SENSEX
NIFTY
GOLD
USD/INR

Weather

27    C

ಡಿಜಿಟಲ್ ಸುದ್ದಿ ಮೂಲಗಳು

...
ಕನ್ನಡ ರಕ್ಷಣೆಗೆ ಕಟಿಬದ್ದರಾಗಬೇಕು : ಸಚಿವ ಎನ್.ಎಸ್.ಬೋಸರಾಜು

ಮಾನ್ವಿ : ಕನ್ನಡ ನಾಡು, ನುಡಿ, ಜಲ ಹಾಗೂ ಸಂಸ್ಕೃತಿ ಏಳ್ಗೆಗೆ ಬಂದಾಗ ಕನ್ನಡ ಸಾಹಿತ್ಯ ಪರಿಷತ್ತು ಹೋರಾಟದ ಮೂಲಕ ಕನ್ನಡವನ್ನು ರಕ್ಷಿಸುತ್ತಾ ಬಂದಿದೆ. ನಮ್ಮ ಭಾಷೆ, ನೆಲ ಮತ್ತು ಜಲ ಉಳಿವಿಗಾಗಿ ನಾವೆಲ್ಲರೂ ಸದಾ ಕಟಿಬದ್ದರಾಗಿರಬೇಕ

28 Feb 2026 8:59 pm
ಇರಾನ್ ಮೇಲೆ ಅಮೆರಿಕ–ಇಸ್ರೇಲ್ ದಾಳಿ: ‘ತೀವ್ರ ಕಳವಳ’ ವ್ಯಕ್ತಪಡಿಸಿದ ಭಾರತ

ಹೊಸದಿಲ್ಲಿ, ಫೆ. 28: ಇರಾನ್ ಮೇಲೆ ಅಮೆರಿಕ–ಇಸ್ರೇಲ್ ನಡೆಸಿದ ದಾಳಿಗಳ ಹಿನ್ನೆಲೆಯಲ್ಲಿ ಭಾರತವು ‘ತೀವ್ರ ಕಳವಳ’ ವ್ಯಕ್ತಪಡಿಸಿದೆ. ಪರಿಸ್ಥಿತಿ ಮತ್ತಷ್ಟು ಉದ್ವಿಗ್ನಗೊಳ್ಳದಂತೆ ಎಲ್ಲರೂ ಸಂಯಮದಿಂದ ವರ್ತಿಸಬೇಕು ಎಂದು ವಿದೇಶಾಂ

28 Feb 2026 8:55 pm
ಇರಾನಿಂದ ಕ್ಷಿಪಣಿ ದಾಳಿ; ವಾಯು ರಕ್ಷಣಾ ವ್ಯವಸ್ಥೆಯಿಂದ ಹಲವಾರು ಕ್ಷಿಪಣಿಗಳು ನಿಷ್ಕ್ರಿಯ: ಯುಎಇ

ಅಬುಧಾಬಿ, ಫೆ. 28: ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ದೇಶವನ್ನು ಗುರಿಯಾಗಿಸಿಕೊಂಡು ಹಾರಿಸಲಾದ ಹಲವಾರು ಇರಾನಿನ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಯಶಸ್ವಿಯಾಗಿ ತಡೆಹಿಡಿಯಲಾಗಿದೆ ಎಂದು ಯುಎಇ ರಕ್ಷಣಾ ಸಚಿವಾಲಯ (MoD) ಶುಕ್ರವಾರ

28 Feb 2026 8:54 pm
Bengaluru | ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ಕಿರುಕುಳ ಆರೋಪ: ವಸತಿ ಶಾಲೆಯ ದಂಪತಿ ವಿರುದ್ಧ ಪ್ರಕರಣ ದಾಖಲು

ಬೆಂಗಳೂರು, ಫೆ. 28: ವಿದ್ಯಾರ್ಥಿನಿಯರ ಮೇಲೆ ವಸತಿ ಶಾಲೆಯ ಮಾಲಕನೊಬ್ಬ ಲೈಂಗಿಕ ಕಿರುಕುಳ ನೀಡಿದ ಆರೋಪ ಸಂಬಂಧ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪೊಕ್ಸೋ ಪ್ರಕರಣ ದಾಖಲಾಗಿರುವುದಾಗಿ ವರದಿಯಾಗಿದ

28 Feb 2026 8:52 pm
ನಿಗಮ-ಮಂಡಳಿ ಅಧ್ಯಕ್ಷರ ಅವಧಿ ಮುಂದುವರಿಸಿ ಸರಕಾರ ಆದೇಶ

ಬೆಂಗಳೂರು, ಫೆ.28: ರಾಜ್ಯ ಸರಕಾರದ ವಿವಿಧ ಇಲಾಖೆಗಳ ಅಧೀನದಲ್ಲಿ ಬರುವ ನಿಗಮ, ಮಂಡಳಿ ಹಾಗೂ ಪ್ರಾಧಿಕಾರಗಳ ನಾಮ ನಿರ್ದೇಶನಗೊಂಡ ಅಧ್ಯಕ್ಷರ ಮುಕ್ತಾಯಗೊಂಡ, ಮುಕ್ತಾಯಗೊಳ್ಳಲಿರುವ ಅವಧಿಯನ್ನು ಮುಂದುವರಿಸಿ, ಸರಕಾರ ಆದೇಶಿಸಿದೆ. ಅಧ

28 Feb 2026 8:50 pm
ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ | ಸಂಘರ್ಷ ಶೀಘ್ರವೇ ಅಂತ್ಯಗೊಂಡು ಶಾಂತಿ ಸ್ಥಾಪನೆಯಾಗಲಿ : ಎಪಿ ಅಬೂಬಕ್ಕರ್ ಮುಸ್ಲಿಯಾರ್

ಹೊಸದಿಲ್ಲಿ: ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಮತ್ತೊಮ್ಮೆ ಯುದ್ಧದಂತಹ ಪರಿಸ್ಥಿತಿಯತ್ತ ಸಾಗುತ್ತಿರುವುದು ತೀವ್ರ ಕಳವಳಕಾರಿಯಾಗಿದೆ. ಸಂಘರ್ಷವು ಶೀಘ್ರವೇ ಅಂತ್ಯಗೊಂಡು ಶಾಂತಿ ಸ್ಥಾಪನೆಯಾಗಲಿ ಎಂದು ಇಂಡಿಯನ್ ಗ್ರ್ಯಾಂಡ

28 Feb 2026 8:49 pm
ಇಸ್ರೇಲ್‍ನತ್ತ ಡ್ರೋನ್, ಕ್ಷಿಪಣಿ ಮಳೆಗರೆದ ಇರಾನ್; ಜೆರುಸಲೇಂ, ಟೆಲ್‍ಅವೀವ್‍ನಲ್ಲಿ ಸ್ಫೋಟ

ಟೆಹ್ರಾನ್: ಅಮೆರಿಕ-ಇಸ್ರೇಲ್ ವೈಮಾನಿಕ ದಾಳಿಗೆ ಪ್ರತಿಯಾಗಿ ಇಸ್ರೇಲನ್ನು ಗುರಿಯಾಗಿಸಿ ಕ್ಷಿಪಣಿಗಳು ಮತ್ತು ಡ್ರೋನ್‍ಗಳ ಸುರಿಮಳೆಗರೆದಿರುವುದಾಗಿ ಇರಾನ್‍ನ ರೆವೊಲ್ಯುಷನರಿ ಗಾರ್ಡ್ ಕಾಪ್ರ್ಸ್(ಐಆರ್‍ಜಿಸಿ) ಘೋಷಿಸಿದೆ. ಜೆ

28 Feb 2026 8:43 pm
ರಾಜಕೀಯ ಬಿಟ್ಟು ಉಡುಪಿ ಕಂಬಳವನ್ನು ಬೆಂಬಲಿಸಿ: ಶಾಸಕ ಗುರ್ಮೆ ಸುರೇಶ್ ಮನವಿ

ಉಡುಪಿ: ಉಭಯ ಜಿಲ್ಲೆಗಳಲ್ಲಿ ಸರಕಾರಿ ಜಾಗದಲ್ಲಿ ನಡೆಯುವ ಎಲ್ಲಾ ಕಂಬಳಗಳೂ ಆಯಾ ಪ್ರದೇಶದ ಶಾಸಕರ ನೇತೃತ್ವದಲ್ಲೇ ನಡೆಯುತ್ತಿವೆ. ಮಿಯಾರು, ಮೂಡಬಿದ್ರೆ, ನೆರಿಂಗಾನ ಕಂಬಳಗಳು ಇದಕ್ಕೆ ಉದಾಹರಣೆ ಯಾಗಿವೆ. ಆದ್ದರಿಂದ ಬಡಗುಬೆಟ್ಟು

28 Feb 2026 8:39 pm
ಇರಾನ್‍ನ ಆಡಳಿತದಿಂದ ಅಸ್ತಿತ್ವದ ಬೆದರಿಕೆ ನಿವಾರಿಸಲು ದಾಳಿ: ಇಸ್ರೇಲ್ ಪ್ರಧಾನಿ ನೆತನ್ಯಾಹು

ಟೆಲ್‍ಅವೀವ್: ಅಮೆರಿಕಾದೊಂದಿಗೆ ಹೊಂದಾಣಿಕೆಯಲ್ಲಿ ಇರಾನ್ ವಿರುದ್ಧ ಇಸ್ರೇಲ್ ಮಿಲಿಟರಿ ಕಾರ್ಯಾಚರಣೆ ಪ್ರಾರಂಭಿಸಿದೆ. ಇರಾನ್‍ನಲ್ಲಿನ ` ಭಯೋತ್ಪಾದನಾ ಆಡಳಿತ'ದಿಂದ ಎದುರಾದ ಅಸ್ತಿತ್ವದ ಬೆದರಿಕೆ ನಿವಾರಿಸಲು ಈ ಕ್ರಮ ಅಗತ್ಯವ

28 Feb 2026 8:39 pm
ನಿಷೇಧಾಜ್ಞೆಯ ನಡುವೆ ಉಡುಪಿ ಕಂಬಳಕ್ಕೆ ಶಂಕುಸ್ಥಾಪನೆ

ಉಡುಪಿ, ಫೆ.28: ಜಿಲ್ಲಾಡಳಿತ ಇಂದು ಮುಂಜಾನೆ 6 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಮಣಿಪಾಲ ಠಾಣಾ ವ್ಯಾಪ್ತಿಯ 80 ಬಡಗುಬೆಟ್ಟು ಗ್ರಾಮದ ಸ.ನಂ.11/1ರಲ್ಲಿ ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆಗೆ ಸೇರಿದ 6.30 ಎಕರೆ ಪ್ರದೇಶದಲ್ಲಿ ನಿಷೇಧಾ

