SENSEX
NIFTY
GOLD
USD/INR

Weather

23    C

ಡಿಜಿಟಲ್ ಸುದ್ದಿ ಮೂಲಗಳು

... ...View News by News Source
ದಮನಿತ ಮಹಿಳೆಯರಿಗೆ ಸಿಗಲಿ ಸಮಾನ ಹಕ್ಕು

ದಾವಣಗೆರೆ :ಲಿಂಗತ್ವ ಅಲ್ಪಸಂಖ್ಯಾತ ಮತ್ತು ದಮನಿತ ಮಹಿಳೆಯರಿಗೂ ಸಮಾನ ಹಕ್ಕುಗಳು ಸಿಗಬೇಕು ಎಂದು ಜಿಲ್ಲಾ ಪಂಚಾಯಿತಿ ಸಿಇಒ ಗಿತ್ತೆ ಮಾಧವ ವಿಠ್ಠಲ ರಾವ್ ಹೇಳಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಕಾನೂನು ಸೇವೆಗಳ ಪ

16 Sep 2025 11:57 pm
ಆಧುನಿಕ ತಂತ್ರಜ್ಞಾನದಲ್ಲಿ ಬೇಕಿದೆ ಪ್ರಗತಿ

ದಾವಣಗೆರೆ :ಕೃತಕ ಬುದ್ಧಿಮತ್ತೆ ಮತ್ತು ಟನಲ್ ಬೋರಿಂಗ್ ಮಷೀನ್ ತಂತ್ರಜ್ಞಾನದಲ್ಲಿ ಚೀನಾ ಮತ್ತು ಅಮೇರಿಕ ದೇಶಗಳು ಮುಂದಿವೆ. ಭಾರತದ ಇಂಜಿನಿಯರುಗಳು ಈ ನಿಟ್ಟಿನಲ್ಲಿ ಗಮನ ಹರಿಸಬೇಕಿದೆ ಎಂದು ಬಿಐಇಟಿ ಕಾಲೇಜಿನ ನಿರ್ದೇಶಕ ಪ್ರೊ.

16 Sep 2025 11:54 pm
ಬರಾಕುಡಾ ನೆಟ್​ವರ್ಕ್ಸ್​ಗೆ ಇಬ್ಬರು ವಿದ್ಯಾರ್ಥಿಗಳ ಆಯ್ಕೆ

ವಿಜಯಪುರ : ನಗರದ ಬಿಎಲ್​ಡಿಇ ಸಂಸ್ಥೆಯ ವಚನ ಪಿತಾಮಹ ಡಾ. ಪಿ.ಜಿ. ಹಳಕಟ್ಟಿ ಇಂಜಿನಿಯರಿಂಗ್​ ಮತ್ತು ತಂತ್ರಾನ ಕಾಲೇಜಿನ ಇಬ್ಬರು ವಿದ್ಯಾರ್ಥಿಗಳು ಬಹುರಾಷ್ಟ್ರೀಯ ಕಂಪನಿ ಬರಾಕುಡಾ ನೆಟ್​ವರ್ಕ್ಸ್​ಗೆ ವಾರ್ಷಿಕ 8.32 ಲ ರೂ. ಪ್ಯಾಕೇ

16 Sep 2025 11:05 pm
ತ್ರಿಶೂಲ್​ 2025 ಇಂಟರ್​ ಕಾಲೇಜಿಯೇಟ್​ ಮೆಗಾ ಮ್ಯಾನೇಜ್​ಮೆಂಟ್​ ಮೀಟ್​

ವಿಜಯಪುರ : ನಗರದ ಬಿಎಲ್​ಡಿಇ ಸಂಸ್ಥೆಯ ವಚನ ಪಿತಾಮಹ ಡಾ. ಪಿ.ಜಿ. ಹಳಕಟ್ಟಿ ಇಂಜಿನಿಯರಿಂಗ್​ ಮತ್ತು ತಂತ್ರಜ್ಞಾನ ಕಾಲೇಜಿನ ನಿರ್ವಹಣಾ ಅಧ್ಯಯನ ವಿಭಾಗದ ವತಿಯಿಂದ ಸೋಮವಾರ ತ್ರಿಶೂಲ್​&2025 ಎಂಬ ಕಾರ್ಯಕ್ರಮದಡಿ ನಿರ್ವಹಣೆಯ ನಾವೀನ್

16 Sep 2025 10:59 pm
ವಿಜಯಪುರ&ಚಿಕ್ಕಲಕಿ ಕ್ರಾಸ್​ ಎರಡು ಬಸ್​ ಆರಂಭ

ವಿಜಯಪುರ : ನಗರದಿಂದ ಚಿಕ್ಕಲಕಿ ಕ್ರಾಸ್​ವರೆಗೆ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಹೊಸದಾಗಿ ಎರಡು ಗ್ರಾಮೀಣ ಸಾರಿಗೆ ಬಸ್​ ಸಂಚಾರಕ್ಕೆ ಬಬಲೇಶ್ವರ ತಾಲೂಕಿನ ಯಕ್ಕುಂಡಿ ಗ್ರಾಮದಲ್ಲಿ ಮಂಗಳವಾರ ಚಾಲನೆ ನೀಡಲಾಯಿತು.ಕಾರ

16 Sep 2025 10:54 pm
ರಾಜಕೀಯ ಲಾಭದ ಹುನ್ನಾರ: ಬೊಮ್ಮಾಯಿ | Allege on CM

ಬೆಂಗಳೂರು: ವೀರಶೈವ ಲಿಂಗಾಯತ ಸಮುದಾಯವನ್ನು ಒಡೆಯುವ ಕೆಲಸವನ್ನು ಸಿಎಂ ಸಿದ್ದರಾಮಯ್ಯ ಮಾಡುತ್ತಿದ್ದಾರೆ. ಇಲ್ಲದಿರುವ ಜಾರಿ ಸೇರಿಸಿ ಜಾತಿ ನಡುವೆ ಸಂಘರ್ಷ ಉಂಟು ಮಾಡಿ ತಮ್ಮ ರಾಜಕೀಯ ರೊಟ್ಟಿ ಸುಟ್ಡು ಕೊಳ್ಳುವ ಪ್ರಯತ್ನ ಮಾಡು

16 Sep 2025 10:51 pm
ಓಜೋನ್​ ಜೀವ ಸಂಕುಲದ ರಕ್ಷಣೆ ಹೊದಿಕೆ

ವಿಜಯಪುರ:ಭೂಮಿಯ ಮೇಲಿನ ಜೀವ ಸಂಕುಲಗಳಿಗೆ ರಕ್ಷಣಾ ಹೊದಿಕೆಯಾಗಿ ಓಜೋನ್​ ಪದರವು ಕಾರ್ಯನಿರ್ವಹಿಸುತ್ತಿದೆ. ಜೀವ ಸಂಕುಲಗಳಿಗೆ ಮಾರಕವಾಗಿರುವ ನೇರಳಾತೀತ ವಿಕಿರಣ ಅಥವಾ ಯುವಿ ಬೆಳಕು ಎಂದು ಕರೆಯಲಾದ ಒಂದು ರೀತಿಯ ವಿಕಿರಣವನ್ನು

16 Sep 2025 10:42 pm
೨೨ರಂದು ಪುತ್ತೂರು ದಸರಾ ನಾಡಹಬ್ಬಕ್ಕೆ ಚಾಲನೆ

ಡಾ.ಶಿವರಾಮ ಕಾರಂತರು ೧೯೩೧ರಲ್ಲಿ ಪ್ರಾರಂಭಿಸಿದ ಸಾಂಸ್ಕೃತಿಕ ಉತ್ಸವ ಪುತ್ತೂರು ದಸರಾ ನಾಡಹಬ್ಬ ೭೧ನೇ ವರ್ಷದ ಕಾರ್ಯಕ್ರಮ ಸೆ.೨೨ರಿಂದ ಅ.೨ರವರೆಗೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ನಟರಾಜ ವೇದಿಕೆಯಲ್ಲಿ ನಡೆಯಲಿದೆ ಎಂದು ದಸ

16 Sep 2025 10:42 pm
ಸರ್ವೇ ನೆಪದಲ್ಲಿ ಕುತಂತ್ರ: ವಿಜಯೇಂದ್ರ ಆಕ್ಷೇಪ | Unity decision

ಬೆಂಗಳೂರು: ಸರ್ವೇ ನೆಪದಲ್ಲಿ ಜಾತಿ ಗಣತಿ ಮಾಡಲು ಸಿದ್ದರಾಮಯ್ಯ ಅವರ ಸರ್ಕಾರ ಹೊರಟಿದೆ. ಈ ನಿರ್ಧಾರದ ಹಿಂದೆ ಕುತಂತ್ರ- ಷಡ್ಯಂತ್ರವೂ ಇದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಆಕ್ಷೇಪಿಸಿದರು. ಬೆಂಗಳೂರಿನ ಖಾಸಗಿ

16 Sep 2025 10:40 pm
ರಂಗಕಲೆಗೆ ಹಳ್ಳಿಗರಿಂದ ಹೆಚ್ಚು ಪ್ರೋತ್ಸಾಹ ಸಿಗಲಿ

ಮಳವಳ್ಳಿ: ರಂಗಭೂಮಿ ಕಲೆಗೆ ಗ್ರಾಮೀಣ ಭಾಗದ ಜನರಲ್ಲಿ ಹೆಚ್ಚಿನ ಸಂಖ್ಯೆಯ ಪ್ರೋತ್ಸಾಹ ಸಿಗುವಂತಾದರೆ ಮಾತ್ರ ನಮ್ಮ ಸಾಂಸ್ಕೃತಿಕ ಸೊಗಡಿನ ಕಲೆಗಳು ಉಳಿಯಲು ಸಾಧ್ಯ ಎಂದು ನಟ ಅರುಣ್ ಸಾಗರ್ ತಿಳಿಸಿದರು. ರಂಗಬಂಡಿ ಮಳವಳ್ಳಿ ವತಿಯಿಂ

16 Sep 2025 10:30 pm
ಕಿಕ್ಕೇರಿಯಲ್ಲಿ ಪ್ರಜಾಪ್ರಭುತ್ವ ದಿನಾಚರಣೆ

ಕಿಕ್ಕೇರಿ: ಸರ್ವರಿಗೂ ಸಮಪಾಲು, ಸಮಬಾಳು ಸಿಗಬೇಕು ಎಂಬುದೇ ಪ್ರಜಾಪ್ರಭುತ್ವ ದಿನದ ಆಶಯ ಎಂದು ಸಮಾಜ ಸೇವಕ ಸತೀಶ್ ತಿಳಿಸಿದರು. ಇಲ್ಲಿನ ಕನ್ನಡ ಕಲಾ ಸಂಘ, ಸ್ಪಂದನಾ ಫೌಂಡೇಷನ್ ಸಹಯೋಗದಲ್ಲಿ ಈಚೆಗೆ ಆಯೋಜಿಸಿದ್ದ ಪ್ರಜಾಪ್ರಭುತ್ವ

