SENSEX
NIFTY
GOLD
USD/INR

Weather

18    C

ಡಿಜಿಟಲ್ ಸುದ್ದಿ ಮೂಲಗಳು

... ...View News by News Source
IND Vs SA- ಡಿವಾಲ್ಡ್ ಬ್ರೆವಿಸ್ ನೋಬಾಲ್ ಗೆ ಔಟ್? ವಿವಾದದ ಸುಳಿಯಲ್ಲಿ ಜಸ್ಪ್ರೀತ್ ಬುಮ್ರಾ 100ನೇ ಟಿ20 ವಿಕೆಟ್!

Dewald Brevis Out Decision Controversy- ಕಟಕ್‌ನಲ್ಲಿ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾದ ಸ್ಱೋಟಕ ಬ್ಯಾಟರ್ ಡಿವಾಲ್ಡ್ ಬ್ರೆವಿಸ್ ಅವರು ಔಟಾದ ಜಸ್ಪ್ರೀತ್ ಬುಮ್ರಾ ಅವರ ಎಸೆತ ನೋಬಾಲ್ ಆಗಿತ್ತೆಂಬ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆ ನಡೆದಿದ

9 Dec 2025 11:45 pm
ಎಲೆಕ್ಟ್ರಿಕ್‌ ವಾಹನ ಖರೀದಿಯಲ್ಲಿ ಬೆಂಗಳೂರು ದಕ್ಷಿಣ ಫಸ್ಟ್‌; ಯಾವ ಕ್ಷೇತ್ರದಲ್ಲಿ ಎಷ್ಟೆಷ್ಟು ನೋಂದಣಿಯಾಗಿದೆ?

ಬೆಂಗಳೂರಿನಲ್ಲಿ ದಿನೇ ದಿನೆ ಪರಿಸರ ಸ್ನೇಹಿ ಎಲೆಕ್ಟ್ರಿಕ್‌ ವಾಹನಗಳನ್ನು ಖರೀದಿಸುವವ ಸಂಖ್ಯೆ ಹೆಚ್ಚಾಗಿದೆ. ಸದ್ಯ ಸಾರಿಗೆ ಇಲಾಖೆ ಬಿಡುಗಡೆ ಮಾಡಿರುವ ಅಂಕಿ ಅಂಶದ ಪ್ರಕಾರ, ವಾಹನ ನೋಂದಣಿ ಪಟ್ಟಿಯಲ್ಲಿ ಬೆಂಗಳೂರು ದಕ್ಷಣ ಅಗ್

9 Dec 2025 11:14 pm
SIR ವಿರೋಧಿಸುವ ರಾಜ್ಯಗಳಿಗೆ ಸುಪ್ರೀಂ ತರಾಟೆ; ಸಿಬ್ಬಂದಿಗೆ ಅಡ್ಡಿಪಡಿಸುವವರ ವಿರುದ್ಧ ಕಠಿಣ ಕ್ರಮ ಎಚ್ಚರಿಕೆ

ಭಾರತೀಯ ಚುನಾವಣಾ ಆಯೋಗದ ಮತದಾರರ ಪಟ್ಟಿ ಪರಿಷ್ಕರಣೆಗೆ ಅಡ್ಡಿಪಡಿಸುವ ರಾಜ್ಯ ಸರ್ಕಾರಗಳಿಗೆ ಸುಪ್ರೀಂ ಕೋರ್ಟ್ ಎಚ್ಚರಿಕೆ ನೀಡಿದೆ. ಬೂತ್ ಮಟ್ಟದ ಅಧಿಕಾರಿಗಳಿಗೆ ಬೆದರಿಕೆ ಹಾಕಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಅವರಿಗೆ ಸ

9 Dec 2025 10:35 pm
ಕಂಬ್ಯಾಕ್ ಪಂದ್ಯದಲ್ಲೇ ಹಾರ್ದಿಕ್ ಪಾಂಡ್ಯ ಭರ್ಜರಿ ಶೋ: ಕಟಕ್ ನಲ್ಲಿ ಹರಿಣಗಳ ಪ್ಲಾನ್ ಗಳೆಲ್ಲಾ ಉಲ್ಟಾಪಲ್ಟಾ!

ಆರಂಭದಲ್ಲಿ ಅದ್ಭುತ ಆಟವಾಡಿದ್ದ ದಕ್ಷಿಣ ಆಫ್ರಿಕಾ ಅಂತಿಮವಾಗಿ ಕಂಡದ್ದು 101 ರನ್ ಗಳ ಭರ್ಜರಿ ಸೋಲು. ಇದಲ್ಲವೇ ನ ಗಮ್ಮತ್ತು! ಹಾರ್ದಿಕ್ ಪಾಂಡ್ಯ ಅವರ ಆಲ್ರೌಂಡ್ ಆಟದ ನೆರವಿನಿಂದಾಗಿ ಭಾರತ ತಂಡ ದಕ್ಷಿಣ ಆಫ್ರಿಕಾವನ್ನು 101 ರನ್ ಗಳ

