SENSEX
NIFTY
GOLD
USD/INR

Weather

32    C

ಡಿಜಿಟಲ್ ಸುದ್ದಿ ಮೂಲಗಳು

...
West Bengal S I R | 27 ಲಕ್ಷ ಮೇಲ್ಮನವಿಗಳಲ್ಲಿ ನ್ಯಾಯಮಂಡಳಿಯಲ್ಲಿ ತೆರವುಗೊಳಿಸಲ್ಪಟ್ಟ 136 ಮಂದಿ ಮತ್ತೆ ಮತದಾರರ ಪಟ್ಟಿಗೆ ಸೇರ್ಪಡೆ

ಹೊಸದಿಲ್ಲಿ: ಬುಧವಾರ ಪ್ರಕಟವಾದ ಪೂರಕ ಪಟ್ಟಿಯಲ್ಲಿ ಚುನಾವಣಾ ಆಯೋಗವು ಮೇಲ್ಮನವಿ ನ್ಯಾಯಮಂಡಳಿಯಲ್ಲಿ ತೆರವುಗೊಳಿಸಲ್ಪಟ್ಟ 136 ಮತದಾರರನ್ನು ಸೇರಿಸಿದೆ ಎಂದು ABP Ananda ವರದಿ ಮಾಡಿದೆ. ಮೊದಲ ಹಂತದ ವಿಧಾನಸಭಾ ಚುನಾವಣೆಗೆ ಮೊದಲು ಮೇಲ

22 Apr 2026 8:26 pm
Madhya Pradesh | ಮದುವೆಯ ಮೆರವಣಿಗೆಯ ವೇಳೆ ದಲಿತ ವರನನ್ನು ಕುದುರೆಯಿಂದ ಕೆಳಗಿಳಿಸಿ ಹಲ್ಲೆ

ಭೋಪಾಲ್: ವಿವಾಹ ಪೂರ್ವ ಮೆರವಣಿಗೆಯ ವೇಳೆ ಪರಿಶಿಷ್ಟ ಜಾತಿಗೆ ಸೇರಿದ 23 ವರ್ಷದ ಅಂಗವಿಕಲ ವರ ಗೋಲು ಅಹಿರ್ವರ್ ಅವರನ್ನು ಹಿಂದುಳಿದ ವರ್ಗಗಳಿಗೆ ಸೇರಿದ ಲೋಧಿ ಸಮುದಾಯದ ಕೆಲ ದುಷ್ಕರ್ಮಿಗಳು ಕುದುರೆಯಿಂದ ಕೆಳಗಿಳಿಸಿ ಹಲ್ಲೆ ನಡೆಸ

22 Apr 2026 8:25 pm
Kalaburagi | ಕಾಂಗ್ರೆಸ್ ವಿರುದ್ಧ ಜೆಡಿಎಸ್‌ನಿಂದ ಬೃಹತ್ ಪ್ರತಿಭಟನೆ

ಕಲಬುರಗಿ: ಮಹಿಳಾ ಮೀಸಲಾತಿ ವಿಧೇಯಕ ವಿಚಾರದಲ್ಲಿ ಕಾಂಗ್ರೆಸ್ ಪಕ್ಷದ ನಡೆ ಖಂಡಿಸಿ ಜಾತ್ಯತೀತ ಜನತಾದಳ (ಜೆಡಿಎಸ್) ಜಿಲ್ಲಾ ಮಹಿಳಾ ಘಟಕದ ವತಿಯಿಂದ ನಗರದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಯಿತು. ಸರ್ಧಾರ್ ವಲ್ಲಭಭಾಯಿ ಪಟೇ

22 Apr 2026 8:22 pm
ಟ್ರಂಪ್ ಕದನ ವಿರಾಮವನ್ನು ಅನಿರ್ದಿಷ್ಟಾವಧಿಗೆ ವಿಸ್ತರಿಸಿದ ಬೆನ್ನಿಗೇ ಮೂರನೇ ಕಂಟೈನರ್ ಹಡಗು ವಶಪಡಿಸಿಕೊಂಡ ಇರಾನ್

ಟೆಹರಾನ್: ಅಮೆರಿಕ ಮತ್ತು ಇರಾನ್ ನಡುವಿನ ಕದನ ವಿರಾಮವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಅನಿರ್ದಿಷ್ಟಾವಧಿಗೆ ವಿಸ್ತರಿಸಿದ ಬೆನ್ನಿಗೇ, ಬುಧವಾರ ಹಾರ್ಮುಝ್ ಜಲಸಂಧಿಯನ್ನು ದಾಟಲು ಪ್ರಯತ್ನಿಸುತ್ತಿದ್ದ ಮೂರು ಕಂಟೈ

22 Apr 2026 8:22 pm
Kalaburagi | ಕುಸನೂರಲ್ಲಿ ಕಾರ್ಮಿಕನ ಸಂಶಯಾಸ್ಪದ ಸಾವು : ಪ್ರಕರಣ ದಾಖಲು

ಕಲಬುರಗಿ: ನಗರದ ಹೊರವಲಯದ ಕುಸನೂರ ಗ್ರಾಮದಲ್ಲಿ 29 ವರ್ಷದ ಕಾರ್ಮಿಕನೊಬ್ಬ ಸಂಶಯಾಸ್ಪದವಾಗಿ ಮೃತಪಟ್ಟಿರುವ ಘಟನೆ ಬೆಳಕಿಗೆ ಬಂದಿದೆ. ಮೃತರನ್ನು ಗ್ರಾಮದ ನಿವಾಸಿ, ಸೆಂಟರಿಂಗ್ ಕೆಲಸ ಮಾಡುತ್ತಿದ್ದ ಸಾಯಿಬಣ್ಣ ಎಂದು ಗುರುತಿಸಲಾಗ

22 Apr 2026 8:19 pm
ನಾಳೆ(ಎ.23) ಎಸೆಸೆಲ್ಸಿ ಪರೀಕ್ಷೆ ಫಲಿತಾಂಶ ಪ್ರಕಟ

ಬೆಂಗಳೂರು : ಪ್ರಸ್ತುತ ಸಾಲಿನ ಎಸೆಸೆಲ್ಸಿ ಪರೀಕ್ಷೆ-1ರ ಫಲಿತಾಂಶ ನಾಳೆ (ಎ.23) ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಗೊಳ್ಳಲಿದೆ. ಬುಧವಾರ ಮಧ್ಯಾಹ್ನ 12 ಗಂಟೆಗೆ ಎಸೆಸೆಲ್ಸಿ ಪ

22 Apr 2026 8:18 pm
ಕನಕಗಿರಿ ಉತ್ಸವದ ಪೂರ್ವಭಾವಿ ಸಭೆಯಲ್ಲಿ ನನ್ನ ಮಗ ವೇದಿಕೆ ಹಂಚಿಕೊಂಡದ್ದು ತಪ್ಪು, ಬುದ್ದಿಹೇಳುವೆ : ಸಚಿವ ಶಿವರಾಜ ತಂಗಡಗಿ

ಕನಕಗಿರಿ: ಕನಕಗಿರಿ ಉತ್ಸವದ ಪೂರ್ವಭಾವಿ ಸಭೆಯಲ್ಲಿ ತಮ್ಮ ಪುತ್ರ ವೇದಿಕೆ ಹಂಚಿಕೊಂಡಿರುವುದು ತಪ್ಪು. ಈ ಬಗ್ಗೆ ಮಗನನ್ನು ಕರೆದು ಬುದ್ಧಿ ಹೇಳುತ್ತೇನೆ. ಇಂತಹ ಘಟನೆಗಳಿಗೆ ಮುಂದಿನ ದಿನಗಳಲ್ಲಿ ಅವಕಾಶ ನೀಡುವುದಿಲ್ಲ ಎಂದು ಜಿಲ್

22 Apr 2026 8:15 pm
ಕುಕನೂರಿನಲ್ಲಿ ಬಸವೇಶ್ವರ ಜಯಂತಿ ಆಚರಣೆ : ವಿದ್ಯಾರ್ಥಿಗಳಿಗೆ ಸನ್ಮಾನ

ಕುಕನೂರು: ಪಟ್ಟಣದ ಮುಂಡರಗಿ ಅನ್ನದಾನೀಶ್ವರ ಶಾಖಾಮಠದಲ್ಲಿ ಸಾಮಾಜಿಕ ಕ್ರಾಂತಿ ಯೋಗಿ ಬಸವೇಶ್ವರ ಜಯಂತೋತ್ಸವವನ್ನು ಅದ್ಧೂರಿಯಾಗಿ ಆಚರಿಸಲಾಯಿತು. ಜಯಂತಿ ಅಂಗವಾಗಿ ಮಹಾದೇವ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ವಿವಿಧ ಕ್ಷೇತ್ರಗಳ

22 Apr 2026 8:08 pm
ಮಹಿಳಾ ಮೀಸಲು ಮಸೂದೆ; ಬಿಜೆಪಿಯ ರಾಜಕೀಯ ಪ್ರಸಹನ ನಾಚಿಕೆಗೇಡಿನ ಸಂಗತಿ : ಕವಿತಾ

ಬೆಂಗಳೂರು : ‘ಕೇಂದ್ರದ ಬಿಜೆಪಿ ಸರಕಾರ, ತಮಿಳುನಾಡು ಮತ್ತು ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ತನ್ನ ಮತಬ್ಯಾಂಕ್ ಸೃಷ್ಟಿಸಿಕೊಳ್ಳಲು ಮಹಿಳಾ ಮೀಸಲು ಮಸೂದೆ ಮಂಡನೆ ಮಾಡುವ ಮೂಲಕ ರಾಜಕೀಯ ಪ್ರಹಸನಕ್ಕೆ ಮುಂದಾ

22 Apr 2026 8:01 pm
ದ್ವಿತೀಯ ಪಿಯುಸಿ ಫಲಿತಾಂಶ: ಸರಕಾರಿ ಕಾಲೇಜುಗಳ ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ

ಮಂಗಳೂರು: ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಗಳಿಸಿ ಸಾಧನೆಗೈದ ಜಿಲ್ಲೆಯ ಸರಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ಬುಧವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸನ್ಮಾನಿಸಲಾಯಿತು. ಜಿಲ್

22 Apr 2026 8:00 pm
Kalaburagi | ವಿದ್ಯುತ್ ಗುತ್ತಿಗೆದಾರರ ಸಂಘದ ಕ್ರೀಡಾ ಸಮಿತಿಯ ರಾಜ್ಯ ಉಪಾಧ್ಯಕ್ಷರಾಗಿ ಒಡೆಯರ್ ನೇಮಕ

ಕಲಬುರಗಿ: ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದ ರಾಜ್ಯಾಧ್ಯಕ್ಷ ಸಿ.ರಮೇಶ್ ಅವರ ಆದೇಶದ ಮೇರೆಗೆ ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದ ಕ್ರೀಡಾ ಸಮಿತಿಯ ರಾಜ್ಯ ಉಪಾಧ್ಯಕ್ಷ

