SENSEX
NIFTY
GOLD
USD/INR

Weather

22    C

ಡಿಜಿಟಲ್ ಸುದ್ದಿ ಮೂಲಗಳು

... ...View News by News Source
ಕೊತ್ತಂಬರಿ ಸೊಪ್ಪು ಈ ರೋಗಗಳಿಗೆ ರಾಮಬಾಣ! ಅದ್ಭುತ ಆರೋಗ್ಯ ಪ್ರಯೋಜನಗಳನ್ನು ತಿಳಿಯಿರಿ.. coriander

coriander : ಪ್ರಕೃತಿಯಲ್ಲಿರುವ ಅನೇಕ ವಸ್ತುಗಳು ಔಷಧೀಯ ಗುಣಗಳಿಂದ ತುಂಬಿವೆ. ಅವು ಅನೇಕ ಆರೋಗ್ಯ ಪ್ರಯೋಜನಗಳನ್ನು ಒದಗಿಸುತ್ತವೆ. ಅವು ರೋಗಗಳನ್ನು ದೂರವಿಡುತ್ತವೆ. ಕೊತ್ತಂಬರಿ ಸೊಪ್ಪನ್ನು ರುಚಿ ಮತ್ತು ಸುವಾಸನೆಗಾಗಿ ಆಹಾರದಲ್ಲಿ

12 Jul 2025 8:54 am
ಬಂಗಾರದ ಮನುಷ್ಯ ಶರವಣ ಸಾಧನೆ ಪಯಣ: ಕಷ್ಟದಲ್ಲಿರುವವರಿಗೆ ಮರುಗುವ ಕರುಣಾಮಯಿ |ಸಾಯಿ ಗೋಲ್ಡ್ ಪ್ಯಾಲೇಸ್​ನ ರೂವಾರಿ

ಕಡು ಬಡತನದಲ್ಲೇ ಬಾಲ್ಯ ಕಳೆದು, ಚಿನ್ನದ ಗಟ್ಟಿಯನ್ನು ಒಡವೆಯಾಗಿ ವಿನ್ಯಾಸಗೊಳಿಸುವಂತೆ ತಮ್ಮ ಜೀವನವನ್ನು ‘ಡಿಸೈನ್’ ಮಾಡಿಕೊಂಡವರು ಛಲದಂಕಮಲ್ಲ ವಿಧಾನಪರಿಷತ್ ಸದಸ್ಯರೂ ಆಗಿರುವ ಶ್ರೀ ಸಾಯಿ ಗೋಲ್ಡ್ ಪ್ಯಾಲೇಸ್ ಮಾಲೀಕ ಡ

12 Jul 2025 8:33 am
ಶ್ರಾವಣ ಮಾಸದಲ್ಲಿ ಏಕೆ ಕ್ಷೌರ ಮಾಡಿಸಿಕೊಳ್ಳಬಾರದು? ಇದರ ಹಿಂದಿನ ವೈಜ್ಞಾನಿಕ ಕಾರಣ ಗೊತ್ತಾ! | Shravan

Shravan: ಇದೇ ಜು.11 ರಿಂದ ಶ್ರಾವಣ ಮಾಸ ತಿಂಗಳು ಪ್ರಾರಂಭವಾಗಿದೆ. ಇದು ಮುಂದಿನ ಆ.9 ರವರೆಗೆ ಮುಂದುವರಿಯುತ್ತದೆ. ಈ ಹಿನ್ನೆಲೆ ಭಾರತೀಯ ಸಂಸ್ಕೃತಿಯಲ್ಲಿ, ಶ್ರಾವಣ ಮಾಸವನ್ನು ಶಿವನ ಪವಿತ್ರ ತಿಂಗಳು ಎಂದು ಪರಿಗಣಿಸಲಾಗುತ್ತದೆ. ಇದನ್ನೂ

12 Jul 2025 8:13 am
ವಿಮಾನ ದುರಂತಕ್ಕೆ ಕಾರಣ ಕೊಟ್ಟ ತನಿಖಾ ಬ್ಯೂರೋ ವರದಿ: ಆಘಾತಕಾರಿ ಸಂಗತಿ ಬಯಲು! | Plane crash

Plane crash : ವಿಮಾನ ಟೇಕ್ ಆಫ್ ಆದ ಕೆಲವೇ ಸೆಕೆಂಡುಗಳ ನಂತರ ವಿಮಾನದ ಎರಡೂ ಎಂಜಿನ್‌ಗಳು ಇದ್ದಕ್ಕಿದ್ದಂತೆ ಸ್ವಯಂಚಾಲಿತವಾಗಿ ಸ್ಥಗಿತಗೊಂಡಿದ್ದು, ಇದರಿಂದಾಗಿ ವಿಮಾನ ಅಪಘಾತಕ್ಕೀಡಾಗಿದೆ ಎಂದು ಜೂ.12 ರಂದು ಅಹಮದಾಬಾದ್‌ನಲ್ಲಿ ನಡೆದ

12 Jul 2025 7:29 am
ಕಮಲ್ ವಿರುದ್ಧ ‘ಕೆಡಿ’ ಕಿಡಿ: ತಮಿಳು ನಟನ ಅಸಂಬದ್ಧ ಹೇಳಿಕೆಯನ್ನು ತಮಿಳುನಾಡಿನಲ್ಲಿಯೇ ಖಂಡಿಸಿದ ಧ್ರುವ, ಪ್ರೇಮ್

ಬೆಂಗಳೂರು: ಕನ್ನಡ ಭಾಷೆಗೆ ಸಂಬಂಧಿಸಿದಂತೆ ಅಸಂಬದ್ಧ ಹೇಳಿಕೆ ನೀಡಿ ತಮಿಳು ನಟ ಕಮಲ್ ಹಾಸನ್ ಕನ್ನಡಿಗರಿಂದ ಛೀಮಾರಿಗೊಳಗಾಗಿದ್ದರು. ಇದರಿಂದಾಗಿ ನಟನ ‘ಥಗ್‌ಲೈಫ್’ ಚಿತ್ರ ರಾಜ್ಯದಲ್ಲಿ ಬಿಡುಗಡೆಯಾಗದೆ ಅನಿಶ್ಚತತೆ ಎದುರಿಸಿತ

12 Jul 2025 6:19 am
ಮತಾಂತರಕ್ಕಾಗಿ 500 ಕೋಟಿ ರೂ. ಸಂಗ್ರಹಿಸಿದ್ದ ಛಂಗೂರ್ ಬಾಬಾ

ಲಖನೌ: ಉತ್ತರ ಪ್ರದೇಶದಲ್ಲಿ ಬಂಧನಕ್ಕೊಳಗಾಗಿರುವ ಮತಾಂತರ ಗ್ಯಾಂಗ್​ನ ಮಾಸ್ಟರ್ ಮೈಂಡ್ ಜಮಾಲುದ್ದೀನ್ ಅಲಿಯಾಸ್ ಛಂಗೂರ್ ಬಾಬಾ ಹಿಂದು ಯುವತಿಯರು ಮತ್ತು ಮಹಿಳೆಯರ ಮತಾಂತರಕ್ಕಾಗಿ ವಿದೇಶಗಳಿಂದ ಸುಮಾರು 500 ಕೋಟಿ ರೂ.ಗೂ ಹೆ

12 Jul 2025 6:11 am
ಬಿಹಾರ ಚುನಾವಣೆ ಹೈಜಾಕ್ ಯತ್ನ

ಭುವನೇಶ್ವರ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಶುಕ್ರವಾರ ಬಿಜೆಪಿಯನ್ನು ತೀವ್ರವಾಗಿ ಟೀಕಿಸಿದ್ದು, ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ರೀತಿಯಲ್ಲೇ ಬಿಹಾರದಲ್ಲೂ ಚುನಾವಣೆಯನ್ನು ಹೈಜಾಕ್ ಮಾಡಲು ಬಿಜೆಪಿ ಯತ್ನಿಸುತ್ತಿದೆ

12 Jul 2025 6:09 am
ಯುಪಿಐ ಬಳಕೆಯಲ್ಲಿ ಕರ್ನಾಟಕ ನಂ. 2

ಮುಂಬೈ: ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೖೆಮಾಸಿಕದಲ್ಲಿ (ಏಪ್ರಿಲ್​ನಿಂದ ಜೂನ್​ವರೆಗಿನ ಅವಧಿ) ಯುನಿಫೈಡ್ ಪೇಮೆಂಟ್ಸ್ ಇಂಟರ್​ಫೇಸ್ (ಯುಪಿಐ) ವಹಿವಾಟುಗಳಲ್ಲಿ ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿದ್ದು, ಕರ್ನಾಟಕ ಎರಡನೇ ಸ್ಥಾ

12 Jul 2025 6:08 am
ಲಾರ್ಡ್ಸ್​ ಟೆಸ್ಟ್​ನಲ್ಲಿ ಕಪಿಲ್​ ದೇವ್​ ದಾಖಲೆ ಮುರಿದ ಜಸ್​ಪ್ರೀತ್​ ಬುಮ್ರಾ

ಲಂಡನ್​: ಟೀಮ್ ಇಂಡಿಯಾ ವೇಗಿಜಸ್​ಪ್ರೀತ್​ ಬುಮ್ರಾ ಇಂಗ್ಲೆಂಡ್​ ವಿರುದ್ಧದ ಲಾರ್ಡ್ಸ್​ ಟೆಸ್ಟ್​ನಲ್ಲಿ 5 ವಿಕೆಟ್​ ಗೊಂಚಲು ಪಡೆದರು. ಈ ಮೂಲಕ ವಿದೇಶಿ ನೆಲದಲ್ಲಿ 13ನೇ ಬಾರಿ 5 ವಿಕೆಟ್​ ಗೊಂಚಲು ಪಡೆದರು ಮತ್ತು ದಿಗ್ಗಜ ಕಪಿಲ್​

12 Jul 2025 6:07 am
ಜಾನಪದ ಜ್ಞಾನಸಂಪತ್ತಿನ ಗಣಿ

ಲಕ್ಷ್ಮೀ ಸುದರ್ಶನ್ ಜಾನಪದ ಭೀಷ್ಮ ಎಂಬ ಬಿರುದಾಂಕಿತ ಮತಿಘಟ್ಟ ಕೃಷ್ಣಮೂರ್ತಿ ಅವರು ಕನ್ನಡ ನಾಡಿನ ಜಾನಪದ ಸಂಗ್ರಾಹಕರಲ್ಲಿ ಅಗ್ರಗಣ್ಯರು. 1912ರ ಜು. 12ರಂದು ಹಾಸನ ಜಿಲ್ಲೆ ಹಳೆಬೀಡು ಹೋಬಳಿಯ ಮತಿಘಟ್ಟ ಎಂಬ ಹಳ್ಳಿಯಲ್ಲಿ ಲಿಂಗಣ್

12 Jul 2025 6:07 am
ಲೂಸ್ ಫಾಸ್ಟ್ಯಾಗ್ ಬಳಕೆದಾರರು ಕಪ್ಪುಪಟ್ಟಿಗೆ; ಹೆದ್ದಾರಿ ಪ್ರಾಧಿಕಾರ ನಿರ್ಧಾರ |ಟೋಲ್ ಸಂಗ್ರಹ ಸಂಸ್ಥೆಗಳಿಗೆ ಸೂಕ್ತ ನಿರ್ದೇಶನ