9 Dec 2025 10:17 pm
ʻಕಿಂಗ್‌ ಈಸ್‌ ಅಲೈವ್‌ʼ; ಪರ್ಯಾಯ ನಾಯಕತ್ವ ಪ್ರಸ್ತಾಪವೇ ಅಪ್ರಸ್ತುತ: ಬೈರತಿ ಸುರೇಶ್‌

ಬ್ರೇಕ್‌ಫಾಸ್ಟ್‌ ಮೀಟಿಂಗ್‌ ನಂತರವೂ ಬೆಳಗಾವಿಯಲ್ಲಿ ಕಾಂಗ್ರೆಸ್ ನಾಯಕತ್ವದ ಬಗ್ಗೆ ಚರ್ಚೆ ಜೋರಾಗಿದೆ. ಡಾ.ಯತೀಂದ್ರ ಸಿದ್ದರಾಮಯ್ಯ ಅವರು ಸಿದ್ದರಾಮಯ್ಯ ಅವರೇ ಪೂರ್ಣಾವಧಿ ಸಿಎಂ ಎಂದು ಹೇಳಿದ್ದರು. ಆ ಬೆನ್ನಲ್ಲೇ ಸಚಿವ ಬೈರತ

9 Dec 2025 10:07 pm
ಐಐಟಿ ಮುಂದೆ ಪ್ರತ್ಯಕ್ಷವಾಯ್ತು ಅಮೆರಿಕನ್ ಕಂಪನಿ ಬ್ಯಾನರ್!

ಐಐಟಿ ಮುಂದೆ ಪ್ರತ್ಯಕ್ಷವಾಯ್ತು ಅಮೆರಿಕನ್ ಕಂಪನಿ ಬ್ಯಾನರ್!

9 Dec 2025 9:48 pm
Womens Cricket- ಶ್ರೀಲಂಕಾ ವಿರುದ್ಧ ಟಿ20 ಸರಣಿಗೆ ಭಾರತ ತಂಡ ಪ್ರಕಟ; ವಿಶ್ವಕಪ್ ಗೆದ್ದ ತಂಡದಲ್ಲಿದ್ದ ಇಬ್ಬರು ಔಟ್!

India W Vs Sri Lanka W T20 Series- ಶ್ರೀಲಂಕಾ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಗೆ ಭಾರತ ತಂಡವನ್ನು ಆಯ್ಕೆ ಮಾಡಲಾಗಿದೆ. ಡಿಸೆಂಬರ್ 21 ರಿಂದ ಆರಂಭವಾಗುವ ಈ ಸರಣಿಗೆ ಇಬ್ಬರು ಹೊಸ ಆಟಗಾರ್ತಿಯರಾದ ಗುಣಲನ್ ಕಮಲಿನಿ ಮತ್ತು ವೈಷ್ಣವಿ ಶರ್ಮಾ ಆಯ್ಕೆಯಾ

9 Dec 2025 9:25 pm
ತನ್ನದೇ ಶಾಲೆಯ ಬಸ್ ಹರಿದು 9 ವರ್ಷದ ಬಾಲಕಿ ಸಾವು; ಚಾಲಕನ ನಿರ್ಲಕ್ಷ್ಯವೇ ಕಾರಣ?

ಸ್ಕೂಲ್‌ ಬಸ್ ಇಳಿದು ಮನೆಯತ್ತ ತಲುಪುತ್ತಿದ್ದ ಬಾಲಕಿಯೊಬ್ಬಳು ಅದೇ ವಾಹನಕ್ಕೆ ಬಲಿಯಾದ ಘಟನೆ ಬೀದರ್‌ನ ಜನವಾಡ ಗ್ರಾಮದಲ್ಲಿ ನಡೆದಿದೆ. ಚಾಲಕನ ನಿರ್ಲಕ್ಷ್ಯದಿಂದಾಗಿ ಒಂಬತ್ತು ವರ್ಷದ ಬಾಲಕಿ ಋತ್ವಿಕಾ ಸುನಿಲಕುಮಾರ ಪ್ರಾಣ ಕಳ