22 Apr 2026 7:58 pm
ಸರಕಾರಿ ಆಸ್ಪತ್ರೆ - ಖಾಸಗಿ ಸಂಸ್ಥೆಗಳೊಂದಿಗೆ ಒಪ್ಪಂದ: ದಕ ಜಿಲ್ಲಾ ಆರೋಗ್ಯಾಧಿಕಾರಿ ಸ್ಪಷ್ಟನೆ

ಮಂಗಳೂರು: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಬೆಳ್ತಂಗಡಿ ತಾಲೂಕು ಆಸ್ಪತ್ರೆ, ಬಂಟ್ವಾಳ ತಾಲೂಕು ಆಸ್ಪತ್ರೆ, ಮೂಡುಬಿದಿರೆ ಆರೋಗ್ಯ ಕೇಂದ್ರ, ವಿಟ್ಲ ಸಮುದಾಯ ಆಸ್ಪತ್ರೆಗಳನ್ನು ಖಾಸಗಿ ಸಂಸ್ಥೆ ಗಳೊಂದಿಗೆ ಕರಾರು ಒಪ್ಪಂದ

22 Apr 2026 7:57 pm
Kalaburagi | ಶಿಷ್ಟಾಚಾರ ಪಾಲಿಸದವರು ಇತರರ ಬಗ್ಗೆ ಮಾತನಾಡುವುದು ಹಾಸ್ಯಾಸ್ಪದ: ಹರ್ಷಾ ಗುತ್ತೇದಾರ್‌ ಟೀಕೆ

ಕಲಬುರಗಿ: ಸ್ವತಃ ಶಿಷ್ಟಾಚಾರ ಪಾಲಿಸದ ಆಳಂದ ಶಾಸಕ ಬಿ.ಆರ್.ಪಾಟೀಲ್‌ ಅವರು ಇತರರ ಶಿಷ್ಟಾಚಾರದ ಬಗ್ಗೆ ಮಾತನಾಡುವುದು ಹಾಸ್ಯಾಸ್ಪದವಾಗಿದೆ ಎಂದು ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷ ಹರ್ಷಾ ಗುತ್ತೇದಾರ್‌ ಟೀಕಿಸಿದ್ದಾರೆ. ಪತ್

22 Apr 2026 7:56 pm
ಶಹಾಬಾದ್‌ನಲ್ಲಿ ಮೂಲಭೂತ ಸೌಲಭ್ಯಗಳಿಗಾಗಿ ಎಸ್‌ಯುಸಿಐ(ಸಿ)ನಿಂದ ಮನವಿ

ಶಹಾಬಾದ್‌: ನಗರದ ಮುಖ್ಯ ರಸ್ತೆಗಳ ನಿರ್ಮಾಣ ಸೇರಿದಂತೆ ವಿವಿಧ ಮೂಲಭೂತ ಸೌಲಭ್ಯಗಳನ್ನು ಒದಗಿಸುವಂತೆ ಆಗ್ರಹಿಸಿ ಎಸ್‌ಯುಸಿಐ(C) ಮುಖಂಡರು ನಗರಸಭೆ ಪೌರಾಯುಕ್ತರಿಗೆ ಮನವಿಪತ್ರ ಸಲ್ಲಿಸಿದರು. ಮುಖಂಡ ಗಣಪತರಾವ ಮಾನೆ ಮಾತನಾಡಿ, ಬ

22 Apr 2026 7:53 pm
5ನೇ ತರಗತಿ ಮದ್ರಸ ಪಬ್ಲಿಕ್ ಪರೀಕ್ಷೆ : ದ.ಕ.ಜಿಲ್ಲೆಗೆ ಶಹೀಮಾ ಫಾತಿಮಾ ಪ್ರಥಮ

ಉಳ್ಳಾಲ : ಸಮಸ್ತ ಕೇರಳ ಇಸ್ಲಾಮ್ ಮತ ವಿದ್ಯಾಭ್ಯಾಸ ಬೋರ್ಡ್ ಕಳೆದ ಜನವರಿ ತಿಂಗಳಲ್ಲಿ ನಡೆಸಿದ ಐದನೇ ತರಗತಿ ಪಬ್ಲಿಕ್ ಪರೀಕ್ಷೆಯಲ್ಲಿ ಉಳ್ಳಾಲ ತಾಲೂಕಿನ ಪಜೀರು ಹಿದಾಯತುಲ್ ಇಸ್ಲಾಂ ಮದ್ರಸದ ವಿದ್ಯಾರ್ಥಿನಿ ಶಹೀಮಾ ಫಾತಿಮಾ 99% ಅ

22 Apr 2026 7:44 pm
Kalaburagi | ಅದ್ವೈತ ತತ್ವದಿಂದ ವಿಶ್ವಕ್ಕೆ ದಾರಿ ತೋರಿದ ಮಹಾನ್ ದಾರ್ಶನಿಕ ಶಂಕರಾಚಾರ್ಯರು : ಪ್ರಭಾಕರ ಜೋಶಿ

ಕಲಬುರಗಿ: ವೇದಗಳ ಸಾರವನ್ನೇ ‘ಅದ್ವೈತ’ ಸಿದ್ಧಾಂತದ ಮೂಲಕ ಜಗತ್ತಿಗೆ ಪರಿಚಯಿಸಿದ ಆದಿ ಶಂಕರಾಚಾರ್ಯರು ವಿಶ್ವದ ಮಹಾನ್ ದಾರ್ಶನಿಕರಾಗಿದ್ದು, ಅವರ ದರ್ಶನ ಶಾಸ್ತ್ರವು ಸಮಸ್ತ ಮಾನವಕುಲದ ಕಲ್ಯಾಣಕ್ಕೆ ಪೂರಕವಾಗಿದೆ ಎಂದು ರಂಗಾಯ

22 Apr 2026 7:41 pm
ಮುಸ್ಲಿಮ್ ಸಮುದಾಯವು ಕಾಂಗ್ರೆಸ್ ಪಕ್ಷಕ್ಕೆ ಬೆನ್ನೆಲುಬಾಗಿ ನಿಂತಿದೆ ಎಂಬುದರಲ್ಲಿ ಸಂಶಯವಿಲ್ಲ : ಎಚ್.ಸಿ.ಬಾಲಕೃಷ್ಣ

ಬೆಂಗಳೂರು : ಕಾಂಗ್ರೆಸ್ ಪಕ್ಷದ ಮುಸ್ಲಿಮ್ ನಾಯಕರು ತಪ್ಪು ಮಾಡಿದ್ದರೆ ನಿಯಮದಡಿ ಕ್ರಮ ಕೈಗೊಳ್ಳಲಾಗುತ್ತದೆ. ಆದರೆ, ಕಾಂಗ್ರೆಸ್ ಪಕ್ಷ ಎಂದೂ ಯಾವುದೇ ನಿರ್ಧಾರವನ್ನು ಜಾತಿಯ ಆಧಾರದ ಮೇಲೆ ತೆಗೆದುಕೊಳ್ಳುವುದಿಲ್ಲ ಎಂದು ಕಾಂಗ್

22 Apr 2026 7:40 pm
ಡ್ರಗ್ಸ್ ವ್ಯಸನಿಗಳ ಎಚ್‌ಐವಿ ಪರೀಕ್ಷೆ ನಡೆಸಲು ದ.ಕ. ಜಿಲ್ಲಾಧಿಕಾರಿ ದರ್ಶನ್ ಸೂಚನೆ

ಮಂಗಳೂರು: ಮಾದಕ ವಸ್ತು ವ್ಯಸನಿಗಳಿಗೆ ಎಚ್‌ಐವಿ ರೋಗದ ಪರೀಕ್ಷೆ ನಡೆಸುವ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ದ.ಕ. ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಸೂಚಿಸಿದ್ದಾರೆ. ಮಿಷನ್ ಏಡ್ಸ್ ಸುರಕ್ಷಾ ಅಭಿಯಾನದ ಗುರಿಗಳನ್ನು ಜಿಲ್ಲಾಮಟ್

22 Apr 2026 7:36 pm
ಇಂದಿರಾಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆ ನೇಮಕಾತಿ; ಅರ್ಜಿ ಆಹ್ವಾನ

ನೇಮಕಾತಿಯು ಸಂಪೂರ್ಣವಾಗಿ ಗುತ್ತಿಗೆ ಆಧಾರದ ಮೇಲಿದ್ದು, ಆಯ್ಕೆಯಾದ ಅಭ್ಯರ್ಥಿಗಳನ್ನು 11 ತಿಂಗಳ ಅವಧಿಗೆ ಅಥವಾ ಖಾಯಂ ನೇಮಕಾತಿ ಆಗುವವರೆಗೆ ನೇಮಿಸಿಕೊಳ್ಳಲಾಗುತ್ತದೆ. ಬೆಂಗಳೂರಿನ ಪ್ರತಿಷ್ಠಿತ ‘ಇಂದಿರಾಗಾಂಧಿ ಮಕ್ಕಳ ಆರೋಗ್

22 Apr 2026 7:35 pm
ಎ.23, 24ರಂದು ಸಿಇಟಿ ಪರೀಕ್ಷೆ: 745 ಕೇಂದ್ರಗಳಲ್ಲಿ ಪರೀಕ್ಷೆ ಬರೆಯಲಿರುವ 3.30 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು

ಬೆಂಗಳೂರು : ಕರ್ನಾಟಕ ಪರೀಕ್ಷಾ ಪ್ರಾಧಿಕಾರವು(ಕೆಇಎ) ಎ.23 ಮತ್ತು ಎ.24ರಂದು ರಾಜ್ಯದ 745 ಪರೀಕ್ಷಾ ಕೇಂದ್ರಗಳಲ್ಲಿ ಸಾಮಾನ್ಯ ಪ್ರವೇಶ ಪರೀಕ್ಷೆಯನ್ನು(ಸಿಇಟಿ) ನಡೆಸುತ್ತಿದ್ದು, ರಾಜ್ಯಾದ್ಯಂತ ಒಟ್ಟು 3,30,479 ಅಭ್ಯರ್ಥಿಗಳು ಪರೀಕ್ಷೆಯನ

22 Apr 2026 7:34 pm
Raichur | ಮಹಿಳಾ ಮೀಸಲಾತಿ ವಿಫಲಕ್ಕೆ ವಿಪಕ್ಷಗಳೇ ಕಾರಣ: ಎಂ.ವಿರುಪಾಕ್ಷಿ ಆರೋಪ

ರಾಯಚೂರು: ಕೇಂದ್ರ ಸರ್ಕಾರ ಜಾರಿಗೆ ತರಲು ಉದ್ದೇಶಿಸಿದ್ದ ಮಹಿಳಾ ಮೀಸಲಾತಿ ಮಸೂದೆ ವಿಫಲವಾಗಲು ಕ್ಷೇತ್ರ ಪುನರ್ವಿಂಗಡಣೆ ಸಂಬಂಧಿತ ಕಾಯ್ದೆಗಳಿಗೆ ವಿರೋಧ ಪಕ್ಷಗಳು ಬೆಂಬಲಿಸದಿರುವುದೇ ಕಾರಣ ಎಂದು ಜೆಡಿಎಸ್ ಜಿಲ್ಲಾ ಘಟಕದ ಅಧ್

