SENSEX
NIFTY
GOLD
USD/INR

Weather

20    C

ಡಿಜಿಟಲ್ ಸುದ್ದಿ ಮೂಲಗಳು

... ...View News by News Source
ಬಿಹಾರದ ತಾಯಂದಿರ ಎದೆ ಹಾಲಿನಲ್ಲಿ ಯುರೇನಿಯಂ ಪತ್ತೆ; ಈ ವಿಷಕಾರಿ ಅಂಶದಿಂದ ಏನೆಲ್ಲ ಸಮಸ್ಯೆ ಕಾಡಲಿದೆ?

ಬಿಹಾರದ ಕೆಲವು ಜಿಲ್ಲೆಗಳಲ್ಲಿ ಏಮ್ಸ್ ಆಸ್ಪತ್ರೆ ನಡೆಸಿದ ಅಧ್ಯಯನದಿಂಧ ಸ್ಫೋಟಕ ಮಾಹಿತಿಯೊಂದು ಹೊರಬಿದ್ದಿದೆ. ಹಾಲುಣಿಸುವ ತಾಯಂದಿರ ಎದೆಹಾಲಿನಲ್ಲಿ ಅಪಾಯಕಾರಿ ಯುರೇನಿಯಂ ಅಂಶ ಪತ್ತೆಯಾಗಿದೆ ಎನ್ನಲಾಗಿದೆ. ಅಧ್ಯಯನನದ ವೇಳ

23 Nov 2025 11:43 pm
ಮೆಗ್ನೀಸಿಯಮ್ ಕಡಿಮೆಯಾದರೆ ಏನಾಗುತ್ತದೆ

ಮೆಗ್ನೀಸಿಯಮ್ ಕಡಿಮೆಯಾದರೆ ಏನಾಗುತ್ತದೆ

23 Nov 2025 11:13 pm
ಸಿಎಂ ಆಕಾಂಕ್ಷಿ ಪಟ್ಟಿಗೆ ಮತ್ತೆರಡು ಸೇರ್ಪಡೆ; ಹೈಕಮಾಂಡ್ ಅಂಗಳದಲ್ಲಿ ನಾಯಕತ್ವ ಬಿಕ್ಕಟ್ಟು

ರಾಜ್ಯ ಕಾಂಗ್ರೆಸ್ ಸರ್ಕಾರದ ನಾಯಕತ್ವದ ಗೊಂದಲ ದಿನದಿಂದ ದಿನಕ್ಕೆ ಬಿಗಡಾಯಿಸುತ್ತಿದೆ. ಈ ನಡುವೆ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಹೈಕಮಾಂಡ್ ನೋಡಿಕೊಳ್ಳುತ್ತದೆ ಎಂದು ಹೇಳುವ ಮೂಲಕ ಗೊಂದಲಕ್ಕೆ ತಾತ್ಕಾಲಿಕ ವ

23 Nov 2025 10:25 pm
ಬೆಂಗಳೂರು‌ ಮೆಗಾ ದರೋಡೆ ಕೇಸ್‌; ಮತ್ತೊಬ್ಬ ಆರೋಪಿ ಸೆರೆ, ಕಾನ್‌ಸ್ಟೆಬಲ್‌ ಅಮಾನತು

ಬೆಂಗಳೂರಿನಲ್ಲಿ ನಡೆದ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಚುರುಕುಗೊಂಡಿದೆ. ಸದ್ಯ ಆರೋಪಿಗಳ ಸಂಖ್ಯೆ ಏಳಕ್ಕೆ ಏರಿಕೆಯಾಗಿದ್ದು, 80 ಲಕ್ಷ ರೂ. ದೊಂದಿಗೆ ನಾಪತ್ತೆಯಾಗಿರುವ ಮತ್ತೊಬ್ಬ ದಿನೇಶ್‌ಗಾಗಿ ನೆರೆ ರಾಜ್ಯದಲ್ಲಿ

23 Nov 2025 9:47 pm
ʻಕಾಂಗ್ರೆಸ್‌ ಸರ್ಕಾರ ಬೀಳಲ್ಲ, ಕುರ್ಚಿ ಪೈಪೋಟಿ ಮಧ್ಯೆ ಲೂಟಿ ಬಗ್ಗೆ ಯೋಚನೆ ಮಾಡ್ತಿರ್ತಾರೆʼ: ಎಚ್‌ಡಿ ಕುಮಾರಸ್ವಾಮಿ

ರಾಜ್ಯ ಸರಕಾರದ ಪತನದ ಬಗ್ಗೆ ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಅವರು ಭವಿಷ್ಯ ನುಡಿದಿದ್ದಾರೆ. ಮುಖ್ಯಮಂತ್ರಿ ಕುರ್ಚಿಗಾಗಿ ನಡೆಯುತ್ತಿರುವ ಪೈಪೋಟಿಯಿಂದಾಗಿ ಸರಕಾರ ಅಸ್ಥಿರಗೊಳ್ಳುವ ಸಾಧ್ಯತೆ ಇದೆ ಎಂದು ಅವರು ಅಭಿಪ್ರಾಯ

23 Nov 2025 9:09 pm
ಬಿವೈ ವಿಜಯೇಂದ್ರ ದೆಹಲಿಗೆ ತೆರಳಿ ಅಮಿತ್‌ ಶಾ, ಬಿಎಲ್ ಸಂತೋಷ್‌ ಭೇಟಿಯಾಗಿ ಚರ್ಚೆ; ರಾಜ್ಯಾಧ್ಯಕ್ಷ ಸ್ಥಾನ ಗಟ್ಟಿ?

ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರು ದೆಹಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರನ್ನು ಭೇಟಿಯಾದರು. ಕರ್ನಾಟಕ ರಾಜಕಾರಣದ ಪ್ರಸಕ್ತ ವಿದ್ಯಮಾನಗಳ ಕುರಿತು ಮಾಹಿತಿ ನೀಡಿದರು. ಪಕ್ಷ ಸಂಘಟನೆಗೆ ಅಮಿತ್‌ ಶಾ ಅವರಿಂ

23 Nov 2025 8:29 pm
ಡಿಕೆ ಶಿವಕುಮಾರ್‌ ಗಾಳಕ್ಕೆ ಬೀಳುವ ಮೀನುಗಳು ಯಾವುವು?

ಡಿಕೆ ಶಿವಕುಮಾರ್‌ ಗಾಳಕ್ಕೆ ಬೀಳುವ ಮೀನುಗಳು ಯಾವುವು?

23 Nov 2025 7:51 pm
NRI ದಂಪತಿ ಭಾರತಕ್ಕೆ ವಾಪಸ್ ಬಂದಿದ್ದೇಕೆ?

NRI ದಂಪತಿ ಭಾರತಕ್ಕೆ ವಾಪಸ್ ಬಂದಿದ್ದೇಕೆ?

23 Nov 2025 7:47 pm
Dubai Air Crash; ಪೈಲಟ್‌ಗೆ ಅಂತಿಮ ವಿದಾಯ; ಸಮವಸ್ತ್ರ ತೊಟ್ಟು, ಕಣ್ಣೀರು ಹಾಕುತ್ತ ಪತಿಗೆ ಸೆಲ್ಯೂಟ್‌ ಹೊಡೆದ ಪತ್ನಿ

ದುಬೈನಲ್ಲಿ ಶುಕ್ರವಾರ ಸಂಭವಿಸಿದ ತೇಜಸ್ ಫೈಟರ್ ಜೆಟ್ ಅವಘಡದಲ್ಲಿ ಪ್ರಾಣ ಕಳೆದುಕೊಂಡ ವಿಂಗ್ ಕಮಾಂಡರ್ ನಮಾಂಶ್‌ ಸಿಯಾಲ್ ಅವರಿಗೆ ಅವರ ಪತ್ನಿ ಅಂತಿಮ ಗೌರವ ಸಲ್ಲಿಸಿದರು. ನಮಾಂಶ್‌ ಸಿಯಾಲ್ ಅವರ ಅಂತ್ಯಕ್ರಿಯೆ ಭಾನುವಾರ ಹಿಮಾ

23 Nov 2025 7:43 pm
ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಗೆ ಭಾರತ ತಂಡ ಪ್ರಕಟ; ಕನ್ನಡಿಗನಿಗೆ ನಾಯಕ ಸ್ಥಾನ! ಯಾರೆಲ್ಲಾ ಆಯ್ಕೆ?

ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಗೆ ಬಿಸಿಸಿಐ ಭಾರತ ತಂಡವನ್ನು ಪ್ರಕಟಿಸಿದೆ. ಕನ್ನಡಿಗ ಕೆ.ಎಲ್. ರಾಹುಲ್ ತಂಡದ ನಾಯಕರಾಗಿ ಮತ್ತು ವಿಕೆಟ್ ಕೀಪರ್ ಆಗಿ ಆಯ್ಕೆಯಾಗಿದ್ದಾರೆ. ರೋಹಿತ್, ಕೊಹ್ಲಿ, ಪಂತ್ ಸೇರಿದಂತೆ ಪ್ರಮುಖ ಆ

23 Nov 2025 7:15 pm
ʻಲಕ್ಷ್ಮಿ ದೇಗುಲ ಕಟ್ಟಿಸಿ ನಿಮ್ಮ ಜಾತಕಕ್ಕೆ ಒಳ್ಳೇದುʼ; ಜ್ಯೋತಿಷಿ ಮಾತು ನಂಬಿ 1 ಕೋಟಿ ನಗದು, 180 ಗ್ರಾಂ ಚಿನ್ನ ಕಳ್ಕೊಂಡ ಟೀಚರ್

ಲಕ್ಷ್ಮಿ ದೇವಸ್ಥಾನ ಕಟ್ಟಿಸುತ್ತಿದ್ದೇನೆ ಎಂದು ಹೇಳಿಕೊಂಡು ಶಿಕ್ಷಕಿಯೊಬ್ಬರಿಗೆ ಒಂದು ಕೋಟಿ ರೂಪಾಯಿ ಮತ್ತು ಚಿನ್ನಾಭರಣ ವಂಚಿಸಿದ್ದ ಘಟನೆ ಬೆಂಗಳೂರಿನ ಬಸವೇಶ್ವರನಗರ ಪೊಲೀಸ್‌ ಠಾಣಾ ವ್ಯಾಪ್ತಿ ಬೆಳಕಿಗೆ ಬಂದಿದೆ. ಶಿಕ್ಷ

