SENSEX
NIFTY
GOLD
USD/INR

Weather

31    C

ಡಿಜಿಟಲ್ ಸುದ್ದಿ ಮೂಲಗಳು

...
Sindhanur | ರೀಲ್ಸ್ ಮಾಡಲು ನದಿಗೆ ಹಾರಿದ ಯುವಕ; ನೀರಿನಲ್ಲಿದ್ದ ಕಲ್ಲು ತಲೆಗೆ ಬಡಿದು ಮೃತ್ಯು

ಸಿಂಧನೂರು : ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ ಹಾರಿದ ಯುವಕನೋರ್ವನಿಗೆ ತಲೆಗೆ ತೀವ್ರ ಪೆಟ್ಟು ಬಿದ್ದು ಮೃತಪಟ್ಟ ಘಟನೆ ತಾಲೂಕಿನ ಮುಕ್ಕುಂದಾ ಗ್ರಾಮದಲ್ಲಿ ರವಿವಾರ ಸಂಜೆ ನಡೆದಿದೆ.

23 Mar 2026 2:34 pm
ನ್ಯೂಯಾರ್ಕ್ | ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ವೇಳೆ ಅಗ್ನಿಶಾಮಕ ವಾಹನಕ್ಕೆ ಢಿಕ್ಕಿ ವಿಮಾನ; ಪೈಲಟ್, ಸಹ ಪೈಲಟ್ ಮೃತ್ಯು

ನ್ಯೂಯಾರ್ಕ್: ನ್ಯೂಯಾರ್ಕ್‌ನ ಲಾಗ್ವಾರ್ಡಿಯಾ ವಿಮಾನ ನಿಲ್ದಾಣದಲ್ಲಿ ಏರ್ ಕೆನಡಾ ಎಕ್ಸ್‌ಪ್ರೆಸ್‌ ವಿಮಾನ ಲ್ಯಾಂಡಿಂಗ್ ವೇಳೆ ಅಗ್ನಿಶಾಮಕ ವಾಹನವೊಂದಕ್ಕೆ ಢಿಕ್ಕಿ ಹೊಡೆದ ಪರಿಣಾಮ ಪೈಲಟ್ ಹಾಗೂ ಸಹ ಪೈಲಟ್ ಮೃತಪಟ್ಟಿರುವ ಘಟನ

23 Mar 2026 2:07 pm
ದಾವಣಗೆರೆ ದಕ್ಷಿಣ ಕಾಂಗ್ರೆಸ್‌ ಟಿಕೆಟ್ ವಿಚಾರ | ಅಸಮಾಧಾನ ಬಗೆಹರಿಸಲಾಗುವುದು : ಸಿದ್ದರಾಮಯ್ಯ

ಅಲ್ಪಸಂಖ್ಯಾತ ಸಮುದಾಯಕ್ಕೆ ಸೂಕ್ತ ಪ್ರಾತಿನಿಧ್ಯ ನೀಡುತ್ತೇವೆ ಎಂದ ಸಿಎಂ

23 Mar 2026 1:39 pm
''ಒಳಮೀಸಲಾತಿ ರೋಸ್ಟರ್ ಹಂಚಿಕೆ ವಿರೋಧಿಸಿ ಮಾ.24ರಂದು ಪ್ರತಿಭಟನೆ''

ಮಂಗಳೂರು, ಮಾ.23: ಒಳಮೀಸಲಾತಿ ರೋಸ್ಟರ್ ಹಂಚಿಕೆ ವಿರೋಧಿಸಿ ಮಾ.24ರಂದು ಬೆಳಗ್ಗೆ 10ಕ್ಕೆ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಬೃಹತ್ ಪ್ರತಿಭಟನೆ ಆಯೋಜಿಸಲಾಗಿದೆ. ಚಿತ್ರದುರ್ಗ ಭೋವಿ ಗುರುಪೀಠದ ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಮಹ

23 Mar 2026 1:24 pm
ಮಾ.26ರಿಂದ 28ರವರೆಗೆ ಬಂಟ್ವಾಳದಲ್ಲಿ ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ

ಕರಾವಳಿಯ ವಸ್ತು ಸಂಗ್ರಹ, ಗುಡಿಕೈಗಾರಿಕೆ, ಪುಸ್ತಕ ಮಳಿಗೆಗಳ ಆಕರ್ಷಣೆ

23 Mar 2026 1:22 pm
Bagalkot by-election | ಕಾಂಗ್ರೆಸ್‌, ಬಿಜೆಪಿ ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ

ಬಾಗಲಕೋಟೆ : ಮಾಜಿ ಸಚಿವ ಎಚ್‌.ವೈ.ಮೇಟಿ ಅವರ ನಿಧನದಿಂದಾಗಿ ತೆರವಾಗಿದ್ದ ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಹಿನ್ನಲೆ, ಇಂದು (ಮಾ.23) ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿತ್ತು. ಈ ಹಿನ್ನಲೆಯಲ್ಲಿ ಬಿಜೆಪಿ ಪಕ್ಷದಿಂದ ವ

23 Mar 2026 1:19 pm
Udupi | ಟೆಂಪೋ -ಬೈಕ್ ಮುಖಾಮುಖಿ ಢಿಕ್ಕಿ: ಸವಾರ ಮೃತ್ಯು

ಮಣಿಪಾಲ, ಮಾ.23: ಬೈಕ್ ಮತ್ತು ಟೆಂಪೋ ಮಧ್ಯೆ ಮಣಿಪಾಲ ಅತ್ರಾಡಿಯ ಕಬ್ಯಾಡಿ ಅರ್ಮನ್ ರಟ್ ಫ್ಯಾಕ್ಟರಿ ಬಳಿ ಸೋಮವಾರ ಬೆಳಗ್ಗೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಸವಾರರೊಬ್ಬರು ಸ್ಥಳದಲ್ಲೇ ಮೃತಪಟ್ಟ ಬಗ್ಗೆ ವರದಿಯಾಗಿದೆ. ಮೃತರನ

23 Mar 2026 12:55 pm
ವಿಧಾನ ಪರಿಷತ್ ಮಾಜಿ ಸದಸ್ಯ ಕರಿಯಣ್ಣ ಸಂಗಟಿ ನಿಧನ

ಕೊಪ್ಪಳ : ವಿಧಾನ ಪರಿಷತ್ ಮಾಜಿ ಸದಸ್ಯ ಕರಿಯಣ್ಣ ಎಚ್. ಸಂಗಟಿ(61) ಸೋಮವಾರ ಬೆಳಗಿನ ಜಾವ ಬೆಂಗಳೂರಿನ ಅಪೋಲೊ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಅವರು ಬಹು ಅಂಗಾಂಗಗಳ ವೈಫಲ್ಯ ಸಮಸ್ಯೆಯಿಂದ ಬಳಲುತ್ತಿದ್ದರು. ಮೃತರು ಪತ್ನಿ, ಮೂವರ

23 Mar 2026 12:49 pm
ನಾನು ಆರೋಗ್ಯವಾಗಿದ್ದೇನೆ, ಆತಂಕಪಡುವ ಅಗತ್ಯವಿಲ್ಲ : ಶಿವರಾಜ್ ತಂಗಡಗಿ ಸ್ಪಷ್ಟನೆ

ಬೆಂಗಳೂರು : ʼನಾನು ಆರೋಗ್ಯವಾಗಿದ್ದು, ಯಾರು ಆತಂಕಪಡುವ ಅಗತ್ಯವಿಲ್ಲʼ ಎಂದು ಕನ್ನಡ ಮತ್ತು ಸಂಸ್ಕೃತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಶಿವರಾಜ್ ಎಸ್.ತಂಗಡಗಿ ಅವರು ಸ್ಪಷ್ಟಪಡಿಸಿದ್ದಾರೆ. ವಿವಿಧ ಕಾಮಗಾರಿಗಳಿಗ

23 Mar 2026 12:47 pm
ಇಂದು ಪಶ್ಚಿಮ ಏಶ್ಯ ಬಿಕ್ಕಟ್ಟಿನ ಕುರಿತು ಸಂಸತ್ತಿನಲ್ಲಿ ಮಾತನಾಡಲಿರುವ ಪ್ರಧಾನಿ ಮೋದಿ

ಹೊಸದಿಲ್ಲಿ: ಪಶ್ಚಿಮ ಏಶ್ಯ ಬಿಕ್ಕಟ್ಟಿನ ಕುರಿತು ಇಂದು (ಸೋಮವಾರ) ಮಧ್ಯಾಹ್ನ 2 ಗಂಟೆಗೆ ಪ್ರಧಾನಿ ನರೇಂದ್ರ ಮೋದಿ ಸಂಸತ್ತನ್ನುದ್ದೇಶಿಸಿ ಮಾತನಾಡಲಿದ್ದಾರೆ. ಪಶ್ಚಿಮ ಏಶ್ಯ ಬಿಕ್ಕಟ್ಟಿನಿಂದ ಆಗಿರುವ ಜಾಗತಿಕ ಏರುಪೇರು ಹಾಗೂ ಅದ

23 Mar 2026 12:44 pm
ಉಡುಪಿ: ಕ್ರಿಕೆಟಿಗ, ಸಂಘಟಕ ಸಮೀರ್ ಶರೀಫ್ ನಿಧನ

ಉಡುಪಿ: ಕ್ರಿಕೆಟಿಗ, ಸಂಘಟಕ ಉದ್ಯಾವರ ಪಾಂದೆ ನಿವಾಸಿ ಸಮೀರ್ ಶರೀಫ್ (43) ಸೋಮವಾರ ಬೆಳಗ್ಗೆ ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು. ಅದ್ಭುತ ಕ್ರಿಕೆಟಿಗ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಉದ್ಯಾವರ ಫ್ರೆಂಡ್ಸ್ ಸರ್ಕಲ್

23 Mar 2026 12:40 pm
ಮೂಡುಬಿದಿರೆ ಇನ್ ಸ್ಪೆಕ್ಟರ್ ದೌರ್ಜನ್ಯ ಪ್ರಕರಣ ಸಿಐಡಿ ತನಿಖೆಗೆ: ಗೃಹಸಚಿವ ಡಾ.ಜಿ.ಪರಮೇಶ್ವರ್

ಬೆಂಗಳೂರು, ಮಾ.23: ಮಹಿಳೆಯರ ಮೇಲೆ ಮೂಡುಬಿದಿರೆ ಪೊಲೀಸ್ ಇನ್ ಸ್ಪೆಕ್ಟರ್ ಸಂದೇಶ್ ದೌರ್ಜನ್ಯ ಎಸಗಿರುವ ಆರೋಪ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸುವಂತೆ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಸೂಚನೆ ನೀಡಿದ್ದೇನೆ ಎಂದು ಗೃಹ ಸಚ

