SENSEX
NIFTY
GOLD
USD/INR

Weather

36    C

ಡಿಜಿಟಲ್ ಸುದ್ದಿ ಮೂಲಗಳು

...
Haryana | ನಕಲಿ ʼಮೌಂಜೆರೊʼ ಚುಚ್ಚುಮದ್ದುಗಳ ತಯಾರಿಕೆ ಬಯಲಿಗೆ; ಇಬ್ಬರ ಬಂಧನ

ಗುರುಗ್ರಾಮ(ಹರ್ಯಾಣ): ನಕಲಿ ಮೌಂಜೆರೊ (ಟಿರ್‌ಝೆಪೆಟೈಡ್) ಚುಚ್ಚುಮದ್ದುಗಳನ್ನು ತಯಾರಿಸಿ ಮಾರಾಟ ಮಾಡುತ್ತಿದ್ದ ಜಾಲವೊಂದನ್ನು ಇಲ್ಲಿ ಭೇದಿಸಿರುವ ಅಧಿಕಾರಿಗಳು ಇಬ್ಬರನ್ನು ಬಂಧಿಸಿದ್ದಾರೆ. ಗುರುಗ್ರಾಮದ ಸೆಕ್ಟರ್ 62ರಲ್ಲಿಯ

21 Apr 2026 3:32 pm
21 Apr 2026 3:22 pm
ಕಾಂಗ್ರೆಸ್, ಇಂಡಿಯಾ ಕೂಟದ ವಿರುದ್ಧ ಹೋರಾಟ: ಮಹಿಳಾ ಮೋರ್ಚಾ ರಾಜ್ಯಾಧ್ಯಕ್ಷೆ ಮಂಜುಳಾ

ಬೆಂಗಳೂರು : ಮಹಿಳಾ ವಿರೋಧಿಯಾಗಿರುವ ಕಾಂಗ್ರೆಸ್ ಮತ್ತು ಇಂಡಿಯಾ ಕೂಟದ ವಿರುದ್ಧ ರಾಜ್ಯಾದ್ಯಂತ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಎ.25ರಂದು ಆಕ್ರೋಶ ಯಾತ್ರೆ ಮತ್ತು ಸಭೆಗಳನ್ನು ಏರ್ಪಡಿಸಲಾಗುವುದು ಎಂದು ಮಹಿಳಾ ಮೋರ್ಚಾ ರಾಜ್ಯ ಅ

21 Apr 2026 3:18 pm
ಮೈಸೂರಿನ ನಿವಾಸದಲ್ಲಿ ಸಾರ್ವಜನಿಕರ ಅಹವಾಲು ಸ್ವೀಕರಿಸಿದ ಮುಖ್ಯಮಂತ್ರಿ ಸಿದ್ಧರಾಮಯ್ಯ

ಮೈಸೂರು,ಎ.21: ಮುಖ್ಯಂತ್ರಿ ಸಿದ್ಧರಾಮಯ್ಯ ಅವರು ಮಂಗಳವಾರ ಮೈಸೂರಿನ ತಮ್ಮ‌ನಿವಾಸದಲ್ಲಿ ಸಾರ್ವಜನಿಕರ ಅಹವಾಲು ಸ್ವೀಕರಿಸಿದರು. ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ಪ್ರವಾಸಕ್ಕೂ ತೆರಳಯವ ಮುನ್ನ ನಗರದ ಟಿ.ಕೆ.ಲೇಔಟ್ ನಲ್ಲಿರುವ

21 Apr 2026 3:05 pm
ಬೆಳಗಾವಿ: ಭೀಕರ ರಸ್ತೆ ಅಪಘಾತ; ಇಬ್ಬರು ಮೃತ್ಯು

ಬೆಳಗಾವಿ: ನಗರದ ಯಡಿಯೂರಪ್ಪ ಮಾರ್ಗದ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಂಗಳವಾರ ಬೆಳಗಿನ ಜಾವ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, ವಾಹನ ಚಾಲಕನೊಬ್ಬ ಗಂಭೀರವಾಗಿ ಗಾಯಗೊಂಡಿದ್ದಾನೆ.

21 Apr 2026 2:59 pm
ನೋಟಿಸ್ ನೀಡಿ ಬಳಿಕ ಕ್ರಮ ಕೈಗೊಳ್ಳಬೇಕಿತ್ತು: ನಸೀರ್ ಅಹ್ಮದ್ ವಿರುದ್ಧ ಕ್ರಮಕ್ಕೆ ಝಮೀರ್ ಅಹ್ಮದ್ ಪ್ರತಿಕ್ರಿಯೆ

ಬೆಂಗಳೂರು, ಏ.21: ಮುಸ್ಲಿಂ ಗುರುಗಳು ಕಾಂಗ್ರೆಸ್ ಹೈಕಮಾಂಡ್‌ಗೆ ಪತ್ರ ಬರೆದಿರುವ ವಿಚಾರಕ್ಕೆ ಸಂಬಂಧಿಸಿದಂತೆ ಸಚಿವ ಝಮೀರ್ ಅಹಮದ್ ಪ್ರತಿಕ್ರಿಯೆ ನೀಡಿದ್ದಾರೆ. ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಧ್ಯಮಗಳಲ್ಲಿ

21 Apr 2026 2:47 pm
ಎಸೆಸೆಲ್ಸಿಯಲ್ಲಿ ತೃತೀಯ ಭಾಷೆಗೆ ಗ್ರೇಡ್ ಬದಲು ಅಂಕವನ್ನೇ ನೀಡಿ; ಸರಕಾರಕ್ಕೆ ಹೈಕೋರ್ಟ್ ಮತ್ತೊಮ್ಮೆ ಆದೇಶ

ಬೆಂಗಳೂರು: ಪ್ರಸಕ್ತ ಸಾಲಿನ (2025-2026) ಎಸೆಸೆಲ್ಸಿ ಪರೀಕ್ಷೆಯಲ್ಲಿ ಹಿಂದಿ ಸೇರಿದಂತೆ ತೃತೀಯ ಭಾಷೆ ವಿಷಯಗಳಿಗೆ ಗ್ರೇಡ್ ಬದಲಿಗೆ ಅಂಕಗಳನ್ನು ನೀಡುವಂತೆ ಹೈಕೋರ್ಟ್ ಮತ್ತೊಮ್ಮೆ ರಾಜ್ಯ ಸರಕಾರಕ್ಕೆ ನಿರ್ದೇಶಿಸಿದೆ. ಎಸೆಸೆಲ್ಸಿ ಪರ

21 Apr 2026 1:02 pm
‘ಬಡವರ ಫ್ರಿಜ್’ ಮಣ್ಣಿನ ಮಡಕೆಗೆ ಭಾರೀ ಬೇಡಿಕೆ

ನಿಡಗುಂದಿ: ಪಟ್ಟಣದಲ್ಲಿ ದಿನೇದಿನೇ ಏರುತ್ತಿರುವ ಬಿಸಿಲಿನ ತಾಪ ಜನಜೀವನವನ್ನು ಕಂಗೆಡಿಸುತ್ತಿದೆ. ತಾಪಮಾನ 40 ಡಿಗ್ರಿ ತಲುಪುತ್ತಿದ್ದಂತೆ, ಜನರು ತಂಪಿನ ಹುಡುಕಾಟದಲ್ಲಿ ಮತ್ತೆ ಮಣ್ಣಿನ ಮಡಿಕೆಯತ್ತ ಮುಖ ಮಾಡಿದ್ದಾರೆ. ‘ಬಡವರ

21 Apr 2026 12:59 pm
ಬಿರು ಬೇಸಿಗೆಯಲ್ಲಿ ಕಣ್ಮನ ಸೆಳೆಯುತ್ತಿರುವ ‘ಗುಲ್‌ಮೊಹರ್’

ಕನಕಗಿರಿ: ಬೇಸಿಗೆ ಬಿಸಿಲ ಝಳದಲ್ಲಿ ಬೇರೆ ಹೂಗಳು ಮಂಕಾದರೆ, ಗುಲ್ ಮೊಹರ್ ಗಿಡಗಳ ಹೂವಿನ ಅಂದ ಮಾತ್ರ ಕಮರುವುದಿಲ್ಲ, ಬದಲಾಗಿ ನಳನಳಿಸುತ್ತದೆ. ದಾರಿಹೋಕರು, ವಾಹನ ಸವಾರರನ್ನು ಹೂಗಳ ಸೊಬಗು ಕೈ ಬೀಸಿ ಕರೆಯುವಂತಿದ್ದು, ಹೂಗಳು ಉದುರ

21 Apr 2026 12:50 pm
Hubballi | ಎ.26ರಂದು 'ಅಹಿಂದ-25: ಹೋರಾಟ ಸಾಧನೆ, ಸಂಕಲ್ಪ' ರಾಜ್ಯಮಟ್ಟದ ವಿಚಾರ ಸಂಕಿರಣ

ಹುಬ್ಬಳ್ಳಿ: ಅಹಿಂದ ಕರ್ನಾಟಕ ಹೋರಾಟಕ್ಕೆ 25 ವರ್ಷ ಸಂದ ಹಿನ್ನೆಲೆಯಲ್ಲಿ 'ಅಹಿಂದ-25: ಹೋರಾಟ ಸಾಧನೆ, ಸಂಕಲ್ಪ' ರಾಜ್ಯಮಟ್ಟದ ವಿಚಾರ ಸಂಕಿರಣವನ್ನು ಎ.26ರಂದು ಬೆಳಗ್ಗೆ 10ಕ್ಕೆ ಇಲ್ಲಿನ ವಿಮಾನ ನಿಲ್ದಾಣ ರಸ್ತೆಯ ರಾಯಲ್ ರೀಟಿಜ್ ಹೊಟೆಲ

21 Apr 2026 12:43 pm
ಕಾಂಗ್ರೆಸ್‌ ಸರ್ಕಾರದ ಸತತ ವೈಫಲ್ಯಗಳಿಂದ ಜನರ ಬವಣೆಗಳಿಗೆ ಕೊನೆಯೇ ಇಲ್ಲದಂತಾಗಿದೆ: ಬಿ.ವೈ ವಿಜಯೇಂದ್ರ

ಬೆಂಗಳೂರು : ಈ ಭ್ರಷ್ಟ ಕಾಂಗ್ರೆಸ್‌ ಸರ್ಕಾರದ ಸತತ ವೈಫಲ್ಯಗಳಿಂದ ಜನರ ಬವಣೆಗಳಿಗೆ ಕೊನೆಯೇ ಇಲ್ಲದಂತಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಆರೋಪಿಸಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣ ʼXʼ ನಲ್ಲಿ ಪೋಸ್ಟ್‌