ನವದೆಹಲಿ: ಫಾಸ್ಟ್ಯಾಗ್ ಸ್ಟಿಕರನ್ನು ವಾಹನಕ್ಕೆ ಅಂಟಿಸದೆ ಕೈಯಲ್ಲಿ ಹಿಡಿದುಕೊಂಡು ಬಂದು ಟೋಲ್​ನಲ್ಲಿರುವ ಸ್ಕ್ಯಾನರ್​ಗೆ ತೋರಿಸುವ ಬಳಕೆದಾರರನ್ನು ಕಪ್ಪುಪಟ್ಟಿಗೆ ಸೇರಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್​

12 Jul 2025 6:06 am
ಸಿಂಕ್ ಮುಳುಗಲಿ ಕೈಬಚ್ಚಲು ಎಂಬ ಕನ್ನಡ ಪದ ಮೊಳಗಲಿ!

ಉದಯವಾಗಲಿ ನಮ್ಮ ಚೆಲುವ ಕನ್ನಡನಾಡು… ಎಂದ ಹುಯಿಲಗೋಳ ನಾರಾಯಣರಾಯರ ಕ್ಷಮೆ ಕೋರಿ ಈ ಜನಪ್ರಿಯ ಕವನದ ಸಾಲನ್ನು ಒಂದು ಚಮತ್ಕಾರಕ್ಕಾಗಿ ‘ಉ-ದಯವಾದರೆ ನಮ್ಮ ಚೆಲುವ ಕನ್ನಡ ನುಡಿಯು…’ ಎನ್ನೋಣ. ಏನದು ಚಮತ್ಕಾರ? ನೀವೆಂದಾದರೂ ಗಮನ

12 Jul 2025 6:05 am
ಎಚ್ಚರಿಕೆ ಅವಶ್ಯ

ಪಾಕಿಸ್ತಾನದ ಭಯೋತ್ಪಾದಕ ಸಂಘಟನೆಗಳು ಭಾರತವನ್ನು ಗುರಿಯಾಗಿಸಲು ನೇಪಾಳ ಮಾರ್ಗವನ್ನು ಬಳಸಬಹುದು ಎಂಬ ಗುಪ್ತಚರ ಮಾಹಿತಿ ಇದ್ದು, ಸೂಕ್ತ ಕಟ್ಟೆಚ್ಚರ ವಹಿಸಬೇಕಾಗಿದೆ. ಪಾಕಿಸ್ತಾನ ಮೂಲದ ಕುಖ್ಯಾತ ಭಯೋತ್ಪಾದಕ ಸಂಘಟನೆಗಳಾದ

12 Jul 2025 6:04 am
ರಟ್ಟಿಹಳ್ಳಿ ಪಟ್ಟಣ ಪಂಚಾಯಿತಿ ಚುನಾವಣೆಗೆ ಮುಹೂರ್ತ ಫಿಕ್ಸ್

ಚಿದಾನಂದ ಮಾಣೆ ರಟ್ಟಿಹಳ್ಳಿ ಪಟ್ಟಣ ಪಂಚಾಯಿತಿ ಚುನಾವಣೆಗೆ ಕೊನೆಗೂ ಮುಹೂರ್ತ ಫಿಕ್ಸ್ ಆಗಿದೆ. ಗ್ರಾಮ ಪಂಚಾಯಿತಿಯಿಂದ ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿದ 5 ವರ್ಷಗಳ ಬಳಿಕ ರಟ್ಟಿಹಳ್ಳಿಯಲ್ಲಿ ನಡೆಯುತ್ತಿರುವ ಚೊಚ್ಚಲ ಚ

12 Jul 2025 1:02 am
ಸುಳಗೇರಿ ಗ್ರಾಮಕ್ಕೆ ದೌಡಾಯಿಸಿದ ಅಧಿಕಾರಿಗಳು

ಕಾರವಾರ : ಜೊಯಿಡಾ ತಾಲೂಕಿನ ಸುಳಗೇರಿ ಗ್ರಾಮಕ್ಕೆ ಕೊನೆಗೂ ಅಧಿಕಾರಿಗಳು ದೌಡಾಯಿಸಿದ್ದಾರೆ. ಕುಗ್ರಾಮದ ವಿವಿಧ ಸಮಸ್ಯೆಯ ಕುರಿತು `ವಿಜಯವಾಣಿ’ ನಿರಂತರವಾಗಿ ವರದಿ ಪ್ರಕಟಿಸಿತ್ತು. ಸಾಕಷ್ಟು ಸಮಸ್ಯೆ ಇದ್ದರೂ ಅಧಿಕಾರಿಗಳು ಸ್ಥ

11 Jul 2025 11:54 pm
ವಕೀಲರ ಪರಿಷತ್​ ಕಾರ್ಯಕಾರಿಣಿ ಚಿಂತನಾ ಸಭೆ

ವಿಜಯಪುರ: ಮುಂಬರುವ ದಿನಗಳಲ್ಲಿ ನಡೆಯಲಿರುವ ಜಾತಿ ಜನಗಣತಿಯಲ್ಲಿ ಪಂಚಮಸಾಲಿ ಸಮಾಜದವರು ಏನು ನಮೂದಿಸಬೇಕು ಎಂಬುದರ ಕುರಿತು ಚರ್ಚಿಸುವ ನಿಟ್ಟಿನಲ್ಲಿ ಜು. 13 ರಂದು ಬೆಳಗ್ಗೆ 11 ಗಂಟೆಗೆ ನಗರದ ಸಿದ್ಧೇಶ್ವರ ದೇವಸ್ಥಾನದಲ್ಲಿರುವ ನ

11 Jul 2025 11:51 pm
ಇಂದಿನಿಂದ ಆಲ್ಕೋಹಾಲಿಕ್​ ಅನಾನಿಮಸ್​ ಸಂಸ್ಥೆ ವಾರ್ಷಿಕೋತ್ಸವ

ವಿಜಯಪುರ : ಕುಡಿತ ಚಟದಿಂದ ಹೊರಬರಲು ಶ್ರಮಿಸುತ್ತಿರುವವರ ಪಾಲಿನ ಆಶಾಕಿರಣವಾಗಿರುವ ಆಲ್ಕೋಹಾಲಿಕ್​ ಅನಾನಿಮಸ್​ (ಎ.ಎ.) ಸಂಸ್ಥೆಯ ವಾರ್ಷಿಕೋತ್ಸವ ನಗರದ ಕಂದಗಲ್ಲ ಹನುಮಂತರಾಯ ರಂಗಮಂದಿರದಲ್ಲಿ ಜು. 12 ಮತ್ತು 13 ರಂದು ನಡೆಯಲಿದೆ. 12

11 Jul 2025 11:49 pm
ಕದ್ರಾ ರೇಶನ್‌ ಅಂಗಡಿಗೆ ಆಹಾರ ಇಲಾಖೆಯ ಉಪ ನಿರ್ದೇಶಕ ಭೇಟಿ

ಕಾರವಾರ: ಆಹಾರ ಇಲಾಖೆಯ ಉಪ ನಿರ್ದೇಶಕ ಮಂಜುನಾಥ ರೇವಣಕರ್ ಹಾಗೂ ಶಿರಸ್ತೆದಾರ್ ದೀಪಕ್ ಅವರು ಶುಕ್ರವಾರ ಕದ್ರಾ ನ್ಯಾಯಬೆಲೆ ಅಂಗಡಿಗೆ ಭೇಟಿ ನೀಡಿ ಪರಿಶೀಲಿಸಿದರು. ಸುಳಗೇರಿ ಗ್ರಾಮಸ್ಥರಿಗೆ ಕದ್ರಾ ನ್ಯಾಯಬೆಲೆ ಅಂಗಡಿಯಲ್ಲಿ ಎರ

11 Jul 2025 11:48 pm
ಸಾಲ ತೀರಿಸಲು 3 ಲಕ್ಷಕ್ಕೆ ಮಗು ಮಾರಾಟ ಮಾಡಿದ

ದಾಂಡೇಲಿ: ಕಾನೂನಿಗೆ ವಿರುದ್ಧವಾಗಿ ಮರು ಖರೀದಿಸಿದ ವ್ಯಕ್ತಿ ಹಾಗೂ ಅದಕ್ಕೆ ಸಹಕರಿಸಿದ ಚಾಲಕ ಸೇರಿ ಬೆಳಗಾವಿ ಜಿಲ್ಲೆಯ ಇಬ್ಬನ್ನು ದಾಂಡೇಲಿ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬೆಳಗಾವಿ ಜಿಲ್ಲೆಯ ಆನಗೋಳದ ನೂರ್ ಅಹಮದ್ ಅಬ್ದ

11 Jul 2025 11:41 pm
ವಿದ್ಯುತ್‌ ಲೈನ್‌ ಮೇಲೆ ಬಿದ್ದ ಮರ

ಕಾರವಾರ: ಕಟಾವು ಮಾಡುವ ವೇಳೆ ಮರ ಮುರಿದು ಬಿದ್ದು ನಗರದ ನಾಲ್ಕು ವಿದ್ಯುತ್ ಕಂಬಗಳು ಮುರಿದ ಘಟನೆ ಶುಕ್ರವಾರ ನಮನ್ ಬೇಕರಿಯ ಎದುರು ನಡೆದಿದೆ. ತರಕಾರಿ ಅಂಗಡಿಯ ಎದುರಿಗೆ ಖಾಸಗಿ ಜಾಗದಲ್ಲಿದ್ದ ತೆಂಗಿನ ಮರ ಕಡಿಯಲು ವ್ಯಕ್ತಿಯೊಬ್

11 Jul 2025 11:33 pm
ಬೆಳೆ ಸಮೀಕ್ಷೆಯಿಂದ ರೈತರಿಗೆ ಅನುಕೂಲ, ಕೃಷಿ ಅಧಿಕಾರಿ ಪ್ರತಾಪಗೌಡ ನಂದನಗೌಡ್ರ ಹೇಳಿಕೆ

ಅಳವಂಡಿ: ಗ್ರಾಮದ ಬಾಂಧವ್ಯ ಸಂಜೀವಿನಿ ಒಕ್ಕೂಟದ ಕಚೇರಿಯಲ್ಲಿ ಕೃಷಿ ಹಾಗೂ ಕಂದಾಯ ಇಲಾಖೆಯಿಂದ ಬೆಳೆ ಸಮೀಕ್ಷೆದಾರರಿಗೆ ಮಾಹಿತಿ ಸಭೆ ಶುಕ್ರವಾರ ನಡೆಯಿತು. ಕೃಷಿ ಅಧಿಕಾರಿ ಪ್ರತಾಪಗೌಡ ನಂದನಗೌಡ್ರ ಮಾತನಾಡಿ, ಬೆಳೆ ಸಮೀಕ್ಷೆದಾರ