23 Mar 2026 12:32 pm
ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ವಿರುದ್ಧ ರಘುಪತಿ ಭಟ್ ರಿಂದ ಅನಿರ್ದಿಷ್ಟಾವಧಿ ಧರಣಿ ಆರಂಭ

ಉಡುಪಿ: ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರ ಕಳೆದ ಎರಡು ವರ್ಷಗಳಿಂದ ಏಕ ವಿನ್ಯಾಸ ನಕ್ಷೆ ಅನುಮೋದನೆಗೆ ಆದೇಶ ನೀಡದೆ ಸತಾಯಿಸುತ್ತಿದೆ ಎಂದು ಆರೋಪಿಸಿ ಮಾಜಿ ಶಾಸಕ ರಘುಪತಿ ಭಟ್ ಇಂದಿನಿಂದ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ವ

23 Mar 2026 11:58 am
ಚಿನ್ನ-ಬೆಳ್ಳಿ ಭಾರೀ ಕುಸಿತ; ಇಂದಿನ ದರವೆಷ್ಟು?

ಅಂತಾರಾಷ್ಟ್ರೀಯ ಮಟ್ಟದಲ್ಲಿ ತೈಲ ಬೆಲೆ ಏರಿಕೆ ಮತ್ತು ಡಾಲರ್ ಬೆಲೆ ಸ್ಥಿರವಾಗಿರುವ ಹಿನ್ನೆಲೆಯಲ್ಲಿ ಚಿನ್ನದ ಬೆಲೆಗಳು ಕುಸಿತ ಕಂಡಿವೆ. ಜನವರಿಯಲ್ಲಿ ಅತ್ಯಧಿಕ ಏರಿಕೆ ಕಂಡಿದ್ದ ಶುದ್ಧ ಚಿನ್ನದ ಬೆಲೆ ನಂತರ ಕುಸಿತ ಕಂಡು ಫೆಬ್

23 Mar 2026 11:30 am
ಬೆರಳಚ್ಚು ಎಂಬುದು ಪ್ರಜಾಪ್ರಭುತ್ವದ ಅಸ್ತ್ರವೋ ಅಥವಾ ಅಡೆತಡೆಯೋ?

-ಡಾ.ವಿಜಯಕುಮಾರ ಎಚ್.ಕೆ. ಮಾನ್ಯರೇ, ಪಡಿತರ ಮತ್ತು ಪಿಂಚಣಿಗೆ ಬಯೋಮೆಟ್ರಿಕ್ ಕಡ್ಡಾಯವಿರುವಾಗ ಚುನಾವಣೆಯಲ್ಲಿ ಇದಕ್ಕೇಕೆ ವಿನಾಯಿತಿ? ಭಾರತದಂತಹ ವಿಶಾಲ ದೇಶದಲ್ಲಿ. ಶೇ. 20 ರಿಂದ 22 ರಷ್ಟು ನಕಲಿ ಮತದಾನ ತಡೆಯಲು ತಂತ್ರಜ್ಞಾನ ಅನಿವಾ

23 Mar 2026 11:28 am
Assam ವಿಧಾನಸಭಾ ಚುನಾವಣೆ| ಬಿಜೆಪಿ ತೊರೆದ ಸಚಿವೆ ನಂದಿತಾ ಗರ್ಲೋಸಾ: ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆ

ಗುವಾಹಟಿ: ಅಸ್ಸಾಂ ವಿಧಾನಸಭಾ ಚುನಾವಣೆಗೆ ಬಿಜೆಪಿ ಟಿಕೆಟ್ ನಿರಾಕರಿಸಿದ ಬೆನ್ನಲ್ಲೆ ಅಸ್ಸಾಂ ಸಚಿವೆ ನಂದಿತಾ ಗರ್ಲೋಸಾ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ. ಅಸ್ಸಾಂ ಕಾಂಗ್ರೆಸ್ ಮಾಧ್ಯಮ ಘಟಕ ಹಾಫ್ಲಾಂಗ್‌ನಲ್ಲಿ

23 Mar 2026 10:59 am
23 Mar 2026 10:47 am
ಮಹಾ ಚೇತನಗಳಿಗೆ ಜಾತಿ ಬಂಧನ

ಯಾವುದೇ ದೇಶ ಪ್ರೇಮಿ ವ್ಯಕ್ತಿಯು ದೇಶದ ಪ್ರಜೆಗಳನ್ನು ಜಾತಿ, ಮತದ ಹೆಸರಿನಲ್ಲಿ ವಿಭಜಿಸುವುದಿಲ್ಲ. ದೇಶದ ನಾಗರಿಕರೆಲ್ಲ ಒಂದೇ, ಅವರೆಲ್ಲರೂ ಭಾರತೀಯರು ಎಂದು ಹೇಳುತ್ತಾನೆ.ಆದರೆ ಹಿಂದೂಗಳೇ ಒಂದಾಗಿ, ಮುಸಲ್ಮಾನರೇ ಒಂದಾಗಿ, ಕ್ರ

23 Mar 2026 10:30 am
ಚನ್ನಪಟ್ಟಣ | ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ವೇಯಲ್ಲಿ ಭೀಕರ ಅಪಘಾತ: ನಾಲ್ವರು ಮೃತ್ಯು

ರಾಮನಗರ: ಖಾಸಗಿ ಬಸ್ಸೊಂದು ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಗೆ ಢಿಕ್ಕಿ ಹೊಡೆದ ಪರಿಣಾಮ ನಾಲ್ವರು ಸ್ಥಳದಲ್ಲೇ ಮೃತಪಟ್ಟ ಘಟನೆ ಬೆಂಗಳೂರು ದಕ್ಷಿಣ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಪುಟ್ಟಪ್ಪನದೊಡ್ಡಿ ಬಳಿ ಬೆಂಗಳೂರು-ಮೈಸೂರ

23 Mar 2026 10:27 am
ಅಬುಧಾಬಿ| ಭದ್ರತಾ ಪಡೆಗಳು ಹೊಡೆದುರುಳಿಸಿದ ಕ್ಷಿಪಣಿಯ ಅವಶೇಷಗಳು ಬಿದ್ದು ಭಾರತೀಯ ಪ್ರಜೆಗೆ ಗಾಯ

ಅಬುಧಾಬಿ: ಯುಎಇ ಭದ್ರತಾ ಪಡೆ ಹೊಡೆದುರುಳಿಸಿದ ಬ್ಯಾಲಿಸ್ಟಿಕ್ ಕ್ಷಿಪಣಿಯ ಅವಶೇಷಗಳು ಬಿದ್ದು ಭಾರತೀಯ ಪ್ರಜೆಯೊಬ್ಬರು ಗಾಯಗೊಂಡಿದ್ದಾರೆ ಎಂದು ಅಬುಧಾಬಿ ಮಾಧ್ಯಮ ಕಚೇರಿ ಸೋಮವಾರ ತಿಳಿಸಿದೆ. ಈ ಘಟನೆ ಅಬುಧಾಬಿಯ ಅಲ್ ಶವಾಮೆಖ್

23 Mar 2026 10:17 am
ರಾಯಚೂರು | ಭಗತ್ ಸಿಂಗ್, ರಾಜಗುರು, ಸುಖದೆವ್ ಹುತಾತ್ಮರ ದಿನಾಚರಣೆ

ರಾಯಚೂರು: ದೇಶದ ಸ್ವಾತಂತ್ರ್ಯ ಸಂಗ್ರಾಮದ ಮಹಾನ್ ಕ್ರಾಂತಿಕಾರಿಗಳಾದ ಶಹೀದ್ ಭಗತ್ ಸಿಂಗ್, ಸುಖದೇವ್ ಮತ್ತು ರಾಜಗುರು ಅವರ ಹುತಾತ್ಮ ದಿನವನ್ನು ಆಲ್ ಇಂಡಿಯಾ ಡೆಮಾಕ್ರೆಟಿಕ್ ಯೂತ್ ಆರ್ಗನೈಸೇಷನ್ ನೇತೃತ್ವದಲ್ಲಿ ಆಚರಿಸಲಾಯಿತ

23 Mar 2026 9:50 am
ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆ : ಸ್ಪರ್ಧಿಸದಿರಲು ಎಐಎಂಐಎಂ ನಿರ್ಧಾರ

ದಾವಣಗೆರೆ : ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರಕ್ಕೆ ನಡೆಯುವ ಉಪ ಚುನಾವಣೆಗೆ ಅಸದುದ್ದೀನ್ ಉವೈಸಿ ನೇತೃತ್ವದ ಎಐಎಂಐಎಂ ಸ್ಪರ್ಧಿಸದಿರಲು ನಿರ್ಧರಿಸಿದೆ. ಅಸದುದ್ದೀನ್ ಉವೈಸಿಯವರ ಮಾರ್ಗದರ್ಶನದಂತೆ ಪಕ್ಷದ ರಾಜ್ಯಾಧ್ಯಕ

23 Mar 2026 9:43 am
ನೀರಿಲ್ಲದ ಮೇಲೆ ಚಿನ್ನದ ಸೂರಿದ್ದರೇನು ?

ನೀರು... ಈ ಭುವಿಯ ಸಕಲ ಜೀವ ಸಂಕುಲಗಳ ಬದುಕಿನ ಚೇತನಾ ಶಕ್ತಿ, ಆದರೂ ನೀರಿನ ಬಗ್ಗೆ ನಿರಾಸಕ್ತಿ! ನೀರೆಂದರೆ ಕ್ಷುಲ್ಲಕ. ಇನ್ನು ಕೇವಲ 20 ವರುಷದಲ್ಲಿ ಜಗತ್ತಿನ ಕೋಟ್ಯಂತರ ಜನರಿಗೆ ಕುಡಿಯಲು ಶುದ್ಧ ನೀರಿಲ್ಲದೇ ಭೀಕರ ಬರಗಾಲದ ಛಾಯೆ ವಿ

23 Mar 2026 9:40 am
ಹೆಪ್ಪು ಗಟ್ಟಿದ ನೀರಿನಂತೆ ಪಾವನ, ರಂಜಿತಾಳನ್ನು ನೆನೆಯುತ್ತಾ...

ಮೊನ್ನೆ ಗಾಂಧಿಭವನದಲ್ಲಿ ನಮ್ಮ ನಾಡಿನ ಹಿರಿಯ ಚಿಂತಕರು, ಲೇಖಕರು ಆಗಿರುವ ‘ಬರಗೂರು’ ಮೇಷ್ಟ್ರು ಬಂಡಾಯ ಸಾಹಿತ್ಯ ಹೊಸತಲೆಮಾರಿಗೆ ಎನ್ನುವ ಕಾರ್ಯಕ್ರಮ ಮಾಡಿ ‘ವೈಚಾರಿಕ ಚಿಂತನೆ ಮತ್ತು ಕವಿಗೋಷ್ಠಿಯನ್ನು’ ಏರ್ಪಡಿಸಿದ್ದರು. ನ

