SENSEX
NIFTY
GOLD
USD/INR

Weather

31    C

ಡಿಜಿಟಲ್ ಸುದ್ದಿ ಮೂಲಗಳು

...
ಕದನ ವಿರಾಮದ ನಡುವೆ ಹಾರ್ಮುಝ್ ಜಲಸಂಧಿ ದಾಟಿದ ಭಾರತದ ‘ಜಗ್ ವಿಕ್ರಂ’

ಹೊಸದಿಲ್ಲಿ: ಅಮೆರಿಕ–ಇರಾನ್ ನಡುವೆ ಎರಡು ವಾರಗಳ ತಾತ್ಕಾಲಿಕ ಕದನ ವಿರಾಮ ಜಾರಿಯಾದ ನಂತರ, ಹಾರ್ಮುಝ್ ಜಲಸಂಧಿಯ ಮೂಲಕ ಭಾರತದ ಧ್ವಜ ಹೊಂದಿರುವ ‘ಜಗ್ ವಿಕ್ರಂ’ LPG ಟ್ಯಾಂಕರ್ ದಾಟಿದೆ. ಕದನ ವಿರಾಮ ಘೋಷಣೆಯ ಬಳಿಕ ಈ ಮಾರ್ಗವನ್ನು ದಾ

11 Apr 2026 8:26 pm
ಉಡುಪಿ| ಹೊಸಾಳ ಸೀತಾನದಿಯಲ್ಲಿ ಅಕ್ರಮ ಮರಳುಗಾರಿಕೆ: ಗ್ರಾಮಸ್ಥರ ಆರೋಪ

► ಎ.13ರಿಂದ ಜಿಲ್ಲಾಡಳಿತದ ವಿರುದ್ಧ ಹೋರಾಟಕ್ಕೆ ಸಜ್ಜು► ಬಾವಿಗಳ ನೀರೆಲ್ಲಾ ಉಪ್ಪು, ಕೃಷಿ ಭೂಮಿಗೆ ಹಾನಿ► ಭೂಸವಕಳಿಯ ಭೀತಿ, ಶಾಲಾ ಮಕ್ಕಳಿಗೆ ತೊಂದರೆ

11 Apr 2026 8:25 pm
ನಾನು ಯಾವತ್ತೂ ಕೇಂದ್ರ ಸರಕಾರದ ಮುಂದೆ ಕೈಕಟ್ಟಿ ನಿಂತವನಲ್ಲ : ಎಚ್.ಡಿ.ಕುಮಾರಸ್ವಾಮಿ

ಜನತಾ ಸಮಾವೇಶ ಹಾಗೂ ಜೆಡಿಎಸ್‌ ಪಕ್ಷದ ಬೆಳ್ಳಿ ಹಬ್ಬದ ಸಂಭ್ರಮ ಕಾರ್ಯಕ್ರಮ

11 Apr 2026 8:19 pm
Maharashtra | ಹೆಲಿಪ್ಯಾಡ್ ಬದಲು ಪಾರ್ಕಿಂಗ್ ಪ್ರದೇಶದಲ್ಲಿ ಹೆಲಿಕಾಪ್ಟರ್ ಭೂಸ್ಪರ್ಶ ಮಾಡಿದ ಪೈಲಟ್!

ಪುಣೆ: ಮಹಾರಾಷ್ಟ್ರ ಸಚಿವ ಛಗನ್ ಭುಜಬಲ್ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ನಿಗದಿತ ಹೆಲಿಪ್ಯಾಡ್ ಬದಲು ವಾಹನ ನಿಲುಗಡೆ ತಾಣದ ಸಮೀಪ ಭೂಸ್ಪರ್ಶ ಮಾಡಿದ ಘಟನೆ ಶನಿವಾರ ಬೆಳಿಗ್ಗೆ ಪುಣೆ ಜಿಲ್ಲೆಯ ಪುರಂದರ್ ತಾಲ್ಲೂಕಿನಲ್ಲಿ ನಡ

11 Apr 2026 8:15 pm
ಕುಂದಾಪುರ| ಶತಮಾನ ಕಂಡ ವಂಡ್ಸೆ ಶಾಲೆಗೆ ಬಂದ ‘AI ಟೀಚರ್’

ರಾಜ್ಯದ ಸರಕಾರಿ ಶಾಲೆಯಲ್ಲಿಯೇ ಪ್ರಥಮ ಪ್ರಯೋಗ

11 Apr 2026 7:59 pm
ಮುಸ್ಲಿಂ ಮಹಿಳೆಯರ ಕುರಿತು ಪ್ರಚೋದನಕಾರಿ ಭಾಷಣ ಆರೋಪ: ಚಕ್ರವರ್ತಿ ಸೂಲಿಬೆಲೆ ವಿರುದ್ಧ ಪ್ರಕರಣ ದಾಖಲು

ಧಾರವಾಡ : ಮುಸ್ಲಿಂ ಸಮುದಾಯದ ಮಹಿಳೆಯರ ವಿರುದ್ಧ ಪ್ರಚೋದನಕಾರಿ ಭಾಷಣ ಮಾಡಿರುವ ಆರೋಪಕ್ಕೆ ಸಂಬಂಧಿಸಿದಂತೆ ಚಕ್ರವರ್ತಿ ಸೂಲಿಬೆಲೆ ವಿರುದ್ಧ ಶಹರ ಪೋಲಿಸ್ ಠಾಣೆಯಲ್ಲಿ ಸುವೊಮೊಟೊ ಪ್ರಕರಣ ದಾಖಲಾಗಿದೆ. ಪೊಲೀಸ್‌ ಸಿಬ್ಬಂದಿ ತು

11 Apr 2026 7:56 pm
ಇದೇ ಮೊದಲ ಬಾರಿಗೆ ಅಮೆರಿಕ–ಇರಾನ್ ನೇರ ಮಾತುಕತೆ; ಇಸ್ಲಾಮಾಬಾದ್‌ ನಲ್ಲಿ ಮಹತ್ವದ ಬೆಳವಣಿಗೆ

ಇಸ್ಲಾಮಾಬಾದ್: ಅಮೆರಿಕ ಮತ್ತು ಇರಾನ್ ನಡುವಿನ ಮಾತುಕತೆಯಲ್ಲಿ ಮಹತ್ವದ ಬೆಳವಣಿಗೆ ಕಂಡುಬಂದಿದ್ದು, ಎರಡೂ ದೇಶಗಳ ನಿಯೋಗಗಳು ಮೊದಲ ಬಾರಿಗೆ ನೇರವಾಗಿ ಮುಖಾಮುಖಿ ಸಂವಾದದಲ್ಲಿ ತೊಡಗಿವೆ ಎಂದು Aljazeera ದ ಆಬಿದ್ ಹುಸೇನ್ ವರದಿ ಮಾಡಿದ

11 Apr 2026 7:40 pm
ಸಿದ್ದರಾಮಯ್ಯ ಸಾಮಾಜಿಕ ನ್ಯಾಯದ ಪರ ಇಲ್ಲ, ಕೇವಲ ರಾಜಕೀಯ ಸ್ವಾರ್ಥಕ್ಕಾಗಿ ಮಾತ್ರ ಜಪ : ಎಚ್.ಡಿ.ದೇವೇಗೌಡ

ಬೆಂಗಳೂರು : ಸಾಮಾಜಿಕ ನ್ಯಾಯದ ಪರ ನಾನು ಇದ್ದೇನೆ ಎನ್ನುವುದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಭ್ರಮೆ. ಇದನ್ನು ಒಮ್ಮೆಯಾದರೂ ಸ್ವತಃ ಸಿದ್ದರಾಮಯ್ಯನವರೇ ತಮ್ಮ ಆತ್ಮಕ್ಕೆ ಪ್ರಶ್ನೆ ಮಾಡಿಕೊಳ್ಳಬೇಕು ಎಂದು ಜೆಡಿಎಸ್ ವರಿಷ್ಟ,

11 Apr 2026 7:37 pm
ಕೋಡಿ ಬ್ಯಾರೀಸ್ ಕಾಲೇಜಿನಲ್ಲಿ ‘ಪ್ರಾಸ್ಪೆರಾ’ ಬಿಸಿನೆಸ್ ಫೆಸ್ಟ್

ಕುಂದಾಪುರ: ಎ:11: ಕೋಡಿ ಬ್ಯಾರೀಸ್ ನಾಲೆಡ್ಜ್ ಕ್ಯಾಂಪಸ್‌ನ ಬ್ಯಾರೀಸ್ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯ ವಿಭಾಗದ ವತಿಯಿಂದ ಹೊಸ ಆಲೋಚನೆಗಳು ಅವಕಾಶಗಳಾಗಿ ಬದಲಾಗಲಿ ಎಂಬ ಆಶಯ ದೊಂದಿಗೆ ’ಪ್ರಾಸ್ಪೆರಾ- ದಿ ಬಿಸಿನೆಸ್ ಫೆಸ್ಟ್’ ಕಾ

11 Apr 2026 7:33 pm
ಎ.12ರಂದು ಕಟಪಾಡಿಯಲ್ಲಿ ಆರೋಗ್ಯ ತಪಾಸಣಾ ಶಿಬಿರ

ಉಡುಪಿ, ಎ.11: ಉಡುಪಿ ಮಿಷನ್ ಆಸ್ಪತ್ರೆಯ ವತಿಯಿಂದ ವಿವಿಧ ಸಂಘಟನೆಗಳ ಸಹಕಾರದೊಂದಿಗೆ ಆರೋಗ್ಯ ತಪಾಸಣಾ ಶಿಬಿರವನ್ನು ಕಟಪಾಡಿಯ ಲೊಂಬಾರ್ಡ್ ಮಿಷನ್ ಹೆಲ್ತ್ ಸೆಂಟರ್‌ನಲ್ಲಿ ಎ.12ರಂದು ಬೆಳಗ್ಗೆ 9ಗಂಟೆ ಯಿಂದ ಮಧ್ಯಾಹ್ನ 1ಗಂಟೆಯವರೆಗೆ

