SENSEX
NIFTY
GOLD
USD/INR

Weather

27    C

ಡಿಜಿಟಲ್ ಸುದ್ದಿ ಮೂಲಗಳು

...
ಹೊಸಪೇಟೆ| ರೈಲು ಹರಿದು ಅಪರಿಚಿತ ವ್ಯಕ್ತಿ ಮೃತ್ಯು

ಹೊಸಪೇಟೆ: ವಿಜಯನಗರ ಜಿಲ್ಲೆಯ ಹೊಸಪೇಟೆ ರೈಲು ನಿಲ್ದಾಣದಲ್ಲಿ ರೈಲು ಹರಿದು ಅಪರಿಚಿತ ವ್ಯಕ್ತಿಯೋರ್ವ ಮೃತಪಟ್ಟಿರುವ ಘಟನೆ ನಡೆದಿದೆ. ಅಪರಿಚಿತ ವ್ಯಕ್ತಿ ರೈಲ್ವೆ ಟ್ರಾಕ್ ಮೇಲೆ ಬಿದ್ದಿದ್ದ ವೇಳೆ ರೈಲು ಹರಿದು ಮೃತಪಟ್ಟಿದ್ದಾ

28 Mar 2026 10:04 pm
ಕಲಬುರಗಿ| ಎಲ್‌ಪಿಜಿ ದರ ಏರಿಕೆ ವಿರೋಧಿಸಿ ಆಟೋ ಚಾಲಕರಿಂದ ಪ್ರತಿಭಟನೆ

ಕಲಬುರಗಿ: ನಗರದಲ್ಲಿ ಆಟೋಗಳಿಗೆ ಬಳಸುವ ಎಲ್‌ಪಿಜಿ ಗ್ಯಾಸ್ ದರವನ್ನು ದಿಢೀರನೆ ಹೆಚ್ಚಿಸಿರುವುದನ್ನು ಖಂಡಿಸಿ, ನೂರಾರು ಆಟೋ ಚಾಲಕರು ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಎಲ್‌ಪಿಜಿ ಗ್ಯಾಸ್ ಬಂಕ್ ಮ

28 Mar 2026 9:55 pm
ಸ್ವಾತಿ ಅವರಿಗೆ ಡಾಕ್ಟರೇಟ್ ಪದವಿ ಪ್ರದಾನ

ಕಾರ್ಕಳ : ಕಾರ್ಕಳದ ಶ್ರೀ ಭುವನೇಂದ್ರ ಕಾಲೇಜಿನ ಕಂಪ್ಯೂಟರ್ ಸೈನ್ಸ್ ವಿಭಾಗದ ಮುಖ್ಯಸ್ಥರಾದ ಸ್ವಾತಿ ಕೆ ಅವರಿಗೆ ಮಾರ್ಚ್ 2026 ರಲ್ಲಿ “ATM: Algorithms for Authentication of Digital Transactions based on Multi-biometrics” ಎಂಬ ಪ್ರಬಂಧಕ್ಕಾಗಿ ಮಂಗಳೂರು ವಿಶ್ವವಿದ್ಯಾಲಯದಿಂ

28 Mar 2026 9:51 pm
ಕಲಬುರಗಿ| ಆಶಾ ಕಾರ್ಯಕರ್ತೆಯರನ್ನು ವಜಾಗೊಳಿಸದಂತೆ ಸಚಿವ ಪ್ರಿಯಾಂಕ್ ಖರ್ಗೆಗೆ ಮನವಿ

ಕಲಬುರಗಿ: ಜಿಲ್ಲೆಯಲ್ಲಿ 200ಕ್ಕೂ ಅಧಿಕ ಆಶಾ ಕಾರ್ಯಕರ್ತೆಯರನ್ನು ಕೆಲಸದಿಂದ ತೆಗೆಯಲು ಆರೋಗ್ಯ ಇಲಾಖೆ ರೂಪಿಸಿರುವ ನೀಲಿ ನಕ್ಷೆಯನ್ನು ವಿರೋಧಿಸಿ, ಯಾವುದೇ ಆಶಾ ಕಾರ್ಯಕರ್ತೆಯನ್ನು ವಜಾಗೊಳಿಸಬಾರದು ಎಂದು ಒತ್ತಾಯಿಸಿ AIUTUC ಸಂಘಟ

28 Mar 2026 9:51 pm
Tamil Nadu | ಡಿಎಂಕೆ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ

ಕೊಯಂಬತ್ತೂರು ದಕ್ಷಿಣದಿಂದ ಸೆಂಥಿಲ್ ಬಾಲಾಜಿ, ಬೋಡಿನಾಯಕನೂರಿನಿಂದ OPS ಕಣಕ್ಕೆ

28 Mar 2026 9:50 pm
Sri Lanka | 4 ಲೀಟರ್ ಪೆಟ್ರೋಲ್ ದಾಸ್ತಾನಿರಿಸಿಕೊಂಡ ವ್ಯಕ್ತಿಗೆ ಜೈಲುಶಿಕ್ಷೆ!

ಕೊಲಂಬೊ, ಮಾ.28: ಮಧ್ಯಪ್ರಾಚ್ಯ ಯುದ್ಧದಿಂದಾಗಿ ದೇಶದಾದ್ಯಂತ ಇಂಧನ ಕೊರತೆಯ ಸಂದರ್ಭದಲ್ಲಿ 4 ಲೀಟರ್ ಪೆಟ್ರೋಲ್ ದಾಸ್ತಾನಿರಿಸಿಕೊಂಡಿರುವುದನ್ನು ಒಪ್ಪಿಕೊಂಡ ವ್ಯಕ್ತಿಗೆ ಶ್ರೀಲಂಕಾದ ನ್ಯಾಯಾಲಯ ಮೂರು ವಾರಗಳ ಜೈಲುಶಿಕ್ಷೆ ವಿಧ

28 Mar 2026 9:38 pm
IPL 2026 | RCBಗೆ 202ರನ್ ಗಳ ಗುರಿ ನೀಡಿದ SRH

Photo Credit : X ಬೆಂಗಳೂರು: ಇಲ್ಲಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 19ನೇ ಅವೃತ್ತಿಯ ಐಪಿಎಲ್ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡವು ರೋಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ 202 ರನ್

28 Mar 2026 9:27 pm
ಕಾರ್ಕಳ, ಶಿರ್ವ ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಪ್ರಕರಣ: ಐವರು ಆರೋಪಿಗಳ ಬಂಧನ

ಉಡುಪಿ, ಮಾ.28: ಕಾರ್ಕಳ ಹಾಗೂ ಶಿರ್ವ ಪೊಲೀಸರ ಮೇಲೆ ಕಾರು ಚಲಾಯಿಸುವ ಮೂಲಕ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಪ್ರಕರಣಕ್ಕೆ ಸಂಬಂಧಿಸಿ ಐದು ಮಂದಿ ಕ್ರಿಕೆಟ್ ಬೆಟ್ಟಿಂಗ್ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಕುಂದಾಪುರ ನಾಡ ಗ್ರ

28 Mar 2026 9:17 pm
ಪಶ್ಚಿಮ ಏಶ್ಯಾ ಸಂಘರ್ಷ | ಸೌದಿ ಯುವರಾಜರ ಜೊತೆ ಮೋದಿ ಮಾತುಕತೆ

ಹೊಸದಿಲ್ಲಿ, ಮಾ. 28: ಪಶ್ಚಿಮ ಏಶ್ಯಾ ಸಂಘರ್ಷದ ನಡುವೆ ಶನಿವಾರ ಪ್ರಧಾನಿ ನರೇಂದ್ರ ಮೋದಿ ಅವರು ಸೌದಿ ಅರೇಬಿಯಾದ ಯುವರಾಜ ಹಾಗೂ ಪ್ರಧಾನಿ ಮುಹಮ್ಮದ್ ಬಿನ್ ಸಲ್ಮಾನ್ ಅವರೊಂದಿಗೆ ಮಾತುಕತೆ ನಡೆಸಿದ್ದು, ಸಂಚಾರ ಸ್ವಾತಂತ್ರ್ಯ ಮತ್ತು

28 Mar 2026 9:10 pm
'ಮೋದಿ- ವಿಶ್ವದ ಅತ್ಯಂತ ಜನಪ್ರಿಯ ನಾಯಕ' ಎಂದ ಮಾರ್ನಿಂಗ್ ಕನ್ಸಲ್ಟ್ ಸಮೀಕ್ಷೆ; ಸಮೀಕ್ಷೆ ಹೇಳಿದ್ದೆಲ್ಲವೂ ಸರಿಯೇ? ಇದನ್ನು ಹೇಗೆ ನಡೆಸಲಾಗುತ್ತದೆ?

ಭಾರತೀಯ ಮಾಧ್ಯಮಗಳು ಆಗಾಗ್ಗೆ ಮೋದಿ ವಿಶ್ವದ ಅತ್ಯಂತ ಜನಪ್ರಿಯ ನಾಯಕ ಎಂಬ ಶೀರ್ಷಿಕೆಯೊಂದಿಗೆ ಮಾರ್ನಿಂಗ್ ಕನ್ಸಲ್ಟ್ ಎಂಬ ಅಮೆರಿಕನ್ ಸಂಸ್ಥೆಯ ಅನುಮೋದನೆ ರೇಟಿಂಗ್ ಅನ್ನು ಉಲ್ಲೇಖಿಸುತ್ತವೆ. ಈ ಶೀರ್ಷಿಕೆಗಳು ಒಂದೇ ಆನ್‌ಲೈನ

28 Mar 2026 9:10 pm
ಆ್ಯಶಸ್ ವೇಳೆ ನನ್ನ ಮೈದಾನದ ಹೊರಗಿನ ವರ್ತನೆ ಸರಿಯಾಗಿರಲಿಲ್ಲ: ಡಕೆಟ್ ವಿಷಾದ

ಬೆನ್ ಡಕೆಟ್ | Photo Credit : PTI ಲಂಡನ್, ಮಾ. 28: ಇಂಗ್ಲೆಂಡ್‌ನ ಇತ್ತೀಚಿನ ಆಸ್ಟ್ರೇಲಿಯಾ ಪ್ರವಾಸದ ಆ್ಯಶಸ್ ಸರಣಿಯ ವೇಳೆ ತನ್ನ ವರ್ತನೆ ಅನುಚಿತವಾಗಿತ್ತು ಎಂಬುದನ್ನು ಇಂಗ್ಲೆಂಡ್ ಬ್ಯಾಟರ್ ಬೆನ್ ಡಕೆಟ್ ಶುಕ್ರವಾರ ಒಪ್ಪಿಕೊಂಡಿದ್ದಾರೆ.