16 Sep 2025 10:28 pm
ಹೊಸ ಜಾತಿ ಸೃಷ್ಟಿ ವಿರುದ್ಧ ಹೋರಾಟದ ಪಣ | Prominent visit to the Governor

ಬೆಂಗಳೂರು: ಹಿಂದುಳಿದ ವರ್ಗಗಳ ಆಯೋಗ ಸೆ.22ರಿಂದ ಹಮ್ಮಿಕೊಂಡಿರುವ ಸಾಮಾಜಿಕ-ಶೈಕ್ಷಣಿಕ ಸಮೀಕ್ಷೆಯ ಜಾತಿ ಪಟ್ಟಿಯಲ್ಲಿ ‘ಕ್ರಿಶ್ಚಿಯನ್ ಜಾತಿ’ಗಳ ಕುರಿತಂತೆ ವಿವಾದ ತೀವ್ರಗೊಂಡಿದ್ದು, ಈ ವಿಷಯದಲ್ಲಿ ತಕರಾರು ರಾಜ್ಯಪಾಲರ ಅಂಗಳವ

16 Sep 2025 10:26 pm
ಗಾಂಜಾ ಮಾರಾಟಕ್ಕೆ ಯತ್ನ, ಮೂವರ ಬಂಧನ, ಓರ್ವ ವಶಕ್ಕೆ

ವಿಟ್ಲ: ಅಳಿಕೆ ಎರುಂಬು ಮೆಣಸಿನಗಂಡಿ ಭಾಗದಲ್ಲಿ ಅನುಮಾನಾಸ್ಪದವಾಗಿ ನಿಂತಿದ್ದ ವ್ಯಕ್ತಿಗಳನ್ನು ತಪಾಸಣೆ ನಡೆಸಿದ ಪೊಲೀಸರಿಗೆ ನಿಷೇಧಿತ ಮಾದಕ ವಸ್ತು ಮಾರಾಟ ಮಾಡಲು ಯತ್ನಿಸಿದ ವಿಚಾರ ತಿಳಿದು ಬಂದಿದ್ದು, ಮೂವರನ್ನು ವಶಕ್ಕೆ

16 Sep 2025 10:24 pm
ಶಾಹೀದ್ ಆಫ್ರಿದಿ ಹೊಗಳಿಕೆ; ರಾಹುಲ್ ಗಾಂಧಿಗೆ ಹೊಸ ಅಭಿಮಾನಿ ಸಿಕ್ಕಿದ್ದಾರೆ ಎಂದು ಕಿಚಾಯಿಸಿದ ಬಿಜೆಪಿ| BJP

BJP: ಪಾಕಿಸ್ತಾನ ಕ್ರಿಕೆಟ್ ತಂಡ ಮಾಜಿ ನಾಯಕ ಶಾಹೀದ್ ಆಫ್ರಿದಿ ಲೋಕಸಭಾ ವಿಪಕ್ಷ ನಾಯಕ ಮತ್ತು ಕಾಂಗ್ರೆಸ್​ ನಾಯಕ ರಾಹುಲ್ ಗಾಂಧಿಯನ್ನು ತುಂಬಾ ಒಳ್ಳಯ ಲೀಡರ್ ಎಂದು ಹೊಗಳ್ಳಿದ್ದನ್ನು ಬಿಜೆಪಿ ಕಿಚಾಯಿಸಿದ್ದು, ರಾಹುಲ್ ಗಾಂಧಿಯ ಹ

16 Sep 2025 10:15 pm
ಮದ್ದೂರು ಕ್ಷೇತ್ರಾಭಿವೃದ್ಧಿಗೆ ಹೆಚ್ಚುವರಿ ಅನುದಾನ

ಮದ್ದೂರು: ಮದ್ದೂರು ಕ್ಷೇತ್ರವನ್ನು ಸಮಗ್ರವಾಗಿ ಅಭಿವೃದ್ಧಿಗೊಳಿಸಬೇಕೆಂಬ ನಿಟ್ಟಿನಲ್ಲಿ ತಿಂಗಳ ಹಿಂದೆ ತಾಲೂಕಿಗೆ ಹೆಚ್ಚುವರಿಯಾಗಿ 350 ಕೋಟಿ ರೂ. ಅನುದಾನ ಸರ್ಕಾರದಿಂದ ಬಿಡುಗಡೆಯಾಗಿದೆ ಎಂದು ಶಾಸಕ ಕೆ.ಎಂ.ಉದಯ್ ತಿಳಿಸಿದರು.

16 Sep 2025 10:14 pm
ಎಸ್‌ಡಿಎಂಸಿಗಳ ಜತೆ ಸುರೇಶ್ ಕುಮಾರ್ ಸಂವಾದ | Govt schools empowerment

ಬೆಂಗಳೂರು: ಸರ್ಕಾರಿ ಶಾಲೆಗಳ ಸಬಲೀಕರಣದ ಹಾಗೂ ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡುವ ವಿಶ್ವಾಸಾರ್ಹತೆ ಬೆಳೆಸುವ ಕುರಿತಂತೆ ರಾಜ್ಯದ ವಿವಿಧ ಭಾಗಗಳ ಅನೇಕ ಶಾಲಾಭಿವೃದ್ಧಿ ಸಮಿತಿಗಳ ಮುಖ್ಯಸ್ಥರ ಜತೆ ಶಾಸಕ ಹಾಗೂ ಮಾ

16 Sep 2025 10:12 pm
ಡಿಜೆ ಸದ್ದಿಗೆ ಕುಣಿದು ಕುಪ್ಪಳಿಸಿದ ಯುವಜನ; ಹಾವೇರಿ ಕಾ ರಾಜಾ ಗಣೇಶ ವಿಸರ್ಜನೆ; ಬೃಹತ್ ಶೋಭಾಯಾತ್ರೆ

ಹಾವೇರಿ: ನಗರದ ಸುಭಾಷ ವೃತ್ತದಲ್ಲಿ ಪ್ರತಿಷ್ಠಾಪಿಸಿದ್ದ ಹಾವೇರಿ ಕಾ ರಾಜಾ ಗಣೇಶನ ವಿಸರ್ಜನೆ ನಿಮಿತ್ತ ಮಂಗಳವಾರ ಆಯೋಜಿಸಿದ್ದ ಬೃಹತ್ ಶೋಭಾಯಾತ್ರೆಯಲ್ಲಿ ಸಾವಿರಾರು ಯುವಕ- ಯುವತಿಯರು ಡಿಜೆ ಸದ್ದಿಗೆ ಕುಣಿದು ಕುಪ್ಪಳಿಸಿದರು

16 Sep 2025 10:11 pm
ಸಮೀಕ್ಷೆಯಲ್ಲಿ ನೊಳಂಬ ಲಿಂಗಾಯಿತ ನಮೂದಿಸಲು ಕರೆ

ಬೆಂಗಳೂರು: ಹಿಂದುಳಿದ ವರ್ಗಗಳ ಆಯೋಗವು ನಡೆಸುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ನೊಳಂಬ ಲಿಂಗಾಯಿತ ಸಂಗವು ನಿರ್ಣಯ ಮಾಡಿರುವಂತೆ ಜಾತಿ ಕಲಂ -9ರಲ್ಲಿ ಲಿಂಗಾಯಿತ- ಕ್ರ.ಸಂ.0832 ಮತ್ತು ಉಪಜಾತಿ ಕಲಂ-10 ರಲ್ಲಿ ನೊಳಂ

16 Sep 2025 10:10 pm
ಸಮಾಜ ಕಟ್ಟುವ ಕೆಲಸ ಶಿಕ್ಷಕರದ್ದು; ಬಸವೇಶ್ವರ ನಗರ ಮಹಿಳಾ ನಾಗರಿಕರ ವೇದಿಕೆ ಸಮಾರಂಭದಲ್ಲಿ ರೇವಿರೆಂಡ್ ಲೂಮಿನಾ ಸಿಸ್ಟರ್ ಹೇಳಿಕೆ

ಹಾವೇರಿ: ಶಿಕ್ಷಕರನ್ನು ಸನ್ಮಾನಿಸಿದರೆ, ಇಡೀ ಸಮಾಜವನ್ನು ಗೌರವಿಸಿದಂತೆ. ಭಾವಿ ಸಮಾಜದ ಜವಾಬ್ದಾರಿಯುತ ಪ್ರಜೆಗಳನ್ನು ಕಟ್ಟುವ ಕೆಲಸ ಶಿಕ್ಷಕರದ್ದಾಗಿರುತ್ತದೆ. ಒಳ್ಳೆಯ ಶಿಕ್ಷಕರನ್ನು ಗುರುತಿಸಿ ಸನ್ಮಾನಿಸಿದಾಗ ಅವರು ಮತ್ತ

16 Sep 2025 10:01 pm
ಸಕಾಲಕ್ಕೆ ಪಶು ಆಹಾರ ಪೂರೈಕೆ

ಹಲಗೂರು: ಹಾಲು ಉತ್ಪಾದಕರಿಗೆ ಮುಂದಿನ ದಿನಗಳಲ್ಲಿ ಯಾವುದೇ ತೊಂದರೆಯಾಗದಂತೆ ಸರಿಯಾದ ಸಮಯಕ್ಕೆ ಫೀಡ್ಸ್ (ಪಶು ಆಹಾರ)ವ್ಯವಸ್ಥೆ ಮಾಡಿಕೊಡಲಾಗುವುದು ಎಂದು ಮನ್‌ಮುಲ್ ನಿರ್ದೇಶಕ ಕೃಷ್ಣೇಗೌಡ ಭರವಸೆ ನೀಡಿದರು. ಗೊಲ್ಲರಹಳ್ಳಿ ಗ್

16 Sep 2025 10:01 pm
43 ಕೋಟಿ ರೂ. ಪ್ರೀಮಿಯಂ ಸಂಗ್ರಹ : ದ.ಕ.ರೈತರಿಂದ ಸಕಾರಾತ್ಮಕ ಸ್ಪಂದನೆ

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ ಈ ಬಾರಿಯ ಬೆಳೆ ವಿಮೆಯ ಪ್ರೀಮಿಯಂ ಪಾವತಿ ದಿನಾಂಕ ಆ.31ಕ್ಕೆ ಕೊನೆಗೊಂಡಿದ್ದು, ದ.ಕ. ಜಿಲ್ಲೆಯಲ್ಲಿ 1,41,708 ರೈತರು 43,66,79,000 ರೂ. ಪ್ರೀಮಿಯಂ ಪಾವತಿಸಿದ್ದಾರೆ. ಈ ಬಾರಿಯ ಬೆಳೆ ವಿಮೆಯ ಮೊದಲ ಆದೇಶದಲ್ಲಿ ಕ

16 Sep 2025 9:59 pm
ಉತ್ಸಾಹದಿಂದ ಕ್ರೀಡಾಕೂಟದಲ್ಲಿ ಭಾಗವಹಿಸಿದ ಹಿರಿಯರು

ಹಾವೇರಿ: ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಇತರ ಸಂಘಗಳ ಸಹಯೋಗದಲ್ಲಿ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಅಂಗವಾಗಿ ನಗರದಲ್ಲ

16 Sep 2025 9:59 pm
ಸ್ವಸ್ಥ ನಾರಿ ಸಶಕ್ತ ಪರಿವಾರ ಅಭಿಯಾನ ಸೆ.17ರಿಂದ; ಹಿಮ್ಸ್ ಡೀನ್ ಡಾ.ಪ್ರದೀಪಕುಮಾರ

ಹಾವೇರಿ: ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನದ ನಿಮಿತ್ತ ಹಮ್ಮಿಕೊಂಡಿರುವ ಸೇವಾ ಪಾಕ್ಷಿಕದ ನಿಮಿತ್ತ ಜಿಲ್ಲೆಯಲ್ಲಿ ಸೆ.17ರಿಂದ ಅಕ್ಟೋಬರ್ 2ರವರೆಗೆ ‘ಸ್ವಸ್ತ ನಾರಿ ಸಶಕ್ತ ಪರಿವಾರ ಅಭಿಯಾನ’ ಹಮ್ಮಿಕೊಳ್ಳಲಾಗಿದ್ದು, ಸೆ.17ರಂ