11 Apr 2026 7:30 pm
ಪಿಯುಸಿ ಫಲಿತಾಂಶ: ಕಾವ್ಯಾಗೆ ವಾಣಿಜ್ಯ ವಿಭಾಗದಲ್ಲಿ 595 ಅಂಕ

ಶಿರ್ವ ಹಿಂದೂ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಕಾವ್ಯಾ ಈ ಬಾರಿ ದ್ವಿತೀಯ ಪಿಯುಸಿ ಪರೀಕ್ಷೆಯ ವಾಣಿಜ್ಯ ವಿಭಾಗದಲ್ಲಿ 595(ಶೇ.99.16) ಅಂಕ ಗಳಿಸುವ ಮೂಲಕ ಉನ್ನತ ಶ್ರೇಣಿಯಲ್ಲಿ ಉರ್ತ್ತೀಣರಾಗಿದ್ದಾರೆ. ಇವರು ಕಾಪು ಕಳತ್ತೂರು ಚಂ

11 Apr 2026 7:27 pm
ಪಿಯುಸಿ ಫಲಿತಾಂಶ: ಅಲ್ಫಿಯಾಗೆ ವಾಣಿಜ್ಯ ವಿಭಾಗದಲ್ಲಿ 573 ಅಂಕ

ಕಾಪು ಪೊಲಿಪು ಸರಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಅಲ್ಫಿಯಾ ಈ ಬಾರಿ ದ್ವಿತೀಯ ಪಿಯುಸಿ ಪರೀಕ್ಷೆಯ ವಾಣಿಜ್ಯ ವಿಭಾಗದಲ್ಲಿ 573(95.5) ಅಂಕ ಗಳಿಸುವ ಮೂಲಕ ಉನ್ನತ ದರ್ಜೆಯಲ್ಲಿ ಉರ್ತ್ತೀಣರಾಗಿದ್ದಾರೆ. ಇವರು ಮುಹಮ್ಮದ್ ನಝೀ

11 Apr 2026 7:23 pm
ಕಲಬುರಗಿ| ಕಾಳಗಿ ಕ್ರೀಡಾ ಉತ್ಸವ; ಹೊನಲು ಬೆಳಕಿನ ಕಬಡ್ಡಿ ಪಂದ್ಯಾಟ

ಕಾಳಗಿ : ಪಟ್ಟಣದ ನೀಲಕಂಠ ಕಾಳೇಶ್ವರ ಜಾತ್ರಾ ಮಹೋತ್ಸವ ಅಂಗವಾಗಿ ನಿಕಟಪೂರ್ವ ಜಿಲ್ಲಾ ಪಂಚಾಯತ್ ಸದಸ್ಯ ರಾಜೇಶ್ ಗುತ್ತೇದಾರ್ ನೇತೃತ್ವದಲ್ಲಿ ಹಮ್ಮಿಕೊಂಡ ಕಾಳಗಿ ಕ್ರೀಡಾ ಉತ್ಸವದಲ್ಲಿ ನಡೆದ ಹೊನಲು ಬೆಳಕಿನ ರೋಚಕ ಕಬಡ್ಡಿ ಪಂದ

11 Apr 2026 7:21 pm
ಪಿಯುಸಿ ಫಲಿತಾಂಶ: ಅಬೂಬಕ್ಕರ್ ನುಹೈದ್‌ಗೆ ವಿಜ್ಞಾನ ವಿಭಾಗದಲ್ಲಿ 554 ಅಂಕ

ಮಡಿಕೇರಿಯ ಸೈಂಟ್ ಮೈಕಲ್ಸ್ ಎಜ್ಯುಕೇಶನಲ್ ಇಸ್ಟಿಟ್ಯೂಟಶನ್ಸ್‌ನ ವಿದ್ಯಾರ್ಥಿ ಅಬೂಬಕ್ಕರ್ ನುಹೈದ್ ಈ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆಯ ವಿಜ್ಞಾನ ವಿಭಾಗದಲ್ಲಿ 554(ಶೇ.92) ಅಂಕ ಗಳಿಸುವ ಮೂಲಕ ಉನ್ನತ ದರ್ಜೆಯಲ್ಲಿ ಉತ್ತೀರ್ಣರಾ

11 Apr 2026 7:20 pm
ವಿಜಯನಗರ| ಭೂಮಿ ಮಂಜೂರಾತಿ ಕುರಿತು ಸ್ಪಷ್ಟ ತೀರ್ಮಾನ ಕೈಗೊಳ್ಳಿ: ಬಗರ್ ಹುಕುಂ ಸಾಗುವಳಿದಾರರಿಂದ ಸರಕಾರಕ್ಕೆ ಅಂತಿಮ ಎಚ್ಚರಿಕೆ

ಹೊಸಪೇಟೆ : ರಾಜ್ಯದ ಬಗರ್ ಹುಕುಂ ಸಾಗುವಳಿದಾರರು ಸರಕಾರಕ್ಕೆ ಅಂತಿಮ ಎಚ್ಚರಿಕೆ ನೀಡಿದ್ದು, ಒಂದು ತಿಂಗಳೊಳಗೆ ಭೂಮಿ ಮಂಜೂರಾತಿ ಕುರಿತು ಸ್ಪಷ್ಟ ತೀರ್ಮಾನ ಕೈಗೊಳ್ಳದಿದ್ದರೆ “ಮಾಡು ಇಲ್ಲವೇ ಮಡಿ” ಹೋರಾಟಕ್ಕೆ ಇಳಿಯುವುದಾಗಿ ಘ

11 Apr 2026 7:05 pm
ಭಾರತದಲ್ಲಿ ನಿರ್ಮಾಣಗೊಂಡ ಹೈಡ್ರೋಜನ್ ಮೂಲಕ ಉರಿಯುವ ಸ್ಟವ್!

ಒಂದು ಯುನಿಟ್ಗೆ 1,50,000 ರೂ. ಬೆಲೆಯ ಈ ಪ್ಲಗ್ ಆಂಡ್ ಯೂಸ್ ಸಿಸ್ಟಂ ಹಸಿರು ಹೈಡ್ರೋಜನ್ನಲ್ಲಿ ಚಲಿಸುತ್ತದೆ ಮತ್ತು ಮನೆ ಮತ್ತು ವಾಣಿಜ್ಯ ಬಳಕೆಗಾಗಿ ವಿನ್ಯಾಸಗೊಳಿಸಲಾಗಿದೆ. ಭಾರತದಲ್ಲೇ ತಯಾರಾದ ಹೈಡ್ರೋಜನ್ ಕುಕಿಂಗ್ ಸ್ಟವ್ಗಳು ಇದ

11 Apr 2026 7:03 pm
ವಿಜಯನಗರ| ತೆಲಿಗಿ ಪೊಲೀಸ್ ಉಪಠಾಣೆ ವತಿಯಿಂದ ಹೆಲ್ಮೆಟ್ ಜಾಗೃತಿ ಜಾಥಾ

ಹರಪನಹಳ್ಳಿ: ತಾಲೂಕಿನ ತೆಲಗಿ ಗ್ರಾಮದಲ್ಲಿ ಶನಿವಾರ ದ್ವಿಚಕ್ರ ವಾಹನ ಸವಾರರಲ್ಲಿ ಸುರಕ್ಷತೆ ಕುರಿತು ಮಹತ್ವದ ಅರಿವು ಮೂಡಿಸಲು ಪೊಲೀಸ್ ಠಾಣೆ ವತಿಯಿಂದ ಹೆಲ್ಮೆಟ್ ಜಾಗೃತಿ ಜಾಥಾ ಹಮ್ಮಿಕೊಳ್ಳಲಾಗಿತ್ತು. ಸಬ್ ಇನ್ಸ್‌ಪೆಕ್ಟರ್

11 Apr 2026 6:58 pm
40ನೇ ರಾಜ್ಯ ಮಟ್ಟದ ಪತ್ರಕರ್ತರ ಸಮ್ಮೇಳನ| ಗಮನಸೆಳೆದ ಕನಕಗಿರಿ ಐತಿಹಾಸಿಕ ವೆಂಕಟಪತಿ ಬಾವಿ ಛಾಯಾಚಿತ್ರ

ಕನಕಗಿರಿ: ಬೀದರ್‌ನಲ್ಲಿ ನಡೆಯುತ್ತಿರುವ 40ನೇ ರಾಜ್ಯ ಮಟ್ಟದ ಪತ್ರಕರ್ತರ ಸಮ್ಮೇಳನದ ಛಾಯಾ ಚಿತ್ರ ಪ್ರದರ್ಶನದಲ್ಲಿ ಇಲ್ಲಿನ ವಿಜಯನಗರ ಕಾಲದಲ್ಲಿ ನಿರ್ಮಾಣಗೊಂಡ ಕಲಾತ್ಮಕ ವೆಂಕಟಪ್ಪ ಬಾವಿಯ ಚಿತ್ರವು ಮುಖ್ಯಮಂತ್ರಿ ಸಿದ್ದರಾಮ

11 Apr 2026 6:43 pm
ಪಿಯುಸಿ ಫಲಿತಾಂಶ: ಫಾತಿಮತ್ ಶಮ್ನಗೆ ವಿಜ್ಞಾನ ವಿಭಾಗದಲ್ಲಿ 574 ಅಂಕ

ಮಂಗಳೂರು : ಮಂಗಳೂರಿನ ಸೈನ್ಟ್ ಆಗ್ನೆಸ್ ಕಾಲೇಜಿನ ವಿದ್ಯಾರ್ಥಿನಿ ಫಾತಿಮತ್ ಶಮ್ನ ಅವರು ವಿಜ್ಞಾನ ವಿಭಾಗದಲ್ಲಿ 574 ಅಂಕಗಳನ್ನು ಪಡೆದು ವಿಶಿಷ್ಠ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಇವರು ಮುಡಿಪು ನಿವಾಸಿ ಸಲೀಮ್ ಮತ್ತು ಫಾ

11 Apr 2026 6:42 pm
ಧರ್ಮಸ್ಥಳ ಪ್ರಕರಣ ‘ಎಫ್‍ಸ್ಟೀನ್ ಫೈಲ್’ ಇದ್ದಂತೆ : ಎಸ್.ಬಾಲನ್

ಬೆಂಗಳೂರು : ಧರ್ಮಸ್ಥಳದಲ್ಲಿ ನಡೆದ ದೌರ್ಜನ್ಯಗಳ ವಿಚಾರದಲ್ಲಿ ವ್ಯವಸ್ಥೆಯ ವೈಫಲ್ಯವಿದೆ. ಸ್ಥಳೀಯ ಪೊಲೀಸ್, ಸಿಓಡಿ, ಸಿಬಿಐ ಎಲ್ಲರೂ ತನಿಖೆ ಮಾಡಿದ್ದಾರೆ. ಆದರೆ ಎಲ್ಲವೂ ವಿಫಲವಾಗಿವೆ. ಇದು ಒಂದು ರೀತಿಯಲ್ಲಿ ಎಫ್‍ಸ್ಟೀನ್ ಫೈಲ್

11 Apr 2026 6:37 pm
2nd PUC Result : ಶ್ರೀ ಸಿಎ ಇಂಗಿನಶೆಟ್ಟಿ ಕಾಲೇಜಿಗೆ ಉತ್ತಮ ಫಲಿತಾಂಶ

ಶಹಾಬಾದ್: 2026ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ನಗರದ ಶ್ರೀ ಸಿಎ ಇಂಗಿನಶೆಟ್ಟಿ ಕಾಲೇಜು ಉತ್ತಮ ಫಲಿತಾಂಶ ಸಾಧಿಸಿದೆ ಎಂದು ರಾಷ್ಟ್ರಭಾಷಾ ಶಿಕ್ಷಣ ಸಮಿತಿಯ ಕಾರ್ಯದರ್ಶಿ ದಿಲೀಪ್ ಯಲಶೆಟ್ಟಿ ತಿಳಿಸಿದ್ದಾರೆ.