11 Jul 2025 11:29 pm
ಹೃದಯ ಕಾಯಿಲೆ ಇರುವ ಮಗಳಿಗೆ ವಿಷ ಕೊಟ್ಟ ಪಾಪಿ ತಂದೆಗೆ ಜೀವಾವಧಿ ಜೈಲು

ಕಾರವಾರ: ದೃದಯ ಕಾಯಿಲೆ ಇರುವ ಸ್ವಂತ ಮಗಳನ್ನೇ ವಿಷ ಕುಡಿಸಿ ಕೊಂದ ತಂದೆಗೆ ಜೀವಾವಧಿ ಶಿಕ್ಷೆ ವಿಧಿಸಿ ಶಿರಸಿಯ 1 ನೇ ಅಧಿಕ ಜಿಲ್ಲಾ ಮತ್ತು ಸೆಶನ್ಸ್ ನ್ಯಾಯಾಲಯ ತೀರ್ಪು ನೀಡಿದೆ. ಯಲ್ಲಾಪುರದ ಹೆಮ್ಮಾಡಿಯ ನಾಗರಾಜ ನಾರಾಯಣ ಪೂಜಾರಿ

11 Jul 2025 11:28 pm
ಪರಿಸರ ಇಲ್ಲದೆ ಬದುಕಿಲ್ಲ, ಜಿಲ್ಲಾ ನಿರ್ದೇಶಕ ಪ್ರಕಾಶರಾವ್ ತಿಳಿಸಿದರು.

ಅಳವಂಡಿ: ಸಕಲ ಜೀವರಾಶಿಗಳ ಉಳಿವಿಗೆ ಪರಿಸರ ಕಾರಣ. ಇದನ್ನು ರಕ್ಷಿಸದಿದ್ದರೆ ಮನುಕುಲಕ್ಕೆ ತೊಂದರೆ ಖಚಿತ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲಾ ನಿರ್ದೇಶಕ ಪ್ರಕಾಶರಾವ್ ತಿಳಿಸಿದರು. ಸಮೀಪದ ಬೆಟಗೇರಿ ಕೆರೆ ಅಂಗಳದ

11 Jul 2025 11:26 pm
ಮಳೆಯ ಅಭಾವ, ಬಿತ್ತನೆ ಕುಂಠಿತಗೊಂಡು ಕೃಷಿಯಲ್ಲಿ ಹಿನ್ನಡೆ

ಚಿಕ್ಕಬಳ್ಳಾಪುರ: ಮುಂಗಾರು ಪೂರ್ವ ಹಾಗೂ ಪ್ರಾರಂಭದಲ್ಲಿ ಉತ್ತಮವಾಗಿ ಸುರಿದಿದ್ದ ಮಳೆಯು ಬಿತ್ತನೆಯ ಬಳಿಕ ಕೈ ಕೊಟ್ಟಿದ್ದು ಕೃಷಿಕರಲ್ಲಿ ಆತಂಕ ಮೂಡಿದೆ.ಹೌದು! ಕಳೆದ ೧೫ ದಿನಗಳಿಂದಲೂ ಜಿಲ್ಲೆಯಲ್ಲಿ ಮೋಡ ಮುಸುಕಿದ ತಂಪು ವಾತಾವ

11 Jul 2025 11:25 pm
ಮರಮ್ ಅಕ್ರಮ ಗಣಿಗಾರಿಕೆ ತಡೆಯಿರಿ, ತಹಸೀಲ್ದಾರ್‌ಗೆ ಕರ್ನಾಟಕ ರಕ್ಷಣಾ ವೇದಿಕೆ ಮನವಿ

ಗಂಗಾವತಿ: ನಗರದ ವಿರುಪಾಪುರ ಕಂದಾಯ ಇಲಾಖೆ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಮರಮ್ ಅಕ್ರಮ ಗಣಿಗಾರಿಕೆ ನಿಯಂತ್ರಿಸುವಂತೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ ಶೆಟ್ಟಿ ಬಣದ ಸದಸ್ಯರು ತಹಸಿಲ್ ಕಚೇರಿ ಮುಂದೆ ಶುಕ್ರವ

11 Jul 2025 11:24 pm
ಜೈ ದುರ್ಗಾ ಮಾತಾ ಸಹಕಾರಿ ವಂಚನೆ ಪ್ರಕರಣ ಶೀಘ್ರ ಸಿಐಡಿಗೆ

ಕಾರವಾರ: ಇಲ್ಲಿನ ಜೈ ದುರ್ಗಾ ಮಾತಾ ಕ್ರೆಡಿಟ್ ಸೌಹಾರ್ದ ಸಹಕಾರಿಯಲ್ಲಿ 40.70 ಕೋಟಿ ರೂ. ಅವ್ಯವಹಾರವಾಗಿದೆ ಎಂದು ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತದ ಸೌಹಾರ್ದ ಅಭಿವೃದ್ಧಿ ಅಧಿಕಾರಿ ಸಂತೋಷಕುಮಾರ್ ಎಂ.ಜೆ. ಚಿತ್

11 Jul 2025 11:23 pm
ವಖ್ಫ್ ತಿದ್ದುಪಡಿಯನ್ನು ಕೈಬಿಡಿ

ಹೊಸಪೇಟೆ: ಕೇಂದ್ರದ ವಖ್ಫ್ ತಿದ್ದುಪಡಿ ಕಾಯಿದೆಯನ್ನು ವಿರೋಧಿಸಿ ಜಾಮೀಯ ಮಸೀದಿ ಅಡಳಿತ ಮಂಡಳಿ ನೇತೃತ್ವದಲ್ಲಿ ನಗರದ ಚಿತ್ತವಾಡ್ಗಿಯಲ್ಲಿ ಶುಕ್ರವಾರ ಸಾಂಕೇತಿಕವಾಗಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಯಿತು. ಹುಡಾ ಅಧ್

11 Jul 2025 11:23 pm
ನಿಶ್ಚಿಂತ ಜೀವನ ಸವೆಸಿದ ಶರಣರು

ಕಲಬುರಗಿ: ಶರಣರ ಬದುಕು ಬರಿ ಉಪಜೀವನದ ಚಿಂತೆಯಿಂದ ಕೂಡಿದ ಬದುಕಾಗಿರಲಿಲ್ಲ. ಧನ ಕನಕ ವಜ್ರ ವೈಡರ‍್ಯ ಬೇಕೆಂದು ಹಪಹಪಿಸುವ ಲೋಕದ ಮಾನವರಿಗೆ ಬದುಕು ಕಾಠಿಣ್ಯದ ಬದುಕಾಗಿ ಕಾಣುತ್ತದೆ. ಶರಣರಿಗೆ ಯಾವ ಚಿಂತೆಗಳು ಇರಲಿಲ್ಲ, ಆದ್ದರಿಂ

11 Jul 2025 11:22 pm
ಮೂಢನಂಬಿಕೆ ಆಚರಣೆ ವಿರೋಧಿ, ಗ್ರಾಪಂ ಅಧ್ಯಕ್ಷ ರುದ್ರಗೌಡ ಗೌಡಪ್ಪನವರ ಅಭಿಮತ

ಹನುಮಸಾಗರ: ಮಾಡುವ ಕಾಯಕದಲ್ಲಿ ಪ್ರತಿಯೊಬ್ಬರೂ ಹಡಪದ ಅಪ್ಪಣ್ಣರಂತೆ ನಿಷ್ಠೆ ಹೊಂದಿರಬೇಕು ಎಂದು ಗ್ರಾಪಂ ಅಧ್ಯಕ್ಷ ರುದ್ರಗೌಡ ಗೌಡಪ್ಪನವರ ಹೇಳಿದರು. ಇಲ್ಲಿನ ಗ್ರಾಪಂ ಕಚೇರಿಯಲ್ಲಿ ಗುರುವಾರ ಹಡಪದ ಅಪ್ಪಣ್ಣ ಭಾವಚಿತ್ರಕ್ಕೆ ಮ

11 Jul 2025 11:01 pm
ಆಟಿಒ ಕ್ಯಾಂಪ್ ಆಯೋಜಿಸಿ, ಪೊಲೀಸ್ ಇಲಾಖೆಗೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಮನವಿ

ಗಂಗಾವತಿ: ವಾಹನ ಸವಾರರ ಅನುಕೂಲಕ್ಕಾಗಿ ಪೊಲೀಸ್ ಇಲಾಖೆಯಿಂದ ಚಾಲನಾ ಪರವಾನಗಿಗಾಗಿ ಆರ್‌ಟಿಒ ಕ್ಯಾಂಪ್ ಆಯೋಜಿಸುವಂತೆ ಒತ್ತಾಯಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ತಾಲೂಕು ಘಟಕದ ಸದಸ್ಯರು ಡಿವೈಎಸ್ಪಿ ಸಿದ್ದಲಿಂಗಪ್ಪ ಗೌ

11 Jul 2025 10:58 pm
ಸತ್ಯ ಅರಿಯವು ಪತ್ರಕರ್ತ ಅರಿಯಲಿ

ಹೊಸಪೇಟೆ; ಕಣ್ಣಿಗೆ ಕಾಣುವುದೇಲ್ಲ ಸತ್ಯವಲ್ಲ. ತ್ರಿಕಾಲದಲ್ಲಿ ಇರುವುದೇ ಸತ್ಯ, ಇಲ್ಲದು ಅದು ಅಸತ್ಯ. ಸತ್ಯ ಅರಿಯದೇ ಇದ್ದಾಗ ಮನುಷ್ಯನಿಗೆ ಒತ್ತಡ ಹೆಚ್ಚಾಗುತ್ತದೆ ಎಂದು ಕೊಪ್ಪಳ ಶ್ರೀ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಹೇಳಿ

11 Jul 2025 10:56 pm
ಪುರಸಭೆ ಕಾಮಗಾರಿ ವೀಕ್ಷಿಸಿದ ಡಿಸಿ, ಸಿಎಂ ಆಗಮನ ಹಿನ್ನೆಲೆಯಲ್ಲಿ ಪರಿಶೀಲನೆ

ಕಾರಟಗಿ: ಪಟ್ಟಣದಲ್ಲಿ ಪುರಸಭೆಯಿಂದ ನಿರ್ಮಾಣ ಮಾಡಲಾದ ನಾನಾ ಅಭಿವೃದ್ಧಿ ಕಾಮಗಾರಿಗಳನ್ನು ಜಿಲ್ಲಾಧಿಕಾರಿ ಸುರೇಶ್ ಇಟ್ನಾಳ ಗುರುವಾರ ವೀಕ್ಷಿಸಿದರು. ಕೊಪ್ಪಳಕ್ಕೆ ಶೀಘ್ರದಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ವಿವಿಧ ಅಭಿವೃದ

11 Jul 2025 10:56 pm
ಗೌರವಧನ-ಪ್ರೋತ್ಸಾಹ ಭತ್ಯೆ ಹೆಚ್ಚಳ ಮಾಡಿ, ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ತಾಲೂಕು ಸಮಿತಿ ಮನವಿ