16 Sep 2025 9:57 pm
ಸೋಮನಹಳ್ಳಿ ಸಂಘಕ್ಕೆ 6.50 ಲಕ್ಷ ರೂ.ಲಾಭ

ಮದ್ದೂರು: ಸೋಮನಹಳ್ಳಿ ಕೃಷಿ ಪತ್ತಿನ ಸಹಕಾರ ಸಂಘವು ಪ್ರಸ್ತುತ ವರ್ಷ 6.50 ಲಕ್ಷ ರೂ.ಲಾಭಗಳಿಸುವ ಜತೆಗೆ ನಿರಂತರವಾಗಿ ರೈತರ ಹಾಗೂ ಷೇರುದಾರ ಸ್ನೇಹಿಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಸಂಘದ ಅಧ್ಯಕ್ಷ ಸಿ.ಟಿ.ಶಂಕರ್ ಹೇಳಿದರು. ಸಂ

16 Sep 2025 9:56 pm
ಮುಂಡಾಜೆ ಪ್ಯಾಕ್ಸ್‌ಗೆ 2.39 ಕೋಟಿ ರೂ.ಲಾಭ : ಶೇ.16 ಡಿವಿಡೆಂಡ್ ವಿತರಣೆ ಅಧ್ಯಕ್ಷ ಪ್ರಕಾಶ್ ನಾರಾಯಣ್ ಮಾಹಿತಿ

ಬೆಳ್ತಂಗಡಿ: ಮುಂಡಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಕಳೆದ ಆರ್ಥಿಕ ವರ್ಷದಲ್ಲಿ 1,439 ಕೋಟಿ ರೂ. ವ್ಯವಹಾರ ನಡೆಸಿದ್ದು, 2.39 ಕೋಟಿ ರೂ. ನಿವ್ವಳ ಲಾಭ ಗಳಿಸಿದೆ. ಸದಸ್ಯರಿಗೆ ಶೇ.16 ಡಿವಿಡೆಂಡ್ ನೀಡಲು ನಿರ್ಣಯಿಸಲಾಗಿದೆ ಎಂದು ಅಧ್

16 Sep 2025 9:55 pm
ಸಿದ್ದರಾಮಯ್ಯ ಪರ ಬೀದಿಗಿಳಿದಿರೆ ಶ್ರೀ ಕನಕಗುರುಪೀಠದ ಮಠಾಧಿಪತಿಯ ತಲೆದಂಡ : ಎಚ್. ವಿಶ್ವನಾಥ್ ಎಚ್ಚರಿಕೆ

ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಪರವಾಗಿ ಕಾಗಿಲೆನೆಲೆ ಶ್ರೀ ಕನಕಗುರುಪೀಠದ ಮಠಾಧಿಪತಿ ಶ್ರೀ ನಿರಂಜನಾನಂದಪುರಿ ಸ್ವಾಮೀಜಿ ಬೀದಿಗೆ ಇಳಿದರೆ ಶ್ರೀಗಳ ತಲೆದಂಡ ಮಾಡಬೇಕಾಗುತ್ತದೆ ಎಂದು ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವ

16 Sep 2025 9:55 pm
ಸಮೀಕ್ಷೆಯಲ್ಲಿ ವೀರಶೈವ ಲಿಂಗಾಯತ ಎಂದೇ ಬರೆಸಿ; ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾಧ್ಯಕ್ಷ ಎಂ.ಎಸ್.ಕೋರಿಶೆಟ್ಟರ್ ಮನವಿ

ಹಾವೇರಿ: ರಾಜ್ಯ ಸರ್ಕಾರ ಸೆ.22ರಿಂದ ನಡೆಸಲಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ವೀರಶೈವರು ಹಾಗೂ ಲಿಂಗಾಯತರು ತಪ್ಪದೇ ಭಾಗವಹಿಸಬೇಕು. ಧರ್ಮದ ಕಾಲಂನಲ್ಲಿ ‘ಇತರೇ’ ಎಂದು ನೀಡಿರುವ ಕಾಲಂನಲ್ಲಿ ‘ವೀರಶೈವ ಲಿಂಗಾಯತ’

16 Sep 2025 9:54 pm
ಕ್ರೀಡೆಗಳು ಜೀವನದ ಅವಿಭಾಜ್ಯ ಅಂಗ : ಬೇಬಿ ಕುಂದರ್ ಹೇಳಿಕೆ

ವಿಜಯವಾಣಿ ಸುದ್ದಿಜಾಲ ಬಂಟ್ವಾಳ ಕ್ರೀಡೆಗಳು ಜೀವನದ ಅವಿಭಾಜ್ಯ ಅಂಗವಾಗಿವೆ. ಮಣ್ಣಿನ ಸೊಗಡಿನ ಕಬಡ್ಡಿ ಪಂದ್ಯಾಟವು ಇಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರುವಾಸಿಯಾಗಿದ್ದು ಭಾರತೀಯ ಸಂಸ್ಕೃತಿಯನ್ನು ಬಿಂಬಿಸುವ ಜತೆಗೆ ಶಾರ

16 Sep 2025 9:33 pm
ಆಹಾರ ಸುರಕ್ಷತಾ ಆಯೋಗದಿಂದ ತಪಾಸಣೆ

ಕಾಸರಗೋಡು: ಜಿಲ್ಲೆಯ ಶಾಲೆಗಳಲ್ಲಿ ಕುಡಿಯುವ ನೀರು ಸುರಕ್ಷಿತವಾಗಿರುವುದನ್ನು ಖಚಿತಪಡಿಸಿಕೊಳ್ಳುವುದು ಅಗತ್ಯ ಎಂದು ರಾಜ್ಯ ಆಹಾರ ಸುರಕ್ಷತಾ ಆಯೋಗ ಅಧ್ಯಕ್ಷ ಜಿನು ಉಮ್ಮನ್ ಜಕಾರಿಯಾ ತಿಳಿಸಿದ್ದಾರೆ. ಆಹಾರ ಸುರಕ್ಷತಾ ಕಾಯ್ದ

16 Sep 2025 9:29 pm
ವಿಜ್ಞಾನ ಮೇಳ ಸ್ವಾಗತ ಸಮಿತಿ ರಚನಾ ಸಭೆ

ಕಾಸರಗೋಡು: ಶೈಕ್ಷಣಿಕ ಉಪ ಜಿಲ್ಲಾ ವಿಜ್ಞಾನ ಮೇಳ ಎಡನೀರು ಸ್ವಾಮೀಜೀಸ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಅ.13 ಹಾಗೂ 14ರಂದು ನಡೆಯಲಿದ್ದು, ಪೂರ್ವಭಾವಿಯಾಗಿ ಸ್ವಾಗತ ಸಮಿತಿ ರಚನಾ ಸಭೆ ಶಾಲೆಯಲ್ಲಿ ನೆರವೇರಿತು. ಎಡನೀರು ಮಠಾಧೀಶ ಶ್ರೀ

16 Sep 2025 9:28 pm
ವಸತಿ ಯೋಜನೆ ಅವ್ಯವಹಾರದ ಕಿಂಗ್‌ಪಿನ್ ಬಂಧನ

ಅರಸೀಕೆರೆ: ಪ್ರಧಾನ ಮಂತ್ರಿ ಆವಾಸ್ ವಸತಿ ಯೋಜನೆ ಅವ್ಯವಹಾರದ ಕಿಂಗ್‌ಪಿನ್, ಪ್ರಮುಖ ಆರೋಪಿ ರಾಜೇಶ್‌ನನ್ನು ಪೊಲೀಸರು ನಗರದ ಲಾಡ್ಜ್‌ವೊಂದರಲ್ಲಿ ಬಂಧಿಸಿದ್ದಾರೆ. ತಾಪಂ ಇಒ ಸೇರಿದಂತೆ ಉನ್ನತಾಧಿಕಾರಿಗಳ ಪಾಸ್ವರ್ಡ್ ದುರುಪಯೋ

16 Sep 2025 9:26 pm
ರಾಮಕುಂಜದಲ್ಲಿ ರಕ್ತದಾನ, ಕಣ್ಣಿನ ಪರೀಕ್ಷೆ

ಕಡಬ: ಶ್ರೀ ರಾಮಕುಂಜೇಶ್ವರ ವಿದ್ಯಾವರ್ಧಕ ಸಭಾ ಆಶ್ರಯದಲ್ಲಿ ರೋಟರಿ ಕ್ಯಾಂಪ್ಕೊ ಬ್ಲಡ್ ಸೆಂಟರ್ ಪುತ್ತೂರು ಮತ್ತು ರೋಟರಿ ಕ್ಲಬ್ ಪುತ್ತೂರು, ಪ್ರಸಾದ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮಂಗಳೂರು ಸಹಯೋಗದೊಂದಿಗೆ ಜಿ.ಎ

16 Sep 2025 9:25 pm
ಮೃತರ ಕುಟುಂಬಕ್ಕೆ ವಿಶೇಷ ಸವಲತ್ತು ನೀಡಲಿ

ಹೊಳೆನರಸೀಪುರ: ಹಾಸನ ತಾಲೂಕಿನ ಮೊಸಳೆಹೊಸಳ್ಳಿಯಲ್ಲಿ ನಡೆದ ದುರ್ಘಟನೆಯನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ ಮೃತ ಯುವಕರ ಕುಟುಂಬದವರಿಗೆ ಮುಖ್ಯಮಂತ್ರಿ ವಿಶೇಷ ಸವಲತ್ತು ಒದಗಿಸಬೇಕು ಎಂದು ವಿಶ್ವ ಒಕ್ಕಲಿಗರ ಮಹಾ ಸಂಸ್ಥಾನ

16 Sep 2025 9:25 pm
ಸರ್ ಎಂ.ವಿ. ಯೋಜನೆಗಳು ಸದಾ ಸ್ಮರಣೀಯ

ಹುಬ್ಬಳ್ಳಿ : ಸರ್ ಎಂ. ವಿಶ್ವೇಶ್ವರಯ್ಯನವರು ಬಡತನದಲ್ಲಿ ಅರಳಿದ ಮಹಾ ಪ್ರತಿಭೆ. ಇಂಜಿನೀಯರ್ ಆಗಿ ದೇಶ-ವೀದೇಶಗಳಲ್ಲಿ ಅಸಾಮಾನ್ಯವಾದ ಅಣೆಕಟ್ಟುಗಳು, ಉದ್ದಿಮೆಗಳು, ನೀರು ಸರಬರಾಜು ಸೇರಿದಂತೆ ಹಲವಾರು ಯೋಜನೆಗಳನ್ನು ನಿರ್ವಿು

16 Sep 2025 9:23 pm
ವೈದ್ಯರಿಗೆ ತೊಂದರೆ ನೀಡುತ್ತಿರುವವ ವಿರುದ್ಧ ದೂರು

ನುಗ್ಗೇಹಳ್ಳಿ: ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ವೈದ್ಯರು ಹಾಗೂ ಸಿಬ್ಬಂದಿಗೆ ತೊಂದರೆ ನೀಡುವುದು ಹಾಗೂ ಅನಧಿಕೃತವಾಗಿ ಆಸ್ಪತ್ರೆಯ ವಿಡಿಯೋ ಚಿತ್ರೀಕರಣ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುತ್ತಿರುವವರ ವಿರುದ್ಧ

