SENSEX
NIFTY
GOLD
USD/INR

Weather

30    C

ಡಿಜಿಟಲ್ ಸುದ್ದಿ ಮೂಲಗಳು

...
ಸಿಎಂ ಬದಲಾವಣೆ ಬಗ್ಗೆ ಡಿ.ಕೆ.ಶಿವಕುಮಾರ್ ಅವರಲ್ಲಿಯೇ ಕೇಳಿ : ಸಚಿವ ರಾಮಲಿಂಗಾರೆಡ್ಡಿ

ಬೀದರ್: ಮುಖ್ಯಮಂತ್ರಿ ಬದಲಾವಣೆ ಕುರಿತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಲ್ಲಿಯೇ ಕೇಳಿ. ಮಾಧ್ಯಮಗಳಿಗೆ ಎಷ್ಟು ಮಾಹಿತಿ ಇದೆಯೋ, ನನಗೂ ಅಷ್ಟೇ ಗೊತ್ತು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಹೇಳಿದರು. ನಗರದ ವಿಮಾ

13 Feb 2026 5:19 pm
13 Feb 2026 5:11 pm
ರಮಝಾನ್ ಉಪವಾಸಕ್ಕೆ ಮೊದಲು ಇವುಗಳನ್ನು ನೆನಪಿಡಿ…

ಆರೋಗ್ಯವಂತ ವ್ಯಕ್ತಿಗಳು ಸುರಕ್ಷಿತವಾಗಿ ಉಪವಾಸ ಮಾಡಲು ಈ ಕೆಳಗಿನ ಐದು ಸಲಹೆಗಳನ್ನು ಅನುಸರಿಸಬಹುದು. ರಮಝಾನ್ ಸಮಯದಲ್ಲಿ ಸಾಮಾನ್ಯ ಆಹಾರವನ್ನು ಮುಂದುವರಿಸುವುದಕ್ಕಿಂತ ಪೌಷ್ಠಿಕಾಂಶ-ತುಂಬಿದ ಆಹಾರಗಳು ಮತ್ತು ಪಾನೀಯಗಳನ್ನ

13 Feb 2026 5:06 pm
Ballari | ಕುರುಗೋಡು ಉತ್ಸವಕ್ಕೆ ಭರದ ಸಿದ್ಧತೆ

ಬಳ್ಳಾರಿ : ಸಿಂದರ ರಾಜಧಾನಿಯಾಗಿದ್ದ ಕುರುಗೋಡು ಪಟ್ಟಣ ತನ್ನ ಐತಿಹಾಸಿಕ ಹಾಗೂ ಸಾಂಸ್ಕೃತಿಕ ವೈಭವವನ್ನು ಪರಿಚಯಿಸುವ ಉದ್ದೇಶದಿಂದ ಮೊದಲ ಬಾರಿಗೆ ಉತ್ಸವದ ಸಂಭ್ರಮಕ್ಕೆ ಸಜ್ಜಾಗಿದೆ. ಫೆ.15 ಮತ್ತು 16ರಂದು ಜಿಲ್ಲಾಡಳಿತ, ಜಿಲ್ಲಾ ಪ

13 Feb 2026 5:03 pm
ದಿಲ್ಲಿ ವಿವಿಯಲ್ಲಿ ಭಾಷಣ ಮಾಡುತ್ತಿದ್ದ ಇತಿಹಾಸಕಾರ ಇರ್ಫಾನ್ ಹಬೀಬ್‌ರತ್ತ ನೀರಿನ ಬಕೆಟ್ ಎಸೆತ

ಹೊಸದಿಲ್ಲಿ: ಸಾಹಿತ್ಯೋತ್ಸವದ ಸಂದರ್ಭದಲ್ಲಿ ದಿಲ್ಲಿ ವಿವಿಯ ಕಲಾ ವಿಭಾಗದಲ್ಲಿ ಭಾಷಣ ಮಾಡುತ್ತಿದ್ದ ಇತಿಹಾಸಕಾರ ಹಾಗೂ ಪ್ರಾಧ್ಯಾಪಕ ಎಸ್.ಇರ್ಫಾನ್ ಹಬೀಬ್ ಅವರತ್ತ ನೀರು ತುಂಬಿದ ಬಕೆಟ್ ಎಸೆದ ಘಟನೆ ಬುಧವಾರ ನಡೆದಿದೆ ಎಂದು ವರ

13 Feb 2026 5:02 pm
ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ನಲ್ಲಿ 10ನೇ ತರಗತಿ ಪಾಸಾದವರಿಗೆ ಉದ್ಯೋಗವಕಾಶ; ಅರ್ಜಿ ಸಲ್ಲಿಸುವುದು ಹೇಗೆ?

ಉದ್ಯೋಗ ವಿನಿಮಯ ಕೇಂದ್ರಗಳು ಮತ್ತು ಸೈನಿಕ ಕಲ್ಯಾಣ ಮಂಡಳಿಗಳಿಂದ ಪ್ರಾಯೋಜಿಸಲ್ಪಟ್ಟ ಅಭ್ಯರ್ಥಿಗಳಿಗೆ ಅರ್ಹತೆಯನ್ನು ಸೀಮಿತಗೊಳಿಸಲಾಗಿದೆ. ಭಾರತದ ಪ್ರಮುಖ ಸಾರ್ವಜನಿಕ ವಲಯದ ರಕ್ಷಣಾ ಹಾಗೂ ಏರೋಸ್ಪೇಸ್ ಸಂಸ್ಥೆಯಾಗಿರುವ ಹಿ

13 Feb 2026 4:53 pm
Vijayanagara | ಶ್ರೀಗುರು ಕೊಟ್ಟೂರೇಶ್ವರ ರಥೋತ್ಸವ : ಲಕ್ಷಾಂತರ ಮಂದಿ ಭಾಗಿ

ವಿಜಯನಗರ : ಪಟ್ಟಣದ ಶ್ರೀ ಕ್ಷೇತ್ರ ಕೊಟ್ಟೂರಿನಲ್ಲಿ ಶ್ರೀ ಗುರು ಕೊಟ್ಟೂರೇಶ್ವರರ ರಥೋತ್ಸವ ಗುರುವಾರ ಸಂಭ್ರಮದಿಂದ ನೆರವೇರಿತು. ರಾಜ್ಯದ ವಿವಿಧ ಜಿಲ್ಲೆಗಳು ಸೇರಿದಂತೆ ನೆರೆಯ ರಾಜ್ಯಗಳಿಂದಲೂ ಅಂದಾಜು ಐದು ಲಕ್ಷಕ್ಕೂ ಅಧಿಕ ಭ

13 Feb 2026 4:45 pm
ಪೋಷಕಾಂಶಗಳ ಆಗರ ಈರುಳ್ಳಿ ಹೂವುಗಳು

ಹೊಟ್ಟೆ ಉಬ್ಬರಿಸುವುದು ಮತ್ತು ಗ್ಯಾಸ್ಟ್ರಿಕ್ನಂತಹ ಸಮಸ್ಯೆಗಳಿಗೆ ಈರುಳ್ಳಿ ಹೂವುಗಳು ಉತ್ತಮ ಉಪಶಮನವಾಗಿವೆ ಈರುಳ್ಳಿ ಹೂಗಳನ್ನು ಹೆಚ್ಚಾಗಿ ಬಳಸುವುದಿಲ್ಲ. ಆದರೆ ಅವುಗಳಿಂದಲೂ ಆರೋಗ್ಯ ಲಾಭಗಳಿವೆ ಎನ್ನುವುದು ನಿಮಗೆ ಗೊತ್

13 Feb 2026 4:37 pm
Telangana Municipal Election Result| ಕಾಂಗ್ರೆಸ್ 926 ವಾರ್ಡ್‌ಗಳಲ್ಲಿ ಮುನ್ನಡೆ, ಎರಡನೇ ಸ್ಥಾನಕ್ಕೆ ತಳ್ಳಲ್ಪಟ್ಟ ಬಿಆರ್‌ಎಸ್‌

ತೆಲಂಗಾಣ: ತೆಲಂಗಾಣದ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ಬಿರುಸಿನಿಂದ ನಡೆಯುತ್ತಿದ್ದು, ಕಾಂಗ್ರೆಸ್ ಹೆಚ್ಚಿನ ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಇದರ ಬೆನ್ನಲ್ಲೆ ಹೈದರಾಬಾದ್ ಪ್ರಧಾನ ಕಚೇರಿಯಲ್ಲಿ ಸಂಭ್

13 Feb 2026 4:27 pm
ಬಿಜೆಪಿ ಸೇರುವಂತೆ ಮನವೊಲಿಸುವ ಉದ್ದೇಶದಿಂದ ಅಮಿತ್ ಶಾ ಸಂಪರ್ಕಿಸಿದ್ದರು: ಛತ್ತೀಸ್‌ಗಡ ಮಾಜಿ ಸಿಎಂ ಭೂಪೇಶ್ ಬಘೇಲ್ ಆರೋಪ

ಪ್ರತಿಪಕ್ಷಗಳ ನಾಯಕರ ವಿರುದ್ಧ ತನಿಖಾ ಸಂಸ್ಥೆಗಳ ದುರುಪಯೋಗ ಆರೋಪಿಸಿದ ಕಾಂಗ್ರೆಸ್ ನಾಯಕ

13 Feb 2026 4:26 pm
Vijayanagara | ಮನರೇಗಾ ಕಾಮಗಾರಿ ವೇಳೆ ಕುಸಿದು ಬಿದ್ದು ಕಾರ್ಮಿಕ ಮೃತ್ಯು

ವಿಜಯನಗರ : ನರೇಗಾ ಕೆಲಸಕ್ಕೆ ಹೋದ ವೇಳೆ ಕೂಲಿ ಕಾರ್ಮಿಕನೊರ್ವ ಕುಸಿದು ಬಿದ್ದು ಮೃತಪಟ್ಟಿರುವ ಘಟನೆ ತಾಲ್ಲೂಕಿನ ಬಾಗಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಬಾಗಳಿ ಗ್ರಾಮದಲ್ಲಿ ನಡೆದಿದೆ. ಮೃತರನ್ನು ಕಾರ್ಮಿಕ ಗುರುಮೂರ್ತಿ ಮೂಗನಗೌ