22 Apr 2026 7:33 pm
Raichur | ಎ.24ರಂದು ಜಿಲ್ಲಾ ಮಟ್ಟದ ಗುತ್ತಿಗೆ ಕಾರ್ಮಿಕರ ಸಮಾವೇಶ

ರಾಯಚೂರು: ಗುತ್ತಿಗೆ ಕಾರ್ಮಿಕರನ್ನು ಖಾಯಂಗೊಳಿಸುವುದು, ಸಮಾನ ಕೆಲಸಕ್ಕೆ ಸಮಾನ ವೇತನ ನೀಡುವುದು ಸೇರಿದಂತೆ ವಿವಿಧ ಸಮಸ್ಯೆಗಳ ಕುರಿತು ಚರ್ಚಿಸಲು ಎ.24ರಂದು ಜಿಲ್ಲಾ ಮಟ್ಟದ ಕಾರ್ಮಿಕರ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ ಎಂದ

22 Apr 2026 7:30 pm
ಆ್ಯಪಲ್ ಸಿಇಒ ಯಾರು? ಜಾನ್ ಟೆರ್ನಸ್ ಆಯ್ಕೆಯ ನಂತರ ಟಿಮ್ ಕುಕ್ ಭವಿಷ್ಯವೇನು?

ನಾಯಕತ್ವ ಪರಿವರ್ತನೆಗೆ ನೆರವಾಗಲು ಟಿಮ್ ಅವರು ಸೆಪ್ಟೆಂಬರ್ ವರೆಗೆ ಆ್ಯಪಲ್ ಸಿಇಒ ಆಗಿ ಉಳಿಯಲಿದ್ದಾರೆ. ದೀರ್ಘಕಾಲದಿಂದ ಆ್ಯಪಲ್ ಕಂಪೆನಿಯಲ್ಲಿ ಕೆಲಸ ಮಾಡುತ್ತಿರುವ ಅನುಭವಿ ಜಾನ್ ಟೆರ್ನಸ್ ಅವರನ್ನು ಆ್ಯಪಲ್ ಕಂಪೆನಿ ತನ್ನ

22 Apr 2026 7:27 pm
Raichur | ಎ.24ರಂದು ‘ನಿನ್ನ ಮರೆಯಲಾರೆ’ ಸಂಗೀತ ರಸಮಂಜರಿ

ರಾಯಚೂರು: ನಟ ಡಾ.ರಾಜ್‌ಕುಮಾರ್ ಅವರ ಜನ್ಮದಿನದ ಅಂಗವಾಗಿ ‘ನಿನ್ನ ಮರೆಯಲಾರೆ’ ಎಂಬ ಮಧುರ ಗೀತೆಗಳ ರಸಮಂಜರಿ ಕಾರ್ಯಕ್ರಮವನ್ನು ಎ.24ರಂದು ಸಂಜೆ ನಗರದಲ್ಲಿ ಆಯೋಜಿಸಲಾಗಿದೆ ಎಂದು ಕಾರ್ಯಕ್ರಮದ ಕಾರ್ಯದರ್ಶಿ ಡಿ. ವೀರೇಶ ತಿಳಿಸಿದ್

22 Apr 2026 7:26 pm
ಉಡುಪಿ| ಗ್ರಾಮಪಂಚಾಯತ್‌ಗಳ ಚುನಾಯಿತ ಸದಸ್ಯರ ಸಂಖ್ಯೆ ನಿಗದಿ; ಆಕ್ಷೇಪಣೆಗಳಿಗೆ ಆಹ್ವಾನ

ಉಡುಪಿ, ಎ.22: ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993ರ ಪ್ರಕರಣ 5ರಡಿ ಹಾಗೂ 308(ಇ)(ಎಫ್) ರ ಪ್ರಕರಣದಡಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗವು ಉಡುಪಿ ಜಿಲ್ಲೆಯ ಏ

22 Apr 2026 7:25 pm
Ballari | ಸಿಡಿಲು ಬಡಿದು ಯುವತಿ ಮೃತ್ಯು

ಸಂಡೂರು/ಬಳ್ಳಾರಿ: ಸಿಡಿಲು ಬಡಿದು ಯುವತಿ ಮೃತಪಟ್ಟ ಘಟನೆ ತಾಲೂಕಿನ ಬಂಡ್ರಿಯ ಹಳೆ ಜೋಗಿಕಲ್ಲು ಗ್ರಾಮದಲ್ಲಿ ಮಂಗಳವಾರ ಮಧ್ಯಾಹ್ನ ನಡೆದಿದೆ. ಮೃತರನ್ನು ಅಕ್ಷತಾ (19) ಎಂದು ಗುರುತಿಸಲಾಗಿದೆ. ಮಧ್ಯಾಹ್ನ ಸುಮಾರು 2.45 ಗಂಟೆ ವೇಳೆಗೆ ಬ

22 Apr 2026 7:23 pm
Madhya Pradesh | ಬಡ ಕ್ರಿಶ್ಚಿಯನ್ನರ ಮೇಲೆ ಹಿಂದೂ ಬಲಪಂಥೀಯರ ದಾಳಿ; ʼthe quintʼ ಸಾಕ್ಷ್ಯಚಿತ್ರದಲ್ಲಿ ಕಂಡ ಸಂತ್ರಸ್ತರ ನೋವಿನ ಕತೆಗಳು

ಹೊಸದಿಲ್ಲಿ: ನಾನು ತುಂಬಾ ಖಿನ್ನತೆಗೆ ಒಳಗಾಗಿದ್ದೆ. ಕ್ರಿಸ್‌ಮಸ್ ಸಮಯದಲ್ಲಿ ನನ್ನ ಮೇಲೆ ಹೇಗೆ ಹಲ್ಲೆ ನಡೆಸಲಾಯಿತು ಎಂಬುದರ ಬಗ್ಗೆ ದಿನಗಟ್ಟಲೆ ಯೋಚಿಸಿದೆ ಅಂತಾರೆ ಸಫಲ್ತಾ ಕಾರ್ತಿಕ್. ಸಫಲ್ತಾಗೆ ಬಾಲ್ಯದಿಂದಲೂ ಕಣ್ಣು ಕಾಣು

22 Apr 2026 7:22 pm
Kalaburagi | ಮಹಿಳಾ ಮೀಸಲಾತಿ ಜಾರಿಗೆ ಒತ್ತಾಯಿಸಿ ಕಾಂಗ್ರೆಸ್ ಮಹಿಳಾ ಘಟಕದಿಂದ ಪ್ರತಿಭಟನೆ

ಕಲಬುರಗಿ : ಕೇಂದ್ರದ ಬಿಜೆಪಿ ಸರ್ಕಾರ ಮಹಿಳಾ ಮೀಸಲಾತಿ ಕಾಯ್ದೆ ಜಾರಿಗೆ ರಾಜಕೀಯ ಕುತಂತ್ರ ಮಾಡುತ್ತಿದೆ ಎಂದು ಆರೋಪಿಸಿ ಜಿಲ್ಲಾ ಕಾಂಗ್ರೆಸ್ ಮಹಿಳಾ ಘಟಕದ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸ

22 Apr 2026 7:18 pm
ಮುಸ್ಲಿಮ್ ನಾಯಕರ ವಿರುದ್ಧದ ಕ್ರಮ ಹಿಂಪಡೆಯದಿದ್ದರೆ ಹೋರಾಟ: ಉಲಮಾ ಮಂಡಳಿಯಿಂದ ಕಾಂಗ್ರೆಸ್‍ಗೆ ಎಚ್ಚರಿಕೆ

ಬೆಂಗಳೂರು : ಮುಸ್ಲಿಮ್ ಸಮುದಾಯದ ಮುಖಂಡರನ್ನು ಕಾಂಗ್ರೆಸ್ ಪಕ್ಷ ಗುರಿಯಾಗಿಸಿಕೊಂಡು ಅವರ ವಿರುದ್ಧ ಕ್ರಮ ಕೈಗೊಳ್ಳುವುದು ಸರಿಯಲ್ಲ, ವಿಧಾನ ಪರಿಷತ್ ಸದಸ್ಯರಾದ ಅಬ್ದುಲ್ ಜಬ್ಬಾರ್ ಮತ್ತು ನಸೀರ್ ಅಹ್ಮದ್ ವಿರುದ್ಧ ಕೈಗೊಂಡಿರ

22 Apr 2026 7:17 pm
Kalaburagi | ವಿವಿಧ ತರಬೇತಿ ಕಾರ್ಯಕ್ರಮಕ್ಕೆ ಅರ್ಜಿ ಆಹ್ವಾನ

ಕಲಬುರಗಿ: ಕಲಬುರಗಿ ಎಸ್.ಬಿ.ಐ. ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆಯಲ್ಲಿ ಜಿಲ್ಲೆಯ ಗ್ರಾಮೀಣ ಪ್ರದೇಶದ ಅಭ್ಯರ್ಥಿಗಳಿಗೆ ಉಚಿತವಾಗಿ ಕೆಳಕಂಡ ದಿನಾಂಕಗಳಂದು ವಿವಿಧ ತರಬೇತಿ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿ

22 Apr 2026 7:13 pm
Kalaburagi | ಎಫ್‌ಪಿಓ, ನವೋದ್ಯಮಗಳ ಸಮಾವೇಶ ಮುಂದೂಡಿಕೆ

ಕಲಬುರಗಿ: ಬೆಂಗಳೂರು ಬಯೋ ಇನ್ನೋವೇಷನ್ ಕೇಂದ್ರವು ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆ, ಕೃಷಿ ಇಲಾಖೆ, ನಬಾರ್ಡ್ ಹಾಗೂ ಕೆ-ಟೆಕ್ ಸಹಯೋಗದೊಂದಿಗೆ ಎ.24 ರಂದು ಬೆಳಿಗ್ಗೆ 10 ಗಂಟೆಗೆ ಕಲಬುರಗಿ ನಗರದ ಜೆಸ್ಟ್ ಕ್ಲಬ

22 Apr 2026 7:09 pm
ಸಾರಿಗೆ ಸಂಸ್ಥೆಗಳ ದುಸ್ಥಿತಿಗೆ ಬಿಜೆಪಿ ಅವಧಿಯಲ್ಲಿನ ಅದಕ್ಷ ಆಡಳಿತವೇ ಕಾರಣ : ರಾಮಲಿಂಗಾರೆಡ್ಡಿ

ಬೆಂಗಳೂರು : ‘ಬಿಜೆಪಿ ಅಧಿಕಾರದ ಅವಧಿಯಲ್ಲಿ ಈ ತಿಂಗಳ ವೇತನ ಮುಂದಿನ ತಿಂಗಳು, ಕೆಲವೊಮ್ಮ ಅರ್ಧ ಸಂಬಳ ನೀಡಿ ನೌಕರರ ಹಾಗೂ ಅವರ ಕುಟುಂಬವನ್ನು ಬೀದಿಗೆ ತಂದಿದ್ದ ನಿಮಗೆ ನಮ್ಮ ಸರಕಾರದ ಬಗ್ಗೆ ಮಾತನಾಡುವ ಯಾವ ಯೋಗ್ಯತೆ ಇದೆ?’ ಎಂದು ಸ