23 Nov 2025 6:30 pm
ಬೆಂಗಳೂರಿನ ಟೆಕ್ಕಿಗೆ ಲೈಂಗಿಕ ಆರೋಗ್ಯ ಚಿಕಿತ್ಸೆಗೆಂದು ಚೂರ್ಣ, ತೈಲ ಕೊಟ್ಟು 48 ಲಕ್ಷ ರೂ. ವಂಚನೆ! ಕಿಡ್ನಿಗೂ ಹಾನಿ

ಲೈಂಗಿಕ ಆರೋಗ್ಯದ ಚಿಕಿತ್ಸೆ ಹೆಸರಿನಲ್ಲಿ 48 ಲಕ್ಷ ರೂ. ಕಳೆದುಕೊಂಡ ಟೆಕ್ಕಿಯೊಬ್ಬರ ಮೂತ್ರಪಿಂಡಗಳಿಗೆ ಹಾನಿಯಾಗಿದೆ. ವಿಜಯ್ ಗುರೂಜಿ ಎಂಬುವರು 'ದೇವರಾಜ ಬೂಟಿ' ಮತ್ತು 'ಭಾವನಾ ಬೂಟಿ ತೈಲ'ದಂತಹ ದುಬಾರಿ ಔಷಧಿಗಳನ್ನು ಮಾರಾಟ ಮಾಡಿ

23 Nov 2025 6:20 pm
ತಂದೆಗೆ ಹೃದಯಾಘಾತ: ಕೊನೆ ಕ್ಷಣದಲ್ಲಿ ಪಲಾಶ್ ಮುಚ್ಚಲ್ ಜೊತೆಗಿನ ವಿವಾಹ ಮುಂದೂಡಿ ಆಸ್ಪತ್ರೆಗೆ ತೆರಳಿದ ಕ್ರಿಕೆಟರ್‌ ಸ್ಮೃತಿ ಮಂಧಾನಾ! ಮದುವೆಯ ವೇಳೆ ಆಗಿದ್ದೇನು?

ಭಾರತೀಯ ಕ್ರಿಕೆಟ್ ತಾರೆ ಸ್ಮೃತಿ ಮಂಧಾನಾ ಮತ್ತು ಸಂಗೀತ ಸಂಯೋಜಕ ಪಲಾಶ್ ಮುಚ್ಚಲ್ ಅವರ ವಿವಾಹ ಸಮಾರಂಭವನ್ನು ಅಂತಿಮ ಕ್ಷಣದಲ್ಲಿ ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ. ಮದುವೆ ಸಿದ್ಧತೆಗಳ ನಡುವೆ, ಸ್ಮೃತಿ ಅವರ ತಂದೆ ಶ್ರೀನಿವ

23 Nov 2025 5:20 pm
ಮತ್ತೆ ಕಣಕ್ಕಿಳಿದ ನಟ ವಿಜಯ್: ʻಲೂಟಿ ಮಾಡೋದನ್ನೇ ಡಿಎಂಕೆ ತತ್ವವನ್ನಾಗಿ ಮಾಡಿಕೊಂಡಿದೆʼ ಎಂದು ಕಿಡಿ

ಕರೂರಿನಲ್ಲಿ ನಡೆದ ಕಾಲ್ತುಳಿತ ದುರಂತದಿಂದ ನಲವತ್ತೆರಡು ಜನರು ಮೃತಪಟ್ಟಿದ್ದರು. ಈ ದುರಂತದ ನಂತರ ಎರಡು ತಿಂಗಳು ತಮಿಳುನಾಡು ವಿಧಾನಸಭೆ ಚುನಾವಣೆ ಪ್ರಚಾರಕ್ಕೆ ಬ್ರೇಕ್‌ ಕೊಟ್ಟುಕೊಂಡಿದ್ದ ನಟ ಮತ್ತು ರಾಜಕಾರಿಣಿ ವಿಜಯ್‌ ಅವ

23 Nov 2025 5:02 pm
ಹೈಕಮಾಂಡ್‌ ಸೂಚನೆಗೂ ಸಿದ್ದರಾಮಯ್ಯ ತಲೆಬಾಗಲ್ಲ, ರಾಜೀನಾಮೆ ಕೊಡಲ್ಲ: ಜಗದೀಶ ಶೆಟ್ಟರ್

ಕರ್ನಾಟಕ ಕಾಂಗ್ರೆಸ್‌ನಲ್ಲಿನ ನಾಯಕತ್ವ ಬದಲಾವಣೆ ಮತ್ತು ಒಳಜಗಳ, ಸಂಪುಟ ಪುನಾರಚನೆ ಬಗ್ಗೆ ಇಂದು ಮಾಜಿ ಸಿಎಂ ಜಗದೀಶ್‌ ಶೆಟ್ಟರ್‌ ಅವರು ಮಾತನಾಡಿದರು. ಸಿಎಂ ಸಿದ್ದರಾಮಯ್ಯ ಯಾರು ಏನೇ ಹೇಳಿದರು ಸಹ ತಮ್ಮ ಸಿಎಂ ಸ್ಥಾನ ಬಿಟ್ಟು ಕ

23 Nov 2025 3:47 pm
ಸತ್ಯನಾ ಕಾಮಿಡಿ ಮೂಲಕ ಹೇಳೋದೇ ಗಿಲ್ಲಿ ಸ್ಟ್ರಾಟಜಿ ನಾ?

ಸತ್ಯನಾ ಕಾಮಿಡಿ ಮೂಲಕ ಹೇಳೋದೇ ಗಿಲ್ಲಿ ಸ್ಟ್ರಾಟಜಿ ನಾ?

23 Nov 2025 3:29 pm
ಬೆಂಗಳೂರಿನಲ್ಲಿ ಜೋಡಿ ರೈಲ್ವೆ ಮಾರ್ಗ ಕಾಮಗಾರಿ: 6 ರೈಲು ರದ್ದು, ವಂದೇ ಭಾರತ್‌ ಸೇರಿ 8 ರೈಲುಗಳ ಮಾರ್ಗ ಬದಲಾವಣೆ!

ಬೆಂಗಳೂರಿನಲ್ಲಿ ಜೋಡಿ ರೈಲ್ವೆ ಮಾರ್ಗ ಕಾಮಗಾರಿ ಹಿನ್ನೆಲೆಯಲ್ಲಿ 6 ರೈಲುಗಳ ಸಂಚಾರ ರದ್ದು ಮಾಡಲಾಗಿದ್ದು, ವಂದೇ ಭಾರತ್‌ ಎಕ್ಸ್‌ಪ್ರೆಸ್‌ ಸೇರಿದಂತೆ 8 ರೈಲುಗಳ ಮಾರ್ಗ ಬದಲಾವಣೆ ಮಾಡಲಾಗಿದೆ. ಬೆಳಂದೂರು ರೋಡ್ ಮತ್ತು ಕಾರ್ಮೆಲ

23 Nov 2025 3:19 pm
ಬಾಬ್ರಿ ಮಸೀದಿ ಶಂಕುಸ್ಥಾಪನೆ ಘೋಷಣೆ: ಪಶ್ಚಿಮ ಬಂಗಾಳದಲ್ಲಿ ರಾಜಕೀಯ ಬಿರುಗಾಳಿ

ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಜಿಲ್ಲೆಯಲ್ಲಿ ಡಿಸೆಂಬರ್ 6 ರಂದು ಬಾಬ್ರಿ ಮಸೀದಿ ಶಂಕುಸ್ಥಾಪನೆ ನೆರವೇರಿಸಲಾಗುವುದು ಎಂದು ತೃಣಮೂಲ ಶಾಸಕ ಹುಮಾಯುನ್ ಕಬೀರ್ ಘೋಷಿಸಿದ್ದಾರೆ. ಈ ನಿರ್ಧಾರವು ರಾಜ್ಯದಲ್ಲಿ ರಾಜಕೀಯ ಚರ್ಚೆಗೆ ಕ

23 Nov 2025 3:17 pm
ಚಂಡೀಗಢದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿ ವಿವಾದ: ಸಂವಿಧಾನ ತಿದ್ದುಪಡಿ ಬಗ್ಗೆ ಯಾವುದೇ ನಿರ್ಧಾರಕ್ಕೆ ಬರಲಾಗಿಲ್ಲ; ಕೇಂದ್ರ ಗೃಹ ಸಚಿವಾಲಯ ಸ್ಪಷ್ಟನೆ

ಕೇಂದ್ರ ಸರ್ಕಾರವು ಸಂವಿಧಾನದ ಅನುಚ್ಛೇದ 240 ರ ಮೂಲಕ ಕೇಂದ್ರಾಡಳಿತ ಪ್ರದೇಶವಾದ ಚಂಡೀಗಢವನ್ನು ರಾಷ್ಟ್ರಪತಿಗಳ ನೇರ ಆಡಳಿತಕ್ಕೆ ತರಲು ಉದ್ದೇಶಿಸಿದೆ ಎಂಬ ಊಹಾಪೋಹಗಳ ಕುರಿತು ಹುಟ್ಟಿಕೊಂಡ ರಾಜಕೀಯ ವಿವಾದಕ್ಕೆ ಕೇಂದ್ರ ಗೃಹ ಸಚ

23 Nov 2025 3:04 pm
Karnataka Weather: 2 ದಿನದ ಮಳೆ ಬಳಿಕ ಮತ್ತೆ ಒಣಹವೆ: ಈ 16 ಜಿಲ್ಲೆಗಳಿಗೆ ನ.24 ರವರೆಗೂ ಮಳೆ

ರಾಜ್ಯದ ಕರಾವಳಿ ಮತ್ತು ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಲ್ಲಿ ನವೆಂಬರ್ 23 ಮತ್ತು 24 ರಂದು ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ನಂತರ, ನವೆಂಬರ್ 25 ರಿಂದ ವಾರದ ಅಂತ್ಯದವರೆಗೆ ರಾಜ್ಯಾದ್ಯಂತ ಒಣ ಹವೆ ಮುಂದುವರಿಯಲಿದೆ ಎ

23 Nov 2025 2:59 pm
ನಮ್ಮ ಮೆಟ್ರೋ ಹಳದಿ ಮಾರ್ಗಕ್ಕೆ 100 ಡೇಸ್‌! ಪ್ರಯಾಣಿಕರು ಡಬಲ್, ಕಾಯುವ ಅವಧಿಯೂ ಇಳಿಕೆ; ಹೊಸ ರೈಲು ಬರೋದು ಯಾವಾಗ?

ಬೆಂಗಳೂರು ನಮ್ಮ ಮೆಟ್ರೋ ಹಳದಿ ಮಾರ್ಗವು 100 ದಿನಗಳನ್ನು ಪೂರೈಸಿದ್ದು, ನಿತ್ಯ ಲಕ್ಷಕ್ಕೂ ಅಧಿಕ ಪ್ರಯಾಣಿಕರು ಸಂಚರಿಸುತ್ತಿದ್ದಾರೆ. 3 ರೈಲುಗಳಿಂದ ಆರಂಭವಾದ ಸೇವೆ, 5ಕ್ಕೆ ಹೆಚ್ಚಳವಾಗಿದ್ದು, ರೈಲುಗಳ ನಡುವಿನ ಕಾಯುವ ಸಮಯ 15 ನಿಮಿಷ