13 Feb 2026 4:24 pm
Mangaluru | ಬಿಎಸ್ಸಿ ಇಂಟೀರಿಯರ್ ಡಿಸೈನಿಂಗ್‌ನಲ್ಲಿ ಐಡಿಎಸ್ ವಿದ್ಯಾರ್ಥಿನಿ ಆಯೇಷಾ ಹನೀನಾಗೆ ಪ್ರಥಮ ರ‍್ಯಾಂಕ್‌

ಮಂಗಳೂರು: ಇಂಡಿಯನ್ ಡಿಸೈನ್ ಸ್ಕೂಲ್ (ಐಡಿಎಸ್) ವಿದ್ಯಾರ್ಥಿನಿ ಆಯೇಷಾ ಹನೀನಾ ಅವರು ಮಂಗಳೂರು ವಿಶ್ವವಿದ್ಯಾನಿಲಯದ ಬಿಎಸ್ಸಿ ಇಂಟೀರಿಯರ್ ಡಿಸೈನಿಂಗ್ ಮತ್ತು ಡೆಕೋರೇಶನ್ ಕೋರ್ಸ್ ನಲ್ಲಿ ಪ್ರಥಮ ರ‍್ಯಾಂಕ್‌ ಪಡೆದಿದ್ದಾರೆ. ಇತ

13 Feb 2026 4:13 pm
Vijayanagara | ಹಂಪಿ ಉತ್ಸವದಲ್ಲಿ ಆಕರ್ಷಣೆಯಾದ ಫಲಪುಷ್ಪ ಪ್ರದರ್ಶನ

ವಿಜಯನಗರ (ಕರ್ನಾಟಕ ಸುದ್ದಿ) : ಹಂಪಿ ಉತ್ಸವದ ಅಂಗವಾಗಿ ಹಂಪಿಯ ಮಾತಂಗ ಪರ್ವತ ಮೈದಾನದಲ್ಲಿ ಆಯೋಜಿಸಿರುವ ಫಲಪುಷ್ಪ ಪ್ರದರ್ಶನ ಜನಮನ ಸೆಳೆಯುತ್ತಿದೆ. ಪ್ರದರ್ಶನದಲ್ಲಿ ಅರಳಿದ ಬೃಹತ್ ಬಡವಿ ಶಿವಲಿಂಗ ಮತ್ತು ಸಾಸಿವೆಕಾಳು ಗಣಪತಿ

13 Feb 2026 4:06 pm
13 Feb 2026 3:26 pm
13 Feb 2026 3:20 pm
Bengaluru | ಸರಕಾರಿ ದಂತ ಕಾಲೇಜು ಆಧುನೀಕರಣಕ್ಕೆ ಶಿಲಾನ್ಯಾಸ

ಬೆಂಗಳೂರು: ಕರ್ನಾಟಕದಲ್ಲಿ ಸುವರ್ಣ ಮಹೋತ್ಸವ ಆಚರಿಸುತ್ತಿರುವ ಸರ್ಕಾರಿ ದಂತ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ (ಜಿಡಿಸಿಆರ್‌ಐ)ಯ ಆಧುನೀಕರಣಕ್ಕಾಗಿ ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಜೀವನೋಪಾಯ ಮತ್ತು ರಾಯಚೂರು ಜಿಲ

13 Feb 2026 3:20 pm
ಫೆ.14 : ಬಲ್ಮಠದಲ್ಲಿ ನ್ಯಾಚುರಲ್ ಮೆಡಿಕಲ್ಸ್ 2ನೇ ಶಾಖೆ ಉದ್ಘಾಟನೆ

ಮಂಗಳೂರು:   ಸ್ವಾತಿ ಗಣೇಶ್ ಮಾಲಕತ್ವದ ನ್ಯಾಚುರಲ್ ಗ್ರೂಪ್ ಸಂಸ್ಥೆಯ ಔಷಧ ಮಳಿಗೆ ‘ನ್ಯಾಚುರಲ್ ಮೆಡಿಕಲ್ಸ್’ನ 2ನೇ ಶಾಖೆ ಫೆಬ್ರವರಿ 14ರಂದು ಬೆಳಿಗ್ಗೆ 10 ಗಂಟೆಗೆ ಬಲ್ಮಠ ರಸ್ತೆಯ ಮೈಲ್‌ಸ್ಟೋನ್ 25 ಕಟ್ಟಡದಲ್ಲಿ ಉದ್ಘಾಟನೆಗೊಳ

13 Feb 2026 3:19 pm
ಮಾನ್ವಿಯಲ್ಲಿ ಎಸೆಸೆಲ್ಸಿ ಫಲಿತಾಂಶ ಸುಧಾರಣೆಗೆ ದಿಟ್ಟ ಹೆಜ್ಜೆ

ಸಂಜೆ 7ರಿಂದ 9ರವರೆಗೆ ಮೊಬೈಲ್, ಟಿ.ವಿ. ಬಂದ್ ಜಾಗೃತಿ

13 Feb 2026 3:10 pm
ಬದುಕು ಉಳಿಸುವ ರಸ್ತೆ ಸುರಕ್ಷಾ ನಿಯಮಗಳ ಪಾಲನೆ

ದಂತ ವೈದ್ಯಕೀಯ ಕ್ಷೇತ್ರ ಎನ್ನುವುದು ವೈದ್ಯಕೀಯ ಶಾಸ್ತ್ರದ ಒಂದು ಅವಿಭಾಜ್ಯ ಅಂಗ. ಇದರಲ್ಲಿ ಶಸ್ತ್ರ ಚಿಕಿತ್ಸೆಗೆ ಸಂಬಂಧಿಸಿದ ಬಾಯಿ, ಮುಖ ಮತ್ತು ದವಡೆ ತಜ್ಞರು ಸಾಮಾನ್ಯವಾಗಿ ಬಾಯಿ, ಮುಖ ಮತ್ತು ದವಡೆಗೆ ಸಂಬಂಧಪಟ್ಟ ರೋಗಗಳಿಗ

13 Feb 2026 3:02 pm
ಕಲಬುರಗಿಯಲ್ಲಿ ಸುಗಮ ಸಂಚಾರಕ್ಕೆ ‘ಸೂಪರ್ ಪ್ಲ್ಯಾನ್’

ಸುರಕ್ಷತೆಗೆ ಹೆ‌ಲ್ಮೆಟ್ ಕಡ್ಡಾಯ; ಪಾಲಿಸದಿದ್ದರೆ ಬೀಳುತ್ತೆ ದಂಡ!

13 Feb 2026 3:01 pm
Tumakuru | ಬಿಸಿಯೂಟ ವೇಳೆ ತಳ್ಳಾಟ : ಒಂದನೇ ತರಗತಿ ವಿದ್ಯಾರ್ಥಿನಿಯ ಎರಡು ಬೆರಳು ಕಟ್

ತುಮಕೂರು ನಗರದ ಸಮೀಪದ ಗೂಳೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಧ್ಯಾಹ್ನದ ಬಿಸಿಯೂಟ ಸೇವಿಸಲು ಸರತಿ ಸಾಲಿನಲ್ಲಿ ನಿಂತಿದ್ದ ವೇಳೆ ವಿದ್ಯಾರ್ಥಿಗಳ ನಡುವೆ ತಳ್ಳಾಟ ನಡೆದ ಪರಿಣಾಮ, ಒಂದನೇ ತರಗತಿ ವಿದ್ಯಾರ್ಥಿನಿಯ ಎರಡು

13 Feb 2026 3:00 pm
ಸ್ವಯಂ ಘೋಷಿತ ಆಸ್ತಿ ತೆರಿಗೆ ಹೆಚ್ಚಳ: ಡಿವೈಎಫ್‌ಐ ವಿರೋಧ

ಮಂಗಳೂರು, ಫೆ.13: ಮಹಾನಗರ ಪಾಲಿಕೆ ಆಡಳಿತವು ಸ್ವಯಂ ಘೋಷಿತ ಆಸ್ತಿ ತೆರಿಗೆಯನ್ನು ಮೂರು ವರುಷಗಳಿಗೊಮ್ಮೆ ಪರಿಷ್ಕೃತಗೊಳಿಸಲಿರುವ ಅವಕಾಶಗಳನ್ನು ಕೈಬಿಟ್ಟು ಪ್ರತೀ ವರುಷ ಶೇಕಡಾ 3ರಷ್ಟು ಏರಿಕೆಗೆ ಮುಂದಾಗಿದೆ. ಇದನ್ನು ವಿರೋಧಿಸು

13 Feb 2026 2:47 pm
ಭಟ್ಕಳ: ಸಮಾಜದ ಅಭಿವೃದ್ಧಿಗೆ ಒಗ್ಗಟ್ಟು ಅಗತ್ಯ; ಅಂತರ ಜಮಾಅತ್ ಸಮ್ಮೇಳನದಲ್ಲಿ 70 ನಿರ್ಣಯ

ಭಟ್ಕಳ: ಮತಭೇದಗಳನ್ನು ದೂರ ಮಾಡಿ ಒಗ್ಗಟ್ಟನ್ನು ಬಲಪಡಿಸಿದಾಗ ಮಾತ್ರ ಬಲಿಷ್ಠ ಸಮಾಜ ನಿರ್ಮಾಣ ಸಾಧ್ಯ ಎಂದು ಐದನೇ ಅಂತರಜಮಾಅತ್ ಸಮ್ಮೇಳನದ ಸಂಚಾಲಕ ಅತೀಕುರ್ರಹ್ಮಾನ್ ಮುನಿರಿ ಹೇಳಿದರು. ಫೆ. 11ರಂದು ರಾತ್ರಿ 9 ಗಂಟೆಗೆ ತಂಝೀಮ್ ಮಿ

13 Feb 2026 2:42 pm
ಫೆಬ್ರವರಿ 15ರಂದು ಮಂಗಳೂರಿನಲ್ಲಿ ಇಹ್ಸಾನೋತ್ಸವ–26 ಘೋಷಣಾ ಸಮಾವೇಶ

ಮಂಗಳೂರು: ಸುನ್ನಿ ಸಂಘ ಕುಟುಂಬವು ಉತ್ತರ ಕರ್ನಾಟಕದಲ್ಲಿ ಕೈಗೊಂಡಿರುವ ಶೈಕ್ಷಣಿಕ ಕ್ರಾಂತಿಯ ಕಾರ್ಯಚಟುವಟಿಕೆಗಳನ್ನು ವಿವರಿಸುವ ‘ಇಹ್ಸಾನೋತ್ಸವ–26’ ಕಾರ್ಯಕ್ರಮವು ಏಪ್ರಿಲ್ 11 ಮತ್ತು 12ರಂದು ಅಡ್ಯಾರ್‌ ಕಣ್ಣೂರಿನಲ್ಲಿ ನಡೆ

