SENSEX
NIFTY
GOLD
USD/INR

Weather

26    C

ಡಿಜಿಟಲ್ ಸುದ್ದಿ ಮೂಲಗಳು

...
ನಾಲ್ಕರ ಹರೆಯದ ಬಾಲಕನನ್ನು ಎತ್ತಿ ತಲೆಯನ್ನು ರಸ್ತೆಗೆ ಹೊಡೆದು ಕ್ರೂರ ಹಲ್ಲೆ!

ಮುಂಬೈ, ಮಾ.31: ಆಟೋ ಚಾಲಕನೋರ್ವ ತನ್ನದೇ ಹೌಸಿಂಗ್ ಸೊಸೈಟಿಯ ನಿವಾಸಿಯೊಂದಿಗೆ ಕ್ಷುಲ್ಲಕ ಜಗಳದ ಹಿನ್ನೆಲೆಯಲ್ಲಿ ಅವರ ನಾಲ್ಕರ ಹರೆಯದ ಪುತ್ರನ ಮೇಲೆ ಕ್ರೂರ ಹಲ್ಲೆಗೈದ ಆಘಾತಕಾರಿ ಘಟನೆ ಮುಂಬೈಗೆ ಹೊಂದಿಕೊಂಡಿರುವ ಪಾಲ್ಘರ್ ಜಿಲ್

31 Mar 2026 10:25 pm
ನೇರಳಕಟ್ಟೆ : ಹಜ್ ತರಬೇತಿ ಶಿಬಿರ

ಬಂಟ್ವಾಳ : ಹಜ್ ನಿರ್ವಹಣಾ ಸಮಿತಿ ಮಂಗಳೂರು, ಸಿಟಿ ಗೋಲ್ಡ್ ಪುತ್ತೂರು, ಹೆಲ್ಪ್ ಲೈನ್ ಸರ್ವಿಸ್ ಪುತ್ತೂರು ಹಾಗೂ ಗಲ್ಫ್ ಟೂರ್ಸ್ ಆಂಡ್ ಟ್ರಾವೆಲ್ಸ್ ಇವುಗಳ ಸಂಯುಕ್ತ ಆಶ್ರಯದಲ್ಲಿ ಹಜ್ ತರಬೇತಿ ಶಿಬಿರವು ನೇರಳಕಟ್ಟೆ ಜನಪ್ರಿಯ ಗ

31 Mar 2026 10:24 pm
ಮಂಗಳೂರು ವಿ.ವಿ.| 68.34 ಕೋಟಿ ರೂ. ಕೊರತೆ ಬಜೆಟ್ ಮಂಡನೆ

ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯದ 2026-27ನೇ ಸಾಲಿನ ಬಜೆಟ್ ನಲ್ಲಿ 68.34 ಕೋಟಿ ರೂ. ಕೊರತೆಯಾಗಲಿದೆ ಎಂದು ಕುಲಪತಿ ಪ್ರೊ.ಪಿ.ಎಲ್.ಧರ್ಮ ತಿಳಿಸಿದ್ದಾರೆ. ಅವರು ಮಂಗಳವಾರ ಮಂಗಳೂರು ವಿಶ್ವವಿದ್ಯಾನಿಲಯದ 4ನೇ ಶೈಕ್ಷಣಿಕ ಮಂಡಳಿಯ ಸಭೆ

31 Mar 2026 10:22 pm
Air India ಎಕ್ಸ್ ಪ್ರೆಸ್ ವಿಮಾನದಲ್ಲಿ ಹೊಗೆ; ತುರ್ತು ಭೂಸ್ಪರ್ಶ

ಹೊಸದಿಲ್ಲಿ, ಮಾ.31: ಪಶ್ಚಿಮ ಬಂಗಾಳದ ಬಾಗ್ಡೋಗ್ರದಿಂದ ದಿಲ್ಲಿಗೆ ಸಂಚರಿಸುತ್ತಿದ್ದ ಸಂದರ್ಭ ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನದಲ್ಲಿ ಹೊಗೆ ಎಚ್ಚರಿಕೆ ಸಾಧನ ಸೂಚನೆ ನೀಡಿದ ಹಿನ್ನೆಲೆಯಲ್ಲಿ ಅದು ಲಖ್ನೋ ವಿಮಾನ ನಿಲ್ದಾಣದಲ್ಲಿ

31 Mar 2026 10:16 pm
ಬಾಳೆಪುಣಿಯ ಕಣಂತೂರು ಪುಷ್ಪ -ಕೇಶವರಿಗೆ ' ಸ್ವಚ್ಛ ಮನೆ 'ಪ್ರಶಸ್ತಿ ಪ್ರದಾನ

ಮಂಗಳೂರು,ಮಾ.31;ರಾಷ್ಟ್ರೀಯ ಸ್ವಚ್ಛತಾ ಅಭಿಯಾನ ಸ್ವಚ್ಛ ಪರಿಸರ -ಸ್ವಚ್ಛಮನೆ ಕಾರ್ಯಕ್ರಮದ ಅಂಗವಾಗಿ ಮುಡಿಪು ಅಪ್ನಾದೇಶ್ ಸ್ವಚ್ಛತಾ ಬಳಗ ಜನಶಿಕ್ಷಣ ಟ್ರಸ್ಟ್ ವತಿಯಿಂದ ಕಣಂತೂರು ಪುಷ್ಪ -ಕೇಶವರ ಮನೆಗೆ ಸ್ವಚ್ಛ ಮನೆ ಪ್ರಶಸ್ತಿ ಪ

31 Mar 2026 10:13 pm
Kodagu | ಯಶಸ್ವಿ ಕಾರ್ಯಾಚರಣೆ : ಅರಣ್ಯಕ್ಕೆ ಮರಳಿದ ಕಾಡಾನೆ ಹಿಂಡು

ಮಡಿಕೇರಿ: ತಿತಿಮತಿ ಅರಣ್ಯ ವಲಯಕ್ಕೆ ಒಳಪಡುವ ತೋಟಗಳಲ್ಲಿ ಬೀಡುಬಿಟ್ಟಿದ್ದ ಕಾಡಾನೆ ಹಿಂಡನ್ನು ಮರಳಿ ಅರಣ್ಯಕ್ಕೆ ಅಟ್ಟುವಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಗಳು ಯಶಸ್ವಿಯಾಗಿದ್ದಾರೆ. ತಿತಿಮತಿಯ ತೋಟದಲ್ಲಿ ಬೀಡುಬಿಟ್ಟಿದ್ದ ಮರ

31 Mar 2026 10:09 pm
IPL 2026 | CSK ಲೋಗೊ ಚುಂಬಿಸಿದ ರವೀಂದ್ರ ಜಡೇಜ; ತಂಡ ತ್ಯಜಿಸಿದರೂ ಬಿಡದ ಸೆಳೆತ

Photo Credit: IPL ಗುವಾಹಟಿ, ಮಾ.31: ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಸೋಮವಾರ ನಡೆದ ಐಪಿಎಲ್ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡವು ಎಂಟು ವಿಕೆಟ್ಗಳ ಭರ್ಜರಿ ಗೆಲುವು ದಾಖಲಿಸಿದೆ. ಈ ವೇಳೆ ಚೆನ್ನೈ ತಂಡದ ಮಾಜಿ ಆಟಗಾರ ರವೀಂದ್ರ ಜಡೇಜ ಅವ

31 Mar 2026 10:05 pm
ಸರಬಿ ನದಿ ಶುದ್ಧೀಕರಣಕ್ಕೆ 10 ಕೋಟಿ ರೂ. ಮಂಜೂರಾದರೂ ಕಾಮಗಾರಿ ವಿಳಂಬ; ಸರಬಿ ನದಿ ಹೋರಾಟ ಸಮಿತಿ ಆಕ್ರೋಶ

ಭಟ್ಕಳ: ಸರಬಿ ನದಿಯ ಶುದ್ಧೀಕರಣ ಮತ್ತು ಹೂಳು ತೆಗೆದು ಆಳಗೊಳಿಸಲು ಸರ್ಕಾರದಿಂದ ಸುಮಾರು 10 ಕೋಟಿ ಮಂಜೂರಾದರೂ ಕಾಮಗಾರಿ ಆರಂಭವಾಗದಿರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತವಾಗಿದ್ದು, ‘ಸರಬಿ ನದಿ ಹೋರಾಟ ಸಮಿತಿ’ ಯ ಸದಸ್ಯರು ತಂಝೀ

31 Mar 2026 10:04 pm
ಸರಕಾರಿ ಕಾಲೇಜಿಗೆ ಕೊಟ್ಟ ದೇಣಿಗೆ ವಿದ್ಯೆಯಿಂದ ಸಫಲ: ಸತೀಶ್ ಪೈ

ಹೆಬ್ರಿ, ಮಾ.31: ಹೆಬ್ರಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಕೇಂದ್ರಕ್ಕೆ ದಿ.ಹೆಬ್ರಿ ಪ್ರಫುಲ್ಲಾ ಪೈ ಅವರ ಸ್ಮರಣಾರ್ಥ ಸುಶೀಲಾ ಆನಂದ್ರಾಯ ಪೈ ಮತ್ತು ಮಕ್ಕಳು 5 ಲಕ್ಷ ರೂ. ವೆಚ್ಚದಲ್ಲಿ ಕೊಡಮಾಡಿದ ಕಾಲೇಜಿನ ಸಭಾಂ

31 Mar 2026 10:01 pm
ಇಸ್ಮಾಯಿಲ್ ಕಂಡಕರೆಗೆ ರಾಜ್ಯ ಕಾರ್ಯನಿರತ ಪತ್ರಕರ್ತ ಸಂಘದ ವಾರ್ಷಿಕ ಪ್ರಶಸ್ತಿ

ಬೆಂಗಳೂರು: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ 2024ನೇ ಸಾಲಿನ ವಾರ್ಷಿಕ ಜಿ.ನಾರಾಯಣಸ್ವಾಮಿ (ಅತ್ಯುತ್ತಮ ಗ್ರಾಮಾಂತರ ಪ್ರಶಸ್ತಿಗೆ) ವಾರ್ತಾಭಾರತಿ ವಿಶೇಷ ವರದಿಗಾರ ಕೆ.ಎಂ ಇಸ್ಮಾಯಿಲ್ ಕಂಡಕರೆ ಅವರು ಭಾಜನರಾಗಿದ್ದಾರೆ. ಜೂ.26,

