SENSEX
NIFTY
GOLD
USD/INR

Weather

25    C

ಡಿಜಿಟಲ್ ಸುದ್ದಿ ಮೂಲಗಳು

...
27 Mar 2026 11:47 pm
ಇಂಡಿಯನ್ ಗ್ರ್ಯಾಂಡ್ ಮುಫ್ತಿ ಎ.ಪಿ.ಅಬೂಬಕ್ಕರ್‌ ಮುಸ್ಲಿಯಾರ್ ಅವರನ್ನು ಭೇಟಿಯಾದ ಸಚಿವ ಝಮೀರ್ ಅಹ್ಮದ್ ಖಾನ್

ಬೆಂಗಳೂರು : ಕೇರಳ ಚುನಾವಣೆ ಪ್ರಚಾರದಲ್ಲಿರುವ ಸಚಿವ ಝಮೀರ್ ಅಹ್ಮದ್ ಖಾನ್ ಶುಕ್ರವಾರ ಕ್ಯಾಲಿಕಟ್‌ನಲ್ಲಿ ಮರ್ಕಝ್ ನಾಲೇಜ್ಡ್ ಸಿಟಿಗೆ ಭೇಟಿ ನೀಡಿ, ಇಂಡಿಯನ್ ಗ್ರ್ಯಾಂಡ್ ಮುಫ್ತಿ ಸುಲ್ತಾನುಲ್ ಉಲಮಾ ಎ.ಪಿ.ಅಬೂಬಕ್ಕರ್‌ ಮುಸ್ಲಿ

27 Mar 2026 11:39 pm
ಧರ್ಮಾಧ್ಯಕ್ಷರನ್ನು ಭಾಷೆಯ ಆಧಾರದ ಮೇಲೆ ಆಯ್ಕೆ ಮಾಡುವುದಿಲ್ಲ: ಡಾ.ಪೀಟರ್ ಮಚಾದೋ

ಬೆಂಗಳೂರು : ಕೆಥೊಲಿಕ್ ಧರ್ಮಸಭೆಯು ಧರ್ಮಾಧ್ಯಕ್ಷರನ್ನು ಭಾಷೆ, ಜಾತಿ ಅಥವಾ ಜನಾಂಗೀಯ ಆಧಾರದ ಮೇಲೆ ಆಯ್ಕೆ ಮಾಡುವುದಿಲ್ಲ ಎಂದು ಬೆಂಗಳೂರಿನ ಆರ್ಚ್ ಬಿಷಪ್ (ಮಹಾಧರ್ಮಗುರು) ಡಾ.ಪೀಟರ್ ಮಚಾದೋ ಸ್ಪಷ್ಟಪಡಿಸಿದ್ದಾರೆ. ಶುಕ್ರವಾರ ಪ

27 Mar 2026 11:33 pm
Sakleshpura | ಪ್ರೀ ವೆಡ್ಡಿಂಗ್ ಶೂಟಿಂಗ್ ವೇಳೆ ಗಲಾಟೆ; ಫೋಟೊಗ್ರಾಫರ್ ತಂಡದ ಮೇಲೆ ಹಲ್ಲೆ, ಕೊಲೆ ಯತ್ನ ಆರೋಪ

ಸಕಲೇಶಪುರ : ತಾಲೂಕಿನ ಬೆಟ್ಟದ ಭೈರವೇಶ್ವರ ದೇವಸ್ಥಾನದಲ್ಲಿ ಪ್ರೀ ವೆಡ್ಡಿಂಗ್ ಶೂಟಿಂಗ್ ವೇಳೆ ಎರಡು ಗುಂಪುಗಳ ನಡುವೆ ಗಲಾಟೆ ಸಂಭವಿಸಿ, ಫೋಟೊಗ್ರಾಫರ್ ತಂಡದವರ ಮೇಲೆ ಹಲ್ಲೆ ನಡೆಸಿ ಕೊಲೆ ಯತ್ನ ಮಾಡಲಾಗಿದೆ ಎಂಬ ಆರೋಪ ಕೇಳಿಬಂದ

27 Mar 2026 11:20 pm
ಹರಪನಹಳ್ಳಿ | ರಾಗಿ ಖರೀದಿ ಕೇಂದ್ರದಲ್ಲಿ ಅವ್ಯವಸ್ಥೆ ಆರೋಪ: ಲಾರಿಗಳ ಸಂಖ್ಯೆ ಹೆಚ್ಚಿಸಲು ರೈತರ ದಿಢೀರ್ ಪ್ರತಿಭಟನೆ

ಹರಪನಹಳ್ಳಿ : ನಗರದ ಕೃಷಿ ಮಾರುಕಟ್ಟೆಯಲ್ಲಿ ರಾಗಿ ಖರೀದಿ ಕೇಂದ್ರದಿಂದ ಗೋದಾಮುಗಳಿಗೆ ತೆರಳುವ ಲಾರಿಗಳ ಸಂಖ್ಯೆಯನ್ನು ಹೆಚ್ಚಿಸಬೇಕೆಂದು ಆಗ್ರಹಿಸಿ ರೈತರು ಶುಕ್ರವಾರ ದಿಢೀರ್ ಪ್ರತಿಭಟನೆ ನಡೆಸಿದರು. ಸರ್ಕಾರವು ರೈತರ ರಾಗಿ

27 Mar 2026 11:12 pm
‘ಉಪಚುನಾವಣೆ’ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳನ್ನು ಸೋಲಿಸಲು ಒಳಮೀಸಲಾತಿ ಹೋರಾಟಗಾರರ ಕರೆ

ಬೆಂಗಳೂರು : ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಹೋರಾಟಕ್ಕೆ ದ್ರೋಹ ಮಾಡಿದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳನ್ನು ದಾವಣಗೆರೆ ಹಾಗೂ ಬಾಗಲಕೋಟೆ ಕ್ಷೇತ್ರಗಳ ಉಪಚುನಾವಣೆಯಲ್ಲಿ ಸೋಲಿಸಬೇಕು ಎಂದು ಒಳಮೀಸಲಾತಿ ಹೋರಾಟ ಸಮಿತಿಯು ಕರೆ ನ

27 Mar 2026 11:08 pm
ವಿಜಯನಗರ | ಕಳ್ಳಭಟ್ಟಿ ಸಾರಾಯಿ ವಿರುದ್ಧ ಕಟ್ಟುನಿಟ್ಟಿನ ಕ್ರಮ: ಅಕ್ರಮ ಮದ್ಯ ನಿರ್ಮೂಲನೆಗೆ ಡಿಸಿ ಕವಿತಾ ಮನ್ನಿಕೇರಿ ಸೂಚನೆ

ವಿಜಯನಗರ (ಹೊಸಪೇಟೆ) : ಜಿಲ್ಲೆಯಲ್ಲಿ ಕಳ್ಳಭಟ್ಟಿ ಸಾರಾಯಿ ತಯಾರಿಕೆ, ಅಕ್ರಮ ಮದ್ಯ ಮಾರಾಟ ಮತ್ತು ಸಾಗಣೆಯನ್ನು ಸಂಪೂರ್ಣವಾಗಿ ನಿಯಂತ್ರಿಸಿ ಕಳ್ಳಭಟ್ಟಿ ಮುಕ್ತ ಜಿಲ್ಲೆಯನ್ನಾಗಿಸಬೇಕು ಎಂದು ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿ

27 Mar 2026 10:49 pm
ರಾಯಚೂರು | ಚಲವಾದಿ ಸಮುದಾಯದ ಬಗ್ಗೆ ಅವಹೇಳನ ಆರೋಪ : ನರಸಪ್ಪ ದಂಡೋರ ವಿರುದ್ಧ ಕ್ರಮಕ್ಕೆ ಆಗ್ರಹ

ರಾಯಚೂರು : ಚಲವಾದಿ ಸಮುದಾಯದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವ ನರಸಪ್ಪ ದಂಡೋರ ವಿರುದ್ಧ ತೀವ್ರ ಖಂಡನೆ ವ್ಯಕ್ತಪಡಿಸಲಾಗಿದ್ದು, ಇಂತಹ ಬೇಜವಾಬ್ದಾರಿ ಹೇಳಿಕೆಗಳನ್ನು ಮುಂದಿನ ದಿನಗಳಲ್ಲಿ ನೀಡುವುದನ್ನು ನಿಲ್ಲಿಸಬೇಕು ಎ

27 Mar 2026 10:43 pm
ಹಾರ್ಮುಝ್ ಜಲಸಂಧಿಯ ಮೂಲಕ ಯಾರನ್ನು ಹಾದು ಹೋಗಲು ಬಿಡಬೇಕೆಂದು ಇರಾನ್ ಹೇಗೆ ನಿರ್ಧರಿಸುತ್ತದೆ?

ಯುನೈಟೆಡ್ ಸ್ಟೇಟ್ಸ್-ಇಸ್ರೇಲ್ ಯುದ್ಧಕ್ಕೆ ಪ್ರತಿಕ್ರಿಯೆಯಾಗಿ ಇರಾನ್ ಹಾರ್ಮುಝ್ ಜಲಸಂಧಿಯ ಮೇಲೆ ವಾಸ್ತವಿಕವಾಗಿ ದಿಗ್ಬಂಧನ ವಿಧಿಸಿರುವುದು ದಶಕಗಳಲ್ಲಿಯೇ ಅತ್ಯಂತ ಕೆಟ್ಟ ಇಂಧನ ಬಿಕ್ಕಟ್ಟನ್ನು ಉಂಟುಮಾಡಿದೆ. ತಜ್ಞರು ಜಾಗ

27 Mar 2026 10:42 pm
WTO ಸಮ್ಮೇಳನ ಆರಂಭ: ಜಾಗತಿಕ ಸವಾಲುಗಳು ಮತ್ತು ಭಾರತದ ಪ್ರಮುಖ ಆದ್ಯತೆಗಳು ಏನು?

WTO ಸಮ್ಮೇಳನ ಆರಂಭ: ಜಾಗತಿಕ ಸವಾಲುಗಳು ಮತ್ತು ಭಾರತದ ಪ್ರಮುಖ ಆದ್ಯತೆಗಳು ಏನು? ರಶ್ಮಿ ಕಾಸರಗೋಡು ವಿಶ್ವ ವ್ಯಾಪಾರ ಸಂಸ್ಥೆಯ 14ನೇ ಸಚಿವರ ಸಮ್ಮೇಳನ (MC14) ಗುರುವಾರ (ಮಾರ್ಚ್ 26) ಕ್ಯಾಮರೂನ್ನಲ್ಲಿ ಆರಂಭವಾಗಿದ್ದು, ಮಾರ್ಚ್ 29ರವರೆಗೆ ನ

27 Mar 2026 10:38 pm
ಎಫ್‍ಬಿಐ ಮುಖ್ಯಸ್ಥ ಪಟೇಲ್ ಇ-ಮೇಲ್‍ಗೆ ಕನ್ನ ಹಾಕಿದ ಇರಾನ್ ಮೂಲದ ಹ್ಯಾಕರ್‌ಗಳು

ವಾಶಿಂಗ್ಟನ್, ಮಾ.27: ಅಮೆರಿಕದ ಫೆಡರಲ್ ಬ್ಯೂರೊ ಆಫ್ ಇನ್ವೆಸ್ಟಿಗೇಷನ್(ಎಫ್‍ಬಿಐ) ನಿರ್ದೇಶಕ ಕಾಶ್ ಪಟೇಲ್ ಅವರ ವೈಯಕ್ತಿಕ ಇ-ಮೇಲ್ ಹ್ಯಾಕ್ ಮಾಡಿರುವುದಾಗಿ ಇರಾನ್‍ಗೆ ಸಂಬಂಧಿಸಿದ ಹ್ಯಾಕರ್‌ಗಳು ಪ್ರತಿಪಾದಿಸಿದ್ದು ಅವರ ಫೋಟೋಗ

