SENSEX
NIFTY
GOLD
USD/INR

Weather

29    C

ಡಿಜಿಟಲ್ ಸುದ್ದಿ ಮೂಲಗಳು

...
ಕಲಬುರಗಿ | ಸಿಐಟಿಯು ವತಿಯಿಂದ ಕರಾಳ ದಿನಾಚರಣೆ

ಕಲಬುರಗಿ: ದೇಶದಲ್ಲಿನ ಕಾರ್ಮಿಕ ವಿರೋಧಿ ನೀತಿಗಳನ್ನು ಖಂಡಿಸಿ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ (ಸಿಐಟಿಯು) ನೇತೃತ್ವದಲ್ಲಿ ನಗರದ ಸರ್ದಾರ್ ವಲ್ಲಭ ಭಾಯಿ ಪಟೇಲ್ ವೃತ್ತದಲ್ಲಿ ಬುಧವಾರ “ಕರಾಳ ದಿನ” ಆಚರಿಸಲಾಯಿತು. ಕ

1 Apr 2026 8:28 pm
ಕಲಬುರಗಿಯಿಂದ ವಿಮಾನ ಹಾರಾಟಕ್ಕೆ ಕೆಕೆಸಿಸಿಐ ಒತ್ತಾಯ

ಕಲಬುರಗಿ : ಕಲ್ಯಾಣ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ (ಕೆಕೆಸಿಸಿಐ) ಕಚೇರಿಗೆ ಸ್ಟಾರ್ ಏರ್ ಸಂಸ್ಥೆಯ ದಕ್ಷಿಣ ವಿಭಾಗದ ಪ್ರಾದೇಶಿಕ ಮಾರಾಟ ವ್ಯವಸ್ಥಾಪಕರಾದ ಮುಹಮ್ಮದ್ ಸೋಹೈಲ್ ಅಹ್ಮದ್ ಅವರು ಬುಧವಾರ ಭೇಟಿ ನೀಡಿ, ಕಲ

1 Apr 2026 8:27 pm
‘ಬಿಕ್ಕಟ್ಟಿನ ನಡುವೆಯೂ ಬಿಜೆಪಿಯ ಲೂಟಿ ದಿವಸ’: ಖರ್ಗೆ ವಾಗ್ದಾಳಿ

ಹೊಸದಿಲ್ಲಿ, ಎ. 1: ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ಉಲ್ಲೇಖಿಸಿ ಬುಧವಾರ ಕೇಂದ್ರ ಸರಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಕಾಂಗ್ರೆಸ್, ಮೋದಿ ಸರಕಾರವು ದೇಶದ ರಕ್ಷಣಾ ಹಾಗೂ ಆರ್ಥಿಕ ನೀತಿಗಳನ್ನು ಸಂಪೂರ್ಣವಾಗಿ ‘‘ಧ್ವಂಸ

1 Apr 2026 8:25 pm
ಸುರಪುರ | ವಿವಿಧ ಗ್ರಾಮ ಪಂಚಾಯತ್‌ಗಳಿಗೆ ಜಿಲ್ಲಾ ಪಂಚಾಯತ್ ಸಿಇಒ ಲವೀಶ್ ಒರಡಿಯಾ ಭೇಟಿ

ಸುರಪುರ : ಯಾದಗಿರಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಲವೀಶ ಒರಡಿಯಾ ಅವರು ಸುರಪುರ ತಾಲೂಕಿನ ವಿವಿಧ ಗ್ರಾಮ ಪಂಚಾಯಿತಿಗಳಿಗೆ ಭೇಟಿ ನೀಡಿ ಅಭಿವೃದ್ಧಿ ಕಾರ್ಯಕ್ರಮಗಳ ಪ್ರಗತಿಯನ್ನು ಪರಿಶೀಲಿಸಿದರು. ಮೊದಲಿಗ

1 Apr 2026 8:22 pm
ಮೀನುಗಾರಿಕಾ ಬೋಟ್‌ಗಳಿಗೆ ನಿರಂತರ ಡೀಸೆಲ್ ಪೂರೈಸಲು ಸ್ಪೀಕರ್ ಖಾದರ್ ಸೂಚನೆ

ಮಂಗಳೂರು: ನಗರದ ಮೀನುಗಾರಿಕಾ ಬಂದರಿನಿಂದ ಹೊರಡುವ ಬೋಟ್‌ಗಳಿಗೆ ಡೀಸೆಲ್ ಮತ್ತು ಗ್ಯಾಸ್ ಸಿಲಿಂಡರ್‌ಗಳನ್ನು ನಿರಂತರವಾಗಿ ಒದಗಿಸಲು ಸ್ಪೀಕರ್ ಯು.ಟಿ. ಖಾದರ್ ಸೂಚಿಸಿದ್ದಾರೆ. ಮೀನುಗಾರಿಕಾ ಸಂಘಟನೆಗಳು, ಬೋಟ್ ಮಾಲಕರು, ತೈಲ ಕಂ

1 Apr 2026 8:21 pm
Yadgir | ಕೆಯುಡಬ್ಲೂಜೆ 2024ನೇ ಸಾಲಿನ ವಾರ್ಷಿಕ ಪ್ರಶಸ್ತಿ ಘೋಷಣೆ : ನಾಲ್ವರು ಪತ್ರಕರ್ತರಿಗೆ ರಾಜ್ಯ ಮಟ್ಟದ ಪ್ರಶಸ್ತಿ

ಯಾದಗಿರಿ : ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ (ಕೆಯುಡಬ್ಲ್ಯೂಜೆ)ದ 2024ನೇ ಸಾಲಿನ ವಾರ್ಷಿಕ ಪ್ರಶಸ್ತಿ ಜಿಲ್ಲೆಯ ನಾಲ್ವರು ಪತ್ರಕರ್ತರಿಗೆ ಲಭಿಸಿದೆ ಎಂದು ಸಂಘದ ಜಿಲ್ಲಾಧ್ಯಕ್ಷ ಮಲ್ಲಪ್ಪ ಸಂಕೀನ್ ತಿಳಿಸಿದ್ದಾರೆ. ಪತ್ರಿಕಾ

1 Apr 2026 8:19 pm
ಚಂದ್ರನತ್ತ ಮತ್ತೆ ಮಾನವ; ಏನಿದು ನಾಸಾದ ಆರ್ಟೆಮಿಸ್ II ಚಂದ್ರಯಾನ? ಅದು ಯಾವಾಗ ಉಡಾವಣೆಯಾಗಲಿದೆ?

1972ರ ನಂತರದ ಮೊದಲ ಸಿಬ್ಬಂದಿ ಚಂದ್ರಯಾನದಲ್ಲಿ ನಾಲ್ಕು ಗಗನಯಾತ್ರಿಗಳನ್ನು ಚಂದ್ರನ ಸುತ್ತ ಸುತ್ತಿ ಭೂಮಿಗೆ ಹಿಂತಿರುಗುವ ಆರ್ಟೆಮಿಸ್ II ನ ಉಡಾವಣೆಗೆ ಕೆನಡಿ ಬಾಹ್ಯಾಕಾಶ ಕೇಂದ್ರದಲ್ಲಿ ಕ್ಷಣಗಣನೆ ನಡೆಯುತ್ತಿದೆ. ಸೋಮವಾರ ನಡೆದ

1 Apr 2026 8:14 pm
ರಾಯಚೂರಿನಲ್ಲಿ ನಾಲ್ಕು ಕಾರ್ಮಿಕ ಸಂಹಿತೆ ವಿರೋಧಿಸಿ ಪ್ರತಿಭಟನೆ; ‘ಕರಾಳ ದಿನ’ ಆಚರಣೆ

ರಾಯಚೂರು : ಕೇಂದ್ರ ಸರ್ಕಾರ ಜಾರಿಗೊಳಿಸಲು ಮುಂದಾಗಿರುವ ನಾಲ್ಕು ಕಾರ್ಮಿಕ ಸಂಹಿತೆಗಳ ವಿರುದ್ಧ ಕಾರ್ಮಿಕ ಸಂಘಗಳ ಜಂಟಿ ಸಮಿತಿಯ ನೇತೃತ್ವದಲ್ಲಿ ಮಂಗಳವಾರ ನಗರದ ಟಿಪ್ಪು ಸುಲ್ತಾನ್ ಉದ್ಯಾನದಲ್ಲಿ ಕಾರ್ಮಿಕರು ಪ್ರತಿಭಟನೆ ನಡೆ

1 Apr 2026 8:13 pm
ಧರ್ಮಸ್ಥಳ ಅಸಹಜ ಸಾವುಗಳ ತನಿಖೆ ಬಗ್ಗೆ ಸುಳ್ಳು ಮಾಹಿತಿ ಪ್ರಸಾರ ಆರೋಪ; ಯೂಟ್ಯೂಬರ್ ಸಮೀರ್‌ ಎಂ.ಡಿ. ವಿರುದ್ಧದ ತನಿಖೆಗೆ ಹೈಕೋರ್ಟ್ ತಡೆ

ಬೆಂಗಳೂರು : ಧರ್ಮಸ್ಥಳದಲ್ಲಿ ಸಂಭವಿಸಿವೆ ಎನ್ನಲಾದ ಅಸಹಜ ಸಾವುಗಳ ತನಿಖೆಗೆ ಸಂಬಂಧಿಸಿದಂತೆ ಕಾಲ್ಪನಿಕ ವಿಚಾರಗಳನ್ನು ಆಧರಿಸಿ, ಕೃತಕ ಬುದ್ದಿಮತ್ತೆ (ಎಐ) ನೆರವಿನಿಂದ ವಿಡಿಯೋ ಮಾಡಿ ವೈರಲ್‌ ಮಾಡಿದ ಆರೋಪದಲ್ಲಿ ಯೂಟ್ಯೂಬರ್‌ ಎ

1 Apr 2026 8:10 pm
ರಾಜ್ಯ ಮಟ್ಟದ ಅಥ್ಲೆಟಿಕ್ ಚಾಂಪಿಯನ್‌ಶಿಪ್| ಸಹ್ಯಾದ್ರಿ ಕಾಲೇಜು ತಂಡ 9ನೇ ಬಾರಿ ಚಾಂಪಿಯನ್

ಮಂಗಳೂರು: ಸಹ್ಯಾದ್ರಿ ಕಾಲೇಜ್ ಆಫ್ ಇಂಜಿನಿಯರಿಂಗ್ ಆ್ಯಂಡ್ ಮ್ಯಾನೇಜ್ಮೆಂಟ್ ಸ್ಟೂಡೆಂಟ್ಸ್ ಅಥ್ಲೆಟಿಕ್ ತಂಡವು ಇತ್ತೀಚೆಗೆ ತಿಪಟೂರಿನ ಕೆಐಟಿಯಲ್ಲಿ ನಡೆದ ವಿಟಿಯು 27ನೇ ಅಂತರ್ ಕಾಲೇಜು ರಾಜ್ಯ ಮಟ್ಟದ ಅಥ್ಲೆಟಿಕ್ ಚಾಂಪಿಯನ್