21 Apr 2026 12:36 pm
Raichuru: ಯುವತಿಗೆ ಚುಡಾಯಿಸಿದ ಆರೋಪದಲ್ಲಿ ಯುವಕನನ್ನು ಅಪಹರಿಸಿ ಕೂಡಿ ಹಾಕಿ ಹಲ್ಲೆ

ರಾಯಚೂರು: ಯುವತಿಗೆ ಚುಡಾಯಿಸಿದ್ದಾನೆ ಎಂದು ಆರೋಪಿಸಿ ಯುವಕನೊಬ್ಬನನ್ನು ಅಪಹರಿಸಿ, ಮನೆಯೊಂದರಲ್ಲಿ ಕೂಡಿ ಹಾಕಿ ಹಲ್ಲೆ ನಡೆಸಿರುವ ಘಟನೆ ನಗರದಲ್ಲಿ ನಡೆದಿದ್ದು, ಹಲ್ಲೆಯ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಬಜಾರ

21 Apr 2026 12:35 pm
ಸಾಮಾಜಿಕ ಮಾಧ್ಯಮದಲ್ಲಿ ತಪ್ಪುದಾರಿಗೆಳೆಯುವ ಸರಣಿ ಪೋಸ್ಟ್‌ ಆರೋಪ: ಮಧು ಕಿಶ್ವರ್ ವಿರುದ್ಧ ಪ್ರಕರಣ

ಚಂಡೀಗಢ: ಸಾಮಾಜಿಕ ಮಾಧ್ಯಮದಲ್ಲಿ ನಕಲಿ ಹಾಗೂ ತಪ್ಪುದಾರಿಗೆಳೆಯುವ ಸರಣಿ ಪೋಸ್ಟ್ ಮಾಡಿದ ಆರೋಪದಲ್ಲಿ ಶಿಕ್ಷಣ ತಜ್ಞೆ ಮಧು ಕಿಶ್ವರ್ ವಿರುದ್ಧ ಚಂಡೀಗಢದಲ್ಲಿ ಪ್ರಕರಣ ದಾಖಲಾಗಿದೆ. ನಗರದ ನಿವಾಸಿಯೊಬ್ಬರು ನೀಡಿದ ದೂರಿನ ಆಧಾರದ

21 Apr 2026 12:22 pm
ಅರ್ಧಕ್ಕೆ ನಿಂತ ಕಾಮಗಾರಿ; ಸಾರ್ವಜನಿಕರ ಪರದಾಟ

ರಸ್ತೆ ಮಧ್ಯೆಯೇ ಹರಿಯುತ್ತಿರುವ ಚರಂಡಿ ನೀರು: ರೋಗದ ಭೀತಿ

21 Apr 2026 12:21 pm
ಐತಿಹಾಸಿಕ ಕನಕಗಿರಿ ಉತ್ಸವದ ಕನಸಿಗೆ ಗರಿ

ಕನಕಗಿರಿ: ಐತಿಹಾಸಿಕ ಪ್ರಸಿದ್ಧಿಯ ಕನಕಗಿರಿಯ ಉತ್ಸವ ಮೇ 9 ಹಾಗೂ 10ರಂದು ನಡೆಸಲು ಜಿಲ್ಲಾಡಳಿತ ಯೋಜಿಸಿದೆ. ವಿಜಯನಗರ ಸಾಮ್ರಾಜ್ಯ ಹಾಗೂ ಮೌರ್ಯರ ಅಶೋಕನ ಕಾಲದಿಂದಲೂ ಪ್ರಖ್ಯಾತವಾಗಿರುವ ಪಟ್ಟಣದಲ್ಲಿ ನೂರಾರು ದೇಗುಲ, ಬಾವಿಗಳು ಇವ

21 Apr 2026 12:05 pm
ಕನ್ನಡಕ್ಕೆ ಬಂದ ‘ಅಮೀರ್ ಖುಸ್ರೋ’

ಅಮೀರ್ ಖುಸ್ರೋ ಗುಲಾಮಿ ರಾಜವಂಶದ ಪತನದಿಂದ ಆರಂಭಿಸಿ, ತುಘಲಕ್ ವಂಶದ ಉಚ್ಛ್ರಾಯವನ್ನು ಕಣ್ಣಾರೆ ಕಂಡವರು, ದಿಲ್ಲಿಯ ಸಿಂಹಾಸನದಲ್ಲಿ ಹನ್ನೊಂದು ಸುಲ್ತಾನರು ಗದ್ದುಗೆಯೇರಿದ್ದಕ್ಕೆ ಸಾಕ್ಷಿಯಾಗಿದ್ದರು. ಅಂತೆಯೇ ಏಳು ಸುಲ್ತಾನ

21 Apr 2026 11:58 am
ನಾಗರಿಕರ ಅಸಡ್ಡೆ: ಪ್ಲಾಸ್ಟಿಕ್ ತಿನ್ನುತ್ತಿರುವ ಜಾನುವಾರುಗಳು

ಯಡ್ರಾಮಿ: ಪುಟ್ಟ ಮಗು ಚಾಕ್ಲೆಟ್ಟೋ, ಐಸ್‌ಕ್ರೀಮೋ ತಿನ್ನುತ್ತ ಬಾಯಿಗೆ ಸ್ವಲ್ಪ ಕಾಗದ ಅಥವಾ ಪ್ಲಾಸ್ಟಿಕ್ ಹೋದರೆ ಪ್ರಳಯವಾದಂತೆ ವರ್ತಿಸುವ ಮನುಷ್ಯನ ಈ ಸೂಕ್ಷ್ಮತೆ ರಸ್ತೆ ಪಕ್ಕ ಪ್ಲಾಸ್ಟಿಕ್‌ನಲ್ಲಿ ಆಹಾರ ಸುತ್ತಿ ಬಿಸಾಡುವಾ

21 Apr 2026 11:57 am
ಕೊಂದಹರುಳಿದರೆ ಕೂಡಲಸಂಗಮದೇವಾ

ಯುದ್ಧ ಯಾರೇ ಪ್ರಾರಂಭ ಮಾಡಿರಲಿ ಸಾವು-ನೋವುಗಳು ಮಾತ್ರ ಎಲ್ಲೆಡೆ ತಪ್ಪಿದ್ದಲ್ಲ. ಯುದ್ಧದಿಂದ ಪಡೆಯುವುದಾರೂ ಏನು? ಲಕ್ಷಾಂತರ ವಿಧವೆಯರು, ಅಸಂಖ್ಯ ಅನಾಥರು, ಸಾವಿರಾರು ಕಂದಮ್ಮಗಳ ಅನುಪಸ್ಥಿತಿ, ಊಹಿಸದಷ್ಟು ಅಂಗವಿಕಲರು, ಬುದ್ಧ

21 Apr 2026 11:42 am
Bagalakote | ಯುವಕನನ್ನು ಕೊಲೆಗೈದು ಕಾರಿನ ಜೊತೆ ಸುಟ್ಟು ಹಾಕಿದ ದುಷ್ಕರ್ಮಿಗಳು

ಬಾಗಲಕೋಟೆ: ಯುವಕನೋರ್ವನನ್ನು ಕೊಲೆಗೈದು ಮೃತದೇಹವನ್ನು ಆತನದ್ದೇ ಕಾರಿನಲ್ಲಿರಿಸಿ ಸುಟ್ಟು ಹಾಕಿದ ಬೆಚ್ಚಿ ಬೀಳಿಸುವ ಘಟನೆ ಜಮಖಂಡಿ ತಾಲೂಕಿನ ಸಾವಳಗಿ ಗ್ರಾಮ ಬಳಿ ಸೋಮವಾರ ಸಂಜೆ ನಡೆದಿದೆ. ಸೋಮಲಿಂಗ ಪಡಸಲಗಿ (36) ಕೊಲೆಯಾದ ಯುವಕ

21 Apr 2026 11:41 am
ಮಂಡ್ಯ: ಮತ್ತೆ ಭ್ರೂಣಲಿಂಗ ಪರೀಕ್ಷೆ ಬಯಲು

ಮಂಡ್ಯ : ಜಿಲ್ಲೆಯ ಹಲವೆಡೆ ನಿಯಮ ಉಲ್ಲಂಘಿಸಿ ಹೆಣ್ಣುಭ್ರೂಣ ಪತ್ತೆ ನಡೆಸಿರುವುದು ಲೋಕಾಯುಕ್ತ ಪೊಲೀಸರು ಕಳೆದ ಶುಕ್ರವಾರ ನಡೆಸಿದ ದಾಳಿಯಿಂದ ಬೆಳಕಿಗೆ ಬಂದಿದೆ. ಕೆಲವು ವರ್ಷಗಳ ಹಿಂದೆ ಬಯಲಾಗಿದ್ದ ಹೆಣ್ಣುಭ್ರೂಣ ಲಿಂಗ ಪತ್ತೆ

21 Apr 2026 11:40 am
ನದಿ, ಕೆರೆಗಳಲ್ಲಿ ಮಕ್ಕಳು ಈಜಲು ಹೋಗದಂತೆ ಪೋಷಕರ ಕಟ್ಟೆಚ್ಚರ ಅಗತ್ಯ

ಚಾಮರಾಜನಗರ : ಕರ್ನಾಟಕ ತಮಿಳುನಾಡು ಮತ್ತು ಕೇರಳ ರಾಜ್ಯಗಳ ಹವಮಾನಕ್ಕೆ ಹೊಂದಿರುವ ವೈಶಿಷ್ಟ ಜಿಲ್ಲೆ ಚಾಮರಾಜನಗರ ಜಿಲ್ಲೆ. ಇದೀಗ ಈ ಜಿಲ್ಲೆಯಲ್ಲಿ ಮಿತಿ ಮೀರಿದ ತಾಪಮಾನ ಅಧಿಕಾವಾಗಿದ್ದು, ಸುಡುವ ಬಿಸಿಲಿನಿಂದ ತಪ್ಪಿಸಿಕೊಳ್ಳಲ

21 Apr 2026 11:23 am
ಇರಾನ್ ದಾಳಿಯ ಕುರಿತ ವರದಿಗೆ ಟ್ರಂಪ್ ಅಸಮಾಧಾನ; ಮಾಧ್ಯಮಗಳ ವಿರುದ್ಧ ವಾಗ್ದಾಳಿ

ವಾಷಿಂಗ್ಟನ್: ಇರಾನ್‌ ನ ಪರಮಾಣು ತಾಣಗಳ ಮೇಲೆ ಕಳೆದ ವರ್ಷ ಅಮೆರಿಕ ನಡೆಸಿದ ಬಾಂಬ್ ದಾಳಿಗೆ ಸಂಬಂಧಿಸಿದ ವರದಿಗಳಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ದೇಶದ ಪ್ರಮುಖ ಮಾಧ್ಯಮಗಳ ವಿರುದ್ಧ ಮತ್ತೆ ವಾಗ್ದಾಳಿ ನಡೆಸಿದ್ದಾರೆ.

