ಚಿಕ್ಕಬಳ್ಳಾಪುರ: ಕರೊನಾದಿಂದ ತಂದೆ ತಾಯಂದಿರು ಕಳೆದುಕೊಂಡ ಮಕ್ಕಳೊಂದಿಗೆ ಮನೆಯಲ್ಲಿ ಸಂಸದ ಡಾ ಕೆ.ಸುಧಾಕರ್ ದೀಪಾವಳಿ ಹಬ್ಬವನ್ನು ಆಚರಿಸಿದರು. ಜತೆಯಲ್ಲಿ ಹಬ್ಬದ ಭೋಜನವನ್ನೂ ಸವಿದರು. ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿ
ಚಿಕ್ಕಬಳ್ಳಾಪುರ: ನೂತನ ಸತ್ಯ ಸಾಯಿ ಆಸ್ಪತ್ರೆಯಲ್ಲಿ ಆಯುರ್ವೇದ ಸಂಶೋಧನೆಯಾಧಾರಿತ ಸಂಯೋಜಿತ ಔಷಧ ವಿಭಾಗ ಕೇಂದ್ರ ಕಾರ್ಯಾರಂಭಿಸಲಿದೆ.ಚಿಕ್ಕಬಳ್ಳಾಪುರ ತಾಲೂಕಿನ ಮುದ್ದೇನಹಳ್ಳಿಯ ಸತ್ಯ ಸಾಯಿ ಪ್ರೇಮಾಮೃತಮ್ ಸಭಾಂಗಣದಲ್ಲಿ
ಟೆಲ್ಅವೀವ್: ನಾವು ಯಾರನ್ನೂ ಅವಲಂಬಿಸಿಲ್ಲ, ನಮ್ಮ ಭದ್ರತೆಯನ್ನು ನಾವೇ ನೋಡಿಕೊಳ್ಳುತ್ತೇವೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು(Benjamin Netanyahu) ಬುಧವಾರ (ಅಕ್ಟೋಬರ್,22) ಸ್ಪಷ್ಟವಾಗಿ ಹೇಳಿದ್ದಾರೆ. ಈ ಬಗ್ಗೆ ಅಮೆರಿಕದ
ಬೆಂಗಳೂರು: ಕರುನಾಡ ಚಕ್ರವರ್ತಿ, ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್(Shiva Rajkumar) ತೆಲುಗು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದು, ಅಖಂಡ ಆಂಧ್ರ ಪ್ರದೇಶದಲ್ಲಿ 5 ಬಾರಿ ಶಾಸಕರಾಗಿದ್ದ ಗುಮ್ಮಡಿ ನರಸಯ್ಯ ಜೀವನಾಧಾರಿತ ಚಿತ್ರದಲ್ಲ
ನವದೆಹಲಿ: ಭಾರತದಲ್ಲಿ ನಾಗರಿಕ ಆಡಳಿತ ಮತ್ತು ಮಿಲಿಟರಿ ನಡುವೆ ಎಂದಿಗೂ ಸಂಘರ್ಷ ನಡೆದಿಲ್ಲ. ಏಕೆಂದರೆ ಎರಡೂ ಪಡೆಗಳ ಉದ್ದೇಶ ಯಾವಾಗಲೂ ರಾಷ್ಟ್ರವನ್ನು ರಕ್ಷಿಸುವುದು ಮತ್ತು ಜನರಿಗೆ ಸೇವೆ ಸಲ್ಲಿಸುವುದಾಗಿದೆ ಎಂದು ರಕ್ಷಣಾ ಸಚ
ಬೆಂಗಳೂರು: PPF (ಪಬ್ಲಿಕ್ ಪ್ರೊವಿಡೆಂಟ್ ಫಂಡ್) ಸಾಲವೆಂದರೆ ನಿಮ್ಮ PPF ಖಾತೆಯ ಬ್ಯಾಲೆನ್ಸ್ಗೆ ವಿರುದ್ಧ ಪಡೆಯುವ ಸುರಕ್ಷಿತ ಸಾಲ, ಇದು ಕಡಿಮೆ ಬಡ್ಡಿದರದೊಂದಿಗೆ ಲಭ್ಯವಿದೆ. ಇದರೊಂದಿಗೆ ಹೋಲಿಸಿದರೆ, ವೈಯಕ್ತಿಕ ಸಾಲ (ಪರ್ಸನಲ್ ಲೋ
ಬೆಳಗಾವಿ: ಸಿಎಂ ಸಿದ್ದರಾಮಯ್ಯನವರು ರಾಜಕೀಯ ಜೀವನದ ಅಂತಿಮ ಹಂತದಲ್ಲಿದ್ದು, ತಮ್ಮ ಸಹೋದ್ಯೋಗಿ ಸತೀಶ್ ಜಾರಕಿಹೊಳಿ ಅವರಿಗೆ ಕಾಂಗ್ರೆಸ್ ಮುನ್ನಡೆಸಲು ಮಾರ್ಗ ದರ್ಶನ ನೀಡಬೇಕು ಎಂದು ಇಂದು(ಅ. 22) ಸಿಎಂ ಪುತ್ರ ಯತೀಂದ್ರ ಸಿದ್ದರಾಮ
Never donate: ದಾನ ನೀಡುವುದನ್ನು ಬಹಳ ಶುಭ ಕಾರ್ಯವೆಂದು ಪರಿಗಣಿಸಲಾಗುತ್ತದೆ. ದಾನ ಮಾಡುವವನು ಇತರರಿಗೆ ಸಹಾಯ ಮಾಡುವುದಲ್ಲದೆ ಅವರ ಜೀವನದಲ್ಲಿ ಸಂತೋಷ, ಶಾಂತಿ ಮತ್ತು ಸಮೃದ್ಧಿಯನ್ನು ತುಂಬುತ್ತಾನೆ. ನಿಯಮಿತವಾಗಿ ದಾನ ಮಾಡುವುದರಿಂದ
ತಮಿಳುನಾಡು: ತಮಿಳಿನ ಸೂಪರ್ಹಿಟ್ ಲವ್ ಟುಡೇ, ‘ಡ್ರ್ಯಾಗನ್’ ಚಿತ್ರಗಳ ಮೂಲಕ ಯುವ ಪ್ರೇಕ್ಷಕರ ಮನ ಗೆದ್ದಿರುವ ಹಾಗೂ ಯಶಸ್ಸು ಕಂಡಿರುವ ನಟ ಪ್ರದೀಪ್ ರಂಗನಾಥನ್ (Pradeep Ranganathan), ಇದೀಗ ‘ಡ್ಯೂಡ್’ ಚಿತ್ರದ ಮತ್ತೊಮ್ಮೆ ಯಶ ಕಂಡಿದ್ದ
Cancer: ಟೊಮೆಟೊವನ್ನು ಸಾಮಾನ್ಯವಾಗಿ ಸಲಾಡ್ಗಳು, ಸೂಪ್ಗಳು ಮತ್ತು ತರಕಾರಿಗಳಲ್ಲಿ ಬಳಸಲಾಗುತ್ತದೆ. ಆದರೆ ಪ್ರತಿದಿನ ಟೊಮೆಟೊ ರಸವನ್ನು ಕುಡಿಯುವುದರಿಂದ ಅಸಂಖ್ಯಾತ ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು. ಟೊಮೆಟೊದಲ್ಲಿ ವಿಟಮ
ಧಮ್ತಾರಿ: ಛತ್ತೀಸ್ಗಢದ ಧಮ್ತಾರಿ ಜಿಲ್ಲೆಯಲ್ಲಿ 22 ವರ್ಷದ ವ್ಯಕ್ತಿಯೊಬ್ಬ ಅತ್ತೆ-ಮಾವನ ಮೇಲಿನ ಸಿಟ್ಟಿನಿಂದ ಕುತ್ತಿಗೆ ಹಿಸುಕಿ ಪತ್ನಿಯನ್ನು ಕೊಂದು, ಇನ್ಸ್ಟಾಗ್ರಾಂನಲ್ಲಿ ತಪ್ಪೊಪ್ಪಿಕೊಂಡು ಬಳಿಕ ತಾನೂ ನೇಣು ಬಿಗಿದುಕೊ
