SENSEX
NIFTY
GOLD
USD/INR

Weather

28    C

ಡಿಜಿಟಲ್ ಸುದ್ದಿ ಮೂಲಗಳು

...
8 ತಿಂಗಳು ಕಳೆದರೂ ಕೆಲ ಎಸ್ಸಿಎಸ್ಟಿ ಕುಟುಂಬಗಳಿಗೆ ಸಿಗದ ಕಾರ್ಡ್!

ಉಡುಪಿ ನಗರಸಭೆಯ ವಿಮಾ ಯೋಜನೆ ಅವ್ಯವಸ್ಥೆ ಬಗ್ಗೆ ಆಕ್ರೋಶ

22 Feb 2026 7:31 pm
Raichur | ಸಾರ್ವಜನಿಕ ಶಿಕ್ಷಣ ಉಳಿಸುವ ಜವಾಬ್ದಾರಿ ನಮ್ಮದು: ಸಂಸದ ಜಿ.ಕುಮಾರನಾಯಕ

ನಮ್ಮ ಶಾಲೆ ನಮ್ಮ ಹಕ್ಕು; ಶೈಕ್ಷಣಿಕ ಅವಲೋಕನ ಕಾರ್ಯಾಗಾರ

22 Feb 2026 7:29 pm
22 Feb 2026 7:25 pm
22 Feb 2026 7:22 pm
ಆಳ್ವಾಸ್ ಕನ್ನಡ ಮಾಧ್ಯಮ ಶಾಲೆಯ ಉಚಿತ ಶಿಕ್ಷಣ ಸೌಲಭ್ಯದ ಪ್ರವೇಶ ಪರೀಕ್ಷೆ

ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಂಗ ಸಂಸ್ಥೆ, ಆಳ್ವಾಸ್ ಕನ್ನಡ ಮಾಧ್ಯಮ ಶಾಲೆಯ 2026-27ನೇ ಸಾಲಿನ, 6ರಿಂದ 9ನೇ ತರಗತಿಯ ಸಂಪೂರ್ಣ ಉಚಿತ ಶಿಕ್ಷಣ ಸೌಲಭ್ಯಕ್ಕೆ ನಡೆಸುವ ಪ್ರವೇಶ ಪರೀಕ್ಷೆಯಲ್ಲಿ 20,146 ವಿದ್ಯಾರ್ಥಿಗಳು ಮೂಡ

22 Feb 2026 6:16 pm
Yadgiri | ಕುರಿ ಕಳ್ಳತನಕ್ಕೆ ಯತ್ನ: ಕಳ್ಳನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ ಗ್ರಾಮಸ್ಥರು

ಯಾದಗಿರಿ : ಜಿಲ್ಲೆಯ ಗುರುಮಠಕಲ್ ತಾಲ್ಲೂಕಿನ ಚಂಡರಕ್ಕಿ ಗ್ರಾಮದಲ್ಲಿ ಕುರಿ ಕಳ್ಳತನಕ್ಕೆ ಯತ್ನಿಸುತ್ತಿದ್ದ ವ್ಯಕ್ತಿಯನ್ನು ಗ್ರಾಮಸ್ಥರು ರೆಡ್‌ ಹ್ಯಾಂಡ್‌ ಆಗಿ ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ನಡೆದಿದೆ. ರಾತ್ರಿ ವೇಳ

22 Feb 2026 6:07 pm
ಹೊಳೆಯಲ್ಲಿ ಮುಳುಗಿ ಯುವಕ ಮೃತ್ಯು

ಅಮಾಸೆಬೈಲು, ಫೆ.22: ಹೊಸಂಗಡಿ ಗ್ರಾಮದ ಭಾಗೀಮನೆ ಎಂಬಲ್ಲಿ ತೊಂಬಟ್ಟು ವಾರಾಹಿ ಹೊಳೆಯಲ್ಲಿ ಮುಳುಗಿ ತೀವ್ರವಾಗಿ ಅಸ್ವಸ್ಥಗೊಂಡಿದ್ದ ಯುವಕನೋರ್ವ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಬಗ್ಗೆ ವರದಿಯಾಗಿದೆ. ಮೃತರನ್ನು ಉಳ್ಳೂರು-74 ಗ

22 Feb 2026 6:05 pm
22 Feb 2026 5:32 pm
ಕುಂದಾಪುರದಲ್ಲಿ ಕೆಂಪು ಪುಸ್ತಕ ದಿನಾಚರಣೆ| ‘ಯುಎಸ್ ಸಾಮ್ರಾಜ್ಯಶಾಹಿ ಭಾರತ ಜನತೆಯ ಶತ್ರು’ ಪುಸ್ತಕ ಓದು

ಕುಂದಾಪುರ, ಫೆ.22: ಎಡಪಂಥೀಯರು ಪ್ರತಿ ಫೆ.21ರಂದು ತಿಂಗಳುಗಳ ಕಾಲ ಕಾರ್ಲ್ ಮಾರ್ಕ್ಸ್ ಹಾಗೂ ಫೆಡ್ರಿಕ್ ಎಂಗೆಲ್ಸ್ ಅವರ ಕಮ್ಯುನಿಸ್ಟ್ ಪ್ರಣಾಳಿಕೆಯ ಕೆಂಪು ಪುಸ್ತಕ ದಿನಾಚರಣೆ ಜಗತ್ತಿನಾದ್ಯಂತ ನಡೆಯುತ್ತಿದೆ. ಭಾರತ ದಲ್ಲಿ ಈ ಬಾರಿ

22 Feb 2026 5:29 pm
ಪಿಎಂ ಕಿಸಾನ್ ಪ್ರೋತ್ಸಾಹಧನ ಪಡೆಯಲು ಕೇಂದ್ರದ ರೈತರ ಗುರುತಿನ ಸಂಖ್ಯೆ ಕಡ್ಡಾಯ

ಬೆಂಗಳೂರು: ಕೇಂದ್ರ ಸರಕಾರದ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿದಿ ಯೋಜನೆಯಡಿಯಲ್ಲಿ 6 ಸಾವಿರ ರೂ.ಗಳ ಪ್ರೋತ್ಸಾಹಧನವನ್ನು ಪಡೆದುಕೊಳ್ಳಲು, ರಾಜ್ಯ ಸರಕಾರದ ಪ್ರೂಟ್ಸ್ ತಂತ್ರಾಂಶದ ಗುರುತಿನ ಸಂಖ್ಯೆಯಂತೆ ಕೇಂದ್ರ ಸರಕಾರದ ಅಗ

22 Feb 2026 5:11 pm
ಖಾಲಿ ಇರುವ ಕರ್ನಾಟಕ ಒನ್ ಕೇಂದ್ರಗಳಿಗೆ ಅರ್ಜಿ ಆಹ್ವಾನ

ಬೆಂಗಳೂರು: ರಾಜ್ಯ ಸರಕಾರದ ವಿವಿಧ ಇಲಾಖೆಗಳ ಸೇವೆಗಳು ಒಂದೇ ಸೂರಿನಡಿ ಒದಗಿಸಲು ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕರ್ನಾಟಕ ಒನ್ ಫ್ರಾಂಚೈಸಿ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ಜಿಲ್ಲೆಯಲ್ಲಿ ನಗರ ಸ್ಥಳೀಯ ಸಂಸ್ಥೆ ವ್ಯಾಪ್ತಿಯಲ

22 Feb 2026 5:08 pm
ಪ್ರಕೃತಿಯ ಮುನ್ಸೂಚನೆ: ಈ ಏಳು ಪ್ರಾಣಿಗಳು ಹವಾಮಾನ ಬದಲಾವಣೆಯನ್ನು ಸೂಚಿಸುತ್ತವೆ ಎಂದು ನಿಮಗೆ ಗೊತ್ತೆ?

ಪ್ರಾಣಿಗಳಿಂದ ಸಿಗುವ ಪ್ರತಿ ಮುನ್ಸೂಚನೆಗಳಿಗೆ ವೈಜ್ಞಾನಿಕ ಪುರಾವೆಗಳಿಂದ ಬೆಂಬಲಿತವಾಗಿಲ್ಲದೆ ಇದ್ದರೂ, ಅನೇಕ ಪ್ರಾಣಿಗಳು ಪರಿಸರ ಸಂವೇದನೆ ಮತ್ತು ಅಸ್ತಿತ್ವ ಉಳಿಸಿಕೊಳ್ಳುವ ಪ್ರವೃತ್ತಿಯಿಂದ ಪ್ರತಿಕ್ರಿಯಿಸುತ್ತವೆ. ಶತ

22 Feb 2026 5:06 pm
ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಅವರ ಆಪ್ತ ಕಾರ್ಯದರ್ಶಿ ಪುತ್ರ ಆತ್ಮಹತ್ಯೆ

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರ ಆಪ್ತ ಕಾರ್ಯದರ್ಶಿ ಚಂದ್ರು ಅವರ ಪುತ್ರ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶನಿವಾರ ನಡೆದಿದೆ. ಬೆಂಗಳೂರಿನ ಸಂಜಯ ನಗರದ ಲೊಟ್ಟೆಗೊಲ್ಲಹಳ್ಳಿಯ ನಿವಾಸದಲ್ಲಿಯೇ ಹೇಮಂತ್

22 Feb 2026 5:05 pm
Belagavi | ಮಾರಕಾಸ್ತ್ರಗಳಿಂದ ಕೊಚ್ಚಿ, ಮರ್ಮಾಂಗ ಕತ್ತರಿಸಿ ವ್ಯಕ್ತಿಯ ಭೀಕರ ಹತ್ಯೆ

ಬೆಳಗಾವಿ : ಜಿಲ್ಲೆಯ ಕಿತ್ತೂರು ತಾಲೂಕಿನ ಹಿರೇನಂದಿಹಳ್ಳಿ ಗ್ರಾಮದಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ಭೀಕರವಾಗಿ ಹತ್ಯೆ ಮಾಡಲಾದ ವ್ಯಕ್ತಿಯ ಮೃತದೇಹ ಮೆಕ್ಕೆಜೋಳದ ಗದ್ದೆಯಲ್ಲಿ ಪತ್ತೆಯಾಗಿದೆ. ಮೃತರನ್ನು ಅದೇ ಗ್ರಾಮದ ಕಲ್ಮೇ