23 Mar 2026 9:40 am
ಹೊಸಕೋಟೆ | ಪರಿಸರ ಮಾಲಿನ್ಯಕ್ಕೆ ಕಾರಣವಾಗುವ ರಸ್ತೆ ಬದಿಗಳ ಕಸದ ರಾಶಿ

ಹೊಸಕೋಟೆ : ತಾಲೂಕಿನಲ್ಲಿ ಎಲ್ಲಿ ನೋಡಿದರೂ ಕಸದ ರಾಶಿ ಬೆಟ್ಟದಂತೆ ದಿನದಿಂದ ದಿನಕ್ಕೆ ಬೆಳೆಯುತ್ತಿದೆ. ಇದನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡದೆ ತ್ಯಾಜ್ಯಕ್ಕೆ ಬೆಂಕಿ ಹಚ್ಚುವುದು ಸಾಮಾನ್ಯವಾಗಿ ಬಿಟ್ಟಿದೆ. ಬೇಸಿಗೆ ಆರಂಭ

23 Mar 2026 9:35 am
ಸಾಹಿತ್ಯ ಅಕಾಡಮಿಯಿಂದ ಡಾ.ಅಂಬೇಡ್ಕರ್ ಕುರಿತ ಪುಸ್ತಕ ಪ್ರಕಟಣೆ

ಬೆಂಗಳೂರು : ಸಂವಿಧಾನ ಶಿಲ್ಪಿಡಾ.ಬಿ.ಆರ್.ಅಂಬೇಡ್ಕರ್ ಜೀವನ ಮತ್ತು ಅವರ ವಿಚಾರಗಳ ಕುರಿತು ಪರ-ವಿರೋಧದ ಚರ್ಚೆಗಳಾಗುತ್ತಿರುತ್ತವೆ. ಅನೇಕ ಬಾರಿ ಅಂಬೇಡ್ಕರ್ ಕುರಿತು ಸುಳ್ಳು ಪ್ರಚಾರಗಳನ್ನು ನಡೆಸಲಾಗುತ್ತದೆ. ಆ ರೀತಿಯ ಸುಳ್ಳು

23 Mar 2026 9:30 am
ಗುಂಪು ಮರದ ಆನಂದ್ ಹಸಿರೇ ಉಸಿರು ಎಂಬ ಸಂದೇಶದ ಹರಿಕಾರ

ಚಿಕ್ಕಬಳ್ಳಾಪುರ : ಜಿಲ್ಲೆಯ ಗುಡಿಬಂಡೆ ವಿನಾಯಕ ನಗರದ ನಿವಾಸಿ ಆನಂದ್ ಕುಮಾರ್ ಗುಂಪು ಮರದ ಆನಂದ್ ಎಂದೇ ಕರೆಯಲ್ಪಡುವ ಅವರು ಚಿಕ್ಕಬಳ್ಳಾಪುರ ಜಿಲ್ಲೆಯ ಬರಡು ಭೂಮಿಯಲ್ಲಿ ಹಸಿರು ಕ್ರಾಂತಿಯ ಬೀಜ ಬಿತ್ತಿದ ಅಪರೂಪದ ಪರಿಸರ ಹಿತಚಿ

23 Mar 2026 9:26 am
ಬಾಗಲಕೋಟೆ ಉಪಚುನಾವಣೆ: ಮೇಟಿ ಪುತ್ರನಿಗೆ ಕಾಂಗ್ರೆಸ್ ಟಿಕೆಟ್

‘ಕೈ’ ಹಿಡಿಯುತ್ತಾ ಆಡಳಿತಾರೂಢ ಪಕ್ಷದ ಲೆಕ್ಕಾಚಾರ?

23 Mar 2026 9:21 am
IPL 2026 | ಪಂಜಾಬ್ ಕಿಂಗ್ಸ್ ಗೆ ಶ್ರೇಯಸ್ ಅಯ್ಯರ್ ಸಾರಥ್ಯ : ಫರ್ಗ್ಯುಸನ್ ಜಾಗಕ್ಕೆ ಯಾರು?

ಮುಂಬೈ: ಕಳೆದ ಐಪಿಎಲ್ ಸೀಸನ್‍ನಲ್ಲಿ ನಿರಂತರವಾಗಿ ಉತ್ತಮ ಪ್ರದರ್ಶನ ನೀಡುತ್ತಾ ಬಂದ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಪಂಜಾಬ್ ಕಿಂಗ್ಸ್ ತಂಡ ಈ ಬಾರಿ ಮತ್ತೆ ಶ್ರೇಯಸ್ ಅಯ್ಯರ್ ಸಾರಥ್ಯದಲ್ಲಿ ಉತ್ತಮ ಪ್ರದರ್ಶನ ನೀಡಲು ಸ

23 Mar 2026 9:00 am
ಶಿವಪುರ ಸರಕಾರಿ ಶಾಲಾ ವಿದ್ಯಾರ್ಥಿಗಳಿಂದ ತರಕಾರಿ ತೋಟ !

ಮಧ್ಯಾಹ್ನದ ಬಿಸಿಯೂಟಕ್ಕೆ ಮಕ್ಕಳೇ ಬೆಳೆಸಿದ ಸಾವಯವ ತರಕಾರಿ

23 Mar 2026 8:16 am
ಸಾವಯವ ಕೃಷಿಯಿಂದ ಕಲ್ಲಂಗಡಿ ಬೆಳೆದು ಯಶಸ್ಸು ಕಂಡ ಬಾಳುರ್ ಗ್ರಾಮದ ರೈತ

ಸಾವಯವ ಕೃಷಿ ಮೂಲಕವೇ ಕಲ್ಲಂಗಡಿ ಬೆಳೆದು ಯಶಸ್ಸು ಸಾಧಿಸಿ ಬೀದರ್‌ನ ತಂದೆ-ಮಗ ಇತರ ರೈತರಿಗೆ ಮಾದರಿಯಾಗಿದ್ದಾರೆ. ತಂದೆ ಪೂರ್ಣಕಾಲಿಕ ಕೃಷಿಕರಾಗಿದ್ದು, ಮಗ ಕಂಪೆನಿ ಕೆಲಸದಲ್ಲಿದ್ದರೂ, ರಜೆ ಹಾಕಿ ಕೃಷಿ ಕಾರ್ಯದಲ್ಲಿ ತೊಡಗಿಸಿಕೊ

23 Mar 2026 8:15 am
23 Mar 2026 8:15 am
ಮರದ ಪೀಠೋಪಕರಣಗಳಿಗೆ ಪ್ರೆಪೋಟಿ ನೀಡುತ್ತಿರುವ ‘ತೆಂಗಿನ ನಾರಿನ ಉತ್ಪನ್ನಗಳು’

‘ರಾಜ್ಯ ತೆಂಗಿನ ನಾರಿನ ಅಭಿವೃದ್ಧಿ ನಿಗಮ ನಿಯಮಿತ’ದ ವತಿಯಿಂದ ಗ್ರಾಮೀಣ ಮಹಿಳೆಯರು ತೆಂಗಿನ ನಾರಿನಿಂದ ತಯಾರಿಸಿರುವ ಉತ್ಪನ್ನಗಳು, ಮರದ ಪೀಠೋಪಕರಣಗಳಿಗಿಂತ ಭಿನ್ನ, ಸೌಂದರ್ಯ, ಪರಿಸರ ಸ್ನೇಹಿಯಾಗಿವೆ. ಅಲ್ಲದೆ, ಅಗ್ಗದ ಬೆಲೆಯಲ

23 Mar 2026 8:14 am
ಯುಎಪಿಎ ದುರ್ಬಳಕೆ ವಿಕಸಿತ ಭಾರತಕ್ಕೆ ಮಾದರಿ ಅಲ್ಲ : ಸುಪ್ರೀಂ ನ್ಯಾಯಮೂರ್ತಿ

ಹೊಸದಿಲ್ಲಿ: ದೇಶವನ್ನು 2047ರ ಒಳಗೆ ವಿಕಸಿತ ಭಾರತನ್ನಾಗಿ ಮಾಡುವ ರಾಜಕೀಯ ಮುಖಂಡರ ಗುರಿಯಲ್ಲಿ ಚರ್ಚೆಗೆ ಮತ್ತು ಭಿನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಹೆಚ್ಚಿನ ಅವಕಾಶ ಇರಬೇಕು ಎಂದು ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಉಜ್ಜಲ

23 Mar 2026 7:52 am
ಇಂಧನ ತಾಣಗಳ ಮೇಲೆ ಅಮೆರಿಕ ದಾಳಿ ಮಾಡಿದರೆ ಹಾರ್ಮುಝ್ ಜಲಸಂಧಿಯನ್ನು ಸಂಪೂರ್ಣವಾಗಿ ಮುಚ್ಚುವ ಎಚ್ಚರಿಕೆ ನೀಡಿದ ಇರಾನ್‌

ಟೆಹರಾನ್: ದೇಶದ ಇಂಧನ ಮೂಲಸೌಕರ್ಯಗಳ ಮೇಲೆ ಅಮೆರಿಕ- ಇಸ್ರೇಲ್ ದಾಳಿ ನಡೆಸಿದರೆ ಟೆಹರಾನ್ ಜಲಸಂಧಿಯನ್ನು ಸಂಪೂರ್ಣವಾಗಿ ಮುಚ್ಚುವುವಾಗಿ ಇರಾನ್ ಬೆದರಿಕೆ ಹಾಕಿದೆ. 48 ಗಂಟೆಗಳ ಒಳಗಾಗಿ ಇರಾನ್‍ನ ಇಂಧನ ಸೌಕರ್ಯಗಳ ಮೇಲೆ ದಾಳಿ ನಡೆಸ