11 Apr 2026 6:31 pm
ಕಲಬುರಗಿ| ಶ್ರೀ ಸಿದ್ದಲಿಂಗೇಶ್ವರ ಜಾತ್ರಾ ಮಹೋತ್ಸವ ಅಂಗವಾಗಿ ಅನ್ನದಾನ ಸೇವೆ

ರಾವೂರು: ಶಹಾಬಾದ್ ತಾಲೂಕಿನ ರಾವೂರು ಗ್ರಾಮದಲ್ಲಿ ಶುಕ್ರವಾರ ನಡೆದ ಶ್ರೀ ಸಿದ್ದಲಿಂಗೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಗ್ರಾಮ ಪಂಚಾಯತ್ ಸಿಬ್ಬಂದಿಗಳಿಂದ ಬಸವೇಶ್ವರ ಸರ್ಕಲ್‌ನಲ್ಲಿ ಅನ್ನದಾನ ಸೇವೆ ಯಶಸ್ವಿಯಾಗಿ ಏರ್ಪಡಿ

11 Apr 2026 6:23 pm
ಹಳ್ಳಿಗಳ ಅಭಿವೃದ್ಧಿಯೇ ದೇಶದ ಅಭಿವೃದ್ಧಿ: ದೊಡ್ಡಪ್ಪಗೌಡ ಪಾಟೀಲ್

ಜೇವರ್ಗಿ: ಶ್ರೀ ಮಹಾಲಕ್ಷ್ಮೀ ಮಹಿಳಾ ಕಲಾ ಮತ್ತು ವಾಣಿಜ್ಯ ಪದವಿ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ (ಎನ್‌ಎಸ್‌ಎಸ್) ವತಿಯಿಂದ ದತ್ತು ಗ್ರಾಮವಾದ ಗಂವಾರದಲ್ಲಿ ಐದು ದಿನಗಳ ಶಿಬಿರಕ್ಕೆ ಶುಕ್ರವಾರ ಚಾಲನೆ ನೀಡಲಾಯಿತು. ತ್

11 Apr 2026 6:15 pm
2nd PUC Result-2026: ಅಬೂಬಕ್ಕರ್ ನುಹೈದ್‌ಗೆ ವಿಜ್ಞಾನ ವಿಭಾಗದಲ್ಲಿ 600ಕ್ಕೆ 554 ಅಂಕ

ಮಡಿಕೇರಿ : ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಗೊಂಡಿದ್ದು, ಮಡಿಕೇರಿಯ ಸೇಂಟ್ ಮೈಕೆಲ್ಸ್ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿ ಅಬೂಬಕ್ಕರ್ ನುಹೈದ್ ವಿಜ್ಞಾನ ವಿಭಾಗದಲ್ಲಿ 600ರಲ್ಲಿ 554 ಅಂಕ ಪಡೆದು ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆಯಾ

11 Apr 2026 6:13 pm
ಏಶ್ಯನ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್: ವಿಶ್ವದ ನಂ.1 ಆಟಗಾರ ಕುನ್ಲಾವುಟ್‌ಗೆ ಸೋಲುಣಿಸಿ ಫೈನಲ್‌ಗೆ ತಲುಪಿದ ಕಾರ್ಕಳದ ಆಯುಷ್ ಶೆಟ್ಟಿ

ಆಯುಷ್ ಶೆಟ್ಟಿ | Photo Credit ; Badminton Asia Championships ನಿಂಗ್ಡೊ(ಚೀನಾ), ಎ.11: ಅಗ್ರ ಶ್ರೇಯಾಂಕದ ಹಾಗೂ ಹಾಲಿ ಚಾಂಪಿಯನ್ ಕುನ್ಲಾವುಟ್ ವಿಟಿಡ್‌ಸರ್ನ್‌ರನ್ನು ಮೂರು ಗೇಮ್‌ಗಳ ಅಂತರದಿಂದ ಮಣಿಸಿ ಅತ್ಯುತ್ತಮ ಪ್ರದರ್ಶನ ನೀಡಿದ ಭಾರತದ ಉದಯೋನ್ಮುಖ ಆಟ

11 Apr 2026 5:51 pm
ದ್ವಿತೀಯ ಪಿಯುಸಿ ಫಲಿತಾಂಶ: ಶಯಾಲ್ ಅಹ್ಮದ್‌ಗೆ ವಿಜ್ಞಾನ ವಿಭಾಗದಲ್ಲಿ 586 ಅಂಕ

ಉಡುಪಿ: ಪೂರ್ಣಪ್ರಜ್ಞ ಕಾಲೇಜಿನ ವಿದ್ಯಾರ್ಥಿ ಶಯಾಲ್ ಅಹ್ಮದ್ ಈ ಬಾರಿ ದ್ವಿತೀಯ ಪಿಯುಸಿ ಪರೀಕ್ಷೆಯ ವಿಜ್ಞಾನ ವಿಭಾಗದಲ್ಲಿ 586 (97.66) ಅಂಕಗಳಿಸುವ ಮೂಲಕ ಉನ್ನತ ದರ್ಜೆಯಲ್ಲಿ ಉರ್ತ್ತೀಣರಾಗಿದ್ದಾರೆ. ಇವರು ಉಡುಪಿ ಮಿಷನ್ ಕಂಪೌಂಡ್‌

11 Apr 2026 5:49 pm
11 Apr 2026 5:47 pm
ದ್ವಿತೀಯ ಪಿಯುಸಿ ಫಲಿತಾಂಶ: ಮೊಹಮ್ಮದ್‌ ಶಕೀರ್‌ಗೆ ವಾಣಿಜ್ಯ ವಿಭಾಗದಲ್ಲಿ 566 ಅಂಕ

ಉಪ್ಪಿನಂಗಡಿ : ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಗೊಂಡಿದ್ದು, ಉಪ್ಪಿನಂಗಡಿಯ ಸರಕಾರಿ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿ ಮೊಹಮ್ಮದ್‌ ಶಕೀರ್‌ ವಾಣಿಜ್ಯ ವಿಭಾಗದಲ್ಲಿ 566 (94.33%) ಅಂಕ ಪಡೆದು ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆಯಾಗಿದ

11 Apr 2026 5:33 pm
ದಾವಣಗೆರೆ ಎಫೆಕ್ಟ್ : ಕೆಪಿಸಿಸಿ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಸ್ಥಾನಕ್ಕೆ ಎಂಎಲ್ಸಿ ಅಬ್ದುಲ್ ಜಬ್ಬಾರ್ ರಾಜೀನಾಮೆ

ಬೆಂಗಳೂರು : ದಾವಣಗೆರೆ ದಕ್ಷಿಣ ಉಪಚುನಾವಣೆ ಟಿಕೆಟ್ ನಿರಾಕರಣೆ ವಿವಾದದ ಬೆನ್ನಿಗೇ ಕೆಪಿಸಿಸಿ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಸ್ಥಾನಕ್ಕೆ ವಿಧಾನ ಪರಿಷತ್ ಸದಸ್ಯ ಕೆ .ಅಬ್ದುಲ್ ಜಬ್ಬಾರ್ ರಾಜೀನಾಮೆ ನೀಡಿದ್ದಾರೆ. ಈ ಕುರಿತು ಕೆ

11 Apr 2026 4:28 pm
ಎಸ್‌ಐಆರ್ ಬಳಿಕ 12 ರಾಜ್ಯಗಳು, ಕೇಂದ್ರಾಡಳಿತ ಪ್ರದೇಶದಲ್ಲಿ ಮತದಾರರ ಸಂಖ್ಯೆ 6 ಕೋಟಿ.ಗೂ.ಅಧಿಕ ಇಳಿಕೆ: ವರದಿ

ಹೊಸದಿಲ್ಲಿ,ಎ.11: 9 ರಾಜ್ಯಗಳು ಮತ್ತು ಮೂರು ಕೇಂದ್ರಾಡಳಿತ ಪ್ರದೇಶಗಳಲ್ಲಿ (ಯುಟಿ) ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ(ಎಸ್‌ಐಆರ್) ಶುಕ್ರವಾರ ಪೂರ್ಣಗೊಂಡಿದ್ದು, ಒಟ್ಟು ಮತದಾರರ ಸಂಖ್ಯೆ ಸುಮಾರು 6.8 ಕೋಟಿ.ಗಳಷ್ಟು ಕುಗ್ಗ

11 Apr 2026 3:41 pm
Bantwal | ನಿರೂಪಣೆ ಮಾಡುತ್ತಿದ್ದ ವೇಳೆ ವೇದಿಕೆಯಲ್ಲೇ ಕುಸಿದು ಬಿದ್ದು ಯುವಕ ಮೃತ್ಯು

ಬಂಟ್ವಾಳ : ಯುವ ನಿರೂಪಕನೋರ್ವ ಮೆಹಂದಿ ಕಾರ್ಯಕ್ರಮದ ನಿರೂಪಣೆ ಮಾಡುತ್ತಿದ್ದ ವೇಳೆ ವೇದಿಕೆಯಲ್ಲೇ ಕುಸಿದು ಬಿದ್ದು ಮೃತಪಟ್ಟ ಘಟನೆ ಬಂಟ್ವಾಳ ತಾಲೂಕಿನ ನರಿಕೊಂಬು ಗ್ರಾಮದ ನಾಯಿಲ ಎಂಬಲ್ಲಿ ಶುಕ್ರವಾರ ರಾತ್ರಿ ನಡೆದಿದೆ. ಮೃತನ