13 Feb 2026 2:37 pm
ಬಾಂಗ್ಲಾದೇಶ ಚುನಾವಣೆ: ಪ್ರಧಾನಿ ಹುದ್ದೆಗೇರಲು ಬಿಎನ್‌ಪಿ ನಾಯಕ ತಾರಿಕ್ ರಹಮಾನ್ ಸಜ್ಜು

ಢಾಕಾ: ಸುದೀರ್ಘ ಕಾಲ ತನ್ನ ಹೆತ್ತವರ ನೆರಳಿನಲ್ಲಿ ಎಲೆಮರೆಯ ಕಾಯಿಯಂತೆ ಉಳಿದುಕೊಂಡಿದ್ದ ಬಾಂಗ್ಲಾದೇಶದ ಅತ್ಯಂತ ಪ್ರಭಾವಿ ರಾಜಕೀಯ ಕುಟುಂಬದ ಉತ್ತರಾಧಿಕಾರಿ ತಾರಿಕ್ ರಹಮಾನ್ ಅವರು ಕೊನೆಗೂ ಮುಂಚೂಣಿಗೆ ಬಂದಿದ್ದಾರೆ. ಬಾಂಗ್ಲ

13 Feb 2026 2:30 pm
ಫೆ.21ರಂದು ಕುದ್ರೋಳಿ ತೀರ್ಥಾಟನೆ

ಸಮಾಜದ ದಿಕ್ಕು ಬದಲಿಸಿದ ‘ನಾರಾಯಣ ಗುರುವಿನೆಡೆಗೆ ನಡಿಗೆ’

13 Feb 2026 2:30 pm
ಡಾ. ನಿತ್ಯಾನಂದ ಶೆಟ್ಟಿಯವರ ‘ಅಳವು ಅರಿಯದ ಭಾಷೆ’ ಪುಸ್ತಕ ಬಿಡುಗಡೆ

ಮಂಗಳೂರು, ಫೆ.13: ತುಮಕೂರು ವಿಶ್ವವಿದ್ಯಾನಿಲಯದಲ್ಲಿ ಪ್ರಾಧ್ಯಾಪಕರಾಗಿರುವ ಡಾ. ನಿತ್ಯಾನಂದ ಬಿ. ಶೆಟ್ಟಿ ಅವರ, ‘ಅಳವು ಅರಿಯದ ಭಾಷೆ’ ಕಲೆ, ಸಮಾಜ, ಇತಿಹಾಸ ಪುಸ್ತಕವನ್ನು ಪ್ರಸಿದ್ಧ ಭಾಗವತ ಪಟ್ಲ ಸತೀಶ ಶೆಟ್ಟಿ ಬಿಡುಗಡೆಗೊಳಿಸಿದರ

13 Feb 2026 2:15 pm
ಮತ್ತೆ ಕುಸಿದ ಚಿನ್ನ; ಇಂದಿನ ದರವೆಷ್ಟು?

ಅಂತಾರಾಷ್ಟ್ರೀಯ ಮಾರುಕಟ್ಟೆಯ ಪ್ರವೃತ್ತಿಗಳು, ಅಮೆರಿಕನ್ ಡಾಲರ್ ನಲ್ಲಿನ ಚಲನೆಗಳು, ಬಡ್ಡಿದರಗಳು ಮತ್ತು ಭೌಗೋಳಿಕ ರಾಜಕೀಯ ಬೆಳವಣಿಗೆಗಳು ಮೊದಲಾಗಿ ಅನೇಕ ಅಂಶಗಳಿಂದ ಚಿನ್ನದ ಬೆಲೆ ಏರಿಳಿತ ಕಾಣುತ್ತದೆ. ಜನವರಿಯಲ್ಲಿ ಅಭೂತಪ

13 Feb 2026 12:55 pm
ಕರ್ನಾಟಕದ ಮರಾಠರು; ರಾಜಕೀಯ ಧ್ವನಿಯೋ? ಅಥವಾ ಕೇವಲ ಮತಬ್ಯಾಂಕ್ ಮಾತ್ರವೋ?

ಕರ್ನಾಟಕವು ನಿಜವಾಗಿಯೂ ಸರ್ವ ಜನಾಂಗದ ಶಾಂತಿಯ ತೋಟವನ್ನು ಪೂರ್ಣವಾಗಿ ಪ್ರತಿನಿಧಿಸುವ ರಾಜ್ಯವಾಗಿದ್ದು, ಕೇರಳ, ತಮಿಳುನಾಡು, ತೆಲಂಗಾಣ, ಆಂಧ್ರಪ್ರದೇಶ, ಮಹಾರಾಷ್ಟ್ರ, ಗೋವಾಗಳೊಂದಿಗೆ ಗಡಿಗಳನ್ನು ಹಂಚಿಕೊಂಡಿದೆ, ರಾಜ್ಯವು ಇತ

13 Feb 2026 12:37 pm
Tumakuru | ಜ್ಯೋತಿಷಿ ಮಾತು ನಂಬಿ ತಾಯಿಯನ್ನೇ ಹತ್ಯೆಗೈದ ಪುತ್ರಿ !

ತುಮಕೂರು : ತಾಲೂಕಿನ ಅನುಪನಹಳ್ಳಿಯಲ್ಲಿ ಜ್ಯೋತಿಷಿಯ ಮಾತು ನಂಬಿ ಮಗಳೇ ತಾಯಿಯನ್ನು ಕತ್ತು ಹಿಸುಕಿ ಕೊಲೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಮೃತರನ್ನು ಅನುಪನಹಳ್ಳಿಯ ಪುಷ್ಪಲತಾ (55) ಎಂದು ಗುರುತಿಸಲಾಗಿದೆ. ಅವರು ಇತ್ತೀಚೆಗೆ ತ

13 Feb 2026 12:03 pm
Kerala | ಟ್ರಾಫಿಕ್ ಸಿಗ್ನಲ್ ಜಂಪ್ ಮಾಡಲು ಫುಟ್ಪಾತ್ ಮೇಲೇರಿದ ಸವಾರನನ್ನು ತಡೆದ ವೃದ್ಧೆ

ʼಅಮ್ಮಚ್ಚಿʼಯ ಪೊಲೀಸ್ ಪಾಠಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಜನರು

13 Feb 2026 11:59 am
Raichur | ಬಾಲ್ಯವಿವಾಹ–ಬಾಲಕಾರ್ಮಿಕತೆ ತಡೆಗೆ ಸಮನ್ವಯ ಅಗತ್ಯ : ಎಸ್‌ಪಿ ಅರುಣಾಂಗ್ಷುಗಿರಿ

ರಾಯಚೂರು : ಜಿಲ್ಲೆಯಲ್ಲಿ ಬಾಲ್ಯವಿವಾಹ ಹಾಗೂ ಬಾಲಕಾರ್ಮಿಕತೆ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಮತ್ತು ಇತರೆ ಇಲಾಖೆಗಳು ಹಾಗೂ ಸ್ವಯಂಸೇವಾ ಸಂಸ್ಥೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಿದಾಗ ಮಾತ್

13 Feb 2026 11:52 am
‘ಸಾಗರಮಾಲಾ’ ಮೂಲಕ ಉತ್ತರಕನ್ನಡದ ಸಮುದ್ರ ತೀರ ಮಾರಾಟಕ್ಕೆ?

ಸ್ಥಳೀಯ ಮೀನುಗಾರರಿಂದ ತೀವ್ರ ಪ್ರತಿಭಟನೆ

13 Feb 2026 11:45 am
ವಾರ್ತಾಭಾರತಿ ಫೇಸ್‌ಬುಕ್ ಪೇಜ್‌ನಲ್ಲಿ ಅವಾಚ್ಯ ಕಮೆಂಟ್: ಆರೋಪಿಯ ಬಂಧನ

ಕುಂದಾಪುರ: ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ಅವಾಚ್ಯವಾಗಿ ಕಾಮೆಂಟ್ ಮಾಡಿದ ಆರೋಪದಲ್ಲಿ ಬೆಂಗಳೂರಿನ ವ್ಯಕ್ತಿಯನ್ನು ಕುಂದಾಪುರ ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನು ಬೆಂಗಳೂರು ಮತ್ತಿಕೆರೆ ನಿವಾಸಿ ಪ್ರಕಾಶ್ ಎಸ್ (45)

13 Feb 2026 11:39 am
Moodbidri | ರಸ್ತೆ ಅಪಘಾತ: ಗಾಯಗೊಂಡಿದ್ದ ವಿದ್ಯಾರ್ಥಿ ಮೃತ್ಯು

ಮೂಡುಬಿದಿರೆ : ತಾಲೂಕಿನ ಬನ್ನಡ್ಕದಲ್ಲಿ ಗುರುವಾರ ರಾತ್ರಿ ನಡೆದ ಕಾರು–ಬೈಕ್ ಢಿಕ್ಕಿಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ರೋಟರಿ ಪಿಯುಸಿ ಕಾಲೇಜಿನ ವಿದ್ಯಾರ್ಥಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ನಡೆದಿದೆ. ಮೃತರನ್ನು

13 Feb 2026 11:19 am
ಮಧ್ಯಪ್ರದೇಶ: ಪತ್ನಿಯ ಗರ್ಭಪಾತ ಬಳಿಕ ಉಗ್ರದೇವತೆಯನ್ನು ತೃಪ್ತಿಪಡಿಸಲು ನೆರೆಮನೆಯ ಇಬ್ಬರ ಶಿರಚ್ಛೇದ!

ಭೋಪಾಲ್: ಮಧ್ಯಪ್ರದೇಶದ ಸಿಂಗ್ರೌಲಿ ಜಿಲ್ಲೆಯಲ್ಲಿ ನಡೆದ ಧಾರ್ಮಿಕ ಆಚರಣೆಯ ವೇಳೆ 21 ವರ್ಷದ ವ್ಯಕ್ತಿಯೊಬ್ಬ ಹರಿತವಾದ ಆಯುಧಗಳಿಂದ ಇಬ್ಬರು ನೆರೆಮನೆಯವರನ್ನು ಶಿರಚ್ಛೇದ ಮಾಡಿದ್ದಾಗಿ ಆರೋಪಿಸಲಾಗಿದೆ. ಮಧ್ಯಪ್ರವೇಶಿಸಲು ಯತ್ನ

