SENSEX
NIFTY
GOLD
USD/INR

Weather

17    C

ಡಿಜಿಟಲ್ ಸುದ್ದಿ ಮೂಲಗಳು

... ...View News by News Source
ಭಗವದ್ಗೀತೆ ‘ವಿಶ್ವ ಮತೀಯ’ಗ್ರಂಥ

ಪರ್ಯಾಯ ಸುಗುಣೇಂದ್ರ ಶ್ರೀ ಪ್ರತಿಪಾದನೆ ಉಡುಪಿಯಲ್ಲಿ ಬೃಹತ್​ ಗೀತೋತ್ಸವ ಆರಂಭ ವಿಜಯವಾಣಿ ಸುದ್ದಿಜಾಲ ಉಡುಪಿ ಭಗವದ್ಗೀತೆಯು ಮತೀಯ ಗ್ರಂಥವಲ್ಲ. ಅದು ಎಲ್ಲರ ಮತಿಯನ್ನು ನಿರ್ದೇಶಿಸುವ ವಿಶ್ವ ಮತೀಯ ಗ್ರಂಥವಾಗಿದ್ದು ಪ್ರತಿಯ

8 Nov 2025 11:01 pm
ವಿಶ್ವಕ್ಕೆ ಭಕ್ತಿಯ ಮಹಿಮೆ ತೋರ್ಪಡಿಸಿದ ಸಂತ

ಶಾಸಕ ಯಶ್​ಪಾಲ್​ ಸುವರ್ಣ ಅನಿಸಿಕೆ ಜಿಲ್ಲಾ ಮಟ್ಟದ ಕನಕದಾಸ ಜಯಂತಿ ಉದ್ಘಾಟನೆ ವಿಜಯವಾಣಿ ಸುದ್ದಿಜಾಲ ಉಡುಪಿ ಭಕ್ತಿ ಸಂಕೀರ್ತನೆಗಳ ಮೂಲಕ ಹಾಗೂ ಉಡುಪಿ ಶ್ರೀಕೃಷ್ಣನೊಂದಿಗೆ ಭಕ್ತಿಭಾವದ ನಂಟು ಹೊಂದಿದ್ದ ಕನಕದಾಸರ ಬದುಕು ಆದರ

8 Nov 2025 10:35 pm
1 ಲಕ್ಷ ರೂ. ಸ್ಕೂಟರ್​, 21 ಲಕ್ಷ ರೂ. ದಂಡ! ವೈರಲ್​ ಚಲನ್​ ಹಿಂದಿತ್ತು ಶಾಕಿಂಗ್ ಸಂಗತಿ | Traffic Challan ​

ಉತ್ತರ ಪ್ರದೇಶ: ಹೆಲ್ಮೆಟ್​ ರಹಿತ, ತ್ರಿಬಲ್​ ರೈಡಿಂಗ್, ಸಿಗ್ನಲ್ ಜಂಪ್ ಸೇರಿದಂತೆ ಇತರೆ ಸಂಚಾರಿ ನಿಯಮಗಳನ್ನು (Traffic Challan) ಉಲ್ಲಂಘಿಸುವ ವಾಹನ ಸವಾರರಿಗೆ ಟ್ರಾಫಿಕ್​ ಪೊಲೀಸರು ಆಗಾಗ್ಗೆ ಬಿಸಿ ಮುಟ್ಟಿಸುವುದು ನಮಗೆಲ್ಲ ಗೊತ್ತೇ

8 Nov 2025 10:23 pm
ನೈಜ ಚುನಾವಣೆಗೆ ‘ಮತಗಳ್ಳತನ’ಮಾರಕ

ವಿನಯಕುಮಾರ್​ ಸೊರಕೆ ಅನಿಸಿಕೆ ಉಡುಪಿಯಲ್ಲಿ ಜಿಲ್ಲಾ ಕಾಂಗ್ರೆಸ್​ ಸಮಿತಿಯ ಸಭೆ ವಿಜಯವಾಣಿ ಸುದ್ದಿಜಾಲ ಉಡುಪಿ ದೇಶದಲ್ಲಿ ನಡೆಯುವ ಯಾವುದೇ ಚುನಾವಣೆ ನಡೆದರೂ ಅದು ದೋಷಮುಕ್ತವಾಗಿ ನಡೆಯಬೇಕು. ಅದು ನೈಜ ಚುನಾವಣೆ ಎನ್ನಬೇಕಾದರ

8 Nov 2025 10:23 pm
ಅವೈಜ್ಞಾನಿಕ ಶೈಕ್ಷಣಿಕ ಆದೇಶ ಹಿಂಪಡೆಯಿರಿ

ಸರ್ಕಾರಕ್ಕೆ ಮಂಜುನಾಥ​ ಭಟ್​ ಆಗ್ರಹ ಪ್ರಾಂಶುಪಾಲರು-ಉಪನ್ಯಾಸಕರ ಸಂಘದಿಂದ ಮನವಿ ವಿಜಯವಾಣಿ ಸುದ್ದಿಜಾಲ ಉಡುಪಿ ಇತ್ತೀಚೆಗೆ ಶಾಲಾಶಿಕ್ಷಣ ಇಲಾಖೆ (ಪದವಿ ಪೂರ್ವ)ಯ ಕಾಲೇಜುಗಳಿಗೆ ಪೂರಕವಲ್ಲದ ಆದೇಶಗಳು ಬರುತ್ತಿದ್ದು, ದೈನಂದಿ

8 Nov 2025 10:14 pm
ಜೀವನದಲ್ಲಿರಲಿ ಸ್ಪಷ್ಟ ಗುರಿ

ಮಕ್ಕಳಿಗೆ ಹರಿರಾಂ ಶಂಕರ್​ ಕಿವಿಮಾತು ಮಹಾಲಕ್ಷ್ಮೀ ಬ್ಯಾಂಕ್​ನಿಂದ ಪ್ರತಿಭಾ ಪುರಸ್ಕಾರ ವಿತರಣೆ ವಿಜಯವಾಣಿ ಸುದ್ದಿಜಾಲ ಉಡುಪಿ ವಿದೇಶಗಳಲ್ಲಿ ಉದ್ಯೋಗ ಮಾಡುವ ಕ್ರೇಜ್​ ಇತ್ತೀಚೆಗೆ ಕ್ಷೀಣಿಸುತ್ತಿದೆ. ಹೀಗಾಗಿ ಇಂದಿನ ವಿದ

8 Nov 2025 9:56 pm
ಕನ್ನಡ ಭಾಷೆಯನ್ನು ಬಳಸಿ, ಬೆಳೆಸಿ, ಉಳಿಸಿ

ನಂಜನಗೂಡು : ಶ್ರೀಮಂತವಾಗಿ ಬೆಳೆದಿರುವ ಕನ್ನಡ ಭಾಷೆಯನ್ನು ಬಳಸಿ, ಉಳಿಸುವುದು ಇಂದಿಗೆ ಅನಿವಾರ್ಯವಾಗಿದೆ. ನಿಮ್ಮ ದಿನನಿತ್ಯದಲ್ಲಿ ಕನ್ನಡ ಭಾಷೆಯನ್ನು ಬಳಸುವಂತೆ ಉಪನ್ಯಾಸಕ ಡಾ.ಉಮೇಶ ಬೇವಿನಹಳ್ಳಿ ವಿದ್ಯಾರ್ಥಿಗಳಿಗೆ ಕರೆನೀ

8 Nov 2025 9:46 pm
ಕೂಲಿ ದರ ಹೆಚ್ಚಳಕ್ಕೆ ಶುಂಠಿ ಕಾರ್ಮಿಕರ ಆಗ್ರಹ

ಎಚ್.ಡಿ. ಕೋಟೆ : ಕೇರಳ ಮೂಲದ ಶುಂಠಿ ಕಂಪನಿಗಳು ಮತ್ತು ಮಧ್ಯವರ್ತಿಗಳು ಶುಂಠಿ ಕಟಾವು ಮಾಡಲು ಕಡಿಮೆ ಕೂಲಿ ನೀಡುತ್ತಿದ್ದಾರೆ ಎಂದು ಆರೋಪಿಸಿ ಎಚ್.ಡಿ. ಕೋಟೆ, ಸರಗೂರು, ಹುಣಸೂರು ಮತ್ತು ಪಿರಿಯಾಪಟ್ಟಣದ ಶ್ರಮಜೀವಿ ಶುಂಠಿ ಕೂಲಿ ಕಾರ

8 Nov 2025 9:44 pm
ಬೆಟ್ಟದಪುರದಲ್ಲಿ ಕನಕ ಜಯಂತಿ ಆಚರಣೆ

ಬೆಟ್ಟದಪುರ: ಬೆಟ್ಟದಪುರ ಸಮೀಪದ ಅತ್ತಿಗೋಡು ಸರ್ಕಾರಿ ಪ್ರೌಢಶಾಲೆಯಲ್ಲಿ ಶನಿವಾರ ಕನಕದಾಸರ 538ನೇ ಜಯಂತಿಯನ್ನು ಆಚರಿಸಲಾಯಿತು. ಗಣಿತ ಶಿಕ್ಷಕ ರಜನಿಕಾಂತ್ ಮಾತನಾಡಿ, ಮಾನವ ಮಾನವರ ನಡುವೆ ಯಾವುದೇ ಮೇಲು, ಕೀಳು ಭಾವನೆ ಬರಬಾರದು, ಸ

8 Nov 2025 9:42 pm
ಏಷ್ಯಾಕಪ್​ ಟ್ರೋಫಿ, ವಿಜೇತ ಪದಕ ಶೀಘ್ರವೇ ಭಾರತಕ್ಕೆ! ಕಡೆಗೂ ಪಾಕ್​ ಅಧ್ಯಕ್ಷನ ಸೊಕ್ಕು ಮುರಿದ ಐಸಿಸಿ | Asia Cup Trophy

Asia Cup Trophy: ಸೆ.28ರಂದು ದುಬೈನಲ್ಲಿ ನಡೆದ ಏಷ್ಯಾಕಪ್ ಟಿ20 ಟೂರ್ನಿಯ ಫೈನಲ್​ ಪಂದ್ಯದಲ್ಲಿ 3ನೇ ಬಾರಿಗೆ ಪಾಕಿಸ್ತಾನವನ್ನು ಬಗ್ಗುಬಡಿದ ಭಾರತ, ದಾಖಲೆಯ ಗೆಲುವು ಸಾಧಿಸಿತು. ಆದರೆ, ಪಂದ್ಯ ಗೆದ್ದ ಟೀಮ್ ಇಂಡಿಯಾಗೆ ಟ್ರೋಫಿ ಮತ್ತು ವಿಜೇತ ಪ

8 Nov 2025 9:40 pm
ಎಚ್.ಡಿ.ಕೋಟೆಯಲ್ಲಿ ಕನಕ ಜಯಂತಿ

ಎಚ್.ಡಿ.ಕೋಟೆ : ಕನಕದಾಸರ ಆದರ್ಶವನ್ನು ನಾವೆಲ್ಲರೂ ಮೈಗೂಡಿಸಿಕೊಂಡು ಸಮಾಜದಲ್ಲಿನ ಸಮಾನತೆ ನಿರ್ಮಿಸಲು ಕೈಜೋಡಿಸೋಣ ಎಂದು ಶಾಸಕ ಅನಿಲ್ ಕುಮಾರ್ ಹೇಳಿದರು. ಪಟ್ಟಣದ ಡಾ.ಅಂಬೇಡ್ಕರ್ ಸಮುದಾಯ ಭವನದಲ್ಲಿ ಶನಿವಾರ ತಾಲೂಕು ಆಡಳಿತದ

8 Nov 2025 9:40 pm
ಸಾಮೂಹಿಕ ಸತ್ಯನಾರಾಯಣಸ್ವಾಮಿ ಪೂಜೆ

ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಆಯೋಜನೆ ಬೆಟ್ಟದಪುರ: ಮಹಿಳಾ ಸಬಲೀಕರಣ ವಿಚಾರದಲ್ಲಿ ಸರ್ಕಾರ ನೀಡದಂತಹ ಯೋಜನೆಗಳನ್ನು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ನೀಡುತ್ತಿರುವುದು ಶ್ಲಾಘ

