SENSEX
NIFTY
GOLD
USD/INR

Weather

28    C

ಡಿಜಿಟಲ್ ಸುದ್ದಿ ಮೂಲಗಳು

... ...View News by News Source
ಸೋನಮ್ ವಾಂಗ್‌ಚುಕ್ ಬಂಧನ ಪ್ರಶ್ನಿಸಿ ಅರ್ಜಿ | ವಿಚಾರಣೆ ಫೆ. 9ಕ್ಕೆ ಮುಂದೂಡಿದ ಸುಪ್ರೀಂ ಕೋರ್ಟ್

ಹೊಸದಿಲ್ಲಿ: ಹವಾಮಾನ ಕಾರ್ಯಕರ್ತ ಸೋನಮ್ ವಾಂಗ್‌ಚುಕ್ ಅವರ ಬಂಧನವನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಫೆಬ್ರವರಿ 9ಕ್ಕೆ ಮುಂದೂಡಿದೆ. ವಾಂಗ್‌ಚುಕ್ ಅವರ ಪತ್ನಿ ಗೀತಾಂಜಲಿ ಜೆ. ಆಂಗ್ಮೋ ಅವ

5 Feb 2026 4:55 pm
ಭಾರತ–ಅಮೆರಿಕ ವ್ಯಾಪಾರ ಒಪ್ಪಂದ: 4–5 ದಿನಗಳಲ್ಲಿ ಜಂಟಿ ಹೇಳಿಕೆಗೆ ಸಹಿ ಸಾಧ್ಯತೆ: ಸಚಿವ ಪಿಯೂಷ್ ಗೋಯಲ್

ಹೊಸದಿಲ್ಲಿ: ಭಾರತ–ಅಮೆರಿಕ ನಡುವಿನ ದ್ವಿಪಕ್ಷೀಯ ವ್ಯಾಪಾರ ಒಪ್ಪಂದ ವೇಗ ಪಡೆದಿದ್ದು, ಮುಂದಿನ ನಾಲ್ಕು ರಿಂದ ಐದು ದಿನಗಳೊಳಗೆ ಜಂಟಿ ಹೇಳಿಕೆಯನ್ನು ಅಂತಿಮಗೊಳಿಸಿ ಸಹಿ ಮಾಡುವ ಸಾಧ್ಯತೆ ಇದೆ ಎಂದು ಕೇಂದ್ರ ವಾಣಿಜ್ಯ ಸಚಿವ ಪಿಯೂ

5 Feb 2026 4:52 pm
ಚಿಂಚೋಳಿ | ಸಮಾಜದ ಅಂಕುಡೊಂಕು ತಿದ್ದುವ ಶಕ್ತಿ ನಾಟಕಕ್ಕಿದೆ : ಸಂತೋಷ್ ಗಡಂತಿ

ಚಿಂಚೋಳಿ: ಸಮಾಜದ ಅಂಕುಡೊಂಕು ತಿದ್ದುವ ಶಕ್ತಿ ನಾಟಕಗಳಿಗಿದೆ ಎಂದು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಸಂತೋಷ್ ಗಡಂತಿ ಅವರು ತಿಳಿಸಿದರು. ತಾಲೂಕಿನ ತಾಜಲಾಪುರ ಗ್ರಾಮದಲ್ಲಿ ಗ್ರಾಮದೇವತೆ ಜಾತ್ರಾ ಮಹೋತ್ಸವದ ಅಂಗವಾಗಿ 'ಮಾರುತೇಶ್ವ

5 Feb 2026 4:29 pm
ಚಿತ್ತಾಪುರ | ಕ್ಷಯರೋಗ ಸೋಂಕಿತರನ್ನು ದತ್ತು ಪಡೆದು ಟಿಬಿ ಮುಕ್ತ ಗ್ರಾಮಕ್ಕೆ ಶ್ರಮಿಸಿ : ಡಾ.ವೀರನಾಥ

ಚಿತ್ತಾಪುರ: ಕ್ಷಯರೋಗ ಸೋಂಕಿತರನ್ನು ದತ್ತು ಪಡೆದುಕೊಂಡು ಟಿಬಿ ಮುಕ್ತ ಗ್ರಾಮಕ್ಕೆ ಶ್ರಮಿಸಬೇಕು ಎಂದು ಸಾರ್ವಜನಿಕ ಆಸ್ಪತ್ರೆ ತಾಲೂಕು ವೈದ್ಯಾಧಿಕಾರಿ ಡಾ.ವೀರನಾಥ ಹೇಳಿದರು. ಪಟ್ಟಣದ ತಾಲೂಕು ಪಂಚಾಯತ್‌ ಸಭಾಂಗಣದಲ್ಲಿ ಜಿಲ್

5 Feb 2026 4:26 pm
ಬಿಹಾರ ಚುನಾವಣೆ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೊರೆ ಹೋದ ಪ್ರಶಾಂತ್‌ ಕಿಶೋರ್‌ ನೇತೃತ್ವದ ಜನ ಸುರಾಜ್ ಪಕ್ಷ; ಚುನಾವಣೆ ನಡೆಸುವಂತೆ ಮನವಿ

ಹೊಸದಿಲ್ಲಿ: ಮಾಜಿ ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ ನೇತೃತ್ವದ ಜನ ಸುರಾಜ್ ಪಕ್ಷವು 2025ರ ಬಿಹಾರ ವಿಧಾನಸಭೆ ಚುನಾವಣೆಯನ್ನು ಪ್ರಶ್ನಿಸಿ ರಾಜ್ಯದಲ್ಲಿ ಮರುಚುನಾವಣೆ ನಡೆಸುವಂತೆ ಕೋರಿ ಸುಪ್ರೀಂ ಕೋರ್ಟ್ ಮೊರೆ ಹೋಗಿದೆ. ಈ

5 Feb 2026 4:24 pm
Gaza | ಇಸ್ರೇಲ್ ವೈಮಾನಿಕ ದಾಳಿಯಲ್ಲಿ 18 ಮಂದಿ ಮೃತ್ಯು

ಗಾಝಾ, ಫೆ.4: ಗಾಝಾದಲ್ಲಿ ಇಸ್ರೇಲ್ ವೈಮಾನಿಕ ದಾಳಿಯಲ್ಲಿ 6 ಮಕ್ಕಳು ಸೇರಿದಂತೆ 18 ಮಂದಿ ಮೃತಪಟ್ಟಿರುವುದಾಗಿ ಫೆಲೆಸ್ತೀನಿಯನ್ ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ. ಈ ಮಧ್ಯೆ, ರಫಾ ಗಡಿದಾಟು ಮೂಲಕ ರೋಗಿಗಳ ಸ್ಥಳಾಂತರ ಪ್ರಕ್ರಿಯೆ

5 Feb 2026 4:13 pm
ಚಾಮರಾಜನಗರ | ಮತ್ತೆ ನಾಲ್ಕು ಹಸುಗಳ ದಿಢೀರ್ ಸಾವು : ಗ್ರಾಮಸ್ಥರಲ್ಲಿ ಆತಂಕ

ಚಾಮರಾಜನಗರ : ಜಿಲ್ಲೆಯ ಹನೂರು ತಾಲ್ಲೂಕಿನ ಮಾಮರದೊಡ್ಡಿ ಸಮೀಪದ ಗುಣ್ಣೂರು ಗ್ರಾಮದಲ್ಲಿ ಗುರುವಾರ ಮತ್ತೆ ನಾಲ್ಕು ಹಸುಗಳು ದಿಢೀರ್ ಸಾವನ್ನಪ್ಪಿರುವ ಘಟನೆ ನಡೆದಿದೆ. ಗುಣ್ಣೂರು ಗ್ರಾಮದ ಬಳಿಯ ಜಮೀನು ಬಯಲಲ್ಲಿ ತಂಗವೇಲು ಅವರಿ

5 Feb 2026 4:08 pm
Delhi | ಸೈಬರ್ ವಂಚನೆ ಪ್ರಕರಣಗಳಲ್ಲಿ 55 ಮಂದಿಯ ಬಂಧನ

ಹೊಸದಿಲ್ಲಿ, ಫೆ.4: ದಿಲ್ಲಿ ಪೊಲೀಸರು ಕಳೆದ ಒಂದು ತಿಂಗಳಿನಿಂದ ನಡೆಸಿದ ಕಾರ್ಯಾಚರಣೆಯಲ್ಲಿ ಹಲವಾರು ಅಂತರ್‌ರಾಜ್ಯ ಸೈಬರ್ ವಂಚನೆ ಜಾಲಗಳನ್ನು ಭೇದಿಸಿದ್ದು, 55 ಮಂದಿಯನ್ನು ಬಂಧಿಸಿದ್ದಾರೆ ಹಾಗೂ 4.84 ಕೋಟಿ ಮೌಲ್ಯದ ಅಪಹೃತ ಸೊತ್ತು

5 Feb 2026 4:07 pm
CEC ಜ್ಞಾನೇಶ್ ಕುಮಾರ್ ವಿರುದ್ಧ ವಿಪಕ್ಷಗಳಿಂದ ವಾಗ್ದಂಡನೆ ನಿರ್ಣಯ?

ಹೊಸದಿಲ್ಲಿ, ಫೆ.4: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ದುರ್ನಡತೆಯಿಂದ ವರ್ತಿಸಿದ್ದರೆಂಬ ಆರೋಪದ ಹಿನ್ನೆಲೆಯಲ್ಲಿ ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಜ್ಞಾನೇಶ್ ಕುಮಾರ್ ವಿರುದ್ಧ ವಾಗ್ದಂಡನೆ ಗೊತ್ತುವ

5 Feb 2026 4:05 pm
ರಾಯಚೂರು ಜಿಲ್ಲಾ ಉತ್ಸವದ ಆಹಾರ ಮೇಳ : ಮೊದಲ ದಿನವೇ ತಿಂಡಿ–ತಿನಿಸುಗಳಿಗೆ ಜನರ ದಂಡು

ರಾಯಚೂರು :ಎಡೆದೊರೆ ನಾಡು ರಾಯಚೂರು ಜಿಲ್ಲಾ ಉತ್ಸವದ ಅಂಗವಾಗಿ ಇಲ್ಲಿನ ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ವಿಶಾಲವಾಗಿ ಆಯೋಜಿಸಲಾದ ಆಹಾರ ಮೇಳಕ್ಕೆ ಉತ್ಸವದ ಮೊದಲ ದಿನವೇ ಜನರಿಂದ ಭರ್ಜರಿ ಸ್ಪಂದನೆ ದೊರೆತಿತು. ಬೆಳಿಗ್ಗೆಯಿ