23 Nov 2025 2:31 pm
ಚಂಡೀಗಢವನ್ನು ಸಂವಿಧಾನದ 240 ನೇ ವಿಧಿಯ ಅಡಿಯಲ್ಲಿ ತರುವ ಬಗ್ಗೆ ಪರಿಶೀಲನೆ, ಅಂತಿಮ ನಿರ್ಧಾರವಾಗಿಲ್ಲ : ಕೇಂದ್ರ ಸ್ಪಷ್ಟನೆ

ಚಂಡೀಗಢವನ್ನು ಸಂವಿಧಾನದ 240 ನೇ ವಿಧಿಯ ಅಡಿಯಲ್ಲಿ ತರುವ ಕೇಂದ್ರ ಸರ್ಕಾರದ ಪ್ರಸ್ತಾವವು ಪಂಜಾಬಿನಲ್ಲಿ ರಾಜಕೀಯ ಗದ್ದಲ ಸೃಷ್ಟಿಸಿದೆ. ಕೇಂದ್ರವು ಕೇವಲ ಶಾಸನ ಸರಳಗೊಳಿಸುವ ಬಗ್ಗೆ ಪರಿಶೀಲಿಸುತ್ತಿದೆ, ಅಂತಿಮ ನಿರ್ಧಾರವಾಗಿಲ್ಲ

23 Nov 2025 2:20 pm
ದಾಂಪತ್ಯ ಜೀವನಕ್ಕೆ ಕಾಲಿಟ್ಟ ವಿಶ್ವಕಪ್‌ ವಿಜೇತೆ; ಸ್ಟಾರ್ ಕ್ರಿಕೆಟರ್ ಸ್ಮೃತಿ ಮಂಧಾನಾ! ಸಂಗೀತ ಸಂಯೋಜಕ ಪಲಾಶ್ ಮುಚ್ಚಲ್ ಜೊತೆ ಮದುವೆ ಸಂಭ್ರಮ

ಭಾರತೀಯ ಕ್ರಿಕೆಟ್‌ನ ಪ್ರಮುಖ ಆಟಗಾರ್ತಿ ಮತ್ತು ವಿಶ್ವಕಪ್ ವಿಜೇತೆ ಸ್ಮೃತಿ ಮಂಧಾನಾ ಅವರು ಸಂಗೀತ ಸಂಯೋಜಕ ಮತ್ತು ಚಲನಚಿತ್ರ ನಿರ್ಮಾಪಕ ಪಲಾಶ್ ಮುಚ್ಚಲ್ ಅವರನ್ನು ಇಂದು (ನವೆಂಬರ್ 23, 2025) ಸಾಂಗ್ಲಿಯಲ್ಲಿ ವಿವಾಹವಾಗಲಿದ್ದಾರೆ. 2

23 Nov 2025 1:35 pm
ಕಿಚ್ಚ ಸುದೀಪ್‌ ಮುಂದೆ ಅಶ್ವಿನಿಯಾಗಿ ಬದಲಾದ ಗಿಲ್ಲಿ ನಟ!

ಕಿಚ್ಚ ಸುದೀಪ್‌ ಮುಂದೆ ಅಶ್ವಿನಿಯಾಗಿ ಬದಲಾದ ಗಿಲ್ಲಿ ನಟ!

23 Nov 2025 1:10 pm
ವಿಮಾನ ಪ್ರಯಾಣಿಕರಿಗೆ ಸಿಹಿ ಸುದ್ದಿ: ಕಡೆ ಕ್ಷಣದ ಟಿಕೆಟ್ ರದ್ದತಿಗಳಿಗೆ 80% ವರೆಗೆ ಹಣ ಮರುಪಾವತಿ ಸಾಧ್ಯತೆ! ಶೀಘ್ರದಲ್ಲೇ ಸರ್ಕಾರದಿಂದ ನಿರ್ಧಾರ ಪ್ರಕಟ

ಕಡೆ ಕ್ಷಣದ ವಿಮಾನ ಟಿಕೆಟ್ ರದ್ದತಿಗಳಿಗೆ ಪ್ರಯಾಣಿಕರಿಗೆ ಸಂಪೂರ್ಣ ಹಣ ನಷ್ಟವಾಗುವುದನ್ನು ತಪ್ಪಿಸಲು ಭಾರತ ಸರ್ಕಾರವು ಮುಂದಿನ 2-3 ತಿಂಗಳುಗಳಲ್ಲಿ ಹೊಸ ಯೋಜನೆಯನ್ನು ಜಾರಿಗೆ ತರಲು ಸಿದ್ಧತೆ ನಡೆಸಿದೆ. ಈ ಯೋಜನೆಯಡಿ, ವಿಮಾನ ಟಿ

23 Nov 2025 12:17 pm
ಚಂಡೀಗಢವನ್ನು ಸಂವಿಧಾನದ 240 ನೇ ವಿಧಿಯ ಅಡಿಯಲ್ಲಿ ತರಲು ಕೇಂದ್ರದ ಉದ್ದೇಶ; ವಿಪಕ್ಷಗಳಿಂದ ತೀವ್ರ ವಿರೋಧ

ಕೇಂದ್ರ ಸರ್ಕಾರವು 2025ರ ಚಳಿಗಾಲದ ಅಧಿವೇಶನದಲ್ಲಿ ಸಂವಿಧಾನದ 131ನೇ ತಿದ್ದುಪಡಿ ಮಸೂದೆಯನ್ನು ಪರಿಚಯಿಸಲಿದೆ. ಇದು ಚಂಡೀಗಢವನ್ನು ರಾಷ್ಟ್ರಪತಿಯ ನೇರ ಆಡಳಿತಕ್ಕೆ ತರಲು ಉದ್ದೇಶಿಸಿದೆ. ಈ ಕ್ರಮವು ಪಂಜಾಬ್‌ನ ರಾಜಕೀಯ ಪಕ್ಷಗಳಿಂದ

23 Nov 2025 11:57 am
ಲಕ್ನೋ: ಮೆದುಳು ರಕ್ತಸ್ರಾವದಿಂದ ಬಿಎಲ್‌ಒ ಸಾವು, ಎಸ್‌ಐಆರ್ ಒತ್ತಡ ಹೆಚ್ಚಾಯ್ತು ಎಂದು ಶಿಕ್ಷಕರ ಸಂಘ ಆರೋಪ

ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ ಕರ್ತವ್ಯದ ಒತ್ತಡದಿಂದಾಗಿ 50 ವರ್ಷದ ಶಿಕ್ಷಕರೊಬ್ಬರು ಮೆದುಳು ರಕ್ತಸ್ರಾವದಿಂದ ನಿಧನರಾಗಿದ್ದಾರೆ. ಮತದಾರರ ಪಟ್ಟಿಗಳ ಪರಿಷ್ಕರಣೆ ಕೆಲಸದ ತೀವ್ರ ಒತ್ತಡದಿಂದ ಆರೋಗ್ಯ ಹದಗೆಟ್ಟಿದ

23 Nov 2025 11:29 am
ಆಸ್ತಿ ಖರೀದಿಗಾರರ ರಕ್ಷಣೆಗೆ ರಾಜ್ಯ ಸರ್ಕಾರದಿಂದ ಮಹತ್ವದ ಹೆಜ್ಜೆ: ನಕಲಿ ದಾಖಲೆಗಳ ನೋಂದಣಿ ರದ್ದುಪಡಿಸಲು ನೋಂದಣಾಧಿಕಾರಿಗಳಿಗೆ ಅಧಿಕಾರ!

ಕರ್ನಾಟಕ ಸರ್ಕಾರವು ಕರ್ನಾಟಕ ನೋಂದಣಿ (ನೋಂದಾಯಿತ ದಾಖಲೆಗಳ ನಿರಾಕರಣೆ ಮತ್ತು ರದ್ದತಿ) ನಿಯಮಗಳು 2025ರ ಕರಡನ್ನು ಬಿಡುಗಡೆ ಮಾಡುವ ಮೂಲಕ ಆಸ್ತಿ ನೋಂದಣಿ ವ್ಯವಸ್ಥೆಯಲ್ಲಿ ಕ್ರಾಂತಿಕಾರಿ ಬದಲಾವಣೆ ತರಲು ಮುಂದಾಗಿದೆ. ಈ ನಿಯಮಗಳು

23 Nov 2025 11:15 am
Eye care: ರೂಮ್‌ಲೈಟ್‌ ಆಫ್‌ಮಾಡಿ ಮೊಬೈಲ್‌ ನೋಡಿದ್ರೆ ನಿದ್ದೆ ಬರುತ್ತಾ?! Dr Shalini Shetty

Eye care: ರೂಮ್‌ಲೈಟ್‌ ಆಫ್‌ಮಾಡಿ ಮೊಬೈಲ್‌ ನೋಡಿದ್ರೆ ನಿದ್ದೆ ಬರುತ್ತಾ?! Dr Shalini Shetty

23 Nov 2025 10:03 am
ಉತ್ತರಾಖಂಡದ ಅಲ್ಮೋರಾದಲ್ಲಿ ಶಾಲೆಗಳ ಬಳಿ 161 ಜಿಲೆಟಿನ್‌ ಕಡ್ಡಿಗಳು ಸೇರಿ 20 ಕೇಜಿ ಸ್ಫೋಟಕ ಪತ್ತೆ; ಹೈ ಅಲರ್ಟ್‌ ಘೋಷಣೆ; ತನಿಖೆಗೆ ಆದೇಶ

ಉತ್ತರಾಖಂಡದಅಲ್ಮೋರಾದಲ್ಲಿ ಶಾಲೆಗಳ ಸಮೀಪ ಸುಮಾರು 20 ಕೆಜಿಗೂ ಅಧಿಕ ಸ್ಫೋಟಕಗಳು ಪತ್ತೆಯಾಗಿರುವುದು ಆತಂಕ ಮೂಡಿಸಿದೆ. ಕ್ರಿಕೆಟ್ ಆಡಲು ತೆರಳಿದ್ದ ಶಾಲಾ ಮಕ್ಕಳಿಗೆ 20 ಕೆಜಿಗೂ ಹೆಚ್ಚು ಸ್ಫೋಟಕಗಳು ಸಿಕ್ಕಿವೆ. ಕಲ್ಲು ಒಡೆಯಲು ಬ

23 Nov 2025 9:57 am
ಅಶ್ವಿನಿ ಗೌಡ-ಜಾಹ್ನವಿ ರೂಮ್‌ ಬಗ್ಗೆ ರೂಮರ್‌, ಗಿಲ್ಲಿ ಏನಂದ್ರು ನೋಡಿ!

ಅಶ್ವಿನಿ ಗೌಡ-ಜಾಹ್ನವಿ ರೂಮ್‌ ಬಗ್ಗೆ ರೂಮರ್‌, ಗಿಲ್ಲಿ ಏನಂದ್ರು ನೋಡಿ!