ರಾಯಚೂರು: ಬಿಜೆಪಿ ನಾಯಕರಿಗೆ ಕರ್ನಾಟಕ ರಾಜ್ಯದ ಬಗ್ಗೆ ಕಾಳಜಿ ಹಾಗೂ ಬದ್ಧತೆ ಇದ್ದರೆ, ಕೃಷ್ಣಾ ಮೇಲ್ದಂಡೆ, ಮೇಕೆದಾಟು, ಮಹದಾಯಿ ಸೇರಿದಂತೆ ಪ್ರಮುಖ ನೀರಾವರಿ ಯೋಜನೆಗಳ ಜಾರಿಗೆ ಕೇಂದ್ರ ಸರ್ಕಾರದ ಮೇಲೆ ಒಟ್ಟಿಗೆ ಒತ್ತಡ ಹಾಕೋಣ ಬ
ಜೈಪುರ: ಇತ್ತೀಚೆಗೆ, ಮದುವೆಯ ಕಾರ್ಡ್ನ ಲಕೋಟೆಯು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಮದ್ಯ ಸೇವಿಸುವ(No alcohol) ಅನೇಕ ಅತಿಥಿಗಳನ್ನು ಅಚ್ಚರಿಗೊಳಿಸಿದೆ. ಆದರೆ, ಇನ್ನ ಕೆಲವರನ್ನು ಇದು ನಿರಾಶೆಗೊಳಿಸಿದೆ. ಹೌದು, @official_rajsa_sisodiya ಇನ
Nostradamus Predictions: ನಾಸ್ಟ್ರಾಡಾಮಸ್ ನೀರಿನ ಸಾಮ್ರಾಜ್ಯವನ್ನು ಸ್ಥಾಪಿಸುವ ನಿಗೂಢ ನಾಯಕನ ಉದಯದ ಬಗ್ಗೆಯೂ ಮಾತನಾಡಿದ್ದಾನೆ. ನಾಸ್ಟ್ರಾಡಾಮಸ್ನ ಭವಿಷ್ಯವಾಣಿಗಳು ನಿಗೂಢ, ಸಾಂಕೇತಿಕ ಮತ್ತು ಅಸ್ಪಷ್ಟವಾಗಿವೆ ಎಂಬುದನ್ನು ಗಮನಿಸುವುದ
ಉತ್ತರ ಪ್ರದೇಶ: ತನ್ನ ಕಳಪೆ ಶೈಕ್ಷಣಿಕ ಸಾಧನೆಯಿಂದ ಬೇಸತ್ತ ಪಿಯುಸಿ(12ನೇ) ವಿದ್ಯಾರ್ಥಿನಿಯೊಬ್ಬಳು ಉತ್ತರ ಪ್ರದೇಶದ ಬಲ್ಲಿಯಾ ಜಿಲ್ಲೆಯಲ್ಲಿ ಮಂಗಳವಾರ ತಡರಾತ್ರಿ ಆತ್ಮಹತ್ಯೆ(Suicide) ಮಾಡಿಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿ
ಪಾಟ್ನಾ: ಬಿಹಾರದ ಪರ್ವತ ಮಾನವ ಎಂದೇ ಪ್ರಸಿದ್ದಿ ಪಡೆದಿರುವ ದಶರಥ ಮಾಂಝಿ ಪುತ್ರ ಭಾಗೀರಥ ಮಾಂಝಿಯವರಿಗೆ ಕಾಂಗ್ರೆಸ್(Congress), ಮುಂದಿನ ತಿಂಗಳು ನಡೆಯುವ ಚುನಾವಣೆಯಲ್ಲಿ ಟಿಕೆಟ್ ನೀಡುವುದಾಗಿ ಹೇಳಿ, ಕೊನೆಗಾಲದಲ್ಲಿ ನಿರಾಸೆ ಮೂಡಿ
Chanakya Niti: ಚಾಣಕ್ಯನ ನ್ಯಾಯವು ಕೇವಲ ರಾಜತಾಂತ್ರಿಕತೆಗೆ ಸೀಮಿತವಾಗಿಲ್ಲ, ಇದು ಜೀವನಕ್ಕೆ ಮಾರ್ಗದರ್ಶಿಯಾಗಿದೆ. ಚಾಣಕ್ಯನ ಪ್ರಕಾರ, ಒಬ್ಬ ವ್ಯಕ್ತಿಯು ತನ್ನ ಜೀವನದಲ್ಲಿ ಸಂಪೂರ್ಣ ಗೌರವ ಮತ್ತು ಯಶಸ್ಸನ್ನು ಸಾಧಿಸಲು ಯಾರಿಗೂ ಕೆಲವು
ಇಂಗ್ಲೆಂಡ್: ಲಂಡನ್ ಬರೋ ಆಫ್ ಲ್ಯಾಂಬೆತ್ನ ಮಾಜಿ ಮೇಯರ್ ಆದ ಡಾ. ನೀರಜ್ ಪಾಟೀಲ್(Neeraj Patil) ದಂಪತಿಗಳು ಬ್ರಿಟನ್ ಸಂಸತ್ನಲ್ಲಿ ಪಿಎಂ ಕೀರ್ ಸ್ಟಾರ್ಮರ್ ಜತೆ ಬುಧವಾರ ದೀಪಾವಳಿ ಆಚರಿಸಿದರು. ಎಂಟು ವರ್ಷಗಳ ಕಾಲ ಲ್ಯಾಂಬೆತ್ ಕೌನ್
ಗುಹಾವಟಿ: ಅಸ್ಸಾಂ ವಿಧಾನಸಭೆಯ ಮುಂಬರುವ ಅಧಿವೇಶನದಲ್ಲಿ ಲವ್ ಜಿಹಾದ್ (Love Jihad) ಬಹುಪತ್ನಿತ್ವ, ಸತ್ರಗಳ ಸಂರಕ್ಷಣೆ ಮತ್ತು ಚಹಾ ತೋಟ ಕಾರ್ಮಿಕರಿಗೆ ಭೂ ಹಕ್ಕುಗಳ ಮೇಲೆ ಕೇಂದ್ರೀಕರಿಸುವ ಐತಿಹಾಸಿಕ ಮತ್ತು ಸುಧಾರಣಾ-ಆಧಾರಿತ ಮಸೂದೆ
ನವದೆಹಲಿ: ಹರಿಯಾಣದ ಗುರುಗ್ರಾಮ್ನ ಫ್ಯಾಷನ್ ಡಿಸೈನರ್, ಸ್ಟೈಲಿಸ್ಟ್ ಮತ್ತು ನೃತ್ಯ ಸಂಯೋಜಕ ಲಲಿತ್ ಸಿಂಗ್ ದೆಹಲಿ ಮೆಟ್ರೋ ನಿಲ್ದಾಣದೊಳಗೆ ಸ್ಕರ್ಟ್ ( skirt ) ಧರಿಸಿ ನಡೆದಾಡಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್
ನ್ಯೂಯಾರ್ಕ್: ನವೆಂಬರ್ 1 ರಿಂದ ಚೀನಾ ಮೇಲೆ ಶೇ. 155 ರಷ್ಟು ಸುಂಕ ವಿಧಿಸುವ ಯೋಜನೆಗಳೊಂದಿಗೆ ತಮ್ಮ ಆಡಳಿತ ಮುಂದುವರಿಯಲಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್(Donald Trump) ಬುಧವಾರ (ಅಕ್ಟೋಬರ್,22) ದೃಢಪಡಿಸಿದ್ದಾರೆ. ಅಲ್ಲದೆ, ಇ
ಅನಂತಪುರ: ಆಂಧ್ರ ಪ್ರದೇಶದ ಅನಂತಪುರ ಜಿಲ್ಲೆಯ ನಲ್ಲಮಾಡ ಮಂಡಲದ ಎನ್. ಎನುಮುಲವರಿಪಲ್ಲಿ ಗ್ರಾಮದಲ್ಲಿ ತಂದೆಯೊಬ್ಬರು ಮಗಳು ಚಿಕ್ಕ ವಯಸ್ಸಿನಲ್ಲಿ ವಿಧವೆಯಾದಳು ಎಂದು ಮಾನಸಿಕವಾಗಿ ನೊಂದು ಮಂಗಳವಾರ(ಅ. 21) ತಮ್ಮ ಜಮೀನಿನಲ್ಲಿ ವಿ
