SENSEX
NIFTY
GOLD
USD/INR

Weather

27    C

ಡಿಜಿಟಲ್ ಸುದ್ದಿ ಮೂಲಗಳು

... ...View News by News Source
ʼದಾವೆ ಹೂಡುವ ಹಕ್ಕನ್ನು ಬಿಟ್ಟುಕೊಟ್ಟರೆ ಹೆಚ್ಚುವರಿ ಪರಿಹಾರʼ: ಅಹ್ಮದಾಬಾದ್ ವಿಮಾನ ಅಪಘಾತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ Air India ಆಫರ್; ವರದಿ

ಹೊಸದಿಲ್ಲಿ: ತನ್ನ ಮತ್ತು ವಿಮಾನದ ತಯಾರಕ ಬೋಯಿಂಗ್ ವಿರುದ್ಧ ದಾವೆಯನ್ನು ಹೂಡುವ ಹಕ್ಕನ್ನು ಬಿಟ್ಟುಕೊಟ್ಟರೆ ಹೆಚ್ಚುವರಿ ನಗದು ಪರಿಹಾರವನ್ನು ನೀಡುವ ಕೊಡುಗೆಯನ್ನು ಏರ್‌ಇಂಡಿಯಾ ಜೂ.12ರ ವಿಮಾನ ಅಪಘಾತದಲ್ಲಿ ಮೃತರ ಕುಟುಂಬಗಳ

12 Feb 2026 5:03 pm
Ballari | ವಸತಿ ಬೇಡಿಕೆ ಇದ್ದಲ್ಲಿ ಪ್ರಸ್ತಾವನೆ ಸಲ್ಲಿಸಿ: ಸಚಿವ ಝಮೀರ್ ಅಹ್ಮದ್ ಖಾನ್

ಬಳ್ಳಾರಿ, ಫೆ.12: ಜಿಲ್ಲೆಯಲ್ಲಿ ವಸತಿ ಅವಶ್ಯಕತೆ ಇರುವ ಪ್ರದೇಶಗಳಿಂದ ಸಮಗ್ರ ಪ್ರಸ್ತಾವನೆಗಳನ್ನು ಸಲ್ಲಿಸಬೇಕು ಎಂದು ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಝಮೀರ್ ಅಹ್ಮ

12 Feb 2026 4:59 pm
ಎಪ್ಸ್ಟೀನ್‌ ನೊಂದಿಗೆ ಹರ್ದೀಪ್‌ ಸಿಂಗ್‌ ಪುರಿ ಸಲಹೆ ಕೇಳಿದ್ದೇಕೆ?: 6 ಪ್ರಶ್ನೆಗಳೊಂದಿಗೆ ವಾಗ್ದಾಳಿ ನಡೆಸಿದ ಕಾಂಗ್ರೆಸ್

ಹೊಸದಿಲ್ಲಿ: ಜೆಫ್ರಿ ಎಪ್ಸ್ಟೀನ್ ನೊಂದಿಗೆ ತಮ್ಮ ಸಂಪರ್ಕಗಳ ಕುರಿತು ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ನೀಡಿದ ಹೇಳಿಕೆಯ ಬೆನ್ನಲ್ಲೇ ಕಾಂಗ್ರೆಸ್ ಪಕ್ಷವು ತೀವ್ರ ವಾಗ್ದಾಳಿ ನಡೆಸಿದೆ. ಪಕ್ಷದ ನಾಯಕ ಪವನ್ ಖೇರಾ ಅವರು ಆರು ತೀ

12 Feb 2026 4:52 pm
Ballari | ಕಂಪ್ಲಿ ಉತ್ಸವಕ್ಕೆ ವಿದ್ಯುಕ್ತ ಚಾಲನೆ

ಬಳ್ಳಾರಿ / ಕಂಪ್ಲಿ : ಐತಿಹಾಸಿಕ ಸೋಮಪ್ಪ ದೇವಸ್ಥಾನ ಮುಂಭಾಗದ ಕೆರೆ ಸನ್ನಿಧಾನದಲ್ಲಿ ನಡೆದ ಎರಡನೇ ಬಾರಿಯ ಕಂಪ್ಲಿ ಉತ್ಸವದ ಅಂಗವಾಗಿ ಬುಧವಾರ ರಾತ್ರಿ ಶಾಸಕ ಜೆ.ಎನ್.ಗಣೇಶ ಅವರ ನೇತೃತ್ವದಲ್ಲಿ ವಿಜೃಂಭಣೆಯಿಂದ ನಡೆದ ತುಂಗಭದ್ರಾ

12 Feb 2026 4:48 pm
Kalaburagi | ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಎಫ್‌ಎಲ್‌ಎನ್ ಕಲಿಕಾ ಪ್ರದರ್ಶನ

ಕಲಬುರಗಿ: ನಗರದ ಮದೀನಾ ಕಾಲೋನಿಯಲ್ಲಿರುವ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಗುರುವಾರ ಬುನಾದಿ ಸಾಕ್ಷರತೆ ಮತ್ತು ಸಂಖ್ಯಾಜ್ಞಾನದ (ಎಫ್.ಎಲ್.ಎನ್) ಕಲಿಕಾ ಪ್ರದರ್ಶನ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಶಾಲೆಯ ಪ್ರಾಂಶುಪಾಲ ದಶರಥ ರ

12 Feb 2026 4:43 pm
Sedam | ಸವಿತಾ ಸಮಾಜದ ಅಭಿವೃದ್ಧಿಗೆ ಬದ್ಧ: ಬಾಲರಾಜ್ ಗುತ್ತೇದಾರ್

ಸೇಡಂ: ಸವಿತಾ ಸಮಾಜವು ಅತಿ ಹಿಂದುಳಿದ ಸಮಾಜವಾಗಿದ್ದು, ಮೂಲಭೂತ ಸೌಲಭ್ಯಗಳ ಒದಗಿಕೆಯಲ್ಲಿ ನಾವು ಸದಾ ಸವಿತಾ ಸಮಾಜದ ಪರ ನಿಲ್ಲುತ್ತೇವೆ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಬಾಲರಾಜ್ ಗುತ್ತೇದಾರ್ ಹೇಳಿದರು. ತಾಲೂಕು ಸವಿತಾ ಸಮಾಜ ವ

12 Feb 2026 4:37 pm
Raichur | ಮಾದಿಗ ಸಮಾಜದ ವಿದ್ಯಾರ್ಥಿಗಳ ಪುರಸ್ಕಾರ ಸಮಾರಂಭ ಫೆ.28ಕ್ಕೆ ಮುಂದೂಡಿಕೆ

ರಾಯಚೂರು: ನವರತ್ನ ಯುವಕ ಸಂಘವು ಪ್ರತಿ ವರ್ಷದಂತೆ ಈ ವರ್ಷವೂ ಪ್ರತಿಭಾನ್ವಿತ ವಿದ್ಯಾರ್ಥಿಗಳ ಪುರಸ್ಕಾರ ಸಮಾರಂಭವನ್ನು ಆಯೋಜಿಸಿದೆ. ಈ ಹಿಂದೆ ಫೆ.14ರಂದು ನಿಗದಿಯಾಗಿದ್ದ ಕಾರ್ಯಕ್ರಮವನ್ನು ಕಾರಣಾಂತರಗಳಿಂದ ಫೆ.28ರಂದು (ಶನಿವಾರ

12 Feb 2026 4:32 pm
ನಿಮ್ಮ ಬೆಳಗಿನ ಆಯಾಸ ವೈದ್ಯಕೀಯ ಎಚ್ಚರಿಕೆಯ ಗಂಟೆ!

ವರ್ಷಗಳಿಂದ ನಿದ್ರೆ ವಿಶ್ರಾಂತಿಗೆ ಅತ್ಯಗತ್ಯ ಎಂದೇ ಪರಿಗಣಿಸಲಾಗಿದೆ. ವಯಸ್ಕರು ಏಳರಿಂದ ಒಂಭತ್ತು ಗಂಟೆಗಳ ನಿದ್ರೆ ಮಾಡಬೇಕು. ಆದರೆ ಬಹಳಷ್ಟು ಮಂದಿ ಈ ನಿದ್ರೆಯ ಅವಧಿಯನ್ನು ಮೀರಿದರೆ ಶಕ್ತಿ ಮತ್ತು ಜಾಗೃತಿ ಬರುತ್ತದೆ ಎಂದುಕ

12 Feb 2026 4:29 pm
ಮುಂಬೈನಲ್ಲಿ ಭಾರತದ ಮೊದಲ ‘ಮ್ಯೂಸಿಕಲ್ ರೋಡ್’; ಇದರ ವಿಶೇಷತೆಯೇನು?

ಮುಂಬೈ: ಬೃಹತ್ ಮುಂಬೈ ಮಹಾನಗರ ಪಾಲಿಕೆ ಅಡಿಯಲ್ಲಿ ನಾರೀಮನ್ ಪಾಯಿಂಟ್ ನಿಂದ ವರ್ಲಿಯನ್ನು ಸಂಪರ್ಕಿಸುವ ರಸ್ತೆಯಲ್ಲಿ 500 ಮೀಟರ್ ಉದ್ದದ ಸಂಗೀತ ರಸ್ತೆಯನ್ನು ನಿರ್ಮಿಸಲಾಗಿದೆ. ಇದು ಭಾರತದ ಮೊಟ್ಟಮೊದಲ ಸಂಗೀತ ರಸ್ತೆಯಾಗಿದ್ದು, ಫ

12 Feb 2026 4:22 pm
Raichur | ಜಿಲ್ಲಾ ಕಾರಾಗೃಹಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನಿರೀಕ್ಷಿತ ಭೇಟಿ

ರಾಯಚೂರು : ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣಾಂಗ್ಷು ಗಿರಿ ಅವರು ರಾಯಚೂರು ಜಿಲ್ಲಾ ಕಾರಾಗೃಹಕ್ಕೆ ಅನಿರೀಕ್ಷಿತವಾಗಿ ಭೇಟಿ ನೀಡಿ ಆರೋಪಿಗಳನ್ನು ವಿಚಾರಿಸಿದರು. ಕಾರಾಗೃಹದಲ್ಲಿ ಆರೋಪಿಗಳು ಯಾವುದೇ ಕಾನೂನುಬಾಹಿರ ವಸ್ತ

12 Feb 2026 4:17 pm
ಮೊದಲ ಬಾರಿಗೆ ವೆಬ್ ಸರಣಿಯಲ್ಲಿ ವಿಜಯ್ ರಾಘವೇಂದ್ರ; ಉತ್ತರ ಕರ್ನಾಟಕದ ಕತೆ

 ರಾಕ್ಷಸ ವೆಬ್ ಸೀರೀಸ್ | Photo Credit : X ಕ್ರೈಮ್ ಥ್ರಿಲ್ಲರ್ ಜಾನರ್ನಲ್ಲಿರುವ ‘ರಾಕ್ಷಸ’ ವೆಬ್ಸರಣಿ, ಮಲಪ್ರಭಾ ನದಿ ದಂಡೆಯ ಸುತ್ತ ನಡೆಯುವ ಆಶ್ಚರ್ಯಕರ ಘಟನೆಗಳನ್ನು 7 ಸಂಚಿಕೆಗಳಲ್ಲಿ ಹೇಳಲಿದೆ. ಕನ್ನಡ ಚಿತ್ರರಂಗದ ಖ್ಯಾತ ನಟ ವಿಜಯ್

12 Feb 2026 4:16 pm
ರಾಜಕಾರಣದಲ್ಲಿರುವವರು ರಾಜಕಾರಣ ಮಾಡಲೇಬೇಕು; ನನಗೆ ಸದಾ ಯಶಸ್ಸು ಸಿಗುತ್ತದೆ, ಸ್ವಲ್ಪ ಶ್ರಮ ಬೇಕಾಗುತ್ತದೆ : ಡಿ.ಕೆ.ಶಿವಕುಮಾರ್

► ಸರಕಾರಕ್ಕೆ ಸಾವಿರ ದಿನಗಳ ಹಿನ್ನೆಲೆಯಲ್ಲಿ ಆರನೇ ಗ್ಯಾರಂಟಿಯಾಗಿ ಭೂಮಿ ಗ್ಯಾರಂಟಿ ಜಾರಿ► ʼಶಾಸಕರ ವಿದೇಶ ಪ್ರವಾಸʼದ ಬಗ್ಗೆ ಡಿಸಿಎಂ ಹೇಳಿದ್ದೇನು?