5 Feb 2026 4:01 pm
ಜ. 28ರ ವರೆಗೆ 2,930 ಕೋ. ರೂ ಮೌಲ್ಯದ ‘ಶತ್ರು ಆಸ್ತಿ’ ಮಾರಾಟ

ಹೊಸದಿಲ್ಲಿ, ಫೆ. 4: ಸರ್ಕಾರವು ಜನವರಿ 28ರ ವರೆಗೆ 2,930 ಕೋಟಿ ರೂ. ಮೌಲ್ಯದ ಶತ್ರು ಸ್ಥಿರ ಹಾಗೂ ಚರ ಆಸ್ತಿಗಳನ್ನು ಮಾರಾಟ ಮಾಡಿದೆ ಎಂದು ರಾಜ್ಯಸಭೆಗೆ ಬುಧವಾರ ತಿಳಿಸಲಾಯಿತು. ಹೆಚ್ಚಾಗಿ 1947 ಹಾಗೂ 1962ರ ನಡುವೆ ಪಾಕಿಸ್ತಾನ ಮತ್ತು ಚೀನಾದ ಪ

5 Feb 2026 3:59 pm
ಶ್ರೀನಿವಾಸ ಜೋಕಟ್ಟೆ ಅವರ 'ಅದೆಲ್ಲಾ ಬಿಟ್ಟು' ಕೃತಿಗೆ ಕನ್ನಡ ಸಾಹಿತ್ಯ ಪರಿಷತ್ ನ ಕೆ.ವಾಸುದೇವಾಚಾರ್ ದತ್ತಿ ಪ್ರಶಸ್ತಿ

ಬೆಂಗಳೂರು: ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರು ಇವರು ಜನವರಿಯಿಂದ ಡಿಸೆಂಬರ್ 2024 ರ ಅಂತ್ಯದವರೆಗೆ ಪ್ರಕಟವಾದ ಒಟ್ಟು 54 ಪ್ರಕಾರದ ದತ್ತಿಗಳ 58 ಪ್ರಶಸ್ತಿಗಳಿಗೆ ಕೃತಿಗಳನ್ನು ಬರಹಗಾರರಿಂದ ಆಹ್ವಾನಿಸಿದ್ದು ಫಲಿತಾಂಶ ಪ

5 Feb 2026 3:50 pm
ಬೆಳ್ತಂಗಡಿ | ಧರ್ಮಸ್ಥಳ ಪ್ರಕರಣ : ನ್ಯಾಯಾಲಯಕ್ಕೆ ಹಾಜರಾದ ಚಿನ್ನಯ್ಯ

ಬೆಳ್ತಂಗಡಿ, ಫೆ. 5: ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕ್ಷಿದಾರನಾಗಿ ಹಾಜರಾಗಿ ಬಳಿಕ ಆರೋಪಿಯಾಗಿರುವ ಚಿನ್ನಯ್ಯ ಅವರು ಫೆ. 5ರಂದು ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರಾಗಿದ್ದಾರೆ. ಜೈಲಿನಿಂದ ಬಿಡುಗಡೆಯಾದ ನಂತರ ಅವರು ಎರ

5 Feb 2026 3:44 pm
ಕರ್ನಾಟಕ ಪ್ರವೇಶಿಸಲಿರುವ ಕೇರಳದ ಕೃ,ಷಿ ಉತ್ಪನ್ನ: ರೈತರೊಂದಿಗೆ ಉತ್ಪಾದಕ ಮೈತ್ರಿಗಳನ್ನು ರೂಪಿಸಲು KERA ಯೋಜನೆಯಡಿ ಅರ್ಜಿ ಆಹ್ವಾನ

ಮಂಗಳೂರು: ಕೇರಳ ಸರಕಾರವು ವಿಶ್ವಬ್ಯಾಂಕ್‌ ಸಹಕಾರದೊಂದಿಗೆ ಅನುಷ್ಠಾನಗೊಳಿಸುತ್ತಿರುವ ಕೇರಳ ಹವಾಮಾನ ಸ್ಥಿತಿಸ್ಥಾಪಕ ಕೃಷಿ-ಮೌಲ್ಯ ಸರವಳಿ ಆಧುನೀಕರಣ (KERA)ಯೋಜನೆಯಡಿಯಲ್ಲಿ ರೈತ ಉತ್ಪಾದಕ ಕಂಪನಿಗಳು (FPCs) ಹಾಗೂ ಪ್ರಮುಖ ಕೃಷಿ ವ್

5 Feb 2026 3:41 pm
ಮೋದಿ ಸರಕಾರದಲ್ಲಿ ಜೈಜವಾನ್‌ ಘೋಷಣೆಗಳೂ ಸಾಯಲಿ ಜವಾನ್‌, ಸಾಯಲಿ kisaan ಗೆ ತಿರುಗಿವೆ: ನಟ ಕಿಶೋರ್‌ ಕುಮಾರ್‌ ಕಳವಳ

ಬೆಂಗಳೂರು: ಲಾಲ್ ಬಹದ್ದೂರ್ ಶಾಸ್ತ್ರಿಯವರ ʼಜೈ ಜವಾನ್ ಜೈ ಕಿಸಾನ್ʼ ಘೋಷಣೆಗೆ ವಿರುದ್ಧವಾಗಿ ಮೋದಿ ಸರಕಾರದ ನೀತಿಗಳು ʼಸಾಯಲಿ ಸೈನಿಕರು, ಸಾಯಲಿ ರೈತರುʼ ಎಂಬ ಅರ್ಥಕ್ಕೆ ತಿರುಗಿವೆ ಎಂದು ನಟ ಕಿಶೋರ್ ಕುಮಾರ್ ಅವರು ಟೀಕಿಸಿದ್ದಾರ

5 Feb 2026 3:31 pm
ಮತ್ತೆ ಮುಂದೂಡಿದ ಸದನ; ರಾಷ್ಟ್ರಪತಿ ಭಾಷಣಕ್ಕೆ ಪ್ರಧಾನಿಯವರ ಪ್ರತಿಕ್ರಿಯೆ ಇಲ್ಲದೆ ವಂದನಾ ನಿರ್ಣಯ ಲೋಕಸಭೆಯಲ್ಲಿ ಅಂಗೀಕಾರ

ಹೊಸದಿಲ್ಲಿ: ವಿರೋಧ ಪಕ್ಷದ ಸದಸ್ಯರ ನಿರಂತರ ಘೋಷಣೆಗಳು ಮತ್ತು ಗದ್ದಲದ ನಡುವೆ ಲೋಕಸಭೆಯ ಕಲಾಪ ಗುರುವಾರ ಹಲವು ಬಾರಿ ಮುಂದೂಡಲ್ಪಟ್ಟಿತು. ಬೆಳಿಗ್ಗೆ 11 ಗಂಟೆಗೆ ಆರಂಭವಾದ ಸದನದಲ್ಲಿ ಇಂಡಿಯಾ ಮೈತ್ರಿಕೂಟದ ಸಂಸದರು ಪ್ರಧಾನಿ ನರೇ

5 Feb 2026 12:53 pm
ಕೋಟಿ ರೂ. ಮಂಜೂರಾದರೂ ಸೌಲಭ್ಯ ಶೂನ್ಯ

ಬೆಳಕು, ರಸ್ತೆ, ಶೌಚಾಲಯವಿಲ್ಲ; ಯಲಬುರ್ಗಾ ರೈಲ್ವೆ ನಿಲ್ದಾಣದಲ್ಲಿ ಪ್ರಯಾಣಿಕರ ಸುರಕ್ಷತೆಗೆ ಧಕ್ಕೆ

5 Feb 2026 12:49 pm
ಮಕ್ಕಳು ಸಹಜವಾಗಿ ಬೆಳೆಯಲಿ

ಅಪ್ಪ ಅಮ್ಮನಿಗಿಂತ ದೊಡ್ಡದು ಯಾವುದೂ ಇಲ್ಲ. ಆದರೆ ಸತ್ಯ ಅದಕ್ಕಿಂತಲೂ ದೊಡ್ಡದು ಎಂದೂ, ಅದನ್ನೇ ಜೀವನ ಮೌಲ್ಯವನ್ನಾಗಿ ಉಳಿಸಿಕೊಂಡು ಬಾಳಿ ಬದುಕಿದ ನಮ್ಮ ಹಿರಿಯರು ತಮ್ಮ ಮಕ್ಕಳಿಗೆ ಕಲಿಸಿದ ಜೀವನ ಪಾಠವೆಂದರೆ ಅವರನ್ನು ಹೊರತುಪಡ

5 Feb 2026 12:37 pm
ಹೆಚ್ಚುತ್ತಿರುವ ಹೆದ್ದಾರಿ ದರೋಡೆ, ಕಳ್ಳತನ

ಗಡಿಭಾಗದಲ್ಲಿ ಸಿಸಿ ಕ್ಯಾಮರಾ, ಚೆಕ್‌ಪೋಸ್ಟ್ ಅಳವಡಿಕೆಗೆ ಆಗ್ರಹ

5 Feb 2026 12:27 pm
Maharashtra | 33 ಗಂಟೆಗಳ ಟ್ರಾಫಿಕ್‌ ಜಾಮ್ ಬಳಿಕ ಮುಂಬೈ–ಪುಣೆ ಎಕ್ಸ್‌ಪ್ರೆಸ್‌ ವೇ ಸಂಚಾರ ಪುನರಾರಂಭ

ಗ್ಯಾಸ್ ಟ್ಯಾಂಕರ್ ತೆರವು; ಖಂಡಾಲಾ ಘಾಟ್‌ ವಿಭಾಗದಲ್ಲಿ ದಟ್ಟಣೆ ಸಡಿಲ

5 Feb 2026 12:18 pm
5 Feb 2026 12:14 pm
ತಿಳುವಳಿಕೆಯ ಬೆಳಕನ್ನು ನಂದಿಸುವ ಕೋಮುವಾದಿಗಳು

ಹುಲಿಕಲ್ ನಟರಾಜ್‌ರವರ ಕಾರ್ಯಕ್ರಮಗಳು ಕೂಡಾ ಮೂಢನಂಬಿಕೆಗಳ, ಧಾರ್ಮಿಕ ಅಂಧಶ್ರದ್ಧೆಯ ವಿರುದ್ಧ ತಿಳುವಳಿಕೆಯನ್ನು ಹರಡುವ ವಿಶಾಲ ಭೂಮಿಕೆಯನ್ನು ನಿರ್ಮಿಸಿರುವುದರಿಂದ ಅವರ ವಿರುದ್ಧ ಶಿಕ್ಷಾರ್ಹ ಅಪರಾಧದ ಆರೋಪ ಹೊರಿಸುವುದು

