SENSEX
NIFTY
GOLD
USD/INR

Weather

33    C

ಡಿಜಿಟಲ್ ಸುದ್ದಿ ಮೂಲಗಳು

...
ಕಲ್ಯಾಣ ಕರ್ನಾಟಕದಲ್ಲಿ ಸ್ಟಾರ್ಟ್‌ಅಪ್ ಚೈತನ್ಯಕ್ಕೆ ಹೊಸ ದಿಕ್ಕು: ʼಪಿಚ್ ಯುವರ್ ಐಡಿಯಾʼ ಕಾರ್ಯಕ್ರಮ

ಕಲಬುರಗಿ: ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಸ್ಟಾರ್ಟ್‌ಅಪ್ ಚಟುವಟಿಕೆಗಳಿಗೆ ಉತ್ತೇಜನ ನೀಡುವ ಮಹತ್ವದ ಹೆಜ್ಜೆಯಾಗಿ, ಕಲ್ಯಾಣ ಕರ್ನಾಟಕ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ (ಕೆಕೆಸಿಸಿಐ) ವತಿಯಿಂದ ಆಯೋಜಿಸಲಾದ ʼಪಿಚ್ ಯು

16 Apr 2026 5:47 pm
ಆಳಂದದಲ್ಲಿ ಅಂಬೇಡ್ಕರ್ ಜಯಂತಿ ಅಂಗವಾಗಿ ವ್ಯಸನಮುಕ್ತ ಓಟ ಅಭಿಯಾನಕ್ಕೆ ಚಾಲನೆ

150 ಗ್ರಾಮಗಳಿಗೆ ತಲುಪುವ ಗುರಿ : ಸಮಾನತೆ ಮತ್ತು ಜಾಗೃತಿ ಸಂದೇಶ ಹರಡುವ ಪ್ರಯತ್ನ

16 Apr 2026 5:38 pm
Kalaburagi | ಎ.23 ರಂದು ಮಿನಿ ಉದ್ಯೋಗ ಮೇಳ ಆಯೋಜನೆ

ಕಲಬುರಗಿ: ಕಲಬುರಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ವತಿಯಿಂದ ಎ.23 ರಂದು ಬೆಳಿಗ್ಗೆ 9.30 ರಿಂದ ಮಧ್ಯಾಹ್ನ 12.30 ಗಂಟೆಯವರೆಗೆ ಕಲಬುರಗಿ ಸರ್ಕಾರಿ ಐ.ಟಿ.ಐ. ಕಾಲೇಜು ಹಿಂದುಗಡೆಯಿರುವ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ಮಿನಿ ಉದ್ಯೋ

16 Apr 2026 5:35 pm
Kalaburagi | ಎ.18 ರಂದು ಸಾರಿಗೆ ಅದಾಲತ್‌

ಕಲಬುರಗಿ: ವೀರಶೈವ ಕಲ್ಯಾಣ ಮಂಟಪದ ಹಿಂದುಗಡೆ ಸಾರ್ವಜನಿಕ ಉದ್ಯಾನವನ ಪಕ್ಕದಲ್ಲಿರುವ ಹಳೆಯ ಲೋಕೋಪಯೋಗಿ ಇಲಾಖೆಯ ಕಟ್ಟಡದಲ್ಲಿ ಉಪಸಾರಿಗೆ ಆಯುಕ್ತರು ಮತ್ತು ಹಿರಿಯ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಎ.18 ರ

16 Apr 2026 5:32 pm
Kalaburagi | ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ ವಿಸ್ತರಣೆ

ಕಲಬುರಗಿ: ಕಲಬುರಗಿ ಜಿಲ್ಲೆಯಲ್ಲಿ 2025-26ನೇ ಸಾಲಿನಲ್ಲಿ ಖಾಲಿಯಿರುವ ಅಂಗನವಾಡಿ ಕಾರ್ಯಕರ್ತೆಯರ-89 ಹಾಗೂ ಅಂಗನವಾಡಿ ಸಹಾಯಕಿಯರ-323 ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ ಅರ್ಹ ಮಹಿಳಾ ಅಭ್ಯರ್ಥಿಗಳಿಂದ ಆನ್‍ಲೈನ್ ಮೂಲಕ ಅರ್ಜಿ ಸಲ್ಲ

16 Apr 2026 5:30 pm
ಪ್ರಕಾಶ್ ಜಮಾದಾರ ಬಗ್ಗೆ ಹಗುರ ಹೇಳಿಕೆಗೆ ಖಂಡನೆ : ಮಾಲಿಕಯ್ಯ ಗುತ್ತೇದಾರ್ ವಿರುದ್ಧ ಅಫಜಲಪುರದಲ್ಲಿ ಮುಖಂಡರ ಆಕ್ರೋಶ

ಅಫಜಲಪುರ: ಶಾಸಕ ಎಂ.ವೈ. ಪಾಟೀಲ್ ಅವರ ಬೆಂಬಲಿಗರಾದ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಪ್ರಕಾಶ್ ಜಮಾದಾರ ಕುರಿತು ಮಾಜಿ ಸಚಿವ ಮಾಲಿಕಯ್ಯ ಗುತ್ತೇದಾರ್ ಹಗುರವಾಗಿ ಮಾತನಾಡಿರುವುದು ಖಂಡನೀಯ ಎಂದು ಗೌರ(ಬಿ) ಗ್ರಾಮ ಪಂಚಾಯಿತಿ ಮ

16 Apr 2026 5:27 pm
ಮುಂಬೈ–ಬೆಂಗಳೂರು ವಂದೇ ಭಾರತ್ ಸ್ಲೀಪರ್ ರೈಲು ಸೋಲಾಪುರ, ಕಲಬುರಗಿ ಮಾರ್ಗವಾಗಿ ಸಂಚಾರಕ್ಕೆ ಆಗ್ರಹ

ಕಲಬುರಗಿ : ರೈಲ್ವೆ ಇಲಾಖೆಯಿಂದ ಮಂಜೂರಾದ ಬೆಂಗಳೂರು- ಮುಂಬೈ, ʼವಂದೇ ಭಾರತ್ʼ ಸ್ಲೀಪರ್ ರೈಲನ್ನು ಗುಂತಕಲ್, ರಾಯಚೂರು, ಕಲಬುರಗಿ ಸೋಲಾಪುರ್, ಮಾರ್ಗವಾಗಿ ಚಲಿಸುವಂತೆ ಒತ್ತಾಯಿಸಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮತ್ತು ರೈಲ್ವೆ

16 Apr 2026 5:15 pm
ಸಂಡೂರಿನಲ್ಲಿ ಜನಗಣತಿ ಕಾರ್ಯಕ್ಕೆ ಚಾಲನೆ

ಎ.16ರಿಂದ ಮೇ 15ರವರೆಗೆ ಮನೆಮನೆಗೆ ಮಾಹಿತಿ ಸಂಗ್ರಹ; ಸಾರ್ವಜನಿಕರ ಸಹಕಾರಕ್ಕೆ ಮನವಿ

16 Apr 2026 5:12 pm
ಯೋಗೀಶ್‌ ಗೌಡ ಕೊಲೆ ಪ್ರಕರಣ; ಶುಕ್ರವಾರ ಶಿಕ್ಷೆ ಪ್ರಮಾಣ ಪ್ರಕಟಿಸಲಿರುವ ಜನಪ್ರತಿನಿಧಿಗಳ ಕೋರ್ಟ್

ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ಸಹಿತ 17 ಮಂದಿ ದೋಷಿಗಳು ಎಂದು ತೀರ್ಪು ನೀಡಿದ್ದ ನ್ಯಾಯಾಲಯ

16 Apr 2026 5:03 pm
Sandur | ನೂತನ ಲೇಔಟ್‌ಗಳಿಗೆ ಅಕ್ಷಯ ಲಾಡ್ ಭೇಟಿ, ಪರಿಶೀಲನೆ

ಸಂಡೂರು/ಬಳ್ಳಾರಿ: ವಿಜಯನಗರ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ (VADA) ಅಧ್ಯಕ್ಷರಾದ ಶ್ರೀ ಅಕ್ಷಯ ಲಾಡ್ ಅವರು ಸಂಡೂರು ವ್ಯಾಪ್ತಿಯ ನೂತನ ಲೇಔಟ್ ಪ್ರದೇಶಗಳಿಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು. ಕೇವಲ ಕಚೇರಿ ಮಟ್ಟಕ್ಕೆ ಸೀಮ

16 Apr 2026 5:02 pm
ಸಂಡೂರು ತಾಲೂಕಿನಲ್ಲಿ EMTTP ತರಬೇತಿ ಯಶಸ್ವಿ : 244 ಶಿಕ್ಷಕರಿಗೆ ದ್ವಿಭಾಷಾ ಬೋಧನೆಗೆ ಉತ್ತೇಜನ

ಸಂಡೂರು/ಬಳ್ಳಾರಿ: ಸರ್ಕಾರದ ದ್ವಿಭಾಷಾ ಶಿಕ್ಷಣ ನೀತಿಯನ್ನು ಪರಿಣಾಮಕಾರಿಯಾಗಿ ಜಾರಿಗೆ ತರುವ ಉದ್ದೇಶದಿಂದ ಸೇವಾನಿರತ ಶಿಕ್ಷಕರಿಗೆ ನೀಡಲಾಗಿದ್ದ EMTTP (English Medium Teacher Training Programme) ತರಬೇತಿ ಸಂಡೂರು ತಾಲೂಕಿನಲ್ಲಿ ಯಶಸ್ವಿಯಾಗಿ ಪೂರ್ಣಗ

16 Apr 2026 4:56 pm
Kanakagiri | ಗಣತಿದಾರರಿಗೆ ಸರಿಯಾದ ಮಾಹಿತಿ ನೀಡಿ ಸಹಕರಿಸಿ : ಲಕ್ಷ್ಮಣ ಕಟ್ಟಿಮನಿ

ಕನಕಗಿರಿ: ಪಟ್ಟಣದ ಜನಸಂಖ್ಯೆ 2026ರ ಅಂದಾಜು ಪ್ರಕಾರ 19,942 ಇದ್ದು, ಗಣತಿ ಕಾರ್ಯಕ್ಕಾಗಿ 35 ಗಣತಿದಾರರು ಹಾಗೂ 6 ಮೇಲ್ವಿಚಾರಕರನ್ನು ನೇಮಿಸಲಾಗಿದೆ ಎಂದು ಪಟ್ಟಣ ಪಂಚಾಯತ್‌ ಮುಖ್ಯಾಧಿಕಾರಿ ಲಕ್ಷ್ಮಣ ಕಟ್ಟಿಮನಿ ತಿಳಿಸಿದ್ದಾರೆ. ಪಟ್ಟ

16 Apr 2026 4:51 pm
Bidar | ನಾರಾಯಣಪುರ್ ಗ್ರಾಮ ಪಂಚಾಯತ್‌ನಲ್ಲಿ ಭ್ರಷ್ಟಾಚಾರ ಆರೋಪ : ಪಿಡಿಒ ಅಮಾನತಿಗೆ ಆಗ್ರಹಿಸಿ ಮನವಿ

ಬೀದರ್: ಬಸವಕಲ್ಯಾಣ ತಾಲೂಕಿನ ನಾರಾಯಣಪುರ ಗ್ರಾಮ ಪಂಚಾಯತಿಯಲ್ಲಿ 15ನೇ ಹಣಕಾಸು ಯೋಜನೆಯಡಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿ, ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಂತೋಷಕುಮಾರ್ ಒತ್ತಾಯಿಸಿದ್ದಾರೆ.