27 Mar 2026 10:33 pm
ಮಧ್ಯಪ್ರಾಚ್ಯ ಸಂಘರ್ಷ|ಶಾಂತಿ ಮಾತುಕತೆಗೆ ಪಾಕಿಸ್ತಾನದ ಮಧ್ಯಸ್ಥಿಕೆ ಬೇಡ: ಅಮೆರಿಕದ ನಿವೃತ್ತ ಯೋಧ ಕರ್ನಲ್ ಮ್ಯಾಕ್‍ಗ್ರೆಗರ್

ವಾಷಿಂಗ್ಟನ್, ಮಾ.27: ಅಮೆರಿಕ ಮತ್ತು ಇರಾನ್ ನಡುವಿನ ಸಂಭಾವ್ಯ ಮಾತುಕತೆಗೆ ಮಧ್ಯಸ್ಥಿಕೆ ವಹಿಸಲು ಉತ್ಸಾಹ ತೋರುತ್ತಿರುವ ಪಾಕಿಸ್ತಾನದ ವಿಶ್ವಾಸಾರ್ಹತೆಯನ್ನು ಅಮೆರಿಕದ ನಿವೃತ್ತ ಯೋಧ ಕರ್ನಲ್ ಡಗ್ಲಾಸ್ ಮ್ಯಾಕ್‍ಗ್ರೆಗರ್ ಪ್ರ

27 Mar 2026 10:27 pm
ಉಳ್ಳಾಲ: ಕೆಎಮ್ ಜೆ, ಎಸ್ ವೈ ಎಸ್ ವತಿಯಿಂದ ಚೆಕ್ ವಿತರಣೆ

ಉಳ್ಳಾಲ, ಆರ್ಥಿಕವಾಗಿ ತೀರಾ ಹಿಂದುಳಿದ ಬಡ ಕುಟುಂಬದ ಮುಅಲ್ಲಿಮ್ ಅವರ ಮಗಳ ಮದುವೆಗೆ 30 ಸಾವಿರ ರೂಪಾಯಿಯ ಚೆಕ್ ವಿತರಣೆ ಕಾರ್ಯಕ್ರಮ ಶುಕ್ರವಾರ ಅಝಾದ್ ನಗರ ಫಾರೂಕ್ ಮಸ್ಜಿದ್ ವಠಾರದಲ್ಲಿ ಬಷೀರ್ ಗುಜರಾತ್ ಅವರ ಅಧ್ಯಕ್ಷತೆ ಯಲ್ಲಿ

27 Mar 2026 10:26 pm
ಎಸ್-400, ಮಧ್ಯಮ ಸಾರಿಗೆ ವಿಮಾನ, ಡ್ರೋನ್ ಸಹಿತ ಪ್ರಮುಖ ಖರೀದಿಗಳಿಗೆ ರಕ್ಷಣಾ ಸಚಿವಾಲಯ ಒಪ್ಪಿಗೆ

ಹೊಸದಿಲ್ಲಿ,ಮಾ.27: ರಕ್ಷಣಾ ಸಚಿವಾಲಯವು 2.38 ಲಕ್ಷ ಕೋಟಿ ರೂ.ಗಳ ಬೃಹತ್ ಖರೀದಿ ಪ್ರಸ್ತಾವಕ್ಕೆ ಒಪ್ಪಿಗೆ ನೀಡಿದೆ. ಇವುಗಳಲ್ಲಿ ಭಾರತೀಯ ವಾಯುಪಡೆಗಾಗಿ 60 ಮಧ್ಯಮ ಸಾರಿಗೆ ವಿಮಾನಗಳು, ಐದು ಎಸ್-400 ದೀರ್ಘ ವ್ಯಾಪ್ತಿಯ ವಾಯು ರಕ್ಷಣಾ ವ್ಯವ

27 Mar 2026 10:23 pm
ಅಂಬಾತನಯ ಮುದ್ರಾಡಿ ಸಂಸ್ಕರಣೆ: ನಾಟಕ ವಿಮರ್ಶಾ ಕೃತಿಗಳ ಆಹ್ವಾನ

ಉಡುಪಿ, ಮಾ.27: ಅಧ್ಯಾಪಕ, ಕವಿ, ಲೇಖಕ, ಯಕ್ಷಗಾನ ಕಲಾವಿದ, ತಾಳಮದ್ದಳೆ ಅರ್ಥದಾರಿ ಅಂಬಾತನಯ ಮುದ್ರಾಡಿ (ಎಂ.ಕೇಶವ ಶೆಟ್ಟಿಗಾರ್) ಸಂಸ್ಕರಣೆಯಲ್ಲಿ ಉಡುಪಿ ರಂಗಭೂಮಿಯು, ಅಂಬಾತನಯ ಮುದ್ರಾಡಿ ಅವರ ಹೆಸರಿನ ಪುಸ್ತಕ ಪ್ರಶಸ್ತಿಯನ್ನು ಕಳೆ

27 Mar 2026 10:09 pm
ಮಧ್ಯಪ್ರದೇಶ| 2.5 ಕೋಟಿ.ರೂ. ಪ್ರವಾಹ ಪರಿಹಾರ ಹಣ ದುರುಪಯೋಗ: ಕೆಬಿಸಿಯಲ್ಲಿ 50 ಲಕ್ಷ ರೂ.ಗೆದ್ದ ಅಧಿಕಾರಿಯ ಬಂಧನ

ಗ್ವಾಲಿಯರ್, ಮಾ. 27: 2011ರಲ್ಲಿ ಕೌನ್ ಬನೇಗಾ ಕರೋಡ್‌ ಪತಿ ದೂರದರ್ಶನ ಕಾರ್ಯಕ್ರಮದಲ್ಲಿ 50 ಲಕ್ಷ ರೂ. ಗೆದ್ದು ದೇಶಾದ್ಯಂತ ಖ್ಯಾತಿ ಗಳಿಸಿದ್ದ ಮಹಿಳಾ ತಹಶೀಲ್ದಾರರೊಬ್ಬರನ್ನು ಪ್ರವಾಹ ಪರಿಹಾರಕ್ಕೆ ಮೀಸಲಿರಿಸಲಾಗಿದ್ದ 2.57 ಕೋ.ರೂ.ವನ್

27 Mar 2026 10:07 pm
ತುಳುವಿನಲ್ಲಿ ಕಾರ್ಯಕ್ರಮವಲ್ಲ; ಅಧ್ಯಯನ ನಡೆಯಬೇಕು: ಡಾ.ಕುಂಬ್ಳೆ

ಉಡುಪಿ, ಮಾ.27: ತುಳುವಿನಲ್ಲಿ ಕಾರ್ಯಕ್ರಮ ಮಾಡಿ ಸಂಭ್ರಮಿದರೆ ಸಾಲದು, ತುಳುವಿನ ಬಗ್ಗೆ ಅಧ್ಯಯನ ನಡೆಯಬೇಕು ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಶ್ರೀಧರ್ಮಸ್ಥಳ ಮಂಜುನಾಥೇಶ್ವರ ತುಳು ಪೀಠದ ಸಂಯೋಜಕ ಡಾ.ಧನಂಜಯ ಕುಂಬ್ಳೆ ಹೇಳಿದ್

27 Mar 2026 10:06 pm
ಮಧ್ಯಪ್ರಾಚ್ಯ ಸಂಘರ್ಷ| ಭಾರತದಲ್ಲಿ ಉದ್ಭವಿಸಿರುವ ಸವಾಲುಗಳನ್ನು ನಿಭಾಯಿಸಲು ರಾಜನಾಥ್ ಸಿಂಗ್ ನೇತೃತ್ವದಲ್ಲಿ ಸಮಿತಿ ರಚನೆ

ಹೊಸದಿಲ್ಲಿ,ಮಾ.27: ಮಧ್ಯಪ್ರಾಚ್ಯ ಸಂಘರ್ಷದ ಹಿನ್ನೆಲೆಯಲ್ಲಿ ಉದ್ಭವಿಸಿರುವ ಸವಾಲುಗಳನ್ನು ನಿಭಾಯಿಸಲು ಕೇಂದ್ರ ಸರಕಾರವು ಶುಕ್ರವಾರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅಧ್ಯಕ್ಷತೆಯಲ್ಲಿ ಅಂತರ್ ಸಚಿವಾಲಯ ಸಮಿತಿ (ಐಎಂಜಿ)ಯನ್ನು ರ

27 Mar 2026 10:05 pm
ಕೇರಳದಲ್ಲೂ ಕರ್ನಾಟಕ ಮಾದರಿ ಗ್ಯಾರಂಟಿ ಜಾರಿ : ಝಮೀರ್ ಅಹ್ಮದ್ ಖಾನ್

ಕ್ಯಾಲಿಕಟ್ : ಕೇರಳದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಕರ್ನಾಟಕ ಮಾದರಿ ಗ್ಯಾರಂಟಿ ಯೋಜನೆ ಅನುಷ್ಠಾನಗೊಳಿಸಲಿದೆ ಎಂದು ಸಚಿವ ಝಮೀರ್ ಅಹ್ಮದ್ ಖಾನ್ ತಿಳಿಸಿದ್ದಾರೆ. ಕೇರಳ ಚುನಾವಣೆ ಪ್ರಚಾರದಲ್ಲಿರುವ ಅವರು, ಶುಕ್ರವಾರ ಕ್

27 Mar 2026 10:02 pm
ಹೈದರಾಬಾದ್ ವಿರುದ್ಧ ಪಂದ್ಯಕ್ಕೆ ಜೋಶ್ ಹೇಝಲ್‌ವುಡ್ ಅಲಭ್ಯ: ಆರ್‌ಸಿಬಿ ಕೋಚ್

 ಜೋಶ್ ಹೇಝಲ್‌ವುಡ್  | Photo Credit : AP , PTI  ಬೆಂಗಳೂರು, ಮಾ.27: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಶನಿವಾರ 2026ರ ಆವೃತ್ತಿಯ ಐಪಿಎಲ್ ಟೂರ್ನಿಯ ಮೊದಲ ಪಂದ್ಯವನ್ನಾಡಲು ಸಜ್ಜಾಗುತ್ತಿದೆ. ಆರಂಭಿ

27 Mar 2026 10:02 pm
ಮಂಗಳೂರು: ಕ್ರೇನ್‌ನಿಂದ ಮಣ್ಣು ತುಂಬಿದ್ದ ಬಕೆಟ್ ಬಿದ್ದು ಕಾರ್ಮಿಕ ಮೃತ್ಯು

ಉಳ್ಳಾಲ: ಹೊಸ ಬಾವಿ ಕೊರೆಯುವ ಕಾಮಗಾರಿ ನಡೆಸುತ್ತಿದ್ದ ವೇಳೆ ಕ್ರೇನ್ ನಿಂದ ಮಣ್ಣು ತುಂಬಿದ್ದ ಕಬ್ಬಿಣದ ಬಕೆಟ್ ಕಾರ್ಮಿಕನ ತಲೆಗೆ ಬಿದ್ದ ಪರಿಣಾಮ ಅವರು ದಾರುಣವಾಗಿ ಮೃತಪಟ್ಟ ಘಟನೆ ಶುಕ್ರವಾರ ಸಂಜೆ ಕುತ್ತಾರು ಪದವಿನ ಸಲಾತ್ ನ

