SENSEX
NIFTY
GOLD
USD/INR

Weather

27    C

ಡಿಜಿಟಲ್ ಸುದ್ದಿ ಮೂಲಗಳು

...
ಕೋಡಿ ಬ್ಯಾರೀಸ್ ಕಾಲೇಜು- ಮಣಿಪಾಲ್ ಎಂಎಸ್‌ಡಿಸಿ ಮಧ್ಯೆ ಶೈಕ್ಷಣಿಕ ಒಪ್ಪಂದ

ಕುಂದಾಪುರ, ಫೆ.25: ಕೋಡಿ ಬ್ಯಾರೀಸ್ ಪ್ರಥಮ ದರ್ಜೆ ಕಾಲೇಜು ಮತ್ತು ಮಣಿಪಾಲದ ಡಾ.ಟಿ.ಎಂ.ಎ ಪೈ ಫೌಂಡೇಶನ್‌ನ ಅಂಗಸಂಸ್ಥೆ ಮಣಿಪಾಲ್ ಸ್ಕಿಲ್ ಡೆವಲಪ್ಮೆಂಟ್ ಸೆಂಟರ್(ಎಂಎಸ್‌ಡಿಸಿ) ನಡುವೆ ಶೈಕ್ಷಣಿಕ ಒಪ್ಪಂದದ ಸಹಿ ಸಮಾರಂಭವು ಬ್ಯಾರೀಸ

25 Feb 2026 7:56 pm
ಕೈಗಾರಿಕೆ, ವಾಣಿಜ್ಯ ಇಲಾಖೆ ನಿವೃತ್ತ ನೌಕರರ ವಿಭಾಗ ಮಟ್ಟದ ಸಮಾವೇಶ

ಉಡುಪಿ, ಫೆ.25: ಕರ್ನಾಟಕ ರಾಜ್ಯ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ನಿವೃತ್ತ ನೌಕರರ ಸಂಘದ ವತಿಯಿಂದ ಉತ್ತರ ಕನ್ನಡ, ದಕ್ಷಿಣ ಕನ್ನಡ, ಚಿಕ್ಕಮಗಳೂರು, ಉಡುಪಿ, ಹಾಸನ, ಶಿವಮೊಗ್ಗ ಜಿಲ್ಲೆಗಳ ವಿಭಾಗ ಮಟ್ಟದ ಸಮಾವೇಶವನ್ನು ಬುಧವಾರ ಬ್ರಹ

25 Feb 2026 7:54 pm
ಕೆಳ ಗುಣಮಟ್ಟದ ಹಾಲು ಸ್ವೀಕರಿಸಲು ಅವಕಾಶ: ರವಿರಾಜ್ ಹೆಗ್ಡೆ

ಉಡುಪಿ ಜಿಲ್ಲಾ ಮಟ್ಟದ ವಿಶೇಷ ತರಬೇತಿ ಕಾರ್ಯಕ್ರಮ ಉದ್ಘಾಟನೆ

25 Feb 2026 7:53 pm
ಎಲ್ಲ ಇಲಾಖೆಗಳಲ್ಲಿನ ಖಾಲಿ ಹುದ್ದೆಗಳ ಭರ್ತಿಗೆ ನಾವು ಬದ್ಧ: ಸಚಿವ ಪ್ರಿಯಾಂಕ್ ಖರ್ಗೆ

ಬೆಂಗಳೂರು: ರಾಜ್ಯ ಸರಕಾರ ವ್ಯಾಪ್ತಿಯಲ್ಲಿರುವ ಎಲ್ಲ ಇಲಾಖೆಗಳಲ್ಲಿನ ಖಾಲಿ ಹುದ್ದೆಗಳ ಭರ್ತಿಗೆ ನಾವು ಬದ್ಧವಾಗಿದ್ದು, ವಯೋಮಿತಿ ಹೆಚ್ಚಳದ ಬಗ್ಗೆಯೂ ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾ

25 Feb 2026 7:43 pm
Kerala | ಹೊಸ ಸರಕಾರಿ ಶಾಲಾಕಾಲೇಜುಗಳಿಗೆ ಧರ್ಮಾಧಾರಿತ ಹೆಸರುಗಳನ್ನಿಡದಂತೆ ನಿಷೇಧ ವಿಧಿಸಿದ ಸರಕಾರ

ತಿರುವನಂತಪುರ,ಫೆ.25: ಕೇರಳದಲ್ಲಿ ಇನ್ನು ಮುಂದೆ ಹೊಸ ಸರಕಾರಿ ಶಾಲೆಗಳು, ಕಾಲೇಜುಗಳು,ವಿವಿಗಳು ಮತ್ತು ಇತರ ಶಿಕ್ಷಣ ಸಂಸ್ಥೆಗಳು ಧರ್ಮಾಧಾರಿತ ಹೆಸರುಗಳನ್ನು ಹೊಂದಿರುವುದಿಲ್ಲ. ಭವಿಷ್ಯದಲ್ಲಿ ಸ್ಥಾಪಿಸಲಾಗುವ ಯಾವುದೇ ಸರಕಾರಿ

25 Feb 2026 7:30 pm
ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬಿಎಂಎಸ್ ನೇತೃತ್ವದಲ್ಲಿ ಕಾರ್ಮಿಕರ ಧರಣಿ

ಮಂಗಳೂರು, ಫೆ.25: ಭಾರತೀಯ ಮಜ್ದೂರ್ ಸಂಘ (ಬಿಎಂಎಸ್) ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ನೇತೃತ್ವದಲ್ಲಿ ವಿವಿಧ ಕಾರ್ಮಿಕರ ಬೇಡಿಕೆಗಳ ಈಡೇರಿಕಾಗಿ ಆಗ್ರಹಿಸಿ ಕಾರ್ಮಿಕರು ಬುಧವಾರ ಪ್ರಾದೇಶಿಕ ಭವಿಷ್ಯ ನಿಧಿ ಆಯುಕ್ತರ ಕಚೇರಿ ಬಳಿ ಧರಣ

25 Feb 2026 7:30 pm
Andhra Pradesh | ಕಲಬೆರಕೆ ಹಾಲು ಕುಡಿದು ನಾಲ್ವರು ಮೃತ್ಯು: ಘಟನೆ ಕುರಿತು ವರದಿ ಕೇಳಿದ ಎಫ್‌ಎಸ್‌ಎಸ್‌ಎಐ

ಅಮರಾವತಿ,ಫೆ.25: ಪೂರ್ವ ಗೋದಾವರಿ ಜಿಲ್ಲೆಯ ರಾಜಮಂಡ್ರಿಯಲ್ಲಿ ಕಲಬೆರಕೆ ಹಾಲು ಕುಡಿದು ನಾಲ್ವರು ಮೃತಪಟ್ಟ ಮತ್ತು ಸುಮಾರು 15 ಜನರು ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾದ ಘಟನೆಯ ಕುರಿತು ವರದಿಯನ್ನು ಸಲ್ಲಿಸುವಂತೆ ಭಾರತೀಯ ಆಹಾರ

25 Feb 2026 7:30 pm
Raichur | ಮಸ್ಕಿಯಲ್ಲಿ ರಾಷ್ಟ್ರೀಯ ಹೆದ್ದಾರಿಯ ಅವ್ಯವಸ್ಥೆ ಖಂಡಿಸಿ ರೈತರ ಪ್ರತಿಭಟನೆ

ರಾಯಚೂರು : ಮಸ್ಕಿ ತಾಲೂಕಿನ ಗೋನವಾರ ಸಮೀಪದಲ್ಲಿ ಹೊಸ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ, ಜಮೀನುಗಳಿಗೆ ಹೋಗುವ ಗ್ರಾಮೀಣ ರಸ್ತೆಗಳಿಗೆ ಧಕ್ಕೆಯಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ಒತ್

25 Feb 2026 7:29 pm
ಸಿಂಧನೂರು | ವಿದ್ಯಾರ್ಥಿಯ ಕೂದಲು ಕತ್ತರಿಸಿದ ಶಿಕ್ಷಕರು: ಪಾಲಕರ ಆಕ್ರೋಶ

ಸಿಂಧನೂರು : ಕಟಿಂಗ್ ಸರಿ ಇಲ್ಲ ಎಂದು ವಿದ್ಯಾರ್ಥಿಯ ತಲೆ ಕೂದಲು ಕತ್ತರಿಸಿದ ಶಿಕ್ಷಕರ ವಿರುದ್ಧ ಪಾಲಕರು ಆಕ್ರೋಶ ವ್ಯಕ್ತಪಡಿಸಿದ ಘಟನೆ ಬುಧವಾರ ನಡೆದಿದೆ. ನಗರದ ಹೋಲಿಫ್ಯಾಮಿಲಿ ಶಾಲೆಯಲ್ಲಿ 5ನೇ ತರಗತಿ ವಿದ್ಯಾಭ್ಯಾಸ ಮಾಡುತ್

25 Feb 2026 7:24 pm
Kalaburagi | ಗುಲ್ಬರ್ಗಾ ವಿವಿ ಘಟಿಕೋತ್ಸವದಲ್ಲಿ 6 ಚಿನ್ನದ ಪದಕ ಪಡೆದ ಶಮೀಮ್ ರಫತ್

ಕಲಬುರಗಿ: ಸೇಡಂನ ಪ್ರಥಮ ದರ್ಜೆ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ವಿದ್ಯಾರ್ಥಿನಿ ಶಮೀಮ್ ರಫತ್ ಅವರು ಗುಲ್ಬರ್ಗ ವಿಶ್ವವಿದ್ಯಾಲಯದ 43ನೇ ಘಟಿಕೋತ್ಸವದಲ್ಲಿ ಎಂ.ಎ ರಾಜ್ಯಶಾಸ್ತ್ರ ವಿಭಾಗದಲ್ಲಿ 6 ಚಿನ್ನದ ಪದಕ ಪಡೆದು ತಾಲೂಕಿಗೆ

25 Feb 2026 7:20 pm
ಸುರಪುರ | ವಿದ್ಯಾರ್ಥಿಗಳಿಗೆ ಶಾಸಕ ಆರ್.ವಿ.ನಾಯಕ ಸಲಹೆ

ಸುರಪುರ : ಇನ್ನು ಕೆಲವೇ ದಿನಗಳಲ್ಲಿ ನಡೆಯಲಿರುವ ಎಸೆಸೆಲ್ಸಿ ಹಾಗೂ ಪಿಯುಸಿ ದ್ವಿತೀಯ ವರ್ಷದ ಅಂತಿಮ ಪರೀಕ್ಷೆಗಳನ್ನು ಎದುರಿಸಲಿರುವ ವಿದ್ಯಾರ್ಥಿಗಳಿಗೆ ಶಾಸಕ ರಾಜಾ ವೇಣುಗೋಪಾಲ್ ನಾಯಕ್ ಪತ್ರಿಕಾ ಪ್ರಕಟಣೆ ಮೂಲಕ ಆತ್ಮವಿಶ್ವ