28 Mar 2026 9:06 pm
ಐಪಿಎಲ್ ಪ್ರಸಾರದ ಮೇಲಿನ ನಿಷೇಧ ತೆರವುಗೊಳಿಸಿದ ಬಾಂಗ್ಲಾದೇಶ

Photo Credit : freepik , @IPL   ಢಾಕಾ, ಮಾ. 28: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2026ರ ಆವೃತ್ತಿಯ ಪಂದ್ಯಗಳನ್ನು ಪ್ರಸಾರಗೊಳಿಸುವ ವಿಷಯದಲ್ಲಿ ಬಾಂಗ್ಲಾದೇಶ ಮುಕ್ತ ಮನಸ್ಸು ಹೊಂದಿದ್ದು, ಇದಕ್ಕಾಗಿ ಯಾವುದೇ ಚಾನೆಲ್ ಅರ್ಜಿ ಸಲ್ಲಿಸಿದರೆ ಸರ್ಕ

28 Mar 2026 9:03 pm
ಬ್ರಿಟನ್‌ ನ ಮಾಜಿ ಒಲಿಂಪಿಕ್ ಚಾಂಪಿಯನ್ ಮೇರಿ ರ‍್ಯಾಂಡ್ ನಿಧನ

ಮೇರಿ ರ‍್ಯಾಂಡ್ | Photo Credit : X @renmusb1 ಲಂಡನ್, ಮಾ. 28: ಬ್ರಿಟನ್‌ ನ ಮಾಜಿ ಒಲಿಂಪಿಕ್ ಲಾಂಗ್ ಜಂಪ್ ಚಾಂಪಿಯನ್ ಮೇರಿ ರ‍್ಯಾಂಡ್ ಶುಕ್ರವಾರ ನಿಧನರಾಗಿದ್ದಾರೆ. ಅವರಿಗೆ 86 ವರ್ಷ ವಯಸ್ಸಾಗಿತ್ತು. ಅವರು ಒಂದೇ ಒಲಿಂಪಿಕ್ ಕ್ರೀಡಾಕೂಟದಲ್ಲಿ ಮೂ

28 Mar 2026 8:57 pm
ಶಿಥಿಲಾವಸ್ಥೆಯಲ್ಲಿರುವ ಸೇತುವೆಗಳ ಅಭಿವೃದ್ಧಿ ಕಾರ್ಯ: ಸಚಿವ ಸತೀಶ್ ಜಾರಕಿಹೊಳಿ

ವಿಟ್ಲ: 20 ವರ್ಷಗಳಿಂದ ಸೇತುವೆಗಳ ಕಾಮಗಾರಿಗೆ ಅದ್ಯತೆಯನ್ನು ನೀಡಲಾಗಿಲ್ಲ. ಕೇರಳ ಸಂಪರ್ಕ ಕಲ್ಪಿಸುವ ಎರಡು ಮೂರು ಸೇತುವೆ ಮಾಡುವ ಪ್ರಸ್ತಾವನೆಯಿದೆ. ಸುಳ್ಯ ಭಾಗ ಸೇರಿ ಬೇರೆ ಭಾಗದಲ್ಲಿ ಬೇಡಿಕೆಯಿದೆ. ಸಂಪರ್ಕ ಸನಿಹ ಆಗುವ ಸ್ಥಳಗ

28 Mar 2026 8:57 pm
ದೇಶಾದ್ಯಂತ ಸರ್ಕಾರಿ ಕಚೇರಿಗಳಿಗೆ ಹುಸಿಬಾಂಬ್ ಸಂದೇಶ ಕಳುಹಿಸಿದ್ದ ಆರೋಪಿ ಶ್ರೀನಿವಾಸ್ ನನ್ನು ಮೈಸೂರಿನಲ್ಲಿ ಬಂಧಿಸಿದ ದಿಲ್ಲಿ ಪೊಲೀಸರು

ಮೈಸೂರು: ದೇಶಾದ್ಯಂತ ಸರ್ಕಾರಿ ಕಚೇರಿಗಳು, ಶಾಲೆಗಳು ಮತ್ತು ನ್ಯಾಯಾಲಯಗಳಿಗೆ ಹುಸಿಬಾಂಬ್ ಸಂದೇಶಗಳನ್ನ ಕಳುಹಿಸಿ ಆತಂಕ ಸೃಷ್ಟಿಸುತ್ತಿದ್ದ ಆರೋಪದಲ್ಲಿ ಮೈಸೂರಿನಲ್ಲಿ ವ್ಯಕ್ತಿಯೋರ್ವನ್ನು ದಿಲ್ಲಿ ಪೊಲೀಸರು ಬಂಧಿಸಿದ್ದಾರ

28 Mar 2026 8:51 pm
ಮುಂಗಾರು ಪೂರ್ವ ಮಳೆ ಪ್ರಾರಂಭ: ಗುಡುಗು, ಸಿಡಿಲು ಬಗ್ಗೆ ಎಚ್ಚರಿಕೆ

ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾದಿಕಾರದಿಂದ ಸಲಹೆ, ಸೂಚನೆ

28 Mar 2026 8:50 pm
ದೇವದುರ್ಗ| ದಿ.ಮುರಿಗೆಪ್ಪ ಸಾಹುಕಾರ ಪ್ರತಿಷ್ಠಾನ ವತಿಯಿಂದ‌ ಬೃಹತ್ ನೇತ್ರ ಚಿಕಿತ್ಸಾ ಶಿಬಿರ

ದೇವದುರ್ಗ: ತಾಲೂಕಿನ ಕೊಡಗೈದಾನಿ ಎಂದು ಹೆಸರುವಾಸಿಯಾದ ದಿ.ಮುರಿಗೆಪ್ಪ ಸಾಹುಕಾರ ಪ್ರತಿಷ್ಠಾನದ ವತಿಯಿಂದ‌ ಶನಿವಾರ ಪಟ್ಟಣದ ಸಾರ್ವಜನಿಕರ‌ ಆಸ್ಪತ್ರೆಯಲ್ಲಿ‌ ಹಮ್ಮಿಕೊಂಡಿದ್ದ ಬೃಹತ್ ನೇತ್ರ ಚಿಕಿತ್ಸಾ  ಶಿಬಿರದಲ್ಲಿ ಸುಮ

28 Mar 2026 8:43 pm
ಮಕ್ಕಳಾಗದ ಚಿಂತೆಯಲ್ಲಿ ವ್ಯಕ್ತಿ ಆತ್ಮಹತ್ಯೆ

ಗಂಗೊಳ್ಳಿ, ಮಾ.28: ಮದುವೆಯಾಗಿ 6 ವರ್ಷ ಕಳೆದರೂ ಮಕ್ಕಳಾಗದೇ ಚಿಂತೆಯಿಂದ ಜೀವನದಲ್ಲಿ ಜುಗುಪ್ಸೆ ಗೊಂಡ ಹಕ್ಲಾಡಿಯ ಶ್ರೀಧರ್ ಚಂದನ್ ಎಂಬವರ ಮಗ ರವೀಂದ್ರ(41) ಎಂಬವರು ಕುಂದಬಾರಂದಾಡಿ ಗ್ರಾಮದ ತೊರೊಳ್ಳಿಯ ಚಕ್ರ ನದಿಗೆ ಹಾರಿ ಆತ್ಮಹತ್

28 Mar 2026 8:40 pm
ಟ್ಯಾಕ್ಟರ್ ಯಂತ್ರಕ್ಕೆ ಸಿಲುಕಿ ವ್ಯಕ್ತಿ ಮೃತ್ಯು

ಕಾರ್ಕಳ, ಮಾ.28: ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬರು ಟ್ಯಾಕ್ಟರ್ ಯಂತ್ರ ತಾಗಿ ಮೃತಪಟ್ಟ ಘಟನೆ ಯರ್ಲಪಾಡಿ ಗ್ರಾಮದ ಹೊಸೊಕ್ಲು ನೆಲೆಬೈಲು ಎಂಬಲ್ಲಿ ಶುಕ್ರವಾರ ಬೆಳಗ್ಗೆ ನಡೆದಿದೆ. ಮೃತರನ್ನು ಶ್ರೀಧರ್ ಎಂದು ಗುರ

28 Mar 2026 8:38 pm
ಉಡುಪಿ ಜಿಲ್ಲೆಯಾದ್ಯಂತ ಗುಡುಗು ಸಹಿತ ಭಾರೀ ಮಳೆ

ಉಡುಪಿ, ಮಾ.28: ಉಡುಪಿ ಜಿಲ್ಲೆಯಾದ್ಯಂತ ಶನಿವಾರ ಸಂಜೆಯಿಂದ ಗುಡುಗು ಸಿಡಿಲು ಸಹಿತ ಭಾರೀ ಮಳೆಯಾಗಿರುವ ಬಗ್ಗೆ ವರದಿಯಾಗಿದೆ. ಉಡುಪಿ ನಗರದಲ್ಲಿ ರಾತ್ರಿ ವೇಳೆ ಗುಡುಗು ಸಹಿತ ಭಾರೀ ಮಳೆಯಾಗಿದೆ. ಇದರಿಂದ ವಾಹನ ಸವಾರರು ತೀರಾ ತೊಂದರೆ

28 Mar 2026 8:34 pm
ಮದ್ರಸ ಶಿಕ್ಷಣವು ಸಂಸ್ಕೃತಿಯ ಪ್ರತೀಕ: ಮುಹಮ್ಮದ್ ಸಅದಿ

‘ಫತ್ಹೇ ಮುಬಾರಕ್’ ರಾಜ್ಯಮಟ್ಟದ ಮದ್ರಸ ಪ್ರಾರಂಭೋತ್ಸವ ಉದ್ಘಾಟನೆ

28 Mar 2026 8:32 pm
ಪಿಬಿ ಜಿ ರಾಮ್ ಜಿ ಕಾಯ್ದೆ ಕುರಿತ ಪ್ರಿಯಾಂಕ್‌ ಖರ್ಗೆ ಪತ್ರಕ್ಕೆ ಪ್ರತಿ ಪತ್ರ: ಕೋಟ

ಉಡುಪಿ, ಮಾ.28: ಪಿಬಿ ಜಿ ರಾಮ್ ಜಿ ಕಾಯಿದೆ ಕುರಿತು ಟೀಕಿಸಿ ರಾಜ್ಯ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ ಖರ್ಗೆ ರಾಜ್ಯದ ಎಲ್ಲ ಪಂಚಾಯತ್ ಸದಸ್ಯರಿಗೆ ಪತ್ರ ಬರೆದಿದ್ದು, ಅದಕ್ಕೆ ಪ್ರತಿಯಾಗಿ ಅದರಲ್ಲಿನ ಎಲ್ಲ ಆರೋಪ ಗಳಿಗೆ ಉತ್ತರವ

28 Mar 2026 8:26 pm
ವಿಧಾನಸಭಾ ಚುನಾವಣೆಯಲ್ಲಿ ಜಯ ಗಳಿಸಲು ಯುಡಿಎಫ್ ಅಧ್ಯಕ್ಷ ಸತೀಶನ್ RSS ಬೆಂಬಲ ಕೋರಿದ್ದರು: ಸಂಘ ಪರಿವಾರದ ನಾಯಕ ಬಾಬು ಪ್ರತಿಪಾದನೆ

ಕೊಚ್ಚಿ, ಮಾ. 28: 2001 ಹಾಗೂ 2006ರ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬೆಂಬಲ ಕೋರಲು ಯುಡಿಎಫ್ ಅಧ್ಯಕ್ಷ ವಿ.ಡಿ. ಸತೀಶನ್ RSS ನಾಯಕರನ್ನು ಭೇಟಿಯಾಗಿದ್ದರು ಎಂದು ಸಂಘ ಪರಿವಾರದ ನಾಯಕ ಆರ್.ವಿ. ಬಾಬು ಶನಿವಾರ ಪ್ರತಿಪಾದಿಸಿದ್ದಾರೆ. ಆದರೆ, ಈ ಆ