16 Apr 2026 4:47 pm
ಉತ್ತರ ಪ್ರದೇಶದ ಮತಾಂತರ ನಿಷೇಧ ಕಾಯ್ದೆಯಡಿ ಸುಳ್ಳು ಎಫ್‌ಐಆರ್‌ಗಳ ದಾಖಲು: ಅಲಹಾಬಾದ್ ಹೈಕೋರ್ಟ್ ಕಳವಳ

ಪ್ರಯಾಗರಾಜ್ (ಉ.ಪ್ರ): ರಾಜ್ಯದಲ್ಲಿ ಮತಾಂತರ ನಿಷೇಧ ಕಾಯ್ದೆಯಡಿ ಸುಳ್ಳು ಎಫ್‌ಐಆರ್‌ಗಳು ದಾಖಲಾಗುತ್ತಿರುವುದನ್ನು ಅಲಹಾಬಾದ್ ಉಚ್ಚ ನ್ಯಾಯಾಲಯವು ಗಂಭೀರವಾಗಿ ಪರಿಗಣಿಸಿದೆ. ಉತ್ತರ ಪ್ರದೇಶ ಕಾನೂನುಬಾಹಿರ ಧಾರ್ಮಿಕ ಮತಾಂತರ

16 Apr 2026 4:40 pm
ಪ್ರಸ್ತಾವಿತ ಮಹಿಳಾ ಮೀಸಲಾತಿ ಮಸೂದೆಗಳು ಕ್ಷೇತ್ರ ಮರುವಿಂಗಡಣೆ ಪ್ರಕ್ರಿಯೆಯ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ ?

ಲೋಕಸಭಾ ಕ್ಷೇತ್ರಗಳ ಮರು ವಿಂಗಡಣೆ ಹಾಗೂ ಮಹಿಳಾ ಮೀಸಲಾತಿ ಕಾಯ್ದೆಗೆ ತಿದ್ದುಪಡಿ ತರಲು ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಇಂದಿನಿಂದ (ಎಪ್ರಿಲ್ 16) ಮೂರು ದಿನಗಳ ವಿಶೇಷ ಅಧಿವೇಶನ ಕರೆದಿದೆ. ಮಹಿಳಾ ಮೀಸಲಾತಿಗೆ ಎಲ್ಲಾ ಪಕ್ಷಗ

16 Apr 2026 4:19 pm
ಸಿಬಿಎಸ್ಇ 10ನೇ ತರಗತಿ ಪರೀಕ್ಷೆ: ಬರಕಾ ಇಂಟರ್ ನ್ಯಾಶನಲ್ ಸ್ಕೂಲ್ ಗೆ 100 ಶೇ. ಫಲಿತಾಂಶ

ಮಂಗಳೂರು, ಎ.16: ನಗರದ ಬರಕಾ ಇಂಟರ್ ನ್ಯಾಶನಲ್ ಶಾಲೆ ಮತ್ತು ಕಾಲೇಜು 2025-26ನೇ ಸಾಲಿನ ಸಿಬಿಎಸ್ಇ 10ನೇ ತರಗತಿ ವಾರ್ಷಿಕ ಪರೀಕ್ಷೆಯಲ್ಲಿ 100 ಶೇ. ಫಲಿತಾಂಶ ದಾಖಲಿಸಿದೆ. 38ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ

16 Apr 2026 4:09 pm
ಭಾಗೇಶ್ವರ ಧಾಮಕ್ಕೆ ವಿದೇಶಿ ದೇಣಿಗೆ ಸ್ವೀಕರಿಸಲು ಕೇಂದ್ರ ಸರಕಾರದ ಅನುಮತಿ

ಹೊಸದಿಲ್ಲಿ: ಹೊಸದಿಲ್ಲಿ: ಕೇಂದ್ರ ಗೃಹ ಸಚಿವಾಲಯವು ಹಿಂದು ರಾಷ್ಟ್ರ ಸ್ಥಾಪನೆಯ ಪ್ರತಿಪಾದಕ, ಮಧ್ಯಪ್ರದೇಶದ ಭಾಗೇಶ್ವರ್ ಬಾಬಾ ಎಂದು ಸುದ್ದಿಯಲ್ಲಿರುವ ಧೀರೇಂದ್ರ ಕೃಷ್ಣ ಶಾಸ್ತ್ರಿ ನೇತೃತ್ವದ ಬಾಬಾ ಬಾಗೇಶ್ವರ ಧಾಮಕ್ಕೆ ವಿದ

16 Apr 2026 4:04 pm
ಎಲ್ಲಾ ರಾಜ್ಯಗಳ ಲೋಕಸಭಾ ಸ್ಥಾನ ಶೇಕಡಾ 50ರಷ್ಟು ಹೆಚ್ಚಳ, 272 ಸ್ಥಾನ ಮಹಿಳೆಯರಿಗೆ ಮೀಸಲು: ಸಚಿವ ಅರ್ಜುನ್ ರಾಮ್ ಮೇಘವಾಲ್

ಹೊಸದಿಲ್ಲಿ: ಲೋಕಸಭೆಯಲ್ಲಿ ಎಲ್ಲಾ ರಾಜ್ಯಗಳ ಸ್ಥಾನಗಳನ್ನು ಶೇಕಡಾ 50ರಷ್ಟು ಹೆಚ್ಚಿಸಲಾಗುವುದು ಎಂದು ಕೇಂದ್ರ ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ಹೇಳಿದ್ದಾರೆ. ಕ್ಷೇತ್ರ ಪುನರ್‌ವಿಂಗಡಣೆ ಮಸೂದೆ ಕುರಿತ ಚರ್ಚೆಯ ವೇಳೆ ಮಾ

16 Apr 2026 3:52 pm
ರಶ್ಯಾದ ತೈಲವನ್ನು ಖರೀದಿಸಲು ಭಾರತಕ್ಕೆ ನೀಡಿದ್ದ ಅವಕಾಶವನ್ನು ವಿಸ್ತರಿಸುವುದಿಲ್ಲ: ಅಮೆರಿಕ

ವಾಷಿಂಗ್ಟನ್: ಇರಾನ್ ಮತ್ತು ರಶ್ಯಾದಿಂದ ಕಚ್ಚಾತೈಲವನ್ನು ಖರೀದಿಸಲು ಭಾರತ ಸೇರಿದಂತೆ ವಿವಿಧ ದೇಶಗಳಿಗೆ ಅವಕಾಶ ನೀಡಿದ್ದ ತಾತ್ಕಾಲಿಕ ನಿರ್ಬಂಧ ವಿನಾಯಿತಿಯನ್ನು ಅಮೆರಿಕವು ಮುಂದುವರಿಸುವುದಿಲ್ಲ ಎಂದು ವಿತ್ತಸಚಿವ ಸ್ಕಾಟ್

16 Apr 2026 3:29 pm
ಮುಟ್ಟಿನ ರಜೆ ಕಟ್ಟುನಿಟ್ಟಾಗಿ ಜಾರಿ ಮಾಡಲು ನಿರ್ದೇಶಿಸಿರುವ ಹೈಕೋರ್ಟ್ ಆದೇಶಕ್ಕೆ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ಸ್ವಾಗತ

ಬೆಂಗಳೂರು: ಮಹಿಳಾ ನೌಕರರು ಋತುಚಕ್ರದ ಸಮಯದಲ್ಲಿ ತಿಂಗಳಲ್ಲಿ ಒಂದು ದಿನದ ವೇತನ ಸಹಿತ ರಜೆ ನೀಡುವ ಕುರಿತ ನೀತಿಗೆ ಕೂಡಲೇ ನಿಯಮಗಳನ್ನು ರೂಪಿಸಿ, ಕಿಂಚಿತ್ತೂ ವಿಳಂಬವಾಗದೆ ಸಂಘಟಿತ ಮತ್ತು ಅಸಂಘಟಿತ ವಲಯಗಳಲ್ಲಿ ಜಾರಿ ಮಾಡಬೇಕೆಂ

16 Apr 2026 3:22 pm
ಮತ್ತೆ ಪುಸ್ತಕಕ್ಕೆ ಮೊರೆ ಹೋದ ಶಾಲೆಗಳು; ಡಿಜಿಟಲ್ ಶಿಕ್ಷಣಕ್ಕೆ ಕಡಿವಾಣ ಹಾಕಿದ ಯುರೋಪಿಯನ್ ದೇಶಗಳು

ಕುಸಿಯುತ್ತಿರುವ ಶೈಕ್ಷಣಿಕ ಗುಣಮಟ್ಟವನ್ನು ಸರಿಪಡಿಸಲು ಸ್ವೀಡನ್ ಸರ್ಕಾರ ಶಾಲೆಗಳಿಂದ ಡಿಜಿಟಲ್ ಸಾಧನಗಳನ್ನು ಹೊರಗಿಡಲು ನಿರ್ಧರಿಸಿದೆ. ಸ್ವೀಡನ್ ಸಾಂಪ್ರದಾಯಿಕ ಶಿಕ್ಷಣಕ್ಕೆ ಮರಳುತ್ತಿದೆ. ತೀವ್ರ ಡಿಜಿಟಲೀಕರಣದ ನಂತರ ದೇ

16 Apr 2026 3:17 pm
ನಿಡುಗುರ್ತಿ: ಗ್ರಾಮ ಠಾಣಾ ಭೂಮಿ ಒತ್ತುವರಿ ತೆರವು

ಸಂಸದ, ಶಾಸಕಿ ಸಹಕಾರದಿಂದ ಕಾರ್ಯಾಚರಣೆ ಯಶಸ್ವಿ

16 Apr 2026 3:16 pm
ವಿಜಯನಗರದಲ್ಲಿ ವಾರ್ತಾ ಇಲಾಖೆ ಅನಾಥ

ಅಧಿಕಾರಿ ಕೊರತೆಯಿಂದ ಮಾಹಿತಿ ಸಂವಹನ ಅಸ್ತವ್ಯಸ್ತ

16 Apr 2026 3:08 pm
ಆಡು ಮೇಯಿಸುತ್ತಲೇ ಶೇ.90 ಅಂಕ ಗಳಿಸಿದ ವಿದ್ಯಾರ್ಥಿ

ತಂದೆ ಕಾಯಕದಲ್ಲಿ ಸಾಥ್ ನೀಡಿ ಮಾದರಿಯಾದ ಹಣಮಾಗೊಂಡ

16 Apr 2026 3:01 pm
ಆಡಳಿತಾತ್ಮಕ ಅನುಮೋದನೆ ದೊರೆತರೂ ಸ್ಥಾಪನೆಯಾಗದ ‘ಡಾ.ಸಿದ್ದಲಿಂಗಯ್ಯ ಅಧ್ಯಯನ ಪೀಠ’

ಬೆಂಗಳೂರು : ಬೆಂಗಳೂರು ವಿಶ್ವ ವಿದ್ಯಾನಿಲ ಯದಲ್ಲಿ ಪದ್ಮಶ್ರೀ ಪುರಸ್ಕೃತ ಹಿರಿಯ ಸಾಹಿತಿ ಡಾ. ಸಿದ್ದಲಿಂಗಯ್ಯ ಅವರ ಅಧ್ಯಯನ ಪೀಠ ಸ್ಥಾಪಿಸುವ ಕುರಿತು 2024ರಲ್ಲೇ ರಾಜ್ಯ ಸರಕಾರದಿಂದ ಆಡಳಿತಾತ್ಮಕ ಅನುಮೋದನೆ ದೊರೆತರೂ ಈವರೆಗೂ ಡಾ.