28 Feb 2026 8:37 pm
ಚೊಚ್ಚಲ ರಣಜಿ ಟ್ರೋಫಿ ಗೆದ್ದ ಜಮ್ಮು-ಕಾಶ್ಮೀರ ತಂಡಕ್ಕೆ ಐದು ಕೋಟಿ ರೂ. ಬಹುಮಾನ

ಹುಬ್ಬಳ್ಳಿ: ಇದೇ ಮೊದಲ ಬಾರಿ ರಣಜಿ ಟ್ರೋಫಿ ಕಿರೀಟವನ್ನು ಧರಿಸಿ ಐತಿಹಾಸಿಕ ಸಾಧನೆ ಮಾಡಿರುವ ಜಮ್ಮು-ಕಾಶ್ಮೀರ ತಂಡ 5 ಕೋಟಿ ರೂ. ಬಹುಮಾನವನ್ನು ಸ್ವೀಕರಿಸಿದೆ. 2023ರ ಎಪ್ರಿಲ್‌ನಲ್ಲಿ ಭಾರತದ ಕ್ರಿಕೆಟ್ ನಿಯಂತ್ರಣ ಮಂಡಳಿಯು(ಬಿಸಿಸ

28 Feb 2026 8:35 pm
ಯಾದಗಿರಿ |ಮಲ್ಲಿಕಾರ್ಜುನ ಮುತ್ಯಾ ವಿರುದ್ಧದ ಪ್ರಕರಣ ರದ್ದುಪಡಿಸಲು ಮನವಿ

ಯಾದಗಿರಿ : ಶಹಾಪುರ ತಾಲೂಕಿನ ಮಹಲ್ ರೋಜಾದ ಮಲ್ಲಿಕಾರ್ಜುನ ಮುತ್ಯಾ ಬಾಲಕಿಯೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆಂಬ ಆರೋಪದ ಹಿನ್ನೆಲೆ ಸೂಕ್ತ ತನಿಖೆ ನಡೆಸದೆ ದುರುದ್ದೇಶಪೂರ್ವಕವಾಗಿ ದೂರು ದಾಖಲಿಸಲಾಗಿದೆ ಎಂದು ಆರೋಪಿಸಿ,

28 Feb 2026 8:35 pm
ಅರವಿಂದ ಕೇಜ್ರಿವಾಲ್ ಪ್ರಕರಣ |ಬಂಧಿಸುವ ಮುನ್ನ ಮ್ಯಾಜಿಸ್ಟ್ರೇಟ್‌ರಿಂದ ದಾಖಲೆ ಪರಿಶೀಲನೆ ಕಡ್ಡಾಯಗೊಳಿಸಬೇಕು: ಕಪಿಲ್ ಸಿಬಲ್

ಹೊಸದಿಲ್ಲಿ: ಪ್ರತಿಪಕ್ಷದ ನಾಯಕರನ್ನು ಗುರಿ ಮಾಡಲು ಬಿಜೆಪಿ ಕಾನೂನನ್ನು ಅಸ್ತ್ರವನ್ನಾಗಿ ಬಳಸುತ್ತಿದೆ ಎಂದು ರಾಜ್ಯ ಸಭೆ ಸದಸ್ಯ ಕಪಿಲ್ ಸಿಬಲ್ ಶನಿವಾರ ಆರೋಪಿಸಿದ್ದಾರೆ. ಅಬಕಾರಿ ನೀತಿ ಪ್ರಕರಣದಲ್ಲಿ ದಿಲ್ಲಿಯ ಮಾಜಿ ಮುಖ್ಯ

28 Feb 2026 8:34 pm
ಭಾರತೀಯ ಯುವ ಕಾಂಗ್ರೆಸ್ ಅಧ್ಯಕ್ಷ ಉದಯ ಭಾನು ಚಿಬ್‌ಗೆ ಜಾಮೀನು

ಹೊಸದಿಲ್ಲಿ: ಇಲ್ಲಿ ನಡೆದ ಭಾರತ ಎಐ ಇಂಪ್ಯಾಕ್ಟ್ ಶೃಂಗ ಸಭೆಯಲ್ಲಿ ಅಂಗಿ ಕಳಚಿ ಪ್ರತಿಭಟನೆ ನಡೆಸಿದ ಆರೋಪಕ್ಕೆ ಸಂಬಂಧಿಸಿ ಬಂಧಿತರಾಗಿದ್ದ ಭಾರತೀಯ ಯುವ ಕಾಂಗ್ರೆಸ್ (ಐವೈಸಿ) ಅಧ್ಯಕ್ಷ ಉದಯ್ ಭಾನು ಚಿಬ್ ಅವರಿಗೆ ದಿಲ್ಲಿ ನ್ಯಾಯಾ

28 Feb 2026 8:30 pm
ರಾಸಾಯನಿಕವಾಗಿ ಬಲಿತ ಬಾಳೆಹಣ್ಣು ತಿನ್ನುತ್ತಿದ್ದೀರಾ? ವ್ಯತ್ಯಾಸ ತಿಳಿಯವುದು ಹೇಗೆ?

ನೈಸರ್ಗಿಕವಾಗಿ ಮಾಗಿದ ಬಾಳೆಹಣ್ಣುಗಳು ಮತ್ತು ರಾಸಾಯನಿಕವಾಗಿ ಮಾಗಿದ ಬಾಳೆಹಣ್ಣುಗಳ ನಡುವಿನ ವ್ಯತ್ಯಾಸವನ್ನು ಅವುಗಳ ಬಣ್ಣ, ವಿನ್ಯಾಸ ಮತ್ತು ರುಚಿಯನ್ನು ಸೂಕ್ಷ್ಮವಾಗಿ ಗಮನಿಸುವ ಮೂಲಕ ಗುರುತಿಸಬಹುದು. ಮುಂಬೈ ಮೂಲದ ಆರ್ತೊ

28 Feb 2026 8:25 pm
ನಿಷೇಧಾಜ್ಞೆ ಉಲ್ಲಂಘಿಸಿ ಉಡುಪಿ ಕಂಬಳಕ್ಕೆ ಶಂಕುಸ್ಥಾಪನೆ: ಸಂಸದರು, 8 ಶಾಸಕರು ಸಹಿತ ಹಲವರ ವಿರುದ್ಧ ಪ್ರಕರಣ ದಾಖಲು

ಮಣಿಪಾಲ, ಫೆ.28: ಉಡುಪಿ ಜಿಲ್ಲಾಧಿಕಾರಿ ಹೊರಡಿಸಿದ ನಿಷೇಧಾಜ್ಞೆ ಆದೇಶವನ್ನು ಉಲ್ಲಂಘಿಸಿ 80 ಬಡಗುಬೆಟ್ಟು ಗ್ರಾಮದ ಕಬ್ಯಾಡಿ, ತಟ್ಟೂರು ಎಂಬಲ್ಲಿ ಅಕ್ರಮಕೂಟ ಸೇರಿಕೊಂಡು ಉಡುಪಿ ಕಂಬಳ ಇದರ ಶಂಕುಸ್ಥಾಪನೆ ಮತ್ತು ಪೊಸ್ಟರ್ ಬಿಡುಗಡ

28 Feb 2026 8:22 pm
ಇರಾನ್ ಮೇಲಿನ ಅಮೆರಿಕ–ಇಸ್ರೇಲ್ ದಾಳಿ | ‘ಅಪ್ರಚೋದಿತ ಸಶಸ್ತ್ರ ಆಕ್ರಮಣ’: ರಷ್ಯಾ ಖಂಡನೆ

“ಶಾಂತಿ ಮಾತುಕತೆಗೆ ಮಧ್ಯಸ್ಥಿಕೆ ವಹಿಸಲು ಮಾಸ್ಕೋ ಸಿದ್ಧವಿದೆ”

28 Feb 2026 8:21 pm
ವಿಜಯನಗರ | ಕೆರೆಯಲ್ಲಿ ಈಜಲು ತೆರಳಿದ್ದ ಇಬ್ಬರು ಮಹಿಳೆಯರು ಮೃತ್ಯು

ವಿಜಯನಗರ : ಕೂಡ್ಲಿಗಿ ತಾಲೂಕಿನ ಗಂಡಬೊಮ್ಮನಹಳ್ಳಿ ಕೆರೆಯಲ್ಲಿ ಈಜಲು ತೆರಳಿದ್ದ ವೇಳೆ ಸಂಭವಿಸಿದ ದುರಂತದಲ್ಲಿ ಒಂದೇ ಕುಟುಂಬದ ಇಬ್ಬರು ಮಹಿಳೆಯರು ಮೃತಪಟ್ಟಿದ್ದು, ನಾಲ್ವರು ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ. ಮೃತರನ್ನು

28 Feb 2026 8:18 pm
ಇರಾನ್ ನ ಎರಡು ಶಾಲೆಗಳ ಮೇಲೆ ಇಸ್ರೇಲ್ ನಿಂದ ದಾಳಿ; ಕನಿಷ್ಠ 53 ಮಕ್ಕಳ ಹತ್ಯೆ

ಮಕ್ಕಳ ಹಂತಕರಿಗೆ ಉತ್ತರಿಸದೇ ಬಿಡುವುದಿಲ್ಲ: ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಗ್ಚಿ

28 Feb 2026 8:14 pm
Chikodi | ಹೃದಯಾಘಾತದಿಂದ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಮೃತ್ಯು

ಬೆಳಗಾವಿ : ಚಿಕ್ಕೋಡಿ ಪಟ್ಟಣದ ಪಿಯು ಕಾಲೇಜೊಂದರ ಕಲಾ ವಿಭಾಗದ ದ್ವಿತೀಯ ವರ್ಷದ ವಿದ್ಯಾರ್ಥಿನಿಯೊಬ್ಬರು ಹೃದಯಾಘಾತದಿಂದ ಶನಿವಾರ ಮೃತಪಟ್ಟಿರುವ ಘಟನೆ ನಡೆದಿದೆ.  ತಾಲ್ಲೂಕಿನ ಬಂಬಲವಾಡ ಗ್ರಾಮದ ನಿವಾಸಿ ಕರೆಪ್ಪ ಮಾಳಿಂಗೆ ಅ