21 Apr 2026 11:12 am
ರಂಗೋತ್ಸವ 2026 : ಕುಂಜತ್ತಬೈಲ್ ರಂಗ ಸ್ವರೂಪ ವತಿಯಿಂದ ಮಕ್ಕಳ ಬೇಸಿಗೆ ಶಿಬಿರ

ಕಾವೂರು: ರಂಗ ಸ್ವರೂಪ (ರಿ.) ಕುಂಜತ್ತಬೈಲ್ ಆಯೋಜಿಸಿದ ʼರಂಗೋತ್ಸವ 2026' 4ದಿನಗಳ ಕಾಲ ಮಕ್ಕಳ ಬೇಸಿಗೆ ಶಿಬಿರದ ಸಮಾರೋಪ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ ಮರಕಡ ಸರಕಾರಿ ಶಾಲಾ ಆವರಣದಲ್ಲಿ ನಡೆಯಿತು. ಓಷಿಯನ್ ಕನ್ಸ್ಟ್ರಕ್ಷನ್ ಪ್ರೈವೇ

21 Apr 2026 10:49 am
ಶಾಖಾಘಾತದಿಂದ ರಕ್ಷಣೆ ಹೇಗೆ?

ಪ್ರಥಮ ಚಿಕಿತ್ಸೆ * ಶಾಖಾಘಾತಕ್ಕೆ ತುತ್ತಾದ ವ್ಯಕ್ತಿಯನ್ನು ನೆರಳಿರುವ ತಂಪಾಗಿರುವ ಪ್ರದೇಶಕ್ಕೆ ಕರೆದೊಯ್ದು ಬಟ್ಟೆಗಳನ್ನು ಸಡಿಲಿಸಿ ಚರ್ಮಕ್ಕೆ ತಂಪಾದ ಗಾಳಿ ಮತ್ತು ನೀರನ್ನು ಸಿಂಪಡಿಸಬೇಕು. ಬೆವರುವಿಕೆಯನ್ನು ಉತ್ತೇಜಿಸ

21 Apr 2026 10:43 am
ಪ್ರಮಾಣಪತ್ರಗಳ ವಿವರ ಲೆಕ್ಕ ಪರಿಶೋಧಕರಿಗೆ ಸಲ್ಲಿಸದ ಬಿಬಿಎಂಪಿ

2023-24ನೇ ಸಾಲಿನ ಯೋಜನೆಗಳಿಗಾಗಿ 4,102 ಕೋಟಿ ರೂ. ಬಳಕೆ

21 Apr 2026 8:51 am
ಪ್ರಸಕ್ತ ಐಪಿಎಲ್‌ನಲ್ಲಿ ವಿಕೆಟ್ ಖಾತೆ ತೆರೆದ ಬೂಮ್ರಾ: ಪಾಂಡ್ಯ ಹೇಳಿದ್ದೇನು?

PC: x.com/ITGDsports ಅಹ್ಮದಾಬಾದ್: ಮುಂಬೈ ಇಂಡಿಯನ್ಸ್ ತಂಡದ ಸ್ಟಾರ್ ಬೌಲರ್ ಜಸ್ಪ್ರೀತ್ ಬೂಮ್ರಾ ಕೊನೆಗೂ ಪ್ರಸಕ್ತ ಐಪಿಎಲ್‌ನಲ್ಲಿ ವಿಕೆಟ್ ಖಾತೆ ತೆರೆದಿದ್ದಾರೆ. ಐದು ಪಂದ್ಯಗಳಲ್ಲಿ ಯಾವುದೇ ವಿಕೆಟ್ ಪಡೆಯದ ಬೂಮ್ರಾ, ಆರನೇ ಪಂದ್ಯದ ಮೊದ

21 Apr 2026 8:45 am
ಸಿಎಸ್‌ಕೆ ಸರಣಿ ಸೋಲು: ಗಾಯಕ್ವಾಡ್ ನಾಯಕತ್ವ ಸ್ಥಾನಕ್ಕೆ ಕುತ್ತು?

ಚೆನ್ನೈ: ಐಪಿಎಲ್‌ನಲ್ಲಿ 2019ರಿಂದಲೇ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡುತ್ತಿರುವ ಋತುರಾಜ್ ಗಾಯಕ್ವಾಡ್ ವಿಶ್ವಾಸಾರ್ಹ ಅಗ್ರ ಕ್ರಮಾಂಕದ ಆಟಗಾರ. 2021ರ ಸೀಸನ್‌ನಲ್ಲಿ ಟೂರ್ನಿಯಲ್ಲಿ ಗರಿಷ್ಠ ರನ್‌ಗಳು (635) ಗಳಿಸಿ ಆರೆಂಜ್ ಕ್ಯಾಪ್ ಪಡೆ

21 Apr 2026 7:57 am
ಪಶ್ಚಿಮ ಬಂಗಾಳ | ಚುನಾವಣೆ ಹಿನ್ನೆಲೆಯಲ್ಲಿ ಮದ್ಯ ನಿಷೇಧ: ಪ್ರವಾಸೋದ್ಯಮಕ್ಕೆ ಭಾರೀ ನಷ್ಟ

ಕೊಲ್ಕತ್ತಾ: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಮುಂದಿನ ಹದಿನೈದು ದಿನಗಳ ಅವಧಿಯಲ್ಲಿ ಒಂಬತ್ತೂವರೆ ದಿನ ರಾಜ್ಯದಲ್ಲಿ ಮದ್ಯ ಮಾರಾಟವನ್ನು ನಿಷೇಧಿಸಲಾಗಿದೆ. ಇದರಿಂದ ಪ್ರವಾಸೋದ್ಯಮಕ್ಕೆ ಭಾರಿ ನಷ್ಟ ಉಂಟಾ

21 Apr 2026 7:40 am
ಜೆಇಇ ಫಲಿತಾಂಶ ಪ್ರಕಟ; ಆದಿತ್ಯ ಸಿಂಗ್‍ಗೆ 87ನೆ ರ್ಯಾಂಕ್

ಬೆಂಗಳೂರು : ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ನಡೆಸುವ ದೇಶದ ಪ್ರತಿಷ್ಟಿತ ಎಂಜಿನಿಯರಿಂಗ್ ಪ್ರವೇಶ ಪರೀಕ್ಷೆ ಜೆಇಇ ಫಲಿತಾಂಶ ಪ್ರಕಟಿಸಿದ್ದು, ಶ್ರೀ ಚೈತನ್ಯ ಶಿಕ್ಷಣ ಸಂಸ್ಥೆಯ ನಾಲ್ವರು ವಿದ್ಯಾರ್ಥಿಗಳು ಸಾಧನೆ ಮಾಡಿದ್ದಾರೆ. ಬೆ

21 Apr 2026 12:08 am
ಎ.24ರಂದು ವಿಶೇಷ ಸಚಿವ ಸಂಪುಟ ಸಭೆ

ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಎ.24ರ ಮಧ್ಯಾಹ್ನ 2 ಗಂಟೆಗೆ ಸಚಿವ ಸಂಪುಟದ ವಿಶೇಷ ಸಭೆಯನ್ನು ವಿಧಾನಸೌಧದ ಸಚಿವ ಸಂಪುಟ ಸಭಾ ಮಂದಿರದಲ್ಲಿ ಕರೆಯಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

21 Apr 2026 12:03 am
ಮುಂದಿನ ತಿಂಗಳು ಹೊಸ ರಾಜಕೀಯ ಪಕ್ಷ: ಯತ್ನಾಳ್

ವಿಜಯಪುರ : ಮುಂದಿನ ತಿಂಗಳು ಒಳ್ಳೆಯ ಮುಹೂರ್ತ ನೋಡಿ ಹೊಸ ರಾಜಕೀಯ ವಿಚಾರ ಪ್ರಾರಂಭ ಮಾಡುತ್ತೇನೆ ಎಂದು ಬಿಜೆಪಿ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಘೋಷಿಸಿದ್ದಾರೆ. ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ

20 Apr 2026 11:54 pm
ವಕೀಲೆಗೆ ಬೂಟು ಕಾಲಿನಿಂದ ಒದ್ದು ಹಲ್ಲೆ ಆರೋಪ; ಮಹಿಳಾ‌ ಇನ್‌ಸ್ಪೆಕ್ಟರ್ ವಿರುದ್ಧ ಪ್ರಕರಣ ದಾಖಲಿಸಲು ಹೈಕೋರ್ಟ್ ಆದೇಶ

ಬೆಂಗಳೂರು : ರಸ್ತೆ ಜಗಳ (ರೋಡ್‌ ರೇಜ್‌) ಸಂಬಂಧ ದೂರು ನೀಡಲು ತೆರಳಿದ್ದ ಮಹಿಳಾ ವಕೀಲೆ ಠಾಣೆಯಲ್ಲಿ ದಾಂಧಲೆ ಎಬ್ಬಿಸಿದ್ದಾರೆ ಎಂಬ ಕಾರಣಕ್ಕೆ ಬೂಟು ಕಾಲಿನಲ್ಲಿ ಒದ್ದು ಹಲ್ಲೆ ನಡೆಸಿದ್ದ ಮಹಿಳಾ ಪೊಲೀಸ್‌ ಅಧಿಕಾರಿ ವಿರುದ್ಧ ಪ್ರ

20 Apr 2026 11:52 pm
ಮೇಲ್ಜಾತಿ ಅಧಿಕಾರಿಗಳಿಂದ ದಲಿತ ಸಿಬ್ಬಂದಿಗೆ ಕಿರುಕುಳ ಆರೋಪ; ವೀಡಿಯೊ ಮೂಲಕ ನೋವು ತೋಡಿಕೊಂಡ ಡಿಸಿಆರ್‌ಇ ಇನ್‌ಸ್ಪೆಕ್ಟರ್

ಬೆಂಗಳೂರು : ಗೃಹ ಇಲಾಖೆಯ ಅಧೀನದಲ್ಲಿರುವ ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯದಲ್ಲಿಯೇ ಮೇಲ್ಜಾತಿ ಅಧಿಕಾರಿಗಳಿಂದ ದಲಿತ ಅಧಿಕಾರಿಗಳಿಗೆ ಕಿರುಕುಳ ನೀಡಲಾಗುತ್ತಿದೆ ಎಂದು ಡಿಸಿಆರ್‌ಇ (ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾ

20 Apr 2026 11:27 pm
IPL 2026 | ಗುಜರಾತ್‌ ವಿರುದ್ಧ ಮುಂಬೈಗೆ 99 ರನ್‌ಗಳ ಭರ್ಜರಿ ಜಯ

ಅಹ್ಮದಾಬಾದ್, ಎ.20: ಮಧ್ಯಮ ಸರದಿಯ ಬ್ಯಾಟರ್ ತಿಲಕ್ ವರ್ಮಾ ಐಪಿಎಲ್‌ ನಲ್ಲಿ ಗಳಿಸಿದ ಚೊಚ್ಚಲ ಶತಕ (ಔಟಾಗದೆ 101, 45 ಎಸೆತ, 8 ಬೌಂಡರಿ, 7 ಸಿಕ್ಸರ್) ಹಾಗೂ ಅಶ್ವನಿ ಕುಮಾರ್ (4-24) ಅಮೋಘ ಬೌಲಿಂಗ್ ಬೆಂಬಲದಿಂದ ಮುಂಬೈ ಇಂಡಿಯನ್ಸ್ ತಂಡವು ಆತಿಥೇಯ