22 Apr 2026 7:08 pm
Kanakagiri | 40 ಲಕ್ಷ ರೂ. ಮೌಲ್ಯದ ಟ್ರಾನ್ಸ್‌ಫಾರ್ಮರ್ ವೈಂಡಿಂಗ್ ಕಳವು : ಪ್ರಕರಣ ದಾಖಲು

ಕನಕಗಿರಿ: ತಾಲೂಕಿನ ನವಲಿ ಗ್ರಾಮದ ಹೊರವಲಯದಲ್ಲಿರುವ 110/11 ಕೆವಿ ವಿದ್ಯುತ್ ಉಪಕೇಂದ್ರದಲ್ಲಿ ದಾಸ್ತಾನು ಮಾಡಿದ್ದ 5 MVA ಸಾಮರ್ಥ್ಯದ ಪವರ್ ಟ್ರಾನ್ಸ್‌ಫಾರ್ಮರ್‌ನ ತಾಮ್ರದ ವೈಂಡಿಂಗ್ ಕಳ್ಳತನವಾಗಿದ್ದು, ಈ ಕುರಿತು ಕನಕಗಿರಿ ಪೊಲೀ

22 Apr 2026 7:07 pm
Shahapur | ಪರಿಹಾರ ಧನ ಪಾವತಿಸದ ಹಿನ್ನೆಲೆ ಕೆಎಸ್ಸಾರ್ಟಿಸಿ ಬಸ್ ಜಪ್ತಿ

ಶಹಾಪುರ: ಅಪಘಾತ ಪ್ರಕರಣದಲ್ಲಿ ನ್ಯಾಯಾಲಯ ಆದೇಶಿಸಿದ ಪರಿಹಾರ ಧನವನ್ನು ಪಾವತಿಸದ ಹಿನ್ನೆಲೆಯಲ್ಲಿ ದಾವಣಗೆರೆ ವಿಭಾಗಕ್ಕೆ ಸೇರಿದ ಕೆಎಸ್ಸಾರ್ಟಿಸಿ ಬಸ್ಸನ್ನು ಶಹಾಪುರ ನ್ಯಾಯಾಲಯದ ಸಿಬ್ಬಂದಿ ಮಂಗಳವಾರ ಜಪ್ತಿ ಮಾಡಿದ್ದಾರೆ. 2

22 Apr 2026 7:03 pm
Yadgiri | ರಾಷ್ಟ್ರೀಯ ಜಾನುವಾರು ಕಾಲುಬಾಯಿ ಲಸಿಕಾ ಕಾರ್ಯಕ್ರಮ

ಜಿಲ್ಲೆಯ ಶೇ.100 ರಷ್ಟು ಜಾನುವಾರುಗಳಿಗೆ ಲಸಿಕೆ ಹಾಕಿಸಿ : ಜಿಲ್ಲಾಧಿಕಾರಿ ಹರ್ಷಲ್ ಭೋಯರ್

22 Apr 2026 6:58 pm
ಕೊಡಗಿನಲ್ಲಿ ವಿದೇಶಿ ಮಹಿಳೆ ಮೇಲೆ ಅತ್ಯಾಚಾರ ಪ್ರಕರಣ: ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ : ಡಾ.ಜಿ.ಪರಮೇಶ್ವರ್

ಬೆಂಗಳೂರು, : ಕೊಡಗಿನ ಹೋಮ್‍ಸ್ಟೇನಲ್ಲಿ ವಿದೇಶಿ ಮಹಿಳೆ ಮೇಲೆ ಅತ್ಯಾಚಾರ ಆರೋಪ ಪ್ರಕರಣ ಸಂಬಂಧ ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ. ಬುಧವಾರ ನಗರದಲ್

22 Apr 2026 6:58 pm
Bengaluru | ಗಂಡನ ಆನ್‍ಲೈನ್ ಬೆಟ್ಟಿಂಗ್, ಮದ್ಯಪಾನ ಚಟದಿಂದ ಬೇಸತ್ತು ಹೆಂಡತಿ ಆತ್ಮಹತ್ಯೆ

ಬೆಂಗಳೂರು : ಗಂಡನ ಆನ್‍ಲೈನ್ ಬೆಟ್ಟಿಂಗ್ ಹಾಗೂ ಮದ್ಯಪಾನ ಚಟದಿಂದ ಬೇಸತ್ತು ಹೆಂಡತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಹದೇವಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವರದಿಯಾಗಿದೆ. ಕನಗಾ(28) ಆತ್ಮಹತ್ಯೆ ಮಾಡಿಕೊಂಡ ಗೃಹಿಣಿ ಎಂದು ಗ

22 Apr 2026 6:56 pm
ರಾಯಚೂರು ಗೂಡ್ಸ್ ಶೆಡ್ ಸ್ಥಳಾಂತರ ಪ್ರಸ್ತಾವ ಕೈಬಿಟ್ಟ ರೈಲ್ವೆ ಇಲಾಖೆ

ರಾಯಚೂರು: ಇಲ್ಲಿನ ರಾಯಚೂರು ರೈಲು ನಿಲ್ದಾಣದಲ್ಲಿ ಇರುವ ಗೂಡ್ಸ್ ಶೆಡ್ ಅನ್ನು ಯರಮರಸ್ ರೈಲು ನಿಲ್ದಾಣಕ್ಕೆ ಸ್ಥಳಾಂತರಿಸುವ ಪ್ರಸ್ತಾವವನ್ನು ದಕ್ಷಿಣ ಮಧ್ಯ ರೈಲ್ವೆ ಇಲಾಖೆ ಕೈಬಿಟ್ಟಿದೆ. ಈ ಕುರಿತು ಗುಂತಕಲ್ ವಿಭಾಗದ ಹಿರಿಯ ವ

22 Apr 2026 6:55 pm
ಫಲ್ಗುಣಿ ನದಿಯಿಂದ ಅಕ್ರಮ ಮರಳು ಸಾಗಾಟ ತಡೆಗೆ ಒತ್ತಾಯಿಸಿ ಜಿಲ್ಲಾಧಿಕಾರಿಗೆ ಮನವಿ

ಮೂಡುಬಿದಿರೆ: ಪುರಸಭಾ ವ್ಯಾಪ್ತಿಯ ಮಾರೂರು ಗ್ರಾಮದ ನೆತ್ತೋಡಿ ಬಳಿ ಹರಿಯುವ ಫಲ್ಗುಣಿ ನದಿಯಿಂದ ಅಕ್ರಮವಾಗಿ ಮರಳು ತೆಗೆಯಲು ಅನುಮತಿ ನೀಡಬಾರದು ಎಂದು ಆಗ್ರಹಿಸಿ ಮಾರೂರು ಮತ್ತು ಪುಚ್ಚೆಮೊಗರು ಗ್ರಾಮಸ್ಥರು ದಕ್ಷಿಣ ಕನ್ನಡ ಜ

22 Apr 2026 6:50 pm
Yadgiri | ಕಾಂಗ್ರೆಸ್ ವಿರುದ್ಧ ಜೆಡಿಎಸ್ ಮಹಿಳಾ ಜಿಲ್ಲಾ ಘಟಕದಿಂದ ಪ್ರತಿಭಟನೆ

ಮಹಿಳಾ ವಿರೋಧಿ ಪಕ್ಷಗಳಿಗೆ ತಕ್ಕ ಪಾಠ : ಅಧ್ಯಕ್ಷೆ ನಾಗರತ್ನಮೂರ್ತಿ

22 Apr 2026 6:49 pm
ಮೂಡುಬಿದಿರೆ| ಕಾಲು ಸಂಕ ಮುರಿದು ಬಿದ್ದು ಎಂಟು ಮಂದಿ ಗಾಯ

ಮೂಡುಬಿದಿರೆ: ತಾಕೋಡೆ ಬರ್ಕೆ ಧರ್ಮನೇಮಕ್ಕೆ ಬಾವದಗುತ್ತುವಿನಿಂದ ಭಂಡಾರವನ್ನು ಪಲ್ಲಕ್ಕಿಯಲ್ಲಿ ಹೊತ್ತು ಮೆರವಣಿಗೆ ಸಾಗಿಸುತ್ತಿದ್ದ ವೇಳೆ ಕಾಲು ಸಂಕ ಮುರಿದು ಬಿದ್ದು ಎಂಟು ಮಂದಿ ಗಾಯಗೊಂಡ ಘಟನೆ ಬುಧವಾರ ನಡೆದಿದೆ. ಸುನಿಲ್

22 Apr 2026 6:46 pm
Yadgiri | ಮಹಿಳಾ ಮೀಸಲಾತಿಗೆ ವಿಪಕ್ಷ ಅಡ್ಡಿ; ಮಹಿಳೆಯರಿಗೆ ಅಪಮಾನ : ಲಲಿತಾ ಅನಪುರ ಆರೋಪ

ಯಾದಗಿರಿ: ಮಹಿಳೆಯರಿಗೆ ರಾಜಕೀಯ ಪ್ರಾತಿನಿಧ್ಯ ಕಲ್ಪಿಸಲು ಪ್ರಧಾನಿ ನರೇಂದ್ರ ಮೋದಿ ಕೈಗೊಂಡ ಪ್ರಯತ್ನಕ್ಕೆ ವಿಪಕ್ಷಗಳು ಅಡ್ಡಿಯಾಗಿರುವುದು ಮಹಿಳೆಯರಿಗೆ ಮಾಡಿದ ಅಪಮಾನ ಎಂದು ಬಿಜೆಪಿ ರಾಜ್ಯ ಕಾರ್ಯದರ್ಶಿ ಕು. ಲಲಿತಾ ಅನಪುರ

22 Apr 2026 6:44 pm
ಸಂಚಾರಿ ಪೀಠ ಸ್ಥಾಪನೆ ಪರಿಶೀಲನೆಗೆ ಸಮಿತಿ ರಚನೆ: ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ವಿಭು ಬಕ್ರು

ಮಂಗಳೂರು, ಎ.22: ಮಂಗಳೂರಿನಲ್ಲಿ ರಾಜ್ಯ ಹೈಕೋರ್ಟ್‌ನ ಸಂಚಾರಿ ಪೀಠ ಸ್ಥಾಪನೆಗೆ ಪರಿಶೀಲಿಸಲು ಸಮಿತಿ ರಚಿಸಲಾಗುವುದು ಎಂದು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ವಿಭು ಬಕ್ರು ಹೇಳಿದ್ದಾರೆ. ಮಂಗಳೂರಿನಲ್ಲಿ ಹೈಕೊರ್ಟ್ ಪೀಠ ಸ್ಥಾಪನೆ