31 Mar 2026 10:01 pm
ನನಗೆ ‘ಬೇಸರ’ವಾದಾಗ ನಿವೃತ್ತಿಯಾಗುತ್ತೇನೆ: ಮುಹಮ್ಮದ್ ಶಮಿ

Photo : BCCI/X ಹೊಸದಿಲ್ಲಿ, ಮಾ.31: ‘‘ನನ್ನ ಮನಸ್ಸಿನಲ್ಲಿ ನಿವೃತ್ತಿಯ ಯೋಚನೆ ಇಲ್ಲ. ವಯಸ್ಸು, ಆಯ್ಕೆಯಲ್ಲಿ ಕಡೆಗಣನೆ ಅಥವಾ ಗಾಯದ ಸಮಸ್ಯೆಯ ಕಾರಣಕ್ಕೆ ‘ಬೇಸರ’ಗೊಂಡ ದಿನವೇ ಅಂತಾರಾಷ್ಟ್ರೀಯ ಕ್ರಿಕೆಟ್‌ ನಿಂದ ದೂರ ಸರಿಯುವೆ’’ ಎಂದು ಭಾರ

31 Mar 2026 10:01 pm
ಅಂದರ್ ಬಾಹರ್: ನಾಲ್ವರ ಬಂಧನ

ಬೈಂದೂರು, ಮಾ.31: ಹೇರೂರು ಗ್ರಾಮದ ಯರುಕೋಣೆ ಸಮೀಪ ಮಾ.30ರಂದು ಸಂಜೆ ವೇಳೆ ಅಂದರ್ ಬಾಹರ್ ಇಸ್ಪೀಟ್ ಜುಗಾರಿ ಆಡುತ್ತಿದ್ದ ನಾಲ್ವರನ್ನು ಬೈಂದೂರು ಪೊಲೀಸರು ಬಂಧಿಸಿದ್ದಾರೆ. ಕಿರಿಮಂಜೇಶ್ವರ ಗ್ರಾಮದ ಲಕ್ಷ್ಮಣ ನಾಯ್ಕ(43), ನಾವುಂದ ಗ್ರ

31 Mar 2026 10:00 pm
ಕೆಂಜಾರು ದೇವಸ್ಥಾನದಿಂದ ಕಳವು ಪ್ರಕರಣ : ಆರೋಪಿ ಬಂಧನ

ಮಂಗಳೂರು: ಬಜ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ಕೆಂಜಾರು ಗ್ರಾಮದ ಶ್ರೀ ರಾಮಾಂಜನೇಯ ದೇವಸ್ಥಾನದ ಕಾಣಿಕೆ ಹುಂಡಿಯಲ್ಲಿದ್ದ ಹಣವನ್ನು ಕಳವುಗೈದ ಪ್ರಕರಣದ ಆರೋಪಿಯನ್ನು ಪೊಲೀಸರು ಮಂಗಳವಾರ ಬಂಧಿಸಿದ್ದಾರೆ. ತಮಿಳುನಾಡು ದಿಂಡಿಗುಲ

31 Mar 2026 9:59 pm
ಮಾನವೀಯ ಸೇವೆಗೆ ರೆಡ್‌ಕ್ರಾಸ್ ಸದಾ ಬದ್ಧ: ಸಿಎ ಶಾಂತಾರಾಮ ಶೆಟ್ಟಿ

ಮಂಗಳೂರು: ಮಾನವೀಯ ಸೇವೆಯೇ ರೆಡ್‌ಕ್ರಾಸ್ ಸಂಸ್ಥೆಯ ಧ್ಯೇಯವಾಗಿದ್ದು ರಕ್ತನಿಧಿ ಸೇವೆ, ಅಗತ್ಯ ಇರುವ ವಿಕಲ ಚೇತನರಿಗೆ ಗಾಲಿಕುರ್ಚಿ ವಿತರಣೆ, ಉಚಿತ ವೈದ್ಯಕೀಯ ಶಿಬಿರ ಮುಂತಾದ ಸೇವಾ ಕಾರ್ಯಗಳಲ್ಲಿ ತೊಡಗಿಸಿ ಕೊಂಡಿದೆ. ಅಶಕ್ತರ

31 Mar 2026 9:57 pm
31 Mar 2026 9:51 pm
ಕಲಬುರಗಿ ಜಿಲ್ಲೆಯಲ್ಲಿ ಪೆಟ್ರೋಲ್, ಡಿಸೇಲ್, ಎಲ್‌ಪಿಜಿ ಸಿಲಿಂಡರ್ ಕೊರತೆಯಿಲ್ಲ: ಜಿಲ್ಲಾಧಿಕಾರಿ ಫೌಝಿಯಾ ತರನ್ನುಮ್

ಕಲಬುರಗಿ: ಜಿಲ್ಲೆಯಲ್ಲಿ ಪೆಟ್ರೋಲ್, ಡಿಸೇಲ್ ಮತ್ತು ಎಲ್.ಪಿ.ಜಿ ಸಿಲಿಂಡರ್‌ಗಳ ಕೊರತೆ ಇಲ್ಲ. ಎಲ್ಲವು ಸಮರ್ಪಕವಾಗಿ ಪೂರೈಕೆಯಾಗುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸುಳ್ಳು ಸುದ್ದಿಗಳಿಗೆ ಸಾರ್ವಜನಿಕರು ಕ

31 Mar 2026 9:48 pm
1.5 ಕೋಟಿ ರೂ. ಆಸ್ತಿ ತೆರಿಗೆ ಬಾಕಿ | ಹೈದರಾಬಾದ್ ನಲ್ಲಿ ಜಯಲಲಿತಾ ಬಂಗಲೆಗೆ ಬೀಗ ಜಡಿದ ಅಧಿಕಾರಿಗಳು

ಹೈದರಾಬಾದ್, ಮಾ.31: ಹಲವಾರು ವರ್ಷಗಳಿಂದ 1.5 ಕೋಟಿ ರೂ.ಗಳ ಆಸ್ತಿ ತೆರಿಗೆ ಬಾಕಿಯಿರುವ ಹಿನ್ನೆಲೆಯಲ್ಲಿ ಗ್ರೇಟರ್ ಹೈದರಾಬಾದ್ ಮಹಾನಗರ ಪಾಲಿಕೆ (GHMC) ಅಧಿಕಾರಿಗಳು ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜೆ. ಜಯಲಲಿತಾ ಅವರ ಇಲ್ಲಿನ ಬಂಗಲೆ

31 Mar 2026 9:45 pm
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ ಕ್ರೀಡಾಭಿಮಾನಿಗಳ ಮೊಬೈಲ್ ಕಳವು ಪ್ರಕರಣ: ನಾಲ್ವರು ಸೆರೆ

ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ ಕ್ರಿಕೆಟ್ ಪಂದ್ಯ ವೀಕ್ಷಿಸಲು ಬಂದಿದ್ದ ಅಭಿಮಾನಿಗಳ ಮೊಬೈಲ್‍ಗಳನ್ನು ಕಳವು ಮಾಡಿದ ಆರೋಪದಡಿ ನಾಲ್ವರನ್ನು ಕಬ್ಬನ್ ಪಾರ್ಕ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮೂವರು ಅಪ್

31 Mar 2026 9:39 pm
ಬಿಸಿಲಿನ ತಾಪಮಾನ ಹಿನ್ನೆಲೆ: ಎ.1ರಿಂದ ಸರಕಾರಿ ಕಚೇರಿ ಸಮಯದಲ್ಲಿ ಬದಲಾವಣೆ

ಕಲಬುರಗಿ: 2026ನೇ ಸಾಲಿನ ಎಪ್ರಿಲ್ ಮತ್ತು ಮೇ ತಿಂಗಳಲ್ಲಿ ಹೆಚ್ಚಿನ ಬಿಸಿಲಿನ ತಾಪಮಾನ ಹಿನ್ನಲೆಯಲ್ಲಿ ಬೆಳಗಾವಿ ವಿಭಾಗದ ವಿಜಯಪುರ ಮತ್ತು ಬಾಗಲಕೋಟೆ ಹಾಗೂ ಕಲಬುರಗಿ ವಿಭಾಗದ ಎಲ್ಲಾ ಜಿಲ್ಲೆಗಳಲ್ಲಿ ಎಪ್ರಿಲ್ 1ರಿಂದ ಅನ್ವಯವಾಗುವ

31 Mar 2026 9:37 pm
ರಾಜ್ಯಕ್ಕೆ ಆಗಮಿಸಿದ ರಾಷ್ಟ್ರಪತಿ ದ್ರೌಪದಿ ಮುರ್ಮು ಸ್ವಾಗತಿಸಿದ ರಾಜ್ಯಪಾಲ ಗೆಹ್ಲೋಟ್

ಬೆಂಗಳೂರು: ತುಮಕೂರಿನ ಶ್ರೀ ಸಿದ್ದಗಂಗಾ ಮಠದಲ್ಲಿ ನಾಳೆ(ಎ.1)ಆಯೋಜಿಸಲಾಗಿರುವ ಡಾ.ಶ್ರೀಶಿವಕುಮಾರ ಸ್ವಾಮೀಜಿ 199ನೇ ಜಯಂತೋತ್ಸವ ಹಾಗೂ ಗುರುವಂದನಾ ಕಾರ್ಯಕ್ರಮದಲ್ಲಿ ಭಾಗವಹಿಸುವ ಸಲುವಾಗಿ ಆಗಮಿಸಿದ ರಾಷ್ಟ್ರಪತಿ ದ್ರೌಪದಿ ಮುರ

31 Mar 2026 9:27 pm
Kanpur | 50,000 ರೂ. ಕುರಿತ ವಿವಾದದಿಂದ ಬಹುಕೋಟಿ ರೂ.ಗಳ ಕಿಡ್ನಿ ದಂಧೆ ಬಯಲು

ಕಾನ್ಪುರ (ಉತ್ತರ ಪ್ರದೇಶ), ಮಾ.31: 50,000 ರೂ.ಗಳನ್ನು ಪಾವತಿಸುವ ಕುರಿತು ಉಂಟಾದ ವಿವಾದವು ಕಾನ್ಪುರದಲ್ಲಿನ ಬಹುಕೋಟಿ ರೂ.ಗಳ ಅಕ್ರಮ ಮೂತ್ರಪಿಂಡ ಕಸಿ ಜಾಲವನ್ನು ಬಹಿರಂಗಗೊಳಿಸಿದೆ. ಈ ಜಾಲವು ಹಲವಾರು ಆಸ್ಪತ್ರೆಗಳನ್ನು ಬಳಸಿಕೊಳ್ಳುತ

31 Mar 2026 9:22 pm
ಕೇಂದ್ರ ಸರಕಾರದಿಂದ ಜನರ ಮೇಲೆ ಬೆಲೆ ಏರಿಕೆ ಯುದ್ಧ: ಡಿ.ಕೆ. ಶಿವಕುಮಾರ್

ಬೆಂಗಳೂರು: ಒಂದೆಡೆ ಮಧ್ಯಪ್ರಾಚ್ಯದಲ್ಲಿ ಯುದ್ಧದ ವಾತಾವರಣ ಮುಂದುವರೆದರೆ, ಇತ್ತ ನಮ್ಮ ದೇಶದಲ್ಲಿ ಕೇಂದ್ರ ಸರಕಾರವು ಜನಸಾಮಾನ್ಯರ ಮೇಲೆ ಬೆಲೆ ಏರಿಕೆ ಯುದ್ಧ ಮಾಡುತ್ತಿದೆ ಎಂದು ಉಪಮುಖ್ಯಮಂತ್ರಿಯೂ ಆದ ಕೆಪಿಸಿಸಿ ಅಧ್ಯಕ್ಷ ಡ