16 Apr 2026 2:53 pm
ಕುಡಿಯುವ ನೀರು, ಮೇವಿನ ಸ್ಥಿತಿ, ಕೃಷಿ ಸಿದ್ಧತೆ ಕುರಿತು ಸಿಎಂ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಭೆ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಉನ್ನತ ಮಟ್ಟದ ಸಭೆ ಇಂದು ನಡೆಯಿತು. ಗ್ರಾಮೀಣ ಹಾಗೂ ಪಟ್ಟಣ ಪ್ರದೇಶಗಳಲ್ಲಿ ಕುಡಿಯುವ ನೀರು ಪೂರೈಕೆ, ಜಾನುವಾರು ಮೇವಿನ ಸ್

16 Apr 2026 2:45 pm
ಮತ ಚಲಾಯಿಸದವರನ್ನು ಶಿಕ್ಷಿಸಲು ಸಾಧ್ಯವಿಲ್ಲ: ಸುಪ್ರೀಂ ಕೋರ್ಟ್

ಹೊಸದಿಲ್ಲಿ: ಚುನಾವಣಾ ದಿನದಂದು ಮತಗಟ್ಟೆಗೆ ತೆರಳದೆ ಇರಲು ನಿರ್ಧರಿಸಿದ ಮತದಾರರನ್ನು ಶಿಕ್ಷಿಸುವುದು ಅಥವಾ ಬಂಧಿಸುವುದು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಗುರುವಾರ ಹೇಳಿದೆ. ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸೂರ್

16 Apr 2026 2:44 pm
ಒಂದು ಕುಟುಂಬಕ್ಕಾಗಿ ಇಡೀ ಅಹಿಂದ ಸಮುದಾಯದ ವಿರೋಧ ಕಟ್ಟಿಕೊಳ್ಳುತ್ತಿರುವ ಕಾಂಗ್ರೆಸ್: ಮುಫ್ತಿ ಇಫ್ತಿಕಾರ್ ಅಹ್ಮದ್ ಖಾಸ್ಮಿ

ಬೆಂಗಳೂರು, ಎ.16: ರಾಜ್ಯದಲ್ಲಿ ಒಂದು ಕುಟುಂಬಕ್ಕಾಗಿ ಇಡೀ ಅಹಿಂದ ಸಮುದಾಯದ ವಿರೋಧ ಕಟ್ಟಿಕೊಳ್ಳುತ್ತಿರುವ ಕಾಂಗ್ರೆಸ್ ನಡೆ ಸ್ವೀಕಾರಾರ್ಹವಲ್ಲ ಎಂದು ಜಮೀಯತ್ ಉಲಮಾ ಹಿಂದ್ ರಾಜ್ಯಾಧ್ಯಕ್ಷ ಮುಫ್ತಿ ಇಫ್ತಿಕಾರ್ ಅಹ್ಮದ್ ಖಾಸ್ಮಿ

16 Apr 2026 2:37 pm
ಕಲಬುರಗಿ: ವಿವಿಧ ಗಣ್ಯರಿಗೆ ಅಭಿನಂದನಾ ಸಮಾರಂಭ

ಕಲಬುರಗಿ: ನಗರದ ಖಾಸಗಿ ಹೋಟೆಲ್ ಸಭಾಂಗಣದಲ್ಲಿ ಮಾನಸ ವೀಣೆ ವಿದ್ಯಾ ಸಂಸ್ಥೆ, ಪ್ರೊ. ಎಸ್.ಎಸ್. ಆಲಗೂರ ಪ್ರತಿಷ್ಠಾನ ಹಾಗೂ ಸ್ನೇಹಿತರ ಒಕ್ಕೂಟದ ಸಹಯೋಗದಲ್ಲಿ ಡಾ. ದಶರಥ ಎಸ್. ನಾಮದಾರ ಮತ್ತು ಡಾ. ಶಿವಕುಮಾರ ಆರ್. ಗಚ್ಚಿನಮಠ ಅವರಿಗೆ

16 Apr 2026 2:35 pm
CSKಗೆ ಹಿನ್ನಡೆ; IPL ಟೂರ್ನಿಯಿಂದಲೇ ಹೊರಬಿದ್ದ ಪ್ರಮುಖ ವೇಗಿ ಖಲೀಲ್ ಅಹ್ಮದ್

ಖಲೀಲ್ ಅಹ್ಮದ್ (Photo: X/@ChennaiIPL) ಹೊಸದಿಲ್ಲಿ: ಎಪ್ರಿಲ್ 14ರಂದು ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ವಿರುದ್ಧ ನಡೆದ ಪಂದ್ಯದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ವೇಗಿ ಖಲೀಲ್ ಅಹ್ಮದ್ ಐಪಿಎಲ್ ಕ್ರೀಡಾಕೂಟದಿ

16 Apr 2026 1:48 pm
Uttar Pradesh | ರೈಲು ಅಪಘಾತ ನೋಡಲು ಹಳಿಗೆ ಇಳಿದವರ ಮೇಲೆ ಹರಿದ ಮತ್ತೊಂದು ರೈಲು; ಐವರು ಮೃತ್ಯು

ಪ್ರಯಾಗ್ರಾಜ್: ಉತ್ತರ ಪ್ರದೇಶದ ಪ್ರಯಾಗ್ರಾಜ್‌ ನಲ್ಲಿ ಬುಧವಾರ ಸಂಜೆ ನಡೆದ ರೈಲು ಢಿಕ್ಕಿ ಘಟನೆಯಲ್ಲಿ ಐವರು ಮೃತಪಟ್ಟಿದ್ದಾರೆ. ಪಚ್ದೇವ್ರಾ ಓವರ್‌ ಬ್ರಿಡ್ಜ್‌ ಸಮೀಪ ಮೊದಲಿಗೆ ಕಲ್ಕಾ ಎಕ್ಸ್‌ ಪ್ರೆಸ್ ರೈಲು ಹಳಿಯಲ್ಲಿ ಇದ್ದ

16 Apr 2026 1:39 pm
Parliament Special Session | ಮಹಿಳಾ ಮೀಸಲಾತಿ, ಕ್ಷೇತ್ರಗಳ ಪುನರ್‌ ವಿಂಗಡಣೆ ಕುರಿತು 15 -18 ಗಂಟೆ ಚರ್ಚೆ: ಶುಕ್ರವಾರ ಸಂಜೆ ಮತದಾನ

ಹೊಸದಿಲ್ಲಿ: ಮಹಿಳಾ ಮೀಸಲಾತಿ ಮತ್ತು ಕ್ಷೇತ್ರಗಳ ಪುನರ್‌ವಿಂಗಡಣೆ ಸೇರಿದಂತೆ ಮೂರು ಪ್ರಮುಖ ಮಸೂದೆಗಳ ಕುರಿತು ಲೋಕಸಭೆಯಲ್ಲಿ ವಿಸ್ತೃತ ಚರ್ಚೆ ನಡೆಯಲಿದ್ದು, ಶುಕ್ರವಾರ ಮಸೂದೆ ಮೇಲೆ ಮತದಾನ ನಡೆಯಲಿದೆ ಎಂದು ಕೇಂದ್ರ ಸಚಿವ ಕಿ

16 Apr 2026 1:31 pm
ಮಹನೀಯರ ಭಾವಚಿತ್ರಗಳಿಗೆ ಸೆಗಣಿ ಮೆತ್ತಿದ ದುಷ್ಕರ್ಮಿಗಳು: ವೀರಾಪುರದಲ್ಲಿ ಉದ್ವಿಗ್ನತೆ, ಕಠಿಣ ಕ್ರಮಕ್ಕೆ ಆಗ್ರಹ

ಕುಕನೂರು: ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ವೀರಾಪುರ ಗ್ರಾಮದ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿರುವ ವಿವಿಧ ಮಹನೀಯರ ಭಾವಚಿತ್ರಗಳಿಗೆ ಕಿಡಿಗೇಡಿಗಳು ಸೆಗಣಿ ಮೆತ್ತಿ ಅವಮಾನಗೈದ ಘಟನೆ ಬುಧವಾರ ತಡರಾತ್ರಿ ನಡೆದಿದೆ. ದೇ

16 Apr 2026 1:12 pm
ಸುರತ್ಕಲ್ ವಿಷನ್ ಸೆಂಟರ್ ಉದ್ಘಾಟನೆ

ಸುರತ್ಕಲ್: ಇಲ್ಲಿನ ಗೌಸಿಯ ಕಾಂಪ್ಲೆಕ್ಸ್‌ನಲ್ಲಿ ಸುರತ್ಕಲ್ ವಿಷನ್ ಕಮಿಟಿ (SVC) ಅಧೀನದಲ್ಲಿ ಆರಂಭಿಸಲಾದ ಸುರತ್ಕಲ್ ವಿಷನ್ ಸೆಂಟರ್ ಅನ್ನು ಏ.14ರಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಉದ್ಘಾಟಿಸಿದರು. ಕಾರ್ಯಕ್ರಮದ

16 Apr 2026 12:55 pm
Parliament Special Session| ಸಂವಿಧಾನವು ಧರ್ಮ ಆಧಾರಿತ ಮೀಸಲಾತಿಯನ್ನು ಅನುಮತಿಸುವುದಿಲ್ಲ: ಅಮಿತ್‌ ಶಾ

ಮುಸ್ಲಿಂ ಮಹಿಳೆಯರಿಗೆ ಮೀಸಲಾತಿ ನೀಡುವಂತೆ ಆಗ್ರಹಿಸಿದ ಸಮಾಜವಾದಿ ಪಕ್ಷಕ್ಕೆ ಕೇಂದ್ರ ಗೃಹ ಸಚಿವರ ಪ್ರತಿಕ್ರಿಯೆ