27 Mar 2026 10:01 pm
ಇಂಧನ ಆಮದು ಮೇಲಿನ ಹೆಚ್ಚುತ್ತಿರುವ ಅವಲಂಬನೆ: ಮೋದಿ ಸರಕಾರವನ್ನು ತರಾಟೆಗೆ ತೆಗೆದುಕೊಂಡ ಕಾಂಗ್ರೆಸ್

ಹೊಸದಿಲ್ಲಿ, ಮಾ. 27: ಕಚ್ಚಾ ತೈಲ, ಎಲ್‌ಪಿಜಿ ಮತ್ತು ನೈಸರ್ಗಿಕ ಅನಿಲದ ಆಮದಿನ ಮೇಲೆ ಭಾರತ ಹೆಚ್ಚೆಚ್ಚು ಅವಲಂಬಿಸುತ್ತಿರುವುದಕ್ಕಾಗಿ ಕಾಂಗ್ರೆಸ್ ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ಸರಕಾರದ ವಿರುದ್ಧ ಆಕ್ರೋಶವನ್ನು ವ್ಯಕ್ತಪ

27 Mar 2026 9:59 pm
ಭಾರತ ತಲುಪಿದ 42 ಸಾವಿರ ಮೆಟ್ರಿಕ್ ಟನ್ ಎಲ್‌ಪಿಜಿ ಹೊತ್ತ ಜಗವಸಂತ್ ಕಾರ್ಗೊ ಹಡಗು

ಅಹ್ಮದಾಬಾದ್,ಮಾ.27: ಮಧ್ಯಪ್ರಾಚ್ಯ ಸಂಘರ್ಷ ಹಾಗೂ ಹಾರ್ಮುಝ್ ಜಲಸಂಧಿಯ ಮುಚ್ಚುಗಡೆ ವಿದ್ಯಮಾನಗಳ ನಡುವೆ ಇನ್ನೊಂದು ಎಲ್‌ಪಿಜಿ ಕಾರ್ಗೊ ಹಡಗು ‘ಜಗವಸಂತ್’ ಶುಕ್ರವಾರ ಗುಜರಾತ್‌ನ ಕಾಂಡ್ಲಾ ಬಂದರಿನಲ್ಲಿ ಲಂಗರುಹಾಕಿದೆ. ಈ ಹಡಗು 42

27 Mar 2026 9:57 pm
ಇರಾನ್ ಶಾಲಾ ಮೇಲಿನ ದಾಳಿ ಘಟನೆಗೆ ನ್ಯಾಯ ಸಿಗಬೇಕಾಗಿದೆ: ವಿಶ್ವಸಂಸ್ಥೆ ಆಗ್ರಹ

ಮಿನಾಬ್ ಶಾಲಾ ಮೇಲಿನ ದಾಳಿ ಯುದ್ಧಾಪರಾಧ, ಉದ್ದೇಶಪೂರ್ವಕ ಕೃತ್ಯ: ಇರಾನ್

27 Mar 2026 9:53 pm
ಮಾ.28: ಉದ್ಯಮಿ ವೈಟ್‌ಸ್ಟೋನ್ ಶರೀಫ್‌ರಿಂದ ವಿದ್ಯಾರ್ಥಿ ವೇತನ ವಿತರಣೆ

ಮಂಗಳೂರು,ಮಾ.27: ವೈಟ್‌ಸ್ಟೋನ್ ಚಾರಿಟೇಬಲ್ ಟ್ರಸ್ಟ್, ಬೀ ಹ್ಯೂಮನ್ ಮತ್ತು ಪುತ್ತೂರು ಕಮ್ಯೂನಿಟಿ ಸೆಂಟರ್‌ನ ಸಹಯೋಗದಲ್ಲಿ ಉದ್ಯಮಿ ಬಿ.ಎಂ.ಶರೀಫ್ ಬೋಳಾರ ಅವರಿಂದ 272 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಣೆ ಕಾರ್ಯಕ್ರಮವ

27 Mar 2026 9:50 pm
ಮಧ್ಯರಾತ್ರಿ 1:42ರ ವರೆಗೆ ಅಧಿವೇಶನ ಕಲಾಪ; ಸಂಸದೀಯ ಇತಿಹಾಸದಲ್ಲೇ ಹೊಸ ದಾಖಲೆ: ಸ್ಪೀಕರ್ ಯು.ಟಿ.ಖಾದರ್

ಬೆಂಗಳೂರು : ಬಜೆಟ್ ಅಧಿವೇಶನವು ಮಾ.6 ರಿಂದ 26ರ ವರೆಗೆ ಒಟ್ಟು 13 ದಿನಗಳ ಅವಧಿಯಲ್ಲಿ ಸುಮಾರು 80 ಗಂಟೆ 12 ನಿಮಿಷಗಳ ಅವಧಿ ಕಾರ್ಯಕಲಾಪ ನಡೆಸಲಾಗಿದೆ. ಮಾ.24ರಂದು ಬೆಳಗ್ಗೆ 11.35ರಿಂದ ಆರಂಭವಾಗಿ ಮಧ್ಯರಾತ್ರಿಯನ್ನು ಮೀರಿ 1.42ರ ವರೆಗೆ ಸತತವಾಗ

27 Mar 2026 9:43 pm
ಯುಎಇಯಲ್ಲಿ ಮುಂದುವರಿದ ಭಾರೀ ಮಳೆಗೆ ರಸ್ತೆಗಳು ಜಲಾವೃತ; ಹಲವೆಡೆ ಕೃತಕ ನೆರೆ

ದುಬೈ: ಯುಎಇಯಾದ್ಯಂತ ಗುರುವಾರ ರಾತ್ರಿ ಗುಡುಗು ಸಹಿತ ಭಾರಿ ಮಳೆಯಾಗಿದ್ದು, ಇದರಿಂದ ಹಲವು ಕಡೆ ಕೃತಕ ನೆರೆಯಾಗಿದ್ದು, ಜನಜೀವನ ಅಸ್ತವ್ಯಸ್ತವಾಗಿತ್ತು. ಗುರುವಾರ ತಡ ರಾತ್ರಿ ಯುಎಇಯ ಅಬುಧಾಬಿ, ದುಬೈ, ಶಾರ್ಜಾ, ಅಜ್ಮಾನ್, ರಾಸ್ ಅಲ

27 Mar 2026 9:32 pm
ಡಿಜಿಟಲ್ ವ್ಯಸನದಿಂದ ವರ್ಷದಲ್ಲಿ 20 ಸಾವಿರ ಮಕ್ಕಳು ಆತ್ಮಹತ್ಯೆ: ರಾಜ್ಯಸಭೆಗೆ ತಿಳಿಸಿದ ಟಿಎಂಸಿ ಸಂಸದ ಡೆರೆಕ್‌ ಓಬ್ರಿಯಾನ್

ಹೊಸದಿಲ್ಲಿ, ಮಾ. 27: ತೃಣಮೂಲ ಕಾಂಗ್ರೆಸ್ ಸಂಸದ ಡೆರೆಕ್‌ ಓಬ್ರಿಯಾನ್ ಅವರು ಮಕ್ಕಳು ಹಾಗೂ ಯುವಕರಲ್ಲಿ ಹೆಚ್ಚುತ್ತಿರುವ ಡಿಜಿಟಲ್ ವ್ಯಸನದ ಕುರಿತ ರಾಜ್ಯಸಭೆಯಲ್ಲಿ ಶುಕ್ರವಾರ ಕಳವಳ ವ್ಯಕ್ತಪಡಿಸಿದ್ದಾರೆ. ಡಿಜಿಟಲ್ ವ್ಯಸನದ ಪರ

27 Mar 2026 9:24 pm
ಕಲ್ಲಿದ್ದಲು ಹಗರಣ| ಮಾಜಿ ಸಂಸದ ವಿಜಯ್ ದರ್ದಾ ಸಹಿತ ಮೂವರನ್ನು ಖುಲಾಸೆಗೊಳಿಸಿದ ದಿಲ್ಲಿ ನ್ಯಾಯಾಲಯ

ಹೊಸದಿಲ್ಲಿ, ಮಾ. 27: ಕಲ್ಲಿದ್ದಲು ಬ್ಲಾಕ್ ಹಂಚಿಕೆಗೆ ಸಂಬಂಧಿಸಿದ ಪ್ರಕರಣದಲ್ಲಿ ಮಾಜಿ ಸಂಸದ ವಿಜಯ್ ದರ್ದಾ, ಅವರ ಪುತ್ರ ದೇವೇಂದ್ರ ದರ್ದಾ ಹಾಗೂ ಮಾಜಿ ಕಲ್ಲಿದ್ದಲು ಕಾರ್ಯದರ್ಶಿ ಎಚ್.ಸಿ. ಗುಪ್ತಾ ಅವರನ್ನು ದಿಲ್ಲಿಯ ವಿಶೇಷ ನ್ಯ

27 Mar 2026 9:21 pm
ಪೆಟ್ರೋಲ್, ಡೀಸೆಲ್ ಮೇಲಿನ ಅಬಕಾರಿ ಸುಂಕ 10ರೂ. ಕಡಿತ| ತೈಲೋತ್ಪನ್ನಗಳಿಗೆ ರಫ್ತು ಸುಂಕ ಹೇರಿದ ಕೇಂದ್ರ ಸರಕಾರ

ಹೊಸದಿಲ್ಲಿ, ಮಾ. 27: ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಕೇಂದ್ರೀಯ ಅಬಕಾರಿ ಸುಂಕವನ್ನು ಲೀಟರ್‌ಗೆ 10 ರೂ. ಕಡಿತ ಮಾಡಿರುವುದಾಗಿ ಕೇಂದ್ರ ಸರಕಾರ ಶುಕ್ರವಾರ ಘೋಷಿಸಿದೆ. ಜೊತೆಗೆ, ಭಾರತದಿಂದ ತೈಲ ಹೊರಹೋಗದಂತೆ ಖಾತರಿಪಡಿಸುವುದಕ್ಕಾ

27 Mar 2026 9:11 pm
ಡಾಲರ್ ಎದುರು 94.28ಕ್ಕೆ ಕುಸಿದ ರೂಪಾಯಿ ಮೌಲ್ಯ

ಮುಂಬೈ, ಮಾ. 27: ಅಮೆರಿಕದ ಡಾಲರ್ ಎದುರು ಭಾರತೀಯ ರೂಪಾಯಿ ವೇಗವಾಗಿ ಕುಸಿಯುತ್ತಾ ಸಾಗುತ್ತಿದೆ. ಶುಕ್ರವಾರ ಹಿಂದಿನ ದಿನದ ಬೆಲೆಗಿಂತ 30 ಪೈಸೆ ಕುಸಿದು 94.28ರಲ್ಲಿ ನೆಲೆಗೊಂಡಿದೆ. ಯುದ್ಧವಿರಾಮದ ಬಗ್ಗೆ ಇರಾನ್‌ನೊಂದಿಗೆ ಅಮೆರಿಕ ನಡೆಸ

27 Mar 2026 9:08 pm
ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಪೂರೈಕೆ 70%ಕ್ಕೆ ಏರಿಕೆ ಮಾಡಿದ ಕೇಂದ್ರ ಸರಕಾರ

ಹೊಸದಿಲ್ಲಿ, ಮಾ. 27: ಕೇಂದ್ರ ಸರಕಾರ ಶುಕ್ರವಾರ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ವಿತರಣೆಯನ್ನು ಈಗಿನ 50 ಶೇಕಡದಿಂದ 70 ಶೇಕಡಕ್ಕೆ ಹೆಚ್ಚಿಸಿದೆ. ಪಶ್ಚಿಮ ಏಶ್ಯ ಸಂಘರ್ಷದ ಹಿನ್ನೆಲೆಯಲ್ಲಿ ಎಲ್‌ಪಿಜಿ ಕೊರತೆಯಿಂದ ಕಂಗೆಟ್ಟಿರುವ