12 Feb 2026 4:15 pm
Kanakagiri | ಜನರ ಮನ ಪರಿವರ್ತಿಸುವ ಶಕ್ತಿ ನಾಟಕಗಳಿಗಿದೆ : ನಾಗರಾಜ ಇದ್ಲಾಪೂರ

ಕನಕಗಿರಿ: ಅತ್ಯಂತ ಪ್ರಭಾವಶಾಲಿ ಕಲೆಯಾಗಿ ಪ್ರೇಕ್ಷಕರನ್ನು ರಂಜಿಸುವ ಜತೆಗೆ ನೇರವಾಗಿ ಮನಸ್ಸಿಗೆ ಮುಟ್ಟುವ ನಾಟಕಗಳು ಸಮಾಜಕ್ಕೆ ಉತ್ತಮ ಸಂದೇಶ ನೀಡುತ್ತವೆ ಎಂದು ವಾಲ್ಮೀಕಿ ಮಹಾಸಭಾ ತಾಲೂಕು ಅಧ್ಯಕ್ಷ ನಾಗರಾಜ ಇದ್ಲಾಪೂರ ಹೇಳ

12 Feb 2026 4:11 pm
ಕಾರ್ಮಿಕರಿಂದ ರಾಷ್ಟ್ರವ್ಯಾಪಿ ಮುಷ್ಕರ | ಬ್ಯಾಂಕಿಂಗ್, ಸಾರಿಗೆ ಸೇವೆಗಳು ವ್ಯತ್ಯಯ, ಜನಜೀವನ ಅಸ್ತವ್ಯಸ್ಥ

ಹೊಸ ದಿಲ್ಲಿ: ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರದ ಕಾರ್ಮಿಕ ವಿರೋಧಿ, ರೈತ ವಿರೋಧಿ ಹಾಗೂ ರಾಷ್ಟ್ರ ವಿರೋಧಿ ಕಾರ್ಪೊರೇಟ್ ಪರ ನೀತಿಗಳನ್ನು ವಿರೋಧಿಸಿ ಕಾರ್ಮಿಕ ಸಂಘಟನೆಗಳು ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಕರೆ ನೀಡಿರುವುದರಿ

12 Feb 2026 4:09 pm
Yadgiri | ನಾಲ್ಕು ಕಾರ್ಮಿಕ ಸಂಹಿತೆಗಳನ್ನು ಹಿಂಪಡೆಯಲು ಆಗ್ರಹಿಸಿ ಜೆಸಿಟಿಯು ಪ್ರತಿಭಟನೆ

ಯಾದಗಿರಿ : ಕಾರ್ಮಿಕ ವಿರೋಧಿಯಾದ ಹಾಗೂ ಕಾರ್ಪೋರೇಟ್ ಬಂಡವಾಳಶಾಹಿಗಳ ಪರವಾಗಿರುವ ನಾಲ್ಕು ಕರಾಳ ಕಾರ್ಮಿಕ ಸಂಹಿತೆಗಳನ್ನು ಹಾಗೂ ರೈತ ವಿರೋಧಿ ಕಾಯ್ದೆಗಳನ್ನು ತಕ್ಷಣವೇ ಹಿಂಪಡೆಯಬೇಕೆಂದು ಆಗ್ರಹಿಸಿ ಕಾರ್ಮಿಕ ಸಂಘಟನೆಗಳ ಜಂಟ

12 Feb 2026 3:44 pm
ಕೇಂದ್ರದ ಅಧಿಕೃತ ಜ್ಞಾಪಕ ಪತ್ರವನ್ನು ಪ್ರಶ್ನಿಸಿದ್ದಕ್ಕಾಗಿ ಕಾಂಗ್ರೆಸ್ ನಾಯಕ ಜೈರಾಮ್ ರಮೇ‌ಶ್ ಗೆ ಸುಪ್ರೀಂ ಕೋರ್ಟ್ ಛೀಮಾರಿ

ಹೊಸದಿಲ್ಲಿ,ಫೆ.೧೨: ಪೂರ್ವಾನ್ವಯ ಪರಿಸರ ಅನುಮತಿ ಕುರಿತ ತನ್ನ ತೀರ್ಪನ್ನು ಅನುಷ್ಠಾನಿಸುವಂತೆ ಕೇಂದ್ರವು ಹೊರಡಿಸಿರುವ ಅಧಿಕೃತ ಜ್ಞಾಪಕ ಪತ್ರವನ್ನು ಪ್ರಶ್ನಿಸಿದ್ದಕ್ಕಾಗಿ ಸರ್ವೋಚ್ಚ ನ್ಯಾಯಾಲಯವು ಗುರುವಾರ ಕಾಂಗ್ರೆಸ್ ಸ

12 Feb 2026 3:36 pm
ಕೊಪ್ಪಳ: ಹಣ್ಣು, ಜೇನು,ಅಣಬೆ ಪ್ರದರ್ಶನ; ಮಾರಾಟ ಮೇಳ

ಜಗತ್ತಿನ ಅತೀ ದುಬಾರಿ ಅಣಬೆ ಪ್ರದರ್ಶನ

12 Feb 2026 3:18 pm
Dharwad | ಭೂಮಾಪನ ಇಲಾಖೆಯ ಸರ್ವೇಯರ್ ನಿವಾಸ, ಕಚೇರಿಗಳ ಮೇಲೆ ಲೋಕಾಯುಕ್ತ ದಾಳಿ; ಪರಿಶೀಲನೆ

ಧಾರವಾಡ : ಅಕ್ರಮ ಆಸ್ತಿಗಳಿಕೆ ಆರೋಪದ ಹಿನ್ನೆಲೆಯಲ್ಲಿ ಜಿಲ್ಲೆಯ ಭೂಮಾಪನ ಇಲಾಖೆಯ (ADLR) ಸರ್ವೇಯರ್ ಸೋಮಲಿಂಗಪ್ಪ ಸಿದ್ದನಗೌಡರ್ ಅವರ ನಿವಾಸ ಹಾಗೂ ಕಚೇರಿಗಳ ಮೇಲೆ ಗುರುವಾರ ಬೆಳ್ಳಂಬೆಳಿಗ್ಗೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸ

12 Feb 2026 3:15 pm
ಅಮೆರಿಕದಲ್ಲಿ ಪೊಲೀಸ್‌ ವಾಹನ ಢಿಕ್ಕಿಯಾಗಿ ಮೃತಪಟ್ಟ ಭಾರತೀಯ ವಿದ್ಯಾರ್ಥಿನಿಯ ಕುಟುಂಬಕ್ಕೆ 262 ಕೋಟಿ ರೂ.ಪರಿಹಾರ!

ಸಿಯಾಟಲ್: 2023ರ ಜನವರಿಯಲ್ಲಿ ಪೊಲೀಸ್ ಅಧಿಕಾರಿಯೋರ್ವರು ವೇಗವಾಗಿ ಚಲಾಯಿಸಿದ ವಾಹನ ಢಿಕ್ಕಿಯಾಗಿ ಭಾರತ ಮೂಲದ ಸ್ನಾತಕೋತ್ತರ ವಿದ್ಯಾರ್ಥಿನಿ ಜಾಹ್ನವಿ ಕಂದುಲಾ ಅವರು ಮತಪಟ್ಟಿದ್ದರು. ಈ ಕುರಿತ ಮೊಕದ್ದಮೆಯ ಇತ್ಯರ್ಥಕ್ಕೆ ಜಾಹ್

12 Feb 2026 3:14 pm
ಶಾರ್ಜಾ ರೊಲ್ಲಾದಲ್ಲಿ ಮ್ಯಾಕ್ಸ್‌ಕೇರ್ ಕ್ಲಿನಿಕ್ಸ್ ಹೊಸ ಶಾಖೆ ಉದ್ಘಾಟನೆ

ಶಾರ್ಜಾ: ಯುಎಇಯಲ್ಲಿ ವೇಗವಾಗಿ ಬೆಳೆಯುತ್ತಿರುವ ಪ್ರಾಥಮಿಕ ಆರೋಗ್ಯ ಸೇವಾ ಸಂಸ್ಥೆಗಳಲ್ಲೊಂದಾದ ಮ್ಯಾಕ್ಸ್‌ಕೇರ್ ಕ್ಲಿನಿಕ್ಸ್‌ನ ಹೊಸ ಶಾಖೆ  ಶಾರ್ಜಾದ ರೊಲ್ಲಾದಲ್ಲಿ ರವಿವಾರ ಶುಭಾರಂಭಗೊಂಡಿದೆ. ನಾಲ್ಕು ವರ್ಷಗಳ ಹಿಂದೆ ಸ

12 Feb 2026 3:12 pm
Raichur | ಅಖಿಲ ಭಾರತ ಸಾರ್ವತ್ರಿಕ ಮುಷ್ಕರ; ಯರಗೇರಾದಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟನೆ

ರಾಯಚೂರು (ಯರಗೇರಾ) : ಕೇಂದ್ರ ಸರಕಾರ ಜಾರಿಗೆ ತಂದಿರುವ ನಾಲ್ಕು ಕಾರ್ಮಿಕ ಸಂಹಿತೆಗಳ ವಿರುದ್ಧ ಹಾಗೂ ಉದ್ಯೋಗ ಭದ್ರತೆಯನ್ನು ಹಾಳುಮಾಡುತ್ತಿರುವ ನೀತಿಗಳನ್ನು ಖಂಡಿಸಿ, ಎಐಸಿಸಿಟಿಯು ನೇತೃತ್ವದಲ್ಲಿ ಅಖಿಲ ಭಾರತ ಸಾರ್ವತ್ರಿಕ ಮ