16 Apr 2026 12:36 pm
ಸಾಗರ: ಹಾವು ಕಡಿದು ಎರಡುವರೆ ವರ್ಷದ ಮಗು ಮೃತ್ಯು

ಸಾಗರ: ಮನೆ ಮುಂದೆ ಆಟವಾಡುತ್ತಿದ್ದ ಎರಡುವರೆ ವರ್ಷದ ಮಗುವಿಗೆ ಹಾವು ಕಡಿದು ಸಾವನ್ನಪ್ಪಿರುವ ಘಟನೆ  ಎಸ್.ಎನ್. ನಗರದಲ್ಲಿ ಬುಧವಾರ ನಡೆದಿದೆ. ಅಕ್ಷತಾ ಹಾಗೂ ಗಣೇಶ್ ಅವರ ಪುತ್ರ ಭವಿನ್ ಮೃತಪಟ್ಟ ಮಗು ಎಂದು ತಿಳಿದು ಬಂದಿದೆ. ಅಕ್

16 Apr 2026 12:28 pm
ಕಲಬುರಗಿ | ಇಂದಿನಿಂದ ಬಸವ ಜಯಂತಿ; ಆರ್.ಕೆ. ಹುಡಗಿಗೆ ‘ಬಸವ ಶ್ರೀ’ ಪ್ರಶಸ್ತಿ: ಬಿ.ಆರ್. ಪಾಟೀಲ್

ಕಲಬುರಗಿ: ಜಿಲ್ಲಾ ಬಸವ ಜಯಂತ್ಯೋತ್ಸವ ಸಮಿತಿಯಿಂದ ಏ.16ರಿಂದ ವಿವಿಧ ಕಾರ್ಯಕ್ರಮಗಳು ನಡೆಯಲಿದ್ದು, 893ನೇ ಬಸವ ಜಯಂತ್ಯೋತ್ಸವವನ್ನು ಅರ್ಥಪೂರ್ಣವಾಗಿ ಹಾಗೂ ಅದ್ದೂರಿಯಾಗಿ ಆಚರಿಸಲಾಗುವುದು ಎಂದು ಜಯಂತ್ಯೋತ್ಸವ ಜಿಲ್ಲಾ ಸಮಿತಿ ಅ

16 Apr 2026 12:15 pm
ಕಲಬುರಗಿಯಲ್ಲೇ ಅತಿಹೆಚ್ಚು ಉಷ್ಣಾಂಶ ದಾಖಲು

ಪ್ರಖರ ಬಿಸಿಲಿಗೆ ಸೂರ್ಯನಗರಿಯ ಜನ ತತ್ತರ!

16 Apr 2026 12:05 pm
ಮಹಿಳಾ ಮೀಸಲಾತಿ ಜಾರಿಗೆ ನೀವೇಕೆ ಇಷ್ಟು ಆತುರ ತೋರುತ್ತಿದ್ದೀರಿ?: ಕೇಂದ್ರ ಸರಕಾರಕ್ಕೆ ಅಖಿಲೇಶ್ ಯಾದವ್ ಪ್ರಶ್ನೆ

ಹೊಸದಿಲ್ಲಿ: “ಕೇಂದ್ರ ಸರಕಾರವೇಕೆ ಮಹಿಳಾ ಮೀಸಲಾತಿ ಜಾರಿಗೆ ಆತುರ ತೋರುತ್ತಿದೆ? ಮೊದಲು ಜನಗಣತಿ ಪ್ರಾರಂಭಿಸಿ” ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಸೂಚಿಸಿದ್ದಾರೆ. ಸಮಾಜವಾದಿ ಪಕ್ಷ ಮಹಿಳಾ ಮೀಸಲಾತಿ ಜಾರಿಯ ಪ

16 Apr 2026 12:01 pm
Belthangady| ಆಟೋ ರಿಕ್ಷಾ ಪಲ್ಟಿಯಾಗಿ ಚಾಲಕ ಮೃತ್ಯು

ಬೆಳ್ತಂಗಡಿ: ನಾಯಿ ಅಡ್ಡ ಬಂದಿದ್ದರಿಂದ ಚಾಲಕನ ನಿಯಂತ್ರಣ ತಪ್ಪಿ ಆಟೊ ರಿಕ್ಷಾ ಉರುಳಿಬಿದ್ದ ಪರಿಣಾಮ ಚಾಲಕ ಮೃತಪಟ್ಟ ಘಟನೆ ಗುರುವಾರ ಬೆಳಗ್ಗೆ ತಾಲೂಕಿನ ಅಳದಂಗಡಿಯಲ್ಲಿ ನಡೆದಿದೆ. ಮೃತರನ್ನು ನಾವರ ಗ್ರಾಮದ ಹಾರಡ್ಡೆ ನಿವಾಸಿ,

16 Apr 2026 11:59 am
ಮತ್ತೆ ಅಲ್ಪ ಮಟ್ಟಿಗೆ ಏರಿದ ಚಿನ್ನದ ದರ, ಸ್ಥಿರವಾದ ಬೆಳ್ಳಿ

ಅಮೆರಿಕ ಮತ್ತು ಇರಾನ್ ನಡುವಿನ ಸಂಭಾವ್ಯ ಶಾಂತಿ ಮಾತುಕತೆಯ ಆಶಾವಾದದ ನಡುವೆ ಇದೀಗ ಚಿನ್ನದ ಬೆಲೆಗಳು ಅಲ್ಪ ಮಟ್ಟಿಗೆ ಏರಿವೆ. ಆದರೆ ಕಳೆದೊಂದು ತಿಂಗಳಿಂದ ಶುದ್ಧ ಚಿನ್ನದ ಬೆಲೆ ಗ್ರಾಂಗೆ 15,000-16,000 ರೂ. ನಡುವೆ ಉಳಿದಿವೆ. ಆಭರಣ ಚಿನ್ನ

16 Apr 2026 11:28 am
ಅಂಬೇಡ್ಕರ್ ಜಯಂತೋತ್ಸವಕ್ಕೆ ಗೈರಾಗಿದ್ದ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹ

ಚಿತ್ತಾಪುರ: ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ 135ನೇ ಜಯಂತೋತ್ಸವಕ್ಕೆ ಗೈರಾಗಿದ್ದ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ದಲಿತ ಮುಖಂಡರು ತಹಶೀಲ್ದಾರ್ ನಾಗಯ್ಯ ಹಿರೇಮಠ ಅವರಿಗೆ ಮನವಿ

16 Apr 2026 11:22 am
ಇಂದಿನಿಂದ ಸಂಸತ್ತಿನ 3 ದಿನಗಳ ವಿಶೇಷ ಅಧಿವೇಶನ: ಕ್ಷೇತ್ರಗಳ ಪುನರ್‌ವಿಂಗಡಣೆ, ಮಹಿಳಾ ಮೀಸಲಾತಿ ಕುರಿತ ಮಸೂದೆ ಮಂಡನೆ ಸಾಧ್ಯತೆ

ಹೊಸದಿಲ್ಲಿ: ಸಂಸತ್ತಿನ ಮೂರು ದಿನಗಳ ವಿಶೇಷ ಅಧಿವೇಶನ ಗುರುವಾರದಿಂದ ಪ್ರಾರಂಭವಾಗಲಿದ್ದು, ಮಹಿಳಾ ಮೀಸಲಾತಿ ಮಸೂದೆ ಮತ್ತು ಕ್ಷೇತ್ರಗಳ ಪುನರ್‌ವಿಂಗಡಣೆ ಕುರಿತು ಮಸೂದೆ ಮಂಡನೆ ಸಾಧ್ಯತೆ ಇದೆ.  ಲೋಕಸಭೆ ಮತ್ತು ರಾಜ್ಯ ವಿಧಾನ

16 Apr 2026 11:04 am
‘ಬಂಗಾಳಿ ಅಸ್ಮಿತೆ’ ಟಿಎಂಸಿ ಟ್ರಂಪ್ ಕಾರ್ಡ್

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆ

16 Apr 2026 10:31 am
Tamil Nadu| ಕ್ಷೇತ್ರ ಪುನರ್‌ವಿಂಗಡಣೆ ವಿರುದ್ಧ ಪ್ರತಿಭಟನೆ: ಮಸೂದೆಯ ಪ್ರತಿಯನ್ನು ಸುಟ್ಟು ಹಾಕಿದ ಸಿಎಂ ಸ್ಟಾಲಿನ್‌; ಕಪ್ಪು ಬಾವುಟ ಪ್ರದರ್ಶನ

ಚೆನ್ನೈ: ತಮಿಳುನಾಡಿನಲ್ಲಿ ಕ್ಷೇತ್ರ ಪುನರ್‌ವಿಂಗಡಣೆ ವಿರುದ್ಧ ಪ್ರತಿಭಟನೆ ಭುಗಿಲೆದ್ದಿದೆ. ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಕೇಂದ್ರದ ಪ್ರಸ್ತಾವಿತ ಕ್ಷೇತ್ರ ಪುನರ್‌ವಿಂಗಡಣೆ ಮಸೂದೆಯ ಪ್ರತಿಯನ್ನು ಸುಟ್ಟು ಹಾಕಿದ್ದು, ಕ

16 Apr 2026 10:23 am
ನಿರ್ಮಾಣ ನಿರ್ನಾಮಗಳ ನಡುವೆ ಉಳಿವೆಲ್ಲಿ?

ದೇಶದ ಸಮಕಾಲೀನ ಸಂಕಟಗಳು ಬದುಕಿನ ಎಲ್ಲ ಕ್ಷೇತ್ರಗಳನ್ನೂ ವ್ಯಾಪಿಸಿವೆ. ಪಾಲನೆಯೆಂಬುದು ಆರತಿ ಎತ್ತಿ, ಗಂಟೆ ಬಡಿದು, ದೀಪವನ್ನು ಆರಿಸಿ ನಡೆಸುವ ಕೆಲಸವಲ್ಲ. ಕಡುಬಡತನವನ್ನು ಕೆಲ ಶ್ರೀಮಂತರ ಆದಾಯದೊಂದಿಗೆ ಸರಾಸರಿ ಲೆಕ್ಕಾಚಾರ ಹ

16 Apr 2026 10:02 am
Shivamogga | ಗಲಾಟೆ ತಪ್ಪಿಸಲು ಹೋದ ಯುವಕನಿಗೆ ಚೂರಿ ಇರಿತ

ಶಿವಮೊಗ್ಗ: ವೈನ್ ಶಾಪ್ ನಲ್ಲಿ ನಡೆಯುತ್ತಿದ್ದ ಗಲಾಟೆ ತಪ್ಪಿಸಲು ಹೋದ ಯುವಕನೊಬ್ಬನ ಮೇಲೆ ದುಷ್ಕರ್ಮಿಗಳು ಚೂರಿಯಿಂದ ಇರಿದು ಗಂಭೀರವಾಗಿ ಗಾಯಗೊಳಿಸಿದ ಘಟನೆ ರಾಗಿಗುಡ್ಡದ ಸಮೀಪ ಹೊನ್ನಾಳಿ ರಸ್ತೆಯಲ್ಲಿ ನಡೆದಿದೆ. ರಾಗಿಗುಡ್ಡ