20 Apr 2026 11:00 pm
ವಿಮಾನ ಪತನ ವರದಿ ನಿರಾಕರಿಸಿದ ಛತ್ತೀಸ್ ಗಢ ಸರಕಾರ; ಯಾವುದೇ ಪುರಾವೆ ಪತ್ತೆಯಾಗಿಲ್ಲ ಎಂದ ಅಧಿಕಾರಿಗಳು

ರಾಯ್ಪುರ್: ಜಷ್ಪುರ್ ಜಿಲ್ಲೆಯಲ್ಲಿ ಖಾಸಗಿ ವಿಮಾನವೊಂದು ಪತನವಾಗಿದೆ ಎಂಬ ವರದಿಗಳನ್ನು ಸೋಮವಾರ ಅಲ್ಲಗಳೆದಿರುವ ಛತ್ತೀಸ್ ಗಢ ಸರಕಾರ, ಅಂತಹ ಯಾವುದೇ ಪುರಾವೆಗಳು ಲಭ್ಯವಾಗಿಲ್ಲ ಎಂದು ಸ್ಪಷ್ಟಪಡಿಸಿದೆ. ಗುಡ್ಡಗಾಡಿನಲ್ಲಿ ವಿಮ

20 Apr 2026 10:27 pm
ಕನಕಗಿರಿ | ಬಸವೇಶ್ವರರು ಸಮಾಜದ ಅಂಕುಡೊಂಕು‌ ತಿದ್ದಿದ ಮಹಾನ್ ದಾರ್ಶನಿಕ : ವಿರುಪಾಕ್ಷಿ

ಕನಕಗಿರಿ: ಜಗಜ್ಯೋತಿ ಬಸವೇಶ್ವರರು ತಮ್ಮ ವಚನಗಳ ಮೂಲಕ ಆಗಿನ‌ ಸಮಾಜದಲ್ಲಿ ಬೇರೂರಿದ್ದ ಅಂಕುಡೊಂಕು ತಿದ್ದಿದ ಮಹಾನ್ ದಾರ್ಶನಿಕ ಎಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿ ವಿರುಪಾಕ್ಷಿ ತಿಳಿಸಿದರು. ತಾಲ್ಲೂಕು ಆಡಳಿತ, ತಾಲ್ಲೂಕು

20 Apr 2026 10:26 pm
ಕುಕನೂರಿನಲ್ಲಿ 893ನೇ ಬಸವ ಜಯಂತಿ ಆಚರಣೆ

ಸಮಾನತೆ ತತ್ವಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಲು ಸಂಗಮೇಶ್ ಗುತ್ತಿ ಕರೆ

20 Apr 2026 10:23 pm
ಪಶ್ಚಿಮ ಬಂಗಾಳ ಎಸ್‌ಐಆರ್| ಲಕ್ಷಾಂತರ ಹೊಸ ಮತದಾರರ ಸೇರ್ಪಡೆ ವಿರುದ್ಧ ಮೌಖಿಕ ಮನವಿ ಅಂಗೀಕಾರಕ್ಕೆ ಸುಪ್ರೀಂ ಕೋರ್ಟ್‌ ನಕಾರ

ಹೊಸದಿಲ್ಲಿ,ಎ.20: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗೆ ಮುನ್ನ ಮತದಾರರ ಪಟ್ಟಿಗಳಲ್ಲಿ ಐದರಿಂದ ಏಳು ಲಕ್ಷ ಹೊಸ ಮತದಾರರ ಸೇರ್ಪಡೆಯ ವಿರುದ್ಧ ಮೌಖಿಕ ಮನವಿಯನ್ನು ಅಂಗೀಕರಿಸಲು ಸರ್ವೋಚ್ಚ ನ್ಯಾಯಾಲಯವು ಸೋಮವಾರ ನಿರಾಕರಿಸಿದೆ. ರ

20 Apr 2026 10:00 pm
ಭಾರತೀಯ ವಸ್ತುಗಳಿಗೆ ಸುಂಕ: ನೇಪಾಳದಲ್ಲಿ ಪ್ರತಿಭಟನೆ

ಕಠ್ಮಂಡು, ಎ. 20: ಭಾರತದಿಂದ ತರುವ ನೂರು ನೇಪಾಳಿ ರೂಪಾಯಿ (63 ಭಾರತೀಯ ರೂಪಾಯಿ)ಗಿಂತ ಹೆಚ್ಚಿನ ಬೆಲೆಯ ವಸ್ತುಗಳಿಗೆ ಕಸ್ಟಮ್ಸ್ ಸುಂಕ ವಿಧಿಸುವ ನೇಪಾಳ ಸರಕಾರದ ಆದೇಶದ ವಿರುದ್ಧ ಭಾರತದೊಂದಿಗೆ ಗಡಿ ಹೊಂದಿರುವ ಬೀರ್‌ಗಂಜ್ ಪಟ್ಟಣದಲ್

20 Apr 2026 9:58 pm
ಅಮೆರಿಕ ಜೊತೆಗಿನ ನಿಕಟ ಆರ್ಥಿಕ ಸಂಬಂಧವು ‘‘ದೌರ್ಬಲ್ಯ’’ದಂತಾಗಿದೆ: ಕೆನಡಾ ಪ್ರಧಾನಿ ಮಾರ್ಕ್ ಕಾರ್ನಿ

ಒಟ್ಟಾವ, ಎ. 20: ಅಮೆರಿಕದೊಂದಿಗಿನ ದಶಕಗಳ ಅವಧಿಯ ಭಾಗೀದಾರಿಕೆ ಬಳಿಕ, ಉಭಯ ದೇಶಗಳ ನಡುವಿನ ನಿಕಟ ಆರ್ಥಿಕ ಸಂಬಂಧವು ಕೆನಡದ ‘‘ದೌರ್ಬಲ್ಯ’’ದಂತಾಗಿದೆ’’ ಹಾಗೂ ಅದನ್ನು ಸರಿಪಡಿಸಬೇಕಾಗಿದೆ ಎಂದು ಕೆನಡಾ ಪ್ರಧಾನಿ ಮಾರ್ಕ್ ಕಾರ್ನಿ

20 Apr 2026 9:56 pm
ಮೃತರ ಕುಟುಂಬಕ್ಕೆ ಪರಿಹಾರ ನೀಡುವಲ್ಲಿ ತಾರತಮ್ಯ ಏಕೆ?: ಸಿಎಂಗೆ ಶಾಸಕ ಶರಣನಗೌಡ ಕಂದಕೂರು ಪತ್ರ

ಬೆಂಗಳೂರು : ಯಾದಗಿರಿಯಲ್ಲಿ ನಡೆದ ಅಫಘಾತದಲ್ಲಿ ಮೃತರ ಕುಟುಂಬಕ್ಕೆ ಪರಿಹಾರ, ಸಾಂತ್ವನ ಹೇಳಿಲ್ಲ.ಆದರೆ, ಮೈಸೂರಿನಲ್ಲಿ ನಡೆದ ದುರ್ಘಟನೆಯಲ್ಲಿ ಮೃತರ ಕುಟುಂಬಕ್ಕೆ ಪರಿಹಾರ ಘೋಷಣೆ ಮಾಡಿದ್ದೀರಿ. ಈ ತಾರತಮ್ಯ ಏಕೆ? ಎಂದು ಜೆಡಿಎಸ್

20 Apr 2026 9:51 pm
ಎ.21: ಇಖ್ರಾ ಅರಬಿಕ್ ಸ್ಕೂಲ್‌ನ ವಾರ್ಷಿಕ ಕಾರ್ಯಕ್ರಮ

ಮಂಗಳೂರು, ಎ.20: ನಗರದ ಇಖ್ರಾ ಅರಬಿಕ್ ಸ್ಕೂಲ್‌ನ 25ನೆ ವಾರ್ಷಿಕ ಮತ್ತು ಹಿಫ್ಝ್ (ಕುರಾನ್ ಕಂಠಪಾಠ)ಗಳಿಗೆ ಅಭಿನಂದನಾ ಕಾರ್ಯಕ್ರಮವು ಎ.21ರಂದು ನಗರದ ಪುರಭವನದಲ್ಲಿ ನಡೆಯಲಿದೆ. ಬೆಳಗ್ಗೆ 9ಕ್ಕೆ ನಡೆಯುವ ಕಾರ್ಯಕ್ರಮದಲ್ಲಿ ಮಿಲ್ಲತ್ ಫ

20 Apr 2026 9:50 pm
ಅರಣ್ಯ ಒತ್ತುವರಿ ಆರೋಪ; ರಮೇಶ್ ಕುಮಾರ್ ವಿರುದ್ಧ ಆತುರದ ಕ್ರಮ ಕೈಗೊಳ್ಳದಂತೆ ಹೈಕೋರ್ಟ್ ಮಧ್ಯಂತರ ಆದೇಶ

ಬೆಂಗಳೂರು : ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಜಿನಗಲಕುಂಟೆ ಅರಣ್ಯ ವಲಯದ ಹೊಸಹುಡ್ಯ ಗ್ರಾಮದಲ್ಲಿ ಒತ್ತುವರಿಯಾಗಿರುವ 60 ಎಕರೆ 23 ಗುಂಟೆ ಜಮೀನನ್ನು ಮೇಲ್ಮನವಿದಾರರಾದ ಕೆ.ಆರ್‌. ರಮೇಶ್‌ ಕುಮಾರ್‌ 30 ದಿನಗಳೊಳಗೆ ಖಾಲಿ ಮ

20 Apr 2026 9:42 pm
ಮುರ್ಡೇಶ್ವರ ಬೀಚ್‌ನಲ್ಲಿ ಗಾಂಜಾ ಸೇವನೆ: ಆರೋಪಿ ಪೊಲೀಸ್ ವಶಕ್ಕೆ

ಭಟ್ಕಳ: ಇಲ್ಲಿನ ಪ್ರಸಿದ್ಧ ಪ್ರವಾಸಿ ತಾಣವಾದ ಮುರ್ಡೇಶ್ವರ ಬೀಚ್‌ನಲ್ಲಿ ಗಾಂಜಾ ಸೇವನೆ ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ರಾಣೆಬೆನ್ನೂರು ತಾಲ್ಲೂಕಿನ ನಿವಾಸಿ ಉದಯ ಕುಮಾರ (34) ಎಂಬಾತನೇ ಪ

20 Apr 2026 9:38 pm
ಸಂಸತ್ತಿನಲ್ಲಿ ಸೋಲಾಗಿದ್ದು ಯಾವ ಮಸೂದೆಗೆ? ಸತ್ಯ ತಿರುಚಿದ ಮಾಧ್ಯಮಗಳು, ಮನ್ ಕೀ ಬಾತ್‌ನಲ್ಲಿ ದೇಶದ ಜನರ ದಾರಿತಪ್ಪಿಸಿದರೇ ಮೋದಿ?