1 Apr 2026 8:09 pm
Tamil Nadu | ಸೂಪರ್ ಫಾಸ್ಟ್ ಇಂಜಿನ್‌ ನ ದ್ರಾವಿಡ ಮಾದರಿಯು ಬಿಜೆಪಿಯ ‘ಡಬ್ಬಾ’ ಇಂಜಿನ್‌ ಗೆ ತಲೆಬಾಗುವುದಿಲ್ಲ: ಸಿಎಂ ಸ್ಟಾಲಿನ್

ಚೆನ್ನೈ, ಎ. 1: ಬಿಜೆಪಿ ಮತ್ತು ಅದರ ಮಿತ್ರ ಪಕ್ಷಗಳ ವಿರುದ್ಧ ಬುಧವಾರ ತೀವ್ರ ವಾಗ್ದಾಳಿ ನಡೆಸಿದ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್, ದ್ರಾವಿಡ ಮಾದರಿಯ ‘‘ಸೂಪರ್‌ಫಾಸ್ಟ್’’ ಇಂಜಿನ್ ಬಿಜೆಪಿಯ ‘‘ಡಬ್ಬಾ’’ ಇಂಜಿನ್ ಎದು

1 Apr 2026 8:08 pm
ಹಟ್ಟಿ | 20 ಸಾವಿರ ರೂ. ಮೌಲ್ಯದ ಗಾಂಜಾ ವಶ : ಆರೋಪಿ ಬಂಧನ

ಹಟ್ಟಿ : ಲಿಂಗಸುಗೂರು ತಾಲೂಕಿನ ಹಟ್ಟಿ ಚಿನ್ನದ ಗಣಿ ಸಮೀಪದ ರೋಡಲಬಂಡ ಗ್ರಾಮದ ಜಮೀನಿನಲ್ಲಿ ಗಾಂಜಾ ಸಂಗ್ರಹಿಸಿರುವ ಖಚಿತ ಮಾಹಿತಿ ಮೇರೆಗೆ ಹಟ್ಟಿ ಠಾಣೆ ಪೊಲೀಸರು ದಾಳಿ ನಡೆಸಿ ಸುಮಾರು 20 ಸಾವಿರ ರೂ. ಮೌಲ್ಯದ ಒಣ ಗಾಂಜಾವನ್ನು ವಶಕ

1 Apr 2026 8:07 pm
2025ನೇ ಸಾಲಿನ ಪುಸ್ತಕ ಬಹುಮಾನಕ್ಕೆ ಬ್ಯಾರಿ ಕೃತಿಗಳ ಆಹ್ವಾನ

ಮಂಗಳೂರು, ಎ.1: ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯ 2025ನೇ ಸಾಲಿನ ಪುಸ್ತಕ ಬಹುಮಾನಕ್ಕೆ ಕವನ ಸಂಕಲನ, ಕಾದಂಬರಿ. ಕಥೆ ಸಹಿತ ಬ್ಯಾರಿ ಸಾಹಿತ್ಯ ಎಲ್ಲಾ ಪ್ರಕಾರದ ಪುಸ್ತಕಗಳನ್ನು ಆಹ್ವಾನಿಸಿದೆ. ಬ್ಯಾರಿ ಸ್ವಂತ ಕೃತಿ ಅಥವಾ ಅನುವಾದ ಕ

1 Apr 2026 8:02 pm
ಬ್ಯಾರಿ ಅಕಾಡಮಿಯ 2025ನೇ ಸಾಲಿನ ಗೌರವ ಪ್ರಶಸ್ತಿಗೆ ಅರ್ಜಿ ಆಹ್ವಾನ

ಮಂಗಳೂರು, ಎ.1:ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯ 2025ನೇ ಸಾಲಿನ ಗೌರವ ಪ್ರಶಸ್ತಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಬ್ಯಾರಿ ಭಾಷೆ, ಕಲೆ, ಸಂಸ್ಕೃತಿ, ಸಾಹಿತ್ಯ ಸಂಶೋಧನೆ ಮತ್ತು ಅಧ್ಯಯನ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿರು

1 Apr 2026 8:01 pm
ಎಸೆಸೆಲ್ಸಿ ಪರೀಕ್ಷೆಯಲ್ಲಿ ತೃತೀಯ ಭಾಷಾ ವಿಷಯಕ್ಕೆ ಅಂಕಗಳ ಬದಲಿಗೆ ಗ್ರೇಡ್‌: ಸರಕಾರದ ‌ನಿರ್ಧಾರ ಪ್ರಶ್ನಿಸಿ ಹೈಕೋರ್ಟ್‌ಗೆ ಪಿಐಎಲ್‌

ಬೆಂಗಳೂರು : ಕರ್ನಾಟಕ ರಾಜ್ಯ ಪೌಢ ಶಿಕ್ಷಣ ಪರೀಕ್ಷಾ ಮಂಡಳಿ ನಡೆಸುವ ಪರೀಕ್ಷೆಯಲ್ಲಿ (ಎಸೆಸೆಲ್ಸಿ) ಹಿಂದಿ ಸೇರಿದಂತೆ ತೃತೀಯ ಭಾಷೆಗೆ ಅಂಕಗಳ ಬದಲಿಗೆ ಗ್ರೇಡ್‌ ನೀಡುವುದಕ್ಕೆ ಮುಂದಾಗಿರುವ ರಾಜ್ಯ ಸರಕಾರದ ಪ್ರಸ್ತಾವ ಪ್ರಶ್ನಿಸ

1 Apr 2026 7:56 pm
Kalaburagi | ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ನಿಮಿತ್ತ ಎ.10ರಿಂದ ಅರಿವು ಉತ್ಸವ: ಹನುಮಂತ ಇಟಗಿ

ಕಲಬುರಗಿ : ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ 135ನೇ ಜಯಂತಿ ಅಂಗವಾಗಿ ನಗರದ ಹೀರಾಪುರ ಕ್ರಾಸ್ ಸಮೀಪ ಎ.10ರಿಂದ ಆರು ದಿನಗಳ ಕಾಲ “ಅಂಬೇಡ್ಕರ್ ಅರಿವು ಉತ್ಸವ”ವನ್ನು ಆಯೋಜಿಸಲಾಗಿದೆ ಎಂದು ಜಯಂತ್ಯೋತ್ಸವ ಸಮಿತಿಯ ಜಿಲ್ಲ

1 Apr 2026 7:55 pm
ವಸತಿ ನಿಲಯಗಳ ವಿದ್ಯಾರ್ಥಿಗಳಿಗೆ ಮಾದಕದ್ರವ್ಯ ಪರೀಕ್ಷೆ ನಡೆಸಿ: ಉಡುಪಿ ಡಿಸಿ ಸ್ವರೂಪಾ ಸೂಚನೆ

ಉಡುಪಿ, ಎ.1: ಜಿಲ್ಲಾ ಆಸ್ಪತ್ರೆ, ಸಾರ್ವಜನಿಕ ಆಸ್ಪತ್ರೆ ಮತ್ತು ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ‘ಡ್ರಗ್ ಟೆಸ್ಟ್ ಕಿಟ್’ಗಳನ್ನು ಕಡ್ಡಾಯ ವಾಗಿ ದಾಸ್ತಾನು ಇರಿಸಿಕೊಳ್ಳಬೇಕು. ಅದೇ ರೀತಿ ವಸತಿ ನಿಲಯಗಳ ವಿದ್ಯಾರ್ಥಿಗಳಿಗೂ ಮಾದಕ

1 Apr 2026 7:54 pm
ಮಹಿಳಾ ಹಕ್ಕುಗಳಿಗಾಗಿ ಕಲಬುರಗಿಯಲ್ಲಿ ವಿವಿಧ ಸಂಘಟನೆಗಳಿಂದ ಬೃಹತ್ ಪ್ರತಿಭಟನೆ

ಕಲಬುರಗಿ : ಸಿಐಟಿಯು, ಕರ್ನಾಟಕ ಪ್ರಾಂತ ರೈತ ಸಂಘ, ಕೃಷಿ ಕೂಲಿಕಾರರ ಸಂಘ, ಜನವಾದಿ ಮಹಿಳಾ ಸಂಘಟನೆ, ಭಾರತ ವಿದ್ಯಾರ್ಥಿ ಫೆಡರೇಷನ್ ಹಾಗೂ ಡಿವೈಎಫ್‌ಐ ಜಿಲ್ಲಾ ಸಮಿತಿಗಳ ನೇತೃತ್ವದಲ್ಲಿ 118ನೇ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಅಂ

1 Apr 2026 7:51 pm
Chandigarh | BJP ಕಚೇರಿ ಬಳಿ ಸ್ಫೋಟ; ಕಚ್ಚಾ ಬಾಂಬ್ ಎಸೆದು ಪರಾರಿ

ಚಂಡೀಗಢ: ಇಲ್ಲಿನ ಸೆಕ್ಟರ್ 37ರಲ್ಲಿ ಇರುವ ಪಂಜಾಬ್ ಬಿಜೆಪಿ ಕಚೇರಿಯ ಬಳಿ ಬುಧವಾರ ಸಂಜೆ ಸ್ಫೋಟ ಸಂಭವಿಸಿದ್ದು, ಯಾವುದೇ ಗಾಯಗಳ ವರದಿ ಆಗಿಲ್ಲ ಎಂದು India Today ವರದಿ ಮಾಡಿದೆ. ಸಂಜೆ ಸುಮಾರು 5 ಗಂಟೆ ವೇಳೆಗೆ ಸ್ಫೋಟದ ಶಬ್ದ ಕೇಳಿಬಂದಿದೆ. ಪ

1 Apr 2026 7:48 pm
ಕಲಬುರಗಿ | ಕುಡಿಯುವ ನೀರಿನ ಸಮಸ್ಯೆಯಾಗದಂತೆ ಎಚ್ಚರಿಕೆ ವಹಿಸಿ : ಭಂವಾರ್‌ ಸಿಂಗ್ ಮೀನಾ

ಕಲಬುರಗಿ: ಬೇಸಿಗೆ ಕಾಲದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವ ಉದ್ದೇಶದಿಂದ ಜಿಲ್ಲಾ ಪಂಚಾಯತ್ ಸಿಇಓ ಭಂವಾರ ಸಿಂಗ್ ಮೀನಾ ಬುಧವಾರ ಆಳಂದ ತಾಲೂಕಿನ ವಿವಿಧ ಗ್ರಾಮಗಳಿಗೆ ಭೇಟಿ ನ