11 Apr 2026 3:14 pm
Kalaburagi | ಭೀಮಾ ನದಿಯಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆ

ಅಫಜಲಪುರ: ಪಟ್ಟಣದ ಸೀಮಾಂತರದಲ್ಲಿರುವ ಭೀಮಾ ನದಿಯಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆಯಾದ ಘಟನೆ ಬೆಳಕಿಗೆ ಬಂದಿದೆ. ಎಪ್ರಿಲ್ 8ರಂದು ಸಂಜೆ ಸುಮಾರು 6 ಗಂಟೆಯ ಸುಮಾರಿಗೆ ನದಿಯಲ್ಲಿ ತೇಲಿಕೊಂಡು ಬಂದ ಮೃತದೇಹವನ್ನು ಸ್ಥಳೀಯ

11 Apr 2026 2:56 pm
ಮತ್ತೆ ಏರು ಹಾದಿಯಲ್ಲಿರುವ ಚಿನ್ನದ ದರ; ಸ್ಥಿರವಾಗಿರುವ ಬೆಳ್ಳಿ

ಅಮೆರಿಕ-ಇರಾನ್ ನಡುವೆ ಯುದ್ಧದ ಕದನ ವಿರಾಮ ಘೋಷಣೆಯಾದ ನಂತರ ಚಿನ್ನ ಮತ್ತು ಬೆಳ್ಳಿಯ ಬೆಲೆಗಳು ಸ್ವಲ್ಪ ಸ್ಥಿರವಾಗಿವೆ. ಪ್ರಮುಖ ಹಬ್ಬ ಮತ್ತು ಮದುವೆ ಋತುಗಳ ಹಿನ್ನೆಲೆಯಲ್ಲಿ ಭಾರತದಲ್ಲಿ ಚಿನ್ನದ ದರಗಳು ಸ್ವಲ್ಪ ಏರಿಕೆಯಾಗಿವೆ.

11 Apr 2026 2:04 pm
ʼಇವ ನಮ್ಮವ ಇವ ನಮ್ಮವʼ ವಿಧೇಯಕಕ್ಕೆ ರಾಜ್ಯಪಾಲರ ಅಂಕಿತ; ಇವಿಎಂ ಬದಲು ಮತಪತ್ರ ಬಳಕೆ ಮಸೂದೆ ಬಾಕಿ

ಬೆಂಗಳೂರು : ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ವಿದ್ಯುನ್ಮಾನ ಮತಯಂತ್ರ ಬದಲಿಗೆ ಮತಪತ್ರ  ಬಳಕೆ ಕಡ್ಡಾಯಗೊಳಿಸುವ ‘2026ರ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ತಿದ್ದುಪಡಿ) ವಿಧೇಯಕ’ ಹೊರತುಪಡಿಸಿ ಉಳಿದ ವಿಧೇಯಕಗಳಿಗೆ ರಾ

11 Apr 2026 1:44 pm
ಮಹಾರಾಷ್ಟ್ರ| ಹಿಂಗೋಲಿ ಜಿಲ್ಲೆಯಲ್ಲಿ 4.7 ತೀವ್ರತೆಯ ಭೂಕಂಪನ

ಮುಂಬೈ: ಶನಿವಾರ ಬೆಳಗ್ಗೆ ಮಹಾರಾಷ್ಟ್ರದ ಮರಾಠವಾಡ ಪ್ರಾಂತ್ಯದ ಹಿಂಗೋಲಿ ಜಿಲ್ಲೆಯ ಕೆಲವು ಭಾಗಗಳಲ್ಲಿ 4.7 ತೀವ್ರತೆಯ ಭೂಕಂಪನ ಸಂಭವಿಸಿದೆ. ನೆರೆಯ ನಾಂದೇಡ್ ಮತ್ತು ಪರ್ಭಾನಿ ಜಿಲ್ಲೆಯಲ್ಲಿ ಭೂಕಂಪನದ ಅನುಭವವಾಗಿದೆ. ಈ ಘಟನೆಯಲ್

11 Apr 2026 1:39 pm
ವಿರಾಟ್ ಕೊಹ್ಲಿಯಿಂದ ವೈಭವ್‌ ಸೂರ್ಯವಂಶಿಗೆ ಅಟೋಗ್ರಾಫ್: ಯುವ ಆಟಗಾರನ ಸ್ಫೋಟಕ ಇನ್ನಿಂಗ್ಸ್‌ ಗೆ ಮೆಚ್ಚುಗೆ

Photo| PTI ಗುವಾಹಟಿ, ಎ.11: ಇಲ್ಲಿನ ಬರ್ಸಪಾರ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ 15 ವರ್ಷದ ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿ ಎಲ್ಲರ ಗಮನ ಸೆಳೆದರು. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಬೌಲರ್‌ ಗಳಿ

11 Apr 2026 1:28 pm
ಸಂಪಾದಕೀಯ | ರಾಜ್ಯ ಪಿಯುಸಿ ಫಲಿತಾಂಶ: ಎಲ್ಲಾ ಬಣ್ಣ ಮಸಿ ನುಂಗಿತು!

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

11 Apr 2026 1:08 pm
ರೊಸಾರಿಯೋ ಪ್ರೀಮಿಯರ್ ಲೀಗ್ (RPL) ಆಟಗಾರರ ಹರಾಜು ಮತ್ತು ಜೆರ್ಸಿ ಬಿಡುಗಡೆ

ಬೆಂಗಳೂರು : ಐಸಿವೈಎಂ ರೊಸಾರಿಯೋ ಆಯೋಜಿಸಿರುವ ರೊಸಾರಿಯೋ ಪ್ರೀಮಿಯರ್ ಲೀಗ್ (RPL) ನ ಆಟಗಾರರ ಹರಾಜು ಮತ್ತು ಜೆರ್ಸಿ ಬಿಡುಗಡೆ ಕಾರ್ಯಕ್ರಮವು ಇತ್ತೀಚೆಗೆ ರೊಸಾರಿಯೋ ಕ್ಯಾಥೆಡ್ರಲ್‌ನಲ್ಲಿ ನಡೆಯಿತು. ಮಂಗಳೂರಿನ ಬಿಷಪ್ ಡಾ.ಪೀಟರ್

11 Apr 2026 1:03 pm
ಪ್ರಧಾನಿ ಮೋದಿ–ರಾಹುಲ್ ಗಾಂಧಿ ಮುಖಾಮುಖಿ ಮಾತುಕತೆ: ಜ್ಯೋತಿಬಾ ಫುಲೆ ಜಯಂತಿಯಲ್ಲಿ ಅಪರೂಪದ ಕ್ಷಣ

ಹೊಸದಿಲ್ಲಿ: ಮಹಾತ್ಮ ಜ್ಯೋತಿಬಾ ಫುಲೆ ಅವರ 200ನೇ ಜನ್ಮ ದಿನಾಚರಣೆಯ ಅಂಗವಾಗಿ ಶನಿವಾರ ಸಂಸತ್‌ ಆವರಣದಲ್ಲಿನ ಪ್ರೇರಣಾ ಸ್ಥಳದಲ್ಲಿ ನಡೆದ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಲೋಕಸಭೆಯ ವಿರೋಧ ಪಕ್

11 Apr 2026 12:52 pm
10 ದಿನಗಳ ಕಾಲ ಮಹಿಳಾ ಜಾಗೃತಿ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

ಬೆಂಗಳೂರು: ಮಹಿಳಾ ಮೀಸಲಾತಿ ಜಾರಿ ಸಂಬಂಧ ಸಂಸತ್ ಅಧಿವೇಶನ ನಡೆಯಲಿದೆ. ನಾರಿ ಶಕ್ತಿ ವಂದನ್ ಮಸೂದೆ ಹಿನ್ನೆಲೆಯಲ್ಲಿ ಮಹಿಳೆಯರಿಗೆ ತಮ್ಮ ಹಕ್ಕಿನ ಬಗ್ಗೆ ಮುಂದಿನ 10 ದಿನಗಳಲ್ಲಿ ಹೆಚ್ಚಿನ ಜಾಗೃತಿ ಮೂಡಿಸಲಾಗುವುದು ಎಂದು ಕೇಂದ್ರ

11 Apr 2026 12:51 pm
'ಮಾದರಿ ಮದುವೆ' ಅಭಿಯಾನ : ಸ್ವಾಗತ ಸಮಿತಿ ಅಸ್ತಿತ್ವಕ್ಕೆ

ಪುತ್ತೂರು : ಮದುವೆಗಳಲ್ಲಿ ಕಂಡುಬರುತ್ತಿರುವ ದುಂದುವೆಚ್ಚಗಳ ವಿರುದ್ಧ ಜನಜಾಗೃತಿ ಮೂಡಿಸುವ ಸಲುವಾಗಿ ಕರ್ನಾಟಕ ಸುನ್ನಿ ಯುವಜನ ಸಂಘವು ಹಮ್ಮಿಕೊಂಡ 'ಮಾದರಿ ಮದುವೆ' ಅಭಿಯಾನದ ಸಮಾರೋಪ ಸಮ್ಮೇಳನವು ಮೇ.2ರಂದು ಪುತ್ತೂರು ಕಿಲ್ಲೆ

11 Apr 2026 12:49 pm
ದ್ವಿತೀಯ ಪಿಯು ಪರೀಕ್ಷೆ: ಶ್ಯಾರನ್ ಸಲೋನಿಗೆ 97.66 ಶೇ. ಅಂಕ

ಮಂಗಳೂರು: ದ್ವಿತೀಯ ಪಿಯು 2025-26ನೇ ಸಾಲಿನ ವಾರ್ಷಿಕ ಪರೀಕ್ಷೆಯಲ್ಲಿ ಕಣಚೂರು ಮಹಿಳಾ ಪದವಿ ಪೂರ್ವ ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ಶ್ಯಾರನ್ ಸಲೋನಿ ಮಾಬೆನ್ 586 (97.66 ಶೇ.) ಅಂಕಗಳನ್ನು ಗಳಿಸಿ ವಿಶಿಷ್ಟ ಶ್ರೇಣಿಯಲ್ಲಿ ಉತ್ತ