2011 ರ ಜನಗಣತಿಯ ಆಧಾರದ ಮೇಲೆ ಲೋಕಸಭಾ ಸ್ಥಾನಗಳನ್ನು ಪುನರ್‌ವಿಂಗಡಣೆ ಮಾಡುವ ಸಂವಿಧಾನ ತಿದ್ದುಪಡಿ ಮಸೂದೆಗೆ ಸಂಸತ್ತಿನಲ್ಲಿ ಹಿನ್ನಡೆಯಾದ ಒಂದು ದಿನದ ನಂತರ, ಪ್ರಧಾನಿ ನರೇಂದ್ರ ಮೋದಿ ಅವರ ಭಾವನಾತ್ಮಕ ಮನ್ ಕೀ ಬಾತ್ ಭಾಷಣದಲ್ಲ

20 Apr 2026 9:35 pm
IPL 2026 | ವೇಗದ ಬೌಲಿಂಗ್‌ ನಿಂದ ವಿಶ್ವದ ಗಮನ ಸೆಳೆದ ಅಶೋಕ್ ಶರ್ಮಾ

 ಅಶೋಕ್ ಶರ್ಮಾ | Photo Credit : PTI  ರಾಂಪುರ, ಎ.20: ಈಗ ನಡೆಯುತ್ತಿರುವ ಐಪಿಎಲ್ ಟಿ-20 ಟೂರ್ನಿಯಲ್ಲಿ ಗಂಟೆಗೆ 150 ಕಿ.ಮೀ. ವೇಗದಲ್ಲಿ ಬೌಲಿಂಗ್ ದಾಳಿ ನಡೆಸುವ ಮೂಲಕ ಅಶೋಕ್ ಶರ್ಮಾ ಹೆಚ್ಚು ಸದ್ದು ಮಾಡುತ್ತಿದ್ದಾರೆ. ಆದರೆ ರಾಜಸ್ಥಾನದ ರಾಜಧಾನ

20 Apr 2026 9:33 pm
Mulbagal | ನಸೀ‌ರ್ ಅಹ್ಮದ್‌ ವಜಾಗೊಳಿಸಿರುವ ಕಾಂಗ್ರೆಸ್ ನಡೆ ಖಂಡಿಸಿ ಉಲೆಮಾಗಳು, ಮುಸ್ಲಿಂ ಮುಖಂಡರ ಸಭೆ

ಮುಳಬಾಗಿಲು : ಮುಸ್ಲಿಂ ಸಮುದಾಯಕ್ಕೆ ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರ ಕೊಡುವುದು ಗೊತ್ತು ಹಾಗೂ ಕೆಳಗೆ ಇಳಿಸುವುದೂ ಗೊತ್ತು. ಮುಂದೆ ಎಲ್ಲಾ ಮುಸ್ಲಿಮರು ನ್ಯಾಯ ಸಿಗುವವರೆಗೆ ಪಕ್ಷಾತೀತವಾಗಿ ನಸೀರ್ ಅಹ್ಮದ್‌ ಪರ ನಿಲ್ಲಬೇಕು ಹಾ

20 Apr 2026 9:32 pm
Yadgiri | ಬಸವ ತತ್ವ ಅಳವಡಿಕೆ ಮಾಡಿದಾಗಲೇ ಜಯಂತಿ ಸಾರ್ಥಕ : ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರು

ಯಾದಗಿರಿ: ಬಸವಣ್ಣನವರ ತತ್ವಾದರ್ಶಗಳನ್ನು ಮತ್ತು ಬಸವಾದಿ ಶರಣರ ವಿಚಾರಗಳನ್ನು ನಾವು, ನೀವೆಲ್ಲರೂ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಬಸವ ಜಯಂತಿ ಆಚರಿದ್ದು ಸ್ವಾರ್ಥಕವಾಗುತ್ತದೆ ಎಂದು ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ

20 Apr 2026 9:30 pm
Kalaburagi | ಬಸವ ಜಯಂತಿ : ನಗರದೆಲ್ಲೆಡೆ ಶರಣ ಸಂಸ್ಕೃತಿ ಮೆರಗು

  ಕಲಬುರಗಿ: ವಿಶ್ವಗುರು ಬಸವಣ್ಣನವರ ಜಯಂತಿಯ ಅಂಗವಾಗಿ ನಗರದಲ್ಲಿ ಸೋಮವಾರ ಸಂಜೆ ಹಮ್ಮಿಕೊಂಡಿದ್ದ ಬಸವಣ್ಣ ಹಾಗೂ ಕಾಯಕ ಶರಣರ ಭಾವಚಿತ್ರಗಳ ಅದ್ದೂರಿ ಮೆರವಣಿಗೆಯೂ ಜರುಗಿತು. ನಗರದ ನಗರೇಶ್ವರ ಶಾಲೆಯ ಆವರಣದಲ್ಲಿ ಮೆರವಣಿಗೆಗ

20 Apr 2026 9:24 pm
ಮಾದಕ ವಸ್ತು ಸೇವನೆ ಮಾಡಿದ ಆರೋಪ: ಮೂವರ ಬಂಧನ

ಮಂಗಳೂರು, ಎ.20: ಮಾದಕ ದ್ರವ್ಯ ಸೇವನೆ ಮಾಡಿದ ಆರೋಪದ ಮೇರೆಗೆ ಪ್ರತ್ಯೇಕ ಪ್ರಕರಣದಲ್ಲಿ ಪಾಂಡೇಶ್ವರ ಮತ್ತು ಕದ್ರಿ ಠಾಣೆಯ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. *ನಗರದ ಅತ್ತಾವರ ಫಳ್ನೀರ್ ರಸ್ತೆಯಲ್ಲಿರುವ ಖಾಸಗಿ ಕಟ್ಟಡವೊಂದರ ರ

20 Apr 2026 9:22 pm
ಬ್ಯಾಂಕ್ ವಂಚನೆ ಪ್ರಕರಣ| ರಿಲಾಯನ್ಸ್ ಕಮ್ಯುನಿಕೇಷನ್‌ನ ಇಬ್ಬರು ಹಿರಿಯ ಅಧಿಕಾರಿಗಳ ಬಂಧನ

ಹೊಸದಿಲ್ಲಿ, ಎ. 20: ಬ್ಯಾಂಕ್ ವಂಚನೆ ಪ್ರಕರಣದಲ್ಲಿ ಅನಿಲ್ ಅಂಬಾನಿ ಸಮೂಹದ ಕಂಪೆನಿ ರಿಲಾಯನ್ಸ್ ಕಮ್ಯುನಿಕೇಷನ್ (ಆರ್‌ಕಾಮ್)ನ ಇಬ್ಬರು ಹಿರಿಯ ಅಧಿಕಾರಿಗಳನ್ನು ಬಂಧಿಸಲಾಗಿದೆ ಎಂದು ಸಿಬಿಐ ಸೋಮವಾರ ತಿಳಿಸಿದೆ. ಬಂಧಿತ ಅಧಿಕಾರಿಗ

20 Apr 2026 9:22 pm
ಸಾಮಾಜಿಕ ನ್ಯಾಯದಿಂದ ವಂಚಿತರಾದವರ ಪರವಾಗಿ ನಾನು ರಾಜಕಾರಣ ಮಾಡುತ್ತೇನೆ : ಸಿಎಂ ಸಿದ್ದರಾಮಯ್ಯ

ಮೈಸೂರು/ಹುಣಸೂರು: ಸಮಾಜದ ಪರಿವರ್ತನೆಗೆ ಬಸವಣ್ಣನ ವಿಚಾರಗಳು ಅತ್ಯಗತ್ಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಅವರು ಇಂದು ತಾಲ್ಲೂಕು ಕುರುಬರ ಅಭಿವೃದ್ಧಿ ಸಮಿತಿ ಇವರ ವತಿಯಿಂದ ಹುಣಸೂರಿನ ಕನಕ ಭವನದಲ್ಲಿ ಆಯೋಜಿಸ

20 Apr 2026 9:22 pm
ಯಕ್ಷಗಾನ ಕೇಂದ್ರದಿಂದ ಅರ್ಜಿ ಆಹ್ವಾನ

ಉಡುಪಿ, ಎ.20: ನಗರದ ಇಂದ್ರಾಳಿಯಲ್ಲಿರುವ ಯಕ್ಷಗಾನ ಕೇಂದ್ರದಲ್ಲಿ ಯಕ್ಷಗಾನ ತರಬೇತಿಗಾಗಿ ಸೇರಲು ಬಯಸುವ 7ನೇ ತರಗತಿಯಿಂದ 10ನೇ ತರಗತಿವರೆಗಿನ ಆಸಕ್ತ ವಿದ್ಯಾರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಯ್ಕೆಯಾದ ವಿದ್ಯಾರ್ಥ

20 Apr 2026 9:21 pm
ಗೋವಾದ ‘ಪೋಷಕ ಸಂತ’ರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ: ಬಲಪಂಥೀಯ ಕಾರ್ಯಕರ್ತನ ವಿರುದ್ಧ ಪ್ರಕರಣ ದಾಖಲು

ಪಣಜಿ,ಎ.20: ಗೋವಾದ ‘ಪೋಷಕ ಸಂತ’ ಎಂದೇ ಹೆಸರಾಗಿರುವ ಸೈಂಟ್ ಫ್ರಾನ್ಸಿಸ್ ಝೇವಿಯರ್ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ ಆರೋಪದಲ್ಲಿ ಬಲಪಂಥೀಯ ಕಾರ್ಯಕರ್ತ ಗೌತಮ ಖಟ್ಟರ್ ವಿರುದ್ಧ ಪೋಲಿಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದ

20 Apr 2026 9:18 pm
Mysuru | ಚಲಿಸುತ್ತಿದ್ದ ಬೈಕ್ ಟೈರ್ ಸ್ಫೋಟ: ಬಾಲಕಿ ಮೃತ್ಯು

ಮೈಸೂರು/ನಂಜನಗೂಡು : ಚಲಿಸುತ್ತಿದ್ದ ಬೈಕ್‌ ಟೈರ್‌ ಸ್ಪೋಟಗೊಂಡು ಸಂಭವಿಸಿದ ಅಪಘಾತದಲ್ಲಿ ಎಸೆಸೆಲ್ಸಿ ಪರೀಕ್ಷೆ ಬರೆದು ಫಲಿತಾಂಶಕ್ಕಾಗಿ ಕಾಯುತ್ತಿದ್ದ ಬಾಲಕಿ ಮೃತಪಟ್ಟಿರುವ ಘಟನೆ ನಂಜನಗೂಡು ತಾಲ್ಲೂಕಿನಲ್ಲಿ ನಡೆದಿದೆ. ಮಡ

20 Apr 2026 9:17 pm
ಕ್ರೈಮಿಯದಲ್ಲಿ ರಶ್ಯ ಯುದ್ಧನೌಕೆಗಳ ಮೇಲೆ ಉಕ್ರೇನ್ ದಾಳಿ

ಕೀವ್, ಎ. 20: ಉಕ್ರೇನ್ ಮತ್ತು ರಶ್ಯ ರವಿವಾರ ರಾತ್ರಿ ಪರಸ್ಪರರ ವಿರುದ್ಧ ದಾಳಿಗಳನ್ನು ನಡೆಸಿವೆ. ಉಕ್ರೇನ್‌ನ ಡ್ರೋನ್‌ಗಳು ಕಪ್ಪು ಸಮುದ್ರದಲ್ಲಿರುವ ರಶ್ಯದ ಬಂದರಿನಲ್ಲಿ ಲಂಗರು ಹಾಕಿದ್ದ ಎರಡು ಯುದ್ಧನೌಕೆಗಳ ಮೇಲೆ ದಾಳಿ ನಡೆಸ