22 Apr 2026 6:39 pm
ಎ.25: ʼಕರಾವಳಿಯ ಚರಿತ್ರೆಯಲ್ಲಿ ಹೈದರ್ ಅಲಿ ಮತ್ತು ಟಿಪ್ಪು ಸುಲ್ತಾನ್ʼ ಕೃತಿ ಬಿಡುಗಡೆ

ಮಂಗಳೂರು, ಎ.22: ನವ ಕರ್ನಾಟಕ ಪ್ರಕಟಿಸಿರುವ ಪತ್ರಕರ್ತ ನವೀನ್ ಸೂರಿಂಜೆ ಬರೆದಿರುವ ʼಕರಾವಳಿಯ ಚರಿತ್ರೆಯಲ್ಲಿ ಹೈದರ್ ಅಲಿ ಮತ್ತು ಟಿಪ್ಪು ಸುಲ್ತಾನ್ʼ ಕೃತಿ ಬಿಡುಗಡೆ ಕಾರ್ಯಕ್ರಮವು ಎ.25ರಂದು ಸಂಜೆ 4ಕ್ಕೆ ನಗರದ ಬಲ್ಮಠ ಸಹೋದಯ ಸಭಾ

22 Apr 2026 6:31 pm
ಮನುಷ್ಯ ಮಾನವೀಯ ವ್ಯಕ್ತಿತ್ವ ರೂಪಿಸಿಸುವುದು ಮೂಕಜ್ಜಿಯ ಸಂದೇಶ: ಪ್ರೊ.ಸ್ವೀವನ್ ಕ್ವಾಡ್ರಸ್

ಉಡುಪಿ, ಎ.22: ಮನುಷ್ಯ ತನ್ನ ಎಲ್ಲಾ ಸಣ್ಣತನಗಳನ್ನು ಕಳೆದುಕೊಂಡು ಮಾನವೀಯ ವ್ಯಕ್ತಿತ್ವವನ್ನು ರೂಪಿಸಿಕೊ ಳ್ಳುವುದು ಮೂಕಜ್ಜಿಯ ಕನಸು ಕಾದಂಬರಿಯ ಮುಖ್ಯ ಸಂದೇಶವಾಗಿದೆ. ಮೂಕಿಯಾಗಿದ್ದ ಮೂಕಜ್ಜಿ ಪ್ರತಿ ಯೊಂದನ್ನು ಪ್ರಶ್ನೆ ಮಾಡ

22 Apr 2026 6:27 pm
ಬಸವಣ್ಣ ಸಾಮಾಜಿಕ ಭೇದಭಾವ ವಿರೋಧಿಸಿ ಸಮ ಸಮಾಜ ನಿರ್ಮಾಣಕ್ಕಾಗಿ ದುಡಿದರು : ಉಪರಾಷ್ಟ್ರಪತಿ ಸಿ.ಪಿ.ರಾಧಾಕೃಷ್ಣನ್

ಬೀದರ್ : ಶರಣರು, ಸಂತರು ಹಾಗೂ ಬಸವೇಶ್ವರರು ಸಮಾನತೆಯ ಸಂದೇಶ ಸಾರಿದ ಪವಿತ್ರ ನಾಡು ಬೀದರ್ ಜಿಲ್ಲೆಯಾಗಿದೆ ಎಂದು ಉಪರಾಷ್ಟ್ರಪತಿ ಸಿ.ಪಿ.ರಾಧಾಕೃಷ್ಣನ್ ಹೇಳಿದರು. ಭಾಲ್ಕಿ ಪಟ್ಟಣದ ಚನ್ನಬಸವಾಶ್ರಮದಲ್ಲಿ ಬುಧವಾರ ಹಿರೇಮಠ ಸಂಸ್ಥ

22 Apr 2026 6:15 pm
ಮಗಳ ಮದುವೆಗಾಗಿ ಕೂಡಿಟ್ಟ ಉಳಿತಾಯದ ಹಣವನ್ನು ಪೋಲು ಮಾಡುವ ಶಂಕೆ: ಪತಿಯನ್ನೇ ಹತ್ಯೆಗೈದ ಪತ್ನಿ, ಮಕ್ಕಳು

ಮಹೋಬಾ: ಗ್ರಾಮವೊಂದರ ಚರಂಡಿಯಲ್ಲಿ ದೊರೆತಿದ್ದ ಮೃತದೇಹ ಪ್ರಕರಣ ಹೊಸ ತಿರುವು ಪಡೆದುಕೊಂಡಿದ್ದು, ಮಗಳ ಮದುವೆಗೆ ಕೂಡಿಟ್ಟ ಉಳಿತಾಯದ ಹಣವನ್ನು ತನ್ನ ಪತಿ ಪೋಲು ಮಾಡಿಬಿಡಬಹುದು ಎಂಬ ಶಂಕೆಯಲ್ಲಿ ಆತನನ್ನು ಆತನ ಪತ್ನಿ, ಪುತ್ರಿಯರ

22 Apr 2026 5:49 pm
ತೃತೀಯ ಭಾಷೆಗೆ ಗ್ರೇಡ್ ಬದಲು ಅಂಕ ನೀಡುವಂತೆ ಹೈಕೋರ್ಟ್ ತೀರ್ಪು | ಸಿಎಂ ಜೊತೆ ಚರ್ಚಿಸಿ ತೀರ್ಮಾನ : ಸಚಿವ ಮಧು ಬಂಗಾರಪ್ಪ

ಶಿವಮೊಗ್ಗ : ತೃತೀಯ ಭಾಷೆಗೆ ಗ್ರೇಡ್ ಬದಲು ಅಂಕ ನೀಡುವಂತೆ ರಾಜ್ಯ ಹೈಕೋರ್ಟ್ ತೀರ್ಪು ನೀಡಿದ್ದು, ಮುಖ್ಯಮಂತ್ರಿಗಳ ಜೊತೆ ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು. ಪತ್ರಿಕಾಗೋ

22 Apr 2026 5:48 pm
Delhi | ಪಾಕ್‌ ಮೂಲದ ಗ್ಯಾಂಗ್‌ ಸ್ಟರ್ ಜೊತೆ ಸಂಪರ್ಕ ಆರೋಪ: ರಾಜ್‌ವೀರ್, ವಿವೇಕ್ ಬಂಜಾರಾ ಬಂಧನ

ದಿಲ್ಲಿ –ಎನ್‌ಸಿಆರ್ ಪ್ರದೇಶದಲ್ಲಿ ದಾಳಿಗೆ ಸಂಚು ಹೂಡಿದ್ದ ಆರೋಪಿಗಳು

22 Apr 2026 5:47 pm
Ballari | ಅಕ್ರಮ ಕಬ್ಬಿಣ ಅದಿರು ಸಾಗಣೆ ಬಯಲು: ಚೆಕ್‌ಪೋಸ್ಟ್ ವೈಫಲ್ಯಕ್ಕೆ ಸಂಸದ ಇ.ತುಕರಾಂ ಆಕ್ರೋಶ

ಸಂಡೂರು/ಬಳ್ಳಾರಿ : ಬಳ್ಳಾರಿ ಜಿಲ್ಲೆಯಲ್ಲಿ ಅಕ್ರಮ ಕಬ್ಬಿಣ ಅದಿರು ಸಾಗಾಣೆ ಮತ್ತೆ ತಲೆದೋರಿರುವುದು ಬಹಿರಂಗವಾಗಿದ್ದು, ಈ ಬಾರಿ ಸ್ವತಃ ಲೋಕಸಭಾ ಸದಸ್ಯ ಇ.ತುಕರಾಂ ಸ್ಥಳಕ್ಕೆ ಭೇಟಿ ನೀಡಿ ದಂಧೆಯ ಅಸಲಿ ಮುಖವನ್ನೇ ಹೊರತಂದಿದ್ದಾ

22 Apr 2026 5:35 pm
Ballari | ಅಕ್ರಮ ಪಡಿತರ ಅಕ್ಕಿ ಸಾಗಣೆ ಪತ್ತೆ : 17.46 ಟನ್ ಅಕ್ಕಿ ವಶ, ಮೂವರ ಬಂಧನ

ಬಳ್ಳಾರಿ/ಕಂಪ್ಲಿ : ತಾಲೂಕಿನ ನೆಲ್ಲುಡಿ-ಕೊಟ್ಟಾಲ್ ಗ್ರಾಮದ ದೊಡ್ಡ ಕಾಲುವೆ ಸಮೀಪ ಮಿನಿ ಗೂಡ್ಸ್ ವಾಹನದಲ್ಲಿ ಅಕ್ರಮವಾಗಿ ಪಡಿತರ ಅಕ್ಕಿ ಸಾಗಾಣೆ ಮಾಡುತ್ತಿದ್ದ ಪ್ರಕರಣವನ್ನು ಪೊಲೀಸರು ಪತ್ತೆಹಚ್ಚಿ 17.460 ಟನ್ ಅಕ್ಕಿಯನ್ನು ವಶಪ

22 Apr 2026 5:29 pm
Kotturu | ಬಿರುಗಾಳಿ-ಆಲಿಕಲ್ಲು ಮಳೆಗೆ ಎಲೆಬಳ್ಳಿ ತೋಟ ನಾಶ : ರೈತನಿಗೆ ಭಾರೀ ನಷ್ಟ

ಕೊಟ್ಟೂರು (ವಿಜಯನಗರ) : ತಾಲೂಕಿನ ಹರಾಳು ಗ್ರಾಮದ ವಡ್ಡಿನಹಳ್ಳಿ ಕರಿಯಪ್ಪ ಅವರ ರೈತ ಕುಟುಂಬದ ಜೀವನಾಧಾರವಾಗಿದ್ದ ಒಂದು ಎಕರೆ ಎಲೆಬಳ್ಳಿ ತೋಟವು ಇತ್ತೀಚೆಗೆ ಸುರಿದ ಬಿರುಗಾಳಿ ಮತ್ತು ಆಲಿಕಲ್ಲು ಮಳೆಗೆ ಸಂಪೂರ್ಣವಾಗಿ ನೆಲಕ್ಕು

22 Apr 2026 5:20 pm
Vijayanagara | ಸರಣಿ ಮನೆ ಕಳ್ಳತನ ಪ್ರಕರಣ : ಆರೋಪಿಯ ಬಂಧನ, 5.24 ಲಕ್ಷ ರೂ. ಮೌಲ್ಯದ ವಸ್ತುಗಳು ವಶ

ಹರಪನಹಳ್ಳಿ/ವಿಜಯನಗರ : ಜಿಲ್ಲೆಯ ಹರಪನಹಳ್ಳಿ ತಾಲೂಕಿನ ನೀಲಗುಂದ ಗ್ರಾಮದಲ್ಲಿ ನಡೆದ ಸರಣಿ ಮನೆ ಕಳ್ಳತನ ಪ್ರಕರಣಗಳನ್ನು ಪೊಲೀಸರು ಭೇದಿಸಿ ಒಬ್ಬ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತನಿಂದ ಒಟ್ಟು 5,24,900 ರೂ.