5 Feb 2026 12:05 pm
ಔರಾದ್ | ಶಿಕ್ಷಕನ ಅಮಾನತು ಖಂಡಿಸಿ ವಿದ್ಯಾರ್ಥಿಗಳಿಂದ ಪ್ರತಿಭಟನೆ

ಔರಾದ್ : ತಾಲೂಕಿನ ಜಮಲಾಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ (ಮರಾಠಿ ಮಾಧ್ಯಮ) ವಿದ್ಯಾರ್ಥಿಗಳು, ಶಿಕ್ಷಕ ನಜೀರ್ ಅಹ್ಮದ್ ಅವರ ಅಮಾನತನ್ನು ವಾಪಸ್ ಪಡೆದು ಅವರನ್ನೇ ಪುನರ್‌ ನಿಯುಕ್ತಿ ಮಾಡಬೇಕು ಎಂದು ಆಗ್ರಹಿಸಿ, ಬೆಳ

5 Feb 2026 11:54 am
ಮಂಜನಾಡಿ | ಯೆನೆಪೋಯ ಆಯುಷ್ ಕ್ಯಾಂಪಸ್ ನಲ್ಲಿ ಉಚಿತ ಯೋಗ , ಪ್ರಕೃತಿ ಚಿಕಿತ್ಸಾ ಕಾರ್ಯಕ್ರಮ

ಉಳ್ಳಾಲ: ಯೆನೆಪೋಯ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನ ಕಾಲೇಜು, ಮಂಜನಾಡಿ ಇದರ ಆಶ್ರಯದಲ್ಲಿ ಹಾಗೂ ಭಾರತ ಸರ್ಕಾರದ ಆಯುಷ್ ಸಚಿವಾಲಯದ ಅಧೀನದಲ್ಲಿರುವ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಸಂಶೋಧನಾ ಕೇಂದ್ರದ ಸಹಯೋಗದಲ್ಲಿ, ಸ

5 Feb 2026 11:54 am
ಕೈಗೆಟುಕದ, ಊಹೆಗೂ ನಿಲುಕದ ಚಿನಿವಾರ ಪೇಟೆ | ಮತ್ತೆ ಕುಸಿದ ಚಿನ್ನ, ಬೆಳ್ಳಿ; ಮಂಗಳೂರಿನಲ್ಲಿ ಇಂದಿನ ದರ ಎಷ್ಟು?

ಕಳೆದ ಶುಕ್ರವಾರದಿಂದ ಸತತ ಕುಸಿತದ ಹಾದಿಯಲ್ಲಿದ್ದ ಚಿನ್ನ ಬುಧವಾರ ಸ್ವಲ್ಪ ಏರಿಕೆಯಾಗಿದ್ದರೂ, ಇದೀಗ ಗುರುವಾರ ಮತ್ತೆ ಕುಸಿತ ಕಂಡಿದೆ.  ಮಂಗಳವಾರ ಹಾಗೂ ಬುಧವಾರ ಚೇತರಿಕೆಯ ಹಾದಿಯಲ್ಲಿದ್ದ ಚಿನ್ನ ಮತ್ತು ಬೆಳ್ಳಿ ಬೆಲೆಗಳು ವ

5 Feb 2026 11:50 am
ಸಂಪಾದಕೀಯ | ಅಬಕಾರಿ ಇಲಾಖೆಯಲ್ಲಿ ಭ್ರಷ್ಟಾಚಾರ: ಸರಕಾರ ನೈತಿಕತೆಯನ್ನು ಮೆರೆಯಲಿ

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

5 Feb 2026 11:37 am
Delhi | ಖಾಲಿಸ್ತಾನ್ ಪರ ಗೋಡೆಬರಹ: SFJಯೊಂದಿಗೆ ಸಂಪರ್ಕಕ ಹೊಂದಿದ್ದ ಇಬ್ಬರ ಬಂಧನ

ಹೊಸದಿಲ್ಲಿ, ಫೆ.5: ಗಣರಾಜ್ಯೋತ್ಸವದ ಮುನ್ನ ದಿಲ್ಲಿಯ ಎರಡು ಪ್ರತ್ಯೇಕ ಸ್ಥಳಗಳಲ್ಲಿ ಗೋಡೆಗಳಲ್ಲಿ ಖಾಲಿಸ್ತಾನ್ ಪರ ಘೋಷಣೆಗಳನ್ನು ಬರೆದ ಆರೋಪದ ಮೇಲೆ ‘ಸಿಖ್ಸ್ ಫಾರ್ ಜಸ್ಟೀಸ್’ (SFJ) ಸಂಘಟನೆಯೊಂದಿಗೆ ಸಂಪರ್ಕ ಹೊಂದಿರುವ ಇಬ್ಬರನ

5 Feb 2026 11:33 am
Kerala | ಪಾಲಕ್ಕಾಡ್‌ ನಲ್ಲಿ ಪಿಕ್‌ಅಪ್ ವ್ಯಾನ್‌ನಿಂದ 100ಕ್ಕೂ ಹೆಚ್ಚು ಸ್ಫೋಟಕಗಳು ವಶ

ಪಾಲಕ್ಕಾಡ್, ಫೆ. 5: ಇಲ್ಲಿಗೆ ಸಮೀಪ 100ಕ್ಕೂ ಹೆಚ್ಚು ಸ್ಫೋಟಕವಿರುವ ಪೆಟ್ಟಿಗೆಗಳನ್ನು ಸಾಗಿಸುತ್ತಿದ್ದ ಪಿಕ್‌ ಅಪ್ ವ್ಯಾನ್‌ ಅನ್ನು ಪೊಲೀಸರು ಬುಧವಾರ ತಡರಾತ್ರಿ ವಶಪಡಿಸಿಕೊಂಡಿದ್ದಾರೆ. ಪಾಲಕ್ಕಾಡ್ ಟೌನ್ ಸೌತ್ ಪೊಲೀಸ್ ಠಾಣೆ

5 Feb 2026 11:20 am
ಅಸಲಿ ಉದ್ಯೋಗ-ನಕಲಿ ಸರ್ಟಿಫಿಕೇಟು-ಚಾಲಾಕಿ ಪ್ರಾಧ್ಯಾಪಕರು

ಶಿಕ್ಷಣವು ಯಾವುದೇ ಸಮಾಜದ ಬೆಳಕು, ಅದರ ಆತ್ಮ ಮತ್ತು ಭವಿಷ್ಯಕ್ಕೆ ಮಾರ್ಗದರ್ಶಿಯಾಗಿದೆ. ಶಿಕ್ಷಕರು ಈ ಬೆಳಕು ನೀಡುವ ಜ್ಯೋತಿಯಾಗಿದ್ದಾರೆ. ಅವರ ಕಾರ್ಯ ಸರಿಯಾದ ಜ್ಞಾನ, ನೈತಿಕತೆ ಮತ್ತು ಶಿಸ್ತು ವಿದ್ಯಾರ್ಥಿಗಳಿಗೆ ವರ್ಗಾಯಿಸು

5 Feb 2026 11:09 am
ಹಾಸನ | ಗಾಂಜಾ ಮಾರಾಟಕ್ಕೆ ಯತ್ನ : ಮೂವರು ಆರೋಪಿಗಳ ಬಂಧನ

3 ಲಕ್ಷ ರೂ. ಮೌಲ್ಯದ 2 ಕೆಜಿಗೂ ಅಧಿಕ ಗಾಂಜಾ ವಶ

5 Feb 2026 11:05 am
ಸತ್ತಂತಿಹರನು...

ತನ್ನ ಕಾಲಕ್ಕೆ, ಕಾಲದ ಸಮಸ್ಯೆಗಳಿಗೆ ಪ್ರತಿಕ್ರಿಯಿಸದವರು ಬದುಕಿದ್ದೂ ನಿರರ್ಥಕ. ಬದುಕುವುದು ಬಾಳುವುದಕ್ಕೆ. ಬರೀ ಉಸಿರಾಡುವುದಕ್ಕೆ, ಹೊಟ್ಟೆ ತುಂಬಿಸಿಕೊಳ್ಳುವುದಕ್ಕೆ, ಹೆಸರು ಗಳಿಸುವುದಕ್ಕೆ ತನ್ನ ಕಾಲವನ್ನು, ಸಮಾಜವನ್ನು

5 Feb 2026 11:00 am
ಪ್ರತ್ಯೇಕತಾವಾದಿಗಳ ಪಾಕ್ ವ್ಯಾಮೋಹಕ್ಕೆ ಕೊನೆ ಎಂದು?

ಅಪಾರ ದೇವಭಕ್ತಿ ಬೆಳೆಸಿಕೊಂಡವರಿಗೆ ಎಲ್ಲೆಲ್ಲೂ ಎಲ್ಲರಲ್ಲೂ ದೇವರೇ ಕಾಣುತ್ತಾನೆ ಎನ್ನುತ್ತಾರೆ. ಅದೇ ರೀತಿ ಪಾಕಿಸ್ತಾನದ ಬಗ್ಗೆ ಅಪಾರ ವ್ಯಾಮೋಹ ಬೆಳೆಸಿಕೊಂಡು ಪಾಕ್ ಭಕ್ತಿ ಪರವಶರಾದವರಿಗೆ ಎಲ್ಲೆಲ್ಲೂ, ಎಲ್ಲರಲ್ಲೂ ಪಾಕಿಸ