23 Mar 2026 7:40 am
ಮಧ್ಯಪ್ರಾಚ್ಯ ಸಂಘರ್ಷ | ಇರಾನ್‌ನ ಬಾನುಲಿ ಕೇಂದ್ರದ ಮೇಲೆ ಇಸ್ರೇಲ್ ದಾಳಿ, 100 ಡಾಲರ್ ದಾಟಿದ ಕಚ್ಚಾ ತೈಲ ದರ

ಟೆಹರಾನ್ : ಕಳೆದ 24 ದಿನಗಳಿಂದ ನಡೆಯುತ್ತಿರುವ ಗಲ್ಫ್ ಯುದ್ಧ ಸೋಮವಾರ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಇರಾನ್‍ನ ಬಂದರ್ ಅಬ್ಬಾಸ್‍ನಲ್ಲಿರುವ ಬಾನುಲಿ ಕೇಂದ್ರದ ಮೇಲೆ ಇಸ್ರೇಲ್ ಸೋಮವಾರ ನಸುಕಿನಲ್ಲಿ ನಡೆಸಿದ ದಾಳಿಯಲ್ಲಿ ಕನ

23 Mar 2026 7:25 am
ವಿಜಯನಗರ | ನದಿಯಲ್ಲಿ ಈಜಲು ತೆರಳಿದ್ದ ಇಬ್ಬರು ಸಹೋದರರು ಮೃತ್ಯು

ಹರಪನಹಳ್ಳಿ (ವಿಜಯನಗರ) : ತಾಲ್ಲೂಕಿನ ಹಲುವಾಗಲು ಗ್ರಾಮದ ಬಳಿ ತುಂಗಭದ್ರಾ ನದಿಯಲ್ಲಿ ಈಜಲು ತೆರಳಿದ್ದ ಇಬ್ಬರು ಸಹೋದರರು ಭಾನುವಾರ ಸಂಜೆ ತಂದೆಯ ಕಣ್ಣೆದುರಲ್ಲೇ ಮುಳುಗಿ ಮೃತಪಟ್ಟಿರುವ ಘಟನೆ ನಡೆದಿದೆ. ಈ ವೇಳೆ ನೀರಲ್ಲಿ ಮುಳುಗ

23 Mar 2026 7:02 am
ಮಾ.25ಕ್ಕೆ ಬೆಂಗಳೂರಿನ ಫ್ರೀಡಂ ಪಾರ್ಕ್‍ನಲ್ಲಿ ‘ಪ್ರತಿಭಟನಾ ಸಮಾವೇಶ’

ಬೆಂಗಳೂರು : ರಾಜ್ಯ ಸರಕಾರವು ಕೇವಲ ಒಂದು ಸಮುದಾಯದ ಒತ್ತಾಯಕ್ಕೆ ಮಣಿದು ನ್ಯಾ.ನಾಗಮೋಹನ್ ದಾಸ್ ಆಯೋಗದ ವರದಿಯಂತೆ ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಜಾರಿ ಮಾಡುತ್ತಿರುವುದನ್ನು ಖಂಡಿಸಿ, ಮಾ.25ರಂದು ಫ್ರೀಡಂ ಪಾರ್ಕ್‍ನಲ್ಲಿ ಪ್ರತ

23 Mar 2026 12:46 am
ದಲಿತರ ಪ್ರತಿಭೆಗೆ ಸರಿಸಾಟಿ ಯಾವುದು ಇಲ್ಲ : ಮುಕುಂದರಾಜ್

‘ಕನ್ನಡ ಸಾಹಿತ್ಯದಲ್ಲಿ ದಲಿತ ಪ್ರಜ್ಞೆ’ ಕುರಿತ ಉಪನ್ಯಾಸ, ಕವಿಗೋಷ್ಠಿ ಹಾಗೂ ಪ್ರಬಂಧ ಸ್ಪರ್ಧೆ

23 Mar 2026 12:39 am
ಸಾಹಿತ್ಯ ಕ್ಷೆೇತ್ರಕ್ಕೆ ಅಧಿಕಾರಿಗಳಿಂದ ಕೊಡುಗೆ : ಚಿರಂಜೀವಿ ಸಿಂಗ್

ಬೆಂಗಳೂರು : ವಿವಿಧ ಕ್ಷೇತ್ರಗಳಲ್ಲಿ ವೃತ್ತಿ ನಿರ್ವಹಿಸಿದ ಹಲವಾರು ಸರಕಾರಿ ಅಧಿಕಾರಿಗಳು ಪ್ರವೃತ್ತಿಯಾಗಿ ಸಾಹಿತ್ಯ ಕ್ಷೇತ್ರದಲ್ಲಿ ತೊಡಗಿಸಿಕೊಂಡು ಬರವಣಿಗೆ ಮೂಲಕ ಗಮನ ಸೆಳೆದಿದ್ದು, ಇದು ಸಾಹಿತ್ಯ ಕ್ಷೇತ್ರಕ್ಕೆ ಉತ್ತಮ ಕ

23 Mar 2026 12:32 am
Belagavi | ಅಗ್ನಿ ಅವಘಡ: 12ಕ್ಕೂ ಹೆಚ್ಚು ಅಂಗಡಿಗಳು ಭಸ್ಮ

ಬೆಳಗಾವಿ : ತಾಲೂಕಿನ ಜುಗೂಳ ಗ್ರಾಮದ ಬಜಾರ ಪೇಟೆಯಲ್ಲಿ ಶನಿವಾರ ತಡರಾತ್ರಿ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ ಸುಮಾರು 12ರಿಂದ 15 ಅಂಗಡಿಗಳು ಸಂಪೂರ್ಣವಾಗಿ ಬೆಂಕಿಗಾಹುತಿಯಾಗಿದ್ದು, ಲಕ್ಷಾಂತರ ರೂಪಾಯಿ ಮೌಲ್ಯದ ಆಸ್ತಿಪಾಸ್ತಿ

23 Mar 2026 12:15 am
ದಾವಣಗೆರೆಯಲ್ಲಿ ಕಾಂಗ್ರೆಸ್‌ಗೆ ಬಂಡಾಯದ ಬಿಸಿ; ಪಕ್ಷೇತರ ಅಭ್ಯರ್ಥಿಯಾಗಿ ಸಾದಿಕ್ ಪೈಲ್ವಾನ್ ಸ್ಪರ್ಧೆ

ಬೆಂಗಳೂರು : ದಾವಣಗೆರೆ ದಕ್ಷಿಣ, ಬಾಗಲಕೋಟೆ ಕ್ಷೇತ್ರಗಳ ಉಪಚುನಾವಣೆಗೆ ಆಡಳಿತಾರೂಢ ಕಾಂಗ್ರೆಸ್ ಪಕ್ಷವು ತನ್ನ ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ. ಇದರ ಬೆನ್ನಲ್ಲೇ ಎರಡೂ ಕ್ಷೇತ್ರಗಳಲ್ಲಿಯೂ ಬಂಡಾಯ ಏರ್ಪಟ್ಟಿದ್ದು, ಪಕ್ಷದ ಅಧ

23 Mar 2026 12:10 am
ರಾಜಸ್ಥಾನ ರಾಯಲ್ಸ್ ತಂಡಕ್ಕೆ ದಸುನ್ ಶನಕ ಸೇರ್ಪಡೆ?

ಜೈಪುರ: ಶ್ರೀಲಂಕಾದ ಬ್ಯಾಟರ್ ದಸುನ್ ಶನಕ 2026ರ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಗಾಯಗೊಂಡಿರುವ ಸ್ಯಾಮ್ ಕರ್ರನ್ ಬದಲಿಗೆ ರಾಜಸ್ಥಾನ ರಾಯಲ್ಸ್ ತಂಡಕ್ಕೆ ಆಯ್ಕೆಯಾಗಲು ಸಜ್ಜಾಗಿದ್ದಾರೆ. ತನ್ನ ಈ ನಿರ್ಧಾರವನ್ನು ಪಿಎಸ್ಎಲ್ ಟೀಮ

23 Mar 2026 12:09 am
ಪಶ್ಚಿಮ ಏಶ್ಯದ ಸಂಘರ್ಷ | PSL ಟೂರ್ನಿಯ ಆರಂಭಿಕ ಪಂದ್ಯಗಳಲ್ಲಿ ಮೈದಾನದೊಳಗೆ ಪ್ರೇಕ್ಷಕರ ಪ್ರವೇಶಕ್ಕೆ ನಿರ್ಬಂಧ

ಲಾಹೋರ್: ಪಶ್ಚಿಮ ಏಶ್ಯದ ಸಂಘರ್ಷದ ಕಾರಣದಿಂದಾಗಿ ಈ ಬಾರಿಯ ಪಾಕಿಸ್ತಾನ ಸೂಪರ್ ಲೀಗ್(ಪಿಎಸ್ಎಲ್)ಟೂರ್ನಿಯ ಆರಂಭಿಕ ಪಂದ್ಯಗಳಲ್ಲಿ ಪ್ರೇಕ್ಷಕರಿಗೆ ಮೈದಾನದೊಳಗೆ ಪ್ರವೇಶ ನಿರ್ಬಂಧಿಸಲಾಗಿದೆ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳ

23 Mar 2026 12:05 am
ಕ್ರಿಕೆಟ್ ಪಂದ್ಯದ ವೇಳೆ ಹೃದಯಾಘಾತ; ಕ್ರಿಕೆಟಿಗ ಮೃತ್ಯು

ಶಹಜಹಾನ್ ಪುರ್ (ಉತ್ತರ ಪ್ರದೇಶ): ಕ್ರಿಕೆಟ್ ಪಂದ್ಯದ ವೇಳೆ 30 ವರ್ಷದ ಕ್ರಿಕೆಟಿಗರೊಬ್ಬರು ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ನಡೆದಿದೆ. ಈ ಘಟನೆ ಶನಿವಾರ ಉತ್ತರ ಪ್ರದೇಶದ ಶಹಜಹಾನ್ ಪುರ್ ಜಿಲ್ಲೆಯಲ್ಲಿ ನಡೆದಿದ್ದು, ಪಂದ್ಯದ ಮ

22 Mar 2026 11:57 pm
ನಕಲಿ ಚಲನ್ ಸೈಬರ್ ವಂಚನೆ: 12 ಲಕ್ಷ ರೂ. ಕಳೆದುಕೊಂಡ ಶಾಸಕ!

ಪೊಲವರಂ (ಆಂಧ್ರನಪ್ರದೇಶ): ದೋಷಪೂರಿತ ಎಪಿಕೆ ಫೈಲ್ ಅನ್ನು ಕ್ಲಿಕ್ ಮಾಡಿದ ಪರಿಣಾಮ, ಜನಸೇನಾ ಶಾಸಕ ಸಿ.ಬಾಲರಾಜು 12 ಲಕ್ಷ ರೂ. ಕಳೆದುಕೊಂಡಿದ್ದಾರೆ. ಈ ಸಂಬಂಧ ಸೈಬರ್ ವಂಚನೆ ಪ್ರಕರಣವನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ ಎಂದು ರ