16 Apr 2026 9:57 am
ರಾಯಚೂರು : ಮಂತ್ರಾಲಯದ ಬಳಿ ಭೀಕರ ರಸ್ತೆ ಅಪಘಾತ; 3 ವರ್ಷದ ಮಗು ಸೇರಿ 8 ಮಂದಿ ಮೃತ್ಯು

ರಾಯಚೂರು: ರಾಯಚೂರು ಗಡಿಭಾಗದ ಮಂತ್ರಾಲಯದ ಬಳಿ ಬೊಲೆರೋ ವಾಹನ ಮತ್ತು ಟ್ಯಾಂಕರ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ 3 ವರ್ಷದ ಮಗು ಸೇರಿ 8 ಜನರು ಮೃತಪಟ್ಟ ಘಟನೆ ಗುರುವಾರ ಬೆಳಗಿನ ಜಾವ ಸುಮಾರು 4 ಗಂಟೆ ವೇಳೆಗೆ ನಡೆದಿದೆ. ಮ

16 Apr 2026 8:59 am
Delhi High Court | ನ್ಯಾ. ಸ್ವರ್ಣ ಕಾಂತ ಶರ್ಮಾ ಅವರ ಮುಂದೆ ಕೇಜ್ರಿವಾಲ್ ವಾದಿಸುತ್ತಿರುವ ವೀಡಿಯೊ ವೈರಲ್; ತೆಗೆದುಹಾಕಲು ಪೊಲೀಸರಿಗೆ ಹೈಕೋರ್ಟ್ ಸೂಚನೆ

ಹೊಸದಿಲ್ಲಿ, ಎ.16: ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಮೂರ್ತಿ ಸ್ವರ್ಣ ಕಾಂತ ಶರ್ಮಾ ಅವರ ಮುಂದೆ ವಾದಿಸುತ್ತಿರುವ ದಿಲ್ಲಿಯ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ವೀಡಿಯೊಗಳನ್ನು ತಕ್ಷಣ ತೆಗೆದುಹಾಕು

16 Apr 2026 8:07 am
ಗಾಝಾದಲ್ಲಿ ಮುಂದುವರಿದ ಆಕ್ರಮಣ | ಇಸ್ರೇಲ್‌ ಗೆ ಬುಲ್ಡೋಝರ್ ಮಾರಾಟ ವಿರೋಧಕ್ಕೆ ಅಮೆರಿಕದಲ್ಲಿ ಹೆಚ್ಚಿದ ಬೆಂಬಲ

ವಾಷಿಂಗ್ಟನ್, ಎ.16: ಫೆಲೆಸ್ತೀನ್‌ ನ ಗಾಝಾ, ವೆಸ್ಟ್ ಬ್ಯಾಂಕ್ ಹಾಗೂ ಲೆಬನಾನ್ ಪ್ರದೇಶಗಳಲ್ಲಿ ನಾಗರಿಕ ಹಾನಿಯನ್ನು ಉಲ್ಲೇಖಿಸಿ ಇಸ್ರೇಲ್‌ ಗೆ ಕ್ಯಾಟರ್ಪಿಲ್ಲರ್ ಡಿ–9 ಬುಲ್ಡೋಝರ್‌ ಗಳ ಮಾರಾಟವನ್ನು ತಡೆಯಲು ಅಮೆರಿಕದ ಸೆನೆಟ್‌

16 Apr 2026 7:59 am
ಗಡೀಪಾರು ವಿರುದ್ಧ ಮಾನವಹಕ್ಕು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ ನೀರವ್ ಮೋದಿ

ಲಂಡನ್: ಬಹುಕೋಟಿ ವಂಚನೆ ಆರೋಪಿ ನೀರವ್ ಮೋದಿಯ ಗಡೀಪಾರು ಪ್ರಕ್ರಿಯೆ ವಿಧಿವಿಧಾನಗಳನ್ನು ಅಂತಿಮಪಡಿಸಲು ಸಿಬಿಐ ಅಧಿಕಾರಿಗಳ ತಂಡ ಲಂಡನ್ ಗೆ ಆಗಮಿಸಿದ ಬೆನ್ನಲ್ಲೇ, ಲಂಡನ್ ನಿಂದ ತೆರವುಗೊಳಿಸುವ ಕ್ರಮದ ವಿರುದ್ಧ ನೀರವ್ ಮೋದಿ ಫ್

16 Apr 2026 7:34 am
Uttar Pradesh: ಲಕ್ನೋ ಕೊಳಗೇರಿಯಲ್ಲಿ ಬೆಂಕಿ ಅವಘಡ; 280 ಗುಡಿಸಲುಗಳು ಸುಟ್ಟು ಭಸ್ಮ

► 50 ಕ್ಕೂ ಹೆಚ್ಚು ಎಲ್‌ಪಿಜಿ ಸಿಲಿಂಡರ್‌ಗಳು ಬೆಂಕಿಗಾಹುತಿ ► 1,000 ಕ್ಕೂ ಹೆಚ್ಚು ಜನರು ನಿರಾಶ್ರಿತರು

16 Apr 2026 7:27 am
ಕಾಂಗ್ರೆಸ್ ಪಕ್ಷದಲ್ಲಿ ಶಿಸ್ತು ಕ್ರಮ ಜರುಗಿಸುವ ಸಂದರ್ಭದಲ್ಲಿ ದೊರೆ, ಸೇವಕ ಎಂಬಂತಾಗಿದೆ : ಕೆ.ಎನ್.ರಾಜಣ್ಣ

ತುಮಕೂರು : ʼಕಾಂಗ್ರೆಸ್ ಪಕ್ಷದಲ್ಲಿ ಶಿಸ್ತು ಕ್ರಮ ಜರುಗಿಸುವ ಸಂದರ್ಭದಲ್ಲಿ ದೊರೆ, ಸೇವಕ ಎಂಬಂತಾಗಿದೆʼ ಎಂದು ಎಂದು ಮಾಜಿ ಸಚಿವ ಹಾಗೂ ಮಧುಗಿರಿ ಶಾಸಕ ಕೆ.ಎನ್.ರಾಜಣ್ಣ ಹೇಳಿದ್ದಾರೆ. ಮಧುಗಿರಿಯಲ್ಲಿ ನಡೆದ ಉದ್ಯೋಗ ಮೇಳದ ವೇಳೆ ಸ

16 Apr 2026 1:14 am
ನಾವು ಯಾಮಾರಿದರೆ ದೇಶ ಇಪ್ಪತ್ತನೇ ಶತಮಾನಕ್ಕೆ ಹೋಗುತ್ತೆ : ಪ್ರೊ.ಶಿವರಾಮಯ್ಯ

ಬೆಂಗಳೂರು : ನಾವು ಯಾಮಾರಿದರೆ ಇಡೀ ದೇಶ 20ನೇ ಶತಮಾನಕ್ಕೆ ಹೋಗುತ್ತದೆ. 100 ವರ್ಷದಿಂದ ಕಟ್ಟಿರುವ ಸಂಘ ಪರಿವಾರ ಒಂದೇ ಸಲ ಮನು ಧರ್ಮಶಾಸ್ತ್ರವನ್ನು ಜಾರಿಗೆ ತರುತ್ತದೆ ಎಂದು ಹಿರಿಯ ಸಾಹಿತಿ ಪ್ರೊ.ಶಿವರಾಮಯ್ಯ ಎಚ್ಚರಿಸಿದ್ದಾರೆ. ಬು

16 Apr 2026 12:39 am
ಅಂಗನವಾಡಿ ನೌಕರರನ್ನು ಸಿ, ಡಿ ದರ್ಜೆಯ ನೌಕರರನ್ನಾಗಿ ಖಾಯಂಗೊಳಿಸಲು ಆಗ್ರಹ : ಎ.21ರಿಂದ 23ರ ವರೆಗೆ ದಿಲ್ಲಿಯಲ್ಲಿ ಧರಣಿ

ಬೆಂಗಳೂರು : ಕೇಂದ್ರ ಸರಕಾರ ಅಂಗನವಾಡಿ ನೌಕರರ ಸೇವೆಯನ್ನು ಕೇವಲ ಗೌರವ ಸೇವೆಯಾಗಿ ಪರಿಗಣಿಸದೆ ಅವರನ್ನು ಖಾಯಂ ಉದ್ಯೋಗಿಯಾಗಿ ಮಾನ್ಯತೆ ನೀಡಿ, ಅವರನ್ನು ಸಿ ಮತ್ತು ಡಿ ದರ್ಜೆಯ ನೌಕರರನ್ನಾಗಿ ಖಾಯಂಗೊಳಿಸಲು ಆಗ್ರಹಿಸಿ ಎ.21ರಿಂದ 23

16 Apr 2026 12:31 am
ಬಂಜಾರ ಸಮುದಾಯಕ್ಕೆ ಸಚಿವ ಸ್ಥಾನ ಸಿಕ್ಕಿಲ್ಲ : ರುದ್ರಪ್ಪ ಲಮಾಣಿ

ಹಾವೇರಿ : ಇದುವರೆಗೆ ಅಡಳಿತ ನಡೆಸಿದ ಸರಕಾರಗಳಲ್ಲಿ ಬಂಜಾರ ಸಮುದಾಯಕ್ಕೆ ಸಚಿವ ಸ್ಥಾನ ನೀಡಲಾಗಿತ್ತು. ಆದರೆ, ಈಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಸರಕಾರದಲ್ಲಿ ಆ ಸಮುದಾಯಕ್ಕೆ ಸಚಿವ ಸ್ಥಾನ ನೀಡಿಲ್ಲ ಎಂದು ವಿಧಾನಸಭೆಯ ಉಪಸಭಾಧ್

16 Apr 2026 12:28 am
ಸಿಬಿಎಸ್ಸಿ ಫಲಿತಾಂಶ |ರಾಜ್ಯದ ವಿದ್ಯಾರ್ಥಿಗಳಿಬ್ಬರಿಗೆ 500ಕ್ಕೆ 499 ಅಂಕಗಳು

ಬೆಂಗಳೂರು : ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ(ಸಿಬಿಎಸ್ಸಿ)ಯು ಹತ್ತನೆ ತರಗತಿಯ ಫಲಿತಾಂಶ ಪ್ರಕಟಿಸಿದ್ದು, ಕರ್ನಾಟಕದ ಶ್ರೀ ಚೈತನ್ಯ ಟೆಕ್ನೋ ಶಿಕ್ಷಣ ಸಂಸ್ಥೆಯ ಕಲ್ವಿ ಜಯಿತಾ ಮತ್ತು ಬಪಾತು ತಾರುಣ್ಯ ಅವರು 500ಕ್ಕೆ 499 ಅಂಕಗಳಿಗೆ ಗ