25 Feb 2026 7:19 pm
Bengaluru | ಜಿಎಸ್‍ಟಿ ಅಧಿಕಾರಿಗಳ ಸೋಗಿನಲ್ಲಿ ವ್ಯಾಪಾರಿಯನ್ನು ಬೆದರಿಸಿ 5 ಲಕ್ಷ ರೂ. ಸುಲಿಗೆ: ಇಬ್ಬರ ಬಂಧನ

ಬೆಂಗಳೂರು: ಸರಕು ಮತ್ತು ಸೇವಾ ತೆರಿಗೆಗಳ ಇಲಾಖೆ(ಜಿಎಸ್‍ಟಿ) ಅಧಿಕಾರಿಗಳ ಸೋಗಿನಲ್ಲಿ ವ್ಯಾಪಾರಿಯೊಬ್ಬನನ್ನು ಬೆದರಿಸಿ 5 ಲಕ್ಷ ರೂ. ಸುಲಿಗೆ ಮಾಡಿದ್ದ ಇಬ್ಬರು ಆರೋಪಿಗಳನ್ನು ಇಲ್ಲಿನ ಬನಶಂಕರಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

25 Feb 2026 7:17 pm
ಯಾದಗಿರಿ | ಬಾಲ್ಯ ವಿವಾಹಗಳ ತಡೆಗೆ ಪರಿಣಾಮಕಾರಿ ಕ್ರಮ ಕೈಗೊಳ್ಳಿ : ಡಿಸಿ ಹರ್ಷಲ್ ಭೋಯರ್

ಯಾದಗಿರಿ : ಅಪ್ರಾಪ್ತ ಹೆಣ್ಣುಮಕ್ಕಳು ಬಾಲಗರ್ಭಿಣಿಯಾಗಿ ಆರೋಗ್ಯ ಅಪಾಯಕ್ಕೆ ಒಳಗಾಗುವಂತಹ ಪರಿಸ್ಥಿತಿ ನಿರ್ಮಾಣವಾಗುವ ಮುನ್ನವೇ ಬಾಲ್ಯವಿವಾಹದಂತಹ ಸಾಮಾಜಿಕ ಸಮಸ್ಯೆಯನ್ನು ಸಂಪೂರ್ಣ ನಿರ್ಮೂಲನೆಗೊಳಿಸಲು ಸಂಬಂಧಿತ ಅಧಿಕಾ

25 Feb 2026 7:16 pm
Assam |ಜವಾಹರ್ ಲಾಲ್ ನೆಹರೂ ಪ್ರತಿಮೆ ಧ್ವಂಸ : ಓರ್ವ ಆರೋಪಿಯ ಬಂಧನ

ಸಿಲ್ಚಾರ್, ಫೆ. 25: ಅಸ್ಸಾಂನ ಕಛಾರ್ ಜಿಲ್ಲೆಯಲ್ಲಿ ಮಾಜಿ ಪ್ರಧಾನಿ ಜವಾಹರ್ ಲಾಲ್ ನೆಹರೂ ಅವರ ಪ್ರತಿಮೆಯನ್ನು ಧ್ವಂಸಗೊಳಿಸಲಾಗಿದೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ. ಲಖಿಪುರ ಪೊಲೀಸ್ ಠಾಣಾ ಪ್ರದೇಶದ ಪೈಲಪೂಲ್ ಮಾರುಕ

25 Feb 2026 7:16 pm
ಶಹಾಪುರ | ಪರಿಶ್ರಮದ ಅಭ್ಯಾಸಗಳು ಯಶಸ್ಸಿಗೆ ಕಾರಣವಾಗುತ್ತವೆ : ಹೊಸಮನಿ

ಪದವಿ ಪೂರ್ವ, ಪದವಿ ವಿದ್ಯಾರ್ಥಿಗಳಿಗೆ ಬಿಳ್ಕೊಡುಗೆ ಸಮಾರಂಭ

25 Feb 2026 7:12 pm
ಯಾದಗಿರಿ | ಬಜೆಟ್‌ನಲ್ಲಿ ಭೀಮಾ ಸೇತುವೆ ನವೀಕರಣಕ್ಕೆ 100 ಕೋಟಿ ರೂ. ಮೀಸಲಿಡಿ: ಉಮೇಶ್ ಮುದ್ನಾಳ ಒತ್ತಾಯ

ಯಾದಗಿರಿ : ಹೈದರಾಬಾದ್ ನಿಜಾಮರ ಕಾಲದಲ್ಲಿ ನಿರ್ಮಾಣಗೊಂಡ ಜಿಲ್ಲೆಯ ಭೀಮಾ ಸೇತುವೆ ಶಿಥಿಲಾವಸ್ಥೆಗೆ ತಲುಪಿದ್ದು, ಸಾರ್ವಜನಿಕರ ಜೀವಕ್ಕೆ ಅಪಾಯ ಉಂಟಾಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ಮುಂದಿನ ರಾಜ್ಯ ಬಜೆ

25 Feb 2026 7:09 pm
ಕಾಂಗ್ರೆಸ್ ಸರಕಾರದ ಆರನೇ ಗ್ಯಾರೆಂಟಿ, ಅರಾಜಕತೆ: ಆರ್. ಅಶೋಕ್ ಟೀಕೆ

ಬೆಂಗಳೂರು: ‘ಮುಖ್ಯಮಂತ್ರಿ ಸಿದ್ದರಾಮಯ್ಯನವರೇ, ನಿಮ್ಮ ಭ್ರಷ್ಟ ಆಡಳಿತದಲ್ಲಿ ಒಬ್ಬರಾದರೂ ನೆಮ್ಮದಿಯಿಂದ ಇದ್ದಾರಾ?. ಸರಕಾರದ ಖಜಾನೆ ಖಾಲಿಯಾಗಿರುವುದಕ್ಕೆ ಈ ಹೋರಾಟಗಳಿಗಿಂತ ಬೇರೆ ಸಾಕ್ಷಿ ಬೇಕೆ? ಇಡೀ ಕರ್ನಾಟಕ ರಾಜ್ಯ ಇಂದು ಅ

25 Feb 2026 7:09 pm
ವಾಡಿ | ಕೆಪಿಎಸ್ ಶಾಲೆಗಳಿಂದ ಸಾರ್ವತ್ರಿಕ ಶಿಕ್ಷಣದ ಹರಣ : ವಿ.ಎನ್.ರಾಜಶೇಖರ

ವಾಡಿ : ಊರಿನ ಸರ್ಕಾರಿ ಶಾಲೆಗಳನ್ನು ಮುಚ್ಚಿ ಕೆಪಿಎಸ್ ಮ್ಯಾಗ್ನೇಟ್ ಶಾಲೆಗಳ ಸ್ಥಾಪನೆಗೆ ಮುಂದಾಗಿರುವ ರಾಜ್ಯ ಸರ್ಕಾರ ಸಾರ್ವತ್ರಿಕ ಶಿಕ್ಷಣಕ್ಕೆ ಮರಣ ಶಾಸನ ಬರೆಯಲು ಮುಂದಾಗಿದೆ ಎಂದು ಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿಯ ರಾಜ

25 Feb 2026 7:04 pm
ಚಿಂಚೋಳಿ | ಹಾರಕೂಡ ಶ್ರೀಗಳ 75ನೇ ಜಾತ್ರಾ ಮಹೋತ್ಸವ : 'ಚನ್ನಶ್ರೀ' ಪ್ರಶಸ್ತಿ ಪ್ರದಾನ

ಚಿಂಚೋಳಿ: ತಾಲ್ಲೂಕಿನ ಸುಕ್ಷೇತ್ರ ಚಿಂಚೋಳಿ ಪಟ್ಟಣದಲ್ಲಿ ಫೆ.26 ರಂದು ಹಾರಕೂಡದ ಚನ್ನಬಸವ ಶಿವಯೋಗಿಗಳ 75ನೇ ಜಾತ್ರಾ ಅಮೃತ ಮಹೋತ್ಸವ ಹಾಗೂ ರಥೋತ್ಸವವು ಅತ್ಯಂತ ವೈಭವದಿಂದ ಜರುಗಲಿದೆ. ಈ ನಿಮಿತ್ತ ನೀಡಲಾಗುವ ಪ್ರತಿಷ್ಠಿತ 2026ನೇ ಸಾ

25 Feb 2026 7:00 pm
ರೂಹ್ ಅಫ್ಝಾ ‘ಹಣ್ಣಿನ ಪಾನೀಯ’ ಮೇಲೆ 4% ವ್ಯಾಟ್ ಮಾತ್ರ ಅನ್ವಯ: ಅಲಹಾಬಾದ್ ಹೈಕೋರ್ಟ್ ತೀರ್ಪು ರದ್ದುಗೊಳಿಸಿದ ಸುಪ್ರೀಂ ಕೋರ್ಟ್

ಹೊಸದಿಲ್ಲಿ, ಫೆ. 25: ಹಮ್ದರ್ದ್ (ವಕ್ಫ್) ಲ್ಯಾಬೊರೇಟರೀಸ್ ನ ಜನಪ್ರಿಯ ಪಾನೀಯ ‘ಶರ್ಬತ್ ರೂಹ್ ಅಫ್ಝಾ’ ವನ್ನು ಉತ್ತರ ಪ್ರದೇಶ ಮೌಲ್ಯವರ್ಧಿತ ತೆರಿಗೆ ಕಾಯ್ದೆ, 2008 (ಯುಪಿ ವ್ಯಾಟ್ ಕಾಯ್ದೆ) ಅಡಿಯಲ್ಲಿ ‘ಹಣ್ಣಿನ ಪಾನೀಯ/ಸಂಸ್ಕರಿಸಿದ ಹ

25 Feb 2026 6:59 pm
ಸೇಡಂ | ಮಾ.1ರಂದು ನಿಜಶರಣ ಅಂಬಿಗರ ಚೌಡಯ್ಯನವರ ಜಯಂತೋತ್ಸವ

ಸೇಡಂ: ಮಾ.1ರಂದು ಶ್ರೀ ನಿಜಶರಣ ಅಂಬಿಗರ ಚೌಡಯ್ಯನವರ 906ನೇ ಜಯಂತ್ಯೋತ್ಸವವನ್ನು ಅತಿ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ ಎಂದು ಜಯಂತ್ಯೋತ್ಸವ ಸಮಿತಿ ತಾಲ್ಲೂಕು ಅಧ್ಯಕ್ಷರಾದ ರಮೇಶ್ ಅಳೋಳ್ಳಿ ಹೇಳಿದರು . ಪಟ್ಟಣದ ಪತ್ರಿಕಾ ಭವನದ

25 Feb 2026 6:58 pm
ಸೇಡಂ | ಮಾ.1ರಂದು ಜಗದ್ಗುರು ರೇಣುಕಾಚಾರ್ಯರ 48ನೇ ಜಯಂತಿ ಉತ್ಸವ : ಪ್ರಶಸ್ತಿ ಪ್ರದಾನ ಸಮಾರಂಭ

ಸೇಡಂ: ಶ್ರೀಮದ್ ಜಗದ್ಗುರು ರೇಣುಕ ಭಗವತ್ಪಾದರ 48ನೇ ಜಯಂತಿ ಉತ್ಸವ, ಧಾರ್ಮಿಕ ಸಮಾವೇಶ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭವು ಮಾ.1 ರಂದು ಬಹಳ ವಿಜೃಂಭಣೆಯಿಂದ ಜರುಗಲಿದೆ ಎಂದು ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತ್ಯೋತ್ಸವ ಸಮಿತಿ