11 Apr 2026 12:41 pm
ಕದನ ವಿರಾಮ ಮಾತುಕತೆ| ಪಾಕಿಸ್ತಾನಕ್ಕೆ ಬಂದಿಳಿದ ಜೆಡಿ ವ್ಯಾನ್ಸ್ ನೇತೃತ್ವದ ಅಮೆರಿಕ ನಿಯೋಗ

ಇಸ್ಲಮಾಬಾದ್: ಇಸ್ಲಮಾಬಾದ್‌ನಲ್ಲಿ ಶನಿವಾರ ನಡೆಯಲಿರುವ ಮಹತ್ವದ ಕದನ ವಿರಾಮ ಮಾತುಕತೆಯಲ್ಲಿ ಪಾಲ್ಗೊಳ್ಳಲು ಅಮೆರಿಕ ಸರಕಾರಿ ವಿಮಾನದಲ್ಲಿ ಜೆಡಿ ವ್ಯಾನ್ಸ್ ನೇತೃತ್ವದ ಅಮೆರಿಕ ನಿಯೋಗ ಪಾಕಿಸ್ತಾನಕ್ಕೆ ಬಂದಿಳಿದಿದೆ. ಈ ನಿಯೋ

11 Apr 2026 12:21 pm
ಜಗತ್ತಿನಲ್ಲಿ ಯುದ್ಧ ತೊಲಗಿ, ಶಾಂತಿ ನೆಲೆಸುವಂತೆ ಆಗ್ರಹಿಸಿ ಉಡುಪಿಯ ಕನ್ನಡ ಉಪನ್ಯಾಸಕ ರಾಮಾಂಜಿಯಿಂದ ಏಕಾಂಗಿ ಧರಣಿ

ಉಡುಪಿ: ಜಗತ್ತಿನಲ್ಲಿ ಯುದ್ಧ ಕೊನೆಗೊಂಡು ಶಾಂತಿ ನೆಲಸಲಿ ಎಂದು ಆಗ್ರಹಿಸಿ ಕುಂದಾಪುರದ ಅಂತಾರಾಷ್ಟ್ರೀಯ ದುಡಿಯುವ ಮಕ್ಕಳ ಸಂಸ್ಥೆಯಾದ ’ನಮ್ಮ ಭೂಮಿ’ಯ ಪ್ರತಿನಿಧಿ, ಮಕ್ಕಳ ಹಕ್ಕುಗಳ ಹೋರಾಟಗಾರ, ರಂಗಭೂಮಿ ಕಲಾವಿದ ಹಾಗೂ ಕನ್ನಡ

11 Apr 2026 12:06 pm
ಸದುದ್ದೇಶ ಇದೆ, ಆದರೆ ಅಮೆರಿಕ ಮೇಲೆ ನಮಗೆ ವಿಶ್ವಾಸವಿಲ್ಲ : ಇರಾನ್

ಟೆಹ್ರಾನ್: ಇರಾನ್ ಮತ್ತು ಅಮೆರಿಕ ನಡುವಿನ ಮಾತುಕತೆಗಳು ಶನಿವಾರ ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿ ನಡೆಯಲಿರುವ ಹಿನ್ನೆಲೆಯಲ್ಲಿ, ಅಮೆರಿಕದ ಮೇಲಿನ ಅಪನಂಬಿಕೆಯನ್ನು ಇರಾನ್ ಸಂಸತ್ತಿನ ಸ್ಪೀಕರ್ ಮುಹಮ್ಮದ್-ಬಾಘರ್ ಘಾಲಿಬಾ

11 Apr 2026 11:43 am
ಕಾರ್ಗಿಲ್ ವೀರ, ಕರ್ನಲ್ ಸೋನಂ ವಾಂಗ್ಚುಕ್ ನಿಧನ: ಸೇನೆಯಿಂದ ಗೌರವ ನಮನ

ಹೊಸ ದಿಲ್ಲಿ:1999ರ ಕಾರ್ಗಿಲ್ ಯುದ್ಧದಲ್ಲಿ ಅಪ್ರತಿಮ ಶೌರ್ಯ ಪ್ರದರ್ಶಿಸಿದ್ದಕ್ಕಾಗಿ ಮಹಾ ವೀರ ಚಕ್ರ ಪುರಸ್ಕಾರಕ್ಕೆ ಭಾಜನರಾಗಿದ್ದ ಮಾಜಿ ಸೇನಾಧಿಕಾರಿ ಕರ್ನಲ್ ಸೋನಂ ವಾಂಗ್ಚುಕ್ ಶುಕ್ರವಾರ ನಿಧನರಾಗಿದ್ದಾರೆ. ಅವರಿಗೆ 61 ವರ್ಷ

11 Apr 2026 11:30 am
ಧಾರವಾಡದ ಯೂತ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಫೈರೋಜ್ ಪಠಾಣ್ ಹತ್ಯೆ

ಧಾರವಾಡ : ನಗರದ ಯೂಥ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಫೈರೋಜ್ ಪಠಾಣ್ ರನ್ನು ಧಾರವಾಡದ ಹಾಶ್ಮಿ ನಗರದ ಮನೆಯಲ್ಲಿ ಬರ್ಬರವಾಗಿ ಹತ್ಯೆ ಮಾಡಿಲಾಗಿದೆ. ಶುಕ್ರವಾರ ತಡರಾತ್ರಿ ಮನೆಗೆ ನುಗ್ಗಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊ

11 Apr 2026 11:17 am
ಸರಕಾರ ವಿತರಿಸಿದ ವಾಹನಗಳ ಮೇಲೆ ಕಾಂಗ್ರೆಸ್ ಶಾಸಕನ ಫೋಟೊ!

ಹೈಕೋರ್ಟ್ ಆದೇಶ ಉಲ್ಲಂಘಿಸಿ ವೈಯಕ್ತಿಕ ಪ್ರಚಾರ

11 Apr 2026 10:36 am
ತಮಿಳುನಾಡು ಚುನಾವಣೆ| ವಿಜಯ್‌ರನ್ನು ಎಂಜಿಆರ್‌ರೊಂದಿಗೆ ಹೋಲಿಕೆ ಮಾಡಬೇಡಿ: ಎಐಎಡಿಎಂಕೆ ಮುಖ್ಯಸ್ಥ ಪಳನಿಸ್ವಾಮಿ

ತಿರುವಳ್ಳೂರ್ (ತಮಿಳುನಾಡು): ನಟ, ರಾಜಕಾರಣಿ ವಿಜಯ್ ರನ್ನು ಎಐಎಡಿಎಂಕೆ ಸಂಸ್ಥಾಪಕ ಎಂ.ಜಿ.ರಾಮಚಂದ್ರನ್ ರೊಂದಿಗೆ ಹೋಲಿಕೆ ಮಾಡಬೇಡಿ ಎಂದು ಎಐಎಡಿಎಂಕೆ ಮುಖ್ಯಸ್ಥ ಕೆ.ಪಳನಿಸ್ವಾಮಿ ಹೇಳಿದ್ದಾರೆ. ಮಾಜಿ ಮುಖ್ಯಮಂತ್ರಿ ಎಂ.ಜಿ.ರಾಮಚ

11 Apr 2026 10:34 am
ದುಬೈ: ಗೆಳೆಯರ ಬಳಗದಿಂದ ದಿವಂಗತ ಸಮೀರ್ ಅನುಸ್ಮರಣೆ; ಕಂಬನಿ ಮಿಡಿದ ಗಣ್ಯರು, ಸ್ನೇಹಿತರು

ದುಬೈ: ಜಾತಿ, ಧರ್ಮದ ಎಲ್ಲೆ ಮೀರಿ ತನ್ನನ್ನು ಸದಾ ಸಮಾಜಸೇವೆಯಲ್ಲಿ ತೊಡಗಿಸಿಕೊಂಡು ಇತರರ ಕಷ್ಟಕ್ಕೆ ನೆರವಾಗುತ್ತಿದ್ದ ಮಾನವತಾವಾದಿ ಸಮೀರ್ ಅವರ ಅಗಲಿಕೆ ನಮಗೆಲ್ಲರಿಗೂ ಅತೀವ ನೋವು ತಂದಿದೆ ಎಂದು ಕರ್ನಾಟಕ NRI ಫೋರಂ ಅಧ್ಯಕ್ಷ, ಹ

11 Apr 2026 10:22 am
ಗುಂಡ್ಲುಪೇಟೆ | ಮುಳ್ಳುಹಂದಿ ಬೇಟೆಯಾಡಲು ಹೋಗಿ ಮೃತಪಟ್ಟ ಚಿರತೆ?

ಚಾಮರಾಜನಗರ: ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬೊಮ್ಮನಹಳ್ಳಿ ಗ್ರಾಮದಲ್ಲಿ ಜಮೀನು ಬಳಿ ಚಿರತೆ ಕಳೇಬರ ಪತ್ತೆಯಾಗಿದೆ. ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನ ಬೊಮ್ಮನಹಳ್ಳಿ ಗ್ರಾಮದ ಶಂಕರಪ್ಪ ರವರ ಜಮೀ

11 Apr 2026 10:05 am
ಕ್ಯಾಲೆಂಡರ್ ಅಲ್ಲ ಇದು ‘ಡೇಟ್’ ಸಮಸ್ಯೆ!

ಚಿತ್ರ: ಕ್ಯಾಲೆಂಡರ್ ನಿರ್ದೇಶನ: ನವೀನ್ ಶಕ್ತಿ ನಿರ್ಮಾಣ: ಆದರ್ಶ್ ಗುಂಡುರಾಜ್ ತಾರಾಗಣ: ಆದರ್ಶ್ ಗುಂಡುರಾಜ್, ಸುಶ್ಮಿತಾ ನಾಯಕ್, ರಮೇಶ್ ಇಂದಿರಾ, ಮಾಲಾಶ್ರೀ ಮೊದಲಾದವರು. ಕ್ಯಾಲೆಂಡರ್ ಎನ್ನುವ ಹೆಸರು ಚಿತ್ರಕ್ಕೆ ತೀರ ಸಪ್ಪೆಯ