8 Nov 2025 9:38 pm
ಮನುಕುಲದ ಉದ್ಧಾರಕ ಎಂದು ಭಾವಿಸಿ

ಸರಗೂರು : ದಾಸ ಸಾಹಿತ್ಯದ ಮೂಲಕ ಕನಕದಾಸರು ಶೈಕ್ಷಣಿಕ ಮತ್ತು ಸಾಂಸ್ಕೃತಿಕ ರಂಗಕ್ಕೆ ನೀಡಿದ ಕೊಡುಗೆ ಅಪಾರ ಎಂದು ಪಟ್ಟಣ ಪಂಚಾಯಿತಿ ಅಧ್ಯಕ್ಷ ಶಿವಕುಮಾರ್ ಶ್ಲಾಘಿಸಿದರು. ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ

8 Nov 2025 9:36 pm
ಹೆಚ್ಚುತ್ತಿದೆ ಜಾತಿಗಳ ನಡುವಿನ ಪೈಪೋಟಿ

ಶಿಕ್ಷಣ ತಜ್ಞ ಮಹಾಬಲೇಶ್ವರ ರಾವ್​ ವಿಷಾದ ಕನಕ ಜಯಂತಿ-ಕೀರ್ತನೆ ಉಪನ್ಯಾಸ ಕಾರ್ಯಕ್ರಮ ವಿಜಯವಾಣಿ ಸುದ್ದಿಜಾಲ ಉಡುಪಿ ಶ್ರೇಷ್ಠ ದಾಸ ಕನಕದಾಸರ ಕೀರ್ತನೆಗಳಲ್ಲಿ ಸಮ ಸಮಾಜ ಸ್ಥಾಪನೆಯ ಉದ್ದೇಶ ಕಂಡು ಬರುತ್ತವೆ. ತನ್ನ ಕೀರ್ತನೆಯ ಮ

8 Nov 2025 9:34 pm
ಹಾಕಿ ಶತಮಾನೋತ್ಸವ ಆಚರಣೆ

ಬೆಳಗಾವಿ: ಹಾಕಿಯನ್ನು ರಾಷ್ಟ್ರೀಯ ಕ್ರೀಡೆ ಎಂದು ಈವರೆಗೂ ಘೋಷಿಸಿಲ್ಲವೆಂದು ಕೇಂದ್ರ ಕ್ರೀಡಾ ಸಚಿವಾಲಯವೇ ಮಾಹಿತಿ ಹಕ್ಕು ಅಡಿಯಲ್ಲಿ ಕೇಳಲಾಗಿದ್ದ ಪ್ರಶ್ನೆಗೆ ಸ್ಪಷ್ಟನೆ ನೀಡಿದೆ. ಈಗ ಹಾಕಿ ಇಂಡಿಯಾ ಶತಮಾನೋತ್ಸವದ ಸಂದರ್ಭದಲ

8 Nov 2025 9:02 pm
ಈ ಫೋಟೋದಲ್ಲಿರುವ ಬಾಲಕಿ ಯಾರು? ಅಪ್ಪು, ಕಿಚ್ಚ​ನ ಜತೆ ನಟಿಸಿರುವ ಈ ಚೆಲುವೆಯನ್ನು ಗುರುತಿಸುವಿರಾ? Actress Childhood Photo

Actress Childhood Photo : ಸಿನಿಪ್ರಿಯರಿಗೆ ಹೀರೋ ಮತ್ತು ಹೀರೋಯಿನ್​ಗಳ ವೈಯಕ್ತಿಕ ಮಾಹಿತಿ ತಿಳಿದುಕೊಳ್ಳುವ ಕುತೂಹಲ ಇದ್ದೇ ಇರುತ್ತದೆ. ಅವರು ಬಳಸುವ ಕಾರುಗಳು, ದಿನನಿತ್ಯ ಜೀವನದಲ್ಲಿ ಅವರ ಹವ್ಯಾಸಗಳು, ಧರಿಸುವ ಬಟ್ಟೆ, ಮೊಬೈಲ್​ ಹಾಗೂ ವಾಚ

8 Nov 2025 9:01 pm
ಬೆಳಗಾವಿಯಲ್ಲಿ ಸಂಭ್ರಮದ ಕನಕದಾಸ ಜಯಂತಿ

ಬೆಳಗಾವಿ: ಸಮಾಜದಲ್ಲಿನ ಅಸಮಾನತೆಗಳ ವಿರುದ್ಧ ಜಾಗೃತಿಯ ಹೋರಾಟ ಮಾಡಿರುವ ಕನಕದಾಸರು ಸಮಾನತೆ ಮತ್ತು ಭಕ್ತಿ ಚಳವಳಿಗೆ ನೀಡಿದ ಕೊಡುಗೆ ಅಮೂಲ್ಯ ಎಂದು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಲಕ್ಷ್ಮಣರಾವ ಚಿಂಗಳೆ ಹೇಳಿದರು. ಜಿ

8 Nov 2025 9:00 pm
ಹತ್ತರಗಿ ಕಲ್ಲು ತೂರಾಟ: ತನಿಖೆ ಆರಂಭಿಸಲಾಗಿದೆ: ಎಡಿಜಿಪಿ ಹಿತೇಂದ್ರ ಹೇಳಿಕೆ

ಬೆಳಗಾವಿ: ಹತ್ತರಗಿ ಬಳಿ ಉದ್ದೇಶಪೂರ್ವಕವಾಗಿ ಕಲ್ಲು ತೂರಾಟವಾಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದ್ದು, ಈ ಸಂಬಂಧ ಯಮಕನಮರಡಿ ಠಾಣೆಯಲ್ಲಿ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ತನಿಖೆ ಆರಂಭಿಸಲಾಗಿದೆ ಎಂದು ಕಾನೂನು ಮತ್ತು

8 Nov 2025 8:57 pm
ಕರವೇಯಿಂದ ವಿಜಯೋತ್ಸವ ಆಚರಣೆ

ಬೆಳಗಾವಿ: ರೈತರ ಹೋರಾಟಕ್ಕೆ ಮಣಿದು ಪ್ರತಿ ಟನ್ ಕಬ್ಬಿಗೆ 3300ರೂ. ದರ ನಿಗದಿ ಮಾಡಿರುವುದನ್ನು ಸ್ವಾಗತಿಸಿ ನಗರದ ಚನ್ನಮ್ಮ ವೃತ್ತದಲ್ಲಿ ಶನಿವಾರ ಕರ್ನಾಟಕ ರಕ್ಷಣಾ ವೇದಿಕೆ(ಟಿ.ಎ.ನಾರಾಯಣಗೌಡ ಬಣ) ಕಾರ್ಯಕರ್ತರು ವಿಜಯೋತ್ಸವ ಆಚರಿಸ

8 Nov 2025 8:54 pm
ರಾಜಾ ಲಖಮಗೌಡ ಪಿಯು ಕಾಲೇಜಿನಲ್ಲಿ ವಿಜ್ಞಾನ ಪ್ರದರ್ಶನ

ಬೆಳಗಾವಿ: ವಿದ್ಯಾರ್ಥಿ ಜೀವನದಲ್ಲಿ ಕುತೂಹಲ, ಧೈರ್ಯ ಮತ್ತು ಸೃಜನಶೀಲತೆಗಳನ್ನು ಅಳವಡಿಸಿಕೊಂಡು ಬದುಕಿನಲ್ಲಿ ಬರುವ ಸವಾಲುಗಳನ್ನು ಎದುರಿಸಿ ಮುನ್ನಡೆದಾಗ ಮಾತ್ರ ಭವಿಷ್ಯದಲ್ಲಿ ಸಾಧಕರಾಗಿ ಬೆಳೆಯಬಹುದು ಎಂದು ರಾಣಿ ಚನ್ನಮ್

8 Nov 2025 8:53 pm
ಮುಂದುವರಿದ ಹೆಸರು ಖರೀದಿ ಗೊಂದಲ, ಗುಣಮಟ್ಟ ಇಲ್ಲವೆಂದು ಬಹುತೇಕ ತಿರಸ್ಕೃತ,  ಮಾರಾಟಕ್ಕೆ ಬಂದ ರೈತರಿಗೆ ಶಾಕ್

ಹುಬ್ಬಳ್ಳಿ: ರೈತರ ಒತ್ತಾಸೆಯಂತೆ ಆರಂಭವಾಗಿದ್ದ ಧಾರವಾಡ ಜಿಲ್ಲೆಯ ಖರೀದಿ ಕೇಂದ್ರಗಳಲ್ಲಿ ಇದೀಗ ಹೆಸರು ಬೆಳೆಗಾರರು ಹೊಸ ಸಮಸ್ಯೆ ಎದುರಿಸುತ್ತಿದ್ದಾರೆ. ಎಫ್ಎಕ್ಯೂ (ಫೇರ್ ಆವರೇಜ್ ಕ್ವಾಲಿಟಿ) ಗುಣಮಟ್ಟ ಇಲ್ಲವೆಂದು ಹೆಸರುಕಾ

8 Nov 2025 8:34 pm
ಜೆಎಸ್ಎಸ್ ಸ್ಕೂಲ್ ನಲ್ಲಿ ಕನಕ ಜಯಂತಿ

ಹುಬ್ಬಳ್ಳಿ: ಇಲ್ಲಿಯ ಉಣಕಲ್ಲ ಜೆಎಸ್ಎಸ್ ಶ್ರೀ ಮಂಜುನಾಥೇಶ್ವರ ಸೆಂಟ್ರಲ್ ಸ್ಕೂಲ್ ನಲ್ಲಿ ಶನಿವಾರ ಕನಕದಾಸರ ಜಯಂತಿಯನ್ನು ಸಂಭ್ರಮದಿಂದ ಆಚರಿಸಲಾಯಿತು. ಪ್ರಾಚಾರ್ಯ ರಜನಿ ಪಾಟೀಲ ಕನಕದಾಸರ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡ

8 Nov 2025 8:29 pm
1.30 ಕೋಟಿ ರೂ. ವಂಚನೆ

ಹುಬ್ಬಳ್ಳಿ: ಕ್ರಿಪ್ಟೊ ಕರೆನ್ಸಿಯಲ್ಲಿ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭಗಳಿಸಬಹುದೆಂದು ನಂಬಿಸಿದ ವಂಚಕರು, ನಗರದ ವ್ಯಕ್ತಿಯೊಬ್ಬರಿಂದ ಬರೋಬ್ಬರಿ 1.30 ಕೋಟಿ ರೂ. ಆನ್‌ಲೈನ್ ಮೂಲಕ ವರ್ಗಾಯಿಸಿಕೊಂಡು ವಂಚಿಸಿದ್ದಾರೆ. ನಗರದ ಅಬ್ರ

8 Nov 2025 8:18 pm
25 ಸೆಕೆಂಡ್​, 15 ಕಪಾಳಮೋಕ್ಷ! ಖಾರದ ಪುಡಿ ಎರಚಿ ಕಳ್ಳತನಕ್ಕೆ ಯತ್ನಿಸಿದ ಮಹಿಳೆ ಲಾಕ್​ |​Robbery Bid

ಗುಜರಾತ್‌: ಕಳ್ಳತನ ಮಾಡುವ ಸ್ಕೆಚ್​ ಹಾಕಿಕೊಂಡು ಚಿನ್ನದ ಅಂಗಡಿಗೆ ಬಂದಿದ್ದ ಕಿರಾತಕಿ ಮಹಿಳೆ, ಮಾಲೀಕನ ಕಣ್ಣಿಗೆ ಖಾರದ ಪುಡಿ ಎರಚಲು ಯತ್ನಿಸಿ (​Robbery Bid), ಕಡೆಗೆ ಹಿಗ್ಗುಮುಗ್ಗಾ ಏಟು ತಿಂದ ಘಟನೆ ಗುಜರಾತ್​ನ ಅಹಮದಾಬಾದ್‌ನಲ್ಲಿ

8 Nov 2025 8:06 pm
ರಸ್ತೆಗುಂಡಿ ಮುಚ್ಚುವಂತೆ ರಸ್ತೆ ಗುಂಡಿಗೆ ಬೂದಕುಂಬಳಕಾಯಿ ಒಡೆದು ಪೂಜೆ: ಕಾಂಗ್ರೆಸ್ ಮುಖಂಡ ಕುಪ್ಪಿ ಮಂಜುನಾಥ್ ನೇತೃತ್ವದಲ್ಲಿ ವಿಭಿನ್ನ ರೀತಿಯ ಪ್ರತಿಭಟನೆ.