25 Feb 2026 6:56 pm
Bidar | ಹಡಪದ ಸಮಾಜಕ್ಕೆ ಅನ್ಯಾಯವಾಗದಂತೆ ಸರಕಾರ ಕ್ರಮ ಕೈಗೊಳ್ಳಬೇಕು : ಡಾ.ಬಸವಲಿಂಗ ಪಟ್ಟದೇವರು

ಬೀದರ್ : ಕಲ್ಯಾಣದಲ್ಲಿ ಇರುವ ಬಸವಣ್ಣನವರ ‘ಅರಿವಿನ ಮನೆ’ ಧ್ಯಾನ, ಪೂಜೆ, ತಪಸ್ಸು ನಡೆದ ಸಾಧನಾಗೃಹವೆಂದು ಸರ್ವವಿದಿತವಾಗಿದೆ. ಅದರ ಪಕ್ಕದಲ್ಲಿರುವ ಗವಿಯನ್ನು ಹಡಪದ ಅಪ್ಪಣ್ಣನವರ ಗವಿಯೆಂದು ಗುರುತಿಸಲಾಗುತ್ತಿತ್ತು. ಆದರೆ ಇತ್

25 Feb 2026 6:32 pm
ಬಸವಕಲ್ಯಾಣ | ಸರಕಾರದ ಹಣ ದುರ್ಬಳಕೆ ಆರೋಪ : ವಸತಿ ನಿಲಯದ ಮೇಲ್ವಿಚಾರಕಿ ಅಮಾನತು

ಬಸವಕಲ್ಯಾಣ : ನಗರದ ಹೊರವಲಯದಲ್ಲಿರುವ ಡಾ.ಬಿ.ಆರ್ ಅಂಬೇಡ್ಕರ್ ಮೆಟ್ರಿಕ್ ನಂತರದ ವಸತಿ ನಿಲಯದ ಮೇಲ್ವಿಚಾರಕಿ ಪ್ರೀತಿ ಅವರನ್ನು ಸರಕಾರದ ಹಣ ದುರ್ಬಳಕೆ ಹಾಗೂ ಅಧಿಕಾರಿಗಳ ಆದೇಶ ಪಾಲಿಸದ ಆರೋಪದ ಹಿನ್ನೆಲೆಯಲ್ಲಿ ಸಮಾಜ ಕಲ್ಯಾಣ ಇ

25 Feb 2026 6:28 pm
Bidar | ದ್ವಿತೀಯ ಪಿಯುಸಿ ಪರೀಕ್ಷೆ ಪಾರದರ್ಶಕವಾಗಿ ನಡೆಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳಿ : ಎಡಿಸಿ ಶಿವಾನಂದ್ ಬಿ.ಕರಾಳೆ

ಬೀದರ್ : ಜಿಲ್ಲೆಯಲ್ಲಿ 2026ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯನ್ನು ಪಾರದರ್ಶಕ ಹಾಗೂ ಸುಸೂತ್ರವಾಗಿ ನಡೆಸಲು ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳುವಂತೆ ಅಪರ ಜಿಲ್ಲಾಧಿಕಾರಿ ಶಿವಾನಂದ್ ಬಿ. ಕರಾಳೆ ಅಧಿಕಾರಿಗಳಿಗೆ ಸೂಚಿಸಿದರ

25 Feb 2026 6:23 pm
Bidar | ಹೊಸ ಪೀಳಿಗೆಗೆ ಪರಿಸರವಾದದ ಅರಿವು ಅಗತ್ಯ : ಡಾ.ಭೀಮಾಶಂಕರ್ ಬಿರಾದಾರ್

ಬೀದರ್ : ಹೊಸ ಪೀಳಿಗೆಗೆ ಪರಿಸರವಾದದ ಅರಿವು ಹಿಂದೆಂದಿಗಿಂತಲೂ ಹೆಚ್ಚು ಅಗತ್ಯವಾಗಿದೆ. ಪರಿಸರವಾದಿ ಚಿಂತನೆ ಸಮಸ್ತ ಜೀವಜಾಲದ ಹಿತದೃಷ್ಟಿಯಿಂದ ಆಲೋಚಿಸುವ ಸಿದ್ಧಾಂತವಾಗಿದೆ ಎಂದು ಶ್ರೀ ಬಸವೇಶ್ವರ್ ಪದವಿ ಕಾಲೇಜಿನ ಪ್ರಾಚಾರ್

25 Feb 2026 6:19 pm
ಕಬ್ಬು ಬೆಳೆಗಾರರಿಗೆ 300 ಕೋಟಿ ರೂ. ಬಿಡುಗಡೆಗೊಳಿಸಿದ ಸರಕಾರ: ಸಚಿವ ಶಿವಾನಂದ ಪಾಟೀಲ್

ಬೆಂಗಳೂರು: ರಾಜ್ಯ ಸರಕಾರ ಘೋಷಣೆ ಮಾಡಿದಂತೆ 2025-26ನೆ ಸಾಲಿನಲ್ಲಿ ರಾಜ್ಯದ ಸಕ್ಕರೆ ಕಾರ್ಖಾನೆಗಳಿಗೆ ಕಬ್ಬು ಪೂರೈಕೆ ಮಾಡಿದ ರಾಜ್ಯದ ರೈತರಿಗೆ ಪ್ರತಿ ಟನ್‍ಗೆ 50 ರೂ.,ಗಳ ಆರ್ಥಿಕ ನೆರವಿನ ಮೊತ್ತ ಅನ್ವಯ 300 ಕೋಟಿ ರೂಪಾಯಿಗಳನ್ನು ಬಿಡು

25 Feb 2026 6:17 pm
Bidar | ಇಮ್ರೋಸ್ ಸಹೇರ್ ಅವರಿಗೆ ಪಿಎಚ್‌ಡಿ ಪ್ರದಾನ

ಬೀದರ್ : ಮಂಜೀರಾ ಸಮೂಹ ಸಂಸ್ಥೆಗಳ ಅಧ್ಯಕ್ಷೆ ಇಮ್ರೋಸ್ ಸಹೇರ್ ಅವರಿಗೆ ಮಂಗಳವಾರ ನಡೆದ ಗುಲಬರ್ಗಾ ವಿಶ್ವವಿದ್ಯಾಲಯದ 43ನೇ ಘಟಿಕೋತ್ಸವದಲ್ಲಿ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಯಿತು. ಶಿಕ್ಷಣ ಇಲಾಖೆಯ ನಿವೃತ್ತ ಡಿನ್ ಸುರೇಖಾ ಕ್

25 Feb 2026 6:16 pm
ಹುಮನಾಬಾದ್ | ಅಕ್ರಮ ಮರಳು ಸಾಗಣೆ ತಡೆಗೆ ಕ್ರಮ ವಹಿಸಲು ಸೂಚನೆ

ಹುಮನಾಬಾದ್ : ಕೆಲ ದಿನಗಳ ಹಿಂದೆ ಶಾಸಕ ಸಿದ್ದು ಪಾಟೀಲ್ ಅಕ್ರಮ ಮರಳು ಸಾಗಿಸುತ್ತಿದ್ದ ಟಿಪ್ಪರ್‌ಗಳನ್ನು ಹಿಡಿದು ಆಕ್ರೋಶ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ, ಬಸವಕಲ್ಯಾಣ ಉಪವಿಭಾಗಾಧಿಕಾರಿ ನೇತೃತ್ವದಲ್ಲಿ ಅಧಿಕಾರಿಗಳ ಸಭೆ ನ

25 Feb 2026 6:14 pm
‘ಭಾರತ-ಯುರೋಪ್ ನಡುವೆ ಸರಕು ಸಾಗಣೆ ಸಂಪರ್ಕ’: ಬೆಂಗಳೂರು ಮತ್ತು ಫ್ರಾಂಕ್‍ಫರ್ಟ್ ವಿಮಾನ ನಿಲ್ದಾಣಗಳ ನಡುವೆ ಒಪ್ಪಂದ

ಬೆಂಗಳೂರು: ಬೆಂಗಳೂರಿನ ಕೆಂಪೇಗೌಡ ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಬಿಐಎಎಲ್ ದಕ್ಷಿಣ ಭಾರತ ಮತ್ತು ಯುರೋಪ್ ನಡುವಿನ ಸರಕು ಸಾಗಣೆ ಸಂಪರ್ಕವನ್ನು ಬಲಪಡಿಸುವ ಉದ್ದೇಶದಿಂದ ಫ್ರಾಂಕ್‍ಫರ್ಟ್ ವಿಮಾನ ನಿಲ್ದಾಣದ (ಎಫ್‍ಆ

25 Feb 2026 6:10 pm
Ranji Trophy Final | ಕರ್ನಾಟಕದ ಫೀಲ್ಡರ್ಗೆ ಹೆಲ್ಮೆಟ್ ನಿಂದ ಡಿಚ್ಚಿ ಹೊಡೆದ ಜಮ್ಮು-ಕಾಶ್ಮೀರ ತಂಡದ ನಾಯಕ ಪರಾಸ್ ಡೋಗ್ರಾ

ಹುಬ್ಬಳ್ಳಿ, ಫೆ.25: ರಣಜಿ ಟ್ರೋಫಿ ಫೈನಲ್ ನ ಎರಡನೇ ದಿನ ಮೈದಾನದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಯಿತು. ಜಮ್ಮು ಮತ್ತು ಕಾಶ್ಮೀರ ತಂಡದ ನಾಯಕ ಪರಾಸ್ ಡೋಗ್ರಾ ಕೋಪೋದ್ರಿಕ್ತರಾಗಿ ಕರ್ನಾಟಕದ ಬದಲಿ ಫೀಲ್ಡರ್ ಕೆ.ವಿ. ಅನೀಶ್ ಅವರ

25 Feb 2026 5:45 pm
ಉತ್ತರಾಖಂಡ: ದೇವಸ್ಥಾನದ ಬಳಿಯ ಖಾಲಿ ಜಾಗದಲ್ಲಿ ನಮಾಝ್ ಮಾಡಿದ ವ್ಯಕ್ತಿಗೆ ಹಲ್ಲೆ; ಬಲವಂತದಿಂದ ಧಾರ್ಮಿಕ ಘೋಷಣೆ ಕೂಗಿಸಿದ ಗುಂಪು

ಡೆಹ್ರಾಡೂನ್: ದೇವಸ್ಥಾನವೊಂದರ ಮುಂದಿನ ಖಾಲಿ ಜಾಗದಲ್ಲಿ ನಮಾಝ್ ಮಾಡಿದ್ದಕ್ಕಾಗಿ ಮುಸ್ಲಿಂ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಗುಂಪು, ಅವರಿಂದ ಬಲವಂತದಿಂದ ಧಾರ್ಮಿಕ ಘೋಷಣೆಗಳನ್ನು ಕೂಗಿಸಿದ ಘಟನೆ ಉತ್ತರಾಖಂಡದ ರುದ್ರಪ