22 Apr 2026 5:17 pm
Belagavi | ಮಗನನ್ನು ರಕ್ಷಿಸಲು ಹೋದ ತಾಯಿ ನದಿಯಲ್ಲಿ ಮುಳುಗಿ ಮೃತ್ಯು; ಪುತ್ರನಿಗಾಗಿ ಶೋಧ ಮುಂದುವರಿಕೆ

ಬೆಳಗಾವಿ : ನದಿಯಲ್ಲಿ ಮುಳುಗುತ್ತಿದ್ದ ಮಗನನ್ನು ರಕ್ಷಿಸಲು ಹೋಗಿದ್ದ ತಾಯಿ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟಣದ ಹೊರವಲಯದಲ್ಲಿ ನಡೆದಿದೆ. ಸಂಕೇಶ್ವರ ನಿವಾಸಿ

22 Apr 2026 5:15 pm
Hyderabad | ಮನೆಯ ತಾರಸಿಯ ಮೇಲೆ ಗಾಂಜಾ ಬೆಳೆದ ಟೆಕ್ಕಿಯ ಬಂಧನ

ಗಾಂಜಾ ವ್ಯಸನದಿಂದ ಉದ್ಯೋಗ ಕಳೆದುಕೊಂಡಿದ್ದ ಆರೋಪಿ

22 Apr 2026 5:11 pm
22 Apr 2026 5:09 pm
ತ್ರಿಶೂರ್ ಸ್ಫೋಟ: ‘ರಾಜ್ಯ ನಿರ್ದಿಷ್ಟ ವಿಪತ್ತು’ ಎಂದು ಘೋಷಿಸಿದ ಕೇರಳ ಸರಕಾರ

ತ್ರಿಶೂರ್ (ಕೇರಳ): ಕೇರಳದ ತ್ರಿಶೂರ್ ಜಿಲ್ಲೆಯ ಮುಂಡತಿಕೋಡ್ ನಲ್ಲಿರುವ ಪಟಾಕಿ ಉತ್ಪಾದನಾ ಘಟಕದಲ್ಲಿ ಮಂಗಳವಾರ ಸಂಭವಿಸಿದ ಸ್ಫೋಟದಲ್ಲಿ ಕನಿಷ್ಠ 12 ಜನರು ಮೃತಪಟ್ಟಿದ್ದು, ಈ ಘಟನೆಯನ್ನು ರಾಜ್ಯ-ನಿರ್ದಿಷ್ಟ ವಿಪತ್ತು ಎಂದು ಘೋಷಿ

22 Apr 2026 5:08 pm
Kalaburagi | ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ವೈಜ್ಞಾನಿಕ ಕ್ರಿಯಾ ಯೋಜನೆ ರೂಪಿಸಲು ಆಗ್ರಹ

ಕಲಬುರಗಿ: ಗೋವಿಂದರಾವ್‌ ನೇತೃತ್ವದ ನೂತನ ಪ್ರಾದೇಶಿಕ ಅಸಮತೋಲನಾ ನಿವಾರಣಾ ಆಯೋಗದ ವರದಿಯನ್ನು ಆಧರಿಸಿ ಕಲ್ಯಾಣ ಕರ್ನಾಟಕ ಪ್ರದೇಶದ ಸರ್ವಾಂಗೀಣ ಅಭಿವೃದ್ಧಿಗೆ ವೈಜ್ಞಾನಿಕ ಕ್ರಿಯಾ ಯೋಜನೆ ರೂಪಿಸಬೇಕು ಎಂದು ಕಲ್ಯಾಣ ಕರ್ನಾಟ

22 Apr 2026 5:05 pm
ಅಶ್ವಗಂಧ ಬಳಸುತ್ತಿದ್ದೀರಾ?; ಬಳಕೆಯನ್ನು ನಿಷೇಧಿಸಿದ FSSAI

ಭಾರತೀಯ ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಪ್ರಾಧಿಕಾರವು ಅಶ್ವಗಂಧ ಎಲೆಗಳು ಮತ್ತು ಅವುಗಳ ಸಾರಗಳನ್ನು ಪೂರಕ ಆಹಾರವಾಗಿ ಬಳಸುವುದನ್ನು ನಿಷೇಧಿಸಿದೆ. ಕೇಂದ್ರ ಆಯುಷ್ ಸಚಿವಾಲಯವು ಸುರಕ್ಷತೆಯ ಕುರಿತು ಕಳವಳ ವ್ಯಕ್ತಪಡಿಸಿರು

22 Apr 2026 5:04 pm
Kalaburagi | ಮನೆಗೊಂದು ಗ್ರಂಥಾಲಯದಿಂದ ಪುಸ್ತಕ ಪ್ರೀತಿ ವೃದ್ಧಿ: ಡಾ.ಶೈಲಜಾ ಬಾಗೇವಾಡಿ

ಕಲಬುರಗಿ: ಮನೆಗೊಂದು ಗ್ರಂಥಾಲಯ ಯೋಜನೆಯ ಮೂಲಕ ಸಾರ್ವಜನಿಕರಲ್ಲಿ ಪುಸ್ತಕ ಓದುವ ಅಭ್ಯಾಸವನ್ನು ಹೆಚ್ಚಿಸುವುದು ಅತ್ಯಂತ ಅಗತ್ಯವಾಗಿದೆ ಎಂದು ಸಾಹಿತಿ ಡಾ. ಶೈಲಜಾ ಬಾಗೇವಾಡಿ ಅಭಿಪ್ರಾಯಪಟ್ಟರು. ನಗರದ ಕೊಟನೂರ (ಡಿ) ಬಡಾವಣೆಯಲ್ಲ

22 Apr 2026 5:01 pm
Kalaburagi | ಹಿಂದಿ ಭಾಷೆಯು ರಾಷ್ಟ್ರವನ್ನು ಒಗ್ಗೂಡಿಸುವ ಭಾಷೆ: ಡಾ. ಅಂಜು ಸಿಂಗ್

ಕಲಬುರಗಿ: ಇಂದಿನ ಆಧುನಿಕ ಯುಗದಲ್ಲಿ ಭಾಷೆಗಳ ಮಹತ್ವ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಹೆಚ್ಚು ಹೆಚ್ಚು ಭಾಷೆಗಳನ್ನು ಕಲಿಯುವುದು ಅಗತ್ಯವಾಗಿದೆ. ಭಾರತವನ್ನು ಒಗ್ಗೂಡಿಸುವ ಭಾಷೆಯಾಗಿ ಹಿಂದಿ ಪ್ರಮುಖ ಪಾತ್ರ ವಹಿಸುತ್ತದೆ ಎ

22 Apr 2026 4:57 pm
Afzalpur | ಅಕ್ರಮ ಮರಳು ಸಾಗಣೆ ವಿರುದ್ಧ ಪೊಲೀಸ್ ದಾಳಿ: ಟ್ರ್ಯಾಕ್ಟರ್ ಜಪ್ತಿ

ಅಫಜಲಪುರ: ತಾಲೂಕಿನ ನಂದರಗಾ ಗ್ರಾಮದ ಬೋರಿ ಹಳ್ಳದ ಬಳಿ ಅಕ್ರಮವಾಗಿ ಮರಳು ಸಾಗಾಣಿಕೆ ನಡೆಸುತ್ತಿದ್ದ ಟ್ರ್ಯಾಕ್ಟರ್ ಅನ್ನು ಅಫಜಲಪುರ ಪೊಲೀಸರು ಜಪ್ತಿ ಮಾಡಿ ಪ್ರಕರಣ ದಾಖಲಿಸಿದ್ದಾರೆ. ಇತ್ತೀಚೆಗೆ ಮಾಜಿ ಸಚಿವ ಮಾಲಿಕಯ್ಯ ಗುತ್

22 Apr 2026 4:55 pm
Kalaburagi | ಲಂಚ ಪ್ರಕರಣ: ಜೇವರ್ಗಿ ಪುರಸಭೆ ಕಿರಿಯ ಅಭಿಯಂತರಿಗೆ 4 ವರ್ಷ ಜೈಲು ಶಿಕ್ಷೆ, 20,000 ರೂ. ದಂಡ

ಕಲಬುರಗಿ: ಲಂಚ ಸ್ವೀಕರಿಸಿದ ಪ್ರಕರಣದಲ್ಲಿ ಜೇವರ್ಗಿ ಪುರಸಭೆಯ ಕಿರಿಯ ಅಭಿಯಂತರ ನಾನಾಸಾಬ ಅಮೃತಪ್ಪ ಮಡಿವಾಳ ಅವರಿಗೆ ಪ್ರಧಾನ ಜಿಲ್ಲಾ ಮತ್ತು ವಿಶೇಷ ನ್ಯಾಯಾಲಯವು 4 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 20,000 ರೂ. ದಂಡ ವಿಧಿಸಿದೆ

22 Apr 2026 4:43 pm
Humnabad | ಶಾರ್ಟ್ ಸರ್ಕ್ಯೂಟ್ ನಿಂದ ಕಿರಾಣಿ ಅಂಗಡಿಗೆ ಬೆಂಕಿ : ಲಕ್ಷಾಂತರ ರೂ. ಮೌಲ್ಯದ ವಸ್ತುಗಳು ಭಸ್ಮ

ಹುಮನಾಬಾದ್ : ತಾಲೂಕಿನ ಕಟ್ಟಳ್ಳಿ ಗ್ರಾಮದ ವೀರಶೆಟ್ಟಿ ಬಿರಾದಾರ್ ಅವರಿಗೆ ಸೇರಿದ ಕಿರಾಣಿ ಅಂಗಡಿಗೆ ಮಂಗಳವಾರ ಮಧ್ಯರಾತ್ರಿ ಸುಮಾರು 2 ಗಂಟೆ ವೇಳೆಗೆ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ತಗುಲಿ ಸಂಪೂರ್ಣವಾಗಿ ಭಸ್ಮವಾಗಿದೆ. ಅಂಗ

22 Apr 2026 4:39 pm
ದ್ವೇಷಾಪರಾಧ ಪ್ರಕರಣ | ನಿಮ್ಮ ತನಿಖಾಧಿಕಾರಿ ಈ ಕೋರ್ಟ್ ಜೊತೆ ಏಕೆ ಕಣ್ಣಾಮುಚ್ಚಾಲೆ ಆಡುತ್ತಿದ್ದಾರೆ?: ಉತ್ತರ ಪ್ರದೇಶ ಸರಕಾರಕ್ಕೆ ಸುಪ್ರೀಂ ಕೋರ್ಟ್ ತರಾಟೆ

ಹೊಸದಿಲ್ಲಿ: ದ್ವೇಷಾಪರಾಧಕ್ಕೆ ಸಂಬಂಧಿಸಿದ ಪ್ರಕರಣದ ವಿಚಾರಣೆ ಸಂದರ್ಭ ಸರ್ವೋಚ್ಚ ನ್ಯಾಯಾಲಯವು,ನಿಮ್ಮ ತನಿಖಾಧಿಕಾರಿಯೇಕೆ ಈ ಕೋರ್ಟ್ ಜೊತೆ ಕಣ್ಣಾಮುಚ್ಚಾಲೆಯಾಡುತ್ತಿದ್ದಾರೆ ಎಂದು ಉತ್ತರ ಪ್ರದೇಶ ಸರಕಾರವನ್ನು ಕಟುವಾಗಿ