ಮಹದೇವಪುರ: ಬೆಂಗಳೂರಿನಲ್ಲಿ ಅತಿ ಹೆಚ್ಚು ತೆರಿಗೆ ಸಂಗ್ರಹವಾಗುವ ಕ್ಷೇತ್ರ ಎಂಬ ಖ್ಯಾತಿ ಹೊಂದಿರುವ ಮಹದೇವಪುರ ಕ್ಷೇತ್ರದಲ್ಲಿ ಇದೀಗ ಅತಿ ಹೆಚ್ಚು ರಸ್ತೆ ಗುಂಡಿ ಬಿದ್ದಿರುವ ಕ್ಷೇತ್ರ ಎಂಬ ಅಪಖ್ಯಾತಿ ಗಳಿಸಿದ್ದು,ಆದಷ್ಟು ಬೇ

8 Nov 2025 8:02 pm
ಶುದ್ಧ ಹೃದಯದಿಂದ ದೇವರನ್ನು ಸ್ಮರಿಸುವುದೇ ಭಕ್ತಿ: ತರಳಬಾಳು ಜಗದ್ಗುರು ಅಭಿಮತ

ಸಿರಿಗೆರೆ:ಶುದ್ಧ ಅಂತರಂಗದಿಂದ ದೇವರನ್ನು ಸ್ಮರಿಸುವುದೇ ನಿಜವಾದ ಭಕ್ತಿ ಎಂದು ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು. ಉತ್ತರ ಭಾರತದ ಪ್ರವಾಸದ ವೇಳೆ ಶ್ರೀಗಳು ಮಥುರಾದಲ್ಲಿ ಶ್ರೀ ಚೈತನ್ಯ ಪ್ರ

8 Nov 2025 8:02 pm
ಕಳೆದ 62 ವರ್ಷಗಳಲ್ಲಿ ಒಮ್ಮೆಯೂ ನಿದ್ರಿಸದ ರೈತ: ಆತ ಕೊಟ್ಟ ಕಾರಣ ಕೇಳಿದ್ರೆ ನೀವು ದಂಗಾಗ್ತೀರಾ! Sleep

Sleep : ಒಬ್ಬ ಮನುಷ್ಯ ಆರೋಗ್ಯವಾಗಿರಲು ಪೌಷ್ಟಿಕ ಆಹಾರ ಹಾಗೂ ವ್ಯಾಯಾಮದಷ್ಟೇ ಉತ್ತಮ ನಿದ್ರೆಯೂ ಅತ್ಯಗತ್ಯ. ನಿದ್ರೆ ಇಲ್ಲದೆ ಆರೋಗ್ಯವಾಗಿರಲು ಸಾಧ್ಯವೇ ಇಲ್ಲ. ಅಲ್ಲದೆ, ಮುಖದಲ್ಲಿ ಚೈತನ್ಯವೂ ಇರುವುದಿಲ್ಲ. ಮುಖ ಹೂವಿನಂತೆ ಬಾಡಿ ಹ

8 Nov 2025 7:51 pm
ಕನಕದ ದಾಸರಾಗುವುದು ಬೇಡ, ಕನಕದಾಸರಾಗೋಣ

ತುಮಕೂರು: ಹಣ, ಅಂತಸ್ತಿನ ಬೆನ್ನಟ್ಟಿರುವ ನಾವು ಮೌಲ್ಯಾಧಾರಿತ ಜೀವನವನ್ನು ಮರೆತಿದ್ದೇವೆ. ಕನಕದ ದಾಸರಾಗುವ ಬದಲು ಕನಕದಾಸರಾಗೋಣ ಎಂದು ವಿಶ್ವವಿದ್ಯಾನಿಲಯದ ವಿಜ್ಞಾನ ಕಾಲೇಜಿನ ಪ್ರಾಂಶುಪಾಲರಾದ ಡಾ.ಎಸ್​.ಶ್ರೀನಿವಾಸ್​ ಹೇಳಿ

8 Nov 2025 7:33 pm
ನನಗೆ ಮಾತ್ರವಲ್ಲ ಅವರ ಮಗಳಿಗೂ…ಮೊದಲ ಸಿನಿಮಾದಲ್ಲಿ ಆದ ಬೇಸರ ನೆನೆದ ‘ಮಹಾನಟಿ’| Keerthy Suresh

ಚೆನ್ನೈ: ಸೌತ್​​ ಸಿನಿಮಾದ ಹೆಸರಾಂತ ನಾಯಕರ ಜತೆ ನಟಿ ಕೀರ್ತಿ ಸುರೇಶ್ (Keerthy Suresh)​​ ಕೆಲಸ ಮಾಡಿದ್ದಾರೆ. ಶಿಸ್ತಿನಿ ಜೀವನ ಶೈಲಿ ಪಾಲಿಸುವ ಕೀರ್ತಿ,​ ಯಾವುದೇ ಪಾತ್ರ ನೀಡಿದರೂ ಅದಕ್ಕೆ ಜೀವ ತುಂಬುತ್ತಾರೆ ಎಂಬುದು ಬಹುತೇಕ ಸಿನಿಪ್ರ

8 Nov 2025 7:32 pm
ಕಣ್ಣಿಗೊಂದು ಸವಾಲು: ಜೀನಿಯಸ್​​ ಮಾತ್ರ ಈ ಫೋಟೋದಲ್ಲಿರುವ ಕಾರನ್ನು ಪತ್ತೆ ಹಚ್ಚಬಲ್ಲರು! Optical Illusion Challenge

Optical Illusion Challenge : ನಮ್ಮ ಕಣ್ಣುಗಳಿಗೆ ಸವಾಲು ಎಸೆಯುವಂತಹ ಚಿತ್ರಗಳು ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ಕಾಣ ಸಿಗುತ್ತವೆ. ಅದು ಪ್ರಾಣಿ-ಪಕ್ಷಿಗಳಾಗಿರಬಹುದು ಅಥವಾ ವಸ್ತುಗಳನ್ನು ಪತ್ತೆ ಹಚ್ಚುವುದಾಗಿರಬಹುದು. ಆದರೆ

8 Nov 2025 7:27 pm
ರಿಚಾ ಘೋಷ್​​ ಇನ್ಮುಂದೆ ಬಂಗಾಳ ಡಿಸಿಪಿ: ನೇಮಕಾತಿ ಪತ್ರ ಹಸ್ತಾಂತರಿಸಿದ ಸಿಎಂ ಮಮತಾ ಬ್ಯಾನರ್ಜಿ | Richa Ghosh

ಕೋಲ್ಕತ್ತಾ: ಇತ್ತೀಚೆಗೆ ಮುಕ್ತಾಯಗೊಂಡ ಮಹಿಳಾ ವಿಶ್ವಕಪ್‌ನಲ್ಲಿ ವಿಕೆಟ್​ ಕೀಪಿಂಗ್​ ಮತ್ತು ಬ್ಯಾಟಿಂಗ್​ನಲ್ಲಿ ಅದ್ಬುತ ಪ್ರದರ್ಶನ ನೀಡಿರುವ ರಿಚಾ ಘೋಷ್​​ರನ್ನು (Richa Ghosh) ಪಶ್ಚಿಮ ಬಂಗಾಳ ಸರ್ಕಾರ ಉಪ ಪೊಲೀಸ್ ವರಿಷ್ಠಾಧಿಕಾ

8 Nov 2025 7:11 pm
ಅಪಾರ ಭಕ್ತಿಯಿಂದ ಶ್ರೀ ಕೃಷ್ಣನನ್ನ ಒಲಿಸಿಕೊಂಡ ಕನಕದಾಸರ ತತ್ವ, ಕೀರ್ತನೆ ಪಾಲಿಸುವುದು ನಮ್ಮ ಕರ್ತವ್ಯ: ಕಪ್ರಕುಸ ಮಾಜಿ ಉಪಾಧ್ಯಕ್ಷ ರಾಮಕೃಷ್ಣಪ್ಪ.

ಮಹದೇವಪುರ: ಕನಕದಾಸರು ತನ್ನ ಅಪಾರವಾದ ಭಕ್ತಿಯಿಂದ ಶ್ರೀ ಕೃಷ್ಣ ಪರಮಾತ್ಮನನ್ನೆ ತನ್ನತ್ತ ತಿರುಗಿಸಿಕೊಂಡು ದೈವಮಾನವ ಎನಿಸಿಕೊಂಡಿದ್ದಾರೆ ಎಂದು ಕರ್ನಾಟಕ ಪ್ರದೇಶ ಕುರುಬರ ಸಂಘದ ಮಾಜಿ ಉಪಾಧ್ಯಕ್ಷ ಆರ್ ರಾಮಕೃಷ್ಣಪ್ಪ ಹೇಳಿದ

8 Nov 2025 7:04 pm
ನಿಮ್ಮ ಕಾಲಿಗೆ ಬೀಳುತ್ತೇನೆ ಈಗಲಾದರೂ ಎಚ್ಚೆತ್ತುಕೊಳ್ಳಿ…ಸರ್ಕಾರಗಳಿಗೆ ನಟ ವಿಶಾಲ್​ ವಿಶೇಷ ಮನವಿ! Actor Vishal

ಹೈದರಾಬಾದ್: ಕಾಲಿವುಡ್​​ ಸೂಪರ್​ಸ್ಟಾರ್​ ವಿಶಾಲ್ ( Actor Vishal ) ಅವರು​ ತಮಿಳುನಾಡು ಮಾತ್ರವಲ್ಲದೇ ಬೇರೆ ರಾಜ್ಯಗಳಲ್ಲೂ ತಮ್ಮ ಸಿನಿ ಮಾರ್ಕೆಟ್ ವಿಸ್ತರಿಸಿಕೊಂಡಿದ್ದಾರೆ. ಅವರ ಅನೇಕ ಚಿತ್ರಗಳು ಎಲ್ಲ ಭಾಷೆಗಳಲ್ಲಿ ಡಬ್​​ ಆಗಿವೆ.