ಗಂಗಾವತಿ: ಸೇವಾಭದ್ರತೆ ಸೇರಿ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ತಾಲೂಕು ಸಮಿತಿ ಸದಸ್ಯರು ನಗರದ ತಾಲೂಕಾಡಳಿತ ಸೌಧದ ಮುಂದೆ ಗುರುವಾರ ಪ್ರತಿಭಟನೆ ನಡೆಸಿ ಗ್ರೇಡ್-2 ತಹಸೀಲ್ದಾರ್ ಮಹ

11 Jul 2025 10:54 pm
ಜನಸಾಮಾನ್ಯರನ್ನು ಕಚೇರಿಗಳಿಗೆ ಅಲೆದಾಡಿಸದಿರಿ

ಹೊಸಪೇಟೆ; ಗ್ರಾಮಾಡಳಿತಾಧಿಕಾರಿಗಳು ಸರ್ಕಾರದ ಯೋಜನೆಗಳನ್ನು ಕೈಬರಹದ ಮುಖಾಂತರ ಸಾರ್ವಜನಿಕರಿಗೆ ತಲುಪಿಸಲು ವಿಳಂಬವಾಗುವುದನ್ನು ಅರಿತು ತ್ವರಿತ ಸೇವೆ ಒದಗಿಸಲು ಕಂದಾಯ ಇಲಾಖೆಯಿಂದ ಲ್ಯಾಪ್‌ಟಾಪ್ ವಿತರಣೆಗೆ ಮಾಡಲಾಗುತ್ತ

11 Jul 2025 10:49 pm
ರಾಕ್ಷಸರ ಆಳ್ವಿಕೆಯಲ್ಲಿ ಭ್ರಷ್ಟಾಚಾರದಿಂದ ಸೊರಗುತ್ತಿರುವ ಕರ್ನಾಟಕ

ಚಿಕ್ಕಬಳ್ಳಾಪುರ: ರಾಕ್ಷಸರ ಆಳ್ವಿಕೆಯಲ್ಲಿ ಕರ್ನಾಟಕ ಸೊರಗುತ್ತಿದೆ ಎಂದು ಯುವ ಜೆಡಿಎಸ್‌ ರಾಜ್ಯಾಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ಕಿಡಿಕಾರಿದ್ದಾರೆ.ಚಿಂತಾಮಣಿ ನಗರದಲ್ಲಿ ಜನರೊಂದಿಗೆ ಜನತಾದಳ ಕಾರ್ಯಕ್ರಮವನ್ನುದ್ದೇಶಿಸ

11 Jul 2025 10:48 pm
ಕೇಂದ್ರ ರಾಜ್ಯ ಸರ್ಕಾರಗಳು ಆಡಳಿತದಲ್ಲಿ ವಿಫಲ

ಹೊಸಪೇಟೆ: ಅಂಬೇಡ್ಕರ್ ಕರೆಕೊಟ್ಟಂತೆ ಬಹುಜನರು ಗುಲಾಮಗಿರಿಯನ್ನು ತೊರೆದು ಸ್ವಾಭಿಮಾನಿಗಳಾಗಬೇಕು ಎಂದು ಬಹುಜನ ಸಮಾಜ ಪಕ್ಷದ ರಾಜ್ಯಾಧ್ಯಕ್ಷ ಎಂ.ಕೃಷ್ಣಮೂರ್ತಿ ತಿಳಿಸಿದರು. ನಗರದ ಪತ್ರಿಕಾಭವನದಲ್ಲಿ ಶನಿವಾರ ನಡೆದ ಸುದ್ದಿ

11 Jul 2025 10:20 pm
ವಿದ್ಯಾರ್ಥಿಗಳಿಗೆ ತ್ರಿಭಾಷಾ ಸೂತ್ರ ಅಗತ್ಯ : ವಿಧಾನ ಪರಿಷತ್ ಮಾಜಿ ಉಪ ಸಭಾಪತಿ ಮರಿತಿಬ್ಬೇಗೌಡ

ಮೈಸೂರು: ತ್ರಿಭಾಷಾ ಸೂತ್ರವು ವಿದ್ಯಾರ್ಥಿಗಳಿಗೆ ವಿವಿಧ ಭಾಷೆಗಳಲ್ಲಿ ಪರಿಣಾಮಕಾರಿಯಾಗಿ ಸಂವಹನ ನಡೆಸಲು ಅನುವು ಮಾಡಿಕೊಡುತ್ತದೆ. ವಿದ್ಯಾರ್ಥಿಗಳ ಭವಿಷ್ಯದ ವೃತ್ತಿ ಮತ್ತು ಸಾಮಾಜಿಕ ಜೀವನಕ್ಕೆ ಸಹಾಯಕವಾಗಿದೆ ಎಂದು ವಿಧಾನ

11 Jul 2025 10:15 pm
ಮೈಸೂರಿನಲ್ಲಿ ಚಾತುರ್ಮಾಸ್ಯ ವ್ರತ ಆರಂಭಿಸಿದ ಶ್ರೀ ವಿಭೂಷಿತ ಶಿವಸುಜ್ಞಾನತೀರ್ಥ ಸ್ವಾಮೀಜಿ

ಮೈಸೂರು: ನಗರದ ಹೊರವಲಯದ ಚಿಕ್ಕಹಳ್ಳಿಯ ವಿಶ್ವಕರ್ಮ ಜಗದ್ಗುರು ಪೀಠ ಅರೇಮಾದನಹಳ್ಳಿ ವಿಶ್ವಬ್ರಾಹ್ಮಣ ಮಹಾಸಂಸ್ಥಾನ ಮಠದ ಮೈಸೂರು ಶಾಖಾ ಮಠದಲ್ಲಿ ಶ್ರೀ ವಿಭೂಷಿತ ಶಿವಸುಜ್ಞಾನತೀರ್ಥ ಸ್ವಾಮೀಜಿ ಕೈಗೊಂಡಿರುವ ಚಾತುರ್ಮಾಸ್ಯ ವ

11 Jul 2025 10:13 pm
ಕೆಎಸ್‌ಎಫ್ ಸ್ಕೂಲ್ ಬಿಸಿನೆಸ್ ಆ್ಯಂಡ್ ಟೆಕ್ನಾಲಜಿಯಲ್ಲಿ ಬಿಕಾಂ ಮತ್ತು ಬಿಸಿಎ ಕೋರ್ಸ್‌ಗಳ ಕಾರ್ಯಾರಂಭ

ಮೈಸೂರು: ಉನ್ನತ ಶಿಕ್ಷಣ ಪಡೆಯಲು ಪ್ರತಿಯೊಬ್ಬರು ಪ್ರಯತ್ನ ನಡೆಸಬೇಕು. ಉನ್ನತ ಶಿಕ್ಷಣವು ನಿಮ್ಮ ಬದುಕಿನ ದಿಕ್ಕನ್ನೇ ಬದಲಾಯಿಸುತ್ತದೆ ಎಂದು ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎನ್.ಕೆ. ಲೋಕನಾಥ್ ಹೇಳಿದರು. ವಿಜಯನಗರ 2ನ

11 Jul 2025 10:06 pm
ಲೇಬರ್​ ಕೋಡ್​ ರದ್ಧತಿಗೆ ಪಟ್ಟು

ಬೆಂಗಳೂರು: ಲೇಬರ್​ ಕೋಡ್​ ರದ್ದು ಮಾಡುವುದು ಸೇರಿ ವಿವಿಧ ಹಕ್ಕೋತ್ತಾಯ ಈಡೇರಿಕೆಗೆ ಒತ್ತಾಯಿಸಿ ಕಾರ್ಮಿಕ ಸಂಟನೆಗಳ ಜಂಟಿ ಸಮಿತಿ ಸ್ವಾತಂತ್ರ ಉದ್ಯಾನವನದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಅಖಿಲ ಭಾರತ ಸಾರ್ವತ್ರಿಕ ಮುಷ್ಕರ ಪ್

11 Jul 2025 10:05 pm
ಗುರಿ ಸಾಧನೆಗೆ ಗುರುಗಳ ಮಾರ್ಗದರ್ಶನ ಅಗತ್ಯ : ಡಾ.ಸಿ.ಜಿ. ಬೆಟಸೂರಮಠ

ಮೈಸೂರು: ಗುರಿ ಸಾಧನೆಗೆ ಗುರುಗಳ ಮಾರ್ಗದರ್ಶನ ಅತ್ಯಂತ ಅಗತ್ಯ ಎಂದು ಜೆಎಸ್‌ಎಸ್ ಮಹಾವಿದ್ಯಾಪೀಠದ ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ.ಸಿ.ಜಿ. ಬೆಟಸೂರಮಠ ಅಭಿಪ್ರಾಯಪಟ್ಟರು. ಸರಸ್ವತಿಪುರಂನ ಜೆಎಸ್‌ಎಸ್ ಮಹಿಳಾ ಕಾಲೇಜಿನಲ್ಲಿ

11 Jul 2025 10:02 pm
2030ಕ್ಕೆ ಶೇ.70 ಸಾರ್ವಜನಿಕ ಸಾರಿಗೆ ವ್ಯವಸ್ಥೆ ಗುರಿ

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಬೆಂಗಳೂರಲ್ಲಿ ಸಂಚಾರಸಿಕ್ಕು ಸಮಸ್ಯೆಯಿಂದ ಸಾಕಷ್ಟು ನಷ್ಟ್ಟಗಳಾಗಿದ್ದು, ಸಾರ್ವಜನಿಕ ಸಂಪರ್ಕ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವ ಮೂಲಕ 2030ರಷ್ಟರಲ್ಲಿ ಶೇ.70 ಮಂದಿ ಸಾರ್ವಜನಿಕ ಸಂಪರ್ಕ ವ್

11 Jul 2025 10:00 pm
೧೪ರಂದು ಬೃಹತ್ ಪ್ರತಿಭಟನೆ

ಪುತ್ತೂರು: ಜಿಲ್ಲೆಯಲ್ಲಿ ಎರಡು ತಿಂಗಳಿಂದ ಪ್ರಾಕೃತಿಕವಾಗಿ ಸಿಗುವ ಮರಳು, ಕೆಂಪುಕಲ್ಲು ಅಭಾವದಿಂದ ಕೂಲಿ ಕಾರ್ಮಿಕರು ಜೀವನ ನಿರ್ವಹಣೆಗೆ ಕಷ್ಟಪಡುವ ಸ್ಥಿತಿ ನಿರ್ಮಾಣವಾಗಿದೆ. ಈ ಕುರಿತು ಜುಲೈ ೧೪ರಂದು ಬೆಳಗ್ಗೆ ಪುತ್ತೂರಿನ

11 Jul 2025 9:59 pm
15ಕ್ಕೆ ದೇವನಹಳ್ಳಿ ರೈತರ ಜತೆ 2ನೇ ಸುತ್ತಿನ ಸಭೆ

ಬೆಂಗಳೂರು : ದೇವನಹಳ್ಳಿ ಸಮೀಪ ಹೈಟೆಕ್ ಡಿಫೆನ್ಸ್‌ ಮತ್ತು ಏರೋಸ್ಪೇಸ್ ಪಾರ್ಕ್ ವಿರೋಧಿಸಿ ಹೋರಾಟನಿರತ ರೈತರ ಜತೆಗೆ ಜುಲೈ 15ರಂದು 2ನೇ ಸುತ್ತಿನ ಸಭೆ ಸರ್ಕಾರ ನಿರ್ಧರಿಸಿದೆ. ಡಿಫೆನ್ಸ್‌ ಮತ್ತು ಏರೋಸ್ಪೇಸ್ ಪಾರ್ಕ್ ಸ್ಥಾಪನೆಗೆ