27 Mar 2026 9:04 pm
ಎಡರಂಗದ ಭದ್ರಕೋಟೆಯಲ್ಲಿ ಯುಡಿಎಫ್ ಗೆದ್ದರೆ ಗಲ್ಫ್‌ ಗೆ ಉಚಿತ ಪ್ರವಾಸ: ಕಾರ್ಯಕರ್ತರಿಗೆ ನಾಯಕನ ಭರವಸೆ

ತಿರುವನಂತಪುರಂ: ಕೇರಳದ ಮಲಪ್ಪುರಂ ಜಿಲ್ಲೆಯ ತವಣೂರು ವಿಧಾನಸಭಾ ಕ್ಷೇತ್ರದಲ್ಲಿ ಯುಡಿಎಫ್ ಅಭ್ಯರ್ಥಿ ದೊಡ್ಡ ಅಂತರದಲ್ಲಿ ಗೆಲುವು ಸಾಧಿಸಿದರೆ ಪಕ್ಷದ ಕಾರ್ಯಕರ್ತರಿಗೆ ಉಚಿತ ಗಲ್ಫ್ ಪ್ರವಾಸ ಆಯೋಜಿಸಲಾಗುವುದು ಎಂದು ಐಯುಎಂಎ

27 Mar 2026 9:02 pm
ಐಪಿಎಲ್ ಪಂದ್ಯ ಹಿನ್ನೆಲೆ: ಬಿಎಂಟಿಸಿ, ಮೆಟ್ರೋ ಬಳಸಲು ಸಂಚಾರ ಪೊಲೀಸರ ಮನವಿ

ಬೆಂಗಳೂರು : ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶನಿವಾರ(ಮಾ.28) ಐಪಿಎಲ್ ಕ್ರಿಕೆಟ್ ಪಂದ್ಯ ಹಿನ್ನೆಲೆ ಪ್ರೇಕ್ಷಕರು ಸಾಧ್ಯವಾದಷ್ಟು ಸಾರ್ವಜನಿಕ ಸಾರಿಗೆ ಬಿಎಂಟಿಸಿ ಬಸ್ ಹಾಗೂ ಮೆಟ್ರೋ ಸೇವೆಯನ್ನು ಬಳಸುವಂತೆ ಬೆಂಗಳೂರು ಸಂ

27 Mar 2026 9:01 pm
ದಾಳಿಯ ಗುರಿಯನ್ನು ಗುರುತಿಸಲು ಇರಾನ್‌ ಗೆ ರಶ್ಯ ಸಹಾಯ: ಜರ್ಮನಿ ಆರೋಪ

ಪ್ಯಾರಿಸ್: ದಾಳಿಯ ಗುರಿಗಳನ್ನು ಗುರುತಿಸಲು ಇರಾನ್‌ ಗೆ ರಶ್ಯ ಸಹಾಯ ಮಾಡುತ್ತಿದೆ ಎಂದು ಜರ್ಮನಿಯ ವಿದೇಶಾಂಗ ಸಚಿವ ಜೊಹಾನ್ ವಾಡ್ ಫಾಲ್ ಶುಕ್ರವಾರ ಆರೋಪಿಸಿದ್ದಾರೆ. ಇರಾನ್ ಯುದ್ಧವನ್ನು ಬಳಸಿಕೊಂಡು, ಉಕ್ರೇನ್ ಮೇಲೆ ನಡೆಸುತ್

27 Mar 2026 9:00 pm
ಉಪಚುನಾವಣೆ : ಕಾಂಗ್ರೆಸ್ ಸ್ಟಾರ್ ಪ್ರಚಾರ ಪಟ್ಟಿ ಪ್ರಕಟ

ಬೆಂಗಳೂರು : ಶಾಮನೂರು ಶಿವಶಂಕರಪ್ಪ ಹಾಗೂ ಎಚ್.ವೈ.ಮೇಟಿ ಅವರ ನಿಧನದಿಂದ ತೆರವಾಗಿರುವ ದಾವಣಗೆರೆ ದಕ್ಷಿಣ ಹಾಗೂ ಬಾಗಲಕೋಟೆ ಕ್ಷೇತ್ರಗಳಿಗೆ ಎಪ್ರಿಲ್ 9ರಂದು ನಡೆಯಲಿರುವ ಉಪಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸ್ಟಾರ್ ಪ್ರಚ

27 Mar 2026 8:58 pm
ಭಾರತದ ವಿದೇಶಿ ವಿನಿಮಯ ಮೀಸಲು 698.346 ಶತಕೋಟಿ ಡಾಲರ್ ನಿಂದ 11.41 ಶತಕೋಟಿ ಡಾಲರ್ ಗೆ ಕುಸಿತ: RBI ದತ್ತಾಂಶ

ಮುಂಬೈ: ಚಿನ್ನದ ಮೀಸಲು ನಿಧಿ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿರುವ ಹಿನ್ನೆಲೆಯಲ್ಲಿ, ಭಾರತದ ವಿದೇಶಿ ವಿನಿಮಯ ಮೀಸಲು ಮಾರ್ಚ್ 20ಕ್ಕೆ ಅಂತ್ಯಗೊಂಡ ವಾರದಲ್ಲಿ 698.436 ಶತಕೋಟಿ ಡಾಲರ್‌ ನಿಂದ 11.413 ಶತಕೋಟಿ ಡಾಲರ್‌ ಗೆ ಕುಸಿದಿದೆ ಎಂದು

27 Mar 2026 8:57 pm
ಕಲುಷಿತ ಆಹಾರ ಸೇವನೆಯಿಂದ ಪ್ರತಿವರ್ಷ 1.20 ಲಕ್ಷ ಮಂದಿ ಸಾವು: ಡಾ. ಶರತ್ ಕೆ. ರಾವ್

ಮಣಿಪಾಲ, ಮಾ.27: ದೇಶದಲ್ಲಿ ಕಲುಷಿತ ಆಹಾರ ಸೇವನೆಯಿಂದ ಪ್ರತಿ ವರ್ಷ ಸರಾಸರಿ 1,20,000 ಮಂದಿ ಸಾವನ್ನಪ್ಪುತ್ತಿದ್ದು, ಆ ಕಾರಣದಿಂದ ಆಹಾರ ಸುರಕ್ಷತಾ ಕ್ರಮಗಳ ಬಗ್ಗೆ ಹೆಚ್ಚಿನ ಜಾಗ್ರತೆ ಹಾಗೂ ಅಗತ್ಯ ಕ್ರಮ ಗಳನ್ನು ಕೈಗೊಳ್ಳಬೇಕಾಗಿದೆ ಎ

27 Mar 2026 8:53 pm
ರೈಲ್ವೆ ಲೆವೆಲ್ ಕ್ರಾಸಿಂಗ್‌ನ ಸುರಕ್ಷತೆ ಹೆಚ್ಚಿಸಲು ವಿಚಾರಗೋಷ್ಠಿ

ಉಡುಪಿ: ರೈಲ್ವೆ ಲೆವೆಲ್ ಕ್ರಾಸಿಂಗ್ ಗೇಟ್‌ಗಳ ಸುರಕ್ಷತೆಯನ್ನು ಹೆಚ್ಚಿಸುವ ಮೂಲಕ ರೈಲು ಪ್ರಯಾಣವನ್ನು ಇನ್ನಷ್ಟು ಆಹ್ಲಾದಕರಗೊಳಿಸುವ ನಿಟ್ಟಿಗೆ ಉನ್ನತ ಮಟ್ಟದ ವಿಚಾರಗೋಷ್ಠಿಯೊಂದನ್ನು ಕೊಂಕಣ ರೈಲ್ವೆಯ ವತಿ ಯಿಂದ ಬೇಲಾಪು

27 Mar 2026 8:52 pm
Ballari | ಗೋಶಾಲೆಗೆ ಒಂದು ಟ್ರ್ಯಾಕ್ಟರ್ ಕಲ್ಲಂಗಡಿ ದೇಣಿಗೆಯಾಗಿ ನೀಡಿದ ರೈತ

ಬಳ್ಳಾರಿ / ಕಂಪ್ಲಿ : ತಾಲೂಕಿನ ದೇವಸಮುದ್ರ ಕ್ರಾಸ್ ಸಮೀಪದಲ್ಲಿರುವ ಶ್ರೀ ಕಲ್ಯಾಣ ಚೌಕಿಮಠದ ಕಾಮಧೇನು ಗೋಶಾಲೆಯ ಗೋವುಗಳಿಗೆ ಕೊಟ್ಟಾಲ್ ಗ್ರಾಮದ ಪ್ರಗತಿಪರ ರೈತ ಮಾದಿನೇನಿ ನಾಗರಾಜ ಅವರು ಸುಮಾರು ಒಂದು ಟ್ರ್ಯಾಕ್ಟರ್ ನಷ್ಟು ಕ

27 Mar 2026 8:50 pm
ಮಂಗಳೂರು ಜಂಕ್ಷನ್ - ಸೂರತ್ ರೈಲು ಸಂಚಾರದ ಅವಧಿ ವಿಸ್ತರಣೆ

ಉಡುಪಿ: ಸೂರತ್ ಹಾಗೂ ಮಂಗಳೂರು ಜಂಕ್ಷನ್ ನಡುವೆ ವಾರಕ್ಕೆ ಎರಡು ಬಾರಿ ಸಂಚರಿಸುವ ಎಕ್ಸ್‌ಪ್ರೆಸ್ ವಿಶೇಷ ರೈಲು ಹಾಗೂ ಅಹಮದಾಬಾದ್ ಮತ್ತು ಮಂಗಳೂರು ಜಂಕ್ಷನ್ ನಡುವೆ ಸಂಚರಿಸುವ ಸಾಪ್ತಾಹಿಕ ರೈಲಿನ ಸಂಚಾರ ಅವಧಿಯನ್ನು ಮೇ ತಿಂಗಳ

27 Mar 2026 8:50 pm
ಇಸ್ರೇಲ್-ಅಮೆರಿಕದ ಮಿತ್ರರಿಗೆ ಹಾರ್ಮುಝ್‌ ಜಲಸಂಧಿಯನ್ನು ಮುಚ್ಚಲಾಗಿದೆ: IRGC ಘೋಷಣೆ

ಟೆಹ್ರಾನ್, ಮಾ.27: ಇಸ್ರೇಲ್ ಮತ್ತು ಅಮೆರಿಕದ ಮಿತ್ರರಾಷ್ಟ್ರಗಳಿಗೆ ಹಾರ್ಮುಝ್‌ ಜಲಸಂಧಿಯನ್ನು ಮುಚ್ಚಲಾಗಿದೆ ಮತ್ತು ಇದರ ಮೂಲಕ ಹಾದುಹೋಗಲು ಪ್ರಯತ್ನಿಸುವ ಯಾವುದೇ ಹಡಗುಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಇರ

27 Mar 2026 8:48 pm
ಕಲಬುರಗಿ | ಜಿಲ್ಲಾ ಬಾಸ್ಕೆಟ್‌ಬಾಲ್ ತಂಡಕ್ಕೆ ಕ್ರೀಡಾ ಉಡುಪುಗಳ ವಿತರಣೆ

ಕಲಬುರಗಿ: ಕಲಬುರಗಿ ಜಿಲ್ಲಾ ಬಾಸ್ಕೆಟ್‌ಬಾಲ್ ಅಸೋಸಿಯೇಷನ್ ವತಿಯಿಂದ 18 ವರ್ಷದೊಳಗಿನ ಬಾಲಕರ ತಂಡಕ್ಕೆ ಕ್ರೀಡಾ ಉಡುಪುಗಳನ್ನು ದೇಣಿಗೆ ರೂಪದಲ್ಲಿ ವಿತರಿಸಲಾಯಿತು. ಅರುಜೀವ ಆಯುರ್ವೇದ ಸೆಂಟರ್‌ನ ನಿರ್ದೇಶಕರಾದ ಸಿದ್ದು ಪಾಟೀ