ಬೆಂಗಳೂರು: ರಾಷ್ಟ್ರೀಯ ಸ್ವಯಂಸೇವಕ ಸಂಘದ ಪಥ ಸಂಚಲನಕ್ಕೆ ಒಂದೆಡೆ ಅಡತಡೆಗೆ ಪ್ರಯತ್ನ, ಮತ್ತೊಂದೆಡೆ ಪಥ ಸಂಚಲನದಲ್ಲಿ ಭಾಗಿಯಾಗಿದ್ದಾರೆ ಎಂದು ಸರ್ಕಾರಿ ಅಧಿಕಾರಿ,ನೌಕರರನ್ನು ಅಮಾನತು ಮಾಡಲಾಗುತ್ತಿದೆ. ಈ ರೀತಿ ಮಾಡಲು ಸರ್ಕ
Helath: ದಣಿದ ದಿನದ ನಂತರ, ಸಂಜೆ ಮನೆಗೆ ಬಂದ ತಕ್ಷಣ, ನಿಮಗೆ ಮಲಗಲು ಅನಿಸುತ್ತದೆ. ಇಡೀ ದಿನ ಇಲ್ಲಿ ಮತ್ತು ಅಲ್ಲಿ ಓಡಾಡಿದ ನಂತರ, ನಿಮಗೆ ದೇಹದಲ್ಲಿ ನೋವು ಮತ್ತು ಆಲಸ್ಯ ಉಂಟಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ ರಾತ್ರಿ ಮಲಗುವ ಮುನ್ನ ಕ
Patna: ಬಿಹಾರ ವಿಧಾನಸಭಾ ಚುನಾವಣೆಗೂ (Bihar Election) ಮುನ್ನ ಮಹಾಘಟಬಂಧನ್ನೊಳಗಿನ ಆಂತರಿಕ ಭಿನ್ನಾಭಿಪ್ರಾಯವನ್ನು ಪರಿಹರಿಸುವ ಕೊನೆಯ ಪ್ರಯತ್ನವಾಗಿ ಪಾಟ್ನಾ ತಲುಪಿರುವ ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಹಿರಿಯ ನಾಯ
Pneumonia: ದೀಪಾವಳಿ ಸಮಯದಲ್ಲಿ ಪಟಾಕಿ ಸುಟ್ಟ ಕಾರಣದಿಂದ ಗಾಳಿಯ ಗುಣಮಟ್ಟ ಕಡಿಮೆಯಾಗುವುದರಿಂದ ಶ್ವಾಸಕೋಶ ಸಂಬಂಧಿತ ಸಮಸ್ಯೆಗಳು, ವಿಶೇಷವಾಗಿ ನ್ಯುಮೋನಿಯಾ (ಪ್ನ್ಯೂಮೋನಿಯಾ) ಅಪಾಯ ಹೆಚ್ಚಾಗುತ್ತದೆ. ಹೌದು, ಇದು ಶ್ವಾಸಕೋಶಗಳಲ್ಲಿ ತ
ಕೈವ್: ಕೈವ್ ಮತ್ತು ಸುತ್ತಮುತ್ತಲಿನ ಪ್ರದೇಶಗಳ ಮೇಲೆ ರಷ್ಯಾ(Russia) ನಡೆಸಿದ ಕ್ಷಿಪಣಿ ಮತ್ತು ಡ್ರೋನ್ ದಾಳಿಯಲ್ಲಿ 6 ಜನ ಸಾವನ್ನಪ್ಪಿದ್ದು, ಇಬ್ಬರು ಮಕ್ಕಳು ಸೇರಿದಂತೆ 17 ಜನರು ಗಾಯಗೊಂಡಿದ್ದಾರೆ. ಅಲ್ಲದೆ, ಈ ದಾಳಿಯು ದೇಶಾದ್ಯಂತ ತ
ಮುಂಬೈ: ಅಮೆರಿಕಕ್ಕೆ ತೆರಳುತ್ತಿದ್ದ ಏರ್ ಇಂಡಿಯಾ(Air India flight) ವಿಮಾನವೊಂದು ತಾಂತ್ರಿಕ ದೋಷ ಹಿನ್ನೆಲೆ ಇಂದು(ಅ. 22) ಬೆಳಗ್ಗೆ ಮುನ್ನೆಚ್ಚರಿಕೆ ಕ್ರಮವಾಗಿ ಮುಂಬೈ ವಿಮಾನ ನಿಲ್ದಾಣಕ್ಕೆ ವಾಪಸ್ ಆಗಿದ್ದು, ಸುರಕ್ಷಿತವಾಗಿ ಲ್ಯಾಂಡಿ
ಮುಂಬೈ: ‘ಫಕೀರ್’ ಎಂದೇ ಜನಪ್ರಿಯರಾಗಿರುವ ಗಾಯಕ ಮತ್ತು ನಟ ರಿಷಭ್ ಟಂಡನ್ ( Rishabh Tandon) ಅಕ್ಟೋಬರ್ 21 ರಂದು ಹಠಾತ್ ಹೃದಯಾಘಾತದಿಂದ ನಿಧನರಾದರು. ಪಾಪರಾಜಿ ವೈರಲ್ ಭಯಾನಿ ಈ ದುಃಖದ ಸುದ್ದಿಯನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿ
Delhi: ರಾಷ್ಟ್ರೀಯ ಕ್ರಿಕೆಟ್ ತಂಡಕ್ಕೆ ಸರ್ಫರಾಜ್ (Sarfaraz) ಖಾನ್ರನ್ನು ಆಯ್ಕೆ ಮಾಡದಿರುವ ಬಗ್ಗೆ ಖಂಡನೆ ವ್ಯಕ್ತಪಡಿಸಿರುವ ಕಾಂಗ್ರೆಸ್ ರಾಷ್ಟ್ರೀಯ ವಕ್ತಾರೆ ಶಮಾ ಮೊಹಮ್ಮದ್, ಗೌತಮ್ ಗಂಭೀರ್ ವಿರುದ್ಧ ಧಾರ್ಮಿಕ ಪಕ್ಷಪಾತದ ಆರೋಪ ಹ
ಜೈಪುರ: ರಾಜಸ್ಥಾನದ ಜೈಪುರದ ಚೋಮು ಪ್ರದೇಶದಲ್ಲಿ ವೇಗವಾಗಿ ಬಂದ ಥಾರ್ ವಾಹನವು ಮೂರು ಬೈಕ್ಗಳಿಗೆ ಡಿಕ್ಕಿ (Accident) ಹೊಡೆದ ಪರಿಣಾಮ ನಾಲ್ವರು ಮೃತಪಟ್ಟಿದ್ದು, ಮೂವರು ಗಂಭೀರ ಗಾಯಗೊಂಡಿದ್ದಾರೆ ಎಂದು ಮಾಹಿತಿ ಬಂದಿದೆ. 7 ಬಲಿಪಶುಗಳ
ಪುತ್ತೂರು: ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ಜಾನುವಾರುಗಳನ್ನು ಸಾಗಿಸುತ್ತಿದ್ದ ಗಾಡಿಯನ್ನು ತಡೆದ ಪೊಲೀಸರ ಜೀಪಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ತೊಂದರೆ ಮಾಡಿದ್ದಲ್ಲದೆ, ಹಿಡಿಯಲು
ನವದೆಹಲಿ: ಪಾಕಿಸ್ತಾನವು ಜಗತ್ತಿನಲ್ಲಿ ಭಯೋತ್ಪಾದನೆಯನ್ನು ಪೋಷಿಸುವ ( TOMATO PRICE HITS RS 700 PER KG) ಆರೋಪಗಳನ್ನು ಎದುರಿಸುತ್ತಿರುವ ದೇಶವಾಗಿದೆ. ಅಂತಹ ದೇಶವು ಪ್ರಸ್ತುತ ತೀವ್ರ ಆರ್ಥಿಕ ಬಿಕ್ಕಟ್ಟಿನೊಂದಿಗೆ ಹೋರಾಡುತ್ತಿದೆ. ಪಾಕಿಸ್ತಾನ