31 Mar 2026 9:20 pm
ದಿನಸಿ ಖರೀದಿಗೆ 2,500 ರೂ., ಮಹಿಳೆಯರಿಗೆ 3,000 ರೂ. ಪಿಂಚಣಿ; ಕೇರಳದಲ್ಲಿ ಬಿಜೆಪಿ ಚುನಾವಣಾ ಪ್ರಣಾಳಿಕೆ ಬಿಡುಗಡೆ

ತಿರುವನಂತಪುರಂ, ಮಾ. 31: ಬಿಜೆಪಿ ನೇತೃತ್ವದ ನ್ಯಾಷನಲ್ ಡೆಮಾಕ್ರಟಿಕ್ ಅಲಯನ್ಸ್ (NDA) ಮಂಗಳವಾರ ಕೇರಳ ವಿಧಾನಸಭಾ ಚುನಾವಣೆಗಾಗಿ ತನ್ನ ಪ್ರಣಾಳಿಕೆಯನ್ನು ಬಿಡುಗಡೆಗೊಳಿಸಿದ್ದು, ಅಧಿಕಾರಕ್ಕೆ ಬಂದರೆ ಬಡತನ ರೇಖೆಗಿಂತ ಕೆಳಗಿನ (BPL) ಕು

31 Mar 2026 9:13 pm
ವಿಬಿ ಗ್ರಾಮ್ ಜಿ ಯೋಜನೆ ಜಾರಿಗೊಳಿಸುವ ಲಕ್ಷಣಗಳು ಕಾಣುತ್ತಿಲ್ಲ: ಸಚಿವ ಪ್ರಿಯಾಂಕ್ ಖರ್ಗೆ

ಬೆಂಗಳೂರು: ಗ್ರಾಮೀಣ ಭಾರತಕ್ಕೆ ಎರಡು ದಶಕಗಳ ಜೀವನಾಡಿಯಾಗಿದ್ದ ಮನರೇಗಾ ಯೋಜನೆಯು ಸದ್ದಿಲ್ಲದೆ ಕೊನೆಗೊಳ್ಳಲಿದೆ. ಮಾ.31ರಂದು ಸೂರ್ಯ ಮುಳುಗುತ್ತಿದ್ದಂತೆ, ಎ.1ರಂದು ವಿಬಿ ಗ್ರಾಮ್ ಜಿ ಯೋಜನೆಯು ಜಾರಿಯಾಗುವ ಸಣ್ಣ ಲಕ್ಷಣಗಳೂ ಕಾಣ

31 Mar 2026 9:12 pm
ಲಿಂಗತ್ವ ಅಲ್ಪಸಂಖ್ಯಾತರ ಹಕ್ಕುಗಳ ರಕ್ಷಣೆ ತಿದ್ದುಪಡಿ ಮಸೂದೆಗೆ ರಾಷ್ಟ್ರಪತಿ ಅಂಕಿತ

ಹೊಸದಿಲ್ಲಿ, ಮಾ. 31: ಲಿಂಗತ್ವ ಅಲ್ಪಸಂಖ್ಯಾತರ ಹಕ್ಕುಗಳ ರಕ್ಷಣೆ ತಿದ್ದುಪಡಿ ಮಸೂದೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸಹಿ ಹಾಕಿದ್ದಾರೆ ಎಂದು ಕೇಂದ್ರ ಕಾನೂನು ಸಚಿವಾಲಯ ಗಝೆಟ್ ಅಧಿಸೂಚನೆಯಲ್ಲಿ ತಿಳಿಸಿದೆ. ರಾಷ್ಟ್ರಪತ

31 Mar 2026 9:10 pm
ತಣ್ಣೀರುಬಾವಿ| ಬಡವರ ಭೂಮಿಯ ಹಕ್ಕು ನಿರಾಕರಣೆ ಸಂವಿಧಾನ ಬಾಹಿರ : ಬಿಕೆ ಇಮ್ತಿಯಾಝ್

ಮಂಗಳೂರು: ತಣ್ಣೀರುಬಾವಿ ಕಡಲು ಮತ್ತು ನದಿ ದಂಡೆಗಳ ನಡುವೆ ಅನೇಕ ವರ್ಷಗಳಿಂದ ಸರಕಾರಿ ಭೂಮಿಯಲ್ಲಿ ವಾಸವಿರುವ ಬಡವರು ಹಕ್ಕು ಪತ್ರ ನೀಡಿ ಬಡವರಿಗೆ ಭೂಮಿಯ ಹಕ್ಕನ್ನು ಖಾತರಿಗೊಳಿಸುವ ಬದಲು ಬಡವರ ಕಾಲನಿಯನ್ನೇ ಬಲಾಡ್ಯರಿಗೆ ಪರಭ

31 Mar 2026 9:06 pm
ಯುದ್ಧ ಶುರುವಾದಾಗಿನಿಂದ ಅಮೆರಿಕ, ಇಸ್ರೇಲ್, ಇರಾನ್ ಯಾವ್ಯಾವ ನಾಗರಿಕ ಮೂಲಸೌಕರ್ಯಗಳ ಮೇಲೆ ದಾಳಿ ಮಾಡಿವೆ?

ಫೆಬ್ರವರಿ 28 ರಂದು ಇರಾನ್ ಮೇಲೆ ಮಿಲಿಟರಿ ದಾಳಿಯನ್ನು ಪ್ರಾರಂಭಿಸಿದ ನಂತರ, ಅಮೆರಿಕ ಮತ್ತು ಇಸ್ರೇಲ್ ಸುಮಾರು 90 ಮಿಲಿಯನ್ ಜನರಿರುವ ಮಧ್ಯಪ್ರಾಚ್ಯ ರಾಷ್ಟ್ರದಾದ್ಯಂತ ಸಾವಿರಾರು ದಾಳಿಗಳನ್ನು ನಡೆಸಿವೆ. ಇವುಗಳಲ್ಲಿ ಆಸ್ಪತ್ರೆ

31 Mar 2026 9:04 pm
ಕೇರಳ ಚುನಾವಣೆ: ಮದ್ಯ ಮಾರಾಟ ನಿಷೇಧ

ಮಂಗಳೂರು: ಕೇರಳ ರಾಜ್ಯದಲ್ಲಿ ನಡೆಯಲಿರುವ ವಿಧಾನಸಭಾ ಸಾರ್ವತ್ರಿಕ ಚುನಾವಣೆ-2026ರ ಸಂಬಂಧ ಮತದಾನದ ನಿಮಿತ್ತ ಎ.7 ಸಂಜೆ 5ಗಂಟೆಯಿಂದ ಎಪ್ರಿಲ್ 9 ರಂದು ಮಧ್ಯರಾತ್ರಿ 12 ಗಂಟೆಯ ತನಕ ಮತ್ತು ಮತ ಎಣಿಕೆಯ ನಿಮಿತ್ತ ಮೇ 3 ರ ಮಧ್ಯರಾತ್ರಿ 12 ಗಂಟ

31 Mar 2026 9:03 pm
ಕಾನೂನು ಸಮಾಲೋಚಕರ ಹುದ್ದೆಗೆ ಅರ್ಜಿ ಆಹ್ವಾನ

ಮಂಗಳೂರು, ಮಾ.31 :ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮಿಷನ್ ಶಕ್ತಿ ಯೋಜನೆಯಡಿ ಸಖಿ ಒನ್ ಸ್ಟಾಪ್ ಸೆಂಟರ್ ಲೇಡಿಗೋಶನ್‌ಆಸ್ಪತ್ರೆ ಮಂಗಳೂರು ಇಲ್ಲಿ ಗುತ್ತಿಗೆ ಆಧಾರದ ಮೇಲೆ ಕಾನೂನು ಸಮಾಲೋಚಕರ ಹುದ್ದೆಗೆ ಅರ್ಜಿ ಆಹ್ವಾನಿಸ

31 Mar 2026 9:00 pm
ಫಾದರ್ ಮುಲ್ಲರ್ ಕಾಂಪ್ಲೆಕ್ಸ್, ಅಲೈಡ್ ಹೆಲ್ತ್ ಸೈನ್ಸಸ್ ಕಾಲೇಜು ಕ್ಯಾಂಪಸ್; ನವೀಕೃತ 4ಎ ಫ್ಲೆಬೋಟಮಿ ಸೆಂಟರ್ ಉದ್ಘಾಟನೆ

ಮಂಗಳೂರು, ಮಾ.31: ಫಾದರ್ ಮುಲ್ಲರ್ ಚಾರಿಟೇಬಲ್ ಇನ್‌ಸ್ಟಿಟ್ಯೂಶನ್ಸ್ (ಎಫ್‌ಎಂಸಿಐ) ತನ್ನ ವ್ಯಾಪ್ತಿಯನ್ನು ಮತ್ತಷ್ಟು ವಿಸ್ತರಿಸಿದ್ದು, ದೇರಳಕಟ್ಟೆ ಭಾಗದ ಆರ್ಥಿಕ ಚಟುವಟಿಕೆಗಳಿಗೆ ವೇಗ ನೀಡಲಿರುವ ಆಧುನಿಕ ವಾಣಿಜ್ಯ ಸಂಕೀರ್ಣ

31 Mar 2026 8:59 pm
ಹಾರ್ಮುಝ್ ಜಲಸಂಧಿ ಮೇಲೆ ಇರಾನ್ ಬಿಗಿ ಹಿಡಿತ: ಜಾಗತಿಕ ಆರ್ಥಿಕತೆಗೆ ಆತಂಕದ ಅಲೆ

ಟೆಹ್ರಾನ್, ಮಾ.31: ಜಾಗತಿಕ ತೈಲ ಸರಬರಾಜಿನ ಜೀವನಾಡಿ ಎಂದೇ ಗುರುತಿಸಲ್ಪಡುವ ಹಾರ್ಮುಝ್ ಜಲಸಂಧಿ ಮೇಲಿನ ನಿಯಂತ್ರಣವನ್ನು ಬಿಗಿಗೊಳಿಸಲು ಇರಾನ್ ಕೈಗೊಂಡಿರುವ ಹೊಸ ಕ್ರಮ ಜಾಗತಿಕ ಮಟ್ಟದಲ್ಲಿ ಆತಂಕದ ಅಲೆ ಎಬ್ಬಿಸಿದೆ. ಜಲಸಂಧಿಯ ಮೂ