13 Feb 2026 11:17 am
ಬಿಎನ್‌ಪಿಗೆ ಭರ್ಜರಿ ಮುನ್ನಡೆ | ಪ್ರಜಾಸತ್ತಾತ್ಮಕ ಬಾಂಗ್ಲಾದೇಶಕ್ಕೆ ಭಾರತದ ಬೆಂಬಲ: ತಾರಿಕ್ ರೆಹಮಾನ್ ಗೆ ಮೋದಿ ಅಭಿನಂದನೆ

ಹೊಸದಿಲ್ಲಿ/ಢಾಕಾ: ಬಾಂಗ್ಲಾದೇಶದ ಸಂಸತ್ ಚುನಾವಣೆಯಲ್ಲಿ ಬಾಂಗ್ಲಾದೇಶ್ ನ್ಯಾಷನಲಿಸ್ಟ್ ಪಾರ್ಟಿ (BNP) ನಿರ್ಣಾಯಕ ಮುನ್ನಡೆ ಸಾಧಿಸಿರುವ ಹಿನ್ನೆಲೆಯಲ್ಲಿ, ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಪಕ್ಷದ ನಾಯಕ ತಾರಿಕ್ ರೆಹಮಾನ್ ಅ

13 Feb 2026 11:13 am
Chikkamagaluru | ಭದ್ರಾ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಅಪರೂಪದ ದೃಶ್ಯ ಸೆರೆ

ಚಿರತೆ–ಬ್ಲಾಕ್ ಪ್ಯಾಂಥರ್ ಒಟ್ಟಿಗೆ ನೀರು ಕುಡಿಯುತ್ತಿರುವ ದೃಶ್ಯ ವೈರಲ್

13 Feb 2026 10:44 am
ಮಹಾಶ್ವೇತಾದೇವಿ - ಹೋರಾಟದ ಛಲ ಮತ್ತು ಪ್ರಶಸ್ತಿಗಳನ್ನು ತಿರಸ್ಕರಿಸಿದ ದಿಟ್ಟತನ

ಪ್ರಶಸ್ತಿ-ಪುರಸ್ಕಾರಗಳು ಹೆಚ್ಚಿನ ಸಂದರ್ಭಗಳಲ್ಲಿ ರಾಜಕೀಯ ಪ್ರೇರಿತ. ಲೇಖಕನ ಬರವಣಿಗೆಯ ಗುಣಮಟ್ಟವೊಂದೇ ಪ್ರಶಸ್ತಿಗೆ ಮಾನದಂಡ ಆಗಿರುವುದಿಲ್ಲ; ರಾಜಕೀಯ ಅಧಿಕಾರ-ಸಿದ್ಧಾಂತಕ್ಕೆ ಹೊಂದಿಕೆಯಾಗುವವರಿಗೆ ಪ್ರಶಸ್ತಿ- ಪುರಸ್ಕಾ

13 Feb 2026 10:35 am
Gen Z ದಂಗೆಯ ಬಳಿಕದ ಮೊದಲ ಚುನಾವಣೆ: ಬಾಂಗ್ಲಾದೇಶದಲ್ಲಿ ಬಿಎನ್‌ಪಿ ಗೆ ಭರ್ಜರಿ ಬಹುಮತ

ಢಾಕಾ: 2024ರಲ್ಲಿ ನಡೆದ Gen Z ನೇತೃತ್ವದ ದಂಗೆಯ ಬಳಿಕ ಮೊದಲ ಬಾರಿಗೆ ನಡೆದ ಬಾಂಗ್ಲಾದೇಶ ಸಂಸತ್ ಚುನಾವಣೆಯಲ್ಲಿ ಬಾಂಗ್ಲಾದೇಶ್ ನ್ಯಾಷನಲಿಸ್ಟ್ ಪಾರ್ಟಿ (ಬಿಎನ್ಪಿ) ಭರ್ಜರಿ ಬಹುಮತ ಸಾಧಿಸಿದೆ . ದಕ್ಷಿಣ ಏಷ್ಯಾದ ರಾಷ್ಟ್ರದಲ್ಲಿ ರಾಜಕ

13 Feb 2026 9:37 am
‘ವಂದೇ ಮಾತರಂ’ ದುರ್ಬಳಕೆಯಾಗದಿರಲಿ

ಇತ್ತೀಚೆಗೆ ಸಂಸತ್ತಿನಲ್ಲಿ ದೇಶದ ಎಲ್ಲ ಸಮಸ್ಯೆಗಳನ್ನು ಬದಿಗೊತ್ತಿ ‘ವಂದೇ ಮಾತರಂ’ ಗೀತೆಯ ಪರವಾಗಿ ಬಿಜೆಪಿ ನಾಯಕರು ಗಂಟೆಗಟ್ಟಳೆ ಮಾತನಾಡಿದರು. ಇಂಡಿಗೋ ವಿಮಾನಗಳ ಸ್ಥಗಿತ, ರೂಪಾಯಿ ಬೆಲೆಯಿಳಿಕೆ, ಅದಾನಿ ಮೇಲಿನ ಆರೋಪ ಇವೆಲ್

13 Feb 2026 8:42 am
ಖಾಸಗಿ ಜಮೀನಿನಲ್ಲಿ ಕಬ್ಬಿಣದ ಅದಿರು ಅಕ್ರಮ ದಾಸ್ತಾನು

ವರದಿ ಸಲ್ಲಿಸಿದರೂ ಕ್ರಮಕೈಗೊಳ್ಳದ ಸರಕಾರ

13 Feb 2026 8:37 am
ಲಡಾಖ್ ಗೆ ರಾಜ್ಯದ ಸ್ಥಾನಮಾನ ಇಲ್ಲ: ಕೇಂದ್ರದ ಸ್ಪಷ್ಟನೆ

ಜಮ್ಮು: ಕೇಂದ್ರಾಡಳಿತ ಪ್ರದೇಶವಾಗಿರುವ ಲಡಾಖ್ಗೆ ಆರನೇ ಶೆಡ್ಯೂಲ್ ಅಥವಾ ರಾಜ್ಯದ ಸ್ಥಾನಮಾನ ನೀಡುವ ಪ್ರಶ್ನೆಯೇ ಇಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಡಿಸಿದೆ. ದೆಹಲಿಯಲ್ಲಿ ಕಳೆದ ವಾರ ಈ ಭಾಗದ ಎರಡು ಪ್ರಮುಖ ರಾಜಕೀಯ ಸಂಘಟನೆಗಳ

13 Feb 2026 8:00 am
ಬಾಂಗ್ಲಾ ಮತ ಎಣಿಕೆ: ಬಿಎನ್‌ಪಿಗೆ ಆರಂಭಿಕ ಮುನ್ನಡೆ

ಢಾಕಾ: ಬಾಂಗ್ಲಾದೇಶ ಸಂಸತ್ತಿಗೆ ಗುರುವಾರ ನಡೆದ ಚುನಾವಣೆಯ ಮತ ಎಣಿಕೆ ಆರಂಭವಾಗಿದ್ದು, ತಾರೀಕ್ ರಹ್ಮಾನ್ ನೇತೃತ್ವದ ಬಾಂಗ್ಲಾದೆಶ ನ್ಯಾಷನಲಿಸ್ಟ್ ಪಾರ್ಟಿಗೆ ಆರಂಭಿಕ ಮುನ್ನಡೆ ದೊರಕಿದೆ. ಬಿಎನ್ಪಿ ಅಧ್ಯಕ್ಷ ತಾರೀಕ್ ರಹ್ಮಾನ

13 Feb 2026 7:40 am
ಆದಾಯ ಮೀರಿ ಆಸ್ತಿ ಗಳಿಕೆ ಆರೋಪ : ಝಮೀರ್ ಆಪ್ತನ ವಿರುದ್ಧದ ಲೋಕಾಯುಕ್ತ ತನಿಖೆಗೆ ತಡೆ

ಬೆಂಗಳೂರು, ಫೆ.12: ಆದಾಯ ಮೀರಿ ಆಸ್ತಿ ಗಳಿಸಿದ ಆರೋಪ ಸಂಬಂಧ ವಸತಿ ಸಚಿವ ಝಮೀರ್ ಅಹ್ಮದ್ ಖಾನ್ ಆಪ್ತ ಕಾರ್ಯದರ್ಶಿ ಸರ್ಫರಾಝ್ ಖಾನ್ ವಿರುದ್ಧದ ಲೋಕಾಯುಕ್ತ ತನಿಖೆಗೆ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ. ಲೋಕಾಯುಕ್ತ ಪೊಲೀಸರು ದಾಖಲಿ

12 Feb 2026 11:15 pm
ತಿಹಾರ್ ಜೈಲು ಪಾಲಾದ ನಟ ರಾಜ್‌ಪಾಲ್ ಯಾದವ್; ನಟನೆಯಿಂದ ನಿರ್ದೇಶನಕ್ಕಿಳಿದು ಸೋತ ಹಾಸ್ಯನಟನ ಬದುಕಿನ ಏಳು ಬೀಳು

ದೆಹಲಿ ಹೈಕೋರ್ಟ್ ದೀರ್ಘಕಾಲದಿಂದ ಬಾಕಿ ಉಳಿದಿರುವ ಚೆಕ್ ಬೌನ್ಸ್ ಪ್ರಕರಣಗಳಲ್ಲಿ ಹೆಚ್ಚಿನ ಗಡುವು ನೀಡಲು ನಿರಾಕರಿಸಿದ ನಂತರ, ಬಾಲಿವುಡ್ ನಟ ರಾಜ್‌ಪಾಲ್ ಯಾದವ್ ಫೆಬ್ರವರಿ 5 ರಂದು ತಿಹಾರ್ ಜೈಲಿನಲ್ಲಿ ಶರಣಾದರು. ಜೈಲು ಅಧಿಕಾ

