SENSEX
NIFTY
GOLD
USD/INR

Weather

19    C

ಡಿಜಿಟಲ್ ಸುದ್ದಿ ಮೂಲಗಳು

... ...View News by News Source
ಎಲ್ಲೆಂದರಲ್ಲಿ ಕಸ ಬಿಸಾಡುವ ವಾಹನಗಳಿಗೆ ನೋಟಿಸ್‌, ಮಾಫಿಯಾಗೆ ಜಗ್ಗದೆ 33 ಪ್ಯಾಕೇಜ್‌ಗಳಲ್ಲಿ ಟೆಂಡರ್‌: ಡಿಕೆ ಶಿವಕುಮಾರ್

ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು 33 ಪ್ಯಾಕೇಜ್‌ಗಳಲ್ಲಿ ಕಸ ಸಂಗ್ರಹಣೆ ಮತ್ತು ವಿಲೇವಾರಿಗಾಗಿ ಟೆಂಡರ್ ಕರೆದು ಅಂತಿಮಗೊಳಿಸಿರುವುದಾಗಿ ತಿಳಿಸಿದ್ದಾರೆ. ಕಸದ ಮಾಫಿಯಾದವರ ಅಡ್ಡಿಗಳ ನಡುವೆಯೂ, ನ್ಯಾಯಾಲಯದ ಸಮ್ಮತಿಯೊಂ

1 Dec 2025 11:50 pm
ಮೆಕ್ಕೆಜೋಳ ಬೆಳೆಗಾರರಿಗೆ ಗುಡ್‌ ನ್ಯೂಸ್‌, ಮತ್ತೆ 5 ಲಕ್ಷ ಮಟ್ರಿಕ್‌ ಟನ್‌ ಬೆಳೆ ಖರೀದಿಗೆ ಸಿದ್ದರಾಮಯ್ಯ ಸೂಚನೆ

ಬೆಲೆ ಕುಸಿತದಿಂದ ಸಂಕಷ್ಟದಲ್ಲಿರುವ ಮೆಕ್ಕೆಜೋಳ ಬೆಳೆಗಾರರಿಗೆ ನೆರವಾಗಲು, ಪಶು ಮತ್ತು ಕುಕ್ಕುಟ ಆಹಾರ ಉತ್ಪಾದನಾ ವಲಯವು 5 ಲಕ್ಷ ಮೆಟ್ರಿಕ್‌ ಟನ್‌ ಮೆಕ್ಕೆಜೋಳವನ್ನು ತಕ್ಷಣ ಖರೀದಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ

1 Dec 2025 11:24 pm
ಸೌತೆಕಾಯಿಯ ಅಡ್ಡಪರಿಣಾಮಗಳೇನು?

ಸೌತೆಕಾಯಿಯ ಅಡ್ಡಪರಿಣಾಮಗಳೇನು?

1 Dec 2025 10:57 pm
ದೊಡ್ಡಬಳ್ಳಾಪುರ ಸೀರೆ ನಕಲು ತಡೆಯಲು ಪ್ಲ್ಯಾನ್;‌ ಜಿಐ ಟ್ಯಾಗ್‌ಗಾಗಿ ಕೇಂದ್ರಕ್ಕೆ ಪ್ರಸ್ತಾವನೆ

ದೊಡ್ಡಬಳ್ಳಾಪುರದ ಸಾಂಪ್ರದಾಯಿಕ ಸೀರೆಗಳ ವಿನ್ಯಾಸವನ್ನು ಸೂರತ್‌ನ ಮಿಲ್‌ಗಳು ನಕಲು ಮಾಡುತ್ತಿರುವುದರಿಂದ ಸ್ಥಳೀಯ ಮಾರುಕಟ್ಟೆಗೆ ಹೊಡೆತ ಬಿದ್ದಿದೆ. ಇದನ್ನು ತಡೆಯಲು ಮತ್ತು ದೊಡ್ಡಬಳ್ಳಾಪುರ ಸೀರೆಗಳಿಗೆ ವಿಶಿಷ್ಟ ಬ್ರ್ಯ

1 Dec 2025 10:38 pm
Moeen Ali- ಫಾಫ್ ಡು ಪ್ಲೆಸಿಸ್ ಬಳಿಕ RCBಯ ಮತ್ತೊಬ್ಬ ಮಾಜಿ ಆಟಗಾರ ಪಾಕಿಸ್ತಾನ ಸೂಪರ್ ಲೀಗ್ ಪಾಲು

Moeen Ali To Play IN PSL- ಪಾಫ್ ಡು ಪ್ಲೆಸಿಸ್ ಬಳಿಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮತ್ತೊಬ್ಬ ಮಾಜಿ ಆಟಗಾರ ಮೊಯಿನ್ ಅಲಿ ಅವರು ಇದೀಗ ಪಾಕಿಸ್ತಾನ ಸೂಪರ್ ಲೀಗ್ ನಲ್ಲಿ ಆಡಲಿರುವುದಾಗಿ ಘೋಷಿಸಿದ್ದಾರೆ. ಈ ಬಗ್ಗೆ ಎಕ್ಸ್ ಟ್ರೀಟ್ ಮಾಡಿರು

1 Dec 2025 10:34 pm
ಬೆಂಗಳೂರಿನ ರಾಜಾನುಕುಂಟೆ ಸಮೀಪ ಕಳ್ಳರ ಕರಾಮತ್ತು: ದಂಪತಿಯನ್ನೇ ಕೂಡಿ ಹಾಕಿ ಚಿನ್ನ ಕದ್ದು ಪರಾರಿ

ಬೆಂಗಳೂರಿನ ರಾಜಾನುಕುಂಟೆ ಠಾಣಾ ವ್ಯಾಪ್ತಿಯ ಸುರಧೇನುಪುರದಲ್ಲಿ ಚಿನ್ನ ಕದ್ದು ಪರಾರಿಯಾದ ಘಟನೆ ನಡೆದಿದೆ. ಚಿನ್ನದ ಉಂಗುರಗಳನ್ನು ಕದ್ದು, ದಂಪತಿಯನ್ನು ಮನೆಯೊಳಗೆ ಕೂಡಿಹಾಕಿದ್ದಾರೆ ಎನ್ನಲಾಗಿದೆ. ಸಿಸಿಟಿವಿ ಕ್ಯಾಮೇರಾದಲ

1 Dec 2025 10:11 pm
`ದಕ್ಷಿಣ ಆಫ್ರಿಕಾ ಬ್ಯಾಟರ್ ಗಳು ಈ ರೀತಿ ಚಚ್ಚುವಾಗ ಶಮಿ ಬೇಕಿತ್ತು'; ಆಯ್ಕೆ ಸಮಿತಿಗೆ ಮೊಹಮ್ಮದ್ ಕೈಫ್ ತರಾಟೆ

India Vs South Africa-ಕೊಂಚ ಏರುಪೇರಾಗಿದ್ದರೂ ಹರಿಣಗಳು ರಾಂಚಿಯಲ್ಲಿ ಭಾರತ ತಂಡಕ್ಕೆ ಚಳ್ಳೇಹಣ್ಣು ತಿನ್ನಿಸಿರುತ್ತಿದ್ದರು. ದಕ್ಷಿಣ ಆಫ್ರಿಕಾದ ಬ್ಯಾಟರ್ ಗಳು ಚೆಂಡನ್ನುಮೈದಾನದ ಮೂಲೆ ಮೂಲೆಗೆ ಅಟ್ಟುತ್ತಿದ್ಜಾಗ ಭಾರತೀಯ ಬೌಲರ್‌ಗಳಲ್

1 Dec 2025 9:36 pm
ಮಟನ್‌ ದರ ಸರಿಗಟ್ಟಿದ ನುಗ್ಗೆಕಾಯಿ! ಕೆಜಿಗೆ ಬರೋಬ್ಬರಿ 500-600 ರೂ.ಗೆ ಮಾರಾಟ

ಬೆಂಗಳೂರಿನಲ್ಲಿ ನುಗ್ಗೆಕಾಯಿ ಬೆಲೆ ಗಗನಕ್ಕೇರಿದೆ. ಒಂದು ಕೆ.ಜಿ. ನುಗ್ಗೆಕಾಯಿ ಬೆಲೆ ಮಟನ್ ಬೆಲೆಗೆ ಸಮನಾಗಿದೆ. ಹಿಂದೆ 150-200 ರೂ. ಇದ್ದ ನುಗ್ಗೆಕಾಯಿ ಈಗ 500-600 ರೂ.ಗೆ ತಲುಪಿದೆ. ತಮಿಳುನಾಡಿನಲ್ಲಿ ಬೆಳೆ ತಡವಾಗಿರುವುದು ಮತ್ತು ಚಂಡಮ

1 Dec 2025 9:33 pm
ಪ್ರಜ್ವಲ್‌ ರೇವಣ್ಣ ವಿಡಿಯೋ: ಅಂಗಾಂಗ, ಬಟ್ಟೆ ಹೊಂದಿಕೆ; ಸಂತ್ರಸ್ತೆ ಬಟ್ಟೆ ಮೇಲಿನ ವಂಶವಾಹಿ ಒಂದೇ - ಸರ್ಕಾರಿ ವಕೀಲರ ವಾದ

ಪ್ರಜ್ವಲ್ ರೇವಣ್ಣ ಅವರ ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ಡಿಎನ್‌ಎ ಹೊಂದಿಕೆಯಾಗಿದ್ದು, ವಕೀಲರು ಇದನ್ನು ಅಲ್ಲಗಳೆದಿಲ್ಲ ಎಂದು ರಾಜ್ಯ ಸರ್ಕಾರ ಹೈಕೋರ್ಟ್‌ನಲ್ಲಿ ಬಲವಾಗಿ ವಾದಿಸಿದೆ. ರಾಜಕೀಯ ಪಿತೂರಿ, ಸಂತ್ರಸ್ತೆಯನ್ನು ಬಳಸಿ

1 Dec 2025 9:31 pm
ಮದುವೆ ಮನೆಯಲ್ಲಿ ಟ್ರಾಫಿಕ್‌ ರೂಲ್ಸ್‌ ಪಾಠ; ಸಮಾರಂಭಕ್ಕೆ ಬಂದ ಅತಿಥಿಗಳಿಗೆ ಹೆಲ್ಮೆಟ್‌ ಉಡುಗೊರೆ!

ಮದುವೆ ಮನೆಯಲ್ಲಿ ಸಾಮಾನ್ಯವಾಗಿ ತಾಂಬೂಲ ನೀಡೋದು ವಾಡಿಕೆ. ಆದರೆ ರಾಜಸ್ಥಾನದಲ್ಲೊಂದು ಕುಟುಂಬವು,ಜನರಿಗೆ ಹೆಲ್ಮೆಟ್‌ಗಳನ್ನು ಉಡುಗೊರೆ ನೀಡಿದ್ದಾರೆ. ಅಷ್ಟೇ ಅಲ್ಲದೆ ಟ್ರಾಫಿಕ್‌ ನಿಯಂತ್ರಣದ ಬಗ್ಗೆ ಪಾಠ ಮಾಡಿದ್ದಾರೆ. ಸದ್ಯ

1 Dec 2025 9:12 pm
ಎಲ್ಲಾ ಡಿಜಿಟಲ್‌ ಅರೆಸ್ಟ್‌ ಪ್ರಕರಣಗಳ ತನಿಖೆ ಸಿಬಿಐಗೆ, ಇದೊಂದು ರಾಷ್ಟ್ರೀಯ ಸಮಸ್ಯೆ ಎಂದ ಸುಪ್ರೀಂ ಕೋರ್ಟ್‌

ದೇಶಾದ್ಯಂತ ಹೆಚ್ಚುತ್ತಿರುವ ಡಿಜಿಟಲ್ ಅರೆಸ್ಟ್ ಪ್ರಕರಣಗಳ ವಿರುದ್ಧ ಸುಪ್ರೀಂ ಕೋರ್ಟ್ ಕಠಿಣ ಕ್ರಮ ಕೈಗೊಂಡಿದೆ. ಎಲ್ಲಾ ಪ್ರಕರಣಗಳ ತನಿಖೆಯನ್ನು ಸಿಬಿಐಗೆ ವಹಿಸಿ, ಬಿಜೆಪಿಯೇತರ ರಾಜ್ಯಗಳಿಗೆ ಸಹಕರಿಸುವಂತೆ ಆದೇಶಿಸಿದೆ. ಸೈಬ