31 Mar 2026 8:56 pm
ಸ್ಮಾರ್ಟ್ ಸಿಟಿಯ ಸೈಕಲ್ ಟ್ರ್ಯಾಕ್| ಸಿಆರ್‌ಝೆಡ್‌ನಡಿ ನಿಷೇಧಿತ ಯೋಜನೆ: ರಾಷ್ಟ್ರೀಯ ಪರಿಸರ ಸಂರಕ್ಷಣಾ ಒಕ್ಕೂಟ

ಮಂಗಳೂರು, ಮಾ.31: ಬೋಳಾರದ ಹೊಳೆಯ ತೀರದಲ್ಲಿ ಸ್ಮಾರ್ಟ್ ಸಿಟಿ ವತಿಯಿಂದ ನಡೆಯುತ್ತಿರುವ ಸೈಕಲ್ ಟ್ರ್ಯಾಕ್ ಸಿಆರ್‌ಝೆಡ್ ಅಧಿಸೂಚನೆಯ ಪ್ರಕಾರ ನಿಷೇಧಿತ ಕಾಮಗಾರಿಯಾಗಿದೆ. ಹಾಗಾಗಿ ಯೋಜನೆಯನ್ನು ರದ್ದುಗೊಳಿಸುವಂತೆ ಸಂಬಂಧಪಟ್ಟ ಇ

31 Mar 2026 8:55 pm
31 Mar 2026 8:48 pm
94/ಸಿಯಡಿ ಹಕ್ಕುಪತ್ರ- ಉಚಿತ ಉಪಕರಣಗಳ ವಿತರಣೆ

ಕಾಪು, ಮಾ.31: ವಿಧಾನಸಭಾ ಕ್ಷೇತ್ರದ ಕಾಪು ತಾಲ್ಲೂಕು ವ್ಯಾಪ್ತಿಯ ಫಲಾನುಭವಿಗಳಿಗೆ 94/ಸಿ ಹಾಗೂ 94/ಸಿಸಿ ಅಡಿಯಲ್ಲಿ ಮಂಜೂರಾದ ಖಾಯಂ ನಿವೇಶನ ಹಕ್ಕುಪತ್ರವನ್ನು ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಇಂದು ತಮ್ಮ ಶಾಸಕರ ಕಚೇರಿಯಲ್ಲಿ

31 Mar 2026 8:44 pm
ವ್ಯಕ್ತಿ ನಾಪತ್ತೆ

ಉಡುಪಿ, ಮಾ.31: ತಾಲೂಕಿನ ಬಡಗುಬೆಟ್ಟು ಗ್ರಾಮದ ಬೈಲೂರು ಎನ್‌ಜಿಒ ಕಾಲೋನಿ ನಿವಾಸಿ ಬಿ ಭಾಸ್ಕರ್ ನಾಯ್ಕ್ (65) ಎಂಬವರು 2023ರ ಜನವರಿ ತಿಂಗಳಿನಲ್ಲಿ ಮನೆ ಬಿಟ್ಟು ಹೋದವರು ಇದುವರೆಗೂ ವಾಪಾಸು ಬಾರದೇ ನಾಪತ್ತೆಯಾಗಿದ್ದಾರೆ. 5 ಅಡಿ 3 ಇಂಚು ಎ

31 Mar 2026 8:42 pm
ಗ್ಯಾಸ್ ಸಿಲಿಂಡರ್‌ಗೆ ನಿಗದಿತ ದರಕ್ಕಿಂತ ಹೆಚ್ಚು ಪಡೆದರೆ ನಿರ್ದಾಕ್ಷಿಣ್ಯ ಕ್ರಮ: ಉಡುಪಿ ಡಿಸಿ ಸ್ವರೂಪಾ ಟಿ.ಕೆ. ಎಚ್ಚರಿಕೆ

ಉಡುಪಿ, ಮಾ.31: ವಾಹನಕ್ಕೆ ಬಳಕೆ ಮಾಡುವ ಎಲ್‌ಪಿಜಿ ಹಾಗೂ ಸಿಎನ್‌ಜಿ ಅನಿಲಗಳನ್ನು ತೈಲ ಕಂಪೆನಿಗಳು ನಿಗದಿಪಡಿಸಿರುವ ದರದಲ್ಲಿಯೇ ವಿತರಿಸಬೇಕು. ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಿರುವ ಬಗ್ಗೆ ದೂರುಗಳು ಕೇಳಿಬರುತ್ತಿದ್ದು, ಈ ಬಗ

31 Mar 2026 8:40 pm
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ 2024ನೇ ಸಾಲಿನ ವಾರ್ಷಿಕ ಪ್ರಶಸ್ತಿಗಳು ಪ್ರಕಟ

ವಾರ್ತಾಭಾರತಿಯ ಯೋಗೇಶ್ ಮಲ್ಲೂರು, ಅಬ್ದುಲ್ ರಹಿಮಾನ್ ತಲಪಾಡಿಗೆ ಪ್ರಶಸ್ತಿ

31 Mar 2026 8:37 pm
ಹಾರ್ಮುಝ್ ಜಲಸಂಧಿ ನೀವೇ ವಶಪಡಿಸಿಕೊಳ್ಳಿ: ಬ್ರಿಟನ್, ಫ್ರಾನ್ಸ್ ಗೆ ಟ್ರಂಪ್ ತಾಕೀತು

ವಾಷಿಂಗ್ಟನ್, ಮಾ. 31: ಇರಾನ್ ಮೇಲಿನ ಇಸ್ರೇಲ್–ಅಮೆರಿಕ ದಾಳಿಗೆ ಸಹಕಾರ ನೀಡದ ದೇಶಗಳು ಅಮೆರಿಕದ ತೈಲವನ್ನು ಖರೀದಿಸಬೇಕು ಅಥವಾ ಹಾರ್ಮುಝ್ ಜಲಸಂಧಿಯನ್ನು ತಮ್ಮ ವಶಕ್ಕೆ ಪಡೆಯಬೇಕು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಂಗ

31 Mar 2026 8:35 pm
Hyderabad | ಅಕ್ರಮ LPG ಜಾಲ ಪತ್ತೆ; 10 ಮಂದಿಯ ಬಂಧನ, 414 ಸಿಲಿಂಡರ್ ವಶ

ಹೈದರಾಬಾದ್, ಮಾ. 31: LPG ಸಿಲಿಂಡರ್‌ ಗಳನ್ನು ಅಕ್ರಮವಾಗಿ ದಾಸ್ತಾನು ಇಟ್ಟುಕೊಂಡು ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದ ಆರೋಪದಲ್ಲಿ ಆಯುಕ್ತರ ಕಾರ್ಯಪಡೆ (ಜುಬಿಲಿ ಹಿಲ್ಸ್ ವಲಯ) ಹಾಗೂ ಬಂಜಾರಾ ಹಿಲ್ಸ್ ಪೊಲೀಸರು 10 ಮಂದಿಯನ್ನು ಬ

31 Mar 2026 8:25 pm
ಉಡುಪಿ: ಅಂತರ್ ಕಾಲೇಜು ಉತ್ಸವ ಉದ್ಘಾಟನೆ

ಉಡುಪಿ, ಮಾ.31: ಉಡುಪಿ ಮಹಾತ್ಮ ಗಾಂಧಿ ಮೆಮೋರಿಯಲ್ ಸಂಧ್ಯಾ ಕಾಲೇಜಿನ ವತಿಯಿಂದ ಅಂತರ್ ಕಾಲೇಜು ಉತ್ಸವವನ್ನು ಮಾ.27ರಂದು ಕಾಲೇಜಿನ ಟಿ.ಎಂ.ಎ. ಪೈ ಪ್ಲಾಟಿನಮ್ ಜುಬಿಲಿ ಬ್ಲಾಕ್ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು. ಕಾರ್ಯಕ್ರಮವನ್ನು ಉದ

31 Mar 2026 8:25 pm
ದಾವಣಗೆರೆ ಉಪಚುನಾವಣೆ: ವಿನಯ್ ಕುಮಾರ್ ಸೊರಕೆಯಿಂದ ಪ್ರಚಾರ

ಉಡುಪಿ, ಮಾ.31: ಕಾಂಗ್ರೆಸ್ ಪ್ರಚಾರ ಸಮಿತಿಯ ರಾಜ್ಯಾಧ್ಯಕ್ಷ, ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ದಾವಣಗೆರೆ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಸಮರ್ಥ್ ಪರ ಬಿರುಸಿನ ಪ್ರಚಾರ ಮಾಡಿದರು. ಈ ಸಂದರ್ಭದಲ್ಲಿ ಉದ್ಯಾವರ ಗ

31 Mar 2026 8:23 pm
71 ದಿನದಲ್ಲಿ 1,079 ಪ್ರಕರಣ ವಿಲೇವಾರಿ: ಮಾಹಿತಿ ಆಯುಕ್ತ ಬಿ.ವೆಂಕಟ ಸಿಂಗ್

ರಾಯಚೂರು:  ಕರ್ನಾಟಕ ಮಾಹಿತಿ ಆಯೋಗ ಕಲಬುರಗಿ ಪೀಠ ಕಳೆದ ಐದು ತಿಂಗಳಲ್ಲಿ 71 ದಿನ ಕಲಾಪ ನಡೆಸಿ 1,079 ಪ್ರಕರಣಗಳು ವಿಲೇವಾರಿ ಮಾಡಿದೆ ಎಂದು ಕರ್ನಾಟಕ ಮಾಹಿತಿ ಆಯೋಗದ ಕಲಬುರಗಿ ಪೀಠದ ರಾಜ್ಯ ಮಾಹಿತಿ ಆಯುಕ್ತರಾದ ಬಿ.ವೆಂಕಟ ಸಿಂಗ್ ತಿ

31 Mar 2026 8:21 pm
ಸೌಕೂರು ದಸ್ತಾಗಿರ್‌ಗೆ ಕರ್ನಾಟಕ ಸರ್ವಾಭೌಮ ಪ್ರಶಸ್ತಿ

ಉಡುಪಿ, ಮಾ.31: ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟದ ಕುಂದಾಪುರ ತಾಲೂಕು ಘಟಕದ ಅಧ್ಯಕ್ಷ ಸೌಕೂರು ದಸ್ತಾಗಿರ್ ಅವರಿಗೆ ಕರ್ನಾಟಕ ಸರ್ವಾಭೌಮ ಪ್ರಶಸ್ತಿಯನ್ನು ಬೆಂಗಳೂರಿನ ಪ್ರೆಸ್ಟೀಜ್ ಸಭಾಂಗಣ