12 Feb 2026 3:05 pm
ಬಸ್ ಹತ್ತುವ ಮುನ್ನ ಎಚ್ಚರ! ಹಾಡಹಗಲೇ ಸರಗಳ್ಳತನ

ಸಿಸಿಟಿವಿ ಅಳವಡಿಕೆಗೆ ಸಾರ್ವಜನಿಕರ ಒತ್ತಾಯ

12 Feb 2026 2:52 pm
ಕನ್ನಡ ಸಾಹಿತ್ಯ ಲೋಕದಲ್ಲಿ ‘ಶಾಶ್ವತ’ರಾದ ಪ್ರೊ.ಮುಕ್ಕುಂದಿಮಠ

ದರಾಬಾದ್ ನಿಜಾಮನ ಆಳ್ವಿಕೆಗೆ ಒಳಪಟ್ಟ ಬೀದರ್, ಕಲ್ಬುರ್ಗಿ, ರಾಯಚೂರು ಜಿಲ್ಲೆಗಳು ಶೈಕ್ಷಣಿಕವಾಗಿ, ಸಾಹಿತ್ಯಿಕವಾಗಿ, ಸಾಂಸ್ಕತಿಕವಾಗಿ ಪ್ರಗತಿಯನ್ನು ಹೊಂದಿರಲಿಲ್ಲ. ಏಕೆಂದರೆ ಈ ಭಾಗಗಳಲ್ಲಿದ್ದ ನಿಜಾಮ್ ಸರಕಾರ ಉರ್ದುವಿನಲ್

12 Feb 2026 2:42 pm
ಅಖಿಲ ಭಾರತ ಸಾರ್ವತ್ರಿಕ ಮುಷ್ಕರ : ಉಡುಪಿಯಲ್ಲಿ ಕಾರ್ಮಿಕರಿಂದ ಪ್ರತಿಭಟನಾ ಮೆರವಣಿಗೆ, ರಸ್ತೆತಡೆ

ಉಡುಪಿ, ಫೆ.12: ಅಖಿಲ ಭಾರತ ಸಾರ್ವತ್ರಿಕ ಮುಷ್ಕರದ ಪ್ರಯುಕ್ತ ಉಡುಪಿ ಜಿಲ್ಲಾ ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ (ಜೆಸಿಟಿಯು)ಯ ನೇತೃತ್ವದಲ್ಲಿ ಗುರುವಾರ ಉಡುಪಿ ನಗರದಲ್ಲಿ ಪ್ರತಿಭಟನಾ ಮೆರವಣಿಗೆ ಹಾಗೂ ರಸ್ತೆ ತಡೆ ನಡೆಸಲ

12 Feb 2026 2:35 pm
Kalaburagi | ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಾರ್ವತ್ರಿಕ ಮುಷ್ಕರಕ್ಕೆ ಹಲವು ಸಂಘಟನೆಗಳ ಬೆಂಬಲ

ಕೇಂದ್ರ, ರಾಜ್ಯ ಸರಕಾರಗಳ ರೈತ-ಕಾರ್ಮಿಕ ವಿರೋಧಿ ನೀತಿಗಳನ್ನು ಖಂಡಿಸಿ ಪ್ರತಿಭಟನೆ

12 Feb 2026 2:24 pm
ಕಾಂಗ್ರೆಸ್ ಸರ್ಕಾರದ ಅಭಿವೃದ್ಧಿ ಯೋಜನೆಗಳ ಹೆಸರು ಬದಲಾವಣೆ ಮಾಡಿರುವುದೇ ಬಿಜೆಪಿಯ ಸಾಧನೆ: ಪುಷ್ಪಾ ಅಮರನಾಥ್

ಬಂಟ್ವಾಳ: ಕೇಂದ್ರದ ಬಿಜೆಪಿ ಸರ್ಕಾರವು ಜನಪರವಾದ ಯಾವುದೇ ಹೊಸ ಯೋಜನೆ ನೀಡದೆ, ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಜಾರಿಯಾದ ಅಭಿವೃದ್ಧಿ ಯೋಜನೆಗಳ ಹೆಸರು ಬದಲಾವಣೆ ಮಾಡಿ ಜನರನ್ನು ವಂಚಿಸುತ್ತಿದೆ ಎಂದು ಅವರು ಆರೋಪಿಸಿದರು. ಫೆ. 9

12 Feb 2026 2:23 pm
ಮಂಗಳೂರು | ಅಖಿಲ ಭಾರತ ಕಾರ್ಮಿಕರ ಮಹಾ ಮುಷ್ಕರ: ಹಳೆ ಬಂದರು ಮಾರುಕಟ್ಟೆ ಸ್ತಬ್ದ

ಮಂಗಳೂರು: ಕೇಂದ್ರ ಸರ್ಕಾರ ಜಾರಿಗೊಳಿಸಿರುವ ನಾಲ್ಕು ಕಾರ್ಮಿಕ ಸಂಹಿತೆ (Labour Code 2025)ಗಳನ್ನು ವಿರೋಧಿಸಿ ಕೇಂದ್ರ ಕಾರ್ಮಿಕ ಸಂಘಟನೆಗಳ ಒಕ್ಕೂಟ ಕರೆ ನೀಡಿರುವ ಅಖಿಲ ಭಾರತ ಮಹಾ ಮುಷ್ಕರದ ಹಿನ್ನೆಲೆಯಲ್ಲಿ ನಗರದ ಪ್ರಮುಖ ವಾಣಿಜ್ಯ ಕೇ

12 Feb 2026 2:17 pm
ನೀವು ಮೃತಪಟ್ಟ ಮೇಲೆ ನಿಮ್ಮ ಸಾಮಾಜಿಕ ಜಾಲತಾಣ ಖಾತೆ ಏನಾಗುತ್ತದೆ? ಮೆಟಾ ಬಳಿ ಉತ್ತರವಿದೆ!

ಬಳಕೆದಾರ ದೀರ್ಘಕಾಲ ಸಾಮಾಜಿಕ ಜಾಲತಾಣದಿಂದ ಬ್ರೇಕ್ ತೆಗೆದುಕೊಂಡಲ್ಲಿ ಅಥವಾ ಮೃತಪಟ್ಟಲ್ಲಿ AI ಮಾಡೆಲ್ ಬಳಕೆದಾರನ ರೀತಿಯಲ್ಲಿ ವರ್ತಿಸಲಿದೆ. ಅಂತಹ ಪೇಟೆಂಟ್ ಒಂದನ್ನು ಮೆಟಾ ಪಡೆದುಕೊಂಡಿದೆ! ನಾವು ಮೃತಪಟ್ಟ ಮೇಲೆ ನಮ್ಮ ಸಾಮಾಜ

12 Feb 2026 2:07 pm
ಕಾರ್ಮಿಕ ಸಂಘಟನೆಗಳ ರಾಷ್ಟ್ರೀಯ ಮುಷ್ಕರ; ಕಾಸರಗೋಡಿನಲ್ಲಿ ಉತ್ತಮ ಸ್ಪಂದನೆ

ಕಾಸರಗೋಡು: ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿಗಳನ್ನು ವಿರೋಧಿಸಿ ಹಾಗೂ ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಕಾರ್ಮಿಕ ಸಂಘಟನೆಗಳ ಸಂಯುಕ್ತ ಒಕ್ಕೂಟ ಕರೆ ನೀಡಿರುವ ರಾಷ್ಟ್ರೀಯ ಮುಷ್ಕರಕ್ಕೆ ಕಾಸರಗೋಡು ಜಿಲ್ಲೆಯ

12 Feb 2026 1:59 pm
Epstein files | “ಆ ವ್ಯಕ್ತಿ ಯಾರೆಂದು ತಿಳಿದುಕೊಂಡ ಬಳಿಕ ಅಮೆರಿಕನ್ನರೊಂದಿಗಿನ ಸಂಪರ್ಕವನ್ನು ಕಡಿತಗೊಳಿಸಿದೆ”: ಸಚಿವ ಹರ್ದೀಪ್ ಸಿಂಗ್ ಪುರಿ

ಹೊಸದಿಲ್ಲಿ: ಅಮೆರಿಕದ ಲೈಂಗಿಕ ಅಪರಾಧಿ ಜೆಫ್ರಿ ಎಪ್ಸ್ಟೀನ್ ನನ್ನು ಭೇಟಿ ಮಾಡಿದ್ದು ಅಂತರರಾಷ್ಟ್ರೀಯ ಶಾಂತಿ ಸಂಸ್ಥೆ (ಐಪಿಐ)ಯ ಅಧಿಕೃತ ನಿಯೋಗದ ಭಾಗವಾಗಿದ್ದವು ಎಂದು ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಬುಧವಾರ ಸ್ಪಷ್ಟಪಡಿ

12 Feb 2026 1:52 pm
ಮಸೀದಿ, ದರ್ಗಾಗಳ ವಿರುದ್ಧ ಪದೇ ಪದೇ ಸಾರ್ವಜನಿಕ ಹಿತಾಸಕ್ತಿ ಅರ್ಜಿ: NGOಗೆ ದಿಲ್ಲಿ ಹೈಕೋರ್ಟ್ ತರಾಟೆ

ಹೊಸದಿಲ್ಲಿ: ಮಸೀದಿಗಳು ಮತ್ತು ದರ್ಗಾಗಳ ಅತಿಕ್ರಮಣ ಆರೋಪಿಸಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಗಳನ್ನು ಪದೇ ಪದೇ ಸಲ್ಲಿಸಿದ್ದ NGOಗೆ ದಿಲ್ಲಿ ಹೈಕೋರ್ಟ್ ಬುಧವಾರ ತರಾಟೆಗೆ ತೆಗೆದುಕೊಂಡಿದೆ. ʼಸೇವ್ ಇಂಡಿಯಾ ಫೌಂಡೇಶನ್ʼ ಎಂಬ ಸ

12 Feb 2026 1:14 pm
ಬೆಳ್ತಂಗಡಿ: ಶಾಲಾ ಮಕ್ಕಳನ್ನು ಪಿಕಪ್, ಟಿಪ್ಪರ್‌ನಲ್ಲಿ ಅಧ್ಯಯನಕ್ಕೆ ಕರೆದೊಯ್ದ ಮುಖ್ಯೋಪಾಧ್ಯಾಯ; ಪೋಷಕರ ಆಕ್ರೋಶ

ಬೆಳ್ತಂಗಡಿ: ರಸ್ತೆ ಸುರಕ್ಷತಾ ಕ್ರಮಗಳನ್ನು ಮರೆತು ಕಾನೂನುಬಾಹಿರವಾಗಿ ಸರಕು ಸಾಗಣೆ ವಾಹನಗಳಲ್ಲಿ ಶಾಲಾ ಮಕ್ಕಳನ್ನು ಜೇನು ಕೃಷಿ ಅಧ್ಯಯನಕ್ಕೆ ತೆರೆದ ಪಿಕಪ್ ಮತ್ತು ಟಿಪ್ಪರ್‌ನಲ್ಲಿ ಕರೆದುಕೊಂಡು ಹೋದ ಬಗ್ಗೆ ಸಾರ್ವಜನಿಕರು