23 Nov 2025 9:40 am
ಮತ ನಿಮ್ಮ ಕೈಯಲ್ಲಿದೆ, ನಿಧಿ ನನ್ನ ಕೈಯಲ್ಲಿದೆ'': ಹಲ್‌ಚಲ್‌ ಎಬ್ಬಿಸಿದ ಮಹಾ ಡಿಸಿಎಂ ಅಜಿತ್ ಪವಾರ್ ಹೇಳಿಕೆ

ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಅವರು ಸ್ಥಳೀಯ ಸಂಸ್ಥೆ ಚುನಾವಣಾ ಪ್ರಚಾರದ ವೇಳೆ ನೀಡಿದ ಹೇಳಿಕೆ ರಾಜಕೀಯ ಹಲ್‌ಚಲ್ ಎಬ್ಬಿಸಿದೆ. ತಮ್ಮ ಪಕ್ಷದ ಅಭ್ಯರ್ಥಿಗಳಿಗೆ ಮತ ಹಾಕಿದರೆ ಅಭಿವೃದ್ಧಿ ನಿಧಿ ಹರಿದು ಬರುತ್ತದೆ,

23 Nov 2025 9:06 am
ಮಹಾರಾಷ್ಟ್ರ: 4.75 ಲಕ್ಷ ಅಭ್ಯರ್ಥಿಗಳು ಇಂದು ಟಿಇಟಿ ಪರೀಕ್ಷೆಗೆ ಹಾಜರು

ಮಹಾರಾಷ್ಟ್ರದಲ್ಲಿ ಇಂದು ನಡೆಯಲಿರುವ ಟಿಇಟಿ ಪರೀಕ್ಷೆಗೆ 4.75 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು ಹಾಜರಾಗಲಿದ್ದಾರೆ. ಇದರಲ್ಲಿ ಸಾವಿರಾರು ಮಂದಿ ಸೇವೆ ಸಲ್ಲಿಸುತ್ತಿರುವ ಶಿಕ್ಷಕರಿದ್ದಾರೆ. ಸುಪ್ರೀಂ ಕೋರ್ಟ್‌ನ ಆದೇಶದ ನಂತರ ರಾ

23 Nov 2025 8:25 am
ರೈಲು ಪ್ರಯಾಣಿಕರಿಗೆ ಗುಡ್‌ನ್ಯೂಸ್: ಕೊಟ್ಟೂರು ಮೂಲಕ ಯಶವಂತರ - ವಿಜಯಪುರ ಕಾಯಂ ರೈಲು ಸಂಚಾರ- ದರ ಇಳಿಕೆ

ಯಶವಂತಪುರ-ವಿಜಯಪುರ ನಡುವಿನ ವಿಶೇಷ ರೈಲು ಡಿ.8ರಿಂದ ನಿತ್ಯ ಎಕ್ಸ್‌ಪ್ರೆಸ್‌ ಆಗಿ ಸಂಚಾರ ಆರಂಭಿಸಲಿದೆ. ಮೂರು ವರ್ಷಗಳ ಬಳಿಕ ಈ ರೈಲನ್ನು ನಿಯಮಿತಗೊಳಿಸಿದ್ದು, ಟಿಕೆಟ್ ದರದಲ್ಲೂ ಇಳಿಕೆಯಾಗಲಿದೆ. ಇದರಿಂದ ಪ್ರಯಾಣಿಕರಿಗೆ ಆರ್ಥ

23 Nov 2025 6:29 am
ಮೈಸೂರಲ್ಲಿ ನನಸಾಗದ ಟೂರಿಸಂ ಸರ್ಕಿಟ್‌: ಏನಿದು ಪ್ಲ್ಯಾನ್, ಇದರಿಂದ ಟೂರಿಸಂ ಅಭಿವೃದ್ಧಿ ಹೇಗೆ ಗೊತ್ತಾ?

ಮೈಸೂರಿನಲ್ಲಿ ಪ್ರವಾಸಿ ತಾಣಗಳಿದ್ದರೂ ವರ್ಷಪೂರ್ತಿ ಪ್ರವಾಸೋದ್ಯಮ ಗರಿಗೆದರುತ್ತಿಲ್ಲ. ಕೊಡಗು, ಬಂಡೀಪುರ ಮುಂತಾದ ಜಿಲ್ಲೆಗಳೊಂದಿಗೆ 'ಟೂರಿಸಂ ಸರ್ಕಿಟ್' ರಚನೆಗೆ ದಶಕದ ಕೂಗು ಸ್ಪಂದನೆ ಪಡೆದಿಲ್ಲ. ಪ್ರವಾಸಿಗರು ರಾತ್ರಿ ವಾಸ

23 Nov 2025 6:04 am
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆ ಅಬ್ಬರ: ಇನ್ನೊಂದು ವಾರ ಮಳೆ ಸಾಧ್ಯತೆ

ಕರಾವಳಿ ಜಿಲ್ಲೆಯ ಲಕ್ಷ ದೀಪೋತ್ಸವ ಸಂಪನ್ನಗೊಂಡ ಬೆನ್ನಲ್ಲೇ ದಕ್ಷಿಣ ಕನ್ನಡ ಜಿಲ್ಲೆಯ ಹಲವೆಡೆ ಶನಿವಾರ ರಾತ್ರಿ ಮುಂಗಾರು ಮಾದರಿಯಲ್ಲಿ ಭಾರಿ ಮಳೆಯಾಗಿದೆ. ದಿಢೀರ್ ಸುರಿದ ಮಳೆಯಿಂದ ದ್ವಿಚಕ್ರ ವಾಹನ ಸವಾರರು ತೊಂದರೆಗೀಡಾಗಿದ

23 Nov 2025 5:58 am
ಐತಿಹಾಸಿಕ ಕ್ಷಣಗಳಿಗೆ ಸಾಕ್ಷಿಯಾದ ಓವಲ್‌ ಕಚೇರಿ; ಜೊಹ್ರಾನ್‌ ಮಮ್ದಾನಿ-ಡೊನಾಲ್ಡ್‌ ಟ್ರಂಪ್‌ ಸಂಬಂಧ ರಿಪೇರಿ!

ಐತಿಹಾಸಿಕ ಕ್ಷಣಗಳಿಗೆ ಸಾಕ್ಷಿಯಾದ ಓವಲ್‌ ಕಚೇರಿ; ಜೊಹ್ರಾನ್‌ ಮಮ್ದಾನಿ-ಡೊನಾಲ್ಡ್‌ ಟ್ರಂಪ್‌ ಸಂಬಂಧ ರಿಪೇರಿ!

22 Nov 2025 11:02 pm
ಬೆಂಗಳೂರಿನಲ್ಲಿ ಬಾಡಿಗೆ, ಅಡ್ವಾನ್ಸ್‌ ದುಬಾರಿ; 3 ತಿಂಗಳಿಗೆ ಮನೆ ಬೇಡಿಕೆ ಕುಸಿತ, ಯಾವ ನಗರದಲ್ಲಿ ಹೇಗಿದೆ ಡಿಮ್ಯಾಂಡ್!

ಐಟಿಬಿಟಿ ಸಿಟಿಯಾದ ಬೆಂಗಳೂರಿನಲ್ಲಿ ಬಾಡಿಗೆ ಮತ್ತು ಅಡ್ವಾನ್ಸ್‌ ಹೆಚ್ಚಾಗುತ್ತಿರುವ ಹಿನ್ನೆಲೆ, ಮೂರೇ ತಿಂಗಳಿಗೆ ಬೇಡಿಕೆ ಕುಸಿತಗೊಂಡಿದೆ ಎಂದು ಮ್ಯಾಜಿಕ್‌ಬ್ರಿಕ್ಸ್‌ ವರದಿಯಿಂದ ತಿಳಿದುಬಂದಿದೆ. ದೆಹಲಿ ಮತ್ತು ಎನ್‌ಸಿಆ

22 Nov 2025 10:06 pm
ಬೆಂಗಳೂರು ಮಸಾಲ ದೋಸೆಯ ರುಚಿಗೆ ಮನಸೋತ ಇಟಲಿಯ ರಾಯಭಾರಿ!

ಬೆಂಗಳೂರಿನಲ್ಲಿ ಇಟಲಿಯ ಕಾನ್ಸುಲ್ ಜನರಲ್ ಗಿಯಾಂಡೊಮೆನಿಕೊ ಮಿಲಾನೊ ಅವರು ಮಸಾಲ ದೋಸೆಯನ್ನು ತಮ್ಮ ನೆಚ್ಚಿನ ಬೆಳಗಿನ ಉಪಾಹಾರ ಎಂದು ಹೊಗಳಿದ್ದಾರೆ. ವಿಶ್ವ ಇಟಾಲಿಯನ್ ಪಾಕಶಾಲೆಯ ವಾರದ 10ನೇ ಆವೃತ್ತಿ ಬೆಂಗಳೂರಿನಲ್ಲಿ ನಡೆಯುತ

22 Nov 2025 8:56 pm
ಉಡುಪಿಗೆ ಪ್ರಧಾನಿ ಮೋದಿ ಆಗಮನ ಡೇಟ್‌ ಫಿಕ್ಸ್‌; ಈ ದಿನದಂದು ಶ್ರೀಕೃಷ್ಣ ಮಠಕ್ಕೆ ಭೇಟಿ

ಪ್ರಧಾನಿ ನರೇಂದ್ರ ಮೋದಿ ಅವರ ಉಡುಪಿ ಭೇಟಿಯನ್ನು ಪ್ರಧಾನ ಮಂತ್ರಿಗಳ ಕಾರ್ಯಾಲಯ ಖಚಿತಪಡಿಸಿದೆ. ನವೆಂಬರ್ 28 ರಂದು ಉಡುಪಿಗೆ ಆಗಮಿಸಲಿರುವ ಮೋದಿ, ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಲಿದ್ದಾರೆ. ಬಳಿಕ ಲಕ್ಷ ಕಂ