8 Nov 2025 7:03 pm
ಕ್ಷೀರ ಪೈಲೆಟ್ ಯೋಜನೆಗೆ ಚಾಲನೆ, ಭವಿಷ್ಯದಲ್ಲಿ ವಿಜಯಪುರಕ್ಕೆ ರಾಷ್ಟ್ರ ಮಟ್ಟದ ಸ್ಥಾನ-ಮಾನ, ಪದ್ಮಶ್ರೀ ಪುರಸ್ಕೃತ ಪ್ರಶಾಂತ ಪ್ರಕಾಶ ವಿಶ್ವಾಸ ವ್ಯಕ್ತ

ವಿಜಯಪುರ: ಕ್ಷೀರ ಯೋಜನೆಗೆ ಚಾಲನೆ ಸಿಕ್ಕಿರುವುದರಿಂದ ಮುಂದಿನ ಐದು ವರ್ಷಗಳಲ್ಲಿ ವಿಜಯಪುರ ಜಿಲ್ಲೆ ದೇಶದಲ್ಲೇ ಅತೀ ಹೆಚ್ಚು ಹಾಲು ಉತ್ಪಾದನೆಯ ಮೂರು ಜಿಲ್ಲೆಗಳಲ್ಲಿ ಸ್ಥಾನ ಪಡೆಯಲಿದೆ ಎಂದು ಪದ್ಮಶ್ರೀ ಪುರಸ್ಕೃತ ಮತ್ತು ಬೆಂ

8 Nov 2025 6:55 pm
ಸಿದ್ದರಾಮಯ್ಯ ಮುಂದುವರಿಕೆ-ಡಿಕೆಶಿ ಹೇಳಿಕೆ ನೀಡಲಿ

ಹುಬ್ಬಳ್ಳಿ : ಐದು ವರ್ಷಗಳ ಅವಧಿವರೆಗೆ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ ಆಗಿರುತ್ತಾರೆಂದು ಡಿಸಿಎಂ ಡಿ.ಕೆ. ಶಿವಕುಮಾರ ಬಹಿರಂಗವಾಗಿ ಹೇಳಲಿ. ಇಲ್ಲದಿದ್ದರೆ ನಾಯಕತ್ವ ಬದಲಾವಣೆಯ ಕಸರತ್ತು ನಡೆಯುತ್ತಿದೆ ಎಂಬಂತಾಗುತ್ತದೆ ಎ

8 Nov 2025 6:55 pm
ಮದರ್ ಮಿಲ್ಕ್ ಬ್ಯಾಂಕ್‌ಗೆ ಚಾಲನೆ, ನವಜಾತ ಶಿಶುಗಳಿಗೆ ‘ಧಾತ್ರಿ’ ಸಹಕಾರಿ ಎಂದ ಸಚಿವ ಡಾ.ಎಂ.ಬಿ.ಪಾಟೀಲ

ವಿಜಯಪುರ: ಉತ್ತರ ಕರ್ನಾಟಕ ಭಾಗದ ವಿಜಯಪುರದಲ್ಲಿ ಮೊಟ್ಟ ಮೊದಲ ಬಾರಿಗೆ ಜಿಲ್ಲಾಸ್ಪತ್ರೆಯ ಮಕ್ಕಳ ಘಟಕದಲ್ಲಿ ತಾಯಿ ಹಾಲು ಸಂಗ್ರಹಣ ಕೇಂದ್ರ ಸ್ಥಾಪಿಸಲಾಗಿದ್ದು, ಅವಧಿ ಪೂರ್ವ ನವಜಾತ ಶಿಶುಗಳ ಮರಣ ಪ್ರಮಾಣ ಕಡಿಮೆ ಮಾಡಲು ಹಾಗೂ ಮ

8 Nov 2025 6:47 pm
ಟಿ20 ಸರಣಿ ಗೆದ್ದ ಭಾರತ: ಸೂರ್ಯಕುಮಾರ್ ಯಾದವ್ ದಾಖಲೆ ಬ್ರೇಕ್​! ಅಭಿಷೇಕ್ ಶರ್ಮ ಹೊಸ ಮೈಲಿಗಲ್ಲು | IND vs AUS T20

IND vs AUS T20: ಇಂದು ಆತಿಥೇಯರ ನಾಡಿನಲ್ಲಿ ನಡೆದ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ 5ನೇ ಟಿ20 ಪಂದ್ಯವು ಮಳೆಯಿಂದ ರದ್ದಾಗಿದ್ದು, 2-1 ಅಂತರದಲ್ಲಿ ಟೀಮ್ ಇಂಡಿಯಾ ಟಿ20 ಸರಣಿಯನ್ನು ವಶಪಡಿಸಿಕೊಂಡಿತು. ಬ್ರಿಸ್ಬೇನ್‌ನ ಗಬ್ಬಾದಲ್ಲಿ ನಡೆದ ಕ

8 Nov 2025 6:43 pm
ನಮ್ಮ ಪ್ರಧಾನಿ ಏಳು ಜನ್ಮ ಎತ್ತಿದರೂ ಲಾಲು ಸಾಧನೆ ಸರಿಗಟ್ಟಲು ಸಾಧ್ಯವಿಲ್ಲ; ತೇಜಸ್ವಿ ಹೇಳಿಕೆಗೆ ಕೌಂಟರ್​ ಕೊಟ್ಟ ಅಮಿತ್​ ಷಾ | Amit Shah

ಪಾಟ್ನಾ: ಬಿಹಾರದ ಎರಡನೇ ಹಂತದ ಚುನಾವಣೆಯ ಕಾವು ಮತದಾನ ದಿನಾಂಕ ಹತ್ತಿರವಾಗುತ್ತಿದ್ದಂತೆ ವೇಗ ಪಡೆದುಕೊಳ್ಳುತ್ತಿದ್ದು, ಇಂದು (ನ 8) ಪ್ರಚಾರ ಸಭೆಯಲ್ಲಿ ಮಾತನಾಡಿದ ಕೇಂದ್ರ ಗೃಹ ಸಚಿವ ಅಮಿತ್​ ಷಾ (Amit Shah) ಮಹಾ ಮೈತ್ರಿಕೂಟದ ವಿರುದ್

8 Nov 2025 6:23 pm
ಅಂಧಕಾರ ಅಳಿಸುವಲ್ಲಿ ಕನಕದಾಸರ ಪಾತ್ರ ಅನನ್ಯ; ಸಚಿವ ಡಾ.ಎಂ.ಬಿ.ಪಾಟೀಲ

ವಿಜಯಪುರ: ಮೋಹನ ತರಂಗಿಣಿ, ನಳಚರಿತೆ, ರಾಮಧಾನ್ಯ ಚರಿತೆ, ಹರಿಭಕ್ತಿ ಸಾರ ಸೇರಿದಂತೆ 316 ಕೀರ್ತನೆಗಳು ನೀಡುವ ಮೂಲಕ ಸಮಾಜಕ್ಕೆ ದೊಡ್ಡ ಕೊಡುಗೆ ನೀಡಿದ ಸಂತ ಕನಕದಾಸರ ಕೀರ್ತನೆಗಳು ಜನಮಾನಸದಲ್ಲಿ ಚಿರಸ್ಥಾಯಿಯಾಗಿವೆ ಎಂದು ಜಿಲ್ಲಾ

8 Nov 2025 6:16 pm
ಪ್ರಧಾನಿ ಹುದ್ದೆಯ ಘನತೆ ಹಾಳುಮಾಡುತ್ತಿರುವ ಮೋದಿ: ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ | Priyanka Gandhi

ಪಾಟ್ನಾ: ಚುನಾವಣಾ ಭಾಷಣಗಳಲ್ಲಿ ಕಟ್ಟಾ ಎಂಬ ಪದ ಬಳಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ತಮ್ಮ ಹುದ್ದೆಯ ಘನತೆಯನ್ನು ಕಳೆಯುತ್ತಿದ್ದಾರೆ ಎಂದು ವಯನಾಡ್​ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ( Priyanka Gandhi) ಶನಿವಾರ (ನ 8) ಆರೋಪಿಸಿದ್ದಾರೆ

8 Nov 2025 5:42 pm
‘ವಂದೇ ಮಾತರಂ’ ವಾರ್ಷಿಕೋತ್ಸವ

ಹುಬ್ಬಳ್ಳಿ: ಎನ್‌ಸಿಸಿ 28 ಕರ್ನಾಟಕ ಬೆಟಾಲಿಯನ್ ವತಿಯಿಂದ ದೇಶಭಕ್ತಿ ಗೀತೆಯಾದ ‘ವಂದೇ ಮಾತರಂ’ನ 150ನೇ ವಾರ್ಷಿಕೋತ್ಸವವನ್ನು ನಗರದ ಕೆಎಲ್ಇ ತಾಂತ್ರಿಕ ವಿಶ್ವವಿದ್ಯಾಲಯ ಆವರಣದಲ್ಲಿ ಗುರುವಾರ ಅದ್ದೂರಿಯಾಗಿ ಆಚರಿಸಲಾಯಿತು. ಕಮ

8 Nov 2025 5:36 pm
ಹೊಸ ದಾಖಲೆ ಬರೆದ ಬೀದರ್ ನ ದಿಶಾ

ಬೀದರ್: ವಿಜಯಪುರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ಹಾಗೂ ಶರಣೇಶ್ವರ ರೇಷ್ಮೆ ಬಿ.ಎಡ್. ಕಾಲೇಜು ವತಿಯಿಂದ ಕಲಬುರಗಿಯಲ್ಲ್ಲಿ ಶುಕ್ರವಾರ ನಡೆದ 19ನೇ ಅಂತರಕಾಲೇಜು ಅಥ್ಲೆಟಿಕ್ಸ್ ಕ್ರೀಡಾಕೂಟದ ಭಲ್ಲೆ ಎಸೆತ

8 Nov 2025 5:25 pm
ದೃಶ್ಯ ಮುಂದಿಟ್ಟು ಅಸಲಿ ಸತ್ಯ ಬಿಚ್ಚಿಟ್ಟ ಕಿಚ್ಚ! ಹೇಳಿದ್ದೇ ಬೇರೆ, ನೋಡಿದ್ದೇ ಬೇರೆ; ಅಶ್ವಿನಿ ಗಪ್​ಚುಪ್ | BBK12​

BBK12: ಕನ್ನಡ ಕಿರುತೆರೆ ಲೋಕದ ಅತಿದೊಡ್ಡ ರಿಯಾಲಿಟಿ ಶೋ ಬಿಗ್​ಬಾಸ್ ಕನ್ನಡ ಸೀಸನ್ 12 ಶುರುವಾಗಿ ಇಂದಿಗೆ 6 ವಾರಗಳು ಕಳೆದಿದ್ದು, ಮೊದಲ ಗ್ರ್ಯಾಂಡ್​ ಫಿನಾಲೆ ಕೂಡ ಮುಗಿದುಹೋಗಿದೆ. ಎಂದಿನಂತೆ ಕಾರ್ಯಕ್ರಮವನ್ನು ನಟ, ನಿರೂಪಕ ಕಿಚ್ಚ

8 Nov 2025 5:24 pm
ಸಾವಿರ ಮೀಟರ್ ಕರ್ನಾಟಕ ಬಾವುಟ ಯಾತ್ರೆ 10ರಂದು

ಬೀದರ್: ಶ್ರೀ ಕೇತಕಿ ಶೈಕ್ಷಣಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂಸ್ಥೆ ಹಾಗೂ ಹಣ್ಮುಪಾಜಿ ಗೆಳೆಯರ ಬಳಗದ ವತಿಯಿಂದ ಕರ್ನಾಟಕ ರಾಜ್ಯೋತ್ಸವ ನಿಮಿತ್ತ ನಗರದಲ್ಲಿ ನ. 10ರಂದು ಸಾವಿರ ಮೀಟರ್ ಉದ್ದದ ಕರ್ನಾಟಕ ಬಾವುಟ ಯಾತ್ರೆ, ತಾಯಿ ಭು

8 Nov 2025 5:19 pm
ನಿದ್ರಾಹೀನತೆಯನ್ನು ಹೋಗಲಾಡಿಸಲು ಈ ಸಿಂಪಲ್​ ಟಿಪ್ಸ್ ಫಾಲೋ ಮಾಡಿ | insomnia

ಬೆಂಗಳೂರು: ಇಂದಿನ ಜೀವನಶೈಲಿಯಲ್ಲಿ ಅನೇಕರು ನಿದ್ರಾಹೀನತೆಯಿಂದ( insomnia) ಬಳಲುತ್ತಿದ್ದಾರೆ. ಇದಕ್ಕೆ ನಮ್ಮ ಜೀವನ ಶೈಲಿಯು ಕಾರಣವಾಗಿದ್ದು, ಇದನ್ನು ಬದಲಿಸಿಕೊಳ್ಳಬೇಕಾದ ಅಗತ್ಯವಿದೆ. ಉತ್ತಮ ನಿದ್ದೆ ಮಾಡಲು ಹಾಗೂ ಆರೋಗ್ಯಕರ ಜೀವ

8 Nov 2025 5:17 pm
ಬಿಜೆಪಿ ಕಚೇರಿಯಲ್ಲಿ ಕನಕ ಜಯಂತ್ಯುತ್ಸವ

ಹುಬ್ಬಳ್ಳಿ: ಇಲ್ಲಿಯ ಬಿಜೆಪಿ ಕಚೇರಿಯಲ್ಲಿ ಹು-ಧಾ ಮಹಾನಗರ ಜಿಲ್ಲಾ ಹಿಂದುಳಿದ ವರ್ಗ ಮೋರ್ಚಾ ವತಿಯಿಂದ ಸಂತ ಕನಕದಾಸರ ಜಯಂತಿಯನ್ನು ಶನಿವಾರ ಆಚರಿಸಲಾಯಿತು. ಒಬಿಸಿ ಜಿಲ್ಲಾಧ್ಯಕ್ಷ ಪ್ರವೀಣ ಹರಳಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ

8 Nov 2025 5:14 pm
ಕೀರ್ತನೆಗಳಿಂದ ಜೀವನ ದರ್ಶನ

ಹುಬ್ಬಳ್ಳಿ: ಇಲ್ಲಿಯ ಡಾ.ಆರ್.ಬಿ. ಪಾಟೀಲ ಮಹೇಶ ಪದವಿ ಪೂರ್ವ ಕಾಲೇಜ್‌ನಲ್ಲಿ ಶನಿವಾರ 538ನೇ ಕನಕದಾಸ ಜಯಂತ್ಯುತ್ಸವ ಆಚರಿಸಲಾಯಿತು. ಪ್ರಾಂಶುಪಾಲ ರಾಮ್‌ಮೋಹನ್ ಎಚ್.ಕೆ. ಮಾತನಾಡಿ, ದಾಸ ಶ್ರೇಷ್ಠ ಕನಕದಾಸರ ಕೀರ್ತನೆಯ ಅತ್ಯಂತ ಮಹತ್

8 Nov 2025 5:10 pm
ಸಿದ್ಧೇಶ್ವರ ದೇವಸ್ಥಾನ ಗೋಪುರ ಕಳಸಾರೋಹಣ, ಲಕ್ಷದೀಪೋತ್ಸವ 12ರಂದು

ಬೀದರ್: ತಾಲ್ಲೂಕಿನ ಹೊನ್ನಿಕೇರಿ ಗ್ರಾಮದ ಸಿದ್ಧೇಶ್ವರ ದೇವಸ್ಥಾನದ ನೂತನ ಗೋಪುರ ಕಳಸಾರೋಹಣ ಹಾಗೂ ಲಕ್ಷ ದೀಪೋತ್ಸವ ಕಾರ್ಯಕ್ರಮ ನವೆಂಬರ್ 12 ರಂದು ನಡೆಯಲಿದೆ. ಅಂದು ಬೆಳಿಗ್ಗೆ 10ಕ್ಕೆ ಸಿದ್ಧೇಶ್ವರ ಮಹಾದ್ವಾರದಿಂದ 1,008 ಕುಂಭ ಕಳಸ

8 Nov 2025 5:07 pm
ರೈತರಿಗೆ ಅನ್ಯಾಯವಾಗದಂತೆ ಬೆಳೆ ಸಮೀಕ್ಷೆ ನಡೆಸಿ: ಶಾಸಕ ಟಿ. ರಘುಮೂರ್ತಿ ಸೂಚನೆ

ಚಳ್ಳಕೆರೆ: ಮಳೆ ಇಲ್ಲದೆ ಬೆಳೆ ಕಳೆದುಕೊಂಡ ರೈತರಿಗೆ ಪರಿಹಾರ ಮತ್ತು ವಿಮೆ ಹಣ ಸಿಗುವ ರೀತಿ ಸರ್ಕಾರಕ್ಕೆ ವರದಿ ಸಲ್ಲಿಸುವಂರೆ ಶಾಸಕ ಟಿ. ರಘುಮೂರ್ತಿ ಜಿಲ್ಲಾಧಿಕಾರಿಗೆ ಸೂಚಿಸಿದರು. ನಗರದ ತಾಪಂ ಸಭಾಂಗಣದಲ್ಲಿ ಶುಕ್ರವಾರ ಹಮ್ಮ

8 Nov 2025 5:06 pm
11ರಿಂದ ಭವಾನಿ ಮಾತೆ ಜಾತ್ರಾ ಮಹೋತ್ಸವ

ಬೀದರ್: ತಾಲ್ಲೂಕಿನ ಮಂದಕನಳ್ಳಿ ಗ್ರಾಮದ ಭವಾನಿ ಮಾತೆ ಮಂದಿರದಲ್ಲಿ ನ. 11 ಮತ್ತು 12 ರಂದು ನಾಲ್ಕನೇ ಜಾತ್ರಾ ಮಹೋತ್ಸವ ನಡೆಯಲಿದೆ. 11 ರಂದು ಬೆಳಿಗ್ಗೆ 6.30ಕ್ಕೆ ಕುಂಭ ಮೇಳ, ಬೆಳಿಗ್ಗೆ 9ಕ್ಕೆ ನೌಬಾದ್‍ನ ಜ್ಞಾನಶಿವಯೋಗಾಶ್ರಮದ ಡಾ. ರಾಜಶ

8 Nov 2025 5:03 pm
ನಿಜವಾಗ್ತಿದೆ ಬಾಬಾ ವಂಗಾ ನುಡಿದ ಆ ಭವಿಷ್ಯ? 2026ರಲ್ಲಿ ಇನ್ನಷ್ಟು ದುಬಾರಿ ಆಗಲಿದೆ ಚಿನ್ನದ ಬೆಲೆ!? | Baba Vanga

Baba Vanga: ಪ್ರಸ್ತುತ ಚಿನ್ನ ಮತ್ತು ಬೆಳ್ಳಿ ಬೆಲೆಗಳು ಸಾರ್ವಕಾಲಿಕ ಗರಿಷ್ಠ ದಾಖಲೆ ಮಟ್ಟವನ್ನು ಮೀರಿದೆ. ಅದರಲ್ಲೂ ಚಿನ್ನದ ದರದಲ್ಲಿ ಭಾರೀ ಏರಿಕೆ ಕಂಡುಬಂದಿರುವುದು ಸದ್ಯ ಖರೀದಿದಾರರನ್ನು ಅಚ್ಚರಿಗೆ ದೂಡಿದೆ. ಮುಂದಿನ ದಿನಗಳಲ್ಲ

8 Nov 2025 5:01 pm
ಕೊಳಕ್ಕೆ ಹಾರಿದ್ದ ರಾಹುಲ್​; ಕಾಂಗ್ರೆಸ್​ ನಾಯಕರು ಮುಳುಗುವುದನ್ನು ಅಭ್ಯಾಸ ಮಾಡುತಿದ್ದಾರೆ ಎಂದು ಪ್ರಧಾನಿ ಮೋದಿ ವ್ಯಂಗ್ಯ | Rahul fishing event

ಪಾಟ್ನಾ: ಇತ್ತೀಚೆಗೆ ಬಿಹಾರ ವಿಧಾನಸಭಾ ಚುನಾವಣೆಯ ಪ್ರಚಾರದ ಸಂದರ್ಭದಲ್ಲಿ ಮೀನು ಹಿಡಿಯಲು (Rahul fishing event) ನೀರಿಗೆ ಇಳಿದಿದ್ದ ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಕುರಿತಾಗಿ ಶನಿವಾರ (ನ 8) ವ್ಯಂಗ್ಯವಾಡಿರುವ ಪ್ರಧಾನಿ ನರೇಂದ್ರ

8 Nov 2025 5:01 pm
ಶಿವಕುಮಾರ ಸ್ವಾಮೀಜಿ ಜಯಂತಿ 11ರಿಂದ

ಬೀದರ್: ನಗರದ ಸಿದ್ಧಾರೂಢ ಮಠದಲ್ಲಿ ನ. 11 ರಿಂದ 15 ರ ವರೆಗೆ ಮಠದ ಪೀಠಾಧಿಪತಿ ಡಾ. ಶಿವಕುಮಾರ ಸ್ವಾಮೀಜಿ ಅವರ 82ನೇ ಜಯಂತಿ ಮಹೋತ್ಸವ ಹಮ್ಮಿಕೊಳ್ಳಲಾಗಿದೆ. ಪ್ರತಿ ದಿನ ಬೆಳಿಗ್ಗೆ 6.30 ರಿಂದ 7 ರ ವರೆಗೆ ಜಪ, ಧ್ಯಾನ, ಬೆಳಿಗ್ಗೆ 8 ರಿಂದ 10 ಹಾಗೂ

8 Nov 2025 4:58 pm
ಎಸ್‍ಡಿಎಂಸಿ ಅಧ್ಯಕ್ಷರಾಗಿ ಕೋಟೆ

ಬೀದರ್: ನಗರದ ನಾವದಗೇರಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ನೂತನ ಅಧ್ಯಕ್ಷರಾಗಿ ಅನಿಲ್ ಕೋಟೆ ಆಯ್ಕೆಯಾಗಿದ್ದಾರೆ. ಪದಾಧಿಕಾರಿಗಳ ಹೆಸರು ಹೀಗಿವೆ. ಅರ್ಪಿತಾ (ಉಪಾಧ್ಯಕ್ಷೆ),

8 Nov 2025 4:55 pm
ಸರ್ಕಾರಿ ವೈದ್ಯನ ಮನೆಯಲ್ಲಿ AK-47 ರೈಫಲ್​ ಪತ್ತೆ: ಉಗ್ರ ನಂಟು ಸಾಧ್ಯತೆ! ತನಿಖೆ ಆರಂಭ

ಜಮ್ಮು-ಕಾಶ್ಮೀರ: ಇಲ್ಲಿನ ಅನಂತನಾಗ್​ ಜಿಲ್ಲೆಯಲ್ಲಿ ನಿವೃತ್ತ ಸರ್ಕಾರಿ ವೈದ್ಯನ ಮನೆಯಲ್ಲಿ AK-47 ರೈಫಲ್​ ಪತ್ತೆಯಾಗಿದ್ದು, ಇಡೀ ಶ್ರೀನಗರವನ್ನೇ ಬೆಚ್ಚಿಬಿಳಿಸಿದೆ. ವೈದ್ಯ ಅದೀಲ್ ಅಹ್ಮದ್ ರಾಥರ್ ಎಂದು ಗುರುತಿಸಲಾಗಿದೆ. ಆರೋಪ

8 Nov 2025 4:44 pm
ಪಾಕ್​​ ವಿರುದ್ಧದ ದಾಳಿಗೆ ಇಂದಿರಾ ನಕಾರ; ಮಹತ್ವದ ವಿಷಯ ಬಹಿರಂಗಪಡಿಸಿದ ಮಾಜಿ ಸಿಐಎ ಅಧಿಕಾರಿ ರಿಚರ್ಡ್ | Richard Barlow

ದೆಹಲಿ: 1980 ರ ಸಂದರ್ಭದಲ್ಲಿ ಪಾಕಿಸ್ತಾನದ ಕಹುತಾ ಪರಮಾಣು ವ್ಯವಸ್ಥೆಯ ಮೇಲೆ ಭಾರತ ಮತ್ತು ಇಸ್ರೇಲ್ ಜಂಟಿಯಾಗಿ ನಡೆಸಲು ಉದ್ದೇಶಿಸಿದ್ದ ಕಾರ್ಯಾಚರಣೆಯನ್ನು ಆಗಿನ ಪ್ರಧಾನಿ ಇಂದಿರಾ ಗಾಂಧಿ ಅನುಮೋದಿಸಲಿಲ್ಲ ಎಂದು ಮಾಜಿ ಸಿಐಎ ಅಧ

8 Nov 2025 4:24 pm
ಅದು ಬೇಕೆನಿಸಿದಾಗ ಸ್ಮಶಾನಕ್ಕೆ ಹೋಗುತ್ತೇನೆ…ಹಾಟ್​ ಬ್ಯೂಟಿ ಕಾಮಾಕ್ಷಿ ಹೇಳಿಕೆ ವೈರಲ್​! Kamakshi Bhaskarla

Kamakshi Bhaskarla ​: ಹವ್ಯಾಸ ಅಥವಾ ಅಭ್ಯಾಸ ಎಲ್ಲರಲ್ಲೂ ಒಂದೇ ರೀತಿ ಇರುವುದಿಲ್ಲ. ಕೆಲವರಲ್ಲಿ ಓದುವುದು, ಬರೆಯುವುದು, ಸಮಾಜ ಸೇವೆ ಮುಂತಾದ ಒಳ್ಳೆಯ ಅಭ್ಯಾಸಗಳಿದ್ದರೆ, ಒಂದಿಷ್ಟು ಮಂದಿಯಲ್ಲಿ ಧೂಮಪಾನ, ಮದ್ಯಪಾನ ಹಾಗೂ ಮಾನವೀಯತೆ ಮರೆತು