22 Apr 2026 4:38 pm
ಸಂಘರ್ಷ ಪುನರಾರಂಭವಾದರೆ, ಶತ್ರುಗಳಿಗೆ ಬಲವಾದ ಹೊಡೆತ ನೀಡುತ್ತೇವೆ: IRGC ಎಚ್ಚರಿಕೆ

ಟೆಹ್ರಾನ್: ಅಮೆರಿಕ- ಇರಾನ್ ನಡುವಿನ ಕದನ ವಿರಾಮ ಮಾತುಕತೆ ಬಗ್ಗೆ ಅನಿಶ್ಚಿತತೆ ಉಂಟಾಗಿರುವ ಮಧ್ಯೆ ಸಂಘರ್ಷ ಪುನರಾರಂಭವಾದರೆ, ಶತ್ರುಗಳಿಗೆ ಬಲವಾದ ಹೊಡೆತವನ್ನು ನೀಡುವುದಾಗಿ ಇರಾನ್‌ನ IRGC ಎಚ್ಚರಿಸಿದೆ. ಶತ್ರುಗಳ ಯಾವುದೇ ಹೊಸ

22 Apr 2026 4:28 pm
ನೇಪಾಳ | ಅಧಿಕಾರ ವಹಿಸಿಕೊಂಡ ಒಂದೇ ತಿಂಗಳಲ್ಲಿ ಬಾಲೆನ್ ಶಾ ಸರಕಾರದ ವಿರುದ್ಧ ಭುಗಿಲೆದ್ದ ಪ್ರತಿಭಟನೆ

ಕಠ್ಮಂಡು: ನೇಪಾಳದಲ್ಲಿ ಬಾಲೆನ್ ಶಾ ನೇತೃತ್ವದ ಸರಕಾರ ಅಧಿಕಾರ ವಹಿಸಿಕೊಂಡ ಒಂದೇ ತಿಂಗಳಲ್ಲಿ ಸಾರ್ವಜನಿಕ ಆಕ್ರೋಶ ಭುಗಿಲೆದ್ದಿದೆ ಎಂದು ವರದಿಯಾಗಿದೆ. ಪ್ರತಿಭಟನೆಗಳು ಬೀದಿಗಳಿಂದ ದೇಶದ ಆಡಳಿತ ಕೇಂದ್ರವಾದ ಸಿಂಘಾ ದರ್ಬಾರ್‌

22 Apr 2026 4:25 pm
ಬೆಟ್ಟಿಂಗ್ ಆರೋಪ ಸಂಬಂಧ ತನಿಖೆಗೆ ಕೋರ್ಟ್ ಆದೇಶ; ಗೃಹ ಸಚಿವ ಜಿ.ಪರಮೇಶ್ವರ್‌ ಪ್ರತಿಕ್ರಿಯಿಸಿದ್ದು ಹೀಗೆ....

ಬೆಂಗಳೂರು : ಬೆಟ್ಟಿಂಗ್ ಕುರಿತಂತೆ ಕೋರ್ಟ್ ಆದೇಶದ ಬಗ್ಗೆ ಹೆಚ್ಚು ಮಾತನಾಡಲು ಹೋಗುವುದಿಲ್ಲ. ಕಬಡ್ಡಿ ಆಟ ನಡೆಯುವಾಗ ಹಳ್ಳಿಯಲ್ಲಿ ಎಲ್ಲರೂ ಮಾತಾಡುವ ಹಾಗೆ ನಾನು ಹೇಳಿದ್ದೇನೆ. ಕಾನೂನು ದೃಷ್ಟಿಯಿಂದ ಅದು ತಪ್ಪು. ಆದರೆ ನಾನು ಯಾ

22 Apr 2026 4:16 pm
ಒಡಿಶಾದಲ್ಲಿ ಸ್ಪೀಕರ್‌ಗಳ ಸಭೆಯಲ್ಲಿ ಯು.ಟಿ.ಖಾದರ್ ಭಾಗಿ

ಮಂಗಳೂರು: ಸಂವಿಧಾನದ 10ನೇ ಅನುಸೂಚಿ ಹಾಗೂ ಅದಕ್ಕೆ ಅನುಸಾರವಾಗಿ ರಚಿಸಲಾದ ನಿಯಮಾವಳಿಗಳಡಿ ಪೀಠಾಸೀನಾಧಿಕಾರಿಗಳ ಅಧಿಕಾರಗಳನ್ನು ಪರಿಶೀಲಿಸುವ ಉದ್ದೇಶದಿಂದ ರಚಿಸಲಾದ ಮಹಾರಾಷ್ಟ್ರ ವಿಧಾನಸಭೆಯ ಅಧ್ಯಕ್ಷ ರಾಹುಲ್ ನಾರ್ವೇಕರ್

22 Apr 2026 4:02 pm
ʼಆಪರೇಷನ್ ಸಿಂಧೂರ’ದಲ್ಲಿ ಹುತಾತ್ಮ ಅಗ್ನಿವೀರನ ತಾಯಿಯ ಅರ್ಜಿಗೆ ಉತ್ತರಿಸಲು ವಿಳಂಬ; ಕೇಂದ್ರ ಸರಕಾರಕ್ಕೆ ಬಾಂಬೆ ಹೈಕೋರ್ಟ್ ತರಾಟೆ

ಹೊಸದಿಲ್ಲಿ: ‘ಆಪರೇಷನ್ ಸಿಂಧೂರ’ ಸಂದರ್ಭದಲ್ಲಿ ಮೃತಪಟ್ಟ ಅಗ್ನಿವೀರ ಮುರಳಿ ನಾಯ್ಕ್ ಅವರ ತಾಯಿಯು ಸಲ್ಲಿಸಿರುವ ಅರ್ಜಿಗೆ ಉತ್ತರಿಸಲು ವಿಫಲಗೊಂಡಿದ್ದಕ್ಕಾಗಿ ಕೇಂದ್ರವನ್ನು ತರಾಟೆಗೆತ್ತಿಕೊಂಡಿರುವ ಬಾಂಬೆ ಉಚ್ಚ ನ್ಯಾಯಾಲ

22 Apr 2026 3:56 pm
Bhatkal : ಈದ್ ಸೌಹಾರ್ದ ಕೂಟದಲ್ಲಿ ಪಟ್ಟಣದ ಅಭಿವೃದ್ಧಿ ಬಗ್ಗೆ ಚರ್ಚೆ

ಸಚಿವರ ಗೈರು; ಮುಸ್ಲಿಂ ಮುಖಂಡರ ತೀವ್ರ ಅಸಮಾಧಾನ

22 Apr 2026 3:30 pm
ಸಿಪಿಐ(ಎಂಎಲ್) ಲಿಬರೇಶನ್ 57ನೇ ಸಂಸ್ಥಾಪನಾ ದಿನಾಚರಣೆ

ಅಮೆರಿಕಾ ಸಾಮ್ರಾಜ್ಯಶಾಹಿ ವಿರುದ್ಧ ಹೋರಾಟಕ್ಕೆ ಅಜೀಜ್ ಜಾಗೀರ್ದಾರ್ ಕರೆ

22 Apr 2026 2:19 pm
ದೀರ್ಘ ಮತ ಎಣಿಕೆ ವಿವಾದ: ಪೆರುವಿನ ಚುನಾವಣಾ ಮುಖ್ಯಸ್ಥ ರಾಜೀನಾಮೆ

ಪೆರು: ಈ ತಿಂಗಳ ಆರಂಭದಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯ ಬಳಿಕ ಉಂಟಾದ ಗೊಂದಲ ಮತ್ತು ಸಾರ್ವಜನಿಕ ಆಕ್ರೋಶದ ನಡುವೆ, ಪೆರುವಿನ ರಾಷ್ಟ್ರೀಯ ಚುನಾವಣಾ ಪ್ರಕ್ರಿಯೆಗಳ ಕಚೇರಿ (ONPE) ಮುಖ್ಯಸ್ಥ ಪಿಯೆರೊ ಕಾರ್ವೆಟ್ಟೊ ತಮ್ಮ ಹುದ್ದೆಗೆ

22 Apr 2026 2:12 pm
ಮೇಲ್ಛಾವಣಿ ಇಲ್ಲದ ಮನೆಯಲ್ಲಿ ಬದುಕು : ಸ್ವಾಭಿಮಾನದಿಂದ ಏಕಾಂಗಿಯಾಗಿ ಬದುಕುತ್ತಿರುವ ರಂಗಮ್ಮ

ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಎಸ್ಟಿ ಮೀಸಲು ಕ್ಷೇತ್ರದ ಹಾಲಾಪುರ ಗ್ರಾಮ ಪಂಚಾಯತ್‌ನ ತುಗ್ಗಲದಿನ್ನಿ ಗ್ರಾಮದಲ್ಲಿ ಸರಕಾರಿ ಸ್ಮಶಾನ ಜಾಗ ಮೇಲ್ಛಾವಣಿ ಇಲ್ಲದ ಮನೆಯಲ್ಲಿ ರಂಗಮ್ಮ ಎಂಬ ವೃದ್ಧೆ ಒಂಟಿಯಾಗಿ ಬದುಕು ಸಾಗಿಸುತ

22 Apr 2026 2:03 pm
ಮತ್ತೆ ಕುಸಿದ ಚಿನ್ನದ ಬೆಲೆ; ಇಂದಿನ ದರವೆಷ್ಟು?

ತಜ್ಞರ ಪ್ರಕಾರ ಚಿನ್ನದ ಬೆಲೆಯಲ್ಲಿನ ಈ ಚಂಚಲತೆ ಇನ್ನೂ ಕೆಲ ದಿನಗಳು ಮುಂದುವರಿಯುವ ಸಾಧ್ಯತೆಯಿದೆ. ಶುಕ್ರವಾರ ಮಾರುಕಟ್ಟೆ ಮುಚ್ಚುವ ಕ್ಷಣದಲ್ಲಿ ಚಿನ್ನದ ಬೆಲೆಗಳು ಸ್ವಲ್ಪ ಕುಸಿದಿದ್ದವು. ನಂತರ ಶನಿವಾರ ಅಲ್ಪ ಮಟ್ಟಿಗೆ ಏರಿಕ

22 Apr 2026 2:02 pm
ಮೋದಿಯ ವಿದೇಶಾಂಗ ನೀತಿ ವಿಫಲವಾಗಿರುವುದರಿಂದ ಪಾಕಿಸ್ತಾನ ಜಾಗತಿಕ ಗೌರವ ಪಡೆದುಕೊಳ್ಳುತ್ತಿದೆ: ಜೈರಾಮ್ ರಮೇಶ್

ಹೊಸದಿಲ್ಲಿ: ಪಹಲ್ಗಾಮ್ ಭಯೋತ್ಪಾದಕ ದಾಳಿ ನಡೆದು ಒಂದು ವರ್ಷದ ಹಿನ್ನೆಲೆ ಕಾಂಗ್ರೆಸ್ ಬುಧವಾರ ಮೋದಿ ಸರಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದೆ. ಪಾಕಿಸ್ತಾನದಂತಹ ವಿಫಲ ರಾಷ್ಟ್ರ ಇಂದು ಹೊಸ ಜಾಗತಿಕ ಗೌರವವನ್ನು ಪಡೆದುಕೊಳ