22 Feb 2026 4:51 pm
Mann Ki Baat | ʼಡಿಜಿಟಲ್ ಅರೆಸ್ಟ್ʼ ವಂಚನೆಯ ಬಗ್ಗೆ ಎಚ್ಚರದಿಂದಿರಿ: ಜನತೆಗೆ ಪ್ರಧಾನಿ ಮೋದಿ ಕರೆ

ಹೊಸದಿಲ್ಲಿ: ಆನ್ ಲೈನ್ ಹಣಕಾಸು ವಂಚನೆ ಮತ್ತು ಡಿಜಿಟಲ್ ಅರೆಸ್ಟ್ ವಂಚನೆಗಳ ಬಗ್ಗೆ ಎಚ್ಚರದಿಂದಿರಿ ಎಂದು ರವಿವಾರ ಜನತೆಗೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ. ಆಕಾಶವಾಣಿಯಲ್ಲಿ ಪ್ರಸಾರವಾಗುವ ಮಾಸಿಕ ‘ಮನ್ ಕಿ ಬಾತ್’ನ

22 Feb 2026 4:38 pm
Raichur | ರಾಶಿ ಸಿರಿಂಜ್‌ಗಳು, ಕೆಮ್ಮಿನ ಸಿರಪ್ ತಿಪ್ಪೆಯಲ್ಲಿ ಪತ್ತೆ; ಡಿಎಚ್‌ಒ ಭೇಟಿ, ಪರಿಶೀಲನೆ

ರಾಯಚೂರು : ನಗರದ ಎಲ್‌ಬಿಎಸ್ ನಗರ ಬಡಾವಣೆಯಿಂದ ಜಲಾಲ್ ನಗರಕ್ಕೆ ಹೋಗುವ ರಸ್ತೆಯ ಸ್ಮಶಾನದ ಬಳಿಯಲ್ಲಿ ಇನ್ನೂ ಅವಧಿ ಮುಗಿಯದ ಕಫ್ ಸಿರಪ್, ಸಿರಿಂಜ್ ಸೇರಿ ಅನೇಕ ವೈದ್ಯಕೀಯ ವಸ್ತುಗಳು ತಿಪ್ಪೆಯಲ್ಲಿ ಬಿಸಾಡಿದ ಘಟನೆ ನಡೆದಿದೆ. ರಾಶ

22 Feb 2026 4:36 pm
ಬಾರಾಮತಿಯಲ್ಲಿ ಪತನವಾದ ವಿಮಾನದ ನಿರ್ವಹಣೆ ಮಾಡುತ್ತಿದ್ದ VSR Ventures ಜೊತೆ TDPಗೆ ನಂಟು: ರೋಹಿತ್‌ ಪವಾರ್ ಆರೋಪ

ಪ್ರಧಾನಿ, ಗೃಹ ಸಚಿವರಿಗೆ ಪತ್ರ: ವಿಮಾನಯಾನ ಸಚಿವರ ರಾಜೀನಾಮೆಗೆ ಒತ್ತಾಯ

22 Feb 2026 4:21 pm
ಕಂದು ಮೊಟ್ಟೆ vs ಬಿಳಿ ಮೊಟ್ಟೆ; ಯಾವುದು ಉತ್ತಮ?

ಮಾರುಕಟ್ಟೆಯಲ್ಲಿ ದುಬಾರಿ ಬೆಲೆಯಲ್ಲಿ ಮಾರಾಟವಾಗುವ ಕಂದು ಮೊಟ್ಟೆ ಉತ್ತಮವೆ ಅಥವಾ ಕಡಿಮೆ ಬೆಲೆಗೆ ಮಾರಾಟವಾಗುವ ಬಿಳಿ ಮೊಟ್ಟೆ ಉತ್ತಮವೆ? ವೈದ್ಯರು ಹೇಳುವುದೇನು? ಮೊಟ್ಟೆಗಳು ಆರೋಗ್ಯಕರ ಆಹಾರ ಎಂದು ಜನಜನಿತ. ಅವುಗಳಲ್ಲಿ ಅಮಿ

22 Feb 2026 4:18 pm
ಪಶ್ಚಿಮ ಏಶ್ಯಾ ಭೂಮಿಯ ಮೇಲೆ ಇಸ್ರೇಲ್ ಹಕ್ಕು ಕುರಿತು ಅಮೆರಿಕ ರಾಯಭಾರಿ ಹೇಳಿಕೆಗೆ ಅರಬ್, ಮುಸ್ಲಿಂ ದೇಶಗಳ ಖಂಡನೆ

ಹೊಸದಿಲ್ಲಿ: ಇಸ್ರೇಲ್ ಪಶ್ಚಿಮ ಏಶ್ಯಾದ ವಿಶಾಲ ಪ್ರದೇಶದ ಮೇಲೆ ಬೈಬಲ್ ಆಧಾರಿತ ಹಕ್ಕನ್ನು ಹೊಂದಿತ್ತು ಎಂಬ ಇಸ್ರೇಲ್‌ನಲ್ಲಿ ಅಮೆರಿಕದ ರಾಯಭಾರಿಯಾಗಿರುವ ಮೈಕ್ ಹಕ್‌ಬೀ ಅವರ ಹೇಳಿಕೆಯನ್ನು ಅರಬ್ ಮತ್ತು ಇಸ್ಲಾಮಿಕ ದೇಶಗಳು ರವ

22 Feb 2026 4:10 pm
ಯಾದಗಿರಿ | ಹಿಟ್ ಆಂಡ್ ರನ್: ಬೈಕ್ ಸವಾರರಿಬ್ಬರು ಮೃತ್ಯು; ಓರ್ವ ಗಂಭೀರ

ಶಹಾಪುರ: ಯಾದಗಿರಿಯಿಂದ ಶಹಾಪುರದತ್ತ ಬರುತ್ತಿದ್ದ ಬೈಕಿಗೆ ಅಪರಿಚಿತ ವಾಹನ ಢಿಕ್ಕಿ ಹೊಡೆದ ಪರಿಣಾಮ ಇಬ್ಬರು ಯುವಕರು ಮೃತಪಟ್ಟು, ಇನ್ನೋರ್ವ ಗಂಭೀರವಾಗಿ ಗಾಯಗೊಂಡಿರುವ ಘಟನೆ ಶಹಾಪುರ ತಾಲೂಕಿನ ದೋರನಳ್ಳಿ ಕ್ಯಾಂಪ್ ಸಮೀಪ ಶನಿ

22 Feb 2026 4:06 pm
ಅಮ್ಮನ ಮಮತೆಯ ಬದಲು ಬೊಂಬೆಯ ಅಪ್ಪುಗೆ: ಹೃದಯ ಗೆದ್ದ ಪಂಚ್ ಕೋತಿಯ ಕಥೆ!

► ಏಕಾಂಗಿಯಾಗಿ ನಡೆದು ಗಮನ ಸೆಳೆದ ಪೆಂಗ್ವಿನ್ ನೆನಪಿಸಿದ ʼಪಂಚ್ʼ► ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಮರಿಕೋತಿ ಪಂಚ್ ಗೆ ಕೊನೆಗೂ ದೊರೆತಿದೆ ಸಮುದಾಯದ ಬೆಂಬಲ!

22 Feb 2026 3:57 pm
ತುಳುನಾಡಿನ ಆರಾಧನಾ ಪರಂಪರೆಯಿಂದ ಸಮಾಜದ ಒಗ್ಗಟ್ಟು ಸಾಧ್ಯ: ನೆಕ್ಕಿತಪುಣಿ ಗೋಪಾಲಕೃಷ್ಣ

ವಿಟ್ಲ, ಫೆ.22: ತುಳುನಾಡಿನ ತರವಾಡು ಮನೆಗಳ ಆರಾಧನಾ ಸಂಸ್ಕೃತಿಯಿಂದ ಸದೃಢ ಸಮಾಜ ನಿರ್ಮಾಣಕ್ಕೆ ತಳಹದಿ ಹಾಕುತ್ತಿದೆ ಮತ್ತು ಭಕ್ತಿ ಶ್ರದ್ಧೆಯ ಒಗ್ಗಟ್ಟಿನ ಸಮಾಜವನ್ನು ಕಟ್ಟಿಕೊಡಲು ಪ್ರೇರಕವಾಗುತ್ತದೆ ಎಂದು ಖ್ಯಾತ ತುಳು, ಕನ್ನ

22 Feb 2026 3:49 pm
ಭಾರತದ ಅತಿವೇಗದ ಮೆಟ್ರೋ ಲೋಕಾರ್ಪಣೆ | ಇದರ ವಿಶೇಷತೆಗಳೇನು?

ಪ್ರಧಾನಿ ನರೇಂದ್ರ ಮೋದಿ ರವಿವಾರ ಲೋಕಾರ್ಪಣೆ ಮಾಡಿರುವ 82 ಕಿಮೀ ದಿಲ್ಲಿ-ಮೀರತ್ ರ‍್ಯಾಪಿಡ್ ರೈಲ್ವೆ ವಿಶೇಷತೆಗಳೇನು? ಇಲ್ಲಿದೆ ವಿವರ ಪ್ರಧಾನಿ ನರೇಂದ್ರ ಮೋದಿ ಮೀರತ್ ನ ಮೆಟ್ರೋ ಸೇವೆಗೆ ಚಾಲನೆ ನೀಡಿದ್ದು, 82 ಕಿಮೀ ದಿಲ್ಲಿ-ಮೀರ