31 Mar 2026 8:20 pm
ಕುಂಜಾಲು ಸ್ಟ್ರೈಕರ್ಸ್‌ಗೆ ಮಟಪಾಡಿ ಪ್ರೀಮಿಯರ್ ಲೀಗ್ ಪ್ರಶಸ್ತಿ

ಬ್ರಹ್ಮಾವರ, ಮಾ.31: ಫ್ರೆಂಡ್ಸ್ ಮಟಪಾಡಿ ಯೂತ್ ಕ್ಲಬ್ ಮಟಪಾಡಿ ಬ್ರಹ್ಮಾವರ ವತಿಯಿಂದ ಮಟಪಾಡಿ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾಟ ಬ್ರಹ್ಮಾವರ ಗಾಂಧಿ ಮೈದಾನದಲ್ಲಿ ಜರಗಿತು. ಸ್ಥಳೀಯ ಆಹ್ವಾನಿತ 10 ತಂಡಗಳು ಭಾಗವಹಿಸಿದ್ದು ಕುಂ

31 Mar 2026 8:18 pm
ಸೀನಿಯರ್ ಚೇಂಬರ್‌ಗೆ ಹುಸೇನ್ ಹೈಕಾಡಿ ನೇಮಕ

ಕುಂದಾಪುರ, ಮಾ.31: ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ನೂತನ ಅಂತಾರಾಷ್ಟ್ರೀಯ ತರಬೇತಿ ವಿಭಾಗದ ನಿರ್ದೇಶಕರಾಗಿ ಹುಸೇನ್ ಹೈಕಾಡಿ ನೇಮಕಗೊಂಡಿದ್ದಾರೆ. ಇತ್ತೀಚಿಗೆ ಬೆಂಗಳೂರಿನಲ್ಲಿ ಜರಗಿದ ಸಂಸ್ಥೆಯ 25ನೇ ರಾಷ್ಟ್ರೀಯ ಸಮ್ಮೇಳನದ

31 Mar 2026 8:16 pm
ಅಂಗದಾನ -ನಶಾಮುಕ್ತ ಅಭಿಯಾನ ಕುರಿತ ಜಾಗೃತಿ ಜಾಥ

ಕುಂದಾಪುರ, ಮಾ.31: ಮೂಡ್ಲಕಟ್ಟೆ ಕಾಲೇಜ್ ಆಫ್ ನರ್ಸಿಂಗ್‌ನ ಎನ್‌ಎಸ್‌ಎಸ್ ಘಟಕ ಹಾಗೂ ಅಂಗದಾನ ಮತ್ತು ನಶಾಮುಕ್ತ ಅಭಿಯಾನ ಸಮಿತಿಗಳ ವತಿಯಿಂದ ಅಂಗದಾನ ಮತ್ತು ನಶಾಮುಕ್ತ ಅಭಿಯಾನ ಕುರಿತು ಜಾಗೃತಿ ಜಾಥವು ಶುಕ್ರಕವಾರ ನಡೆಯಿತು. ಬಸ

31 Mar 2026 8:13 pm
ರಾಯಚೂರು| 135 ಲೀಟರ್ ಕಲಬೆರಿಕೆ ಸೇಂದಿ ವಶಕ್ಕೆ

ರಾಯಚೂರು: ರೈಲುಗಾಡಿಯ ಮೂಲಕ ಅಕ್ರಮವಾಗಿ ಕಲಬೆರಕೆ ಸೇಂದಿ ತಂದು ಮಾರಾಟ ಮಾಡಲು ಯತ್ನಿಸಿದಾಗ ನಗರದ ರೈಲ್ವೆ ನಿಲ್ದಾಣದಲ್ಲಿ ಸುಮಾರು 135 ಲೀಟರ್ ಸೇಂದಿಯನ್ನು ಅಬಕಾರಿ ಪೊಲೀಸರು ಜಪ್ತಿ ಮಾಡಿಕೊಂಡ ಘಟನೆ ಸೋಮವಾರ ನಡೆದಿದೆ. ಆಂದ್ರಪ

31 Mar 2026 8:11 pm
‘ಮಹಿಳಾ ಆರೋಗ್ಯ’ ಕುರಿತು ಪೋಸ್ಟರ್ ಸ್ಪರ್ಧೆ

ಮೂಡುಬಿದ್ರೆ, ಮಾ.31: ಮೂಡುಬಿದಿರೆಯ ಪ್ರಸಾದ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆಯಲ್ಲಿ ಮಹಿಳಾ ದಿನಾಚರಣೆಯ ಪ್ರಯುಕ್ತ ಇತ್ತೀಚೆಗೆ ‘ಮಹಿಳಾ ಆರೋಗ್ಯ’ ಎಂಬ ವಿಷಯದ ಕುರಿತು ಆನ್ ದಿ ಸ್ಪಾಟ್’ ಪೋಸ್ಟರ್ ಸ್ಪರ್ಧೆಯನ

31 Mar 2026 8:10 pm
ಕಲಬುರಗಿ| ಜನಗಣತಿಯಲ್ಲಿ ಭಾಗವಹಿಸುವಂತೆ ಜಿಲ್ಲಾಧಿಕಾರಿ ಫೌಝಿಯಾ ತರನ್ನುಮ್ ಮನವಿ

ಕಲಬುರಗಿ: ಎಪ್ರಿಲ್ 1 ರಿಂದ 15ರವರೆಗೆ ಕಲಬುರಗಿ ಜಿಲ್ಲೆಯಾದ್ಯಂತ ಭಾರತದ ಜನಗಣತಿ-2027ರ ಭಾಗವಾಗಿ ಮೊದಲನೇ ಹಂತದ ಡಿಜಿಟಲ್ ಗಣತಿ ಕಾರ್ಯ ನಡೆಯಲಿದ್ದು, ಜಿಲ್ಲೆಯ ಸಾರ್ವಜನಿಕರು ಸಕ್ರಿಯವಾಗಿ ಭಾಗವಹಿಸಿ ಜನಗಣತಿ ಕಾರ್ಯದ ಯಶಸ್ಸಿಗೆ

31 Mar 2026 8:01 pm
ಎಸೆಸೆಲ್ಸಿ: ತೃತೀಯ ಭಾಷಾ ಪರೀಕ್ಷೆಗೆ 62 ಮಂದಿ ಗೈರು

ಉಡುಪಿ, ಮಾ.31: ಜಿಲ್ಲೆಯ 51 ಪರೀಕ್ಷಾ ಕೇಂದ್ರಗಳಲ್ಲಿ ಮಂಗಳವಾರ ನಡೆದ ಈ ಸಾಲಿನ ಎಸೆಸೆಲ್ಸಿಯ ತೃತೀಯ ಭಾಷಾ ಪರೀಕ್ಷೆಗೆ ಒಟ್ಟು 62 ಮಂದಿ ಪರೀಕ್ಷಾರ್ಥಿಗಳು ಗೈರುಹಾಜರಾಗಿದ್ದರು. ಜಿಲ್ಲೆಯಾದ್ಯಂತ ಪರೀಕ್ಷೆ ಯಾವುದೇ ಅವ್ಯವಹಾರಗಳಿಲ್

31 Mar 2026 7:53 pm
ರಾಷ್ಟ್ರ ಮಟ್ಟದ ದೀನ್‌ದಯಾಳ್‌ ಉಪಾಧ್ಯಾಯ ಪಂಚಾಯತ್ ಸತತ ಅಭಿವೃದ್ಧಿ ಪುರಸ್ಕಾರ: ಉಡುಪಿಯ 5 ಗ್ರಾಮ ಪಂಚಾಯತ್ ಆಯ್ಕೆ

ಮುದ್ರಾಡಿ, ಮಡಾಮಕ್ಕಿ, ವಂಡ್ಸೆ, ಹಕ್ಲಾಡಿ, ಸಾಣೂರು ಗ್ರಾಪಂಗೆ ಪ್ರಶಸ್ತಿಯ ಗರಿ

31 Mar 2026 7:44 pm
Gujarat | ಗುಪ್ತಾಂಗದಲ್ಲಿ ಚಿನ್ನ ಬಚ್ಚಿಟ್ಟು ಕಳ್ಳ ಸಾಗಾಣಿಕೆ ಯತ್ನ: 83.29 ಲಕ್ಷ ರೂ. ಮೌಲ್ಯದ ಚಿನ್ನದೊಂದಿಗೆ ಮಹಿಳೆ ಬಂಧನ

ಅಹಮದಾಬಾದ್: ತನ್ನ ಗುಪ್ತಾಂಗದಲ್ಲಿ 83.29 ಲಕ್ಷ ರೂ. ಮೌಲ್ಯದ ಚಿನ್ನವನ್ನು ಬಚ್ಚಿಟ್ಟುಕೊಂಡು ಕಳ್ಳ ಸಾಗಾಣಿಕೆ ಮಾಡಲು ಯತ್ನಿಸಿದ್ದ ಕೌಲಾಲಂಪುರ್‌ ನಿಂದ ಆಗಮಿಸಿದ್ದ ಮಹಿಳೆಯೊಬ್ಬಳನ್ನು ಅಹಮದಾಬಾದ್‌ ನ ಸರ್ದಾರ್ ವಲ್ಲಭಭಾಯಿ ಪಟ

31 Mar 2026 7:43 pm
ಭಗವಾನ್ ಮಹಾವೀರರು ಅಹಿಂಸೆ, ಸತ್ಯದ ಪ್ರತಿಪಾದಕರು; ಶಾಸಕ ಚನ್ನಾರೆಡ್ಡಿ ಪಾಟೀಲ್

ಯಾದಗಿರಿ: ಭಗವಾನ್ ಮಹಾವೀರರು ಜೈನ ಧರ್ಮದ 24ನೇ ಮತ್ತು ಕೊನೆಯ ತೀರ್ಥಂಕರರು. ಇವರು ಸತ್ಯ, ಅಹಿಂಸೆ, ಮತ್ತು ತ್ಯಾಗ ತತ್ವಗಳ ಮೂಲಕ ಜಗತ್ತಿಗೆ ಶಾಂತಿ ಮತ್ತು ಆತ್ಮಜ್ಞಾನವನ್ನು ಬೋಧಿಸಿದರೆಂದು ಶಾಸಕ ಚನ್ನಾರೆಡ್ಡಿ ಪಾಟೀಲ್ ತುನ್ನೂ

31 Mar 2026 7:42 pm
ಕೊಂಕಣಿ ಸಾಹಿತಿ ಎಚ್.ಎಂ. ಪೆರ್ನಾಲ್‌ಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪ್ರದಾನ

ಹೊಸದಿಲ್ಲಿ: ಖ್ಯಾತ ಕೊಂಕಣಿ ಸಾಹಿತಿ/ಪತ್ರಕರ್ತ ಎಚ್.ಎಂ. ಪೆರ್ನಾಲ್ (ಹೆನ್ರಿ ಮೆಂಡೋನ್ಸಾ) ಅವರಿಗೆ 2025ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕೊಂಕಣಿ ಸಾಹಿತ್ಯ ಕ್ಷೇತ್ರದ ಗಮನಾರ್ಹ ಕೃತಿಯಾದ ‘ಕ