11 Apr 2026 9:00 am
ಶೋಷಿತರ ಅರಿವಿನ ಬೆಳಕು ಮಹಾತ್ಮ ಜ್ಯೋತಿಬಾ ಫುಲೆ

ಜ್ಯೋತಿ ಬಾ ಫುಲೆಯವರು ‘ಸತ್ಯ ಶೋಧಕ ಸಮಾಜ’ ಎಂಬ ಸಂಘಟನೆ ಮೂಲಕ ಸಮಾಜದಲ್ಲಿ ಸೋದರತೆ, ಮೈತ್ರಿ, ಜಾತಿ ರಹಿತ ಸಮಾಜ ಸೃಷ್ಟಿಸುವುದು, ಶೋಷಿತರಿಗೆ ಶಾಲೆ ಸ್ಥಾಪಿಸುವುದು, ಮೂಢನಂಬಿಕೆ ವಿರುದ್ಧ ಹೋರಾಟ ಮಾಡುವುದು, ಬ್ರಾಹ್ಮಣ ಪುರೋಹಿತ

11 Apr 2026 8:55 am
ಬಿಜೆಪಿಗೆ ವಿಜಯೇಂದ್ರ-ಯತ್ನಾಳ್ ಭಾರ

ಕೇಂದ್ರ ಬಿಜೆಪಿ ನಾಯಕರು ಸಂತೋಷ್ ಕಾರಣಕ್ಕೆ ಯತ್ನಾಳ್ ಮತ್ತು ಯಡಿಯೂರಪ್ಪ ಕಾರಣಕ್ಕೆ ವಿಜಯೇಂದ್ರ ಅವರನ್ನು ಬಿಟ್ಟು ಕೊಡಲು ಸದ್ಯಕ್ಕಂತೂ ತಯಾರಿಲ್ಲ. ಮುಂಬರುವ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿಯೂ ಇದೇ ತಂತ್ರ ಅನುಸರಿಸುತ

11 Apr 2026 8:47 am
11 Apr 2026 8:39 am
ರಾಜ್ಯ ಪಿಯುಸಿ ಫಲಿತಾಂಶ: ಎಲ್ಲಾ ಬಣ್ಣ ಮಸಿ ನುಂಗಿತು!

ರಾಜ್ಯದ ದ್ವಿತೀಯ ಪಿಯುಸಿ ಫಲಿತಾಂಶ ಹೊರ ಬಿದ್ದಿದೆ. ಹಲವು ಕಾರಣಗಳಿಗಾಗಿ ಈ ಬಾರಿಯ ಫಲಿತಾಂಶವ ಬಗ್ಗೆ ಜನರು ಸಂತೃಪ್ತಿಯನ್ನು ವ್ಯಕ್ತಪಡಿಸುತ್ತಿದ್ದಾರೆ. ಮುಖ್ಯವಾಗಿ ಗ್ರಾಮೀಣ ವಿದ್ಯಾರ್ಥಿಗಳು ಮೇಲುಗೈಯನ್ನು ಸಾಧಿಸಿದ್ದಾ

11 Apr 2026 8:27 am
ಶಾಂತಿ ಮಾತುಕತೆ: ಪಾಕಿಸ್ತಾನಕ್ಕೆ ಆಗಮಿಸಿದ ಇರಾನ್ ನಿಯೋಗ

ಇಸ್ಲಾಮಾಬಾದ್: ಇರಾನ್ ಸಂಸತ್ತಿನ ಸ್ಪೀಕರ್ ಮೊಹ್ಮದ್ ಬಕರ್ ಕಲಿಬಾಫ್ ನೇತೃತ್ವದ ಇರಾನ್ ತಂಡ ಅಮೆರಿಕ ಜತೆ ಶಾಂತಿ ಮಾತುಕತೆಗಾಗಿ ಇಸ್ಲಾಮಾಬಾದ್‌ ಗೆ ಶುಕ್ರವಾರ ರಾತ್ರಿ ಬಂದಿಳಿಯಿತು. ಶನಿವಾರ ಉಭಯ ದೇಶಗಳ ನಡುವೆ ಶಾಂತಿ ಮಾತುಕತ

11 Apr 2026 8:10 am
10 ದಿನಗಳ ಚಂದ್ರಯಾನ ಬಳಿಕ ಭೂಮಿಗೆ ಮರಳಿದ ಆರ್ಟೆಮಿಸ್-2 ಗಗನಯಾತ್ರಿಗಳು

ಐತಿಹಾಸಿಕ 10 ದಿನಗಳ ಚಂದ್ರಯಾನ ಮುಗಿಸಿದ ಆರ್ಟೆಮಿಸ್-2 ಗಗನಯಾತ್ರಿಗಳು ಶನಿವಾರ ನಸುಕಿನಲ್ಲಿ ಸುರಕ್ಷಿತವಾಗಿ ಭೂಮಿಗೆ ಮರಳಿದ್ದಾರೆ. ಗಗನಯಾತ್ರಿಗಳನ್ನು ಹೊತ್ತಿದ್ದ ಗಗನನೌಕೆ ಸುರಕ್ಷಿತವಾಗಿ ಪೆಸಿಫಿಕ್ ಸಾಗರದಲ್ಲಿ ಕೆಳಕ್ಕ

11 Apr 2026 8:07 am
IPL 2026 | ಪ್ರಸಕ್ತ ಋತುವಿನ ಪಂದ್ಯದಲ್ಲಿ ಗರಿಷ್ಠ ಪವರ್‌ ಪ್ಲೇ ರನ್ ದಾಖಲೆ ಸೃಷ್ಟಿಸಿದ RR

ಹೊಸದಿಲ್ಲಿ: ರಾಜಸ್ಥಾನ ರಾಯಲ್ಸ್ ತಂಡದ ಬ್ಯಾಟಿಂಗ್ ಸೆನ್ಸೇಷನ್ ವೈಭವ್ ಸೂರ್ಯವಂಶಿ ಗುವಾಹಟಿಯಲ್ಲಿ ಶುಕ್ರವಾರ ನಡೆದ RCB ವಿರುದ್ಧದ ಐಪಿಎಲ್ ಪಂದ್ಯದಲ್ಲಿ ಮತ್ತೆ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿ ತಂಡಕ್ಕೆ ಭರ್ಜರಿ ಗೆಲುವು ತ

11 Apr 2026 8:00 am
ಮಹೇಶ್ ಶೆಟ್ಟಿ ತಿಮರೋಡಿ ಗಡಿಪಾರು ಆದೇಶ; ಎ.16ರವರೆಗೆ ಅನುಷ್ಠಾನಗೊಳಿಸದಂತೆ ಹೈಕೋರ್ಟ್‌ ನಿರ್ದೇಶನ ‌

ಬೆಂಗಳೂರು : ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ದಕ್ಷಿಣ‌ ಕನ್ನಡ ಜಿಲ್ಲೆಯಿಂದ ಗಡಿಪಾರು ಮಾಡಿ ಹೊರಡಿಸಲಾಗಿರುವ ಆದೇಶವನ್ನು ಎಪ್ರಿಲ್ 16ರವರೆಗೆ ಅನುಷ್ಠಾನಗೊಳಿಸದಂತೆ ರಾಜ್ಯ ಸರ್ಕಾರ ಮತ್ತು ಪುತ್ತೂರು ಉಪ ವಿಭಾಗಾಧಿಕಾರಿಗೆ

11 Apr 2026 1:17 am
ಅರಣ್ಯ ಭೂಮಿ ಒತ್ತುವರಿ ವಿಚಾರ | ರಮೇಶ್ ಕುಮಾರ್‌ಗೆ ಹಿನ್ನಡೆ; 63 ಎಕರೆ ಜಮೀನು ತೆರವುಗೊಳಿಸಲು ಆದೇಶ

ಕೋಲಾರ : ಅರಣ್ಯ ಭೂಮಿ ಒತ್ತುವರಿ ವಿಚಾರದಲ್ಲಿ ವಿಧಾನಸಭೆಯ ಮಾಜಿ ಸ್ಪೀಕರ್ ಕೆ.ಆರ್. ರಮೇಶ್ ಕುಮಾರ್‌ಗೆ ತೀವ್ರ ಹಿನ್ನಡೆ ಉಂಟಾಗಿದೆ. 20 ವರ್ಷಗಳಿಂದ ನಡೆಸಿದ ಸುದೀರ್ಘ ಹೋರಾಟಕ್ಕೆ ಹಿನ್ನಡೆಯಾಗಿದೆ. ಇಂದು ಅರಣ್ಯ ಇಲಾಖೆ ಸಿ.ಸಿ.ಎಫ

11 Apr 2026 12:36 am
ನಾಡೋಜ ಡಾ.ಎಸ್.ಆರ್.ರಾಮಸ್ವಾಮಿ ನಿಧನ

ಬೆಂಗಳೂರು : ರಾಷ್ಟ್ರೋತ್ಥಾನ ಪರಿಷತ್ತಿನ ಮಾಜಿ ಅಧ್ಯಕ್ಷ, ನಾಡೋಜ ಡಾ.ಎಸ್.ಆರ್.ರಾಮಸ್ವಾಮಿ (88) ಶುಕ್ರವಾರ ಬೆಳಗ್ಗೆ ಬೆಂಗಳೂರಿನ ಶಂಕರಪುರಂನ ರಂಗರಾವ್ ರಸ್ತೆಯ ಸ್ವಗೃಹದಲ್ಲಿ ವಿಧಿವಶರಾಗಿದ್ದಾರೆ. ನಗರದ ಚಾಮರಾಜಪೇಟೆ ಕೆಂಪೇಗೌ

11 Apr 2026 12:24 am
ಗ್ಯಾಸ್ ಇಲ್ವಾ?....ಇಂಡಕ್ಷನ್ ಪ್ಲೇಟ್ ತಗೊಂಡ್‌ಬಿಡಿ

ದೇಶದಲ್ಲಿ ತಿಂಗಳಿಗೆ 1,000-2,000 ಯೂನಿಟ್‌ಗಳಷ್ಟೇ ಮಾರಾಟ ಇದ್ದ ಇಂಡಕ್ಷನ್ ಪ್ಲೇಟ್‌ಗಳು ಈಗ ಏಕಾಏಕಿ, ದಿನಕ್ಕೆ ಎರಡು ಲಕ್ಷಕ್ಕೂ ಮಿಕ್ಕಿ ಯೂನಿಟ್‌ಗಳಷ್ಟು ಪ್ರಮಾಣದಲ್ಲಿ ಮಾರಾಟ ಆಗತೊಡಗಿವೆಯಂತೆ. ಬೇಸಿಕ್ ಮಾಡೆಲ್‌ಗೆ ಅಂದಾಜು 1,800-2,00