28 Mar 2026 8:20 pm
ಕಲಬುರಗಿ| ತೃತೀಯ ಭಾಷೆ ಕುರಿತ ಸರಕಾರದ ನಿರ್ಧಾರ ಮರುಪರಿಶೀಲನೆಗೆ ಶಶೀಲ್ ನಮೋಶಿ ಆಗ್ರಹ

ಕಲಬುರಗಿ: ರಾಜ್ಯದ ಶಾಲಾ ಶಿಕ್ಷಣ ವ್ಯವಸ್ಥೆಯಲ್ಲಿ ತೃತೀಯ ಭಾಷೆಯ ಸ್ಥಾನಮಾನಕ್ಕೆ ಸಂಬಂಧಿಸಿದಂತೆ ಕೈಗೊಂಡಿರುವ ನಿರ್ಧಾರವನ್ನು ಮತ್ತೊಮ್ಮೆ ಮರುಪರಿಶೀಲಿಸಿ ಕೈಬಿಡಬೇಕೆಂದು ವಿಧಾನ ಪರಿಷತ್ ಸದಸ್ಯ ಶಶೀಲ್ ನಮೋಶಿ ಅವರು ರಾಜ್

28 Mar 2026 8:17 pm
ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣ |ಅವಿಮುಕ್ತೇಶ್ವರಾನಂದ ಸರಸ್ವತಿಗೆ ನೀಡಿದ ಜಾಮೀನು ಪ್ರಶ್ನಿಸಿ ಸುಪ್ರೀಂಗೆ ಅರ್ಜಿ

ಹೊಸದಿಲ್ಲಿ, ಮಾ. 28: ಇಬ್ಬರು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣದಲ್ಲಿ ಶಂಕರಾಚಾರ್ಯ ಅವಿಮುಕ್ತೇಶ್ವರಾನಂದ ಸರಸ್ವತಿ ಅವರಿಗೆ ಅಲಹಾಬಾದ್ ಉಚ್ಚ ನ್ಯಾಯಾಲಯ ನೀಡಿದ ನಿರೀಕ್ಷಣಾ ಜಾಮೀನು ಪ್ರಶ್ನಿಸಿ ಸುಪ್ರೀಂ ಕೋರ್ಟ

28 Mar 2026 8:17 pm
ಕೃತಕ ಬುದ್ದಿಮತ್ತೆ ಬಂಡವಾಳಶಾಹಿಯ ಸರಕು: ಪ್ರೊ.ಕೆ.ಫಣಿರಾಜ್

ಉಡುಪಿ, ಮಾ.28: ಕೃತಕ ಬುದ್ದಿಮತ್ತೆ ಎಂಬುದು ಕೇವಲ ಸ್ವಾಯತ್ತ ವೈಜ್ಞಾನಿಕ ಬೆಳವಣಿಗೆ ಮಾತ್ರ ಅಲ್ಲ. ಅದು ಕೂಡ ಬಂಡವಾಳಶಾಹಿಯ ಸರಕು ಆಗಿದೆ. ಈಗ ಬಂಡವಾಳಶಾಹಿಯ ಬಹಳ ದೊಡ್ಡ ಜ್ಞಾನ ಸಾಧನ ಆಗಿರುವ ಕೃತಕ ಬುದ್ದಿಮತ್ತೆ ಕೇವಲ ಸಾಹಿತ್ಯ, ಸ

28 Mar 2026 8:14 pm
ಮಧ್ಯ ಏಶ್ಯಾ ಸಂಘರ್ಷ | ಮಾತುಕತೆಗೆ ವಿಶ್ವಾಸ ಅಗತ್ಯ: ಇರಾನ್

ಇಸ್ಲಾಮಾಬಾದ್, ಮಾ.28: ಮಧ್ಯ ಏಶ್ಯಾ ಸಂಘರ್ಷದ ಬಗ್ಗೆ ಮಾತುಕತೆಗೆ ಹಾಗೂ ಮಧ್ಯಸ್ಥಿಕೆ ವಹಿಸಲು ವಿಶ್ವಾಸದ ಅಗತ್ಯವಿದೆ ಎಂದು ಇರಾನ್ ಅಧ್ಯಕ್ಷ ಮಸೂದ್ ಪೆಝೆಶ್ಕಿಯಾನ್ ಪಾಕಿಸ್ತಾನದ ಪ್ರಧಾನಿ ಶೆಹಬಾಝ್ ಷರೀಫ್‌ ಗೆ ತಿಳಿಸಿದ್ದಾರೆ

28 Mar 2026 8:13 pm
ಭದ್ರತೆ ಬೇಕಿದ್ದರೆ ನಿಮ್ಮ ನೆಲದಿಂದ ಶತ್ರುಗಳನ್ನು ಓಡಿಸಿ: ಗಲ್ಫ್ ರಾಷ್ಟ್ರಗಳಿಗೆ ಇರಾನ್ ಎಚ್ಚರಿಕೆ

ಟೆಹ್ರಾನ್, ಮಾ.28: ಇರಾನ್ ಯಾವತ್ತೂ ದಾಳಿಯನ್ನು ಪ್ರಾರಂಭಿಸುವುದಿಲ್ಲ. ಆದರೆ ತನ್ನ ಮೂಲಸೌಕರ್ಯ ಅಥವಾ ಆರ್ಥಿಕ ಕೇಂದ್ರಗಳನ್ನು ಗುರಿಯಾಗಿಸಿದರೆ ಬಲಿಷ್ಠವಾಗಿ ಪ್ರತಿಕ್ರಿಯಿಸುತ್ತದೆ ಎಂದು ಇರಾನ್ ಅಧ್ಯಕ್ಷ ಮಸೂದ್ ಪೆಝೆಶ್ಕಿಯ

28 Mar 2026 8:10 pm
ರಂಗಸೇವೆಗೆ ರಾಜ್ಯ ಮಟ್ಟದ ಗೌರವ: ಸದ್ಯೋಜಾತ ಶಾಸ್ತ್ರಿ ಹಿರೇಮಠ ಅವರಿಗೆ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ

ವಿಜಯನಗರ/ ಹೊಸಪೇಟೆ: ಜಿಲ್ಲೆಯ ಹೊಸಪೇಟೆ ತಾಲೂಕಿನ ಮರಿಯಮ್ಮನಹಳ್ಳಿ ಸಮೀಪದ ಜಿ. ನಾಗಲಾಪುರ ಗ್ರಾಮದ ರಂಗಭೂಮಿ ನಟ ಹಾಗೂ ನಿರ್ದೇಶಕ ಶ್ರೀ ಸದ್ಯೋಜಾತ ಶಾಸ್ತ್ರಿ ಹಿರೇಮಠ ಅವರಿಗೆ 2025-26ನೇ ಸಾಲಿನ ಕರ್ನಾಟಕ ನಾಟಕ ಅಕಾಡೆಮಿ ವಾರ್ಷಿಕ ಪ

28 Mar 2026 8:08 pm
ಹಾರ್ಮುಝ್ ಮೂಲಕ ರಸಗೊಬ್ಬರ ಸಾಗಣೆಗೆ ನೆರವಾಗಲು ಕಾರ್ಯಪಡೆ ನೇಮಿಸಿದ ವಿಶ್ವಸಂಸ್ಥೆ

ನ್ಯೂಯಾರ್ಕ್, ಮಾ.28: ಹಾರ್ಮುಝ್ ಜಲಸಂಧಿಯ ಮೂಲಕ ರಸಗೊಬ್ಬರಗಳ ಸುರಕ್ಷಿತ ಸಾಗಣೆಗಾಗಿ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅಂಟೋನಿಯೊ ಗುಟೆರಸ್ ಕಾರ್ಯಪಡೆಯನ್ನು ಪ್ರಾರಂಭಿಸಿದ್ದಾರೆ ಎಂದು ಅವರ ವಕ್ತಾರರು ಘೋಷಿಸಿದ್ದಾರೆ. ‘

28 Mar 2026 8:07 pm
ಸಾಲಿಗ್ರಾಮ ಪ.ಪಂ ಉದ್ಯಮ ಪರವಾನಿಗೆ ನವೀಕರಣ: ಅರ್ಜಿ ಆಹ್ವಾನ

ಉಡುಪಿ, ಮಾ.28: ಸಾಲಿಗ್ರಾಮ ಪಟ್ಟಣ ಪಂಚಾಯತ್‌ನ ಎಲ್ಲಾ ಉದ್ದಿಮೆದಾರರ 2026-27ನೇ ಸಾಲಿನ ಉದ್ಯಮ ಪರವಾನಿಗೆ ನವೀಕರಣ ಅವಧಿ ಎಪ್ರಿಲ್‌ನಿಂದ ಪ್ರಾರಂಭಗೊಳ್ಳಲಿದ್ದು, ಸಾಲಿಗ್ರಾಮ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಉದ್ಯಮ ನಡೆಸುತ್ತಿರ

28 Mar 2026 8:03 pm
ಭಾರತವು ಪಶ್ಚಿಮ ಏಶ್ಯಾ ಬಿಕ್ಕಟ್ಟನ್ನು ಪೂರ್ಣ ಶಕ್ತಿಯಿಂದ ಎದುರಿಸುತ್ತಿದೆ: ಪ್ರಧಾನಿ ಮೋದಿ

ನೋಯ್ಡಾ, ಮಾ.28: ಪಶ್ಚಿಮ ಏಶ್ಯಾದಲ್ಲಿನ ಬಿಕ್ಕಟ್ಟಿನಿಂದಾಗಿ ಎದುರಾಗಿರುವ ಸವಾಲುಗಳನ್ನು ಭಾರತವು ಪೂರ್ಣ ಶಕ್ತಿಯೊಂದಿಗೆ ಎದುರಿಸುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಹೇಳಿದರು. ಉತ್ತರ ಪ್ರದೇಶದ ಜೇವರ್‌ನಲ್

28 Mar 2026 8:02 pm
ಅತಿಥಿ ಉಪನ್ಯಾಸಕರ ಹುದ್ದೆಗೆ ಅರ್ಜಿ ಆಹ್ವಾನ

ಉಡುಪಿ, ಮಾ.28: ಸರಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ ಉಪ್ಪೂರು ಇಲ್ಲಿ ಡಿಪ್ಲೋಮಾ ಇನ್ ಟೂಲ್ ಆಂಡ್ ಡೈ ಮೇಕಿಂಗ್ ಹಾಗೂ ಡಿಪ್ಲೋಮಾ ಇನ್ ಮೆಕೆಟ್ರಾನಿಕ್ಸ್ ತರಗತಿಗಳನ್ನು ನಡೆಸಲು ಎಂ.ಟೆಕ್/ಬಿ.ಇ (ಮೆಕ್ಯಾನಿಕಲ್ ಇಂಜಿನಿಯರಿಂಗ

28 Mar 2026 8:01 pm
ವಿಜಯನಗರ| ಆಟೋ LPG ದರ ಏರಿಕೆ ವಿರುದ್ಧ ಪ್ರತಿಭಟನೆ: ಅಧಿಕಾರಿಗಳ ಮಧ್ಯಸ್ಥಿಕೆ ಬಳಿಕ ಹಳೆಯ ದರ ಮುಂದುವರಿಕೆ

ಹೊಸಪೇಟೆ (ವಿಜಯನಗರ ಜಿಲ್ಲೆ): ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಡ್ಯಾಮ್ ರಸ್ತೆಯಲ್ಲಿರುವ ಗೋ ಗ್ಯಾಸ್ ಕಂಪನಿಯ ಆಟೋ LPG ಬಂಕ್‌ನಲ್ಲಿ ಏಕಾಏಕಿ ಲೀಟರ್‌ಗೆ 15 ರೂಪಾಯಿ ದರ ಏರಿಕೆ ಮಾಡಿದ ಹಿನ್ನೆಲೆಯಲ್ಲಿ ಆಟೋ ಚಾಲಕರಲ್ಲಿ ಆಕ್ರ