27 Mar 2026 8:43 pm
ಏಶ್ಯ ಕಪ್ ವರ್ಲ್ಡ್ ರ‍್ಯಾಂಕಿಂಗ್‌ ಆರ್ಚರಿ ಟೂರ್ನಮೆಂಟ್| 10 ಪದಕಗಳನ್ನು ಜಯಿಸಿ ಪ್ರಾಬಲ್ಯ ಮೆರೆದ ಭಾರತದ ಬಿಲ್ಲುಗಾರರು

ಸಾಂದರ್ಭಿಕ ಚಿತ್ರ ಹೊಸದಿಲ್ಲಿ, ಮಾ.27: ಏಶ್ಯ ಕಪ್-ವರ್ಲ್ಡ್ ರ್ಯಾಂಕಿಂಗ್ ಆರ್ಚರಿ ಪಂದ್ಯಾವಳಿ ಸ್ಟೇಜ್-1ರಲ್ಲಿ ಭಾರತೀಯ ಕಾಂಪೌಂಡ್ ಆರ್ಚರ್‌ಗಳು ಸಂಪೂರ್ಣ ಪ್ರಾಬಲ್ಯ ಸಾಧಿಸಿದರು. ಮಿಕ್ಸೆಡ್ ಟೀಮ್‌ನಲ್ಲಿ ಚಿನ್ನ ಹಾಗೂ ಮಹಿಳೆಯರ

27 Mar 2026 8:43 pm
ಕಲುಷಿತಗೊಂಡ ಫಲ್ಗುಣಿ ನದಿ| ನಾಗರಿಕರ ಮಾಲಿನ್ಯ ನಿಯಂತ್ರಣ ಮಂಡಳಿ ಕಚೇರಿ ಚಲೋ, ಪ್ರತಿಭಟನೆ

ಮಂಗಳೂರು: ಜೀವನದಿ ಫಲ್ಗುಣಿಗೆ ಮಾಲಿನ್ಯ ಹರಿಸುತ್ತಿರುವ ಕಂಪೆನಿಗಳ ವಿರುದ್ಧ ಕಠಿಣ ಕ್ರಮ ವಹಿಸಬೇಕು ಮತ್ತು ನದಿಯಲ್ಲಿ ಮಾಲಿನ್ಯ ತಡೆಯಲು ನದಿದಂಡೆಯ ಗ್ರಾಮಸ್ಥರನ್ನು ಮಾರಕ ರೋಗಗಳು ಮತ್ತು ಮಾಲಿನ್ಯಗಳಿಂದ ರಕ್ಷಿಸಬೇಕೆಂದು

27 Mar 2026 8:41 pm
ನಾಳೆಯಿಂದ IPL ಹಬ್ಬ: ಆರ್‌ಸಿಬಿ-ಎಸ್‌ಆರ್‌ಎಚ್ ನಡುವೆ ಮೊದಲ ಪಂದ್ಯ

Photo Credit : RCB-SRH logo ಹೊಸದಿಲ್ಲಿ, ಮಾ.27: ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಶನಿವಾರ ತನ್ನ ತವರು ಮೈದಾನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಎದುರಿಸುವ ಮೂಲಕ 2026ರ ಆವೃತ್ತಿಯ ಐಪಿಎ

27 Mar 2026 8:37 pm
ಕೇರಳ ವಿಧಾನಸಭಾ ಚುನಾವಣೆ| ಎಐಸಿಸಿ ವೀಕ್ಷಕರಾಗಿ ಐವನ್ ಡಿಸೋಜ ನೇಮಕ

ಮಂಗಳೂರು, ಮಾ.27: ಕೇರಳ ವಿಧಾನಸಭಾ ಚುನಾವಣೆಗೆ ಎಐಸಿಸಿ ವೀಕ್ಷಕರಾಗಿ ವಿಧಾನ ಪರಿಷತ್ ಶಾಸಕ ಐವನ್ ಡಿಸೋಜ ಅವರನ್ನು ನೇಮಿಸಲಾಗಿದೆ. ಕೇರಳದ ಏರ್ನಾಕುಲಂ ಮತ್ತು ಕೊಚ್ಚಿಯಲ್ಲಿ ನಡೆಯುವ ಚುನಾವಣೆಗೆ ವೀಕ್ಷಕರಾಗಿ ಐವನ್ ಡಿಸೋಜ ಎ.7ರವರ

27 Mar 2026 8:35 pm
27 Mar 2026 8:33 pm
ಪ್ರತಿ ತಾಲೂಕಿನಲ್ಲಿ ಬೀದಿನಾಯಿಗಳ ಆಶ್ರಯ ಕೇಂದ್ರ: ದ.ಕ. ಡಿಸಿ ದರ್ಶನ್

ಮಂಗಳೂರು: ಬೀದಿ ನಾಯಿಗಳಿಂದ ತೊಂದರೆಯಾಗುತ್ತಿರುವ ಬಗ್ಗೆ ದೂರುಗಳು ಬರುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಬೀದಿನಾಯಿಗಳ ಆಶ್ರಯ ತಾಣವನ್ನು ನಿರ್ಮಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ದರ್ಶನ್ ಎಚ್.

27 Mar 2026 8:32 pm
ಕಲಬುರಗಿ | ಮಹಿಳೆಯ ಹತ್ಯೆ ಪ್ರಕರಣ : ಜನವಾದಿ ಮಹಿಳಾ ಸಂಘಟನೆಯಿಂದ ಆಕ್ರೋಶ

ಕಲಬುರಗಿ: ಅಫಜಲಪುರ ತಾಲೂಕಿನ ಬಳೂರಗಿ ಸಮೀಪ ನಡೆದ ಪತ್ನಿ ಹತ್ಯೆ ಪ್ರಕರಣವನ್ನು ಖಂಡಿಸಿ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ಜಿಲ್ಲಾ ಸಮಿತಿ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಮಹಾರಾಷ್ಟ್ರ ಮೂಲದ ಶೈಲಜಾ (25) ಅವರನ್ನು ಆಕೆಯ ಗಂಡ

27 Mar 2026 8:27 pm
ಬಾಲಕಾರ್ಮಿಕರ ನಿರ್ಮೂಲನೆಗೆ ಟಾಸ್ಕ್ ಫೋರ್ಸ್ ಸಭೆ : ಕೊಪ್ಪಳದಲ್ಲಿ ದಾಳಿ, ಕಿಶೋರ ಕಾರ್ಮಿಕರ ರಕ್ಷಣೆ

ಕೊಪ್ಪಳ : ಬಾಲಕಾರ್ಮಿಕ ಪದ್ಧತಿಯನ್ನು ನಿರ್ಮೂಲನೆಗೊಳಿಸುವ ಉದ್ದೇಶದಿಂದ ತಾಲೂಕು ಮಟ್ಟದ ಟಾಸ್ಕ್ ಫೋರ್ಸ್ ಸಮಿತಿ ಸಭೆ ಹಾಗೂ ದಾಳಿ/ತಪಾಸಣೆ ಕಾರ್ಯಾಚರಣೆಗಳನ್ನು ಗುರುವಾರ ಕೊಪ್ಪಳ ತಾಲೂಕಿನಲ್ಲಿ ಯಶಸ್ವಿಯಾಗಿ ನಡೆಸಲಾಯಿತು. ರ

27 Mar 2026 8:21 pm
Kalaburagi | ರಂಗಭೂಮಿ ಸಮಾಜ ರೂಪಿಸುವ ಶಕ್ತಿಶಾಲಿ ಮಾಧ್ಯಮ : ಪ್ರೊ.ಬಸವರಾಜ ಡೋಣೂರ

ಕಲಬುರಗಿ : ರಂಗಭೂಮಿ ಕೇವಲ ಮನರಂಜನೆಯ ಸಾಧನವಲ್ಲ, ಅದು ಮನುಷ್ಯನಿಗೆ ಸಭ್ಯತೆ, ನಾಗರಿಕತೆ ಮತ್ತು ಸಂಸ್ಕಾರವನ್ನು ಕಲಿಸುವ ಶಕ್ತಿಯುಳ್ಳ ಅದ್ಭುತ ಮಾಧ್ಯಮವಾಗಿದೆ ಎಂದು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಆಂಗ್ಲ ವಿಭಾಗದ ಮು

27 Mar 2026 8:18 pm
Kalaburagi | ವಿಟಿಯು ʼಯುಕ್ತಿ-2026ʼ ಉತ್ಸವಕ್ಕೆ ಚಾಲನೆ

ಕಲಬುರಗಿ : ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ (ವಿಟಿಯು) ಕಲಬುರಗಿ ಸ್ನಾತಕೋತ್ತರ ಕೇಂದ್ರ ಹಾಗೂ ಪ್ರಾದೇಶಿಕ ಕಚೇರಿಯಲ್ಲಿ ಪ್ರಾದೇಶಿಕ ಮಟ್ಟದ ತಾಂತ್ರಿಕ, ನಿರ್ವಹಣಾ ಮತ್ತು ಸಾಂಸ್ಕೃತಿಕ ಉತ್ಸವ “ಯುಕ್ತಿ-2026”ಕ್ಕೆ

27 Mar 2026 8:15 pm
Koppal | ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ತ್ವರಿತ ಕಾರ್ಯಾಚರಣೆ: ಬಾಲ್ಯವಿವಾಹದಿಂದ ಐವರು ಬಾಲಕಿಯರ ರಕ್ಷಣೆ

ಕೊಪ್ಪಳ : ಜಿಲ್ಲಾ ಮಕ್ಕಳ ರಕ್ಷಣಾ ಘಟಕದಡಿ ಕಾರ್ಯನಿರ್ವಹಿಸುವ ಉಚಿತ ಮಕ್ಕಳ ಸಹಾಯವಾಣಿ 1098ಕ್ಕೆ ಬಂದ ಕರೆ ಆಧರಿಸಿ ತಕ್ಷಣ ಕಾರ್ಯಾಚರಣೆ ಕೈಗೊಂಡ ಅಧಿಕಾರಿಗಳು ಬಾಲ್ಯವಿವಾಹಕ್ಕೆ ಒಳಗಾಗಬೇಕಿದ್ದ ಐವರು ಬಾಲಕಿಯರನ್ನು ರಕ್ಷಿಸಿದ

27 Mar 2026 8:09 pm
ಡಾ.ಅಮ್ಮುಂಜೆ ಅರವಿಂದ ನಾಯಕ್‌ಗೆ ವಿಶ್ವ ರಂಗಭೂಮಿ ಸನ್ಮಾನ

ಉಡುಪಿ, ಮಾ.27: ರಂಗಭೂಮಿ ಉಡುಪಿ ವತಿಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಉಡುಪಿ-ಬೆಂಗಳೂರು ಹಾಗೂ ಎಂ.ಜಿ.ಎಂ. ಕಾಲೇಜು, ಉಡುಪಿ ಇವುಗಳ ಸಹಕಾರದೊಂದಿಗೆ ವಿಶ್ವ ರಂಗಭೂಮಿ ದಿನಾಚರಣೆ ಕಾರ್ಯಕ್ರಮವನ್ನು ಶುಕ್ರವಾರ ಎಂಜಿಎಂ ಕಾಲೇಜಿನ