1 Dec 2025 9:07 pm
ಕರ್ನಾಟಕದಲ್ಲಿ ಮುಟ್ಟಿನ ರಜೆ ಕಡ್ಡಾಯ; ಹೈಕೋರ್ಟ್ ಮೆಟ್ಟಿಲೇರಿದ ಬೆಂಗಳೂರು ಹೋಟೆಲ್ ಸಂಘ

ಮುಟ್ಟಿನ ರಜೆಯನ್ನು ಸರ್ಕಾರ ತನ್ನ ಉದ್ಯೋಗಿಗಳಿಗೆ ಕೊಟ್ಟಿಲ್ಲ. ಇನ್ನು ಸರ್ಕಾರಕ್ಕೆ ಮುಟ್ಟಿನ ರಜೆ ಕಡ್ಡಾಯಗೊಳಿಸುವ ಅಧಿಕಾರವಿಲ್ಲ ಎಂದು ಬೆಂಗಳೂರು ಹೋಟೆಲ್ ಸಂಘ ಕರ್ನಾಟಕ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ. ನ.12ರಂದು ಸರ್ಕಾ

1 Dec 2025 8:58 pm
ಸಂಸದ ಜಗದೀಶ್‌ ಶೆಟ್ಟರ್‌ಗೆ ಕರೆ ಮಾಡಿ ಐಫೋನ್ ಕೊಡಿಸಿ ಎಂದು ಬೇಡಿಕೆ ಇಟ್ಟ ಯುವಕ; ಆಡಿಯೋ ವೈರಲ್‌

ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರಿಗೆ ಯುವಕನೊಬ್ಬ ಫೋನ್ ಕರೆ ಮಾಡಿ ಹೊಸ ಐಫೋನ್ 17 ಪ್ರೊ ಮ್ಯಾಕ್ಸ್ ಬೇಕು ಎಂದು ವಿಚಿತ್ರ ಬೇಡಿಕೆ ಇಟ್ಟಿದ್ದಾನೆ. ಈ ಬಗ್ಗೆ ಶೆಟ್ಟರ್ ಅವರು ಅಚ್ಚರಿಗೊಂಡು, 'ಎಂಪಿ ಬಳಿ ಇಂತಹ ಬೇಡಿಕೆ ಕೇಳ್

1 Dec 2025 8:52 pm
ಸಿಎಂ ಬದಲಾವಣೆಗೆ ಹೊಸ ಟ್ವಿಸ್ಟ್ : ’ಎಲ್ಲವೂ ಸುಸೂತ್ರವಾಗಿ ಆಗುತ್ತಿದ್ದು, ಒಂದು ಹಂತಕ್ಕೆ ಬರಲಿದೆ’ - ಡಿಕೆ ಸುರೇಶ್

DK Suresh On CM Change : ಬಮೂಲ್ ಅಧ್ಯಕ್ಷರಾದ ಡಿಕೆ ಸುರೇಶ್, ದೆಹಲಿಯಿಂದ ಹಿಂದಿರುಗಿದ್ದಾರೆ. ಖಾಸಗಿ ಭೇಟಿಗೆ ನಾನು ರಾಜಧಾನಿಗೆ ಹೋಗಿದ್ದು, ಅದರ ಮಾಹಿತಿಯನ್ನು ಬಹಿರಂಗ ಪಡಿಸಲು ಸಾಧ್ಯವಿಲ್ಲ. ಎಲ್ಲವೂ ಸಸೂತ್ರವಾಗಿ ನಡೆಯುತ್ತಿದೆ ಎಂದಷ್ಟ

1 Dec 2025 8:40 pm
`ಇದು ಲೆಜೆಂಡ್ ಗಳ ಐಪಿಎಲ್!'; ಗೋವಾದಲ್ಲಿ ರಂಗೇರಲಿರುವ ಕ್ರಿಕೆಟ್ ಜಾತ್ರೆ ಬಗ್ಗೆ ಶೇನ್ ವಾಟ್ಸನ್ ಗುಣಗಾನ

ಆಸ್ಟ್ರೇಲಿಯಾದ ಮಾಜಿ ಆಲ್ರೌಂಡರ್ ಶೇನ್ ವಾಟ್ಸನ್ ಅವರು ಗೋವಾದಲ್ಲಿ ಜನವರಿ 26ರಿಂದ ಪ್ರಾರಂಭ ಆಗಲಿರುವ ಲೆಜೆಂಡ್ಸ್ ಪ್ರೊ ಟಿ20 ಲೀಗ್ ಅನ್ನು 'ಲೆಜೆಂಡ್ಸ್‌ಗಳ ಐಪಿಎಲ್' ಎಂದು ಬಣ್ಣಿಸಿದ್ದಾರೆ. ಐಪಿಎಲ್ ನಲ್ಲಿ ಈ ಹಿಂದೆ ಮಿಂಚಿದ್ದ

1 Dec 2025 8:03 pm
ಮೈಸೂರು ರೈಲು ನಿಲ್ದಾಣ ವಿಶ್ವಮಟ್ಟಕ್ಕೆ ಅಭಿವೃದ್ಧಿ, ₹395.73 ಕೋಟಿ ವೆಚ್ಚ, ಏನೇನು ಬದಲಾವಣೆ?

ಮೈಸೂರು ರೈಲು ನಿಲ್ದಾಣವನ್ನು 395.73 ಕೋಟಿ ರೂಪಾಯಿ ವೆಚ್ಚದಲ್ಲಿ ವಿಶ್ವಮಟ್ಟದ ನಿಲ್ದಾಣವಾಗಿ ಅಭಿವೃದ್ಧಿಪಡಿಸಲಾಗುವುದು. ಈ ಯೋಜನೆಯಲ್ಲಿ ಮೂರು ಹೊಸ ಪ್ಲಾಟ್‌ಫಾರಂಗಳು, ನಾಲ್ಕು ಪಿಟ್ ಲೈನ್‌ಗಳು ನಿರ್ಮಿಸಲಾಗುವುದು. ಹೆಚ್ಚುತ್

1 Dec 2025 7:53 pm
ವೈರಲ್ ಆಗುತ್ತಿರುವ ವಿಡಿಯೋ: ವೇದಿಕೆ ಏರುವಾಗಲೇ ರಣವೀರ್ ಸಿಂಗ್‌ಗೆ ವಾರ್ನ್ ಮಾಡಿದ್ದ ರಿಷಬ್ ಶೆಟ್ಟಿ

Kantara Chapter 2 : ಗೋವಾದಲ್ಲಿ ನಡೆದ ಚಲನಚಿತ್ರೋತ್ಸವದ ವೇಳೆ, ಬಾಲಿವುಡ್ ನಟ ರಣವೀರ್ ಸಿಂಗ್, ದೈವವನ್ನು ಅನುಕರಣೆ ಮಾಡಲು ಹೋಗಿ, ಅಪಹಾಸ್ಯಕ್ಕೆ ಈಡಾಗಿದ್ದು ಒಂದು ಕಡೆ. ಇನ್ನೊಂದು ಕಡೆ, ರಿಷಬ್ ಶೆಟ್ಟಿ ವಾರ್ನ್ ಮಾಡಿದರೂ, ಅದನ್ನು ಲೆಕ್ಕಿ

1 Dec 2025 7:40 pm
BMTC ಹೊಸದಾಗಿ 4 ಬಸ್‌ ಮಾರ್ಗಗಳ ಆರಂಭ; ಎಲ್ಲಿಂದ ಎಲ್ಲಿಗೆ ಸಂಚಾರ? ವೇಳಾಪಟ್ಟಿ ಏನು?

ಬಿಎಂಟಿಸಿ ಪ್ರಯಾಣಿಕರ ಅನುಕೂಲಕ್ಕಾಗಿ ನಾಲ್ಕು ಹೊಸ ಬಸ್ ಮಾರ್ಗಗಳನ್ನು ಪರಿಚಯಿಸಿದೆ. ಡಿಸೆಂಬರ್ 1 ರಿಂದ ಈ ಸೇವೆಗಳು ಆರಂಭವಾಗಲಿವೆ. ನಗರದ ವಿವಿಧ ಬಡಾವಣೆಗಳಿಂದ ಶಿವಾಜಿನಗರ, ಜಯನಗರದಂತಹ ಪ್ರಮುಖ ಸ್ಥಳಗಳಿಗೆ ಸಂಪರ್ಕ ಕಲ್ಪಿಸ

1 Dec 2025 7:39 pm
ʻಸಿಎಂ, ಡಿಸಿಎಂ ನಡುವೆ ಹೊಂದಾಣಿಕೆಯಾಗಿದೆ, ಯಾರಿಗೂ ಗೊತ್ತಾಗಿಲ್ಲʼ: ದೇಶಪಾಂಡೆ

ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರು ಮುಖ್ಯಮಂತ್ರಿ ಬದಲಾವಣೆ ಗೊಂದಲದ ಬಗ್ಗೆ ಚರ್ಚಿಸಿ ನಿರ್ಣಯಕ್ಕೆ ಬಂದಿದ್ದಾರೆ. ಈ ವಿಷಯಕ್ಕೆ ಪೂರ್ಣವಿರಾಮ ಬಿದ್ದಿದೆ. ರಾಜ್ಯದಲ್ಲಿ ಅಭಿವೃದ್ಧಿ ನ

1 Dec 2025 7:27 pm
ವಲ್ಲಭ ಚೈತನ್ಯ ಮಹಾರಾಜರ 75ನೇ ಜಯಂತಿ: ರಕ್ತದಾನ, ಉಚಿತ ಆರೋಗ್ಯ ತಪಾಸಣಾ ಶಿಬಿರ ಆಯೋಜನೆ

ವಲ್ಲಭ ಚೈತನ್ಯ ಮಹಾರಾಜರ 75ನೇ ಜಯಂತಿ ಅಂಗವಾಗಿ ಗಾಯತ್ರೀ ತಪೋಭೂಮಿ ಚಾರಿಟೇಬಲ್ ಟ್ರಸ್ಟ್ ಮತ್ತು ಚೈತನ್ಯ ಯುವ ಸಮಿತಿ ಸಹಯೋಗದಲ್ಲಿ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಯಶಸ್ವಿಯಾಗಿ ಆಯೋಜಿಸಲಾಯಿತು. ಹುಬ್ಬಳ್ಳಿ ಮತ್ತು

1 Dec 2025 7:04 pm
ವಿಶ್ವಕಪ್ ಚಿಂತೆ ಬಿಡಿ, ರೋಹಿತ್- ವಿರಾಟ್ ಆಟ ನೋಡಿ ಖುಷಿಪಡಿ: ಕ್ರಿಕೆಟ್ ತಜ್ಞರಿಗೆ ಹೇಳಿದ್ದೇನು ಇರ್ಫಾನ್ ಪಠಾಣ್?

India Vs South Africa 1st Odi- ಕ್ರಿಕೆಟ್ ಅಭಿಮಾನಿಗಳು ಇದೀಗ ಊಹಾಪೋಗಳಿಗೆ ಗಮನ ನೀಡದೆ ಸದ್ಯ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರ ಆಟವನ್ನು ಆನಂದಿಸಬೇಕು ಎಂದು ಭಾರತದ ಮಾಜಿ ಆಲ್ರೌಂಡರ್ ಇರ್ಫಾನ್ ಪಠಾಣ್ ಅವರು ಅಭಿಪ್ರಾಯಪಟ್ಟಿದ್ದಾರೆ

1 Dec 2025 6:58 pm
Child growth:ವಿಟಮಿನ್‌ ಕೊರತೆ ಇರೋ ಮಕ್ಕಳಿಗೆ ಈ ಆಹಾರ ತಪ್ಪದೇ ಕೊಡಿ| Dr Nithin

Child growth:ವಿಟಮಿನ್‌ ಕೊರತೆ ಇರೋ ಮಕ್ಕಳಿಗೆ ಈ ಆಹಾರ ತಪ್ಪದೇ ಕೊಡಿ| Dr Nithin

1 Dec 2025 6:45 pm
ರಾಜ್ಯ ಸರ್ಕಾರದಿಂದ ಡಿಜಿಟಲ್ ಇ-ಸ್ಟಾಂಪ್ ವ್ಯವಸ್ಥೆ ಜಾರಿ: ಮಧ್ಯವರ್ತಿ ನೆರವಿಲ್ಲದೆ ಸ್ವತಃ ಸ್ಟಾಂಪ್ ಪೇಪರ್ ಪಡೆದುಕೊಳ್ಳಿ

ಕರ್ನಾಟಕ ಸರ್ಕಾರವು ಡಿಜಿಟಲ್ ಇ-ಸ್ಟಾಂಪ್ ವ್ಯವಸ್ಥೆಯನ್ನು ಜಾರಿಗೆ ತಂದಿದೆ. ಇದು ಸ್ಟಾಂಪ್ ವಂಚನೆ ಮತ್ತು ಭದ್ರತಾ ಲೋಪಗಳನ್ನು ತಡೆಯುತ್ತದೆ. ನಾಗರಿಕರು ಮಧ್ಯವರ್ತಿಗಳಿಲ್ಲದೆ ಸ್ವತಃ ಇ-ಸ್ಟಾಂಪ್ ತಯಾರಿಸಬಹುದು. ಇದು ಸಂಪೂರ್

1 Dec 2025 6:27 pm
ಕೇಂದ್ರ ಅಬಕಾರಿ (ತಿದ್ದುಪಡಿ) ಮಸೂದೆ 2025: ತಂಬಾಕು ಮತ್ತು ಪಾನ್ ಮಸಾಲಾದಂತಹ 'ಪಾಪದ ಸರಕುಗಳ' ಮೇಲೆ ಹೊಸ ಸುಂಕ! ಪರಿಣಾಮ ಏನು?

ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಸರ್ಕಾರವು 'ಪಾಪದ ಸರಕುಗಳ' ತೆರಿಗೆ ವ್ಯವಸ್ಥೆಯನ್ನು ಮರುರಚಿಸುವ ಎರಡು ಮಸೂದೆಗಳನ್ನು ಮಂಡಿಸಲು ಸಿದ್ಧವಾಗಿದೆ. ಮೊದಲನೆಯದಾಗಿ, ಕೇಂದ್ರ ಅಬಕಾರಿ (ತಿದ್ದುಪಡಿ) ಮಸೂದೆ, 2025 ತಂಬಾಕು ಉತ್ಪನ್ನ

1 Dec 2025 6:16 pm
ರೈತರಿಗೆ ಶುಭ ಸುದ್ದಿ: ಮುಂಗಾರು ಬೆಳೆ ಹಾನಿಗೆ ಪರಿಹಾರ ಜಮೆ, ಇನ್ನು ಬರಬೇಕಿದೆ ಬೆಳೆ ವಿಮೆ ಪರಿಹಾರ

ಮುಂಗಾರು ಹಂಗಾಮಿನಲ್ಲಿ ಅತಿವೃಷ್ಟಿಯಿಂದ ಬೆಳೆ ಹಾನಿಗೊಳಗಾದ ದಾವಣಗೆರೆ ಜಿಲ್ಲೆಯ 542 ರೈತರಿಗೆ 51.10 ಲಕ್ಷ ರೂಪಾಯಿ ಪರಿಹಾರವನ್ನು ನೇರವಾಗಿ ಖಾತೆಗೆ ಜಮೆ ಮಾಡಲಾಗಿದೆ. ಇನ್‌ಪುಟ್‌ ಸಬ್ಸಿಡಿಯನ್ನು ದ್ವಿಗುಣಗೊಳಿಸಿ, ಮಳೆಯಾಶ್ರಿ

1 Dec 2025 6:13 pm
ಆಪರೇಷನ್ ಸಾಗರ್ ಬಂಧು: ಶ್ರೀಲಂಕಾ ರಕ್ಷಣೆಗೆ ನಿಂತ ಭಾರತ, Ditwah ಸೈಕ್ಲೋನ್‌ಗೆ ನಲುಗಿದ ಲಂಕಾ, ತಮಿಳುನಾಡು ಕಥೆ ಏನು?

ಆಪರೇಷನ್ ಸಾಗರ್ ಬಂಧು: ಶ್ರೀಲಂಕಾ ರಕ್ಷಣೆಗೆ ನಿಂತ ಭಾರತ, Ditwah ಸೈಕ್ಲೋನ್‌ಗೆ ನಲುಗಿದ ಲಂಕಾ, ತಮಿಳುನಾಡು ಕಥೆ ಏನು?

1 Dec 2025 5:56 pm
ಈ ವಿರಾಟ್ ಕೊಹ್ಲಿಗೆ ಬೌಲಿಂಗ್ ಮಾಡೋದೇ ದೊಡ್ಡ ಕಿರಿಕಿರಿ: ಮಾರ್ಕೋ ಯಾನ್ಸನ್ ಹೀಗೆ ಹೇಳಿದ್ದು ಯಾಕೆ ?

Marco Jansen On Virat Kohli- ಟೀಂ ಇಂಡಿಯಾ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಅವರು ಒಮ್ಮೆ ಕ್ರೀಸ್‌ನಲ್ಲಿ ನೆಲೆಯೂರಿದರೆ ಅವರನ್ನು ನಿಯಂತ್ರಿಸುವುದು ಅಸಾಧ್ಯ ಎಂದು ದಕ್ಷಿಣ ಆಫ್ರಿಕಾದ ಮಾರ್ಕೋ ಯಾನ್ಸನ್ ಅಭಿಪ್ರಾಯಪಟ್ಟಿದ್ದಾರೆ.. ರಾಂಚಿಯಲ

1 Dec 2025 5:55 pm
17700 KM, 40 ಲಕ್ಷ ಬ್ಯಾರೆಲ್! ಭಾರತಕ್ಕೆ ಹೊಸ ತೈಲ! ಆಪರೇಷನ್‌ ಗಯಾನಾ! ರಷ್ಯಾ ಆಫರ್‌ ರಿಜೆಕ್ಟ್‌? ಭಯಾನಾ? ತಂತ್ರನಾ?

17700 KM, 40 ಲಕ್ಷ ಬ್ಯಾರೆಲ್! ಭಾರತಕ್ಕೆ ಹೊಸ ತೈಲ! ಆಪರೇಷನ್‌ ಗಯಾನಾ! ರಷ್ಯಾ ಆಫರ್‌ ರಿಜೆಕ್ಟ್‌? ಭಯಾನಾ? ತಂತ್ರನಾ?

1 Dec 2025 5:55 pm
ಚೀನಾ ಪಾಲಿಗೆ ರೋಬೋಟ್‌ ಕಂಟಕ, ಅಮೆರಿಕದ ಮುಂದೆ ಡಮ್ಮಿಯಾದ ಡ್ರ್ಯಾಗನ್! ಬ್ಯಾನ್‌ ಆಗುತ್ತಾ ಟೆಕ್ನಾಲಜಿ?

ಚೀನಾ ಪಾಲಿಗೆ ರೋಬೋಟ್‌ ಕಂಟಕ, ಅಮೆರಿಕದ ಮುಂದೆ ಡಮ್ಮಿಯಾದ ಡ್ರ್ಯಾಗನ್! ಬ್ಯಾನ್‌ ಆಗುತ್ತಾ ಟೆಕ್ನಾಲಜಿ?

1 Dec 2025 5:54 pm
ಚಾಮರಾಜನಗರ ಆಕ್ಸಿಜನ್ ದುರಂತದ ತನಿಖಾ ವರದಿ ಸಲ್ಲಿಕೆ: ಕೆ. ಸುಧಾಕರ್‌ಗೆ ಕಾದಿದ್ಯಾ ಸಂಕಷ್ಟ?

ಕೋವಿಡ್-19 ಸಂದರ್ಭದಲ್ಲಿ ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಸಂಭವಿಸಿದ ಆಕ್ಸಿಜನ್ ದುರಂತದ ಅಂತಿಮ ತನಿಖಾ ವರದಿಯನ್ನು ನಿವೃತ್ತ ನ್ಯಾಯಮೂರ್ತಿ ಮೈಕಲ್ ಡಿ. ಕುನ್ಹಾ ನೇತೃತ್ವದ ಸಮಿತಿಯು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ

1 Dec 2025 5:51 pm
ಕೊಡಗಿನ ಮೃಗಾಲಯವೊಂದರಲ್ಲಿ ಇಟಲಿ ವ್ಯಕ್ತಿಯೇ ʻವಿಚಿತ್ರ ಪ್ರಾಣಿʼ; ಕೈ ಹಿಡಿದು ಫೋಟೋಗೆ ಮುಗಿಬಿದ್ದ ಜನ

ಆಫ್ರಿಕಾ, ಅಮೆರಿಕ ಸೇರಿದಂತೆ ವಿದೇಶಿ ಪ್ರವಾಸಿಗರು ಕರ್ನಾಟಕಕ್ಕೆ ಬಂದರೆ ಅವರನ್ನು ವಿಚಿತ್ರವಾಗಿ ನೋಡಿ, ಅವರು ಧರಿಸಿರುವ ಬಟ್ಟೆ, ಕೂದಲಿನ ಬಗ್ಗೆ ಮಾತಾಡಿಕೊಳ್ಳೋದು ಸಾಮಾನ್ಯ. ಅದೇ ರೀತಿ ಇಟಲಿಯ ಪ್ರವಾಸಿಗನೊಬ್ಬ ಕರ್ನಾಟಕದ ಕ

1 Dec 2025 5:21 pm
ನ್ಯಾಯಬೆಲೆ ಅಂಗಡಿಯಲ್ಲಿ ಇಂದಿರಾ ಆಹಾರ ಕಿಟ್ ನೀಡಲು QR ಸ್ಕ್ಯಾನ್ ಕಡ್ಡಾಯ; ದಿನಾಂಕ ನಿಗದಿ! ಏನೆಲ್ಲಾ ಸಾಮಗ್ರಿ ಇರುತ್ತೆ?

ಇಂದಿರಾ ಆಹಾರ ಕಿಟ್ ವಿತರಣೆಗೆ ಕ್ಯೂಆರ್ ಸ್ಕ್ಯಾನ್ ಕಡ್ಡಾಯಗೊಳಿಸಲು ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ. ಅನ್ನಭಾಗ್ಯ ಯೋಜನೆಯಡಿ ಹೆಚ್ಚುವರಿ ಅಕ್ಕಿ ಬದಲಾಗಿ ಈ ಕಿಟ್ ನೀಡಲಾಗುತ್ತಿದ್ದು, ಉತ್ತಮ ಗುಣಮಟ್ಟದ ಆಹಾರ ಸಾಮಗ

1 Dec 2025 5:07 pm
ಸಂಸತ್ ಕಲಾಪಕ್ಕೆ ಸಾಕು ನಾಯಿ ಕರೆತಂದ ಕಾಂಗ್ರೆಸ್ ಸಂಸದೆ ರೇಣುಕಾ ಚೌಧರಿ!

ಡಿ. 1ರಂದು ನಡೆದ ಸಂಸತ್ತಿನ ಚಳಿಗಾಲದ ಅಧಿವೇಶನದ ಮೊದಲ ದಿನದಂದು, ಕಾಂಗ್ರೆಸ್ ಸಂಸದೆ ರೇಣುಕಾ ಚೌಧರಿ ತಮ್ಮ ಸಾಕು ನಾಯಿಯನ್ನು ಕಲಾಪಕ್ಕೆ ಕರೆತಂದು ವಿವಾದಕ್ಕೆ ಕಾರಣರಾದರು. ರೇಣುಕಾ ಚೌಧರಿ ತಮ್ಮ ನಾಯಿ ಯಾರಿಗೂ ತೊಂದರೆ ಕೊಡುವುದ

1 Dec 2025 4:51 pm
ಇ-ಸ್ವತ್ತು 2.0 ತಂತ್ರಾಂಶಕ್ಕೆ ಚಾಲನೆ; ಏನಿದು ತಂತ್ರಾಂಶ? ಗ್ರಾಮೀಣ ಆಸ್ತಿಗಳಿಗೆ ಇ-ಖಾತಾ ಪಡೆಯುವುದು ಹೇಗೆ?

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ಪಂಚತಂತ್ರ ಸಾಫ್ಟ್‌ವೇರ್‌ನ ನವೀಕರಿಸಿದ ಆವೃತ್ತಿಯಾದ ಇ-ಸ್ವತ್ತು 2.0 ತಂತ್ರಾಂಶಕ್ಕೆ ಚಾಲನೆ ನೀಡಿದೆ. ಈ ಉಪಕ್ರಮದ ಮುಖ್ಯ ಉದ್ದೇಶವು ಗ್ರಾಮೀಣ ಕರ್ನಾಟಕದ 97 ಲಕ್ಷಕ್ಕೂ ಹೆಚ