28 Feb 2026 8:13 pm
ಸುರಪುರ | 192 ದಿನಗಳ ಹೋರಾಟಕ್ಕೆ ತೆರೆ: 10.5 ಗುಂಟೆ ಭೂಮಿ ಮಂಜೂರು

ಸುರಪುರ : ನಗರದ ಅಂಬೇಡ್ಕರ್ ವೃತ್ತದ ಪಕ್ಕದಲ್ಲಿರುವ ಸರಕಾರಿ ಭೂಮಿ ಮಂಜೂರಾತಿಗಾಗಿ 192 ದಿನಗಳಿಂದ ನಿರಂತರವಾಗಿ ನಡೆಯುತ್ತಿದ್ದ ಪ್ರತಿಭಟನೆಗೆ ಅಂತ್ಯ ಕಂಡಿದ್ದು, ಜಿಲ್ಲಾಧಿಕಾರಿ ಹರ್ಷಲ್ ಬೋಯರ್ 10.5 ಗುಂಟೆ ಭೂಮಿ ಮಂಜೂರಾತಿ ಆದೇ

28 Feb 2026 8:11 pm
ಯಾದಗಿರಿ | ಆಶಾ ಕಾರ್ಯಕರ್ತೆಯರ ಗೌರವಧನ ಹೆಚ್ಚಳಕ್ಕೆ ಆಗ್ರಹಿಸಿ ಪ್ರತಿಭಟನೆ

ಯಾದಗಿರಿ : ಕೇಂದ್ರ ಸರ್ಕಾರದ ಪ್ರೋತ್ಸಾಹಧನ ಹಾಗೂ ರಾಜ್ಯ ಸರ್ಕಾರದ ಗೌರವಧನ ಸೇರಿ ಮಾಸಿಕ 15 ಸಾವಿರ ರೂ. ಗೌರವಧನ ನಿಗದಿ ಪಡಿಸಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಎಐಯುಟಿಯುಸಿ ಸಂಯೋಜಿತ ರಾಜ್ಯ ಸಂಯ

28 Feb 2026 8:06 pm
ಅಂಗನವಾಡಿ ಸಹಾಯಕಿಯರ ಹುದ್ದೆಗಳಿಗೆ ಅರ್ಜಿ ಆಹ್ವಾನ

ಬೆಂಗಳೂರು, ಫೆ.27: ಶಿಶು ಅಭಿವೃದ್ಧ ಯೋಜನೆ, ಬೆಂಗಳೂರು ದಕ್ಷಿಣ ತಾಲೂಕು, ಬೆಂ.ನಗರ ಜಿಲ್ಲೆಯಲ್ಲಿ ಖಾಲಿ ಇರುವ ಅಂಗನವಾಡಿ ಕೇಂದ್ರಗಳ ಗೌರವಧನ ಆಧಾರದಲ್ಲಿ ಕಾರ್ಯನಿರ್ವಹಿಸಲು ಅಂಗನವಾಡಿ ಸಹಾಯಕಿಯರ 101 ಹುದ್ದೆಗಳಿಗೆ ಅರ್ಹ ಸ್ಥಳೀಯ

28 Feb 2026 7:56 pm
ಔರಾದ್ | ಜನಸಾಮಾನ್ಯರಲ್ಲಿ ವಿಜ್ಞಾನದ ಅರಿವು ಮೂಡಿಸಬೇಕು : ಇನಾಯತ್ ಅಲೀ ಸೌದಾಗರ್

ಔರಾದ್ : ಜನಸಾಮಾನ್ಯರಲ್ಲಿ ವಿಜ್ಞಾನದ ಬಗ್ಗೆ ಅರಿವು ಮೂಡಿಸಬೇಕು. ಅರಿವು ಮೂಡಿಸುವುದೇ ರಾಷ್ಟ್ರೀಯ ವಿಜ್ಞಾನ ದಿನ ಆಚರಣೆಯ ಪ್ರಮುಖ ಉದ್ದೇಶವಾಗಿದೆ ಎಂದು ಪ್ರಾಂಶುಪಾಲ ಇನಾಯತ್ ಅಲೀ ಸೌದಾಗರ್ ಅವರು ಹೇಳಿದರು. ಪಟ್ಟಣದ ಪಿಎಂ ಶ್

28 Feb 2026 7:52 pm
ಮುಂದಿನ 5 ವರ್ಷದಲ್ಲಿ ಮಂಗಳೂರಿನಲ್ಲಿ 50 ಯಶೋಗಾಥೆ ಸೃಷ್ಟಿರುವ ಗುರಿ: ಸಂಸದ ಬ್ರಿಜೇಶ್ ಚೌಟ

ಮಂಗಳೂರು: ದಕ್ಷಿಣ ಕನ್ನಡದ ಸಂಸದ ಬ್ರಿಜೇಶ್ ಚೌಟ ಅವರ ಪರಿಕಲ್ಪನೆಯಡಿ, ಮುಂದಿನ 5 ವರ್ಷಗಳಲ್ಲಿ ಮಂಗಳೂರನ್ನು ದೇಶದ ಪ್ರಮುಖ ಉದ್ದಿಮೆ ಕೇಂದ್ರವನ್ನಾಗಿ ಪರಿವರ್ತಿಸುವ ಗುರಿಯೊಂದಿಗೆ ಹಮ್ಮಿಕೊಂಡಿರುವ ‘ಬೊಲ್ಪು - ಅವಕಾಶ ನವೋದಯ-

28 Feb 2026 7:50 pm
ಬೋಧಕರ ನೇಮಕಾತಿ ವಿಚಾರ | ವಿವಿಯನ್ನು ಘಟಕವಾಗಿ ಪರಿಗಣಿಸುವ ಪ್ರಸ್ತಾವ ಕೈಬಿಡುವಂತೆ ಸಿಎಂಗೆ ಪತ್ರ ಬರೆದ ಸತೀಶ್ ಜಾರಕಿಹೊಳಿ

ಬೆಂಗಳೂರು, ಫೆ.28 : ಬೋಧಕರ ನೇಮಕಾತಿ ವಿಚಾರವಾಗಿ ವಿಶ್ವವಿದ್ಯಾಲಯವನ್ನು ಒಂದು ಘಟಕವೆಂದು ಪರಿಗಣಿಸಬೇಕು ಎಂದು ಸಚಿವ ಸಂಪುಟದ ಉಪ ಸಮಿತಿಯು ಶಿಫಾರಸು ಮಾಡಿದ್ದು, ಈ ಪ್ರಸ್ತಾವವನ್ನು ಕೈ ಬಿಡಬೇಕು ಎಂದು ಲೋಕೋಪಯೋಗಿ ಸಚಿವ ಸತೀಶ್ ಜ

28 Feb 2026 7:47 pm
ಔರಾದ್ | ದೀರ್ಘಾವಧಿ ಕಾಲ ಒಂದೇ ಸ್ಥಳದಲ್ಲಿ ಸೇವೆಯಲ್ಲಿರುವ ಅಧಿಕಾರಿಗಳ ವರ್ಗಾವಣೆಗೆ ಆಗ್ರಹ

ಔರಾದ್ | ತಾಲೂಕಿನಲ್ಲಿ ಮೂರು ವರ್ಷಕ್ಕಿಂತ ಹೆಚ್ಚು ಕಾಲ ಒಂದೇ ಸ್ಥಳದಲ್ಲಿ ಕಾರ್ಯನಿರ್ವಹಿಸುತ್ತಿರುವ ಸರ್ಕಾರಿ ಅಧಿಕಾರಿಗಳು ಮತ್ತು ವಿವಿಧ ಇಲಾಖೆಗಳ ಸಿಬ್ಬಂದಿಯನ್ನು ತಕ್ಷಣ ವರ್ಗಾವಣೆ ಮಾಡಬೇಕು ಎಂದು ದಲಿತ ಸಂಘರ್ಷ ಸಮಿತಿ

28 Feb 2026 7:47 pm
Bidar | ಮಕ್ಕಳಿಗೆ ಮಾತೃಭಾಷೆಯಲ್ಲೇ ಶಿಕ್ಷಣ ಕಲಿಸಬೇಕು : ಹಾವಶೆಟ್ಟಿ ಪಾಟೀಲ್

ಬೀದರ್ : ಮಾತೃಭಾಷೆಯಲ್ಲೇ ಶಿಕ್ಷಣ ಕಲಿಯುವ ಮಗು ಜ್ಞಾನದಲ್ಲೂ, ಸಂಸ್ಕೃತಿಯಲ್ಲೂ ಶ್ರೀಮಂತವಾಗುತ್ತದೆ. ಆದ್ದರಿಂದ ಮಕ್ಕಳಿಗೆ ಮಾತೃಭಾಷೆಯಲ್ಲೇ ಶಿಕ್ಷಣ ನೀಡಬೇಕು ಎಂದು ರೋಟರಿ ಅಂತರಾಷ್ಟ್ರೀಯ ಕಲ್ಯಾಣ ಝೋನ್ ಸಹಾಯಕ ಗವರ್ನರ್ ಹ

28 Feb 2026 7:39 pm
ದ್ವಿತೀಯ ಪಿಯುಸಿ ಪರೀಕ್ಷೆ: ಮೊದಲ ದಿನ 15 ಸಾವಿರ ವಿದ್ಯಾರ್ಥಿಗಳು ಗೈರು

ಬೆಂಗಳೂರು, ಫೆ. 28: ರಾಜ್ಯಾದ್ಯಂತ 1,217 ಕೇಂದ್ರಗಳಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ನಡೆಯುತ್ತಿದ್ದು, ಶನಿವಾರ ನಡೆದ ಕನ್ನಡ ಮತ್ತು ಅರೇಬಿಕ್ ಭಾಷಾ ಪರೀಕ್ಷೆಗಳಲ್ಲಿ ಒಟ್ಟು 15 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಗೈರಾಗಿದ್ದಾರೆ. ವ

28 Feb 2026 7:37 pm
Bengaluru | ರೌಡಿಶೀಟರ್ ಪವನ್ ಕುಮಾರ್ ಹತ್ಯೆ ಪ್ರಕರಣ: ಪೊಲೀಸರ ಮೇಲೆಯೇ ಹಲ್ಲೆಗೆ ಯತ್ನಿಸಿದ್ದ ಆರೋಪಿ ಕಾಲಿಗೆ ಗುಂಡು ಹಾರಿಸಿ ವಶಕ್ಕೆ

ಬೆಂಗಳೂರು : ರೌಡಿಶೀಟರ್ ಪವನ್ ಕುಮಾರ್ ಹತ್ಯೆ ಪ್ರಕರಣದ ಆರೋಪಿ ರಂಜನ್ ಎಂಬಾತನ ಕಾಲಿಗೆ ಗುಂಡು ಹಾರಿಸುವ ಮೂಲಕ ಸಂಪಿಗೆಹಳ್ಳಿ ಠಾಣೆಯ ಪೊಲೀಸರು ಆತನನ್ನು ಶನಿವಾರ ವಶಕ್ಕೆ ಪಡೆದಿದ್ದಾರೆ. ಬಾಗಲೂರು ಸಮೀಪದ ನಿರ್ಜನ ಪ್ರದೇಶವೊಂದ