11 Jul 2025 9:59 pm
ರೈತರ ಬದುಕು ಕಟ್ಟಿಕೊಳ್ಳಲು ಹೊಸ ಬೆಳೆಗಳ ಪರಿಚಯ –ಕೃಷಿಕ ಮುರುವ ಮಹಾಬಲ ಭಟ್ ಅನಿಸಿಕೆ –ಎಣ್ಣೆ ತಾಳೆ ಬೆಳೆ ಕುರಿತು ಮಾಹಿತಿ

ವಿಟ್ಲ: ಹೊಸ ಬೆಳೆಗಳನ್ನು ಪರಿಚಯಿಸುವ ಮೂಲಕ ರೈತರ ಬದುಕು ಕಟ್ಟಿಕೊಳ್ಳುವುದಕ್ಕೆ ಸರ್ಕಾರ ಅನುವು ಮಾಡಿಕೊಟ್ಟಿದೆ. ಸರ್ಕಾರದ ಮಾಹಿತಿ ಪಡೆದುಕೊಳ್ಳುವ ಕಾರ್ಯ ಕೃಷಿಕರಿಂದ ನಡೆಯಬೇಕು ಎಂದು ಕೃಷಿಕ ಮುರುವ ಮಹಾಬಲ ಭಟ್ ಹೇಳಿದರು. ಅ

11 Jul 2025 9:58 pm
ಮೈಸೂರು : ನಗರ ಪಾಲಿಕೆ ನೌಕರರ ಹೋರಾಟಕ್ಕೆ ಬೆಂಬಲ ಸೂಚಿಸಿದ ಯಡಿಯೂರಪ್ಪ

ಮೈಸೂರು: ಏಳನೇ ವೇತನ ಆಯೋಗದ ಸೌಲಭ್ಯ ಜಾರಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನಗರಪಾಲಿಕೆ ನೌಕರರು ನಡೆಸುತ್ತಿರುವ ಪ್ರತಿಭಟನೆ ಮುಂದುವರೆದಿದ್ದು, ಶುಕ್ರವಾರ ಪ್ರತಿಭಟನಾ ಸ್ಥಳಕ್ಕೆ ಮಾಜಿ ಮುಖ್ಯಮಂತ್ರಿ ಬಿ

11 Jul 2025 9:58 pm
ಅಗ್ರಹಾರದ ಶಂಕರಮಠದಲ್ಲಿ ಪೌರಕಾರ್ಮಿಕರಿಂದ ಲಲಿತ ಸಹಸ್ರನಾಮ ಪಾರಾಯಣ

ಮೈಸೂರು: ಅಗ್ರಹಾರದ ಶ್ರೀ ಶೃಂಗೇರಿ ಶಂಕರಮಠದಲ್ಲಿ ಆಷಾಢಮಾಸದ ಪ್ರಯುಕ್ತ 150ಕ್ಕೂ ಹೆಚ್ಚು ಪೌರಕಾರ್ಮಿಕರಿಂದ ಲಲಿತ ಸಹಸ್ರನಾಮ ಪಾರಾಯಣ ನಡೆಯಿತು. ಚಾಮುಂಡಿಪುರಂನ ಬನ್ನಾರಿಯಮ್ಮ ತಂಡ, ವಿಶ್ವೇಶ್ವರನಗರದ ದೇವಸೇನಾ ತಂಡ, ಸಿಲ್ಕ್

11 Jul 2025 9:54 pm
ವಿದ್ಯುತ್​ ಮೀಟರ್​ ಹೆಸರು ಬದಲಾವಣೆ ಸುಲಭ!

ಬೆಂಗಳೂರು: ನಗರವಾಸಿಗಳಿಗೆ ಶ್ರೀದಲ್ಲೇ ವಿದ್ಯುತ್​ ಮೀಟರ್​ಗಳ ಮಾಲೀಕತ್ವವನ್ನು ವರ್ಗಾಯಿಸಲು ಅನ್​ಲೈನ್​ ವ್ಯವಸ್ಥೆ ಮೂಲಕ ಸುಲಭವಾಗಲಿದೆ. ಬೆಂಗಳೂರು ವಿದ್ಯುತ್​ ಸರಬರಾಜು ಕಂಪನಿ (ಬೆಸ್ಕಾಂ) ಹಾಗೂ ಬೆಂಗಳೂರು ಮಹಾನಗರ ಪಾಲಿ

11 Jul 2025 9:52 pm
ಮೈಸೂರು ಕ್ರೈಸ್ಟ್ ಕಾಲೇಜಿನಲ್ಲಿ ಗುರುವಾರ ಡೆಕೆನಿಯಲ್ ವಾರ್ಷಿಕೋತ್ಸವ

ಮೈಸೂರು: ಕ್ರೈಸ್ಟ್ ಕಾಲೇಜಿನಲ್ಲಿ ಗುರುವಾರ ಡೆಕೆನಿಯಲ್ ವಾರ್ಷಿಕೋತ್ಸವವನ್ನು (ಶೈಕ್ಷಣಿಕ ಶ್ರೇಷ್ಠತೆಯ ಹತ್ತು ವರ್ಷಗಳ ಆಚರಣೆ) ಮತ್ತು ಹೊಸ ಶೈಕ್ಷಣಿಕ ವರ್ಷದ ಉದ್ಘಾಟನಾ ಕಾರ್ಯಕ್ರಮ ನಡೆಯಿತು. ವಿದ್ಯಾರ್ಥಿಗಳು ವಿವಿಧ ಧರ್

11 Jul 2025 9:51 pm
ನಿಜವಾಗಿ ಕಡಿಯಬೇಕೆಂದಿರುವ ಮರಗಳೆಷ್ಟು?

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಬೆಂಗಳೂರು ವಿಶ್ವವಿದ್ಯಾಲಯ “ಜ್ಞಾನ ಭಾರತಿ’ಯಲ್ಲಿ ವಿದ್ಯಾರ್ಥಿ ಕೇಂದ್ರಿತ ಅಭಿವೃದ್ಧಿಗೆ ಶೈಕ್ಷಣಿಕ ಭವನ ಹಾಗೂ ಸಂಶೋಧನಾ ಭವನ ನಿರ್ಮಿಸುವ ಯೋಜನೆ ರೂಪಿಸಿರುವ ವಿವಿ, ಇತ್ತೀಚಿನ ಸುದ್ದಿಗ

11 Jul 2025 9:48 pm
ತರಬೇತಿಯಿಂದ ಪವರ್‌ಮನ್ ಕೌಶಲ ವೃದ್ಧಿ

ಬೆಳಗಾವಿ: ಜೀವದ ಹಂಗ ತೊರೆದು ಕಾರ್ಯನಿರ್ವಹಿಸುವ ಪವರ್‌ಮನಗಳಿಗೆ ಮೌಲ್ಯಯುತ ಕೌಶಲ ತರಬೇತಿ ನೀಡುತ್ತಿರುವ ವಿದ್ಯುತ್ ಮತ್ತು ವಿದ್ಯುನ್ಮಾನ ವಿಭಾಗ, ಎಸ್‌ಜಿಬಿಐಟಿ ಮತ್ತು ಹೆಸ್ಕಾಂ ಕೈಗೊಂಡಿರುವ ಕಾರ್ಯ ಶ್ಲಾಘನೀಯ ಎಂದು ನಗರದ

11 Jul 2025 9:26 pm
20 ಸಾವಿರ ಪ್ರಕರಣ ಇತ್ಯರ್ಥ ಗುರಿ

ಬೆಳಗಾವಿ: ಜಿಲ್ಲೆಯ 85 ನ್ಯಾಯಾಲಯಗಳಲ್ಲಿ ಜುಲೈ 12ರಂದು ರಾಷ್ಟ್ರೀಯ ಲೋಕ ಅದಾಲತ್ ಆಯೋಜಿಸಲಾಗಿದ್ದು, 20 ಸಾವಿರ ಪ್ರಕರಣ ಇತ್ಯರ್ಥಪಡಿಸುವ ಗುರಿ ಹಾಕಿಕೊಂಡಿದ್ದೇವೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರೂ ಆದ ಜಿಲ್ಲಾ ಕಾನೂನು ಸೇವೆಗ

11 Jul 2025 9:23 pm
ಎನ್.ತಿಪ್ಪಣ್ಣ ನಿಧನಕ್ಕೆ ಡಾ.ಪ್ರಭಾಕರ ಕೋರೆ ಕಂಬನಿ

ಬೆಳಗಾವಿ: ವಿಧಾನ ಪರಿಷತ್ ಮಾಜಿ ಸಭಾಧ್ಯಕ್ಷ, ಅಖಿಲ ಭಾರತ ವೀರಶೈವ ಮಹಾಸಭಾ ಮಾಜಿ ರಾಜ್ಯಾಧ್ಯಕ್ಷ ಡಾ.ಎನ್.ತಿಪ್ಪಣ್ಣ (97) ಅವರ ನಿಧನಕ್ಕೆ ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ, ವೀರಶೈವ ಲಿಂಗಾಯತ ಮಹಾಸಭೆ ರಾಷ್ಟ್ರೀಯ ಉಪಾಧ್ಯಕ್ಷ ಡಾ

11 Jul 2025 9:21 pm
ಲೈಂಗಿಕ ದೌರ್ಜನ್ಯವೆಸಗಿದ್ದವನಿಗೆ ಜೀವಾವಧಿ ಶಿಕ್ಷೆ

ಕೆ.ಆರ್.ಸಾಗರ : ಮೂರು ವರ್ಷದ ಕಂದಮ್ಮನ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದ ಅಪರಾಧಿಗೆ ಜೀವಾವಧಿ ಶಿಕ್ಷೆ ವಿಧಿಸಿ ಮಂಡ್ಯ ಜಿಲ್ಲಾ 2ನೇ ವಿಶೇಷ ಶೀಘ್ರಗತಿ ನ್ಯಾಯಾಲಯ ತೀರ್ಪು ನೀಡಿದೆ. ಕೆ.ಆರ್.ಸಾಗರ ಪೊಲೀಸ್ ಠಾಣಾ ವ್ಯಾಪ್ತಿಯ ಬೆಳಗ

11 Jul 2025 9:20 pm
ಸಾಧನಾ ಸಮಾವೇಶ ಯಶಸ್ವಿಗೊಳಿಸಿ

ಮದ್ದೂರು : ಜುಲೈ 28 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭಾಗವಹಿಸುವ ಸಾಧನಾ ಸಮಾವೇಶವನ್ನು ಯಶಸ್ವಿಗೊಳಿಸಬೇಕೆಂದು ಶಾಸಕ ಕೆ.ಎಂ.ಉದಯ್ ತಿಳಿಸಿದರು. ಪಟ್ಟಣದ ಶಿವಪುರದ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ಸಮಾವೇಶ