12 Feb 2026 11:08 pm
Bhalki | ದೈವ, ರಾಷ್ಟ್ರಪಿತರ ವಿರುದ್ಧ ಅವಹೇಳನಕಾರಿ ಹೇಳಿಕೆ ಆರೋಪ: ಕ್ರಮಕ್ಕೆ ಆಗ್ರಹ

ಭಾಲ್ಕಿ : ಸಾರ್ವಜನಿಕವಾಗಿ ದೈವಗಳ ಮತ್ತು ರಾಷ್ಟ್ರಪಿತರ ವಿರುದ್ದ ಅವಹೇಳನಾಕಾರಿ ಹೇಳಿಕೆ ನೀಡಿ, ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿರುವ ಅಪರಾಧಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಶಿವು ಲೋಖಂಡೆ, ಸಚೀನ್ ಜ

12 Feb 2026 10:59 pm
ವಿಜಯನಗರ | ವಸಂತ ವೈಭವ ಉತ್ಸವಕ್ಕೆ ಚಾಲನೆ

ವಿಜಯನಗರ (ಹೊಸಪೇಟೆ)  : ವಸಂತ ವೈಭವ ಉತ್ಸವಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಬಿ.ಜೆಡ್. ಜಮೀರ್ ಅಹ್ಮದ್ ಖಾನ್ ಹಾಗೂ ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ಚಾಲನೆ ನೀಡಿದರು. ನಗರದ ವಾಡಕರಾಯ ದೇವಸ್ಥಾನದಿಂದ ಆರಂಭವಾದ ಭವ್ಯ ಮೆರವ

12 Feb 2026 10:48 pm
ಜಾರ್ಖಂಡ್| ಶಾಲೆಯಲ್ಲಿ ಸರಸ್ವತಿ ಪೂಜೆಗೆ ಹಣ ನೀಡದ ವಿದ್ಯಾರ್ಥಿಗಳಿಗೆ 100 ಸಿಟ್ ಅಪ್ ಶಿಕ್ಷೆ, ಊಟ ನಿರಾಕರಣೆ: ಆರೋಪ

ರಾಂಚಿ, ಫೆ. 12: ಜಾರ್ಖಂಡ್‌ನ ದುಮ್ಕಾದ ಜರ್ಮುಂಡಿ ಬಾಲಕಿಯ ಮಾಧ್ಯಮಿಕ ಶಾಲೆಯ ವಿದ್ಯಾರ್ಥಿನಿಯರು ಸರಸ್ವತಿ ಪೂಜೆಗೆ 100 ರೂ. ದೇಣಿಗೆ ತರಲಿಲ್ಲ ಎಂಬ ಕಾರಣಕ್ಕೆ ಅವರಿಗೆ 100 ಸಿಟ್ ಅಪ್‌ಗಳ ಶಿಕ್ಷೆ ನೀಡಿದ ಹಾಗೂ ಮಧ್ಯಾಹ್ನದ ಊಟ ನಿರಾಕರ

12 Feb 2026 10:45 pm
ವಿಜಯನಗರ | ಹಂಪಿ ಬೈ-ಸ್ಕೈಗೆ ಚಾಲನೆ

ಆಕಾಶದಿಂದ ಸ್ಮಾರಕಗಳ ದರ್ಶನಕ್ಕೆ ಅವಕಾಶ

12 Feb 2026 10:44 pm
ಕೇಂದ್ರ ಸರಕಾರ ನರೇಗಾ ಮೂಲ ಸ್ವರೂಪ ಬದಲಾವಣೆ ಮಾಡಿದೆ: ಸುಧೀರ್ ಕುಮಾರ್ ಮುರೊಳ್ಳಿ

ಬಂಟ್ವಾಳ: ಯಪಿಎ ಸರಕಾರದ ಮಹತ್ವಾಕಾಂಕ್ಷೆಯ ಕಾರ್ಯಕ್ರಮವಾಗಿ ಜನಪರ ನರೇಗಾ ಯೋಜನೆ ಜಾರಿ ಗೊಂಡಿದ್ದು, ಆದರೆ ಗ್ರಾಮೀಣ ಜನತೆಯ ಉದ್ಯೋಗ ಕಸಿಯುವ ದೃಷ್ಟಿಯಿಂದ ಕೇಂದ್ರ ಸರಕಾರ ನರೇಗಾ ಮೂಲ ಸ್ವರೂಪ ಬದಲಾವಣೆ ಮಾಡಿದೆ ಎಂದು ಕೆಪಿಸಿಸ

12 Feb 2026 10:43 pm
ಪುತ್ರಿಯನ್ನು ಉತ್ತರಾಧಿಕಾರಿಯಾಗಿ ಆಯ್ಕೆ ಮಾಡಿದ ಉತ್ತರ ಕೊರಿಯಾ ಅಧ್ಯಕ್ಷ ಕಿಮ್ ಜಾಂಗ್ ಉನ್

ಪ್ಯೋಂಗ್ಯಾಂಗ್, ಮಾ.12: ಉತ್ತರ ಕೊರಿಯಾದ ಅಧ್ಯಕ್ಷ ಕಿಮ್ ಜಾಂಗ್ ಉನ್ ತನ್ನ ಹದಿಹರೆಯದ ಪುತ್ರಿ ಕಿಮ್ ಜು ಏ ಅವರನ್ನು ಉತ್ತರಾಧಿಕಾರಿಯನ್ನಾಗಿ ಆಯ್ಕೆ ಮಾಡಿರುವುದಾಗಿ ದಕ್ಷಿಣ ಕೊರಿಯಾದ ಗುಪ್ತಚರ ಇಲಾಖೆ ಗುರುವಾರ ಮಾಹಿತಿ ನೀಡಿದೆ

12 Feb 2026 10:40 pm
ನಾಳೆ ನೂತನ ಪ್ರಧಾನಿ ಕಾರ್ಯಾಲಯ ‘ಸೇವಾತೀರ್ಥ’, ಸಚಿವಾಲಯ ಸಂಕೀರ್ಣ ‘ಕರ್ತವ್ಯ ಭವನ’ ಉದ್ಘಾಟನೆ

ಹೊಸದಿಲ್ಲಿ,ಫೆ.12: ನೂತನ ಪ್ರಧಾನಿ ಕಾರ್ಯಾಲಯ ‘ಸೇವಾ ತೀರ್ಥ’ ಹಾಗೂ ಕೇಂದ್ರ ಸರಕಾರದ ವಿವಿಧ ಕಚೇರಿ ಮತ್ತು ಸಚಿವಾಲಯಗಳ ಸಂಕೀರ್ಣ ‘ಕರ್ತವ್ಯ ಭವನ’ದ 1 ಹಾಗೂ 2 ಕಟ್ಟಡಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಉದ್ಘಾಟಿಸಲಿ

12 Feb 2026 10:39 pm
ಫ್ರಾನ್ಸ್‌ನಿಂದ 114 ರಾಫೇಲ್ ಫೈಟರ್ ಜೆಟ್‌ಗಳ ಖರೀದಿಗೆ ಡಿಎಸಿ ಅನುಮೋದನೆ

ಹೊಸದಿಲ್ಲಿ,ಫೆ.12: ಫ್ರಾನ್ಸ್‌ನಿಂದ 114 ರಾಫೇಲ್ ಫೈಟರ್ ಜೆಟ್‌ಗಳನ್ನು ಖರೀದಿಸುವ ಮಹತ್ವದ ಪ್ರಸ್ತಾವನೆಗೆ ರಕ್ಷಣಾ ಖರೀದಿ ಮಂಡಳಿ(ಡಿಎಸಿ)ಯು ಗುರುವಾರ ಅನುಮೋದನೆ ನೀಡಿದೆ. ಭಾರತವು ಹಿಂದೆಂದೂ ಇಲ್ಲದಂತಹ ಬೃಹತ್ ಗಾತ್ರದ ವಿಮಾನಗಳ

12 Feb 2026 10:38 pm
Bidar | ಶಾಲಾ ಅಭಿವೃದ್ಧಿ ಅನುದಾನದಲ್ಲಿ ಭ್ರಷ್ಟಾಚಾರ ಆರೋಪ: ತನಿಖೆಗೆ ಯುವ ಕ್ರಾಂತಿ ಸಂಘಟನೆ ಆಗ್ರಹ

ಬೀದರ್: ಜಿಲ್ಲೆಯ ಔರಾದ್ ಹಾಗೂ ಕಮಲನಗರ್ ತಾಲೂಕುಗಳ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಕಲ್ಯಾಣ ಕರ್ನಾಟಕ ಪ್ರಾದೇಶಿಕ ಅಭಿವೃದ್ಧಿ ಮಂಡಳಿ (ಕೆಕೆಆರ್‌ಡಿಬಿ) ಮೂಲಕ ಮಂಜೂರಾದ ಕೋಟ್ಯಾಂತರ ರೂಪಾಯಿ ಅನುದಾನದಲ್ಲಿ ಭಾರೀ ಪ್ರಮಾಣದ ಭ್

12 Feb 2026 10:37 pm
7.11 ಕೋಟಿ ರೂ. ಎಟಿಎಂ ಹಣ ದರೋಡೆ ಪ್ರಕರಣ: ನ್ಯಾಯಾಲಯಕ್ಕೆ 9 ಮಂದಿ ವಿರುದ್ಧ 1,328 ಪುಟಗಳ ದೋಷಾರೋಪ ಪಟ್ಟಿ ಸಲ್ಲಿಕೆ

ಬೆಂಗಳೂರು : ಬರೋಬ್ಬರಿ 7.11 ಕೋಟಿ ರೂಪಾಯಿ ಎಟಿಎಂ ಹಣ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಪೂರ್ಣಗೊಳಿಸಿರುವ ಸಿದ್ದಾಪುರ ಠಾಣೆಯ poಲೀಸರು ಕಾನ್‍ಸ್ಟೇಬಲ್ ಅಣ್ಣಪ್ಪ ನಾಯ್ಕ್ ಸಹಿತ 9 ಮಂದಿ ವಿರುದ್ಧ ಬೆಂಗಳೂರಿನ 56ನೇ ಸಿಸಿಎಚ

12 Feb 2026 10:36 pm
T20 ವಿಶ್ವಕಪ್ | ನಮೀಬಿಯಾ ವಿರುದ್ಧ ಭಾರತಕ್ಕೆ 93 ರನ್ ಗಳ ಗೆಲುವು

  Photo Credit: BCCI ಹೊಸದಿಲ್ಲಿ: ಇಲ್ಲಿನ ಅರುಣ್ ಜೇಟ್ಲಿ ಸ್ಟೇಡಿಯಮ್ ನಲ್ಲಿ ನಡೆದ T20 ವಿಶ್ವಕಪ್ ನ ನಮೀಬಿಯಾ ವಿರುದ್ಧದ ಪಂದ್ಯದಲ್ಲಿ ಭಾರತ ತಂಡವು 93 ರನ್ ಗಳ ಭರ್ಜರಿ ಗೆಲುವು ಪಡೆಯಿತು.