25 Feb 2026 4:56 pm
ಜಾರ್ಖಂಡ್ ಮಾಜಿ ಸಿಎಂ ಚಂಪೈ ಸೊರೇನ್ ಮೊಮ್ಮಗ ಹೋಟೆಲ್ ಕೋಣೆಯೊಂದರಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ

ಶಿಮ್ಲಾ: ಜಾರ್ಖಂಡ್ ಮಾಜಿ ಮುಖ್ಯಮಂತ್ರಿ ಚಂಪೈ ಸೊರೇನ್ ಅವರ 19 ವರ್ಷದ ಮೊಮ್ಮಗ ಹಾಗೂ ಬಾಬುಲಾಲ್ ಸೊರೇನ್ ಅವರ ಪುತ್ರ ವೀರ್ ಸೊರೇನ್ ಮನಾಲಿಯ ಹೋಟೆಲ್ ಕೋಣೆಯೊಂದರಲ್ಲಿ ಮಂಗಳವಾರ ನಿಗೂಢವಾಗಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿ

25 Feb 2026 4:53 pm
ಯಾದಗಿರಿ | ಸಿರಿಧಾನ್ಯ ಬಳಕೆಗೆ ವ್ಯಾಪಕ ಜಾಗೃತಿ ಅಗತ್ಯ: ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರು

ಯಾದಗಿರಿ : ಸಿರಿಧಾನ್ಯಗಳ ಬಳಕೆಯಿಂದಾಗುವ ಆರೋಗ್ಯ ಲಾಭಗಳ ಕುರಿತು ವ್ಯಾಪಕ ಜಾಗೃತಿ ಮೂಡಿಸಬೇಕೆಂದು ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರು ಹೇಳಿದರು. ಜಿಲ್ಲಾಡಳಿತ, ಜಿಪಂ, ಕೃಷಿ ಇಲಾಖೆ ಹಾಗೂ ಜಿಲ್ಲಾ ಕೃಷಿಕ ಸಮಾಜ ಸಂಯುಕ್ತ

25 Feb 2026 4:45 pm
ʼಯಾದವ್ ಜಿ ಕಿ ಲವ್ ಸ್ಟೋರಿʼ ಚಿತ್ರಕ್ಕೆ ನಿಷೇಧ ಕೋರಿ ಸಲ್ಲಿಸಿದ ಅರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್

ಹಿಂದೂ ಯುವತಿ ಮುಸ್ಲಿಂ ಯುವಕನನ್ನು ಮದುವೆಯಾಗುವುದರಿಂದ ದೇಶದ ಸಾಮಾಜಿಕ ಏಕತೆ ಹಾಳಾಗುತ್ತದೆಯೇ ಎಂದು ಪ್ರಶ್ನಿಸಿದ ನ್ಯಾಯಾಲಯ ಹೊಸದಿಲ್ಲಿ: 'ಯಾದವ್ ಜಿ ಕಿ ಲವ್ ಸ್ಟೋರಿ' ಚಿತ್ರವನ್ನು ನಿಷೇಧಿಸುವಂತೆ ಕೋರಿ ವಿಶ್ವ ಯಾದವ್ ಪರಿ

25 Feb 2026 4:21 pm
ಉಕ್ರೇನ್‌ನಲ್ಲಿ ಕದನ ವಿರಾಮ, ಶಾಶ್ವತ ಶಾಂತಿಗೆ ಕರೆ ನೀಡುವ ವಿಶ್ವಸಂಸ್ಥೆ ನಿರ್ಣಯದ ಮೇಲಿನ ಮತದಾನದಿಂದ ದೂರವುಳಿದ ಭಾರತ

ಹೊಸದಿಲ್ಲಿ: ಭಾರತ ಸೇರಿದಂತೆ 51 ದೇಶಗಳು ಮಂಗಳವಾರ ವಿಶ್ವಸಂಸ್ಥೆಯ ಸಾಮಾನ್ಯ ಅಧಿವೇಶನದಲ್ಲಿ ರಷ್ಯಾ ಮತ್ತು ಉಕ್ರೇನ್ ನಡುವೆ ’ತಕ್ಷಣದ,ಸಂಪೂರ್ಣ ಮತ್ತು ಬೇಷರತ್ ಕದನ ವಿರಾಮ’ಕ್ಕೆ ಕರೆ ನೀಡಿರುವ ನಿರ್ಣಯದ ಮೇಲಿನ ಮತದಾನದಿಂದ ದ

25 Feb 2026 4:05 pm
ಅತ್ಯಧಿಕ ಪ್ರಮಾಣದ ಪೊಟ್ಯಾಶಿಯಂ ಹೃದಯಕ್ಕೆ ಮಾರಕ; ವೈದ್ಯರು ಹೇಳುವುದೇನು?

ಅಮೆರಿಕ ಮೂಲದ 30 ವರ್ಷಗಳ ಅನುಭವವಿರುವ ಹೃದ್ರೋಗತಜ್ಞ ಡಾ ಇವಾನ್ ಲೆವಿನ್ ಎಚ್ಚರಿಸಿದಂತೆ ರಕ್ತದಲ್ಲಿ ಅಧಿಕ ಪೊಟ್ಯಾಶಿಯಂ ವೈದ್ಯಕೀಯ ತುರ್ತು ಆಗಿ ಸಂಭವಿಸಬಹುದು! ಪೊಟ್ಯಾಶಿಯಂ ಅನ್ನು ಉತ್ತಮ ಆರೋಗ್ಯಕ್ಕೆ ಅಗತ್ಯವಿರುವ ಪ್ರಮು

25 Feb 2026 4:02 pm
Raichur | ರಸಗೊಬ್ಬರಗಳ ಅತಿಯಾದ ಬಳಕೆಯನ್ನು ಹಂತಹಂತವಾಗಿ ಕಡಿಮೆ ಮಾಡಿ: ಪತಂಗೆ ಜಯವಂತ್ ರಾವ್ ಸಲಹೆ

ರಾಯಚೂರು : ಮಣ್ಣಿನ ಆರೋಗ್ಯ ಕಾಪಾಡಿ ದೀರ್ಘಕಾಲೀನ ಉತ್ಪಾದಕತೆ ಸಾಧಿಸಲು ರಾಸಾಯನಿಕ ರಸಗೊಬ್ಬರಗಳ ಅತಿಯಾದ ಬಳಕೆಯನ್ನು ಹಂತ ಹಂತವಾಗಿ ಕಡಿಮೆ ಮಾಡಿ, ಸಮತೋಲನಯುತ ಹಾಗೂ ಪರಿಸರ ಸ್ನೇಹಿ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಳ್ಳಬೇಕ

25 Feb 2026 4:02 pm
ಸಿಂಧನೂರು | ಗುಣಮಟ್ಟದ ಜೋಳ ಖರೀದಿಗೆ ಸೂಚನೆ

ಜೋಳ ಖರೀದಿಯ ಪೂರ್ವಸಿದ್ಧತೆ ಸಭೆ

25 Feb 2026 3:54 pm
ಒಡಿಶಾ ವಿಜಿಲೆನ್ಸ್ ದಾಳಿ: ಗಣಿ ಉಪ ನಿರ್ದೇಶಕರ ಮನೆಯಲ್ಲಿ 4 ಕೋಟಿ ರೂ. ನಗದು ಪತ್ತೆ; ಅಧಿಕಾರಿಯ ಬಂಧನ

ಕಟಕ್ (ಒಡಿಶಾ): ಕಟಕ್ ವೃತ್ತದ ಗಣಿ ಉಪ ನಿರ್ದೇಶಕರ ನಿವಾಸದಲ್ಲಿ ಒಡಿಶಾ ವಿಜಿಲೆನ್ಸ್ ಇಲಾಖೆ ನಡೆಸಿದ ಶೋಧ ಕಾರ್ಯಾಚರಣೆಯಲ್ಲಿ 4 ಕೋಟಿ ರೂ.ಗೂ ಅಧಿಕ ನಗದು ಪತ್ತೆಯಾಗಿದ್ದು, ಅಧಿಕಾರಿಯನ್ನು ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ. ಇ

25 Feb 2026 3:51 pm
Bidar | ಅಲೆಮಾರಿ ಜನರನ್ನು ಒಕ್ಕಲೆಬ್ಬಿಸಬಾರದು: ಡಾ.ಮೂರ್ತಿ ಎಲ್.

ಬೀದರ್‌ : ಇದೀಗ ನೆಲೆಸಿರುವ ಸ್ಥಳದಲ್ಲಿರುವ ಅಲೆಮಾರಿ ಜನರನ್ನು ಎಲ್ಲಿಯೂ ಒಕ್ಕಲೆಬ್ಬಿಸುವ ಕೆಲಸ ನಡೆಯಬಾರದು. ಅವರು ಸದ್ಯಕ್ಕೆ ಇಲ್ಲಿಯೇ ಉಳಿಯಬೇಕು. ಈ ಕುರಿತು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿ ಆದೇಶ ಹೊರಡಿಸಲು ಹೇಳುತ್ತೇ

25 Feb 2026 3:49 pm
Pune | ಸುದ್ದಿ ವಾಹಿನಿ ಕಚೇರಿ ಹೊರಗೆ ವಾಗ್ವಾದ: ಕಾಂಗ್ರೆಸ್ ವಕ್ತಾರರಿಗೆ ಹಿಂದುತ್ವ ಕಾರ್ಯಕರ್ತರ ಹಲ್ಲೆ ಆರೋಪ

ಪುಣೆ: ಸುದ್ದಿ ವಾಹಿನಿ ಕಚೇರಿಯ ಹೊರಗೆ ನಡೆದ ವಾಗ್ವಾದದ ನಂತರ ಕಾಂಗ್ರೆಸ್ ಪಕ್ಷದ ವಕ್ತಾರರ ಮೇಲೆ ಹಿಂದುತ್ವ ಕಾರ್ಯಕರ್ತರು ಹಲ್ಲೆ ನಡೆಸಿದ ಆರೋಪ ಕೇಳಿಬಂದಿದೆ. ಸೋಮವಾರ ಸಂಜೆ 5.30ರ ಸುಮಾರಿಗೆ ಪುಣೆಯ ಪುಢಾರಿ ನ್ಯೂಸ್ ಕಚೇರಿಯ ಹೊ

25 Feb 2026 3:49 pm
ವಿವಾದಾತ್ಮಕ ಪ್ರಯಾಗರಾಜ್ ಪ್ರವಾಸ ಕಾರ್ಯಕ್ರಮಕ್ಕಾಗಿ BSNL ನಿರ್ದೇಶಕರಿಗೆ ಕೇಂದ್ರದ ಶೋಕಾಸ್ ನೋಟಿಸ್

ಹೊಸದಿಲ್ಲಿ: ಬಿಎಸ್‌ಎನ್‌ಎಲ್ ನಿರ್ದೇಶಕ ವಿವೇಕ್ ಬನ್ಸಲ್ ಅವರ ಅದ್ದೂರಿ ಪ್ರಯಾಗರಾಜ್ ಪ್ರವಾಸ ಕಾರ್ಯಕ್ರಮವು ಸೃಷ್ಟಿಸಿರುವ ವಿವಾದಕ್ಕೆ ಕೇಂದ್ರ ಸರಕಾರವು ಬುಧವಾರ ಪ್ರತಿಕ್ರಿಯಿಸಿದೆ. ವಿವಾದದ ಬಳಿಕ ಬನ್ಸಲ್ ಅವರ ಫೆ.25-26ರಂದ