Delhi: ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಮೇಲಿನ ಭ್ರಷ್ಟಾಚಾರ ಆರೋಪಗಳನ್ನು ತನಿಖೆ ನಡೆಸುವ ಲೋಕಪಾಲ (Lokpal) ಸಂಸ್ಥೆ ತನ್ನ ಅಧ್ಯಕ್ಷರು ಮತ್ತು ಸದಸ್ಯರಿಗೆ ಬಿಎಂಡಬ್ಲ್ಯು ಕಾರುಗಳನ್ನು ಖರೀದಿಸಲು ನಿರ್ಧರಿಸಿರುವುದನ್ನು ಹಿರಿಯ
ತಿರುವನಂತಪುರ: ದೇವರ ನಾಡು ಕೇರಳ ಪ್ರವಾಸದಲ್ಲಿರುವ ರಾಷ್ಟ್ರಪತಿ ದ್ರೌಪದಿ ಮುರ್ಮು ( Droupadi Murmu ) ಅವರು ಇಂದು (ಅ.22) ಶಬರಿಮಲೆ ಸ್ವಾಮಿ ಅಯ್ಯಪ್ಪ ದೇಗುಲಕ್ಕೆ ಭೇಟಿ ನೀಡಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ರಾಷ್ಟ್ರಪತಿ ಮತ್ತು ಅವರ ಭದ
ಕೇರಳ: ಶಬರಿಮಲೆ ಕಳ್ಳತನ ಪ್ರಕರಣದ ಕ್ರಿಮಿನಲ್ ಪಿತೂರಿಯ ತನಿಖೆ ( Gold Theft Case) ನಡೆಸಲು ಹೈಕೋರ್ಟ್ ವಿಶೇಷ ತನಿಖಾ ತಂಡಕ್ಕೆ ಸೂಚನೆ ನೀಡಿದ್ದು, ದೇವಸ್ವಂ ಮಂಡಳಿಯ ನಿಮಿಷಗಳನ್ನು ಮುಟ್ಟುಗೋಲು ಹಾಕಿಕೊಳ್ಳಬೇಕೆಂದು ಮಧ್ಯಂತರ ಆದೇಶ
ನೈಜೀರಿಯಾ: ಪೆಟ್ರೋಲ್ ಟ್ಯಾಂಕರ್ (fuel truck explodes) ಸ್ಫೋಟಗೊಂಡು ಭಾರಿ ಅಪಘಾತ ಸಂಭವಿಸಿದೆ. ಈ ಅವಘಡದಲ್ಲಿ ಮೂವತ್ತೊಂದು ಜನರು ಸಾವನ್ನಪ್ಪಿ 17 ಜನರು ಗಾಯಗೊಂಡಿದ್ದಾರೆ. ನೈಜೀರಿಯಾದಲ್ಲಿ ಈ ಘಟನೆ ನಡೆದಿದೆ. ನೈಜೀರಿಯಾ ರಾಜ್ಯದ ಬಿಡಾ ಪ್ರ
Patna: ಬಿಹಾರ ವಿಧಾನಸಭಾ ಚುನಾವಣಾ (Bihar Election) ಪ್ರಚಾರ ದಿನೇ ದಿನೇ ವೇಗ ಪಡೆದುಕೊಳ್ಳುತಿದ್ದು, ತಳಮಟ್ಟದ ಅಭಿವೃದ್ಧಿಯ ವಿಷಯದಲ್ಲಿ ನಿರ್ಣಾಯಕ ಪಾತ್ರ ನಿರ್ವಹಿಸಬಹುದಾದ ಜೀವಿಕಾ ದೀದಿಗಳನ್ನು ಗುರಿಯಾಗಿಟ್ಟುಕೊಂಡಿರುವ ಆರ್ಜೆಡಿ ನ
ಬೆಂಗಳೂರು: ಮಂತ್ರಾಲಯದಲ್ಲಿ ಶ್ರೀರಾಘವೇಂದ್ರ ಮೂಲ ಬೃಂದಾವನ ದರ್ಶನ ಪಡೆದ ಡಿಸಿಎಂ ಡಿ.ಕೆ.ಶಿವಕುಮಾರ್, ಈ ಬಾರಿಯ ಸಂಕಲ್ಪದ ಗುಟ್ಟು ಬಿಟ್ಟು ಕೊಡದೇ ಗಮನಸೆಳೆದರು. ದೀಪಾವಳಿ ಬಲಿಪಾಡ್ಯಮಿ ನಿಮಿತ್ತ ಮಂತ್ರಾಲಯಕ್ಕೆ ಪತ್ನಿಯೊಂದಿ
Weather report: ಕರ್ನಾಟಕ ರಾಜಧಾನಿ ಬೆಂಗಳೂರು ಸೇರಿದಂತೆ ಇನ್ನಿತರ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಮಾನ ಇಲಾಖೆ (ಐಎಂಡಿ) ಮುನ್ಸೂಚನೆ ನೀಡಿದೆ. ಎಲ್ಲೆಲ್ಲಿ ಮಳೆ ಬರುವ ಸಾಧ್ಯತೆ ಹೆಚ್ಚು! ಕೊಡಗು, ಚಿಕ್ಕಮಗಳೂರು, ಶ
ಕೇರಳ: ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu ) ಅವರ ಹೆಲಿಕಾಪ್ಟರ್ ಲ್ಯಾಂಡ್ ಆದ ನಂತರ ಚಕ್ರಗಳು ಪ್ರಮದಂನಲ್ಲಿ ಹೊಸದಾಗಿ ಕಾಂಕ್ರೀಟ್ ಮಾಡಲಾದ ಹೆಲಿಪ್ಯಾಡ್ನಲ್ಲಿ ತಗ್ಗುಗಳಲ್ಲಿ ಸಿಲುಕಿಕೊಂಡವು. ಅವರು ಶಬರಿಮಲೆ ಭೇಟಿಗಾಗ
Actress Childhood Photo : ಸಿನಿಪ್ರಿಯರಿಗೆ ಹೀರೋ ಮತ್ತು ಹೀರೋಯಿನ್ಗಳ ವೈಯಕ್ತಿಕ ಮಾಹಿತಿ ತಿಳಿದುಕೊಳ್ಳುವ ಕುತೂಹಲ ಇದ್ದೇ ಇರುತ್ತದೆ. ಅವರು ಬಳಸುವ ಕಾರುಗಳು, ದಿನನಿತ್ಯ ಜೀವನದಲ್ಲಿ ಅವರ ಹವ್ಯಾಸಗಳು, ಧರಿಸುವ ಬಟ್ಟೆ, ಮೊಬೈಲ್ ಹಾಗೂ ವಾಚ
Patna: ಬಿಹಾರದಲ್ಲಿ ವಿಧಾನಸಭಾ ಚುನಾವಣೆಯ(Bihar Election) ರಣಕಣ ಜೋರಾಗಿದ್ದು, ಎರಡು ಹಂತದ ನಾಮಪತ್ರ ಸಲ್ಲಿಕೆ ಕಾರ್ಯ ಮುಗಿದಿದೆ, ಟೀಕೆ ಟಿಪ್ಪಣಿಗಳು ಜೋರಾಗಿವೆ. ಈ ನಡುವೆ ವಿಪಕ್ಷ ಮಹಾಘಟಬಂಧನ್ಗೆ (INDI ಮೈತ್ರಿಕೂಟ) ಗೆ ದೊಡ್ಡ ಹೊಡೆತ ಬಿದ್ದ
Pavitra Punia : ಲವ್ ಯು ಜಿಂದಗಿ, ಸ್ಪ್ಲಿಟ್ಸ್ವಿಲ್ಲಾ, ಯೇ ಹೈ ಮೊಹಬ್ಬತೇ ಮುಂತಾದ ಟಿವಿ ಕಾರ್ಯಕ್ರಮಗಳಿಗೆ ಹೆಸರುವಾಸಿಯಾದ ನಟಿ ಪವಿತ್ರಾ ಪುನಿಯಾ ಬುಧವಾರ (ಅ.22) ನಿಗೂಢ ವ್ಯಕ್ತಿಯೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿರುವುದರ ಬಗ್ಗೆ ಘೋಷ