11 Apr 2026 12:10 am
11 Apr 2026 12:10 am
ಹೇಮಂತ್ ಕರ್ಕರೆ ಸಾವು ‘ಕರ್ಮಫಲ’: ಕರ್ನಲ್ ಪುರೋಹಿತ್ ಗೆ ಬ್ರಿಗೇಡಿಯರ್ ಹುದ್ದೆಗೆ ಭಡ್ತಿಗೆ ಶೆಫಾಲಿ ವೈದ್ಯ ಸಮರ್ಥನೆ

ಹೊಸದಿಲ್ಲಿ, ಎ.10: ಮಹಾರಾಷ್ಟ್ರ ಭಯೋತ್ಪಾದಕ ನಿಗ್ರಹ ದಳದ (ಎಟಿಎಸ್) ಮಾಜಿ ಮುಖ್ಯಸ್ಥ ಹೇಮಂತ್ ಕರ್ಕರೆ ಅವರ ಸಾವನ್ನು “ಕರ್ಮಫಲ” ಎಂದು ಹೇಳಿರುವ ಅಂಕಣಕಾರ್ತಿ ಶೆಫಾಲಿ ವೈದ್ಯ, ಕರ್ನಲ್ ಶ್ರೀಕಾಂತ್ ಪುರೋಹಿತ್ ಗೆ ಬ್ರಿಗೇಡಿಯರ್ ಹು

11 Apr 2026 12:03 am
ದ್ವಿತೀಯ ಪಿಯುಸಿ ಫಲಿತಾಂಶ| ವಿಜ್ಞಾನ ವಿಭಾಗದಲ್ಲಿ ಕೀರ್ತಿ ರಮೇಶ ಸುಲೇಕರ್‌ ಗೆ 96.18% ಅಂಕ

ಅಫಜಲಪುರ: ಪಟ್ಟಣದ ಪ್ರತಿಭಾವಂತ ವಿದ್ಯಾರ್ಥಿನಿ ಕೀರ್ತಿ ರಮೇಶ ಸುಲೇಕರ್ ಅವರು ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶದಲ್ಲಿ ವಿಜ್ಞಾನ ವಿಭಾಗದಲ್ಲಿ 96.18% ಅಂಕಗಳನ್ನು ಗಳಿಸುವ ಮೂಲಕ ಗಮನಾರ್ಹ ಸಾಧನೆ ಮಾಡಿದ್ದಾರೆ. ಧಾರವಾಡದ ವಿದ

10 Apr 2026 11:50 pm
ಕೆಕೆಸಿಸಿಐ ವಜ್ರಮಹೋತ್ಸವಕ್ಕೆ ಸಜ್ಜು: ವಿಮಾನ ಸೇವೆ ಪುನರಾರಂಭಕ್ಕೆ ಭರವಸೆ

ಕಲಬುರಗಿ: ಕಲ್ಯಾಣ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ (ಕೆಕೆಸಿಸಿಐ) ತನ್ನ 60 ವರ್ಷಗಳ ಪಯಣವನ್ನು ಅವಿಸ್ಮರಣೀಯವಾಗಿಸಲು ನವೆಂಬರ್ 27, 28 ಮತ್ತು 29ರಂದು ವಜ್ರಮಹೋತ್ಸವ ಆಚರಿಸುವ ನಿಮಿತ್ತವಾಗಿ ವಿವಿಧ ಬೇಡಿಕೆಗಳ ಈಡೇರಿಕೆ

10 Apr 2026 11:25 pm
10 Apr 2026 11:21 pm
ಪಾಕಿಸ್ತಾನ-ISI ಬೇಹುಗಾರಿಕೆ ಜಾಲ ಬಯಲು; 11 ಮಂದಿಯ ಬಂಧನ; ಬಬ್ಬರ್ ಖಾಲ್ಸಾ ಇಂಟರ್‌ನ್ಯಾಷನಲ್ ಸಂಘಟನೆಯ ನಂಟು

ಹೊಸದಿಲ್ಲಿ: ಪಾಕಿಸ್ತಾನದ ಏಜೆಂಟ್‌ ಗಳು ಹಾಗೂ ಅದರ ಗುಪ್ತಚರ ಸಂಸ್ಥೆ ಐಎಸ್ಐ ಬೆಂಬಲಿತ ಬೇಹುಗಾರಿಕೆ ಜಾಲವನ್ನು ದಿಲ್ಲಿಯ ವಿಶೇಷ ಘಟಕ ಭೇದಿಸಿದೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ. ರಾಜಸ್ಥಾನ ಮತ್ತು ಪಂಜಾಬ್‌ ನಾದ್ಯ

10 Apr 2026 11:17 pm
10 Apr 2026 11:16 pm
ಲೋಕಸಭಾ ಸ್ಥಾನಗಳನ್ನು ಏರಿಕೆ ಮಾಡುವ ಕೇಂದ್ರ ಸರಕಾರದ ಪ್ರಸ್ತಾವನೆಯಿಂದ ಗಂಭೀರ ಪರಿಣಾಮಗಳು: ಮಲ್ಲಿಕಾರ್ಜುನ ಖರ್ಗೆ ಎಚ್ಚರಿಕೆ

ಹೊಸದಿಲ್ಲಿ: ಲೋಕಸಭಾ ಸ್ಥಾನಗಳನ್ನು ಏರಿಕೆ ಮಾಡುವ ಕೇಂದ್ರ ಸರಕಾರದ ಪ್ರಸ್ತಾವನೆಯಿಂದ ಭಾರತೀಯ ಚುನಾವಣಾ ವ್ಯವಸ್ಥೆಯ ಮೇಲೆ ಗಂಭೀರ ಪರಿಣಾಮ ಉಂಟಾಗಲಿದೆ ಎಂದು ಶುಕ್ರವಾರ ಎಚ್ಚರಿಸಿದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ

10 Apr 2026 11:14 pm
ಭಾರತದ ವಿದೇಶಿ ವಿನಿಮಯ ಮೀಸಲು 9 ಶತಕೋಟಿ ಡಾಲರ್‌ ನಿಂದ 697.12 ಶತಕೋಟಿಗೆ ಜಿಗಿತ: RBI

ಮುಂಬೈ: ಎಪ್ರಿಲ್ 3, 2026ಕ್ಕೆ ಅಂತ್ಯಗೊಂಡಂತೆ ಭಾರತದ ವಿದೇಶಿ ವಿನಿಮಯ ಮೀಸಲು ಪ್ರಮಾಣ 9.063 ಶತಕೋಟಿ ಡಾಲರ್‌ ನಿಂದ 697.12 ಶತಕೋಟಿ ಡಾಲರ್‌ಗೆ ಏರಿಕೆಯಾಗಿದೆ ಎಂದು ಶುಕ್ರವಾರ ಭಾರತೀಯ ರಿಸರ್ವ್ ಬ್ಯಾಂಕ್ ತಿಳಿಸಿದೆ. ಮಾರ್ಚ್ 27, 2026ಕ್ಕೆ ಅಂ

10 Apr 2026 11:12 pm
Epstein ನಂಟು ನಿರಾಕರಿಸಿದ ಮೆಲನಿಯಾ ಟ್ರಂಪ್; ವಿಚಾರಣೆಗೆ ಡೆಮಾಕ್ರಾಟರ ಆಗ್ರಹ

ವಾಶಿಂಗ್ಟನ್, ಎ.10: ಲೈಂಗಿಕ ಅಪರಾಧಿ ಜೆಫ್ರಿ ಎಪ್‌ ಸ್ಟೀನ್ ಜೊತೆ ತನಗೆ ನಂಟಿರುವುದನ್ನು ಹಾಗೂ ಆತನ ಅಪರಾಧಕೃತ್ಯಗಳ ಬಗ್ಗೆ ತಾನು ಅರಿತಿರಲಿಲ್ಲವೆಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪತ್ನಿ ಮೆಲನಿಯಾ ಟ್ರಂಪ್ ಗುರು

10 Apr 2026 11:05 pm
ಹಾರ್ಮುಝ್ ಜಲಸಂಧಿಯ ಮೇಲೆ ಇರಾನ್ ನಿಯಂತ್ರಣ ಹೊಸ ಹಂತಕ್ಕೆ: ಮುಜ್ತಾಬಾ ಖಾಮಿನೈ

ಟೆಹರಾನ್, ಎ.10: ಅಮೆರಿಕ ಹಾಗೂ ಇಸ್ರೇಲ್ ಜೊತೆ ಇರಾನ್ ಯುದ್ಧವನ್ನು ಬಯಸುವುದಿಲ್ಲ. ಆದರೆ ಒಂದು ರಾಷ್ಟ್ರವಾಗಿ ತನ್ನ ಹಕ್ಕುಗಳನ್ನು ರಕ್ಷಿಸಿಕೊಳ್ಳುತ್ತದೆ ಎಂದು ಇರಾನ್‌ ನ ನೂತನ ಸರ್ವೋಚ್ಚ ನಾಯಕ ಮುಜ್ತಾಬಾ ಖಾಮಿನೈ ಹೇಳಿದ್ದಾರ

10 Apr 2026 11:01 pm
ಲೆಬನಾನ್‌ನಲ್ಲಿ ಕದನ ವಿರಾಮ ಜಾರಿಯಾಗದೆ ಅಮೆರಿಕದೊಂದಿಗೆ ಶಾಂತಿ ಮಾತುಕತೆಯಿಲ್ಲ: ಇರಾನ್

ಟೆಹ್ರಾನ್: ಲೆಬನಾನ್‌ನಲ್ಲಿ ಕದನ ವಿರಾಮ ಜಾರಿಯಾಗದೆ ಅಮೆರಿಕದೊಂದಿಗೆ ಶಾಂತಿ ಮಾತುಕತೆ ಆರಂಭವಾಗುವುದಿಲ್ಲ ಎಂದು ಇರಾನ್ ಸಂಸತ್ ಸ್ಪೀಕರ್ ಮುಹಮ್ಮದ್-ಬಾಘರ್ ಘಾಲಿಬಾಫ್ ಹೇಳಿದ್ದಾರೆ. ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿ

10 Apr 2026 10:55 pm
Tamil Nadu | BJP ವಿರೋಧಿ ಆಂದೋಲನದಲ್ಲಿ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಪತಿ ಭಾಗಿ

ಚೆನ್ನೈ, ಎ.10: ವಿಧಾನಸಭಾ ಚುನಾವಣೆಗೆ ತಮಿಳುನಾಡು ಸಜ್ಜಾಗಿರುವಂತೆಯೇ ಇತ್ತ ‘ಶೂನ್ಯ ಬಿಜೆಪಿ ಆಂದೋಲನ’ವು ರಾಜ್ಯಾದ್ಯಂತ ಹೊಸ ರಾಜಕೀಯ ಅಲೆಯನ್ನು ಸೃಷ್ಟಿಸಿದೆ. ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಪತಿ ಹಾಗೂ ಖ್ಯಾ

10 Apr 2026 10:50 pm
IPL 2026 | RCB ತಂಡಕ್ಕೆ ಮರಳಿದ ಹೇಝಲ್ವುಡ್

ಗುವಾಹಟಿ, ಎ.10: RCB ತಂಡವು 2025ರಲ್ಲಿ ತನ್ನ ಚೊಚ್ಚಲ IPL ಪ್ರಶಸ್ತಿ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ್ದ ಆಸ್ಟ್ರೇಲಿಯಾದ ವೇಗದ ಬೌಲರ್ ಜೋಶ್ ಹೇಝಲ್ವುಡ್ ಮತ್ತೆ ತಂಡಕ್ಕೆ ಮರಳಿದ್ದಾರೆ. ಟಾಸ್ ನಂತರ RCB ನಾಯಕ ರಜತ್ ಪಾಟಿದಾರ್ ಅವರು ಈ

10 Apr 2026 10:42 pm
Sri Lanka ಕ್ರಿಕೆಟ್ ಮಂಡಳಿಯ ಬಳಿ ಕ್ಷಮೆಯಾಚಿಸಿದ RCB ಆಟಗಾರ ತುಷಾರ

ಕೊಲಂಬೊ, ಎ.10: ಇಂಡಿಯನ್ ಪ್ರೀಮಿಯರ್ ಲೀಗ್‌ ನಲ್ಲಿ ಆಡಲು ಅವಕಾಶ ಕೋರಿ ನ್ಯಾಯಾಲಯದ ಮೆಟ್ಟಿಲೇರಿದ್ದ ಶ್ರೀಲಂಕಾದ ವೇಗದ ಬೌಲರ್ ನುವಾನ್ ತುಷಾರ, ಇದೀಗ ಶ್ರೀಲಂಕಾ ಕ್ರಿಕೆಟ್ ಮಂಡಳಿ (SLC) ಬಳಿ ಕ್ಷಮೆಯಾಚಿಸಿದ್ದಾರೆ. ಐಪಿಎಲ್‌ನಲ್ಲಿ

10 Apr 2026 10:40 pm
ರಾಜಸ್ಥಾನ ಗೆಲುವಿಗೆ 202 ರನ್ ಗುರಿ ನೀಡಿದ RCB; ರಜತ್ ಪಾಟಿದಾರ್ ಅರ್ಧಶತಕ

ಗುವಾಹಟಿ, ಎ.10: ನಾಯಕ ರಜತ್ ಪಾಟಿದಾರ್ ಅರ್ಧಶತಕ (63 ರನ್, 40 ಎಸೆತ, 4 ಬೌಂಡರಿ, 4 ಸಿಕ್ಸರ್) ಹಾಗೂ ವೆಂಕಟೇಶ ಅಯ್ಯರ್ (ಔಟಾಗದೆ 29, 15 ಎಸೆತ) ಅವರ ಸಾಂದರ್ಭಿಕ ಬ್ಯಾಟಿಂಗ್ ನೆರವಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಮಳೆ ಬಾಧಿತ ಐಪಿಎ

10 Apr 2026 10:38 pm
ಮುಕುಲ್ ಚೌಧರಿ ಬ್ಯಾಟಿಂಗ್ ಶೈಲಿ ಎಂ.ಎಸ್. ಧೋನಿಗೆ ಹೋಲಿಸಿದ ಡು ಪ್ಲೆಸಿಸ್

ಹೊಸದಿಲ್ಲಿ, ಎ.10: ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ಗುರುವಾರ ಮ್ಯಾಚ್ ವಿನ್ನಿಂಗ್ ಇನಿಂಗ್ಸ್ ಆಡಿರುವ ಲಕ್ನೊ ಸೂಪರ್ ಜಯಂಟ್ಸ್‌ನ ಯುವ ವಿಕೆಟ್‌ ಕೀಪರ್-ಬ್ಯಾಟರ್ ಮುಕುಲ್ ಚೌಧರಿ ಅವರನ್ನು ದಕ್ಷಿಣ ಆಫ್ರಿಕಾದ ಮಾಜಿ ನಾಯಕ ಎಫ್. ಡ

10 Apr 2026 10:33 pm
ತಳವಾರ ಸಮುದಾಯಕ್ಕೆ ಜಾತಿ ಪ್ರಮಾಣಪತ್ರ ನೀಡದ ಆರೋಪ: ತಹಸೀಲ್ದಾರರ ಅಮಾನತ್ತಿಗೆ ಒತ್ತಾಯ

ಅಫಜಲಪುರ: ಅಫಜಲಪುರ ತಾಲೂಕಿನ ಗ್ರೇಡ್-2 ತಹಸೀಲ್ದಾರ ಶರಣಬಸಪ್ಪ ಅವರ ವಿರುದ್ಧ ತಳವಾರ ಸಮುದಾಯಕ್ಕೆ ಪರಿಶಿಷ್ಟ ಪಂಗಡ (ಎಸ್‌ಟಿ) ಜಾತಿ ಪ್ರಮಾಣಪತ್ರಗಳನ್ನು ನೀಡದ ಆರೋಪ ಕೇಳಿ ಬಂದಿದ್ದು, ತೀವ್ರ ಆಕ್ರೋಶ ವ್ಯಕ್ತವಾಗಿದೆ. ಕರ್ನಾಟಕ

10 Apr 2026 10:32 pm
ಮಹಿಳಾ ಮೀಸಲಾತಿ: ಪ್ರಧಾನ ಮಂತ್ರಿ ಮೋದಿಯ ಯೂ-ಟರ್ನ್‌ಗೆ ಕಾಂಗ್ರೆಸ್ ಟೀಕೆ

ಹೊಸದಿಲ್ಲಿ, ಎ.10: ಮಹಿಳಾ ಮೀಸಲಾತಿ ಕಾನೂನಿನ ಅನುಷ್ಠಾನದ ಕುರಿತು ಮೋದಿ ಸರ್ಕಾರದ ಯೂ-ಟರ್ನ್ ಆಡಳಿತದಲ್ಲಿನ ಗಂಭೀರ ವೈಫಲ್ಯಗಳು ಮತ್ತು ವಿದೇಶಾಂಗ ನೀತಿಯಲ್ಲಿನ ತೀವ್ರ ಹಿನ್ನಡೆಗಳನ್ನು ಮುಚ್ಚಿಹಾಕುವ ಗುರಿಯನ್ನು ಹೊಂದಿದೆ ಎಂ

10 Apr 2026 10:30 pm
ರಾಜ್ಯಸಭೆಯ ಸದಸ್ಯರಾಗಿ ನಿತೀಶ್ ಕುಮಾರ್ ಪ್ರಮಾಣ

ಹೊಸದಿಲ್ಲಿ, ಎ. 10: ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ರಾಜ್ಯಸಭೆಯ ಸದಸ್ಯರಾಗಿ ಶುಕ್ರವಾರ ಪ್ರಮಾಣ ವಚನ ಸ್ವೀಕರಿಸಿದರು. ರಾಜ್ಯಸಭಾ ಅಧ್ಯಕ್ಷರ ಕೊಠಡಿಯಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ನಿತೀಶ್ ಕುಮಾರ್ ಅವರಿಗೆ ರಾ

10 Apr 2026 10:30 pm
“ಹಾವನ್ನಾದರೂ ನಂಬಬಹುದು, BJPಯನ್ನಲ್ಲ”: ಮಮತಾ ಬ್ಯಾನರ್ಜಿ

“Assam ವಿಧಾನಸಭಾ ಚುನಾವಣೆಗೆ BJP ಹೊರಗಿನಿಂದ ಜನರನ್ನು ತಂದಿದೆ”

10 Apr 2026 10:30 pm
West Bengal S I R | ಮತದಾರರ ಪಟ್ಟಿಗಳ ಸ್ಥಗಿತದ ವಿರುದ್ಧ ಅರ್ಜಿಗಳ ವಿಚಾರಣೆಗೆ ಸುಪ್ರೀಂ ಅಸ್ತು

ಹೊಸದಿಲ್ಲಿ, ಎ.10: ಪಶ್ಚಿಮ ಬಂಗಾಳದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಗೆ ಮುನ್ನ ಮತದಾರರ ಪಟ್ಟಿಗಳನ್ನು ಚುನಾವಣಾ ಆಯೋಗವು ಸ್ಥಗಿತಗೊಳಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆಯನ್ನು ಸರ್ವೋಚ್ಚ ನ್ಯಾ

10 Apr 2026 10:30 pm
West Bengal | BJP ಚುನಾವಣಾ ಪ್ರಣಾಳಿಕೆ ಬಿಡುಗಡೆ; ಮಹಿಳೆಯರಿಗೆ ಪ್ರತಿ ತಿಂಗಳು 3,000 ರೂ., 6 ತಿಂಗಳಲ್ಲಿ UCC ಅನುಷ್ಠಾನದ ಭರವಸೆ

ಕೋಲ್ಕತಾ, ಎ. 10: ಮುಂಬರುವ ಪಶ್ಚಿಮಬಂಗಾಳ ವಿಧಾನಸಭೆ ಚುನಾವಣೆಗೆ BJPಯ ಚುನಾವಣಾ ಪ್ರಣಾಳಿಕೆಯನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಶುಕ್ರವಾರ ಬಿಡುಗಡೆಗೊಳಿಸಿದರು. ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಪಕ್ಷವನ್ನು ತರಾಟೆಗೆ ತೆಗೆದುಕ

10 Apr 2026 10:30 pm