22 Mar 2026 11:51 pm
West Bengal | ಮೀನಿನೊಂದಿಗೆ ಪ್ರಚಾರ ನಡೆಸಿದ ಬಿಜೆಪಿ ಅಭ್ಯರ್ಥಿ; ಕಾರಣವೇನು ಗೊತ್ತೇ?

ಕೋಲ್ಕತ್ತಾ: ಒಂದು ವೇಳೆ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ, ಮಾಂಸಾಹಾರವನ್ನು ನಿಷೇಧಿಸುತ್ತದೆ ಎಂಬ ಆಡಳಿತಾರೂಢ ಟಿಎಂಸಿ ಪ್ರಚಾರಕ್ಕೆ ತಿರುಗೇಟು ನೀಡಲು ಮುಂದಾಗಿರುವ ಬಿಜೆಪಿ ಅಭ್ಯರ್ಥಿಯೊಬ್ಬರು, ರವಿವಾರ ಪ

22 Mar 2026 11:48 pm
ಮುಸ್ಲಿಮರಿಗೆ ಟಿಕೆಟ್ ನೀಡದೆ ಅನ್ಯಾಯ ಆರೋಪ; ಕಾಂಗ್ರೆಸ್ ವಿರುದ್ಧ ದಾವಣಗೆರೆಯಲ್ಲಿ ಪ್ರತಿಭಟನೆ

ದಾವಣಗೆರೆ : ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದಿಂದ ಮುಸ್ಲಿಮರಿಗೆ ಟಿಕೆಟ್ ನೀಡದಿರುವುದನ್ನು ವಿರೋಧಿಸಿ ಸಮುದಾಯದವರು ರವಿವಾರ ಇಲ್ಲಿನ ಅಖ್ತರ್ ರಝಾ ವೃತ್ತದಲ್ಲಿ ಬೃಹತ್ ಪ್ರತಿಭಟನೆ ನಡೆಸಿ ಆ

22 Mar 2026 11:48 pm
ಪಾಕಿಸ್ತಾನ: ಉಗ್ರರ ದಾಳಿಯಲ್ಲಿ ಮೂವರು ಪೊಲೀಸರ ಸಾವು

ಪೇಷಾವರ: ಪಾಕಿಸ್ತಾನದ ಖೈಬರ್ ಪಖ್ತೂಂಕ್ವಾ ಪ್ರಾಂತದ ಕುರ್ರಮ್ ಜಿಲ್ಲೆಯಲ್ಲಿ ಪೊಲೀಸರ ಮೇಲೆ ತೆಹ್ರೀಕೆ ತಾಲಿಬಾನ್ ಪಾಕಿಸ್ತಾನ್(ಟಿಟಿಪಿ)ಯೊಂದಿಗೆ ಗುರುತಿಸಿಕೊಂಡಿರುವ ಸಶಸ್ತ್ರ ಹೋರಾಟಗಾರರು ನಡೆಸಿದ ಗುಂಡಿನ ದಾಳಿಯಲ್ಲಿ

22 Mar 2026 11:44 pm
ಸುಡಾನ್: ಆಸ್ಪತ್ರೆಯ ಮೇಲೆ ದಾಳಿ; ಕನಿಷ್ಠ 64 ಮಂದಿ ಸಾವು

ಖಾರ್ಟೂಮ್: ಸುಡಾನ್‍ನ ಪಶ್ಚಿಮ ದಾರ್ಫುರ್ ಪ್ರಾಂತದ ಆಸ್ಪತ್ರೆಯ ಮೇಲೆ ಕಳೆದ ವಾರ ನಡೆದ ದಾಳಿಯಲ್ಲಿ 13 ಮಕ್ಕಳ ಸಹಿತ ಕನಿಷ್ಠ 64 ಮಂದಿ ಸಾವನ್ನಪ್ಪಿರುವುದಾಗಿ ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಅಲ್ ದೈನ್ ಬೋಧನಾ ಆಸ್ಪತ್ರೆಯ ಮೇಲಿನ

22 Mar 2026 11:35 pm
ದೇವದುರ್ಗ | ಇಂಧನ ಕೊರತೆ ಆತಂಕ : ಪೆಟ್ರೋಲ್ ಬಂಕ್ ಬಳಿ ಮುಗಿಬಿದ್ದ ಜನರು !

ದೇವದುರ್ಗ: ಪಟ್ಟಣದಲ್ಲಿರುವ ಮೂರು ಪೆಟ್ರೋಲ್ ಬಂಕ್‌ಗಳಲ್ಲಿ ಭಾನುವಾರ ಸಂಜೆ ಇಂಧನ ಖಾಲಿಯಾಗಿದ್ದರಿಂದ, ಕೇವಲ ಒಂದೇ ಬಂಕ್‌ನಲ್ಲಿ ಪೆಟ್ರೋಲ್ ಲಭ್ಯವಿದ್ದ ಹಿನ್ನೆಲೆಯಲ್ಲಿ ಸಾರ್ವಜನಿಕರು ಆತಂಕಗೊಂಡು ಆ ಬಂಕ್‌ಗೆ ಮುಗಿಬಿದ್ದ

22 Mar 2026 11:26 pm
ಪಶ್ಚಿಮ ಏಷ್ಯಾದ ಸಂಘರ್ಷದಿಂದ ಜಾಗತಿಕ ಇಂಧನ ವ್ಯವಸ್ಥೆ ತತ್ತರ: ಐಇಎ ಕಳವಳ

ಪ್ಯಾರಿಸ್: ಇರಾನ್‍ನಲ್ಲಿನ ಯುದ್ಧವು 4 ದಿನಗಳ ಜಾಗತಿಕ ಇಂಧನ ಪೂರೈಕೆಯನ್ನು ಅಳಿಸಿಹಾಕಿದ್ದು 50% ಬೆಲೆ ಏರಿಕೆಯನ್ನು ಪ್ರಚೋದಿಸಿದೆ. ಮಧ್ಯ ಪ್ರಾಚ್ಯದ ಸಂಘರ್ಷವು ಜಾಗತಿಕ ಇಂಧನ ವ್ಯವಸ್ಥೆಗೆ ಆಘಾತ ನೀಡಿದ್ದು ತೀವ್ರ ಪರಿಣಾಮಕ್ಕ

22 Mar 2026 11:06 pm
IPL 2026 | ಗಾಯಗೊಂಡಿರುವ, ಅಲಭ್ಯರಾಗಿರುವ ಆಟಗಾರರ ಪಟ್ಟಿ ಇಲ್ಲಿದೆ...

ಹೊಸದಿಲ್ಲಿ: ಈ ವರ್ಷದ ಐಪಿಎಲ್ ಟಿ-20 ಟೂರ್ನಿ ಆರಂಭವಾಗುವ ಮೊದಲೇ ಹಲವು ಆಟಗಾರರು ಗಾಯದ ಸಮಸ್ಯೆಯಿಂದಾಗಿ ಹೊರಗುಳಿದಿದ್ದಾರೆ. ಕೆಲವೇ ವಾರಗಳ ಹಿಂದೆ ಟಿ-20 ವಿಶ್ವಕಪ್ ಟೂರ್ನಿಯು ಕೊನೆಗೊಂಡಿರುವ ಕಾರಣ ಈ ವರ್ಷ ಆಟಗಾರರು ಸಾಕಷ್ಟು ಟ

22 Mar 2026 11:00 pm
ರನ್ಯಾ ರಾವ್ ಚಿನ್ನ ಕಳ್ಳಸಾಗಾಟ ಜಾಲ ಆಫ್ರಿಕಾ-ದುಬೈ-ಭಾರತಕ್ಕೆ ವಿಸ್ತರಿಸಿತ್ತು: ಜಾರಿ ನಿರ್ದೇಶನಾಲಯ

ಹೊಸದಿಲ್ಲಿ: ಕರ್ನಾಟಕದ ಹಿರಿಯ ಐಪಿಎಸ್ ಅಧಿಕಾರಿಯ ಪುತ್ರಿ ಹಾಗೂ ಕನ್ನಡ ಚಲನಚಿತ್ರ ನಟಿ ರನ್ಯಾ ರಾವ್ ಆಫ್ರಿಕಾ-ದುಬೈ-ಭಾರತದ ನಡುವೆ 102 ಕೋಟಿ ರೂ. ಮೌಲ್ಯದ ಚಿನ್ನ ಕಳ್ಳ ಸಾಗಾಟದ ಜಾಲ ನಡೆಸಿದ್ದಾರೆ ಎಂದು ಜಾರಿ ನಿರ್ದೇಶನಾಲಯ (ED) ತಿ

22 Mar 2026 10:48 pm
ರೇಮಂಡ್ ತಾಕೋಡೆಯವರ ‘ಬೊಳ್ಳಿಲು’ ಕೃತಿ ಬಿಡುಗಡೆ

ಮೂಡುಬಿದಿರೆ: ಸಾಹಿತ್ಯ ಮತ್ತು ಕವನಗಳು ಮಾನವನ ಮನಸ್ಸಿನ ಆಳದ ಭಾವನೆಗಳಿಂದ ಉದ್ಭವಿಸುವ ಸೃಜನ ಶೀಲ ಪ್ರಕ್ರಿಯೆಗಳಾಗಿವೆ. ಆದ್ದರಿಂದ ಸಾಹಿತ್ಯ ಕೃಷಿ ಮಾಡಿದವರಿಗೆ ಮಾತ್ರ ನಿಜವಾದ ಅರ್ಥದಲ್ಲಿ ಸಾಹಿತಿ ಹಾಗೂ ಕವಿಗಳಾಗಲು ಸಾಧ್ಯ

22 Mar 2026 10:46 pm
ಯುದ್ಧ ಕೊನೆಗೊಳಿಸಲು ಟರ್ಕಿ ಪ್ರಯತ್ನ: ಇರಾನ್, ಅಮೆರಿಕ ಪ್ರತಿನಿಧಿಗಳ ಜೊತೆ ಮಾತುಕತೆ

ಅಂಕಾರ: ಇರಾನ್, ಅಮೆರಿಕ ಮತ್ತು ಇಸ್ರೇಲ್ ನಡುವಿನ ಯುದ್ಧವನ್ನು ಕೊನೆಗೊಳಿಸುವ ಕ್ರಮಗಳ ಬಗ್ಗೆ ಟರ್ಕಿಯ ವಿದೇಶಾಂಗ ಸಚಿವ ಹಕಾನ್ ಫಿಡಾನ್ ಇರಾನ್, ಅಮೆರಿಕ ಈಜಿಪ್ಟ್ ಮತ್ತು ಯುರೋಪಿಯನ್ ಯೂನಿಯನ್(ಇಯು) ವಿದೇಶಾಂಗ ಸಚಿವರ ಜೊತೆ ಮಾತ