1 Apr 2026 7:46 pm
ಸೇಡಂ | ಅನಧಿಕೃತ ಮದ್ಯ ಮಾರಾಟ ನಿಯಂತ್ರಣಕ್ಕೆ ಆಗ್ರಹ

ಸೇಡಂ: ತಾಲೂಕಿನ ಕೋಲಕುಂದಾ ಗ್ರಾಮದಲ್ಲಿ ಅನಧಿಕೃತ ಮದ್ಯ ಮಾರಾಟ ನಡೆಯುತ್ತಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಜಯ ಕರ್ನಾಟಕ ಸಂಘಟನೆ ಕಾರ್ಯಕರ್ತರು ಅಬಕಾರಿ ಇಲಾಖೆಗೆ ದೂರು ಸಲ್ಲಿಸಿದ್ದಾರೆ. ಕೋಲಕುಂದಾ ಗ್ರಾಮದ ನಿವಾಸಿ ರಮೇಶ್

1 Apr 2026 7:43 pm
ವಾಡಿ | ಮಕ್ಕಳನ್ನು ಶಿಕ್ಷಿತರನ್ನಾಗಿ ಮಾಡಬೇಕು : ಮುತ್ತುರಾಜ

ವಾಡಿ : ಡಾ. ಬಿ.ಆರ್. ಅಂಬೇಡ್ಕರ್ ಅವರು ಶಿಕ್ಷಣದ ಮೂಲಕವೇ ಜಗತ್ತಿಗೆ ಮಾದರಿಯಾದ ಸಂವಿಧಾನ ರಚಿಸಲು ಸಾಧ್ಯವಾಯಿತು ಎಂದು ಸವಿತಾ ಸಮಾಜದ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಮುತ್ತುರಾಜ್ ಹೇಳಿದರು. ಸ್ಥಳೀಯ ಸವಿತಾ ಸಮಾಜದ ವತಿಯಿಂದ ಆ

1 Apr 2026 7:41 pm
Bengaluru | ಮಹಿಳೆಗೆ ಲೈಂಗಿಕ ಕಿರುಕುಳ ಆರೋಪ: ನರ್ಸಿಂಗ್ ಕೌನ್ಸಿಲ್ ರಿಜಿಸ್ಟ್ರಾರ್ ಬಂಧನ

ಬೆಂಗಳೂರು : ಮಹಿಳೆಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪದ ಮೇಲೆ ಕರ್ನಾಟಕ ರಾಜ್ಯ ನರ್ಸಿಂಗ್‌ ಕೌನ್ಸಿಲ್ ರಿಜಿಸ್ಟ್ರಾರ್ ಮಲ್ಲು ಎಂಬಾತನನ್ನು ಇಲ್ಲಿನ ಉಪ್ಪಾರಪೇಟೆ ಠಾಣಾ ಪೊಲೀಸರು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ. ಇಲ್ಲಿ

1 Apr 2026 7:39 pm
Kalaburagi | ಜಗಜೀವನ ರಾಮ್, ಡಾ.ಅಂಬೇಡ್ಕರ್ ಜಯಂತಿ ವಿಜೃಂಭಣೆಯಿಂದ ಆಚರಣೆಗೆ ಸಿದ್ಧತೆ : ಡಿಸಿ ಫೌಝಿಯಾ ತರನ್ನುಮ್

ಕಲಬುರಗಿ : ಹಸಿರು ಕ್ರಾಂತಿಯ ಹರಿಕಾರ ಹಾಗೂ ಮಾಜಿ ಉಪ ಪ್ರಧಾನಮಂತ್ರಿ ಡಾ.ಬಾಬು ಜಗಜೀವನ ರಾಮ್ ಅವರ 119ನೇ ಜಯಂತಿ ಮತ್ತು ಭಾರತ ರತ್ನ, ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ 135ನೇ ಜಯಂತಿಯನ್ನು ಜಿಲ್ಲೆಯಾದ್ಯಂತ ವಿಜೃಂಭಣೆಯ

1 Apr 2026 7:37 pm
ಕರ್ನಾಟಕ ಟೈಲರ್ ಅಸೋಷಿಯೇಷನ್‌ನ ಜಂಟಿ ಕಾರ್ಯದರ್ಶಿಯಾಗಿ ಕಂಪ್ಲಿಯ ಜಡೇಶ್ ಹಿರೇಮಠ ಆಯ್ಕೆ

ಬಳ್ಳಾರಿ/ಕಂಪ್ಲಿ : ಇತ್ತೀಚೆಗೆ ಮಂಗಳೂರಿನಲ್ಲಿ ನಡೆದ ಕರ್ನಾಟಕ ಟೈಲರ್ ಅಸೋಷಿಯೇಷನ್ ರಾಜ್ಯ ಸಮಿತಿ ಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದ್ದು, ರಾಜ್ಯ ಸಮಿತಿಯ ಜಂಟಿ ಕಾರ್ಯದರ್ಶಿಯಾಗಿ ಕಂಪ್ಲಿಯ ಜಡೇಶ್ ಹಿರೇ

1 Apr 2026 7:30 pm
ಮೊಬೈಲ್ ಮೂಲಕ ಸ್ವಯಂ ಗಣತಿ ದಾಖಲಾತಿ ನೀಡಿದ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್

ಬೆಂಗಳೂರು : ಕೇಂದ್ರ ಸರಕಾರ ಹಮ್ಮಿಕೊಂಡಿರುವ ಜನಗಣತಿ 2027ರ ಅಂಗವಾಗಿ ಸ್ವಯಂ ಗಣತಿ ವ್ಯವಸ್ಥೆ ಪರಿಚಯಿಸಿದ್ದು, ಬುಧವಾರ ಸರಕಾರದ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ಅವರು ತಮ್ಮ ಮೊಬೈಲ್ ಮೂಲಕ ಸ್ವಯಂ ಗಣತಿ ದಾಖಲಾತಿ ಪೂರ್ಣಗ

1 Apr 2026 7:29 pm
ಉಡುಪಿ ಮಲಬಾರ್ ಗೋಲ್ಡ್‌ನ ಹಫೀಝ್ ರೆಹಮಾನ್‌ಗೆ ಬೀಳ್ಕೊಡುಗೆ

ಉಡುಪಿ, ಎ.1: ಉಡುಪಿ ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್ ಶಾಖೆಯಲ್ಲಿ ಸ್ಟೋರ್ ಹೆಡ್ ಆಗಿ 13 ವರ್ಷಗಳ ಕಾಲ ಸೇವೆ ಸಲ್ಲಿಸಿ ಇದೀಗ ವರ್ಗಾವಣೆಗೊಂಡ ಹಫೀಝ್ ರೆಹಮಾನ್ ಅವರಿಗೆ ಬೀಳ್ಕೊಡುಗೆ ಸಮಾರಂಭ ಬುಧವಾರ ಜರಗಿತು. ಉಡುಪಿ ಶಾಖೆಯ ಬೆಳವಣಿ

1 Apr 2026 7:16 pm
ಎ.3ರಂದು ವಾರ್ಷಿಕ ಸುನ್ನಿ ಇಜ್ತಿಮಾ

ಉಡುಪಿ, ಎ.1: ಸುನ್ನೀ ದಾವತೇ ಇಸ್ಲಾಮಿ ಉಡುಪಿ ಜಿಲ್ಲಾ ಸಮಿತಿ ವತಿಯಿಂದ ವಾರ್ಷಿಕ ಸುನ್ನಿ ಇಜ್ತಿಮಾ ಎ.3ರಂದು ಸಂಜೆ 4.30ರಿಂದ ರಾತ್ರಿ 10ಗಂಟೆವರೆಗೆ ಹೂಡೆ ದಾರುಸ್ಸಲಾಮ್ ಶಾಲಾ ವಠಾರದಲ್ಲಿ ಜರಗಲಿದೆ. ಮುಖ್ಯ ಅತಿಥಿಗಳಾಗಿ ಮುಂಬೈ ಸುನ್

1 Apr 2026 7:14 pm
ಚಕ್ರಪಾಣಿ ಅಡಿಗ

ಬ್ರಹ್ಮಾವರ, ಎ.1: ವಾಣಿಜ್ಯ ತೆರಿಗೆ ಇಲಾಖೆಯ ನಿವೃತ್ತ ವಾಣಿಜ್ಯ ತೆರಿಗೆ ಅಧಿಕಾರಿ ಚಕ್ರಪಾಣಿ ಅಡಿಗ (76) ಸಾಸ್ತಾನದ ಸ್ವಗೃಹದಲ್ಲಿ ಬುಧವಾರ ಹೃದಯಘಾತದಿಂದ ನಿಧನರಾದರು. ಸಾಸ್ತಾನದ ಶ್ರೀಲಕ್ಷ್ಮಿ ಜನಾರ್ದನ ದೇವಸ್ಥಾನದ ಮೊಕ್ತೇಸರ

1 Apr 2026 7:09 pm
‘ಬೆಲೆ ಏರಿಕೆ’ ದುಬಾರಿಯಾಯ್ತು ಕರ್ನಾಟಕಕ್ಕೆ : ಕೇಂದ್ರ ಸರಕಾರದ ವಿರುದ್ಧ ಸಿಎಂ, ಡಿಕೆಶಿ, ಸುರ್ಜೇವಾಲ ಆಕ್ರೋಶ

ಬೆಂಗಳೂರು : ಕೇಂದ್ರದ ಮೋದಿ ನೇತೃತ್ವದ ಸರಕಾರ ಮತ್ತು ಬಿಜೆಪಿಯು ಕರ್ನಾಟಕ ರಾಜ್ಯದ ಹಾಗೂ ಭಾರತ ದೇಶದ ಜನರು ಹಿಂದೆಂದೂ ಕಾಣದ ರೀತಿಯಲ್ಲಿ ‘ಜೇಬುಗಳ್ಳತನ'ವನ್ನು ಆರಂಭಿಸಿದೆ. ಬಿಜೆಪಿ ‘ಅಚ್ಚೇ ದಿನ್' ಭರವಸೆ ನೀಡಿತು. ಆದರೆ, ಇದೀಗ ನ

