ್–ಅಮೆರಿಕ ದಾಳಿಗೆ ಸಹಕಾರ ನೀಡದ ದೇಶಗಳು ಅಮೆರಿಕದ ತೈಲವನ್ನು ಖರೀದಿಸಬೇಕು ಅಥವಾ ಹಾರ್ಮುಝ್ ಜಲಸಂಧಿಯನ್ನು ತಮ್ಮ ವಶಕ್ಕೆ ಪಡೆಯಬೇಕು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಂಗ

31 Mar 2026 8:35 pm
IPL ವರದಿ ಮಾಡುತ್ತಿದ್ದ ಬ್ರಿಟಿಷ್ ಪ್ರಸಾರ ಎಂಜಿನಿಯರ್ ಮುಂಬೈಯ ಹೋಟೆಲ್‌ ನಲ್ಲಿ ಶವವಾಗಿ ಪತ್ತೆ

ಮುಂಬೈ, ಮಾ. 31: ಐಪಿಎಲ್‌ ನ ಪ್ರಸಾರ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ಬ್ರಿಟಿಷ್ ಪ್ರಜೆಯೊಬ್ಬರು ಮುಂಬೈಯ ಟ್ರೈಡೆಂಟ್ ಹೋಟೆಲ್‌ ನ ಕೊಠಡಿಯೊಂದರಲ್ಲಿ ಸೋಮವಾರ ಬೆಳಗ್ಗೆ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಮೃತ ವ್ಯ

31 Mar 2026 8:31 pm