1 Dec 2025 4:50 pm
ತೆರಿಗೆ ಕಡಿತದಿಂದ ಜಿಎಸ್‌ಟಿ ಸಂಗ್ರಹದಲ್ಲಿ ನಿಧಾನಗತಿ, ವರ್ಷದಲ್ಲೇ ಕನಿಷ್ಠ ಏರಿಕೆ ದಾಖಲು; ಎಷ್ಟಿದೆ ನವೆಂಬರ್ ಸಂಗ್ರಹ?

ನವೆಂಬರ್ 2025ರಲ್ಲಿ ಭಾರತದ ಜಿಎಸ್‌ಟಿ ಸಂಗ್ರಹವು 1.70 ಲಕ್ಷ ಕೋಟಿ ರೂಪಾಯಿಗಳನ್ನು ತಲುಪಿದ್ದು, ವರ್ಷದ ಆಧಾರದ ಮೇಲೆ ಕೇವಲ 0.7% ಬೆಳವಣಿಗೆಯನ್ನು ದಾಖಲಿಸಿದೆ. ಇದು ವ್ಯಾಪಕ ತೆರಿಗೆ ದರ ಕಡಿತದ ನಂತರದ ಮೊದಲ ಪೂರ್ಣ ತಿಂಗಳ ಸಂಗ್ರಹವಾಗಿ

1 Dec 2025 4:41 pm
ಮುಗೀತು ಎಂದರೂ ಮುಗಿಯದ ನಾಯಕತ್ವ ಬಿಕ್ಕಟ್ಟು: ಬ್ರೇಕ್ ಫಾಸ್ಟ್ ಚರ್ಚೆ ನಡುವೆ ಸ್ಫೋಟಕ ಹೇಳಿಕೆ ಕೊಟ್ಟ ಕಾಂಗ್ರೆಸ್ ಶಾಸಕ

ರಾಜ್ಯ ಕಾಂಗ್ರೆಸ್‌ನಲ್ಲಿ ನಾಯಕತ್ವ ಬಿಕ್ಕಟ್ಟು ತಾತ್ಕಾಲಿಕವಾಗಿ ಬಗೆಹರಿದಂತೆ ಕಾಣುತ್ತಿದೆ. ಆದರೆ, ಸಂಪೂರ್ಣವಾಗಿ ಗೊಂದಲಗಳು ದೂರವಾಗಿವೆ ಎನಿಸುತ್ತಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವ

1 Dec 2025 4:17 pm
ಪ್ರಧಾನಿಗಳು ಅಭಿನಂದಿಸಿದ್ದಾರೆ - ಆಕಾಶ ಎಷ್ಟೇ ದೊಡ್ಡದಿರಲಿ, ಸೂರ್ಯ ಚಂದ್ರ ನಕ್ಷತ್ರಕ್ಕೆ ಹೆಚ್ಚಿನ ಬೆಲೆ : ಡಿಕೆ ಶಿವಕುಮಾರ್

DCM DK Shivakumar working style : ಜಲಜೀವನ್ ಮಿಷನ್ ಯೋಜನೆಯಲ್ಲಿ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳು ತಲಾ 45% ಅನುದಾನ ನೀಡಬೇಕು. 10% ಹಣವನ್ನು ಜನರಿಂದ ಪಡೆಯುವುದಾಗಿದೆ. ಕಳೆದ ವರ್ಷ ಈ ಯೋಜನೆಗೆ ರಾಜ್ಯ ಸರ್ಕಾರ 3700 ಕೋಟಿ ರೂ. ಅನ್ನು ನೀಡಿದರೆ, ಕೇ

1 Dec 2025 4:16 pm
20 ಸಾವಿರ ಅಡಿ ಎತ್ತರದಿಂದ ಫೋಟೋ ಕ್ಲಿಕ್ಕಿಸಿದ ಭಾರತೀಯ ನೌಕಪಡೆಯ ಮಾಜಿ ಕ್ಯಾಪ್ಟನ್, ವಿಡಿಯೋ ವೈರಲ್: ಆಕ್ಷನ್ ಸಿನಿಮಾಗಳಿಗೇ ಸವಾಲ್ ಹಾಕ್ತಿದೆ ಈ ವಿಡಿಯೋ!!

ಭಾರತೀಯ ನೌಕಾಪಡೆಯ ಮಾಜಿ ಕ್ಯಾಪ್ಟನ್ ನವತೇಜ್ ಸಿಂಗ್ ಅವರು 10,000-20,000 ಅಡಿ ಎತ್ತರದಲ್ಲಿ, ಗಂಟೆಗೆ 300 ನಾಟಿಕಲ್ ಮೈಲುಗಳ ವೇಗದಲ್ಲಿ ವಿಮಾನದಲ್ಲಿ ಕುಳಿತು ವೈಮಾನಿಕ ಛಾಯಾಚಿತ್ರಗಳನ್ನು ಸೆರೆಹಿಡಿಯುವ ರೋಚಕ ವಿಡಿಯೋ ವೈರಲ್ ಆಗಿದೆ. ಗ

1 Dec 2025 3:57 pm
ಟೆಸ್ಲಾ ಅಲ್ಲ ಭಾರತದ ಎಲೆಕ್ಟ್ರಿಕ್ ಕಾರು ಮಾರುಕಟ್ಟೆಯಲ್ಲಿ ಚೀನಾ ಕಂಪನಿಗಳ ಹವಾ, ಟಾಟಾಗೆ ಫೈಟ್‌

ಭಾರತದ ಎಲೆಕ್ಟ್ರಿಕ್ ವಾಹನ ಮಾರುಕಟ್ಟೆಯಲ್ಲಿ ಚೀನಾ ಮೂಲದ ಕಂಪನಿಗಳು ಭಾರಿ ಪ್ರಾಬಲ್ಯ ಸಾಧಿಸುತ್ತಿವೆ. ವರದಿಯ ಪ್ರಕಾರ, ದೇಶದಲ್ಲಿ ಮಾರಾಟವಾಗುವ ಪ್ರತಿ ಮೂರು ಎಲೆಕ್ಟ್ರಿಕ್ ಕಾರುಗಳಲ್ಲಿ ಒಂದು ಕಾರು ಚೀನಾ ಕಂಪನಿಗಳಾದ ಎಂಜಿ,

1 Dec 2025 3:49 pm
ಹೊಸಕೋಟೆ ‘ಕೃಷ್ಣ’ನ ನಾಲ್ವರು ‘ರಾಧೆ’ಯರಲ್ಲಿ ಯಾರಿಗೆ ಹೋಗುತ್ತೆ 20 ಕೋಟಿಯ ಆಸ್ತಿ?

ಹೊಸಕೋಟೆಯ 12 ಎಕರೆ ಜಮೀನಿನ ಕಾನೂನಾತ್ಮಕ ಹಕ್ಕು ವಿವಾದವೊಂದು ಕುತೂಹಲಕಾರಿಯಾಗಿದೆ. ಕರ್ನಾಟಕ ಹೈಕೋರ್ಟ್ ನಲ್ಲಿ ಈ ಪ್ರಕರಣ ವಿಚಾರಣೆಯಲ್ಲಿದೆ. ಈ ಜಮೀನು 1986ರಲ್ಲಿ ಮೃತರಾದ ಕೃಷ್ಣನ್ ಎಂಬುವರಿಗೆ ಸೇರಿದ್ದು, ಕಾನೂನಾತ್ಮಕವಾಗಿ ಅ

1 Dec 2025 3:48 pm
ʻಸಿಎ-ಡಿಸಿಎಂ ಒಟ್ಟಾಗಿ ಸರ್ಕಾರ ನಡೆಸುತ್ತಿದ್ದಾರೆ, ಯಾವುದೇ ಗೊಂದಲ ಬೇಡʼ: ದಿನೇಶ್ ಗುಂಡೂರಾವ್

ಕೊಟ್ಟ ಮಾತಿನ ವಿಚಾರ, ಸಿಎಂ ಸ್ಥಾನ ಬದಲಾವಣೆ ಬಗ್ಗೆ ಕಳೆದ ಕೆಲವು ದಿನಗಳಿಂದ ಕರ್ನಾಟಕ ರಾಜ್ಯ ರಾಜಕೀಯದಲ್ಲಿ ಭಾರಿ ಚರ್ಚೆಯನ್ನು ಹುಟ್ಟುಹಾಕಿತ್ತು. ಹೈಕಮಾಂಡ್‌ ನಿರ್ದೇಶನದ ಮೇರೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮ

1 Dec 2025 3:38 pm
ತಮಿಳುನಾಡು ಕರಾವಳಿಯಲ್ಲಿ 'ದಿತ್ವಾ' ಸೈಕ್ಲೋನ್ ದುರ್ಬಲ; ಮುಂದುವರೆದ ಭಾರೀ ಮಳೆ, ಅವಾಂತರ

ಚಂಡಮಾರುತ 'ದಿತ್ವಾ' ತೀವ್ರತೆ ಕಳೆದುಕೊಂಡಿದೆ. ಮಳೆಯ ಅಬ್ಬರ ಕಡಿಮೆಯಾಗಲಿದೆ. ತಮಿಳುನಾಡು ಮತ್ತು ಕರಾವಳಿ ಪ್ರದೇಶಗಳಲ್ಲಿ ವ್ಯಾಪಕ ಮಳೆಯಾಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಭಾರತವು ಶ್ರೀಲಂಕಾಗೆ ಸಹಾಯ ಕಳುಹಿಸಿದೆ. ಚೆನ

1 Dec 2025 3:25 pm
ಕುರ್ಚಿ ಕದನಕ್ಕೆ ಸೋನಿಯಾ ಗಾಂಧಿ ಎಂಟ್ರಿ, ಮಲ್ಲಿಕಾರ್ಜುನ ಖರ್ಗೆ ಮುಂದೆ ಖಡಕ್‌ ಆರ್ಡರ್‌, ಡಿಸೆಂಬರ್‌ ಡೆಡ್‌ಲೈನ್‌!

ಕುರ್ಚಿ ಕದನಕ್ಕೆ ಸೋನಿಯಾ ಗಾಂಧಿ ಎಂಟ್ರಿ, ಮಲ್ಲಿಕಾರ್ಜುನ ಖರ್ಗೆ ಮುಂದೆ ಖಡಕ್‌ ಆರ್ಡರ್‌, ಡಿಸೆಂಬರ್‌ ಡೆಡ್‌ಲೈನ್‌!

1 Dec 2025 3:20 pm
SIR ಒತ್ತಡ ತಾಳಲಾರದೇ ಜೀವ ಬಲಿಕೊಟ್ಟ ಸರ್‌? ಸರ್ವೇ ಮುಗಿಸಲು ಸಾಧ್ಯವಾಗಿಲ್ಲ ಎಂದು ಕೊನೆ ವಿಡಿಯೋ ಮಾಡಿದ ಸರ್ವೇಶ್‌ ಸಿಂಗ್!