5 Feb 2026 10:29 am
Epstein files | ಎಪ್ಸ್ಟೀನ್ ಜೊತೆ ಕಳೆದ ‘ಪ್ರತಿ ನಿಮಿಷ’ಕ್ಕೂ ವಿಷಾದ ವ್ಯಕ್ತಪಡಿಸಿದ ಬಿಲ್ ಗೇಟ್ಸ್

ವಾಷಿಂಗ್ಟನ್, ಫೆ. 4: ಶಿಕ್ಷೆಗೆ ಗುರಿಯಾದ ಲೈಂಗಿಕ ಅಪರಾಧಿ ಜೆಫ್ರಿ ಎಪ್ಸ್ಟೀನ್ ಅವರೊಂದಿಗೆ ಕಳೆದ “ಪ್ರತಿ ನಿಮಿಷಕ್ಕೂ ವಿಷಾದಿಸುತ್ತೇನೆ, ಕ್ಷಮೆಯಾಚಿಸುತ್ತೇನೆ” ಎಂದು ಮೈಕ್ರೋಸಾಫ್ಟ್ ಸಹ ಸಂಸ್ಥಾಪಕ ಹಾಗೂ ಕೊಡುಗೈದಾನಿ ಬಿಲಿ

5 Feb 2026 10:28 am
ನಕಲಿ ದಾಖಲೆ ಪ್ರಕರಣ | ಅಲ್ ಫಲಾಹ್ ವಿಶ್ವವಿದ್ಯಾಲಯದ ಮುಖ್ಯಸ್ಥರ ಬಂಧನ

ಹೊಸದಿಲ್ಲಿ, ಫೆ. 5: ನಕಲಿ ದಾಖಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಲ್ ಫಲಾಹ್ ವಿಶ್ವವಿದ್ಯಾಲಯದ ಮುಖ್ಯಸ್ಥ ಜವಾದ್ ಅಹ್ಮದ್ ಸಿದ್ದಿಕಿ ಅವರನ್ನು ದಿಲ್ಲಿ ಪೊಲೀಸರ ಅಪರಾಧ ವಿಭಾಗ ಬಂಧಿಸಿದೆ. ಈ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ED)

5 Feb 2026 9:29 am
ಮನೋಜ್ ಬಾಜ್ಪೇಯಿ ಅವರ ‘ಘೂಷ್‌ಖೋರ್ ಪಂಡತ್‌’ ಟೀಸರ್‌ ಗೆ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ

“ಶೀರ್ಷಿಕೆ ತಕ್ಷಣ ಬದಲಾಯಿಸದಿದ್ದರೆ ಪ್ರದರ್ಶನಕ್ಕೆ ಅಡ್ಡಿ” ಹೊಸದಿಲ್ಲಿ, ಫೆ. 5: ನೆಟ್‌ಫ್ಲಿಕ್ಸ್ ಬಿಡುಗಡೆ ಮಾಡಿರುವ ನಟ ಮನೋಜ್ ಬಾಜ್‌ಪೇಯಿ ಅಭಿನಯದ ‘ಘೂಷ್‌ಖೋರ್ ಪಂಡತ್‌’ ಸರಣಿಯ ಟೀಸರ್‌ ಶೀರ್ಷಿಕೆ ಬ್ರಾಹ್ಮಣ ಸಮುದಾಯದ ಆ

5 Feb 2026 9:18 am
ಅಬಕಾರಿ ಇಲಾಖೆಯಲ್ಲಿ ಭ್ರಷ್ಟಾಚಾರ: ಸರಕಾರ ನೈತಿಕತೆಯನ್ನು ಮೆರೆಯಲಿ

ಅಬಕಾರಿ ಇಲಾಖೆ ಎನ್ನುವುದೇ ಒಂದು ದೊಡ್ಡ ಹಗರಣ. ಸರಕಾರವೇ ಮದ್ಯದ ವಿರುದ್ಧ ಜಾಹೀರಾತುಗಳನ್ನು ನೀಡುತ್ತಾ ಮಗದೊಂದೆಡೆ ಅದನ್ನು ಜನರಿಗೆ ಪೂರೈಸುವುದಕ್ಕಾಗಿ ವಿಶೇಷ ಇಲಾಖೆಯೊಂದನ್ನು ಸ್ಥಾಪಿಸುವುದು ಹಗರಣವಲ್ಲದೆ ಇನ್ನೇನು? ಮದ

5 Feb 2026 9:09 am
ಉತ್ತರ ಪ್ರದೇಶ | ನಾಲ್ಕು ದಶಕಗಳ ಬಳಿಕ ಹತ್ಯೆ ಪ್ರಕರಣದ ಶತಾಯುಷಿ ಆರೋಪಿ ದೋಷಮುಕ್ತ

ಪ್ರಯಾಗ್‌ರಾಜ್: ನಾಲ್ಕು ದಶಕಗಳ ಕಾಲ ನಡೆದ ಕಾಯುವಿಕೆ ಬಳಿಕ ಶತಾಯುಷಿಯೊಬ್ಬರಿಗೆ ಕೊನೆಗೂ ನ್ಯಾಯ ದೊರೆತಿದೆ. ಆಸ್ತಿ ವಿವಾದಕ್ಕೆ ಸಂಬಂಧಿಸಿದ ಹತ್ಯೆ ಪ್ರಕರಣದಲ್ಲಿ ಆರೋಪ ಎದುರಿಸುತ್ತಿದ್ದ ಹಮೀರ್ಪುರ ಜಿಲ್ಲೆಯ ಧನಿರಾಮ್ ಅವರ

5 Feb 2026 8:10 am
ಅಮೆರಿಕ | ಟ್ರಂಪ್ ಹತ್ಯೆಗೆ ಯತ್ನ; ಆರೋಪಿಗೆ ಜೀವಾವಧಿ ಶಿಕ್ಷೆ

ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷೀಯ ಚುನಾವಣೆಗೆ ಎರಡು ತಿಂಗಳು ಮೊದಲು ಡೊನಾಲ್ಡ್ ಟ್ರಂಪ್ ಅವರನ್ನು ಹತ್ಯೆ ಮಾಡಲು ಯತ್ನಿಸಿದ್ದ ಆರೋಪಿ ರ‍್ಯಾನ್ ರುತ್ ಎಂಬ ಬಂದೂಕುಧಾರಿಗೆ ಅಮೆರಿಕ ನ್ಯಾಯಾಲಯ ಬುಧವಾರ ಜೀವಾವಧಿ ಶಿಕ್ಷೆ ವಿಧ

5 Feb 2026 7:33 am
ಭಾರತದ ವಿರುದ್ಧ ಆಡುವುದಿಲ್ಲ ಎಂಬ ನಿಲುವು ಸ್ಪಷ್ಟ: ಪಾಕ್ ಪ್ರಧಾನಿ

ಇಸ್ಲಾಮಾಬಾದ್: ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ವಿರುದ್ಧದ ಪಂದ್ಯವನ್ನು ಬಹಿಷ್ಕರಿಸುವ ನಮ್ಮ ನಿಲುವು ಅಚಲ ಎಂದು ಪಾಕಿಸ್ತಾನ ಪ್ರಧಾನಿ ಶೆಹಬಾಝ್ ಷರೀಫ್ ಹೇಳಿದ್ದಾರೆ. ಶ್ರೀಲಂಕಾದಲ್ಲಿ ಈ ತಿಂಗಳ 15ರಂದು ನಡೆಯುವ ಪಂದ

5 Feb 2026 7:23 am
Ladakh ಉದ್ವಿಗ್ನತೆ ಸಂದರ್ಭ ಹೊಣೆಗಾರಿಕೆಯಿಂದ ಜಾರಿಕೊಂಡಿದ್ದ ಮೋದಿ: ರಾಹುಲ್ ಗಾಂಧಿ ಆರೋಪ

►‘ಯಾವುದು ಸಮಂಜಸವೆಂದು ಅನಿಸುವುದೋ ಅದನ್ನೇ ಮಾಡಿ ಎಂದು ನರವಣೆಗೆ ತಿಳಿಸಿದ್ದ ಪ್ರಧಾನಿ’►ನಿವೃತ್ತ ಸೇನಾ ವರಿಷ್ಠ ಜನರಲ್ ನರವಣೆ ಕೃತಿ ಉಲ್ಲೇಖಿಸಿದ ರಾಹುಲ್

5 Feb 2026 12:29 am
ಅಂಡರ್-19 ವಿಶ್ವಕಪ್: ಫೈನಲ್‌ ಗೆ ಭಾರತ, ಇಂಗ್ಲೆಂಡ್ ಎದುರಾಳಿ

ಸೆಮಿ ಫೈನಲ್‌ ನಲ್ಲಿ ಅಫ್ಘಾನಿಸ್ತಾನದ ವಿರುದ್ಧ ಜಯ, ಆ್ಯರೊನ್ ಜಾರ್ಜ್ ಶತಕ

5 Feb 2026 12:22 am
165 ಕೋಟಿ ಸಾಲ ಮಾಡಿರುವುದೇ ಬಿಜೆಪಿ ಸಾಧನೆ: ಎಂ.ಲಕ್ಷ್ಮಣ್ ವಾಗ್ದಾಳಿ

ಮೈಸೂರು,ಫೆ‌.4: ಕೇಂದ್ರ ಬಿಜೆಪಿಯದ್ದು ಕಾರ್ಪೋರೆಟ್ ಸ್ಟೈಲ್ ಬಜೆಟ್ ಮತ್ತು ಬೇಸ್ ಲೆಸ್, ವಿಷನ್ ಲೆಸ್ ಬಜೆಟ್ ಇದಾಗಿದೆ. ಅಲ್ಲದೆ, 165ಲಕ್ಷ ಕೋಟಿ ಸಾಲ ಮಾಡಿರುವುದೇ ಬಿಜೆಪಿ ಸಾಧನೆ ಆಗಿದೆ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ವಾ