11 Jul 2025 9:18 pm
ಮೊಬೈಲ್ ಗೀಳಿನಿಂದ ಹೊರಬನ್ನಿ

ಬೆಳಗಾವಿ: ವಿದ್ಯಾರ್ಥಿಗಳು ಮೊಬೈಲ್ ಗೀಳಿಗೆ ಅಂಟಿಕೊಳ್ಳದೆ ಪರಿಶ್ರಮದಿಂದ ಓದಿ ಯಶಸ್ಸು ಕಾಣಬೇಕು. ಸಮಾಜದಲ್ಲಿ ಧ್ವನಿ ಇಲ್ಲದವರಿಗೆ ಧ್ವನಿಯಾಗಬೇಕು ಎಂದು ಕರ್ನಾಟಕ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಡಾ. ಎಚ್.ಎಸ್. ಅನುಪಮ

11 Jul 2025 9:16 pm
ಹೃದಯಾಘಾತದಿಂದ ಯೋಧ ಸಾವು

ಬೆಳಗಾವಿ: ರಜೆಗೆಂದು ಊರಿಗೆ ಬಂದಿದ್ದ ನಗರದ ಅನಗೋಳದ ಯೋಧ ಇಬ್ರಾಹಿಂ ದೇವಲಾಪುರ (37) ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ಗುರುವಾರ ನಡೆದಿದೆ. ಊರಿಗೆ ಬಂದಿದ್ದ ವೇಳೆ ಅನಗೋಳದ ಮಾರುಕಟ್ಟೆಗೆ ತೆರಳಿದ್ದಾಗ ಏಕಾಏಕಿ ಎದೆನೋವು ಕಾಣಿ

11 Jul 2025 9:15 pm
ಮದ್ದೂರಮ್ಮನ ದೇಗುಲದಲ್ಲಿ ವಿಶೇಷ ಪೂಜೆ

ಮದ್ದೂರು : ಲೋಕ ಕಲ್ಯಾಣಕ್ಕಾಗಿ ಹಾಗೂ 3ನೇ ಆಷಾಢ ಶುಕ್ರವಾರದ ಅಂಗವಾಗಿ ಪಟ್ಟಣದ ಪುರಾಣ ಪ್ರಸಿದ್ಧ ಶಕ್ತಿ ದೇವತೆ ಶ್ರೀ ಮದ್ದೂರಮ್ಮನ ದೇಗುಲದಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ನಡೆದವು. ಆಷಾಢ ಶುಕ್ರವಾರದ ಅಂಗವಾಗಿ ದೇವಿಗೆ ವಿಶೇಷ

11 Jul 2025 9:14 pm
ಭೂಮಿ ನೀಡಲು ರೈತರ ಒಪ್ಪಿಗೆ

ಸಾಗರ: ತಾಲೂಕಿನ ಶರಾವತಿ ಪಂಪ್ಡ್ ಸ್ಟೋರೇಜ್ ಕಾಮಗಾರಿಗೆ ರೈತರು ಭೂಮಿ ಬಿಟ್ಟುಕೊಡಲು ಒಪ್ಪಿದ್ದಾರೆ. ಕೆಲವು ಬೇಡಿಕೆಗಳನ್ನು ಮನವಿ ಮೂಲಕ ನೀಡಿದ್ದು, ಮಾತುಕತೆಯ ಮೂಲಕ ಅದನ್ನು ಪೂರೈಸಲಾಗುತ್ತದೆ. ಪಂಪ್ಡ್ ಸ್ಟೋರೇಜ್‌ಗಾಗಿ ರೈತ

11 Jul 2025 8:57 pm
ಧಾರ್ಮಿಕ ಮೌಲ್ಯ ತಿಳಿಸಿದ ವೇದವ್ಯಾಸ ಮಹರ್ಷಿ

ಶೃಂಗೇರಿ: ಶ್ರೀವ್ಯಾಸ ಮಹರ್ಷಿಗಳ ಜನ್ಮ ದಿನಾಚರಣೆಯೇ ಗುರುಪೂರ್ಣಿಮೆ. ಬೃಹತ್ ವೇದಗಳನ್ನೂ, ಹದಿನೆಂಟು ಪುರಾಣಗಳನ್ನೂ ವಿಂಗಡಿಸಿ ಸರಳೀಕರಿಸಿದವರು ವೇದವ್ಯಾಸರು. ಜನಸಾಮಾನ್ಯರಿಗೂ ಧಾರ್ಮಿಕ ಮೌಲ್ಯಗಳ ಅರಿವು ಮೂಡಿಸುವುದರಲ್ಲ

11 Jul 2025 8:57 pm
ಹಸಿರುಮಕ್ಕಿ ಸೇತುವೆ ವಿಳಂಬಕ್ಕೆ ಕಾರಣ ನಾವಲ್ಲ

ಸಾಗರ: ಹಸಿರುಮಕ್ಕಿ ಸೇತುವೆ ಕಾಮಗಾರಿ ವಿಳಂಬವಾಗಲೂ ನಾನಾಗಲೀ ಅಥವಾ ಸಂಸದ ಬಿ.ವೈ.ರಾಘವೇಂದ್ರ ಅವರಾಗಲೀ ಕಾರಣರಲ್ಲ. ಯೋಜನೆ ರೂಪಿಸುವಾಗ ನೀರಿನ ಆಳ ಅಂದಾಜಿಸದಿರುವುದು ಕಾಮಗಾರಿ ವಿಳಂಬವಾಗಲು ಕಾರಣ. ಶಾಸಕ ಗೋಪಾಲಕೃಷ್ಣ ಬೇಳೂರು

11 Jul 2025 8:55 pm
ಪವರ್ ಗ್ರಿಡ್ ನಿರ್ಮಾಣಕ್ಕೆ ಸರ್ವೇ

ಶಿಕಾರಿಪುರ: ತಾಲೂಕಿನ ನೆಲವಾಗಲು ಗ್ರಾಮದಲ್ಲಿ ಉದ್ದೇಶಿತ 220 ಕೆವಿ ವಿದ್ಯುತ್ ಸ್ಟೇಷನ್ ನಿರ್ಮಾಣಕ್ಕೆ ಗ್ರಾಮದ ಸರ್ವೇ ನಂ.25ರಲ್ಲಿ ಶುಕ್ರವಾರ ಕೆಪಿಟಿಸಿಎಲ್ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ರೈತರ ಪ್ರತಿಭಟನೆಯ ನಡುವೆಯೇ ಸರ

11 Jul 2025 8:53 pm
ವಿದ್ಯಾಧರ ರಾವ್​ ಜಲವಳ್ಳಿಗೆ ‘ಯಕ್ಷ ಸಾಧಕ’ಪ್ರಶಸ್ತಿ…

ಜುಲೈ 19ರಂದು ಉಡುಪಿಯಲ್ಲಿ ಪ್ರದಾನ ವಿಜಯವಾಣಿ ಸುದ್ದಿಜಾಲ ಉಡುಪಿ ಯಕ್ಷಗಾನದ ಖ್ಯಾತ ಹಿರಿಯ ಕಲಾವಿದ ‘ಡೈನಾಮಿಕ್​ ಸ್ಟಾರ್​’ ಎಂದೇ ಹೆಸರಾದ ಹಾಗೂ ‘ಅಭಿನಯ ಚಕ್ರವರ್ತಿ’ ಬಿರುದಾಂಕಿತ ವಿದ್ಯಾಧರ ರಾವ್​ ಜಲವಳ್ಳಿ ಅವರು ಯಕ್ಷ ಸಾ

11 Jul 2025 8:51 pm
ಜುಲೈ 13ರಂದು ಶೀರೂರು ಮಠದ ಕಟ್ಟಿಗೆ ಮೂಹೂರ್ತ

ಉಡುಪಿ: ಅನ್ನಬ್ರಹ್ಮನೆಂದೇ ಖ್ಯಾತಿ ಪಡೆದ ಕೃಷ್ಣನ ಪೂಜಾ ಕೈಂಕರ್ಯವನ್ನು ಕೈಗೊಳ್ಳುತ್ತಿರುವ ಭಾವೀ ಪರ್ಯಾಯ ಶೀರೂರು ಮಠದ ಮೂರನೇ ಮೂಹೂರ್ತ ಕಟ್ಟಿಗೆ ಮೂಹೂರ್ತ ಜುಲೈ 13ರಂದು ಬೆಳಿಗ್ಗೆ 9.15 ರ ಸಿಂಹ ಲಗ್ನದಲ್ಲಿ ನಡೆಯಲಿದೆ. ಕಟ್ಟಿಗ

11 Jul 2025 8:47 pm
ಮನೆ ಮನೆಗೆ ಪೊಲೀಸ್​ ಅಭಿಯಾನಕ್ಕೆ ಚಾಲನೆ

ಉಡುಪಿ: ಸೈಬರ್​ ಅಪರಾಧ ಮಾದಕ ವಸ್ತು ಡ್ರಗ್ಸ್​ , ಬಾಲಾಪರಾಧ, ಪೋಕ್ಸೋ ಕಾಯ್ದೆ, ಮನೆ ಕಳ್ಳತನ, ಸರ ಕಳ್ಳತನ, ರಸ್ತೆ ಸಂಚಾರ ನಿಯಮ ಮುಂತಾದ ವಿಷಯಗಳ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸುವ ಉದ್ದೇಶದಿಂಧ ಜಾರಿಗೆ ತರಲಾದ “ಮನೆ ಮನೆಗ

11 Jul 2025 8:43 pm
ದೆಹಲಿಯಲ್ಲಿ ಎರಡು ದಿನಗಳಲ್ಲಿ ಎರಡನೇ ಬಾರಿಗೆ ಕಂಪಿಸಿದ ಭೂಮಿ| earthquake

ನವದೆಹಲಿ: ಇಂದು (11) ಸಂಜೆ 7:49 ರ ಸುಮಾರಿಗೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ರಿಕ್ಟರ್ ಮಾಪಕದಲ್ಲಿ 3.7 ತೀವ್ರತೆಯ ಭೂಕಂಪ ಸಂಭವಿಸಿದೆ. ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (NCS) ಪ್ರಕಾರ, ಭೂಕಂಪವು 10 ಕಿ.ಮೀ ಆಳದಲ್ಲಿ ಸಂಭವಿಸಿದ್ದು, ಹರ

11 Jul 2025 8:43 pm
ಆಶಾ ಕಾರ್ಯಕರ್ತೆಯರಿಗೆ 2ನೇ ತ್ರೈಮಾಸಿಕ ಅನುದಾನ ಬಿಡುಗಡೆ

ಬೆಂಗಳೂರು:ಆಶಾ ಕಾರ್ಯಕರ್ತೆಯರಿಗೆ 2025-26ನೇ ಸಾಲಿನಲ್ಲಿ ಗೌರವಧನ ಪಾವತಿಸಲು ಸರ್ಕಾರ 2ನೇ ತ್ರೈಮಾಸಿಕ ಅನುದಾನ (ಜುಲೈನಿಂದ ಸೆಪ್ಟೆಂಬರ್‌ವರೆಗೆ) 61. 5 ಕೋಟಿ ರೂ. ಬಿಡುಗಡೆಗೊಳಿಸಿ, ನಿಗದಿತ ಉದ್ದೇಶಕ್ಕೆ ಬಳಕೆ ಮಾಡುವಂತೆ ಷರತ್ತು ಬದ

11 Jul 2025 8:30 pm
ರೈತರನ್ನು ಪೂಜ್ಯ ಭಾವನೆಯಿಂದ ಕಾಣಿರಿ

ರೈತ, ಪೂಜ್ಯ, ಭಾವನೆ, ವಾಮದೇವ ಶಿವಾಚಾರ್ಯ, ತುಲಾಭಾರ, ಕಾರ್ಯಕ್ರಮ, ಕಂಪ್ಲಿ, ಸೈನಿಕ, ಗುರುಸ್ಥಾನ, Farmer, Pujya, Feeling, Vamadeva Shivacharya, Tulabhara, Program, Soldier, Gurusthan, The post ರೈತರನ್ನು ಪೂಜ್ಯ ಭಾವನೆಯಿಂದ ಕಾಣಿರಿ first appeared on ವಿಜಯವಾಣಿ .