16 Apr 2026 12:25 am
ನಾಳೆ ಹೊಸದಿಲ್ಲಿಯಲ್ಲಿ ಜಾಗತಿಕ ನಾವೀನ್ಯತಾ ಮೈತ್ರಿಕೂಟದ 2ನೇ ಆವೃತ್ತಿ ಅನಾವರಣ : ಸಚಿವ ಪ್ರಿಯಾಂಕ್ ಖರ್ಗೆ

ಬೆಂಗಳೂರು : ರಾಜ್ಯ ಸರಕಾರವು ಎ.17ರಂದು ಹೊಸದಿಲ್ಲಿಯಲ್ಲಿ ದೇಶದ ಅತಿದೊಡ್ಡ ರಾಜತಾಂತ್ರಿಕ ಸಂವಾದ ಸಮಾವೇಶವಾದ ‘ಬ್ರಿಡ್ಜ್ ಬೆಂಗಳೂರು-2026’ ಅನ್ನು ಆಯೋಜಿಸಿದ್ದು, ಸಮಾವೇಶದಲ್ಲಿ ಜಾಗತಿಕ ನಾವೀನ್ಯತಾ ಮೈತ್ರಿಕೂಟದ ಎರಡನೇ ಆವೃತ್

16 Apr 2026 12:20 am
ಎಸ್‌ಐಆರ್ ವಿರೋಧಿಸಿ ರಾಜ್ಯದ ವಿವಿಧೆಡೆ ಪ್ರತಿಭಟನೆ

ಬೆಂಗಳೂರು : ಅಕ್ರಮವಾಗಿ ಕೋಟ್ಯಂತರ ಭಾರತೀಯರ ಮತದಾನದ ಹಕ್ಕನ್ನು ನಾಶ ಮಾಡಿರುವ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ(ಎಸ್‌ಐಆರ್) ಪ್ರಕ್ರಿಯೆಯನ್ನು ವಿರೋಧಿಸಿ ‘ನನ್ನ ಮತ ನನ್ನ ಹಕ್ಕು’ ಒಕ್ಕೂಟ ಸೇರಿದಂತೆ ವಿವಿಧ ಸಂಘಟನೆಗಳ ವತ

16 Apr 2026 12:17 am
ಕಾಂಗ್ರೆಸ್‌ನಿಂದ ಅಲ್ಪಸಂಖ್ಯಾತರ ಭಾವನೆಗಳ ಮೇಲೆ ಹಲ್ಲೆ: ಎದ್ದೇಳು ಕರ್ನಾಟಕ ಆಕ್ರೋಶ

ಬೆಂಗಳೂರು : ದಾವಣಗೆರೆ ಉಪಚುನಾವಣೆಗೆ ಸಂಬಂಧಿಸಿದಂತೆ ಕಾಂಗ್ರೆಸ್‌ನ ನೈತಿಕ ಸೋಲಿನ ಹೊಣೆ ಹೊರಬೇಕಾಗಿರುವುದು ನಿಸ್ಸಂಶಯವಾಗಿ ಕಾಂಗ್ರೆಸ್‌ನ ಹೈಕಮಾಂಡ್, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್. ಈ

16 Apr 2026 12:13 am
Belagavi | ಮರ್ಯಾದೆಗೇಡು ಹತ್ಯೆ ಪ್ರಕರಣ; ಮೂವರು ಆರೋಪಿಗಳ ಬಂಧನ

ಬೆಳಗಾವಿ : ಜಿಲ್ಲೆಯ ಯಮಕನಮರಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಮರ್ಯಾದೆಗೇಡು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಚುರುಕಿನ ಕಾರ್ಯಾಚರಣೆ ನಡೆಸಿದ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ

16 Apr 2026 12:03 am
ಸ್ಥಿರಾಸ್ತಿ ಸಂಬಂಧ ನ್ಯಾಯಾಲಯಗಳ ಡಿಕ್ರಿ ಪರಿಣಾಮಕಾರಿ ಜಾರಿಗೆ ಮಾರ್ಗಸೂಚಿ ಹೊರಡಿಸಿದ High Court

ಬೆಂಗಳೂರು: ಸ್ಥಿರಾಸ್ತಿಗಳ ನೋಂದಾಯಿತ ದಾಖಲೆಗಳನ್ನು ರದ್ದುಗೊಳಿಸುವ ಕುರಿತ ವಿಚಾರಣಾ ನ್ಯಾಯಾಲಯಗಳ ತೀರ್ಪುಗಳ (ಡಿಕ್ರಿ) ಪರಿಣಾಮಕಾರಿ ಅನುಷ್ಠಾನಕ್ಕಾಗಿ ಸಿವಿಲ್ ನ್ಯಾಯಾಲಯಗಳು ಮತ್ತು ಉಪ-ನೋಂದಣಾಧಿಕಾರಿಗಳಿಗೆ (ಸಬ್-ರಿಜಿ

15 Apr 2026 11:50 pm
2026ರ ಆವೃತ್ತಿಯ ಫಿಫಾ ಸೀರೀಸ್ ಟೂರ್ನಮೆಂಟ್: ಮಲಾವಿ ವಿರುದ್ಧ ಜಯ, ಭಾರತಕ್ಕೆ ಮೂರನೇ ಸ್ಥಾನ

ನೈರೋಬಿ, ಎ.15: ನಾಲ್ಕು ತಂಡಗಳು ಭಾಗವಹಿಸಿರುವ 2026ರ ಆವೃತ್ತಿಯ ಫಿಫಾ ಸೀರೀಸ್ ಟೂರ್ನಮೆಂಟ್‌ನಲ್ಲಿ ಮೂರನೇ ಸ್ಥಾನಕ್ಕಾಗಿ ನಡೆದ ಪ್ಲೇ ಆಫ್ ಪಂದ್ಯದಲ್ಲಿ ಮಲಾವಿ ತಂಡವನ್ನು 3-2 ಅಂತರದಿಂದ ಮಣಿಸಿರುವ ಭಾರತದ ಮಹಿಳಾ ಫುಟ್ಬಾಲ್ ತಂಡವು

15 Apr 2026 11:46 pm
ಫಿಡೆ ಕ್ಯಾಂಡಿಡೇಟ್ಸ್ ಮುಕ್ತ ವಿಭಾಗ: ಜಾವೊಖಿರ್ ಸಿಂದಾರೋವ್ ಚಾಂಪಿಯನ್

ಸೈಪ್ರಸ್, ಎ.15: ನೆದರ್ಲ್ಯಾಂಡ್ಸ್ ಆಟಗಾರ ಅನಿಶ್ ಗಿರಿ ವಿರುದ್ಧ 13ನೇ ಸುತ್ತಿನ ಪಂದ್ಯವನ್ನು ಡ್ರಾಗೊಳಿಸಿರುವ ಕಝಕ್ಸ್ತಾನದ ಯುವ ಚೆಸ್ ತಾರೆ ಜಾವೊಖಿರ್ ಸಿಂದಾರೋವ್ ಇನ್ನೊಂದು ಸುತ್ತು ಬಾಕಿ ಇರುವಾಗಲೇ ಫಿಡೆ ಕ್ಯಾಂಡಿಡೇಟ್ಸ್ನ

15 Apr 2026 11:38 pm
2024ರ ನಂತರ ಮೊದಲ ಬಾರಿ ಸತತ ಎರಡು ಪಂದ್ಯ ಗೆದ್ದ ಸಿಎಸ್‌ಕೆ

ಹೊಸದಿಲ್ಲಿ, ಎ.15: ಚೆನ್ನೈ ಸೂಪರ್ ಕಿಂಗ್ಸ್(ಸಿಎಸ್‌ಕೆ)ಸುಮಾರು ಎರಡು ವರ್ಷಗಳ ನಂತರ ಮೊದಲ ಬಾರಿ ಸತತ ಎರಡು ಪಂದ್ಯಗಳಲ್ಲಿ ಜಯ ಗಳಿಸಿ ನಾಲ್ಕು ಅಂಕಗಳನ್ನು ಗಳಿಸುವ ಮೂಲಕ ಇತರ ನಾಲ್ಕು ತಂಡಗಳನ್ನು ಸೇರಿಕೊಂಡಿದೆ. ಟಾಸ್ ಸೋತು, ತೀವ್

15 Apr 2026 11:35 pm
ವಿಶ್ವಸಂಸ್ಥೆಯ ಅಧಿಕಾರವನ್ನು ಪುನಃಸ್ಥಾಪಿಸಲು ರಶ್ಯ, ಚೀನಾ ಒಟ್ಟಾಗಿ ಕೆಲಸ ಮಾಡಬೇಕು: ಕ್ಸಿ ಜಿಂಪಿಂಗ್ ಪ್ರತಿಪಾದನೆ

ಬೀಜಿಂಗ್, ಎ.15: ವಿಶ್ವಸಂಸ್ಥೆಯ ಅಧಿಕಾರವನ್ನು ಪುನಃಸ್ಥಾಪಿಸಲು ರಷ್ಯ ಮತ್ತು ಚೀನಾ ಒಟ್ಟಾಗಿ ಕೆಲಸ ಮಾಡುವ ಅಗತ್ಯವಿದೆ ಎಂದು ಚೀನಾದ ಅಧ್ಯಕ್ಷ ಕ್ಸಿ ಜಿಂಪಿಂಗ್ ಬುಧವಾರ ಹೇಳಿದ್ದಾರೆ. ರಷ್ಯದ ವಿದೇಶಾಂಗ ಸಚಿವ ಸೆರ್ಗೆಯ್ ಲಾವ್ರೋ

15 Apr 2026 11:32 pm
ಮೊಟ್ಟಮೊದಲ ಕ್ವಾಂಟಮ್ ಎಕೋ ಸಿಸ್ಟಮ್ ಮ್ಯಾಪ್ ಅನಾವರಣ

ಕ್ವಾಂಟಮ್ ಮಾರ್ಗಸೂಚಿಯ ಮೊದಲ ಹಂತಕ್ಕೆ ಚಾಲನೆ: ಸಚಿವ ಭೋಸರಾಜು

15 Apr 2026 11:17 pm
ಪ್ರಸಕ್ತ ಸಾಲಿನ SSLC ಪರೀಕ್ಷೆಯಲ್ಲಿ ತೃತೀಯ ಭಾಷೆಗೆ ಗ್ರೇಡ್ ಬದಲಿಗೆ ಅಂಕ; ರಾಜ್ಯ ಸರಕಾರಕ್ಕೆ ಹೈಕೋರ್ಟ್ ‌ನಿರ್ದೇಶನ

ಬೆಂಗಳೂರು : ಪ್ರಸಕ್ತ ಸಾಲಿನ (2025-2026) ಎಸೆಸೆಲ್ಸಿ ಪರೀಕ್ಷೆಯಲ್ಲಿ ಹಿಂದಿ ಸೇರಿದಂತೆ ತೃತೀಯ ಭಾಷೆ ವಿಷಯಗಳಿಗೆ ಗ್ರೇಡ್‌ ಬದಲಿಗೆ ಅಂಕಗಳನ್ನು ನೀಡುವಂತೆ ರಾಜ್ಯ ಸರಕಾರಕ್ಕೆ ಹೈಕೋರ್ಟ್‌ ನಿರ್ದೇಶಿಸಿದೆ. ತೃತೀಯ ಭಾಷೆಗೆ ಅಂಕಗಳ ಬ