22 Mar 2026 10:45 pm
ಅಸ್ಸಾಂ ವಿಧಾನಸಭಾ ಚುನಾವಣೆ: ಮತ್ತೆ ಪೌರತ್ವ ವಿವಾದಕ್ಕೆ ಸಿಲುಕಿದ ಬಿಜೆಪಿ ಅಭ್ಯರ್ಥಿ

ಗುವಾಹಟಿ: ಎ.9ರಂದು ನಡೆಯಲಿರುವ ವಿಧಾನಸಭಾ ಚುನಾವಣೆಗೆ ಅಸ್ಸಾಂ ಸಜ್ಜಾಗುತ್ತಿದ್ದಂತೆ ಬಿಜೆಪಿ ಅಭ್ಯರ್ಥಿ ಬಿಜಯ ಮಲಕಾರ್ ಗೆ ಮತ್ತೆ ‘ಬಾಂಗ್ಲಾದೇಶಿ’ ಸಮಸ್ಯೆ ಎದುರಾಗಿದೆ. ಕಾಂಗ್ರೆಸ್ ಅಭ್ಯರ್ಥಿ ಸುರುಚಿ ರಾಯ್ ಅವರು ದಕ್ಷಿಣ ಅ

22 Mar 2026 10:38 pm
Andhra Pradesh | ಕಲಬೆರಕೆ ಹಾಲು ಸೇವನೆ ಪ್ರಕರಣ: ಮೃತರ ಸಂಖ್ಯೆ 16ಕ್ಕೇರಿಕೆ

ರಾಜಮಹೇಂದ್ರವರಂ: ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯಲ್ಲಿ ಶಂಕಿತ ಕಲಬೆರಕೆ ಹಾಲು ಸೇವನೆ ಪ್ರಕರಣದಲ್ಲಿ ಮೃತರ ಸಂಖ್ಯೆ 16ಕ್ಕೇರಿದ್ದು, ಪ್ರಸ್ತುತ ಮೂವರು ಇಲ್ಲಿಯ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದ

22 Mar 2026 10:30 pm
ಎಂ.ಜಯರಾಜ್ ಕುಮಾರ್

ಮೂಡುಬಿದಿರೆ : ಮಿಜಾರು ಹೊಸಮನೆ ದಿ. ಜೀವಂಧರ್ ಕುಮಾರ್ ಇವರ ಪುತ್ರ ಎಂ.ಜಯರಾಜ್ ಕುಮಾರ್ (70) ಮಾ.22ರಂದು ಮುಂಜಾನೆ ಚೆನ್ನೈಯ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಪತ್ನಿ, ಇಬ್ಬರು ಪುತ್ರಿಯರು, ಪುತ್ರನನ್ನು ಅಗಲಿದ್ದಾರೆ. ಮೈಸೂರ

22 Mar 2026 10:28 pm
ಕುಕಿ-ಝೋ ಕೌನ್ಸಿಲ್ ಜೊತೆ ಮಾತುಕತೆ | ವಿಶ್ವಾಸ ಕೊರತೆಯನ್ನು ನಿವಾರಿಸಲು ಮೊದಲ ಹೆಜ್ಜೆ ಎಂದ ಮಣಿಪುರ ಸಿಎಂ

ಇಂಫಾಲ: ಕುಕಿ-ಝೋ ಕೌನ್ಸಿಲ್ ಜೊತೆ ಮಾತುಕತೆಗಳನ್ನು ನಡೆಸುವ ಸರಕಾರದ ನಿರ್ಧಾರವು ಶಾಂತಿ ಸ್ಥಾಪನೆ ಪ್ರಯತ್ನವಾಗಿ ರಾಜ್ಯದ ಎರಡು ಪ್ರಮುಖ ಜನಾಂಗೀಯ ಸಮುದಾಯಗಳ ನಡುವೆ ವಿಶ್ವಾಸ ಕೊರತೆಯನ್ನು ಮತ್ತು ಭಿನ್ನಾಭಿಪ್ರಾಯಗಳನ್ನು ನಿ

22 Mar 2026 10:26 pm
ಮೂಡಬಿದಿರೆ| ರಸ್ತೆ ಅಪಘಾತ: ಗಾಯಗೊಂಡಿದ್ದ ಎಂಜಿನಿಯರಿಂಗ್ ವಿದ್ಯಾರ್ಥಿ ಮೃತ್ಯು

ಮೂಡಬಿದಿರೆ: 2025ರ ಅಕ್ಟೋಬರ್ ನಲ್ಲಿ ಕಾರ್ಕಳದಲ್ಲಿ ಸಂಭವಿಸಿದ್ದ ದ್ವಿಚಕ್ರ ವಾಹನ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಎಂಜಿನಿಯರಿಂಗ್ ವಿದ್ಯಾಥಿ೯ ಸಾತ್ವಿಕ್ ಕುಲಾಲ್ (21) ಅವರು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಮೂಡ

22 Mar 2026 10:23 pm
Belagavi | ಸಹೋದರರ ಜಗಳ: ಅಣ್ಣನಿಂದಲೇ ತಮ್ಮನ ಹತ್ಯೆ

ಬೆಳಗಾವಿ : ಸಮೀಪದ ನುಗ್ಗಾನಟ್ಟಿ ಗ್ರಾಮದಲ್ಲಿ ಹೊಲಕ್ಕೆ ನೀರು ಹರಿಸುವ ವಿಚಾರವಾಗಿ ಉಂಟಾದ ಜಗಳ ಹತ್ಯೆಗೆ ತಿರುಗಿದ ಘಟನೆ ಶನಿವಾರ ನಡೆದಿದೆ. ಯಲ್ಲಪ್ಪ ಸಣ್ಣಮ್ಮನವರ (45) ಮೃತಪಟ್ಟವರು. ಈ ಪ್ರಕರಣದಲ್ಲಿ ಅಣ್ಣ ಮಹಾದೇವಪ್ಪ ಸಣ್ಣಮ್

22 Mar 2026 10:20 pm
ಮಂಗಳೂರು| ವಾಣಿಜ್ಯ ಅಡುಗೆ ಅನಿಲ ಕೊರತೆ; ಹೊಟೇಲ್‌ಗಳು ಬಂದ್

ಮಂಗಳೂರು, ಮಾ.22: ಅಮೆರಿಕ, ಇಸ್ರೇಲ್ - ಇರಾನ್ ಯುದ್ಧದ ಪರಿಣಾಮದಿಂದ ದ.ಕ.ಜಿಲ್ಲೆಯಲ್ಲಿ ವಾಣಿಜ್ಯ ಅಡುಗೆ ಅನಿಲದ ಕೊರತೆ ಕಾಣಿಸಿದ್ದು, ನಗರದ ಹಲವು ಹೊಟೇಲ್‌ಗಳು ಬಾಗಿಲೆಳೆದಿವೆ. ಗೃಹ ಬಳಕೆಯ ಗ್ಯಾಸ್‌ಗಳನ್ನು ಷರತ್ತುಗಳ (25ದಿನಕ್ಕೊ

22 Mar 2026 10:18 pm
ಯಕ್ಷಯಾನ 2026: 'ಅಗರಿ ರಘುರಾಮ ಭಾಗವತ', 'ಅಗರಿ ಪ್ರಶಸ್ತಿ' ಪ್ರದಾನ

ಸುರತ್ಕಲ್: ಯಕ್ಷಗಾನ ಕ್ಷೇತ್ರದ ಸಾಧಕ ಶ್ರೀನಿವಾಸ ಭಾಗವತರಿಗೆ ಅವರೇ ಸಾಟಿ ಎಂದು ಶ್ರೀ ಕ್ಷೇತ್ರ ಕಟೀಲಿನ ಅನುವಂಶಿಕ ಅರ್ಚಕ ವೇದಮೂರ್ತಿ ಕಮಲಾದೇವಿ ಪ್ರಸಾದ ಆಸ್ರಣ್ಣ ಹೇಳಿದ್ದಾರೆ. ಸುರತ್ಕಲ್ ನ ಗೋವಿಂದ ದಾಸ ಕಾಲೇಜು ಹಾಗೂ ಅಗ

22 Mar 2026 10:02 pm
ಸುಳ್ಯ| ಮೊಬೈಲ್ ಬ್ಯಾಟರಿ ಸ್ಫೋಟ: ಯುವಕನಿಗೆ ಗಾಯ

ಸುಳ್ಯ: ಕಲ್ಮಕಾರಿನ ಗುರುಪ್ರಸಾದ್ ನಿಡುಬೆ ಎಂಬವರ ಮೊಬೈಲ್ ಬ್ಯಾಟರಿ ಸ್ಫೋಟಗೊಂಡ ಪರಿಣಾಮ ಅವರ ಕಾಲಿಗೆ ಗಾಯವಾದ ಘಟನೆ ಇಂದು ಬೆಳಗ್ಗೆ ವರಿದಿಯಾಗಿದೆ. ಗುರುಪ್ರಸಾದ್ ಅವರು ಒಂದು ವರ್ಷ ಹಿಂದೆ ಖರೀದಿಸಿದ್ದ ಮೊಬೈಲ್ ಅನ್ನು ತನ್ನ

22 Mar 2026 9:58 pm
ರಾಯಚೂರು | ಕಾರ್ಮಿಕರು ತಮ್ಮ ಸುರಕ್ಷತೆಗೆ ಆದ್ಯತೆ ನೀಡಬೇಕು : ಶಾಸಕಿ ಕರೆಮ್ಮ ಜಿ.ನಾಯಕ್

ರಾಯಚೂರು: ಕಟ್ಟಡ ಮತ್ತು ಇತರೆ ಕಾರ್ಮಿಕರು ಸರ್ಕಾರದ ಯೋಜನೆಗಳ ಸದುಪಯೋಗ ಪಡೆಯುವುದರ ಜೊತೆಗೆ ತಮ್ಮ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಶಾಸಕಿ ಕರೆಮ್ಮ ಜಿ. ನಾಯಕ್ ಕರೆ ನೀಡಿದರು. ಪಟ್ಟಣದ ಪ್ರವಾಸಿ ಮಂದಿರದಲ್ಲಿ ಭಾ