27 Mar 2026 8:02 pm
‘ಸಾಮಾಜಿಕ ಪ್ರತಿರೊಧದ ಭಾಗವಾಗಬೇಕಿದ್ದ ಬೀದಿ ನಾಟಕಗಳು ಸರಕಾರಿ ಅನುದಾನದಲ್ಲಿ ಪ್ರದರ್ಶನ’

ಕುಂದಾಪುರ: ಸಾಮಾಜಿಕ ವ್ಯವಸ್ಥೆ ವಿರುದ್ಧ ಬಂಡೆದ್ದು ಮಾಡುವ ಬೀದಿ ನಾಟಕಗಳು ಅಂದಿನ ಕಾಲಘಟ್ಟಕ್ಕೆ ಹೋಲಿಸಿದರೆ ಬಹಳಷ್ಟು ಭಿನ್ನವಾಗಿದೆ. ಸಾಮಾಜಿಕ ಪ್ರತಿರೊಧದ ಭಾಗವಾಗಬೇಕಿದ್ದ ಬೀದಿ ನಾಟಕಗಳು ಇಂದು ಸರಕಾರ ವ್ಯವಸ್ಥೆ ನೀಡುವ

27 Mar 2026 7:59 pm
Raichur | ಈಜಲು ತೆರಳಿದ ಒಂದೇ ಕುಟುಂಬದ ನಾಲ್ವರು ನದಿಯಲ್ಲಿ ಮುಳುಗಿ ಮೃತ್ಯು

ಮಾನ್ವಿ : ಆಂಧ್ರಪ್ರದೇಶದ ಕೋಸಗಿ ಮಂಡಲ ವ್ಯಾಪ್ತಿಯ ಕಂದಕೂರ ಗ್ರಾಮದ ಬಳಿ ಈಜಲು ಹೋಗಿದ್ದ ಒಂದೇ ಕುಟುಂಬದ ನಾಲ್ವರು ನದಿಯಲ್ಲಿ ಮುಳುಗಿ ಮೃತಪಟ್ಟ ದಾರುಣ ಘಟನೆ ನಡೆದಿದೆ. ಮೃತರನ್ನು ಮಾನ್ವಿ ತಾಲೂಕಿನ ಕುರ್ಡಿ ಗ್ರಾಮದವರಾದ ಉಮಾ

27 Mar 2026 7:56 pm
ಕಲಬುರಗಿ | ಸರಕಾರಿ ಮಹಾವಿದ್ಯಾಲಯದಲ್ಲಿ ವಿಶ್ವ ಮಹಿಳಾ ದಿನಾಚರಣೆ

ಕಲಬುರಗಿ: ನಗರದ ಸರ್ಕಾರಿ ಮಹಾವಿದ್ಯಾಲಯ (ಸ್ವಾಯತ್ತ)ದಲ್ಲಿ ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಡಾ.ಬಿ.ಆರ್.ಅಂಬೇಡ್ಕರ್ ಸಭಾಂಗಣದಲ್ಲಿ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಕಾರ್ಯಕ್ರಮವನ್ನು ಪೋಲೀಸ್ ಸಬ್ ಇನ್‌ಸ್ಪೆಕ್

27 Mar 2026 7:52 pm
ಬೆಂಗಳೂರು ಕೇಂದ್ರ ನಗರ ಪಾಲಿಕೆ: 3,427 ಕೋಟಿ ರೂ. ಗಾತ್ರದ ಬಜೆಟ್ ಮಂಡನೆ

ಬೆಂಗಳೂರು : ಗ್ರೇಟರ್ ಬೆಂಗಳೂರು ಪ್ರಾಧಿಕಾರ ರಚನೆಯಾದ ನಂತರ ಬೆಂಗಳೂರು ಕೇಂದ್ರ ನಗರ ಪಾಲಿಕೆಯ ಮೊದಲ ಬಜೆಟ್‍ನ್ನು ಹಣಕಾಸು ಉಪನಿಯಂತ್ರಕಿ ವಿಜಯಲಕ್ಷ್ಮಿ ಕೆ.ಟಿ ಅವರು ಮಂಡಿಸಿದ್ದು, ಒಟ್ಟು 3,427 ರೂ.ಬಜೆಟ್ ಗಾತ್ರವಾಗಿದೆ. ಎಲ್ಲ ಮ

27 Mar 2026 7:51 pm
ಕಮಲಾಪುರ | ದಲಿತ ಸಂಘರ್ಷ ಸಮಿತಿಯ ನೂತನ ಪದಾಧಿಕಾರಿಗಳ ಆಯ್ಕೆ

ಕಲಬುರಗಿ: ಕರ್ನಾಟಕ ದಲಿತ ಸಂಘರ್ಷ ಸಮಿತಿ (ಡಾ. ಎನ್. ಮೂರ್ತಿ ಸ್ಥಾಪಿತ) ರಾಜ್ಯಾಧ್ಯಕ್ಷರು ಹಾಗೂ ವಿಭಾಗೀಯ ಅಧ್ಯಕ್ಷರ ಆದೇಶದ ಮೇರೆಗೆ, ನಗರದ ಜಗತ್ ಸರ್ಕಲ್‌ನ ಡಾ.ಬಾಬಾ ಸಾಹೇಬ ಅಂಬೇಡ್ಕರ್ ಅವರ ಪ್ರತಿಮೆ ಆವರಣದಲ್ಲಿ ಜಿಲ್ಲಾ ಅಧ್ಯ

27 Mar 2026 7:49 pm
ಸೇಡಂ | ಕರವೇ ಅಧ್ಯಕ್ಷರಾಗಿ ಬೀರಪ್ಪ ಪೂಜಾರಿ, ಉಪಾಧ್ಯಕ್ಷರಾಗಿ ಮಲ್ಲಿಕಾರ್ಜುನ ನೇಮಕ

ಸೇಡಂ: ತಾಲೂಕಿನ ವ್ಯಾಪ್ತಿಯ ಕೋಡ್ಲಾ ಗ್ರಾಮದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಕೋಡ್ಲಾ ಗ್ರಾಮ ಘಟಕದ ಅಧ್ಯಕ್ಷರನ್ನಾಗಿ ಬೀರಪ್ಪ ಪೂಜಾರಿ ಮತ್ತು ಉಪಾಧ್ಯಕ್ಷರನ್ನಾಗಿ ಮಲ್ಲಿಕಾರ್ಜುನ ದೇವಂಟಗಿ ಅವರನ್ನು ನೇಮಕ ಮಾಡಲಾಯಿತು. ಸಂಘ

27 Mar 2026 7:48 pm
ಚಿತ್ತಾಪುರದಲ್ಲಿ ಅತೀ ಶೀಘ್ರದಲ್ಲಿ ಬಸವ ನಿರ್ಮಾಣಕ್ಕೆ ಅಡಿಗಲ್ಲು : ನಾಗರೆಡ್ಡಿ ಪಾಟೀಲ್

ಚಿತ್ತಾಪುರ : ತಾಲೂಕಿನ ಬಸವ ಅಭಿಮಾನಿಗಳ ಬಹುದಿನಗಳ ಬೇಡಿಕೆಯಾಗಿದ್ದ ಬಸವ ಭವನ ನಿರ್ಮಾಣಕ್ಕೆ ಶೀಘ್ರದಲ್ಲೇ ಅಡಿಗಲ್ಲು ನೆರವೇರಿಸಲಾಗುವುದು ಎಂದು ಬಸವೇಶ್ವರ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ನಾಗರೆಡ್ಡಿ ಪಾಟೀಲ ಕರದಾಳ ತಿಳಿಸ

27 Mar 2026 7:47 pm
ಶಹಾಬಾದ್‌ | ಜೆಡಿಎಸ್ ತಾಲೂಕಾಧ್ಯಕ್ಷರಾಗಿ ಅಬ್ದುಲ್‌ ಘನಿ ಸಾಬೀರ ನೇಮಕ

ಶಹಾಬಾದ್‌ : ಜಿಲ್ಲಾ ಜಾತ್ಯತೀತ ಜನತಾದಳ ಪಕ್ಷದ ಕಚೇರಿಯಲ್ಲಿ ಜಿಲ್ಲಾಧ್ಯಕ್ಷ ಬಾಲರಾಜ ಗುತ್ತೆದಾರ ನೇತೃತ್ವದಲ್ಲಿ ಶಹಾಬಾದ್‌ ತಾಲೂಕಿನ ಜೆ.ಡಿ.ಎಸ ಪಕ್ಷದ ಅಧ್ಯಕ್ಷರನ್ನಾಗಿ ಅಬ್ದುಲ್‌ ಘನಿ ಸಾಬೀರ ಅವರನ್ನು ಮರು ನೇಮಕ ಮಾಡಿ ಆದ

27 Mar 2026 7:44 pm
3,889 ಕೋಟಿ ರೂ.ಗಳ ಬೆಂಗಳೂರು ಪೂರ್ವ ನಗರ ಪಾಲಿಕೆ ಆಯವ್ಯಯ ಮಂಡನೆ

ಶೇ.62ರಷ್ಟು ಕಾಮಗಾರಿಗಳಿಗೆ, ಶೇ.7ರಷ್ಟು ಕಲ್ಯಾಣ ಕಾರ್ಯಕ್ರಮಗಳಿಗೆ ಅನುದಾನ ಹಂಚಿಕೆ

27 Mar 2026 7:36 pm
ದ.ಕ.ಜಿಲ್ಲಾ ಮಟ್ಟದ 28ನೇ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟನೆ

ಬಂಟ್ವಾಳ: ಬಿ.ಸಿ.ರೋಡಿನ ಸ್ಪರ್ಶಾ ಕಲಾ ಮಂದಿರದ ಪಂಜೆ ಮಂಗೇಶರಾಯ ಸಭಾಂಗಣ, ರಾಣಿ ಅಬ್ಬಕ್ಕ ವೇದಿಕೆಯಲ್ಲಿ ದ.ಕ.ಜಿಲ್ಲಾ ಮಟ್ಟದ 28 ನೇ ಕನ್ನಡ ಸಾಹಿತ್ಯ ಸಮ್ಮೇಳನ ಶುಕ್ರವಾರ ಉದ್ಘಾಟನೆಗೊಂಡಿತು. ಸಮ್ಮೇಳನಾಧ್ಯಕ್ಷ ಹಿರಿಯ ಸಾಹಿತಿ, ಪ

27 Mar 2026 7:36 pm
ದಾರ್ಶನಿಕರ ಜೀವನಾದರ್ಶಗಳು ಮನುಕುಲದ ಏಳಿಗೆಗೆ ದಾರಿದೀಪ: ಎಂ.ಎ.ಗಫೂರ್

ಉಡುಪಿ, ಮಾ.27: ತಿಗಳ ಸಮುದಾಯದ ಆರಾಧ್ಯದೈವರೆನಿಸಿದ ಶ್ರೀಅಗ್ನಿಬನ್ನಿರಾಯರಂತಹ ಮಹಾನ್ ದಾರ್ಶನಿ ಕರ ಜೀವನಾದರ್ಶಗಳು ಮನುಕುಲದ ಏಳಿಗೆಗೆ ದಾರಿದೀಪವಾಗಿದೆ ಎಂದು ಮಂಗಳೂರು ಕರಾವಳಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಎಂ.ಎ ಗಪೂರ್ ಹೇ