11 Jul 2025 8:29 pm
ಆಯುಷ್ ಅಭಿಯಾನದಡಿ 28 ಹುದ್ದೆ ಭರ್ತಿ

ಬೆಂಗಳೂರು: ರಾಷ್ಟ್ರೀಯ ಆಯುಷ್ ಅಭಿಯಾನದಡಿ ಲಭ್ಯವಿರುವ ಅನುದಾನದ ವೆಚ್ಚ ಭರಿಸಿ 28 ಹುದ್ದೆಗಳನ್ನು ತಾತ್ಕಾಲಿಕವಾಗಿ ಭರ್ತಿ ಮಾಡಿಕೊಳ್ಳಲು ಆರೋಗ್ಯ ಇಲಾಖೆ ಅನುಮೋದನೆ ನೀಡಿದೆ. ಹುದ್ದೆಗಳು ರಾಷ್ಟ್ರೀಯ ಆಯುಷ್ ಅಭಿಯಾನ ಚಾಲ್ತಿ

11 Jul 2025 8:28 pm
ಪ್ರಕೃತಿ ಸಂರಕ್ಷಣೆ ನಮ್ಮೆಲ್ಲರ ಹೊಣೆ

ವಿಜಯವಾಣಿ ಸುದ್ದಿಜಾಲ ಕೊಕ್ಕರ್ಣೆ ಪ್ರಕೃತಿ ಸಂರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ. ಉಡುಪಿ ಜಿಲ್ಲೆಯಾದ್ಯಂತ ಒಂದು ಲಕ್ಷ ಗಿಡಗಳನ್ನು ನೆಡುವ ಯೋಜನೆಯಿದ್ದು, ಅರಣ್ಯ ಇಲಾಖೆ ಹಾಗೂ ಅರಣ್ಯ ಮಂತ್ರಿ ಅವರಿಗೆ ಪ್ರಸ್ತಾವನೆ ಸಲ್ಲಿಸಲ

11 Jul 2025 8:26 pm
ಬೀದಿಬದಿ ವ್ಯಾಪಾರಿಗಳಿಗೆ ನೋಟಿಸ್ :  ಆಹಾರ ಗುಣಮಟ್ಟ ಕಾಯ್ದುಕೊಳ್ಳದ ಆರೋಪ

ಬೆಂಗಳೂರು: ರಾಜ್ಯಾದ್ಯಂತ 1,557 ಬೀದಿಬದಿ ಆಹಾರ ಮಾರಾಟ ಘಟಕಗಳನ್ನು ಪರಿಶೀಲನೆ ನಡೆಸಿದ್ದು, ಕಳಪೆ ಗುಣಮಟ್ಟದ ಆಹಾರ ವಿತರಣೆ ಹಾಗೂ ಶುಚಿತ್ವ ಕಾಯ್ದುಕೊಳ್ಳದ 406 ಮಾರಾಟಗಾರರಿಗೆ ಆಹಾರ ಸುರಕ್ಷತಾ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ

11 Jul 2025 8:25 pm
ಭಾನುವಾರದಿಂದ ಬೆಂಗಳೂರಿನಲ್ಲಿ ಉಜ್ಜಯಿನಿ ಜಗದ್ಗುರುಗಳ ಇಷ್ಟಲಿಂಗ ಮಹಾಪೂಜೆ, ಜನಜಾಗೃತಿ ಧರ್ಮ ಸಮಾವೇಶ

ಬೆಂಗಳೂರು: ಆಷಾಡ ಮಾಸದ ಅಂಗವಾಗಿ ಉಜ್ಜಯಿನಿ ಜಗದ್ಗುರು ಶ್ರೀಸಿದ್ಧಲಿಂಗ ರಾಜದೇಶೀಕೇಂದ್ರ ಶಿವಾಚಾರ್ಯ ಭಗವತ್ಪಾದರ 11ನೇ ವರ್ಷದ ಇಷ್ಟಲಿಂಗ ಮಹಾಪೂಜೆ ಮತ್ತು ಸದ್ಧರ್ಮ ಜಾಗೃತಿ ಸಮಾವೇಶವು ಜು.13, 14ಕ್ಕೆ (ಭಾನುವಾರ ಮತ್ತು ಸೋಮವಾರ)

11 Jul 2025 8:22 pm
ಸಾಂಕ್ರಾಮಿಕ ರೋಗ ನಿಯಂತ್ರಣಕ್ಕೆ ಅಭಿಯಾನ

ಬೆಂಗಳೂರು: ಸಾಂಕ್ರಾಮಿಕ ರೋಗಗಳಾದ ಡೆಂಘೆ ಹಾಗೂ ಚಿಕೂನ್‌ಗುನ್ಯಾ ನಿಯಂತ್ರಣಕ್ಕೆ ವಿಶೇಷ ಅಭಿಯಾನ ಕೈಗೊಳ್ಳುವಂತೆ ಆರೋಗ್ಯ ಇಲಾಖೆ ಸೂಚಿಸಿದೆ. ಈ ಅಭಿಯಾನಕ್ಕಾಗಿ 7.25 ಕೋಟಿಗೆ ಅನುಮೋದನೆ ನೀಡಿ ಆದೇಶ ಹೊರಡಿಸಿದ್ದು, ಸಾಂಕ್ರಾಮಿಕ

11 Jul 2025 8:21 pm
ನೈರ್ಮಲ್ಯ ಕೆಲಸಗಾರರಿಗೆ ಪುನರ್ವಸತಿ ಕಲ್ಪಿಸಿ…

ಉಡುಪಿ ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ಸೂಚನೆ ಸಫಾಯಿ ಕರ್ಮಚಾರಿಗಳ ಜಿಲ್ಲಾ ಜಾಗೃತ ಸಮಿತಿ ಸಭೆ ವಿಜಯವಾಣಿ ಸುದ್ದಿಜಾಲ ಉಡುಪಿ ಈ ಹಿಂದೆ ಮೆನ್ಯುವಲ್​ ಸ್ಕ್ಯಾವೆಂಜರ್ಸ್​ (ನೈರ್ಮಲ್ಯ ಕೆಲಸಗಾರರು) ವೃತ್ತಿ ನಿರ್ವಹಿಸಿದವರಿಗೆ

11 Jul 2025 8:20 pm
ಹೃದಯ ಕಮಲ ಅರಳಿಸಲು ಗುರುಕಾರುಣ್ಯ ಅಗತ್ಯ;ಶ್ರೀಶೈಲ ಜಗದ್ಗುರುಗಳ ಅಭಿಮತ, ಪಂಚಾಚಾರ್ಯ ಸೇವಾಭೂಷಣ ಪ್ರಶಸ್ತಿ

ಬೆಂಗಳೂರು: ಕೆರೆ–ಸರೋವರಗಳಲ್ಲಿರುವ ಕಮಲ ಅರಳಲು ಸೂರ್ಯನ ಕಿರಣಗಳು ಹೇಗೆ ಅವಶ್ಯಕವೋ ಶಿಷ್ಯನ ಹೃದಯ ಕಮಲವನ್ನು ಅರಳಿಸಲು ಗುರುಕಾರಣ್ಯ ಅಗತ್ಯವಾಗಿದೆ ಎಂದು ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಭಗವತ್ಪಾದರ

11 Jul 2025 8:15 pm
ಮೈಕ್ರೋಸಾಫ್ಟ್‌ನಲ್ಲಿ 15 ಸಾವಿರ ಉದ್ಯೋಗ ಕಡಿತ; ಉಳಿದ ಸಿಬ್ಬಂದಿಯ AI ಕೌಶಲ್ಯಕ್ಕೆ ಹೆಚ್ಚಿನ ಒತ್ತು| microsoft

microsoft; ಮೈಕ್ರೋಸಾಫ್ಟ್ 2025 ರಲ್ಲಿ 15,000 ಕ್ಕೂ ಹೆಚ್ಚು ಉದ್ಯೋಗಿಗಳನ್ನು ವಜಾಗೊಳಿಸಿದ್ದು, ಇದೀಗ ಉಳಿದ ಸಿಬ್ಬಂದಿಗೆ AI ಕೌಶಲ್ಯಗಳನ್ನು ಅಪ್‌ಗ್ರೇಡ್ ಮಾಡಲು ಒತ್ತಾಯಿಸುತ್ತಿದೆ. ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಇನ್​ಫ್ರಾಸ್ಟ್ರಕ್

11 Jul 2025 7:57 pm
ಎರಡು ಕಾರುಗಳ ಅಪಘಾತ

ಕೊಳ್ಳೇಗಾಲ: ಸತ್ತೇಗಾಲ ಗ್ರಾಮದ ಬೈಪಾಸ್ ರಸ್ತೆಯಲ್ಲಿ ಎರಡು ಕಾರುಗಳ ನಡುವೆ ಅಪಘಾತ ಸಂಭವಿಸಿ ಒಬ್ಬ ಮೃತಪಟ್ಟಿದ್ದು. ಮತ್ತೊಬ್ಬ ಗಂಭೀರವಾಗಿ ಗಾಯಗೊಂಡಿದ್ದಾನೆ. ಸತ್ತೇಗಾಲ ಗ್ರಾಮದ ನಿವಾಸಿ ನಾಗರಾಜು ಮೃತ. ಸತ್ತೇಗಾಲ ಹ್ಯಾಂಡ್

11 Jul 2025 7:51 pm
ಸಿಇಓ ಈಶ್ವರ ಕುಮಾರ ಕಾಂದೂ ಅಧಿಕಾರ ಸ್ವೀಕಾರ

ರಾಯಚೂರು ಜಿಲ್ಲಾ ಪಂಚಾಯತ್‌ನ ನೂತನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಈಶ್ವರ ಕುಮಾರ ಕಾಂದೂ ಬುಧವಾರ ಅಧಿಕಾರ ಸ್ವೀಕಾರ ಮಾಡಿದರು. ಮೂಲತಃ ಉತ್ತರ ಪ್ರದೇಶ ರಾಜ್ಯದವಾರದ ಈಶ್ವರ ಕುಮಾರ ಕಾಂದೂ ಅವರು ಈ ಮೊದಲು 2019-20ರಲ್ಲಿ ಬಳ್

11 Jul 2025 7:50 pm
ಶಿಸ್ತುಬದ್ಧ ಓದಿನಿಂದ ಭವಿಷ್ಯ ಬದಲಾವಣೆ

ಚಾಮರಾಜನಗರ: ವಿದ್ಯಾರ್ಥಿಗಳು ಶೈಕ್ಷಣಿಕ ಸಾಧನೆ ಮಾಡುವ ಗುರಿಯನ್ನು ತಲುಪಲು ಮನರಂಜನಾ ಸಾಧನಗಳಿಂದ ದೂರವಿರಬೇಕು ಎಂದು ಜೆಎಸ್‌ಎಸ್ ಮಹಾವಿದ್ಯಾಪೀಠದ ಕಾಲೇಜು ಶಿಕ್ಷಣ ವಿಭಾಗದ ಸಹಾಯಕ ನಿರ್ದೇಶಕ ಬಿ.ನಿರಂಜನಮೂರ್ತಿ ಹೇಳಿದರು.