25 Feb 2026 3:45 pm
Bidar | ಸಂವಿಧಾನದಿಂದ ಮಹಿಳೆಯರಿಗೆ ತುಂಬಾ ಅನುಕೂಲವಾಗಿದೆ : ಡಾ. ರವೀಂದ್ರ ಲಂಜವಾಡಕರ್

ಬೀದರ್ : ಸಂವಿಧಾನದಿಂದ ಮಹಿಳೆಯರಿಗೆ ತುಂಬಾ ಅನುಕೂಲವಾಗಿದೆ ಎಂದು ದಾಸ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ರವೀಂದ್ರ ಲಂಜವಾಡಕರ್ ಅವರು ಹೇಳಿದರು. ಮನ್ನಳ್ಳಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಂಗಳವಾರ ಕರ್ನಾಟಕ ಸಾಹಿತ

25 Feb 2026 3:42 pm
ಆರಂಭದಲ್ಲಿ ಖುಷಿ ನೀಡುವ ಡ್ರಗ್ಸ್‌ನಿಂದ ಭವಿಷ್ಯವೇ ಹಾಳು : ಮುರುಗೇಂದ್ರ ಶಿರೋಳ್ಕರ್

ಮಂಗಳೂರು : ಆರಂಭದಲ್ಲಿ ಡ್ರಗ್ಸ್ ವ್ಯಸನ ಖುಷಿ ನೀಡಿದರೆ, ಬಳಿಕ ಭವಿಷ್ಯವನ್ನು ಕಸಿದುಕೊಳ್ಳುತ್ತದೆ. ಇದನ್ನು ವಿದ್ಯಾರ್ಥಿಗಳು ಅರಿತುಕೊಂಡು ಎಚ್ಚರಿಕೆ ವಹಿಸಬೇಕು ಎಂದು ಮಂಗಳೂರು ಉಪಸಾರಿಗೆ ಆಯುಕ್ತ ಮುರುಗೇಂದ್ರ ಶಿರೋಳ್ಕರ್

25 Feb 2026 3:33 pm
Bengaluru | ಅಝೀಂ ಪ್ರೇಮ್ ಜಿ ಯೂನಿವರ್ಸಿಟಿಗೆ ನುಗ್ಗಿ ದಾಂಧಲೆ ಆರೋಪ: 25 ಎಬಿವಿಪಿ ಕಾರ್ಯಕರ್ತರ ವಿರುದ್ಧ ಎಫ್‌ಐಆರ್

ಬೆಂಗಳೂರು : ಸರ್ಜಾಪುರದಲ್ಲಿರುವ ಅಝೀಂ ಪ್ರೇಮ್ ಜಿ ಯೂನಿವರ್ಸಿಟಿಗೆ ನುಗ್ಗಿ ದಾಂಧಲೆ ಮೆರೆದ ಆರೋಪದ ಮೇಲೆ 25 ಎಬಿವಿಪಿ ಕಾರ್ಯಕರ್ತರ ವಿರುದ್ಧ ಸರ್ಜಾಪುರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಮಂಗಳವಾರ ಸಂಜೆ ಯೂನಿ

25 Feb 2026 3:19 pm
Kalaburagi | ಲಂಚ ಸ್ವೀಕರಿಸಿದ ಆರೋಪ : ನೌಕರನಿಗೆ 4 ವರ್ಷ ಶಿಕ್ಷೆ, 20 ಸಾವಿರ ರೂ. ದಂಡ

ಕಲಬುರಗಿ: ವಿದ್ಯಾರ್ಥಿಗಳ ಶಿಷ್ಯವೇತನ ಮಂಜೂರು ಮಾಡುವ ಸಂಬಂಧ ಲಂಚ ಸ್ವೀಕರಿಸಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಸಮಾಜ ಕಲ್ಯಾಣ ಇಲಾಖೆಯ ಎಸ್.ಡಿ.ಎ.ಗೆ ಪ್ರಧಾನ ಜಿಲ್ಲಾ ಮತ್ತು ವಿಶೇಷ ನ್ಯಾಯಾಲಯವು 4 ವರ್ಷ ಜೈಲು ಶಿಕ್ಷೆ ಹಾಗೂ 20

25 Feb 2026 2:55 pm
ಕಾರ್ಕಳ : ಡಾ. ಬಿ.ಆರ್. ಅಂಬೇಡ್ಕರ್ ಭವನವನ್ನು ಲೋಕಾರ್ಪಣೆ ಮಾಡಿದ ಸಿಎಂ ಸಿದ್ದರಾಮಯ್ಯ

ಕಾರ್ಕಳ: ಸಿಎಂ ಸಿದ್ದರಾಮಯ್ಯ ಅವರು ಕಾರ್ಕಳ ಕಾಬೆಟ್ಟು ಹವಾಲ್ದಾರ್ ಬೆಟ್ಟುವಿನಲ್ಲಿ ಸಮಾಜ ಕಲ್ಯಾಣ ಇಲಾಖೆಯಿಂದ ಸುಮಾರು 7 ಲಕ್ಷ ರೂ. ವೆಚ್ಚದಲ್ಲಿ ನೂತನವಾಗಿ ನಿರ್ಮಾಣಗೊಂಡ ಡಾ. ಬಿ.ಆರ್. ಅಂಬೇಡ್ಕರ್ ಭವನವನ್ನು ಲೋಕಾರ್ಪಣೆಗೊಳ

25 Feb 2026 2:54 pm
'ನೆತನ್ಯಾಹು ಭೇಟಿ, ಶಾಶ್ವತ ಬಾಂಧವ್ಯ ಬಲಪಡಿಸುವ ಬಗ್ಗೆ ಎದುರು ನೋಡುತ್ತಿದ್ದೇನೆ ': 2 ದಿನಗಳ ಭೇಟಿಗಾಗಿ ಇಸ್ರೇಲ್‌ಗೆ ತೆರಳಿದ ಪ್ರಧಾನಿ ಮೋದಿ

ಹೊಸದಿಲ್ಲಿ: ಎರಡು ದಿನಗಳ ಇಸ್ರೇಲ್ ಪ್ರವಾಸಕ್ಕೆ ತೆರಳಿದ ಭಾರತದ ಪ್ರಧಾನಿ ಮೋದಿ, ಇಸ್ರೇಲ್ ಪ್ರಧಾನಿ ನೆತನ್ಯಾಹು ಅವರನ್ನು ಭೇಟಿ ಮಾಡಲು ಮತ್ತು ಶಾಶ್ವತ ಬಾಂಧವ್ಯವನ್ನು ಬಲಪಡಿಸಲು ಎದುರು ನೋಡುತ್ತಿದ್ದೇನೆ ಎಂದು ಹೇಳಿದ್ದಾ

25 Feb 2026 2:48 pm
ಅರ್ಧಕ್ಕೆ ನಿಂತ ಸ್ವಚ್ಛ ಸಂಕೀರ್ಣ ಕಾಮಗಾರಿ;ರಸ್ತೆ ಬದಿಯಲಲ್ಲಿಯೇ ಕಸ ವಿಲೇವಾರಿ

ಔರಾದ್: ಮನೆ-ಮನೆಗೆ ಕಸ ಸಂಗ್ರಹಿಸಿ ಸ್ವಚ್ಛತೆಗೆ ಹೆಸರುವಾಸಿಯಾಗಿರುವ ಸಂತಪೂರ್ ಗ್ರಾಮ ಪಂಚಾಯತ್‌ನಲ್ಲಿ ಸ್ವಚ್ಛ ಸಂಕಿರ್ಣ (ಘನ ತ್ಯಾಜ್ಯ ವಿಂಗಡಣಾ) ಘಟಕದ ಕಾಮಗಾರಿ ಅರ್ಧಕ್ಕೆ ನಿಂತಿರುವುದರಿಂದ ಸಂಗ್ರಹಿಸಿದ ಕಸವನ್ನು ರಸ್ತ

25 Feb 2026 2:46 pm
ಆಲಮೇಲದಲ್ಲಿ ಬೀದಿನಾಯಿಗಳ ತೀವ್ರ ಹಾವಳಿ

ಎರಡು ಆಕಳು ಸಾವು, ಮಗುವಿನ ಮೇಲೆ ದಾಳಿ

25 Feb 2026 2:32 pm
ಕಲಬುರಗಿ ನಾಟಕೋತ್ಸವ: ಮನ ಸೆಳೆದ ‘ಕರಿಮಾಯಿ’

ಕಲಬುರಗಿ: ಸ್ಪಂದನ ಬೆಂಗಳೂರು ಕಲಾತಂಡ ಅಭಿನಯಿಸಿದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಚಂದ್ರಶೇಖರ್ ಕಂಬಾರರ ಮೂಲ ಕೃತಿ ‘ಕರಿಮಾಯಿ’ ನಾಟಕ ಕಲಬುರಗಿ ನಾಟಕೋತ್ಸವ - ೨೬ರ ಪ್ರಾರಂಭದ ದಿನವೇ ಜನ-ಮನ ಸೆಳೆಯಿತು. ನಗರದ ಡಾ.ಎಸ್.ಎಂ.ಪಂಡಿತ

25 Feb 2026 2:25 pm
ಮಂಗಳೂರು: ಫೆ. 26ರಂದು ಖಾಸಗಿ ಇಲೆಕ್ಟ್ರಿಕ್ ಬಸ್‌ಗೆ ಚಾಲನೆ

ಮಂಗಳೂರು, ಫೆ. 25: ಮಂಗಳೂರು ನಗರಕ್ಕೆ 100 ಸರಕಾರಿ ಇಲೆಕ್ಟ್ರಿಕ್ ಬಸ್(ಇವಿ)ಗಳು ಮಂಜೂರಾಗಿವೆ. ಈ ಸರಕಾರಿ ಇವಿ ಬಸ್‌ಗಳು ರಸ್ತೆಗಿಳಿಯುವ ಮೊದಲೇ ಮಂಗಳೂರು ನಗರದಲ್ಲಿ ಖಾಸಗಿ ಇಲೆಕ್ಟ್ರಿಕ್ ಬಸ್ ಸಂಚಾರಕ್ಕೆ ಸಿದ್ಧತೆ ನಡೆದಿದೆ. ನಗರದ