12 Feb 2026 10:35 pm
Bidar | ಯುವಜನತೆ ದೇಶೀಯ ಕ್ರೀಡೆಗಳತ್ತ ಒಲವು ತೋರಿಸಲಿ : ಶಾಸಕ ಪ್ರಭು ಚೌವ್ಹಾಣ್

ಇಚ್ಛಾಪೂರ್ತಿ ಜಾತ್ರೆಯಲ್ಲಿ ಕುಸ್ತಿ ಪಂದ್ಯಾವಳಿ

12 Feb 2026 10:34 pm
ಕಾಫಿ ಉತ್ಸವ ಉದ್ಘಾಟಿಸಿದ ಸಚಿವ ಎಂ.ಬಿ.ಪಾಟೀಲ್

‘2,500 ಕಾಫಿ ಕಿಯೋಸ್ಕ್ ಸ್ಥಾಪನೆಗೆ 25 ಕೋಟಿ ರೂ. ಮಂಜೂರು

12 Feb 2026 10:33 pm
ಕೇಂದ್ರ ಸರಕಾರ ಪಂಚಾಯತ್‌ನ ಹಕ್ಕನ್ನು ಕಸಿದುಕೊಂಡಿದೆ: ವಿನಯ ಕುಮಾರ್ ಸೊರಕೆ ಆರೋಪ

ಮಂಗಳೂರು: ಕೇಂದ್ರ ಸರಕಾರ ಮನರೇಗಾ ಬದಲು ಪಂಚಾಯತ್ ವ್ಯವಸ್ಥೆಯನ್ನು ಶಿಥಿಲಗೊಳಿಸುವ ಯೋಜನೆಯನ್ನು ಜಾರಿಗೊಳಿಸಿದೆ. ಆ ಮೂಲಕ ಪಂಚಾಯತ್‌ನ ಹಕ್ಕನ್ನು ಕಸಿದು ಕೊಂಡಿದೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಹಾಗೂ ಮಾಜಿ ಸಚಿವ

12 Feb 2026 10:32 pm
ಬ್ಯಾಂಕ್ ಸೀಲ್ ದುರ್ಬಳಕೆ: ನಗರಸಭೆಗೆ ವಂಚನೆ

ಉಡುಪಿ, ಫೆ.12: ರಾಷ್ಟ್ರೀಕೃತ ಬ್ಯಾಂಕಿನ ಸೀಲ್ ದುರ್ಬಳಕೆ ಮಾಡಿ ಉಡುಪಿ ನಗರಸಭೆಗೆ ಆಸ್ತಿ ತೆರಿಗೆ ಪಾವತಿ ಮಾಡಿದ ಹಣ ಪಡೆದು ವಂಚಿಸಿರುವ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಫೆ.3ರಂದು ನಗರಸಭೆ ಕಚೇರಿಯಲ್

12 Feb 2026 10:29 pm
ಶಿಕ್ಷಕ ಭಡ್ತಿಗೆ ಅರ್ಹತಾ ಪರೀಕ್ಷೆ ಮುಂದೂಡಿಕೆ, ಎ.21ರಿಂದ ಆರಂಭ

ಬೆಂಗಳೂರು : ಸರಕಾರಿ ಪ್ರೌಢಶಾಲಾ ಸಹಶಿಕ್ಷಕ ವೃಂದದಿಂದ ಸರಕಾರಿ ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರ ವೃಂದದ ಹುದ್ದೆಗೆ ಭಡ್ತಿ ನೀಡಲು ನಿಗಧಿಪಡಿಸಿದ್ದ ಅರ್ಹತಾ ಪರೀಕ್ಷೆಯ ಮಾರ್ಪಡಿಸಿದ್ದು, ಪರೀಕ್ಷೆಯು ಫೆ.22ರ ಬದಲಿಗೆ ಎ.21ರಿಂದ

12 Feb 2026 10:29 pm
ಫ್ರಾಂಚೈಸಿ ಕೊಡುವುದಾಗಿ ನಂಬಿಸಿ ಆನ್‌ಲೈನ್ ವಂಚನೆ: ಪ್ರಕರಣ ದಾಖಲು

ಉಡುಪಿ, ಫೆ.12: ಕಂಪೆನಿಯೊಂದ ಫ್ರಾಂಚೈಸಿ ಕೊಡುವುದಾಗಿ ನಂಬಿಸಿ ವ್ಯಕ್ತಿಯೊಬ್ಬರಿಗೆ ಲಕ್ಷಾಂತರ ರೂ. ಆನ್‌ಲೈನ್ ವಂಚನೆ ಎಸಗಿರುವ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮನೋಜ್ ಸ್ಟೀಫನ್ ರೆಗೋ ಎಂಬವರು ಸಾಮ

12 Feb 2026 10:26 pm
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್‍ಗೆ ಅನುಮತಿ : ಸಚಿವ ಸಂಪುಟ ನಿರ್ಧಾರ

ಬೆಂಗಳೂರು ಟರ್ಫ್ ಕ್ಲಬ್ ಕುಣಿಗಲ್‍ಗೆ ಸ್ಥಳಾಂತರ : ಎಚ್.ಕೆ.ಪಾಟೀಲ್

12 Feb 2026 10:22 pm
ದೇವದುರ್ಗ | ನಾಲ್ಕು ಕಾರ್ಮಿಕ ಸಂಹಿತೆ ಹಿಂಪಡೆಯಲು ಜೆಸಿಟಿಯು ಆಗ್ರಹ

ದೇವದುರ್ಗ: ಕೇಂದ್ರದಲ್ಲಿ ಆಡಳಿತದಲ್ಲಿರುವ ಬಿಜೆಪಿ ಸರ್ಕಾರ ದುಡಿಯುವ ವರ್ಗದ ವಿರೋಧಿಯಾಗಿ ನಾಲ್ಕು ಕರಾಳ ಕಾರ್ಮಿಕ ಸಂಹಿತೆಗಳನ್ನು (ಲೇಬರ್ ಕೋಡ್) ಜಾರಿಗೆ ತಂದಿದ್ದು, ಕಾರ್ಮಿಕ ವರ್ಗಕ್ಕೆ ಯಾವುದೇ ಸೇವಾ ಸೌಲಭ್ಯಗಳನ್ನು ನೀಡ

12 Feb 2026 10:21 pm
ದೇಶಾದ್ಯಂತ ನ್ಯಾಯಾಲಯಗಳಲ್ಲಿ 2.24 ಲಕ್ಷಕ್ಕೂ ಅಧಿಕ ಪೊಕ್ಸೊ ಪ್ರಕರಣಗಳು ಬಾಕಿ: ಕೇಂದ್ರ ಸರಕಾರ ಮಾಹಿತಿ

ಹೊಸದಿಲ್ಲಿ,ಫೆ.12: ಸರಕಾರವು ಬುಧವಾರ ಸಂಸತ್ತಿನಲ್ಲಿ ಮಂಡಿಸಿದ ಅಂಕಿಅಂಶಗಳಂತೆ ದೇಶಾದ್ಯಂತ ನ್ಯಾಯಾಲಯಗಳಲ್ಲಿ 2.24 ಲಕ್ಷಕ್ಕೂ ಅಧಿಕ ಪೊಕ್ಸೊ ಪ್ರಕರಣಗಳು ಬಾಕಿಯಿದ್ದು,ವಿಚಾರಣೆಗಳು ಆರು ತಿಂಗಳಿನಿಂದ ಹಿಡಿದು ನಾಲ್ಕು ವರ್ಷಗಳಿ

12 Feb 2026 10:20 pm
ಶಹಾಬಾದ್‌ | ಪರಿಸರದ ವಿನಾಶದಿಂದ ಮನುಕುಲಕ್ಕೆ ಉಳಿಗಾಲವಿಲ್ಲ: ಮಲ್ಲಿನಾಥ ಪಾಟೀಲ

ಶಹಾಬಾದ್‌: ಅಭಿವೃದ್ಧಿ ಹೆಸರಿನಲ್ಲಿ ಗಿಡ-ಮರಗಳನ್ನು ಕಡಿದು ಅರಣ್ಯ ಪ್ರದೇಶಗಳನ್ನು ನಾಶಪಡಿಸುತ್ತಿರುವ ಪರಿಣಾಮ ಜಾಗತಿಕ ತಾಪಮಾನ ಏರಿಕೆಯಾಗುತ್ತಿದ್ದು, ವನ್ಯಜೀವಿ ಸಂಕುಲಗಳು ವಿನಾಶದ ಅಂಚಿಗೆ ತಲುಪುತ್ತಿವೆ. ಪರಿಸರದ ವಿನಾ

12 Feb 2026 10:17 pm
ವಾಡಿ | ನಾಲ್ಕು ಕಾರ್ಮಿಕ ಸಂಹಿತೆಗಳು ಹಿಂಪಡೆಯಬೇಕು: ಶರಣಬಸು ಸಿರೂರಕರ ಆಗ್ರಹ

ವಾಡಿ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ನಾಲ್ಕು ಹೊಸ ಕಾರ್ಮಿಕ ಕಾನೂನುಗಳು ಕಾರ್ಪೊರೇಟ್ ಪರವಾಗಿದ್ದು, ಕಾರ್ಮಿಕರ ಕೆಲಸದ ಭದ್ರತೆ ಹಾಗೂ ಸಾಮಾಜಿಕ ಭದ್ರತೆಯನ್ನು ಕಸಿದುಕೊಳ್ಳುವ ಹುನ್ನಾರವಾಗಿದೆ. ಈ ಕಾನೂನುಗಳನ್ನು ಕೂಡಲೇ