16 Sep 2025 9:23 pm
ರಾಜ್ಯದ 1,074 ಶಾಲೆಗಳಿಗೆ ಜ್ಞಾನದೀಪ ಶಿಕ್ಷಕರು : ಗ್ರಾಮೀಣ ಪ್ರದೇಶದಲ್ಲಿ ಗುಣಮಟ್ಟದ ಶಿಕ್ಷಣಕ್ಕೆ ಧರ್ಮಸ್ಥಳ ಯೋಜನೆ ಸಾಥ್

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ ರಾಜ್ಯಾದ್ಯಂತ ಗ್ರಾಮೀಣ ಶಾಲೆಗಳ ಶಿಕ್ಷಕರ ಕೊರತೆ ಗಮನಿಸಿದ ಡಾ.ಡಿ.ವೀರೇಂದ್ರ ಹೆಗ್ಗಡೆ ಮಾರ್ಗದರ್ಶನದಂತೆ ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ 1,074 ಶಾಲೆಗಳಿಗೆ ಸಂಸ್ಥೆ ವತಿಯಿಂದ ಜ್ಞಾನದೀಪ

16 Sep 2025 9:02 pm
ಲಡಾಕ್ ಮ್ಯಾರಥಾನ್‌ನಲ್ಲಿ ಪುನೀತ್‌ಗೆ ಕಂಚು

ಗುರುಪುರ: ರಾಜ್ಯದ ಬಹುತೇಕ ಎಲ್ಲ ಕಡಿದಾದ ಬೆಟ್ಟ–ಗುಡ್ಡ ಏರಿ ದಾಖಲೆ ಮಾಡಿರುವ ಹವ್ಯಾಸಿ ಸೈಕಲ್ ಸವಾರ ವಾಮಂಜೂರು ಕೆಲರೈಕೋಡಿಯ ಪುನೀತ್ ಕುಮಾರ್(26) ಈ ಬಾರಿ ಕಾಶ್ಮೀರದ ಲಡಾಕ್‌ನಲ್ಲಿ ನಡೆದ 42 ಕಿ.ಮೀ. ಉದ್ದದ ವಿಶ್ವದ ಅತಿ ಕಠಿಣವಾದ

16 Sep 2025 8:59 pm
ಪ್ರಶಸ್ತಿಗಳಿಗೆ ಅರ್ಹರ ಆಯ್ಕೆ ಸವಾಲಿನ ಕೆಲಸ: ಚಿರಂಜೀವಿ ಸಂಗ್

ಬೆಂಗಳೂರು:ಯಾವುದೇ ಪ್ರಶಸ್ತಿಗಳಿಗೆ ಆರ್ಹರನ್ನು ಆಯ್ಕೆ ಮಾಡುವುದು ಸವಾಲಿನ ಕೆಲಸ ಎಂದು ನಿವೃತ್ತ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಚಿರಂಜೀವಿ ಸಿಂಗ್ ಅಭಿಪ್ರಾಯಪಟ್ಟರು. ಬಿ.ಎಂ.ಶ್ರೀ ಪ್ರತಿಷ್ಟಾನ ವತಿಯಿಂದ ನಗರದ ಬಿ.ಎಂ.ಶ್ರೀ

16 Sep 2025 8:49 pm
ಕಸಾಪ ದತ್ತಿ ಪುರಸ್ಕಾಕ್ಕೆ ಡಾ.ಎಚ್.ಎಸ್. ಸುರೇಶ್ ಆಯ್ಕೆ

ಬೆಂಗಳೂರು:ಕನ್ನಡ ಸಾಹಿತ್ಯ ಪರಿಷತ್ತು (ಕಸಾಪ) ವತಿಯಿಂದ ನೀಡಲಾಗುವ 2025ನೇ ಸಾಲಿನ ಎ.ಆರ್.ನಾರಾಯಣ ಘಟ್ಟ ಮತ್ತು ಸರೋಜಮ್ಮ ಗಾಂಧಿ ಪುದವಟ್ಟು ದತ್ತಿ ಪುರಸ್ಕಾರಕ್ಕೆ ಕರ್ನಾಟಕ ಸರ್ವೋದಯ ಮಹಾಮಂಡಲದ ಅಧ್ಯಕ್ಷ ಡಾ. ಎಚ್.ಎಸ್. ಸುರೇಶ್ ಆಯ

16 Sep 2025 8:44 pm
ಸೆ. 18ರಂದು ಬಸವ ಸಂಸ್ಕೃತಿ ಅಭಿಯಾನ

ಉಡುಪಿ: ಬಸವಣ್ಣನವರ ನೇತೃತ್ವದ ಶರಣರ ಬಳಗದ ಚಿಂತನೆಗಳನ್ನು ಜನಸಾಮಾನ್ಯರಲ್ಲಿ ಬಿತ್ತಲೋಸುಗ ಲಿಂಗಾಯತ ಒಕ್ಕೂಟ ಕರ್ನಾಟಕದ ಪ್ರತಿಯೊಂದು ಜಿಲ್ಲೆಗಳಲ್ಲಿ ಸೆಪ್ಟೆಂಬರ್​ ತಿಂಗಳಲ್ಲಿ ಬಸವ ಸಂಸತಿ ಅಭಿಯಾನ ಆಯೋಜಿಸುತ್ತಿದ್ದು, 18ರ

16 Sep 2025 8:35 pm
ಎಸಿ ಕೋಚ್​ನಲ್ಲಿ ‘ಧಮ್​’, ಧಮ್ಕಿ! ಯುವತಿಯ ಹುಚ್ಚಾಟಕ್ಕೆ ಪ್ರಯಾಣಿಕರು ಸುಸ್ತು; ವಿಡಿಯೋ ವೈರಲ್​ | Lady Smoking

Lady Smoking: ರೈಲಿನಲ್ಲಿ, ಸಾರ್ವಜನಿಕ ಬಸ್​ನಲ್ಲಿ ಧೂಮಪಾನ ಮಾಡುವುದು ಶಿಕ್ಷಾರ್ಹ ಎಂದು ಎಚ್ಚರಿಕೆಯ ಸೂಚನ ಫಲಕಗಳು ಹಾಕಿದ್ದರೂ ನಿಯಮ ಉಲ್ಲಂಘಿಸುವ ಮಂದಿಗೇನು ಕಮ್ಮಿ ಇಲ್ಲ. ಕಾನೂನುಗಳು ಜಾರಿಯಲ್ಲಿದ್ದರೂ, ಅದನ್ನು ನಿರ್ಲಕ್ಷಿಸಿ, ಇ

16 Sep 2025 8:32 pm
ಆರೋಗ್ಯ, ಅದೃಷ್ಟ ತರುವ ಅಡುಗೆ ಕೋಣೆ!

ಬೆಂಗಳೂರು: ಇತ್ತೀಚಿನ ವರ್ಷಗಳಲ್ಲಿ ಮನೆ ನಿರ್ಮಾಣದಲ್ಲಿ ವಿನ್ಯಾಸದ ಜತೆಗೆ ವಾಸ್ತು ಪ್ರಮುಖ ಪಾತ್ರ ವಹಿಸುತ್ತಿದೆ. ಸರಿಯಾದ ದಿಕ್ಕಿನಲ್ಲಿ ಮಾಡಿದ ಕೆಲಸ ಯಶಸ್ಸು ಮತ್ತು ಪ್ರಗತಿಯತ್ತ ಕೊಂಡೊಯುತ್ತವೆ ಎಂಬುದು ನಂಬಿಕೆ. ಅದಕ್ಕ

16 Sep 2025 8:32 pm
ಮೀಸಲಾತಿ ಹೋರಾಟ ಕೈಬಿಡುವುದಿಲ್ಲ

ಚಿಕ್ಕೋಡಿ: ಲಿಂಗಾಯತ ಪಂಚಮಸಾಲಿ ಸಮುದಾಯದವರು ಮೀಸಲಾತಿ ಹೋರಾಟ ನಿಲ್ಲಿಸಿದ್ದಾರೆಂದು ಕೆಲವರು ತಪ್ಪು ಮಾಹಿತಿ ನೀಡಿ ದಾರಿ ತಪ್ಪಿಸುತ್ತಿದ್ದಾರೆ. ಮೀಸಲಾತಿ ಹೋರಾಟವನ್ನು ನಾವು ಕೈಬಿಡುವುದಿಲ್ಲ ಎಂದು ಕೊಡಲಸಂಗಮ ಬಸವಜಯ ಮೃತ್

16 Sep 2025 8:30 pm
ಸಾಯಿ ಪಲ್ಲವಿಯ ಮೊದಲ ಬಾಲಿವುಡ್ ಚಿತ್ರ ಇದೇ ನೋಡಿ! ಅಮೀರ್ ಖಾನ್ ಪುತ್ರನ ಜತೆ ನಟನೆ | Sai Pallavi

Sai Pallavi: ತನ್ನ ಸಾಧಾರಣ ಗ್ಲಾಮರ್​ನಿಂದಲೇ ದಕ್ಷಿಣ ಭಾರತೀಯ ಸಿನಿಮಾದಲ್ಲಿ ಖ್ಯಾತಿ ಗಳಿಸಿರುವ ಲೇಡಿ ಪವರ್ ಸ್ಟಾರ್ ಎಂದೇ ಕರೆಸಿಕೊಂಡಿರುವ ನಟಿ ಸಾಯಿ ಪಲ್ಲವಿ ಬಾಲಿವುಡ್​ಗೆ ಪಾದರ್ಪಣೆ ಮಾಡಿದ್ದು, ರಾಮಾಯಣ ಎಂಬ ಐತಿಹಾಸಿಕ ಸಿನಿಮ

16 Sep 2025 8:29 pm
ಸಹಕಾರಿ ಕ್ಷೇತ್ರಕ್ಕೆ ತೊಂದರೆ ಎದುರಾದರೆ ಕಾನೂನು ಹೋರಾಟ

ಉಡುಪಿ: ಸಹಕಾರಿ ಕ್ಷೇತ್ರಕ್ಕೆ ತೊಂದರೆ ಎದುರಾದರೆ ನ್ಯಾಯಾಲಯದ ಮೂಲಕ ಕಾನೂನು ಹೋರಾಟ ಮಾಡಲಾಗುವುದು ಎಂದು ಜಿಲ್ಲಾ ಸಹಕಾರಿ ಯೂನಿಯನ್​ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಹೇಳಿದರು. ಅಜ್ಜರಕಾಡಿನ ಪುರಭವನದಲ್ಲಿ ಮಂಗಳವಾರ ಜಿಲ

16 Sep 2025 8:29 pm
ಪುರಭವನದಲ್ಲಿ ‘ನಗರ ಶ್ರೀನಿವಾಸ ಉಡುಪ- 75 ’ * 27ರಂದು ಆಯೋಜನೆ

ಬೆಂಗಳೂರು: ಗಾಯಕ ನಗರ ಶ್ರೀನಿವಾಸ್ ಉಡುಪ ಅವರ ಹುಟ್ಟುಹಬ್ಬದ ಅಂಗವಾಗಿ ಗಾಂಧಾರ್ ವತಿಯಿಂದ 27ರಂದು ಸಂಜೆ 6.30ಕ್ಕೆ ನಗರದ ಪುರಭವನದಲ್ಲಿ ‘ಶ್ರೀನಿವಾಸ ಉಡುಪ – 75’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಶಾಸಕ ಉದಯ ಗರುಡಾಚಾರ್, ಲಹರಿ ಆಡ