20 Apr 2026 9:15 pm
ಫೆಲೆಸ್ತೀನ್ ಪರ ವಿದ್ಯಾರ್ಥಿಗಳ ಮೇಲೆ ಬೇಹುಗಾರಿಕೆ ನಡೆಸಲು ಖಾಸಗಿ ಸಂಸ್ಥೆಗೆ ಬ್ರಿಟಿಷ್‌ ವಿವಿಗಳಿಂದ ಹಣ ಪಾವತಿ; ‘ಅಲ್ ಜಝೀರಾ’ ತನಿಖಾ ವರದಿ

ಲಂಡನ್, ಎ. 20: ವಿದ್ಯಾರ್ಥಿ ಪ್ರತಿಭಟನಾಕಾರರು ಮತ್ತು ಫೆಲೆಸ್ತೀನ್ ಜನತೆಗೆ ಬೆಂಬಲ ವ್ಯಕ್ತಪಡಿಸಿರುವ ಶೈಕ್ಷಣಿಕ ವ್ಯಕ್ತಿಗಳ ಮೇಲೆ ನಿಗಾ ಇಡಲು ಮಾಜಿ ಸೇನಾ ಬೇಹುಗಾರಿಕಾ ಅಧಿಕಾರಿಗಳು ನಡೆಸುವ ಖಾಸಗಿ ಸಂಸ್ಥೆಯೊಂದಕ್ಕೆ ಹನ್ನೆ

20 Apr 2026 9:11 pm
ಕಾರ್ಕಳ| ವೆಂಕಟರಮಣ ದೇವಸ್ಥಾನದಲ್ಲಿ ರಥೋತ್ಸವ; ಬದಲಿ ಸಂಚಾರ ವ್ಯವಸ್ಥೆ

ಉಡುಪಿ: ಕಾರ್ಕಳ ವೆಂಕಟರಮಣ ದೇವಸ್ಥಾನದಲ್ಲಿ ಎ.18ರಿಂದ 22ರವರೆಗೆ ರಥೋತ್ಸವ ನಡೆಯಲಿರುವುದರಿಂದ ಎ.22ರಂದು ಸಂಜೆ 4ಗಂಟೆಯಿಂದ ಮರುದಿನ ಬೆಳಗ್ಗೆ 6:00ಗಂಟೆಯವರೆಗೆ ಮೂರು ಮಾರ್ಗ ದಿಂದ ಸ್ಟೇಟ್‌ ಬ್ಯಾಂಕ್ ಜಂಕ್ಷನ್‌ವರೆಗೆ ವಾಹನ ಸಂಚಾರವ

20 Apr 2026 9:10 pm
ಎರಡನೇ ಏಕದಿನ: ಕಿವೀಸ್ ವಿರುದ್ಧ ಬಾಂಗ್ಲಾದೇಶಕ್ಕೆ ಜಯ

Photo Credit : PTI  ಮೀರ್ಪುರ, ಎ.20: ಆರಂಭಿಕ ಬ್ಯಾಟರ್ ನಿಕ್ ಕೆಲ್ಲಿ ಅರ್ಧಶತಕದ(83 ರನ್, 102 ಎಸೆತ, 14 ಬೌಂಡರಿ)ಹೊರತಾಗಿಯೂ ಬಾಂಗ್ಲಾದೇಶದ ನಾಹಿದ್ ರಾಣಾ(5-32)ಅವರ ಅಮೋಘ ಬೌಲಿಂಗ್ ದಾಳಿಗೆ ತತ್ತರಿಸಿದ ನ್ಯೂಝಿಲ್ಯಾಂಡ್ ಕ್ರಿಕೆಟ್ ತಂಡವು ಆರು ವಿಕ

20 Apr 2026 9:08 pm
ವಿರಾಟ್ ಕೊಹ್ಲಿ, ಕ್ರಿಸ್ ಗೇಲ್ ದಾಖಲೆ ಮುರಿದ ಬಾಬರ್ ಆಝಮ್

 ಬಾಬರ್ ಆಝಮ್ | Photo Credit : X ಕರಾಚಿ,ಎ.20: ಕ್ವೆಟ್ಟಾ ಗ್ಲಾಡಿಯೇಟರ್ಸ್ ವಿರುದ್ಧದ 2026ರ ಆವೃತ್ತಿಯ ಪಾಕಿಸ್ತಾನ ಸೂಪರ್ ಲೀಗ್ (ಪಿಎಸ್‌ಎಲ್) ಪಂದ್ಯದಲ್ಲಿ ಪೇಶಾವರ ಝಲ್ಮಿ ತಂಡದ ಪರ ಶತಕವನ್ನು ಸಿಡಿಸಿದ ಬಾಬರ್ ಆಝಮ್ ಸಂಪೂರ್ಣ ಭಾವುಕರಾದರ

20 Apr 2026 9:06 pm
ಪ್ರತ್ಯೇಕ ಪ್ರಕರಣ: ಇಬ್ಬರ ಆತ್ಮಹತ್ಯೆ

ಗಂಗೊಳ್ಳಿ, ಎ.20: ಅನಾರೋಗ್ಯದಿಂದ ಬಳಲುತ್ತಿದ್ದ ಹಕ್ಲಾಡಿ ಗ್ರಾಮದ ಚಂದ್ರ ಮೊಗವೀರ(48) ಎಂಬವರು ಜೀವನ ದಲ್ಲಿ ಜಿಗುಪ್ಸೆಗೊಂಡು ಎ.19ರಂದು ರಾತ್ರಿ ಮನೆಯ ಅಂಗಳದಲ್ಲಿರುವ ಬಾವಿಗೆ ಅಳವಡಿಸಿದ ಕಬ್ಬಿಣದ ಪೈಪ್‌ಗೆ ನೇಣು ಬಿಗಿದು ಆತ್ಮಹತ

20 Apr 2026 9:04 pm
ರಾಜಸ್ಥಾನ| ಎಚ್‌ಪಿಸಿಎಲ್‌ ರಿಫೈನರಿಯಲ್ಲಿ ಅಗ್ನಿ ಅವಘಡ

ಜೈಸಲ್ಮೇರ್,ಎ.20: ರಾಜಸ್ಥಾನದ ಬಲೋಟ್ರಾದಲ್ಲಿಯ ಎಚ್‌ಪಿಸಿಎಲ್ ಪಚಪಾದ್ರಾ ತೈಲ ಸಂಸ್ಕರಣಾಗಾರದಲ್ಲಿ ಸೋಮವಾರ ಅಪರಾಹ್ನ ಭಾರೀ ಬೆಂಕಿ ಅವಘಡ ಸಂಭವಿಸಿದೆ. ಪ್ರಧಾನಿ ನರೇಂದ್ರ ಮೋದಿಯವರು ಮಂಗಳವಾರ ಈ ರಿಫೈನರಿಯನ್ನು ಉದ್ಘಾಟಿಸಲಿದ

20 Apr 2026 9:00 pm
Bengaluru | ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಹೆಸರಿನಲ್ಲಿ ಆರ್‌ಟಿಒ ಅಧಿಕಾರಿಗೆ ಜೀವ ಬೆದರಿಕೆ: ಪ್ರಕರಣ ದಾಖಲು

ಬೆಂಗಳೂರು  : ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಹೆಸರಿನಲ್ಲಿ ಅಪರಿಚಿತನೊಬ್ಬ ಕರೆ ಮಾಡಿ ಮಹಾರಾಷ್ಟ್ರದ ಪ್ರಾದೇಶಿಕ ಸಾರಿಗೆ ಅಧಿಕಾರಿಗೆ(ಆರ್‌ಟಿಒ) ಜೀವ ಬೆದರಿಕೆ ಹಾಕಿದ್ದು, ಈ ಸಂಬಂಧ ಬೆಂಗಳೂರಿನ ಸೋಲದೇವನಹಳ್ಳಿ ಪೊಲೀಸ್ ಠಾಣ

20 Apr 2026 8:59 pm
ಮನೆಯೊಳಗೆ ನುಗ್ಗಿ ಕೀ ಕದ್ದು ಸ್ಕೂಟರ್‌ನೊಂದಿಗೆ ಪರಾರಿಯಾದ ಕಳ್ಳರು!

ಕಾರ್ಕಳ, ಎ.20: ಮನೆಯೊಳಗೆ ನುಗ್ಗಿದ ಕಳ್ಳರು ಕಳವಿಗೆ ಯತ್ನಿಸಿ, ಬಳಿಕ ಅಂಗಳದಲ್ಲಿ ನಿಲ್ಲಿಸಿದ್ದ ಸ್ಕೂಟರ್ ಕಳವು ಮಾಡಿಕೊಂಡು ಹೋದ ಘಟನೆ ಕಾರ್ಕಳ ಕರಿಯಕಲ್ಲು ಎಂಬಲ್ಲಿ ನಡೆದಿದೆ. ಉಜಿರೆಯಲ್ಲಿ ಕೆಲಸ ಮಾಡಿಕೊಂಡಿದ್ದ ಹರೀಶ್ ಶೆಟ್

20 Apr 2026 8:57 pm
ಜಮ್ಮುಕಾಶ್ಮೀರ| ಕಣಿವೆಗೆ ಉರುಳಿದ ಬಸ್: ಮೃತರ ಸಂಖ್ಯೆ 21ಕ್ಕೆ ಏರಿಕೆ, 60 ಮಂದಿಗೆ ಗಾಯ

ಶ್ರೀನಗರ, ಎ.20: ಜಮ್ಮು ಹಾಗೂ ಕಾಶ್ಮೀರದ ಉದಮ್‌ಪುರದಲ್ಲಿ ಸೋಮವಾರ ಪ್ರಯಾಣಿಕರ ಬಸ್ಸೊಂದು ಕಣಿವೆಗೆ ಉರುಳಿ ಬಿದ್ದು ಕನಿಷ್ಠ 21 ಮಂದಿ ಮೃತಪಟ್ಟಿದ್ದು, ಇತರ 60 ಮಂದಿ ಗಾಯಗೊಂಡಿದ್ದಾರೆ. ಬಸ್ ಬೆಳಗ್ಗೆ ಸುಮಾರು 10 ಗಂಟೆಗೆ ಕಾಗೋರ್ಟ್ ಗ

20 Apr 2026 8:54 pm
‘ಕುದ್ಮುಲ್ ರಂಗರಾಯರು’ ಕೃತಿ ಬಿಡುಗಡೆ

ಉಡುಪಿ : ಕಾರ್ಕಳ ಶ್ರೀಭುವನೇಂದ್ರ ಕಾಲೇಜಿನ ಕನ್ನಡ ಪ್ರಾಧ್ಯಾಪಕಿ ಸುಲೋಚನಾ ಪಚ್ಚಿನಡ್ಕ ಬರೆದ ಮಾನವ ತಾವಾದಿ, ಶಿಕ್ಷಣ ಪ್ರೇಮಿ, ದಲಿತೋದ್ಧಾರಕರಾದ ಕುದ್ಮುಲ್ ರಂಗರಾಯರ ಬಗೆಗಿನ ಕೃತಿಯನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ ಇತ್