ಉತ್ತರಾಖಂಡ: ಉತ್ತರಾಖಂಡದ ಆಧ್ಯಾತ್ಮಿಕ ಯಾತ್ರಾ ಸ್ಥಳವಾದ ಋಷಿಕೇಶದಲ್ಲಿ ವಿದೇಶಿ ಪ್ರವಾಸಿಗರೊಬ್ಬರು ಬಿಕಿನಿ ( bikini ) ಧರಿಸಿ ಗಂಗಾನದಿಯಲ್ಲಿ ಸ್ನಾನ ಮಾಡುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದ್ದಂತೆ
Delhi: ದೇಶದಲ್ಲಿ ದೀಪಾವಳಿ(Deepawali) ಹಬ್ಬದ ಸಂಭ್ರಮಾಚರಣೆ ಜೋರಾಗಿದ್ದು, ವಿದೇಶಗಳಲ್ಲಿ ನೆಲೆಸಿರುವಂತಹ ಭಾರತೀಯ ಮೂಲದ ನಾಗರಿಕರು ಕೂಡ ಅಲ್ಲಿಂದಲೇ ದೀಪದ ಹಬ್ಬವನ್ನು ಆಚರಿಸುತ್ತಿದ್ದಾರೆ. ಮಂಗಳವಾರ ಟ್ವೀಟ್ ಮೂಲಕ ದೇಶದ ಜನರಿಗೆ ದೀ
ಉತ್ತರಪ್ರದೇಶ: ವೃದ್ಧ ವ್ಯಕ್ತಿಯೊಬ್ಬರನ್ನು ಅಮಾನವೀಯವಾಗಿ ನಡೆಸಿಕೊಂಡಿದ್ದು ಮಾತ್ರವಲ್ಲದೇ, ಬಲವಂತವಾಗಿ ಮೂತ್ರ ( urine) ನೆಕ್ಕಿಸಿದ ಪ್ರಕರಣ ಬೆಳಕಿಗೆ ಬಂದಿದೆ. ಈ ಘಟನೆಯ ನಂತರ, ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು
Optical Illusion Challenge : ನಮ್ಮ ಕಣ್ಣುಗಳಿಗೆ ಸವಾಲು ಎಸೆಯುವಂತಹ ಚಿತ್ರಗಳು ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ಕಾಣ ಸಿಗುತ್ತವೆ. ಅದು ಪ್ರಾಣಿ-ಪಕ್ಷಿಗಳಾಗಿರಬಹುದು ಅಥವಾ ವಸ್ತುಗಳನ್ನು ಪತ್ತೆ ಹಚ್ಚುವುದಾಗಿರಬಹುದು. ಆದರೆ
Hair health: ಕಪ್ಪು ಮತ್ತು ಮೃದುವಾದ ಕೂದಲುಗಳು ಯಾವಾಗಲು ವ್ಯಕ್ತಿತ್ವಕ್ಕೆ ಸೌಂದರ್ಯವನ್ನು ತರುವಂತವು. ಆದರೆ ಇತ್ತೀಚಿನ ದಿನಗಳಲ್ಲಿ ಅಧಿಕವಾಗಿ ಯುವಕರಲ್ಲೇ ಬಿಳಿ ಕುದಲುಗಳು ಹೆಚ್ಚುತ್ತಿದ್ದು, ಇದು ಅವರನ್ನು ಚಿಂತೆಗೆ ದೂಡುತ್ತಿ
ಮುಂಬೈ: ಬಾಲಿವುಡ್ ನಟಿ ಚಿತ್ರಾಂಗದಾ ಸಿಂಗ್ ( Chitrangda Singh ) ಆರೋಗ್ಯ ಸಮಸ್ಯೆಯ ನಂತರ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ವರದಿಯಾಗಿದೆ. ಆಸ್ಪತ್ರೆ ಬೆಡ್ ಮೇಲೆ ಮಲಗಿರುವ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅ
Deepavali:ದೀಪಾವಳಿಬೆಳಕಿನಹಬ್ಬವಾಗಿದ್ದರೂ,ಪಟಾಕಿಗಳು,ಅಲಂಕಾರಗಳುಮತ್ತುತ್ಯಾಜ್ಯಗಳಿಂದಪರಿಸರಕ್ಕೆಹಾನಿಉಂಟಾಗುತ್ತದೆ. ದೀಪವನ್ನು ಬೆಳಗಿಸುವುದು ಈ ಹಬ್ಬದ ಸಂಭ್ರಮ ಹಾಗೂ ಸಡಗರವನ್ನು ಇನ್ನಷ್ಟು ಹೆಚ್ಚಿಸುತ್ತದೆ. ಈ ದೀಪಾವಳಿಯ
ಜೆರುಸಲೇಮ್: ಯುದ್ಧದಿಂದ ಭಾರಿ ಹಾನಿಗೊಳಗಾಗಿರುವ ಗಾಜಾ ಪಟ್ಟಿಯ ಭಯಾನಕ ಪರಿಸ್ಥಿತಿಗಳ ನಡುವೆ ಜನಿಸಿದ ನವಜಾತ ಶಿಶುವಿಗೆ ಪ್ಯಾಲೆಸ್ಟೀನಿಯನ್ ದಂಪತಿ ‘ಸಿಂಗಾಪೂರ್’ ( Singapore ) ಎಂದು ಹೆಸರಿಟ್ಟಿದ್ದಾರೆ. ಈ ಮೂಲಕ ತಮ್ಮ ಕಷ್ಟದ ಸಮ
ಢಾಕಾ: ವೆಸ್ಟ್ ಇಂಡೀಸ್ ( West Indies ) ತಂಡವು ಕ್ರಿಕೆಟ್ ಇತಿಹಾಸದಲ್ಲೇ ಅಪರೂಪದ ದಾಖಲೆಯನ್ನು ತನ್ನ ಹೆಸರಿಗೆ ಬರೆದುಕೊಂಡಿದೆ. ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಎಲ್ಲ 50 ಓವರ್ಗಳನ್ನು ಸ್ಪಿನ್ನರ್ಗಳೊಂದಿಗೆ ಬೌಲಿಂಗ್ ಮಾಡಿದ ಮೊದಲ
ಪುತ್ತೂರು: ಮಾದರಿ ಸಹಕಾರಿ ಸಂಘದಲ್ಲಿ ನಿಯಮಗಳನ್ನು ಗಾಳಿಗೆ ತೂರಿ ಸಾಲ ನೀಡಿದ ವಿಚಾರದಲ್ಲಿ ಸಂಬಂಧಪಟ್ಟ ಇಲಾಖೆ, ಕೇಂದ್ರ ಜಿಲ್ಲಾ ಬ್ಯಾಂಕ್ ತನಿಖೆ ನಡೆಸುತ್ತಿದೆ. ತನಿಖೆ ವರದಿ ಬಂದ ಬಳಿಕ ಹಿರಿಯರೆಲ್ಲಾ ಸೇರಿ ಯೋಚನೆ ಮಾಡುತ್ತ
ಮುಂಬೈ: ದೀಪಿಕಾ ಪಡುಕೋಣೆ ( Deepika Padukone ) ಮತ್ತು ರಣವೀರ್ ಸಿಂಗ್ ( Ranveer Singh ) ಬಾಲಿವುಡ್ ಸಿನಿ ಅಭಿಮಾನಿಗಳ ನೆಚ್ಚಿನ ಜೋಡಿ ಎಂಬುದರಲ್ಲಿ ಅನುಮಾನವೇ ಇಲ್ಲ. ಅವರ ಪ್ರತಿಯೊಂದು ಮಾಹಿತಿಯನ್ನು ತಿಳಿದುಕೊಳ್ಳಲು ಕುತೂಹಲದಿಂದ ಕಾಯುತ್ತಾರೆ.