ದೇಶಾದ್ಯಂತ ನಡೆಯುತ್ತಿರುವ ಮತದಾರರ ಪಟ್ಟಿ ಪರಿಷ್ಕರಣೆ (SIR), ಚುನಾವಣಾ ಆಯೋಗ ಮತ್ತು ಪ್ರತಿಪಕ್ಷಗಳ ನಡುವೆ ತೀವ್ರ ವಾಕ್ಸಮರಕ್ಕೆ ಕಾರಣವಾಗಿದೆ. ಆಡಳಿತ ಪಕ್ಷ ಚುನಾವಣಾ ಆಯೋಗದ ಪರ ಬ್ಯಾಟ್‌ ಬೀಸುತ್ತಿದೆ. ಈ ಮಧ್ಯೆ ಉತ್ತರ ಪ್ರದೇಶ

1 Dec 2025 3:09 pm
ಟೀಂ ಇಂಡಿಯಾದಲ್ಲಿ ಎಲ್ಲವೂ ಸರಿ ಇಲ್ವಾ? ಗೌತಮ್ ಗಂಭೀರ್- ರೋಹಿತ್ ಶರ್ಮಾ ಗರಂ ಚರ್ಚೆಯ ವೈರಲ್ ವಿಡಿಯೋಗೆ ಏನರ್ಥ?

Gautam Gambhir And Rohit Sharma Conversation- ದಕ್ಷಿಣ ಆಫ್ರಿಕಾ ವಿರುದ್ಧ ಪ್ರಥಮ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಗೆಲುವು ಸಾಧಿಸಿದ್ದೇನೋ ನಿಜ. ಆದರೆ ಡ್ರೆಸ್ಸಿಂಗ್ ರೂಂನ ವಾತಾವರಣ ಹೇಗಿದೆ ಎಂಬ ಅನುಮಾನ ಇದೀಗ ಕ್ರಿಕೆಟ್ ಪ್ರೇಮಿಗಳ ಮನದಲ್ಲಿ ಹುಟ್ಟ

1 Dec 2025 3:07 pm
ಬ್ರೇಕ್ ಫಾಸ್ಟ್ ಗೆ ಸಿದ್ದರಾಮಯ್ಯಗೆ ಇಷ್ಟವಾದ ನಾಟಿ ಕೋಳಿ ಸಾಂಬಾರ್: ಮನೆಗೆ ಬನ್ನಿ ಸಾರ್ ಎಂದು ಆಹ್ವಾನ ಕೊಟ್ಟ ಡಿಕೆಶಿ

ರಾಜ್ಯದಲ್ಲಿ ನಾಯಕತ್ವ ಬಿಕ್ಕಟ್ಟು ಶಮನಗೊಂಡಿದ್ದು, ಇದೀಗ ಬ್ರೇಕ್ ಫಾಸ್ಟ್ ಮೀಟಿಂಗ್ ಗಳು ಸದ್ದು ಮಾಡುತ್ತಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಹ್ವಾನದ ಮೇರೆಗೆ ಡಿಕೆ ಶಿವಕುಮಾರ್ ಶನಿವಾರ ಅವರ ನಿವಾಸದಲ್ಲಿ ಉಪಹಾರ ಸೇವಿ

1 Dec 2025 2:55 pm
ಕೊಯಮತ್ತೂರಿನಲ್ಲಿ ಹಸೆಮಣೆ ಏರಿದ ನಟಿ ಸಮಂತಾ; ವರ ಯಾರು ಗೊತ್ತಾ?

ಹಲವಾರು ಗಾಸಿಪ್‌ಗಳ ಮಧ್ಯೆ ನಟಿ ಸಮಂತಾ ಅವರು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಡಿ.1ರಂದು ಕೊಯಮತ್ತೂರಿನ ಈಶ ಯೋಗ ಕೇಂದ್ರದಲ್ಲಿ ನಿರ್ದೇಶಕ ರಾಜ್ ನಿಡಿಮೋರು ಮತ್ತು ಸಮಂತಾ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

1 Dec 2025 2:36 pm
​ಪ್ಯಾಲೆಸ್ತೀನ್ ಪ್ರತ್ಯೇಕ ರಾಷ್ಟ್ರವೊಂದೇ ಸಂಘರ್ಷಕ್ಕೆ ಪರಿಹಾರ-ಪೋಪ್‌ ಲಿಯೋ ಹೇಳಿಕೆ ; ಇನ್ನಾದ್ರೂ ಮನಸ್ಸು ಬದಲಿಸುತ್ತಾ ಇಸ್ರೇಲ್?‌

ಇಸ್ರೇಲ್-ಗಾಜಾ ಯುದ್ಧದ ಬಳಿಕ, ಪೋಪ್ ಲಿಯೋ XIV ಅವರು ಪ್ಯಾಲೆಸ್ತೀನ್ ಪ್ರತ್ಯೇಕ ರಾಷ್ಟ್ರವಾಗುವುದೇ ಶಾಂತಿಗೆ ಏಕೈಕ ಪರಿಹಾರ ಎಂದು ಹೇಳಿದ್ದಾರೆ. ಟರ್ಕಿ ಅಧ್ಯಕ್ಷರೊಂದಿಗೆ ಉಕ್ರೇನ್-ರಷ್ಯಾ ಸಂಘರ್ಷದ ಬಗ್ಗೆಯೂ ಚರ್ಚಿಸಿದ್ದು, ಟರ

1 Dec 2025 2:34 pm
ನಮ್ಮ ವಾಸ್ತವ ಸಿಮ್ಯುಲೇಶನ್‌ ಆಗಿರುವ ಸಾಧ್ಯತೆಯೇ ಹೆಚ್ಚು; ನಾವು ನಿಂತ ನೆಲವನ್ನೇ ಅಲುಗಾಡಿಸಿದ ಎಲಾನ್‌ ಮಸ್ಕ್‌!

ನೀವಿರುವ ಜಗತ್ತು, ನೀವು ನೋಡುತ್ತಿರುವ ಜಗತ್ತು ವಾಸ್ತವವಾಗಿರದೇ ಅದು ಒಂದು ಸಿಮ್ಯುಲೇಶನ್‌ ಎಂದು ಸಾಬೀತಾದರೆ ನೀವು ಹೇಗೆ ಪ್ರತಿಕ್ರಿಯಿಸುತ್ತೀರಿ? ಒಂದು ಕ್ಷಣ ನೀವು ನಿಂತ ನೆಲ ಅಲುಗಾಡಿದರೆ ಅದರಲ್ಲಿ ಅಚ್ಚರಿಯೇನೂ ಆಗದು. ವಿ

1 Dec 2025 2:30 pm
ಸಮಂತಾ ರುತ್‌ ಪ್ರಭು ಎರಡನೇ ವಿವಾಹ

ಸಮಂತಾ ರುತ್‌ ಪ್ರಭು ಎರಡನೇ ವಿವಾಹ

1 Dec 2025 2:16 pm
ಬೆಂಗಳೂರು - ಬೀದರ್ ನಡುವೆ ವಿಶೇಷ ರೈಲು; ಮಂತ್ರಾಲಯಕ್ಕೆ ತೆರಳುವವರಿಗೆ ಅನುಕೂಲ; ಯಾವಾಗ? ವೇಳಾಪಟ್ಟಿ ಏನು?

ಕ್ರಿಸ್‌ಮಸ್ ಪ್ರಯಾಣಿಕರ ಅನುಕೂಲಕ್ಕಾಗಿ ಬೆಂಗಳೂರು - ಬೀದರ್ ನಡುವೆ ವಿಶೇಷ ರೈಲು ಓಡಿಸಲಾಗುತ್ತಿದೆ. ಡಿಸೆಂಬರ್ 24ರಂದು ಬೆಂಗಳೂರಿನಿಂದ ರಾತ್ರಿ 9:15ಕ್ಕೆ ಹೊರಟು ಮರುದಿನ ಬೀದರ್‌ ತಲುಪಿ ಮತ್ತೆ ಬೆಂಗಳೂರಿಗೆ ಮರಳಲಿದೆ. 22 ಬೋಗಿಗ

1 Dec 2025 2:10 pm
ಬೆಂಗಳೂರು ಟ್ರಾಫಿಕ್‌ ಬಗ್ಗೆ ಮತ್ತೆ ಶುರುವಾಯ್ತು ಹೊಸ ವಿವಾದ; ಸಂಜೀವ್‌ ರೈ ಹಾಗೂ ಡಿಕೆ ನಡುವೆ ಟ್ರಾಫಿಕ್‌ ಫೈಟ್!‌ ಏನಿದು ಹೊಸ ರಗಳೆ?

ಬೆಂಗಳೂರಿನ ಟ್ರಾಫಿಕ್‌ ಬಗ್ಗೆ ಸಮಾಜವಾದಿ ಪಕ್ಷದ ಸಂಸದ ರಾಜೀವ್ ರೈ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಟ್ರಾಫಿಕ್‌ ಪೊಲೀಸರ ವಿರುದ್ಧ ಟ್ವೀಟ್‌ ಮಾಡಿರುವ ಅವರು, ಒಂದು ಗಂಟೆಗೂ ಹೆಚ್ಚು ಕಾಲ ಟ್ರಾಫಿಕ್‌ನಲ್ಲಿ ಸಿಲು

1 Dec 2025 1:55 pm
Power Sharing ಸುದ್ದಿಯ ನಡುವೆ, ಕೋಡಿಮಠಕ್ಕೆ ಡಾ.ಪರಮೇಶ್ವರ ಭೇಟಿ : 1 ಗಂಟೆಗೂ ಹೆಚ್ಚು ಕಾಲ ಗೌಪ್ಯ ಮಾತುಕತೆ

Dr Parameshwara In Kodi Mutt : ಕರ್ನಾಟಕದಲ್ಲಿ ಅಧಿಕಾರ ಹಸ್ತಾಂತರದ ಸುದ್ದಿಯ ನಡುವೆ, ಕರ್ನಾಟಕ ಗೃಹ ಸಚಿವ ಡಾ.ಪರಮೇಶ್ವರ, ಕೋಡಿಮಠಕ್ಕೆ ಭೇಟಿ ನೀಡಿದ್ದಾರೆ. ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ, ಶ್ರೀಗಳು ಮತ್ತು ಸಚಿವರು ಮಾತುಕತೆ ನಡೆಸಿದ್ದಾರ

1 Dec 2025 1:55 pm
ಗ್ರಾಮೀಣ ಭಾಗದ ಜನರಿಗೆ ಗುಡ್ ನ್ಯೂಸ್: ಆಸ್ತಿ ದಾಖಲೆಗಳನ್ನು ಪಡೆಯುವುದು ಇನ್ಮುಂದೆ ಸುಲಭ, ಏನಿದು ಇ ಸ್ವತ್ತು 2.0

ಗ್ರಾಮೀಣ ಜನರ ಆಸ್ತಿ ದಾಖಲೆಗಳಿಗಾಗಿ ಇ-ಸ್ವತ್ತು 2.0 ತಂತ್ರಾಂಶಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಿದ್ದಾರೆ. ಇದರ ಮೂಲಕ ಡಿಜಿಟಲ್ ಇ-ಸ್ವತ್ತು ಪ್ರಮಾಣಪತ್ರ ವಿತರಣೆ ಸುಲಭವಾಗಲಿದ್ದು, ಪಾರದರ್ಶಕತೆ ಮತ್ತು ತ್ವರಿತ ವಿಲೇವಾರಿ

1 Dec 2025 1:44 pm
Explained: 900 ಕಿಲೋಮೀಟರ್‌ಗಳ ಸುದೀರ್ಘ ದಾಳಿ ಸಾಮರ್ಥ್ಯ ಗಳಿಸಿದ ಭಾರತೀಯ ಡ್ರೋನ್‌ಗಳು!

ಭಾರತದ ರಕ್ಷಣಾ ಸಾಮರ್ಥ್ಯ ಕಂಡು ಇಡೀ ಜಗತ್ತೇ ನಿಬ್ಬೆರಗಾಗುತ್ತಿದೆ. ಭಾರತ ದಿನೇ ದಿನೇ ತನ್ನ ಬತ್ತಳಿಕೆಗೆ ಸ್ವದೇಶಿ ನಿರ್ಮಿತ ಆಧುನಿಕ ಅಸ್ತ್ರಗಳನ್ನು ಸೇರಿಸಿಕೊಳ್ಳುತ್ತಿದ್ದು, ಅದರ ರಕ್ಷಣಾ ಉಪಕರಣಗಳ ಗುಣಮಟ್ಟ ಜಾಗತಿಕ ಮಟ

1 Dec 2025 1:10 pm
ನಾನು ಸಿದ್ದರಾಮಯ್ಯ ಬ್ರದರ್ಸ್ ರೀತಿ ಕೆಲಸ ಮಾಡ್ತೇವೆ, 140 ಶಾಸಕರು ನನ್ನ ಜೊತೆಗಿದ್ದಾರೆ: ಡಿಕೆಶಿ

ಡಿಸಿಎಂ ಡಿಕೆ ಶಿವಕುಮಾರ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಸಹೋದರರಂತೆ ಕೆಲಸ ಮಾಡುತ್ತಿರುವುದಾಗಿ ತಿಳಿಸಿದ್ದಾರೆ. ಪಕ್ಷದಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ ಎಂದು ಸ್ಪಷ್ಟಪಡಿಸಿದ ಅವರು, ಮಂಗಳವಾರ ಸಿಎಂಗೆ ಉ