22 Feb 2026 3:39 pm
UAE | ಶಾರ್ಜಾದಲ್ಲಿ 22 ತಿಂಗಳ ಮಗು ಅಪಘಾತದಲ್ಲಿ ಮೃತ್ಯು; ಚಾಲಕನನ್ನು ಕ್ಷಮಿಸಿದ ಕೇರಳದ ದಂಪತಿ

ಕುರ್ದಿಶ್‌ ವಲಸೆ ಮಗುವಿನ ಮರಣಕ್ಕೆ ಮರುಗಿ ತಮ್ಮ ಮಗುವಿಗೆ ಅದೇ ಹೆಸರಿಟ್ಟಿದ್ದ ಆಲನ್‌ ಪೋಷಕರು

22 Feb 2026 3:31 pm
ಸೌತ್ ಇಂಡಿಯನ್ ಬ್ಯಾಂಕ್ ನಲ್ಲಿ ಪದವೀಧರರಿಗೆ ಉದ್ಯೋಗವಕಾಶ; ಅರ್ಜಿ ಸಲ್ಲಿಸುವುದು ಹೇಗೆ?

ಜೂನಿಯರ್ ಆಫೀಸರ್/ ಬಿಸಿನೆಸ್ ಪ್ರೊಮೋಷನ್ ಆಫೀಸರ್ ನೇಮಕಾತಿಗೆ ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿದೆ. ಆಯ್ಕೆಯಾದ ಅಭ್ಯರ್ಥಿಯನ್ನು ದೇಶದ ಯಾವುದೇ ಭಾಗದಲ್ಲಿ ಹುದ್ದೆಗೆ ನೇಮಿಸಬಹುದು. ನೇಮಕಾತಿ ಸಂದರ್ಭದಲ್ಲಿ ಆಯ್ಕೆಗೆ ಅವಕ

22 Feb 2026 3:23 pm
22 Feb 2026 3:19 pm
Rajasthan | ವಿವಾಹದ ದಿನದಂದೇ ಆತ್ಮಹತ್ಯೆ ಮಾಡಿಕೊಂಡ ಸಹೋದರಿಯರು!

ಜೋಧ್ ಪುರ್: ಇಡೀ ಕುಟುಂಬ ತಮ್ಮ ವಿವಾಹ ಸಮಾರಂಭದ ಸಿದ್ಧತೆಯಲ್ಲಿ ಸಂಭ್ರಮದಿಂದ ತೊಡಗಿಕೊಂಡಿದ್ದಾಗ, ಇಬ್ಬರು ಯುವತಿಯರು ಅಂದೇ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜೋದ್ ಪುರ್ ನ ಮನಾಯಿ ಗ್ರಾಮದಲ್ಲಿ ನಡೆದಿದೆ ಎಂದು ND

22 Feb 2026 3:13 pm
“ನನಗೆ ಒದಗಿಸಿರುವ NSG ಭದ್ರತೆ ಹಿಂಪಡೆದುಕೊಂಡಿದ್ದೇಕೆ?”: ಸ್ಪಷ್ಟನೆ ನೀಡುವಂತೆ ಬಿಜೆಪಿ ಸರಕಾರಕ್ಕೆ ಅಖಿಲೇಶ್ ಯಾದವ್ ಆಗ್ರಹ

ಬಿಜೆಪಿ ಸರಕಾರ ನನ್ನ ಭದ್ರತೆ ವಿಚಾರದಲ್ಲಿ ಆಟವಾಡುತ್ತಿದೆ ಎಂದ ಎಸ್‌ಪಿ ಮುಖ್ಯಸ್ಥ

22 Feb 2026 3:11 pm
ಬಿಜೆಪಿ ಶಾಸಕ ಚಂದ್ರು ಲಮಾಣಿಗೆ ಮಾ.2ರ ವರೆಗೆ ನ್ಯಾಯಾಂಗ ಬಂಧನ

ಬೆಂಗಳೂರು : ಗುತ್ತಿಗೆದಾರನಿಂದ 5 ಲಕ್ಷ ರೂ. ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದ ಶಿರಹಟ್ಟಿ ಕ್ಷೇತ್ರದ ಬಿಜೆಪಿ ಶಾಸಕ ಚಂದ್ರು ಲಮಾಣಿಗೆ ಮಾರ್ಚ್‌ 2ರವರೆಗೆ ನ್ಯಾಯಾಂಗ ಬಂಧನ ವಿಧಿಸಿ ಬೆಂಗಳೂರಿನ ಜನಪ್ರತಿನಿಧಿಗಳ ಕೋ

22 Feb 2026 3:11 pm
ಮೀರತ್ ನಲ್ಲಿ ಭಾರತದ ಅತ್ಯಂತ ವೇಗದ ಮೆಟ್ರೊ ಉದ್ಘಾಟಿಸಿದ ಪ್ರಧಾನಿ ಮೋದಿ

ಹೊಸದಿಲ್ಲಿ: ಮೀರತ್-ದಿಲ್ಲಿ ನಡುವಿನ ಭಾರತದ ಅತ್ಯಂತ ವೇಗದ ಪ್ರಾಂತೀಯ ಕ್ಷಿಪ್ರ ಸಾರಿಗೆ ವ್ಯವಸ್ಥೆಯ ಉಳಿದ 82 ಕಿಮೀ ಮಾರ್ಗವನ್ನು ರವಿವಾರ ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದರು. ಇದು ಭಾರತದ ಅತ್ಯಂತ ವೇಗದ ಮೆಟ್ರೊ ಸೇವೆಯಾಗಿ

22 Feb 2026 3:08 pm
ಎಐ ಶೃಂಗಸಭೆಯಲ್ಲಿ ಶರ್ಟ್ ಕಳಚಿ ಪ್ರತಿಭಟನೆ: ನ್ಯಾಯಯುತ ಭಿನ್ನಾಭಿಪ್ರಾಯವಲ್ಲ, ಸಾರ್ವಜನಿಕ ಸುವ್ಯವಸ್ಥೆಯ ಮೇಲಿನ ದಾಳಿ ಎಂದ ದಿಲ್ಲಿ ಕೋರ್ಟ್

ಹೊಸದಿಲ್ಲಿ: ಇಲ್ಲಿ ಎಐ ಇಂಪ್ಯಾಕ್ಟ್ ಶೃಂಗಸಭೆಯಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರು ನಡೆಸಿದ್ದ ಪ್ರತಿಭಟನೆಯು ನ್ಯಾಯಯುತ ಭಿನ್ನಾಭಿಪ್ರಾಯವಾಗಿರಲಿಲ್ಲ,ಅದು ಸಾರ್ವಜನಿಕ ಸುವ್ಯವಸ್ಥೆಯ ಮೇಲಿನ ಸ್ಪಷ್ಟ ದಾಳಿಯಾಗಿತ್ತು ಮತ್

22 Feb 2026 2:58 pm
Bagalkote | ಪೊಲೀಸರ ಕರ್ತವ್ಯಕ್ಕೆ ಅಡ್ಡಿ, ಕಲ್ಲು ತೂರಾಟ ಆರೋಪ; ಆರೋಪಿಗಳಾದ ಅಶೋಕ ಬಾರಕೇರ, ಸಿದ್ಧಪ್ಪ ಘೇರಡೆ ಬಂಧನ

ಬಾಗಲಕೋಟೆ : ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿ ನಗರದ ಮಾರುಕಟ್ಟೆಯ ಹತ್ತಿರ ಕಲ್ಲು ತೂರಾಟ ನಡೆಸಿದ ಆರೋಪದಲ್ಲಿ ಇಬ್ಬರ ವಿರುದ್ಧ ಬಾಗಲಕೋಟೆ ಶಹರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಸಂಬಂಧ ಇಬ್ಬರು ಆರೋಪಿಗಳನ್ನು ಪೊಲೀಸರ

22 Feb 2026 2:55 pm
ಸ್ಪಷ್ಟ ಗುರಿಯಿಂದ ಉತ್ತಮ ನಾಯ ಮೂಡಿಬರಲು ಸಾಧ್ಯ: ಉಡುಪಿ ಬಿಷಪ್ ಜೆರಾಲ್ಡ್ ಲೋಬೊ

ಉಡುಪಿ, ಫೆ.22: ನಾವು ಮಾಡುವ ಸೇವೆಗೆ ಸ್ಪಷ್ಟ ಗುರಿ ಇದ್ದಾಗ ಉತ್ತಮ ನಾಯಕನಾಗಿ ಮೂಡಿಬರಲು ಸಾಧ್ಯವಿದೆ ಎಂದು ಉಡುಪಿ ಕ್ರೈಸ್ತ ಧರ್ಮ ಪ್ರಾಂತದ ಪ್ರೇಷಿತ ಆಡಳಿತಾಧಿಕಾರಿ ರೆ.ಫಾ. ವಂ.ಡಾ.ಜೆರಾಲ್ಡ್ ಲೋಬೊ ಅಭಿಪ್ರಾಯ ಪಟ್ಟಿದ್ದಾರೆ. ಉಡ

22 Feb 2026 2:54 pm
ಫೆ.27ರಂದು 'ಬಿರ್ದ್ ದ ಕಂಬುಲ', 'ವೀರಕಂಬಳ' ಸಿನೆಮಾ ರಾಜ್ಯಾದ್ಯಂತ ಬಿಡುಗಡೆ

ಮಂಗಳೂರು, ಫೆ.22: ಬಿರ್ದ್ ದ ಕಂಬುಲ ಹಾಗೂ ವೀರಕಂಬಳ ಸಿನಿಮಾಗಳು ಫೆ.27ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿವೆ. ಈ ಸಿನೆಮಾಕ್ಕೆ ತುಳುನಾಡಿನ ಕಂಬಳ ಪ್ರೇಮಿಗಳು ಬಹಳಷ್ಟು ಬೆಂಬಲ ನೀಡಿದ್ದಾರೆ. ಕಂಬಳ ಕ್ಷೇತ್ರದ ಅನೇಕ ಸಾಧಕರು ಸಹಾ

22 Feb 2026 2:39 pm
ತೆಂಗಿನೆಣ್ಣೆ ಹೃದಯದ ಆರೋಗ್ಯಕ್ಕೆ ಉತ್ತಮವೇ? ವೈದ್ಯರು ಹೇಳುವುದೇನು?

ತೆಂಗಿನ ಎಣ್ಣೆಯು ಚರ್ಮ, ಕೂದಲು ಅಥವಾ ಹೃದಯದ ಆರೋಗ್ಯಕ್ಕೆ ಉತ್ತಮವೆಂದು ಹೇಳಲಾಗಿದ್ದರೂ, ವೈಜ್ಞಾನಿಕ ಅಧ್ಯಯನಗಳು ಹೇಳಿರುವ ಪ್ರಕಾರ ನಿರೀಕ್ಷೆಯಷ್ಟು ವೈದ್ಯಕೀಯ ಪ್ರಯೋಜನಗಳನ್ನು ಒದಗಿಸುವುದಿಲ್ಲ. ಪೋಷಕಾಂಶಗಳ ಜಗತ್ತಿನಲ್