28 Feb 2026 7:28 pm
ಬಸವಕಲ್ಯಾಣ | ಅನೈತಿಕ ಸಂಬಂಧ ಆರೋಪ : ಪತ್ನಿಯನ್ನು ಕೊಲೆಗೈದ ಪತಿ

ಬಸವಕಲ್ಯಾಣ: ತಾಲೂಕಿನ ಮನ್ನಳ್ಳಿ ಗ್ರಾಮದಲ್ಲಿ ಅನೈತಿಕ ಸಂಬಂಧ ಶಂಕೆ ವ್ಯಕ್ತಪಡಿಸಿ ಪತಿಯೇ ಪತ್ನಿಯನ್ನು ಹತ್ಯೆ ಮಾಡಿದ ಘಟನೆ ಶುಕ್ರವಾರ ಬೆಳಿಗ್ಗೆ ನಡೆದಿದೆ. ಮನ್ನಳ್ಳಿ ಗ್ರಾಮದ ನಿವಾಸಿ ಅಶ್ವಿನಿ (28) ಮೃತಪಟ್ಟ ಮಹಿಳೆ. ಕಿಶನ್

28 Feb 2026 7:21 pm
28 Feb 2026 7:12 pm
ಯುವಜನರಿಗೆ ಅನ್ಯಾಯ ಮಾಡಿದ ಕಾಂಗ್ರೆಸ್ ಸರಕಾರ : ಛಲವಾದಿ ನಾರಾಯಣಸ್ವಾಮಿ

ಬೆಂಗಳೂರು : ಕಾಂಗ್ರೆಸ್ ಸರಕಾರವು ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ಜಾರಿ ಮಾಡಿಲ್ಲ. ಇಷ್ಟು ದಿನಗಳ ಕಾಲ ದಲಿತರಿಗೂ ವಂಚನೆ ಮಾಡಿದ್ದು, ಇದೀಗ ಯುವಜನರಿಗೂ ಅನ್ಯಾಯ ಮಾಡಿದೆ ಎಂದು ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ದೂ

28 Feb 2026 7:06 pm
ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ | ಭಾರತೀಯರಿಗೆ ಎಚ್ಚರಿಕೆಯಿಂದಿರುವಂತೆ ಸಲಹೆ ನೀಡಿದ ಸೌದಿ ಅರೇಬಿಯಾ, ಯುಎಇಯಲ್ಲಿರುವ ರಾಯಭಾರಿ ಕಚೇರಿ

ಟೆಹ್ರಾನ್: ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಹಿನ್ನೆಲೆಯಲ್ಲಿ ಸೌದಿ ಅರೇಬಿಯಾ ಮತ್ತು ಯುಎಇಯಲ್ಲಿನ ಭಾರತೀಯ ರಾಯಭಾರಿ ಕಚೇರಿಯು ಭಾರತೀಯರಿಗೆ ಎಚ್ಚರಿಕೆಯಿಂದಿರುವಂತೆ ಸಲಹೆಯನ್ನು ನೀಡಿದೆ. “ಪ್ರಾದೇಶಿಕ ಪರಿಸ್ಥಿತಿಯನ್ನ

28 Feb 2026 6:39 pm
ಪೊಂಗಲ್ ಭಕ್ತರಿಗೆ ಮಸೀದಿ, ಮನೆಗಳಲ್ಲಿ ಆಶ್ರಯ ನೀಡುವಂತೆ ಮುಸ್ಲಿಮರಿಗೆ ಇಮಾಮ್ ಕರೆ : ನಿಜವಾದ ಕೇರಳ ಸ್ಟೋರಿ ಎಂದ ಜನ

ತಿರುವನಂತಪುರ: ಕೇರಳ ಸ್ಟೋರಿ ಚಿತ್ರದ ವಿವಾದದ ಮಧ್ಯೆ ಕೇರಳದಲ್ಲಿ ಮಸೀದಿ ಇಮಾಮ್ ಒಬ್ಬರು ಸಾಮರಸ್ಯ ಸಾರುವ ಭಾಷಣದ ವೀಡಿಯೊ ವೈರಲ್ ಆಗಿದೆ. ಇದರ ಬೆನ್ನಲ್ಲೇ “ಇದು ನಿಜವಾದ ಕೇರಳ ಸ್ಟೋರಿ” ಎಂದು ಸಾಮಾಜಿಕ ಜಾಲತಾಣಗಳ ಬಳಕೆದಾರರು

28 Feb 2026 6:29 pm
ಗಂಗಾವತಿ | ಉಚಿತ ಆರೋಗ್ಯ ಶಿಬಿರವು ಬಡವರಿಗೆ ವರದಾನ : ತೊಟಗಂಟಿ

ಗಂಗಾವತಿ : ಗಂಗಾವತಿ ವಿಧಾನಸಭಾ ಕ್ಷೇತ್ರದ ಇರಕಲ್ಲಗಡ ಗ್ರಾಮದಲ್ಲಿ KFIL ರೂರಲ್ ಡೆವಲಪ್ ಮೆಂಟ್ ಟ್ರಸ್ಟ್‌ ಬೇವಿನಹಳ್ಳಿ ಹಾಗೂ ಕಲ್ಯಾಣ ರಾಜ್ಯ ರಕ್ಷಣಾ ಸೇವಾ ಸಂಸ್ಥೆ ಕೊಪ್ಪಳ, ರೋಟರಿ ಕ್ಲಬ್‌ ಆಫ್ ರೈಸ್ ಬೌಲ್ ಗಂಗಾವತಿ, ಸಪ್ತಗಿರ

28 Feb 2026 6:25 pm
ರಾಜ್ಯದಲ್ಲಿ ಯುವ ಆಯೋಗದ ಸ್ಥಾಪನೆಗೆ ಸೋಲಿಡಾರಿಟಿ ಯೂತ್ ಮೂವ್‌ಮೆಂಟ್‌ ಆಗ್ರಹ

ಬೆಂಗಳೂರು : ರಾಜ್ಯದಲ್ಲಿ ಯುವ ಆಯೋಗವನ್ನು ಸ್ಥಾಪಿಸುವಂತೆ ಸೋಲಿಡಾರಿಟಿ ಯೂತ್ ಮೂವ್‌ಮೆಂಟ್‌   ರಾಜ್ಯಾಧ್ಯಕ್ಷರಾದ ಡಾ.ನಸೀಮ್ ಅಹ್ಮದ್ ಅವರು, ರಾಜ್ಯ ಸರಕಾರವನ್ನು ಆಗ್ರಹಿಸಿದ್ದಾರೆ. ಈ ಸಂಬಂಧ ಪ್ರಕಟನೆ ನೀಡಿರುವ ಅವರು, ರಾ

28 Feb 2026 6:20 pm
ವಾಯುಪ್ರದೇಶ ಮುಚ್ಚಿದ ಮಧ್ಯಪ್ರಾಚ್ಯ; ಮಂಗಳೂರಿನಿಂದ ಗಲ್ಫ್‌ಗೆ ತೆರಳುವ ವಿಮಾನ ಹಾರಾಟ ರದ್ದು

ಮಂಗಳೂರು: ಇರಾನ್ ಮೇಲೆ ಇಸ್ರೇಲ್ ಮತ್ತು ಅಮೆರಿಕ ಜಂಟಿಯಾಗಿ ದಾಳಿ ನಡೆಸಿದ ಬಳಿಕ ಮುಂಜಾಗ್ರತಾ ಕ್ರಮವಾಗಿ ಗಲ್ಫ್ ರಾಷ್ಟ್ರಗಳು ತನ್ನ ವಾಯುಪ್ರದೇಶವನ್ನು ಮುಚ್ಚಿದೆ. ಈ ಹಿನ್ನಲೆಯಲ್ಲಿ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದ

28 Feb 2026 6:20 pm
ಇನ್‌ಕ್ಯುಬೇಷನ್ ಸೆಂಟರ್ ಮೂಲಕ ಉದ್ಯಮಿಗಳ ಸೃಷ್ಟಿ: ಸಂಸದ ಬ್ರಿಜೇಶ್ ಚೌಟ

ಮಂಗಳೂರು, ಫೆ.28: ಎಸ್‌ಸಿ ಎಸ್‌ಟಿ ಯುವ ಉದ್ದಿಮೆದಾರರಿಗೆ ನೆರವಾಗುವ ದಿಶೆಯಲ್ಲಿ ಕೇಂದ್ರ ಸರಕಾರ ಇನ್‌ಕ್ಯುಬೇಷನ್ ಸೆಂಟರ್‌ಗಳನ್ನು ತೆರೆದು ಯಶಸ್ವಿ ಉದ್ಯಮಿಗಳನ್ನು ರೂಪಿಸುವ ಕೆಲಸವನ್ನು ಮಾಡುತ್ತಿದೆ ಎಂದು ದ.ಕ. ಸಂಸದ ಬ್ರಿಜ

28 Feb 2026 6:12 pm
Gadag | ಈಜಲು ತೆರಳಿದ್ದ ವಿದ್ಯಾರ್ಥಿಗಳಿಬ್ಬರು ನೀರುಪಾಲು

ಗದಗ : ಈಜಲು ತೆರಳಿದ್ದ ಇಬ್ಬರು ವಿದ್ಯಾರ್ಥಿಗಳು ನೀರುಪಾಲಾದ ಘಟನೆ ಗದಗ ತಾಲೂಕಿನ ಮುಳಗುಂದ ಹೊರವಲಯದಲ್ಲಿ ನಡೆದಿದೆ. 9 ನೇ ತರಗತಿಯ 15 ವರ್ಷದ ಬಸವರಾಜ್ ಬಡಿಗೇರ್ ಹಾಗೂ ಪರಶುರಾಮ್ ವಡ್ಡರ್, ನೀರಲ್ಲಿ ಮುಳುಗಿದ ವಿದ್ಯಾರ್ಥಿಗಳು. ಜ