1 Dec 2025 12:48 pm
ಹೊಸ ಜೀವನಕ್ಕೆ ಕಾಲಿಟ್ಟ ನಿರ್ದೇಶಕ ಕಿರಣ್‌ ರಾಜ್

ಹೊಸ ಜೀವನಕ್ಕೆ ಕಾಲಿಟ್ಟ ನಿರ್ದೇಶಕ ಕಿರಣ್‌ ರಾಜ್

1 Dec 2025 12:35 pm
ಗೃಹಲಕ್ಷ್ಮಿ ಮಹಿಳಾ ಸಹಕಾರಿ ಬ್ಯಾಂಕ್‌ ಯೋಜನೆ: ತಿಂಗಳಿಗೆ 200 ರೂ. ಉಳಿಸಿ 3 ಲಕ್ಷ ರೂ. ಸಾಲ ಪಡೆಯುವುದು ಹೇಗೆ? ಪ್ರಯೋಜನಗಳೇನು? ಇಲ್ಲಿದೆ ಪೂರ್ಣ ಮಾಹಿತಿ

ಕರ್ನಾಟಕ ಸರ್ಕಾರವು ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳ ಆರ್ಥಿಕ ಸಬಲೀಕರಣಕ್ಕಾಗಿ ಅತ್ಯಂತ ಮಹತ್ವದ ಹೆಜ್ಜೆಯನ್ನು ಇಟ್ಟಿದೆ. ಅದೇ ಗೃಹಲಕ್ಷ್ಮಿ ಬಹು ಉದ್ದೇಶ ಸಹಕಾರ ಸಂಘ ಅಥವಾ 'ಗೃಹಲಕ್ಷ್ಮಿ ಮಹಿಳಾ ಸಹಕಾರಿ ಬ್ಯಾಂಕ್'. ಮಹಿಳಾ

1 Dec 2025 12:28 pm
Parliament Winter Session: ರಾಜ್ಯಸಭೆಯ ನೂತನ ಸಭಾಪತಿ ಸಿಪಿ ರಾಧಾಕೃಷ್ಣನ್‌ ಅವರಿಗೆ ನರೇಂದ್ರ ಮೋದಿ ಸ್ವಾಗತ

ಸಂಸತ್ತಿನ ಚಳಿಗಾಲದ ಅಧಿವೇಶನ ಆರಂಭವಾಗಿದ್ದು, ನೂತನ ಉಪರಾಷ್ಟ್ರಪತಿ ಸಿಪಿ ರಾಧಾಕೃಷ್ಣನ್‌ ಅವರು ಇದೇ ಮೊದಲ ಬಾರಿಗೆ ರಾಜ್ಯಸಭೆ ಸಭಾಪತಿಯಾಗಿ ಕಲಾಪವನ್ನು ಮುನ್ನೆಡೆಸಲಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯಸಭೆಗೆ ಸಿಪಿ ರಾಧಾ

1 Dec 2025 12:26 pm
ಬೆಳಗಾವಿ: ಪಿಹೆಚ್‌ಡಿ ಪದವಿ ಪ್ರದಾನ ಮಾಡದ ಕಾರಣಕ್ಕೆ ಸಂಶೋಧನಾ ವಿದ್ಯಾರ್ಥಿನಿ ಆತ್ಮಹತ್ಯೆಗೆ ಯತ್ನ

ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಲ್ಲಿ ಪಿಎಚ್‌ಡಿ ಪದವಿ ನಿರಾಕರಿಸಿದ್ದರಿಂದ ಸಂಶೋಧನಾ ವಿದ್ಯಾರ್ಥಿನಿಯೊಬ್ಬರು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಪ್ರಬಂಧ ಸಲ್ಲಿಸಿ ಪದವಿ ನಿರೀಕ್ಷೆಯಲ್ಲಿದ್ದ ವಿದ್ಯಾರ್ಥಿನಿಗ

1 Dec 2025 12:22 pm
ಚಿಕ್ಕವರಲ್ಲೂ ಸಂಭವಿಸುವ ಹೃದಯಾಘಾತಗಳಿಗೆ ಸಿಕ್ತು ಕಾರಣ! ಅದಕ್ಕಾಗಿ ಮಾಡಿಸಬೇಕು ಈ ಹೊಸ ಟೆಸ್ಟ್!

ಬೆಂಗಳೂರಿನ ಸಂಶೋಧಕರು ದಕ್ಷಿಣ ಭಾರತೀಯರಲ್ಲಿ ಹೃದ್ರೋಗದ ಅಪಾಯವನ್ನು ಹೆಚ್ಚಿಸುವ ಅನನ್ಯ ಆನುವಂಶಿಕ ಬದಲಾವಣೆಗಳನ್ನು ಪತ್ತೆಹಚ್ಚಿದ್ದಾರೆ. ಇದು ಹೈಪರ್ಟ್ರೋಫಿಕ್ ಕಾರ್ಡಿಯೋಮಯೋಪತಿ (HCM) ಗೆ ಕಾರಣವಾಗುತ್ತದೆ. ಪಾಶ್ಚಿಮಾತ್ಯ

1 Dec 2025 12:19 pm
ಸಿದ್ದು, ಡಿಕೆಶಿ ರಾಜಿಸೂತ್ರ: ತೆರೆಮರೆಯಲ್ಲಿ ನಡೆದಿದ್ದೇನು? ಮುಂದಿನ ಕಾರ್ಡ್ ಪ್ಲೇ ಮಾಡೋರ್ಯಾರು?

ರಾಜ್ಯ ಕಾಂಗ್ರೆಸ್ ನಲ್ಲಿ ಮುಖ್ಯಮಂತ್ರಿ ಸ್ಥಾನಕ್ಕಾಗಿ ನಡೆಯುತ್ತಿದ್ದ ನಾಯಕತ್ವದ ಗೊಂದಲಕ್ಕೆ ತಾತ್ಕಾಲಿಕ ತೆರೆ ಬಿದ್ದಿದೆ.ಮೊನ್ನೆ, ಬ್ರೇಕ್‌ ಫಾಸ್ಟ್‌ ಮಾಡುವ ಮೂಲಕ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಅವರ ಭೇಟಿ ಹಾಗ

1 Dec 2025 12:17 pm
H-1B Visa: ಭಾರತೀಯ IT ಕಂಪನಿಗಳಿಗೆ ಅಮೆರಿಕಾ ಶಾಕ್!‌ 10 ವರ್ಷಗಳಲ್ಲೇ ದಾಖಲೆಯ ಶೇ.70% ಕುಸಿತ ಕಂಡ ವೀಸಾ ಅಪ್ರೂವಲ್‌ ರೇಟ್‌

ಅಮೆರಿಕಾದಲ್ಲಿ H-1B ವೀಸಾ ಅನುಮೋದನೆ ಪ್ರಮಾಣದಲ್ಲಿ ಭಾರೀ ಕುಸಿತ ಕಂಡುಬಂದಿದೆ. ಕಳೆದ ಹತ್ತು ವರ್ಷಗಳಿಂದ IT ಕಂಪನಿಗಳಿಗೆ ನೀಡುತ್ತಿದ್ದ H-1B ವೀಸಾ ಅನುಮೋದನೆ ಪ್ರಮಾಣ 2025ರ ವೇಳೆಗೆ ಶೇ.70ರಷ್ಟು ಇಳಿಕೆಯಾಗಿದೆ. ಟಿಸಿಎಸ್ (TCS) ಮಾತ್ರ ಅನ

1 Dec 2025 11:43 am
ಒಂದು ವರ್ಷ ವಿಜಯೇಂದ್ರ ಸೇಫ್ ಝೋನ್? ವರಿಷ್ಠರ ಭೇಟಿ ಬಳಿಕ ಉತ್ಸಾಹದಲ್ಲಿ ಓಡಾಟ, ಕಣ್ಣೆದುರಿಗಿದೆ ರೈತ ಹೋರಾಟ

ಕಬ್ಬಿಣ ಕಾದಾಗಲೇ ಬಡಿಯಬೇಕು ಎಂಬ ನಿಯಮ ರಾಜಕಾರಣಕ್ಕೂ ಅನ್ವಯಿಸುತ್ತದೆ. ಸಮಯ ಬಂದಾಗಲೇ ತಮ್ಮ ಅಸ್ತಿತ್ವದ ಪರಿಚಯ ಮಾಡಿಕೊಡಬೇಕು ಎಂಬುದು ಎಲ್ಲ ರಾಜಕಾರಣಿಗಳಿಗೂ ಅನ್ವಯಿಸುತ್ತದೆ. ಅದೇ ರೀತಿ ಇತ್ತೀಚಿಗೆ ಬಿಜೆಪಿ ವರಿಷ್ಠರೊಂದ

1 Dec 2025 11:34 am
ರಾಜಕೀಯದಲ್ಲಿ ಮಠಾಧೀಶರ ಮಧ್ಯಪ್ರವೇಶ : ತಪ್ಪು ಎಂದು HDK ಪ್ರಮಾಣ ಮಾಡಲಿ ನೋಡೋಣ - ಡಿಕೆಶಿ ಚಾಲೆಂಜ್

DK Shivakumar Challenge to HD Kumaraswamy : ಮಠಾಧಿಪತಿಗಳು ರಾಜಕೀಯದಲ್ಲಿ ಮಧ್ಯ ಪ್ರವೇಶಿಸುವುದು ತಪ್ಪು ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಪ್ರಮಾಣ ಮಾಡುವರೇ ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸವಾಲು ಹಾಕಿದ್ದಾರೆ. ಡಿಕೆ ಶಿವಕುಮಾರ

1 Dec 2025 11:20 am
ನಿಜಕ್ಕೂ ದುರಂತ; ಸರ್ಕಾರಿ ಕೆಲಸ ಬಿಟ್ಟು ಉನ್ನತ ಶಿಕ್ಷಣಕ್ಕಾಗಿ ಯುಕೆಗೆ ತೆರಳಿದ್ದ ಭಾರತೀಯ ಬೀದಿ ಕಾಳಗದಲ್ಲಿ ಚಾಕು ಇರಿತಕ್ಕೆ ಬಲಿ!

ಯುನೈಟೆಡ್‌ ಕಿಂಗ್‌ಡಮ್‌ನಲ್ಲಿ ಉನ್ನತ ಶಿಕ್ಷಣ ಪಡೆಯುವ ಕನಸು ನನಸು ಮಾಡಿಕೊಳ್ಳಲು ಸರ್ಕಾರಿ ಕೆಲಸ ಬಿಟ್ಟಿದ್ದ ಹರಿಯಾಣ ಮೂಲದ ವಿಜಯ್‌ ಕುಮಾರ್‌ ಶಿಯೋರನ್‌, ಯುಕೆಯ ವೋರ್ಸೆಸ್ಟರ್‌ನಲ್ಲಿ ನಡೆದ ಬೀದಿ ಕಾಳಗದಲ್ಲಿ ದುಷ್ಕರ್ಮಿ

1 Dec 2025 10:57 am
'ಶೌರ್ಯ ದಿವಸ್' ಆಚರಣೆ ಆದೇಶ ಹಿಂಪಡೆದ ರಾಜಸ್ಥಾನ ಶಿಕ್ಷಣ ಇಲಾಖೆ; ವಿಪಕ್ಷಗಳಿಂದ ಸರ್ಕಾರದ ವಿರುದ್ಧ ವಾಗ್ದಾಳಿ

ರಾಜಸ್ಥಾನದಲ್ಲಿ ಸರ್ಕಾರಿ ಶಾಲೆಗಳಲ್ಲಿ 'ಶೌರ್ಯ ದಿವಸ್' ಆಚರಣೆಗೆ ನೀಡಿದ್ದ ಆದೇಶವನ್ನು ವಿರೋಧ ಪಕ್ಷಗಳು ಮತ್ತು ನಾಗರಿಕ ಹಕ್ಕುಗಳ ಗುಂಪುಗಳ ತೀವ್ರ ವಿರೋಧದ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆ ಹಿಂಪಡೆದಿದೆ. ಕೋಮು ಸಂದೇಶ ಹರಡು