22 Mar 2026 9:51 pm
ರಾಯಚೂರು | ಮಹಿಳಾ ದಿನಾಚರಣೆ ಅಂಗವಾಗಿ ಮಾ.29ರಂದು ಕ್ರೀಡಾ-ಸಾಂಸ್ಕೃತಿಕ ಕಾರ್ಯಕ್ರಮಗಳು

ರಾಯಚೂರು: ಮಹಿಳಾ ದಿನಾಚರಣೆ ಅಂಗವಾಗಿ ಮಾ.29ರಂದು ಜಿಲ್ಲಾ ಒಳಾಂಗಣ ಕ್ರೀಡಾಂಗಣದಲ್ಲಿ ವಿವಿಧ ಕ್ರೀಡಾಕೂಟಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಕೃಷ್

22 Mar 2026 9:49 pm
ರಾಯಚೂರು | ಮೀಸಲಾತಿ ಪ್ರಮಾಣ ಶೇ.56 ರಷ್ಟು ಹೆಚ್ಚಳಕ್ಕೆ ಸರ್ವಪಕ್ಷಗಳ ಸಭೆ‌ ನಡೆಸಲಿ : ಎಸ್.ಉಗ್ರಪ್ಪ

ರಾಯಚೂರು: ಪರಿಶಿಷ್ಟ ಜಾತಿ ಮತ್ತು ಪಂಗಡ ಸಮುದಾಯಗಳಿಗೆ ಸಂವಿಧಾನಬದ್ಧವಾಗಿ ಶೇ.56 ಮೀಸಲಾತಿ ಜಾರಿಗೊಳಿಸಲು ರಾಜ್ಯ ಸರ್ಕಾರ ಕೂಡಲೇ ಸರ್ವಪಕ್ಷಗಳ ಸಭೆ ಕರೆದು ಕೇಂದ್ರ ಸರ್ಕಾರದ ಬಳಿ ನಿಯೋಗ ಕಳುಹಿಸಬೇಕು ಎಂದು ವಿಧಾನಪರಿಷತ್ ಮಾಜ

22 Mar 2026 9:46 pm
ಜೆಡಿಯು ಮಾಜಿ ನಾಯಕ ಕೆ.ಸಿ.ತ್ಯಾಗಿ RLD ಗೆ ಸೇರ್ಪಡೆ

ಹೊಸದಿಲ್ಲಿ: ಸಂಯುಕ್ತ ಜನತಾದಳ (ಜೆಡಿಯು)ದ ಮಾಜಿ ನಾಯಕ ಕೆ.ಸಿ.ತ್ಯಾಗಿ ಅವರು ರಾಷ್ಟ್ರೀಯ ಲೋಕದಳ (RLD)ಗೆ ರವಿವಾರ ಸೇರ್ಪಡೆಗೊಂಡರು. ಪಕ್ಷಾಧ್ಯಕ್ಷ ಹಾಗೂ ಕೇಂದ್ರ ಸಚಿವ ಜಯಂತ್ ಚೌಧುರಿ ಅವರು ಈ ಸಂದರ್ಭ ಉಪಸ್ಥಿತರಿದ್ದರು. ಜೆಡಿಯು ತ

22 Mar 2026 9:38 pm
22 Mar 2026 9:32 pm
ದೇರಳಕಟ್ಟೆ| ಡ್ರಗ್ಸ್ ಮಾರಾಟ ಪ್ರಕರಣ : ಆರೋಪಿ ಸೆರೆ

ಕೊಣಾಜೆ: ಬೆಳ್ಮ‌, ದೇರಳಕಟ್ಟೆಯ ಖಾಸಗಿ ಮೆಡಿಕಲ್ ಕಾಲೇಜು ಬಳಿ ಡ್ರಗ್ಸ್ ಮಾರಾಟ ಮಾಡುತ್ತಿದ್ದ ವ್ಯಕ್ತಿಯೋರ್ವನನ್ನು ಕೊಣಾಜೆ ಪೊಲೀಸರು ಬಂಧಿಸಿ ಆತನಿಂದ ಸುಮಾರು ಒಂದು ಲಕ್ಷ‌ದ ಆರು ಸಾವಿರ ರೂ. ಮೌಲ್ಯದ ಮಾದಕ ವಸ್ತುವನ್ನು ವಶಪ

22 Mar 2026 9:30 pm
ಯಾದಗಿರಿ | ಅಕ್ರಮ ಮರಳು ಸಾಗಾಣಿಕೆ : 20 ವಾಹನಗಳ ನೊಂದಣಿ ರದ್ದು

40-50 ವಾಹನಗಳ ನೊಂದಣಿಗೆ ಶಿಫಾರಸ್ಸು: ಎಸ್ ಪಿ ಮಾಹಿತಿ

22 Mar 2026 9:27 pm
Tamil Nadu | ಮೈತ್ರಿಕೂಟದಿಂದ ಹೊರಬಂದ ಮಿತ್ರಪಕ್ಷ: ಡಿಎಂಕೆಗೆ ಹಿನ್ನಡೆ

ಚೆನ್ನೈ: ಡಿಎಂಕೆ ನೇತೃತ್ವದ SPA ಮೈತ್ರಿಕೂಟದಿಂದ ಹೊರಬರಲು ತಮಿಳಗ ವಾಳುವುರುರಿಮೈ ಕಚ್ಚಿ (TVK) ನಿರ್ಧರಿಸಿದೆಯೆಂದು ಪಕ್ಷದ ಸಂಸ್ಥಾಪಕ ಟಿ.ವೇಲುಮುರುಗನ್ ಅವರು ರವಿವಾರ ತಿಳಿಸಿದ್ದಾರೆ. ಆಡಳಿತಾರೂಢ SPA ಮೈತ್ರಿಕೂಟದಲ್ಲಿ ತನ್ನ ಪಕ

22 Mar 2026 9:25 pm
Bengaluru | ಕೆಟ್ಟು ನಿಂತಿದ್ದ ವಾಹನಕ್ಕೆ ಗೂಡ್ಸ್ ವಾಹನ ಢಿಕ್ಕಿ; ಮೂವರು ಮೃತ್ಯು

ಬೆಂಗಳೂರು : ರಸ್ತೆ ಬದಿಯಲ್ಲಿ ಕೆಟ್ಟು ನಿಂತಿದ್ದ ವಾಹನವೊಂದಕ್ಕೆ ಗೂಡ್ಸ್ ವಾಹನ ಢಿಕ್ಕಿಯಾಗಿ ಮೂವರು ಮೃತಪಟ್ಟಿರುವ ಘಟನೆ ಇಲ್ಲಿನ ಕೆ.ಆರ್.ಪುರ ಸಂಚಾರ ಠಾಣಾ ವ್ಯಾಪ್ತಿಯ ಮೇಡಹಳ್ಳಿ ಮೇಲ್ಸೇತುವೆ ಬಳಿ ರವಿವಾರ ವರದಿಯಾಗಿದೆ. ಗ

22 Mar 2026 9:22 pm
ಕಾಳಗಿ | ಮಲಘಾಣ ಯಲ್ಲಾಲಿಂಗೇಶ್ವರ ಭವ್ಯ ರಥೋತ್ಸವ

ಕಾಳಗಿ: ತಾಲೂಕಿನ ಮಲಘಾಣ ಗ್ರಾಮದಲ್ಲಿ ಮುಗಳಖೋಡ ಜಿಡಗಾ ಮಠದ ಶಾಖಾ ಮಠವಾದ ಯಲ್ಲಾಲಿಂಗಾಶ್ರಮದಲ್ಲಿ ರವಿವಾರ ರಾತ್ರಿ ಯಲ್ಲಾಲಿಂಗೇಶ್ವರ ಜಾತ್ರಾ ಮಹೋತ್ಸವವು ಅಪಾರ ಭಕ್ತ ಸಮೂಹದ ಮಧ್ಯೆ ಸಡಗರ ಸಂಭ್ರಮದಿಂದ ಜರುಗಿತು. ಜಾತ್ರಾ ಮಹ

22 Mar 2026 9:20 pm
ಶೇ.50ರಷ್ಟು ವಾಣಿಜ್ಯ ಸಿಲಿಂಡರ್ ಪೂರೈಕೆಯಾದರೆ ಎಂದಿನಂತೆ ಹೋಟೆಲ್‍ಗಳು ಕಾರ್ಯನಿರ್ವಹಿಸಲಿವೆ : ಹೋಟೆಲ್ ಮಾಲಕರ ಸಂಘದ ಗೌರವಾಧ್ಯಕ್ಷ ಪಿ.ಸಿ.ರಾವ್

ಬೆಂಗಳೂರು : ಸರಕಾರವು ಘೋಷಣೆ ಮಾಡಿದಂತೆ ನಾಳೆಯಿಂದ ಶೇ.50ರಷ್ಟು ವಾಣಿಜ್ಯ ಸಿಲಿಂಡರ್‌ಗಳು ಪೂರೈಕೆಯಾದರೆ, ಎಂದಿನಂತೆ ಹೋಟೆಲ್‍ಗಳು ಕಾರ್ಯನಿರ್ವಹಿಸಲಿವೆ ಎಂದು ಬೆಂಗಳೂರು ಹೋಟೆಲ್ ಮಾಲಕರ ಸಂಘದ ಗೌರವಾಧ್ಯಕ್ಷ ಪಿ.ಸಿ. ರಾವ್ ಹೇಳ

22 Mar 2026 9:20 pm
IPL ವೇಳೆ ವಿಶೇಷ ಪ್ರಯಾಣ ವ್ಯವಸ್ಥೆಗೆ ಕೋರಿಕೆ ವದಂತಿ; ಕೊಹ್ಲಿ ಪ್ರತಿಕ್ರಿಯಿಸಿದ್ದು ಹೀಗೆ...

Image Source : PTI ಹೊಸದಿಲ್ಲಿ: ಈ ವರ್ಷದ ಇಂಡಿಯನ್ ಪ್ರೀಮಿಯರ್ ಲೀಗ್ (IPL) ವೇಳೆ ವಿಶೇಷ ಪ್ರಯಾಣ ವ್ಯವಸ್ಥೆಗಳಿಗಾಗಿ ಕೋರಿಕೆ ಸಲ್ಲಿಸಿದ್ದೇನೆಂಬ ಊಹಾಪೋಹವನ್ನು ಭಾರತೀಯ ಕ್ರಿಕೆಟ್ ಸೂಪರ್ಸ್ಟಾರ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB)