20 Apr 2026 8:52 pm
ಮಧ್ಯಪ್ರದೇಶ| ಐಪಿಎಸ್ ಅಧಿಕಾರಿಗೆ ಬಿಜೆಪಿ ಶಾಸಕ ಪ್ರೀತಮ್ ಲೋಧಿ ಬೆದರಿಕೆ

ಭೋಪಾಲ, ಎ. 20: ಮೊದಲ ಬಾರಿಗೆ ಬಿಜೆಪಿ ಶಾಸಕರಾಗಿರುವ ಪ್ರೀತಮ್ ಲೋಧಿ ಪ್ರಸ್ತುತ ಉತ್ತರ ಮಧ್ಯಪ್ರದೇಶದ ಶಿವಪುರಿ ಜಿಲ್ಲೆಯ ಕರೆರಾ ಉಪ ವಿಭಾಗದ ಎಸ್‌ಡಿಒಪಿಯಾಗಿ ನೇಮಕಗೊಂಡಿರುವ 2022ನೇ ಬ್ಯಾಚ್‌ನ ಐಪಿಎಸ್ ಅಧಿಕಾರಿ ಆಯುಷ್ ಜಾಖರ್ ಅವ

20 Apr 2026 8:51 pm
ಮಹಾರಾಷ್ಟ್ರ| 5 ಕೋಟಿ.ರೂ. ಮೌಲ್ಯದ ಎಂಡಿಎಂಎ ಮಾತ್ರೆ ವಶ; ಮಹಿಳೆಯ ಬಂಧನ

ಕಲ್ಯಾಣ್ ಎ. 20: ಮಹಾರಾಷ್ಟ್ರದ ಕಲ್ಯಾಣ್ ತಾಲೂಕು ಪೊಲೀಸರ ನೆರವಿನೊಂದಿಗೆ ಮಾದಕ ದ್ರವ್ಯ ನಿಯಂತ್ರಣ ಬ್ಯುರೊ (ಎನ್‌ಸಿಬಿ)ದ ಮುಂಬೈ ಘಟಕ ಟಿಟ್ವಾಲದಲ್ಲಿ 35 ವರ್ಷದ ಮಹಿಳೆಯನ್ನು ಬಂಧಿಸಿ 5 ಕೋ.ರೂ.ಗೂ ಅಧಿಕ ಮೌಲ್ಯದ ಎಂಡಿಎಂಎ ಮಾತ್ರೆಗ

20 Apr 2026 8:48 pm
ನಮ್ಮ ಸಾಮರ್ಥ್ಯ ಬಳಸುತ್ತಿರುವಾಗ ಸೌಲಭ್ಯ ನೀಡಲೇನು ತೊಂದರೆ: ಪ್ರೇಮಾ

ಅಂಗನವಾಡಿ ಕಾರ್ಯಕರ್ತೆಯರು- ಸಹಾಯಕಿಯರ ಸುವರ್ಣ ಸಂಭ್ರಮ

20 Apr 2026 8:42 pm
ಕೇಂದ್ರ ಮೀಸಲು ಪೊಲೀಸ್ ಪಡೆ ಕಾನ್ಸ್‌ಟೇಬಲ್ ಹುದ್ದೆಗಳಿಗೆ ಅರ್ಜಿ ಆಹ್ವಾನ

ಕೇಂದ್ರ ಮೀಸಲು ಪೊಲೀಸ್ ಪಡೆ (CRPF) ಕಾನ್ಸ್‌ಟೇಬಲ್ (ಟೆಕ್ನಿಕಲ್ & ಟ್ರೇಡ್ಸ್ಮನ್ ಮತ್ತು ಪಯೋನೀರ್) ಹುದ್ದೆಗಳ ನೇಮಕಾತಿಗಾಗಿ ಅಧಿಕೃತ ವೆಬ್‌ ಸೈಟ್‌ ನಲ್ಲಿ ಅಧಿಸೂಚನೆ ಬಿಡುಗಡೆ ಮಾಡಲಾಗಿದೆ. ಈ ನೇಮಕಾತಿ 9,195 ಹುದ್ದೆಗಳಿಗೆ ನಡೆಯಲ

20 Apr 2026 8:32 pm
ನಾಸಿಕ್ TCS ಪ್ರಕರಣಕ್ಕೆ ಕಾರ್ಪೊರೇಟ್ ಜಿಹಾದ್ ಎಂಬ ಹಣೆಪಟ್ಟಿ ಕಟ್ಟಿ ಯಾವ ರೀತಿ ಪ್ರಚಾರ ಮಾಡಲಾಯಿತು?

ಟಿಸಿಎಸ್‌ ನ ನಾಸಿಕ್ ಘಟಕದಲ್ಲಿ ಲೈಂಗಿಕ ಕಿರುಕುಳ, ಬಲವಂತದ ಮತಾಂತರ ಆರೋಪದ ಸುದ್ದಿ ಹೊರಹೊಮ್ಮುತ್ತಿದ್ದಂತೆ ಸಾಮಾಜಿಕ ಮಾಧ್ಯಮದಲ್ಲಿ ಬೇರೆಯೇ ನಿರೂಪಣೆಯೊಂದು ಕಾಣಿಸಿಕೊಂಡಿತು. ಅದೇನೆಂದರೆ ಭಾರತದ ಕಾರ್ಪೊರೇಟ್ ವಲಯದಲ್ಲಿ

20 Apr 2026 8:24 pm
ಗುರುಮಠಕಲ್ ಬಸವೇಶ್ವರ ವೃತ್ತದಲ್ಲಿ ವಿಶ್ವಗುರು ಬಸವಣ್ಣನವರ 893ನೇ ಜಯಂತಿ ಆಚರಣೆ

ಗುರುಮಠಕಲ್ : ಪಟ್ಟಣದ ಪ್ರಮುಖ ಕೇಂದ್ರವಾದ ಬಸವೇಶ್ವರ ವೃತ್ತದಲ್ಲಿ ವಿಶ್ವಗುರು ಬಸವಣ್ಣನವರ 893ನೇ ಜಯಂತಿಯನ್ನು ಅತ್ಯಂತ ಶ್ರದ್ಧಾ ಭಕ್ತಿ ಹಾಗೂ ಸಾರ್ಥಕವಾಗಿ ಆಚರಿಸಲಾಯಿತು. ಬಸವೇಶ್ವರ ವೃತ್ತದಲ್ಲಿ ಜರುಗಿದ ಕಾರ್ಯಕ್ರಮದ ಸಾನ

20 Apr 2026 8:23 pm
ಔರಾದ್ | ಬಸವಣ್ಣನವರ ತತ್ವಗಳು ಸರ್ವಕಾಲಕ್ಕೂ ಪ್ರಸ್ತುತ : ಶಾಸಕ ಪ್ರಭು ಚವ್ಹಾಣ

ಔರಾದ್: ಅಸಮಾನತೆ, ಅಂಧಶ್ರದ್ಧೆ ಹಾಗೂ ಸಾಮಾಜಿಕ ಅನ್ಯಾಯಗಳನ್ನು ನಿರ್ಮೂಲನೆ ಮಾಡಲು ಜೀವನದುದ್ದಕ್ಕೂ ಶ್ರಮಿಸಿದ್ದ ವಿಶ್ವಗುರು ಬಸವಣ್ಣನವರು ನೀಡಿದ ಕಾಯಕ, ಸಿದ್ದಾಂತ ಸೇರಿದಂತೆ ಎಲ್ಲ ತತ್ವಗಳು ಸರ್ವಕಾಲಕ್ಕೂ ಪ್ರಸ್ತುತವಾಗ

20 Apr 2026 8:20 pm
ಆಳಂದ | ವಿಶ್ವಗುರು ಬಸವಣ್ಣನವರ ಜಯಂತಿ

ಆಳಂದ : ಬಸವಣ್ಣನವರ ವಚನಗಳು ಸಮಾಜದ ಪರಿವರ್ತನೆಗೆ ದಿಕ್ಕು ತೋರಿದ ಅಮೂಲ್ಯ ಸಂದೇಶಗಳನ್ನು ಒಳಗೊಂಡಿದ್ದು, ಯುವಜನತೆ ಅವುಗಳನ್ನು ಅಧ್ಯಯನ ಮಾಡಿ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹಿರಿಯ ಕ್ಷೇತ್ರ ಶಿಕ್ಷಣಾಧಿಕಾರಿ

20 Apr 2026 8:13 pm
ಕಲಬುರಗಿ ಕೇಂದ್ರ ಕಾರಾಗೃಹದಲ್ಲಿ ಬಸವ ಜಯಂತಿ ಆಚರಣೆ

ಕಲಬುರಗಿ: 893ನೇ ಬಸವ ಜಯಂತಿ ಅಂಗವಾಗಿ ಕಲಬುರಗಿ ಕೇಂದ್ರ ಕಾರಾಗೃಹದ ಒಳಾವರಣದಲ್ಲಿ ಸೋಮವಾರ ಭಕ್ತಿಭಾವದಿಂದ ಕಾರ್ಯಕ್ರಮ ನಡೆಯಿತು. ಸಂಸ್ಥೆಯ ಪ್ರಭಾರಿ ಮುಖ್ಯ ಅಧೀಕ್ಷಕರಾದ ಬಿ.ಸುರೇಶ ಅವರು ಜಗಜ್ಯೋತಿ ಬಸವೇಶ್ವರರ ಭಾವಚಿತ್ರಕ್

20 Apr 2026 8:06 pm
ಮಾದಕ ವಸ್ತು ಮಾರಾಟಕ್ಕೆ ಯತ್ನ ಪ್ರಕರಣ: ಇಬ್ಬರ ಬಂಧನ

ಮಂಗಳೂರು : ನಗರ ಹೊರವಲಯದ ಪಚ್ಚನಾಡಿ ಗ್ರಾಮದ ಮಂಗಳೂರು ಹಿಲ್ಸ್ ರೋಡ್ ಬಳಿ ಮಾದಕ ವಸ್ತುವನ್ನು ಸಾರ್ವಜನಿಕರಿಗೆ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಮಾರಾಟ ಮಾಡಲು ಯತ್ನಿಸುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿಯಂತೆ ಮಂಗಳೂರು ಗ

20 Apr 2026 8:05 pm
Kalaburagi | ಎ.24ರಂದು ರೈತ ಉತ್ಪಾದಕ ಸಂಸ್ಥೆಗಳು (FPO), ನವೋದ್ಯಮಗಳ ಸಮಾವೇಶ-2026

ಕಲಬುರಗಿ: ಬೆಂಗಳೂರು ಬಯೋ ಇನ್ನೋವೇಷನ್ ಕೇಂದ್ರವು ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆ, ಕೃಷಿ ಇಲಾಖೆ, ನಬಾರ್ಡ್ ಹಾಗೂ ಕೆ-ಟೆಕ್ ಸಹಯೋಗದೊಂದಿಗೆ ಎ.24 ರಂದು ಬೆಳಿಗ್ಗೆ 10 ಗಂಟೆಗೆ ಕಲಬುರಗಿ ನಗರದ ಜೆಸ್ಟ್ ಕ್ಲಬ