25 Feb 2026 1:59 pm
ಇಸ್ರೇಲ್ ಸಂಸತ್ತು ನೆಸ್ಸೆಟ್ ನಲ್ಲಿ ಪ್ರಧಾನಿ ಮೋದಿ ಭಾಷಣದ ವೇಳೆ ಗಾಝಾ ನರಮೇಧ ಉಲ್ಲೇಖಿಸಲಿ: ಪ್ರಿಯಾಂಕಾ ಗಾಂಧಿ ಆಗ್ರಹ

ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಅವರು ಇಸ್ರೇಲ್ ಸಂಸತ್ತಾದ ನೆಸ್ಸೆಟ್ ಅನ್ನು ಉದ್ದೇಶಿಸಿ ಮಾತನಾಡುವ ವೇಳೆ ಗಾಝಾದಲ್ಲಿ ನಡೆದ ನರಮೇಧವನ್ನು ಉಲ್ಲೇಖಿಸಿ ಅಲ್ಲಿನ ಜನರಿಗೆ ನ್ಯಾಯ ಒದಗಿಸುವ ಅಗತ್ಯವನ್ನು ಪ್ರಸ್ತಾಪಿಸಬೇಕ

25 Feb 2026 1:52 pm
Chikkamagaluru | 5 ಸಾವಿರ ರೂ. ಲಂಚ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಪಿಡಿಓ

ಚಿಕ್ಕಮಗಳೂರು : ಜಿಲ್ಲೆಯ ಕಡೂರು ತಾಲೂಕಿನ ತಂಗ್ಲಿ ಗ್ರಾಮ ಪಂಚಾಯತಿಯ ಪಿಡಿಓ ನಂಜುಂಡಮ್ಮ ಅವರು 5 ಸಾವಿರ ರೂ. ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಸರಸ್ವತಿಪುರದ ತಿಮ್ಮಶೆಟ್ಟಿ ಎಂಬುವವರಿಂದ ಸೈಟ್‌ಗೆ ದ

25 Feb 2026 1:46 pm
Kalaburagi | ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಎಲೆಕ್ಟ್ರಿಕಲ್ ಅಂಗಡಿಗೆ ಬೆಂಕಿ : ಲಕ್ಷಾಂತರ ರೂ. ಮೌಲ್ಯದ ಸೊತ್ತು ಹಾನಿ

ಕಲಬುರಗಿ: ಹಳೆ ಜೇವರ್ಗಿ ರಸ್ತೆಯಲ್ಲಿರುವ ನಗರದ ರಾಮ ಮಂದಿರ ಸರ್ಕಲ್ ಸಮೀಪದ ಎಲೆಕ್ಟ್ರಿಕಲ್ ಅಂಗಡಿಗೆಯೊಂದಕ್ಕೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಹೊತ್ತಿಕೊಂಡಿರುವ ಘಟನೆ ಮಂಗಳವಾರ ರಾತ್ರಿ ನಡೆದಿದೆ. ಬೆಂಕಿ ಅವಘ

25 Feb 2026 1:38 pm
25 Feb 2026 1:28 pm
Bengaluru | ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ : ಲಕ್ಷಾಂತರ ರೂ. ಮೌಲ್ಯದ ಸೊತ್ತು ಹಾನಿ

ಬೆಂಗಳೂರು : ನಗರದ ಚಿಕ್ಕಪೇಟೆ ಮೆಟ್ರೋ ನಿಲ್ದಾಣದ ಸಮೀಪ ಫ್ಯಾನ್ಸಿ ಅಂಗಡಿಯಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಕಾಣಿಸಿಕೊಂಡ ಘಟನೆ ಮಂಗಳವಾರ ಬೆಳಿಗ್ಗೆ ನಡೆದಿದೆ. ಬೆಳಿಗ್ಗೆ ಸುಮಾರು 7 ಗಂಟೆ ಸುಮಾರಿಗೆ ಕಟ್ಟಡದಲ್ಲಿದ್ದ ಫ

25 Feb 2026 1:18 pm
25 Feb 2026 1:15 pm
ರಮಝಾನ್ ಸಂಭ್ರಮದಲ್ಲಿ ಸಮೋಸಗಳ ಕಾರುಬಾರು

ದಿನಕ್ಕೆ 25ರಿಂದ 30 ಸಾವಿರ ಮಾರಾಟ: ವ್ಯಾಪಾರಿಗಳಿಗೆ ಬಂಪರ್ ಲಾಭ

25 Feb 2026 1:14 pm
ಏರುತ್ತಿರುವ ಚಿನ್ನದ ಬೆಲೆ, ಸ್ಥಿರವಾದ ಬೆಳ್ಳಿ; ಇಂದಿನ ದರವೆಷ್ಟು?

ಸೋಮವಾರದಿಂದ ಏರು ಹಾದಿಯಲ್ಲಿರುವ ಚಿನ್ನ ರೂ. 16 ಸಾವಿರದ ಗಡಿದಾಟಿ ನಿಂತಿದೆ. ಬೆಳ್ಳಿ ಬೆಲೆ ಸ್ಥಿರವಾಗಿದೆ. ಫೆಬ್ರವರಿಯಲ್ಲಿ ಬಹುತೇಕ ಕುಸಿತದಲ್ಲೇ ಮುಂದುವರಿದ ಚಿನ್ನ ಮತ್ತು ಬೆಳ್ಳಿಯ ಬೆಲೆಗಳು ಫೆಬ್ರವರಿ 23 ಸೋಮವಾರದಿಂದ ಮತ್

25 Feb 2026 12:54 pm
ಜಮ್ಮು-ಕಾಶ್ಮೀರ ರಣಜಿ ಕ್ರಿಕೆಟ್ ಆಡುತ್ತಿರುವುದು ನರೇಂದ್ರ ಮೋದಿಯ ಮುತ್ಸದ್ದಿ ನಾಯಕತ್ವದ ಫಲ ಎಂದ ಬಸವರಾಜ ಬೊಮ್ಮಾಯಿ!

► ಎಲ್ಲವನ್ನೂ ಮೋದೀಜಿ ಮಾಡಿದ್ದು ಅನ್ನೋದೇ ಇವರ ಮಂತ್ರವಾಗಿದೆ : ಬಿ.ಕೆ.ಹರಿಪ್ರಸಾದ್ ►67 ವರ್ಷದಿಂದಲೂ ಜಮ್ಮು-ಕಾಶ್ಮೀರ ರಣಜಿ ಆಡುತ್ತಿದೆ ಎಂದು ಮಾಜಿ ಸಿಎಂಗೆ ನೆನಪಿಸಿದ ಕ್ರಿಕೆಟ್ ಪ್ರೇಮಿಗಳು

25 Feb 2026 12:45 pm
ಹುಬ್ಬಳ್ಳಿ ಹೆದ್ದಾರಿಯಲ್ಲಿ ಯುವಕನ ಮೃತದೇಹ ಪತ್ತೆ; ಕೊಲೆ ಮಾಡಿ ಚೀಲದಲ್ಲಿ ತುಂಬಿ ಎಸೆದಿರುವ ಶಂಕೆ

ಹುಬ್ಬಳ್ಳಿ: ನಗರದ ಹೊರವಲಯದ ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ ಗದಗ ರಸ್ತೆಯಲ್ಲಿರುವ ITC ಗೋಡೌನ್ ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿ ಬುಧವಾರ ಬೆಳ್ಳಂಬೆಳಗ್ಗೆ ಯುವಕನ ಮೃತದೇಹ ಪತ್ತೆಯಾಗಿರುವ ಭೀಕರ ಘಟನೆ ಬೆಳಕ

25 Feb 2026 12:23 pm
ನಾನು ಮಧ್ಯಸ್ಥಿಕೆ ವಹಿಸದಿದ್ದರೆ ಪಾಕಿಸ್ತಾನ ಪ್ರಧಾನಿ ಶೆಹಬಾಝ್ ಷರೀಫ್ ಹತ್ಯೆಯಾಗುತ್ತಿದ್ದರು : ಆಪರೇಷನ್ ಸಿಂಧೂರ್ ಬಗ್ಗೆ ಟ್ರಂಪ್ ಹೇಳಿಕೆ

ವಾಷಿಂಗ್ಟನ್: ಭಾರತ-ಪಾಕಿಸ್ತಾನ ಸಂಘರ್ಷವನ್ನು ಬಗೆಹರಿಸಲು ಮಧ್ಯಪ್ರವೇಶಿಸಿರುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬುಧವಾರ ಪುನರುಚ್ಚರಿಸಿದ್ದಾರೆ. ನಾನು ಮಧ್ಯಸ್ಥಿಕೆ ವಹಿಸದಿದ್ದರೆ ಪಾಕಿಸ್ತಾನದ ಪ್ರಧಾನಮಂತ್

25 Feb 2026 12:16 pm
ಧಾರವಾಡ ಯುವನಿರುದ್ಯೋಗಿಗಳ ಬಂಡಾಯ | ಸರ್ಕಾರಿ ಹುದ್ದೆಗಳು ಭರ್ತಿಯಾಗದಿರಲು ಬಿಜೆಪಿ-ಕಾಂಗ್ರೆಸ್ ಗಳೆರಡೂ ಕಾರಣ

2003ರಲ್ಲಿ ವಾಜಪೇಯಿ ನೇತೃತ್ವದ ಕೇಂದ್ರ ಸರ್ಕಾರ ಜಾರಿಗೆ ತಂದ FRBM ಕಾಯ್ದೆಯೇ ಸರ್ಕಾರಿ ಹುದ್ದೆಗಳು ಭರ್ತಿ ಆಗದಿರಲು ಮೂಲ ಕಾರಣ

25 Feb 2026 11:53 am
ಬಜೆಟ್ ಕಾಲದಲ್ಲಿ... ಬೊಮ್ಮಾಯಿಯವರ ಭಂಡ ಬಡಾಯಿಗಳು ಮತ್ತು ಬೈರೇಗೌಡರ ನಾಜೂಕು ಸುಳ್ಳುಗಳು

ಕರ್ನಾಟಕದ ಹಾಗೂ ಇತರ ರಾಜ್ಯಗಳಿಗೂ ಮೋದಿ ಕಾಲದಲ್ಲಿ ಅಪರಿಮಿತ ಅನ್ಯಾಯ ಹಾಗೂ ವಂಚನೆ ನಡೆಯುತ್ತಿರುವುದು ನಿಜವಾದರೂ, ಕಾಂಗ್ರೆಸ್‌ಗೂ ಇತರ ವಿರೋಧ ಪಕ್ಷಗಳಿಗೂ ಕರ್ನಾಟಕದ ಜನರು ಕ್ಲೀನ್ ಚಿಟ್ ಕೊಡಲಾಗದು. ಹೀಗಾಗಿ ಮೋದಿ ಸರಕಾರ ನಡ

25 Feb 2026 11:25 am
DKSC ಜುಬೈಲ್ ಯೂನಿಟ್, ಯೂತ್ ವಿಂಗ್ ವತಿಯಿಂದ “ಗ್ರ್ಯಾಂಡ್ ಫ್ಯಾಮಿಲಿ ಇಫ್ತಾರ್ ಮೀಟ್”

ಜುಬೈಲ್: ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್ (DKSC) ಜುಬೈಲ್ ಘಟಕ ಮತ್ತು ಯೂತ್ ವಿಂಗ್ ವತಿಯಿಂದ “ಗ್ರ್ಯಾಂಡ್ ಫ್ಯಾಮಿಲಿ ಇಫ್ತಾರ್ ಮೀಟ್” ಕಾರ್ಯಕ್ರಮವು ಫೆ.27 ರಂದು ಜುಬೈಲ್‌ನ ಅಲ್‌ ಫಲಾಹ್‌ ಗ್ರೌಂಡ್‌ನಲ್ಲಿ ನಡೆಯಲಿದೆ. ಕಾರ್ಯಕ್ರ