8 Nov 2025 4:24 pm
40 ರ ಮಹಿಳೆ ಮೇಲೆ 14 ವರ್ಷದ ಬಾಲಕನಿಂದ ಅತ್ಯಾಚಾರಕ್ಕೆ ಯತ್ನ: ಸಂತ್ರಸ್ತೆ ಸಾವು!

ಚಂಡಿಗಢ: 14 ವರ್ಷದ ಬಾಲಕ ಅತ್ಯಾಚಾರಕ್ಕೆ ಯತ್ನಿಸುತ್ತಿದ್ದ ವೇಳೆ ವಿರೋಧಿಸುವಾಗ 40 ವರ್ಷದ ವಿವಾಹಿತ ಮಹಿಳೆಯೊಬ್ಬಳು ಗಂಭೀರವಾಗಿ ಗಾಯಗೊಂಡಿದ್ದು, 5 ದಿನಗಳ ಬಳಿಕ ಇದೀಗ ಶನಿವಾರ(ನ.08) ಮೃತಪಟ್ಟ ಘಟನೆ ಚಂಢಿಗಢದಲ್ಲಿ ನಡೆದಿದೆ. ಇದನ್

8 Nov 2025 4:07 pm
ಈ ಸ್ಥಳದಲ್ಲಿ ನೀವು ಇದ್ದರೆ ಸಮಾಜದಲ್ಲಿ ನಿಮ್ಮ ಇಮೇಜ್ ಹಾಳಾಗುತ್ತದೆ! ಜೀವನದಲ್ಲಿ ಪ್ರಗತಿ ಎಂದಿಗೂ ಸಾಧ್ಯವಿಲ್ಲ… Chanakya Niti

Chanakya Niti: ಚಾಣಕ್ಯ ನೀತಿ ಎಂಬುದು ವಿಶ್ವದ ಶ್ರೇಷ್ಠ ವಿದ್ವಾಂಸರು, ತತ್ವಜ್ಞಾನಿಗಳು ಮತ್ತು ರಾಜತಾಂತ್ರಿಕರಲ್ಲಿ ಒಬ್ಬರಾದ ಆಚಾರ್ಯ ಚಾಣಕ್ಯರ ಪ್ರಸಿದ್ಧ ಮಾತು. ಆಚಾರ್ಯ ಚಾಣಕ್ಯರು ತಮ್ಮ ನೀತಿ ಶಾಸ್ತ್ರದಲ್ಲಿ ಅನೇಕ ಬೋಧನೆಗಳನ್ನು

8 Nov 2025 3:51 pm
92 ರಿಂದ 70…ಫುಡ್​ ಲವರ್​ ಶರ್ವಾನಂದ್​ ಬರೋಬ್ಬರಿ 22 ಕೆಜಿ ತೂಕ ಇಳಿಸಿಕೊಂಡಿದ್ದು ಹೇಗೆ? Weight loss

Weight loss : ತೂಕ ಇಳಿಸಿಕೊಳ್ಳುವುದೆಂದರೆ ಸುಲಭದ ಮಾತಲ್ಲ. ಅದಕ್ಕಾಗಿ ದೃಢಸಂಕಲ್ಪ ಬೇಕು ಮತ್ತು ಇಷ್ಟದ ಆಹಾರಗಳನ್ನು ತ್ಯಾಗ ಮಾಡಬೇಕು. ಅಲ್ಲದೆ, ಸಾಕಷ್ಟು ಸವಾಲುಗಳನ್ನೂ ಎದುರಿಸಬೇಕು. ಒಂದೇ ಕಡೆ ಕುಳಿತು ಮಾಡುವ ಕೆಲಸಗಳಿಂದಾಗಿ ನೂರ

8 Nov 2025 3:45 pm
ಶೃಂಗಸಭೆಗೆ ಟ್ರಂಪ್​ ಗೈರು; ಸ್ವಯಂ ಘೋಷಿತ ವಿಶ್ವಗುರು ಖಂಡಿತವಾಗಿ ಭಾಗವಹಿಸುತ್ತಾರೆ ಎಂದ ಜೈರಾಮ್​ ರಮೇಶ್​ | G20 Summit

ದೆಹಲಿ: ಮುಂಬರುವ ಜಿ20 ಶೃಂಗಸಭೆಯನ್ನು (G20 Summit) ಬಹಿಷ್ಕರಿಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ ಬಳಿಕ, ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ‘ಸ್ವಯಂ ಘೋ

8 Nov 2025 3:40 pm
ರೈತರ ಹೋರಾಟದ ಹಿಂದೆ ರಾಜಕೀಯ, ರಾಜ್ಯ ಸರ್ಕಾರದ ವಿರುದ್ಧ ಷಡ್ಯಂತ್ರ ಎಂದ ಸಚಿವ ಎಂ.ಬಿ. ಪಾಟೀಲ

ವಿಜಯಪುರ: ಕಬ್ಬು ಬೆಳೆಗಾರರ ಹೋರಾಟಕ್ಕೆ ಸಂಬಂಧಿಸಿದಂತೆ ಬಿಜೆಪಿಯವರು ರಾಜಕೀಯ ಮಾಡುತ್ತಿದ್ದಾರೆ, ರೈತರು ಪಕ್ಷಾತೀತವಾಗಿ ಹೋರಾಟ ಮಾಡಬೇಕಿತ್ತು, ರೈತರ ಹೋರಾಟ ಸ್ಥಳದಲ್ಲಿ ವಿಜಯೇಂದ್ರ ಹೋಗಿ ಮಲಗಿದ್ದೇಕೆ? ಎಂದಿರುವ ಬೃಹತ್ ಹ

8 Nov 2025 3:39 pm
ಅತಂತ್ರ ಸ್ಥಿತಿ ನಿರ್ಮಾಣವಾದರೆ ಹೀಗೆ ಮಾಡುವೆ..; ಬಿಜೆಪಿಯ ಬೀ ಟೀಮ್​ ಆರೋಪಕ್ಕೆ ಆತ್ಮಾವಲೋಕನದ ಅಸ್ತ್ರ ಹೂಡಿದ :ಅಸಾದುದ್ದೀನ್ ಓವೈಸಿ | Asaduddin Owaisi

ದೆಹಲಿ: ನವೆಂಬರ್ 14 ರಂದು ಫಲಿತಾಂಶ ಹೊರ ಬಂದು ಬಿಹಾರದಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾದರೆ, ಆಗ ವಿರೋಧ ಪಕ್ಷದ ಮಹಾಮೈತ್ರಿಕೂಟವನ್ನು ಸೇರುವ ಬಗ್ಗೆ ಚಿಂತನೆ ನಡೆಸಲಾಗುವುದು ಎಂದು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ (Asa

8 Nov 2025 3:08 pm
ತೂಕ ಎಷ್ಟು ಎಂದು ನನ್ನ ಕೇಳುತ್ತೀರ ನೀವು ನಟನಿಗೆ ಇದೇ ಪ್ರಶ್ನೆ ಕೇಳಬಲ್ಲಿರಾ? ವಿವಾದಕ್ಕೆ ಪ್ರತಿಕ್ರಿಯಿಸಿದ ನಟಿ ಗೌರಿ ಕಿಶನ್.. gouri kishan

ಹೈದರಾಬಾದ್​: ( gouri kishan)ಬಾಲನಟಿಯಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಗೌರಿ ಕಿಶನ್ ಈಗ ನಾಯಕಿ. ತೆಲುಗು ಮತ್ತು ತಮಿಳಿನಲ್ಲಿ ಉತ್ತಮ ಹೆಸರು ಗಳಿಸಿರುವ ಈ ನಟಿ ಪ್ರಸ್ತುತ ಕಾಲಿವುಡ್ ಉದ್ಯಮದಲ್ಲಿ ಸರಣಿ ಚಿತ್ರಗಳಲ್ಲಿ ನಟಿಸುತ್

8 Nov 2025 2:59 pm
ರಾಜ್ಯಮಟ್ಟಕ್ಕೆ ಆಯ್ಕೆ ಆದ ಕೊಡಗು ತಂಡ

ಮಡಿಕೇರಿ: ಪ್ರೌಢಶಾಲಾ ಬಾಲಕಿಯರ ಫುಟ್ಬಾಲ್ ಪಂದ್ಯಾಟದಲ್ಲಿ ಕೊಡಗು ಜಿಲ್ಲಾ ತಂಡ ರಾಜ್ಯಮಟ್ಟಕ್ಕೆ ಆಯ್ಕೆ ಆಗಿದೆ. ಅಮ್ಮತ್ತಿ ಪ್ರೌಢಶಾಲೆಯಲ್ಲಿ ಈಚೆಗೆ ನಡೆದ ಮೈಸೂರು ವಿಭಾಗ ಮಟ್ಟದ ಪ್ರೌಢಶಾಲಾ ಬಾಲಕಿಯರ ಫುಟ್ಬಾಲ್ ಪಂದ್ಯಾಟದ

8 Nov 2025 2:55 pm
ನೀವೆಲ್ಲ ಸೆಲೆಬ್ರಿಟಿಗಳಾ? ಶಿಖರ್​ ಧವನ್​, ಸುರೇಶ್​ ರೈನಾ ವಿರುದ್ಧ ಹುಬ್ಬಳ್ಳಿ ಹುಲಿ ವಿಸಿ ಸಜ್ಜನರ್​ ಆಕ್ರೋಶ! VC Sajjanar

ಹೈದರಾಬಾದ್​: ಬೆಟ್ಟಿಂಗ್ ಎಂಬ ಸಾಂಕ್ರಾಮಿಕ ರೋಗದ ವಿರುದ್ಧ ನಿರಂತರವಾಗಿ ಹೋರಾಡುತ್ತಿರುವ ಕರ್ನಾಟಕ ಮೂಲದ ತೆಲಂಗಾಣ ಕೇಡರ್​ನ ಐಪಿಎಸ್ ಅಧಿಕಾರಿ ಹಾಗೂ ಹೈದರಾಬಾದ್ ಪೊಲೀಸ್​ ಆಯುಕ್ತರಾದ ವಿಶ್ವನಾಥ್​ ಸಿ ಸಜ್ಜನರ್ ( VC Sajjanar ) ಅವ

8 Nov 2025 2:44 pm
ಪಶುವೈದ್ಯರ ಕೊರತೆ ತುಂಬಲು ಗ್ರಾಮಸಭೆಯಲ್ಲಿ ಆಗ್ರಹ

ಕುಶಾಲನಗರ: ಶಿರಂಗಾಲ ಸುತ್ತಮುತ್ತಲಿನ ಗ್ರಾಮದಲ್ಲಿ ರೈತರು ಕೃಷಿಯೊಂದಿಗೆ ಪಶುಸಂಗೋಪನೆ ಕೈಗೊಂಡಿದ್ದಾರೆ. ಆದರೆ ಪಶು ಆಸ್ಪತ್ರೆಯಲ್ಲಿ ಪಶು ವೈದ್ಯರಿಲ್ಲದೆ ತುಂಬಾ ತೊಂದರೆ ಆಗಿದೆ. ಆದ್ದರಿಂದ ಆಸ್ಪತ್ರೆಗೆ ಖಾಯಂ ಪಶುವೈದ್ಯರ

8 Nov 2025 2:43 pm
ಟೇಬಲ್ ಟೆನ್ನಿಸ್‌ನಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆ

ಕುಶಾಲನಗರ: ಇಲ್ಲಿಗೆ ಸಮೀಪದ ನಳಂದ ಗುರುಕುಲ ವಿದ್ಯಾಸಂಸ್ಥೆಯ ಎಂಟನೇ ತರಗತಿ ವಿದ್ಯಾರ್ಥಿ ನಿಶಾನ್ ಪಿ. ಗೌಡ ಇತ್ತೀಚೆಗೆ ಬೆಂಗಳೂರಿನ ಲಿಟ್ಲ್ ಪ್ಲವರ್ ಶಾಲಾ ಕ್ರೀಡಾಂಗಣದಲ್ಲಿ ನಡೆದ ಪ್ರಾದೇಶಿಕ ಮಟ್ಟದ ಟೇಬಲ್ ಟೆನ್ನಿಸ್ ಕ್ರೀ