Zodiac signs : ರಾಶಿಚಕ್ರ ಮತ್ತು ಮನುಷ್ಯನ ವ್ಯಕ್ತಿತ್ವದ ನಡುವಿನ ಸಂಬಂಧವು ಜ್ಯೋತಿಷ್ಯಶಾಸ್ತ್ರದ ಒಂದು ಪ್ರಮುಖ ಅಂಶವಾಗಿದೆ. ಜ್ಯೋತಿಷ್ಯದ ಪ್ರಕಾರ, ಒಬ್ಬ ವ್ಯಕ್ತಿಯ ಜನ್ಮ ಸಮಯದಲ್ಲಿ ಗ್ರಹಗಳ ಸ್ಥಾನ ಮತ್ತು ರಾಶಿಚಕ್ರದ ಸ್ಥಾನವು ಆತ
ನವದೆಹಲಿ: ಚೀನಾ ಅ. 15ರಿಂದ ಯೂರಿಯಾ ಮತ್ತು ವಿಶೇಷ ಗೊಬ್ಬರಗಳ ರಫ್ತನ್ನು ಸ್ಥಗಿತಗೊಳಿಸಿದ್ದು, ಭಾರತದಲ್ಲಿ ಗೊಬ್ಬರದ ಬೆಲೆ ಏರಿಕೆಯಾಗುವ ಸಾಧ್ಯತೆ ಇದೆ. ಚೀನಾ ಮೇ 15ರಿಂದ ಅ. 15ರವರೆಗೆ ತೀವ್ರ ತಪಾಸಣೆಯೊಂದಿಗೆ ಗೊಬ್ಬರ ರಫ್ತನ್ನು
ಮುಂಬೈ: ತವರಿನ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಸತತ ಮೂರು ಸೋಲು ಅನುಭವಿಸಿ ಒತ್ತಡಕ್ಕೆ ಸಿಲುಕಿರುವ ಭಾರತದ ಮಹಿಳೆಯರ ತಂಡ, ನಾಕೌಟ್ ಹಂತಕ್ಕೇರುವ ಮೂಲಕ ಪ್ರಶಸ್ತಿ ಗೆಲುವಿನ ಆಸೆ ಜೀವಂತ ಉಳಿಸಿಕೊಳ್ಳಲು ಪುಟಿದೇಳುವ ಹಂಬಲದಲ
ನವದೆಹಲಿ: ಭಾರತದ ಪೊ›ಡಕ್ಷನ್ ಲಿಂಕ್ಡ್ ಇನ್ಸೆಂಟಿವ್ (ಪಿಎಲ್ಐ) ಯೋಜನೆಯ ಕೆಲವು ಷರತ್ತುಗಳು, ಅಡ್ವಾನ್ಸ್ಡ್ ಕೆಮಿಸ್ಟ್ರಿ ಸೆಲ್ ಬ್ಯಾಟರಿ, ಎಲೆಕ್ಟ್ರಿಕ್ ಮತ್ತು ಇತರ ವಾಹನಗಳ ತಯಾರಿಕೆಯನ್ನು ಉತ್ತೇಜಿಸುವ ನೀತಿಗಳು ಜಾಗತ
(ಲೇಖಕರು ರಾಜಕೀಯ ವಿಶ್ಲೇಷಕರು, ಕನ್ನಡ ಕತೆಗಾರರು) ಭಾರತದ ವಿರುದ್ಧ ಬಳಸಲು ಯಾವುಯಾವುದೋ ವಿಧಾನಗಳಿಂದ ಅಣ್ವಸ್ತ್ರಗಳನ್ನು ಗಳಿಸಿಕೊಂಡ ಪಾಕಿಸ್ತಾನ ಅಣ್ವಸ್ತ್ರ ತಂತ್ರಜ್ಞಾನವನ್ನು ಕಳ್ಳಮಾರ್ಗದಲ್ಲಿ ಉತ್ತರ ಕೊರಿಯಾಗೆ ಕ
ಸಂಪಾದಕೀಯ: ಹಬ್ಬಗಳ ಮೂಲ ಆಶಯವೇ ಸಕಾರಾತ್ಮಕ ಭಾವವನ್ನು ಜಾಗೃತಗೊಳಿಸುವುದು, ಭರವಸೆ ಮೂಡಿಸಿ, ಭವಿಷ್ಯದ ಬಗ್ಗೆ ಆಶಾವಾದವನ್ನು ಬಿತ್ತುವುದು. ಸಾಗಿ ಬಂದ ಹಾದಿಯನ್ನು ಅವಲೋಕಿಸುತ್ತ, ಸಾಧನೆಯನ್ನು ಮೆಲುಕು ಹಾಕುತ್ತ, ದೇಶದ ಸಾಂಸ
ಮೇಷ: ಬ್ಯಾಂಕ್ನಿಂದ ನೆರವು ಸಿಗಲಿದೆ. ಐಸ್ಕ್ರೀಮ್ ತಯಾರಿಕೆಯ ಉದ್ಯಮದಲ್ಲಿ ಪ್ರಗತಿ. ನಿಮ್ಮಲ್ಲಿರುವ ಪ್ರತಿಭೆಗೆ ಉತ್ತೇಜನ ಸಿಗಲಿದೆ. ಶುಭ ಸಂಖ್ಯೆ: 1 ವೃಷಭ: ಉಳಿತಾಯ ಯೋಜನೆ ಮೇಲೆ ಹಣ ತೊಡಗಿಸುವಿರಿ. ಸರಕಾರಿ ಕೆಲಸಗಾರರಿಗ
ಬೆಂಗಳೂರು: ಚಿತ್ತಾಪುರದಲ್ಲಿ, ಮುಸ್ಲಿಮರನ್ನು ಸಮಾಧಾನಪಡಿಸಲು ಗೋಹತ್ಯೆ ಮಾಡಿದವರ ವಿರುದ್ಧದ ಪ್ರಕರಣವನ್ನು ಹಿಂಪಡೆಯಲಾಗಿದೆ. ಕಾಂಗ್ರೆಸ್ ಸರ್ಕಾರ ಮುಸ್ಲಿಂ ದುಷ್ಕರ್ಮಿಗಳನ್ನು ಬೆಂಬಲಿಸಿದೆ ಎಂದು ವಿಧಾನಸಭೆ ವಿರೋಧ ಪಕ್ಷ
ಬೆಂಗಳೂರು: ಹಬ್ಬ-ಹರಿದಿನಗಳಲ್ಲಿ ಮುಜರಾಯಿ ಇಲಾಖೆ ವ್ಯಾಪ್ತಿ ದೇವಸ್ಥಾನಗಳಲ್ಲಿ ಆಯಾ ಹಬ್ಬಕ್ಕೆ ಅನುಗುಣವಾಗಿ ವಿಶೇಷ ಪೂಜೆ ಸಲ್ಲಿಸಲು ಸೂಚಿಸಲಾಗಿದೆ. ಅದರಂತೆ ಬಲಿಪಾಢ್ಯಮಿ (ದೀಪಾವಳಿ) ನಿಮಿತ್ತ ಮುಜರಾಯಿ ದೇವಸ್ಥಾನಗಳಲ್ಲಿ
ಬೆಂಗಳೂರು: ಮುಂಬರುವ ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯ ಐದು ಮಹಾನಗರ ಪಾಲಿಕೆಗಳ ಚುನಾವಣಾ ವ್ಯೆಹ, ಕಾಂಗ್ರೆಸ್ ಸರ್ಕಾರದ ವೈಲ್ಯಗಳ ವಿರುದ್ಧ ಹೋರಾಡಲು ದೋಸ್ತಿ ಇನ್ನಷ್ಟು ಗಟ್ಟಿ ಮಾಡಿಕೊಳ್ಳಲು ಬಿಜೆಪಿ-ಜೆಡಿಎಸ್ ಸ
ಕಾಸರಗೋಡು: ಸಿಪಿಎಂ ನೇತಾರನಾಗಿರುವ ತಂದೆ ತನ್ನನ್ನು ಗೃಹ ಬಂಧನದಲ್ಲಿರಿಸಿ ಥಳಿಸುತ್ತಿರುವುದಲ್ಲದೆ, ಮಾನಸಿಕ ಕಿರುಕುಳ ನೀಡುತ್ತಿರುವುದಾಗಿ 35ರ ಹರೆಯದ ಮಹಿಳೆ ಜಿಲ್ಲಾ ಪೊಲೀಸ್ ದೂರು ಸಲ್ಲಿಸಿದ್ದಾರೆ. ಸಿಪಿಎಂ ಕಾಸರಗೋಡು ಉದ
ಬೆಳ್ತಂಗಡಿ: ಕಲ್ಮಂಜ ಗ್ರಾಮದ ಸಂಗಮ ಕ್ಷೇತ್ರ ಪಜಿರಡ್ಕ ಶ್ರೀ ಸದಾಶಿವೇಶ್ವರ ದೇವಸ್ಥಾನದ ಪರಿಸರದಲ್ಲಿ ಮತ್ತೆ ಮೊಸಳೆ ಕಂಡುಬಂದಿದೆ. ಭಾನುವಾರ ಬೆಳಗ್ಗೆ ಇಲ್ಲಿನ ನೇತ್ರಾವತಿ ನದಿಯಲ್ಲಿ ಕಂಡುಬಂದಿದ್ದ ಮೊಸಳೆ ಮಧ್ಯಾಹ್ನದವರೆಗ