28 Feb 2026 6:00 pm
ಅದಾನಿ ಫೌಂಡೇಶನ್ ವತಿಯಿಂದ 790 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಣೆ

ಪಡುಬಿದ್ರೆ, ಫೆ.28: ಅದಾನಿ ಫೌಂಡೇಶನ್ ಹಾಗೂ ಅದಾನಿ ಪವರ್ ಲಿಮಿಟೆಡ್ ಸಂಯುಕ್ತ ಆಶ್ರಯದಲ್ಲಿ ಎಲ್ಲೂರು ಗ್ರಾಮದ ವಿದ್ಯುತ್ ಸ್ಥಾವರದ ಯೋಜನಾ ಪ್ರದೇಶದ ವ್ಯಾಪ್ತಿಯಲ್ಲಿರುವ 12 ಗ್ರಾಮ ಪಂಚಾಯತ್‌ಗಳ ವ್ಯಾಪ್ತಿಯ 790 ಪ್ರತಿಭಾವಂತ ವಿದ

28 Feb 2026 5:56 pm
ಯು.ಶ್ರೀಧರ್‌ಗೆ ಸೇವಾಭೂಷಣ ಪ್ರಶಸ್ತಿ ಪ್ರದಾನ

ಉಡುಪಿ, ಫೆ.28: ಉಡುಪಿ ಯಕ್ಷಗಾನ ಕಲಾರಂಗದ ವತಿಯಿಂದ ಎಸ್.ಗೋಪಾಲಕೃಷ್ಣ ಹಾಗೂ ಎಚ್.ಎನ್. ಶೃಂಗೇಶ್ವರ ನೆನಪಿನಲ್ಲಿ ನೀಡುವ ಸೇವಾಭೂಷಣ ಪ್ರಶಸ್ತಿಯನ್ನು ಹಿರಿಯ ಲೇಖಕ, ಸಮಾಜ ಸೇವಕ ಯು.ಶ್ರೀಧರ ಅವರಿಗೆ ಯಕ್ಷಗಾನ ಕಲಾರಂಗದ ಐವೈಸಿ ಸಭಾಭ

28 Feb 2026 5:55 pm
ಉಡುಪಿ: ಇಪ್ತಾರ್ ಗೆಟ್ ಟುಗೆದರ್ ಕಾರ್ಯಕ್ರಮ

ಉಡುಪಿ, ಫೆ.28: ರಿಫಾ ಚೇಂಬರ್ ಆಫ್ ಕಾಮರ್ಸ್ ಆಂಡ್ ಇಂಡಸ್ಟ್ರಿ ಉಡುಪಿ ಘಟಕದ ವತಿಯಿಂದ ಇಪ್ತಾರ್ ಗೆಟ್ ಟುಗೆದರ್ ಕಾರ್ಯಕ್ರಮವು ಉಡುಪಿಯ ಮದರ್ ಆಫ್ ಸಾರೋಸ್ ಚರ್ಚ್‌ನ ಡಾನ್ ಬಾಸ್ಕೋ ಸಭಾಂಗಣದಲ್ಲಿ ನಡೆಯಿತು. ಮುಖ್ಯ ಅತಿಥಿಯಾಗಿ ಮಲ್

28 Feb 2026 5:53 pm
ಜೋಗುಳದ ಹಾಡಲ್ಲಿ ಮಾತೃಭಾಷೆ ಅಡಕ: ಪ್ರೊ.ವಿಲಿಯಂ ಡಿಸಿಲ್ವ

ಉಡುಪಿ, ಫೆ.28: ಮಗು ತಾಯಿಯ ಹಾಲು ಹೀರುವಾಗಿನ ತುಟಿಯ ಚಲನೆಯಿಂದಲೇ ಮಾತು ಶುರುವಾಗುತ್ತದೆ. ಮಗು ಜೋಗುಳದ ಹಾಡುಗಳನ್ನು ಯಾವ ಭಾಷೆಯಲ್ಲಿ ಕೇಳಿಸಿಕೊಳ್ಳುತ್ತದೊ ಅದೇ ಮಾತೃಭಾಷೆ. ಅದನ್ನು ಪಿತೃ ಭಾಷೆ ಅಥವಾ ಸೋದರಿ ಭಾಷೆ ಎಂದು ಕರೆಯಬಹ

28 Feb 2026 5:52 pm
ಉಡುಪಿ ಸಹಕಾರಿ ಕ್ಷೇತ್ರದಲ್ಲಿ ಹೋಳಿ ಹಬ್ಬದ ಆಚರಣೆ

ಉಡುಪಿ, ಫೆ.28: ಕರಾವಳಿಯಲ್ಲಿ ಬಹು ವೈಶಿಷ್ಟ್ಯತೆಯಿಂದ ಮರಾಠಿ, ಕುಡುಬಿ ಹಾಗೂ ಖಾರ್ವಿ ಸಮುದಾಯಗಳು ಆಚರಿಸುವ ಹೋಳಿ ಕುಣಿತವನ್ನು ಉಡುಪಿ ಛತ್ರಪತಿ ಶಿವಾಜಿ ವಿವಿಧೋದ್ದೇಶ ಸಹಕಾರಿ ಸಂಘದಲ್ಲಿ ಅರ್ಥಪೂರ್ಣ ವಾಗಿ ಶನಿವಾರ ಆಚರಿಸಲಾಯ

28 Feb 2026 5:51 pm
ಕಲಬುರಗಿ | ನಾರಾಯಣಪುರ ಡ್ಯಾಂನಿಂದ ಕುಡಿಯುವ ನೀರು: ಬಹುಗ್ರಾಮ ಯೋಜನೆಗೆ ದಿಶಾ ಸಭೆ ಒಪ್ಪಿಗೆ

ಕಲಬುರಗಿ : ಕಲಬುರಗಿ ಹಾಗೂ ಬೀದರ್‌ ಜಿಲ್ಲೆಗಳ ಗ್ರಾಮಗಳಿಗೆ ನಾರಾಯಣಪುರ ಡ್ಯಾಂನಿಂದ ನೀರು ತರಲು ಬಹುಗ್ರಾಮ ಕುಡಿಯುವ ನೀರು ಯೋಜನೆಯನ್ನು 50:50 ಕೇಂದ್ರ–ರಾಜ್ಯ ಅನುದಾನದಡಿ ಕೈಗೆತ್ತಿಕೊಳ್ಳಲು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವ

28 Feb 2026 5:47 pm
ಜನಪದ ದೇಶೀಯ ಕಲೆಗಳ ಕಾರ್ಯಾಗಾರ ಉದ್ಘಾಟನೆ

ಉಡುಪಿ, ಫೆ.28: ಭಾವನಾ ಫೌಂಡೇಶನ್ ಹಾವಂಜೆ ಹಾಗೂ ಭಾಸ ಗ್ಯಾಲರಿ ಮತ್ತು ಸ್ಟುಡಿಯೋ, ಉಡುಪಿಯ ವೆಂಟನಾ ಫೌಂಡೇಶನ್‌ನ ಸಹಯೋಗದಲ್ಲಿ ಬಡಗುಪೇಟೆ ಗ್ಯಾಲರಿಯಲ್ಲಿ ಹಮ್ಮಿಕೊಳ್ಳಲಾಗಿರುವ ಜನಪದ ದೇಶೀಯ ಕಲೆಗಳ ಕಾರ್ಯಾಗಾರವನ್ನು ಫೌಂಡೇಶನ

28 Feb 2026 5:46 pm
ಭೂಮಿಯತ್ತ ಬರುವ ಕ್ಷುದ್ರಗ್ರಹವನ್ನು ತಡೆಯುವ ಶಕ್ತಿ ನಮ್ಮಲ್ಲಿದೆಯೆ?

ಕ್ಷುದ್ರಗ್ರಹಗಳು ಸೌರವ್ಯೂಹದ ರಚನೆಯ ಕಲ್ಲಿನ ಅವಶೇಷಗಳಾಗಿವೆ. ಹೆಚ್ಚಿನವು ಮಂಗಳ ಮತ್ತು ಗುರುಗಳ ನಡುವೆ ಕಕ್ಷೆಯಲ್ಲಿರುತ್ತವೆ. ಆದರೆ ಭೂಮಿಯ ಸಮೀಪವಿರುವ ವಸ್ತುಗಳು (NEOs) ಭೂಮಿಯ ಮಾರ್ಗವನ್ನು ದಾಟಿ ಸಾಗುತ್ತವೆ. ಅನೇಕವು ನಿರು

28 Feb 2026 5:45 pm
ಇನ್ನು ಮುಂದೆ ವಿವಾಹ ಪ್ರಮಾಣಪತ್ರಕ್ಕೆ ಕಚೇರಿಗಳನ್ನು ಅಲೆಯುವ ಅಗತ್ಯವಿಲ್ಲ!

ಇನ್ನು ಮುಂದೆ ಮನೆಯಲ್ಲೇ ಕುಳಿತು ವಿವಾಹ ಪ್ರಮಾಣಪತ್ರ ಪಡೆದುಕೊಳ್ಳಬಹುದು. ಆನ್ಲೈನ್ ನಲ್ಲಿ ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ‘ಕಾವೇರಿ 2.0’ ತಂತ್ರಾಂಶದ ಮೂಲಕ ಆನ್ಲೈನ್ ನಲ್ಲಿ ವಿವಾಹ ನೋಂದಣಿಗೆ ಅವಕಾಶ ಕಲ್ಪಿಸಿದೆ. ನೂತನವಾ

28 Feb 2026 5:41 pm
ಕುಂದಾಪುರದಿಂದ ಶಿವಮೊಗ್ಗಕ್ಕೆ ತೆರಳುತ್ತಿದ್ದ ಖಾಸಗಿ ಬಸ್‌ನಲ್ಲಿ ಬೆಂಕಿ ಅವಘಡ: ಪ್ರಯಾಣಿಕರು ಪಾರು

ಕುಂದಾಪುರ: ಕುಂದಾಪುರದಿಂದ ಶಿವಮೊಗ್ಗಕ್ಕೆ ತೆರಳುತ್ತಿದ್ದ ಖಾಸಗಿ (ಶ್ರೀ ದುರ್ಗಾಂಬಾ) ಬಸ್‌ನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದ್ದು ಬಸ್ ಸಿಬ್ಬಂದಿಗಳ ಸಮಯ ಪ್ರಜ್ಞೆಯಿಂದ ಬಸ್ ರಸ್ತೆ ಬದಿಗೆ ನಿಲ್ಲಿಸಿ ಪ್ರಯಾಣಿಕರ

28 Feb 2026 5:40 pm
INC ಅಂದರೆ ʼಮುಸ್ಲಿಂ ಲೀಗ್-ಮಾವೋವಾದಿ ಕಾಂಗ್ರೆಸ್ʼ, ಸಾಧ್ಯವಿದ್ದಲ್ಲೆಲ್ಲ ದೇಶದ ಹೆಸರು ಕೆಡಿಸಲು ಯತ್ನಿಸುತ್ತಿದೆ: ಕಾಂಗ್ರೆಸ್‌ ವಿರುದ್ಧ ಪ್ರಧಾನಿ ಮೋದಿ ವಾಗ್ದಾಳಿ