12 Feb 2026 12:58 pm
ಕಾನ್ಪುರ ಲ್ಯಾಂಬೊರ್ಗಿನಿ ಕಾರು ಅಪಘಾತ ಪ್ರಕರಣ: ತಂಬಾಕು ಉದ್ಯಮಿಯ ಪುತ್ರ ಶಿವಂ ಮಿಶ್ರಾ ಬಂಧನ

ಕಾನ್ಪುರ: ಐಷಾರಾಮಿ ಲ್ಯಾಂಬೊರ್ಗಿನಿ ಕಾರು ಅಪಘಾತ ಪ್ರಕರಣದಲ್ಲಿ ತಂಬಾಕು ಉದ್ಯಮಿ ಕೆ.ಕೆ.ಮಿಶ್ರಾರ ಪುತ್ರ ಶಿವಂ ಮಿಶ್ರಾನನ್ನು ಪೊಲೀಸರು ಬಂಧಿಸಿದ್ದಾರೆ. ಫೆಬ್ರವರಿ 9ರಂದು ಕಾನ್ಪುರದ ಗ್ವಾಲ್ಟೋಲಿ ಪ್ರದೇಶದ ವಿಐಪಿ ರಸ್ತೆಯಲ

12 Feb 2026 12:56 pm
ಅಹ್ಮದಾಬಾದ್ ವಿಮಾನ ದುರಂತ | ‘ಇಂಧನ ಸ್ವಿಚ್‌ಗಳನ್ನು ಪೈಲಟ್ ಉದ್ದೇಶಪೂರ್ವಕವಾಗಿ ಆಫ್ ಮಾಡಿರಬಹುದು: ಇಟಾಲಿಯನ್ ಪತ್ರಿಕೆ ವರದಿ

ಕ್ಲೈವ್ ಕುಂದರ್ ನಿಯಂತ್ರಣ ಯೋಕ್ ಬಳಸಿ ಎತ್ತರ ಮರಳಿ ಪಡೆಯಲು ಯತ್ನಿಸಿದ್ದರೆ, ಸ್ಥಿರವಾಗಿದ್ದ ಕ್ಯಾಪ್ಟನ್ ಸಬರ್ವಾಲ್ ಸ್ವಿಚ್ ಗಳು!

12 Feb 2026 12:48 pm
​Davanagere | ಬೆಸ್ಕಾಂ ಎಇಇ ನಿವಾಸ, ಕಚೇರಿ ಮೇಲೆ‌ ಲೋಕಾಯುಕ್ತ ದಾಳಿ

​ದಾವಣಗೆರೆ : ಆದಾಯಕ್ಕಿಂತ ಹೆಚ್ಚಿನ ಆಸ್ತಿಗಳಿಕೆ ಆರೋಪದ ಹಿನ್ನೆಲೆಯಲ್ಲಿ ಬೆಸ್ಕಾಂ ಸಿವಿಲ್ ವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಆರ್‌.ಎಚ್.ಅರ್ಜುನ್ ಅವರಿಗೆ ಸೇರಿದ ನಿವಾಸ ಹಾಗೂ ಕಚೇರಿಗಳ ಮೇಲೆ ಲೋಕಾಯುಕ್ತ ಪೊಲೀಸರು ಗ

12 Feb 2026 12:44 pm
ಸುಪ್ರೀಂಕೋರ್ಟ್ ನಲ್ಲೂ ಬೈರತಿ ಬಸವರಾಜ್ ಗೆ ಹಿನ್ನಡೆ; ನಿರೀಕ್ಷಣಾ ಜಾಮೀನು ಅರ್ಜಿ ವಜಾ

ಬೆಂಗಳೂರು: ರೌಡಿ ಶೀಟರ್ ಬಿಕ್ಲು ಶಿವ ಅಲಿಯಾಸ್ ಶಿವಕುಮಾರ್ ಕೊಲೆ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಕೋರಿ ಮಾಜಿ ಸಚಿವ ಹಾಗೂ ಬಿಜೆಪಿ ಶಾಸಕ ಬೈರತಿ ಬಸವರಾಜ್ ಸಲ್ಲಿಸಿದ್ದ ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ. ಮ

12 Feb 2026 12:27 pm
ರೂ. 15-16 ಸಾವಿರದ ನಡುವೆ ಸ್ಥಿರವಾಗಿರುವ ಚಿನ್ನ; ಇಂದಿನ ದರವೆಷ್ಟು?

ಅಮೆರಿಕದಲ್ಲಿ ಜನವರಿಯ ಪ್ರಕಟವಾದ ಉದ್ಯೋಗ ಸಂಬಂಧಿತ ದತ್ತಾಂಶ ಮತ್ತು ಅಮೆರಿಕದ ಫೆಡರಲ್ ರಿಸರ್ವ್ ಶೀಘ್ರದಲ್ಲೇ ಬಡ್ಡಿದರಗಳನ್ನು ಕಡಿಮೆ ಮಾಡುತ್ತದೆ ಎನ್ನುವ ನಿರೀಕ್ಷೆಯಲ್ಲಿ ಡಾಲರ್ ಬಲಗೊಂಡು ಚಿನ್ನದ ಬೆಲೆ ಕುಸಿದಿದೆ. ಈ ವಾ

12 Feb 2026 12:13 pm
Parliament Budget Session| ರಾಹುಲ್ ಗಾಂಧಿ ವಿರುದ್ಧ ಬಿಜೆಪಿಯಿಂದ ನಿಲುವಳಿ ಸೂಚನೆ ಸಲ್ಲಿಕೆ; ಸದಸ್ಯತ್ವ ರದ್ದುಗೊಳಿಸುವಂತೆ ಆಗ್ರಹ

ಹೊಸದಿಲ್ಲಿ: ಸಂಸತ್ತಿನ ಅಧಿವೇಶನದಲ್ಲಿ ಗುರುವಾರ ವಿಪಕ್ಷ ನಾಯಕ ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ನಿಲುವಳಿ ಪ್ರಸ್ತಾವನೆಯನ್ನು ಸಲ್ಲಿಸಿದ್ದು, ಅವರ ಸಂಸತ್ತಿನ ಸದಸ್ಯತ್ವ ರದ್ದುಗೊಳಿಸುವಂತೆ ಕೋರಿದೆ. ಬುಧವಾರ ಭಾರತ-ಅಮೆರಿಕ

12 Feb 2026 12:04 pm
12 Feb 2026 11:54 am
ಅತ್ಯಾಚಾರ ಪ್ರಕರಣ| ಶಾಸಕ ರಾಹುಲ್ ಮಾಂಕೂಟತ್ತಿಲ್‌ಗೆ ಕೇರಳ ಹೈಕೋರ್ಟ್ ನಿರೀಕ್ಷಣಾ ಜಾಮೀನು

ತಿರುವನಂತಪುರಂ: ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ಪಾಲಕ್ಕಾಡ್ ಶಾಸಕ ರಾಹುಲ್ ಮಾಂಕೂಟತ್ತಿಲ್‌ ಅವರಿಗೆ ಕೇರಳ ಹೈಕೋರ್ಟ್ ಗುರುವಾರ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. ನೇಮಮ್ ಪೊಲೀಸರು ದಾಖಲಿಸಿರುವ ಅತ್ಯಾಚಾರ ಪ್ರಕರಣಕ

12 Feb 2026 11:20 am
ಸಂಪಾದಕೀಯ | ‘ಹಿಮಾಲಯನ್ ಬ್ಲಂಡರ್’ನಲ್ಲಿ ಇಲ್ಲದ ‘ಬ್ಲಂಡರ್’ಗಳು ನರವಣೆ ಕೃತಿಯಲ್ಲಿದೆಯೆ?

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

12 Feb 2026 11:10 am
ಬಾಂಗ್ಲಾದೇಶದ ಭವಿಷ್ಯ ಯಾರ ಕೈಗೆ?

ವರ್ಷಗಳ ಕಾಲ ಬಾಂಗ್ಲಾದೇಶದ ರಾಜಕೀಯ ಎರಡು ಪಕ್ಷಗಳ ಸುತ್ತ ಸುತ್ತುತ್ತಿತ್ತು. ಅವಾಮಿ ಲೀಗ್ ಮತ್ತು ಬಿಎನ್‌ಪಿ ಎರಡೇ ಮುಖ್ಯವಾಗಿದ್ದವು. ಹಸೀನಾ ನಿರ್ಗಮನದ ನಂತರ, ಈಗ ಅವಾಮಿ ಲೀಗ್ ಅನ್ನು ನಿಷೇಧಿಸಿದ್ದು, ಅದರ ಜಾಗವನ್ನು ಜಮಾಅತೆ

12 Feb 2026 11:05 am
ಮುಸ್ಲಿಮರನ್ನು ಗುರಿಯಾಗಿಸಿಕೊಂಡ AI ವೀಡಿಯೊ ಪೋಸ್ಟ್‌ : ತೀವ್ರ ಆಕ್ಷೇಪದ ಬೆನ್ನಲ್ಲೆ ಮಾಧ್ಯಮ ವಿಭಾಗದ ಸಹ ಸಂಚಾಲಕನನ್ನು ವಜಾಗೊಳಿಸಿದ ಅಸ್ಸಾಂ ಬಿಜೆಪಿ

ಹೊಸದಿಲ್ಲಿ: ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಮುಸ್ಲಿಮರ ಫೋಟೊಗಳ ಮೇಲೆ ಗುಂಡು ಹಾರಿಸುತ್ತಿರುವ ಎಐ ವೀಡಿಯೊಗೆ ತೀವ್ರ ವಿರೋಧದ ಬೆನ್ನಲ್ಲೆ ಅಸ್ಸಾಂ ಬಿಜೆಪಿ ಸಾಮಾಜಿಕ ಮಾಧ್ಯಮ ವಿಭಾಗದ ಸಹ ಸಂಚಾಲಕನನ್ನು ವಜಾಗೊಳ

12 Feb 2026 10:30 am
ಕ್ರಿಕೆಟ್ ಲಕ್ಷ್ಮಿಯ ಕಟಾಕ್ಷ

ಕೊನೆಗೂ ಸಾಬೀತಾದದ್ದು ಇಷ್ಟೇ: ಕ್ರಿಕೆಟ್ ಎಂಬ ಕ್ರೀಡೆ ಕಾಂಚಾಣಕ್ಕೆ ಶರಣಾಗಿದೆ! ಕ್ರಿಕೆಟನ್ನು ಕ್ರಿಕೆಟಿನಂತೆ ನೋಡದೆ ಬಿಳಿ-ಕಪ್ಪು, ಹಿಂದೂ-ಮುಸ್ಲಿಮ್ ಮುಂತಾದ ಅಸಂಬದ್ಧ ರಾಜಕಾರಣದ ಕನ್ನಡಕದಲ್ಲಿ ನೋಡಿದರೆ ಇದೇ ಗತಿ. ಈಚೆಗೆ