5 Feb 2026 12:10 am
ಸ್ಯಾಫ್ ಅಂಡರ್–19 ಮಹಿಳೆಯರ ಚಾಂಪಿಯನ್‌ಶಿಪ್ | ಭೂತಾನ್ ವಿರುದ್ಧ ಭರ್ಜರಿ ಜಯ, ಭಾರತ ಫೈನಲ್‌ ಗೆ

ಪೊಖಾರ, ಫೆ.4: ಭೂತಾನ್ ತಂಡವನ್ನು 8–0 ಗೋಲುಗಳ ಅಂತರದಿಂದ ಮಣಿಸಿರುವ ಭಾರತ ತಂಡವು ಸ್ಯಾಫ್ ಅಂಡರ್–19 ಮಹಿಳೆಯರ ಚಾಂಪಿಯನ್‌ಶಿಪ್‌ನಲ್ಲಿ ಫೈನಲ್‌ಗೆ ಪ್ರವೇಶಿಸಿದೆ. ನೇಪಾಳದ ಪೊಖಾರ ರಂಗಸಲದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಭಾರತದ

5 Feb 2026 12:07 am
ರಶ್ಯ ತೈಲ ಖರೀದಿಯನ್ನು ನಿಲ್ಲಿಸಲು ಭಾರತ ಬದ್ದವಾಗಿದೆ: ಶ್ವೇತಭವನ

ವಾಷಿಂಗ್ಟನ್, ಫೆ.4: ಹೊಸದಾಗಿ ಘೋಷಿಸಲಾದ ಭಾರತ–ಅಮೆರಿಕಾ ಒಪ್ಪಂದದ ಅಡಿಯಲ್ಲಿ ರಶ್ಯದ ಕಚ್ಚಾ ತೈಲ ಖರೀದಿಯನ್ನು ನಿಲ್ಲಿಸಲು ಭಾರತ ಬದ್ದವಾಗಿದೆ ಮತ್ತು ಅಮೆರಿಕದಿಂದ ಆಮದುಗಳನ್ನು ಹೆಚ್ಚಿಸಲಿದೆ ಎಂದು ಶ್ವೇತಭವನ ಬುಧವಾರ ಪ್ರತ

5 Feb 2026 12:05 am
ಫೆ.5ರಂದು ಮಹಿಳೆಯರ ಪ್ರೀಮಿಯರ್ ಲೀಗ್ ಫೈನಲ್; RCB–ಡೆಲ್ಲಿ ಕ್ಯಾಪಿಟಲ್ಸ್ ಮುಖಾಮುಖಿ

ಹೊಸದಿಲ್ಲಿ, ಫೆ.4: ಡೆಲ್ಲಿ ಕ್ಯಾಪಿಟಲ್ಸ್ ತಂಡವು ಮಂಗಳವಾರ ಏಕಪಕ್ಷೀಯವಾಗಿ ಸಾಗಿದ ಎಲಿಮಿನೇಟರ್ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ತಂಡವನ್ನು ಏಳು ವಿಕೆಟ್‌ ಗಳ ಅಂತರದಿಂದ ಮಣಿಸಿ ಸತತ ನಾಲ್ಕನೇ ಬಾರಿ ಮಹಿಳೆಯರ ಪ್ರೀಮಿಯರ್ ಲೀಗ

4 Feb 2026 11:57 pm
ಹರಪನಹಳ್ಳಿ | ವಾರ್ತಾಭಾರತಿ ವರದಿ ಫಲಶ್ರುತಿ : ಗುಡಿಹಳ್ಳಿ–ಕಬ್ಬಳ್ಳಿ ರಸ್ತೆ ತಾತ್ಕಾಲಿಕ ದುರಸ್ತಿ

ಹರಪನಹಳ್ಳಿ: ರಸ್ತೆ ಕಾಮಗಾರಿಯಲ್ಲಿ ಗುಣಮಟ್ಟ ಕಾಪಾಡದೆ ನಿರ್ಲಕ್ಷ್ಯ ತೋರಿದ ಪರಿಣಾಮ ತಾಲೂಕಿನ ಕೆರೆಗುಡಿಹಳ್ಳಿ ಗ್ರಾಮದ ಮಾರ್ಗದಿಂದ ಗಡಿ ಭಾಗದ ಚಿಕ್ಕ ಕಬ್ಬಳ್ಳಿ ಗ್ರಾಮದವರೆಗೆ ರಸ್ತೆ ಸಂಪೂರ್ಣ ಗುಂಡಿಮಯವಾಗಿ ವಾಹನ ಸಂಚಾರ

4 Feb 2026 11:57 pm
ದಮ್ಮಾಮ್| heLPy ಲೈವ್ಲಿಹುಡ್ ವಾರ್ಷಿಕ ಮಹಾಸಭೆ; ನೂತನ ಪದಾಧಿಕಾರಿಗಳ ಆಯ್ಕೆ

ರಿಯಾದ್:‌ heLPy ಲೈವ್ಲಿಹುಡ್ ನ ವಾರ್ಷಿಕ ಮಹಾಸಭೆಯು ʼರೆಡ್ ಪಾಟ್ʼ ರೆಸ್ಟೋರೆಂಟ್ ದಮ್ಮಾಮ್ ಇದರ ಸಭಾಂಗಣದಲ್ಲಿ ಇತ್ತೀಚೆಗೆ ನಡೆಯಿತು. ಕಾರ್ಯಕ್ರಮವು ಮೊಹಮ್ಮದ್ ರಿಯಾಝ್ ಅವರಿಂದ heLPyಯ ಸಂಕ್ಷಿಪ್ತ ಪರಿಚಯದೊಂದಿಗೆ ಪ್ರಾರಂಭ‌ವಾಯಿ

4 Feb 2026 11:52 pm
ಸಂಡೂರು | ‘ವಾರ್ತಾಭಾರತಿ’ ವರದಿ ಫಲಶ್ರುತಿ : ನಿಡುಗುರ್ತಿಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಪುನಶ್ಚೇತನ

ಸಂಡೂರು (ಬಳ್ಳಾರಿ ಜಿಲ್ಲೆ) :ಸಂಡೂರು ತಾಲ್ಲೂಕಿನ ನಿಡುಗುರ್ತಿ ಗ್ರಾಮ ಪಂಚಾಯತ್‌ ವ್ಯಾಪ್ತಿಯ ನಿಡುಗುರ್ತಿ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಸಮಸ್ಯೆಯನ್ನು ಬಿಂಬಿಸಿ ವಾರ್ತಾಭಾರತಿ ಪತ್ರಿಕೆಯಲ್ಲಿ ಪ್ರಕಟವಾದ ವರದಿ ಫಲ

4 Feb 2026 11:52 pm
ಕರ್ನಾಟಕವನ್ನು ರಕ್ಷಿಸಿ: ರಾಜ್ಯಸಭೆಯಲ್ಲಿ ಗದ್ಗದಿತರಾದ ಹೆಚ್.ಡಿ. ದೇವೇಗೌಡ

ರಾಜ್ಯದ ನೀರಾವರಿ ಸಮಸ್ಯೆಗಳ ಬಗ್ಗೆ ಮಾಜಿ ಪ್ರಧಾನಿಗಳಿಂದ ಭಾಷಣ

4 Feb 2026 11:51 pm
ವಿಜಯನಗರ | ರೇಣುಕಾ ಪಿಯು ಕಾಲೇಜಿನ ಉಪನ್ಯಾಸಕ ವಿಜಯಕುಮಾರ್‌ಗೆ ಪಿಎಚ್‌ಡಿ ಪದವಿ

ಹೊಸಪೇಟೆ (ವಿಜಯನಗರ) : ಹಗರಿಬೊಮ್ಮನಹಳ್ಳಿ ಪಟ್ಟಣದ ರೇಣುಕಾ ಪದವಿಪೂರ್ವ ಕಾಲೇಜಿನ ಶಿಕ್ಷಣಶಾಸ್ತ್ರ ಉಪನ್ಯಾಸಕ ವಿಜಯಕುಮಾರ್ ಎಸ್.ಎಂ. ಅವರಿಗೆ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ, ಮೈಸೂರು ವತಿಯಿಂದ ಡಾಕ್ಟರೇಟ್ (ಪಿಎಚ

4 Feb 2026 11:46 pm
ಒಮಾನ್‌ ನಲ್ಲಿ ಇರಾನ್–ಅಮೆರಿಕಾ ಪರಮಾಣು ಮಾತುಕತೆ?

ಟರ್ಕಿಯಿಂದ ಸ್ಥಳಾಂತರಕ್ಕೆ ಇರಾನ್ ಪಟ್ಟು: ವರದಿ

4 Feb 2026 11:45 pm
ಅಕ್ರಮ ವಲಸಿಗರ ವಿಚಾರದಲ್ಲಿ ಕೈಗೊಂಡ ಕ್ರಮಗಳೇನು?: ರಾಜ್ಯ ಸರಕಾರದಿಂದ ವರದಿ ಕೇಳಿದ ಹೈಕೋರ್ಟ್

ಬೆಂಗಳೂರು: ಅಕ್ರಮ ವಲಸಿಗರಿಂದ ರಾಷ್ಟ್ರದ ಭದ್ರತೆಗೆ ಅಪಾಯವಿದೆ ಎಂದು ಮೌಖಿಕವಾಗಿ ಕಳವಳ ವ್ಯಕ್ತಪಡಿಸಿರುವ ಹೈಕೋರ್ಟ್‌, ರಾಜ್ಯ ಸರಕಾರದ ಅಂದಾಜಿನ ಪ್ರಕಾರ ಬೆಂಗಳೂರಿನಲ್ಲಿ 20 ಲಕ್ಷ ಅಕ್ರಮ ವಲಸಿಗರು ನೆಲೆಸಿದ್ದಾರೆ. ಇಂಥವರ ವ

4 Feb 2026 11:45 pm
ಬಳ್ಳಾರಿ | ಪೌತಿ ಖಾತೆ ಆಂದೋಲನದ ಸದುಪಯೋಗ ಪಡೆಯಲು ಸಾರ್ವಜನಿಕರಿಗೆ ಕರೆ

ಪೌತಿಯಾದ ಕುಟುಂಬದ ಸದಸ್ಯರಿಗೆ ಖಾತೆ ಕಲ್ಪಿಸಲು ಸರ್ಕಾರದ ವಿಶೇಷ ಕ್ರಮ : ತಹಶೀಲ್ದಾರ್ ಜೂಗಲ್ ಮಂಜುನಾಯಕ