ಜೈಪುರ: ಎಐ ಶೃಂಗಸಭೆಯಲ್ಲಿ ಯುವ ಕಾಂಗ್ರೆಸ್‌ನಿಂದ ‘ಶರ್ಟ್‌ಲೆಸ್ ಪ್ರತಿಭಟನೆ’ಗಾಗಿ ಶನಿವಾರ ಕಾಂಗ್ರೆಸ್ ಪಕ್ಷದ ವಿರುದ್ಧ ತೀವ್ರ ದಾಳಿ ನಡೆಸಿದ ಪ್ರಧಾನಿ ನರೇಂದ್ರ ಮೋದಿಯವರು, ಪ್ರತಿಪಕ್ಷವು ಈಗ ‘ಮುಸ್ಲಿಂ ಲೀಗ್-ಮಾವೋವಾದಿ

28 Feb 2026 5:40 pm
Bidar | ಬ್ರಿಮ್ಸ್‌ನಲ್ಲಿ ಸಂಬಳ ನೀಡದೆ ಮಾನಸಿಕ ಕಿರಕುಳ ಆರೋಪ : ಯುವತಿ ಆತ್ಮಹತ್ಯೆಗೆ ಯತ್ನ

ಆಸ್ಪತ್ರೆಗೆ ಸಚಿವ ರಹೀಂ ಖಾನ್ ಭೇಟಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ಸೂಚನೆ

28 Feb 2026 5:38 pm
ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ | ಭಾರತೀಯರ ಸುರಕ್ಷತೆಗೆ ತಕ್ಷಣ ಕ್ರಮಕ್ಕೆ ರಾಹುಲ್ ಗಾಂಧಿ ಆಗ್ರಹ

ಇರಾನ್ ನೊಂದಿಗೆ ಹೆಚ್ಚುತ್ತಿರುವ ಅಮೆರಿಕ–ಇಸ್ರೇಲ್ ನ ಹಗೆತನ ಕಳವಳಕಾರಿ ಎಂದ ಕಾಂಗ್ರೆಸ್‌ ನಾಯಕ

28 Feb 2026 5:02 pm
ಮಾನ್ವಿ | 11ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅದ್ಧೂರಿ ಚಾಲನೆ

► ನಾಡದೇವಿಯ ಭಾವಚಿತ್ರದೊಂದಿಗೆ ಸಮ್ಮೇಳನಾಧ್ಯಕ್ಷರ ಮೆರವಣಿಗೆ ► ಸಚಿವರು, ಶಾಸಕರು ಸೇರಿ ಅಪಾರ ಸಂಖ್ಯೆಯ ಕನ್ನಡ ಅಭಿಮಾನಿಗಳು ಭಾಗಿ

28 Feb 2026 4:57 pm
ಯುಎಇ, ಬಹರೈನ್, ಖತರ್, ಜೋರ್ಡಾನ್, ಕುವೈತ್ ಮೇಲೆ ಇರಾನ್ ದಾಳಿ: ತೀವ್ರವಾಗಿ ಖಂಡಿಸಿದ ಸೌದಿ ಅರೇಬಿಯಾ

ರಿಯಾದ್: ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ), ಬಹರೈನ್, ಖತರ್, ಜೋರ್ಡಾನ್ ಹಾಗೂ ಕುವೈತ್ ಮೇಲಿನ ಇರಾನ್ ದಾಳಿಗಳನ್ನು ಸೌದಿ ಅರೇಬಿಯಾ ತೀವ್ರವಾಗಿ ಖಂಡಿಸಿದೆ. ಈ ಸಂಬಂಧ ಹೊರಡಿಸಿರುವ ಅಧಿಕೃತ ಪ್ರಕಟನೆಯಲ್ಲಿ, ಪ್ರಾದೇಶಿಕ ಶಾಂತಿ ಮ

28 Feb 2026 4:53 pm
ಉಡುಪಿ ಸಬ್‌ರಿಜಿಸ್ಟ್ರಾರ್ ಕಚೇರಿಯಲ್ಲಿ ಕಡತಗಳ ದುರುಪಯೋಗ: ಉಪ ನೋಂದಣಾಧಿಕಾರಿ ವಿರುದ್ಧ ಪ್ರಕರಣ ದಾಖಲು

ಉಡುಪಿ, ಫೆ.28: ಉಡುಪಿ ಉಪನೋಂದಣಾಧಿಕಾರಿ ಕಚೇರಿಯಲ್ಲಿ ಸಾರ್ವಜನಿಕರ ಕಡತಗಳ ದುರುಪಯೋಗಕ್ಕೆ ಕುಮ್ಮಕ್ಕು ನೀಡಿದ ಆರೋಪದಲ್ಲಿ ಉಪ ನೋಂದಣಾಧಿಕಾರಿ ವಿರುದ್ಧ ಲೋಕಾಯುಕ್ತ ಪೊಲೀಸರು ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲ

28 Feb 2026 4:49 pm
ಸಿಂಧನೂರು | ಶಾರ್ಟ್ ಸರ್ಕ್ಯೂಟ್‌ನಿಂದ ಮನೆಗೆ ಅಪಾರ ಹಾನಿ

ಸಿಂಧನೂರು : ತಾಲೂಕಿನ ಸಾಲಗುಂದಾ ಗ್ರಾಮದ ಸುಭಾನ್ ಸಾಬ್ ರಾಜಾನಾಯ್ಕ್ ಚಿಕ್ಕಗುಡ್ಡ ಅವರ ಮನೆಯಲ್ಲಿ ಶಾರ್ಟ್ ಸರ್ಕ್ಯೂಟ್ ಸಂಭವಿಸಿ ಅಪಾರ ಪ್ರಮಾಣದ ಹಾನಿ ಉಂಟಾಗಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ತ

28 Feb 2026 4:41 pm
ದೇಶದ್ರೋಹ ಕಾಯ್ದೆ ಮರುಪರಿಶೀಲಿಸುವ ಕೇಂದ್ರದ ಭರವಸೆಗೆ ಸಂಸತ್ತು ಬದ್ಧವಲ್ಲ: ಸುಪ್ರೀಂ ಕೋರ್ಟ್

ಹೊಸದಿಲ್ಲಿ: ಹಿಂದಿನ ಭಾರತೀಯ ದಂಡ ಸಂಹಿತೆ (ಐಪಿಸಿ) ಅಡಿ ದೇಶದ್ರೋಹ ಅಪರಾಧವನ್ನು ಮರುಪರಿಶೀಲಿಸುವುದಾಗಿ ಕೇಂದ್ರ ಸರಕಾರವು ನೀಡಿರುವ ಭರವಸೆಯು ಸಂಸತ್ತು ಅದನ್ನು ಭಾರತೀಯ ನ್ಯಾಯ ಸಂಹಿತೆಯಲ್ಲಿ (ಬಿಎನ್ಎಸ್) ಸೇರಿಸುವುದನ್ನು ತ

28 Feb 2026 4:37 pm
ಇಂದು ರಾತ್ರಿ ಎಲ್ಲ ಕಡೆ ಬಾಂಬ್ ಗಳು ಬೀಳಲಿವೆ: ಡೊನಾಲ್ಡ್ ಟ್ರಂಪ್ ಐದು ಪ್ರಮುಖ ಹೇಳಿಕೆಗಳು

ವಾಷಿಂಗ್ಟನ್: ಅಮೆರಿಕವು ಇರಾನ್ ವಿರುದ್ಧ ದೊಡ್ಡ ಪ್ರಮಾಣದಲ್ಲಿ ಯುದ್ಧ ಕಾರ್ಯಾಚರಣೆಯನ್ನು ಆರಂಭಿಸಿದೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಶನಿವಾರ ಘೋಷಿಸಿದರು. ಇರಾನ್ ಸೇನೆಯು ದಾಳಿ ನಡೆಸುವ ಸಾಧ್ಯತೆಯ ಹಿನ್ನೆಲೆಯಲ್

28 Feb 2026 4:36 pm
ಇರಾನ್‌ನ ಶಾಲೆಯನ್ನು ಗುರಿಯಾಗಿಸಿಕೊಂಡು ಇಸ್ರೇಲ್‌ನಿಂದ ದಾಳಿ | ಐವರು ವಿದ್ಯಾರ್ಥಿಗಳು ಮೃತ್ಯು : ವರದಿ

ಟೆಹ್ರಾನ್: ಇರಾನ್‌ನ ಬಾಲಕಿಯರ ಪ್ರಾಥಮಿಕ ಶಾಲೆಯನ್ನು ಗುರಿಯಾಗಿಸಿಕೊಂಡು ಇಸ್ರೇಲ್ ನಡೆಸಿದ ದಾಳಿಯಲ್ಲಿ ಐವರು ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ ಎಂದು Aljazeera ವರದಿ ಮಾಡಿದೆ. ದಕ್ಷಿಣ ಇರಾನ್‌ನ ಹಾರ್ಮೋಝ್ಗನ್‌ ಪ್ರಾಂತ್ಯದಲ

28 Feb 2026 4:14 pm
ಅಮೆರಿಕ–ಇಸ್ರೇಲ್ ದಾಳಿಯು ಅಂತರರಾಷ್ಟ್ರೀಯ ಕಾನೂನಿನ ಉಲ್ಲಂಘನೆ: ಇರಾನ್ ಆಕ್ರೋಶ

“ಆಕ್ರಮಣಕಾರರು ವಿಷಾದಿಸುವಂತೆ ಮಾಡುತ್ತೇವೆ, ಸಶಸ್ತ್ರ ಪಡೆಗಳು ಸಂಪೂರ್ಣ ಸಜ್ಜಾಗಿವೆ”

28 Feb 2026 3:54 pm
Raichur | ಬಸ್ ಹರಿದು ವಿದ್ಯಾರ್ಥಿ ಮೃತ್ಯು

ರಾಯಚೂರು : ಇಲ್ಲಿನ ಸ್ಟೇಷನ್ ರಸ್ತೆಯಲ್ಲಿ ಬಸ್ ಹರಿದು ವಿದ್ಯಾರ್ಥಿಯೋರ್ವ ಮೃತಪಟ್ಟಿರುವ ಘಟನೆ ನಡೆದಿದೆ. ಮೃತನನ್ನು ಬಸವರಾಜ್ (21) ಎಂದು ಗುರುತಿಸಲಾಗಿದೆ. ಆತ ಪ್ರಯಾಣಿಸುತ್ತಿದ್ದ ಆಟೋ ರಿಕ್ಷಾದಿಂದ ಆಯತಪ್ಪಿ ರಸ್ತೆಗೆ ಬಿದ್ದ