12 Feb 2026 10:23 am
ಬಸವ ಕಲ್ಯಾಣ ಅನುಭವ ಮಂಟಪ ಗುತ್ತಿಗೆದಾರರಿಗೆ ಪಾವತಿಯಾಗದ ಹಣ

ಹೆಚ್ಚುವರಿ ಆರ್ಥಿಕ ನೆರವಿಗೆ ಈಶ್ವರ್ ಖಂಡ್ರೆ ಮನವಿ

12 Feb 2026 9:18 am
‘ಹಿಮಾಲಯನ್ ಬ್ಲಂಡರ್’ನಲ್ಲಿ ಇಲ್ಲದ ‘ಬ್ಲಂಡರ್’ಗಳು ನರವಣೆ ಕೃತಿಯಲ್ಲಿದೆಯೆ?

ಮಾಜಿ ಸೇನಾ ಮುಖ್ಯಸ್ಥ ಮನೋಜ್ ಮುಕುಂದ್ ನರವಣೆ ಅವರ ಆತ್ಮಕತೆ ‘ಫೋರ್ ಸ್ಟಾರ್ಸ್‌ ಆಫ್ ಡೆಸ್ಟಿನಿ’ ಪುಸ್ತಕ ಕೇಂದ್ರ ಸರಕಾರದ ವಿಧಿಯನ್ನು ಬದಲಿಸುವ ಮಟ್ಟಕ್ಕೆ ಮಹತ್ವವನ್ನು ಪಡೆದುಕೊಂಡಿದೆ. ಮೊನ್ನೆ ಮೊನ್ನೆಯವರೆಗೂ ಆನ್‌ಲೈನ್

12 Feb 2026 8:20 am
2024ರ ವಿದ್ಯಾರ್ಥಿ ದಂಗೆ ಬಳಿಕ ಬಾಂಗ್ಲಾದಲ್ಲಿ ಇಂದು ಮೊದಲ ಮತದಾನ

ಢಾಕಾ: ದೇಶವ್ಯಾಪಿ ವಿದ್ಯಾರ್ಥಿ ಪ್ರತಿಭಟನೆಯ ಪರಿಣಾಮವಾಗಿ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರ 15 ವರ್ಷಗಳ ಆಳ್ವಿಕೆ ಅಂತ್ಯಗೊಂಡು 18 ತಿಂಗಳ ಬಳಿಕ ಬಾಂಗ್ಲಾದೇಶದ ಸಂಸತ್ತಿಗೆ ಗುರುವಾರ ಚುನಾವಣೆ ನಡೆಯುತ್ತಿದೆ. ಆ ಬಳಿಕ ಮಧ್ಯಂತರ ಸ

12 Feb 2026 7:58 am
ಮೋಟಿ ಮ್ಯಾಜಿಕ್: ಮುಂಬೈನಲ್ಲಿ ಮುಳುಗಿದ ಇಂಗ್ಲೆಂಡ್!

ಮುಂಬೈ: ಎಡಗೈ ಸ್ಪಿನ್ನರ್ ಗುಡಕೇಶ್ ಮೋಟಿಯವರ ಅದ್ಭುತ ಕೈಚಳಕಕ್ಕೆ ಎದುರಾಳಿ ಇಂಗ್ಲೆಂಡ್ ತಂಡದ ಮಧ್ಯಮ ಕ್ರಮಾಂಕ ಕುಸಿದು, ಟಿ20 ವಿಶ್ವಕಪ್ ಲೀಗ್ ಹಂತದಲ್ಲಿ ವೆಸ್ಟ್ಇಂಡೀಸ್ ತಂಡ 30 ರನ್‌ಗಳ ಅಚ್ಚರಿಯ ಜಯ ಸಾಧಿಸಿದೆ. ಶೆರ್ಫನ್ ರುದರ

12 Feb 2026 7:44 am
Kodagu | ಜಾನುವಾರುಗಳ ಮೇಲೆ ದಾಳಿ ಮಾಡುತ್ತಿದ್ದ ಹುಲಿ ಸೆರೆ

ಮಡಿಕೇರಿ: ದಕ್ಷಿಣ ಕೊಡಗಿನ ಪೊನ್ನಂಪೇಟೆ ತಾಲೂಕಿನ ವಿವಿಧ ಗ್ರಾಮಗಳಲ್ಲಿ ನಿರಂತರವಾಗಿ ಜಾನುವಾರುಗಳ ಮೇಲೆ ದಾಳಿ ಮಾಡುತ್ತಿದ್ದ ಹುಲಿಯನ್ನು ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿದೆ. ಕಳೆದ ಒಂದು ತಿಂಗಳಿನಿಂದ 7 ಜಾನ

12 Feb 2026 12:22 am
ಗುತ್ತಿಗೆದಾರರ ಬಾಕಿ 35 ಸಾವಿರ ಕೋಟಿ ರೂ. ಹಣ ಬಿಡುಗಡೆಗೆ ಒತ್ತಾಯಿಸಿ ಮಾ.5 ರಂದು ಬೆಂಗಳೂರಿನಲ್ಲಿ ಪ್ರತಿಭಟನೆ

ಸಿಎಂ ಸಿದ್ದರಾಮಯ್ಯ ಅರ್ಧಗಂಟೆ ಸಭೆ ನಡೆಸಿದೆ ಗುತ್ತಿಗೆದಾರರ ಸಮಸ್ಯೆ ಬಹುತೇಖ ಇತ್ಯರ್ಥ: ಆರ್.ಮಂಜುನಾಥ್

12 Feb 2026 12:07 am
ಮಾದಕ ವಸ್ತುಗಳ ವಿಷಯದಲ್ಲಿ ಕರ್ನಾಟಕ ಮತ್ತೊಂದು ಪಂಜಾಬ್ ಆಗಲು ಬಿಡುವುದಿಲ್ಲ: ಡಾ.ಜಿ. ಪರಮೇಶ್ವರ್

ಬೆಂಗಳೂರು: ಯಾವುದೇ ಕಾರಣಕ್ಕೂ ರಾಜ್ಯವನ್ನು ಮಾದಕ ವಸ್ತುಗಳ ವಿಷಯದಲ್ಲಿ ಕರ್ನಾಟಕವನ್ನು ಮತ್ತೊಂದು ಪಂಜಾಬ್ ರಾಜ್ಯ ಆಗಲು ನಾವು ಬಿಡುವುದಿಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ. ಬುಧವಾರ ವಿಧಾನಸೌಧದ ಬ್ಯಾಂಕ್

11 Feb 2026 11:58 pm
ಕವಿ, ಅಂಕಣಕಾರ ಕೋ.ಶಿ. ಕಾರಂತ ನಿಧನ

ಕುಂದಾಪುರ, ಫೆ.11: ಹಿರಿಯ ಸಾಹಿತಿ, ಲೇಖಕ ಹಾಗೂ ಅಂಕಣಕಾರ ಕೋ. ಶಿವಾನಂದ ಕಾರಂತ ವಯೋಸಹಜ ಕಾಯಿಲೆಯಿಂದ ಇಂದು ಸಂಜೆ ನಿಧನರಾದರು. ಅವರಿಗೆ 80 ವರ್ಷ ವಯಸ್ಸಾಗಿತ್ತು. ಕಾರಂತ ಅವರು ಪತ್ನಿ ಹಾಗೂ ಪುತ್ರಿಯನ್ನು ಅಗಲಿದ್ದಾರೆ. ಕುಂದಾಪುರ ಸಮ

11 Feb 2026 11:52 pm
ಭೀಮಣ್ಣ ಖಂಡ್ರೆಗೆ ಮರಣೋತ್ತರ ʼಕರ್ನಾಟಕ ರತ್ನʼ ಕೊಡಬೇಕು: ಸಚಿವ ರಾಮಲಿಂಗಾರೆಡ್ಡಿ

ಬೆಂಗಳೂರು: ಸ್ವಾತಂತ್ರ್ಯ ಹೋರಾಟಗಾರ ಶತಾಯುಷಿ ಡಾ.ಭೀಮಣ್ಣ ಖಂಡ್ರೆ ಅವರಿಗೆ ಮರಣೋತ್ತರ ‘ಕರ್ನಾಟಕ ರತ್ನ’ ಕೊಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಮನವಿ ಮಾಡುತ್ತೇನೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ

11 Feb 2026 11:51 pm
Bengaluru | ಚಾಕುವಿನಿಂದ ಇರಿದು ಪುತ್ರನಿಂದಲೇ ತಂದೆ-ತಾಯಿಯ ಹತ್ಯೆ

ಬೆಂಗಳೂರು: ತನ್ನ ತಂದೆ, ತಾಯಿಯನ್ನು ಪುತ್ರನೇ ಕೊಲೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ಬುಧವಾರ ನಡೆದಿದೆ. ನವೀನ್ ಚಂದ್ರ ಭಟ್ (60), ಡಾ.ಶ್ಯಾಮಲಾ ಭಟ್(55) ಕೊಲೆಯಾದವರು. ನಗರದ HAL ಪೊಲೀಸ್ ಠಾಣಾ ವ್ಯಾಪ್ತಿಯ ವಿಜ್ಞಾನ ನಗರದ ಆದರ್ಶ ವಿಸ್ತ

11 Feb 2026 11:29 pm
ಸರಕಾರಿ ಆಸ್ಪತ್ರೆಗಳಲ್ಲಿ ಅಂಗಾಂಗ ಶೇಖರಣೆ ಕೇಂದ್ರಕ್ಕೆ ಚಿಂತನೆ: ಸಚಿವ ದಿನೇಶ್ ಗುಂಡೂರಾವ್

ಬೆಂಗಳೂರು: ರಾಜ್ಯದ ಸರಕಾರಿ ಆಸ್ಪತ್ರೆಗಳಲ್ಲಿ ಅಂಗಾಂಗ ಸಂಗ್ರಹ ಕಸಿ ಹಾಗೂ ಅಂಗಾಂಗ ಶೇಖರಣಾ ಘಟಕಗಳನ್ನು ಹೆಚ್ಚು ಹೆಚ್ಚು ಸ್ಥಾಪಿಸಲು ಮತ್ತು ಈಗಾಗಲೇ ಇರುವ ಕೇಂದ್ರಗಳಿಗೆ ಹೆಚ್ಚಿನ ಉತ್ತೇಜನ ನೀಡಲು ರಾಜ್ಯ ಸರಕಾರ ಗಂಭೀರ ಚಿಂ

11 Feb 2026 11:05 pm
ರಾಯಚೂರು| ಎರಡು ಬೈಕ್ ಗಳು ಮುಖಾಮುಖಿ ಢಿಕ್ಕಿ: ಮೂವರ ಸ್ಥಿತಿ ಗಂಭೀರ

ದೇವದುರ್ಗ: ದೇವದುರ್ಗ ಪಟ್ಟಣದ ಮುಷ್ಟೂರು ಕ್ರಾಸ್ ಬಳಿ ಎರಡು ಬೈಕ್ ಗಳು ಮುಖಾಮುಖಿ ಢಿಕ್ಕಿಯಾಗಿದ್ದು ಮೂವರು ಬೈಕ್ ಸವಾರರು ಗಂಭೀರ ಗಾಯಗೊಂಡ ಘಟನೆ ನಡೆದಿದೆ. ಕಕ್ಕಲದೊಡ್ಡಿಯ ಸುದೀಪ್ ಹಾಗೂ ಅವರ ತಂದೆ ಸೂಗಯ್ಯ ಕಕ್ಕಲದೊಡ್ಡಿ ಗ