22 Feb 2026 2:06 pm
Uttar Pradesh | ಪೋಕ್ಸೋ ಕಾಯ್ದೆಯಡಿ ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ ವಿರುದ್ಧ ಎಫ್ಐಆರ್

ಮಾಘ ಮೇಳದ ವೇಳೆ ಅಪ್ರಾಪ್ತನ ಮೇಲೆ ದೌರ್ಜನ್ಯ ಆರೋಪ; ನ್ಯಾಯಾಲಯದ ಆದೇಶದ ಮೇರೆಗೆ ಪ್ರಕರಣ ದಾಖಲು

22 Feb 2026 1:48 pm
ದಿಲ್ಲಿಯಿಂದ ಇಂದೋರ್‌ಗೆ ವ್ಯಾಪಿಸಿದ AI ಶೃಂಗಸಭೆ ಪ್ರತಿಭಟನೆ: ಬಿಜೆಪಿ-ಕಾಂಗ್ರೆಸ್ ಕಾರ್ಯಕರ್ತರ ನಡುವೆ ಘರ್ಷಣೆ, ಹಲವರಿಗೆ ಗಾಯ

ಇಂದೋರ್: ಶನಿವಾರ ಇಂದೋರ್‌ನ ಕಾಂಗ್ರೆಸ್ ಕಚೇರಿ ಬಳಿ ಬಿಜೆಪಿ ಮತ್ತು ಕಾಂಗ್ರೆಸ್ ಕಾರ್ಯಕರ್ತರ ನಡುವೆ ಘರ್ಷಣೆ ನಡೆದಿದೆ. ಕಲ್ಲು ತೂರಾಟದಿಂದ ಪ್ರತಿಭಟನಾಕಾರರು, ಮಾಧ್ಯಮ ಸಿಬ್ಬಂದಿ ಮತ್ತು ಪೊಲೀಸ್ ಅಧಿಕಾರಿಗೆ ಗಾಯಗಳಾಗಿದೆ. ಈ

22 Feb 2026 1:26 pm
UDUPI | ಕುಂತಲನಗರ: ಅರಣ್ಯ ಇಲಾಖೆಯ ಬೋನಿನಲ್ಲಿ ಚಿರತೆ ಸೆರೆ

ಉಡುಪಿ, ಫೆ.22: ಕುಂತಲನಗರದ ದೇವಳಗುಜ್ಜಿ ಎಂಬಲ್ಲಿ ಅರಣ್ಯ ಇಲಾಖೆ ಇರಿಸಿದ ಬೋನಿನಲ್ಲಿ ಚಿರತೆಯೊಂದು ರವಿವಾರ ಬೆಳಗ್ಗಿನ ಜಾವ ಸೆರೆಯಾಗಿದೆ. ದೇವಳಗುಜ್ಜಿ ಪರಿಸರದಲ್ಲಿ ಕಳೆದ ಎರಡು ವಾರಗಳ ಹಿಂದೆ ಚಿರತೆಯೊಂದು ಓಡಾಟ ನಡೆಸುತ್ತಿದ

22 Feb 2026 1:02 pm
KUNDAPURA | ಕಾರು ಪಲ್ಟಿ: ಮಗು ಮೃತ್ಯು, ದಂಪತಿಗೆ ಗಾಯ

ಶಂಕರನಾರಾಯಣ, ಫೆ.22: ಕಾರೊಂದು ರಸ್ತೆ ಬದಿಯ ಚರಂಡಿಗೆ ಬಿದ್ದ ಪರಿಣಾಮ ಮಗು ಮೃತಪಟ್ಟು, ದಂಪತಿ ಗಾಯಗೊಂಡಿರುವ ಘಟನೆ ಅಂಪಾರು ಗ್ರಾಮದ ಬಾಲ್ಕಟ್ ಎಂಬಲ್ಲಿ ಫೆ.21ರಂದು ಸಂಜೆ ವೇಳೆ ನಡೆದಿರುವುದು ವರದಿಯಾಗಿದೆ. ರಾಘವೇಂದ್ರ ಆಚಾರ್ಯ ಹಾ

22 Feb 2026 12:55 pm
MANGALURU: ದಕ್ಕೆಯಲ್ಲಿ ಲೈಟ್ ಕಂಬ ಮೈಮೇಲೆ ಬಿದ್ದು ಯುವಕ ಮೃತ್ಯು

ಮಂಗಳೂರು: ಲೈಟ್ ಕಂಬವೊಂದು ಮುರಿದು ಮೈಮೇಲೆ ಬಿದ್ದ ಪರಿಣಾಮ ವ್ಯಕ್ತಿಯೋರ್ವ ಮೃತಪಟ್ಟ ಘಟನೆ ನಗರದ ದಕ್ಕೆಯಲ್ಲಿ ಇಂದು ಬೆಳಗ್ಗೆ ನಡೆದಿರುವುದು ವರದಿಯಾಗಿದೆ. ಮೃತರನ್ನು ಮೀನು ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ ತಮಿಳ್ನಾಡು

22 Feb 2026 12:43 pm
Odisha | 13 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಆರೋಪ: ಐವರು ಶಾಲಾ ಶಿಕ್ಷಕರ ಬಂಧನ

ಭುವನೇಶ್ವರ: ಒಡಿಶಾದ ಕೇಂದ್ರಪಾರ ಜಿಲ್ಲೆಯ ಖಾಸಗಿ ಶಾಲೆಯೊಂದರಲ್ಲಿ 13 ವರ್ಷದ ಬಾಲಕಿಯ ಮೇಲೆ ಅತ್ಯಾಚಾವೆಸಗಿದ ಆರೋಪದ ಮೇಲೆ ಐವರು ಶಿಕ್ಷಕರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾ

22 Feb 2026 12:33 pm
BELAGAVI | ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಯಾರೂ ಮಸಿ ಬಳಿದಿಲ್ಲ; ಮರದಿಂದ ದ್ರವ ಪದಾರ್ಥ ಬಿದ್ದಿದೆ: ಪೊಲೀಸ್ ಆಯುಕ್ತರ ಸ್ಪಷ್ಟನೆ

ಬೆಳಗಾವಿ: ತಾಲೂಕಿನ ಮಚ್ಚೆ ಗ್ರಾಮದಲ್ಲಿ ಸಂಗೊಳ್ಳಿ ರಾಯಣ್ಣರ ಪ್ರತಿಮೆಗೆ ಕಿಡಿಗೇಡಿಗಳು ಮಸಿ ಎಸೆದಿದ್ದಾರೆ ಎಂಬ ಸುದ್ದಿ ಇದೀಗ ಹೊಸ ತಿರುವು ಪಡೆದಿದೆ. ಪ್ರತಿಮೆಗೆ ಯಾರು ಮಸಿ ಬಳಿದಿಲ್ಲ. ಸಮೀಪದ ಮರದಿಂದ ಪ್ರತಿಮೆಯ ಮೇಲೆ ದ್ರ

22 Feb 2026 12:25 pm
ಬಿಜೆಪಿ ಸೇರ್ಪಡೆಯಾದ ಅಸ್ಸಾಂ ಕಾಂಗ್ರೆಸ್ ಮಾಜಿ ಅಧ್ಯಕ್ಷ ಭೂಪೇನ್ ಬೋರಾ

ಗುವಾಹಟಿ: ಅಸ್ಸಾಂ ಬಿಜೆಪಿ ಅಧ್ಯಕ್ಷ ದಿಲೀಪ್ ಸೈಕಿಯಾ ಸಮ್ಮುಖದಲ್ಲಿ ಅಸ್ಸಾಂ ಕಾಂಗ್ರೆಸ್ ಘಟಕದ ಮಾಜಿ ಅಧ್ಯಕ್ಷ ಭೂಪೇನ್ ಬೋರಾ ರವಿವಾರ ಬಿಜೆಪಿಗೆ ಸೇರ್ಪಡೆಯಾದರು. ಅಸ್ಸಾಂ ಬಿಜೆಪಿ ಮುಖ್ಯ ಕಚೇರಿ ‘ವಾಜಪೇಯಿ ಭವನ್’ನಲ್ಲಿ ಆಯೋ

22 Feb 2026 12:16 pm
ULLALA | ಲೂಡೋ ಆಟದ ಕಾಯಿನ್ ನುಂಗಿ ಉಸಿರುಗಟ್ಟಿ ಬಾಲಕಿ ಮೃತ್ಯು

ಉಳ್ಳಾಲ: ಎಂಟು ವರ್ಷದ ಬಾಲಕಿಯೊಬ್ಬಳು ಲೂಡೊ ಆಟದಲ್ಲಿ ಬಳಸುವ ಪ್ಲಾಸ್ಟಿಕ್ ಕೋನ್ ಕಾಯ್ನ್ ಅನ್ನು ನುಂಗಿದ್ದರಿಂದ ಉಸಿರುಗಟ್ಟಿ ಮೃತಪಟ್ಟಿರುವ ಘಟನೆ ತೊಕ್ಕೊಟ್ಟು ಸಮೀಪದ ಕೊಲ್ಯ ಎಂಬಲ್ಲಿ ಶನಿವಾರ ಮಧ್ಯಾಹ್ನ ನಡೆದಿರುವುದು ವರ