25 Feb 2026 11:20 am
ಪ್ರಚೋದನಕಾರಿ ಭಾಷಣ; ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಪ್ರಕರಣ ದಾಖಲು

ಯಾದಗಿರಿ: ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಪ್ರಚೋದನಕಾರಿ ಹಾಗೂ ವಿವಾದಾತ್ಮಕ ಭಾಷಣ ಮಾಡಿದ ಆರೋಪದಡಿ ಪ್ರಕರಣ ದಾಖಲಾಗಿದೆ. ಜಿಲ್ಲೆಯ ಗುರುಮಠಕಲ್ ಪಟ್ಟಣದಲ್ಲಿ ಫೆ. 21ರಂದು ನಡೆದ ಶಿವಾಜಿ ಜಯಂತಿ ಪ್ರಯುಕ್ತ ನಡೆ

25 Feb 2026 11:00 am
ಪ್ರಚೋದನಕಾರಿ ಭಾಷಣ; ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಪ್ರಕರಣ ದಾಖಲು

ಯಾದಗಿರಿ: ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಪ್ರಚೋದನಕಾರಿ ಹಾಗೂ ವಿವಾದಾತ್ಮಕ ಭಾಷಣ ಮಾಡಿದ ಆರೋಪದಡಿ ಪ್ರಕರಣ ದಾಖಲಾಗಿದೆ. ಜಿಲ್ಲೆಯ ಗುರುಮಠಕಲ್ ಪಟ್ಟಣದಲ್ಲಿ ಫೆ. 21ರಂದು ನಡೆದ ಶಿವಾಜಿ ಜಯಂತಿ ಪ್ರಯುಕ್ತ ನಡೆದ ಬಹಿರಂ

25 Feb 2026 11:00 am
ವೈವಿಧ್ಯಮಯ ಬುಡಕಟ್ಟಿನ ಹಾಲಕ್ಕಿ ಒಕ್ಕಲಿಗರು

ಕೊಂಕಣದ ವೈಶಿಷ್ಟ್ಯ ಮತ್ತು ಮಲೆನಾಡಿನ ಮೆದು ಸ್ವಭಾವ ಹಾಲಕ್ಕಿಗಳಲ್ಲಿ ಸಹಜವಾಗಿಯೇ ಮೈದಾಳಿದೆ. ಹಾಲಕ್ಕಿಯರು ಕೇವಲ ತಮ್ಮ ಉಡುಗೆ ತೊಡಿಗೆ, ಆಭರಣ ಧರಿಸುವಿಕೆಯಿಂದ ಮಾತ್ರ ಮಿಕ್ಕ ಸಮುದಾಯಗಳಿಗಿಂತ ಭಿನ್ನವಾಗಿಲ್ಲ. ಇವರ ನಿತ್ಯದ

25 Feb 2026 10:31 am
“ಹೆಸರು ಬದಲಾವಣೆಗೆ ಮಾತ್ರ ಪ್ರಾಶಸ್ತ್ಯ ನೀಡಲಾಗಿದೆ” : ಕೇರಳವನ್ನು 'ಕೇರಳಂ' ಎಂದು ಮರುನಾಮಕರಣಕ್ಕೆ ಅನುಮೋದನೆ ನೀಡಿರುವ ಕೇಂದ್ರ ಸರಕಾರಕ್ಕೆ ಶಶಿ ತರೂರ್ ತರಾಟೆ

ಹೊಸದಿಲ್ಲಿ: ಕೇರಳವನ್ನು 'ಕೇರಳಂ' ಎಂದು ಮರುನಾಮಕರಣಕ್ಕೆ ಅನುಮೋದನೆ ನೀಡಿರುವ ಕೇಂದ್ರ ಸರಕಾರಕ್ಕೆ ಕಾಂಗ್ರೆಸ್ ಸಂಸದ ಶಶಿ ತರೂರ್ ಟೀಕಿಸಿದ್ದಾರೆ. ಹೆಸರು ಬದಲಾವಣೆಗೆ ಪ್ರಾಶಸ್ತ್ಯ ನೀಡುವ ಸರಕಾರ, ರಾಜ್ಯಕ್ಕೆ ಅಗತ್ಯವಿರುವ ಯೋ

25 Feb 2026 10:24 am
ಸಿನೆಮಾ ಮಾಧ್ಯಮಗಳ ಮೂಲಕ ದಕ್ಷಿಣ ಭಾರತೀಯರ ಮೇಲೆ ದಾಳಿ

ಈ ಹಿಂದೆ ಮಾಧ್ಯಮಗಳ ಮೂಲಕ ಕೆಲವು ಹಿತಾಸಕ್ತಿಗಳು ‘ಗುಜರಾತ್ ಮಾದರಿ’ಯನ್ನು ಹರಿಯಬಿಟ್ಟಿದ್ದವು. ಬಡತನ, ಅನಕ್ಷರತೆ, ಅಪೌಷ್ಟಿಕತೆಯ ಕ್ಷೇತ್ರದಲ್ಲಿ ಗುಜರಾತ್ ಗುರುತಿಸಲ್ಪಡುತ್ತಾ ಬರುತ್ತಿದೆಯಾದರೂ ಇವೆಲ್ಲವನ್ನು ಮರೆ ಮಾಚಿ

25 Feb 2026 8:40 am
ರಾಜ್ಯ ವಕ್ಫ್ ಬೋರ್ಡಿನ ನೂತನ ಸಿಇಒ ಆಗಿ ಶೇಖ್ ಲತೀಫ್ ಅಧಿಕಾರ ಸ್ವೀಕಾರ

ಬೆಂಗಳೂರು, ಫೆ.25: ರಾಜ್ಯ ವಕ್ಫ್ ಬೋರ್ಡಿನ ನೂತನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಶೇಖ್ ಲತೀಫ್ ಅಧಿಕಾರ ಸ್ವೀಕರಿಸಿದ್ದಾರೆ. ಈ ಸಂದರ್ಭದಲ್ಲಿ ಬೋರ್ಡಿನ ಅಧ್ಯಕ್ಷ ಡಾ. ಸಯ್ಯದ್ ಮುಹಮ್ಮದ್ ಅಲಿ ಅಲ್ ಹುಸೈನಿ ಅವರು ಹೃತ್ಪೂರ್

25 Feb 2026 8:30 am
ಇಂಗ್ಲೆಂಡ್ ವಿರುದ್ಧ ಸೋಲು: ಪಾಕ್ ಸೆಮೀಸ್ ಆಸೆಗೆ ತಣ್ಣೀರು

ಹೊಸದಿಲ್ಲಿ: ಹ್ಯಾರಿ ಬ್ರೂಕ್ ಕೇವಲ 51 ಎಸೆತಗಳಲ್ಲಿ ಶತಕ ಸಿಡಿಸುವ ಮೂಲಕ ಟಿ20 ವಿಶ್ವಕಪ್ ಸೂಪರ್ 8 ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ 2 ವಿಕೆಟ್ಗಳ ರೋಚಕ ಜಯ ಸಾಧಿಸುವುದರೊಂದಿಗೆ ಪಾಕಿಸ್ತಾನ ತಂಡದ ಸೆಮಿಫೈನಲ್ ಆಸೆಗೆ ತಣ್ಣೀರೆರಚ

25 Feb 2026 8:24 am
ರಾಹುಲ್ ಗಾಂಧಿ ವಿರುದ್ಧದ ಮಾನಹಾನಿ ಪ್ರಕರಣ: ತೀರ್ಪು ಕಾಯ್ದಿರಿಸಿದ ಹೈಕೋರ್ಟ್

ಮುಂಬೈ: ಪ್ರಧಾನಿ ನರೇಂದ್ರ ಮೋದಿಯವರನ್ನು 'ಕಮಾಂಡರ್ ಇನ್ ತೀಫ್' ಎಂದು ಕರೆದಿದ್ದಾರೆ ಎಂದು ಆಪಾದಿಸಿ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ವಿರುದ್ಧ ದಾಖಲಿಸಿರುವ ಮಾನನಷ್ಟ ಮೊಕದ್ದಮೆ ಪ್ರಕರಣಕ್ಕೆ ಸಂಬಂಧಿಸಿದಂತೆ 2019ರಲ್ಲಿ ಮುಂ

25 Feb 2026 8:10 am
25 Feb 2026 7:50 am
ಟಿ-20 ವಿಶ್ವಕಪ್ | ಟೀಮ್ ಇಂಡಿಯಾದ ಸೆಮಿ ಫೈನಲ್ ವಿಶ್ವಾಸ ವೃದ್ಧಿಗೆ ಬೃಹತ್ ಗೆಲುವು ಅಗತ್ಯ

ಹೊಸದಿಲ್ಲಿ, ಫೆ.24: ಪ್ರಸಕ್ತ ನಡೆಯುತ್ತಿರುವ ಟಿ-20 ವಿಶ್ವಕಪ್ ಟೂರ್ನಿಯಲ್ಲಿ ಟೀಮ್ ಇಂಡಿಯಾದ ಸೆಮಿ ಫೈನಲ್ ವಿಶ್ವಾಸ ವೃದ್ಧಿಸಲು ಬಾಕಿ ಉಳಿದಿರುವ ಎರಡೂ ಪಂದ್ಯಗಳನ್ನು ಬೃಹತ್ ಅಂತರದಿಂದ ಗೆಲ್ಲುವ ಅಗತ್ಯವಿದೆ. ಗ್ರೂಪ್ ಹಂತದಲ್ಲ

25 Feb 2026 12:19 am
ಪಹಣಿ ಜೊತೆಗೆ ಆಧಾರ್ ಜೋಡಿಸಿ: ಸಚಿವ ಕೃಷ್ಣ ಭೈರೇಗೌಡ

ಬೆಂಗಳೂರು: ನಕಲಿ ವಹಿವಾಟು ತಪ್ಪಿಸಿ ಆಸ್ತಿ ಮಾಲಕತ್ವವನ್ನು ಮತ್ತಷ್ಟು ಸುಭದ್ರಗೊಳಿಸಲು ಸಾರ್ವಜನಿಕರು ತಮ್ಮ ಪಹಣಿಯ ಜೊತೆಗೆ ಆಧಾರ್ ಜೋಡಣೆಗೊಳಿಸಬೇಕು ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ಕರೆ ನೀಡಿದ್ದಾರೆ. ಮಂಗಳವಾರ ವಿಕಾ

25 Feb 2026 12:08 am
ಕ್ಯಾಲಿಫೋರ್ನಿಯಾ: ಸಿಖ್ ವ್ಯಕ್ತಿಯನ್ನು ಅಪಹರಿಸಿ ಹತ್ಯೆ

ನ್ಯೂಯಾರ್ಕ್, ಫೆ.24: ಕ್ಯಾಲಿಫೋರ್ನಿಯಾದಲ್ಲಿ ಭಾರತೀಯ ಮೂಲದ ಸಿಖ್ ವ್ಯಕ್ತಿಯನ್ನು ಅಪಹರಿಸಿ ಹತ್ಯೆಗೈದಿರುವ ಘಟನೆ ವರದಿಯಾಗಿದೆ. ಮೃತ ವ್ಯಕ್ತಿಯನ್ನು 57 ವರ್ಷದ ಅವತಾರ್ ಸಿಂಗ್ ಎಂದು ಗುರುತಿಸಲಾಗಿದೆ. ಫೆಬ್ರವರಿ 17ರಂದು ಕ್ಯಾಲಿ