11 Feb 2026 10:56 pm
ಮರ್ಕಝುಲ್ ಹುದಾ ಒಮಾನ್ ನಿಝ್ವಾ ಘಟಕ ಅಸ್ತಿತ್ವಕ್ಕೆ

ಪುತ್ತೂರು: ಕುಂಬ್ರ ಮರ್ಕಝುಲ್ ಹುದಾ ಮಹಿಳಾ ಕಾಲೇಜಿನ ಒಮಾನ್ ದೇಶದ ನಿಝ್ವಾ ಘಟಕವನ್ನು ಕೇಂದ್ರ ಸಮಿತಿ ಕಾರ್ಯಾಧ್ಯಕ್ಷ ಡಾ. ಎಮ್ಮೆಸ್ಸೆಮ್ ಅಬ್ದುಲ್ ರಶೀದ್ ಝೈನಿ ಅವರ ನೇತೃತ್ವದಲ್ಲಿ ಕರ್ಷ ಖಲಂದರ್ ಭಾಷಾ ಅವರ ನಿವಾಸದಲ್ಲಿ ರಚ

11 Feb 2026 10:39 pm
ರಮಝಾನ್‌ ಬಂತು; ಉಪವಾಸಕ್ಕೆ ಸಿದ್ಧತೆ ಹೀಗಿರಲಿ...

ಸಾಂದರ್ಭಿಕ ಚಿತ್ರ | Photo Credit : freepik ಉಪವಾಸ ಧಾರ್ಮಿಕ ಆಚರಣೆಯಾಗಿದ್ದರೂ ತಿಂಗಳು ಪೂರ್ತಿ ಯೋಗಕ್ಷೇಮವನ್ನು ಕಾಪಾಡಿಕೊಳ್ಳಲು ಸಿದ್ಧತೆ ಮತ್ತು ಯೋಜನೆಯನ್ನು ರೂಪಿಸಿಕೊಳ್ಳಬೇಕಾಗುತ್ತದೆ. 2026ರ ರಮದಾನ್ ಸಮೀಪಿಸುತ್ತಿದ್ದಂತೆ ಜಾಗತಿ

11 Feb 2026 10:30 pm
ಕೊಪ್ಪಳ| ವಸತಿ ನಿಲಯದಲ್ಲಿ ವಿದ್ಯಾರ್ಥಿನಿಯೋರ್ವಳು ಮಗುವಿಗೆ ಜನ್ಮ ನೀಡಿದ ಪ್ರಕರಣ: ಅಮಾನತ್ತಾದ ಶಿಕ್ಷಕರ ಮರುನೇಮಕ

ಕುಕನೂರ: ವಸತಿ ನಿಲಯದಲ್ಲಿ ಓದುತ್ತಿದ್ದ ವಿದ್ಯಾರ್ಥಿನಿಯೊಬ್ಬಳು ಮಗುವಿಗೆ ಜನ್ಮ ನೀಡಿದ ಪ್ರಕರಣದ ಹಿನ್ನೆಲೆಯಲ್ಲಿ ಅಮಾನತ್ತುಗೊಂಡಿದ್ದ ಇಬ್ಬರು ಶಿಕ್ಷಕರನ್ನು ಮರು ಕರ್ತವ್ಯಕ್ಕೆ ನೇಮಕ ಮಾಡಲಾಗಿದೆ. ಮಹೇಶ್ವರ ವಿದ್ಯಾವರ್

11 Feb 2026 10:27 pm
ರಾಹುಲ್ ಮಂಕೂಟತ್ತಿಲ್ ಪ್ರಕರಣದ ಸಂತ್ರಸ್ತೆಯ ಮಾನಹಾನಿ: ವಕೀಲೆ ದೀಪಾ ಜೋಸೆಫ್ ರನ್ನು ತರಾಟೆಗೆ ತೆಗೆದುಕೊಂಡ ಸುಪ್ರೀಂ ಕೋರ್ಟ್

ಹೊಸದಿಲ್ಲಿ: ರಾಹುಲ್ ಮಂಕೂಟತ್ತಿಲ್ ಅತ್ಯಾಚಾರ ಪ್ರಕರಣದ ಸಂತ್ರಸ್ತೆಯೊಬ್ಬರ ವಿರುದ್ಧ ತಾನು ಮಾನಹಾನಿಕಾರಕ ಹೇಳಿಕೆ ನೀಡಿದ್ದಕ್ಕೆ ಸಂಬಂಧಿಸಿದಂತೆ ವಕೀಲೆ ದೀಪಾ ಜೋಸೆಫ್ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ಮಂಗಳವಾರ ಸುಪ್ರೀಂ

11 Feb 2026 10:22 pm
CBFC ವಿರುದ್ಧ ಮದ್ರಾಸ್ ಹೈಕೋರ್ಟ್‌ ನಲ್ಲಿ ಅರ್ಜಿ; ವಾಪಸ್ ಪಡೆದ ‘ಜನನಾಯಗನ್’ ನಿರ್ಮಾಣ ಸಂಸ್ಥೆ

ಚೆನ್ನೈ: ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿಯ (ಸಿಬಿಎಫ್‌ಸಿ) ಪ್ರಮಾಣೀಕರಣ ಪ್ರಕ್ರಿಯೆಯನ್ನು ಪ್ರಶ್ನಿಸಿ ತಾನು ಸಲ್ಲಿಸಿದ್ದ ಅರ್ಜಿಯನ್ನು ‘ಜನನಾಯಗನ್’ ಚಿತ್ರ ನಿರ್ಮಾಣ ಸಂಸ್ಥೆ ಮಂಗಳವಾರ ಮದ್ರಾಸ್ ಹೈಕೋರ್ಟ್‌ನಿಂದ ಹ

11 Feb 2026 10:19 pm
ತಮಿಳುನಾಡಿನಲ್ಲಿ ಅಧಿಕಾರ ಹಂಚಿಕೆಯ ಕಾಂಗ್ರೆಸ್ ಬೇಡಿಕೆಯನ್ನು ತಿರಸ್ಕರಿಸಿದ ಸಿಎಂ ಸ್ಟಾಲಿನ್

ಚೆನ್ನೈ: ತಮಿಳುನಾಡಿನಲ್ಲಿ ಆಡಳಿತಾರೂಢ ಡಿಎಂಕೆ ಹಾಗೂ ಕಾಂಗ್ರೆಸ್ ಪಕ್ಷದ ನಡುವಿನ ಅಧಿಕಾರ ಹಂಚಿಕೆಯ ಮಾತುಕತೆ ನೆನೆಗುದಿಗೆ ಬಿದ್ದಿರುವ ಹೊತ್ತಿನಲ್ಲೇ, ಬುಧವಾರ ರಾಜ್ಯದಲ್ಲಿ ಅಧಿಕಾರ ಹಂಚಿಕೆಯ ಸಾಧ್ಯತೆಯನ್ನು ಮುಖ್ಯಮಂತ್

11 Feb 2026 10:16 pm
ಪ್ರತಿಭಟನೆ, ಕಠಿಣ ನಿಯಂತ್ರಣ ಕ್ರಮಕ್ಕೆ ಕ್ಷಮೆ ಯಾಚಿಸಿದ ಇರಾನ್ ಅಧ್ಯಕ್ಷ

ಜೆರುಸಲೇಂ, ಫೆ. 11: ದೇಶದಲ್ಲಿ ಇತ್ತೀಚೆಗೆ ನಡೆದ ಪ್ರತಿಭಟನೆ ಮತ್ತು ಅದನ್ನು ನಿಯಂತ್ರಿಸಲು ಕೈಗೊಂಡ ಕಠಿಣ ಕ್ರಮಗಳಿಂದ ತೊಂದರೆಗೀಡಾದವರ ಕ್ಷಮೆ ಯಾಚಿಸುವುದಾಗಿ ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್ ಬುಧವಾರ ಹೇಳಿದ್ದಾರೆ. ಇ

11 Feb 2026 10:08 pm
ಕಲಬುರಗಿ| ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪಂಜಿನ ಮೆರವಣಿಗೆ

ಕಲಬುರಗಿ: ಜೆಸಿಟಿಯು (JCTU) ಹಾಗೂ ಎಸ್‌ಕೆಎಂ (SKM) ರೈತ-ಕಾರ್ಮಿಕ ಸಂಘಟನೆಗಳ ನೇತೃತ್ವದಲ್ಲಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನಗರದ ಸೂಪರ್ ಮಾರ್ಕೆಟ್ ಚೌಕ್ ಪೊಲೀಸ್ ಠಾಣೆಯಿಂದ ಜಗತ್ ಸರ್ಕಲ್‌ ವರೆಗೆ ಬುಧವಾರ ರಾತ್ರಿ ಪಂಜಿ

11 Feb 2026 10:05 pm
ಚೆಂಡು ಮುಖಕ್ಕೆ ಬಡಿದು ಗಂಭೀರ ಗಾಯ: ಶಸ್ತ್ರಚಿಕಿತ್ಸೆಗೆ ಒಳಗಾದ ಬೆನ್ ಸ್ಟೋಕ್ಸ್

ಹೊಸದಿಲ್ಲಿ, ಫೆ. 11: ನೆಟ್ ಪ್ರಾಕ್ಟೀಸ್ ವೇಳೆ ಕ್ರಿಕೆಟ್ ಚೆಂಡು ಮುಖಕ್ಕೆ ಬಡಿದು ಗಂಭೀರ ಗಾಯಗೊಂಡ ಇಂಗ್ಲೆಂಡ್ ಟೆಸ್ಟ್ ತಂಡದ ನಾಯಕ ಬೆನ್ ಸ್ಟೋಕ್ಸ್ ಯಶಸ್ವಿ ಶಸ್ತ್ರಚಿಕಿತ್ಸೆಗೆ ಒಳಗಾದರು. ಈ ವಿಚಾರವನ್ನು ಸ್ವತಃ ಸ್ಟೋಕ್ಸ್ ಬಹ

11 Feb 2026 10:03 pm
ಕಲಬುರಗಿ: ನದಿಗೆ ಹಾರಿ ಯುವಕ ಆತ್ಮಹತ್ಯೆ

ಕಲಬುರಗಿ: ಜೀವನದಲ್ಲಿ ಜಿಗುಪ್ಸೆಗೊಂಡು ಯುವಕನೋರ್ವ ನಗರದ ಹೊರವಲಯದಲ್ಲಿರುವ ಕುರಿಕೋಟಾ ಸೇತುವೆ ಮೇಲಿಂದ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬುಧವಾರ ಬೆಳಕಿಗೆ ಬಂದಿದೆ. ನಗರದ ರೇವಣಸಿದ್ದೇಶ್ವರ ಕಾಲೋನಿಯ ನಿವಾಸ

11 Feb 2026 10:01 pm
ICC T20 ರ‍್ಯಾಂಕಿಂಗ್: ಸಿಕಂದರ್ ರಝಾ ವಿಶ್ವದ ನಂ.1 ಆಲ್‌ರೌಂಡರ್

ದುಬೈ, ಫೆ.11: ಝಿಂಬಾಬ್ವೆ ಕ್ರಿಕೆಟ್ ತಂಡದ ನಾಯಕ ಸಿಕಂದರ್ ರಝಾ ಬುಧವಾರ ಬಿಡುಗಡೆಯಾದ ಪುರುಷರ ಟಿ-20 ಆಲ್‌ರೌಂಡರ್‌ಗಳ ರ‍್ಯಾಂಕಿಂಗ್‌ನಲ್ಲಿ ಅಗ್ರ ಸ್ಥಾನವನ್ನು ವಶಪಡಿಸಿಕೊಂಡಿದ್ದು, ಪಾಕಿಸ್ತಾನದ ಸಯೀಮ್ ಅಯ್ಯೂಬ್ ನಂ.1 ಆಲ್‌ರೌಂ