ದಾವಣಗೆರೆ : ಲಕ್ಷ್ಮಿ ಪೂಜೆ ದೀಪಾವಳಿ ಹಬ್ಬದ ವಿಶೇಷಗಳಲ್ಲೊಂದು. ಅಮಾವಾಸ್ಯೆಯ ದಿನವಾದ ಮಂಗಳವಾರ ಮನೆ ಮನೆಗಳಲ್ಲಿ, ಅಂಗಡಿ, ಕಚೇರಿಗಳಲ್ಲಿ ಲಕ್ಷ್ಮಿ ದೇವಿಯ ಪೂಜೆ ಮಾಡಲಾಯಿತು. ಬಣ್ಣ ಬಣ್ಣದ ಹೂವುಗಳಿಂದ, ವಿದ್ಯುದ್ದೀಪಗಳಿಂದ ಅಲ
ಬೆಂಗಳೂರು: ಹೈನು ಸಹಕಾರ ಚಳವಳಿಯನ್ನು ಬಲಪಡಿಸುವಲ್ಲಿ ಮುಂದಿರುವ ‘ನಂದಿನಿ’ ಬ್ರ್ಯಾಂಡ್ ಈ ಬಾರಿ ದಸರಾ ಮತ್ತು ದೀಪಾವಳಿಗೆ ಎರಡು ಹೊಸ ದಾಖಲೆಗಳನ್ನು ಸೃಷ್ಟಿಸಿದೆ. ಕರ್ನಾಟಕ ಹಾಲು ಮಂಡಳಿ ಹೆಮ್ಮೆಯ ಉತ್ಪನ್ನವಾದ ‘ನಂದಿನಿ’ ಹಾ
ದಾವಣಗೆರೆ : ಪೊಲೀಸರ ತ್ಯಾಗ, ನಿಸ್ವಾರ್ಥ ಸೇವೆಯಿಂದಾಗಿ ನಾವು ನೆಮ್ಮದಿಯಿಂದ ಇದ್ದೇವೆ. ಈ ಸ್ಮರಣೆಯ ಜತೆಗೆ ನಮ್ಮ ಜವಾಬ್ದಾರಿಗಳನ್ನು ಸಮರ್ಪಕವಾಗಿ ನಿಭಾಯಿಸಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ವೇಲಾ ದಾಮೋದ
ಕಾಸರಗೋಡು: ಪೈವಳಿಕೆ ಪಂಚಾಯಿತಿ ಬಾಯಿಕಟ್ಟೆ ಪೆರಿಯಪ್ಪಾಡಿಯಲ್ಲಿ ರಬ್ಬರ್ ತೋಟದಲ್ಲಿ ದಾಸ್ತಾನಿರಿಸಿದ್ದ 2 ಟನ್ ರಬ್ಬರ್ ಹಾಲನ್ನು ಕಳವುಗೈದಿರುವ ಬಗ್ಗೆ ಶಿಹಾಬ್ ಎಂಬುವರ ದೂರಿನ ಮೇರೆಗೆ ಮಂಜೇಶ್ವರ ಠಾಣಾ ಪೊಲೀಸರು ಪ್ರಕರಣ ದ
ಕಾಸರಗೋಡು: ಮಸೀದಿಗಿರುವ ಹಣ ಸಂಗ್ರಹಕ್ಕಾಗಿ ಮನೆಗೆ ತಲುಪಿ, ಬಾಲಕಿಯನ್ನು ಬಿಗಿದಪ್ಪಿ ಕಿರುಕುಳಕ್ಕೆ ಯತ್ನಿಸಿದಾತನನ್ನು ಊರವರು ಸೆರೆಹಿಡಿದು ಪೊಲೀಸರಿಗೊಪ್ಪಿಸಿದ್ದಾರೆ. ನೀಲೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯ ಕೊಡಕ್ಕಾಡ್
ಕಾಸರಗೋಡು: ಕುಂಬಳೆ ಸನಿಹದ ಪೇರಲ್ ಕಣ್ಣೂರು ನಾಟೆಕಲ್ ಎಂಬಲ್ಲಿ ಬೈಕ್ ಡಿಕ್ಕಿಯಾಗಿ ಪೇರಾಲ್ ಕಣ್ಣೂರು ನಿವಾಸಿ ಅಬ್ದುಲ್ಲ(66) ಎಂಬುವರು ಗಂಭೀರ ಗಾಯಗೊಂಡಿದ್ದಾರೆ. ಮಸೀದಿಗೆ ತೆರಳಿ ವಾಪಸಾಗುವ ವೇಳೆ ಬೈಕ್ ಡಿಕ್ಕಿಯಾಗಿದೆ. ಗಾಯಾಳ
ಬೆಂಗಳೂರು: “ವಿಜಯೇಂದ್ರ, ರಾಘವೇಂದ್ರ ಹಾಗೂ ಬಿಜೆಪಿ ಇತರೆ ನಾಯಕರು ತಮ್ಮ ಸರ್ಕಾರದ ಅವಧಿಯಲ್ಲಿ ಮಾಡಿರುವ ಕೆಲಸದ ಅನುಭವ ಸ್ಮರಿಸುತ್ತಾ, ಬಿಹಾರ ಚುನಾವಣೆಗೆ ರಾಜ್ಯದಿಂದ ಹಣ ರವಾನೆ ಮಾಡುತ್ತಿರುವುದಾಗಿ ಆರೋಪ ಮಾಡಿದ್ದಾರೆ” ಎಂ
ಗುಂಡ್ಲುಪೇಟೆ: ದೀಪಾವಳಿ ಹಬ್ಬದಂದೇ ಅಗತಗೌಡನಹಳ್ಳಿ ಹಾಗೂ ಇಂಗಲವಾಡಿ ಗ್ರಾಮಗಳಲ್ಲಿ ಜಾನುವಾರುಗಳನ್ನು ಕೊಂದಿದ್ದ ಹುಲಿ ಸೆರೆಗೆ ಅರಣ್ಯ ಇಲಾಖೆ ಮಂಗಳವಾರವೂ ಕೂಂಬಿಂಗ್ ನಡೆಸಿತು. ಬಂಡೀಪುರ ಹುಲಿ ಯೋಜನೆಯ ಬಫರ್ ವಲಯದ ವ್ಯಾಪ್ತ
ಬೆಂಗಳೂರು : ಮಹಾ ಮಹೋಪಾಧ್ಯಾಯ ಪಂಡಿತ್ ಆರ್.ವಿ.ಶೇಷಾದ್ರಿ ಪುಣ್ಯಸ್ಮತಿ ಸಮಿತಿ ಹಾಗೂ ನಾದವಾಹಿತಿ ಶ್ರೀದತ್ತ ಸಂಗೀತ ವಿದ್ಯಾನಿಕೇತನದ 40ನೇ ವಾರ್ಷಿಕೋತ್ಸವದ ಅಂಗವಾಗಿ ನೀಡುತ್ತಿರುವ ಸಂಗೀತ ಶಿರೋಮಣಿ ಪ್ರಶಸ್ತಿ ಪ್ರದಾನ ಸಮಾರಂ
ಗುಂಡ್ಲುಪೇಟೆ: ವಾಲ್ಮೀಕಿ ಸಮುದಾಯದ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿರುವ ಮಾಜಿ ಸಂಸದ ರಮೇಶ್ ಕತ್ತಿ ವಿರುದ್ಧ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿ ಪ್ರತಿಕೃತಿ ದಹಿಸಲಾಯಿತು. ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಾಗಿದ ಪ್ರತಿಭಟ
ಕೊಳ್ಳೇಗಾಲ: ಪಟ್ಟಣದ ಶ್ರೀ ವೆಂಕಟೇಶ್ವರ ಮಹಲ್ನಲ್ಲಿ ಮಂಗಳವಾರ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಮತಗಳ್ಳತನ ವಿರುದ್ಧ ಕಾಂಗ್ರೆಸ್ ಯುವ ನಾಯಕ ರಾಹುಲ್ ಗಾಂಧಿ ಅವರು ನಡೆಸುತ್ತಿರುವ ಜನ ಜಾಗೃತಿ ಹೋರಾಟಕ್ಕೆ ಬೆಂಬಲವಾಗಿ ಸ