31 Mar 2026 7:37 pm
ಕಲಬುರಗಿ| ಕೇಂದ್ರ ಕಾರಾಗೃಹದಲ್ಲಿ ನಶಾಮುಕ್ತ ಭಾರತ ಅಭಿಯಾನ

ಕಲಬುರಗಿ: ಕಲಬುರಗಿ ಕೇಂದ್ರ ಕಾರಾಗೃಹ ಹಾಗೂ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯ ವತಿಯಿಂದ ನಶಾಮುಕ್ತ ಭಾರತ ಅಭಿಯಾನದಡಿ ಕೈದಿಗಳಿಗೆ ಸಮಾಲೋಚನೆ ನಡೆಸಲಾಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಬಿ.ಕ

31 Mar 2026 7:26 pm
ಇರಾನ್ ಮೇಲೆ ಆಕ್ರಮಣ ಮಾಡಲು ಅಮೆರಿಕ ಸಿದ್ಧವಾಗಿದೆಯೇ? ಟ್ರಂಪ್ ಅವರ ನಡೆಗಳು ಏನನ್ನು ಸೂಚಿಸುತ್ತವೆ?

ಯುದ್ಧವು ಎರಡನೇ ತಿಂಗಳಿಗೆ ಕಾಲಿಡುತ್ತಿದ್ದಂತೆ, ಇರಾನ್‌ ನಲ್ಲಿ ಅಮೆರಿಕದ ಭೂ ದಾಳಿ ಸಾಧ್ಯತೆ ಹೆಚ್ಚುತ್ತಿದೆ. ಇತ್ತೀಚಿನ ದಿನಗಳಲ್ಲಿ ಅಮೆರಿಕದ ರಕ್ಷಣಾ ಇಲಾಖೆಯು ಇರಾನ್‌ ನಲ್ಲಿ ಸೀಮಿತ ಭೂ ದಾಳಿಗೆ ಸಿದ್ಧತೆ ನಡೆಸುತ್ತಿರು

31 Mar 2026 7:14 pm
ಕಲಬುರಗಿ| ವಿಶ್ವ ಬಾಯಿ ಆರೋಗ್ಯ ದಿನಾಚರಣೆ

ಕಲಬುರಗಿ: ನಗರದ ಜಿಟಿಟಿಸಿ ಕೇಂದ್ರದಲ್ಲಿ ಜಿಲ್ಲಾ ಆಡಳಿತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಬಾಯಿ ಆರೋಗ್ಯ ಕಾರ್ಯಕ್ರಮ ಹಾಗೂ ಜಿಟಿಟಿಸಿ ಕಲಬುರಗಿ ಅವರುಗಳ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾ ಮಟ್ಟದ “ವಿಶ

31 Mar 2026 6:58 pm
ಆರ್‌ಪಿಐ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯರಾಗಿ ಎ.ಬಿ. ಹೊಸಮನಿ ನೇಮಕ

ಕಲಬುರಗಿ: ಎ.ಬಿ. ಹೊಸಮನಿ ಅವರನ್ನು ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ (ಅಠವಲೆ) ಪಕ್ಷದ ದಕ್ಷಿಣ ಭಾರತದ ಪ್ರಧಾನ ಕಾರ್ಯದರ್ಶಿ ಹಾಗೂ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯರಾಗಿ ನೇಮಕ ಮಾಡಲಾಗಿದೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ರಾ

31 Mar 2026 6:43 pm
ಕಲಬುರಗಿ| ಭೀಮ್ ಆರ್ಮಿ ಮುಖಂಡನಿಗೆ ಜಾತಿ ನಿಂದನೆ ಆರೋಪ: ಪ್ರಕರಣ ದಾಖಲು

ಕಲಬುರಗಿ: ಬೂಕರ್ ಪ್ರಶಸ್ತಿ ಪುರಸ್ಕೃತ ಬಾನು ಮುಷ್ತಾಕ್ ಅವರ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಕಮೆಂಟ್ ಮಾಡಿದ್ದಕ್ಕಾಗಿ ಕೆಲವರು ಜಾತಿ ನಿಂದನೆಗೈದು  ಜೀವ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ಭೀಮ್ ಆರ್ಮಿ ಯುವ ಘಟಕದ ರಾ

31 Mar 2026 6:37 pm
ಕಲಬುರಗಿ| ಅಂಬೇಡ್ಕರ್ ಜಯಂತಿ ಪ್ರಯುಕ್ತ ಎ.12 ರಿಂದ 14ರವರೆಗೆ ಬಹಿರಂಗ ಸಭೆ, ಉಪನ್ಯಾಸ, ಪ್ರತಿಭಾ ಪುರಸ್ಕಾರ ಕಾರ್ಯಕ್ರಮ

ಕಲಬುರಗಿ: ಸಂವಿಧಾನಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಅವರ ಜಯಂತಿ ಅಂಗವಾಗಿ ಡಾ. ಬಿ.ಆರ್ ಅಂಬೇಡ್ಕರ್ ಅವರ 135ನೇ ಜಿಲ್ಲಾ ಜಯಂತ್ಯೋತ್ಸವ ಸಮಿತಿ ವತಿಯಿಂದ ಎ.12 ರಿಂದ 14 ರವರೆಗೆ ನಗರದ ಜಗತ್ ವೃತ್ತದಲ್ಲಿ ಬಹಿರಂಗ ಸಭೆ, ಉಪನ್ಯಾಸ, ಪ್ರತಿಭಾ

31 Mar 2026 6:24 pm
ವಿಜಯನಗರ| ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆ

ವಿಜಯನಗರ: ನಗರದ ಉದ್ಯೋಗ ಪೆಟ್ರೋಲ್ ಬಂಕ್ ಹತ್ತಿರ ಸುಮಾರು 40 ರಿಂದ 45ರ ಹರೆಯದ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆಯಾಗಿದೆ.   ಅಪರಿಚಿತ ವ್ಯಕ್ತಿಯು 5.5 ಅಡಿ ಎತ್ತರ, ಸಾಧಾರಣ ಮೈಕಟ್ಟು ಹೊಂದಿದ್ದಾರೆ. ಅವರ ಬಗ್ಗೆ ಮಾಹಿತಿ ದೊರೆತ

31 Mar 2026 6:05 pm
ವಿಜಯನಗರ| ಅಪರಿಚಿತ ಮಹಿಳೆಯ ಮೃತದೇಹ ಪತ್ತೆ

ವಿಜಯನಗರ: ನಗರದ ಭಟ್ರಳ್ಳಿ ದೇವಸ್ಥಾನದ ಮುಂಭಾಗ ಸುಮಾರು 50 ರಿಂದ 55ರ ಹರೆಯದ ಅಪರಿಚಿತ ಮಹಿಳೆಯ ಮೃತದೇಹ ಪತ್ತೆಯಾಗಿದೆ. ಮೃತ ಮಹಿಳೆಯು ಸುಮಾರು 5.2 ಅಡಿ ಎತ್ತರ, ಸಾಧಾರಣ ಮೈಕಟ್ಟು,  ಎಣ್ಣೆಗೆಂಪು ಮೈಬಣ್ಣವನ್ನು ಹೊಂದಿದ್ದಾರೆ.  ಮ

31 Mar 2026 5:59 pm
ಮೂಡಬಿದಿರೆ| ಪೆಟ್ರೋಲ್ ಬಂಕ್ ಬಳಿ ಭೀಕರ ಅಪಘಾತ: ತಾಯಿ – ಮಗ ಮೃತ್ಯು

ಮೂಡುಬಿದಿರೆ : ಸಮೀಪದ ಪೆಟ್ರೋಲ್ ಬಂಕ್ ಬಳಿ ಮಂಗಳವಾರ ಸಂಜೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ತಾಯಿ ಮತ್ತು ಮಗ ಮೃತಪಟ್ಟಿರುವ ಘಟನೆ ನಡೆದಿದೆ. ಮೃತರನ್ನು ಮೂಡುಬಿದಿರೆ ತಾಲೂಕಿನ ಗಂಟಾಲ್ಕಟ್ಟೆ ನೀರಲ್ಕೆ ನಿವಾಸಿಗಳಾದ ಪ್ರೇ

31 Mar 2026 5:39 pm
ರಾಯಚೂರು| ಎಸೆಸೆಲ್ಸಿ ತೃತೀಯ ಭಾಷೆ ಪರೀಕ್ಷೆಗೆ 682 ವಿದ್ಯಾರ್ಥಿಗಳು ಗೈರು

ರಾಯಚೂರು: ಜಿಲ್ಲೆಯ 101 ಪರೀಕ್ಷಾ ಕೇಂದ್ರಗಳಲ್ಲಿ ನಡೆದ ತೃತೀಯ ಭಾಷೆ ವಿಷಯದ ಪರೀಕ್ಷೆಯಲ್ಲಿ ಒಟ್ಟು 29,785 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 682 ವಿದ್ಯಾರ್ಥಿಗಳು ಗೈರಾಗಿದ್ದಾರೆ. ಜಿಲ್ಲೆಯ ದೇವದುರ್ಗ ತಾಲೂಕಿನಲ್ಲಿ 3,964

31 Mar 2026 5:31 pm
ಪ್ರಚಾರ ಚಿತ್ರಗಳಿಗೆ ಬಿಜೆಪಿ,ಆರೆಸ್ಸೆಸ್ ನ ಗುಪ್ತ ನಂಟು?; 10 ರಾಜಕೀಯ ಸಿನೆಮಾಗಳ ಹಿಂದಿನ ಸತ್ಯ ಇಲ್ಲಿದೆ...

ಹೊಸದಿಲ್ಲಿ: ‘ನಮಗೆ ಆರೆಸ್ಸೆಸ್ ನಿಂದ ಅತ್ಯುತ್ತಮ ಮಾರ್ಗದರ್ಶನ ಮತ್ತು ಬೆಂಬಲ ಸಿಕ್ಕಿರದಿದ್ದರೆ ನಾವು ಈ ಚಿತ್ರವನ್ನು ಮಾಡಲು ಸಾಧ್ಯವಾಗುತ್ತಿರಲಿಲ್ಲ. ಅವರು ನಮ್ಮ ರಕ್ಷಕ ದೇವತೆಗಳು’: 2023ರಲ್ಲಿ ಬ್ಯಾಂಕಾಕ್ ನಲ್ಲಿ ನಡೆದಿದ್