12 Feb 2026 10:13 pm
ಆಳಂದ | ಸ್ಪರ್ಧಾತ್ಮಕ ಯುಗದಲ್ಲಿ ಮೃದು ಕೌಶಲ್ಯಗಳೇ ಯಶಸ್ಸಿನ ಮಂತ್ರ : ಡಾ.ಶುಷ್ಮಾ

ಆಳಂದ: ಲಿಂಕ್ಡ್‌ಇನ್ ನ ಇತ್ತೀಚಿನ ಸಂಶೋಧನೆಯ ಪ್ರಕಾರ ಶೇ.85 ರಷ್ಟು ಉದ್ಯೋಗ ಯಶಸ್ಸು ಮೃದು ಕೌಶಲ್ಯಗಳಿಂದ ಸಾಧ್ಯವಾಗುತ್ತದೆ. ಐಐಟಿ ಸಂಶೋಧನೆ ಪ್ರಕಾರ ಹೆಚ್ಚಿನ ಭಾವನಾತ್ಮಕ ಬುದ್ಧಿಮತ್ತೆ ಹೊಂದಿರುವ ಎಂಜಿನಿಯರ್‌ಗಳ ತಂಡಗಳು ಇ

12 Feb 2026 10:08 pm
ಸೇಡಂ | ರಾಜ್ಯ, ಕೇಂದ್ರ ಸರಕಾರದ ರೈತ -ಕಾರ್ಮಿಕ ವಿರೋಧಿ ನೀತಿ ಖಂಡಿಸಿ ಪ್ರತಿಭಟನೆ

ಸೇಡಂ: ರೈತ–ಕಾರ್ಮಿಕ ವಿರೋಧಿ ನೀತಿಗಳನ್ನು ಖಂಡಿಸಿ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ, ಆಲ್ ಇಂಡಿಯಾ ಯುನೈಟೆಡ್ ಟ್ರೇಡ್ ಯೂನಿಯನ್ (AIUTUC) ಸೇರಿದಂತೆ ಹಲವು ಕಾರ್ಮಿಕ ಮತ್ತು ರೈತ ಸಂಘಟನೆಗಳ ನೇತೃತ್ವದಲ್ಲಿ ಗುರು

12 Feb 2026 10:03 pm
Kalaburagi | ಬೇಸಿಗೆಯಲ್ಲಿ ಕಲ್ಲಂಗಡಿ ಬೆಳೆ: ಎಲೆ ನೆಕ್ರಾಸಿಸ್ ರೋಗ ನಿಯಂತ್ರಣಕ್ಕೆ ಕೃಷಿ ವಿಜ್ಞಾನಿಗಳ ಸಲಹೆ

ಕಲಬುರಗಿ: ಜಿಲ್ಲೆಯಲ್ಲಿ ಬೇಸಿಗೆ ಹಂಗಾಮಿನಲ್ಲಿ ಕಲ್ಲಂಗಡಿ ಬೆಳೆ ವ್ಯಾಪಕವಾಗಿ ಬೆಳೆದಿದ್ದು, ರಂಜಾನ್ ತಿಂಗಳಲ್ಲಿ ಹೈದರಾಬಾದ್, ಪುಣೆ, ಮುಂಬೈ ಹಾಗೂ ಕಲಬುರಗಿ ಮಾರುಕಟ್ಟೆಗಳಲ್ಲಿ ಉತ್ತಮ ದರ ಸಿಗುವ ನಿರೀಕ್ಷೆಯಿಂದ ಕೆಲ ರೈತರು

12 Feb 2026 9:57 pm
Gen Z ದಂಗೆ, ಶೇಖ್ ಹಸೀನಾ ಸರ್ಕಾರದ ಪತನದ ಬಳಿಕ ಮೊದಲ ಬಾರಿ ಬಾಂಗ್ಲಾದೇಶದಲ್ಲಿ ಚುನಾವಣೆ: ಭಾರತಕ್ಕೆ ಫಲಿತಾಂಶ ಯಾಕೆ ಮುಖ್ಯ?

ಬಾಂಗ್ಲಾದೇಶದ ಸಾರ್ವತ್ರಿಕ ಚುನಾವಣೆಗೆ ಮತದಾನ ಇಂದು (ಗುರುವಾರ) ನಡೆದಿದ್ದು, ಮಾಜಿ ಪ್ರಧಾನಿ ಶೇಖ್ ಹಸೀನಾ ಅವರು ಅಧಿಕಾರದಿಂದ ಕೆಳಗಿಳಿದ ಬಳಿಕ ನಡೆಯುತ್ತಿರುವ ಮೊದಲ ಚುನಾವಣೆಯಾಗಿದೆ. 2024ರ ಆಗಸ್ಟ್‌ನಲ್ಲಿ ವಿದ್ಯಾರ್ಥಿಗಳು ದ

12 Feb 2026 9:55 pm
ಚಿಂಚೋಳಿ | ಸಾಲು ಮರದ ತಿಮ್ಮಕ್ಕನ ವೃಕ್ಷೋಧಾಮಕ್ಕೆ ಶಾಸಕ ಡಾ.ಅವಿನಾಶ ಜಾಧವ ಭೇಟಿ

ಚಿಂಚೋಳಿ: ಕರ್ನಾಟಕ ಅಭಿವೃದ್ಧಿ ಮಂಡಳಿಯಿಂದ 50 ಲಕ್ಷ ರೂ. ಅನುದಾನದಡಿಯಲ್ಲಿ ಪೋಲಕಪಳ್ಳಿಯ ಸಾಲು ಮರದ ತಿಮ್ಮಕ್ಕನ ವೃಕ್ಷೋಧಾಮವನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ಶಾಸಕ ಡಾ.ಅವಿನಾಶ ಜಾಧವ ತಿಳಿಸಿದ್ದಾರೆ. ತಾಲೂಕಿನ ಪೋಲಕಪಳ್ಳ

12 Feb 2026 9:51 pm
Digital Arrest Scam ಗಾಗಿರುವ ಕೊಠಡಿಯೊಳಗೆ ನಕಲಿ ಪೊಲೀಸ್ ಠಾಣೆ, ಗಾಂಧಿ–ಅಂಬೇಡ್ಕರ್ ಫೋಟೋ; ಕಾಂಬೋಡಿಯಾದಲ್ಲಿನ ಹಗರಣ ಕೇಂದ್ರಗಳಲ್ಲಿ ಕಂಡದ್ದೇನು?

ಅಂತರರಾಷ್ಟ್ರೀಯ ವಂಚನೆಯನ್ನು ಹತ್ತಿಕ್ಕುವ ನಿಟ್ಟಿನಲ್ಲಿ ಇತ್ತೀಚಿನ ವಾರಗಳಲ್ಲಿ ಕಾಂಬೋಡಿಯಾ ಸುಮಾರು 200 ಸ್ಕ್ಯಾಮ್ ಸೆಂಟರ್‌ಗಳನ್ನು ಮುಚ್ಚಿದೆ ಎಂದು ಹಿರಿಯ ಸರ್ಕಾರಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. “ನಾವು ಈಗ ಸುಮಾರ

12 Feb 2026 9:51 pm
ಮಟ್ಕಾ ಜುಗಾರಿ: ಇಬ್ಬರು ವಶಕ್ಕೆ

ಕಾರ್ಕಳ, ಫೆ.12: ಬೆಳ್ಮಣ್ ಗ್ರಾಮದ ಬೆಳ್ಮಣ್ ಪೇಟೆಯ ಕೋಳಿ ಅಂಗಡಿಯ ಬಳಿ ಫೆ.11ರಂದು ಸಂಜೆ ವೇಳೆ ಮಟ್ಕಾ ಜುಗಾರಿ ಆಟ ನಡೆಸುತ್ತಿದ್ದ ಉಚ್ಚಿಲ ಮುಳ್ಳಗುಡ್ಡೆಯ ಕೀರ್ತನ್(31) ಹಾಗೂ ನಂದಳಿಕೆಯ ಯೋಗೀಶ(58) ಎಂಬವರನ್ನು ಕಾರ್ಕಳ ಗ್ರಾಮಾಂತರ ಪೋ

12 Feb 2026 9:48 pm
ರಿಕ್ಷಾಕ್ಕೆ ಬೈಕ್ ಢಿಕ್ಕಿ: ಸವಾರ ಮೃತ್ಯು

ಶಂಕರನಾರಾಯಣ, ಫೆ.12: ಬೈಕೊಂದು ರಿಕ್ಷಾಕ್ಕೆ ಢಿಕ್ಕಿ ಹೊಡೆದ ಪರಿಣಾಮ ಸವಾರೊಬ್ಬರು ಮೃತಪಟ್ಟ ಘಟನೆ ಫೆ.11ರಂದು ಮಧ್ಯಾಹ್ನ ವೇಳೆ ಹಾಲಾಡಿ ಗ್ರಾಮದ ಹಂದಕೊಡ್ಲು ಎಂಬಲ್ಲಿ ನಡೆದಿದೆ. ಮೃತರನ್ನು ಕುಂಬಾರಮಕ್ಕಿಯ ಕಳಿಗೆ ಚಂದ್ರ ಶೆಟ್ಟಿ(

12 Feb 2026 9:47 pm
ಪಿಕಪ್ ವಾಹನ ಹರಿದು ಸ್ಕೂಟರ್ ಸವಾರ ಮೃತ್ಯು

ಉಡುಪಿ, ಫೆ.12: ಪಿಕಪ್ ವಾಹನವೊಂದು ಮೈಮೇಲೆ ಹರಿದ ಪರಿಣಾಮ ಅಪಘಾತದಿಂದ ರಸ್ತೆಗೆ ಬಿದ್ದ ಸ್ಕೂಟರ್ ಸವಾರರೊಬ್ಬರು ಮೃತಪಟ್ಟ ಘಟನೆ ಉಡುಪಿ ಎಂಜಿಎಂ ಕಾಲೇಜಿನ ಎದುರು ರಾಷ್ಟ್ರೀಯ ಹೆದ್ದಾರಿ 169(ಎ)ರಲ್ಲಿ ಗುರುವಾರ ಮಧ್ಯಾಹ್ನ ವೇಳೆ ನಡೆ

12 Feb 2026 9:45 pm
ಮಂದಾರ್ತಿ: ಯಕ್ಷಗಾನ ಕಲಾರಂಗದ 87ನೇ ಮನೆ ಹಸ್ತಾಂತರ

ಬ್ರಹ್ಮಾವರ, ಫೆ.12: ಯಕ್ಷಗಾನ ಕಲಾರಂಗ ವಿದ್ಯಾಪೋಷಕ್‌ನ ಪ್ರಥಮ ಪಿಯುಸಿ ವಿದ್ಯಾರ್ಥಿನಿ ಅಂಕಿತಾಳ ಬಡ ಕುಟುಂಬಕ್ಕೆ ಬ್ರಹ್ಮಾವರ ತಾಲೂಕಿನ ನಾಲ್ಕೂರಿನಲ್ಲಿ ಮಂದಾರ್ತಿಯ ನಿವೃತ್ತ ಉಪನ್ಯಾಸಕ ಸೂರ್ಯನಾರಾಯಣ ಅಡಿಗ ಮತ್ತು ಗಿರಿಜಾ