28 Feb 2026 3:37 pm
ಇರಾನ್ ದಾಳಿಗೆ ಅಬುಧಾಬಿಯಲ್ಲಿ ಕನಿಷ್ಠ ಒಬ್ಬ ಮೃತ್ಯು : ವರದಿ

ಅಬುಧಾಬಿ: ಇರಾನ್ ನಡೆಸಿದ ಕ್ಷಿಪಣಿ ದಾಳಿಗೆ ಯುನೈಟೆಡ್ ಅರಬ್ ಎಮಿರೇಟ್ಸ್‌ನ ರಾಜಧಾನಿ ಅಬುಧಾಬಿಯಲ್ಲಿ ಕನಿಷ್ಠ ಒಬ್ಬ ವ್ಯಕ್ತಿ ಮೃತಪಟ್ಟಿದ್ದಾರೆ ಎಂದು Aljazeera ವರದಿ ಮಾಡಿದೆ. ಈ ದಾಳಿಯು ರಾಷ್ಟ್ರೀಯ ಸಾರ್ವಭೌಮತ್ವ ಮತ್ತು ಅಂತಾರ

28 Feb 2026 3:34 pm
ಇರಾನ್ ದಾಳಿ ಬಳಿಕ ಗಲ್ಫ್‌ ನಲ್ಲಿ ಉದ್ವಿಗ್ನತೆ | ಸೌದಿ ಅರೇಬಿಯಾದ ರಿಯಾದ್‌ ನಲ್ಲಿ ಸ್ಫೋಟ: ವರದಿ

ಅಮೆರಿಕ ನೆಲೆಗಳ ಮೇಲೆ ಕ್ಷಿಪಣಿ ದಾಳಿ ನಡೆಸಿದ್ದನ್ನು ದೃಢಪಡಿಸಿದ ಇರಾನ್

28 Feb 2026 3:33 pm
ಇರಾನ್ ಮೇಲೆ ಇಸ್ರೇಲ್ ದಾಳಿ ಬೆನ್ನಲ್ಲೆ ಬಹರೈನ್, ಕುವೈತ್, ಅಬುಧಾಬಿಯಲ್ಲಿ ಸ್ಪೋಟ : ವರದಿ

ಬಹ್ರೇನ್ : ಇರಾನ್ ಮೇಲೆ ಅಮೆರಿಕ-ಇಸ್ರೇಲ್ ಜಂಟಿ ದಾಳಿ ಬೆನ್ನಲ್ಲೆ ಬಹ್ರೇನ್, ಕುವೈತ್, ಅಬುಧಾಬಿಯಲ್ಲಿ ಸ್ಫೋಟಗಳು ಸಂಭವಿರುವ ಬಗ್ಗೆ Aljazeera ವರದಿ ಮಾಡಿದೆ. ಬಹ್ರೇನ್‌ನ ಆಂತರಿಕ ಸಚಿವಾಲಯ ತುರ್ತು ಎಚ್ಚರಿಕೆಯನ್ನು ನೀಡಿದೆ. ನಾಗರಿ

28 Feb 2026 3:02 pm
ದೇರಳಕಟ್ಟೆ: ಕೊಳಚೆ ನೀರು ತೆರವುಗೊಳಿಸಲು ಆಗ್ರಹಿಸಿ ಪ್ರತಿಭಟನೆ

ದೇರಳಕಟ್ಟೆ: ತುಳು ನಾಡ ರಕ್ಷಣಾ ವೇದಿಕೆ ಹಾಗೂ ಆಟೋರಿಕ್ಷಾ ಚಾಲಕರ ಘಟಕದ ಆಶ್ರಯದಲ್ಲಿ ದೇರಳಕಟ್ಟೆ ಖಾಸಗಿ ಆಸ್ಪತ್ರೆ ಬಳಿ ನಿಂತಿರುವ ಕೊಳಚೆ ನೀರಿನಿಂದ ಸಾರ್ವಜನಿಕರಿಗೆ ಆರೋಗ್ಯ ಸಮಸ್ಯೆಗಳು ಉಂಟಾಗುತ್ತಿದ್ದು, ಇದಕ್ಕೆ ಶಾಶ್

28 Feb 2026 2:58 pm
Ranji Final | ಜಮ್ಮುಕಾಶ್ಮೀರದ ಮುಕುಟಕ್ಕೆ ಚೊಚ್ಚಲ ರಣಜಿ ಟ್ರೋಫಿ ಕಿರೀಟ

ಮೊದಲ ಇನ್ನಿಂಗ್ಸ್ ಮುನ್ನಡೆಯ ಆಧಾರದಲ್ಲಿ ಕರ್ನಾಟಕದ ವಿರುದ್ದ ಜಮ್ಮು–ಕಾಶ್ಮೀರ ಚಾಂಪಿಯನ್

28 Feb 2026 2:51 pm
ರಾಜ್ಯ ಸರಕಾರ ಅನುದಾನ ನೀಡದಿದ್ದರೆ ಗುದ್ದಲಿ ಪೂಜೆ ಯಾವ ಅನುದಾನದ್ದು? : ಶಾಸಕ ವೇದವ್ಯಾಸ ಕಾಮತ್‌ಗೆ ಐವನ್ ಡಿಸೋಜಾ ಪ್ರಶ್ನೆ

ಮಂಗಳೂರು, ಫೆ. 28: ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ವೇದವ್ಯಾಸ್ ಕಾಮತ್ ಅವರು ರಾಜ್ಯ ಸರಕಾರ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಅನುದಾನ ಬಿಡುಗಡೆ ಮಾಡುತ್ತಿಲ್ಲ ಎಂದು ಆರೋಪಿಸುವುದಾದರೆ ಈಗ ಶಾಸಕರು ನಡೆಸುತ್ತಿರುವ ಗು

28 Feb 2026 2:45 pm
ನಂತೂರು ಜಂಕ್ಷನ್‌ಗೆ ಹೊಸ ರೂಪ ; ಅಪಘಾತ ನಿಯಂತ್ರಣಕ್ಕೆ ಸಂಚಾರಿ ಪೊಲೀಸರ ಪ್ರಸ್ತಾವ

ಮಂಗಳೂರು, ಫೆ. 27: ಅಪಘಾತ ವಲಯವಾಗಿ ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿರುವ, ಅವೈಜ್ಞಾನಿಕ ವೃತ್ತವೆಂದೇ ಬಿಂಬಿಸಲ್ಪಟ್ಟಿರುವ ನಂತೂರು ಜಂಕ್ಷನ್‌ಗೆ ಹೊಸ ರೂಪ ನೀಡಲು ಮಂಗಳೂರು ಸಂಚಾರ ಪೊಲೀಸರು ಮುಂದಾಗಿದ್ದಾರೆ. ಈ ಬಗ್ಗ

28 Feb 2026 2:40 pm
Kalaburagi | ಮಾಹಿತಿ ನೀಡಲು ವಿಳಂಬ : ಗ್ರಾ.ಪಂ. ಅಧಿಕಾರಿಗಳಿಗೆ 50 ಸಾವಿರ ರೂ. ದಂಡ

ಕಲಬುರಗಿ : ಸಕಾಲಕ್ಕೆ ಮಾಹಿತಿ ನೀಡಿದೆ ನಿರ್ಲಕ್ಷ್ಯ ವಹಿಸಿದ ಓರ್ವ ಗ್ರಾಮ ಪಂಚಾಯತ್‌ ಅಭಿವೃದ್ಧಿ ಅಧಿಕಾರಿ ಹಾಗೂ ಮೂವರು ಗ್ರಾಮ ಪಂಚಾಯತ್‌ ಕಾರ್ಯದರ್ಶಿಗಳಿಗೆ ಕರ್ನಾಟಕ ಮಾಹಿತಿ ಆಯೋಗದ ಕಲಬುರಗಿ ಪೀಠದ ರಾಜ್ಯ ಮಾಹಿತಿ ಆಯುಕ್

28 Feb 2026 2:35 pm
ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನ: ಎಚ್ಚರಿಕೆಯಿಂದಿರುವಂತೆ ಇಸ್ರೇಲ್‌ನಲ್ಲಿರುವ ಭಾರತೀಯರಿಗೆ ರಾಯಭಾರಿ ಕಚೇರಿ ಸಲಹೆ

ಹೊಸದಿಲ್ಲಿ: ಇರಾನ್ ಮೇಲೆ ದಾಳಿ ಬೆನ್ನಲ್ಲೆ ಅತ್ಯಂತ ಎಚ್ಚರಿಕೆಯಿಂದ ಮತ್ತು ಎಲ್ಲಾ ಸಮಯದಲ್ಲೂ ಜಾಗರೂಕರಾಗಿರುವಂತೆ ಭಾರತೀಯ ಪ್ರಜೆಗಳಿಗೆ ಇಸ್ರೇಲ್‌ನ ಟೆಲ್ ಅವೀವ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಸಲಹೆ ನೀಡಿದೆ. ಹೋಮ್ ಫ

28 Feb 2026 2:28 pm
ಹುದ್ದೆಗಳ ಭರ್ತಿ-ಮೀಸಲಾತಿ ಗೊಂದಲ: ಸರಕಾರದ ಸ್ಪಷ್ಟ ನಿಲುವು ಎಲ್ಲಿದೆ?

ರಾಜ್ಯ ಸರಕಾರವು 56,432 ಹುದ್ದೆಗಳ ಭರ್ತಿಗೆ ಮುಂದಾಗಿರುವುದು ಆಡಳಿತಾತ್ಮಕ ದೃಷ್ಟಿಯಿಂದ ಶ್ಲಾಘನೀಯ ಹೆಜ್ಜೆಯೇ ಸರಿ. ನಿರುದ್ಯೋಗದ ಹೊರೆ ಹೆಚ್ಚುತ್ತಿರುವ ಕಾಲಘಟ್ಟದಲ್ಲಿ ಈ ನಿರ್ಧಾರ ಅನೇಕ ಯುವಜನರಿಗೆ ಆಶಾಕಿರಣವಾಗಬಹುದು. ಆದರ