27 Mar 2026 7:32 pm
ಪಶ್ಚಿಮ ಬಂಗಾಳ| ಮತದಾರರ ಪಟ್ಟಿಯಿಂದ ಕಲ್ಕತ್ತಾ ಹೈಕೋರ್ಟ್‌ನ ಮಾಜಿ ನ್ಯಾಯಮೂರ್ತಿ ಶಾಹಿದುಲ್ಲಾ ಮುನ್ಶಿ ಹೆಸರೇ ಮಾಯ!

ಕೋಲ್ಕತಾ,ಮಾ.27: ಪಶ್ಚಿಮ ಬಂಗಾಳದಲ್ಲಿ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಸಂದರ್ಭದಲ್ಲಿ ಪರಿಶೀಲನೆ ಪ್ರಕ್ರಿಯೆಯ ಬಳಿಕ ಕಲ್ಕತ್ತಾ ಉಚ್ಚ ನ್ಯಾಯಾಲಯದ ಮಾಜಿ ನ್ಯಾಯಾಧೀಶ ಶಾಹಿದುಲ್ಲಾ ಮುನ್ಶಿ ಅವರ ಹೆಸರನ್

27 Mar 2026 7:31 pm
ರಸ್ತೆ ಕಾಂಕ್ರೀಟೀಕರಣ ಕಾಮಗಾರಿ: ವಾಹನ ಸಂಚಾರ ನಿರ್ಬಂಧ

ಉಡುಪಿ, ಮಾ.27:ಉಡುಪಿ ನಗರಸಭಾ ವ್ಯಾಪ್ತಿಯ ಮಣಿಪಾಲ ವಾರ್ಡಿನ ಇಂಡಸ್ಟ್ರಿಯಲ್ ಏರಿಯಾ ಕಲ್ಯಾಣಿ ಆರ್.ಎಂ.ಸಿಯಿಂದ ಕೆ.ಇ.ಬಿ ಕಚೇರಿವರೆಗಿನರಸ್ತೆ ಕಾಂಕ್ರೀಟೀಕರಣ ಕಾಮಗಾರಿಯನ್ನು ಪ್ರಾರಂಭಿಸಲಾಗಿದ್ದು, ಕಾಮಗಾರಿ ನಡೆಯುವ ಸಂದರ್ಭದ

27 Mar 2026 7:30 pm
27 Mar 2026 7:30 pm
ಮಾ.28‌, 29ರಂದು ಉಪ ನೋಂದಣಿ ಕಚೇರಿಗಳಲ್ಲಿ ಕರ್ತವ್ಯ ನಿರ್ವಹಣೆ

ಉಡುಪಿ, ಮಾ.27: ರಾಜ್ಯದ ಎಲ್ಲಾ ಉಪ ನೊಂದಣಿ ಕಚೇರಿಗಳು ಮಾರ್ಚ್ 28 ಮತ್ತು 29ರಂದು (ಶನಿವಾರ ಮತ್ತು ರವಿವಾರ) ಕರ್ತವ್ಯ ನಿರ್ವಹಿಸುವ ಬಗ್ಗೆ ರಾಜ್ಯ ಸರಕಾರದಿಂದ ಆದೇಶ ಹೊರಡಿಸಲಾಗಿದೆ. ಅದರಂತೆ ಉಡುಪಿ ಜಿಲ್ಲೆಯ ಎಲ್ಲ ಉಪ ನೋಂದಣಾಧಿಕಾರಿ

27 Mar 2026 7:29 pm
ಸೂರ್ಯಾಸ್ತದ ನಂತರ ಮಾತ್ರ ಕಂಡುಬರುವ 6 ಅಸಾಧಾರಣ ಪಕ್ಷಿಗಳು!

ನಿಶಾಚರ ಪಕ್ಷಿಗಳ ಪ್ರಪಂಚವು ನಿಗೂಢತೆ, ರಹಸ್ಯ ಮತ್ತು ಗಮನಾರ್ಹ ರೂಪಾಂತರಗಳಿಂದ ತುಂಬಿದೆ. ಇವು ರಾತ್ರಿಯಲ್ಲಿ ಪ್ರಾಬಲ್ಯ ಸಾಧಿಸಲೆಂದೇ ವಿಕಸನಗೊಂಡಿವೆ. ಅಸಾಧರಣ ದೃಷ್ಟಿ, ಶ್ರವಣ ಶಕ್ತಿ ಮತ್ತು ತೀಕ್ಷ್ಣವಾದ ಇಂದ್ರಿಯಗಳು ವಿಶ

27 Mar 2026 7:09 pm
ಜಾರಕಬಂಡೆ ಕಾವಲ್‍ನಲ್ಲಿ ವಾಯುಪಡೆ ವಶದಲ್ಲಿರುವ 444 ಎಕರೆ ಭೂಮಿ; ಅರಣ್ಯಭೂಮಿ ಮರುವಶಕ್ಕೆ 64 ‘ಎ’ ಪ್ರಕ್ರಿಯೆ : ಸಚಿವ ಈಶ್ವರ್‌ ಖಂಡ್ರೆ

ಬೆಂಗಳೂರು : ಬೆಂಗಳೂರು ಉತ್ತರ ತಾಲೂಕು ಜಾರಕಬಂಡೆ ಶ್ರೀಗಂಧದ ಕಾವಲ್‍ನಲ್ಲಿ ವಾಯುಪಡೆಯ ವಶದಲ್ಲಿರುವ 444 ಎಕರೆ ಅರಣ್ಯ ಭೂಮಿಯ ಮರು ವಶಕ್ಕೆ ಕೂಡಲೇ ಕರ್ನಾಟಕ ಅರಣ್ಯ ಕಾಯಿದೆ 1963ರ ಸೆಕ್ಷನ್ 64 ‘ಎ’ ಅಡಿ ಪ್ರಕ್ರಿಯೆ ಆರಂಭಿಸಬೇಕು ಎಂದ

27 Mar 2026 7:04 pm
ತನ್ನ ಪ್ರಮುಖ ಉದ್ಯೋಗಿಗಳು OpenAIಗೆ ಹೋಗುವುದನ್ನು ತಡೆಯಲು ಬೋನಸ್ ಪ್ರಕಟಿಸಿದ ಆ್ಯಪಲ್ ಕಂಪನಿ!

ಆ್ಯಪಲ್ ಕಂಪನಿ ಸಿಬ್ಬಂದಿ ಸದಸ್ಯರಿಗೆ ಬೃಹತ್ ಅಕಾಲಿಕ ಬೋನಸ್ಗಳನ್ನು ನೀಡುತ್ತಿದೆ. ಆ್ಯಪಲ್ ಕಂಪನಿ ತನ್ನ ವಿನ್ಯಾಸ ತಂಡಕ್ಕೆ 400,000 ಡಾಲರ್ (ಸುಮಾರು 3.76 ಕೋಟಿ ರೂ.) ಮೌಲ್ಯದ ಷೇರು ಆಯ್ಕೆಗಳನ್ನು ನೀಡುತ್ತಿದೆ. Bloomberg ವರದಿ ಮಾಡಿರುವ ಪ

27 Mar 2026 7:02 pm
Bengaluru | ಲಾರಿ ಢಿಕ್ಕಿ ಹೊಡೆದು ಕಾರಿಗೆ ಬೆಂಕಿ; ಚಾಲಕ ಸಜೀವ ದಹನ

ಬೆಂಗಳೂರು : ಕಬ್ಬಿಣ ತುಂಬಿದ್ದ ಲಾರಿ ಇಳಿಜಾರಿನಲ್ಲಿ ನಿಯಂತ್ರಣ ತಪ್ಪಿ ಕ್ಯಾಬ್‍ಗೆ ಢಿಕ್ಕಿ ಹೊಡೆದ ಪರಿಣಾಮ ಬೆಂಕಿ ಹೊತ್ತಿಕೊಂಡು ಚಾಲಕ ಕ್ಯಾಬ್‍ನಲ್ಲಿಯೇ ಸಜೀವ ದಹನವಾಗಿರುವ ದಾರುಣ ಘಟನೆ ರಾಜಾಜಿನಗರ ಸಂಚಾರ ಪೊಲೀಸ್ ಠಾಣೆ

27 Mar 2026 7:00 pm
ವೈರಲ್ ವೀಡಿಯೋ ಅಪ್ಲಿಕೇಶನ್ ʼಸೋರಾʼವನ್ನು ಶಾಶ್ವತವಾಗಿ ಮುಚ್ಚಿದ OpenAI; ಕಾರಣವೇನು?

ʼಸೋರಾʼ ಅಪ್ಲಿಕೇಶನ್ಗೆ ಸಂಬಂಧಿಸಿ ಡಿಸ್ನಿ ಜೊತೆಗೆ OpenAI ಮಾಡಿಕೊಂಡ ಒಪ್ಪಂದವನ್ನೂ ಮುರಿಯಲಾಗಿದೆ. ಆದರೆ ಸೋರಾ ಮುಚ್ಚಿರುವ ಬಗ್ಗೆ ಕಂಪನಿ ನಿಜವಾದ ಕಾರಣವನ್ನು ನೀಡಿಲ್ಲ. ವೈರಲ್ ಆಗಿದ್ದ ತನ್ನ AI ವೀಡಿಯೋ ಜನರೇಟರ್ ಸೋರಾವನ್ನು OpenAI

27 Mar 2026 6:57 pm
ಕರುಳಿನ ಆರೋಗ್ಯದ ಮೇಲೆ ಪರಿಣಾಮ ಬೀರಬಹುದಾದ ಐದು ಆಹಾರಗಳಿಗೆ ವೈದ್ಯರು ನೀಡಿದ ರ‍್ಯಾಂಕ್ ಎಷ್ಟು!

ಕರುಳಿನ ಆರೋಗ್ಯಕ್ಕೆ ಪ್ರಯೋಜನಕಾರಿಯಾದ ತಿನಿಸುಗಳನ್ನು ದೈನಂದಿನ ಆಹಾರದಲ್ಲಿ ಸೇವಿಸುವುದು ಅಗತ್ಯ. ಆದರೆ ನಿಯಮಿತವಾಗಿ ಸೇವಿಸುವ ಎಲ್ಲಾ ಆಹಾರಗಳು ಮಾನದಂಡಗಳಿಗೆ ಹೊಂದಿಕೆಯಾಗುವುದಿಲ್ಲ. ನಮ್ಮ ಕರುಳಿನ ಆರೋಗ್ಯ ನಿಯಮಿತವಾಗ

27 Mar 2026 6:52 pm
ಪೆಟ್ರೋಲ್-ಡೀಸೆಲ್ ಮೇಲೆ ಅಬಕಾರಿ ಸುಂಕ ಕಡಿತ; ಜನರಿಗೆ ಅನುಕೂಲ ಕಲ್ಪಿಸಲು ಕೇಂದ್ರದ ದೃಢ ನಿರ್ಧಾರ : ವಿಜಯೇಂದ್ರ

ಬೆಂಗಳೂರು : ಪೆಟ್ರೋಲ್-ಡೀಸೆಲ್ ಮೇಲೆ ಅಬಕಾರಿ ಸುಂಕ 10 ರೂ.ಗಳನ್ನು ಪ್ರಧಾನಿ ಮೋದಿ ಕಡಿಮೆ ಮಾಡಿದ್ದು, ಜನರ ಮೇಲೆ ಬೀಳುವ ಹೊರೆಯನ್ನು ಕೇಂದ್ರವೇ ಜವಾಬ್ದಾರಿ ತೆಗೆದುಕೊಳ್ಳುವ ಮೂಲಕ ಸಾಮಾನ್ಯ ಜನರ ಪರವಾಗಿ ದೃಢ ನಿರ್ಧಾರ ತೆಗೆದುಕ

27 Mar 2026 6:51 pm
ಶಿವಶಂಕರಪ್ಪಗಿಂತ ಹೆಚ್ಚು ಮತಗಳ ಅಂತರದಿಂದ ಸಮರ್ಥ್ ಗೆಲ್ಲಲಿದ್ದಾರೆ : ಡಿ.ಕೆ.ಶಿವಕುಮಾರ್

ಸದನದಲ್ಲಿ ಐಪಿಎಲ್‌ ಟಿಕೆಟ್‌ ಬೇಡಿಕೆ ವಿಚಾರ : ಡಿಸಿಎಂ ಹೇಳಿದ್ದೇನು?