1 Apr 2026 7:07 pm
ಎ.3ರಿಂದ ಇಂದ್ರಾಳಿ ಶ್ರೀಮುಖ್ಯಪ್ರಾಣ, ನಾಗದೇವರ ಪುನಃ ಪ್ರತಿಷ್ಠಾ ಬ್ರಹ್ಮಕಲಶೋತ್ಸವ

ಉಡುಪಿ, ಎ.1: ಇಂದ್ರಾಳಿ ಶ್ರೀಪಂಚದುರ್ಗಾಪರಮೇಶ್ವರಿ ದೇವಾ ಲಯಕ್ಕೆ ಹೊಂದಿಕೊಂಡು ಕಾನನದ ಮಧ್ಯೆ ಇಂದ್ರಾಣಿ ತೀರ್ಥದ ಉಗಮ ಸ್ಥಾನದಲ್ಲಿರುವ ಆಂಜನೇಯ ದೇವರ ಗುಡಿ ಮತ್ತು ನಾಗದೇವರ ಪುನಃ ಪ್ರತಿಷ್ಠೆ ಹಾಗೂ ಬ್ರಹ್ಮಕಲಶೋತ್ಸವ ಕಾರ್ಯ

1 Apr 2026 7:06 pm
‘ರಾಜ್ಯದ ಆರ್ಥಿಕ ಸ್ಥಿತಿ’ ಬಹಿರಂಗ ಚರ್ಚೆಗೆ ಬನ್ನಿ: ಸಿಎಂಗೆ ವಿಜಯೇಂದ್ರ ಆಹ್ವಾನ

ಬೆಂಗಳೂರು : ‘ಸಿಎಂ ಸಿದ್ದರಾಮಯ್ಯನವರೇ, ನಿಮ್ಮ ಆರ್ಥಿಕ ಸ್ಥಿತಿ ಸುಸ್ಥಿತಿಯಲ್ಲಿದ್ದರೆ, ಬನ್ನಿ ಪ್ರತಿಜಿಲ್ಲೆಗೂ ಹೋಗೋಣ. ಬಹಿರಂಗ ವೇದಿಕೆಯಲ್ಲಿ ನಿಂತು ನಿಮ್ಮ ಯೋಜನೆಗಳು ಎಷ್ಟು ಜನರಿಗೆ ತಲುಪಿವೆ, ರೈತರು ಮತ್ತು ಶ್ರಮಿಕ ವರ

1 Apr 2026 6:51 pm
ನೆತನ್ಯಾಹು ಪುತ್ರನನ್ನು ಗಡೀಪಾರು ಮಾಡಿ ಯುದ್ಧಕ್ಕೆ ಕಳುಹಿಸಬೇಕು: ಟ್ರಂಪ್ ಮಾಜಿ ಸಲಹೆಗಾರ ಬ್ಯಾನನ್ ಹೇಳಿಕೆ

ವಾಷಿಂಗ್ಟನ್/ಮಿಯಾಮಿ, ಎ. 1: ಇಸ್ರೇಲ್ ನ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಪುತ್ರ ಯೈರ್ ನೆತನ್ಯಾಹು ಅವರನ್ನು ಅಮೆರಿಕದಿಂದ ಗಡೀಪಾರು ಮಾಡಿ ಇರಾನ್ ವಿರುದ್ಧ ನಡೆಯುತ್ತಿರುವ ಯುದ್ಧದ ಮುಂಚೂಣಿಗೆ ಕಳುಹಿಸಬೇಕು ಎಂದು ಅಮೆರಿಕ

1 Apr 2026 6:04 pm
ಕುಕನೂರು ಪೊಲೀಸ್ ಠಾಣೆಗೆ ನೂತನ ಪಿಎಸ್‌ಐ ಆಗಿ ಎಸ್.ಪಿ.ನಾಯಕ ಅಧಿಕಾರ ಸ್ವೀಕಾರ

ಕುಕನೂರು : ಪಟ್ಟಣದ ಕುಕನೂರು ಪೊಲೀಸ್ ಠಾಣೆಗೆ ಬುಧವಾರ ನೂತನ ಪಿಎಸ್‌ಐ ಆಗಿ ಎಸ್.ಪಿ.ನಾಯಕ ಅವರು ಅಧಿಕಾರ ಸ್ವೀಕರಿಸಿದರು. ಈ ಹಿಂದೆ ಅವರು ಬೇವೂರ್ ಪೊಲೀಸ್ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಇದೀಗ ಕುಕನೂರು ಠಾಣೆಗೆ ವರ್ಗ

1 Apr 2026 5:54 pm
Koppal | ಕರ್ತವ್ಯ ಲೋಪ ಆರೋಪ : ಮುನಿರಾಬಾದ್ ಠಾಣೆಯ ಪಿಎಸ್‌ಐ ಅಮಾನತು

ಕೊಪ್ಪಳ : ಆಡಳಿತಾತ್ಮಕ ವಿಚಾರದಲ್ಲಿ ಸಮರ್ಪಕವಾಗಿ ಕೆಲಸ ನಿರ್ವಹಿಸದ ಹಿನ್ನೆಲೆಯಲ್ಲಿ ಮುನಿರಾಬಾದ್ ಪೊಲೀಸ್ ಠಾಣೆಯ ಪಿಎಸ್‌ಐ ಸುನೀಲ್ ಅವರನ್ನು ಅಮಾನತು ಮಾಡಲಾಗಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮ್ ಅರಸಿದ್ಧಿ ಅವರು

1 Apr 2026 5:51 pm
ಶಿಶು, ತಾಯಿ ಮರಣ ಪ್ರಮಾಣ ಕಡಿಮೆ ಇರುವ ಸಮಾಜವೇ ನಿಜವಾದ ಆರೋಗ್ಯವಂತ ಸಮಾಜ: ಡಾ.ತಿಮ್ಮಯ್ಯ

ಕೆ.ಎಸ್.ಹೆಗ್ಡೆ ಆಸ್ಪತ್ರೆಯಲ್ಲಿ ʼಆಶಾ ಸಬಲೀಕರಣ: ಸುರಕ್ಷಿತ ತಾಯಂದಿರು, ಆರೋಗ್ಯವಾದ ಶಿಶುಗಳುʼ ಕಾರ್ಯಕ್ರಮ

1 Apr 2026 5:43 pm
AI ಸೈಕೊಫ್ಯಾನ್ಸಿ ಹರಡುತ್ತಿರುವ ಚಾಟ್‌ಬಾಟ್‌ಗಳು; ಅಧ್ಯಯನ ಏನು ಹೇಳುತ್ತದೆ?

ಸ್ಟ್ಯಾನ್ಫೋರ್ಡ್ ವಿಶ್ವವಿದ್ಯಾಲಯದ ಸಂಶೋಧಕರು ನಡೆಸಿದ ಹೊಸ ಅಧ್ಯಯನವು AI ಸೈಕೊಫ್ಯಾನ್ಸಿ ಎಷ್ಟು ಹಾನಿಕರ ಎನ್ನುವ ಬಗ್ಗೆ ಎಚ್ಚರಿಸಿದೆ. ಕಳೆದೊಂದು ವರ್ಷದಲ್ಲಿ AI ಚಾಟ್‌ಬಾಟ್‌ಗಳು ಮತ್ತು ಅವುಗಳ ಆಧಾರವಾಗಿರುವ ದೊಡ್ಡ ಭಾಷಾ

1 Apr 2026 5:33 pm
ಇರಾನ್-ಇಸ್ರೇಲ್ ಸಂಘರ್ಷ | ಖಾಮಿನೈ ವಿಚಾರ ಉಲ್ಲೇಖಿಸಿ ಟ್ರಂಪ್–ನೆತನ್ಯಾಹು ‘ಯುದ್ಧ ಅಪರಾಧಿಗಳು` ಎಂದ ಯೋಗ ಗುರು ರಾಮದೇವ್

ಹೊಸದಿಲ್ಲಿ, ಎ. 1: ಇರಾನ್ ವಿರುದ್ಧ ನಡೆಯುತ್ತಿರುವ ಯುದ್ಧದ ನಡುವೆ ಅಮೆರಿಕ ಹಾಗೂ ಇಸ್ರೇಲ್ ವಿರುದ್ಧ ಯೋಗಗುರು ರಾಮದೇವ್ ತೀವ್ರ ಟೀಕೆ ವ್ಯಕ್ತಪಡಿಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ABP ನ್ಯೂಸ್ ಕಾರ್ಯಕ್ರಮ

1 Apr 2026 5:05 pm
ದೇಶೀಯ ಪ್ರಯಾಣ ದರಗಳ ಹೆಚ್ಚಳ ತಡೆಯಲು ವಿಮಾನ ಇಂಧನ ಬೆಲೆ ಭಾಗಶಃ ಏರಿಕೆ: ಮಾಹಿತಿ ನೀಡಿದ ಕೇಂದ್ರ ಸರಕಾರ

ಹೊಸದಿಲ್ಲಿ,ಎ.1: ಪಶ್ಚಿಮ ಏಶ್ಯಾ ಸಂಘರ್ಷದಿಂದಾಗಿ ಜಾಗತಿಕ ಕಚ್ಚಾತೈಲ ದರಗಳ ಏರಿಕೆಯ ನಡುವೆ ಭಾರತದಲ್ಲಿ ವಿಮಾನ ಇಂಧನ (ಎಟಿಎಫ್) ಬೆಲೆಯು ಬುಧವಾರ ತೀವ್ರ ಪರಿಷ್ಕರಣೆಯನ್ನು ಕಂಡಿದ್ದರೂ ಸರಕಾರವು ಪ್ರಯಾಣಿಕರನ್ನು ಟಿಕೆಟ್ ಬೆಲೆ

1 Apr 2026 4:59 pm
Kuknoor | ಅಕ್ರಮ ಮದ್ಯ ಮಾರಾಟ ವಿರೋಧಿಸಿ ಮಹಿಳೆಯರಿಂದ ದಿಢೀರ್ ಪ್ರತಿಭಟನೆ: ತಕ್ಷಣ ಕ್ರಮಕ್ಕೆ ಆಗ್ರಹ

ಕುಕನೂರು : ತಾಲ್ಲೂಕಿನ ದ್ಯಾಂಪೂರು, ಚಿಕ್ಕಬಿಡ್ನಾಳ ಹಾಗೂ ಕದ್ರೊಳ್ಳಿ ಗ್ರಾಮಗಳ ನೂರಾರು ಮಹಿಳೆಯರು ಬುಧವಾರ ಕುಕನೂರು ಪೊಲೀಸ್ ಠಾಣೆ ಎದುರು ದಿಢೀರ್ ಪ್ರತಿಭಟನೆ ನಡೆಸಿ, ಅಕ್ರಮ ಮದ್ಯ ಮಾರಾಟ ಮತ್ತು ಕುಡಿತದ ಹಾವಳಿ ತಕ್ಷಣ ನಿಲ

1 Apr 2026 4:23 pm
Davangere by-election : ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್ ಪರ ಸಿಎಂ ಸಿದ್ದರಾಮಯ್ಯ ರೋಡ್ ಶೋ

ದಾವಣಗೆರೆ : ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ತುರ್ತುಘಟ್ಟ ಗ್ರಾಮದಲ್ಲಿ ನಡೆದ ರೋಡ್ ಶೋನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪಾಲ್ಗೊಂಡು, ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್ ಶಾಮನೂರು ಪರವಾಗಿ ಮತಯಾಚನೆ ಮಾಡಿದರು.