8 Nov 2025 2:36 pm
ಈ ವಸ್ತುಗಳನ್ನು ಉಡುಗೊರೆಯಾಗಿ ನೀಡುವುದು ನಿಮಗೆ ಅಶುಭ! ನಿಮ್ಮ ಅದೃಷ್ಟ ಹಾಳಾಗುತ್ತದೆ… gifts

gifts: ಹಬ್ಬಗಳು ಅಥವಾ ಸಂತೋಷದ ಸಂದರ್ಭಗಳಲ್ಲಿ ಪ್ರೀತಿಪಾತ್ರರಿಗೆ ಉಡುಗೊರೆಗಳನ್ನು ನೀಡುವುದು ನಮ್ಮ ಸಂಪ್ರದಾಯದ ಪ್ರಮುಖ ಭಾಗವಾಗಿದೆ. ಆದಾಗ್ಯೂ, ಜ್ಯೋತಿಷ್ಯ ಮತ್ತು ವಾಸ್ತು ಶಾಸ್ತ್ರವು ಕೆಲವು ವಸ್ತುಗಳನ್ನು “ಅಶುಭ ಉಡುಗೊರೆ

8 Nov 2025 2:21 pm
ಡಿಸೆಂಬರ್ 1 ರಿಂದ ಸಂಸತ್ತಿನ ಚಳಿಗಾಲದ ಅಧಿವೇಶನ; ಈ ಎಲ್ಲ ವಿಷಯಗಳ ಕುರಿತು ಚರ್ಚೆ ನಡೆಸುವ ಸಾಧ್ಯತೆ | Parliament winter session

ದೆಹಲಿ: ಸಂಸತ್ತಿನ ಚಳಿಗಾಲದ ಅಧಿವೇಶನವನ್ನು (Parliament winter session) ಡಿಸೆಂಬರ್ 1 ರಿಂದ ಡಿಸೆಂಬರ್ 19 ರವರೆಗೆ ಕರೆಯುವ ಸರ್ಕಾರದ ಪ್ರಸ್ತಾವನೆಯನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅನುಮೋದಿಸಿದ್ದಾರೆ ಎಂದು ಸಂಸದೀಯ ವ್ಯವಹಾರಗಳ ಸಚ

8 Nov 2025 2:10 pm
ನಾವು ಕಂಪ್ಯೂಟರ್‌ ಕೊಟ್ಟರೆ ಅವರು ಪಿಸ್ತೂಲ್​ ಕೊಡುತ್ತಿದ್ದಾರೆ..ವಿಪಕ್ಷಗಳ ವಿರುದ್ಧ ಹರಿಹಾಯ್ದ ಪ್ರಧಾನಿ ಮೋದಿ | Narendra Modi

Patna: ಎನ್‌ಡಿಎ ಸರ್ಕಾರ ರಾಜ್ಯದ ಯುವಕರ ಕೈಗೆ ಕಂಪ್ಯೂಟರ್‌ ಮತ್ತು ಕ್ರೀಡಾ ಸಾಮಗ್ರಿಗಳನ್ನು ಒದಗಿಸುತ್ತಿದ್ದರೆ, ಇತ್ತ ಆರ್‌ಜೆಡಿ ಅವರಿಗೆ ಪಿಸ್ತೂಲ್​​ಗಳನ್ನು ನೀಡುವ ಬಗ್ಗೆ ಮಾತನಾಡುತ್ತಾ ಗೂಂಡಾಗಳನ್ನಾಗಿ ಮಾಡಲು ಪ್ರಯತ್ನ

8 Nov 2025 1:24 pm
ಈ ಪೆನ್​ ‘ಶಾಕ್​’ಗೆ ಎಲ್ಲರೂ ಹೆದರುವುದು ಏಕೆ? ಆಟೋಗ್ರಾಫ್​ಗೂ ರೋಹಿತ್ ನಿರಾಕರಣೆ! ಏನಿದು Shocking Pen?

ಮುಂಬೈ: ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ರೋಹಿತ್ ಶರ್ಮಾ ಅವರಿಗೂ ಪೆನ್ ಹಿಡಿಯತ್ತಲೇ ಶಾಕಿಂಗ್(Shocking Pen)​ ರೀತಿಯ ಘಟನೆ ಸಂಭವಿಸಿದೆ. ಆದರೆ ನಿಜವಾದ ಆಘಾತ ಅವರಿಗೆ ಅಲ್ಲ, ಅವರ ಸ್ನೇಹಿತರಿಗೆ ಆಗಿದೆ. ವಾಸ್ತವವಾಗಿ, ರೋಹಿತ್ ಸಾಮಾಜ

8 Nov 2025 1:18 pm
ನಾನು ವಿಜಯ್ ದೇವರಕೊಂಡ ಅವರನ್ನು ಮದುವೆಯಾಗುತ್ತೇನೆ: ರಶ್ಮಿಕಾ ಮಂದಣ್ಣ..Rashmika Mandanna

ಹೈದರಾಬಾದ್​:ರಶ್ಮಿಕಾ ಮಂದಣ್ಣ ( Rashmika Mandanna ) ಪ್ರಸ್ತುತ ಸತತ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚೆಗೆ ‘ತಮ್ಮ’ ಚಿತ್ರದ ಮೂಲಕ ಸೂಪರ್ ಹಿಟ್ ಪಡೆದ ನಟಿ, ವಿಜಯ್ ದೇವರಕೊಂಡ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಮ

8 Nov 2025 1:16 pm
ದೆಹಲಿಯ ರಿಥಾಲಾ ಮೆಟ್ರೋ ನಿಲ್ದಾಣದ ಬಳಿ ಭಾರಿ ಬೆಂಕಿ ಅವಘಡ; ನೂರಾರು ಶೆಡ್ ಭಸ್ಮ, ಓರ್ವ ಸಾವು| Massive fire

ನವದೆಹಲಿ: ದೆಹಲಿಯ ರಿಥಾಲಾ ಮೆಟ್ರೋ ನಿಲ್ದಾಣದ ಬಳಿ ಶುಕ್ರವಾರ(ನ. 07) ರಾತ್ರಿ ಭಾರಿ ಅಗ್ನಿ ಅವಘಡ(Massive fire) ನಡೆದಿದ್ದು, ಸುಮಾರು 500 ಗುಡಿಸಲುಗಳಿಗೆ ಬೆಂಕಿ ತಗುಲಿ, ಓರ್ವ ಮೃತಪಟ್ಟಿದ್ದು, ಮತ್ತೋರ್ವ ಗಾಯಗೊಂಡಿದ್ದಾನೆ. ಇಂದು ಬೆಳಗಿನ

8 Nov 2025 12:50 pm
ಸಕ್ಕರೆ ಕಾರ್ಖಾನೆ ಮಾಲೀಕರ ಸಮ್ಮುಖದಲ್ಲಿಯೇ ಪ್ರತಿ ಟನ್ ಕಬ್ಬಿಗೆ 3,300 ದರ ನಿಗದಿ ಆಗಿದೆ: CM ಸಿದ್ದರಾಮಯ್ಯ

ಬೆಂಗಳೂರು: ಸಕ್ಕರೆ ಕಾರ್ಖಾನೆ ಮಾಲೀಕರು, ರೈತ ಮುಖಂಡರೊಂದಿಗೆ ಚರ್ಚಿಸಿ ನಿನ್ನೆ ರಾಜ್ಯ ಸರ್ಕಾರ ಕೈಗೊಂಡಿರುವ ನಿರ್ಧಾರದ ಬಗ್ಗೆ ಮಾಜಿ ಸಚಿವ ಮುರುಗೇಶ್ ನಿರಾಣಿ ಸೇರಿದಂತೆ ಸಕ್ಕರೆ ಮಾಲೀಕರು ಸಮ್ಮುಖದಲ್ಲಿಯೇ ಈ ತೀರ್ಮಾನವಾಗ

8 Nov 2025 12:40 pm
Renukaswamy Murder Case: ಜಾಮೀನು ನಿರೀಕ್ಷೆಯಲ್ಲಿದ್ದ ಪವಿತ್ರಾಗೆ ಶಾಕ್​ ಕೊಟ್ಟ ಸುಪ್ರೀಂ: ಕಾರಣವೇನು?

ಬೆಂಗಳೂರು: ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ(Renukaswamy Murder Case) ಜೈಲು ಸೇರಿರುವ ಎ1 ಆರೋಪಿ ಪವಿತ್ರಾ ಗೌಡಗೆ ಸುಪ್ರೀಂಕೋರ್ಟ್​ ಮತ್ತೆ ಶಾಕ್ ನೀಡಿದೆ. ಹೌದು, ಕರ್ನಾಟಕ ಹೈಕೋರ್ಟ್​ ನೀಡಿದ್ದ ಜಾಮೀನು ಅನ್ನು ಸುಪ್ರೀಂ ಈ

8 Nov 2025 12:27 pm
ರುಕ್ಮಿಣಿ ವಸಂತ್ ಹೆಸರಿನಲ್ಲಿ ಹಣ ಸುಲಿಗೆ! ‘ಕಾಂತಾರ’ದ ಕನಕವತಿ ಹೇಳಿದ್ದೇನು ಗೊತ್ತಾ?..Rukmini Vasanth

ಬೆಂಗಳೂರು: ಸ್ಯಾಂಡಲ್​ವುಡ್​ ನಟಿ ರುಕ್ಮಿಣಿ ವಸಂತ್ (Rukmini Vasanth) ಹೆಸರಿನಲ್ಲಿ ಅನಾಮಿಕ ವ್ಯಕ್ತಿಯೊಬ್ಬ ಸಾರ್ವಜನಿಕರಿಂದ ಹಣ ಕೇಳುತ್ತಿರುವ ವಿಚಾರವೊಂದು ಇದೀಗ ಬೆಳಕಿಗೆ ಬಂದಿದೆ. ಈ ಬಗ್ಗೆ ರುಕ್ಮಿಣಿ ವಸಂತ್ ತಮ್ಮ ಎಕ್ಸ್ ಖಾತೆಯಲ

8 Nov 2025 12:12 pm
ಹಿಂದು ಪದ್ಧತಿಯಂತೆ ನೆರವೇರಿದ ನಟಿ ಜರೀನ್ ಖಾನ್ ಅವರ ಅಂತ್ಯಕ್ರಿಯೆ: ಕಾರಣವೇನು ಗೊತ್ತೇ! | Zareen Khan

ಮುಂಬೈ: ಬಾಲಿವುಡ್​ನ ಖ್ಯಾತ ನಿರ್ಮಾಪಕ ಸಂಜಯ್​ ಖಾನ್​ ಅವರ ಪತ್ನಿ ಜರೀನ್​ ಖಾನ್(Zareen Khan)​ ಅವರು ಇದೇ ನ.7ರಂದು ತಮ್ಮ 81ನೇ ವಯಸ್ಸಿನಲ್ಲಿ ಹೃದಯಘಾತದಿಂದ ನಿಧನರಾದರು. ಅವರ ಅಂತ್ಯಕ್ರಿಯೆಯೂ ಅಂದೇ ನಡೆಯುತು. ಆದರೆ, ಅವರ ಅಂತ್ಯಕ್ರಿಯ

8 Nov 2025 11:54 am
ಬಿಹಾರದಲ್ಲೇನು ಚಿನ್ನದ ದಂಧೆ ನಡೆಯುತ್ತಿದೆಯೇ? ಒಳನುಸುಳುವಿಕೆ ಆರೋಪಕ್ಕೆ ಅಸಾದುದ್ದೀನ್​ ಓವೈಸಿ ಟಕ್ಕರ್| Asaduddin Owaisi

ಕಿಶನ್​ಗಂಜ್​: ಬಿಹಾರ ಚುನಾವಣೆಯ ಮೊದಲ ಹಂತದ ಮತದಾನ ಮುಗಿದಿದ್ದು, ನ. 11ರಂದು ಎರಡನೇ ಹಂತದ ಮತದಾನ ನಡೆಯಲಿದ್ದು, ಪಕ್ಷಗಳ ನಾಯಕರು ಆರೋಪ ಪ್ರತ್ಯಾರೋಪದಲ್ಲಿ ತೊಡಗಿದ್ದಾರೆ. ಇನ್ನೂ ಬಿಜೆಪಿ ಒಳನುಸುಳುವಿಕೆಯ ಆರೋಪಕ್ಕೆ ಪ್ರತಿಕ್