4 Feb 2026 11:43 pm
ಮನರೇಗಾ ರದ್ದು ಮಾಡಿ ಕಾರ್ಮಿಕರ ಸ್ವಾಭಿಮಾನದ ಬದುಕು, ಉದ್ಯೋಗದ ಹಕ್ಕನ್ನು ಕಸಿದ ಕೇಂದ್ರ ಸರಕಾರ: ಡಿಕೆ ಶಿವಕುಮಾರ್ ವಾಗ್ದಾಳಿ

ಬೆಂಗಳೂರು, ಫೆ. 4: ಮನರೇಗಾ ಯೋಜನೆಯು ಗ್ರಾಮೀಣ ಭಾಗದ ಕಾರ್ಮಿಕರಿಗೆ ಸ್ವಾಭಿಮಾನದ ಬದುಕು ಹಾಗೂ ಉದ್ಯೋಗದ ಹಕ್ಕು ನೀಡಿತ್ತು. ಪ್ರತಿಯೊಬ್ಬ ವ್ಯಕ್ತಿಗೆ ತನ್ನ ಸ್ವಾಭಿಮಾನ ಉಳಿಸಿಕೊಂಡು ಉದ್ಯೋಗ ಕೇಳುವ ಅವಕಾಶ ಮನರೇಗಾ ಯೋಜನೆಯಡಿ ಇ

4 Feb 2026 11:38 pm
ಕನಕಗಿರಿ | ಯುವತಿ ನಾಪತ್ತೆ

ಕನಕಗಿರಿ : ತಾಲ್ಲೂಕಿನ ಹುಲಿಹೈದಾರ ಗ್ರಾಮದ ಮನೆಯೊಂದರಲ್ಲಿ ಯಾರೂ ಇಲ್ಲದ ಸಮಯದಲ್ಲಿ ನಿಂಗಮ್ಮ ಕೋಮಾರ್ ಎಂಬ ಯುವತಿ ಯಾರಿಗೂ ತಿಳಿಸದೆ ಮನೆಯಿಂದ ಹೊರ ಹೋಗಿದ್ದು, ಈವರೆಗೂ ಪತ್ತೆಯಾಗಿಲ್ಲ. ಯುವತಿಯ ತಾಯಿ ದ್ಯಾಮವ್ವ ದೇವಪ್ಪ ಅವರ

4 Feb 2026 11:33 pm
T20 ವಿಶ್ವಕಪ್ ಅಭ್ಯಾಸ ಪಂದ್ಯ | ಅಬ್ಬರಿಸಿದ ಇಶಾನ್ ಕಿಶನ್; ದಕ್ಷಿಣ ಆಫ್ರಿಕಾ ವಿರುದ್ಧ ಭಾರತಕ್ಕೆ ಜಯಭೇರಿ

ನವಿ ಮುಂಬೈ, ಫೆ.4: ಆರಂಭಿಕ ಬ್ಯಾಟರ್ ಇಶಾನ್ ಕಿಶನ್ (53 ರನ್, 20 ಎಸೆತ, 2 ಬೌಂಡರಿ, 7 ಸಿಕ್ಸರ್) ಮಿಂಚಿನ ಅರ್ಧಶತಕದ ಬಲದಿಂದ ಭಾರತ ಕ್ರಿಕೆಟ್ ತಂಡವು ದಕ್ಷಿಣ ಆಫ್ರಿಕಾ ವಿರುದ್ಧ T20 ವಿಶ್ವಕಪ್ ಟೂರ್ನಿಯ ಅಭ್ಯಾಸ ಪಂದ್ಯದಲ್ಲಿ 30 ರನ್ ಅಂತರದ

4 Feb 2026 11:33 pm
ಕನಕಗಿರಿ | ಸಹಕಾರಿ ಸಂಘದ ಸಿಬ್ಬಂದಿ ಮನೆಯಲ್ಲಿ ಕಳ್ಳತನ : ನಗ, ನಗದು ಕಳವು

ಕನಕಗಿರಿ : ತಾಲ್ಲೂಕಿನ ನವಲಿ ಗ್ರಾಮದ ವ್ಯವಸಾಯ ಸೇವಾ ಸಹಕಾರಿ ಸಂಘದಲ್ಲಿ ಸಿಪಾಯಿಯಾಗಿ (ಸಹಾಯಕ ಹುದ್ದೆ) ಕಾರ್ಯನಿರ್ವಹಿಸುತ್ತಿರುವ ಮೆಹಬೂಬಸಾಬ ಪಿಂಜಾರ ಅವರ ಮನೆಯಲ್ಲಿ ಮಂಗಳವಾರ ಕಳ್ಳತನ ನಡೆದಿರುವ ಘಟನೆ ವರದಿಯಾಗಿದೆ. ಮೆಹಬ

4 Feb 2026 11:31 pm
ಮಂಗಳೂರು: ಬಸ್ ಢಿಕ್ಕಿ; ಸ್ಕೂಟರ್ ಸಹಸವಾರೆ ಸ್ಥಳದಲ್ಲೆ ಮೃತ್ಯು

 ಮಂಗಳೂರು, ಫೆ.4: ನಗರದ ನಂತೂರಿನಲ್ಲಿ ಬುಧವಾರ ರಾತ್ರಿ ಬಸ್ ಢಿಕ್ಕಿ ಹೊಡೆದ ಪರಿಣಾಮ ಸ್ಕೂಟರ್ ಸಹಸವಾರೆಯೊಬ್ಬರು ಸ್ಥಳದಲ್ಲೆ ಮೃತಪಟ್ಟಿದ್ದಾರೆ. ಬಲ್ಲಾಳ್ ಬಾಗ್‌ ನಿವಾಸಿ ದೀಪ್ತಿ (26) ಮೃತಪಟ್ಟವರು. ಸ್ಕೂಟರ್ ಸವಾರ ಗಾಯಗೊಂಡಿದ

4 Feb 2026 11:26 pm
ವಿದ್ಯಾರ್ಥಿಗಳ ಕುಂದುಕೊರತೆ ಪರಿಹಾರ ಸಮಿತಿ ರಚಿಸಲು ಕೆ‌ಎಸ್‌ಎಲ್‌ಯು‌ಗೆ ಒಂದು ವಾರ ಗಡುವು ನೀಡಿದ ಹೈಕೋರ್ಟ್

ಬೆಂಗಳೂರು: ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ (ಕೆಎಸ್‌ಎಲ್‌ಯು) ಹಾಗೂ ಅದರ ಅಧೀನದಲ್ಲಿ ಬರುವ ಕಾಲೇಜು ಮತ್ತು ಸಂಸ್ಥೆಗಳಲ್ಲಿ 'ವಿದ್ಯಾರ್ಥಿಗಳ ಕುಂದುಕೊರತೆ ಪರಿಹಾರ ಸಮಿತಿ' ರಚಿಸಲು ಕೆಎಸ್‌ಎಲ್‌ಯುಗೆ ಹೈಕೋರ್ಟ್ ಒಂದ

4 Feb 2026 11:26 pm
4 Feb 2026 11:25 pm
ಸೋನಮ್ ವಾಂಗ್ಚುಕ್ ಆರೋಗ್ಯ ಚೆನ್ನಾಗಿಲ್ಲ; ಅವರ ಬಂಧನದ ಬಗ್ಗೆ ಪುನರ್‌ವಿಮರ್ಶಿಸಿ: ಕೇಂದ್ರಕ್ಕೆ ಸೂಚಿಸಿದ ಸುಪ್ರೀಂ ಕೋರ್ಟ್

ಹೊಸದಿಲ್ಲಿ, ಫೆ. 4: ಪರಿಸರ ಹೋರಾಟಗಾರ ಸೋನಮ್ ವಾಂಗ್ಚುಕ್ ಅವರ ಆರೋಗ್ಯ ಸ್ಥಿತಿ ಚೆನ್ನಾಗಿಲ್ಲದೇ ಇರುವುದರಿಂದ ಅವರ ಬಂಧನದ ಕುರಿತು ಪುನರ್‌ವಿಮರ್ಶಿಸುವಂತೆ ಸುಪ್ರೀಂ ಕೋರ್ಟ್ ಬುಧವಾರ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ. ರಾಷ್ಟ

4 Feb 2026 11:25 pm
ಕಲಬುರಗಿ | ಪಿ.ಎಂ.ಜೆ.ಜೆ.ಬಿ.ವೈ, ಪಿ.ಎಂ.ಎಸ್.ಬಿ.ವೈ ವಿಶೇಷ ನೋಂದಣಿ ಮಹಾ ಮೇಳ

ಕಲಬುರಗಿ: ಕಲಬುರಗಿ ಮತ್ತು ಆಳಂದ ತಾಲೂಕು ಪಂಚಾಯತ್ ಕಚೇರಿಯಲ್ಲಿ ಬುಧವಾರ ದಿನಗೂಲಿ, ಹೊರಗುತ್ತಿಗೆ ಹಾಗೂ ಗೌರವಧನದ ಮೇಲೆ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ಆಯೋಜಿಸಿದ ಪ್ರಧಾನಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆ (PM

4 Feb 2026 11:20 pm
ವಾಲ್ಮೀಕಿ ನಿಗಮದ ಹಗರಣ ಪ್ರಕರಣ| ಬಿ. ನಾಗೇಂದ್ರ ನಿರೀಕ್ಷಣಾ ಜಾಮೀನು ರದ್ದು ಕೋರಿ ಸಿಬಿಐ ಸಲ್ಲಿಸಿದ ಅರ್ಜಿ ವಿಚಾರಣೆ ಮುಂದೂಡಿದ ಹೈಕೋರ್ಟ್

ಬೆಂಗಳೂರು: ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ ನಿಯಮಿತದ ಕೋಟ್ಯಂತರ ರೂ. ಹಣ ದುರ್ಬಳಕೆ ಪ್ರಕರಣದಲ್ಲಿ ಮಾಜಿ ಸಚಿವ ಬಿ. ನಾಗೇಂದ್ರ ಅವರಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿರುವ ವಿಚಾರಣಾ ನ್ಯಾ

4 Feb 2026 11:17 pm
ಉಪ್ಪಿನಂಗಡಿ: ಯುವತಿ ನಾಪತ್ತೆ

ಉಪ್ಪಿನಂಗಡಿ: ಇಲ್ಲಿನ ಪೊಲೀಸ್ ಠಾಣಾ ವ್ಯಾಪ್ತಿಯ ಬೆಳ್ತಂಗಡಿ ತಾಲೂಕು ಉರುವಾಲು ಗ್ರಾಮದ ಮಜಿಕುಡೇಲು ಎಂಬಲ್ಲಿನ ನಿವಾಸಿ ಸುಪ್ರೀತಾ(20) ಎಂಬಾಕೆ ಮಂಗಳವಾರ ನಸುಕಿನಿಂದ ನಾಪತ್ತೆಯಾಗಿರುವ ಬಗ್ಗೆ ಪೊಲೀಸರಿಗೆ ದೂರು ನಿಡಲಾಗಿದೆ.