1 Apr 2026 4:15 pm
ಕನ್ನಡದ ಮಕ್ಕಳಿಗೆ ಮೂರನೇ ಭಾಷೆಯ ಹೊರೆಯಿಂದ ಮುಕ್ತಿ

ಎಸೆಸೆಲ್ಸಿ ತೃತೀಯ ಭಾಷೆ ಪಾಸ್-ಫೇಲ್ ರದ್ದು, ಗ್ರೇಡಿಂಗ್ ಪದ್ಧತಿ ಜಾರಿ

1 Apr 2026 4:07 pm
B.C Road | ಸೈಕಲ್‌ಗೆ ಪಿಕಪ್ ಢಿಕ್ಕಿ; ಸವಾರ ಮೃತ್ಯು

ಬಂಟ್ವಾಳ : ಸೈಕಲ್ ಸವಾರನಿಗೆ ಪಿಕಪ್ ಢಿಕ್ಕಿ ಹೊಡೆದ ಪರಿಣಾಮ ಸೈಕಲ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಬಿ.ಸಿ.ರೋಡ್ ಕೈಕಂಬದಲ್ಲಿ ಬುಧವಾರ ಬೆಳಗ್ಗೆ ನಡೆದಿದೆ. ಮೃತ ಸೈಕಲ್ ಸವಾರನನ್ನು ಶಾಂತಿ ಅಂಗಡಿ ನಿವಾಸಿ ಗಾಡ್ವಿನ್ (45) ಎ

1 Apr 2026 4:07 pm
Ballari | ಬೇಸಿಗೆ ನೀರಿನ ಸಮಸ್ಯೆ ತಡೆಗೆ ಸಂಡೂರಿನಲ್ಲಿ ಸಜ್ಜು: ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ

ಸಂಡೂರು (ಬಳ್ಳಾರಿ) : ಬೇಸಿಗೆ ತೀವ್ರಗೊಳ್ಳುತ್ತಿರುವ ಹಿನ್ನೆಲೆ ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ಕೊರತೆ ಉಂಟಾಗದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು ಸಂಡೂರು ತಾಲೂಕಿನ ತಾಲೂಕು ಸಭಾಂಗಣದಲ್ಲಿ ಸಭೆ ನಡೆಯ

1 Apr 2026 4:02 pm
ʼಕೇಂದ್ರ ಸರಕಾರಕ್ಕಿಂತ ನಮ್ಮ ಆರ್ಥಿಕ ಸ್ಥಿತಿ ಉತ್ತಮವಾಗಿದೆʼ : ವಿಜಯೇಂದ್ರಗೆ ಸಿಎಂ ಸಿದ್ದರಾಮಯ್ಯ ತಿರುಗೇಟು

ಬೆಂಗಳೂರು : ವಿಜಯೇಂದ್ರ ಅವರೇ, ಕರ್ನಾಟಕದ ಆರ್ಥಿಕ ಸ್ಥಿತಿ ನಿಮ್ಮ ಪಕ್ಷದ ಆಡಳಿತ ಇರುವ ಕೇಂದ್ರ ಸರಕಾರಕ್ಕಿಂತಲೂ ಉತ್ತಮ ಸ್ಥಿತಿಯಲ್ಲಿದೆ. ನಮ್ಮ ಈ ವರ್ಷದ ನಮ್ಮ ಬಜೆಟ್ ಗಾತ್ರ ರೂ.4,48,004 ಕೋಟಿಗಳಾಗಿದ್ದು, ಇದು ಕಳೆದ ವರ್ಷದ ಬಜೆಟ್

1 Apr 2026 3:15 pm
ಕೆಯುಡಬ್ಲ್ಯೂಜೆ 2024ನೇ ಸಾಲಿನ ವಾರ್ಷಿಕ ಪ್ರಶಸ್ತಿ ಘೋಷಣೆ; 4 ಜನ ಪತ್ರಕರ್ತರಿಗೆ ಪ್ರಶಸ್ತಿ

ಯಾದಗಿರಿ: ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ(ಕೆಯುಡಬ್ಲ್ಯೂಜೆ)ದ 2024ನೇ ಸಾಲಿನ ವಾರ್ಷಿಕ ಪ್ರಶಸ್ತಿ ಜಿಲ್ಲೆಯ ನಾಲ್ವರು ಪತ್ರಕರ್ತರಿಗೆ ಪ್ರಶಸ್ತಿ ಲಭಿಸಿದೆ ಎಂದು ಸಂಘದ ಜಿಲ್ಲಾಧ್ಯಕ್ಷ ಮಲ್ಲಪ್ಪ ಸಂಕೀನ್ ಹೇಳಿದರು. ಈ ಕುರ

1 Apr 2026 3:04 pm
Belagavi | ಗ್ಯಾಸ್ ಸಿಲಿಂಡರ್ ಸಂಕಷ್ಟಕ್ಕೆ ಕಂಗಾಲಾದ ಜನರು; ಎಂ.ಕೆ.ಹುಬ್ಬಳ್ಳಿಯಲ್ಲಿ ರಸ್ತೆ ತಡೆ ಪ್ರತಿಭಟನೆ

ಬೆಳಗಾವಿ : ಜಿಲ್ಲೆಯ ಕಿತ್ತೂರು ತಾಲೂಕಿನ ಎಂ.ಕೆ.ಹುಬ್ಬಳ್ಳಿ ಪಟ್ಟಣದಲ್ಲಿ ಗ್ಯಾಸ್ ಸಿಲಿಂಡರ್ ಸಮಸ್ಯೆ ತೀವ್ರಗೊಂಡ ಹಿನ್ನೆಲೆಯಲ್ಲಿ ಸ್ಥಳೀಯರು ರಸ್ತೆ ತಡೆದು ಪ್ರತಿಭಟನೆ ನಡೆಸಿದರು. ಗ್ಯಾಸ್ ಸಿಲಿಂಡರ್ ಏಜೆನ್ಸಿಯ ವಿರುದ್ಧ

1 Apr 2026 2:57 pm
ಪ್ರೀಮಿಯಂ ಪೆಟ್ರೋಲ್ ಬೆಲೆ 160ರೂ.ಗೆ ಏರಿಕೆ: ಜೆಟ್ ಇಂಧನ ದರದಲ್ಲಿ ಶೇ.8.5ರಷ್ಟು ಏರಿಕೆ

ಹೊಸದಿಲ್ಲಿ: ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ ಪ್ರೀಮಿಯಂ ಪೆಟ್ರೋಲ್, ಡೀಸೆಲ್ ದರವನ್ನು ಏರಿಕೆ ಮಾಡಿದೆ. ಇದೇ ವೇಳೆ ದೇಶೀಯ ವಿಮಾನಯಾನ ಸಂಸ್ಥೆಗಳಿಗೆ ಮಾಡಲಾಗಿದ್ದ ಎಟಿಎಫ್ ಬೆಲೆ ಏರಿಕೆಯನ್ನು ಹಿಂಪಡೆದು, ಉಳಿದಂತೆ ಎಟ

1 Apr 2026 2:53 pm
1 Apr 2026 2:48 pm
ಪರವಾನಗಿ ದುರುಪಯೋಗಿಸಿ ಅಕ್ರಮ ಮರಳು ದಂಧೆ

ಟ್ರಾಕ್ಟರ್, ಟಿಪ್ಪರ್‌ಗಳ ಮೂಲಕ ನಿರಂತರ ಸಾಗಣೆ; ಅಧಿಕಾರಿಗಳ ಮೌನಕ್ಕೆ ಜನರ ಕಿಡಿ

1 Apr 2026 2:24 pm
ಘನತ್ಯಾಜ್ಯ ಅಸಮರ್ಪಕ ನಿರ್ವಹಣೆ : ಜನಶಿಕ್ಷಣ ಟ್ರಸ್ಟ್‌ನಿಂದ ಮಂಗಳೂರು ವಿವಿಗೆ ಪತ್ರ

ಮಂಗಳೂರು, ಎ.1: ಮಂಗಳೂರು ವಿಶ್ವವಿದ್ಯಾನಿಲಯದ ವ್ಯಾಪ್ತಿಯಲ್ಲಿ ಘನತ್ಯಾಜ್ಯ ನಿರ್ವಹಣಾ ಘಟಕ ಸ್ಥಾಪಿಸಿ ಕ್ರಮ ಕೈಗೊಳ್ಳುವ ನಿರ್ಣಯದ ಹೊರತಾಗಿಯೂ ತ್ಯಾಜ್ಯ ಸುಡುತ್ತಿರುವ ಬಗ್ಗೆ ಸ್ಥಳೀಯರು ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೋ ಮ

1 Apr 2026 2:08 pm
Chikkamagaluru | ಹಿಟ್ ಆ್ಯಂಡ್ ರನ್ ಕೇಸ್; ವ್ಯಕ್ತಿ ಮೃತ್ಯು

ಸಹಾಯಕ್ಕೆ ಅಂಗಲಾಚಿದರೂ ಸ್ಥಳದಿಂದ ಪರಾರಿಯಾದ ಆಟೋ ಚಾಲಕ ಸುರೇಂದ್ರ ಶೆಟ್ಟಿ

1 Apr 2026 1:50 pm
ಫಾರ್ಮ್–6 ಸಲ್ಲಿಕೆ ವಿವಾದ: ಕೋಲ್ಕತ್ತಾದ ಸಿಇಒ ಕಚೇರಿ ಎದುರು TMC - BJP ಕಾರ್ಯಕರ್ತರ ನಡುವೆ ಘರ್ಷಣೆ

ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಮತದಾರರ ಪಟ್ಟಿಗೆ ಹೊಸ ಹೆಸರುಗಳನ್ನು ಸೇರಿಸಲು ಬಳಸುವ ಫಾರ್ಮ್–6 ಅನ್ನು ಬಿಜೆಪಿ ಬೃಹತ್ ಪ್ರಮಾಣದಲ್ಲಿ ಸಲ್ಲಿಸುತ್ತಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ, ಮಂಗಳವಾರ ಕೋಲ್ಕತ್ತಾದ ಮುಖ್ಯ ಚುನಾ