11 Jul 2025 7:48 pm
ಜು.12 ರಿಂದ ಎರಡನೇ ಬಸವ ಉತ್ಸವ ಕಾರ್ಯಕ್ರಮ-ಸಿದ್ರಾಮಪ್ಪ ಪಾಟೀಲ್

ರಾಯಚೂರು ಎರಡನೇ ಬಸವ ಉತ್ಸವ ಜು.12 ಮತ್ತು 13 ರಂದು ನಗರದ ಗಂಜ್ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿದೆ ಎಂದು ರಾಷ್ಟ್ರೀಯ ಬಸವ ದಳ ಸಮಿತಿ ರಾಷ್ಟ್ರೀಯ ಅಧ್ಯಕ್ಷ ಸಿದ್ರಾಮಪ್ಪ ಪಾಟೀಲ್ ಹೇಳಿದರು. ನಗರದ ಪತ್ರಿಕಾ ಭವನದಲ್ಲಿ ಬುಧವಾರ ಸು

11 Jul 2025 7:47 pm
ಲೇಬರ್ ಕೋಡ್‌ಗಳನ್ನು ಅಂಗೀಕರಿಸಬೇಡಿ

ಚಾಮರಾಜನಗರ; ಕೇಂದ್ರ ಸರ್ಕಾರ ಪಾರ್ಲಿಮೆಂಟ್‌ನಲ್ಲಿ 4 ಲೇಬರ್ ಕೋಡ್‌ಗಳನ್ನು ಅಂಗೀಕರಿಸಿ ಕಾರ್ಮಿಕ ವಿರೋಧಿ ಅಂಶಗಳನ್ನು ಜಾರಿಗೊಳಿಸಲು ಮುಂದಾಗಿರುವುದನ್ನು ಖಂಡಿಸಿ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘದ ಚಾಮರಾಜನಗರ ತಾಲೂಕ

11 Jul 2025 7:47 pm
ಕಾರ್ಮಿಕ ವಿರೋಧಿ ನೀತಿಗಳನ್ನು ರದ್ದು ಮಾಡಿ

ಚಾಮರಾಜನಗರ: ಕಾರ್ಮಿಕ ವಿರೋಧಿ ನೀತಿಗಳನ್ನು ರದ್ದು ಮಾಡಬೇಕೆಂದು ಒತ್ತಾಯಿಸಿ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ವತಿಯಿಂದ ನಗರದಲ್ಲಿ ಬುಧವಾರ ಪ್ರತಿಭಟನೆ ನಡೆಯಿತು. ನಗರದ ಜಿಲ್ಲಾಡಳಿತ ಭವನದ ಮುಂಭಾಗ ಜಮಾಯಿಸಿದ ಪ್

11 Jul 2025 7:46 pm
ಅಂಗನವಾಡಿ ನೌಕರರ ಪ್ರತಿಭಟನೆ

ಚಾಮರಾಜನಗರ: ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ರಾಜ್ಯ ಅಂಗನವಾಡಿ ನೌಕರರ ಸಂಘದ ಸದಸ್ಯೆಯರು ನಗರದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು. ನಗರದ ಶ್ರೀಚಾಮರಾಜೇಶ್ವರ ದೇವಸ್ಥಾನದ ಮುಂಭಾಗ ಜಮಾಯಿಸಿದ ಪ್ರತಿಭಟನಾಕಾರರು, ಜಿಲ

11 Jul 2025 7:44 pm
ಜಿಪಂ ನೂತನ ಸಿಇಓ ಈಶ್ವರ ಕುಮಾರ ಕಂದೋ

ರಾಯಚೂರು ಜಿಲ್ಲಾ ಪಂಚಾಯಿತಿ ಸಿಇಓ ರಾಹುಲ್ ತುಕಾರಾಂ ಪಾಂಡ್ವೆ ಅವರನ್ನು ಸರ್ಕಾರ ವರ್ಗಾವಣೆ ಮಾಡಿ ಮಂಗಳವಾರ ಆದೇಶಿಸಿದೆ. ನೂತನ ಜಿಪಂ ಸಿಇಓ ಅಗಿ ಈಶ್ವರ ಕುಮಾರ ಕಂದೋ ಅವರನ್ನು ನೇಮಿಸಲಾಗಿದೆ. ರಾಹುಲ್ ತುಕಾರಂ ಪಾಂಡ್ವೆ ಅವರು 2023

11 Jul 2025 7:32 pm
ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ

ಯಳಂದೂರು: ತಾಲೂಕಿನ ವಾಲ್ಮೀಕಿ ಶಿಕ್ಷಕರ ಬಳಗದ ವತಿಯಿಂದ ನಾಯಕ ಜನಾಂಗದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನಿಸಲಾಗಿದೆ. 2024-25 ನೇ ಸಾಲಿನ ಎಸ್‌ಎಸ್‌ಎಲ್ಸಿಯಲ್ಲಿ ಶೇ.80 ಕ್ಕಿಂತ ಹೆಚ್ಚು ಮತ್ತು ದ್ವಿತೀಯ ಪ

11 Jul 2025 7:30 pm
ಸುಳ್ಳು ದೂರು ವಾಪಸ್​ ಪಡೆಯಲಿ

ಕೊಪ್ಪಳ: ಅಲೆಮಾರಿ ಸಮುದಾಯದ ಏಳು ಜನರ ಮೇಲೆ ದಾಖಲಿಸಿರುವ ಸುಳ್ಳು ದೂರು ವಾಪಸ್​ ಪಡೆಯಲು ಆಗ್ರಹಿಸಿ ರಾಜ್ಯ ಪರಿಶಿಷ್ಟ ಜಾತಿ/ಚನ್ನದಾಸರ/ಹೊಲೆಯದಾಸರ/ಮಾಲದಾಸರ/ಜನಸೇವಾ ಸಮಿತಿ ಪದಾಧಿಕಾರಿಗಳು ಶುಕ್ರವಾರ ನಗರದ ಅಶೋಕ ವೃತ್ತದಲ್

11 Jul 2025 7:30 pm
ಜು.10 ಅದ್ದೂರಿಯಾಗಿ ಗುರುಪೂರ್ಣಿಮಾ ಆಯೋಜನೆ

ರಾಯಚೂರು ಶಿರಿಡಿ ಸಾಯಿಬಾಬ ಸೇವಾ ಚಾರಿಟೇಬಲ್ ಟ್ರಸ್ಟ್ ಹಾಗೂ ಓಂ ಸಾಯಿ ಧ್ಯಾನಮಂದಿರದ ವತಿಯಿಂದ ಜು.10 ರಂದು ನಗರದ ಓಂ ಸಾಯಿ ಧ್ಯಾನಮಂದಿರದಲ್ಲಿ ಗುರು ಪೂರ್ಣಿಮಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆಂದು ಮಂದಿರದ ಸಂಸ್ಥಾಪಕ

11 Jul 2025 7:29 pm
ವಿವಿಧ ಕೋರ್ಸ್ ಗಳಿಗೆ ಪ್ರವೇಶ

ಚಾಮರಾಜನಗರ: ರಾಜ್ಯ ಮುಕ್ತ ವಿಶ್ವ ವಿದ್ಯಾನಿಲಯದ ಕೊಳ್ಳೇಗಾಲ ಪ್ರಾದೇಶಿಕ ಕೇಂದ್ರದಲ್ಲಿ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯಿಂದ 2025-26ನೇ ಸಾಲಿನ ಜುಲೈ ಆವೃತ್ತಿಯಲ್ಲಿ ಅಲ್ಪಸಂಖ್ಯಾತ ವರ್ಗಕ್ಕೆ ಸೇರಿದ ಮುಸ್ಲಿಂ, ಕ್ರೈಸ್ತ, ಜೈನ, ಸಿ

11 Jul 2025 7:28 pm
ಸಾವರ್ಕರ್ ಮಾನನಷ್ಟ ಮೊಕದ್ದಮೆ ಪ್ರಕರಣ; ತಪ್ಪೊಪ್ಪಿಕೊಂಡ ರಾಹುಲ್ ಗಾಂಧಿ; ಜುಲೈ 24ಕ್ಕೆ ವಿಚಾರಣೆ | rahul-gandhi

ಪುಣೆ : ಹಿಂದುತ್ವ ಸಿದ್ಧಾಂತವಾದಿ ವಿನಾಯಕ ದಾಮೋದರ್ ಸಾವರ್ಕರ್ ಅವರ ಕುರಿತಾದ ತಮ್ಮ ಹೇಳಿಕೆಗೆ ಸಂಬಂಧಿಸಿದ ಮಾನನಷ್ಟ ಮೊಕದ್ದಮೆಯಲ್ಲಿ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಇಂದು (11) ತಪ್ಪೊಪ್ಪಿಕೊಂಡಿದ್ದಾರೆ ಎನ್ನಲ

11 Jul 2025 7:28 pm
ಜು.10 ರಂದು ಉಚಿತ ಆರೋಗ್ಯ ತಪಾಸಣೆ

ರಾಯಚೂರು ನಗರದ ವಿಜಯಪಾಲಿ ಕ್ಲೀನಿಕ್ ಮತ್ತು ನರ್ಸಿಂಗ್ ಹೋಂ ದಶಮಾನೋತ್ಸವ ಹಾಗೂ ವೈಧ್ಯರ ದಿನಾಚರಣೆ ನಿಮಿತ್ತ ಜು.10 ರಂದು ಉಚಿತ ಆರೋಗ್ತ ತಪಾಸಣಾ ಶಿಬಿರ ಆಯೋಜಿಸಲಾಗಿದೆಂದು ಆಸ್ಪತ್ರೆಯ ಮುಖ್ಯಸ್ಥ ಡಾ.ಅಜೀತ್ ಕುಲಕರ್ಣಿ ಹೇಳಿದ

11 Jul 2025 7:27 pm