16 Sep 2025 8:28 pm
ಸಮೀಕ್ಷೆ ಕಾರ್ಯಕ್ಕೆ ಆಶೆಯರ ಅಸಹಕಾರ

ಬೆಂಗಳೂರು: ರಾಜ್ಯ ಹಿಂದುಳಿದ ವರ್ಗಗಳ ಆಯೋಗದಿಂದ ನಡೆಸುತ್ತಿರುವ ಶೈಕ್ಷಣಿಕ ಹಾಗೂ ಸಾಮಾಜಿಕ ಸಮೀಕ್ಷೆಯಲ್ಲಿ ಶಿಕ್ಷಕರ ಬಳಿಕ ಇದೀಗ ಆಶಾ ಕಾರ್ಯಕರ್ತೆಯರೂ ಭಾಗವಹಿಸದಿರಲು ನಿರ್ಧರಿಸಿದ್ದಾರೆ. ಆಶಾ ಕಾರ್ಯಕರ್ತೆಯರು ಮನೆ ಮನೆಗ

16 Sep 2025 8:18 pm
ಜಾರಕಿಹೊಳಿ ಕುಟುಂಬ ಜಾತಿ ರಾಜಕೀಯ ಮಾಡಿಲ್ಲ

ಹುಕ್ಕೇರಿ: ಜಾರಕಿಹೊಳಿ ಸಹೋದರರು ಯಾವತ್ತೂ ಜಾತಿ ರಾಜಕೀಯ ಮಾಡಿಲ್ಲ. ಮುಂದೆಯೂ ಮಾಡುವುದಿಲ್ಲ. ಜನರ ಆಶೀರ್ವಾದದಿಂದ ಸಾರ್ವತ್ರಿಕ ಚುನಾವಣೆಗಳಲ್ಲಿ ಆಯ್ಕೆಯಾಗಿದ್ದೇವೆ. ಜಾತಿ ರಾಜಕಾರಣ ಮಾಡುತ್ತೇವೆಂಬ ವಿರೋಧಿಗಳ ಆರೋಪದಲ್ಲಿ

16 Sep 2025 8:18 pm
ಭೀಮಾತೀರದಲ್ಲಿ ಬಿಗ್ ದರೋಡೆ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಗೆ ಕನ್ನ, ಚಾಕು-ಪಿಸ್ತೂಲ್ ಹಿಡಿದ ಮುಸುಕುಧಾರಿಗಳು ಮಾಡಿದ್ದೇನು ಗೊತ್ತಾ?

ವಿಜಯಪುರ: ರಾಜ್ಯಾದ್ಯಂತ ಬೆಚ್ಚಿ ಬೀಳಿಸುತ್ತಿರುವ ಬ್ಯಾಂಕ್ ದರೋಡೆ ಪ್ರಕರಣಗಳ ಸಾಲಿಗೆ ಇದೀಗ ಭೀಮಾತೀರದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಶಾಖೆ ಕೂಡ ಸೇರ್ಪಡೆಯಾಗಿದೆ ! ಚಡಚಣ ಪಟ್ಟಣದಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶ

16 Sep 2025 8:18 pm
ವೀರಶೈವ ಲಿಂಗಾಯಿತ ಎಂದು ದಾಖಲಿಸಲು ಮನವಿ

ಮಡಿಕೇರಿ: ರಾಜ್ಯ ಸರ್ಕಾರದ ವತಿಯಿಂದ ಸೆ.೨೨ ರಿಂದ ಅ.೧೨ ರವರೆಗೆ ಹಿಂದುಳಿದ ಆಯೋಗದಿಂದ ನಡೆಯುವ ಜನತೆಯ ಶೈಕ್ಷಣಿಕ ಹಾಗೂ ಸಾಮಾಜಿಕ, ಆರ್ಥಿಕ ಜನಗಣತಿಯ ಸಮಯದಲ್ಲಿ ವೀರಶೈವ ಲಿಂಗಾಯಿತ ಸಮುದಾಯದವರು ವೀರಶೈವ ಲಿಂಗಾಯಿತ ಎಂದು ದಾಖಲಿ

16 Sep 2025 7:56 pm
ನಿಮ್ಮ ಮನಸ್ಸು ಚಾಕುವಿನಂತೆ ಹರಿತವಾಗಿರಬೇಕಾ? ಹಾಗಿದ್ದರೆ ಇವುಗಳಿಂದ ದೂರವಿರಿ ಸಾಕು| Health tips

Health tips : ಮನಸ್ಸು ಗಟ್ಟಿಯಾಗಲು ಮಾನಸಿಕ ಮತ್ತು ದೈಹಿಕವಾಗಿ ಆರೋಗ್ಯವಾಗಿರಬೇಕು. ಹಾಗಾಗಿ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳುವುದು ನಮ್ಮಗಳ ಮೊದಲ ಕರ್ತವ್ಯವಾಗಿದೆ. ಧ್ಯಾನ, ಯೋಗಾಸನ, ಪ್ರಾಣಾಯಾಮ, ಪಾಸಿಟಿವಿಟಿ ವಾಕಿಂಗ್ ಎಲ್ಲ

16 Sep 2025 7:55 pm
ಕೊಡವ ಹಾಕಿ ಅಕಾಡೆಮಿಗೆ ಅವಿರೋಧವಾಗಿ ಆಯ್ಕೆಯಾಗಲಿ

ಮಡಿಕೇರಿ: ಕೊಡವ ಹಾಕಿ ಅಕಾಡೆಮಿಗೆ ಚುನಾವಣೆ ನಡೆಸದೇ ಅವಿರೋಧವಾಗಿ ಪಾಂಡಂಡ ಬೋಪಣ್ಣ ಅವರನ್ನು ಆಯ್ಕೆ ಮಾಡುವಂತಾಗಲಿ ಎಂದು ಕೂರ್ಗ್ ಹಾಕಿ ಅಸೋಸಿಯೇಷನ್ ಮಾಜಿ ಉಪಾಧ್ಯಕ್ಷ ಬಿದ್ದಟಂಡ ತಮ್ಮಯ್ಯ ತಿಳಿಸಿದರು. ಕೊಡವ ಹಾಕಿ ಅಕಾಡೆಮಿ

16 Sep 2025 7:55 pm
ಸಾಹಿತ್ಯ ಸಮ್ಮೇಳನಕ್ಕೆ ಅನುದಾನ ವಿಳಂಬವಾಗದಿರಲಿ

ಮಡಿಕೇರಿ: ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ನಡೆಸುವ ಜಿಲ್ಲಾ ಸಾಹಿತ್ಯ ಸಮ್ಮೇಳನಕ್ಕೆ ಸರ್ಕಾರದಿಂದ ಬಿಡುಗಡೆಯಾಗುವ ಅನುದಾನವನ್ನು ಡಿಸೆಂಬರ್ ಅಂತ್ಯಕ್ಕೆ ಬಿಡುಗಡೆ ಮಾಡಿಕೊಡಬೇಕು ಎಂದು ಕಸಾಪ ಮಾಜಿ ಅಧ್ಯಕ್ಷ ಟಿ.ಪಿ.ರಮೇಶ

16 Sep 2025 7:52 pm
ಆನಡ್ಕ ಸರ್ಕಾರಿ ಶಾಲೆ ಮುಂದೆ ಪ್ರತಿಭಟನೆ

ಪುತ್ತೂರು ಗ್ರಾಮಾಂತರ: ಶಾಂತಿಗೋಡು ಗ್ರಾಮದ ಆನಡ್ಕ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಶಿಕ್ಷಕಿಯನ್ನು ಶಿಕ್ಷಣ ಇಲಾಖೆ ಹೆಚ್ಚುವರಿಯಾಗಿ ಗುರುತಿಸಿ ವರ್ಗಾವಣೆಗೆ ಆದೇಶಿದ್ದು, ಇದಕ್ಕೆ

16 Sep 2025 7:43 pm
ಬಳ್ಪ ಅಂಗನವಾಡಿ ಕೇಂದ್ರಕ್ಕೆ ಕೊಡುಗೆ ಹಸ್ತಾಂತರ

ಸುಬ್ರಹ್ಮಣ್ಯ: ಸುಬ್ರಹ್ಮಣ್ಯ ರೋಟರಿ ಕ್ಲಬ್ ವತಿಯಿಂದ ಬಳ್ಪ ಅಂಗನವಾಡಿ ಕೇಂದ್ರಕ್ಕೆ ಬಟ್ಟಲು ಇಡುವ ಸ್ಟೀಲ್ ಸ್ಟ್ಯಾಂಡ್ ಮತ್ತು ಗ್ಯಾಸ್ ಸ್ಟೌ ಭಾನುವಾರ ಹಸ್ತಾಂತರಿಸಲಾಯಿತು. ರೋಟರಿ ಕ್ಲಬ್ ಅಧ್ಯಕ್ಷ ಜಯಪ್ರಕಾಶ್ ಆರ್. ಅವರು ಅ

16 Sep 2025 7:41 pm
ಐನೆಕಿದು ಕೃಷಿ ಪತ್ತಿನ ಸಹಕಾರಿ ಮಹಾಸಭೆ : 118 ಕೋಟಿ ರೂ. ವ್ಯವಹಾರ ಶೇ.9 ಡಿವಿಡೆಂಡ್ ಘೋಷಣೆ

ಸುಬ್ರಹ್ಮಣ್ಯ: ಐನೆಕಿದು– ಸುಬ್ರಹ್ಮಣ್ಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮಹಾಸಭೆ ಭಾನುವಾರ ಎಸ್‌ಎಸ್‌ಪಿಯು ಕಾಲೇಜಿನ ಬೆಳ್ಳಿಹಬ್ಬ ಸಭಾಭವನದಲ್ಲಿ ನಡೆಯಿತು. ಸಂಘದ ಅಧ್ಯಕ್ಷ ಎಚ್.ಎಲ್.ವೆಂಕಟೇಶ್ ಅಧ್ಯಕ್ಷತೆ ವಹಿಸಿದ್

16 Sep 2025 7:38 pm
ಬಾಲ್ಯ ವಿವಾಹ ನೋಂದಣಿ ಪ್ರಕರಣ, ನೋಂದಣಾಧಿಕಾರಿ ವಿರುದ್ಧ ಪ್ರಕರಣ ದಾಖಲು

ಕೊಪ್ಪಳ: ಅಪ್ರಾಪ್ತ ಬಾಲಕನ ವಿವಾಹ ನೋಂದಣಿ ಮಾಡಿದ ಅಧಿಕಾರಿ ಹಾಗೂ ಸಾಕ್ಷಿ ಹಾಕಿದ ಮೂವರ ವಿರುದ್ಧ ಗಂಗಾವತಿ ನಗರ ಠಾಣೆಯಲ್ಲಿ ಸೋಮವಾರ ರಾತ್ರಿ ಪ್ರಕರಣ ದಾಖಲಾಗಿದೆ. ಗಂಗಾವತಿ ಉಪ ನೋಂದಣಾಧಿಕಾರಿ ಶ್ರೀಶೈಲ ಜಂಬಗಿ, ಸಾಕ್ಷಿದಾರರ

16 Sep 2025 7:34 pm
ಅಪಘಾತ ಮೂವರು ಇಂಜಿನಿರಿಂಗ್ ವಿದ್ಯಾರ್ಥಿಗಳ ಸಾವು

ಹಾರೋಹಳ್ಳಿ (ರಾಮನಗರ) ಲಾರಿ ಮತ್ತು ಬೈಕ್ ನ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಮೂವರು ಇಂಜಿನಿಯರಿಂಗ್ ವಿದ್ಯಾರ್ಥಿಗಳು ಸಾವನ್ನಪ್ಪಿರುವ ಘಟನೆ ಹಾರೋಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಪಟ್ಟಣದ ಕೆರೆ ಏರಿ ಮೇಲೆ ಜರುಗಿದೆ. ಸಾವ