22 Nov 2025 8:26 pm
ಮಳೆ ಬಾರದಿದ್ದರೂ ಶಿರಾದ ಕಳ್ಳಂಬೆಳ್ಳ, ಮದಲೂರು ಸೇರಿ ಹೇಮಾವತಿ ನೀರಿನಿಂದ 36 ಕೆರೆ ಭರ್ತಿ

ಶಿರಾ ತಾಲೂಕಿನ 36 ಕೆರೆಗಳಿಗೆ ಹೇಮಾವತಿ ನೀರು ಹರಿಸಲಾಗಿದೆ ಎಂದುಶಾಸಕ ಟಿ.ಬಿ.ಜಯಚಂದ್ರ ಹೇಳಿದರು. ಜಲಾನಯನ ಮಹೋತ್ಸವದಲ್ಲಿ ರೈತರಿಗೆ ಮಾಹಿತಿ ನೀಡಲಾಯಿತು. ಮಣ್ಣಿನ ಪರೀಕ್ಷೆ ಹಾಗೂ ಸಂರಕ್ಷಣೆಗೆ ಅಧಿಕಾರಿಗಳು ಸಹಕರಿಸುವರು. ಉತ್

22 Nov 2025 7:48 pm
ಮಸೀದಿ ಬಳಿ ಕಾಮಗಾರಿಗೆ ನೆಲ ತೋಡುವಾಗ ಸೀತಾರಾಮ ವಿಗ್ರಹ ಪತ್ತೆ - ಪರಿಸ್ಥಿತಿ ಉದ್ವಿಗ್ನ

ಜಮಾ ಮಸೀದಿ ಸಮೀಪ ನಿರ್ಮಾಣ ಕಾರ್ಯಕ್ಕಾಗಿ ಅಗೆಯುವಾಗ ಶ್ರೀರಾಮ ಮತ್ತು ಸೀತಾ ದೇವಿಯರ ವಿಗ್ರಹಗಳು ಪತ್ತೆಯಾಗಿವೆ. ಈ ಸುದ್ದಿ ಹರಡುತ್ತಿದ್ದಂತೆ ಹಿಂದೂ ಸಮುದಾಯದ ಜನರು ಸ್ಥಳಕ್ಕೆ ಆಗಮಿಸಿ, ಹಿಂದೆ ಇಲ್ಲಿ ದೇವಸ್ಥಾನವಿದ್ದು, ಆ ಜ

22 Nov 2025 7:38 pm
ʻಕರ್ನಾಟಕ ರಾಜಕಾರಣದಲ್ಲಿ ಯಾರೂ ನಿರೀಕ್ಷಿಸದಂತಹ ಕ್ರಾಂತಿ ಆಗತ್ತೆʼ: HD ಕುಮಾರಸ್ವಾಮಿ ಸುಳಿವು ಕೊಟ್ಟಿದ್ದಾದರು ಏನು?

ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ರಾಜ್ಯ ರಾಜಕಾರಣದಲ್ಲಿ ಅನಿರೀಕ್ಷಿತ ಮತ್ತು ಸ್ಪೋಟಕ ಬೆಳವಣಿಗೆಗಳು ಆಗಲಿವೆ ಎಂದು ಭವಿಷ್ಯ ನುಡಿದಿದ್ದಾರೆ. ಆಡಳಿತ ಪಕ್ಷದಲ್ಲಿ ಆಗುತ್ತಿರುವ ಬೆಳವಣಿಗೆಗಳನ್ನು ನೋಡಿದರೆ ಕೆಲವೇ

22 Nov 2025 7:03 pm
ICC T20i World Cup 2026: ಮತ್ತೆ ಒಂದೇ ಬಣದಲ್ಲಿ ಇಂಡೋ- ಪಾಕ್ ಹಣಾಹಣಿ! ಹೀಗಿದೆ ನೋಡಿ 4 ಬಣ

Indo Pak Cricket Rivalry- 2026ರ ಐಸಿಸಿ ಟಿ20 ವಿಶ್ವಕಪ್‌ಗೆ ತಂಡಗಳ ರಚನೆ ಆಗಿದ್ದು ಶೀಘ್ರದಲ್ಲೇ ಐಸಿಸಿಯು ಪ್ರಕಟಿಸಲಿದೆ ಎಂದು ಕ್ರಿಕ್ ಬಝ್ ವರದಿ ತಿಳಿಸಿದೆ. ಇನ್ನು ವಿಶೇಷವೆಂದರೆ ಈ ಬಾರಿಯ ಏಷ್ಯಾ ಕಪ್ ರೀತಿಯಲ್ಲೇ ಭಾರತ ಮತ್ತು ಪಾಕಿಸ್ತಾನ ತಂ

22 Nov 2025 6:47 pm
‘ಜಿ- 20’ ಶೃಂಗಸಭೆಯಲ್ಲಿ ಜಗತ್ತಿನ ಅಭಿವೃದ್ಧಿಗೆ ನಾಲ್ಕು ಸೂತ್ರ ಕೊಟ್ಟ ಮೋದಿ

ದಕ್ಷಿಣ ಆಫ್ರಿಕಾದ ಜೊಹಾನ್ಸ್ ಬರ್ಗ್ ನಲ್ಲಿ ನಡೆಯುತ್ತಿರುವ ಜಿ20 ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಭಾಗಿಯಾಗಿದ್ದರು. ವಿಶ್ವದ ನಾನಾ ದೇಶಗಳಲ್ಲಿರುವ ಗಣ್ಯರು ಈ ಸಭೆಯಲ್ಲಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಮಾ

22 Nov 2025 6:45 pm
ʻಮೆಕ್ಕೆಜೋಳ ಖರೀದಿ-ಆಮದು ಬಗ್ಗೆ ಸಿಎಂ ಸುಳ್ಳುಗಳ ರೈಲು ಬಿಡುತ್ತಿದ್ದಾರೆʼ: ಕೇಂದ್ರ ಸಚಿವ ಪ್ರಲ್ಹಾದ ಜೋಶಿ

ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೆಕ್ಕೆಜೋಳ ಖರೀದಿ ಮತ್ತು ಆಮದು ಕುರಿತ ಹೇಳಿಕೆಗಳನ್ನು ತೀವ್ರವಾಗಿ ಖಂಡಿಸಿದ್ದಾರೆ. ರಾಜ್ಯ ಸರ್ಕಾರದ ವೈಫಲ್ಯಗಳನ್ನು ಮುಚ್ಚಿಡಲು ಕೇಂದ್ರದ ಮೇಲೆ ಗೂಬ

22 Nov 2025 6:20 pm
ನಾಯಕತ್ವ ಬದಲಾವಣೆ ಜಟಾಪಟಿ: ಒತ್ತಡದಲ್ಲಿ ಕಾಂಗ್ರೆಸ್ ಹೈಕಮಾಂಡ್, ನಿವಾರಣೆ ಆಗುತ್ತಾ ಗೊಂದಲ

ರಾಜ್ಯ ಕಾಂಗ್ರೆಸ್‌ ನಲ್ಲಿ ಇಷ್ಟೆಲ್ಲಾ ರಾಜಕೀಯ ಬೆಳವಣಿಗೆ ನಡೆಯುತ್ತಿದ್ದರೂ ಕಾಂಗ್ರೆಸ್ ಹೈಕಮಾಂಡ್ ನಾಯಕರ ಮೌನ ಕುತೂಹಲಕ್ಕೆ ಕಾರಣವಾಗಿದೆ. ಇದೀಗ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು ರಾಜ್ಯಕ್ಕೆ ಆಗಮಿಸಿದ

22 Nov 2025 6:05 pm
ಮೆಕ್ಕೆಜೋಳ, ಹೆಸರುಕಾಳು ಬೆಳೆಗಾರರ ಸಮಸ್ಯೆ: ನರೇಂದ್ರ ಮೋದಿಗೆ ಸಿದ್ದರಾಮಯ್ಯ ಪತ್ರ ಹಾಗೂ 5 ಬೇಡಿಕೆ

ಬೆಲೆಯು ಎಂಎಸ್‌ಪಿಗಿಂತ ಕೆಳಗೆ ಬಿದ್ದಾಗ ಮತ್ತು ಮಾರುಕಟ್ಟೆಗಳು ಅವರ ವಿರುದ್ಧ ನಿಂತಾಗ ತಕ್ಷಣ ಕೇಂದ್ರ ಸರ್ಕಾರವು ಮಧ್ಯ ಪ್ರವೇಶಿಸಿ ರೈತರಿಗೆ ನ್ಯಾಯ ಒದಗಿಸಿಕೊಡಬೇಕು. ದೇಶದ ಆಹಾರ ಭದ್ರತೆಗೆ, ಎಥೆನಾಲ್‌ ಉತ್ಪಾದನೆಯ ಸಾಮರ್

22 Nov 2025 6:04 pm
ಬೆಂಗಳೂರು ದರೋಡೆ ಕೇಸ್ ಬೇಧಿಸಿದ ಪೊಲೀಸರಿಗೆ ಬಂಪರ್ ಗಿಫ್ಟ್; 5 ಲಕ್ಷ ರೂ. ಬಹುಮಾನ ಘೋಷಿಸಿದ ಕಮಿಷನರ್

ಬೆಂಗಳೂರಿನಲ್ಲಿ 7.11 ಕೋಟಿ ರೂ. ಹಣ ದೋಚಿದ ಪ್ರಕರಣವನ್ನು ನಲವತ್ತೆಂಟು ಗಂಟೆಯಲ್ಲಿ ಯಶಸ್ವಿಯಾಗಿ ಬೇಧಿಸಿ, ಆರೋಪಿಗಳನ್ನು ಬಂಧಿಸಿದ ಪೊಲೀರಿಗೆ ಐದು ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ಕಮಿಷನರ್‌ ಸೀಮಂತ್‌ ಕುಮಾರ್‌ ಅವರು ಹೇಳಿ

22 Nov 2025 5:54 pm
ವಿಶ್ವ ಕಣ್ಣೋಟ-25: 3I/ATLAS ಏಲಿಯನ್‌ ಶಿಪ್‌ ವಾದ; ಕೊನೆಗೂ ಮೌನ ಮುರಿದ ನಾಸಾ ಹೇಳಿದ್ದೇನು?

ಅನಂತ ಬ್ರಹ್ಮಾಂಡದಲ್ಲಿ ಪರಗ್ರಹ ಜೀವಿಗಳ ಅಸ್ತಿತ್ವದ ಬಗ್ಗೆ ಭಾರೀ ಕುತೂಹಲ ಹೊಂದಿರುವ ಮಾನವ, ತನ್ನ ತರ್ಕಕ್ಕೆ ನಿಲುಕದ ಯಾವುದೇ ಬಾಹ್ಯಾಕಾಶ ಚಟುವಟಿಕೆಯನ್ನು, ಅನ್ಯ ಲೋಕದ ಜೀವಿಗಳೊಂದಿಗೆ ತಳುಕು ಹಾಕುತ್ತಾನೆ. ಅದೇ ರೀತಿ ಕಳೆದ