28 Mar 2026 8:00 pm
ಮಣಿಪಾಲ: ಗ್ರಾಮೀಣ ಮಹಿಳೆಯರಿಗೆ ಬ್ರ್ಯಾಂಡಿಂಗ್ ತರಬೇತಿ

ಮಣಿಪಾಲ, ಮಾ.28: ಮಣಿಪಾಲದ ಭಾರತೀಯ ವಿಕಾಸ ಟ್ರಸ್ಟ್, ಟಿಎಮ್‌ಜಿ ಸುನಿಧಿ ಫೌಂಡೇಶನ್ ಟ್ರಸ್ಟ್ ಮಣಿಪಾಲ ಮತ್ತು ಮಣಿಪಾಲ ಪೇಮೆಂಟ್ ಆಂಡ್ ಐಡೆಂಟಿಟಿ ಸೆಲ್ಯೂಶನ್ ಪ್ರೈವೇಟ್ ಲಿಮಿಟೆಡ್ ಇವರ ಸಂಯುಕ್ತ ಆಶ್ರಯದಲ್ಲಿ ಗ್ರಾಮೀಣ ಮಹಿಳಾ ಉ

28 Mar 2026 7:59 pm
ಹೊಸಪೇಟೆ| ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳ ಬಂಧನ: 1200 ಗ್ರಾಂ ಗಾಂಜಾ ವಶಕ್ಕೆ

ಹೊಸಪೇಟೆ: ನಗರದ ಚಿತ್ತವಾಡಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿ, ಸುಮಾರು 1200 ಗ್ರಾಂ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ. ಸಿದ್ದಿಪ್ರಿಯ ಕಲ್ಯಾಣ ಮಂಟಪದ ಹ

28 Mar 2026 7:54 pm
ಶೆರಿಲ್ ಐಯೊನ ಐಮನ್ ರಿಗೆ ಪಿಎಚ್‌ಡಿ ಪದವಿ

ಹಳೆಯಂಗಡಿ : ಶ್ರೀದೇವಿ ಇಂಜಿನಿಯರಿಂಗ್ ಕಾಲೇಜ್ ಇಲ್ಲಿ ಪ್ರೊಫೆಸರ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಶೆರಿಲ್ ಆಯೋನ ಐಮನ್ ಅವರು ಇಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್ ವಿಭಾಗದಲ್ಲಿ ಸಲ್ಲಿಸಿದ ಡಿಸೈನ್ ಆ್ಯಂಡ್ ಇಂಪ್ಲ

28 Mar 2026 7:47 pm
ರಾಜ್ಯಮಟ್ಟದ ಲಾನ್ ಟೆನಿಸ್ ಕೂಟ: ಜೆಸ್ಕಾಂ ಚಾಂಪಿಯನ್

ಕಲಬುರಗಿ: 2025-26ನೆಯ ಸಾಲಿನ ಅಂತರ್ ಕಂಪೆನಿಗಳ ರಾಜ್ಯಮಟ್ಟದ ಪುರುಷರ ಲಾನ್ ಟೆನಿಸ್ ಕ್ರೀಡಾಕೂಟದಲ್ಲಿ ದೌಲತರಾಯ ಹಡಪದ ನೇತೃತ್ವದ ಗುಲ್ಬರ್ಗಾ ವಿದ್ಯುಚ್ಛಕ್ತಿ ಸರಬರಾಜು ಕಂಪೆನಿ ನಿಯಮಿತ(ಜೆಸ್ಕಾಂ) ತಂಡ ಚಾಂಪಿಯನ್ ಪಟ್ಟ ಅಲಂಕರಿ

28 Mar 2026 7:46 pm
ಭಟ್ಕಳದಲ್ಲಿ ಧಾರ್ಮಿಕ ಧ್ವಜ ತೆರವು: ಕೆಲಕಾಲ ಉದ್ವಿಗ್ನತೆ

ಭಟ್ಕಳ: ಈದುಲ್ ಫಿತ್ರ್ ಅಂಗವಾಗಿ ಬಂದರ್ ರಸ್ತೆಯ ಈದ್ಗಾ ಮೈದಾನದ ಎದುರು ಅಳವಡಿಸಲಾಗಿದ್ದ ಧ್ವಜವನ್ನು ಪುರಸಭೆ ಅಧಿಕಾರಿಗಳು ತೆರವುಗೊಳಿಸಿದ ಹಿನ್ನೆಲೆಯಲ್ಲಿ ಪ್ರದೇಶದಲ್ಲಿ ಕೆಲಕಾಲ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಯಿತು

28 Mar 2026 7:43 pm
ರಾಯಚೂರು| ವಾಲ್ಮೀಕಿ‌ ಅಭಿವೃದ್ಧಿ ನಿಗಮದ ಫಲಾನುಭವಿಗಳಿಗೆ ಶಾಸಕ ಹಂಪನಗೌಡ ಬಾದರ್ಲಿಯಿಂದ ಕಾರುಗಳ ವಿತರಣೆ

ಸಿಂಧನೂರು: ಕರ್ನಾಟಕ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಿಂದ ಸ್ವಾವಲಂಬಿ ಸಾರಥಿ ಯೋಜನೆಯಡಿ ಆಯ್ಕೆಯಾದ ಫಲಾನುಭವಿಗಳಿಗೆ ಶನಿವಾರ ಶಾಸಕ ಹಂಪನಗೌಡ ಬಾದರ್ಲಿ  12 ಕಾರುಗಳನ್ನು ವಿತರಿಸಿದರು. ನಂತರ ಮಾತನಾಡಿದ ಶಾಸಕ ಹಂಪನಗೌಡ

28 Mar 2026 7:40 pm
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದಲ್ಲಿ ʼಸಂಪ್ರದಾಯ ದಿನ- 2026’

ಮೂಡುಬಿದಿರೆ, ಮಾ.28: ವಿದ್ಯಾಗಿರಿಯ ಕೃಷಿ ಸಿರಿ ಆವರಣದ ಮುಂಡ್ರೆದಗುತ್ತು ಕೆ. ಅಮರನಾಥ ಶೆಟ್ಟಿ ಸಭಾಂಗಣದಲ್ಲಿ ಶನಿವಾರ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಳ್ವಾಸ್ ಸಂಪ್ರದಾಯ ದಿನ- 2026’ ರಲ್ಲಿ ಕರುನಾಡ ಚಕ್ರವರ್ತಿ, ಹ್ಯಾಟ್ರಿಕ್ ಹ

28 Mar 2026 7:32 pm
ಏ.2ರಿಂದ ತುಂಗಭದ್ರಾ ಕಾಲುವೆಗೆ ನೀರು: ಶಾಸಕ ಹಂಪನಗೌಡ ಬಾದರ್ಲಿ

ಸಿಂಧನೂರು: ತುಂಗಭದ್ರಾ ಎಡದಂಡೆ ಮುಖ್ಯ ಕಾಲುವೆ ದುರಸ್ತೀಕರಣ ಕಾಮಗಾರಿ ಶೀಘ್ರಗತಿಯಲ್ಲಿ ನಡೆದಿದ್ದು, ಏ.2ರಿಂದ ಕಾಲುವೆಗೆ ನೀರು ಹರಿಸುವ ಸಾಧ್ಯತೆಗಳಿವೆ ಎಂದು ಶಾಸಕ ಹಂಪನಗೌಡ ಬಾದರ್ಲಿ ಹೇಳಿದರು. ನಗರದ ತಮ್ಮ ಕಚೇರಿಯಲ್ಲಿ ಶನ

28 Mar 2026 7:30 pm
ದ.ಕ. ಜಿಲ್ಲೆ: 1,244 ಹಜ್ ಯಾತ್ರಿಕರಿಗೆ ಲಸಿಕೆ

ಮಂಗಳೂರು: ಕರ್ನಾಟಕ ರಾಜ್ಯ ಹಜ್ ಸಮಿತಿ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಹಜ್ ನಿರ್ವಹಣಾ ಸಮಿತಿ ವತಿಯಿಂದ ಈ ವರ್ಷ ಹಜ್ ಯಾತ್ರೆಗೆ ತೆರಳುವ ದಕ್ಷಿಣ ಕನ್ನಡ ಜಿಲ್ಲೆಯ ಯಾತ್ರಿಕರಿಗೆ ಲಸಿಕೆ ನೀಡುವ ಕಾರ್ಯಕ್ರಮ ಶನಿವಾರ ನಗರದ ಯನೆಪೋಯ

28 Mar 2026 7:29 pm
IPL 2026 | SRH ವಿರುದ್ಧ ಟಾಸ್ ಗೆದ್ದ RCB; ಫೀಲ್ಡಿಂಗ್ ಆಯ್ಕೆ

ಬೆಂಗಳೂರು: ಇಲ್ಲಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಐಪಿಎಲ್‌ ನ ಈ ಋತುವಿನ ಮೊದಲ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದೆ. ಪಂದ್ಯದ ಆರ

28 Mar 2026 7:26 pm
ಆರೋಗ್ಯ -ಯೋಗಕ್ಷೇಮದ ಕುರಿತು ಉಪನ್ಯಾಸ

ಉಡುಪಿ, ಮಾ.28: ಬಂಟಕಲ್ಲು ಶ್ರೀಮಧ್ವ ವಾದಿರಾಜ ತಾಂತ್ರಿಕ ಮಹಾ ವಿದ್ಯಾಲಯದ ಮಹಿಳಾ ಸಬಲೀಕರಣ ಘಟಕವು ಅಂತಾರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ ಆರೋಗ್ಯ ಮತ್ತು ಯೋಗಕ್ಷೇಮದ ಕುರಿತು ಒಂದು ದಿನದ ಕಾರ್ಯಗಾರವನ್ನು ಆಯೋಜಿಸಿತ್ತು. ಸಂಪ

28 Mar 2026 7:24 pm
ಬಂಟಕಲ್ಲು ಶಾಲಾ ಶತ ಸಂಭ್ರಮ: ಆಮಂತ್ರಣ ಪತ್ರಿಕೆ ಬಿಡುಗಡೆ

ಶಿರ್ವ: ಎ.11 ಮತ್ತು ಎ.12ರಂದು ಜರಗಲಿರುವ ಬಂಟಕಲ್ಲು ಶ್ರೀದುರ್ಗಾಪರಮೇಶ್ವರೀ ಅನುದಾನಿತ ಹಿರಿಯ ಪ್ರಾಥಮಿಕ ಶಾಲಾ ಶತಮಾನೋತ್ಸವ -ಸಮಾರೋಪ ಸಮಾರಂಭದ ಆಮಂತ್ರಣ ಪತ್ರಿಕೆಯನ್ನು ಶಾಲಾ ನಿವೃತ್ತ ಹಿರಿಯ ಶಿಕ್ಷಕ ಬಿ.ಪುಂಡಲೀಕ ಮರಾಠೆ ಮಂ