22 Feb 2026 12:13 pm
CHIKKAMAGALURU | ಕಾಡಾನೆ ದಾಳಿಗೆ ಮತ್ತೋರ್ವ ಮಹಿಳೆ ಬಲಿ

ಕಳೆದೊಂದು ವಾರದಲ್ಲಿ ನಡೆದ ಎರಡನೇ ಪ್ರಕರಣ

22 Feb 2026 11:48 am
ಅತಿಥಿ ಉಪನ್ಯಾಸಕರ ಪದವಿ ಪ್ರಮಾಣ ಪತ್ರಗಳ ನೈಜತೆ ಪರಿಶೀಲನೆ ಮಾತ್ರ ಸಾಕೇ?

- ಡಾ. ವಸಂತ ರಾಜು ಎನ್  ಕಾಲೇಜು ಶಿಕ್ಷಣ ಇಲಾಖೆಯ ಮೂಲಕ ಪದವಿ ಕಾಲೇಜುಗಳಿಗೆ ರಾಷ್ಟ್ರೀಯ ಅರ್ಹತಾ ಪರೀಕ್ಷೆ (ಎನ್‌ಇಟಿ) ಅಥವಾ ರಾಜ್ಯ ಅರ್ಹತಾ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಥವಾ ಪಿಎಚ್.ಡಿ. ಪದವಿ ಪಡೆದ ಅಭ್ಯರ್ಥಿಗಳು ಅರ್ಹರಾಗ

22 Feb 2026 11:23 am
ತುಡಿಯುವ ಹೃದಯ ಮಿಡಿಯುವ ಅಭಿವ್ಯಕ್ತಿ

ಪತ್ರಿಕಾ ಸಂಪಾದಕೀಯದ ಜವಾಬ್ದಾರಿ ಮತ್ತು ನೈತಿಕತೆಯನ್ನು ಬಿಂಬಿಸುವ ಅಂತರ್ಮಿಡಿತ

22 Feb 2026 11:09 am
ಕಾಸರಗೋಡು | ಚಿನ್ನಾಭರಣ ಕಳವು ಆರೋಪದಿಂದ ನೊಂದು ಯುವತಿ ಆತ್ಮಹತ್ಯೆ

ಕಾಸರಗೋಡು: ಚಿನ್ನಾಭರಣ ಕಳವು ಆರೋಪದಿಂದ ಮಾನಸಿಕವಾಗಿ ನೊಂದು ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಆದೂರು ಸಮೀಪದ ನೆಲ್ತಡ್ಕ ದಲ್ಲಿ ನಡೆದಿದೆ. ನೆಲ್ತಡ್ಕ ನಿವಾಸಿ ಜಸೀಲಾ (24) ಮೃತಪಟ್ಟವರು. ಇವರು ನೆರೆಮನೆಯವರ ಹಾಗೂ ಪೊ

22 Feb 2026 11:00 am
ಮಂಗಟ್ಟೆಯ ತಪಸ್ಸು ಮತ್ತು ಮನುಷ್ಯತ್ವದ ಪಾಠ...

ಕಳೆದ ಹದಿನೈದು ವರ್ಷಗಳಲ್ಲಿ ದಿನೇಶ್ ಹೊಳ್ಳರು ಮಾಡಿದ ಸೇವೆ ಕಾಡಿನೊಳಗಿನ ಮಕ್ಕಳ ಕಣ್ಣುಗಳಲ್ಲಿ ಇಂದು ಕಾಣಿಸುವ ಬೆಳಕು, ಮಂಗಟ್ಟೆ ಹಕ್ಕಿಯ ಗೂಡಿನೊಳಗಿನ ಸುರಕ್ಷತೆಯಂತಿದೆ. ಈ ಕಾಡು ಉಳಿದರೆ ಮಾತ್ರ ಮಂಗಟ್ಟೆ ಉಳಿಯುತ್ತದೆ. ಮಂಗ

22 Feb 2026 10:52 am
ಅಫ್ಘಾನಿಸ್ತಾನದ ಮೇಲೆ ಪಾಕಿಸ್ತಾನ ಸೇನೆಯಿಂದ ವಾಯುದಾಳಿ| ಮಹಿಳೆಯರು, ಮಕ್ಕಳು ಸಹಿತ ಕನಿಷ್ಠ 12 ಮಂದಿ ಮೃತ್ಯು: ವರದಿ

ಕಾಬೂಲ್: ಪಾಕಿಸ್ತಾನ ಸೇನೆಯು ಅಫ್ಘಾನಿಸ್ತಾನದ ಮೇಲೆ ವಾಯುದಾಳಿಯನ್ನು ನಡೆಸಿದೆ. ಮಹಿಳೆಯರು, ಮಕ್ಕಳು ಸೇರಿದಂತೆ ಕನಿಷ್ಠ 12 ಮಂದಿ ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ ಎಂದು Aljazeera ವರದಿ ಮಾಡಿದೆ. ಇಸ್ಲಾಮಾಬಾದ್‌ನ ಶಿಯಾ ಮಸ

22 Feb 2026 10:28 am
ಒಳ ಮೀಸಲಾತಿ ಅನುಷ್ಠಾನ ಒಳ ಸಾಮಾಜಿಕ ನಂಜಿಗೆ ಬಲಿಯಾಗಬೇಕೆ?

‘ಮೀಸಲಾತಿ’ ಕಲ್ಪನೆಯೇ ಸಾಮಾನ್ಯವಾಗಿ ಕಿಚ್ಚಿನ ಸಾಧನವಾಗಿರುವಾಗ, ಅದರ ಮೂಸೆಯಿದೆ ಮೇಲೇಳುವ ಒಳ ಮೀಸಲಾತಿ ಅಥವಾ ಅಂತರ ಹಂಚಿಕೆ ನಿಯಮಗಳು ನಿರಂತರವಾದ ಟೀಕೆಗಳಿಗೆ ಒಳಗಾಗದೆ ಇರಲಾರವು. ನ್ಯಾ. ನಾಗಮೋಹನ ದಾಸ್ ಆಯೋಗ ಮಾಡಿರುವುದೆಲ

22 Feb 2026 10:18 am
ಬಿಲಿಯನ್‌ಗಳ ಬೆನ್ನತ್ತಿ: ಆರಂಭಗೊಂಡಿದೆ ಭಾರತದ ಎಐ ಕ್ರಾಂತಿ

ಜಾಗತಿಕ ದೈತ್ಯ ಸಂಸ್ಥೆಗಳು ಈಗಾಗಲೇ ಧನಾತ್ಮಕವಾಗಿ ಹೆಜ್ಜೆ ಇಡುತ್ತಿವೆ. ಚಾಟ್ ಜಿಪಿಟಿಯ ನಿರ್ಮಾತೃ ಓಪನ್‌ಎಐ ಸಂಸ್ಥೆ ಕೆಲ ಸಮಯದಿಂದ ಭಾರತದಲ್ಲೂ ಇದೆ. ಫೆಬ್ರವರಿ 16ರಂದು, ಇನ್ನೊಂದು ಪ್ರಮುಖ ಎಐ ಸಂಸ್ಥೆಯಾದ ಆಂಥ್ರೋಪಿಕ್ ತಾನು

22 Feb 2026 10:06 am
ಬಳ್ಳಾರಿ | ಶಾಲೆ ಮುಂದಿನ ರಸ್ತೆ ದುರಸ್ತಿಗೆ ಸಾರ್ವಜನಿಕರ ಆಗ್ರಹ

ಬಳ್ಳಾರಿ: ಕಂಪ್ಲಿ ತಾಲೂಕಿನ ನಂ.10 ಮುದ್ದಾಪುರದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಂದಿನ ಭಾಗದಲ್ಲಿ ಹಾದು ಹೋಗಿರುವ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ದಿನನಿತ್ಯ ತೊಂದರೆ ಅನುಭವಿಸುತ್ತಿ

22 Feb 2026 8:30 am
ಹಂಪಿ | ಸುಂದರ ಕಲಾಕೃತಿಗಳ ಸೇವೆಯಲ್ಲಿ ಶಿಲ್ಪಿ ನಾಗರಾಜ

ಹಂಪಿ: ವಿಶ್ವವಿಖ್ಯಾತ ಹಂಪಿ ಸಮೀಪದ ರಸ್ತೆ ಕಡ್ಡಿರಾಂಪುರ ಕ್ರಾಸ್, ದ್ವಾರಬಾಗಿಲು ಹತ್ತಿರ ಇರುವ ‘ಹಂಪಿ ವಿಶ್ವಕರ್ಮ ಶಿಲ್ಪಕಲಾಭವನ’ದಲ್ಲಿ ಶಿಲ್ಪಿ ಕೆ.ನಾಗರಾಜ (49) ದಶಕಗಳಿಂದ ಶಿಲ್ಪಕಲೆಯ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ.

22 Feb 2026 8:02 am
ಅಸ್ಸಾಂನಲ್ಲಿ ಬಿಜೆಪಿ ಅಧಿಕಾರಕ್ಕೆ ಮರಳಿದರೆ 5 ವರ್ಷಗಳಲ್ಲಿ ಎಲ್ಲ ನುಸುಳುಕೋರರ ಗಡೀಪಾರು: ಅಮಿತ್ ಶಾ

ಗುವಾಹತಿ : ನುಸುಳುಕೋರರನ್ನು ಮತಬ್ಯಾಂಕ್ ಆಗಿ ವಿರೋಧ ಪಕ್ಷಗಳು ಪರಿವರ್ತಿಸಿಕೊಂಡಿದ್ದು, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಅಸ್ಸಾಂನಲ್ಲಿ ಬಿಜೆಪಿ ಅಧಿಕಾರಕ್ಕೆ ಮರಳಿದರೆ, ಐದು ವರ್ಷದ ಒಳಗಾಗಿ ಎಲ್ಲ ನುಸುಳುಕೋರರನ್ನು ಗಡ