11 Feb 2026 9:56 pm
ಕಲಬುರಗಿ| ರಮಝಾನ್ ಪ್ರಯುಕ್ತ ಶಾಸಕರ ನೇತೃತ್ವದಲ್ಲಿ ಸಭೆ

ಕಲಬುರಗಿ:  ರಮಝಾನ್  ಪ್ರಯುಕ್ತ ಉತ್ತರ ಮತಕ್ಷೇತ್ರದ ಶಾಸಕಿ ಕನೀಜ್ ಫಾತೀಮಾ ಮತ್ತು ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ್ ಅವರ ನೇತೃತ್ವದಲ್ಲಿ ಬುಧವಾರ ಐವನ್ ಎ ಶಾಹಿ ಅತಿಥಿಗೃಹದಲ್ಲಿ ಮಹಾನಗರ ಪಾಲಿಕೆ, ಜಿಎಸ್ಕ

11 Feb 2026 9:56 pm
ಬಿಜೆಪಿಯ ರಿತು ತಾವ್ಡೆ ಮುಂಬೈ ಮೇಯರ್

ಶಿವಸೇನೆಯ ಸಂಜಯ್ ಘಾಡಿ ಉಪ ಮೇಯರ್

11 Feb 2026 9:52 pm
Punjab | ಮೊಹಾಲಿಯ ಹಲವು ಖಾಸಗಿ ಶಾಲೆಗಳಿಗೆ ಬಾಂಬ್ ಬೆದರಿಕೆ

ಚಂಡಿಗಢ, ಫೆ. 11: ಪಂಜಾಬ್‌ ನ ಮೊಹಾಲಿಯ 16 ಖಾಸಗಿ ಶಾಲೆಗಳು ಬುಧವಾರ ಬಾಂಬ್ ಬೆದರಿಕೆಯ ಇಮೇಲ್ ಸ್ವೀಕರಿಸಿವೆ. ಈ ಎಲ್ಲಾ ಶಾಲೆಗಳ ಕ್ಯಾಂಪಸ್‌ಗಳಲ್ಲಿ ವ್ಯಾಪಕ ಶೋಧ ಕಾರ್ಯಾಚರಣೆ ನಡೆಸಲಾಯಿತು. ಆದರೆ ಅನುಮಾನಾಸ್ಪದ ವಸ್ತು ಪತ್ತೆಯಾಗಿ

11 Feb 2026 9:49 pm
ಆಹಾರದಲ್ಲಿ ದೋಷ: ಅಸ್ವಸ್ಥಗೊಂಡಿದ್ದ ಎನ್‌ಐಟಿಕೆ ವಿದ್ಯಾರ್ಥಿಗಳ ಚೇತರಿಕೆ

ಮಂಗಳೂರು : ಆಹಾರ ಸೇವೆನೆಯಿಂದ ಅಸ್ವಸ್ಥಗೊಂಡಿದ್ದರೆನ್ನಳಾದ ಸುರತ್ಕಲ್‌ನ ರಾಷ್ಟ್ರೀಯ ತಾಂತ್ರಿಕ ಸಂಸ್ಥೆ ಕರ್ನಾಟಕ (ಎನ್‌ಐಟಕೆ ) ವಿದ್ಯಾರ್ಥಿಗಳು ಚೇತರಿಸಿಕೊಂಡಿದ್ದಾರೆ. ಸುಮಾರು 50ಕ್ಕೂ ಅಧಿಕ ಮಂದಿಗೆ ಹೊಟ್ಟೆ ನೋವು, ವಾಂತ

11 Feb 2026 9:44 pm
ಕಲಬುರಗಿ| ಪ್ರತ್ಯೇಕ ಮನೆಗಳ್ಳತನ ಪ್ರಕರಣ: 16.22 ಲಕ್ಷ ರೂ. ಮೌಲ್ಯದ ಸ್ವತ್ತು ವಶ; ಇಬ್ಬರು ಆರೋಪಿಗಳ ಬಂಧನ

ಕಲಬುರಗಿ: ಸ್ಟೇಷನ್ ಬಝಾರ್ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ದಾಖಲಾಗಿದ್ದ ಪ್ರತ್ಯೇಕ ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಿ  16.22 ಲಕ್ಷ ಮೌಲ್ಯದ ಚಿನ್ನಾಭರಣ, ನಗದು ವಶಕ್ಕೆ ಪಡೆಯಲಾಗಿದೆ ಎಂದ

11 Feb 2026 9:42 pm
ಅಮೆರಿಕ ಪಾಕಿಸ್ತಾನವನ್ನು ಟಾಯ್ಲೆಟ್ ಪೇಪರ್‌ಗಿಂತಲೂ ಕೆಟ್ಟದಾಗಿ ನಡೆಸಿಕೊಂಡಿದೆ: ಪಾಕ್ ರಕ್ಷಣಾ ಸಚಿವ ಆಸಿಫ್ ಆರೋಪ

ಇಸ್ಲಾಮಾಬಾದ್, ಫೆ. 11: ಅಮೆರಿಕ ಪಾಕಿಸ್ತಾನವನ್ನು ತನ್ನ ಕಾರ್ಯತಂತ್ರದ ಹಿತಾಸಕ್ತಿಗೆ ಬಳಸಿಕೊಂಡು ಬಳಿಕ ಟಾಯ್ಲೆಟ್ ಪೇಪರ್‌ಗಿಂತಲೂ ಕೆಟ್ಟದಾಗಿ ನಡೆಸಿಕೊಂಡಿದೆ ಎಂದು ಪಾಕಿಸ್ತಾನದ ರಕ್ಷಣಾ ಸಚಿವ ಖ್ಜಾವಾ ಆಸಿಫ್ ಬುಧವಾರ ಆರೋಪ

11 Feb 2026 9:41 pm
ಪದುವಾ| ಇಂಡಿಯನ್ ಓವರ್ಸೀಸ್ ಬ್ಯಾಂಕಿನ 90ನೇ ಸಂಸ್ಥಾಪಕರ ದಿನಾಚರಣೆ

ಮಂಗಳೂರು; ಪದುವಾ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇಂಡಿಯನ್ ಓವರ್ಸೀಸ್ ಬ್ಯಾಂಕಿನ 90ನೇ ಸಂಸ್ಥಾಪಕರ ದಿನಾಚರಣೆ ನಡೆಯಿತು. ಪದುವಾ ಕ್ಯಾಂಪಸ್ ಡೈರೆಕ್ಟರಾದ ವಂ.ಅರುಣ್ ವಿಲ್ಸನ್ ಲೋಬೋರವರು ಇಂಡಿಯನ್ ಓವರ್ಸೀಸ್ ಬ್ಯ

11 Feb 2026 9:38 pm
ಒಪ್ಪಂದ ಆಗದಿದ್ದರೆ ಕಠಿಣ ಕ್ರಮ: ಇರಾನ್‌ ಗೆ ಟ್ರಂಪ್ ಎಚ್ಚರಿಕೆ

ವಾಷಿಂಗ್ಟನ್, ಫೆ. 11: ಮಾತುಕತೆ ವಿಫಲಗೊಂಡರೆ ಅಮೆರಿಕಾ ಇರಾನ್ ವಿರುದ್ಧ ಮಿಲಿಟರಿ ದಾಳಿ ನಡೆಸಬಹುದು ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಕೆ ನೀಡಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ. ‘ಒಪ್ಪಂದ ಮಾಡಿಕೊಳ್ಳುವ

11 Feb 2026 9:38 pm
ಸ್ಪೆಷಲ್ ಒಲoಪಿಕ್ಸ್ ಭಾರತ್ ರಾಷ್ಟ್ರೀಯ ಮಟ್ಟದ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್: 2 ಚಿನ್ನ,1 ಕಂಚು ಪಡೆದ ಸಹಳಾಗೆ, ಶಿಕ್ಷಕಿ ಸುಚಿತ್ರಾಗೆ ಅಭಿನಂದನೆ

ಮೂಡುಬಿದಿರೆ : ಹರಿಯಾಣದ ಮಹರ್ಷಿ ದಯಾನಂದ ವಿಶ್ವವಿದ್ಯಾನಿಲಯದಲ್ಲಿ ನಡೆದ‌ ಸ್ಪೆಷಲ್ ಒಲಿಂಪಿಕ್ಸ್ ಭಾರತ್ ರಾಷ್ಟ್ರಮಟ್ಟದ ಕ್ರೀಡಾಕೂಟದಲ್ಲಿ 2 ಚಿನ್ನ ಮತ್ತು 1ಕಂಚಿನ ಪದಕ ಪಡೆದು ಸ್ಪೂತಿ೯ ವಿಶೇಷ ಮಕ್ಕಳ ಶಾಲೆಯ ವಿದ್ಯಾಥಿ೯ನಿ

11 Feb 2026 9:37 pm
Ukraine | ರಶ್ಯ ದಾಳಿಯಲ್ಲಿ ಮೂವರು ಮಕ್ಕಳ ಸಹಿತ 4 ಮೃತ್ಯು

ಕೀವ್, ಫೆ. 11: ಉಕ್ರೇನ್‌ನ ಬೊಗೊಡುಖಿವ್ ನಗರದ ಮೇಲೆ ರಷ್ಯಾ ನಡೆಸಿದ ಡ್ರೋನ್ ದಾಳಿಯಲ್ಲಿ ಮೂವರು ಮಕ್ಕಳು ಮತ್ತು ಅವರ ತಂದೆ ಸಾವನ್ನಪ್ಪಿರುವುದಾಗಿ ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ. ಉಕ್ರೇನ್‌ನ ಪೂರ್ವದಲ್ಲಿರುವ, ರಷ್ಯಾ ಗ

11 Feb 2026 9:36 pm
ಫೆ.15 ರಂದು ಉಳ್ಳಾಲ ತಾಲೂಕು ಮಟ್ಟದ ಉಲಮಾ- ಉಮರಾ ಸಂಗಮ

ಕೊಣಾಜೆ: ಜಮೀಯತುಲ್ ಫಲಹ್ ಉಳ್ಳಾಲ ತಾಲೂಕು ಘಟಕ, ದ.ಕ.ಜಿಲ್ಲಾ ವಕ್ಬ್ ಸಲಹಾ ಸಮಿತಿ, ದ.ಕ. ಅಲ್ಪಸಂಖ್ಯಾತರ ಕಲ್ಯಾಣ‌ ಇಲಾಖೆ ಹಾಗೂ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ ಆಶ್ರಯದಲ್ಲಿ ಉಳ್ಳಾಲ ತಾಲೂಕು ಮಟ್ಟದ ಉಲಮಾ- ಉಮರಾ ಸಂಗಮ ಮತ್ತು ಜ