22 Apr 2026 2:00 pm
Kanakagiri | ನೀರಿಗಾಗಿ ಖಾಲಿ ಕೊಡ ಹಿಡಿದು ಸಚಿವರ ಎದುರು ಗ್ರಾಮಸ್ಥರ ಪ್ರತಿಭಟನೆ

ಕನಕಗಿರಿ : ತಾಲೂಕಿನ ನವಲಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ವಿವಿಧ ಕಾಮಗಾರಿಗಳಿ ಶಂಕುಸ್ಥಾಪನೆ ನೇರವರಿಸಿ ತೆರುಳುತ್ತಿರುವಾಗ ಸಂಕನಾಳ ಗ್ರಾಮದ ಮಹಿಳೆಯರು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಅವರ ವಾಹನ ಅಡ್ಡಗಟ್ಟಿ

22 Apr 2026 1:27 pm
ಹಜ್-2026 | ಭಾರತೀಯ ಯಾತ್ರಿಕರಿಗೆ ಸಹಾಯವಾಣಿ ಪ್ರಕಟಿಸಿದ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯ

ಹೊಸದಿಲ್ಲಿ: 2026ರ ಹಜ್ ಯಾತ್ರೆ ಹಿನ್ನೆಲೆ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯವು ಸಹಾಯವಾಣಿ ಸಂಖ್ಯೆಗಳು ಮತ್ತು ಇಮೇಲ್‌ಗಳನ್ನು ಪ್ರಕಟಿಸಿದೆ. ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯ

22 Apr 2026 1:22 pm
FACT CHECK | ಪ್ರಧಾನಿ ಮೋದಿಗೆ ಜಲ್ ಮುರಿ ಮಾಡಿಕೊಟ್ಟ ಅಂಗಡಿ ವ್ಯಾಪಾರಿ ‘NSG ಕಮಾಂಡೋ’ ಅಲ್ಲ; ವೈರಲ್ ಫೋಟೋ ನಕಲಿ

ಜಾರ್‌ ಗ್ರಾಮ್‌:  ಕೊಲ್ಕತ್ತಾದಲ್ಲಿ ಪ್ರಧಾನಿ ಮೋದಿಗೆ ಜಲ್ ಮುರಿ ಮಾಡಿಕೊಟ್ಟ ಅಂಗಡಿ ವ್ಯಾಪಾರಿ ನಿಜವಾಗಿ ಪ್ರಧಾನಿ ಭದ್ರತೆ ನೋಡಿಕೊಳ್ಳುವ SPG ಕಮಾಂಡೊ ಎಂದು ಪೋಸ್ಟರ್ ಗಳು ವೈರಲ್ ಆಗುತ್ತಿವೆ. ಆದರೆ ಸಾಮಾಜಿಕ ಮಾಧ್ಯಮಗಳಲ್ಲ

22 Apr 2026 12:51 pm
ರಾಯಚೂರು ಎಪಿಎಂಸಿಯಲ್ಲಿ ಕುಡಿಯಲು ನೀರಿಲ್ಲ

ಹಣ ಪಾವತಿಸಿ ನೀರು ಖರೀದಿಸುತ್ತಿರುವ ರೈತರು, ಹಮಾಲಿ ಕಾರ್ಮಿಕರು

22 Apr 2026 12:46 pm
Chamarajanagar | ಕಾವೇರಿ ನದಿ ದಡದ ಬಳಿ ವ್ಯಕ್ತಿಯ ಅಸ್ಥಿಪಂಜರ ಪತ್ತೆ

ಚಾಮರಾಜನಗರ : ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲ್ಲೂಕಿನ ಸತ್ತೇಗಾಲ ಜಾಗೇರಿಯ ಬೂದಗಟ್ಟೆ ದೊಡ್ಡಿ ಸಮೀಪದ ಕಾವೇರಿ ನದಿ ದಡದ ಬಳಿ ಸುಮಾರು 50-60 ವರ್ಷ ವಯಸ್ಸಿನ ಅಪರಿಚಿತ ಗಂಡಸಿನ ಅಸ್ಥಿಪಂಜರ ಪತ್ತೆಯಾಗಿದೆ. ಕಾವೇದಿ ನದಿ ದಡದ ಬ

22 Apr 2026 12:45 pm
ನಶಿಸುತ್ತಿರುವ ಓದುವ ಸಂಸ್ಕೃತಿ ಮತ್ತು ಪುಸ್ತಕದ ಗೂಡುಗಳಾಗುತ್ತಿರುವ ಗ್ರಂಥಾಲಯಗಳು

ಇಂದಿನ ತಾಂತ್ರಿಕ ಯುಗದಲ್ಲಿ ಜ್ಞಾನದ ವಿಸ್ತಾರವು ಬೆರಳ ತುದಿಗೆ ಬಂದು ನಿಂತಿದೆ. ಆದರೆ, ಈ ಸುಲಭ ಲಭ್ಯತೆಯ ನಡುವೆ ನಾವು ಅತ್ಯಂತ ಮೌಲ್ಯಯುತವಾದ ‘ಓದುವ ಸಂಸ್ಕೃತಿ’ಯನ್ನು ಕಳೆದುಕೊಳ್ಳುತ್ತಿದ್ದೇವೆಯೇ ಎಂಬ ಆತಂಕ ಎದುರಾಗಿದೆ. ಒ

22 Apr 2026 12:38 pm
ಪೋಪ್‌ ಬಗ್ಗೆ ಟೀಕೆ, ಇರಾನ್ ಮೇಲಿನ ಯುದ್ಧದ ಬಳಿಕ ಟ್ರಂಪ್ ಮಾನಸಿಕ ಸ್ಥಿತಿಗತಿ ಬಗ್ಗೆ ಅಮೆರಿಕದ ಜನರಲ್ಲಿ ಕಳವಳವಿದೆ: Reuters/Ipsos ಸಮೀಕ್ಷೆ

ವಾಷಿಂಗ್ಟನ್: ಇರಾನ್ ಮೇಲಿನ ಯುದ್ಧ ಮತ್ತು ಪೋಪ್ ಲಿಯೋ ಅವರೊಂದಿಗಿನ ಭಿನ್ನಾಭಿಪ್ರಾಯದ ಹಿನ್ನೆಲೆ ಅಮೆರಿಕದಲ್ಲಿ ಅನೇಕ ಜನರು ಟ್ರಂಪ್‌ ಅವರ ಮಾನಸಿಕ ಸ್ಥಿತಿಗತಿ ಬಗ್ಗೆ ಪ್ರಶ್ನಿಸಿದ್ದಾರೆ. ಇದಲ್ಲದೆ ಇತ್ತೀಚಿನ ದಿನಗಳಲ್ಲಿ

22 Apr 2026 12:36 pm
ಬಡತನದಲ್ಲಿ ಅರಳಿದ ಪ್ರತಿಭೆಗಳ ಮುಡಿಗೇರಿದ ಚಿನ್ನದ ಪದಕ

ಅಕ್ಕಮಹಾದೇವಿ ಮಹಿಳಾ ವಿವಿಯ 17ನೇ ಘಟಿಕೋತ್ಸವ

22 Apr 2026 12:18 pm
ನಿರೀಕ್ಷೆಗೆ ನಿಲುಕದ ತಮಿಳುನಾಡು

ವಿಧಾನಸಭೆ ಚುನಾವಣೆ ಪ್ರತ್ಯಕ್ಷ ಸಮೀಕ್ಷೆ

22 Apr 2026 12:06 pm
ಕೊಡಗಿನ ಹೋಂಸ್ಟೇಯಲ್ಲಿ ವಿದೇಶಿ ಮಹಿಳೆಗೆ ಲೈಂಗಿಕ ಕಿರುಕುಳ ಆರೋಪ : ಇಬ್ಬರ ಬಂಧನ

ಮಡಿಕೇರಿ ಏ.22 : ಪ್ರವಾಸಕ್ಕೆಂದು ಬಂದಿದ್ದ ವಿದೇಶಿ ಮಹಿಳೆಗೆ ಕೊಡಗು ಜಿಲ್ಲೆಯ ಹೋಂಸ್ಟೇಯೊoದರಲ್ಲಿ ಲೈಂಗಿಕ ಕಿರುಕುಳವಾಗಿದೆ ಎನ್ನುವ ಆರೋಪದಡಿ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ

22 Apr 2026 11:39 am
ಬಿಜೆಪಿಯ ಪುರುಷ ಮೀಸಲಾತಿ ಕುತಂತ್ರವೇನೋ ಸೋತಿತು; ಮಹಿಳಾ ಮೀಸಲಾತಿ ಗೆಲ್ಲುವುದೆಂದು? ಹೇಗೆ?

ವಾಸ್ತವದಲ್ಲಿ ಮಹಿಳಾ ಮೀಸಲಾತಿಯನ್ನು ತ್ವರಿತವಾಗಿ ಜಾರಿ ಮಾಡಲು ಬೇಕಿದ್ದದ್ದು ಒಂದು ಸರಳ ತಿದ್ದುಪಡಿ ಮಾತ್ರ. 2023ರಲ್ಲಿ ಸಂವಿಧಾನಕ್ಕೆ 344ಎ ತಿದ್ದುಪಡಿಯ ಮೂಲಕ ಮೋದಿ ಸರಕಾರ ಮಹಿಳಾ ಮೀಸಲಾತಿ ಜಾರಿಗೆ ವಿಧಿಸಿದ್ದ 2026ರ ಸೆನ್ಸಸ್

22 Apr 2026 11:36 am
ಸಂಪಾದಕೀಯ | ಪಹಲ್ಗಾಮ್ ಭದ್ರತಾ ವೈಫಲ್ಯಕ್ಕೆ ಒಂದು ವರ್ಷ

ಸಂಪಾದಕೀಯ | ಪಹಲ್ಗಾಮ್ ಭದ್ರತಾ ವೈಫಲ್ಯಕ್ಕೆ ಒಂದು ವರ್ಷ

22 Apr 2026 11:20 am
ಪೆಟ್ಟಿಗೆ ದೈವಗಳನ್ನು ಪೂಜಿಸುವ ಡುಂಗ್ರಿ ಗರಾಸಿಯ

ಅತ್ಯಂತ ಬಡತನ, ಅನಕ್ಷರತೆ, ಅಪೌಷ್ಟಿಕತೆಯಿಂದ ನರಳುತ್ತಿರುವ ಈ ಸಮುದಾಯ ಹೊಟ್ಟೆಪಾಡಿಗಾಗಿ ಚಿಂದಿ ಆಯುವುದು, ಪ್ಲಾಸ್ಟಿಕ್ ಆಯುವುದನ್ನೇ ಕಸುಬನ್ನಾಗಿ ಮಾಡಿಕೊಂಡಿದೆ. ಕೆಲವು ಕಡೆ ಹಾದಿಬೀದಿ ಓಡಾಡಿ ಸುಗಂಧ ದ್ರವ್ಯ ಮಾರಾಟ, ಒಳನಾ

22 Apr 2026 10:31 am