1 Dec 2025 10:54 am
ರೈಲುಗಳಲ್ಲಿನ್ನು ‘Non- AC’ ಪ್ರಯಾಣಿಕರಿಗೂ ಸಿಕ್ಕುತ್ತೆ ಬೆಡ್ ಶೀಟ್, ದಿಂಬು! ಚಳಿಗಾಲದಲ್ಲಿ ಬೆಚ್ಚಗೆ ಪ್ರಯಾಣಿಸಲು ಅವಕಾಶ

ದಕ್ಷಿಣ ರೈಲ್ವೆಯು ಪ್ರಯಾಣಿಕರ ಅನುಕೂಲಕ್ಕಾಗಿ ಮಹತ್ವದ ಹೆಜ್ಜೆಯನ್ನಿಟ್ಟಿದೆ. ಜನವರಿ 1 ರಿಂದ, ನಾನ್-ಎಸಿ ಸ್ಲೀಪರ್ ಕೋಚ್‌ಗಳಲ್ಲಿಯೂ ಬೆಡ್‌ಶೀಟ್ ಮತ್ತು ದಿಂಬುಗಳನ್ನು ಶುಲ್ಕದ ಆಧಾರದ ಮೇಲೆ ನೀಡಲಾಗುತ್ತದೆ. ಈ ಹೊಸ ಯೋಜನೆ ಪ್

1 Dec 2025 10:50 am
20 ವರ್ಷಗಳಲ್ಲಿ ಜನರ ಬಳಿ ಕೆಲಸವೇ ಇರುವುದಿಲ್ಲ; ನಿದ್ದೆಗೆಡೆಸಿದ ಎಲಾನ್‌ ಮಸ್ಕ್‌ AI ಭವಿಷ್ಯವಾಣಿ!

ಉತ್ತಮ ಉದ್ಯೋಗ ಪ್ರತಿಯೊಬ್ಬರ ಕನಸು. ಉದ್ಯೋಗವೇ ಜೀವನಕ್ಕೆ ಆಧಾರ. ಆದರೆ ಆಧುನಿಕ ಮಾನವ ಸಮಾಜ ಉದ್ಯೋಗವನ್ನೇ ಸೃಷ್ಟಿಸದಿದ್ದರೆ ಏನಾಗುತ್ತದೆ? ಈ ಪ್ರಶ್ನೆಗೆ ಸ್ಪೇಸ್‌ ಎಕ್ಸ್‌ ಮಾಲೀಕ ಮತ್ತು ಬಿಲಿಯನೇರ್‌ ಉದ್ಯಮಿ ಎಲಾನ್‌ ಮಸ್ಕ

1 Dec 2025 10:04 am
Gold Rate Rise: ತಿಂಗಳ ಆರಂಭದಲ್ಲಿಯೇ ಚಿನ್ನದ ಬೆಲೆಯಲ್ಲಿ ಮತ್ತೆ ಹೆಚ್ಚಳ: 1 ಲಕ್ಷದ 30 ಸಾವಿರ ರೂ ದಾಟಿದ ಬೆಲೆ

ಬೆಂಗಳೂರಿನಲ್ಲಿ ಚಿನ್ನದ ಬೆಲೆ ಇಂದು ಭಾರಿ ಏರಿಕೆಯಾಗಿದ್ದು, 24 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 1,30,480 ರೂಪಾಯಿಗೆ ತಲುಪಿದೆ. 22 ಕ್ಯಾರೆಟ್ ಚಿನ್ನದ ಬೆಲೆಯೂ 10 ಗ್ರಾಂಗೆ 1,19,600 ರೂಪಾಯಿಗೆ ಏರಿದೆ. ಬೆಳ್ಳಿಯ ಬೆಲೆಯೂ 1 ಕೆಜಿಗೆ 1,88,000 ರೂ

1 Dec 2025 9:58 am
ಸಿಎಂ ಸಿದ್ದರಾಮಯ್ಯ, ಡಿಕೆಶಿ ನಡುವೆ ಮತ್ತೊಂದು ‘ಬ್ರೇಕ್ ಫಸ್ಟ್ ಮೀಟಿಂಗ್’? ಭಿನ್ನಮತ ಶಮನಕ್ಕೆ ಹೈಕಮಾಂಡ್ ಮತ್ತಷ್ಟು ಕ್ರಮ

ಕರ್ನಾಟಕದಲ್ಲಿ ಸಿಎಂ ಬದಲಾವಣೆ ಸದ್ದು ಸದ್ಯಕ್ಕೆ ನಿಂತಿದೆ. ಆದರೆ ಆ ಬೆಂಕಿ ಮತ್ತೆ ಭುಗಿಲೇಳುವ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ. ಹಾಗಾಗಿಯೇ, ಕಾಂಗ್ರೆಸ್ ಹೈಕಮಾಂಡ್ ಸಿದ್ದರಾಮಯ್ಯ - ಡಿಕೆ ಶಿವಕುಮಾರ್ ನಡುವೆ ಮತ್ತೊಂದು

1 Dec 2025 9:47 am
Sports Street- `ರೋ-ಕೊ’ ಝರಾ, ಸಬರ್ ಕರೋ!; ಇಬ್ಬರೂ ವೈಟ್ ಬಾಲ್ ಕ್ರಿಕೆಟ್ ನ ಸ್ಟಾರ್ ಗಳಾಗಿರುವುದು ಸುಮ್ಮನೇ ಅಲ್ಲ

Rohit Sharma Virat Kohli Fitness- ಅಬ್ಬಾ ಜೀನಿಯಸ್ ಗಳಿಂದ ಮಾತ್ರ ಈ ರೀತಿಯ ಆಟ ಸಾಧ್ಯ. ಇಲ್ಲವಾದಲ್ಲಿ 37- 38ರ ಹರೆಯದಲ್ಲಿ ಏಕದಿನ ಕ್ರಿಕೆಟ್ ನ ಟಾಪ್ 5 ಐಸಿಸಿ ರಾಂಕಿಂಗ್ ನೊಳಗೆ ಬರುವುದೆಂದರೇನು? ಪ್ರತಿಪಂದ್ಯದಲ್ಲೂ ಶತಕ- ಅರ್ಧಶತಕಗಳನ್ನು ಬಾರಿಸುವು

1 Dec 2025 9:45 am
ರಾಷ್ಟ್ರದ ಆರೋಗ್ಯ ಮತ್ತು ಭದ್ರತೆಗೆ ಹೊಸ ಕಾಯ್ದೆ: ಗುಟ್ಕಾ, ಪಾನ್ ಮಸಾಲಾ ಉದ್ಯಮಕ್ಕೆ ಕಠಿಣ ನಿಯಮಗಳು ಜಾರಿ

ಭಾರತ ಸರ್ಕಾರವು ಗುಟ್ಕಾ ಮತ್ತು ಪಾನ್ ಮಸಾಲಾ ಉದ್ಯಮವನ್ನು ನಿಯಂತ್ರಿಸಲು 'ಆರೋಗ್ಯ ಭದ್ರತೆ ರಾಷ್ಟ್ರೀಯ ಭದ್ರತೆ ಸೆಸ್ ಮಸೂದೆ, 2025' ಅನ್ನು ಪರಿಚಯಿಸಲಿದೆ. ಈ ಮಸೂದೆಯು ಉತ್ಪಾದನಾ ಸಾಮರ್ಥ್ಯದ ಮೇಲೆ ಸೆಸ್ ವಿಧಿಸಿ, ಆರೋಗ್ಯ ಮತ್ತು

1 Dec 2025 9:11 am
ಡಿ.1ರಿಂದ ಸಂಸತ್ತಿನ ಚಳಿಗಾಲದ ಅಧಿವೇಶನ ಆರಂಭ; ಬತ್ತಳಿಕೆಯಿಂದ ಅಸ್ತ್ರ ಹೊರತೆಗೆದ ಆಡಳಿತ ಮತ್ತು ಪ್ರತಿಪಕ್ಷಗಳು

ದೇಶಾದ್ಯಂತ ಮತದಾರರ ಪಟ್ಟಿ ಪರಿಷ್ಕರಣೆ, ಪಶ್ಚಿಮ ಬಂಗಾಳದಲ್ಲಿ SIR ಪ್ರಕ್ರಿಯೆಗೆ ವೇಗ, ನ್ಯಾಷನಲ್‌ ಹೆರಾಲ್ಡ್‌ ಪ್ರಕರಣದಲ್ಲಿ ರಾಹುಲ್‌ ಗಾಂಧಿ ಮತ್ತು ಸೋನಿಯಾ ಗಾಂಧಿ ವಿರುದ್ಧ ಎಫ್‌ಐಆರ್‌, ಹೀಗೆ ಹಲವು ಪ್ರಮುಖ ಬೆಳವಣಿಗೆಗಳ ನ

1 Dec 2025 8:48 am
ಗಿಲ್ಲಿ ವಿರುದ್ಧ ರೊಚ್ಚಿಗೆದ್ದ ರಘು, ಇಬ್ಬರ ಮಧ್ಯೆ ಜೋರು ಜಗಳ!

ಗಿಲ್ಲಿ ವಿರುದ್ಧ ರೊಚ್ಚಿಗೆದ್ದ ರಘು, ಇಬ್ಬರ ಮಧ್ಯೆ ಜೋರು ಜಗಳ!

1 Dec 2025 8:27 am
ದಿಲ್ಲಿ ವಾಯು ಮಾಲಿನ್ಯ ನಿಯಂತ್ರಣಕ್ಕೆ ಪ್ರಧಾನಮಂತ್ರಿಗಳ ಕಚೇರಿ ವತಿಯಿಂದ ಮಹತ್ವದ ನಿರ್ದೇಶನ

ದೆಹಲಿ- ಎನ್‌ಸಿಆರ್ ವಾಯು ಮಾಲಿನ್ಯ ನಿಯಂತ್ರಣಕ್ಕೆ ಪ್ರಧಾನಮಂತ್ರಿಗಳ ಕಚೇರಿ ಮಹತ್ವದ ನಿರ್ದೇಶನ ನೀಡಿದೆ. ಹಳೆಯ ದತ್ತಾಂಶಗಳ ಬದಲಿಗೆ ಹೊಸದನ್ನು ಸಂಗ್ರಹಿಸಿ, ಮಾಲಿನ್ಯದ ಮೂಲಗಳನ್ನು ಗುರುತಿಸಲು ಸೂಚಿಸಲಾಗಿದೆ. ರಸ್ತೆಗಳ ಅಭ

1 Dec 2025 8:26 am
LPG Price: ಡಿ.1ರಿಂದ ವಾಣಿಜ್ಯ ಬಳಕೆ ಸಿಲಿಂಡರ್‌ ದರದಲ್ಲಿ ಇಳಿಕೆ; ಯಾವ ನಗರದಲ್ಲಿ ಎಷ್ಟು?

ಹೋಟೆಲ್‌ಗಳು ಮತ್ತು ರೆಸ್ಟೋರೆಂಟ್‌ ಸೇರಿದಂತೆ ಆಹಾರೋದ್ಯಮ ವಲಯಕ್ಕೆ ರಿಲೀಫ್‌ ನೀಡಿರುವ ಕೇಂದ್ರ ಸರ್ಕಾರ, ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್‌ ಬೆಲೆಯಲ್ಲಿ 10 ರೂ. ಇಳಿಕೆ ಮಾಡಿದೆ. ಹೊಸ ದರಗಳು ಇಂದಿನಿಂದಲೇ (ಡಿ.1-ಸೋಮವಾರ) ಜ

1 Dec 2025 7:39 am
ಅಮೆರಿಕ ಕಟ್ಟಿದ ಭಾರತೀಯ ಕೌಶಲ್ಯವನ್ನು ಮರೆಯಲಾದಿತೇ? H-1B ವೀಸಾ ಪರ ಬ್ಯಾಟ್‌ ಬೀಸಿದ ಎಲಾನ್‌ ಮಸ್ಕ್‌

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ವಲಸೆ ವಿರೋಧಿ ನೀತಿಯು, ಅಮೆರಿಕನ್ನರಲ್ಲಿ ವಲಸೆಯ ವಿರುದ್ಧ ಅಸಹನೀಯತೆ ಬೆಳೆಯುವಂತೆ ಮಾಡಿದೆ. ಅಮೆರಿಕಕ್ಕೆ ವಿದೇಶಿಯರೇ ಬೇಡ ಎಂಬ ರೀತಿಯಲ್ಲಿ ಹಲವರು ವರ್ತಿಸುತ್ತಿದ್ದಾರೆ. ವಲಸೆ