1 Apr 2026 1:14 pm
ನಿಗದಿತ ಸಮಯದಲ್ಲಿ ‘ಜೆಜೆಎಂ ಕಾಮಗಾರಿ’ ಅನುಷ್ಠಾನಗೊಳಿಸದ ರಾಜ್ಯ ಸರಕಾರ

ಕೈ ತಪ್ಪಿದ 13 ಸಾವಿರ ಕೋಟಿ ರೂ.ಗೂ ಅಧಿಕ ಕೇಂದ್ರದ ಅನುದಾನ

1 Apr 2026 12:56 pm
ಹಿಂದಿ ಕಲಿಕೆಯ ಹೇರಿಕೆ: ಕನ್ನಡ ರಾಷ್ಟ್ರೀಯತೆಯನ್ನು ಹಿಂದಿ-ಹಿಂದೂ ಸಾಮ್ರಾಜ್ಯಶಾಹಿಗೆ ಬಲಿಕೊಡುವ ಹುನ್ನಾರ

ಹಿಂದಿ ಕಡ್ಡಾಯ ತೇರ್ಗಡೆಯ ನಿಯಮವನ್ನು ಕಾಂಗ್ರೆಸ್ ತೆಗೆದುಹಾಕಿದ್ದರೂ ಭಾರತವನ್ನು ನಿಜವಾಗಿ ಬಹುಜನರ ಭಾರತ ಮತ್ತು ಬಹುತ್ವ ಭಾರತವನ್ನಾಗಿ ರೂಪಿಸುವುದು ಕಾಂಗ್ರೆಸ್‌ಗೂ ಅಪಥ್ಯವೇ. ಆದ್ದರಿಂದಲೇ ಹಿಂದಿ ಹೇರಿಕೆಯಿಂದ ಕನ್ನಡವ

1 Apr 2026 12:48 pm
1 Apr 2026 12:40 pm
ನಿಮ್ಮನ್ನು ಕೆಲಸದಿಂದ ತೆಗೆದು ಹಾಕಲಾಗಿದೆ: ಇಮೇಲ್‌ನಲ್ಲಿ ಶಾಕ್ ನೀಡಿದ Oracle!

ಭಾರತದಲ್ಲಿ 12,000ಕ್ಕೂ ಹೆಚ್ಚು ಉದ್ಯೋಗಿಗಳಿಗೆ ಹೊಡೆತ; ಜಾಗತಿಕವಾಗಿ 30,000ಕ್ಕೂ ಹೆಚ್ಚು ಜನರ ಮೇಲೆ ಪರಿಣಾಮ

1 Apr 2026 12:37 pm
ಸಂಪಾದಕೀಯ | ಐಪಿಎಲ್ ಉಚಿತ ಟಿಕೆಟ್‌ಗಳಿಗೆ ಪ್ರತಿಯಾಗಿ ಸರಕಾರ ಕೊಟ್ಟದ್ದೇನು?

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

1 Apr 2026 12:25 pm
ವಾಣಿಜ್ಯ LPG ಸಿಲಿಂಡರ್‌ ದರದಲ್ಲಿ 195.5 ರೂ. ಏರಿಕೆ : ಹೋಟೆಲ್, ರೆಸ್ಟೋರೆಂಟ್ ಮಾಲಕರಿಗೆ ಶಾಕ್‌

ಹೊಸದಿಲ್ಲಿ: ಪಶ್ಚಿಮ ಏಶ್ಯಾ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಬುಧವಾರ ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್ ದರವನ್ನು 195.5 ರೂ.ನಷ್ಟು ಏರಿಕೆ ಮಾಡಲಾಗಿದೆ. ಇದರಿಂದ ಹೋಟೆಲ್, ರೆಸ್ಟೋರೆಂಟ್ ಹಾಗೂ ಸಣ್ಣಪುಟ್ಟ ವ್ಯಾಪಾರಸ್ಥರಿಗೆ ಸ

1 Apr 2026 12:15 pm
ಮಧ್ಯಪ್ರಾಚ್ಯ ಸಂಘರ್ಷ| 2 ರಿಂದ 3 ವಾರಗಳಲ್ಲಿ ಯುದ್ಧ ಕೊನೆಗೊಳಿಸುವ ಸುಳಿವು ನೀಡಿದ ಡೊನಾಲ್ಡ್‌ ಟ್ರಂಪ್

ವಾಷಿಂಗ್ಟನ್: ಮಧ್ಯಪ್ರಾಚ್ಯ ಹಾಗೂ ಜಾಗತಿಕ ಇಂಧನ ಮಾರುಕಟ್ಟೆಯಲ್ಲಿ ಸಂಕಷ್ಠ ಸೃಷ್ಟಿಸಿರುವ ಇರಾನ್ ಯುದ್ಧವನ್ನು ಇನ್ನು 2 ರಿಂದ 3 ವಾರಗಳಲ್ಲಿ ಅಂತ್ಯಗೊಳಿಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಆ ಮೂಲಕ

1 Apr 2026 12:03 pm
Bidar | ಕೊಟ್ಟಿಗೆಗೆ ಬೆಂಕಿ : ಓರ್ವ ವ್ಯಕ್ತಿ, 45 ಆಡುಗಳು ಸಜೀವ ದಹನ

ಔರಾದ್ : ಆಡುಗಳನ್ನು ಕಟ್ಟಿದ್ದ ಕೊಟ್ಟಿಗೆಗೆ ಬೆಂಕಿ ತಗುಲಿದ ಪರಿಣಾಮವಾಗಿ ಕೊಟ್ಟಿಗೆಯಲ್ಲಿದ್ದ 45 ಆಡು ಹಾಗೂ ಓರ್ವ ವ್ಯಕ್ತಿ ಸಜೀವ ದಹನವಾದ ಹೃದಯವಿದ್ರಾವಕ ಘಟನೆ ತಾಲೂಕಿನ ಬೋರಾಳ್ ಗ್ರಾಮದಲ್ಲಿ ಮಂಗಳವಾರ ಸಾಯಂಕಾಲ ನಡೆದಿದೆ.

1 Apr 2026 11:55 am
ಮತ್ತೆ ಏರುಹಾದಿಯಲ್ಲಿ ಚಿನ್ನ; ಇಂದಿನ ದರವೆಷ್ಟು?

ಜಾಗತಿಕವಾಗಿ ಕೇಂದ್ರೀಯ ಬ್ಯಾಂಕ್‌ಗಳು ಚಿನ್ನವನ್ನು ಖರೀದಿಸುತ್ತಿರುವುದು ಬೆಲೆ ಏರಿಕೆಗೆ ಪ್ರಮುಖ ಕಾರಣವಾಗಿದೆ. ಮಾರ್ಚ್ ತಿಂಗಳಲ್ಲಿ ತೀವ್ರ ಕುಸಿತ ಕಂಡಿದ್ದ ಚಿನ್ನದ ದರ ತಿಂಗಳ ಅಂತ್ಯಕ್ಕೆ ಸ್ವಲ್ಪ ಚೇತರಿಸಿಕೊಂಡಿದೆ. ಮಾ

1 Apr 2026 11:47 am
ಅಮೆರಿಕ–ಇಸ್ರೇಲ್ ಜಂಟಿ ದಾಳಿ: ಇರಾನ್‌ನಲ್ಲಿ ಕನಿಷ್ಠ 10 ಮಂದಿ ಆರೋಗ್ಯ ಸಿಬ್ಬಂದಿ ಮೃತ್ಯು

ಟೆಹ್ರಾನ್, ಎ.1: ಅಮೆರಿಕ ಮತ್ತು ಇಸ್ರೇಲ್ ನಡೆಸಿದ ದಾಳಿಯಲ್ಲಿಇರಾನ್‌ನಲ್ಲಿ ಕನಿಷ್ಠ 10 ಮಂದಿ ನರ್ಸ್‌ ಗಳು ಮೃತಪಟ್ಟಿದ್ದಾರೆ ಎಂದು ಇರಾನ್‌ ನ ISNA ಸುದ್ದಿ ಸಂಸ್ಥೆ ವರದಿ ಮಾಡಿದೆ. ದಾಳಿಯ ಸಮಯದಲ್ಲಿ ನರ್ಸ್‌ಗಳು ತಮ್ಮ ಕರ್ತವ್ಯ ನಿ

1 Apr 2026 11:30 am
Mangaluru | ಜನಗಣತಿಗೆ ಪೂರ್ವಭಾವಿಯಾಗಿ ಮನೆಗಣತಿಗೆ ಸ್ಪೀಕರ್ ಯು.ಟಿ ಖಾದರ್ ಚಾಲನೆ

ಮಂಗಳೂರು: ಜನಗಣತಿಯ ಪೂರ್ವಭಾವಿಯಾಗಿ ನಡೆಯುವ ಮನೆಗಣತಿ ಕಾರ್ಯಕ್ಕೆ ನಗರದಲ್ಲಿ ಇಂದು ಸ್ಪೀಕರ್ ಯು.ಟಿ ಖಾದರ್ ಚಾಲನೆ ‌ ನೀಡಿದರು. ನಗರದ ಬಾವುಟಗುಡ್ಡೆಯಲ್ಲಿರುವ ಸ್ಪೀಕರ್ ಯು.ಟಿ. ಖಾದರ್ ಅವರ ನಿವಾಸಕ್ಕೆ ಮಂಗಳೂರು ಮಹಾನಗರಪಾಲ

1 Apr 2026 11:27 am
Mangaluru | ಜನಗಣತಿ: ಮನೆಗಣತಿಗೆ ಸ್ಪೀಕರ್ ಯು.ಟಿ ಖಾದರ್ ಚಾಲನೆ

ಮಂಗಳೂರು: ಜನಗಣತಿಯ ಪೂರ್ವಭಾವಿಯಾಗಿ ನಡೆಯುವ ಮನೆಗಣತಿ ಕಾರ್ಯಕ್ಕೆ ನಗರದಲ್ಲಿ ಇಂದು ಸ್ಪೀಕರ್ ಯು.ಟಿ ಖಾದರ್ ಚಾಲನೆ ‌ ನೀಡಿದರು. ನಗರದ ಬಾವುಟಗುಡ್ಡೆಯಲ್ಲಿರುವ ಸ್ಪೀಕರ್ ಯು.ಟಿ. ಖಾದರ್ ಅವರ ನಿವಾಸಕ್ಕೆ ಮಂಗಳೂರು ಮಹಾನಗರಪಾಲ

1 Apr 2026 11:27 am
ಕಲಬುರಗಿ : ದೇವಸ್ಥಾನದ ಬೀಗ ಮುರಿದು ಕಳ್ಳತನ; ಸಿಸಿಟಿವಿಯಲ್ಲಿ ದೃಶ್ಯ ಸೆರೆ

ಕಲಬುರಗಿ: ದೇವಸ್ಥಾನದ ಬೀಗ ಮುರಿದು ಒಳನುಗ್ಗಿದ ಕಳ್ಳನೋರ್ವ ಮೂರ್ತಿಯಲ್ಲಿದ್ದ ಆಭರಣಗಳನ್ನು ಕದ್ದೊಯ್ದ ಘಟನೆ ನಗರದ ಅಡ್ವೊಕೇಟ್ ಕಾಲೋನಿಯಲ್ಲಿ ಇರುವ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ನಡೆದಿದೆ. ಎರಡು ಚಿನ್ನದ ತಾಳಿ ಹಾಗೂ ಮಹಾಲ