8 Nov 2025 11:36 am
4 ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳಿಗೆ ಪ್ರಧಾನಿ ಚಾಲನೆ: ಇದು ಅಭಿವೃದ್ಧಿಯ ಹಬ್ಬ ಎಂದು ಬಣ್ಣಿಸಿದ Modi

ಉತ್ತರಪ್ರದೇಶ: ತಮ್ಮ ಸಂಸದೀಯ ಕ್ಷೇತ್ರ ವಾರಣಾಸಿಯಲ್ಲಿ ಭೇಟಿ ಕ್ಷೇತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ(Modi) ಅವರು ನಾಲ್ಕು ಹೊಸ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳಿಗೆ ಶನಿವಾರ(ನ.08) ಚಾಲನೆ ನೀಡಿದರು. ಉದ್ಘಾಟನೆಯ ನಂತರ ಬೃಹತ್

8 Nov 2025 10:48 am
ತಿಂಗಳಿಗೆ 4 ಲಕ್ಷ ರೂ. ಸಾಕಾಗುವುದಿಲ್ಲ..10 ಲಕ್ಷ ರೂಪಾಯಿ ಬೇಕು! ಸುಪ್ರೀಂ ಕೋರ್ಟ್ ಮೊರೆ ಹೋದ ಶಮಿ ಪತ್ನಿ..Mohammed Shami

ಹೈದರಾಬಾದ್ ​: ಮೊಹಮ್ಮದ್ ಶಮಿ ( Mohammed Shami ) ಪತ್ನಿ ಹಸಿನ್ ಜಹಾನ್ ತಮ್ಮ ಮತ್ತು ತಮ್ಮ ಮಗಳ ಜೀವನಾಂಶವನ್ನು ಹೆಚ್ಚಿಸುವಂತೆ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದಾರೆ. ಕಲ್ಕತ್ತಾ ಹೈಕೋರ್ಟ್ ಮಾಸಿಕ 4 ಲಕ್ಷ ರೂ. ಜೀವನಾಂಶವನ್ನ

8 Nov 2025 10:26 am
ಅಪ್ಪ, ಅಮ್ಮ ನನ್ನನ್ನು ಕ್ಷಮಿಸಿ ಎಂದು ಡೆತ್ ನೋಟ್ ಬರೆದು ಆತ್ಮಹತ್ಯೆ ಮಾಡಿಕೊಂಡ ನೀಟ್ ವಿದ್ಯಾರ್ಥಿ| Student Suicide

ಕಾನ್ಪುರ: ಉತ್ತರ ಪ್ರದೇಶದ ಕಾನ್ಪುರದಲ್ಲಿ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಗೆ(NEET) ತಯಾರಿ ನಡೆಸುತ್ತಿದ್ದ 21 ವರ್ಷದ ವಿದ್ಯಾರ್ಥಿಯೊಬ್ಬ ಶುಕ್ರವಾರ(ನ. 07) ಅಪ್ಪ, ಅಮ್ಮ ನನ್ನನ್ನು ಕ್ಷಮಿಸಿ ಎಂದು ಡೆತ್​ನೋಟ್​ ಬರೆದಿ

8 Nov 2025 10:01 am
ರಾಜ್ ನಿಧಿಮೋರು ಅವರನ್ನು ಅಪ್ಪಿಕೊಂಡು ಫೋಟೋಗೆ ಪೋಸ್​ ನೀಡಿದ ಸಮಂತಾ! ಸ್ಯಾಮ್ ಹೊಸ ಪ್ರಯಾಣ ಆರಂಭ ಎಂದ್ರು ಫ್ಯಾನ್ಸ್​​..  samantha

ಹೈದರಾಬಾದ್​: ನಟಿ ಸಮಂತಾ ರುತ್ ಪ್ರಭು (samantha) ಮತ್ತು ನಿರ್ದೇಶಕ ರಾಜ್ ನಿಧಿಮೋರು ಅವರನ್ನು ತಬ್ಬಿಕೊಂಡು ಪೋಸ್ ನೀಡಿರುವ ಫೋಟೋ ವೈರಲ್ ಆಗುತ್ತಿದೆ. ಇಬ್ಬರೂ ತಮ್ಮ ಸಂಬಂಧದ ವದಂತಿಯನ್ನು ದೃಢಪಡಿಸಿದ್ದಾರೆ ಎಂದು ಅಭಿಮಾನಿಗಳು ಊಹ

8 Nov 2025 9:45 am
ಜಮ್ಮು-ಕಾಶ್ಮೀರದ ಕುಪ್ವಾರದಲ್ಲಿ ಇಬ್ಬರು ಉಗ್ರರನ್ನು ಹೊಡೆದುರುಳಿಸಿದ ಭದ್ರತಾ ಪಡೆಗಳು| Terrorists Killed

ಶ್ರೀನಗರ: ಜಮ್ಮು-ಕಾಶ್ಮೀರದ ಕುಪ್ವಾರದಲ್ಲಿ ನಡೆದ ಉಗ್ರರ ವಿರುದ್ಧ ಕಾರ್ಯಾಚರಣೆಯ ಎನ್​ಕೌಂಟರ್​ನಲ್ಲಿ ಭದ್ರತಾ ಪಡೆಗಳು ಇಬ್ಬತು ಭಯೋತ್ಪಾದಕರನ್ನು ಹೊಡೆದುರುಳಿಸಿವೆ(Terrorists Killed) ಎಂದು ಶನಿವಾರ(ನ. 08) ಭಾರತೀಯ ಸೇನೆ ಮಾಹಿತಿ ನೀಡ

8 Nov 2025 9:35 am
ಸೈಬರ್ ವಂಚನೆ: 55 ಲಕ್ಷ ರೂ. ಹಣ ಕಳೆದುಕೊಂಡಿರುವ ಟಿಎಂಸಿ ಸಂಸದ ಕಲ್ಯಾಣ್ ಬ್ಯಾನರ್ಜಿ| Kalyan Banerjee

ಕೋಲ್ಕತ್ತಾ: ಸೈಬರ್ ವಂಚನೆಯಲ್ಲಿ ನಾಲ್ಕು ಬಾರಿ ಸಂಸದರಾಗಿರುವ ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ ಪಕ್ಷದ ಕಲ್ಯಾಣ್ ಬ್ಯಾನರ್ಜಿ(Kalyan Banerjee) ಸುಮಾರು 55 ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ ಎಂದು ಶನಿವಾರ(ನ. 08) ವರದಿಯಾಗಿದೆ. 2001 ಮತ್

8 Nov 2025 9:04 am
ಈ ದಿನಾಂಕಗಳಲ್ಲಿ ಜನಿಸಿದವರು ಮದುವೆಯ ನಂತರ ಅದೃಷ್ಟವಂತರು! numerology

numerology : ಪ್ರತಿಯೊಂದು ಸಂಖ್ಯೆಯೂ ಒಂದು ವಿಶೇಷತೆಯನ್ನು ಹೊಂದಿರುತ್ತದೆ. ಕೆಲವು ದಿನಾಂಕಗಳಲ್ಲಿ ಜನಿಸಿದವರು ತುಂಬಾ ಅದೃಷ್ಟವಂತರು. ಮದುವೆಯ ನಂತರ ಅವರ ಜೀವನ ಬದಲಾಗುತ್ತದೆ. ಅದೃಷ್ಟ ನಿರೀಕ್ಷೆಗಿಂತ ಹೆಚ್ಚಾಗಿ ಬರುತ್ತದೆ. ಜನ್ಮ

8 Nov 2025 8:52 am
ಇಂದು ಅಶ್ವರ್ಯಸೂರ್ಯ ಲೆಗಸಿ ಅಭಿವೃದ್ಧಿ ಪಡಿಸಿದ ನಿವೇಶನಗಳ ಉದ್ಘಾಟನೆ| Ashwasurya legacy

ಬೆಂಗಳೂರು: ರಿಯಲ್ ಎಸ್ಟೇಟ್ ಉದ್ಯಮದಲ್ಲಿ ತನ್ನದೇ ಆದ ಖ್ಯಾತಿ ಗಳಿಸಿರುವ ‘ಅಶ್ವಸೂರ್ಯ ಲೆಗಸಿ'(Ashwasurya legacy) ನೆಲಮಂಗಲ-ದೊಡ್ಡಬಳ್ಳಾಪುರ ಹೆದ್ದಾರಿಯಲ್ಲಿ ನಿವೇಶನಗಳನ್ನು ಅಭಿವೃದ್ಧಿ ಮಾಡಿದ್ದು ಇಂದು(ನ. 08) ಉದ್ಘಾಟನೆಯಾಗಲಿದೆ ಎಂ

8 Nov 2025 8:24 am
ಪಶ್ಚಿಮ ಆಫ್ರಿಕಾದ ಮಾಲಿಯಲ್ಲಿ ಉಗ್ರರಿಂದ ಐವರು ಭಾರತೀಯರ ಅಪಹರಣ; ಮಾಲಿ ತೊರೆಯುವಂತೆ ತನ್ನ ನಾಗರಿಗೆ ಸೂಚಿಸಿದ ಫ್ರಾನ್ಸ್​| Mali

Mali: ಪಶ್ಚಿಮ ಆಫ್ರಿಕಾದ ಮಾಲಿಯಲ್ಲಿ ಅಶಾಂತಿ ಮುಂದುವರೆದಿದ್ದು, ವಿದ್ಯುದೀಕರಣ ಯೋಜನೆಯ ಕಂಪನಿಯೊಂದರಲ್ಲಿ ಕೆಲಸ ಮಾಡ್ತಿದ್ದ ಭಾರತೀಯ ಮೂಲದ ಐವರು ಕಾರ್ಮಿಕರನ್ನು ಉಗ್ರರು ಅಪಹರಿಸಿದ್ದಾರೆ ಎಂದು ಕಂಪನಿ ಮತ್ತು ಭದ್ರತಾ ಮೂಲಗಳ

8 Nov 2025 7:50 am
ಸ್ತ್ರೀ ಶಕ್ತಿ ರಾಜಕಾರಣ ಬದಲಾದ ಸಮೀಕರಣ

ದೇಶದ ಯಾವುದೇ ರಾಜ್ಯವನ್ನು ಗಮನಿಸಿದರೂ, ಅಲ್ಲಿ ಮತದಾರರ ಸಂಖ್ಯೆಯಲ್ಲಿ ಹತ್ತಿರಹತ್ತಿರ ಅರ್ಧದಷ್ಟು ಅಂದರೆ ಶೇಕಡ 50ರಷ್ಟು ಮಹಿಳೆಯರೇ. ಹಾಗಾಗಿಯೇ, ಮಹಿಳಾ ಮತದಾರರನ್ನು ಸೆಳೆಯಲು ಇತ್ತೀಚಿನ ವರ್ಷಗಳಲ್ಲಿ ರಾಜಕೀಯ ಪಕ್ಷಗಳು ಹ

8 Nov 2025 6:08 am
ಶ್ರಮ ಸಂಸ್ಕೃತಿಗೆ ಸಂದ ಅನುಭಾವಿ ಲೋಕದೃಷ್ಟಿ

ಭಕ್ತಿ ತತ್ವದ ಮೂಲಕವೇ ಸಮತೆಯ ಸಾರವನ್ನು ಪ್ರಚುರಪಡಿಸಿದ ಕನಕದಾಸರು ಪಾರಮಾರ್ಥದ ಹಾದಿಯಲ್ಲಿ ಮುನ್ನಡೆಯುತ್ತಲೇ ಸಮಾಜದಲ್ಲಿನ ತರತಮಗಳು, ಕರ್ಮಠ ಆಚರಣೆಗಳ ವಿರುದ್ಧ ಜನಜಾಗೃತಿ ಮೂಡಿಸಿದರು. ಶ್ರಮಸಂಸ್ಕೃತಿಯ ವಿವೇಕ, ಚಿಂತನೆಯ

8 Nov 2025 6:07 am