15 Apr 2026 11:09 pm
ಕದನ ವಿರಾಮ ಮಾತುಕತೆ| ಅಮೆರಿಕದ ಸಂದೇಶದೊಂದಿಗೆ ಇರಾನ್‍ಗೆ ತೆರಳಲಿರುವ ಪಾಕ್ ನಿಯೋಗ

ಟೆಹರಾನ್, ಎ.15: ಪಾಕಿಸ್ತಾನದ ನಿಯೋಗವು ಅಮೆರಿಕದ ಸಂದೇಶವನ್ನು ರವಾನಿಸಲು ಇರಾನ್‍ಗೆ ತೆರಳುತ್ತಿದೆ. ನಿಯೋಗವು ಎರಡೂ ದೇಶಗಳ ನಡುವೆ ಎರಡನೇ ಸುತ್ತಿನ ಮಾತುಕತೆಗೆ ಯೋಜಿಸಬಹುದು ಎಂದು ಇರಾನ್‍ನ ಸರಕಾರಿ ಸ್ವಾಮ್ಯದ ಮಾಧ್ಯಮವನ್ನು

15 Apr 2026 11:03 pm
ಕಾಳಗಿಯಲ್ಲಿ ನೀಲಕಂಠ ಕಾಳೇಶ್ವರ ಭವ್ಯ ರಥೋತ್ಸವ

ಕಾಳಗಿ : ದಕ್ಷಿಣಕಾಶಿ ಶ್ರೀ ನೀಲಕಂಠ ಕಾಳೇಶ್ವರ ಜಾತ್ರಾ ಮಹೋತ್ಸವ ನಿಮಿತ್ತ ಬುಧವಾರ ರಾತ್ರಿ ಅಪಾರ ಭಕ್ತರ ಜೈ ಘೋಷಗಳ ಮಧ್ಯೆ ಸಂಭ್ರಮದಿಂದ ನೀಲಕಂಠ ಕಾಳೇಶ್ವರ ಭವ್ಯ ರಥೋತ್ಸವ ಜರುಗಿತು. ಬೆಳಗ್ಗೆ ಶ್ರೀ ನೀಲಕಂಠ ಕಾಳೇಶ್ವರ ಕತೃ ಗ

15 Apr 2026 11:02 pm
IPL-2026| ಕೆಕೆಆರ್ ನಾಯಕ ಅಜಿಂಕ್ಯ ರಹಾನೆಗೆ 12 ಲಕ್ಷ ರೂ. ದಂಡ

ಹೊಸದಿಲ್ಲಿ, ಎ.15: ಚೆನ್ನೈ ಸೂಪರ್ ಕಿಂಗ್ಸ್(ಸಿಎಸ್ಕೆ)ವಿರುದ್ಧ ಮಂಗಳವಾರ ಚೆನ್ನೈನ ಎಂ.ಎ.ಚಿದಂಬರಂ ಸ್ಟೇಡಿಯಂನಲ್ಲಿ ನಡೆದಿದ್ದ ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್)ಪಂದ್ಯದಲ್ಲಿ ನಿಧಾನಗತಿಯ ಬೌಲಿಂಗ್ ಕಾಯ್ದುಕೊಂಡಿದ್ದಕ್ಕೆ

15 Apr 2026 11:00 pm
Aland | ಎ.17ರಿಂದ ಸಿಯುಕೆಯಲ್ಲಿ ರಾಷ್ಟ್ರೀಯ ಕಾರ್ಯಾಗಾರ

ಆಳಂದ: ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಇಂಗ್ಲಿಷ್ ವಿಭಾಗದ ವತಿಯಿಂದ ಎ.7 ಮತ್ತು 18ರಂದು “ಸಂಶೋಧನಾ ವಿಧಾನ ಮತ್ತು ಶೈಕ್ಷಣಿಕ ಬರವಣಿಗೆ” ಕುರಿತು ಎರಡು ದಿನಗಳ ರಾಷ್ಟ್ರೀಯ ಕಾರ್ಯಾಗಾರವನ್ನು ಸಿಯುಕೆಯ ತರಗತಿ ಸಂಕೀರ್ಣದ ಸ

15 Apr 2026 11:00 pm
IPL 2026 | 'ಪಂತ' ಸೋತ ಲಕ್ನೋ; ಗೆದ್ದು ಬೀಗಿದ RCB

ಬೆಂಗಳೂರು: ಇಲ್ಲಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಐಪಿಎಲ್ ಟೂರ್ನಿಯ ಪಂದ್ಯದಲ್ಲಿ ರೋಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಸೋಲಿಸಿ 5 ವಿಕೆಟ್ ಗಳ ಭರ್ಜರಿ ಜಯ ಸಾಧಿಸಿತು.

15 Apr 2026 10:49 pm
Kalaburagi | ಎನ್ನೆಸ್ಸೆಸ್‌ ಶಿಬಿರದಿಂದ ವ್ಯಕ್ತಿತ್ವ ಬೆಳವಣಿಗೆ : ಡಾ.ಇಂದಿರಾ ಶೇಟಕಾರ

ಕಲಬುರಗಿ: ಎನ್ನೆಸ್ಸೆಸ್‌ ಶಿಬಿರದಲ್ಲಿ ಭಾಗವಹಿಸುವುದರಿಂದ ವಿದ್ಯಾರ್ಥಿಗಳಲ್ಲಿ ಸಂಪೂರ್ಣ ವ್ಯಕ್ತಿತ್ವ ಬೆಳವಣಿಗೆ ಸಾಧ್ಯವಾಗುತ್ತದೆ ಎಂದು ಡಾ.ಇಂದಿರಾ ಶೇಟಕಾರ ಹೇಳಿದರು. ನಗರದ ಶರಣಬಸವೇಶ್ವರ ವಾಣಿಜ್ಯ ಮಹಾವಿದ್ಯಾಲಯದಲ್

15 Apr 2026 10:49 pm
ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಸಫಾರಿ ನಿಷೇಧ ಕೋರಿದ ಪಿಐಎಲ್; ವಿವರವಾದ ಪ್ರಮಾಣಪತ್ರ ಸಲ್ಲಿಸಲು ಸರಕಾರಕ್ಕೆ ಹೈಕೋರ್ಟ್ ನಿರ್ದೇಶನ

ಬೆಂಗಳೂರು : ಬಂಡೀಪುರ ಮತ್ತು ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಸಫಾರಿಗೆ ನಿಷೇಧ ಹೇರಲು ನಿರಾಕರಿಸಿರುವ ಹೈಕೋರ್ಟ್, ಅರಣ್ಯದ ಯಾವ ವಲಯದಲ್ಲಿ ಸಫಾರಿಗೆ ಅವಕಾಶ ನೀಡಲಾಗಿದೆ ಎಂಬ ಕುರಿತು ವಿವರವಾದ ಪ್ರಮಾಣಪತ್ರ ಸಲ್ಲಿ

15 Apr 2026 10:46 pm
ಡೆನ್ಮಾರ್ಕ್ ಬ್ಯಾಡ್ಮಿಂಟನ್ ದಂತಕತೆ ವಿಕ್ಟರ್ ಅಕ್ಸೆಲ್ಸೆನ್ ನಿವೃತ್ತಿ

ಚೆನ್ನೈ, ಎ.15: ಎರಡು ಬಾರಿಯ ಒಲಿಂಪಿಕ್ಸ್ ಹಾಗೂ ವಿಶ್ವ ಚಾಂಪಿಯನ್ ವಿಕ್ಟರ್ ಅಕ್ಸೆಲ್ಸೆನ್ ತನ್ನ 32ನೇ ವಯಸ್ಸಿನಲ್ಲಿ ವೃತ್ತಿಪರ ಬ್ಯಾಡ್ಮಿಂಟನ್‌ಗೆ ನಿವೃತ್ತಿ ಪ್ರಕಟಿಸಿದ್ದಾರೆ. ಬುಧವಾರದ ತನ್ನ ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್

15 Apr 2026 10:46 pm
ನೋಯ್ಡಾ ಕಾರ್ಮಿಕರ ಪ್ರತಿಭಟನೆ| ಹೊರಗುತ್ತಿಗೆ ಸಂಸ್ಥೆ, ಕೈಗಾರಿಕಾ ಘಟಕದ ಗುತ್ತಿಗೆದಾರರೊಂದಿಗೆ ಜಿಲ್ಲಾಧಿಕಾರಿ ಸಭೆ

ಲಕ್ನೋ, ಎ. 15: ನೋಯ್ಡಾದಲ್ಲಿ ವೇತನ ಹೆಚ್ಚಳಕ್ಕೆ ಆಗ್ರಹಿಸಿ ಗಾರ್ಮೆಂಟ್ಸ್ ಕಾರ್ಮಿಕರು ಹಿಂಸಾತ್ಮಕ ಪ್ರತಿಭಟನೆ ನಡೆಸಿದ ಒಂದು ದಿನದ ಬಳಿಕ, ಜಿಲ್ಲಾಧಿಕಾರಿ ಬುಧವಾರ ಹೊರಗುತ್ತಿಗೆ ಸಂಸ್ಥೆಗಳು ಹಾಗೂ ವಿವಿಧ ಕೈಗಾರಿಕಾ ಘಟಕಗಳ ಗು

15 Apr 2026 10:43 pm
Kalaburagi | ಸಾವಳಗಿ (ಬಿ) ಗ್ರಾಮದಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಶಿಬಿರ ಉದ್ಘಾಟನೆ

ಕಲಬುರಗಿ: ಶ್ರೀ ಶರಣಬಸವೇಶ್ವರ ವಿಜ್ಞಾನ ಮಹಾವಿದ್ಯಾಲಯ ಹಾಗೂ ಗುಲ್ಬರ್ಗಾ ವಿಶ್ವವಿದ್ಯಾಲಯ ಸಂಯುಕ್ತ ಆಶ್ರಯದಲ್ಲಿ ರಾಷ್ಟ್ರೀಯ ಸೇವಾ ಯೋಜನೆ (ಎನ್‌ಎಸ್‌ಎಸ್) ವಾರ್ಷಿಕ ವಿಶೇಷ ಶಿಬಿರ 2025-26ರ ಅಂಗವಾಗಿ ಸಾವಳಗಿ (ಬಿ) ಗ್ರಾಮದಲ್ಲಿ