16 Sep 2025 7:33 pm
ನಗರಸಭೆ ಅಧ್ಯಕ್ಷನ ಸಹೋದರ, ಅಧಿಕಾರಿಗಳ ಮೇಲೆ ಲೋಕಾ ದಾಳಿ

ಕೊಪ್ಪಳ: ನಗರಸಭೆ ಅಧ್ಯಕ್ಷ ಅಮ್ಜದ್​ ಪಟೇಲ್​ ಸಹೋದರ ಹಾಗೂ ನಗರಸಭೆ ಅಧಿಕಾರಿಗಳ ನಿವಾಸದ ಮೇಲೆ ಮಂಗಳವಾರ ಬೆಳಗ್ಗೆಯೇ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ದಾಖಲೆ ಪರಿಶೀಲನೆ ನಡೆಸಿದರು. ನಗರದ ಶಕ್ತಿ ಕೇಂದ್ರ ನಗರಸಭೆ ಕಚೇರಿಗೂ ಅ

16 Sep 2025 7:31 pm
‘ಮಂಜ್ಯುಮೆಲ್ ಬಾಯ್ಸ್’​, ‘ತುಡರಮ್’​… 3ನೇ ವಾರಕ್ಕೆ ‘ಲೋಕಃ’ಲಗ್ಗೆ, ದಾಖಲೆ ಮುರಿದ ಕಲ್ಯಾಣಿ ಸಿನಿಮಾ | Lokah

Lokah: ಬೆಂಗಳೂರಿನ ಸಂಸ್ಕೃತಿ ಮತ್ತು ಅಲ್ಲಿನ ಯುವತಿಯರ ಬಗ್ಗೆ ತುಂಬಾ ಅಶ್ಲೀಲ ಪದ ಬಳಕೆ ಮಾಡುವ ಮೂಲಕ ಮಲಯಾಳಂನ ಲೋಕಃ ಚಾಪ್ಟರ್​ 1 ಚಿತ್ರ ಬಿಡುಗಡೆಗೊಂಡ ಕೆಲವೇ ದಿನಗಳಲ್ಲಿ ಭಾರೀ ವಿವಾದಕ್ಕೆ ಗುರಿಯಾಯಿತು. ಇದರ ವಿರುದ್ಧ ಬೆಂಗಳೂರ

16 Sep 2025 7:27 pm
ಪುಟಾಣಿ ರಿತನ್ಯಾ ‘ಸೂಪರ್​ ಟ್ಯಾಲೆಂಟೆಡ್​ ಕಿಡ್​’!!

ಇಂಟರ್​ನ್ಯಾಷನಲ್​ ಬುಕ್​ ಆಫ್​ ರೆಕಾರ್ಡ್ಸ್​ ಪ್ರಶಸ್ತಿ ‘ಒನ್​ ಇನ್​ ಎ ಮಿಲಿಯನ್​’ ಗೌರವದೊಂದಿಗೆ ಪದಕ ವಿಜಯವಾಣಿ ಸುದ್ದಿಜಾಲ ಉಡುಪಿ ಜಿಲ್ಲೆಯ ಕಮಲಶಿಲೆ ಗ್ರಾಮದ ನಿವಾಸಿ ಸುಧಾಕರ ಆಚಾರ್ಯ ಹಾಗೂ ಸುಚೇತಾ ದಂಪತಿಯ ಪುತ್ರಿ

16 Sep 2025 7:25 pm
ಕನ್ಯಾ ರಾಶಿಗೆ ಸೂರ್ಯ ಸಂಚಾರ; ನಾಳೆಯಿಂದ ಈ ರಾಶಿಚಕ್ರದವರ ಭವಿಷ್ಯ ಬದಲಾಗುತ್ತದೆಯಂತೆ| zodiac signs

zodiac signs; ನಾಳೆಯಿಂದ (ಸೆ.17) ಸೂರ್ಯನು ಸಿಂಹ ರಾಶಿಯಿಂದ ನಿಮ್ಮ ಕನ್ಯಾ ರಾಶಿಗೆ ಪ್ರವೇಶಿಸುತ್ತಾನೆ. ಜ್ಯೋತಿಷ್ಯದಲ್ಲಿ ಸೂರ್ಯನು ಆತ್ಮಶಕ್ತಿ, ಆರೋಗ್ಯ ಮತ್ತು ಸ್ವಾಭಿಮಾನದ ಪ್ರತೀಕ ಎಂದು ನಂಬಲಾಗಿದೆ. ರಾತ್ರಿ 1:54 ಕ್ಕೆ ಸೂರ್ಯನು ಬುಧ

16 Sep 2025 7:22 pm
ನೆಲ್ಯಾಡಿ ಕೃಷಿ ಪತ್ತಿನ ಸಹಕಾರಿ ಮಹಾಸಭೆ : ಲಿಫ್ಟ್ ಉದ್ಘಾಟನೆ, ಆರೋಗ್ಯ ಉಚಿತ ತಪಾಸಣಾ ಶಿಬಿರ

ನೆಲ್ಯಾಡಿ: ನೆಲ್ಯಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ವಾರ್ಷಿಕ ಮಹಾಸಭೆ, ಲಿಫ್ಟ್ ಉದ್ಘಾಟನೆ ಮತ್ತು ಆರೋಗ್ಯ ಉಚಿತ ತಪಾಸಣಾ ಶಿಬಿರ ಶುಕ್ರವಾರ ನಡೆಯಿತು. ದ.ಕ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ

16 Sep 2025 7:17 pm
ಕಾಂಗ್ರೆಸ್ ಶಾಸಕ ಕೆ.ವೈ.ನಂಜೇಗೌಡಗೆ ಕರ್ನಾಟಕ ಹೈಕೋರ್ಟ್​​ ಶಾಕ್; ಆಯ್ಕೆ ಅಸಿಂಧುಗೊಳಿಸಿ, ಮರು ಮತ ಎಣಿಕೆಗೆ ಆದೇಶ​​| K Y Nanjegowda

K Y Nanjegowda: ಕೋಲಾರ ಜಿಲ್ಲೆ ಮಾಲೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್​ ಶಾಸಕ ಕೆ.ವೈ.ನಂಜೇಗೌಡಗೆ ಕರ್ನಾಟಕ ಹೈಕೋರ್ಟ್​ ಶಾಕ್ ನೀಡಿದೆ. ಅವರ ಆಯ್ಕೆಯನ್ನು ಅಸಿಂಧು ಎಂದು ಹೇಳಿದ್ದು, 2023ರ ಚುನಾವಣೆಯಲ್ಲಿ ಚಲಾವಣೆಯಾದ ಮತಗಳನ್ನು ಮರುಎ

16 Sep 2025 7:12 pm
ಬಂದರು ಅಭಿವೃದ್ಧಿಗೆ ಸಮಗ್ರ ವರದಿ ತಯಾರಿಸಿ

ಸಂಸದ ಕೋಟ ಶ್ರೀನಿವಾಸ ಪೂಜಾರಿ ಸಲಹೆ ಹಂಗಾರಕಟ್ಟೆಯಲ್ಲಿ ಅಧಿಕಾರಿಗಳೊಂದಿಗೆ ಸಭೆ ವಿಜಯವಾಣಿ ಸುದ್ದಿಜಾಲ ಉಡುಪಿ ಜಿಲ್ಲೆಯ ಹಂಗಾರಕಟ್ಟೆ ಕೋಡಿ ಬೆಂಗ್ರೆಗಳ ಮೀನುಗಾರಿಕಾ ಕಿರು ಬಂದರು ಪ್ರದೇಶದಲ್ಲಿ ಸುಮಾರು 1 ಕಿಮೀ ವಿಸ್ತೀರ್

16 Sep 2025 7:10 pm
ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಅಕ್ರಮ ಮಸೀದಿಗಳ ದ್ವಂಸ : ಯತ್ನಾಳ್​

ಕೊಪ್ಪಳ: ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ರಸ್ತೆಯಲ್ಲಿ ಅಕ್ರಮವಾಗಿ ಕಟ್ಟಿದ ಮಸೀದಿಗಳನ್ನು ಬುಲ್ಡೋಜರ್​ ಹತ್ತಿಸಿ ದ್ವಂಸ ಮಾಡಿಸುವೆ ಎಂದು ವಿಜಯಪುರ ಶಾಸಕ ಬನಸನಗೌಡ ಪಾಟೀಲ್​ ಯತ್ನಾಳ್​ ಹೇಳಿದರು. ಗಂಗಾವತಿ ನಗರದಲ್ಲಿ ಮಂ

16 Sep 2025 7:07 pm
ಕೋಟೆಕಣಿ ಶ್ರೀಕೃಷ್ಣ ಜಯಂತ್ಯುತ್ಸವ : ಕೃಷ್ಣವೇಷ ಸ್ಪರ್ಧೆಯಲ್ಲಿ ಸಂಭ್ರಮಿಸಿದ ಪುಟಾಣಿಗಳು

ಕಾಸರಗೋಡು: ನಗರದ ಕೋಟೆಕಣಿ ಶ್ರೀರಾಮನಾಥ ಸಾಂಸ್ಕೃತಿಕ ಭವನ ಸಮಿತಿ ವತಿಯಿಂದ 23ನೇ ವರ್ಷದ ಶ್ರೀಕೃಷ್ಣ ಜಯಂತ್ಯುತ್ಸವ ಹಾಗೂ 14ನೇ ವರ್ಷದ ಶ್ರೀಕೃಷ್ಣ ವೇಷ ಸ್ಪರ್ಧೆ ಭಾನುವಾರ ಕೋಟೆಕಣಿ ಶ್ರೀರಾಮನಾಥ ಸಾಂಸ್ಕೃತಿಕ ಭವನದಲ್ಲಿ ಜರುಗ

16 Sep 2025 7:01 pm
ಎಸ್‌ಡಿಎಂ ಪಾಲಿಟೆಕ್ನಿಕ್‌ನಲ್ಲಿ ರೋಬೊ ರೇಸ್

ಬೆಳ್ತಂಗಡಿ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪಾಲಿಟೆಕ್ನಿಕ್ ಕಾಲೇಜಿನ ಇಲೆಕ್ಟ್ರಾನಿಕ್ಸ್ ಕಮ್ಯುನಿಕೇಷನ್ ವಿಭಾಗ ವತಿಯಿಂದ ಕಾಲೇಜಿನ ವಿದ್ಯಾರ್ಥಿಗಳಿಗಾಗಿ ರೋಬೊ ರೇಸ್-2025 ತಾಂತ್ರಿಕ ಸ್ಪರ್ಧೆ ನಡೆಯಿತು. ಪ್ರಾಂಶುಪಾಲ ಸಂತ

16 Sep 2025 7:00 pm
ಪಾಕ್ ಟಿವಿಯಲ್ಲಿ ವಿವಾದ: ಲೈವ್​ನಲ್ಲೇ ಯಾದವ್‌ರನ್ನು ಹಂದಿ ಎಂದ ಪಾಕಿಸ್ತಾನದ ಮಾಜಿ ಕ್ಯಾಪ್ಟನ್| Former Pakistan captain