1 Apr 2026 11:13 am
Uttar Pradesh| ಆಡಳಿತ ವ್ಯವಸ್ಥೆಯು ನನ್ನನ್ನು ಕಡೆಗಣಿಸಿದೆ ಎಂದು ಆರೋಪಿಸಿ IAS ಅಧಿಕಾರಿ ರಿಂಕು ಸಿಂಗ್ ರಾಹಿ ರಾಜೀನಾಮೆ

ಲಕ್ನೊ: ಉತ್ತರ ಪ್ರದೇಶದ 2022ನೇ ಬ್ಯಾಚ್ ನ ಐಎಎಸ್ ಅಧಿಕಾರಿ ರಿಂಕು ಸಿಂಗ್ ರಾಹಿ ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದು, ರಾಜ್ಯದ ಆಡಳಿತ ವ್ಯವಸ್ಥೆಯ ಕುರಿತು ಗಂಭೀರ ಪ್ರಶ್ನೆಗಳನ್ನೆತ್ತಿದ್ದಾರೆ. ನನಗೆ ದೀರ್ಘಕಾಲದಿಂದ ಯಾವ

1 Apr 2026 11:12 am
ಕೊಪ್ಪಳ : ಸಿಡಿಲು ಬಡಿದು 9 ಕುರಿಗಳು ಸಾವು

ಕೊಪ್ಪಳ: ತಾಲೂಕಿನ ಬಸಾಪುರ (ಗಿಣಿಗೇರಿ) ಗ್ರಾಮದಲ್ಲಿ ಕುರಿಗಾಹಿ ಮಾರುತಿ ಹೊಸಮನಿ ಅವರಿಗೆ ಸೇರಿದ 9 ಕುರಿಗಳು ಸಿಡಿಲು ಬಡಿದು ಸಾವಿಗೀಡಾದ ಘಟನೆ ಮಂಗಳವಾರ ಸಂಜೆ ನಡೆದಿದೆ. ಮಂಗಳವಾರ ಸಂಜೆ ಸುಮಾರು 6 ಗಂಟೆಯ ವೇಳೆಗೆ  ಗುಡುಗು ಸಹಿ

1 Apr 2026 10:58 am
ಹಂದಿಜೋಗಿ, ಹಂದಿಚಿಕ್ಕ, ಹಂದಿಗೊಲ್ಲರು

ದಕ್ಷಿಣ ಕರ್ನಾಟಕದಲ್ಲಿ ‘ಹಂದಿಜೋಗಿ’ ಎಂದು ಕರೆಯುವ ಈ ಸಮುದಾಯವನ್ನು ಉತ್ತರ ಕರ್ನಾಟಕದಲ್ಲಿ ‘ಹಂದಿಚಿಕ್ಕ’ ಮತ್ತು ‘ಹಂದಿಗೊಲ್ಲ’ ಎಂತಲೂ ಕರೆಯುತ್ತಾರೆ. ತೆಲುಗು ಭಾಷೆಯಲ್ಲಿ ಇವರನ್ನು ‘ಪಂದಿ ಜೋಗುಲು’ ಎನ್ನುತ್ತಾರೆ. ಇವರಲ

1 Apr 2026 10:21 am
ಕ್ರೈಮಿಯಾದಲ್ಲಿ ರಷ್ಯಾದ ಮಿಲಿಟರಿ ವಿಮಾನ ಪತನ: 29 ಮಂದಿ ಮೃತ್ಯು

ಕ್ರೈಮಿಯಾ, ಏ.1: ರಷ್ಯಾದ ಮಿಲಿಟರಿ ಸಾರಿಗೆ ವಿಮಾನ AN-26 ಬುಧವಾರ ಮುಂಜಾನೆ ಕ್ರೈಮಿಯಾದಲ್ಲಿ ಬಂಡೆಗೆ ಅಪ್ಪಳಿಸಿ ಪತನಗೊಂಡ ಪರಿಣಾಮ ಅದರಲ್ಲಿದ್ದ ಎಲ್ಲಾ 29 ಮಂದಿ ಮೃತಪಟ್ಟಿದ್ದಾರೆ ರಷ್ಯಾದ ಸುದ್ದಿ ಸಂಸ್ಥೆಗಳು ವರದಿ ಮಾಡಿವೆ. ರಾಡರ

1 Apr 2026 10:18 am
‘ಬ್ಯಾಚುಲರ್ ಪಾರ್ಟಿ' ಚಿತ್ರದಲ್ಲಿ ಹಾಡುಗಳ ಅನಧಿಕೃತ ಬಳಕೆ ಪ್ರಕರಣ: ರಕ್ಷಿತ್ ಶೆಟ್ಟಿಗೆ 25 ಲಕ್ಷ ರೂ. ದಂಡ ವಿಧಿಸಿದ ದಿಲ್ಲಿ ಹೈಕೋರ್ಟ್

ಹೊಸದಿಲ್ಲಿ, ಏ.1: ‘ಬ್ಯಾಚುಲರ್ ಪಾರ್ಟಿ’ ಸಿನಿಮಾದಲ್ಲಿ ಹಾಡುಗಳನ್ನು ಅನುಮತಿಯಿಲ್ಲದೆ ಬಳಸಿದ ಪ್ರಕರಣದಲ್ಲಿ ದಿಲ್ಲಿ ಹೈಕೋರ್ಟ್ ರಕ್ಷಿತ್ ಶೆಟ್ಟಿ ನೇತೃತ್ವದ ಪರಮ್ವಾಹ್ ಸ್ಟುಡಿಯೋಸ್‌ ಗೆ 25 ಲಕ್ಷ ರೂ. ಪಾವತಿಸಲು ಆದೇಶಿಸಿದೆ. MR

1 Apr 2026 10:09 am
ವಿಮಾನಕ್ಕೆ ತೆರಳಲು ಫೈನಲ್ ಪಂದ್ಯದಿಂದ ಹೊರನಡೆದ ಆಫ್ರಿಕಾ ಕ್ರಿಕೆಟಿಗ!

PC: x.com/TimesLIVE ಸೌತ್‌ ಆಫ್ರಿಕಾ: ದೇಶೀಯ ಕ್ರಿಕೆಟ್ ಟೂರ್ನಿಯ ಫೈನಲ್ ಪಂದ್ಯದ ನಡುವೆಯೇ ದಿಢೀರನೇ ಮೈದಾನದಿಂದ ನಿರ್ಗಮಿಸಿದ ದಕ್ಷಿಣ ಆಫ್ರಿಕಾ ಆಲ್ರೌಂಡರ್ ಬೆಯೆರ್ಸ್ ಸ್ವನೆಪೋಲ್ ವಿವಾದಕ್ಕೆ ಗುರಿಯಾಗಿದ್ದಾರೆ. ಕ್ರಿಕೆಟ್ ದಕ್ಷಿಣ

1 Apr 2026 8:36 am
ಟೆಕ್ಕಿಗಳಿಗೂ ತಟ್ಟಿದ ಯುದ್ಧದ ಬಿಸಿ; ತಕ್ಷಣ ದೇಶ ತೊರೆಯುವಂತೆ ಇರಾನ್ ಎಚ್ಚರಿಕೆ

ಟೆಹರಾನ್: ಮಧ್ಯಪ್ರಾಚ್ಯ ಸಂಘರ್ಷದ ಬಿಸಿ ಇದೀಗ ದೈತ್ಯ ತಂತ್ರಜ್ಞಾನ ಕಂಪನಿಗಳಿಗೂ ತಟ್ಟಿದ್ದು, ಅಮೆರಿಕದ ಪ್ರಮುಖ ತಂತ್ರಜ್ಞಾನ ಹಾಗೂ ಏರೋಸ್ಪೇಸ್ ಕಂಪನಿಗಳಿಗೆ ಇರಾನ್ ನ ರೆವಲ್ಯೂಶನರಿ ಗಾರ್ಡ್ ಕಾರ್ಪ್ಸ್ (IRGC) ಎಚ್ಚರಿಕೆ ನೀಡಿ

1 Apr 2026 7:51 am
ಬೈರೂತ್ ಮೇಲೆ ಇಸ್ರೇಲ್ ದಾಳಿ: ಏಳು ಮಂದಿ ಮೃತ್ಯು

ಟೆಹರಾನ್: ದಕ್ಷಿಣ ಬೈರೂತ್ ಮಲೆ ಇಸ್ರೇಲ್ ನಡೆಸಿದ ದಾಳಿಯಲ್ಲಿ ಕನಿಷ್ಠ ಏಳು ಮಂದಿ ಮೃತಪಟ್ಟು 24ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ಲೆಬನಾನ್ ಆರೋಗ್ಯ ಸಚಿವಾಲಯ ಪ್ರಕಟಿಸಿದೆ. ಜ್ನಾಹ್ ಪ್ರದೇಶದಲ್ಲಿ ನಡೆದ ದಾಳಿಯಲ್ಲಿ

1 Apr 2026 7:40 am
Bengaluru | ಪ್ರತಿಷ್ಠಿತ ಕಂಪೆನಿಗಳ ಹೆಸರಿನಲ್ಲಿ ನಕಲಿ ವಾಚ್‍ಗಳ ಮಾರಾಟ: ಐವರ ಬಂಧನ

ಬೆಂಗಳೂರು, ಮಾ.31: ಪ್ರತಿಷ್ಠಿತ ಕಂಪೆನಿಗಳ ಹೆಸರಿನಲ್ಲಿ ನಕಲಿ ವಾಚ್‍ಗಳನ್ನು ಮಾರಾಟ ಮಾಡುತ್ತಿದ್ದ 5 ಅಂಗಡಿಗಳ ಮೇಲೆ ಸಿಸಿಬಿ ಆರ್ಥಿಕ ಅಪರಾಧ ದಳದ ಪೊಲೀಸರು ದಾಳಿ ನಡೆಸಿ ಐವರನ್ನು ಬಂಧಿಸಿ 25 ಲಕ್ಷ ಮೌಲ್ಯದ 670 ವಾಚ್ ಹಾಗೂ 414 ಬಿಡಿ ಭ