15 Apr 2026 10:40 pm
ಮಧ್ಯಪ್ರಾಚ್ಯ ಸಂಘರ್ಷ| ನೇರ ಮಾತುಕತೆಗೆ ಇಸ್ರೇಲ್, ಲೆಬನಾನ್ ಒಪ್ಪಿಗೆ

ವಾಶಿಂಗ್ಟನ್, ಎ.15: ಅಮೆರಿಕದ ವಾಶಿಂಗ್ಟನ್‍ನಲ್ಲಿ ಮಂಗಳವಾರ ನಡೆದ ಉತ್ಪಾದಕ ಮಾತುಕತೆಯ ಬಳಿಕ ಮಹತ್ವದ ಬೆಳವಣಿಗೆಯಲ್ಲಿ ಇಸ್ರೇಲ್ ಮತ್ತು ಲೆಬನಾನ್ ನೇರ ಮಾತುಕತೆ ನಡೆಸಲು ಒಪ್ಪಿಕೊಂಡಿವೆ ಎಂದು ಅಮೆರಿಕದ ವಿದೇಶಾಂಗ ಇಲಾಖೆ ವಕ್

15 Apr 2026 10:34 pm
ಲೆಬನಾನ್: ಇಸ್ರೇಲ್ ದಾಳಿಯಲ್ಲಿ ಮೂವರು ವೈದ್ಯಕೀಯ ಸಿಬ್ಬಂದಿ ಮೃತ್ಯು

ಬೈರೂತ್, ಎ.15: ದಕ್ಷಿಣ ಲೆಬನಾನ್‍ನಲ್ಲಿ ಬುಧವಾರ ಇಸ್ರೇಲ್‌ ಮಿಲಿಟರಿ ನಡೆಸಿದ ದಾಳಿಯಲ್ಲಿ ಕನಿಷ್ಠ ಮೂವರು ವೈದ್ಯಕೀಯ ಸಿಬ್ಬಂದಿ ಮೃತಪಟ್ಟಿರುವುದಾಗಿ ಲೆಬನಾನ್‍ನ ಆರೋಗ್ಯ ಇಲಾಖೆ ಹೇಳಿದೆ. ನಬಾತಿಯೆಹ್ ಜಿಲ್ಲೆಯ ಮೇಫಡೌನ್ ಪಟ್

15 Apr 2026 10:31 pm
ಗುಜರಾತ್| ತಿಂಗಳುಗಳಿಂದಲೂ ಮನರೇಗಾ ಕೂಲಿ ಬಾಕಿ; ಕಾರ್ಮಿಕರಿಂದ ತೀವ್ರ ಆಕ್ರೋಶ

ಅಹ್ಮದಾಬಾದ್: ಗುಜರಾತಿನಲ್ಲಿ ಮನರೇಗಾ ಯೋಜನೆಯಡಿ ಕಾರ್ಮಿಕರಿಗೆ ಕಳೆದ ಐದಾರು ತಿಂಗಳುಗಳಿಂದಲೂ ಕೂಲಿ ಪಾವತಿಯಾಗಿಲ್ಲ. ಇದು ರಾಜ್ಯಾದ್ಯಂತ ಆಕ್ರೋಶವನ್ನು ಸೃಷ್ಟಿಸಿದ್ದು,ಗ್ರಾಮೀಣ ಪ್ರದೇಶಗಳಲ್ಲಿ ತೀವ್ರ ಸಂಕಷ್ಟಕ್ಕೆ ಕಾರಣ

15 Apr 2026 10:25 pm
ಹೊಸಪೇಟೆ | 1,368 ಕೆಜಿ ಅಕ್ರಮ ಪಡಿತರ ಅಕ್ಕಿ ವಶ

ವಿಜಯನಗರ (ಹೊಸಪೇಟೆ): ನಗರದ ಬಡಾವಣೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಕ್ರಮವಾಗಿ ಸಂಗ್ರಹಿಸಲಾಗಿದ್ದ ಪಡಿತರ ಅಕ್ಕಿಯನ್ನು ಪೊಲೀಸರು ವಶಕ್ಕೆ ಪಡೆದ ಘಟನೆ ಬೆಳಕಿಗೆ ಬಂದಿದೆ. ಸಂಡೂರು ರಸ್ತೆಯ ಎಲ್.ಎಫ್.ಎಸ್ ಶಾಲೆಯ ಪಕ್ಕದ ಸಾರ್ವಜ

15 Apr 2026 10:25 pm
ಹುಬ್ಬಳ್ಳಿ-ಧಾರವಾಡ ಪಾಲಿಕೆಯಲ್ಲಿ ವಾರ್ಡ್ ಸಮಿತಿ ರಚನೆಗೆ ಕೋರಿ ಪಿಐಎಲ್; ಸರಕಾರಕ್ಕೆ ಹೈಕೋರ್ಟ್ ನೋಟಿಸ್

ಬೆಂಗಳೂರು: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ವ್ಯಾಪ್ತಿಯ ಎಲ್ಲ ವಾರ್ಡ್‌ಗಳಲ್ಲಿ ಸ್ಥಳೀಯ ವಾರ್ಡ್ ಸಮಿತಿಗಳು ಹಾಗೂ ಏರಿಯಾ ಸಭಾಗಳನ್ನು ರಚಿಸಲು ನಿರ್ದೇಶನ ಕೋರಿ ಸಲ್ಲಿಸಲಾದ ಅರ್ಜಿ ಸಂಬಂಧ ಸರಕಾರಕ್ಕೆ ಹೈಕೋರ್ಟ್ ನೋಟಿಸ

15 Apr 2026 10:20 pm
ಹೊಸಪೇಟೆಯಲ್ಲಿ ಆಧುನಿಕ ಡುಪ್ಲೆಕ್ಸ್ ಅಂಗನವಾಡಿ ಉದ್ಘಾಟನೆ

ವಿಜಯನಗರ (ಹೊಸಪೇಟೆ): ನಗರದ 20ನೇ ವಾರ್ಡಿನಲ್ಲಿ ಆಧುನಿಕ ಸೌಲಭ್ಯಗಳೊಂದಿಗೆ ನಿರ್ಮಿಸಲಾದ ಡುಪ್ಲೆಕ್ಸ್ ಮಾದರಿಯ ನೂತನ ಅಂಗನವಾಡಿ ಕೇಂದ್ರವನ್ನು ಶಾಸಕರ ಪುತ್ರ ಹಾಗೂ ಸಮಾಜಸೇವಕರಾದ ಹೆಚ್.ಜಿ. ವಿರೂಪಾಕ್ಷ ಅವರು ಬುಧವಾರ ಉದ್ಘಾಟಿ

15 Apr 2026 10:19 pm
ಹಾರ್ಮಝ್‌ ಜಲಸಂಧಿಯನ್ನು ದಾಟಿ ಗುಜರಾತ್ ತಲುಪಿದ ಎಲ್‌ಪಿಜಿ ಹೊತ್ತ ‘ಜಗ್ ವಿಕ್ರಮ್ʼ ಹಡಗು

ಅಹ್ಮದಾಬಾದ್, ಎ. 15: ಪಶ್ಚಿಮ ಏಶ್ಯಾ ಬಿಕ್ಕಟ್ಟಿನ ನಡುವೆ 20,400 ಮೆಟ್ರಿಕ್ ಟನ್ ಎಲ್‌ಪಿಜಿ ಹೊತ್ತ ಭಾರತದ ‘ಜಗ್ ವಿಕ್ರಮ್’ ಹಡಗು ಗುಜರಾತ್‌ನ ಕಾಂಡ್ಲಾ ಬಂದರಿಗೆ ಆಗಮಿಸಿದೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ. ಅಮೆರಿಕ ಹಾಗ

15 Apr 2026 10:15 pm
ಮುಟ್ಟಿನ ರಜೆ ನೀತಿಯನ್ನು ಎಲ್ಲ ವಲಯಗಳಲ್ಲಿ ಕಟ್ಟುನಿಟ್ಟಾಗಿ ಜಾರಿಗೊಳಿಸಲು ರಾಜ್ಯ ಸರಕಾರಕ್ಕೆ ಹೈಕೋರ್ಟ್‌ ನಿರ್ದೇಶನ

ಬೆಂಗಳೂರು/ಧಾರವಾಡ : ವಿವಿಧ ಕಾರ್ಮಿಕ ಕಾಯ್ದೆಗಳಡಿ ನೋಂದಣಿಯಾಗಿರುವ ಉದ್ದಿಮೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಿಳಾ ನೌಕರರಿಗೆ ಋತುಚಕ್ರದ ಸಮಯದಲ್ಲಿ ಮಾಸಿಕ ಒಂದು ದಿನದ ವೇತನಸಹಿತ ರಜೆ ನೀಡುವ ಸಂಬಂಧ ರೂಪಿಸಲಾಗಿರುವ ನ

15 Apr 2026 10:15 pm
ʼಜಾನಪದ ಶ್ರೀ ಪ್ರಶಸ್ತಿಗೆ ಬಿ.ಲಕ್ಷ್ಮಣ ಆಯ್ಕೆ

ಯಾದಗಿರಿ : ರಾಜ್ಯ ಸರಕಾರದ 2025-26ನೇ ಸಾಲಿನ ರಾಷ್ಟ್ರೀಯ ಪ್ರಶಸ್ತಿ, ಸಾಮಾಜಿಕ ಮತ್ತು ಸಾಂಸ್ಕೃತಿಕ ಪ್ರಶಸ್ತಿ , ಸಾಹಿತ್ಯ ಹಾಗೂ ನಾಟಕ ಪ್ರಶಸ್ತಿ, ಕಲಾ ಪ್ರಶಸ್ತಿ ಮತ್ತು ಸಂಗೀತ ನೃತ್ಯ ವಿಭಾಗದ ಪ್ರಶಸ್ತಿಗಳಿಗೆ ಹಲವು ಸಾಧಕರನ್ನು ಆ

15 Apr 2026 10:14 pm
ದೇಶೀಯ ಗ್ರಾಹಕರಿಗೆ ಶೇ.100ರಷ್ಟು ಎಲ್‌ಪಿಜಿ, ಪಿಎನ್‌ಜಿ ಪೂರೈಕೆ: ಕೇಂದ್ರ ಸರಕಾರ ಭರವಸೆ

ಹೊಸದಿಲ್ಲಿ,ಎ.15: ಪಶ್ಚಿಮ ಏಶ್ಯಾ ಸಂಘರ್ಷದಿಂದ ಉಂಟಾಗಿರುವ ಇಂಧನ ವ್ಯತ್ಯಯಗಳ ನಡುವೆಯೂ ದೇಶದ ಗ್ರಾಹಕರ ಅಗತ್ಯಗಳಿಗೆ ಆದ್ಯತೆ ನೀಡುವ ಮೂಲಕ ಶೇ.100ರಷ್ಟು ಪೈಪ್ಡ್ ನೈಸರ್ಗಿಕ ಅನಿಲ (ಪಿಎನ್‌ಜಿ) ಮತ್ತು ದ್ರವೀಕೃತ ಪೆಟ್ರೋಲಿಯಂ ಅನಿ

15 Apr 2026 10:11 pm