4 Feb 2026 11:17 pm
ಎಡೆದೊರೆ ನಾಡು ರಾಯಚೂರು ಜಿಲ್ಲಾ ಉತ್ಸವ–2026ಕ್ಕೆ ಸಕಲ ಸಿದ್ಧತೆ

ಫೆ.5ರಿಂದ 7ರವರೆಗೆ ಮೂರು ದಿನಗಳ ಉತ್ಸವಕ್ಕೆ ಸಜ್ಜಾದ ರಾಯಚೂರು

4 Feb 2026 11:13 pm
ಉದ್ಯಮಿ ಹಿದಾಯತ್ತುಲ್ಲಾ ಕಟ್ಟೆಕ್ಕಾರ್ ನಿಧನ

ಸುಳ್ಯ: ನಾವೂರು ನಿವಾಸಿ ರಥಬೀದಿಯಲ್ಲಿರುವ ಕಟ್ಟೆಕ್ಕಾರ್ ಶೂ ಶಾಪಿನ್ ಫೂಟ್ ವೇರ್ ಪಾಲುದಾರ ಹಿದಾಯತ್ತುಲ್ಲಾ ಕಟ್ಟೆಕ್ಕಾರ್ (55) ಅಲ್ಪಕಾಲದ ಅಸೌಖ್ಯದಿಂದ ಮಂಗಳವಾರ ನಾವೂರು ಮನೆಯಲ್ಲಿ ನಿಧನರಾದರು. ಅವರಿಗೆ ಪತ್ನಿ, ಓರ್ವ ಪುತ್ರ

4 Feb 2026 11:11 pm
ಕೇಂದ್ರ ಸರಕಾರ ರಾಷ್ಟ್ರದ ಭದ್ರತೆಯಂತಹ ವಿಷಯಗಳನ್ನು ಚರ್ಚಿಸದೆ ಜನರ ಗಮನ ಬೇರೆಡೆ ಸೆಳೆಯಲು ಪ್ರಯತ್ನಿಸುತ್ತಿದೆ: ಡಾ.ಪ್ರಭಾ ಮಲ್ಲಿಕಾರ್ಜುನ್

ದಾವಣಗೆರೆ, ಫೆ.4 – ಸಂಸತ್ತಿನಲ್ಲಿ ರಾಷ್ಟ್ರದ ಭದ್ರತೆಯಂತಹ ಗಂಭೀರ ವಿಷಯಗಳನ್ನು ಚರ್ಚಿಸುವ ಬದಲು, ಕೇಂದ್ರ ಸರಕಾರ ದಿಕ್ಕು ತಪ್ಪಿಸುವ ಮಾತುಗಳ ಮೂಲಕ ಜನರ ಗಮನವನ್ನು ಬೇರೆಡೆ ಸೆಳೆಯುತ್ತಿದೆ ಎಂದು ದಾವಣಗೆರೆ ಸಂಸದೆ ಡಾ. ಪ್ರಭಾ

4 Feb 2026 11:11 pm
ಕಾಂಗ್ರೆಸ್ ಮುಖಂಡ ಪೂರ್ಣಚಂದ್ರ ಕಣೆಮರಡ್ಕ ನಿಧನ

ಸುಳ್ಯ: ಮಂಡೆಕೋಲು ಗ್ರಾಮ ಪಂಚಾಯಿತಿ ಮಾಜಿ ಸದಸ್ಯ, ಕಾಂಗ್ರೆಸ್ ಮುಖಂಡ ಪೂರ್ಣಚಂದ್ರ ಕಣೆಮರಡ್ಕ (58) ಅಸೌಖ್ಯದಿಂದ ಬುಧವಾರ ನಿಧನರಾದರು. ಕೆಲವು ತಿಂಗಳಿನಿಂದ ಅಸೌಖ್ಯದಿಂದ ಬಳಲುತ್ತಿದ್ದ ಪೂರ್ಣಚಂದ್ರ ಕಣೆಮರಡ್ಕರು ಮಂಗಳೂರು ಆಸ

4 Feb 2026 11:09 pm
ಫೆ.5ರಂದು ರಾಯಚೂರು ಜಿಲ್ಲಾ ಉತ್ಸವಕ್ಕೆ ಚಾಲನೆ

ರಾಯಚೂರು, ಫೆ. 4: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ರಾಯಚೂರು ಮಹಾನಗರ ಪಾಲಿಕೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಫೆ.5, 6, ಹಾಗೂ 7ರಂದು ನಡೆಯುವ ರಾಯಚೂರು ಜಿಲ್ಲಾ ಉತ್ಸವಕ್ಕೆ ನಗರದ ಕೃಷಿ ವಿಜ್ಞಾನಗಳ ವಿಶ

4 Feb 2026 11:08 pm
ನಮ್ಮ ನಾಡಾ ಒಕ್ಕೂಟ ವತಿಯಿಂದ ಮೂಡಬಿದಿರೆ ತಾಲೂಕು ಸಮಿತಿ ರಚಿಸುವ ಕಾರ್ಯಕ್ರಮ

ಮೂಡುಬಿದಿರೆ: ನಮ್ಮ ನಾಡಾ ಒಕ್ಕೂಟ ಇದರ ಮೂಡಬಿದಿರೆ ತಾಲೂಕು ಸಮಿತಿ ರಚಿಸುವ “Let Us Begin” ಕಾರ್ಯಕ್ರಮವು ಕೇಂದ್ರ ಸಮಿತಿಯ ಅಧ್ಯಕ್ಷರಾದ ಡಾ. ರಿಝ್ವಾನ್ ಅಹ್ಮದ್ ಹಾಗೂ ಜಿಲ್ಲಾ ಸಮಿತಿಯ ಅಧ್ಯಕ್ಷರಾದ ಡಾ. ಆರಿಫ್ ಮಸೂದ್ ಅವರ ಮಾರ್ಗದರ್

4 Feb 2026 11:06 pm
ದೇಶದಲ್ಲಿ 10 ವರ್ಷಗಳಲ್ಲಿ 1,279 ಜನರಿಗೆ ಮರಣ ದಂಡನೆ: ವರದಿ

ಹೊಸದಿಲ್ಲಿ, ಫೆ.4: ಕ್ರಿಮಿನಲ್ ಸುಧಾರಣೆ ಪರ ಗುಂಪು ‘ದಿ ಸ್ಕ್ವೇರ್ ಸರ್ಕಲ್ ಕ್ಲಿನಿಕ್’ ನಡೆಸಿದ ಅಧ್ಯಯನದ ಪ್ರಕಾರ 2016 ಮತ್ತು 2025ರ ನಡುವೆ ಭಾರತದಲ್ಲಿನ ಸೆಷನ್ಸ್ ನ್ಯಾಯಾಲಯಗಳು 1,279 ಜನರಿಗೆ ಮರಣ ದಂಡನೆ ವಿಧಿಸಿವೆ. ಈ ವ್ಯಕ್ತಿಗಳಿಗ

4 Feb 2026 11:05 pm
4 Feb 2026 11:03 pm
ಮೈಸೂರು| ಎಂಡಿಎಂಎ ಮಾದಕ ವಸ್ತುಗಳ ಮಾರಾಟ: ಮೂವರು ಆರೋಪಿಗಳ ಬಂಧನ

ಮೈಸೂರು(ಫೆ.4): ಮೈಸೂರು ನಗರದ ಸಾತಗಳ್ಳಿಯಲ್ಲಿರುವ ಮೂನ್ ಬಕ್ಸ್ ಕೆಫೆ ಬಳಿ ಎಂಡಿಎಂಎ ಮಾದಕ ವಸ್ತುಗಳ  ಮಾರಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಉದಯಗಿರಿ ಪೊಲೀಸರು ಬಂಧಿಸಿದ್ದಾರೆ. ಅಮೀರ್ ಖಾನ್ (27), ಸೈಯದ್ ಇಮ್ರಾನ್ (30), ಮಹಮ್

4 Feb 2026 11:02 pm
ರಾಯಚೂರು ಜಿಲ್ಲಾ ಉತ್ಸವಕ್ಕೆ ಬಿಗಿ ಪೊಲೀಸ್ ಬಂದೋಬಸ್ತ್

3 ಡಿವೈಎಸ್ಪಿಗಳು, 8 ಇನ್‌ಸ್ಪೆಕ್ಟರ್, 16 ಸಬ್ ಇನ್‌ಸ್ಪೆಕ್ಟರ್‌ಗಳು, 500ಕ್ಕೂ ಹೆಚ್ಚು ಸಿಬ್ಬಂದಿ ನಿಯೋಜನೆ

4 Feb 2026 10:56 pm
ಜ್ಞಾನವೆಂಬ ಆಯುಧವೇ ಸಮಸ್ತದ ಯಶಸ್ಸು: ಪಾಣಕ್ಕಾಡ್ ಶಿಹಾಬ್ ತಂಙಳ್

ಸಮಸ್ತ ಶತಾಬ್ದಿ ಸಮ್ಮೇಳನಕ್ಕೆ ಅದ್ದೂರಿ ಚಾಲನೆ

4 Feb 2026 10:52 pm
ಬಳ್ಳಾರಿ | ಜಿಲ್ಲಾ ಮಟ್ಟದ ವಸ್ತು ಪ್ರದರ್ಶನ : ಮಾರಾಟ ಮೇಳಕ್ಕೆ ಜಿಲ್ಲಾಧಿಕಾರಿ ಭೇಟಿ

ಬಳ್ಳಾರಿ : ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಹಾಗೂ ಸಂಜೀವಿನಿ–ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಅಭಿಯಾನ ಇವರ ಸಂಯುಕ್ತಾಶ್ರಯದಲ್ಲಿ ನಗರದ ಶ್ರೀ ಕೋಟೆ ಮಲ್