Former Pakistan captain : ಏಷ್ಯಾಕಪ್‌ನಲ್ಲಿ ಭಾರತ ವಿರುದ್ಧ ಏಳು ವಿಕೆಟ್‌ಗಳ ಸೋಲಿನ ನಂತರ ಪಾಕಿಸ್ತಾನದ ಮಾಜಿ ನಾಯಕ ಯೂಸುಫ್ ಮೊಹಮ್ಮದ್ ಭಾರತ ತಂಡದ ನಾಯಕ ಸೂರ್ಯಕುಮಾರ್ ಯಾದವ್​ರನ್ನು ನೇರ ಟಿವಿ ಕಾರ್ಯಕ್ರಮದಲ್ಲಿ ನಿಂದಿಸಿದ್ಧಾರೆ. ಭಾರತ

16 Sep 2025 6:55 pm
ಯೋಗಾಸನದಲ್ಲಿ 20 ಮಂದಿ ಜಿಲ್ಲಾಮಟ್ಟಕ್ಕೆ

ಸುಬ್ರಹ್ಮಣ್ಯ: ದ.ಕ. ಜಿಪಂ, ಸುಳ್ಯ ಶಾಲಾ ಶಿಕ್ಷಣ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಹಾಗೂ ಸುಬ್ರಹ್ಮಣ್ಯದ ಎಸ್‌ಎಸ್‌ಪಿಯು ಕಾಲೇಜಿನ ಪ್ರೌಢಶಾಲಾ ವಿಭಾಗ ಆಶ್ರಯದಲ್ಲಿ ಕಾಲೇಜಿನ ಬೆಳ್ಳಿ ಹಬ್ಬ ಸಭಾಂಗಣದಲ್ಲಿ ನಡೆದ ತಾಲ

16 Sep 2025 6:55 pm
ಸತತ 7ನೇ ಬಾರಿಯೂ 1 ಕೋಟಿ ರೂ. ಮಿಕ್ಕಿ ಲಾಭ : ಅಧ್ಯಕ್ಷ ಸುಂದರ ಹೆಗ್ಡೆ ಹರ್ಷ

ಬೆಳ್ತಂಗಡಿ: ವೇಣೂರು ಸಿಎ ಬ್ಯಾಂಕ್ 2024-25ನೇ ಸಾಲಿನಲ್ಲಿ 1,86,50,423.61 ರೂ. ಲಾಭ ಗಳಿಸಿದ್ದು, ಸದಸ್ಯರಿಗೆ ಶೇ.20 ಡಿವಿಡೆಂಡ್ ನೀಡುತ್ತಿದ್ದೇವೆ. ಸಂವು ಸತತ 7ನೇ ಬಾರಿಗೆ 1 ಕೋಟಿ ರೂ.ಗೂ ಮಿಕ್ಕಿ ಲಾಭ ಗಳಿಸಿ ದಾಖಲೆ ನಿರ್ಮಿಸಿರುವುದಕ್ಕೆ ಸಂತೋ

16 Sep 2025 6:49 pm
ಸದಸ್ಯರಿಗೆ ಸಹಕಾರ ಸಂಜೀವಿನಿ, ಸಿಬ್ಬಂದಿಗೆ ಆರೋಗ್ಯ ವಿಮೆ : ಆರ್ಯಾಪು ಸಹಕಾರಿ ಸಂಘ ಮಹಾಸಭೆ: ಅಧ್ಯಕ್ಷ ಮಹಮ್ಮದ್ ಆಲಿ ಘೋಷಣೆ

ಪುತ್ತೂರು ಗ್ರಾಮಾಂತರ: ಆರ್ಯಾಪು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸದಸ್ಯರಿಗೆ ಸಹಕಾರ ಸಂಜೀವಿನಿ ವಿಮೆ ಹಾಗೂ ಸಿಬ್ಬಂದಿಗೆ ಆರೋಗ್ಯ ವಿಮಾ ಯೋಜನೆ ಜಾರಿಗೆ ತರಲಾಗುವುದು ಎಂದು ಅಧ್ಯಕ್ಷ ಎಚ್.ಮಹಮ್ಮದ್ ಆಲಿ ಘೋಷಿಸಿದರು. ಸ

16 Sep 2025 6:48 pm
ಎಸ್ಟಿಗೆ ಕುರುಬ ಸಮುದಾಯ ಸೇರ್ಪಡೆಗೆ ವಾಲ್ಮೀಕಿ ಸಂಘದಿAದ ವಿರೋಧ / ಎಚ್ಚರಿಕೆ ನೀಡಿದ ಸಮುದಾಯದ ಮುಖಂಡರು

ವಿಜಯವಾಣಿ ಸುದ್ದಿಜಾಲ ಕೋಲಾರ ರಾಜ್ಯದಲ್ಲಿ ಜಾತಿ ಸಮೀಕ್ಷೆಯಯಲ್ಲಿ ಪರಿಶಿಷ್ಟ ಪಂಗಡಕ್ಕೆ ಕುರುಬ ಸಮುದಾಯವನ್ನು ಸೇರಿಸಲು ನಡೆಸುತ್ತಿರುವ ಪ್ರಯತ್ನಗಳನ್ನು ಈ ಕೂಡಲೇ ಕೈ ಬಿಡಬೇಕು ಎಂದು ಒತ್ತಾಯಿಸಿ ಜಿಲ್ಲಾ ವಾಲ್ಮೀಕಿ ನಾಯಕ

16 Sep 2025 6:47 pm
ಪ್ರವಾದಿ ಸಂದೇಶ ಸಾರಿದ ಕಾಲ್ನಿಡಿಗೆ ಯಾತ್ರೆ, ಸಭೆ

ಸುಳ್ಯ: ತಾಲೂಕು ಮೀಲಾದ್ ಸಮಿತಿ ವತಿಯಿಂದ ಪ್ರವಾದಿ ಸಂದೇಶ ಸಾರಿದ ಮಿಲಾದ್ ಕಾಲ್ನಡಿಗೆ ಜಾಥಾ ಮತ್ತು ಸಭಾ ಕಾರ್ಯಕ್ರಮ ಗಾಂಧಿನಗರದಲ್ಲಿ ಇತ್ತೀಚೆಗೆ ನಡೆಯಿತು. ಸಾರ್ವಜನಿಕ ಸಭಾ ಕಾರ್ಯಕ್ರಮವನ್ನು ಸಯ್ಯದ್ ಕುಂಞಿ ಕೋಯ ಸಅದಿತಂಳ

16 Sep 2025 6:46 pm
ಬಜಕೂಡ್ಲು ಸ್ಟೇಡಿಯಂ ನವೀಕರಣ : ಕೋಟಿ ಮೊತ್ತದಲ್ಲಿ ನಡೆಯಲಿದೆ ಕಾಮಗಾರಿ

ಪುರುಷೋತ್ತಮ ಪೆರ್ಲ ಕಾಸರಗೋಡು ಮಂಜೇಶ್ವರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಎಣ್ಮಕಜೆ ಪಂಚಾಯಿತಿಯ ಬಜಕೂಡ್ಲು ಮಿನಿ ಸ್ಟೇಡಿಯಂ ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಸರ್ಕಾರ ಮೀಸಲಿರಿಸಿರುವ ಕೋಟಿ ರೂ. ಮೊತ್ತದ ನವೀಕರಣ ಕಾಮಗಾ

16 Sep 2025 6:45 pm
ಶಿಕ್ಷಕರಿಗೆ ಆಗುತ್ತಿರುವ ಅನ್ಯಾಯ ಖಂಡಿಸಿ ಹೋರಾಟ

ಹಾಸನ: ತಾಲೂಕಿನ ಹೆಚ್ಚುವರಿ ಶಿಕ್ಷಕರಿಗೆ ಆಗುತ್ತಿರುವ ಅನ್ಯಾಯ ಖಂಡಿಸಿ ಶಿಕ್ಷಕರು ನಗರದ ಬಿಇಒ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು. ಈ ವೇಳೆ ಇಲಾಖೆ ವಿರುದ್ಧ ಶಿಕ್ಷಕರು ಘೋಷಣೆ ಕೂಗುತ್ತಾ ತಮ್ಮ ಅಸಮಾಧಾನ, ಆಕ್ರೋ

16 Sep 2025 6:29 pm
ಸಮುದಾಯಕ್ಕೆ ಸಾಮಾಜಿಕ, ಆರ್ಥಿಕ ಬಲ : ಡಾ.ಸದಾಶಿವ ಶೆಟ್ಟಿ ಕುಳೂರುಕನ್ಯಾನ ಅಭಿಪ್ರಾಯ

ವಿಜಯವಾಣಿ ಸುದ್ದಿಜಾಲ ಕಾಸರಗೋಡು ಸಮಾಜದ ಅತಿ ದುರ್ಬಲರು ಹಾಗೂ ಬಡ ಕುಟುಂಬಗಳಿಗೆ ನೆರವಾಗುವುದರ ಜತೆಗೆ ಸಮಗ್ರ ಬಂಟ ಸಮುದಾಯಕ್ಕೆ ಸಾಮಾಜಿಕ, ಆರ್ಥಿಕ ಬಲ ತುಂಬುವುದು ಬಂಟರ ಸಂಘದ ಪ್ರಮುಖ ಧ್ಯೇಯ ಎಂದು ಉದ್ಯಮಿ ಡಾ.ಸದಾಶಿವ ಶೆಟ್

16 Sep 2025 6:28 pm
ಹೂವು ಮತ್ತು ಟಮೆಟೋ ಬೆಲೆ ಕುಸಿತ / ಚೆಂಡು ಹೂವನ್ನು ರಸ್ತೆಗೆ ಸುರಿದ ರೈತರು / ಸೇವಂತಿಗೆಯನ್ನು ತೋಟಗಳಲ್ಲಿಯೇ ಬಿಟ್ಟ ರೈತರು

ವಿಜಯವಾಣಿ ಸುದ್ದಿಜಾಲ ಕೋಲಾರ ಎನ್.ಮುನಿವೆಂಕಟೇಗೌಡ ಶ್ರಾವಣ ಮಾಸದಲ್ಲಿ ಸಾಲು ಸಾಲು ಹಬ್ಬಗಳು ಮುಗಿಯುತ್ತಿದ್ದಂತೆ ಹೂವುಗಳ ಬೆಲೆ ಪಾತಾಳಕ್ಕೆ ಕುಸಿದಿದೆ. ಜೊತೆಗೆ ಟಮೆಟೋ ಬೆಲೆಯು ಕುಸಿದಿರುವ ಕಾರಣ ಬೆಳೆಗಾರರರು ಸಂಕಷ್ಟಕ್ಕ

16 Sep 2025 6:28 pm
ಶಿಕ್ಷಕರು ವಿದ್ಯಾರ್ಥಿಗಳ ಜೀವನ ರೂಪಿಸುವ ಶಿಲ್ಪಿಗಳು

ಹಾಸನ: ರೋಟರಿ ಕ್ಲಬ್ ಆಫ್ ಸೆಂಟ್ರಲ್ ಹಾಸನ ವತಿಯಿಂದ ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಭಾಂಗಣದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರದಲ್ಲಿ ಸಾಧಕ ಶಿಕ್ಷಕರನ್ನು ಸನ್ಮಾನಿಸಿ ಗೌರವಿಸಲಾಯಿ

16 Sep 2025 6:26 pm
ಶ್ರೀಕೃಷ್ಣ ಪ್ರಪಂಚದ ಮೂಲ ಗುರು : ಕುತ್ಯಾಳ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಉಳಿಯ ವಿಷ್ಣು ಆಸ್ರ ಅಭಿಮತ