22 Nov 2025 4:53 pm
ಸಿಎಂ ತವರು ಕ್ಷೇತ್ರದಲ್ಲಿ ಅಧಿಕಾರಿಗೆ ವರ್ಗಾವಣೆ ಕಿರುಕುಳ?; ಆತ್ಮಹತ್ಯೆಗೆ ಯತ್ನಿಸಿದ ವರುಣಾ ಪಂಚಾಯಿತಿ ಕಾರ್ಯದರ್ಶಿ

ಮೈಸೂರಿನ ವರುಣಾದ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ವರ್ಗಾವಣೆ ಕಿರುಕುಳಕ್ಕೆ ಬೇಸತ್ತು ಕಾರ್ಯದರ್ಶಿಯೊಬ್ಬರು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ. ಹಳೆಯ ದೂರಿನ ವಿಚಾರಣೆಯಿಂದ ಮನನೊಂದ ಕಾರ್ಯದರ್ಶಿ ದಿವ್ಯಾ, ಸುಮಾರು 15 ಮ

22 Nov 2025 3:50 pm
ಅನುವಾದ ತಂದ ಆಘಾತ: ದೆಹಲಿ ಡ್ರೈವರ್ ಕಳುಹಿಸಿದ ʼಮದರ್‌ ಡೈರಿʼ ಸಂದೇಶ ‌ʼಮರ್ಡರ್ʼ ಆಗಿದ್ದನ್ನು ಕಂಡು ಬೆಚ್ಚಿಬಿದ್ದ ಟೆಕ್ಕಿ, ಪೋಸ್ಟ್‌ ವೈರಲ್!

ಹೊಸದಿಲ್ಲಿಯಲ್ಲಿ ಟೆಕ್ಕಿಯೊಬ್ಬರು ಉಬರ್ ಕ್ಯಾಬ್ ಬುಕ್ ಮಾಡಿದ್ದರು. ಕ್ಯಾಬ್ ಡ್ರೈವರ್ ಕಳುಹಿಸಿದ್ದ ಸಂದೇಶವನ್ನು ಅನುವಾದಿಸಿದಾಗ ಅದು ಕೊಲೆಯ ಬೆದರಿಕೆಯಂತೆ ಕಂಡಿದೆ. ಆದರೆ, ನಿಜವಾದ ಸಂದೇಶ 'ನಾನು ಮದರ್ ಡೈರಿ ಮುಂದೆ ಇದ್ದೇನ

22 Nov 2025 3:43 pm
ಸಿದ್ರಾಮಣ್ಣ ನಡೆದು ಬಂದ ದಾರಿ ಮರೆತ್ತಿದ್ದಾರೆ, ದೇವರು ಒಳ್ಳೆಯದು ಮಾಡಲಿ: ನಿಖಿಲ್ ಕುಮಾರಸ್ವಾಮಿ

ರಾಜ್ಯದಲ್ಲಿ ಪ್ರಾದೇಶಿಕ ಪಕ್ಷವೊಂದು 25 ನೇ ವರ್ಷಾಚರಣೆ ಮಾಡುತ್ತಿರುವುದು ರಾಜ್ಯದ ರಾಜಕೀಯ ಇತಿಹಾಸದಲ್ಲಿಯೆ ಇದೆ ಮೊದಲು. ಪಕ್ಷದ ಬೆಳವಣಿಗೆಗಾಗಿ ತನು, ಮನ, ಧನ ಎಲ್ಲವನ್ನೂ ಅರ್ಪಿಸಿ, ಹೋರಾಟ ಮಾಡಿ, ಕೇಸ್ ಗಳನ್ನು ಹಾಕಿಸಿಕೊಂಡು

22 Nov 2025 3:29 pm
ಮುಖಕ್ಕೆ ಹೊಡೆದ ಹಾಗೆ ಹೇಳ್ತೀನಿ ಇವತ್ತು! ಕಿಚ್ಚ ಸುದೀಪ್ ಭರ್ಜರಿ ಕ್ಲಾಸ್

ಮುಖಕ್ಕೆ ಹೊಡೆದ ಹಾಗೆ ಹೇಳ್ತೀನಿ ಇವತ್ತು! ಕಿಚ್ಚ ಸುದೀಪ್ ಭರ್ಜರಿ ಕ್ಲಾಸ್

22 Nov 2025 3:10 pm
ಜಪಾನ್‌-ಚೀನಾ ಕಿತ್ತಾಟದಿಂದ ಭಾರತಕ್ಕೆ ಜಾಕ್‌ಪಾಟ್‌! ಅಮೆರಿಕದ ಸುಂಕದ ಏಟಿಗೆ ಸಿಕ್ತು ರಿಲೀಫ್‌!

ಜಪಾನ್‌-ಚೀನಾ ಕಿತ್ತಾಟದಿಂದ ಭಾರತಕ್ಕೆ ಜಾಕ್‌ಪಾಟ್‌! ಅಮೆರಿಕದ ಸುಂಕದ ಏಟಿಗೆ ಸಿಕ್ತು ರಿಲೀಫ್‌!

22 Nov 2025 3:03 pm
2030ಕ್ಕೆ ಭಾರತ ಹೇಗಿರಲಿದೆ ಗೊತ್ತಾ? ಊಹಿಸಲೂ ಸಾಧ್ಯವಾಗದ ವೇಗದಲ್ಲಿ ಅಭಿವೃದ್ಧಿ! ಅಮೆರಿಕ, ಚೀನಾ ಮೀರಿಸುವತ್ತ ಇಂಡಿಯಾ!

2030ಕ್ಕೆ ಭಾರತ ಹೇಗಿರಲಿದೆ ಗೊತ್ತಾ? ಊಹಿಸಲೂ ಸಾಧ್ಯವಾಗದ ವೇಗದಲ್ಲಿ ಅಭಿವೃದ್ಧಿ! ಅಮೆರಿಕ, ಚೀನಾ ಮೀರಿಸುವತ್ತ ಇಂಡಿಯಾ!

22 Nov 2025 3:03 pm
ಶಿವಮೊಗ್ಗ ಸೆಂಟ್ರಲ್‌ ಜೈಲಿನ ಕರ್ಮಕಾಂಡ; ಬಾಳೆ ಹಣ್ಣಲ್ಲಿ ಗಾಂಜಾ ಸಾಗಾಟ, ಸಿಬ್ಬಂದಿ ಒಳ ಉಡುಪಲ್ಲೂ ಪತ್ತೆ

ಶಿವಮೊಗ್ಗದ ಕೇಂದ್ರ ಕಾರಾಗೃಹದಲ್ಲಿ ಶುಕ್ರವಾರ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಆ ಮೂಲಕ ಗಾಂಜಾ, ಸಿಗರೇಟ್‌ ಸಾಗಾಟ ಯತ್ನಕ್ಕೆ ಬ್ರೇಕ್‌ ಹಾಕಲಾಗಿದೆ. ಕ್ಯಾಂಟೀನ್‌ಗೆಂದು ಬಂದ ಬಾಳೆಹಣ್ಣಿನ ಚೀಲಗಳಲ್ಲಿ ಮತ್ತು ಕರ

22 Nov 2025 2:46 pm
ʼಟ್ರಂಪ್ ಅಧಿಕಾರದಿಂದ ಕೆಳಗಿಳಿದ ಮೇಲೆಯೇ ನಾನು ನನ್ನ ಸ್ಥಾನ ತೊರೆಯುವುದುʼ ಎಂದು ಟ್ರಂಪ್‌ ಗೆ ಜಿಮ್ಮಿ ಕಿಮೆಲ್‌ ಟಾಂಗ್;‌ ಏನಿದು ಟ್ರಂಪ್‌- ಕಿಮೆಲ್‌ ವಿವಾದ?

ಅಮೆರಿಕಾ ಅಧ್ಯಕ್ಷ ಟ್ರಂಪ್, ಟಿವಿ ನಿರೂಪಕ ಜಿಮ್ಮಿ ಕಿಮೆಲ್ ಅವರ ಪ್ರತಿಭೆಯಿಲ್ಲದ ಕಾರ್ಯಕ್ರಮವನ್ನು ABC ನಿಲ್ಲಿಸಬೇಕೆಂದು ಆಗ್ರಹಿಸಿದ್ದಾರೆ. ಇದಕ್ಕೆ ಕಿಮೆಲ್, ಟ್ರಂಪ್ ರಾಜೀನಾಮೆ ನೀಡುವವರೆಗೂ ತಾನು ಕಾರ್ಯಕ್ರಮ ನಿಲ್ಲಿಸುವ

22 Nov 2025 2:28 pm
ಪ್ರಮುಖ ಸರ್ಕಾರಿ ಬ್ಯಾಂಕ್‌ ಖಾಸಗೀಕರಣ, ಖರೀದಿ ರೇಸ್‌ನಲ್ಲಿ ಮುಂಚೂಣಿಯಲ್ಲಿದೆ ಕೋಟಕ್ ಮಹೀಂದ್ರಾ ಬ್ಯಾಂಕ್

ಐಡಿಬಿಐ ಬ್ಯಾಂಕ್‌ನ ಖಾಸಗೀಕರಣ ಪ್ರಕ್ರಿಯೆ ಚುರುಕುಗೊಂಡಿದ್ದು, ಕೋಟಕ್ ಮಹೀಂದ್ರಾ ಬ್ಯಾಂಕ್ ಇದನ್ನು ಖರೀದಿಸಲು ಪ್ರಮುಖ ಆಕಾಂಕ್ಷಿಯಾಗಿ ಹೊರಹೊಮ್ಮಿದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ. ಬ್ಯಾಂಕ್‌ನ 1 ಲಕ್ಷ ಕೋಟಿ ರೂ. ಮಾರು

22 Nov 2025 2:02 pm
IND Vs SA- ನಾಯಕ ಬದಲಾದ್ರೂ ಹಣೆಬರಹ ಬದಲಾಗಲಿಲ್ಲ; ರಿಷಬ್ ಪಂತ್ ನಾಯಕತ್ವದಲ್ಲೂ ಟಾಸ್ ಗೆಲುವಿನ ಅದೃಷ್ಟವಿಲ್ಲ!

India Vs South Africa 2nd Test Match-ಯಾರೇ ನಾಯಕರಾದರೂ ಟಾಸ್ ವಿಷಯದಲ್ಲಿ ಭಾರತ ತಂಡದ ಅದೃಷ್ಟ ಮಾತ್ರ ಅಷ್ಟಕ್ಕಷ್ಟೇ ಎಂಬಂತಾಗಿದೆ. ನಿರಂತರ ಟಾಸ್ ಸೋಲಿನಲ್ಲಿ ರೋಹಿತ್ ಶರ್ಮಾ ಅವರು ಕೆಟ್ಟ ವಿಶ್ವದಾಖಲೆಯನ್ನು ಬರೆಸಿಕೊಂಡಿದ್ದರು. ಅವರ ಉತ್ತರಾಧಿಕ