25 Feb 2026 12:03 am
ಇರಾನ್ ಬತ್ತಳಿಕೆಗೆ ಚೀನಾದ ಸೂಪರ್ಸಾನಿಕ್ ಕ್ಷಿಪಣಿ, ರಶ್ಯದ ಹಾವೋಕ್ ಹೆಲಿಕಾಪ್ಟರ್ ಸೇರ್ಪಡೆ

ಟೆಹ್ರಾನ್, ಫೆ.24: ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಪಡೆಗಳನ್ನು ಜಮಾವಣೆಗೊಳಿಸುತ್ತಿರುವಂತೆಯೇ ಇರಾನ್ ಕೂಡಾ ತನ್ನ ಮಿಲಿಟರಿ ಬಲವನ್ನು ಹೆಚ್ಚಿಸುತ್ತಿದ್ದು ಚೀನಾದಿಂದ ಎರಡು ಅತ್ಯಾಧುನಿಕ ಸೂಪರ್ಸಾನಿಕ್ ಕ್ಷಿಪಣಿಗಳನ್ನು ಖ

24 Feb 2026 11:58 pm
ಸ್ವಯಂ ಚಾಲಿತ ಮ್ಯುಟೇಶನ್‍ಗೆ ಚಾಲನೆ | ಮನೆಯಲ್ಲಿ ಕುಳಿತೇ ಅರ್ಜಿ ಸಲ್ಲಿಸಿ, 8 ದಿನಕ್ಕೆ ಖಾತೆ ಬದಲಾವಣೆ: ಸಚಿವ ಕೃಷ್ಣ ಭೈರೇಗೌಡ

ಬೆಂಗಳೂರು: ರಾಜ್ಯದಲ್ಲಿ ಸ್ವಯಂ ಚಾಲಿತ ಮ್ಯುಟೇಶನ್ ಪ್ರಕ್ರಿಯೆಗೆ ಚಾಲನೆ ನೀಡಲಾಗಿದ್ದು, 8 ದಿನದಲ್ಲಿಯೇ ಸ್ವಯಂ ಚಾಲಿತವಾಗಿ ಖಾತೆ ಬದಲಾವಣೆಯಾಗುತ್ತದೆ ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ಹೇಳಿದ್ದಾರೆ. ಮಂಗಳವಾರ ವಿಕಾಸಸೌಧ

24 Feb 2026 11:48 pm
ಆಸ್ಟ್ರೇಲಿಯಾ ಮಹಿಳಾ ಕ್ರಿಕೆಟ್ ತಂಡದ ವಿರುದ್ಧದ ODI | ಮಂಡಿ ಗಾಯಕ್ಕೊಳಗಾದ ಹರ್ಮನ್ಪ್ರೀತ್ ಕೌರ್

ಹೊಸದಿಲ್ಲಿ, ಫೆ.24: ಬ್ರಿಸ್ಬೇನ್‌ನಲ್ಲಿ ನಡೆದ ಆತಿಥೇಯ ಆಸ್ಟ್ರೇಲಿಯಾ ಮಹಿಳಾ ಕ್ರಿಕೆಟ್ ತಂಡದ ವಿರುದ್ಧದ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಭಾರತೀಯ ಮಹಿಳಾ ತಂಡದ ನಾಯಕಿ ಹರ್ಮನ್ಪ್ರೀತ್ ಕೌರ್ ಮಂಡಿ ಗಾಯಕ್ಕೆ ಒಳಗಾಗಿದ್ದಾರೆ. ಎ

24 Feb 2026 11:46 pm
Ranji Trophy Final | ಶುಭಮನ್ ಶತಕ; ಕರ್ನಾಟಕದ ವಿರುದ್ಧ ಜಮ್ಮು-ಕಾಶ್ಮೀರ 284/2

ಹುಬ್ಬಳ್ಳಿ, ಫೆ.24: ಶುಭಮನ್ ಪುಂಡಿರ್ ಅಜೇಯ ಶತಕ (117 ರನ್, 221 ಎಸೆತ, 12 ಬೌಂಡರಿ, 2 ಸಿಕ್ಸರ್) ಹಾಗೂ ಯುವ ಆಟಗಾರ ಯಾವರ್ ಹಸನ್ (88 ರನ್, 150 ಎಸೆತ, 13 ಬೌಂಡರಿ) ಮತ್ತು ಅಬ್ದುಲ್ ಸಮದ್ (ಔಟಾಗದೆ 52, 67 ಎಸೆತ, 5 ಬೌಂಡರಿ, 1 ಸಿಕ್ಸರ್) ಅರ್ಧಶತಕಗಳ ನೆರವಿನಿ

24 Feb 2026 11:43 pm
200 ಎಕರೆಯಲ್ಲಿ ಡಿಫೆನ್ಸ್ ಎಲೆಕ್ಟ್ರಾನಿಕ್ಸ್ ಪಾರ್ಕ್,100 ಎಕರೆಯಲ್ಲಿ ಏವಿಯಾನಿಕ್ಸ್, ಸೆನ್ಸರ್ ಪಾರ್ಕ್ ಸ್ಥಾಪನೆಗೆ ಚಿಂತನೆ: ಸಚಿವ ಎಂ.ಬಿ. ಪಾಟೀಲ್

ಬೆಂಗಳೂರು: ವಿವಿಧ ಕೈಗಾರಿಕಾ ವಲಯಗಳ ಭವಿಷ್ಯದ ಹಾದಿ ಹೇಗಿರಬೇಕು ಮತ್ತು ಸರಕಾರವು ಈ ನಿಟ್ಟಿನಲ್ಲಿ ತೆಗೆದುಕೊಳ್ಳಬೇಕಿರುವ ಕ್ರಮಗಳ ಸ್ವರೂಪ ಯಾವುದಾಗಿರಬೇಕು ಎಂದು ತಿಳಿದುಕೊಳ್ಳುವ ಉದ್ದೇಶದಿಂದ ಬೃಹತ್ ಕೈಗಾರಿಕಾ ಸಚಿವ ಎಂ.

24 Feb 2026 11:41 pm
ಇರಾನ್–ಅಮೆರಿಕ ಯುದ್ಧದಲ್ಲಿ ಹಿಜ್ಬುಲ್ಲಾ ಪ್ರವೇಶಿಸಿದರೆ ದಾಳಿ: ಲೆಬನಾನ್‌ ಗೆ ಇಸ್ರೇಲ್ ಎಚ್ಚರಿಕೆ

ಟೆಲ್ ಅವೀವ್, ಫೆ.24: ಇರಾನ್ ಮತ್ತು ಅಮೆರಿಕ ನಡುವೆ ನಡೆಯುವ ಯಾವುದೇ ಯುದ್ಧದಲ್ಲಿ ಹಿಜ್ಬುಲ್ಲಾ ತೊಡಗಿಸಿಕೊಂಡರೆ, ವಿಮಾನ ನಿಲ್ದಾಣ ಸೇರಿದಂತೆ ಲೆಬನಾನ್‌ ನ ನಾಗರಿಕ ಮೂಲಸೌಕರ್ಯಗಳನ್ನು ಗುರಿಯಾಗಿಸಿ ದಾಳಿ ನಡೆಸುವುದಾಗಿ ಇಸ್ರೇ

24 Feb 2026 11:39 pm
ಅಮೆರಿಕ: 10% ಜಾಗತಿಕ ಸುಂಕ ಜಾರಿ

ವಾಷಿಂಗ್ಟನ್, ಫೆ.24: ಅಮೆರಿಕದ ಸುಂಕ ಮತ್ತು ಗಡಿರಕ್ಷಣಾ ಇಲಾಖೆ ಹೊಸ 10% ಜಾಗತಿಕ ಸುಂಕವನ್ನು ಜಾರಿಗೊಳಿಸಿದ್ದು, ಈ ದರವು ಅಮೆರಿಕ ಅಧ್ಯಕ್ಷ ಟ್ರಂಪ್ ಈ ಹಿಂದೆ ಘೋಷಿಸಿದ್ದ 15%ಕ್ಕಿಂತ ಕಡಿಮೆಯಾಗಿದೆ. ಮಂಗಳವಾರ ಬೆಳಿಗ್ಗೆಯಿಂದ ಐಇಇಪಿ

24 Feb 2026 11:31 pm
2026ರ ಆವೃತ್ತಿಯ ಮಹಿಳೆಯರ ಟಿ-20 ವಿಶ್ವಕಪ್ ವೇಳಾಪಟ್ಟಿ ಪ್ರಕಟ : ಜೂನ್ 14ರಂದು ಭಾರತ-ಪಾಕಿಸ್ತಾನ ಮುಖಾಮುಖಿ

Image Credit -X ಹೊಸದಿಲ್ಲಿ, ಫೆ.24: ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್(ಐಸಿಸಿ)2026ರ ಆವೃತ್ತಿಯ ಮಹಿಳೆಯರ ಐಸಿಸಿ ಟಿ-20 ವಿಶ್ವಕಪ್ ಟೂರ್ನಿಯ ಸಂಪೂರ್ಣ ವೇಳಾಪಟ್ಟಿಯನ್ನು ಮಂಗಳವಾರ ಪ್ರಕಟಿಸಿದೆ. ಟಿ-20 ವಿಶ್ವಕಪ್ ಟೂರ್ನಿಯ ಇತಿಹಾಸದಲ್ಲಿ

24 Feb 2026 11:28 pm
ಕ್ಯಾನ್ಸರ್ ನಿರ್ಮೂಲನೆಗೆ ಕೇಂದ್ರ ಸರಕಾರದಿಂದ ಮಹತ್ವದ ಹೆಜ್ಜೆ | 14 ವರ್ಷದ ಎಲ್ಲಾ ಬಾಲಕಿಯರಿಗೆ HPV ಲಸಿಕೆ ಅಭಿಯಾನ

ಹೊಸದಿಲ್ಲಿ, ಫೆ. 24: ಮಹಿಳೆಯರಲ್ಲಿ ತಡೆಗಟ್ಟಬಹುದಾದ ಕ್ಯಾನ್ಸರ್ ನಿರ್ಮೂಲನೆಗೊಳಿಸುವ ಪ್ರಮುಖ ಹೆಜ್ಜೆಯಾಗಿ ಕೇಂದ್ರ ಸರಕಾರ 14 ವರ್ಷದ ಎಲ್ಲಾ ಬಾಲಕಿಯರಿಗೆ ಎಚ್‌ಪಿವಿ (ಹ್ಯೂಮನ್ ಪ್ಯಾಪಿಲೋಮವೈರಸ್) ಲಸಿಕೆ ಅಭಿಯಾನವನ್ನು ದೇಶಾದ

24 Feb 2026 11:24 pm