1 Dec 2025 6:58 am
ಬೇಡವೆಂದಿದ್ದ ಪೇಟವೇ ಪ್ರಧಾನಿ ನರೇಂದ್ರ ಮೋದಿ ಮುಡಿಗೇರಿತು! ತುಮಕೂರಿನ ಉಷಾ ಭಾಸ್ಕರ್‌ ಎರಡು ದಿನಗಳಲ್ಲಿ ತಯಾರಿಸಿಕೊಟ್ಟ ಪೇಟ

ಪ್ರಧಾನಿ ನರೇಂದ್ರ ಮೋದಿ ಅವರು ಉಡುಪಿಗೆ ಭೇಟಿ ನೀಡಿದ ಸಂದರ್ಭದಲ್ಲಿ ನವಿಲು ಗರಿಯುಳ್ಳ ಮುತ್ತಿನ ಪೇಟವನ್ನು ಧರಿಸಿದ ಹಿಂದೆ ಒಂದು ಸುಂದರ ಕಥೆಯಿಂದೆ. ಈ ಪೇಟದ ತಯಾರಿ ಹೇಗಿತ್ತು, ಇದೇ ಪೇಟವನ್ನು ಪರ್ಯಾಯ ಪುತ್ತಿಗೆ ಮಠದ ಶ್ರೀಗಳ

1 Dec 2025 6:03 am
ಎಚ್ಚರ: ಇಲಿಜ್ವರ ಹೆಚ್ಚಳ, 2 ಸಾವಿರಕ್ಕೂ ಹೆಚ್ಚು ಜನರಲ್ಲಿ ಸೋಂಕು, ಲಕ್ಷಣಗಳೇನು? ಇಲ್ಲಿದೆ ವಿವರ

ರಾಜ್ಯದಲ್ಲಿ ಈ ವರ್ಷ ಲೆಪ್ಟೊಸ್ಪೈರೋಸಿಸ್‌ (ಇಲಿ ಜ್ವರ) ಪ್ರಕರಣಗಳು ಗಣನೀಯವಾಗಿ ಏರಿಕೆಯಾಗಿದ್ದು, ಕಳೆದ ಮೂರು ವರ್ಷಗಳಲ್ಲೇ ಅತಿಹೆಚ್ಚು ಪ್ರಕರಣಗಳು ದಾಖಲಾಗಿವೆ. ಇದುವರೆಗೆ 2,029 ಪ್ರಕರಣಗಳು ವರದಿಯಾಗಿದ್ದು, ಉಡುಪಿ ಜಿಲ್ಲೆ ಮ

1 Dec 2025 5:52 am
ಕಾಶ್ಮೀರಿ ಕೇಸರಿ ಬೆಳೆದ ದೊಡ್ಡಬಳ್ಳಾಪುರ ಪದವೀಧರ: ಪ್ರತಿ ಗ್ರಾಂಗೆ 1,500 ರೂ.ವರೆಗೂ ದರ

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದಲ್ಲಿ ಐಟಿ ಉದ್ಯೋಗಿ ಪವನ್ ಧನಂಜಯ್ ಕಾಶ್ಮೀರದ ಕೇಸರಿಯನ್ನು ಯಶಸ್ವಿಯಾಗಿ ಬೆಳೆದು ಗಮನ ಸೆಳೆದಿದ್ದಾರೆ. ಮನೆಯಲ್ಲೇ 6-9 ಡಿಗ್ರಿ ಸೆಲ್ಸಿಯಸ್ ತಾಪಮಾನ ಸೃಷ್ಟಿಸಿ, ಕಾಶ್ಮೀರದಷ್

1 Dec 2025 5:40 am
ಬೀದಿ ನಾಯಿಗಳ ಸ್ಥಳಾಂತರ ವಿಚಾರ; ತೀರ್ಪು ಮರುಪರಿಶೀಲನೆಗೆ ಒತ್ತಾಯಿಸಿ 1.75 ಲಕ್ಷ ಜನರ ಸಹಿ ಸಂಗ್ರಹ

ಬೀದಿ ನಾಯಿಗಳ ಸ್ಥಳಾಂತರಕ್ಕೆ ಸಂಬಂಧಿಸಿದ ಸುಪ್ರೀಂ ಕೋರ್ಟ್ ತೀರ್ಪನ್ನು ಮರುಪರಿಶೀಲನೆಗೆ ಒತ್ತಾಯಿಸಿ 1.75 ಲಕ್ಷ ನಾಗರಿಕರು ಸಲ್ಲಿಸಿದ ಪತ್ರಗಳನ್ನು ಸುಪ್ರೀಂ ಕೋರ್ಟ್‌ಗೆ ರವಾನಿಸಲಾಗಿದೆ. ಶಾಲಾ ಶಿಕ್ಷಕರಿಗೆ ಬೀದಿ ನಾಯಿಗಳ ಸ

30 Nov 2025 11:47 pm
ಕಿವಿಗಿಂತ ಹೆಚ್ಚು ವಿಟಮಿನ್ ಸಿ ಇರುವ ಆಹಾರಗಳು

ಕಿವಿಗಿಂತ ಹೆಚ್ಚು ವಿಟಮಿನ್ ಸಿ ಇರುವ ಆಹಾರಗಳು

30 Nov 2025 11:22 pm
IND Vs SA- ಹರಿಣಗಳ ಕಟ್ಟಿಹಾಕಿ ಸ್ಪಿನ್ ಮಾಂತ್ರಿಕ ಶೇನ್ ವಾರ್ನ್ ನಿರ್ಮಿಸಿದ್ದ ಹಳೇ ದಾಖಲೆ ಮುರಿದ ಕುಲ್ದೀಪ್ ಯಾದವ್

India Vs South Africa 1st ODI- ಭಾರತ ತಂಡ ದಕ್ಷಿಣ ಆಫ್ರಿಕಾ ವಿರುದ್ಧ ಮೊದಲ ಏಕದಿನ ಪಂದ್ಯವನ್ನು 17 ರನ್ ಗಳಿಂದ ಗೆದ್ದಿತಷ್ಟೇ. ಈ ಪಂದ್ಯದಲ್ಲಿ 4 ವಿಕೆಟ್ ಗೊಂಚಲು ಪಡೆದ ಸ್ಪಿನ್ನರ್ ಕುಲ್ದೀಪ್ ಯಾದವ್ ಅವರು ಸ್ಪಿನ್ ಮಾಂತ್ರಿಕ ಶೇನ್ ವಾರ್ನ್ ಮತ್ತ

30 Nov 2025 11:11 pm
ಭ್ರಷ್ಟಾಚಾರ ಪ್ರಕರಣ: ಇಸ್ರೇಲ್ ಅಧ್ಯಕ್ಷರಿಗೆ ಕ್ಷಮಾದಾನ ಕೋರಿದ ಪ್ರಧಾನಿ ನೆತನ್ಯಾಹು

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ನೆತನ್ಯಾಹು ಅವರನ್ನು ಕ್ಷಮಿಸುವಂತೆ ಇತ್ತೀಚೆಗೆ ಮನವಿ ಪತ್ರ ಬರೆದಿದ್ದರು. ಆ ಬೆನ್ನಲ್ಲೇ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು, ತಮಗೆ ಕ್ಷಮಾದಾನ ನೀಡುವಂತೆ ಕೋರಿ ಇಸ್ರ

30 Nov 2025 10:44 pm
IND Vs SA- ಶಹ`ಬಾಷ್'; ಕಠಿಣ ಹೋರಾಟ ನೀಡಿದ ಹರಿಣಗಳ ವಿರುದ್ಧ ಭಾರತಕ್ಕೆ ಕೊನೆಗೂ ಸಕ್ಸಸ್!

India Vs South Africa 1st ODI- ವಿರಾಟ್ ಕೊಹ್ಲಿ ಶತಕದ ನೆರವಿನಿಂದ ರನ್ ಪರ್ವತವೇರಿ ನಿಂತ ಭಾರತ. ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಆರಂಭಿಸಿದ್ದ ದಕ್ಷಿಣ ಆಫ್ರಿಕಾ ತಂಡದ 3 ವಿಕೆಟ್ 11 ರನ್ ಆಗುವಷ್ಟರಲ್ಲೇ ಪತನ. ಎಲ್ಲರೂ ಅಂದುಕೊಂಡದ್ದು ಇನ್ನೇನು ಭ

30 Nov 2025 10:03 pm
ರೈತರಿಂದ ಖರೀದಿಸಿ ಎಥೆನಾಲ್‌ ಡಿಸ್ಟಿಲರಿಗಳಿಗೆ ಮೆಕ್ಕೆಜೋಳ ಸರಬರಾಜು ಮಾಡಲು KSCMF ಗೆ ಸರ್ಕಾರ ಸೂಚನೆ; ದರ ಎಷ್ಟು?

ಮುಂಗಾರು ಹಂಗಾಮಿನಲ್ಲಿ ಬೆಳೆದ ಮೆಕ್ಕೆಜೋಳವನ್ನು ಕೆಎಸ್‌ಸಿಎಂಎಫ್‌ ಖರೀದಿಸಲಿದೆ. ಎಥೆನಾಲ್‌ ಉತ್ಪಾದಿಸುವ ಡಿಸ್ಟಿಲರಿಗಳಿಗೆ ಈ ಮೆಕ್ಕೆಜೋಳ ಸರಬರಾಜು ಆಗಲಿದೆ. ರೈತರಿಂದ ಕ್ವಿಂಟಾಲ್‌ಗೆ 2,400 ರೂ. ದರದಲ್ಲಿ ಖರೀದಿಸಲಾಗುತ್ತದ

30 Nov 2025 9:45 pm
ಕೆಂಪು ಬಣ್ಣದ ಪಾನೀಯಗಳು

ಕೆಂಪು ಬಣ್ಣದ ಪಾನೀಯಗಳು

30 Nov 2025 9:09 pm
ಕರ್ನಾಟಕದ ಎಲ್ಲ ತಾಲೂಕು ಆಸ್ಪತ್ರೆಗಳಲ್ಲಿ ಟೆಲಿ ಐಸಿಯು ಸೌಲಭ್ಯ! ಏನೆಲ್ಲಾ ಉಪಯೋಗ?

ರಾಜ್ಯದ ಎಲ್ಲ ತಾಲೂಕು ಆಸ್ಪತ್ರೆಗಳಲ್ಲಿ ಟೆಲಿ ಐಸಿಯು ಸೌಲಭ್ಯ ವಿಸ್ತರಿಸಲು ಆರೋಗ್ಯ ಇಲಾಖೆ ಸಿದ್ಧತೆ ನಡೆಸಿದೆ. ಅತ್ಯುತ್ತಮ ಕ್ಯಾಮೆರಾ, ಎಐ ತಂತ್ರಜ್ಞಾನ ಬಳಸಿ ದೂರದಿಂದಲೇ ತಜ್ಞ ವೈದ್ಯರು ಸ್ಥಳೀಯರಿಗೆ ಚಿಕಿತ್ಸೆ ನೀಡಲು ನೆ

30 Nov 2025 9:05 pm
ಫ್ರೀಡಂ ಪಾರ್ಕ್‌ನಲ್ಲಿ ಅಭಿವೃದ್ಧಿ ಕಾಮಗಾರಿ; ಹೋರಾಟ, ರ‍್ಯಾಲಿಗಳು ತಾತ್ಕಾಲಿಕ ಸ್ಥಗಿತ

ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಅಭಿವೃದ್ಧಿ ಕಾರ್ಯ ನಡೆಯುತ್ತಿರುವ ಹಿನ್ನೆಲೆ, ಹೋರಾಟ, ಚಿತ್ರೀಕರಣ ಸೇರಿದಂತೆ ಇನ್ಯಾವುದೇ ಕಾರ್ಯಕ್ರಮಗಳು ತಾತ್ಕಾಲಿಕ ಸ್ಥಗಿತಗೊಳ್ಳಲಿದೆ ಎನ್ನಲಾಗಿದೆ. ಐದು ಕೋಟಿ ರೂ. ವೆಚ್ಚದಲ್

30 Nov 2025 9:04 pm