28 Feb 2026 2:26 pm
ಅಧಿಕಾರವನ್ನು ನಿಮ್ಮ ನಿಯಂತ್ರಣಕ್ಕೆ ತೆಗೆದುಕೊಳ್ಳಿ: ಇರಾನಿನ ಜನತೆಗೆ ಟ್ರಂಪ್ ಕರೆ

ವೆಸ್ಟ್ ಪಾಮ್ ಬೀಚ್ (ಯುಎಸ್): ಅಧಿಕಾರವನ್ನು ನಿಮ್ಮ ನಿಯಂತ್ರಣಕ್ಕೆ ತೆಗೆದುಕೊಳ್ಳಿ. ಸರಕಾರವನ್ನು ನೀವು ಮುನ್ನಡೆಸಬಹುದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶನಿವಾರ ಇರಾನಿನ ಜನತೆಗೆ ನೇರವಾಗಿ ಕರೆ ನೀಡಿದ್ದಾರೆ. ಇಸ

28 Feb 2026 2:21 pm
ಇಸ್ರೇಲ್ ಮೇಲೆ ಇರಾನ್ ನಿಂದ ಕ್ಷಿಪಣಿ ದಾಳಿ: ಇಸ್ರೇಲ್ ಸೇನೆ ಹೇಳಿಕೆ

ಟೆಲ್ ಅವೀವ್: ಇಸ್ರೇಲ್- ಅಮೆರಿಕ ಜಂಟಿ ದಾಳಿ ಬೆನ್ನಲ್ಲೆ ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಮತ್ತಷ್ಟು ಉಲ್ಭಣಗೊಂಡಿದೆ. ಇರಾನ್ ಇಸ್ರೇಲ್ ಕಡೆಗೆ ಕ್ಷಿಪಣಿಗಳನ್ನು ಹಾರಿಸಿದೆ ಎಂದು ಇಸ್ರೇಲ್ ಸೇನೆ ತಿಳಿಸಿದೆ ಎಂದು aljazeera.com ವರದಿ

28 Feb 2026 1:59 pm
ಕ್ಷೌರಿಕರ ಶೋಕ ವಿನಾಶಕ ಅಶೋಕ!

ಕ್ಷೌರದ ವಿಚಾರದಲ್ಲಿ ನಡೆಯುವ ದೌರ್ಜನ್ಯದಿಂದ ಇಂದಿಗೂ ನಮ್ಮ ಸಮಾಜ ಪೂರ್ಣವಾಗಿ ಮುಕ್ತಿ ಹೊಂದಿಲ್ಲ. ಅಲ್ಲೊಂದು ಇಲ್ಲೊಂದು ಪ್ರಕರಣಗಳು ಸುದ್ದಿಯಾಗುತ್ತಲೇ ಇವೆ. ಅದರಲ್ಲೂ ಕ್ಷೌರವನ್ನು ತುಚ್ಛವಾಗಿ ಕಾಣುವಂಥ ಬೈಗುಳಗಳು ಈಗಲೂ

28 Feb 2026 1:58 pm
ಆರು ತಿಂಗಳಿಂದ ಶುದ್ಧ ಕುಡಿಯುವ ನೀರಿನ ಘಟಕ ಸ್ಥಗಿತ

ಅಗರಖೇಡ ಎಸಿ ಕಾಲನಿ ನಿವಾಸಿಗಳ ಆಕ್ರೋಶ

28 Feb 2026 1:57 pm
ಕೌಶಲ್ಯಾಭಿವೃದ್ಧಿ ವಿವಿ ಸಂಡೂರಿಗೆ ಎತ್ತಂಗಡಿ

ಕಲಬುರಗಿಗೆ ಕೈತಪ್ಪಿದ ಮತ್ತೊಂದು ಯೋಜನೆ: ಆಘಾತ

28 Feb 2026 1:48 pm
ಅಮೆರಿಕದ ಜನರನ್ನು ರಕ್ಷಿಸುವ ಗುರಿಯನ್ನು ಹೊಂದಿದೆ: ಇರಾನ್ ಮೇಲೆ ದಾಳಿ ಬೆನ್ನಲ್ಲೆ ಟ್ರಂಪ್ ಪ್ರತಿಕ್ರಿಯೆ

ವಾಷಿಂಗ್ಟನ್: ಇರಾನ್ ಮೇಲೆ ಅಮೆರಿಕ-ಇಸ್ರೇಲ್ ಜಂಟಿ ದಾಳಿ ಬೆನ್ನಲ್ಲೆ ಪ್ರತಿಕ್ರಿಯಿಸಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ದಾಳಿಯು ಅಮೆರಿಕದ ಜನರನ್ನು ರಕ್ಷಿಸುವ ಗುರಿಯನ್ನು ಹೊಂದಿದೆ ಎಂದು ಹೇಳಿದ್ದಾರೆ. “ಸ್ವಲ್ಪ ಸಮಯ

28 Feb 2026 1:45 pm
Gadag | ಕತ್ತು ಕೊಯ್ದು ಯುವಕನ ಭೀಕರ ಹತ್ಯೆ

ಗದಗ : ಯುವಕನ ಕತ್ತು ಕೊಯ್ದು ಭೀಕರ ಹತ್ಯೆ ಮಾಡಿರುವ ಘಟನೆ ಗದಗ ಜಿಲ್ಲೆಯ ಲಕ್ಷ್ಮೇಶ್ವರ ಸಮೀಪದ ಜಮೀನೊಂದರಲ್ಲಿ ನಡೆದಿದೆ. ಮೃತನನ್ನು ಮುಹಮ್ಮದ್‌ ಫಾರೂಕ್ ಶೇಖ್ ಸನದಿ (25) ಎಂದು ಗುರುತಿಸಲಾಗಿದೆ. ಮೂಲತಃ ಧಾರವಾಡ ಜಿಲ್ಲೆಯ ಕುಂದಗ

28 Feb 2026 1:38 pm
ರಣಜಿ ಫೈನಲ್ | ಜಮ್ಮು ಮತ್ತು ಕಾಶ್ಮೀರ ಮೇಲುಗೈ: ಬೌಲಿಂಗ್ ಮಾಡಿ ಅಚ್ಚರಿಗೊಳಿಸಿದ ಕೆ.ಎಲ್. ರಾಹುಲ್

ಹುಬ್ಬಳ್ಳಿ: ಇಲ್ಲಿ ನಡೆಯುತ್ತಿರುವ ಕರ್ನಾಟಕ ಹಾಗೂ ಜಮ್ಮು ಮತ್ತು ಕಾಶ್ಮೀಡರ ತಂಡಗಳ ನಡುವಿನ ರಣಜಿ ಟ್ರೋಫಿ ಫೈನಲ್ ಪಂದ್ಯದಲ್ಲಿ 610 ರನ್ ಗಳ ಬೃಹತ್ ಮುನ್ನಡೆ ಗಳಿಸುವ ಮೂಲಕ, ಪಂದ್ಯದ ಮೇಲೆ ಜಮ್ಮು ಮತ್ತು ಕಾಶ್ಮೀೊರ ತಂಡ ಉಕ್ಕಿನ

28 Feb 2026 1:35 pm
ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ರಾಜಕೀಯ ಇಚ್ಛಾಶಕ್ತಿ ಅಗತ್ಯ

ಕ.ಕ.ಭಾಗದ ಅಭಿವೃದ್ಧಿ, ಪ್ರಸಕ್ತ ಸಾಲಿನ ಬಜೆಟ್ ಕುರಿತು ನಿರೀಕ್ಷೆಗಳ ಬಗ್ಗೆ ಅಮರನಾಥ್ ಪಾಟೀಲ್

28 Feb 2026 1:34 pm
ಅಮೆರಿಕ–ಇಸ್ರೇಲ್ ದಾಳಿಗೆ ತೀವ್ರ ಪ್ರತಿದಾಳಿಯ ಎಚ್ಚರಿಕೆ ನೀಡಿದ ಇರಾನ್

ಇರಾನ್ ಮೇಲೆ ದಾಳಿ ನಡೆಯುತ್ತಿದ್ದಂತೆ ತನ್ನ ವಾಯುಪ್ರದೇಶ ಮುಚ್ಚಿದ ಇರಾಕ್

28 Feb 2026 1:29 pm
ಆಧ್ಯಾತ್ಮಿಕ ಘನತೆಯನ್ನು ಕಳೆದುಕೊಂಡು ಧರ್ಮೋನ್ಮಾದದ ಕಾರಣಕ್ಕೆ ಸದ್ದು ಮಾಡುತ್ತಿರುವ ಉತ್ತರಾಖಂಡ

ಪ್ರತೀ ವರ್ಷ ಚಳಿಗಾಲದಲ್ಲಿ ಒಣ ಹಣ್ಣುಗಳು ಅಥವಾ ಕಾಶ್ಮೀರಿ ಶಾಲುಗಳನ್ನು ಮಾರಾಟ ಮಾಡಲು ಉತ್ತರಾಖಂಡಕ್ಕೆ ಬರುವ ನೂರಾರು ಕಾಶ್ಮೀರಿಗಳಲ್ಲಿ ತಾಬಿಶ್ ಮತ್ತು ದಾನಿಶ್ ಸಹೋದರರೂ ಇದ್ದರು. ಈಗ ಇಬ್ಬರೂ ಉತ್ತರಾಖಂಡದ ರಸ್ತೆಗಳಲ್ಲಿ

28 Feb 2026 1:28 pm
ಅಮೆರಿಕ - ಇರಾನ್ ಮಾತುಕತೆ ವಿಫಲ; ಮುಖಾಮುಖಿ ಸಂಘರ್ಷದ ಆತಂಕ: ವರದಿ

ಇಸ್ರೇಲ್ ನಲ್ಲಿ ತುರ್ತು ಪರಿಸ್ಥಿತಿ ಘೋಷಣೆ

28 Feb 2026 1:13 pm
ಮಾರಿದ್ರೆ ಎರಡು ಆಣೆ; ಕೊಳ್ಳೋಕೆ ಎರಡು ಆನಿ

ಇಂತಹದೊಂದು ಸನ್ನಿವೇಶಕ್ಕೆ ಸಿದ್ಧಗೊಳ್ಳುವಾಗ ಮೂಲಭೂತ ಅವಶ್ಯಕತೆ ಎಂದರೆ ಶಾಸಕಾಂಗ ತನ್ನ ನೀತಿನಿರೂಪಣೆಯ ಭಾಗವಾಗಿ, ಈ ರೀತಿಯ ಬೆಳವಣಿಗೆಗಳಿಗೆ ಚೆಕ್ಸ್ ಆಂಡ್ ಬ್ಯಾಲೆನ್ಸಸ್ಗಳನ್ನು ನಿಶ್ಚಿತಪಡಿಸಿಕೊಳ್ಳುವುದು. ಆ ಮೂಲಭೂತ

28 Feb 2026 1:11 pm