22 Feb 2026 8:00 am
ಸ್ವಚ್ಛತಾ ಯಂತ್ರಗಳ ಖರೀದಿಯಲ್ಲಿ ಕೋಟ್ಯಂತರ ಅವ್ಯವಹಾರ ಆರೋಪ

ಭ್ರಷ್ಟಾಚಾರ ನಿಯಂತ್ರಿಸಿ, ಪಾರದರ್ಶಕ ಆಡಳಿತಕ್ಕೆ ನಿರ್ಮಿಸಿದ ಜೆಮ್ ಪೋರ್ಟಲ್ ದುರ್ಬಳಕೆ

22 Feb 2026 7:30 am
ಟ್ರಂಪ್ ಸುಂಕ ಶೇ.15ಕ್ಕೆ ಹೆಚ್ಚಳ: ಅಂತಾರಾಷ್ಟ್ರೀಯ ವ್ಯಾಪಾರ ತಳಮಳ

ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿಧಿಸಿದ ಪ್ರತಿಸುಂಕವನ್ನು ದೇಶದ ಸುಪ್ರೀಂಕೋರ್ಟ್ ರದ್ದುಪಡಿಸಿದ ಬೆನ್ನಲ್ಲೇ ಶೇ.10ರಷ್ಟು ವಿಶ್ವವ್ಯಾಪಿ ವಿಧಿಸಿದ್ದ ಸುಂಕವನ್ನು ಶೇ.15ಕ್ಕೆ ಏರಿಸಿ ಅಮೆರಿಕದ ಅಧ್ಯಕ್ಷರ

22 Feb 2026 7:30 am
T20 World Cup| ಪಾಕಿಸ್ತಾನ- ನ್ಯೂಝಿಲ್ಯಾಂಡ್ ಪಂದ್ಯ ಮಳೆಗೆ ಆಹುತಿ: ಪಾಕಿಸ್ತಾನದ ಸೆಮೀಸ್ ಹಾದಿ ಹೇಗೆ?

ಹೊಸದಿಲ್ಲಿ: ಪಾಕಿಸ್ತಾನ ಮತ್ತು ನ್ಯೂಝಿಲ್ಯಾಂಡ್ ತಂಡಗಳ ನಡುವೆ ನಡೆಯಬೇಕಿದ್ದ ಟಿ20 ವಿಶ್ವಕಪ್ ಸೂಪರ್ 8 ಹಂತದ ಪಂದ್ಯ ಶನಿವಾರ ಕೊಲಂಬೊದಲ್ಲಿ ಭಾರಿ ಮಳೆಯಿಂದಾಗಿ ರದ್ದಾಗಿದೆ. ಇದರಿಂದ ಅಭಿಮಾನಿಗಳು ನಿರಾಶರಾಗಿದ್ದು, ಅಂಕಪಟ್ಟ

22 Feb 2026 7:15 am
ಸಚಿವ ಶಿವಾನಂದ ಪಾಟೀಲ್‌ ಅವರಿಗೆ ಮಾತೃ ವಿಯೋಗ

ವಿಜಯಪುರ : ಜವಳಿ, ಕಬ್ಬು ಅಭಿವೃದ್ಧಿ, ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವರಾದ ಶಿವಾನಂದ ಪಾಟೀಲ್‌ ಅವರ ತಾಯಿ ಗಂಗಾಬಾಯಿ ಸಿದ್ಧರಾಮಪ್ಪ ಪಾಟೀಲ (84) ಅವರು ವಯೋಸಹಜವಾಗಿ ಭಾನುವಾರ ನಸುಕಿನಜಾವದಲ್ಲಿ ನಿಧರಾಗಿದ್ದಾರೆ. ಮೃತರ ಮಕ್ಕ

22 Feb 2026 7:03 am
ಹಾಸನ | ರೈಲು ಹಳಿಯಲ್ಲಿ ವೃದ್ಧ ದಂಪತಿಯ ಮೃತದೇಹ ಪತ್ತೆ : ಆತ್ಮಹತ್ಯೆ ಶಂಕೆ

ಹಾಸನ : ನಗರದ ಕರೀಗೌಡ ಕಾಲೋನಿಯಲ್ಲಿ ಹೃದಯವಿದ್ರಾವಕ ಘಟನೆ ಸಂಭವಿಸಿದ್ದು, ರೈಲು ಹಳಿಯಲ್ಲಿ ಮಲಗಿದ್ದ ವೃದ್ಧ ದಂಪತಿ ಮೃತಪಟ್ಟಿರುವ ಪ್ರಕರಣ ಬೆಳಕಿಗೆ ಬಂದಿದೆ. ಪ್ರಾಥಮಿಕವಾಗಿ ಇದು ಆತ್ಮಹತ್ಯೆಯಾಗಿರಬಹುದೆಂದು ಪೊಲೀಸರು ಶಂಕ

22 Feb 2026 7:00 am
ಗಾಲ್ಗೋಟಿಯಾಸ್ ವಿವಿ ಭಾರತದ ಮರ್ಯಾದೆಯನ್ನು ವಿಶ್ವಮಟ್ಟದಲ್ಲಿ ಮಣ್ಣು ಪಾಲಾಗುವಂತೆ ಮಾಡಿದೆ: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಇತ್ತೀಚೆಗೆ ನಡೆದ ಎಐ ಶೃಂಗಸಭೆಯಲ್ಲಿ ಚೀನಾ ತಯಾರಿಸಿದ ಎಐ ರೊಬೋಟ್ ನಾಯಿಯನ್ನು ತಾನೆ ಸಿದ್ಧಪಡಿಸಿದ್ದಾಗಿ ಹೇಳಿಕೊಂಡ ಉತ್ತರ ಪ್ರದೇಶದ ಗಾಲ್ಗೋಟಿಯಾಸ್ ವಿಶ್ವ ವಿದ್ಯಾನಿಲಯವು ಭಾರತದ ಮರ್ಯಾದೆಯನ್ನು ವಿಶ್ವಮಟ್ಟ

22 Feb 2026 12:09 am
ʼವಂದೇ ಮಾತರಂʼ ಗೀತೆಯ ಎಲ್ಲ ಚರಣಗಳ ಗಾಯನ ಕಡ್ಡಾಯ: ಕೇಂದ್ರದ ಕ್ರಮ ಪ್ರಶ್ನಿಸಿ ಹೈಕೋರ್ಟ್‌ಗೆ ಪಿಐಎಲ್ ಸಲ್ಲಿಕೆ

ಬೆಂಗಳೂರು: ಶಾಲೆಗಳಲ್ಲಿ ಪ್ರತಿದಿನ 'ವಂದೇ ಮಾತರಂ' ಗೀತೆಯನ್ನು ಎಲ್ಲ ಆರು ಚರಣಗಳೊಂದಿಗೆ ಕಡ್ಡಾಯವಾಗಿ ಹಾಡುವ ಸಂಬಂಧ ಕೇಂದ್ರ ಸರ್ಕಾರ ಹೊರಡಿಸಿರುವ ಶಿಷ್ಟಾಚಾರ ಮಾರ್ಗಸೂಚಿಗಳನ್ನು ಅಸಾಂವಿಧಾನಿಕ ಎಂದು ಘೋಷಿಸುವಂತೆ ಕೋರಿ ಹ

21 Feb 2026 11:24 pm
ಹರಪನಹಳ್ಳಿ | ಶ್ರೀ ಸಂತ ಸೇವಾಲಾಲ್ 287ನೇ ಜಯಂತಿ: ಬೃಹತ್ ಮೆರವಣಿಗೆ

ಹರಪನಹಳ್ಳಿ : ನಗರದಲ್ಲಿ ಶ್ರೀ ಸಂತ ಸೇವಾಲಾಲ್ ಅವರ 287ನೇ ಜಯಂತಿ ಅಂಗವಾಗಿ ಶನಿವಾರ ಬೃಹತ್ ಮೆರವಣಿಗೆ ವಿಜೃಂಭಣೆಯಿಂದ ನಡೆಯಿತು. ಹರಿಹರ ಸರ್ಕಲ್ ಬಳಿ ನೂರಾರು ಜನರು ಸೇರಿದ್ದ ಸಂದರ್ಭದಲ್ಲಿ ಮಾಜಿ ಸಚಿವ ಪಿ.ಟಿ. ಪರಮೇಶ್ವರನಾಯ್ಕ ಅ

21 Feb 2026 11:24 pm
ವಿಜಯನಗರ | ಇಂಡಸ್ಟ್ರಿಯಲ್ ಕಾರಿಡಾರ್‌ಗೆ 1,000 ಎಕರೆ ಗುರುತು: ಶಾಸಕ ಗವಿಯಪ್ಪ

ವಿಜಯನಗರ (ಹೊಸಪೇಟೆ) : ಜಿಲ್ಲೆಯಲ್ಲಿ ಇಂಡಸ್ಟ್ರಿಯಲ್ ಕಾರಿಡಾರ್ ಸ್ಥಾಪನೆಗೆ ಯೋಜನೆ ರೂಪಿಸಲಾಗಿದ್ದು, ಮರಿಯಮ್ಮನಹಳ್ಳಿ ವ್ಯಾಪ್ತಿಯಲ್ಲಿ ಈಗಾಗಲೇ 1,000 ಎಕರೆ ಭೂಮಿ ಗುರುತಿಸಲಾಗಿದೆ ಎಂದು ಶಾಸಕ ಹೆಚ್.ಆರ್. ಗವಿಯಪ್ಪ ತಿಳಿಸಿದ್ದ

21 Feb 2026 11:19 pm
ಬಿಜೆಪಿಯವರು ಬಹಳ ಪ್ರಾಮಾಣಿಕರಲ್ಲವೇ: ಡಿಸಿಎಂ ಡಿ.ಕೆ. ಶಿವಕುಮಾರ್ ವ್ಯಂಗ್ಯ

ಬೆಂಗಳೂರು: “ಬಿಜೆಪಿಯವರು ಈ ದೇಶದಲ್ಲೇ ಅತ್ಯಂತ ಪ್ರಾಮಾಣಿಕರಲ್ಲವೇ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಲೇವಡಿ ಮಾಡಿದ್ದಾರೆ. ಜಿಬಿಎ ಕಚೇರಿ ಬಳಿ ಮಾಧ್ಯಮಗಳ ಪ್ರಶ್ನೆಗೆ ಡಿ.ಕೆ. ಶಿವಕುಮಾರ್ ಅವರು ಪ್ರತಿಕ್ರಿಯೆ ನೀಡಿದರು.