22 Nov 2025 1:58 pm
ಅಧಿಕಾರ ಹಸ್ತಾಂತರ ಮಾಡದಿದ್ದರೆ ಕಾಂಗ್ರೆಸ್ ಧೂಳೀಪಟ: ಸಿದ್ದರಾಮಯ್ಯ ವಿರುದ್ಧ ಎಚ್ ವಿಶ್ವನಾಥ್ ವಾಗ್ದಾಳಿ

ಅಧಿಕಾರ ಹಂಚಿಕೆ ವಿಚಾರದಲ್ಲಿ ಹೈಕಮಾಂಡ್ ನಾಯಕರ ಎದುರು ಮಾಡಿದ ಆಣೆ-ಪ್ರಮಾಣದಂತೆ ನಡೆದುಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಉಳಿಗಾಲವಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಎಚ್ ವಿಶ್ವನಾಥ್ ಎಚ್ಚರಿಸಿದ

22 Nov 2025 1:29 pm
ಟ್ರಂಪ್‌ ಜೊತೆ ವಿವಾದ ಬೆನ್ನಲ್ಲೇ ರಾಜೀನಾಮೆ ಘೋಷಿಸಿದ ಮಾರ್ಜೋರಿ ಟೇಲರ್ ಗ್ರೀನ್; MAGA ಬೆಂಬಲ ಕಳೆದುಕೊಳ್ಳುತ್ತಿದ್ದಾರಾ ಟ್ರಂಪ್?

ಜಾರ್ಜಿಯಾದ ಜನಪ್ರತಿನಿಧಿ ಮಾರ್ಜೋರಿ ಟೇಲರ್ ಗ್ರೀನ್ ಅವರು ಯುಎಸ್ ಕಾಂಗ್ರೆಸ್‌ನಿಂದ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದಾರೆ. ಅಧ್ಯಕ್ಷ ಟ್ರಂಪ್ ಅವರೊಂದಿಗೆ ಭಿನ್ನಾಭಿಪ್ರಾಯ ಇದಕ್ಕೆ ಕಾರಣವಾಗಿದೆ. 2026ರ ಜನವರಿ 5ರಂದು ಅವರು

22 Nov 2025 12:56 pm
ನಾಯಕತ್ವ ಬದಲಾವಣೆ ಜಟಾಪಟಿ ಮಲ್ಲಿಕಾರ್ಜುನ ಖರ್ಗೆ ನಿವಾಸಕ್ಕೆ ಶಿಫ್ಟ್: ಸದಾಶಿವನಗರದಲ್ಲಿ ಬೆಳವಣಿಗೆ ಚುರುಕು

ರಾಜ್ಯ ಕಾಂಗ್ರೆಸ್‌ ನಲ್ಲಿ ನಾಯಕತ್ವ ಬದಲಾವಣೆ ಸದ್ದು ತೀವ್ರಗೊಳ್ಳುತ್ತಿದೆ. ದಿನಕ್ಕೊಂದು ತಿರುವನ್ನು ಪಡೆದುಕೊಳ್ಳುತ್ತಿದೆ. ಈ ನಡುವೆ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು ಬೆಂಗಳೂರಿಗೆ ಆಗಮಿಸಿದ್ದಾರೆ. ಸದ

22 Nov 2025 12:30 pm
WWE ಸ್ಟಾರ್ ಜಾನ್ ಸೆನಾ ವಿದಾಯ ಪಂದ್ಯಕ್ಕೂ ಮುನ್ನ ಭಾರತೀಯ ಅಭಿಮಾನಿಗಳಿಗೆ ವಿಶೇಷ ಭಾವನಾತ್ಮಕ ಸಂದೇಶ

John Cena Special Message To Indian Fans- ರೆಸ್ಲಿಂಗ್ ಗೆ ಭಾರತದಲ್ಲಿ ಅಸಂಖ್ಯ ಅಭಿಮಾನಿಗಳಿದ್ದಾರೆ. ಜಾನ್ ಸೆನಾ ಅಂತೂ ಇಲ್ಲಿನ ರೆಸ್ಲಿಂಗ್ ಪ್ರಿಯರ ಅಚ್ಚುಮೆಚ್ಚಿನ ರೆಸ್ಲರ್. ಅವರೀಗ ತಮ್ಮ ಕುಸ್ತಿ ಜೀವನಕ್ಕೆ ವಿದಾಯ ಹೇಳುತ್ತಿದ್ದು ಡಿಸೆಂಬರ್ 13 ರಂ

22 Nov 2025 12:14 pm
ಬೈಜು ರವೀಂದ್ರನ್‌ಗೆ ಬಿಗ್ ಶಾಕ್: ₹9,600 ಕೋಟಿ ಪಾವತಿಸಲು ಅಮೆರಿಕ ಕೋರ್ಟ್ ಆದೇಶ

ಭಾರತದ ಎಡ್-ಟೆಕ್ ದೈತ್ಯ ಬೈಜೂಸ್ ಸಂಸ್ಥಾಪಕ ಬೈಜು ರವೀಂದ್ರನ್ ಅವರಿಗೆ ಅಮೆರಿಕದ ಡೆಲವೇರ್ ನ್ಯಾಯಾಲಯವು ಭಾರೀ ಆಘಾತ ನೀಡಿದೆ. ಬೈಜೂಸ್ ಆಲ್ಫಾ ಘಟಕದಿಂದ 533 ಮಿಲಿಯನ್ ಡಾಲರ್ ಹಣವನ್ನು ಅಕ್ರಮವಾಗಿ ವರ್ಗಾವಣೆ ಮಾಡಿದ ಮತ್ತು ನ್ಯಾ

22 Nov 2025 12:12 pm
ಮಹಿಷಾಸುರ ವೇಷ ಧರಿಸಿ ಪ್ರದರ್ಶನ ನಡೆಸುವಾಗಲೇ ಹೃದಯಾಘಾತ; ಚೌಕಿಯಲ್ಲಿ ಬಣ್ಣ ಕಳಚುವಾಗಲೇ ದುರಂತ ಅಂತ್ಯ ಕಂಡ ಯಕ್ಷಗಾನ ಕಲಾವಿದ

ಕುಂದಾಪುರದ ಸೌಡದಲ್ಲಿ ನಡೆದ ಯಕ್ಷಗಾನ ಪ್ರದರ್ಶನದಲ್ಲಿ ಮಂದಾರ್ತಿ ಮೇಳದ ಕಲಾವಿದ ಈಶ್ವರ ಗೌಡ ಮಹಿಷಾಸುರನ ಪಾತ್ರ ನಿರ್ವಹಿಸುತ್ತಿದ್ದಾಗ ಹೃದಯಾಘಾತದಿಂದ ನಿಧನರಾಗಿದ್ದಾರೆ. ವೇದಿಕೆ ಬಳಿ ವೇಷ ಕಳಚುವಾಗ ಅವರಿಗೆ ತೀವ್ರ ಎದೆನ

22 Nov 2025 11:30 am
ದಿಲ್ಲಿ ಪೊಲೀಸರ ಯಶಸ್ವಿ ಕಾರ್ಯಾಚರಣೆ: ಐಎಸ್‌ಐ ಜೊತೆ ಸಂಪರ್ಕ ಹೊಂದಿದ್ದ ಕಳ್ಳಸಾಗಣೆ ಜಾಲ ಪತ್ತೆ, ವಿದೇಶಿ ಶಸ್ತ್ರಾಸ್ತ್ರ ವಶಕ್ಕೆ

ದೆಹಲಿಯ ಕೆಂಪು ಕೋಟೆ ಸಮೀಪದಲ್ಲಿ ನಡೆದ ಕಾರ್ ಸ್ಫೋಟ ಪ್ರಕರಣ ದೇಶವನ್ನೇ ಬೆಚ್ಚಿ ಬೀಳಿಸಿತ್ತು. ಇದೀಗ ಇದರ ಬೆನ್ನಲ್ಲೇ ದೆಹಲಿ ಪೊಲೀಸರು ಯಶಸ್ವಿ ಕಾರ್ಯಾಚರಣೆ ನಡೆಸಿ ಪಾಕಿಸ್ತಾನದ ಐಎಸ್‌ಐ ಜೊತೆ ಸಂಪರ್ಕ ಹೊಂದಿದ್ದ ಕಳ್ಳಸಾಗಣ

22 Nov 2025 11:06 am
ಏಕವಚನದಲ್ಲಿ ಬೈಯುವ ಅಶ್ವಿನಿ ಗೌಡಗೆ ಬೆವರಿಳಿಸಿದ ಸುದೀಪ್!

ಏಕವಚನದಲ್ಲಿ ಬೈಯುವ ಅಶ್ವಿನಿ ಗೌಡಗೆ ಬೆವರಿಳಿಸಿದ ಸುದೀಪ್!

22 Nov 2025 10:06 am
child care: ಬೆಳಗ್ಗಿನ ಎಳೆ ಬಿಸಿಲೇ ಮಕ್ಕಳ ಆರೋಗ್ಯಕ್ಕೆ ಅಮೃತ! Dr. Nitin

child care: ಬೆಳಗ್ಗಿನ ಎಳೆ ಬಿಸಿಲೇ ಮಕ್ಕಳ ಆರೋಗ್ಯಕ್ಕೆ ಅಮೃತ! Dr. Nitin

22 Nov 2025 8:38 am
ಸೋರೆಕಾಯಿ-ದಾಲ್ ಸೂಪ್

ಸೋರೆಕಾಯಿ-ದಾಲ್ ಸೂಪ್

21 Nov 2025 9:41 pm
ಆಪರೇಷನ್‌ ಸಿಂಧೂರದಲ್ಲಿ ಪಾಕಿಸ್ತಾನವು ಭಾರತದ ಮೇಲೆ ಮಿಲಿಟರಿ ಯಶಸ್ಸನ್ನು ಸಾಧಿಸಿದೆ ಎಂದ ಯುಎಸ್‌ ವರದಿ!

ಆಪರೇಷನ್‌ ಸಿಂಧೂರದಲ್ಲಿ ಪಾಕಿಸ್ತಾನವು ಭಾರತದ ಮೇಲೆ ಮಿಲಿಟರಿ ಯಶಸ್ಸನ್ನು ಸಾಧಿಸಿದೆ ಎಂದ ಯುಎಸ್‌ ವರದಿ!