31 Mar 2026 5:28 pm
ಎಪ್ರಿಲ್ 1 ರಿಂದ ಡಿಜಿಟಲ್ ಪಾವತಿಗಳ ನಿಯಮಗಳಲ್ಲಿ ಬದಲಾವಣೆ, ಆರ್‌ಬಿಐನ ಹೊಸ ನಿಯಮಗಳೇನು?

2026 ಎಪ್ರಿಲ್ 1ರಿಂದ ಡಿಜಿಟಲ್ ಪಾವತಿಗಳಿಗೆ ಅನ್ವಯವಾಗುವ ಆರ್‌ಬಿಐಯ ಹೊಸ ನಿಯಮಗಳು ಭಾರತೀಯರು ಆನ್‌ಲೈನ್ ವಹಿವಾಟುಗಳನ್ನು ಮಾಡುವ ವಿಧಾನವನ್ನು ಬದಲಾಯಿಸಲಿದೆ. ಇನ್ಮುಂದೆ ಯುಪಿಐ, ಕಾರ್ಡ್‌ಗಳು ಅಥವಾ ವ್ಯಾಲೆಟ್‌ಗಳನ್ನು ಬಳಸು

31 Mar 2026 4:56 pm
ಸ್ವತಂತ್ರ ಸುದ್ದಿ ರಚನೆಕಾರರನ್ನು ನಿರ್ಬಂಧಿಸಲು ಅವಕಾಶ ನೀಡುವ ಐಟಿ ನಿಯಮಗಳ ತಿದ್ದುಪಡಿ ಪ್ರಸ್ತಾವಿಸಿದ ಕೇಂದ್ರ ಸರಕಾರ

ಹೊಸದಿಲ್ಲಿ: 2021ರ ಮಾಹಿತಿ ತಂತ್ರಜ್ಞಾನ ಮಧ್ಯವರ್ತಿ ಮಾರ್ಗಸೂಚಿಗಳು ಮತ್ತು ಡಿಜಿಟಲ್ ಮಾಧ್ಯಮ ನೀತಿ ಸಂಹಿತೆ ನಿಯಮಗಳಿಗೆ ಕರಡು ತಿದ್ದುಪಡಿಯಲ್ಲಿ ಸ್ವತಂತ್ರ ಸುದ್ದಿ ಸೃಷ್ಟಿಕರ್ತರಿಗೆ (ಆನ್ಲೈನ್ ಕ್ರಿಯೇಟರ್ಗಳು) ಸಾಮಾಜಿಕ ಮ

31 Mar 2026 4:52 pm
SIR ಪ್ರಕ್ರಿಯೆಯು ಬಂಗಾಳದ ಮತದಾರರ ಮತದಾನದ ಹಕ್ಕನ್ನು ಕಸಿದುಕೊಳ್ಳುವ ಅಪಾಯವಿದೆ: ಮುಖ್ಯ ಚುನಾವಣಾ ಆಯುಕ್ತರಿಗೆ ಮಮತಾ ಬ್ಯಾನರ್ಜಿ ಪತ್ರ

ಹೊಸದಿಲ್ಲಿ: ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಮಂಗಳವಾರ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರಿಗೆ ಪತ್ರ ಬರೆದಿದ್ದು, ಚುನಾವಣಾ ಆಯೋಗದ ಕ್ರಮಗಳು ಬಂಗಾಳದಲ್ಲಿ ನಿಜವಾದ ಮತದಾರರ ಮತದಾನದ ಹಕ್ಕನ್ನ

31 Mar 2026 4:18 pm
ಲೆಬನಾನ್‌ನಲ್ಲಿ ಇಸ್ರೇಲ್‌ನ ನಾಲ್ವರು ಸೈನಿಕರು ಮೃತ್ಯು: ದೃಢಪಡಿಸಿದ ಐಡಿಎಫ್

ಟೆಲ್ ಅವಿವ್: ದಕ್ಷಿಣ ಲೆಬನಾನ್‌ನಲ್ಲಿ ನಾಲ್ವರು ಐಡಿಎಫ್ ಸೈನಿಕರು ಮೃತಪಟ್ಟಿದ್ದಾರೆ ಎಂದು ಇಸ್ರೇಲ್ ರಕ್ಷಣಾ ಪಡೆ ಮಂಗಳವಾರ ದೃಢಪಡಿಸಿದೆ ಎಂದು Jerusalem Post ವರದಿ ಮಾಡಿದೆ. ಇಸ್ರೇಲ್‌ ಸೈನಿಕರಾದ ಕ್ಯಾಪ್ಟನ್ ನೋಮ್ ಮಡ್ಮೋನಿ, ಸ್ಟಾ

31 Mar 2026 3:37 pm
ಮಧ್ಯಪ್ರಾಚ್ಯ ಯುದ್ಧಭೂಮಿಯಲ್ಲಿ ʼಡಿಜಿಟಲ್ ಯುದ್ಧʼ | ‘ಹಂಝಲಾ’ ಸೈಬರ್ ದಾಳಿಗಳಿಂದ ಆತಂಕ; ಅಮೆರಿಕ–ಇರಾನ್ ಸಂಘರ್ಷಕ್ಕೆ ಹೊಸ ಆಯಾಮ

ಟೆಹ್ರಾನ್: ಅಮೆರಿಕ ಮತ್ತು ಇರಾನ್ ನಡುವಿನ ಸಂಘರ್ಷವು ಕೇವಲ ಗಡಿಭಾಗದ ಕ್ಷಿಪಣಿ ದಾಳಿಗಳಿಗೆ ಸೀಮಿತವಾಗಿಲ್ಲ; ಡಿಜಿಟಲ್ ಲೋಕದಲ್ಲಿಯೂ ಈ ಯುದ್ಧ ತೀವ್ರಗೊಂಡಿದೆ. ಇರಾನ್ ಬಳಿ ಅಮೆರಿಕದ ಮುಖ್ಯ ಭೂಭಾಗವನ್ನು ತಲುಪುವ ಖಂಡಾಂತರ ಕ್ಷ

31 Mar 2026 3:31 pm
ಪಶ್ಚಿಮಘಟ್ಟದಲ್ಲಿ ಹೊಸ ಕಪ್ಪೆ ಪ್ರಭೇದ ಕಾಳಿ ನೈಟ್‌ ಫ್ರಾಗ್‌ ಪತ್ತೆ

ಕಾಳಿ ನದಿಯ ತಟದಲ್ಲಿ ನೈಟ್ ಫ್ರಾಗ್‌ಗಳ 35ನೇ ಪ್ರಭೇದ ಶೋಧ

31 Mar 2026 3:25 pm
ಚರಂಡಿಯಾದ ರಾಜಕಾಲುವೆ: ರೋಗ ಭೀತಿಯಲ್ಲಿ ನಿವಾಸಿಗಳು

ಶಾಸಕರ ಆದೇಶಕ್ಕೂ ಇಲ್ಲ ಕಿಮ್ಮತ್ತ್ತು; ಗಬ್ಬು ವಾಸನೆಯಲ್ಲಿ ಮೈಮರೆತರೇ ಅಧಿಕಾರಿಗಳು?

31 Mar 2026 3:17 pm
ಆ್ಯಂಬುಲೆನ್ಸ್‌ ಸಂಚಾರಕ್ಕೆ ಅಡ್ಡಿ ಆರೋಪ: ಟಿವಿಕೆ ಮುಖ್ಯಸ್ಥ ವಿಜಯ್ ವಿರುದ್ಧ ಪ್ರಕರಣ ದಾಖಲು

ಚೆನ್ನೈ: ಎಪ್ರಿಲ್ 23ರಂದು ನಡೆಯಲಿರುವ ತಮಿಳುನಾಡು ವಿಧಾನಸಭಾ ಚುನಾವಣೆಗೂ ಮುನ್ನ ಮಾದರಿ ನೀತಿ ಸಂಹಿತೆಯನ್ನು ಉಲ್ಲಂಘಿಸಿದ ಆರೋಪದ ಮೇಲೆ ಮಂಗಳವಾರ ಟಿವಿಕೆ ಮುಖ್ಯಸ್ಥ ವಿಜಯ್ ವಿರುದ್ಧ ಚೆನ್ನೈನ ಪೆರವಲ್ಲೂರ್ ಪೊಲೀಸ್ ಠಾಣೆಯಲ

31 Mar 2026 3:13 pm
ಅಧಿಕಾರಿಗಳ ನಿರ್ಲಕ್ಷ್ಯ: ವಿದ್ಯಾರ್ಥಿಗಳಿಗೆ ಸಂಕಷ್ಟ

ಹಾಸ್ಟೆಲ್‌ನಲ್ಲಿ ಕುಡಿಯಲು ಶುದ್ಧ ನೀರಿಲ್ಲ; ಸಿಬ್ಬಂದಿಗೆ ವೇತನವಿಲ್ಲ!

31 Mar 2026 3:12 pm
ಯಡ್ರಾಮಿ ತಾಲೂಕಿನಲ್ಲಿ ಸಾರಿಗೆಯೇ ಸಮಸ್ಯೆ!

ಬಸ್ಸಿಗಾಗಿ ಇನ್ನೂ ಕಾಯುತ್ತಿರುವ ಸಗರ ನಾಡಿನ ಗ್ರಾಮಸ್ಥರು

31 Mar 2026 3:09 pm
ಯುವಕರನ್ನು ‘ಅಕ್ರಮ’ದೆಡೆಗೆೆ ಕೈಬೀಸಿ ಕರೆಯುತ್ತಿರುವ ಐಪಿಎಲ್ ಬೆಟ್ಟಿಂಗ್; ಪಾಲಕರಿಗೆ ತಲೆನೋವು

ಚಿತ್ತಾಪುರ: ಐಪಿಎಲ್ ಕ್ರಿಕೆಟ್ ಆಟವು ಶನಿವಾರದಿಂದ ಶುರುವಾಗಿದ್ದು, ಮುಂದಿನ ದಿನಗಳಲ್ಲಿ ದಿನದಿಂದ ದಿನ ರಂಗೇರುತ್ತವೆ. ಅದೇ ವೇಳೆ ಕ್ರಿಕೆಟ್ ಬೆಟ್ಟಿಂಗ್ ದಂಧೆ ಜೋರಾಗುವುದರಲ್ಲಿ ಕೂಡಾ ಯಾವುದೇ ಅನುಮಾನವೇ ಇಲ್ಲ. ಆಟದ ಹೆಸರಲ್

31 Mar 2026 3:04 pm
ಬಾಗಲಕೋಟೆಯಲ್ಲಿ ನಿರೀಕ್ಷೆಗೂ ಮೀರಿ ಜನಬೆಂಬಲ ವ್ಯಕ್ತವಾಗುತ್ತಿದೆ: ಸಿಎಂ ಸಿದ್ದರಾಮಯ್ಯ

''ಸಚಿವ ಝಮೀರ್ ಅಹ್ಮದ್ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಳ್ಳಲಿದ್ದಾರೆ''