28 Mar 2026 7:22 pm
ರಾಯಚೂರು| ಕೆರೆಗೆ ಬಿದ್ದ ಟ್ರಾಕ್ಟರ್: ಇಬ್ಬರು ಮೃತ್ಯು

ಸಿಂಧನೂರು: ತಿಪ್ಪೆಗೊಬ್ಬರ ತುಂಬಿಕೊಂಡು ಹೊಲಕ್ಕೆ ಹೊರಟ್ಟಿದ್ದ ಟ್ರಾಕ್ಟರ್ ಪಲ್ಟಿಯಾಗಿ ಕೆರೆಗೆ ಬಿದ್ದಿದ್ದು, ಸ್ಥಳದಲ್ಲೇ ಇಬ್ಬರು ಮೃತಪಟ್ಟಿರುವ ಘಟನೆ ಶನಿವಾರ ಮಧ್ಯಾಹ್ನ ತಾಲೂಕಿನ 4ಮೈಲ್ ಕ್ಯಾಂಪ್ ಬಳಿ ನಡೆದಿದೆ. 4ಮೈಲ್ ಕ

28 Mar 2026 7:19 pm
ಉಡುಪಿ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ: ಸ್ವಾಗತ ಸಮಿತಿ ಕಾರ್ಯಾಧ್ಯಕ್ಷರಾಗಿ ಜಯಕರ ಶೆಟ್ಟಿ ಆಯ್ಕೆ

ಉಡುಪಿ: ಉಡುಪಿ ತಾಲೂಕು 16ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿ ಕಾರ್ಯಾಧ್ಯಕ್ಷರಾಗಿ ಜಯಕರ ಶೆಟ್ಟಿ ಇಂದ್ರಾಳಿ, ಕಾರ್ಯದರ್ಶಿಯಾಗಿ ಸತೀಶ್ ಕೊಡವೂರು, ಜೊತೆ ಕಾರ್ಯದರ್ಶಿಯಾಗಿ ಪೂರ್ಣಿಮಾ ಜನಾರ್ದನ್ ಅವರನ್ನು ಸರ್ವಾನುಮ

28 Mar 2026 7:19 pm
4 ಕೋಟಿ ರೂ.ವೆಚ್ಚದಲ್ಲಿ ಕೊಡವೂರು ಇಂದ್ರಾಣಿ ನದಿದಂಡೆ: ಸಂರಕ್ಷಣಾ ಕಾಮಗಾರಿಗೆ ಶಾಸಕ ಯಶ್‌ಪಾಲ್ ಚಾಲನೆ

ಉಡುಪಿ, ಮಾ.28: ಉಡುಪಿ ನಗರಸಭೆಯ ಕೊಡವೂರು ವಾರ್ಡಿನ ವಿಪ್ರ ಭವನದ ಬಳಿ ಸಣ್ಣ ನೀರಾವರಿ ಇಲಾಖೆಯ ಮೂಲಕ ಸುಮಾರು 4 ಕೋಟಿ ರೂ. ವೆಚ್ಚದಲ್ಲಿ 1.5 ಕಿ.ಮೀ. ವ್ಯಾಪ್ತಿಯಲ್ಲಿ ಇಂದ್ರಾಣಿ ನದಿದಂಡೆ ಸಂರಕ್ಷಣಾ ಕಾಮಗಾರಿಗೆ ಶಾಸಕ ಯಶ್‌ಪಾಲ್ ಸುವರ

28 Mar 2026 7:16 pm
ಎಸೆಸೆಲ್ಸಿ ಪರೀಕ್ಷೆ: 65 ಮಂದಿ ಗೈರು

ಉಡುಪಿ, ಮಾ.28: 2026ನೇ ಸಾಲಿನ ಎಸೆಸೆಲ್ಸಿ ಪರೀಕ್ಷೆ-1ರಲ್ಲಿ ಇಂದು ಜಿಲ್ಲೆಯ 51 ಪರೀಕ್ಷಾ ಕೇಂದ್ರಗಳಲ್ಲಿ ಗಣಿತ ಪರೀಕ್ಷೆ ಶಾಂತಿಯುತವಾಗಿ ನಡೆದಿದ್ದು, ಒಟ್ಟು 65 ಮಂದಿ ಅಭ್ಯರ್ಥಿಗಳು ಪರೀಕ್ಷೆಗೆ ಗೈರುಹಾಜರಾ ಗಿದ್ದರು ಎಂದು ಸಾರ್ವಜನ

28 Mar 2026 7:15 pm
ತರಗತಿಯಲ್ಲಿ ಮುಸ್ಲಿಂ ವಿದ್ಯಾರ್ಥಿಯನ್ನು ‘ಟೆರರಿಸ್ಟ್‌’ ಎಂದು ಕರೆದ PES ವಿವಿ ಪ್ರಾಧ್ಯಾಪಕ ಡಾ. ಮುರಳೀಧರ್ ದೇಶಪಾಂಡೆ; ಎಐಡಿಎಸ್‍ಒ ಖಂಡನೆ

ಬೆಂಗಳೂರು: ನಗರದ ಪ್ರತಿಷ್ಠಿತ ಇಂಜಿನಿಯರಿಂಗ್ ಕಾಲೇಜ್‍ನ ಪ್ರಾಧ್ಯಾಪಕ ಡಾ. ಮುರಳೀಧರ್ ದೇಶಪಾಂಡೆ ತರಗತಿಯಲ್ಲಿ ಮುಸ್ಲಿಮ್ ಸಮುದಾಯದ ವಿದ್ಯಾರ್ಥಿಯೊಬ್ಬನನ್ನು ಉದ್ದೇಶಿಸಿ 13 ಬಾರಿ ‘ಭಯೋತ್ಪಾದಕ' ಎಂದು ಕರೆದು ಅವಮಾನಿಸಿರುವ

28 Mar 2026 7:14 pm
ಕಲಬುರಗಿ| 3ನೇ ವರ್ಷದ ರಾಷ್ಟ್ರಕೂಟ ಉತ್ಸವ: ಕಲ್ಯಾಣ ರತ್ನ ಪ್ರಶಸ್ತಿ ಪ್ರದಾನ

ಕಲಬುರಗಿ: ಕಲ್ಯಾಣ ಕರ್ನಾಟಕ ಭಾಗದಲ್ಲಿ ಜಾತಿ, ಧರ್ಮಕ್ಕಾಗಿ ನಡೆಯುವ ಕಾರ್ಯಕ್ರಮ - ಪ್ರತಿಭಟನೆಗಳಲ್ಲಿ ಭಾಗಿಯಾಗುವ ಜನರು ಅಭಿವೃದ್ಧಿಪರ ಹೋರಾಟಗಳಲ್ಲಿ ಒಂದಾಗುವುದಿಲ್ಲ. ಇಂಥ ಧೋರಣೆಯಿಂದಾಗಿ ಈ ಪ್ರದೇಶ ಹಿಂದುಳಿದಿದೆ ಎಂದು ಕ

28 Mar 2026 7:04 pm
IPL 2026 | ಉದ್ಘಾಟನಾ ಪಂದ್ಯದಲ್ಲಿ RCB–SRH ಮುಖಾಮುಖಿ; ಇಶಾನ್ ಕಿಶನ್ ನೇತೃತ್ವದಲ್ಲಿ ಹೈದರಾಬಾದ್ ಸವಾಲು

ಕಾಲ್ತುಳಿತ ಘಟನೆಯ ಬಳಿಕ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮೊದಲ ಪಂದ್ಯ

28 Mar 2026 7:01 pm
ಚಿಕ್ಕಮಗಳೂರಿನಲ್ಲಿ ಭಾರೀ ಗಾಳಿ, ಮಳೆ; ಉರುಳಿದ ಮರಗಳು

ಚಿಕ್ಕಮಗಳೂರು: ಕಾಫಿನಾಡಿನಾದ್ಯಂತ ಶನಿವಾರ ಭಾರೀ ಮಳೆ ಸುರಿದಿದ್ದು, ಭಾರೀ ಮಳೆಯಿಂದಾಗಿ ಜಿಲ್ಲೆಯ ಮಲೆನಾಡು ಭಾಗದಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿತ್ತು. ಮಲೆನಾಡು ಭಾಗದಲ್ಲಿ ಸುಮಾರು 1ಗಂಟೆಗೂ ಹೆಚ್ಚು ಕಾಲ ಸುರಿದ ಧಾರಾಕಾರ

28 Mar 2026 6:59 pm
ಕಲಬುರಗಿ| ಕೇಂದ್ರದ ಪಿಂಚಣಿ ಪರಿಷ್ಕರಣೆ ನೀತಿ ಖಂಡಿಸಿ ನಿವೃತ್ತ ನೌಕರರಿಂದ ಪ್ರತಿಭಟನೆ

ಜೇವರ್ಗಿ: ಕೇಂದ್ರ ಸರಕಾರದ ಪಿಂಚಣಿ ಪರಿಷ್ಕರಣೆ ನೀತಿ ಖಂಡಿಸಿ ಪಟ್ಟಣದಲ್ಲಿ ಅಖಿಲ ಭಾರತ ನಿವೃತ್ತ ನೌಕರರ ಫೆಡರೇಷನ್ ಹಾಗೂ ರಾಜ್ಯ ಸರಕಾರಿ ನಿವೃತ್ತ ನೌಕರರ ಸಂಘದ ಪದಾಧಿಕಾರಿಗಳು ಬುಧವಾರ ಪ್ರತಿಭಟನಾ ಮೆರವಣಿಗೆ ನಡೆಸಿದರು. ಪಟ

28 Mar 2026 6:45 pm
ಕೊಪ್ಪಳ| ಪಡಿತರ ಅಕ್ಕಿ ಅಕ್ರಮ ಸಾಗಾಟ: ಲಾರಿಯನ್ನು ವಶಕ್ಕೆ ಪಡೆದ ಪೊಲೀಸರು

ಗಂಗಾವತಿ: ಅನ್ನಭಾಗ್ಯ ಯೋಜನೆಯ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಲಾರಿಯೊಂದನ್ನು ಕನ್ನಡಪರ ಸಂಘಟನೆಗಳು ವಡ್ಡರಹಟ್ಟಿ ಕ್ಯಾಂಪ್ ಹತ್ತಿರದ ವಿ.ಆರ್.ಎಲ್ ಕಚೇರಿ ಮುಂಭಾಗದಲ್ಲಿ ತಡೆದು ಪೊಲೀಸರಿಗೆ ಒಪ್ಪಿಸಿದ ಘಟ

28 Mar 2026 6:40 pm
ಉದ್ಯಮಿ ವೈಟ್‌ಸ್ಟೋನ್ ಶರೀಫ್‌ರಿಂದ ವೃತ್ತಿಪರ ಶಿಕ್ಷಣ ಪಡೆಯುತ್ತಿರುವ 272 ವಿದ್ಯಾರ್ಥಿಗಳಿಗೆ 41 ಲಕ್ಷ ರೂ. ವಿದ್ಯಾರ್ಥಿ ವೇತನ ವಿತರಣೆ

ಮಂಗಳೂರು, ಮಾ.28: ಪುತ್ತೂರು ಕಮ್ಯುನಿಟಿ ಸೆಂಟರ್‌ನ ಮಾಗದರ್ಶನದಲ್ಲಿ ವಿವಿಧ ವೃತ್ತಿಪರ ಶಿಕ್ಷಣ ಪಡೆಯುತ್ತಿರುವ 272 ಮಂದಿ ವಿದ್ಯಾರ್ಥಿಗಳಿಗೆ ಉದ್ಯಮಿ ವೈಟ್‌ಸ್ಟೋನ್ ಶರೀಫ್‌ ಚಾರಿಟೇಬಲ್ ಟ್ರಸ್ಟ್‌ನಿಂದ 41 ಲಕ್ಷ ರೂ. ಮೊತ್ತದ ವಿ