11 Feb 2026 9:33 pm
ಯಡ್ರಾಮಿ| ಅನಧಿಕೃತ ಗೂಡಂಗಡಿ ತೆರವು ಕಾರ್ಯಾಚರಣೆ: ಪಟ್ಟಣ ಪಂಚಾಯತ್‌ ಅಧಿಕಾರಿಗಳ ವಿರುದ್ಧ ತಾರತಮ್ಯ ಆರೋಪ

ಯಡ್ರಾಮಿ: ಪಟ್ಟಣದಲ್ಲಿ ಅನಧಿಕೃತವಾಗಿ ನಿರ್ಮಿಸಿಕೊಂಡಿರುವ ಗೂಡಂಗಡಿಗಳನ್ನು ತೆರವು ಮಾಡುವಲ್ಲಿ ಪಟ್ಟಣ ಪಂಚಾಯತ್‌ ಅಧಿಕಾರಿಗಳು ತಾರತಮ್ಯ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ನಗರ ಘಟಕದ ಅಧ್ಯಕ್

11 Feb 2026 9:29 pm
ಉಪ್ಪಿನಂಗಡಿ| ಪಿಕಪ್ ಪಲ್ಟಿಯಾಗಿ ಚಾಲಕ ಸ್ಥಳದಲ್ಲೇ ಮೃತ್ಯು

ಉಪ್ಪಿನಂಗಡಿ: ತೆಕ್ಕಾರು ಗ್ರಾಮದ ಕನರಾಜೆ ಎಂಬಲ್ಲಿ ಪಿಕಪ್ ವಾಹನವೊಂದು ಪಲ್ಟಿಯಾಗಿ ಚಾಲಕ ಮೃತಪಟ್ಟ ಘಟನೆ ಫೆ.11ರಂದು ನಡೆದಿದೆ. ಪಿಕಪ್ ವಾಹನದಲ್ಲಿ ಸೆಟ್ರಿಂಗ್ ಕೆಲಸದ ಸಾಮಗ್ರಿಗಳನ್ನು ಸಾಗಿಸಲಾಗುತ್ತಿತ್ತು. ಈ ಸಂದರ್ಭ ಮೇಲ್

11 Feb 2026 9:29 pm
Canada | ಶಾಲೆ, ಶಾಲೆಯ ಬಳಿ ಗುಂಡಿನ ದಾಳಿಯಲ್ಲಿ 9 ಮೃತ್ಯು

25 ಮಂದಿಗೆ ಗಾಯ; ಶಂಕಿತ ಆರೋಪಿ ಆತ್ಮಹತ್ಯೆ

11 Feb 2026 9:28 pm
ಗಾಣಗಾಪುರದ ದತ್ತಾತ್ರೇಯ, ಭಾಗ್ಯವಂತಿ ದೇವಾಲಯಗಳ ಅಭಿವೃದ್ದಿಗೆ ಕ್ರಮ: ಸಚಿವ ಪ್ರಿಯಾಂಕ್ ಖರ್ಗೆ

ಕಲಬುರಗಿ: ಅಫಜಲಪುರ ತಾಲೂಕಿನ ಪ್ರಸಿದ್ಧ ಗಾಣಗಾಪುರದ ದತ್ತಾತ್ರೇಯ ದೇವಾಲಯ ಹಾಗೂ ಘತ್ತರಗಿಯ ಭಾಗ್ಯವಂತಿ ದೇವಾಲಯ ಅಭಿವೃದ್ದಿಪಡಿಸಲು ರೂಪರೇಷಗಳನ್ನು ಸಿದ್ದಪಡಿಸಲಾಗುತ್ತಿದೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾ

11 Feb 2026 9:25 pm
ಸಂಪಾಜೆ ಗ್ರಾಪಂ ವತಿಯಿಂದ ಮುಖ್ಯಮಂತ್ರಿ ವಿಶೇಷ ಅನುದಾನದ ರಸ್ತೆಗಳ ಉದ್ಘಾಟನೆ

ಸುಳ್ಯ, ಫೆ.11: ಗ್ರಾಮಗಳ ಅಭಿವೃದ್ಧಿಯಿಂದ ನಿಜವಾದ ರಾಮ ಸ್ವರಾಜ್ಯ ಮೂಲಕ ಗಾಂಧೀಜಿಯ ಕನಸನ್ನು ನನಸು ಮಾಡಿ ಸಂಪಾಜೆ ಗ್ರಾಪಂ ದೇಶಕ್ಕೆ ಮಾದರಿಯಾಗಿದೆ ಎಂದು ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಂ.ಎ. ಗಫೂರ್ ಹೇಳಿದರು. ಸಂಪಾ

11 Feb 2026 9:25 pm
ಪುಣೆ ಕಾಲೇಜಿನ ಆಹಾರೋತ್ಸವದಲ್ಲಿ ಬಾಂಗ್ಲಾದೇಶದ ಮಳಿಗೆ ಧ್ವಂಸಗೊಳಿಸಿದ ಬಿಜೆಪಿಯ ಯುವ ಘಟಕ

ಪುಣೆ, ಫೆ. 11: ಇಲ್ಲಿನ ಮಹಾರಾಷ್ಟ್ರ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ವರ್ಲ್ಡ್ ಪೀಸ್ ಯುನಿವರ್ಸಿಟಿಯ ಅಂತರರಾಷ್ಟ್ರೀಯ ಆಹಾರೋತ್ಸವದಲ್ಲಿ ಬಾಂಗ್ಲಾದೇಶದ ಆಹಾರದ ಮಳಿಗೆಯನ್ನು ಬಿಜೆಪಿಯ ಯುವ ಘಟಕದ ಸದಸ್ಯರು ಧ್ವಂಸಗೊಳಿಸಿದ್

11 Feb 2026 9:23 pm
Delhi | ಲಡ್ಡಿಗೆ ವಿಷ ಬೆರೆಸಿ ಮೂವರ ಹತ್ಯೆಗೈದ ಆರೋಪ; ಸ್ವಘೋಷಿತ ದೇವಮಾನವನ ಬಂಧನ

ಹೊಸದಿಲ್ಲಿ, ಫೆ. 11: ‘ಧನವರ್ಷ’ (ತತ್‌ಕ್ಷಣ ಹಣಕಾಸು ಲಾಭ)ದ ಆಮಿಷ ಒಡ್ಡಿ ಆಚರಣೆ ನಡೆಸುವ ಹೆಸರಿನಲ್ಲಿ ವಿಷ ಬೆರೆಸಿದ ಲಾಡುಗಳನ್ನು ನೀಡಿ ಮಹಿಳೆ ಸೇರಿದಂತೆ ಮೂವರನ್ನು ಹತ್ಯೆಗೈದ ಆರೋಪದಲ್ಲಿ ದಿಲ್ಲಿ ಪೊಲೀಸರು ಸ್ವಘೋಷಿತ ದೇವಮಾನ

11 Feb 2026 9:20 pm
ನೀಲಹಳ್ಳಿ ಗ್ರಾಮದಲ್ಲಿ ಹೊಟೇಲ್‌ಗೆ ಬೆಂಕಿ ಹಚ್ಚಿದ ಪ್ರಕರಣ: 11 ಅಪರಾಧಿಗಳಿಗೆ 3 ವರ್ಷ ಜೈಲು ಶಿಕ್ಷೆ

ಯಾದಗಿರಿ: ತಾಲೂಕಿನ ಸೈದಾಪೂರ ಪೊಲೀಸ್ ಠಾಣೆ ವ್ಯಾಪ್ತಿಯ ನೀಲಹಳ್ಳಿ ಗ್ರಾಮದಲ್ಲಿ 2014ರಲ್ಲಿ ಹೊಟೇಲ್ ಹಾಗೂ ಕಿರಾಣಿ ಅಂಗಡಿಗೆ ಬೆಂಕಿ ಹಚ್ಚಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ 11 ಆರೋಪಿಗಳಿಗೆ ತಲಾ 3 ವರ್ಷ ಕಾರಾಗೃಹ ಶಿಕ್ಷೆ ಹಾಗೂ

11 Feb 2026 9:20 pm
ಕಾರು ಸಮೇತ ಕಾರ್ಮಿಕರಿಬ್ಬರು ನಾಪತ್ತೆ

ಅಜೆಕಾರು: ರಬ್ಬರ್ ಟ್ಯಾಪಿಂಗ್ ಕೃಷಿ ಕೆಲಸಕ್ಕೆ ಹೋಗಿದ್ದ ಕಾರ್ಮಿಕರಿಬ್ಬರು ಕಾರು ಸಮೇತ ನಾಪತ್ತೆಯಾಗಿರುವ ಘಟನೆ ವರಂಗ ಎಂಬಲ್ಲಿ ಫೆ.9ರಂದು ನಡೆದಿದೆ. ನಾಪತ್ತೆಯಾದವರನ್ನು ಕೇರಳದ ಸಾಬು ಕೆ.ಎಸ್.(44), ಕೇರಳ ಮತ್ತು ಮೊಹಮ್ಮದ್ ಅರಾ

11 Feb 2026 9:20 pm
ಬಸ್ ಏಜೆಂಟ್ ಆತ್ಮಹತ್ಯೆ

ಉಡುಪಿ, ಫೆ,11: ಬಸ್ ಏಜೆಂಟರೊಬ್ಬರು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಫೆ.11ರಂದು ಬೆಳಗ್ಗೆ ಬನ್ನಂಜೆ ಗರಡಿ ರಸ್ತೆ ಎಂಬಲ್ಲಿ ನಡೆದಿದೆ. ಮೃತರನ್ನು ಬನ್ನಂಜೆ ಗರಡಿ ರಸ್ತೆ ನಿವಾಸಿ ರಾಜೇಶ್ ಶೆಣೈ(56) ಎಂದು ಗುರುತಿಸಲಾಗಿದೆ.

11 Feb 2026 9:18 pm
ಮಾದಕ ವಸ್ತು ಮಾರಾಟ ಪ್ರಕರಣ: ನಾಲ್ಕನೇ ಆರೋಪಿ ಬಂಧನ

ಮಣಿಪಾಲ, ಫೆ.11: ಮಣಿಪಾಲ ಪೊಲೀಸ್ ಠಾಣೆಯಲ್ಲಿ ದಾಖಲಾದ ಮಾದಕ ವಸ್ತು ಮಾರಾಟ ಪ್ರಕರಣಕ್ಕೆ ಸಂಬಂಧಿಸಿ ನಾಲ್ಕನೇ ಆರೋಪಿಯನ್ನು ಮಣಿಪಾಲ ಪೊಲೀಸರು ಬಂಧಿಸಿದ್ದಾರೆ. ಕೇರಳ ರಾಜ್ಯದ ಮಲ್ಲಪುರಂ ಮೂಲದ ಪ್ರಸ್ತುತ ಮಣಿಪಾಲದಲ್ಲಿ ವಾಸವಾಗಿ

11 Feb 2026 9:16 pm
ಫೆ. 12ರಂದು ‘ಭಾರತ ಬಂದ್’ಗೆ ಕಾರ್ಮಿಕ ಸಂಘಟನೆಗಳ ಕರೆ

ವಿವಿಧ ರಾಜ್ಯಗಳಲ್ಲಿ ಬ್ಯಾಂಕಿಂಗ್, ಸಾರಿಗೆ, ಸರಕಾರಿ ಕಚೇರಿಗಳ ಕಾರ್ಯನಿರ್ವಹಣೆಗೆ ಪರಿಣಾಮ ಸಾಧ್ಯತೆ

11 Feb 2026 9:12 pm