12 Feb 2026 9:40 pm
ಮಂದಾರ್ತಿ ಜಾತ್ರೆ: ಮದ್ಯ ಮಾರಾಟ ನಿಷೇಧ

ಉಡುಪಿ, ಫೆ.12: ಬ್ರಹ್ಮಾವರ ಪೊಲೀಸ್ ಠಾಣಾ ಸರಹದ್ದಿನ ಹೆಗ್ಗುಂಜೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಂದಾರ್ತಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವಾರ್ಷಿಕ ಜಾತ್ರೆ ಪ್ರಯುಕ್ತ ಕಾನೂನು ಸುವ್ಯವಸ್ಥೆ ಮತ್ತು ಸಾರ್ವಜನಿಕ ಶಾಂತಿ ಕ

12 Feb 2026 9:38 pm
ಸಿಎಲ್-7 ಸನ್ನದುಗಳ ನಿಯಮ ಉಲ್ಲಂಘನೆ: ಅಮಾನತು

ಉಡುಪಿ, ಫೆ.12: ಜಿಲ್ಲೆಯಲ್ಲಿ ಅಬಕಾರಿ ಇಲಾಖೆಯಲ್ಲಿ ಸಿಎಲ್-7 ಸನ್ನದುಗಳಲ್ಲಿ ನಿಯಮಗಳನ್ನು ಉಲ್ಲಂಘಿಸಿ ಸನ್ನದನ್ನು ಕಾನೂನು ಬಾಹಿರ ಚಟುವಟಿಕೆಗಳಿಗೆ ಬಳಸಿಕೊಂಡಿರುವುದು ದೃಢಪಟ್ಟ ಹಿನ್ನೆಲೆಯಲ್ಲಿ ಬ್ರಹ್ಮಾವರ ತಾಲೂಕು ವಾರಂಬ

12 Feb 2026 9:37 pm
ಆಳಂದ | ಕಾರ್ಮಿಕ ಸಂಘಟನೆಗಳ ಮುಷ್ಕರಕ್ಕೆ ಬೆಂಬಲಿಸಿ ಅಂಗನವಾಡಿ ನೌಕರರಿಂದ ಪ್ರತಿಭಟನೆ

ಆಳಂದ: ದೇಶವ್ಯಾಪಿ ನಡೆದ ಕೇಂದ್ರ ಕಾರ್ಮಿಕ ಸಂಘಟನೆಗಳ ಕರೆಯ ಮೆರೆಗೆ ಆಳಂದ ತಾಲೂಕು ಅಂಗನವಾಡಿ ನೌಕರರ ಮುಷ್ಕರಕ್ಕೆ ಬೆಂಬಲಿಸಿ ತಾಲೂಕು ನೌಕರರರ ಸಂಘದ ಆಶ್ರಯದಲ್ಲಿ ಪಟ್ಟಣದ ಬಸ್‌ ನಿಲ್ದಾಣದಿಂದ 5 ಕಿ.ಮೀ ದೂರದ ಆಡಳಿತಸೌಧ ವರೆಗೆ

12 Feb 2026 9:37 pm
Kalaburagi | ಕೇಂದ್ರ ಜವಳಿ ಸಚಿವಾಲಯದಿಂದ ಕಲಾವಿದ ಡಾ.ರೆಹಮಾನ ಪಟೇಲ್ ಗೆ ಫೆಲೋಶಿಪ್ ಮಂಜೂರು

ಕಲಬುರಗಿ: ನಗರದ ಖ್ಯಾತ ಕಲಾವಿದ ಹಾಗೂ ಸಂಶೋಧಕ ಡಾ. ರೆಹಮಾನ ಪಟೇಲ್ ಅವರಿಗೆ ಕೇಂದ್ರ ಜವಳಿ ಸಚಿವಾಲಯದ ಅಧೀನದಲ್ಲಿರುವ ಅಭಿವೃದ್ಧಿ ಆಯುಕ್ತರ ಕಚೇರಿ (ಹಸ್ತಶಿಲ್ಪ), ಹಸ್ತಶಿಲ್ಪ ಸೇವಾ ಕೇಂದ್ರ, ಧಾರವಾಡದಿಂದ ಮೂರು ತಿಂಗಳ ಫೆಲೋಶಿಪ

12 Feb 2026 9:33 pm
ಸ್ವಪ್ರತಿಷ್ಠೆ ಬಿಟ್ಟು ಚರ್ಚಿಸಿ ಪ್ರಕರಣ ಬಗೆಹರಿಸಿಕೊಳ್ಳಿ; ಎಚ್‌ಡಿಕೆ, ಐಪಿಎಸ್ ಅಧಿಕಾರಿ ಎಂ.ಚಂದ್ರಶೇಖರ್‌ಗೆ ಹೈಕೋರ್ಟ್ ಸಲಹೆ

ಬೆಂಗಳೂರು : ಲೋಕಾಯುಕ್ತ ವಿಶೇಷ ಪೊಲೀಸ್‌ ತನಿಖಾ ದಳದ (ಎಸ್‌ಐಟಿ) ಮುಖ್ಯಸ್ಥ ಎಂ.ಚಂದ್ರಶೇಖರ್‌ ಅವರಿಗೆ ಬೆದರಿಕೆ ಹಾಕಿದ ಪ್ರಕರಣವನ್ನು ಸ್ವಪ್ರತಿಷ್ಠೆಗೆ ಅಂಟಿಕೊಳ್ಳದೆ, ಪರಸ್ಪರ ಚರ್ಚಿಸುವ ಮೂಲಕ ಇತ್ಯರ್ಥಪಡಿಸಿಕೊಳ್ಳುವಂತ

12 Feb 2026 9:33 pm
ಭಾರತಕ್ಕೆ ಮರಳದೆ ಕಾನೂನು ಪರಿಹಾರ ನಿರೀಕ್ಷಿಸಬೇಡಿ: ವಿಜಯ್ ಮಲ್ಯಗೆ ಬಾಂಬೆ ಹೈಕೋರ್ಟ್ ತಾಕೀತು

ಹೊಸದಿಲ್ಲಿ,ಫೆ.12: ಬ್ಯಾಂಕ್‌ಗಳಿಗೆ 9 ಸಾವಿರ ಕೋಟಿ ರೂ. ಅಧಿಕ ಸಾಲ ಸುಸ್ತಿಮಾಡಿ, ವಿದೇಶಕ್ಕೆ ಪರಾರಿಯಾಗಿರುವ ಉದ್ಯಮಿ ವಿಜಯ್‌ಮಲ್ಯ ಅವರು ‘ನ್ಯಾಯಾಲಯದ ಪ್ರಕ್ರಿಯೆಗೆ ಒಳಗಾಗುವುದನ್ನು ತಪ್ಪಿಸಿಕೊಳ್ಳುತ್ತಿರುವುದರಿಂದ, ಅವರು

12 Feb 2026 9:32 pm
12 Feb 2026 9:29 pm
ಫೆ.14: ಫಾತಿಮಾ ರಲಿಯಾರ ಕವನ ಸಂಕಲನ ಬಿಡುಗಡೆ

ಉಡುಪಿ, ಫೆ.12: ಇಲ್ಲಿನ ಎಂ.ಜಿ.ಎಂ ಕಾಲೇಜಿನ ಗೀತಾಂಜಲಿ ಸಭಾಂಗಣದಲ್ಲಿ ಲೇಖಕಿ ಫಾತಿಮಾ ರಲಿಯಾ ಅವರ ’ಅವಳ ಕಾಲು ಸೋಲದಿರಲಿ’ ಕವನ ಸಂಕಲನದ ಮರುಬಿಡುಗಡೆ ಮತ್ತು ಸಂವಾದ ಕಾರ್ಯಕ್ರಮವು ಫೆ.14ರ ಸಂಜೆ 4ಕ್ಕೆ ನಡೆಯಲಿದೆ. ಉದಯ ಗಾಂವ್ಕರ್ ಪುಸ

12 Feb 2026 9:27 pm
ಸಾಕುನಾಯಿಗೆ ಥಳಿಸಿದ ಆರೋಪ: ಪ್ರಕರಣ ದಾಖಲು

ಮಂಗಳೂರು, ಫೆ.12: ಮನೆಯೊಂದರ ಸಾಕು ನಾಯಿ ಮರಿಗೆ ಥಳಿಸಿದ ಆರೋಪದ ಮೇರೆಗೆ ಪ್ರಭಾನಂದ ಶೆಣೈ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಫೆ.9ರಂದು ಸಂಜೆ 4ಕ್ಕೆ ಪ್ರಭಾನಂದ ಶೆಣೈ ತಾನು ವಾಸವಾಗಿರುವ ಅಪಾರ್ಟ್‌ಮೆಂಟ್‌ನ ನೆಲ ಮಾಳಿಗ

12 Feb 2026 9:26 pm
ಹಣ ಬಿಡುಗಡೆಗೊಳಿಸದಿದ್ದರೆ ಮಾ.5ರಂದು ಪ್ರತಿಭಟನೆ: ಗುತ್ತಿಗೆದಾರರ ಸಂಘ ಎಚ್ಚರಿಕೆ

ಮಂಗಳೂರು, ಫೆ.12: ಗುತ್ತಿಗೆದಾರರ 37 ಸಾವಿರ ಕೋ.ರೂ. ಬಿಲ್ಲನ್ನು ರಾಜ್ಯ ಸರಕಾರವು ಬಾಕಿ ಇರಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ತಕ್ಷಣ ಹಣ ಬಿಡುಗಡೆಗೆ ಕ್ರಮಕೈಗೊಳ್ಳಬೇಕು. ಇಲ್ಲದಿದ್ದಲ್ಲಿ ಮಾ.5ರಂದು ಕಾಮಗಾರಿ ಸ್ಥಗಿತಗೊಳಿಸಿ ಬೆ

12 Feb 2026 9:25 pm