21 Feb 2026 11:16 pm
ಹೊಸಪೇಟೆ | ಅನಧಿಕೃತ ಪಡಿತರ ಅಕ್ಕಿ ಸಾಗಣೆ : ವಾಹನ ವಶ, ಪ್ರಕರಣ ದಾಖಲು

ಹೊಸಪೇಟೆ : ಕಮಲಾಪುರ ಸರ್ಕಾರಿ ಆಸ್ಪತ್ರೆ ಸಮೀಪದ ಹಳ್ಳಿ ಕೆರೆ ಹತ್ತಿರ ಫೆ.20ರಂದು ಅನಧಿಕೃತವಾಗಿ ಪಡಿತರ ಅಕ್ಕಿ ಸಾಗಣೆ ಮಾಡುತ್ತಿದ್ದ ಪ್ರಕರಣವನ್ನು ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ. ಕೆಎ–35–ಸಿ–0062 ಸಂಖ್ಯೆಯ ಮಹಿಂದ್ರ ಬೊಲೇ

21 Feb 2026 11:14 pm
Kalaburagi | ಬದುಕು ಬದಲಾಯಿಸುವ ನಾಟಕ: ಅರುಂಧತಿ ನಾಗ್

ಕಲಬುರಗಿ ನಾಟಕೋತ್ಸವಕ್ಕೆ ಚಾಲನೆ

21 Feb 2026 11:03 pm
21 Feb 2026 10:58 pm
ಬೀದರ್ | ಯುವಕನ ಪತ್ತೆಗೆ ಮನವಿ

ಬೀದರ್ : ಯುವಕನೊಬ್ಬ ಕಾಣೆಯಾಗಿದ್ದು, ಪತ್ತೆಗೆ ನೂತನ ನಗರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಕೋರಿದ್ದಾರೆ. ಬಕಚೌಡಿ ಗ್ರಾಮದ ನಿವಾಸಿ ಅಭಿಷೇಕ್ ಮೇತ್ರೆ (20) ಕಾಣೆಯಾದ ಯುವಕ. ಈತ ನಗರದ ಗುರುದ್ವಾರದಲ್ಲಿರುವ ಪೂಜಾ ಪಂಜಾಬಿ

21 Feb 2026 10:58 pm
Uttar Pradesh | ಅಪ್ರಾಪ್ತರ ಶೋಷಣೆ ಆರೋಪ; ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ ವಿರುದ್ಧPOSCO ಪ್ರಕರಣ ದಾಖಲಿಸುವಂತೆ ನ್ಯಾಯಾಲಯ ಆದೇಶ

ಪ್ರಯಾಗ್ರಾಜ್, ಫೆ. 21: ಅಪ್ರಾಪ್ತ ಮಕ್ಕಳ ಶೋಷಣೆ ಆರೋಪಕ್ಕೆ ಸಂಬಂಧಿಸಿ ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ ಮತ್ತು ಅವರ ಶಿಷ್ಯ ಸ್ವಾಮಿ ಮುಕ್ತಾನಂದ ವಿರುದ್ಧPOSCO ಪ್ರಕರಣ ದಾಖಲಿಸುವಂತೆ ನ್ಯಾಯಾಲಯ ಆದೇಶಿಸಿದೆ. ಫೆಬ್ರವರಿ 13ರ

21 Feb 2026 10:55 pm
ಬೇರೆಯವರನ್ನು ದೂರುವ ಬಿಜೆಪಿಯವರೇ ಲಂಚದ ಆರೋಪದಲ್ಲಿ ಸಿಲುಕಿದ್ದಾರೆ: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಬೇರೆಯವರನ್ನು ದೂರುವ ಬಿಜೆಪಿಯವರೇ ಲಂಚದ ಆರೋಪದಲ್ಲಿ ಸಿಲುಕಿರುವುದಾಗಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಇಂದು ಶಿರಹಟ್ಟಿ ಬಿಜೆಪಿ ಶಾಸಕ ಚಂದ್ರು ಲಮಾಣಿಯವರು ಲಂಚದ ಆರೋಪದ ಮೇಲೆ ಲೋಕಾಯುಕ್ತರ ಬಲ

21 Feb 2026 10:53 pm
ಕೆಂಪುಕೋಟೆ, ಚಾಂದಿನಿ ಚೌಕ್ನಲ್ಲಿ ಐಇಡಿ ದಾಳಿಗೆ ಲಷ್ಕರ್ ಸಂಚು?; ದಿಲ್ಲಿಯಲ್ಲಿ ಕಟ್ಟೆಚ್ಚರ

ಹೊಸದಿಲ್ಲಿ, ಫೆ.21: ದಿಲ್ಲಿಯ ಕೆಂಪುಕೋಟೆ, ಚಾಂದಿನಿ ಚೌಕ್ ಸಮೀಪ ಸಂಭವನೀಯ ಭಯೋತ್ಪಾದಕ ದಾಳಿಯ ಬೆದರಿಕೆ ಇರುವ ಬಗ್ಗೆ ಬೇಹುಗಾರಿಕಾ ಮೂಲಗಳು ಎಚ್ಚರಿಕೆ ನೀಡಿರುವ ಹಿನ್ನೆಲೆಯಲ್ಲಿ ರಾಷ್ಟ್ರ ರಾಜಧಾನಿಯ ವಿವಿಧೆಡೆ ಕಟ್ಟೆಚ್ಚರ ಘೋ

21 Feb 2026 10:52 pm
AI ‘ಇಂಪ್ಯಾಕ್ಟ್’: 1 ಸಾವಿರ ಉದ್ಯೋಗಿಗಳನ್ನು ಕೈಬಿಟ್ಟ ಬೆಂಗಳೂರಿನ ಸ್ಟಾರ್ಟ್ಅಪ್ ಕಂಪೆನಿ

ಹೊಸದಿಲ್ಲಿ, ಫೆ.21: ರಾಷ್ಟ್ರರಾಜಧಾನಿ ಹೊಸದಿಲ್ಲಿಯಲ್ಲಿ ‘AI ಇಂಡಿಯಾ ಇಂಪ್ಯಾಕ್ಟ್’ ಶೃಂಗಸಭೆಯ ಸಡಗರದ ನಡುವೆಯೇ ದೇಶದ ಉದ್ಯೋಗ ವಲಯದಲ್ಲಿ ಕೃತಕ ಬುದ್ಧಿಮತ್ತೆ ತಲ್ಲಣವನ್ನು ಸೃಷ್ಟಿಸತೊಡಗಿದೆ. ಬೆಂಗಳೂರು ಮೂಲದ ಗೃಹಾಲಂಕಾರ (ಹೋ

21 Feb 2026 10:48 pm
Kerala | S I R ಬಳಿಕ ಅಂತಿಮ ಮತದಾರರ ಪಟ್ಟಿ ಪ್ರಕಟ

ತಿರುವನಂತಪುರ, ಫೆ. 21: ಚುನಾವಣಾ ಆಯೋಗವು ಕೇರಳದಲ್ಲಿ ಎಸ್ಐಆರ್ ಪ್ರಕ್ರಿಯೆಯ ಬಳಿಕ ಅಂತಿಮ ಮತದಾರರ ಪಟ್ಟಿಯನ್ನು ಶನಿವಾರ ಪ್ರಕಟಿಸಿದ್ದು, ಸುಮಾರು ಒಂಭತ್ತು ಲಕ್ಷ ಹೆಸರುಗಳನ್ನು ಪಟ್ಟಿಯಿಂದ ತೆಗೆದುಹಾಕಲಾಗಿದೆ. ರಾಜ್ಯದಲ್ಲಿ

21 Feb 2026 10:42 pm
ಕಲಬುರಗಿ | ರ‍್ಯಾಂಪ್ ಯೋಜನೆಯಡಿ ಒಂದು ದಿನದ ಇಂಕ್ಯುಬೇಶನ್ ಕಾರ್ಯಾಗಾರ

ಕಲಬುರಗಿ: ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ (GT&TC), ಕಲಬುರಗಿಯ ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ, ಜಿಲ್ಲಾ ಕೈಗಾರಿಕಾ ಕೇಂದ್ರ, ಕಲಬುರಗಿ ವತಿಯಿಂದ ಕೇಂದ್ರ ಪುರಸ್ಕೃತ ವಿಶ್ವ ಬ್ಯಾಂಕ್ ನೆರವಿನ ಮಹತ್ವಾಕಾಂಕ್ಷಿ (RAMP)

21 Feb 2026 10:40 pm
ಅಮೆರಿಕ ಸುಪ್ರೀಂಕೋರ್ಟ್ ಭಾರತ ಲಾಬಿಯ ಪ್ರಭಾವಕ್ಕೊಳಗಾಗಿದೆ; ಸುಂಕಾಸ್ತ್ರ ವಿರುದ್ಧ ವಾದಿಸಿದ ನ್ಯಾಯವಾದಿ ನೀಲ್ ಕತ್ಯಾಲ್ ವಿರುದ್ಧ ಟ್ರಂಪ್ ಕಿಡಿ

ಹೊಸದಿಲ್ಲಿ, ಫೆ.21: ತನ್ನ ಆಡಳಿತವು ಭಾರತ ಸಹಿತ ವಿವಿಧ ರಾಷ್ಟ್ರಗಳಿಗೆ ಜಾಗತಿಕ ಸುಂಕ ವಿಧಿಸಿರುವುದನ್ನು ವಿರೋಧಿಸಿ ಅಮೆರಿಕ ಸುಪ್ರೀಂಕೋರ್ಟ್ನಲ್ಲಿ ಯಶಸ್ವಿಯಾಗಿ ವಾದಿಸಿದ ಭಾರತೀಯ ಮೂಲದ ನ್ಯಾಯವಾದಿ ನೀಲ್ ಕತ್ಯಾಲ್ ವಿರುದ್ಧ

21 Feb 2026 10:36 pm
ಹೊಸ ʼಸುಂಕಷ್ಟʼ | ಸರ್ಕಾರ ಪರಿಶೀಲಿಸುತ್ತಿದೆ: ವಾಣಿಜ್ಯ ಸಚಿವಾಲಯ

ಹೊಸದಿಲ್ಲಿ, ಫೆ.21: ಭಾರತ ಸಹಿತ ವಿವಿಧ ದೇಶಗಳಿಗೆ ಅಮೆರಿಕ ವಿಧಿಸಿರುವ ಸುಂಕಗಳು ಹಾಗೂ ಅವುಗಳ ಪರಿಣಾಮಗಳ ಬಗ್ಗೆ ಕೇಂದ್ರ ಸರ್ಕಾರ ಅಧ್ಯಯನ ನಡೆಸುತ್ತಿದೆ ಎಂದು ಕೇಂದ್ರ ವಾಣಿಜ್ಯ ಸಚಿವಾಲಯ ಸೋಮವಾರ ತಿಳಿಸಿದೆ. ಡೊನಾಲ್ಡ್ ಟ್ರಂಪ