31 Mar 2026 2:59 pm
ಅಕ್ರಮವಾಗಿ ತೋಡಿರುವ ಹೊಂಡಗಳಿಂದ ಜೀವಹಾನಿ

ಎಲ್ಲ ಹೊಂಡಗಳನ್ನು ಮುಚ್ಚಿಸಲು ಮಕ್ಕಳ ಪೋಷಕರ ಒತ್ತಾಯ

31 Mar 2026 2:59 pm
ಯಾದಗಿರಿ: ಜಮೀನಿನ ದಾರಿ ವಿವಾದ ಹಿನ್ನೆಲೆ; ಯುವಕನ ಹತ್ಯೆ

ಸುರಪುರ: ಜಮೀನಿಗೆ ಸಂಪರ್ಕ ಕಲ್ಪಿಸುವ ದಾರಿಯ ವಿಚಾರವಾಗಿ ನಡೆಯುತ್ತಿದ್ದ ಕುಟುಂಬದೊಳಗಿನ ಗಲಾಟೆ ಯುವಕನೊಬ್ಬನ ಹತ್ಯೆಯಲ್ಲಿ ಅಂತ್ಯಗೊಂಡ ಘಟನೆ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಮಾವಿನಮಟ್ಟಿ ಗ್ರಾಮದಲ್ಲಿ ಸೋಮವಾರ ರಾತ

31 Mar 2026 2:49 pm
ಬಳ್ಳಾರಿ | ಎಲ್ ಪಿಜಿ ಸಿಲಿಂಡರ್ ಅಕ್ರಮ ಮಾರಾಟ: ಓರ್ವನ ಬಂಧನ; 8 ಸಿಲಿಂಡರ್ ಗಳು ವಶ

ಬಳ್ಳಾರಿ, ಮಾ.31: ನಗರ ಹೊರವಲಯದಲ್ಲಿ ಗೃಹ ಬಳಕೆಯ LPG ಸಿಲಿಂಡರ್ಗಳನ್ನು ಅಕ್ರಮವಾಗಿ ಸಂಗ್ರಹಿಸಿ, ವಾಣಿಜ್ಯ ಬಳಕೆಯ ಖಾಲಿ ಸಿಲಿಂಡರ್ ಹಾಗೂ ಆಟೋಗಳಿಗೆ ಅನಿಲವನ್ನು ಹೆಚ್ಚಿನ ದರಕ್ಕೆ ತುಂಬಿ ಮಾರಾಟ ಮಾಡುತ್ತಿದ್ದ ಪ್ರಕರಣವೊಂದನ್ನು

31 Mar 2026 2:40 pm
ರಾಯಚೂರು: ಹೆಚ್ಚುತ್ತಿರುವ ಕಳ್ಳತನ, ಜೂಜಾಟ, ಮಾದಕ ದ್ರವ್ಯ ಮಾರಾಟ ತಡೆಗಟ್ಟಲು ಕನ್ನಡ ಸೇನೆ ಮನವಿ

ಯುವಕರನ್ನು ಮಾದಕ ವ್ಯಸನದಿಂದ ರಕ್ಷಿಸಲು ಪೊಲೀಸ್ ಇಲಾಖೆ ಮುಂದಾಗಲಿ: ಕನ್ನಡ ಸೇನೆ

31 Mar 2026 2:35 pm
ಕಾರ್ಕಳ ಸುದೀಪ್ ರೈ ಸಾವು ಪ್ರಕರಣ : ಉನ್ನತ ಮಟ್ಟದ ತನಿಖೆಗೆ ಪೋಷಕರ ಆಗ್ರಹ

ಮಂಗಳೂರು, ಮಾ. 31: ‘ನಮ್ಮ ಮಗನ ಸಾವಿಗೆ ಆತನ ಪತ್ನಿ ನೀಡಿರುವ ಮಾನಸಿಕ ಹಿಂಸೆ, ಕಿರುಕುಳ ಹಾಗೂ ಆಹಾರದಲ್ಲಿ ವಿಷ ನೀಡಿರುವುದು ಕಾರಣವಾಗಿದ್ದು, ಈ ಬಗ್ಗೆ ಉನ್ನತ ಮಟ್ಟದ ತನಿಖೆಯಾಗಬೇಕು’ ಎಂದು ಇತ್ತೀಚೆಗೆ ಸಾವಿಗೀಡಾಗಿರುವ ಸುದೀಪ್

31 Mar 2026 2:30 pm
ಕುಸಿಯುವುದರಲ್ಲಿ ರೂಪಾಯಿ ಮತ್ತು ಬಿಜೆಪಿ ವರ್ಚಸ್ಸಿನ ನಡುವೆ ತೀವ್ರ ಪೈಪೋಟಿ: ಅಖಿಲೇಶ್ ಯಾದವ್ ವ್ಯಂಗ್ಯ

ಲಕ್ನೊ: ಕುಸಿಯುವುದರಲ್ಲಿ ರೂಪಾಯಿ ಮತ್ತು ಬಿಜೆಪಿ ವರ್ಚಸ್ಸಿನ ನಡುವೆ ತೀವ್ರ ಪೈಪೋಟಿ ನಡೆಯುತ್ತಿದೆ ಎಂದು ಸೋಮವಾರ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ವ್ಯಂಗ್ಯವಾಡಿದ್ದಾರೆ. ಬಿಜೆಪಿ ನಾಯಕರು ಹಾಗೂ ಅವರ ಸಹವರ್ತಿ

31 Mar 2026 2:23 pm
ಆಟೋ ಎಲ್‌ಪಿಜಿ, ಬೆಲೆ ಏರಿಕೆ ಸಮಸ್ಯೆ: ಸಹಕರಿಸಲು ಎಸ್‌ಡಿಟಿಯುನಿಂದ ಸರಕಾರಕ್ಕೆ ಮನವಿ

ಮಂಗಳೂರು, ಮಾ.31: ನಗರ ಸೇರಿದಂತೆ ಜಿಲ್ಲೆಯ ವಿವಿಧ ಕಡೆಗಳಲ್ಲಿ ಆಟೋ ಎಲ್ಪಿಜಿ (ಗ್ಯಾಸ್) ಸಮಸ್ಯೆಯಿಂದ ರಿಕ್ಷಾ ಚಾಲಕರು ಸೇರಿದಂತೆ ದುಡಿಯುವ ವರ್ಗ ಸಂಕಷ್ಟಕ್ಕೆ ಸಿಲುಕಿದೆ. ಸರಕಾರ ಈ ಬಗ್ಗೆ ಗಮನ ಹರಿಸಿ ಕ್ರಮ ವಹಿಸಬೇಕೆಂದು ಸೋಶಿಯ

31 Mar 2026 2:20 pm
ಯುದ್ಧದಲ್ಲಿ ರಾಜಕೀಯ ಮಾಡಬೇಡಿ: ಪ್ರಧಾನಿ ಮೋದಿಗೆ ಪ್ರಿಯಾಂಕಾ ಗಾಂಧಿ ತಿರುಗೇಟು

ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆಗೆ ತಿರುಗೇಟು ನೀಡಿರುವ ಕಾಂಗ್ರೆಸ್ ‍ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ, ಯುದ್ಧದಲ್ಲಿ ರಾಜಕೀಯ ಮಾಡಲು ಇದು ಸೂಕ್ತ ಸಮಯವಲ್ಲ” ಎಂದು ಕಿವಿಮಾತು ಹೇಳಿದ್ದಾರೆ.

31 Mar 2026 2:12 pm
ಕಾಯಾರ್ | ಫತ್‌ಹೇ ಮುಬಾರಕ್ : ಮದ್ರಸ ಪ್ರಾರಂಭೋತ್ಸವ

ಮುಡಿಪು: ಇಸ್ಲಾಮಿಕ್ ಎಜುಕೇಶನ್ ಬೋರ್ಡ್ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಹಿದಾಯತುಲ್ ಇಸ್ಲಾಂ ಸೆಕೆಂಡರಿ ಮದ್ರಸ, ಕಾಯಾರ್‌ನಲ್ಲಿ ಮದ್ರಸ ಪ್ರಾರಂಭೋತ್ಸವ ‘ಫತ್‌ಹೇ ಮುಬಾರಕ್’ ಯಶಸ್ವಿಯಾಗಿ ಜರುಗಿತು. ಜಮಾಅತ್ ಅಧ್ಯಕ್ಷರ

31 Mar 2026 2:12 pm
ಸಂಪಾದಕೀಯ | ಮೂರನೆಯವನಿಗೇಕೆ ಮಣೆ?

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

31 Mar 2026 2:08 pm
ಮತ್ತೆ ಏರಿದ ಚಿನ್ನದ ದರ; ಇಂದಿನ ದರವೆಷ್ಟು?

ಹಣದುಬ್ಬರದ ಕಳವಳದ ನಡುವೆ ಬಡ್ಡಿದರ ಕಡಿತ ಸಾಧ್ಯವಿಲ್ಲದ ಸ್ಥಿತಿಯಲ್ಲಿ ಚಿನ್ನ 17 ವರ್ಷಗಳಲ್ಲಿ ಕಾಣದಷ್ಟು ಮಾಸಿಕ ತೀವ್ರ ಕುಸಿತವನ್ನು ಈ ತಿಂಗಳಲ್ಲಿ ಕಂಡಿದೆ. ಮಾರ್ಚ್ ತಿಂಗಳಲ್ಲಿ ತೀವ್ರ ಕುಸಿತ ಕಂಡಿರುವ ಚಿನ್ನದ ದರ ತಿಂಗಳ ಅ

31 Mar 2026 1:45 pm
ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡ ಟೆನಿಸ್ ಆಟಗಾರ ಲಿಯಾಂಡರ್ ಪೇಸ್

ಹೊಸದಿಲ್ಲಿ: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗೆ ಮುನ್ನ ಟೆನಿಸ್ ಆಟಗಾರ ಲಿಯಾಂಡರ್ ಪೇಸ್ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ. ಕೇಂದ್ರ ಸಚಿವ ಕಿರಣ್ ರಿಜಿಜು ಮತ್ತು ಬಿಜೆಪಿ ರಾಜ್ಯ ಘಟಕದ ಮಾಜಿ ಮುಖ್ಯಸ್ಥ, ಸಂಸದ ಸುಕ

31 Mar 2026 1:38 pm
ಇಂಧನ: ಜಾಗತಿಕ ಭವಿಷ್ಯದಲ್ಲಿ ಮೇಲುಗೈ ಯಾರದ್ದಾಗಬಹುದು?

ಪಶ್ಚಿಮ ಏಶ್ಯದಲ್ಲಿನ ಸಂಘರ್ಷದಿಂದಾಗಿ ಜಾಗತಿಕವಾಗಿ ತೀವ್ರ ಇಂಧನ ಬಿಕ್ಕಟ್ಟು ಎದುರಾಗಿದೆ. ಪೆಟ್ರೋಲ್, ಡೀಸೆಲ್ ಮತ್ತು ಎಲ್ಪಿಜಿ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ. ಹಾರ್ಮುಝ್ ಜಲಸಂಧಿಯಲ್ಲಿನ ಅಡಚಣೆಗಳಿಂದಾಗಿ ತೈಲ ಪೂರೈಕ

31 Mar 2026 1:28 pm