28 Mar 2026 6:38 pm
ಚರಂಡಿ ವ್ಯವಸ್ಥೆ, ಪುಟ್ ಪಾತ್ ನಿರ್ಮಾಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುವುದು: ಲಕ್ಷ್ಮಣ ಕಟ್ಟಿಮನಿ

ಕನಕಗಿರಿ: 2026-27 ಸಾಲಿನ ಬಜೆಟ್ ನಲ್ಲಿ ಜನರ ನಿರಿಕ್ಷೆಯಂತೆ ಹದಿನೇಳು ವಾರ್ಡಗಳಲ್ಲಿ ಚರಂಡಿ ವ್ಯವಸ್ಥೆ, ಪುಟ್ ಪಾತ್ ನಿರ್ಮಾಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ಪಟ್ಟಣ ಪಂಚಾಯತ್‌ ಮುಖ್ಯಾಧಿಕಾರಿ ಲಕ್ಷ್ಮಣ ಕಟ್ಟಿಮನಿ ತ

28 Mar 2026 6:37 pm
ಮಹಿಳೆಯರು ಕುಟುಂಬ ಸಂರಕ್ಷಣೆಗೆ ಮಾತ್ರ ಸೀಮಿತವಾಗಿಲ್ಲ: ತನುಶ್ರೀ ಟಿಜೆ

ಕನಕಗಿರಿ: ಸ್ತ್ರೀ ಶಕ್ತಿಯನ್ನು ಗೌರವಿಸಲು, ಅವಳ ಸಾಧನೆಗಳನ್ನು ಸ್ಮರಿಸಲು ಮತ್ತು ಸಮಾಜದಲ್ಲಿ ಲಿಂಗ ಸಮಾನತೆಯನ್ನು ಸಾರಲು ಪ್ರತಿ ವರ್ಷ ಮಾರ್ಚ್ 8 ರಂದು 'ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ'ಯನ್ನು ಆಚರಿಸಲಾಗುತ್ತದೆ ಎಂದು ಪ.ಪಂ

28 Mar 2026 6:30 pm
ಕೊಪ್ಪಳ| ಕುಕನೂರಿನಲ್ಲಿ ಮೂರ್ತಿ ಪ್ರತಿಷ್ಠಾಪನೆಗೆ 1.60 ಕೋಟಿ ರೂ. ಮಂಜೂರು: ಸ್ಥಳ ಪರಿಶೀಲನೆ ನಡೆಸಿದ ಶಾಸಕ ಬಸವರಾಜ ರಾಯರೆಡ್ಡಿ

ಕುಕನೂರು,ಮಾ.28: 2025-26ನೇ ಸಾಲಿನ ಮುಖ್ಯಮಂತ್ರಿಗಳ ಮೂಲಸೌಕರ್ಯ ಅಭಿವೃದ್ಧಿ ಯೋಜನೆಯಡಿ ಯಲಬುರ್ಗಾ ವಿಧಾನಸಭಾ ಕ್ಷೇತ್ರದಲ್ಲಿ ವಿವಿಧ ಮಹನೀಯರ ಮೂರ್ತಿ ಸ್ಥಾಪನೆ ಕಾಮಗಾರಿಗಳಿಗೆ ಒಟ್ಟು 1.60 ಕೋಟಿ ರೂ. ಆಡಳಿತಾತ್ಮಕ ಮಂಜೂರಾತಿ ನೀಡಲಾಗ

28 Mar 2026 6:24 pm
ಹಿಂದಿ ಪರೀಕ್ಷೆ ಕಡ್ಡಾಯ ಇರಬಾರದು ಎಂದು ಗ್ರೇಸ್ ಮಾರ್ಕ್ಸ್ ನೀಡಲು ತೀರ್ಮಾನ: ಸಿಎಂ ಸಿದ್ದರಾಮಯ್ಯ

ಮೈಸೂರು: ಹಿಂದಿ ಭಾಷೆ ಪರೀಕ್ಷೆ ಕಡ್ಡಾಯ ಇಬಾರದು ಎಂದು ಅದರ ಅಂಕವನ್ನು ತೆಗೆದು ಗ್ರೇಸ್ ಮಾರ್ಕ್ಸ್ ನೀಡಲು ತೀರ್ಮಾನಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು. ನಗರದ ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ

28 Mar 2026 6:18 pm
ಕಲಬುರಗಿ| ಶರಣಬಸವ ವಿವಿಗೆ ಪಿ.ಪಿ.ಮಲ್ಹೋತ್ರ ಸ್ಮಾರಕ ಪ್ರಶಸ್ತಿ ಪ್ರದಾನ

ಕಲಬುರಗಿ: ಎಲೆಕ್ಟ್ರಾನಿಕ್ಸ್ ಮತ್ತು ದೂರಸಂಪರ್ಕ ಇಂಜಿನಿಯರಿoಗ್ ಸಂಸ್ಥೆಯ (ಐಇಟಿಇ) ವತಿಯಿಂದ ದೇಶದ ಅತ್ಯುತ್ತಮ ವಿಶ್ವವಿದ್ಯಾಲಯಗಳಿಗೆ ನೀಡಲಾಗುವ ಪ್ರತಿಷ್ಠಿತ ಪಿ. ಪಿ. ಮಲ್ಹೋತ್ರ ಸ್ಮಾರಕ ಪ್ರಶಸ್ತಿಯನ್ನು ಶರಣಬಸವ ವಿಶ್ವವ

28 Mar 2026 6:09 pm
ಹಿಂದಿ ಪರೀಕ್ಷೆ ಕಡ್ಡಾಯ ಇರಬಾರದು ಎಂದು ಗ್ರೇಸ್ ಮಾರ್ಕ್ಸ್ ನೀಡಲು ತೀರ್ಮಾನ: ಸಿಎಂ ಸಿ‌ದ್ದರಾಮಯ್ಯ

ಮೈಸೂರು: ಹಿಂದಿ ಭಾಷೆ ಪರೀಕ್ಷೆ ಕಡ್ಡಾಯ ಇಬಾರದು ಎಂದು ಅದರ ಅಂಕವನ್ನು ತೆಗೆದು ಗ್ರೇಸ್ ಮಾಕ್ಸ್೯ ನೀಡಲು ತೀರ್ಮಾನಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಸ್ಪಷ್ಟಪಡಿಸಿದರು. ನಗರದ ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಶ

28 Mar 2026 6:01 pm
ತರಗತಿಯಲ್ಲಿ ಮುಸ್ಲಿಂ ವಿದ್ಯಾರ್ಥಿಗೆ ‘ಟೆರರಿಸ್ಟ್‌’ ಎಂದು ಕರೆದ ಆರೋಪ; PES ವಿವಿ ಪ್ರಾಧ್ಯಾಪಕ ಡಾ. ಮುರಳೀಧರ್ ದೇಶಪಾಂಡೆ ವಿರುದ್ಧ ಸ್ವಯಂಪ್ರೇರಿತ FIR ದಾಖಲು

ಬೆಂಗಳೂರು: ತರಗತಿಯ ವೇಳೆ ಮುಸ್ಲಿಂ ವಿದ್ಯಾರ್ಥಿಯನ್ನು ‘ಟೆರರಿಸ್ಟ್‌’ ಎಂದು ಕರೆದ ಆರೋಪದಲ್ಲಿ ಪಿಇಎಸ್ ವಿವಿ ಪ್ರಾಧ್ಯಾಪಕ ಡಾ. ಮುರಳೀಧರ್ ದೇಶಪಾಂಡೆ ವಿರುದ್ಧ ಶನಿವಾರ ಮಧ್ಯಾಹ್ನ ಗಿರಿನಗರ ಪೊಲೀಸ್ ಠಾಣೆಯಲ್ಲಿ ಸ್ವಯಂಪ್ರೇ

28 Mar 2026 5:27 pm
ವಿದ್ಯಾರ್ಥಿ ದೆಸೆಯಲ್ಲೇ ರಾಜಕೀಯಕ್ಕೆ ಪ್ರವೇಶ, 14 ವರ್ಷ ಜೈಲುವಾಸ | ನೇಪಾಳದ ಮಾಜಿ ಪ್ರಧಾನಿ ಕೆ. ಪಿ. ಶರ್ಮಾ ಓಲಿಯ ರಾಜಕೀಯ ಪಯಣ; ಪತನ

2025 ಸೆಪ್ಟೆಂಬರ್‌ನಲ್ಲಿ ನಡೆದ ಭ್ರಷ್ಟಾಚಾರ ವಿರೋಧಿ ಜೆನ್ ಝೀ ಪ್ರತಿಭಟನೆ ವೇಳೆ ನಡೆದ ಹಿಂಸಾಚಾರ ಸಂಬಂಧ ನೇಪಾಳದ ಮಾಜಿ ಪ್ರಧಾನಿ ಕೆ. ಪಿ. ಶರ್ಮಾ ಓಲಿ ಅವರನ್ನು ಶನಿವಾರ (ಮಾರ್ಚ್ 28) ಬಂಧಿಸಲಾಗಿದೆ. ಜೆನ್ ಝೀ ಪ್ರತಿಭಟನೆ ವೇಳೆ ನಡೆ

28 Mar 2026 5:14 pm
Mangaluru | ಸಾಮಾಜಿಕ ಜಾಲತಾಣದಲ್ಲಿ ಕೋಮುದ್ವೇಷದ ಕಮೆಂಟ್: ಆರೋಪಿ ಗಣೇಶ್ ಪ್ರಸಾದ್ ಬಂಧನ

ಮಂಗಳೂರು, ಮಾ.28: ಸಾಮಾಜಿಕ ಜಾಲತಾಣದಲ್ಲಿ ಕೋಮು ದ್ವೇಷದ ಕಮೆಂಟ್ ಹಾಕಿದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯೊಬ್ಬನನ್ನು ಕಂಕನಾಡಿ ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಮಂಜೇಶ್ವರದ ಗಣೇಶ್ ಪ್ರಸಾದ್ (41) ಬಂಧಿತ ಆರೋಪಿ. 2026ರ ಜನವರಿಯಲ್

28 Mar 2026 4:23 pm
28 Mar 2026 4:13 pm
Shivamogga | ಆಕಸ್ಮಿಕವಾಗಿ ಕೆರೆಗೆ ಬಿದ್ದು ಎಸೆಸೆಲ್ಸಿ ವಿದ್ಯಾರ್ಥಿ ಮೃತ್ಯು

ಶಿವಮೊಗ್ಗ: ಟ್ಯೂಷನ್ ಮುಗಿಸಿ ಬರುತ್ತಿದ್ದ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ಕೆರೆಗೆ ಬಿದ್ದು ಎಸೆಸೆಲ್ಸಿ ವಿದ್ಯಾರ್ಥಿ ಮೃತಪಟ್ಟ ಘಟನೆ ಜಿಲ್ಲೆಯ ಹೊಸನಗರ ತಾಲೂಕಿನ ರಿಪ್ಪನ್ ಪೇಟೆ ಸಮೀಪದ ಬರುವೆ ಗ್ರಾಮದಲ್ಲಿ ನಡೆದಿದೆ. ರಿಪ್