21 Feb 2026 10:32 pm
Mandya | ಪ್ರೀತಿಸಿ ಮದುವೆಯಾದ ಹುಡುಗನ ಮನೆಗೆ ಬೆಂಕಿ ಹಚ್ಚಿದ ಯುವತಿಯ ತಂದೆ

ಮಂಡ್ಯ: ಮಗಳನ್ನು ಪ್ರೀತಿಸಿ ಮದುವೆಯಾದ ಹುಡುಗನ ಮನೆಗೆ ಯುವತಿಯ ತಂದೆ ಬೆಂಕಿಹಚ್ಚಿರುವ ಘಟನೆ ಮದ್ದೂರು ತಾಲೂಕು ಕೆ.ಬೆಳ್ಳೂರು ಗ್ರಾ.ಪಂ. ಚುಂಚನಹಳ್ಳಿ ಗ್ರಾಮದಲ್ಲಿ ಶನಿವಾರ ಬೆಳಗ್ಗೆ ನಡೆದಿರುವುದು ವರದಿಯಾಗಿದೆ. ಯುವತಿಯ ತಂದ

21 Feb 2026 10:32 pm
ಟ್ರಂಪ್ ಹೊಸ ಸುಂಕಾಸ್ತ್ರ; ವಿವಿಧ ದೇಶಗಳಿಗೆ ಶೇ.10 ಸುಂಕ ಘೋಷಣೆ

► ಅಮೆರಿಕ ಸುಪ್ರೀಂಕೋರ್ಟ್ ಆದೇಶದಂತೆ ಇಇಪಿಎ ಕಾಯ್ದೆಯಡಿ ವಿಧಿಸಲಾಗಿದ್ದ ಸುಂಕ ರದ್ದತಿಯ ಕಾರ್ಯಕಾರಿ ಆದೇಶಕ್ಕೆ ಟ್ರಂಪ್ ಅಂಕಿತ► ನೂತನ ಆದೇಶದಿಂದಾಗಿ ಶೇ.18ರ ಬದಲಿಗೆ ಶೇ.10 ಸುಂಕ ಪಾವತಿಸಲಿರುವ ಭಾರತ

21 Feb 2026 10:26 pm
ಮೂಡುಬಿದಿರೆ ಸಾಹಿತ್ಯ ಸಮ್ಮೇಳನ ಸಮಾರೋಪ: ಸಾಧಕರಿಗೆ ಸನ್ಮಾನ, ಪುರಸ್ಕಾರ

ಮೂಡುಬಿದಿರೆ : ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ನ ಮೂಡುಬಿದಿರೆ ತಾಲೂಕು ಘಟಕದ ವತಿಯಂದ ಪಾಲಡ್ಕ ಬ್ರಹ್ಮಶ್ರೀ ಗುರುನಾರಾಯಣ ಸೇವಾ ಸಂಘದ ಸಭಾಭವನದಲ್ಲಿ ನಡೆದ ದ್ವಿತೀಯ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ವಿವಿ

21 Feb 2026 10:25 pm
ಪ್ರಮೋದ್ ಮುತಾಲಿಕ್, ಪುನೀತ್ ಕೆರೆಹಳ್ಳಿಗೆ ಬಾಗಲಕೋಟೆ ಜಿಲ್ಲೆಗೆ ಪ್ರವೇಶ ನಿರ್ಬಂಧ

ಬಾಗಲಕೋಟೆ: ಹಿಂದೂ ಜಾಗರಣ ವೇದಿಕೆಯ ದಕ್ಷಿಣ ಪ್ರಾಂತ್ಯದ ಕಾರ್ಯಕಾರಣಿ ಸದಸ್ಯ ಪ್ರಮೋದ್ ಮುತಾಲಿಕ್ ಹಾಗೂ ಪುನೀತ್ ಕೆರೆಹಳ್ಳಿಗೆ ಬಾಗಲಕೋಟೆ ಜಿಲ್ಲೆ ಪ್ರವೇಶಕ್ಕೆ ಶುಕ್ರವಾರದಿಂದ ಒಂದು ತಿಂಗಳ ಕಾಲ ನಿರ್ಬಂಧ ಹೇರಲಾಗಿದೆ ಎಂದು

21 Feb 2026 10:22 pm
ಉಕ್ರೇನ್ನಲ್ಲಿ ಶೀಘ್ರ ಅಧ್ಯಕ್ಷೀಯ ಚುನಾವಣೆಗೆ ರಶ್ಯ ಒತ್ತಡ: ಝೆಲೆನ್ಸ್ಕಿ

ಕೀವ್, ಫೆ.21: ರಶ್ಯವು ತನ್ನನ್ನು ಅಧಿಕಾರದಿಂದ ತೆಗೆದುಹಾಕಲು ಬಯಸಿದ್ದು ಉಕ್ರೇನ್ನಲ್ಲಿ ಶೀಘ್ರ ಅಧ್ಯಕ್ಷೀಯ ಚುನಾವಣೆ ನಡೆಸಲು ಒತ್ತಡ ಹೇರುತ್ತಿದೆ ಎಂದು ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಝೆಲೆನ್ಸ್ಕಿ ಶುಕ್ರವಾರ ಆರೋಪಿಸಿದ್

21 Feb 2026 10:13 pm
ಭಾರತದಲ್ಲಿ ವೀಸಾ ಸೇವೆ ಪುನರಾರಂಭಿಸಿದ ಬಾಂಗ್ಲಾದೇಶ

ಢಾಕಾ, ಫೆ.21: ಮಹತ್ವದ ರಾಜತಾಂತ್ರಿಕ ಬೆಳವಣಿಗೆಯಲ್ಲಿ ಬಾಂಗ್ಲಾದೇಶವು ಭಾರತದಲ್ಲಿನ ತನ್ನ ರಾಜತಾಂತ್ರಿಕ ಕಚೇರಿಗಳಲ್ಲಿ ಎಲ್ಲಾ ವೀಸಾ ಮತ್ತು ಕಾನ್ಸುಲರ್ ಸೇವೆಗಳನ್ನು ಸಂಪೂರ್ಣವಾಗಿ ಪುನರಾರಂಭಿಸಿದ್ದು, ಸುಮಾರು 2 ತಿಂಗಳ ಅಮಾ

21 Feb 2026 10:10 pm
ಇರಾನ್ ನ ಪರಮೋಚ್ಛ ನಾಯಕ ಖಾಮಿನೈ, ಪುತ್ರನನ್ನು ಕೊಲ್ಲುವ ಯೋಜನೆ ಟ್ರಂಪ್‌ ಗೆ ಸಲ್ಲಿಕೆ: ವರದಿ

ವಾಷಿಂಗ್ಟನ್, ಫೆ.21: ಇರಾನ್ನ ಸರ್ವೋಚ್ಛ ನಾಯಕ ಆಲಿ ಖಾಮಿನೈ ಮತ್ತು ಅವರ ಪುತ್ರ ಮೊಜ್ತಬಾ ಖಾಮಿನೈ ಅವರ ‘ಉದ್ದೇಶಿತ ಹತ್ಯೆ’ಯನ್ನು ಒಳಗೊಂಡಿರುವ ಮಿಲಿಟರಿ ಆಯ್ಕೆಗಳನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಗೆ ಪ್ರಸ್ತುತಪಡಿ

21 Feb 2026 10:08 pm
ಇರಾನ್–ಅಮೆರಿಕ ಉದ್ವಿಗ್ನತೆ ಹೆಚ್ಚಳ: ವಿಶ್ವಸಂಸ್ಥೆ ಮುಖ್ಯಸ್ಥರ ಕಳವಳ

ವಿಶ್ವಸಂಸ್ಥೆ, ಫೆ.21: ಇರಾನ್ ಮತ್ತು ಅಮೆರಿಕ ನಡುವೆ ಉದ್ವಿಗ್ನತೆ ಹೆಚ್ಚಿರುವ ಬಗ್ಗೆ ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಅಂಟೋನಿಯೊ ಗುಟೆರಸ್ ಕಳವಳ ವ್ಯಕ್ತಪಡಿಸಿದ್ದು, ರಾಜತಾಂತ್ರಿಕ ಉಪಕ್ರಮಗಳ ಮೂಲಕ ಭಿನ್ನಾಭಿಪ್ರಾಯಗಳನ

21 Feb 2026 10:04 pm
ಸುಂಕದ ಒತ್ತಡ ಮುಂದುವರಿಸಲು ಪರ್ಯಾಯ ಕಾರ್ಯವಿಧಾನ: ಅಮೆರಿಕ ಅಧ್ಯಕ್ಷ ಟ್ರಂಪ್ ಸುಳಿವು

ವಾಷಿಂಗ್ಟನ್, ಫೆ.21: ಕಾನೂನು ಹಿನ್ನಡೆಯ ಹೊರತಾಗಿಯೂ ಸುಂಕದ ಒತ್ತಡವನ್ನು ಮುಂದುವರಿಸಲು ಪರ್ಯಾಯ ಕಾರ್ಯವಿಧಾನಗಳನ್ನು ಅನುಸರಿಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಹಿಂದಿನ ಕ್ರಮಗಳು ನೂರಾರು ಶತಕೋಟ

21 Feb 2026 10:01 pm
ಇಶಾನ್ ಕಿಶನ್ ನಿಂದ ಯುವರಾಜ್ ಸಾಮ್ರಾ ತನಕ...

T20 ವಿಶ್ವಕಪ್ ಗ್ರೂಪ್ ಹಂತದ ಹೀರೋಗಳತ್ತ ಒಂದು ಕಿರು ನೋಟ

21 Feb 2026 9:57 pm