22 Mar 2026 9:16 pm
ಬೆಂಕಿ ಅಕಸ್ಮಿಕ: ಟೈಯರ್ ಪಂಕ್ಚರ್ ಅಂಗಡಿ ಸುಟ್ಟು ಭಸ್ಮ

ಪಡುಬಿದ್ರಿ, ಮಾ.22: ಬೆಂಕಿ ಅಕಸ್ಮಿಕದಿಂದ ಟೈಯರ್ ಪಂಕ್ಟರ್ ಅಂಗಡಿಯೊಂದು ಸಂಪೂರ್ಣ ಸುಟ್ಟು ಹೋದ ಘಟನೆ ಹೆಜಮಾಡಿ ಟೋಲ್ ಪ್ಲಾಝಾ ಬಳಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ರವಿವಾರ ಮಧ್ಯಾಹ್ನ ನಡೆದಿದೆ. ಅಂಗಡಿ ಸಮೀಪದಲ್ಲಿನ ವಿದ್ಯುತ್ ಟ

22 Mar 2026 9:00 pm
ಸೌಂದರ್ಯ ಪ್ರಜ್ಞೆಯಿಂದ ಕಲಾಸ್ವಾದನೆ: ಪಿ.ಎನ್.ಆಚಾರ್ಯ

ಉಡುಪಿ, ಮಾ.22: ಕಲಾವಿದರಿಂದ ಕಲಾಕೃತಿ ರಚನೆ, ಕಲಾ ರಸಿಕರಿಂದ ಕಲಾಕೃತಿಗಳ ಆಸ್ವಾದನೆಗೆ ಸೌಂದರ್ಯ ಪ್ರಜ್ಞೆಯೊಂದೇ ಮಾಧ್ಯಮ ಎಂದು ಹಿರಿಯ ಕಲಾವಿದ ಪಿ.ಎನ್.ಆಚಾರ್ಯ ಹೇಳಿದ್ದಾರೆ. ಉಡುಪಿ ಸಿಟಿ ಬಸ್ ನಿಲ್ದಾಣದ ಬಳಿಯ ಜಂಗಮ ಮಠದಲ್ಲಿರು

22 Mar 2026 8:58 pm
ಜಗತ್ತಿನ ಅರ್ಧಕ್ಕೂ ಹೆಚ್ಚಿನ ದೇಶಗಳ ಶಾಲೆಗಳಲ್ಲಿ ಮೊಬೈಲ್ ಫೋನ್ ಗಳಿಗೆ ನಿರ್ಬಂಧ: ಯುನೆಸ್ಕೋ

ಹೊಸದಿಲ್ಲಿ: ತರಗತಿಗಳಲ್ಲಿ ವಿದ್ಯಾರ್ಥಿಗಳ ಗಮನ ಕಡಿಮೆಯಾಗುತ್ತಿರುವ ಮತ್ತು ಸೈಬರ್ ಬೆದರಿಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜಗತ್ತಿನ ಅರ್ಧಕ್ಕೂ ಹೆಚ್ಚು ದೇಶಗಳು ಈಗ ಶಾಲೆಗಳಲ್ಲಿ ಮೊಬೈಲ್ ಫೋನ್ ಗಳನ್ನು ನಿಷೇಧಿಸಿವೆ

22 Mar 2026 8:57 pm
ಕೃಷಿ ಉಳಿದರೆ ದೇಶ ಉಳಿಯಲು ಸಾಧ್ಯ: ಕುದಿ ಶ್ರೀನಿವಾಸ ಭಟ್

ಉಡುಪಿ, ಮಾ.22: ಜಿಲ್ಲೆಯಲ್ಲಿ ಕೃಷಿಕರು ಕೃಷಿಯಿಂದ ವಿಮುಖರಾಗಿ ಕೃಷಿ ಭೂಮಿ ಹಡೀಲು ಬೀಳುತ್ತಿದೆ ಮತ್ತು ಇತರೆ ಉದ್ಧೇಶಗಳಿಗೆ ಮಾರಾಟವಾಗುತ್ತಿದೆ. ಆಡಳಿತಗಾರರಲ್ಲಿ ಕೃಷಿಯ ಬಗ್ಗೆ ಆಳವಾದ ನಿಶ್ಚಿತ ಯೋಜನೆಗಳಿಲ್ಲ. ಈ ಸ್ಥಿತಿ ಹೀಗೆ

22 Mar 2026 8:57 pm
ಜಗತ್ತಿನ ಸಂತುಷ್ಟ ದೇಶ ಫಿನ್ಲ್ಯಾಂಡ್ಗೆ ಉಚಿತ ಬೇಸಗೆ ಪ್ರವಾಸ; ಷರತ್ತುಗಳೇನು?

ಫಿನ್ಲ್ಯಾಂಡ್ ದೇಶದ ಅಧಿಕೃತ ಪ್ರವಾಸೋದ್ಯಮ ವೆಬ್ಸೈಟ್ ಪ್ರವಾಸಿಗರನ್ನು ಫಿನ್ಲ್ಯಾಂಡ್ನ ಜೀವನಶೈಲಿಯ ಅನುಭವ ಪಡೆಯಲು ಆಹ್ವಾನಿಸುತ್ತಿದೆ. ಜಗತ್ತಿನ ಬಹಳ ಸಂತುಷ್ಟ ರಾಷ್ಟ್ರವಾದ ಫಿನ್ಲ್ಯಾಂಡ್ಗೆ ಹೋಗುವುದು ಕನಸಿಗಿಂತ ಕಡಿಮ

22 Mar 2026 8:44 pm
ಮನೆ ಬೆಕ್ಕುಗಳಿಗೆ ಇರುವ ಸೀಳು ಕಣ್ಣುಗಳು ಹುಲಿ- ಸಿಂಹಗಳಿಗೇಕಿಲ್ಲ?

ಮಾನವರು ಮತ್ತು ಇತರ ಅನೇಕ ಪ್ರಾಣಿಗಳು ದುಂಡಗಿನ ಕಣ್ಣುಗಳನ್ನು ಹೊಂದಿದ್ದರೆ, ಬೆಕ್ಕುಗಳು ಲಂಬ, ಸೀಳಾಕಾರದ ಕಣ್ಣುಗಳನ್ನು ಹೊಂದಿರುವುದೇಕೆ? ಬೆಕ್ಕಿಗೆ ಕಣ್ಣುಗಳೇ ಆಕರ್ಷಣೆ. ಸೀಳು, ಕಿರಿದಾದ ಕಣ್ಣುಗಳು ನೋಡಲು ಆಕರ್ಷಕವೆನಿಸಿ

22 Mar 2026 8:38 pm
ಮಂಗಳೂರು: ಬೋಬಿ ಚೆಮ್ಮನೂರ್‌ ಇಂಟರ್‌ನ್ಯಾಶನಲ್ ಜ್ಯುವೆಲ್ಲರ್ಸ್ ಶುಭಾರಂಭ

ಮಂಗಳೂರು: ಉದ್ಯಮಿ, ಸಮಾಜ ಸೇವಕ, ಕ್ರೀಡಾಪಟು, ಪ್ರೇರಣಾದಾಯಕ ವಕ್ತಾರರಾಗಿ ಗುರುತಿಸಿಕೊಂಡಿರುವ ಬೋಬಿ ಚೆಮ್ಮನೂರ್‌ ಮಾಲಕತ್ವದ ಚಿನ್ನ ಮತ್ತು ವಜ್ರಾಭರಣ ಮಳಿಗೆ ಬೋಬಿ ಚೆಮ್ಮನ್ನೂರ್‌ ಇಂಟರ್ ನ್ಯಾಶನಲ್ ಜ್ಯುವೆಲ್ಲರ್ಸ್ ರವಿವ

22 Mar 2026 8:35 pm
ಪಶ್ಚಿಮ ಏಷ್ಯಾ ಸಂಘರ್ಷ| ಕಚ್ಚಾ ತೈಲ, ಅನಿಲ, ರಸಗೊಬ್ಬರ ಪೂರೈಕೆ ಕುರಿತು ದಿಲ್ಲಿಯಲ್ಲಿ ಪ್ರಧಾನಿ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆ

ಹೊಸದಿಲ್ಲಿ: ಪಶ್ಚಿಮ ಏಶ್ಯಾ ಯುದ್ಧದ ಹಿನ್ನೆಲೆಯಲ್ಲಿ ಕಚ್ಚಾ ತೈಲ, ಅಡುಗೆ ಅನಿಲ ಮತ್ತಿತರ ಪೆಟ್ರೋಲಿಯಂ ಉತ್ಪನ್ನಗಳಿಗೆ ಸಂಬಂಧಿಸಿದ ಪರಿಸ್ಥಿತಿಯ ಕುರಿತಾಗಿ ಪ್ರಧಾನಿ ನರೇಂದ್ರ ಮೋದಿ ರವಿವಾರ ಸಂಪುಟದ ಹಿರಿಯ ಸದಸ್ಯರೊಂದಿಗೆ

22 Mar 2026 8:33 pm
ಚತ್ತೀಸ್ ಗಢ | ʼರೋಪ್ ವೇ ಟ್ರಾಲಿʼ ಪತನ: ಮಹಿಳೆ ಸಾವು, 7 ಮಂದಿಗೆ ಗಾಯ

ಮಹಾಸಮುಂದ್: ಚತ್ತೀಸ್ಗಢದ ಮಹಾಸಮುಂದ್ ಜಿಲ್ಲೆಯ ಬೆಟ್ಟದ ಮೇಲಿರುವ ದೇವಾಲಯವೊಂದರಿಂದ ರವಿವಾರ ಕೆಳಗೆ ಇಳಿಯುತ್ತಿದ್ದ ರೋಪ್ವೇ ಟ್ರಾಲಿ ಪತನಗೊಂಡು ಅದರಲ್ಲಿದ್ದ ಓರ್ವ ಮಹಿಳೆ ಸಾವನ್ನಪ್ಪಿದ್ದಾರೆ ಹಾಗೂ ಇತರ 7 ಮಂದಿ ಗಾಯಗೊಂಡಿ

22 Mar 2026 8:31 pm
Bengaluru | ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಯುವಕನ ಹತ್ಯೆ

ಬೆಂಗಳೂರು : ಯುವಕನನ್ನು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಹತ್ಯೆ ಮಾಡಿರುವ ಘಟನೆ ಇಲ್ಲಿನ ರಾಮಮೂರ್ತಿನಗರ ಪೊಲೀಸ್ ಠಾಣೆ ವ್ಯಾಪ್ತಿಯ ಟಿ.ಸಿ.ಪಾಳ್ಯ ಮುಖ್ಯರಸ್ತೆಯಲ್ಲಿ ರವಿವಾರ ನಡೆದಿದೆ. ಕಿರಣ್(25) ಹತ್ಯೆಯಾದ ಯುವಕ ಎಂದು ಗುರ

22 Mar 2026 8:21 pm