28 Mar 2026 3:57 pm
ಒಮಾನ್‌ ಕರಾವಳಿಯಲ್ಲಿ ಅಮೆರಿಕದ ಹಡಗಿನ ಮೇಲೆ ದಾಳಿ: IRGC ಹೇಳಿಕೆ

ತೆಹ್ರಾನ್: ಒಮಾನ್‌ ಕರಾವಳಿಯ ಸಮೀಪ ಅಮೆರಿಕದ ಮಿಲಿಟರಿ ಸರಬರಾಜು ಹಡಗನ್ನು ಗುರಿಯಾಗಿಸಿಕೊಂಡು ದಾಳಿ ಮಾಡಿರುವುದಾಗಿ ಇರಾನ್‌ ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ತಿಳಿಸಿದೆ. IRGCಯ ಖತಮ್ ಅಲ್-ಅನ್ಬಿಯಾ ಪ್ರಧಾನ

28 Mar 2026 3:54 pm
ಇರಾನ್ ನಿಂದ ದಾಳಿ | ಇದುವರೆಗೂ 550ಕ್ಕೂ ಹೆಚ್ಚು ಕ್ಷಿಪಣಿ–ಡ್ರೋನ್‌ ಗಳನ್ನು ತಡೆದ ಬಹ್ರೇನ್: ವರದಿ

ಮನಾಮಾ: ಇರಾನ್ ವಿರುದ್ಧ ಅಮೆರಿಕ–ಇಸ್ರೇಲ್ ಯುದ್ಧ ಆರಂಭವಾದ ಬಳಿಕ ಬಹ್ರೇನ್ ದೇಶವನ್ನು ಗುರಿಯಾಗಿಸಿಕೊಂಡು ನಡೆದ 550ಕ್ಕೂ ಹೆಚ್ಚು ಇರಾನಿನ ದಾಳಿಗಳನ್ನು ತಡೆದು ನಾಶಪಡಿಸಲಾಗಿದೆ ಎಂದು ಬಹ್ರೇನ್ ಸೇನೆ ತಿಳಿಸಿದೆ ಎಂದು Aljazeera ವರ

28 Mar 2026 3:49 pm
ವೆಸ್ಟ್ ಬ್ಯಾಂಕ್ ಆಕ್ರಮಣ ವಿರೋಧಿಸಲು ಪ್ರಧಾನಿ ಮೋದಿಗೆ ಧೈರ್ಯವಿಲ್ಲ: ಕಾಂಗ್ರೆಸ್ ವಾಗ್ದಾಳಿ

ಹೊಸದಿಲ್ಲಿ, ಮಾ. 28: ಪಶ್ಚಿಮ ಏಶ್ಯ ಯುದ್ಧದ ಮುಸುಕಿನಡಿ ಇಸ್ರೇಲ್ ತನ್ನ ‘ಗ್ರೇಟರ್ ಇಸ್ರೇಲ್’ ಯೋಜನೆಯತ್ತ ಮುನ್ನಡೆಯುತ್ತಿದ್ದು, ಫೆಲೆಸ್ತೀನ್ ದೇಶದ ಭವಿಷ್ಯವೇ ಅನುಮಾನಾಸ್ಪದವಾಗಿದೆ ಎಂದು ಕಾಂಗ್ರೆಸ್ ಶನಿವಾರ ಆರೋಪಿಸಿದೆ. ವ

28 Mar 2026 3:43 pm
''ಆ ಮಹಾನುಭಾವರ ಕೈಗೆ ಬಾಬಾ ಸಾಹೇಬ್ ಅಂಬೇಡ್ಕರ್ ಅವರ 'ಜಾತಿ ವಿನಾಶ' ಕೃತಿ ಕೊಡಿ''

CM ಸಿದ್ದರಾಮಯ್ಯರನ್ನು ಭೇಟಿಯಾದ ವೆಂಕಟೇಶ್ ಪ್ರಸಾದ್ ಫೋಟೋವನ್ನು ಟೀಕಿಸಿದ ಸಂಸದ ತೇಜಸ್ವಿ ಸೂರ್ಯಗೆ ಅಮಿನ್ ಮಟ್ಟು ತಿರುಗೇಟು

28 Mar 2026 3:38 pm
ತರಗತಿಯಲ್ಲಿ ಮುಸ್ಲಿಂ ವಿದ್ಯಾರ್ಥಿಗೆ 13 ಬಾರಿ ‘ಟೆರರಿಸ್ಟ್‌’ ಪದಪ್ರಯೋಗ | ಪ್ರಾಧ್ಯಾಪಕ ಡಾ.ಮುರಳೀಧರ್ ದೇಶಪಾಂಡೆ ಅಮಾನತು: PES ವಿವಿ ಪ್ರತಿಕ್ರಿಯೆ

ಬೆಂಗಳೂರು: ತರಗತಿಯ ವೇಳೆ ಮುಸ್ಲಿಂ ವಿದ್ಯಾರ್ಥಿಯನ್ನು ಪ್ರಾಧ್ಯಾಪಕ ಡಾ.ಮುರಳೀಧರ್ ದೇಶಪಾಂಡೆ 13 ಬಾರಿ “ಟೆರರಿಸ್ಟ್‌” ಎಂದು ಕರೆದಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದ ವೈರಲ್ ವೀಡಿಯೊ ವಿಚಾರವಾಗಿ PES ವಿಶ್ವವಿದ್ಯಾಲಯ ಸ್ಪಷ್

28 Mar 2026 3:34 pm
ರವಿಚಂದ್ರನ್ ಹಂಸಲೇಖ ದೂರಾಗಿದ್ದೇಕೆ..?

ಕ್ರೇಜಿಸ್ಟಾರ್ ರವಿಚಂದ್ರನ್ ಮತ್ತು ಹಂಸಲೇಖ ಜೋಡಿಗೆ ನಾಲ್ಕು ದಶಕ ದಾಟಿದೆ. ಇದೇ ಸಂಭ್ರಮದ ಹೆಸರಿನಲ್ಲಿ ಈ ಬಾರಿ ರವಿಚಂದ್ರನ್ ಜನ್ಮದಿನದಂದು ಬೆಂಗಳೂರಿನಲ್ಲಿ ಅದ್ಧೂರಿ ಕಾರ್ಯಕ್ರಮ ಆಯೋಜಿಸಲಾಗಿದೆ. ಇದರ ಹಿನ್ನೆಲೆಯಲ್ಲಿ ಈ

28 Mar 2026 3:17 pm
ಗ್ಯಾರಂಟಿ ಪರಿಣಾಮ: ಬಸ್ ಸೀಟಿಗಾಗಿ ಪ್ರಯಾಣಿಕರ ಹರಸಾಹಸ

ಕೊಲ್ಹಾರ: ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಮಹಿಳೆಯರಿಗೆ ಬಸ್ ಪ್ರಯಾಣ ಉಚಿತ ಮಾಡಿದೆ. ಆದರೆ, ಇದರಿಂದಾಗಿ ಉಂಟಾಗಿರುವ ಬೇಡಿಕೆಯನ್ನು ಪೂರೈಸುವಷ್ಟು ಬಸ್ಸುಗಳನ್ನು ರಸ್ತೆಗೆ ಇಳಿಸದಿರುವುದರಿಂದ ಕೆಲವು ಹಳ್ಳಿ, ಹಿ

28 Mar 2026 3:09 pm
ಟ್ರಂಪ್-ಮೋದಿ ದೂರವಾಣಿ ಸಂಭಾಷಣೆಯ ವೇಳೆ ಎಲಾನ್ ಮಸ್ಕ್ ಉಪಸ್ಥಿತಿ?; ಮೌನ ವಹಿಸಿದ ಶ್ವೇತಭವನ

ವಾಷಿಂಗ್ಟನ್, ಮಾ. 28: ಭಾರತದ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಡುವಿನ ಇತ್ತೀಚಿನ ದೂರವಾಣಿ ಸಂಭಾಷಣೆ “ಫಲಪ್ರದವಾಗಿತ್ತು” ಎಂದು ಶ್ವೇತ ಭವನ ತಿಳಿಸಿದೆ. ಆದರೆ, ಈ ಮಾತುಕತೆಯ ವೇಳೆ ಎಲಾನ್ ಮಸ್

28 Mar 2026 3:08 pm
ತುಕ್ಕು ಹಿಡಿದು ಹದಗೆಟ್ಟ ಬ್ಯಾರೇಜ್ ಗೇಟ್ ಅಪಾರ ಪ್ರಮಾಣದ ನೀರು ಪೋಲು

ಹಿರೇನೂರ-ಕಂದಳ್ಳಿ ಬ್ಯಾರೇಜ್‌ಗೆ ಹೈಡ್ರಾಲಿಕ್ ಗೇಟ್ ಅಳವಡಿಸಲು ಬೇಡಿಕೆ

28 Mar 2026 3:04 pm
Goa ನೈಟ್ ಕ್ಲಬ್ ಅಗ್ನಿ ಅವಘಡ | ಫೋರ್ಜರಿ ಆರೋಪ: ಲೂತ್ರಾ ಸಹೋದರರಿಗೆ ನಿರೀಕ್ಷಣಾ ಜಾಮೀನು ನಿರಾಕರಣೆ

ಪಣಜಿ, ಮಾ. 28: ಅಬಕಾರಿ ಪರವಾನಗಿ ಪಡೆಯಲು ನಕಲಿ ದಾಖಲೆಗಳನ್ನು ಸಲ್ಲಿಸಿದ್ದರೆಂಬ ಆರೋಪಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ, ಅಗ್ನಿ ಅವಘಡಕ್ಕೊಳಗಾದ ‘ಬಿರ್ಚ್ ಬೈ ರೋಮಿಯೊ ಲೇನ್’ ನೈಟ್ ಕ್ಲಬ್‌ನ ಮಾಲಕರಾದ ಸೌರಭ್ ಲೂತ್ರಾ ಮತ್ತು ಗೌರ

28 Mar 2026 3:00 pm
ದಾವಣಗೆರೆ: ಪ್ರದೀಪ್ ಈಶ್ವರ್ ವಿರುದ್ಧ ಬಿಜೆಪಿ ಕಾರ್ಯಕರ್ತರ ಆಕ್ರೋಶ; ಚಪ್ಪಲಿ-ಪೂರಕೆ ಪ್ರದರ್ಶನ

ದಾವಣಗೆರೆ: ಬಿಜೆಪಿ ಕಾರ್ಯಕರ್ತರಿಂದ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ ಈಶ್ವರ ಅವರಿಗೆ ಚಪ್ಪಲಿ ಮತ್ತು ಪೂರಕೆ ತೋರಿಸಿ “ಹುಚ್ಚ… ಹುಚ್ಚ…” ಎಂದು ಧಿಕ್ಕಾರ ಕೂಗಿದ ಘಟನೆ ಶನಿವಾರ ನಡೆದಿರುವ ಬಗ್ಗೆ ವರದಿಯಾಗಿದೆ. ನಾಮಪತ್ರ ಸಲ್ಲಿ