ಹನೂರು: ತಾಲೂಕಿನ ನೇಕಾರರ ದೊಡ್ಡಿಯಲ್ಲಿ ಮಂಗಳವಾರ ಬೀದಿ ನಾಯಿಗಳ ದಾಳಿಗೆ ಒಳಗಾಗಿ ಗಾಯಗೊಂಡಿದ್ದ ಜಿಂಕೆಯನ್ನು ಗ್ರಾಮಸ್ಥರೇ ರಕ್ಷಿಸಿ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಒಪ್ಪಿಸಿದರು. ಸಮೀಪದ ಕಾವೇರಿ ವನ್ಯಜೀವಿ ಧಾಮದ ಅರಣ್ಯ ಪ
ಸಿದ್ದಾಪುರ: ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಭಾನುವಾರ ಹೂ, ಹಣ್ಣುಗಳ ಖರೀದಿ ಜೋರಾಗಿತ್ತು. ಕಿರಾಣಿ ಅಂಗಡಿಗಳು, ಸ್ಟೇಷನರಿ ಶಾಪ್ಗಳು, ಬಟ್ಟೆ ಅಂಗಡಿಗಳಲ್ಲಿ ವ್ಯಾಪಾರ ವಹಿವಾಟು ಭರ್ಜರಿಯಾಗಿ ನಡೆಯುತ್ತಿದೆ. ಮಾರುಕಟ್ಟೆಗೆ ಅ
ಗಂಗಾವತಿ: ವೈದ್ಯಕೀಯ ವೃತ್ತಿಗೆ ಪೂರಕ ಯೋಜನೆಗಳನ್ನು ಜಾರಿಗೊಳಿಸಲು ವೈದ್ಯಕೀಯ ಸಂಘ ಬದ್ಧವಾಗಿದ್ದು, ಸರ್ಕಾರದೊಂದಿಗೆ ನಿರಂತರ ಸಂಪರ್ಕದಲ್ಲಿದೆ ಎಂದು ಭಾರತೀಯ ವೈದ್ಯಕೀಯ ಸಂಘದ ರಾಜ್ಯಾಧ್ಯಕ್ಷ ಡಾ.ವಿ.ವಿ.ಚಿನಿವಾಲರ್ ಹೇಳಿದರ
ಬೆಂಗಳೂರು: ಹಾಸನಾಂಬೆ ದರ್ಶನ ಸಂದರ್ಭದಲ್ಲಿಯೇ ಮೊಟ್ಟ ಮೊದಲ ಬಾರಿಗೆ ಹಾಸನಾಂಬ ಚಲನಚಿತ್ರೋತ್ಸವ ಹಾಸನಾಂಬ ಕಲಾಕ್ಷೇತ್ರದಲ್ಲಿ ಸಂಭ್ರಮ ಸಡಗರದಿಂದ ನಡೆಯಿತು. ಹಾಸನ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮ್ಯಾಕ್ಸ್ ಕ
ಪುತ್ತೂರು: ಕೊಂಬೆಟ್ಟು ಕ್ರೀಡಾಂಗಣ ಯುವಜನ ಸೇವಾ ಕ್ರೀಡಾ ಇಲಾಖೆಗೆ ಸೇರಿದ್ದು, ಕ್ರೀಡೆಗೆ ಮಾತ್ರ ಬಳಕೆಯಾಗಬೇಕು ತೀರ್ಮಾನಿಸಲಾಗಿತ್ತು. ಈಗ ಟ್ರಸ್ಟ್ನ ವೈಯಕ್ತಿಕ ಕಾರ್ಯಕ್ರಮಕ್ಕೆ ಕೊಟ್ಟವರು ಯಾರು? ಯಾವ ಷರತ್ತುಗಳನ್ನು ವಿ
ಶಿಗ್ಗಾಂವಿ: ದೇಶದ ರಕ್ಷಣೆಗಾಗಿ ಹುತಾತ್ಮರಾದ ಪೊಲೀಸರ, ಸೈನಿಕರ ತ್ಯಾಗ, ಬಲಿದಾನ ಸದಾ ಸ್ಮರಿಸಬೇಕು ಎಂದು ಕೆಎಸ್ಆರ್ಪಿ 10ನೇ ಪೊಲೀಸ್ ಪಡೆಯ ಕಮಾಂಡೆಂಟ್ ಎನ್.ಬಿ. ಮೆಳ್ಳಾಗಟ್ಟಿ ಹೇಳಿದರು. ತಾಲೂಕಿನ ಗಂಗೇಬಾವಿ ಕೆಎಸ್ಆರ್ಪಿ 10
ಕೆ.ಆರ್.ನಗರ: ಮೈಸೂರು ಅರಸರಿಂದ ಯೋಜನಾಬದ್ಧವಾಗಿ ನಿರ್ಮಾಣಗೊಂಡಿರುವ ಕೆ.ಆರ್.ನಗರ ಸ್ವಚ್ಛತಾ ಸರ್ವೇಕ್ಷಣೆಯಲ್ಲಿ ಉತ್ತಮ ಸಾಧನೆ ಮಾಡಿದೆ. ಈ ಗರಿಮೆಯನ್ನು ಮತ್ತಷ್ಟು ಹೆಚ್ಚಿಸಿಕೊಳ್ಳಲು ಮುಂದಾಗಿರುವ ಇಲ್ಲಿನ ಪುರಸಭೆ ‘ಸ್ವಚ್
ರಟ್ಟಿಹಳ್ಳಿ: ತಾಲೂಕಿನ ಮಕರಿ ಗ್ರಾಮದ ಪ್ರವೇಶ ದ್ವಾರದಲ್ಲಿರುವ ವಿಷ ಪರಿಹಾರೇಶ್ವರ ಕಟ್ಟೆಯ ನಾಗರಮೂರ್ತಿಗೆ ದೀಪಾವಳಿ ಅಮಾವಾಸ್ಯೆ ಪ್ರಯುಕ್ತ ಮಂಗಳವಾರ ವಿಶೇಷವಾಗಿ ಕ್ಷೀರಾಭಿಷೇಕ, ಹರಳಿನ ಕಲ್ಲುಗಳ ಪೂಜೆ ಸೇರಿದಂತೆ ವಿವಿಧ ಧ
ಎಚ್.ಡಿ.ಕೋಟೆ: ಸರಗೂರು ಮತ್ತು ಎಚ್.ಡಿ. ಕೋಟೆ ತಾಲೂಕಿನಲ್ಲಿ ಅದ್ದೂರಿಯಾಗಿ ಕನ್ನಡ ರಾಜ್ಯೋತ್ಸವ ಆಚರಿಸಲಾಗುವುದು ಎಂದು ಶಾಸಕ ಅನಿಲ್ ಚಿಕ್ಕಮಾದು ತಿಳಿಸಿದರು. ಪಟ್ಟಣದ ಮಿನಿ ವಿಧಾನಸೌಧದ ಮಹಾತ್ಮ ಗಾಂಧಿ ಸಭಾ ಭವನದಲ್ಲಿ ಇತ್ತೀಚ
ಕಾಬೂಲ್: ಪಾಕ್-ಅಫ್ಘಾನ್ ಸಂಘರ್ಷಕ್ಕೆ ಭಾರತವನ್ನು ದೂಷಿಸುವ ಪಾಕಿಸ್ತಾನದ ಮಾತುಗಳು ಸ್ವೀಕಾರಾರ್ಹವಲ್ಲ ಎಂದು ಅಫ್ಘಾನ್ ರಕ್ಷಣಾ ಸಚಿವ ಮೌಲ್ವಿ ಮೊಹಮ್ಮದ್ ಯಾಕೂಬ್ ಮುಜಾಹಿದ್(Maulvi Mohammad Yaqub) ಮಂಗಳವಾರ (ಅಕ್ಟೋಬರ್,21) ಕಿಡಿಕಾರಿ
ರಟ್ಟಿಹಳ್ಳಿ: ಪಟ್ಟಣದ ಕೊಲ್ಲಾಪುರದ ಮಹಾಲಕ್ಷ್ಮೀ ದೇವಿ ದೇವಸ್ಥಾನದಲ್ಲಿ ಮಂಗಳವಾರ ದೀಪಾವಳಿ ಅಮಾವಾಸ್ಯೆ ಪ್ರಯುಕ್ತ ಅಪಾರ ಭಕ್ತರ ಸಮ್ಮುಖದಲ್ಲಿ ಭಸ್ಮ ಕಾರ್ಯಕ್ರಮ ಮತ್ತು ವಿವಿಧ ಧಾರ್ವಿುಕ ಕಾರ್ಯಕ್ರಮ ಸಡಗರದಿಂದ ಜರುಗಿದ
ಕಂಪ್ಲಿ: ಪಟ್ಟಣದ ಬಾಲಕಿಯರ ಸರ್ಕಾರಿ ಪಿಯು ಕಾಲೇಜು ಬಳಿಯ ಆವರಣದಲ್ಲಿನ ಪಟಾಕಿ ಅಂಗಡಿಗಳಿಗೆ ಹೊಸಪೇಟೆಯ ವಾಣಿಜ್ಯ ತೆರಿಗೆಗಳ ಇಲಾಖೆ ಅಧಿಕಾರಿಗಳು ಮಂಗಳವಾರ ಭೇಟಿ ನೀಡಿ ಪರಿಶೀಲಿಸಿದರು. ಇದನ್ನೂ ಓದಿ:ತಾತ್ಕಾಲಿಕ ಪಟಾಕಿ ಅಂಗಡಿ