27 Mar 2026 6:48 pm
ಪೆಟ್ರೋಲ್ ಸೆಸ್ ಇಳಿಕೆ ವಿಚಾರ: ಸಾಧಕ-ಬಾಧಕ ನೋಡಿ ತೀರ್ಮಾನ : ಜಿ.ಪರಮೇಶ್ವರ್

ಸದನದಲ್ಲಿ ಐಪಿಎಲ್‌ ಟಿಕೆಟ್‌ ಬೇಡಿಕೆ ವಿಚಾರ : ಗೃಹ ಸಚಿವರು ಹೇಳಿದ್ದೇನು?

27 Mar 2026 6:41 pm
ವಾಂಖೆಡೆ ಕ್ರೀಡಾಂಗಣದ ಮೈದಾನದ ಸಿಬ್ಬಂದಿಗೆ ಉಡುಗೊರೆ ನೀಡುವ ಮೂಲಕ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ!

ಹೊಸದಿಲ್ಲಿ: ಭಾರತ ತಂಡದ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಸಾವಿರಾರು ಕ್ರಿಕೆಟ್ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ. ಟಿ-20 ವಿಶ್ವಕಪ್ ಸಿದ್ಧತೆಯ ವೇಳೆ ಪಾಂಡ್ಯ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ರಾತ್ರಿಯಿಡೀ ಅಭ್ಯಾಸ ನಡೆಸಿ

27 Mar 2026 6:40 pm
Tamil Nadu ಸೀಟು ಹಂಚಿಕೆ ವಿವಾದ | ಅಣ್ಣಾಮಲೈ ಅಸಮಾಧಾನ; ಚುನಾವಣೆಯಲ್ಲಿ ಸ್ಪರ್ಧಿಸಲ್ಲ ಎಂದು ಪಕ್ಷಕ್ಕೆ ಸೂಚನೆ?

ಚೆನ್ನೈ: ಮುಂಬರುವ ತಮಿಳುನಾಡು ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಬಿಜೆಪಿ ಮತ್ತು ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ (AIADMK) ನಡುವೆ ನಡೆದಿರುವ ಸೀಟು ಹಂಚಿಕೆ ಒಪ್ಪಂದದ ಬಗ್ಗೆ ತಮಿಳುನಾಡು ಬಿಜೆಪಿ ಮಾಜಿ ರಾಜ್ಯಾ

27 Mar 2026 6:36 pm
ಸಹಾಯಕ ಲೋಕೋ ಪೈಲಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ; ಯಾರು ಅರ್ಜಿ ಸಲ್ಲಿಸಬಹುದು?

ಈ ನೇಮಕಾತಿಯು ಬೆಂಗಳೂರು, ಸಿಕಂದರಾಬಾದ್, ಮುಂಬೈ, ಚೆನ್ನೈ ಸೇರಿದಂತೆ ದೇಶದ ಪ್ರಮುಖ 21 ರೈಲ್ವೆ ಮಂಡಳಿಗಳ ವ್ಯಾಪ್ತಿಯಲ್ಲಿ ನಡೆಯಲಿದೆ. ರೈಲ್ವೇ ನೇಮಕಾತಿ ಮಂಡಳಿ (RRB) ಸಹಾಯಕ ಲೋಕೋ ಪೈಲಟ್ (ಎಎಲ್ಪಿ) ಹುದ್ದೆಗಳ ನೇಮಕಾತಿಗಾಗಿ ಅಧಿಕೃ

27 Mar 2026 6:34 pm
ಮೂಡುಬಿದಿರೆ ಪ್ರಸಾದ್ ನೇತ್ರಾಲಯದಲ್ಲಿ ಮಹಿಳಾ ದಿನಾಚರಣೆ

ಮೂಡುಬಿದಿರೆ, ಮಾ.27: ಮೂಡಬಿದಿರೆ ಜೈನ್ ಪೇಟೆಯ ಫಾರ್ಚೂನ್ ಹೈವೇ ಬಿಲ್ಡಿಂಗ್‌ನಲ್ಲಿರುವ ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆಯಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನವನ್ನು ಆಶಾ ಕಿ ಕಿರಣ್ ಎಂಬ ಶೀರ್ಷಿಕೆಯಲ

27 Mar 2026 6:21 pm
ಕಲಬುರಗಿ | ಕಾಮರ್ಸ್ ಅಲ್ಯೂಮ್ನಿ ಅಸೋಸಿಯೇಷನ್ ವಿದ್ಯಾರ್ಥಿಗಳ ಸಾಧನೆಗೆ ದಿಕ್ಸೂಚಿ : ಪ್ರೊ.ಸಿ.ಎಸ್.ಬಸವರಾಜ

ಕಲಬುರಗಿ: ಕಾಮರ್ಸ್ ಅಲ್ಯೂಮ್ನಿ ಅಸೋಸಿಯೇಷನ್ ವಾಣಿಜ್ಯ ವಿಭಾಗದ ಚಟುವಟಿಕೆ ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸಲು ಪೂರಕವಾಗಿದ್ದು, ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳ ಸಾಧನೆಗೆ ದಿಕ್ಸೂಚಿಯಾಗಲಿದೆ ಎಂದು ವಾಣಿಜ್ಯ ಶಾಸ್

27 Mar 2026 6:18 pm
ಕಲಾವಿದರುಗಳಿಗೆ ಮಲಬಾರ್ ವಿಶ್ವ ರಂಗ ಪುರಸ್ಕಾರ ಪ್ರದಾನ

ಉಡುಪಿ, ಮಾ.27: ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಮತ್ತು ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್ ಉಡುಪಿ ಇದರ ಆಶ್ರಯದಲ್ಲಿ ಶಂಕರ್ ಸಮೂಹ ಸಂಸ್ಥೆಗಳು ಮಣಿಪಾಲ ದತ್ತಿ ನಿಧಿ ಪ್ರಾಯೋಜಿತ ಮಲಬಾರ್ ವಿಶ್ವ ರಂಗ ಪುರಸ್ಕಾರ ಕಾರ್ಯಕ್ರಮ ಗುರುವಾ

27 Mar 2026 6:11 pm
ಉಡುಪಿ ಜಿಲ್ಲೆಯ 130 ಹಜ್ ಯಾತ್ರಾರ್ಥಿಗಳಿಗೆ ಲಸಿಕೆ

ಉಡುಪಿ, ಮಾ.27: ಪ್ರಸಕ್ತ ಸಾಲಿನಲ್ಲಿ ಹಜ್ ಯಾತ್ರೆ ತೆರಳಲಿರುವ ಉಡುಪಿ ಜಿಲ್ಲೆಯ ಯಾತ್ರಾರ್ಥಿಗಳಿಗೆ ಲಸಿಕೆ ನೀಡುವ ಕಾರ್ಯಕ್ರಮವು ಬುಧವಾರ ಮಲ್ಪೆ ಅಬೂಬಕ್ಕರ್ ಸಿದ್ಧೀಕ್ ಮಸೀದಿಯಲ್ಲಿ ಜರಗಿತು. ಖಾದೀಮ್ ಉಲ್ ಹುಜ್ಜಾಜ್ ಉಡುಪಿ ಅಧ

27 Mar 2026 6:09 pm
ಉಡುಪಿ: ರೌಡಿ ಶೀಟರ್ ಸಹಿತ ಇಬ್ಬರು ಆರೋಪಿಗಳ ಗಡಿಪಾರು

ಉಡುಪಿ, ಮಾ.27: ಜಿಲ್ಲೆಯ ರೌಡಿ ಶೀಟರ್ ಸಹಿತ ಇಬ್ಬರು ಆರೋಪಿಗಳ ವಿರುದ್ಧ ಉಡುಪಿ ಜಿಲ್ಲಾ ವಿಶೇಷ ಕಾರ್ಯಾಂಗ ದಂಡಾಧಿಕಾರಿ ಹಾಗೂ ಪೊಲೀಸ್ ಅಧೀಕ್ಷಕರು ಮಾ.26ರಂದು ಗಡಿಪಾರು ಆದೇಶ ಹೊರಡಿಸಿದ್ದಾರೆ. ಶಿರ್ವ ಪೊಲೀಸ್ ಠಾಣಾ ವ್ಯಾಪ್ತಿಯ ಕ

27 Mar 2026 5:20 pm
ದಾವಣಗೆರೆ ದಕ್ಷಿಣ ಉಪಚುನಾವಣೆ : ಸ್ಪರ್ಧೆಯಿಂದ ಹಿಂದೆ ಸರಿದ ಸಾದಿಕ್ ಪೈಲ್ವಾನ್

ಬೆಂಗಳೂರು: ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಸ್ಪರ್ಧೆಯಿಂದ ಹಿಂದೆ ಸರಿದಿರುವುದಾಗಿ ಪಕ್ಷೇತರ ಅಭ್ಯರ್ಥಿ ಸಾದಿಕ್ ಪೈಲ್ವಾನ್ ತಿಳಿಸಿದ್ದಾರೆ. ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ನಾನು ಕಾಂಗ್ರೆಸ್ ಪ

27 Mar 2026 5:19 pm
ಉಡುಪಿ| ಕೋಳಿಯ ಹಣ ನೀಡುವ ವಿಚಾರದಲ್ಲಿ ಹಲ್ಲೆ ಪ್ರಕರಣ: ನಾಲ್ವರು ಆರೋಪಿಗಳ ಬಂಧನ

ಅಜೆಕಾರು, ಮಾ.27: ಕೋಳಿಯ ಹಣ ನೀಡುವ ಸಂಬಂಧ ನಡೆದ ಪರಸ್ಪರ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ, ಎರಡೂ ಪ್ರಕರಣಗಳಲ್ಲಿ ಒಟ್ಟು ನಾಲ್ವರು ಆರೋಪಿಗಳನ್ನು ಅಜೆಕಾರು ಪೊಲೀಸರು ಬಂಧಿಸಿದ್ದಾರೆ. ಬೈರಂಪಳ್ಳಿ ಹರಿಖಂಡಿಗೆಯ ಪ್ರತಾಪ್ ಪೂಜಾರಿ (3

27 Mar 2026 5:08 pm
ಇರಾನಿನ ಕಚ್ಚಾತೈಲ ಖರೀದಿ ವರದಿಯನ್ನು ನಿರಾಕರಿಸಿದ ಮುಕೇಶ್ ಅಂಬಾನಿಯ ರಿಲಯನ್ಸ್ ಇಂಡಸ್ಟ್ರೀಸ್

ಮುಂಬೈ: ತಾನು ಇರಾನ್ ಮೂಲದ ಕಚ್ಚಾತೈಲವನ್ನು ಖರೀದಿಸಿದ್ದೇನೆ ಎಂಬ ಮಾಧ್ಯಮ ವರದಿಗಳನ್ನು ನಿರಾಕರಿಸಿರುವ ಮುಕೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಇಂಡಸ್ಟ್ರೀಸ್,ಇವು ಆಧಾರರಹಿತ ಮತ್ತು ದಾರಿ ತಪ್ಪಿಸುವ ಹೇಳಿಕೆಗಳಾಗಿವೆ ಎಂದು

27 Mar 2026 4:57 pm