28 Mar 2026 2:32 pm
ಹೆಚ್ಚುತ್ತಿದೆ ಬಿಸಿಲಿನ ಪ್ರಖರತೆ: ನೀರಿಗೆ ಹಾಹಾಕಾರ ಸಾಧ್ಯತೆ

ಲಿಂಗಸುಗೂರು: ಅರ್ಧ ಭಾಗದಷ್ಟು ನೀರಾವರಿಗೆ ಒಳಪಟ್ಟಿರುವ ಲಿಂಗಸುಗೂರು ತಾಲೂಕಿನ ಗ್ರಾಮೀಣ ಪ್ರದೇಶ, ತಾಂಡ, ದೊಡ್ಡಿಗಳಲ್ಲಿ ಬೇಸಿಗೆ ಬಿಸಿಲಿನ ಪ್ರಖರತೆ ಹೆಚ್ಚಾದಂತೆ ನೀರಿನ ಬವಣೆಯೂ ಉಲ್ಬಣಿಸುತ್ತದೆ. ಗುರುಗುಂಟಾ ಭಾಗದ ದೊಡ್

28 Mar 2026 2:24 pm
ಹಂಪಿಯಲ್ಲಿ ಅತ್ಯಾಧುನಿಕ ಶೌಚಾಲಯ: ಶ್ರೀಮಂತ ಪ್ರವಾಸಿಗರಿಗಷ್ಟೇ ಇಲ್ಲಿ ಶೌಚ ಸಾಧ್ಯ!

‘ದುಡ್ಡು ಇರುವವರು ಬಳಸಲಿ, ಅವರಿಗಾಗಿಯೇ ಈ ವ್ಯವಸ್ಥೆ’ ಎಂದ ಡಿಸಿ

28 Mar 2026 1:53 pm
ಭಟ್ಕಳ: ಪಿಎಸ್‌ಐ ನವೀನ್ ನಾಯ್ಕ ಅವರಿಗೆ ಮುಖ್ಯಮಂತ್ರಿ ಚಿನ್ನದ ಪದಕ

ಭಟ್ಕಳ: ಇಲ್ಲಿನ ನಗರ ಪೊಲೀಸ್ ಠಾಣೆಯಲ್ಲಿ ಸೇವೆ ಸಲ್ಲಿಸುತ್ತಿರುವ ಸಬ್ ಇನ್ಸ್‌ಪೆಕ್ಟರ್ (ಪಿಎಸ್‌ಐ) ನವೀನ್ ಎಸ್. ನಾಯ್ಕ ಅವರು 2025ನೇ ಸಾಲಿನ ಪ್ರತಿಷ್ಠಿತ ‘ಮುಖ್ಯಮಂತ್ರಿ ಚಿನ್ನದ ಪದಕ’ ಕ್ಕೆ ಆಯ್ಕೆಯಾಗಿದ್ದಾರೆ. ಮಾದಕದ್ರವ್ಯ ಜ

28 Mar 2026 1:33 pm
ಕನಕಗಿರಿ: ಪಪಂ ಅಧ್ಯಕ್ಷೆ ಸರಕಾರಿ ಆಸ್ಪತ್ರೆಗೆ ಹಠಾತ್ ಭೇಟಿ; ಪರಿಶೀಲನೆ

ಕೊಪ್ಪಳ: ಕನಕಗಿರಿ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ತನುಶ್ರೀ ಟಿ.ಜೆ. ರಾಮಚಂದ್ರ ಅವರು ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರಕ್ಕೆ ಶುಕ್ರವಾರ ಹಠಾತ್ ಭೇಟಿ ನೀಡಿ ರೋಗಿಗಳ ಅಹವಾಲುಗಳನ್ನು ಸ್ವೀಕರಿಸಿದರು. ಈ ಸಂದರ್ಭದಲ್ಲಿ ವೈದ್ಯರು ಕರ

28 Mar 2026 1:27 pm
ಈ ಕಾಲದ ಧುರಂಧರ್ ಮತ್ತು ಹಿಟ್ಲರ್ ಕಾಲದ ಜ್ಯೂ(ಡ್) ಸೂಸ್

ಒಮ್ಮೆ ಹಿಟ್ಲರ್ಗೆ ತನ್ನ ಪರಮಾಪ್ತ ಸಚಿವ ಜೋಸೆಫ್ ಗೋಬೆಲ್ಸ್ ಮೇಲೆ ವಿಪರೀತ ಸಿಟ್ಟು ಬರುತ್ತದೆ. ಈ ಗೋಬೆಲ್ಸ್, ಹಿಟ್ಲರ್ನ ನೆರಳಿನಂಥ ವ್ಯಕ್ತಿ. ‘ಹಿಟ್ಲರ್ ಒಬ್ಬ ಪರಮೋಚ್ಚ ಶಕ್ತಿಶಾಲಿ ನಾಯಕ; ಅವನನ್ನು ಕಂಡರೆ ಇಡೀ ವಿಶ್ವವೇ ನಡುಗ

28 Mar 2026 1:09 pm
ತರಗತಿಯಲ್ಲಿನ ದ್ವೇಷವು ‘ಸರ್ವ ಜನನಾಂಗದ ಶಾಂತಿಯ ತೋಟ’ದ ಮೇಲಿನ ನೇರ ದಾಳಿ: SIO ಖಂಡನೆ, ಕ್ರಮಕ್ಕೆ ಆಗ್ರಹ

ಬೆಂಗಳೂರು, ಮಾ. 28: ನಗರದ ಶಿಕ್ಷಣ ಸಂಸ್ಥೆಯೊಂದರಲ್ಲಿ ಪ್ರಾಧ್ಯಾಪಕ ಡಾ.ಮುರಳೀಧರ್ ದೇಶಪಾಂಡೆ ಅವರು ವಿದ್ಯಾರ್ಥಿಯ ವಿರುದ್ಧ ಆಕ್ರಮಣಕಾರಿ ಹಾಗೂ ಕೋಮುವಾದಿ ಹೇಳಿಕೆಗಳನ್ನು ನೀಡಿರುವ ಆರೋಪ ಕೇಳಿಬಂದಿದ್ದು, ಘಟನೆಗೆ SIO ಆಕ್ರೋಶ ವ್

28 Mar 2026 12:50 pm
ಅಬುಧಾಬಿ| ಭದ್ರತಾಪಡೆಗಳು ಹೊಡೆದುರುಳಿಸಿದ ಕ್ಷಿಪಣಿಯ ಅವಶೇಷಗಳು ಬಿದ್ದು ಐವರು ಭಾರತೀಯರಿಗೆ ಗಾಯ

ಅಬುಧಾಬಿ: ಭದ್ರತಾಪಡೆಗಳು  ಹೊಡೆದುರುಳಿಸಿದ ಬ್ಯಾಲಿಸ್ಟಿಕ್ ಕ್ಷಿಪಣಿಯ ಅವಶೇಷಗಳು ಬಿದ್ದು ಐವರು ಭಾರತೀಯ ಪ್ರಜೆಗಳು ಗಾಯಗೊಂಡಿದ್ದಾರೆ ಎಂದು ಅಬುಧಾಬಿ ಸರಕಾರಿ ಕಚೇರಿ ಪ್ರಕಟನೆಯಲ್ಲಿ ತಿಳಿಸಿದೆ.   ಈ ಗಾಯಗಳು ಸ್ವರೂಪ

28 Mar 2026 12:26 pm
ಸರ್ಟಿಫೈಡ್ ಮೀನು ತಿನ್ನಿಸುವ ಹುನ್ನಾರ!

ಸೆನ್ಸರ್ಗಳು, QR ಕೋಡ್ಗಳು, ಜಿಪಿಎಸ್ಗಳನ್ನಾಧರಿಸಿ ನಡೆಯುವ ಈ ಟ್ರೇಸೆಬಿಲಿಟಿ ವ್ಯವಸ್ಥೆಯ ಪ್ರತೀ ಹಂತದಲ್ಲಿ ಮೂಲ ಸೌಕರ್ಯಗಳನ್ನು ಹೊಂದುವುದು, ನಿರ್ವಹಿಸುವುದು, ಸಾಮಾಜಿಕ-ಆರ್ಥಿಕ ತಾರತಮ್ಯಗಳು, ಪ್ರಾದೇಶಿಕ ಭಿನ್ನತೆಗಳು... ಇವ

28 Mar 2026 12:16 pm
ಕೆಪಿಎಸ್ಸಿ: ಭ್ರಷ್ಟಾಚಾರದ ಉಗಮ ಸ್ಥಾನ

ಕರ್ನಾಟಕ ಲೋಕಸೇವಾ ಆಯೋಗದಲ್ಲಿ ಮೂರು ಹಂತದ ಪರೀಕ್ಷೆಗಳು ನಡೆಯುತ್ತವೆ. ಮೂರೂ ಹಂತದಲ್ಲಿ ಲಂಚ ನೀಡಿದರೆ ಮಾತ್ರ ಅಂತಿಮವಾಗಿ ಹುದ್ದೆ ಸಿಗುತ್ತದೆ. ಪೂರ್ವ ಭಾವಿ ಪರೀಕ್ಷೆಯಲ್ಲಿ ಬಹು ಆಯ್ಕೆಯ ಒಎಂಆರ್ ಶೀಟ್ ಇರುತ್ತದೆ. ಇಲ್ಲೂ ಕೈ

28 Mar 2026 11:57 am
ಮದ್ಯಪಾನ ಮಾಡಿ ಕಾರು ಚಲಾಯಿಸಿದ ಶಂಕೆ: ಗಾಲ್ಫ್ ದಂತಕತೆ ಟೈಗರ್ ವುಡ್ ಬಂಧನ

ಫ್ಲೋರಿಡಾ (ಅಮೆರಿಕ): ಪಿಜಿಎ ವೃತ್ತಿಪರ ಗಾಲ್ಫ್ ಗೆ ಮರಳಿದ ಕೆಲವೇ ದಿನಗಳ ಅಂತರದಲ್ಲಿ ಗಾಲ್ಫ್ ದಂತಕತೆ ಟೈಗರ್ ವುಡ್ ಪಾನಮತ್ತರಾಗಿ ಕಾರು ಚಲಾಯಿಸಿದ ಶಂಕೆಯ ಮೇಲೆ ಬಂಧನಕ್ಕೀಡಾಗಿದ್ದಾರೆ. ಫ್ಲೋರಿಡಾದ ತಮ್ಮ ಮನೆಯ ಬಳಿ ಕಾರು ಪಲ್

28 Mar 2026 11:51 am
ಮಾ. 30–ಎ. 9: ಕಿನ್ಯದಲ್ಲಿ ಕೂಟು ಝಿಯಾರತ್ ಕಾರ್ಯಕ್ರಮ

ಉಳ್ಳಾಲ: ಕಿನ್ಯ ಕೇಂದ್ರ ಜುಮಾ ಮಸೀದಿಯಲ್ಲಿ ಅಂತ್ಯವಿಶ್ರಾಂತಿ ಹೊಂದಿರುವ ಹಝ್ರತ್ ವಲಿಯುಲ್ಲಾಹಿ ಹುಸೈನ್ ಮುಸ್ಲಿಯಾರ್ ಅವರ ಹೆಸರಿನಲ್ಲಿ ನಡೆಯುವ ಮುಖಾಂ ಕೂಟು ಝಿಯಾರತ್ ಏ.9 ಗುರುವಾರ ರಾತ್ರಿ ನಡೆಯಲಿದೆ. ಈ ಪ್ರಯುಕ್ತ ಮಾ. 30 ರಿ

28 Mar 2026 11:41 am