21 Nov 2025 3:00 pm
ಅಶ್ವಿನಿ ವರ್ಸಸ್ ಗಿಲ್ಲಿ: ಭರ್ಜರಿ ಫೇಸ್ ಆಫ್!

ಅಶ್ವಿನಿ ವರ್ಸಸ್ ಗಿಲ್ಲಿ: ಭರ್ಜರಿ ಫೇಸ್ ಆಫ್!

21 Nov 2025 10:16 am
ಭಾರತಕ್ಕೆ 93 ಮಿಲಿಯನ್ ಡಾಲರ್‌ ಮೌಲ್ಯದ ಜಾವೆಲಿನ್ ಮತ್ತು ಎಕ್ಸಾಲಿಬರ್‌ ಕ್ಷಿಪಣಿಗಳ ಮಾರಾಟಕ್ಕೆ ಅಮೆರಿಕ ಒಪ್ಪಿಗೆ

ಭಾರತಕ್ಕೆ 93 ಮಿಲಿಯನ್ ಡಾಲರ್‌ ಮೌಲ್ಯದ ಜಾವೆಲಿನ್ ಮತ್ತು ಎಕ್ಸಾಲಿಬರ್‌ ಕ್ಷಿಪಣಿಗಳ ಮಾರಾಟಕ್ಕೆ ಅಮೆರಿಕ ಒಪ್ಪಿಗೆ

21 Nov 2025 9:14 am
Heart Beat Problem : ಹೃದಯ ಬಡಿತ ನಿಧಾನವಾಗೋದು ಸಹ ಆರೋಗ್ಯ ಸಮಸ್ಯೆನೇ! Dr Sanjay Bhat

Heart Beat Problem : ಹೃದಯ ಬಡಿತ ನಿಧಾನವಾಗೋದು ಸಹ ಆರೋಗ್ಯ ಸಮಸ್ಯೆನೇ! Dr Sanjay Bhat

20 Nov 2025 7:14 pm
10ನೇ ಬಾರಿ ಬಿಹಾರ ಮುಖ್ಯಮಂತ್ರಿಯಾದ ನಿತೀಶ್‌ ಕುಮಾರ್‌; ಅಪರೂಪದ ಸಾಧನೆಗೈದ ರಾಜಕಾರಣಿ

10ನೇ ಬಾರಿ ಬಿಹಾರ ಮುಖ್ಯಮಂತ್ರಿಯಾದ ನಿತೀಶ್‌ ಕುಮಾರ್‌; ಅಪರೂಪದ ಸಾಧನೆಗೈದ ರಾಜಕಾರಣಿ

20 Nov 2025 4:59 pm
ಭಾರತದ ರ*ಕ್ತ ಕುಡಿಯಲು ಅಸಿಮ್‌ ಮುನೀರ್‌ ಹಪಾಹಪಿ; ದೆಹಲಿ ಸ್ಫೋ*ಟಕ್ಕೆ ಕುಣಿದು ಕುಪ್ಪಳಿಸಿದ ಪಾ*ಪಿ!

ಭಾರತದ ರ*ಕ್ತ ಕುಡಿಯಲು ಅಸಿಮ್‌ ಮುನೀರ್‌ ಹಪಾಹಪಿ; ದೆಹಲಿ ಸ್ಫೋ*ಟಕ್ಕೆ ಕುಣಿದು ಕುಪ್ಪಳಿಸಿದ ಪಾ*ಪಿ!

20 Nov 2025 12:19 pm
‘ಈ ತರಹದ ಅವಮಾನ ನನಗಲ್ಲ’ ಎಂದ ಅಶ್ವಿನಿ ಗೌಡ

‘ಈ ತರಹದ ಅವಮಾನ ನನಗಲ್ಲ’ ಎಂದ ಅಶ್ವಿನಿ ಗೌಡ

20 Nov 2025 10:17 am
White discharge: ಬಿಳಿಮುಟ್ಟು ಕಡಿತ,ವಾಸನೆ ಬರೋವರೆಗೆ ಸುಮ್ಮನಿರಬೇಡಿ! Dr Prathima

White discharge: ಬಿಳಿಮುಟ್ಟು ಕಡಿತ,ವಾಸನೆ ಬರೋವರೆಗೆ ಸುಮ್ಮನಿರಬೇಡಿ! Dr Prathima

19 Nov 2025 6:45 pm
ರಕ್ಷಿತಾ ಶೆಟ್ಟಿ ತುಂಬಾ ಸಾಧನೆ ಮಾಡಿದ್ದಾರೆ!

ರಕ್ಷಿತಾ ಶೆಟ್ಟಿ ತುಂಬಾ ಸಾಧನೆ ಮಾಡಿದ್ದಾರೆ!

19 Nov 2025 4:56 pm
ಸಿಗರೇಟ್‌ಗೋಸ್ಕರ ಗಿಲ್ಲಿಗೆ ಕಳಪೆ ಕೊಟ್ಟೆ!

ಸಿಗರೇಟ್‌ಗೋಸ್ಕರ ಗಿಲ್ಲಿಗೆ ಕಳಪೆ ಕೊಟ್ಟೆ!

19 Nov 2025 4:56 pm
ರಕ್ಷಿತಾಗೆ ಸೆಡೆ ಪದ ಬಳಸಿ ತಪ್ಪು ಮಾಡಿದೆ!

ರಕ್ಷಿತಾಗೆ ಸೆಡೆ ಪದ ಬಳಸಿ ತಪ್ಪು ಮಾಡಿದೆ!

19 Nov 2025 4:55 pm
ಅಶ್ವಿನಿ ಗೌಡ-ಜಾಹ್ನವಿ ಜೊತೆ ಇದ್ದಿದ್ದು ಮೈನಸ್‌ ಆಯ್ತಾ?‌

ಅಶ್ವಿನಿ ಗೌಡ-ಜಾಹ್ನವಿ ಜೊತೆ ಇದ್ದಿದ್ದು ಮೈನಸ್‌ ಆಯ್ತಾ?‌

19 Nov 2025 4:53 pm
ಯುಎಸ್‌ ವೀಸಾ ಸಂದರ್ಶನಕ್ಕಾಗಿ ಅತ್ಯಂತ ಕಡಿಮೆ ಕಾಯುವಿಕೆ ಅವಧಿ ಹೊಂದಿರುವ ನಗರ ಹೈದರಾಬಾದ್‌

ಯುಎಸ್‌ ವೀಸಾ ಸಂದರ್ಶನಕ್ಕಾಗಿ ಅತ್ಯಂತ ಕಡಿಮೆ ಕಾಯುವಿಕೆ ಅವಧಿ ಹೊಂದಿರುವ ನಗರ ಹೈದರಾಬಾದ್‌

19 Nov 2025 1:32 pm
‘ಯಾವನೋ ನೀನು ಲೇಯ್’ ಎಂದ ಅಶ್ವಿನಿಗೆ ‘ಹೋಗೇ’ ಎಂದ ರಘು!

‘ಯಾವನೋ ನೀನು ಲೇಯ್’ ಎಂದ ಅಶ್ವಿನಿಗೆ ‘ಹೋಗೇ’ ಎಂದ ರಘು!

19 Nov 2025 10:11 am
ಫಿಫಾ ಫುಟ್ಬಾಲ್‌ ವಿಶ್ವಕಪ್‌ ವೀಕ್ಷಕರಿಗಾಗಿ ಅಮೆರಿಕದಿಂದ ಫಾಸ್ಟ್‌ ಟ್ರ್ಯಾಕ್‌ ವೀಸಾ; ರೂಲ್ಸ್‌ ಏನು?

ಫಿಫಾ ಫುಟ್ಬಾಲ್‌ ವಿಶ್ವಕಪ್‌ ವೀಕ್ಷಕರಿಗಾಗಿ ಅಮೆರಿಕದಿಂದ ಫಾಸ್ಟ್‌ ಟ್ರ್ಯಾಕ್‌ ವೀಸಾ; ರೂಲ್ಸ್‌ ಏನು?

19 Nov 2025 9:26 am
ಯುಎಸ್‌ಗೆ ಬರುತ್ತಿಲ್ಲ ಹೊಸ ಸ್ಟೂಡೆಂಟ್ಸ್‌!

ಯುಎಸ್‌ಗೆ ಬರುತ್ತಿಲ್ಲ ಹೊಸ ಸ್ಟೂಡೆಂಟ್ಸ್‌!

18 Nov 2025 10:38 pm
ಯುಎಸ್‌ನಲ್ಲಿ ಐಟಿ ಕಂಪನಿಯ CTOನಿಂದ ಟ್ಯಾಕ್ಸಿ ಡ್ರೈವರ್!

ಯುಎಸ್‌ನಲ್ಲಿ ಐಟಿ ಕಂಪನಿಯ CTOನಿಂದ ಟ್ಯಾಕ್ಸಿ ಡ್ರೈವರ್!

18 Nov 2025 10:36 pm
Healthy Lifestyle Tips: ಕಡಿಮೆ ಊಟ, ಹೆಚ್ಚು ಕೆಲಸವೇ ದೀರ್ಘಾಯುಷ್ಯದ ಗುಟ್ಟು| Dr. Narsimhaiha

Healthy Lifestyle Tips: ಕಡಿಮೆ ಊಟ, ಹೆಚ್ಚು ಕೆಲಸವೇ ದೀರ್ಘಾಯುಷ್ಯದ ಗುಟ್ಟು| Dr. Narsimhaiha

18 Nov 2025 6:46 pm
ಭಾರತ-ಅಮೆರಿಕ ದ್ವಿಪಕ್ಷೀಯ ವ್ಯಾಪಾರ ಒಪ್ಪಂದ ಶೀಘ್ರದಲ್ಲೇ ಜಾರಿಗೆ; ಭಾರತದ ಉನ್ನತ ವಾಣಿಜ್ಯ ಅಧಿಕಾರಿ ಹೇಳಿಕೆ

ಭಾರತ-ಅಮೆರಿಕ ದ್ವಿಪಕ್ಷೀಯ ವ್ಯಾಪಾರ ಒಪ್ಪಂದ ಶೀಘ್ರದಲ್ಲೇ ಜಾರಿಗೆ; ಭಾರತದ ಉನ್ನತ ವಾಣಿಜ್ಯ ಅಧಿಕಾರಿ ಹೇಳಿಕೆ

18 Nov 2025 6:05 pm
ಮೈಂಡ್‌ವ್ಯಾಲಿ ಸಿಇಒಗೆ FBI ತಡೆದು ನಿಲ್ಲಿಸಿದ್ದೇಕೆ?

ಮೈಂಡ್‌ವ್ಯಾಲಿ ಸಿಇಒಗೆ FBI ತಡೆದು ನಿಲ್ಲಿಸಿದ್ದೇಕೆ?

18 Nov 2025 4:52 pm