4 Feb 2026 10:51 pm
ಫೆ.12ಕ್ಕೆ ಕಾರ್ಮಿಕ ಸಂಘಟನೆಗಳಿಂದ ಅಖಿಲ ಭಾರತ ಸಾರ್ವತ್ರಿಕ ಮುಷ್ಕರ

ಬೆಂಗಳೂರು, ಫೆ. 4: ನಾಲ್ಕು ಕಾರ್ಮಿಕ ಕಾನೂನು ರದ್ದುಗೊಳಿಸಿ ರಾಜ್ಯ ಸರಕಾರ ತಂದಿರುವ ಗೆಜೆಟ್ ಅಧಿಸೂಚನೆ ಹಿಂಪಡೆಯಬೇಕೆಂದು ಆಗ್ರಹಿಸಿ ಫೆ.12ರಂದು ರಾಜ್ಯದಲ್ಲಿ ಕೇಂದ್ರ ಮತ್ತು ಸ್ವತಂತ್ರ ಕಾರ್ಮಿಕ, ರೈತ, ಕೂಲಿಕಾರ, ದಲಿತ, ಮಹಿಳಾ ಹ

4 Feb 2026 10:48 pm
ಬಳ್ಳಾರಿ | ಕಾರ್ಮಿಕ ಇಲಾಖೆಯಿಂದ ವಿವಿಧೆಡೆ ದಾಳಿ : ಮೂರು ಬಾಲಕಾರ್ಮಿಕರ ರಕ್ಷಣೆ

ಬಳ್ಳಾರಿ : ಕಾರ್ಮಿಕ ಇಲಾಖೆ ಹಾಗೂ ಇತರೆ ಸಹಭಾಗೀದಾರ ಇಲಾಖೆಗಳ ಸಹಯೋಗದಲ್ಲಿ ಕುರುಗೋಡು ಪಟ್ಟಣದ ವಿವಿಧೆಡೆ ದಾಳಿ ನಡೆಸಿ ಮೂವರು ಬಾಲಕಾರ್ಮಿಕ ಹಾಗೂ ಕಿಶೋರ ಕಾರ್ಮಿಕ ಮಕ್ಕಳನ್ನು ರಕ್ಷಿಸಲಾಗಿದೆ ಎಂದು ಜಿಲ್ಲಾ ಬಾಲಕಾರ್ಮಿಕ ಯೋ

4 Feb 2026 10:46 pm
Odisha | ಗಜಪತಿ ಜಿಲ್ಲೆಯಲ್ಲಿ ಕೋಮು ಘರ್ಷಣೆಗೆ ತಿರುಗಿದ ಕುಡುಕರ ಜಗಳ; 8 ಜನರ ಬಂಧನ

ಭುವನೇಶ್ವರ, ಫೆ.4: ಒಡಿಶಾದ ಗಜಪತಿ ಜಿಲ್ಲೆಯಲ್ಲಿ ಕುಡುಕರ ನಡುವಿನ ಜಗಳ ಕೋಮು ಘರ್ಷಣೆಯಾಗಿ ಉಲ್ಬಣಗೊಂಡಿದ್ದು, 10 ಜನರು ಗಾಯಗೊಂಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಎಂಟು ಜನರನ್ನು ಬಂಧಿಸಲಾಗಿದೆ ಎಂದು ಪೋಲಿಸರು ಬುಧವಾರ ತಿಳಿಸ

4 Feb 2026 10:45 pm
ಬಳ್ಳಾರಿ | ಬೆಂಬಲ ಬೆಲೆ ಯೋಜನೆಯಡಿ ಕಡಲೆಕಾಳು ಖರೀದಿ : ಡಿಸಿ ನಾಗೇಂದ್ರ ಪ್ರಸಾದ್ ಕೆ.

ಬಳ್ಳಾರಿ : ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ (ಎಂಎಸ್‌ಪಿ) ಎಫ್‌ಎಕ್ಯೂ (FAQ) ಗುಣಮಟ್ಟದ ಹಿಂಗಾರು ಹಂಗಾಮಿನ ಕಡಲೆಕಾಳು ಉತ್ಪನ್ನವನ್ನು ಖರೀದಿಸಲಾಗುವುದು ಎಂದು ಜಿಲ್ಲಾ ಟಾಸ್ಕ್ ಫೋರ್ಸ್ ಸಮಿತಿಯ ಅಧ್ಯಕ್ಷರೂ ಆಗಿರುವ ಜಿಲ

4 Feb 2026 10:42 pm
ಸುಮಂತ್ ಕೊಲೆ ಪ್ರಕರಣ| ವದಂತಿ ಹರಡುವವರ ವಿರುದ್ಧ ಸೂಕ್ತ ಕಾನೂನು ಕ್ರಮ: ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ

ಬೆಳ್ತಂಗಡಿ; ಕಳಿಯದಲ್ಲಿ ನಡೆದ ಸುಮಂತ್ ಕೊಲೆ ಪ್ರಕರಣದ ಬಗ್ಗೆ ನಡೆದ ತನಿಖೆಯಲ್ಲಿ ಈ ವರೆಗೆ ವಿಧಿವಿಜ್ಞಾನ ಪ್ರಯೋಗಾಲಯಗಳ ವರದಿಗಳು ಬಂದಿಲ್ಲ, ಈ ಬಗ್ಗೆ ತನಿಖೆ ನಡೆಯುತ್ತಿದೆ. ಆದರೆ ಕೆಲವರು ಆರೋಪಿಗಳ ಬಗ್ಗೆ ಊಹಾಪೋಹಗಳನ್ನು ಹ

4 Feb 2026 10:41 pm
ವಿಜಯನಗರ | ಬಸವ ಕಾಲುವೆ ಸ್ವಚ್ಛತೆ: 48 ಗಂಟೆಯಲ್ಲಿ ಸಮಸ್ಯೆಗೆ ಸ್ಪಂದನೆ

ವಿಜಯನಗರ / ಹೊಸಪೇಟೆ: ಕ್ಷೇತ್ರದ ಎಂಟು ಹಳ್ಳಿಗಳನ್ನು ಒಳಗೊಂಡು ಸಾವಿರಾರು ಎಕರೆ ಕೃಷಿ ಭೂಮಿಗೆ ನೀರಾವರಿ ಒದಗಿಸುವ ಬಸವ ಕಾಲುವೆಯಲ್ಲಿ ಗಿಡಗಳು ಹಾಗೂ ಗಂಟಿಗಳು ಬೆಳೆದ ಪರಿಣಾಮ, ಪ್ರಾರಂಭ ಹಂತದಿಂದ ಕೊನೆಯ ಹಂತದವರೆಗೂ ರೈತರಿಗೆ

4 Feb 2026 10:37 pm
ಅಂತರರಾಷ್ಟ್ರೀಯ ವಾಣಿಜ್ಯ ಮೇಳ| ಉತ್ಪಾದನೋತ್ತರ ಕೃಷಿ ಕಾರ್ಯಕ್ರಮವನ್ನು ಯಶ್ವಸಿಗೊಳಿಸಿ: ಸಚಿವ ಚಲುವರಾಯಸ್ವಾಮಿ

ಬೆಂಗಳೂರು,ಫೆ. 4: ‘ನಮ್ಮ ಸರಕಾರವು 2017ರಲ್ಲಿ ಪ್ರಾರಂಭಿಸಿದ ಸಾವಯವ ಮತ್ತು ಸಿರಿಧಾನ್ಯ ಮೇಳವು ಇಂದು ಅಂತರರಾಷ್ಟ್ರೀಯ ಮಟ್ಟದಲ್ಲಿ ಬೆಳೆದಿರುವುದು ನಮ್ಮೆಲ್ಲರ ಹೆಮ್ಮೆಯ ಸಂಗತಿ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದ್ದ

4 Feb 2026 10:37 pm
Digital arrest scam | ಎನ್‌ಆರ್‌ಐಯಿಂದ 48 ಲಕ್ಷ ರೂ. ದೋಚಿದ ಸೈಬರ್ ವಂಚಕರು

ಮುಂಬೈ, ಫೆ. 4: ಮುಂಬೈ ಅಪರಾಧ ವಿಭಾಗದ ಅಧಿಕಾರಿಗಳಂತೆ ನಟಿಸಿದ ಸೈಬರ್ ವಂಚಕರ ತಂಡವೊಂದು ಆಸ್ಟ್ರೇಲಿಯಾದಲ್ಲಿರುವ ಅನಿವಾಸಿ ಭಾರತೀಯ ಯುವಕನೋರ್ವನನ್ನು ಡಿಜಿಟಲ್ ಅರೆಸ್ಟ್ ಮಾಡಿದೆ. ಆತನನ್ನು ಒಂದು ತಿಂಗಳ ಕಾಲ ವರ್ಚುವಲ್ ಕಣ್ಗಾ

4 Feb 2026 10:37 pm
ಯಾದಗಿರಿ | ಕಿರಾಣ ವ್ಯಾಪಾರಿಗಳಿಗೆ ಬೆದರಿಕೆ, ಹಣ ವಸೂಲಿಗೆ ಯತ್ನ: ಕಠಿಣ ಕ್ರಮಕ್ಕೆ ಆಗ್ರಹ

ಯಾದಗಿರಿ: ನಗರದ ಕಿರಾಣ ಹಾಗೂ ಜನರಲ್‌ ಸ್ಟೋರ್‌ ವ್ಯಾಪಾರಿಗಳಿಗೆ ಕೆಲವರು ವಿವಿಧ ಸಂಘ–ಸಂಸ್ಥೆಗಳ ಹೆಸರಿನಲ್ಲಿ ಬೆದರಿಕೆ ಹಾಕಿ ಹಣ ವಸೂಲಿಗೆ ಮುಂದಾಗುತ್ತಿರುವ ಘಟನೆಗಳನ್ನು ಖಂಡಿಸಿ, ಅಂತಹವರ ವಿರುದ್ಧ ಕಠಿಣ ಕಾನೂನು ಕ್ರಮ ಕೈ

4 Feb 2026 10:28 pm