20 Apr 2026 8:03 pm
ಬಸವಣ್ಣ ನಾಡಿನ ಸಾಮಾಜಿಕ, ಸಾಂಸ್ಕೃತಿಕ, ಆಧ್ಯಾತ್ಮಿಕ ಚಳವಳಿ ನೇತಾರ: ಡಾ.ನಿರಂಜನ ಯು.ಸಿ.

ಉಡುಪಿ, ಎ.20: ಬಸವಣ್ಣ 12ನೇ ಶತಮಾನದಲ್ಲಿ ನಮ್ಮ ನಾಡಿನಲ್ಲಿ ನಡೆದ ಸಾಮಾಜಿಕ, ಸಾಂಸ್ಕೃತಿಕ ಹಾಗೂ ಆಧ್ಯಾತ್ಮಿಕ ಚಳುವಳಿಯ ನೇತಾರ ಎಂದು ಶರಣ ಸಾಹಿತ್ಯ ಪರಿಷತ್ತಿನ ಉಡುಪಿ ಜಿಲ್ಲಾಧ್ಯಕ್ಷ ಡಾ.ನಿರಂಜನ ಯು.ಸಿ ಹೇಳಿದ್ದಾರೆ. ಜಿಲ್ಲಾಡಳಿ

20 Apr 2026 8:00 pm
Kalaburagi | ಹಝರತ್ ಖ್ವಾಜಾ ಬಂದಾ ನವಾಝ್‌ ಅವರ 622ನೇ ಉರೂಸ್‌ ಸಿದ್ಧತೆಗಳ ಪರಿಶೀಲನೆ

ಕಲಬುರಗಿ: ಹಝರತ್ ಖ್ವಾಜಾ ಬಂದಾ ನವಾಜ್ (ರಹ್) ದರ್ಗಾದ ಸಜ್ಜಾದಾ ನಶೀನ್, ಹಜ್ರತ್ ಡಾ.ಹಾಫಿಜ್ ಸೈಯದ್ ಮುಹಮ್ಮದ್ ಅಲಿ ಅಲ್-ಹುಸೈನಿ ಅವರ ಅಧ್ಯಕ್ಷತೆಯಲ್ಲಿ ಮೇ 3,4 ಹಾಗೂ 5 ನೇ ತಾರೀಖು ನಡೆಯಲಿರುವ 622ನೇ ಉರ್ಸ್ ಶರೀಫ್ ಸಿದ್ಧತೆಗಳ ಪರಿಶೀ

20 Apr 2026 7:57 pm
ದ.ಕ. ಜಿಲ್ಲೆಯಲ್ಲಿ ಅಕಾಲಿಕ ಮಳೆ

ಮಂಗಳೂರು, ಎ.20: ದ.ಕ. ಜಿಲ್ಲೆಯ ನಾನಾ ಕಡೆಗಳಲ್ಲಿ ಸೋಮವಾರ ಅಕಾಲಿಕ ಮಳೆ ಸುರಿದಿದೆ. ಸಂಜೆಯ ವೇಳೆಗೆ ನಗರದಲ್ಲಿ ಸಾಧಾರಣ ಮಳೆಯಾಗಿದ್ದರೆ ಗ್ರಾಮಾಂತರ ಪ್ರದೇಶದಲ್ಲಿ ಉತ್ತಮ ಮಳೆಯಾಗಿದೆ. ಸಂಜೆ ಸುಮಾರು 6ರ ವೇಳೆಗೆ ಚಳಿಗಾಳಿ ಬೀಸತೊಡಗ

20 Apr 2026 7:54 pm
ಮಂಗಳೂರು| ಸಂಚಾರ ಠಾಣೆಯ ಪೊಲೀಸ್‌ಗೆ ಹಲ್ಲೆಗೈದು ಕರ್ತವ್ಯಕ್ಕೆ ಅಡ್ಡಿ ಆರೋಪ: ಪ್ರಕರಣ ದಾಖಲು

ಮಂಗಳೂರು : ನಗರದ ನಂತೂರು ಜಂಕ್ಷನ್‌ನಲ್ಲಿ ಎ.18ರಂದು ಸಂಚಾರ ನಿಯಂತ್ರಣ ಮಾಡುತ್ತಿದ್ದ ವೇಳೆ ಬೈಕ್ ಸವಾರನೊಬ್ಬ ಅವಾಚ್ಯ ಪದ ಬಳಸಿ ಬೈದು, ಹಲ್ಲೆ ನಡೆಸಿ, ಮೊಬೈಲ್ ಕಿತ್ತು ನೆಲಕ್ಕೆ ಎಸೆದು ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾನೆ ಎಂದ

20 Apr 2026 7:52 pm
Kalaburagi | ಬಸವಣ್ಣನವರ ತತ್ವಗಳು ಮಾನವ ಏಳಿಗೆಯ ಸೂತ್ರಗಳು : ಶಶೀಲ್ ಜಿ.ನಮೋಶಿ

ಕಲಬುರಗಿ: ಮಾನವ ಕಲ್ಯಾಣಕ್ಕಾಗಿ ಶ್ರಮಿಸಿದ ಕಾಯಕಯೋಗಿ ಬಸವಣ್ಣರಂತಹ ಮಹನೀಯರ ತತ್ವಾದರ್ಶಗಳಿಂದ ಸಮಾಜದ ಏಳಿಗೆ ಸಾಧ್ಯ. ಎಲ್ಲ ಜಾತಿ, ಧರ್ಮವನ್ನು 12ನೇ ಶತಮಾನದಲ್ಲಿಯೇ ಅನುಭವ ಮಂಟಪದಲ್ಲಿ ಒಂದುಗೂಡಿಸಿ ವೈಚಾರಿಕ ಕ್ರಾಂತಿ ಮೂಲಕ

20 Apr 2026 7:49 pm
ಚಿಂಚೋಳಿಯಲ್ಲಿ ಬಸವ ಜಯಂತಿ ಬಹಿಷ್ಕಾರ: ತಾಲೂಕು ಆಡಳಿತದ ವಿರುದ್ಧ ಆಕ್ರೋಶ

ಚಿಂಚೋಳಿ: ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ವಿಶ್ವಗುರು ಬಸವಣ್ಣನವರ 893ನೇ ಜಯಂತಿ ಆಚರಣೆಯು ತಾಲೂಕು ಆಡಳಿತದ ನಿರ್ಲಕ್ಷ್ಯದ ಆರೋಪದ ಮಧ್ಯೆ ಅಧಿಕಾರಿಗಳ ಅನುಪಸ್ಥಿತಿ ಮತ್ತು ಸಮರ್ಪಕ ವ್ಯವಸ್ಥೆಯ ಕೊರತೆಯಿಂದಾಗಿ ಅಖಿಲ ಭಾರತ ವೀರಶ

20 Apr 2026 7:45 pm
‘ಜನ ನಿಮ್ಮನ್ನ ಅಧಿಕಾರದಿಂದ ಕೆಳಗಿಳಿಸಿ ಮನೆಗೆ ಕಳುಹಿಸುವುದು ಗ್ಯಾರಂಟಿ’ : ಸಚಿವ ಪ್ರಿಯಾಂಕ್ ಖರ್ಗೆಗೆ ಎಚ್ಚರಿಕೆ ನೀಡಿದ ಆರ್.ಅಶೋಕ್

ಬೆಂಗಳೂರು : ‘ಸಚಿವ ಪ್ರಿಯಾಂಕ್ ಖರ್ಗೆಯವರ ಪ್ರಚಾರದ ಗೀಳು, ಗಿಮಿಕ್‍ಗಳು ಇನ್ನು ನಡೆಯಲ್ಲ. ತಕ್ಷಣ ಕಲಬುರಗಿ-ಯಾದಗಿರಿ ರಸ್ತೆಯ ಮಾರ್ಗದ ಬಸ್ ನಿಲ್ದಾಣ ಮತ್ತು ಮೂಲಸೌಕರ್ಯ ಕಲ್ಪಿಸದಿದ್ದರೆ, ಕಲ್ಯಾಣ ಕರ್ನಾಟಕದ ಜನರೇ ನಿಮ್ಮನ್ನ

20 Apr 2026 7:37 pm
ಮಹಿಳಾ ಮೀಸಲಾತಿ ಕಾಯ್ದೆ ಜಾರಿಗೆ ಜನಗಣತಿ, ಕ್ಷೇತ್ರ ಮರುವಿಂಗಡನೆಯ ಶರತ್ತು ಯಾಕೆ? : ಮಾರ್ಗರೇಟ್ ಆಳ್ವ

ಬೆಂಗಳೂರು : ಕೇಂದ್ರ ಸರಕಾರವು ಸಂಸತ್ತಿನಲ್ಲಿ ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಕಲ್ಪಿಸುವ 2023ರಲ್ಲಿ ಅಂಗೀಕರಿಸಲ್ಪಟ್ಟ ಕಾಯ್ದೆಯನ್ನು ಜಾರಿ ಮಾಡಲು ಜನಗಣತಿ ಹಾಗೂ ಕ್ಷೇತ್ರ ಮರು ವಿಂಗಡನೆಯ ಶರತ್ತು ಯಾಕೆ? ವಿಧಿಸಿದೆ ಎಂದು ಕೇ

20 Apr 2026 7:30 pm
Kalaburagi | ಬಸವ ಜಯಂತಿ ನಿಮಿತ್ತ ಬಸವೇಶ್ವರ ಆಸ್ಪತ್ರೆಯ ವತಿಯಿಂದ ರಕ್ತದಾನ ಶಿಬಿರ

ಕಲಬುರಗಿ: ಬಸವ ಜಯಂತಿಯ 893ನೇ ಆಚರಣೆಯ ಅಂಗವಾಗಿ ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಬಸವೇಶ್ವರ ಬೋಧನಾ ಹಾಗೂ ಸಾರ್ವಜನಿಕ ಆಸ್ಪತ್ರೆಯ ವತಿಯಿಂದ ಬಸವೇಶ್ವರ ಆಸ್ಪತ್ರೆಯ ಸಂಚಾಲಕರು ಹಾಗೂ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರಾದ ಡ

20 Apr 2026 7:27 pm
ಕಂಪ್ಲಿ | ಎಮ್ಮಿಗನೂರಿನಲ್ಲಿ ಬಸವ ಜಯಂತಿ

ಕಾಯಕ ತತ್ವವೇ ಸಮಾಜ ಸುಧಾರಣೆಯ ಮೂಲ : ಎಚ್.ಪೀರಾವಲಿ

20 Apr 2026 7:26 pm
ತಮಿಳುನಾಡು ಚುನಾವಣೆ| ಗಂಭೀರ ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿರುವ 400ಕ್ಕೂ ಅಧಿಕ ಅಭ್ಯರ್ಥಿಗಳು

ಹೊಸದಿಲ್ಲಿ,ಎ.20: ತಮಿಳುನಾಡು ವಿಧಾನಸಭಾ ಚುನಾವಣಾ ಕಣದಲ್ಲಿರುವ 400ಕ್ಕೂ ಅಧಿಕ ಅಭ್ಯರ್ಥಿಗಳು ಗಂಭೀರ ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ ಎಂದು ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ರವಿವಾರ

20 Apr 2026 7:25 pm