ಮಧೂರು: ಶ್ರೀಕೃಷ್ಣ ಪರಮಾತ್ಮ ಪ್ರಪಂಚದ ಮೂಲಗುರು. ಬಿಡಿಸಿದಷ್ಟು ತೆರೆದುಕೊಳ್ಳುವ ಶ್ರೀಕೃಷ್ಣ ಪರಮಾತ್ಮನ ಸಂದೇಶಗಳು ಸರ್ವಕಾಲ ಸತ್ಯ. ಶ್ರೀಕೃಷ್ಣನ ಬಾಲಲೀಲೆಗಳು ಜಗತ್ತನ್ನು ತಿದ್ದುವ ಸಾಂದರ್ಭಿಕ ಸಂದೇಶಗಳಾಗಿವೆ ಎಂದು ಉಳಿ

16 Sep 2025 6:25 pm
ಅ.30ರಂದು ಬೃಹತ್ ಉದ್ಯೋಗ ಮೇಳ

ಹಾಸನ: ನಗರದ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಬೃಹತ್ ಉದ್ಯೋಗ ಮೇಳವನ್ನು ಅ.30 ರಂದು ಆಯೋಜನೆ ಮಾಡಲು ಅಗತ್ಯ ಕ್ರಮಕೈಗೊಳ್ಳುವಂತೆ ಸಂಸದ ಶ್ರೇಯಸ್ ಎಂ.ಪಟೇಲ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು. ಜಿಲ್ಲಾಧಿಕಾರಿ ಕಚೇರಿ

16 Sep 2025 6:23 pm
ಭಾರತೀಯ ಸಂಸ್ಕೃತಿಗೆ ಯಕ್ಷಗಾನ ಕೊಡುಗೆ ಅಪಾರ : ಎಡನೀರು ಶ್ರೀ ಸಚ್ಚಿದಾನಂದ ಭಾರತಿ ಸ್ವಾಮೀಜಿ ಆಶೀರ್ವಚನ

ವಿಜಯವಾಣಿ ಸುದ್ದಿಜಾಲ ಮಂಜೇಶ್ವರ ಭಾರತೀಯ ಸಂಸ್ಕೃತಿಯನ್ನು ಉಳಿಸುವಲ್ಲಿ ಯಕ್ಷಗಾನದ ಕೊಡುಗೆ ಮಹತ್ತರವಾದದ್ದು. ಯಕ್ಷಗಾನ, ತಾಳಮದ್ದಳೆ ಪ್ರಕಾರಗಳು ಇಂದಿಗೂ ತನ್ನ ಮೌಲ್ಯ ಉಳಿಸಿಕೊಂಡಿದೆ ಎಂದು ಎಡನೀರು ಶ್ರೀ ಸಚ್ಚಿದಾನಂದ ಭಾ

16 Sep 2025 6:23 pm
ಹಿಂದು ಧರ್ಮಾಚರಣೆಗೆ ವ್ಯವಸ್ಥಿತ ಅಡ್ಡಿ : ಆಮಂತ್ರಣ ಪತ್ರ ಬಿಡುಗಡೆಗೊಳಿಸಿ ಅರುಣ್ ಕುಮಾರ್ ಪುತ್ತಿಲ ಹೇಳಿಕೆ

ಉಪ್ಪಿನಂಗಡಿ: ರಾಜ್ಯ ಕಾಂಗ್ರೆಸ್ ಸರ್ಕಾರದಿಂದ ಹಿಂದು ಧರ್ಮಾಚರಣೆಗೆ ವ್ಯವಸ್ಥಿತ ಅಡ್ಡಿ ಆತಂಕಗಳನ್ನು ಸೃಷ್ಟಿಸುವ ಕಾರ್ಯ ನಡೆಯುತ್ತಿದ್ದು, ಸಂಘಟಿತ ಹೋರಾಟ ನಡೆಸುವ ಅನಿವಾರ್ಯತೆ ಎದುರಾಗಿದೆ. ಹಿಂದು ಸಮಾಜದ ಬಲವರ್ಧನೆಗಾಗಿ

16 Sep 2025 6:21 pm
ಹಾಸನದಲ್ಲಿ ಕೆರೆಗಳ ಸಂರಕ್ಷಣೆಗೆ ಪಣ

ಕೆ.ಆರ್.ಪ್ರಸಿನ್ ಹಾಸನ ಅಳಿವಿನಂಚಿಗೆ ತಲುಪಿದ ಕೆರೆಗಳನ್ನು ಸಂರಕ್ಷಿಸಲು ಹಾಸನ ತಾಲೂಕು ಆಡಳಿತ ಮುಂದಾಗಿದ್ದು, ವಿಶೇಷ ಆಸಕ್ತಿ ವಹಿಸಿ ಕೆರೆಗಳ ಸರ್ವೇ ನಡೆಸಿ ಸಂರಕ್ಷಣೆ ಕಾರ್ಯದಲ್ಲಿ ತೊಡಗಿದೆ. ನ್ಯಾಯಾಲಯದ ನಿರ್ದೇಶನದಂತೆ ಕ

16 Sep 2025 6:19 pm
ಬೆಟ್ಟಿಂಗ್ ಆ್ಯಪ್ ಪ್ರಕರಣ; ಮಾಜಿ ಕ್ರಿಕೆಟರ್​ಗಳಾದ ಯುವರಾಜ್ ಸಿಂಗ್, ರಾಬಿನ್ ಉತ್ತಪ್ಪ, ನಟ ಸೋನು ಸೂದ್​ಗೆ ಇಡಿ ಸಮನ್ಸ್​ | ED summons

ED summons: ಆನ್‌ಲೈನ್ ಬೆಟ್ಟಿಂಗ್ ಆ್ಯಪ್ ಸಂಬಂಧಿತ ಅಕ್ರಮ ಹಣ ವರ್ಗಾವಣೆ ಪ್ರಕರಣದ ತನಿಖೆಯನ್ನು ಮುಂದುವರೆಸಿರುವ ಜಾರಿ ನಿರ್ದೇಶನಾಲಯ (ED) ಇಂದು (ಸೆ. 16) ಮಾಜಿ ಕ್ರಿಕೆಟಿಗರಾದ ರಾಬಿನ್ ಉತ್ತಪ್ಪ ಮತ್ತು ಯುವರಾಜ್ ಸಿಂಗ್ ಹಾಗೂ ನಟ ಸೋನು

16 Sep 2025 6:01 pm
3.96 ಲಕ್ಷ ರೂ. ಮೌಲ್ಯದ ಬ್ರೀಡ್ಜ್​ ಕಂ ಬ್ಯಾರೇಜ್​ನ 33 ಗೇಟ್​ ಕಳ್ಳತನ

ರಾಣೆಬೆನ್ನೂರ: ಬ್ರೀಡ್ಜ್​ ಕಂ ಬ್ಯಾರೇಜ್​ನ 3.96 ಲಕ್ಷ ರೂ. ಮೌಲ್ಯದ 33 ಗೇಟ್​ಗಳನ್ನು ಯಾರೋ ಕಳ್ಳತನ ಮಾಡಿದ ಘಟನೆ ತಾಲೂಕಿನ ನಿಟ್ಟೂರ ಗ್ರಾಮದ ಬಳಿ ಸೋಮವಾರ ರಾತ್ರಿ ನಡೆದಿದೆ. ಗ್ರಾಮದ ಬಳಿಯಿರುವ ಬ್ಯಾರೇಜ್​ಗೆ 2015ರಲ್ಲಿ 60 ಗೇಟ್​ಗಳ

16 Sep 2025 5:56 pm
ಟಿಪ್ಪರ್​ ಲಾರಿ ಹರಿದು ಪಾದಚಾರಿ ಸಾವು

ಸವಣೂರ: ವಾಯುವಿಹಾರಕ್ಕಾಗಿ ರಸ್ತೆ ಬದಿ ತೆರಳುತ್ತಿದ್ದ ವ್ಯಕ್ತಿಯೊಬ್ಬರ ಮೇಲೆ ಟಿಪ್ಪರ್​ ಹರಿದು ಮೃತಪಟ್ಟ ಘಟನೆ ಪಟ್ಟಣದ ಬಸ್​ ನಿಲ್ದಾಣದ ಬಳಿ ನಡೆದಿದೆ. ರಾಜೇಶ ಬಸಪ್ಪ ಕೆಮ್ಮಣಕೇರಿ ಮೃತ ವ್ಯಕ್ತಿ. ಇವರು ವಾಯುವಿಹಾರಕ್ಕಾಗಿ

16 Sep 2025 5:54 pm
ಡಿಜೆ ಹಚ್ಚಿದ್ದರಿಂದ ಭಜರಂಗದಳದವರ ವಿರುದ್ಧ ದೂರು ದಾಖಲು

ರಾಣೆಬೆನ್ನೂರ: ಇಲ್ಲಿಯ ಸಂಗಮ್​ ವೃತ್ತದಲ್ಲಿ ಪ್ರತಿಷ್ಠಾಪಿಸಲಾಗಿದ್ದ ವಿಶ್ವ ಹಿಂದು ಪರಿಷತ್​, ಭಜರಂಗದಳದ ಗಣಪತಿ ವಿಸರ್ಜನೆ ಸಮಯದಲ್ಲಿ ಡಿಜೆ ಹಚ್ಚಿದ ಆರೋಪದಡಿ ಮೂವರ ವಿರುದ್ಧ ಶಹರ ಪೊಲೀಸ್​ ಠಾಣೆಯಲ್ಲಿ ಸೋಮವಾರ ಪ್ರಕರಣ ದ

16 Sep 2025 5:53 pm
ಕೃಷಿ ಸಾಲ ತೀರಿಸಲಾಗದೆ ಮಹಿಳೆ ಆತ್ಮಹತ್ಯೆ

ಬಂಕಾಪುರ: ಕೃಷಿಗಾಗಿ ಮಾಡಿದ ಸಾಲ ತೀರಿಸಲಾಗದೆ ಮಹಿಳೆಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಇಲ್ಲಿಗೆ ಸಮೀಪದ ಗುಡ್ಡದಚನ್ನಾಪುರ ಗ್ರಾಮದಲ್ಲಿ ನಡೆದಿದೆ. ಗಿರಿಜವ್ವ ಗುತ್ತೆಪ್ಪ ಆಡಕಾಯವರ (47) ಮೃತ ಮಹಿಳೆ. ಇ

16 Sep 2025 5:51 pm
ಕ್ರೀಡಾ ಮನೋಭಾವ ಆಟಗಾರರ ಪ್ರಗತಿಗೆ ಅಸ್ತ್ರ : ಶಾಸಕಿ ಭಾಗೀರಥಿ ಮುರುಳ್ಯ ಅಭಿಮತ

ವಿಜಯವಾಣಿ ಸುದ್ದಿಜಾಲ ಸುಬ್ರಹ್ಮಣ್ಯ ಕ್ರೀಡೆ ಕ್ರೀಡಾಳುಗಳ ಬದುಕಿಗೆ ಹೊಸ ಆಯಾಮ ನೀಡುತ್ತದೆ. ಕ್ರೀಡಾ ಮನೋಭಾವ ಆಟಗಾರರ ಪ್ರಗತಿಗೆ ಅಸ ಎಂದು ಶಾಸಕಿ ಭಾಗೀರಥಿ ಮುರುಳ್ಯ ಹೇಳಿದರು. ದ.ಕ. ಜಿಲ್ಲಾ ಪದವಿ ಪೂರ್ವ ಶಾಲಾ ಶಿಕ್ಷಣ ಇಲಾಖೆ

16 Sep 2025 5:50 pm