1 Apr 2026 12:37 am
ಏಶ್ಯನ್ ಬಾಕ್ಸಿಂಗ್ ಚಾಂಪಿಯನ್ ಶಿಪ್ | ಪ್ರಿಯಾಗೆ 5:0 ಅಂತರದ ವಿಜಯ

Photo : Asian Boxing ಉಲನ್ಬಾತರ್, ಮಾ. 31: ಮಂಗೋಲಿಯದ ಉಲಾನ್ಬಾತರ್ನಲ್ಲಿ ನಡೆಯುತ್ತಿರುವ 2026ರ ಆವೃತ್ತಿಯ ಏಶ್ಯನ್ ಬಾಕ್ಸಿಂಗ್ ಚಾಂಪಿಯನ್ ಶಿಪ್ ನ ಎರಡನೇ ದಿನವಾದ ಮಂಗಳವಾರ ಭಾರತದ ಪ್ರಿಯಾ 5:0 ಅಂತರದ ವಿಜಯ ಸಾಧಿಸಿದರೆ, ಜಾದುಮಣಿ ಸಿಂಗ್ ಮಂಡೆಂ

1 Apr 2026 12:36 am
Belagavi | ಹೊಲದಲ್ಲಿ ಗಾಂಜಾ ಬೆಳೆದ ವ್ಯಕ್ತಿಯ ಬಂಧನ

ಬೆಳಗಾವಿ: ಸಮೀಪದ ಮುಗಳಿಹಾಳ ಗ್ರಾಮದ ಹೊಲದಲ್ಲಿ ಗಾಂಜಾ ಗಿಡ ಬೆಳೆದಿದ್ದ ವ್ಯಕ್ತಿಯನ್ನು ಮುರಗೋಡ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಮುಗಳಿಹಾಳ ಗ್ರಾಮದ ಸಾಬಣ್ಣಾ ಬಸಪ್ಪ ದಳವಾಯಿ ಎಂದು ಗುರುತಿಸಲಾಗಿದೆ. ಆರೋಪಿಯಿಂದ ಸು

1 Apr 2026 12:14 am
Vijayapura | ಕನ್ನೊಳ್ಳಿ ಅಪಘಾತ ಪ್ರಕರಣಕ್ಕೆ ತಿರುವು: ಯುವಕ ಆತ್ಮಹತ್ಯೆ ಶಂಕೆ

ವಿಜಯಪುರ: ಜಿಲ್ಲೆಯ ಸಿಂದಗಿ ತಾಲೂಕಿನ ಕನ್ನೊಳ್ಳಿ ಟೋಲ್‌ಗೇಟ್ ಸಮೀಪ ಮಂಗಳವಾರ ಭೀಕರ ರಸ್ತೆ ಅಪಘಾತ ಸಂಭವಿಸಿ ಬೈಕ್ ಸವಾರೊಬ್ಬರು ಸಜೀವ ದಹನಗೊಂಡ ಪ್ರಕರಣಕ್ಕೆ ಬೇರೆ ತಿರುವು ದೊರಕಿದ್ದು, ಆತ್ಯಹತ್ಮೆಯ ಶಂಕೆ ವ್ಯಕವಾಗಿದೆ. ಮೃತ

1 Apr 2026 12:10 am
ಸ್ಕ್ವಾಷ್: ಅನಾಹತ್, ಅಭಯ್ ಗೆ ಏಷ್ಯನ್ ವರ್ಷದ ಆಟಗಾರ ಪ್ರಶಸ್ತಿ

ಚೆನ್ನೈ, ಮಾ.31: ಭಾರತದ ಅಭಯ್ ಸಿಂಗ್ ಏಷ್ಯನ್ ಸ್ಕ್ವಾಷ್ ಫೆಡರೇಶನ್ (ಎಎಸ್ಎಫ್)ನಿಂದ 2025ನೇ ಸಾಲಿನ ವರ್ಷದ ಆಟಗಾರ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಮಹಿಳೆಯರ (ಜೂನಿಯರ್) ವಿಭಾಗದಲ್ಲಿ ಯುವ ಆಟಗಾರ್ತಿ ಅನಾಹತ್ ಸಿಂಗ್ ಅಗ್ರ ಗೌರವಕ್ಕ

1 Apr 2026 12:06 am
ಪತ್ರಕರ್ತ ವೆಂಕಟೇಶ ಸಂಪ ಅವರಿಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ವಾರ್ಷಿಕ ಪ್ರಶಸ್ತಿ

ಬೆಂಗಳೂರು: ಪತ್ರಕರ್ತ, ಸಂಪದ ಸಾಲು ಪತ್ರಿಕೆಯ ಸಂಪಾದಕರಾದ ವೆಂಕಟೇಶ ಎಸ್ ಸಂಪ ಅವರಿಗೆ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ KUWJ ಪ್ರಶಸ್ತಿ, ಮಂಗಳ ಎಂ ವರ್ಗೀಸ್ ಪ್ರಶಸ್ತಿಯನ್ನು ಎಪ್ರಿಲ್ 11 ಮತ್ತು 12 ರಂದು ನೆಡೆಯುವ ಬೀದ

1 Apr 2026 12:00 am
ಪತ್ನಿ ಕೊಲೆ ಪ್ರಕರಣ | LPG ಬುಕ್ಕಿಂಗ್ ನಿಂದ ಸಿಕ್ಕಿಬಿದ್ದ ಸೇನೆಯ ಮಾಜಿ ಕ್ಯಾಪ್ಟನ್!

ಭೋಪಾಲ, ಮಾ. 31: ಪತ್ನಿ ಕೊಲೆ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾದ ಬಳಿಕ ನಾಲ್ಕು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಭಾರತೀಯ ಸೇನೆಯ ಮಾಜಿ ಕ್ಯಾಪ್ಟನ್ ನನ್ನು ಬಂಧಿಸಲು ಪೊಲೀಸರಿಗೆ LPG ಸಿಲಿಂಡರ್ ಬುಕ್ಕಿಂಗ್ ನೆರವಾದ ಘಟನೆ ಮಧ್ಯಪ್ರ

31 Mar 2026 11:56 pm
ಭದ್ರತೆಗೆ ಒತ್ತು: ಚೀನಾದ ಸಿಸಿಕ್ಯಾಮರಾಗಳಿಗೆ ಭಾರತದಿಂದ ನಿರ್ಬಂಧ

ಹೈಕ್ವಿಷನ್ ಮತ್ತು ದಹುವಾಗೆ ಭಾರತದಿಂದ ಗೇಟ್‌ ಪಾಸ್

31 Mar 2026 11:53 pm
ಎರಡು ವರ್ಷ ನಮ್ಮದೇ ಸರ್ಕಾರ ಇರುತ್ತೆ, ನಾವೇ ಮುಖ್ಯಮಂತ್ರಿ ಆಗಿರ್ತೀವಿ: ಸಿಎಂ ಸಿದ್ದರಾಮಯ್ಯ

ಬಾಗಲಕೋಟೆ: ರಾಜ್ಯದಲ್ಲಿ ಇನ್ನೂ ಎರಡು ವರ್ಷ ನಮ್ಮದೇ ಸರ್ಕಾರ ಇರುತ್ತೆ. ನಾವೇ ಮುಖ್ಯಮಂತ್ರಿ ಆಗಿರ್ತೀವಿ. ಎಚ್.ವೈ.ಮೇಟಿಯವರು ಕೈಗೊಂಡ ಅಭಿವೃದ್ಧಿ ಕಾರ್ಯಗಳು ಸುಗಮವಾಗಿ ಮುಂದುವರೆಯಲು ಉಮೇಶ್ ಮೇಟಿಯವರನ್ನು ಗೆಲ್ಲಿಸಿ ಎಂದು ಮ

31 Mar 2026 11:52 pm
ಮಾರಣಾಂತಿಕ ದಾಳಿ ಪ್ರಕರಣಗಳ ದೋಷಿಗಳಿಗೆ ಗಲ್ಲು ವಿಧಿಸುವ ಮಸೂದೆಗೆ ಇಸ್ರೇಲ್ ಸಂಸತ್ ಅಸ್ತು

ಟೆಲ್ ಅವೀವ್, ಮಾ.31: ಪಶ್ಚಿಮ ದಂಡೆಯಲ್ಲಿ ಮಾರಣಾಂತಿಕ ದಾಳಿಗಳನ್ನು ನಡೆಸಿದ ಪ್ರಕರಣಗಳಲ್ಲಿ ದೋಷಿಗಳೆಂದು ಪರಿಗಣಿಸಲ್ಪಟ್ಟ ಫೆಲೆಸ್ತೀನಿಯರನ್ನು ಗಲ್ಲಿಗೇರಿಸುವುದಕ್ಕೆ ಅವಕಾಶ ನೀಡುವ ವಿವಾದಾತ್ಮಕ ಮಸೂದೆಯನ್ನು ಇಸ್ರೇಲ್ ಸಂ

31 Mar 2026 11:46 pm
ಕಲಬುರಗಿ ಪಾಲಿಕೆಯ 2026-27ನೇ ಸಾಲಿನ ಬಜೆಟ್ ಮಂಡನೆ

► 234.44 ಕೋಟಿ ರೂ. ಗಾತ್ರದ ಬಜೆಟ್ ಮಂಡನೆ

31 Mar 2026 11:42 pm
ಎ.1ರಿಂದ ಭಾರತದ ಮೊದಲ ಡಿಜಿಟಲ್ ಜನಗಣತಿ ಆರಂಭ

ಸ್ವಯಂ-ಗಣತಿ ಮೂಲಕ ವಿವರಗಳನ್ನು ಸಲ್ಲಿಸಲು ಅವಕಾಶ

31 Mar 2026 11:38 pm
ಮಂಗಳೂರು: 9 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಸೆರೆ

ಮಂಗಳೂರು: 9 ವರ್ಷಗಳಿಂದ ಪೊಲೀಸರ ಕೈಗೆ ಸಿಗದೆ ತಲೆಮರೆಸಿಕೊಂಡಿದ್ದ ಆರೋಪಿಯೊಬ್ಬನನ್ನು ಉರ್ವಾ ಪೊಲೀಸರು ಬಂಧಿಸಿದ್ದಾರೆ. ಮಂಗಳೂರಿನ ಅಶೋಕ್ ನಗರದ ನಿವಾಸಿ ಸುಹಾನ್ ಯಾನೆ ಸೋನು (33) ಬಂಧಿತ ಆರೋಪಿ. ಈತನ ವಿರುದ್ಧ ಉರ್ವಾ ಪೊಲೀಸ್ ಠ

31 Mar 2026 11:35 pm
IPL 2026 | ಗುಜರಾತ್ ವಿರುದ್ಧ ಪಂಜಾಬ್ ಕಿಂಗ್ಸ್ ಜಯಭೇರಿ

ಕೂಪರ್ ಅರ್ಧಶತಕ, ವಿಜಯಕುಮಾರ್ ಗೆ ಮೂರು ವಿಕೆಟ್

31 Mar 2026 11:33 pm