9 Dec 2025 9:02 pm
9ನೇ ವಿವಾಹ ವಾರ್ಷಿಕೋತ್ಸವ ಸಂಭ್ರಮದಲ್ಲಿ ಯಶ್-ರಾಧಿಕಾ

9ನೇ ವಿವಾಹ ವಾರ್ಷಿಕೋತ್ಸವ ಸಂಭ್ರಮದಲ್ಲಿ ಯಶ್-ರಾಧಿಕಾ

9 Dec 2025 8:54 pm
ತುಂಗಭದ್ರಾ ಡ್ಯಾಂಗೆ ರಕ್ಷಾ ಕವಚ; 33 ಹೊಸ ಗೇಟ್‌ ಅಳವಡಿಕೆ ಶುರು; 1ಕ್ಕೆ 15 ದಿನ ಬೇಕು! ಹೇಗಿರುತ್ತೆ ರೋಚಕ ಪ್ರಕ್ರಿಯೆ?

ಉತ್ತರ ಕರ್ನಾಟಕದ ಜೀವನಾಡಿ 72 ವರ್ಷ ಹಳೆಯದಾದ ತುಂಗಭದ್ರಾ ಜಲಾಶಯದ 33 ಕ್ರೆಸ್ಟ್‌ ಗೇಟ್‌ಗಳನ್ನು ಬದಲಾಯಿಸುವ ಮಹತ್ವದ ಕಾಮಗಾರಿ ಆರಂಭವಾಗಿದೆ. ಕಳೆದ ವರ್ಷ 19ನೇ ಗೇಟ್ ಹಾನಿಗೊಳಗಾದ ಬಳಿಕ ಈ ನಿರ್ಧಾರ ಕೈಗೊಳ್ಳಲಾಗಿದೆ. ಅಹಮದಾಬಾದ್

9 Dec 2025 8:47 pm
IPL 2026- ಹರಾಜು ಪಟ್ಟಿಯಲ್ಲಿ ಮೊದಲ ಬಾರಿ ಗೊಂದಲ; BBL ಆಟಗಾರ ನಿಖಿಲ್ ಚೌಧರಿ ಹೆಸರು ಹೇಗೆ ಬಂತು!

Nikhil Chaudhary In IPL 2026 Auction List- ಐಪಿಎಲ್ ನ ಇತಿಹಾಸದಲ್ಲೇ ಇಂತಹದ್ದೊಂದು ನಡೆದಿದ್ದಿಲ್ಲ. ಇದೀಗ 2026ರ ಇಂಡಿಯನ್ ಪ್ರೀಮಿಯರ್ ಲೀಗ್ (IPL) ಹರಾಜಿನ ಪಟ್ಟಿಯಲ್ಲಿ ಒಂದು ಅಚ್ಚರಿಯ ಹೆಸರು ಕಾಣಿಸಿಕೊಂಡಿದೆ. ಅದು ಆಸ್ಟ್ರೇಲಿಯಾದಲ್ಲಿ ಬಿಬಿಎಲ್ ಆಡುತ್

9 Dec 2025 8:36 pm
ಗೂಗಲ್‌ ಬಳಿಕ ಮೈಕ್ರೋಸಾಫ್ಟ್‌ನಿಂದ ಭಾರತದಲ್ಲಿ ಬರೋಬ್ಬರಿ ₹1.5 ಲಕ್ಷ ಕೋಟಿ ಹೂಡಿಕೆ, ಬೆಂಗಳೂರಿಗೆ ಬಂಪರ್‌?

ಅಮೆರಿಕದ ಸಾಫ್ಟ್‌ವೇರ್ ದಿಗ್ಗಜ ಮೈಕ್ರೋಸಾಫ್ಟ್, ಭಾರತದ ಕೃತಕ ಬುದ್ಧಿಮತ್ತೆ ಕ್ಷೇತ್ರದ ಅಭಿವೃದ್ಧಿಗಾಗಿ ಬರೋಬ್ಬರಿ 1.57 ಲಕ್ಷ ಕೋಟಿ ರೂಪಾಯಿ ಹೂಡಿಕೆ ಮಾಡುವುದಾಗಿ ಘೋಷಿಸಿದೆ. ಮೈಕ್ರೋಸಾಫ್ಟ್ ಸಿಇಒ ಸತ್ಯ ನಾಡೆಲ್ಲಾ ಅವರು ಪ್

9 Dec 2025 8:31 pm
ʻಚುನಾವಣಾ ಆಯುಕ್ತರ ಆಯ್ಕೆ ಸಮಿತಿಯಿಂದ ಸಿಜೆಐ ಹೊರಗಿಟ್ಟಿದ್ಯಾಕೆʼ: ರಾಹುಲ್ ಗಾಂಧಿ ಪ್ರಶ್ನೆ

ಬಿಜೆಪಿ ಸರ್ಕಾರದ ವಿರುದ್ಧ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ವಾಗ್ದಾಳಿ ನಡೆಸಿದರು. ಮತಗಳ್ಳತನಕ್ಕಿಂತ ದೊಡ್ಡ ದೇಶದ್ರೋಹ ಇನ್ನೊಂದಿಲ್ಲ. ಚುನಾವಣಾ ಆಯೋಗದ ಆಯುಕ್ತರನ್ನು ಆಯ್ಕೆ ಮಾಡುವ ಸಮಿತಿಯಲ್ಲಿ ಸರ್ಕಾರ ಸಿಜೆಐ ಅ

9 Dec 2025 8:26 pm
ಭಾರತೀಯ ಫುಟ್ಬಾಲ್ ನಲ್ಲಿ ಹೊಸ ಕ್ರಾಂತಿ; ಜೆಮ್ಷೆಡ್ ಪುರ ಸೂಪರ್ ಲೀಗ್ ನಲ್ಲಿ ತೃತೀಯ ಲಿಂಗಿಗಳ ಟೂರ್ನಿಗೆ ನಾಂದಿ

Transgender Football- ದೇಶದ ಉಕ್ಕಿನ ಕ್ರಾಂತಿಗೆ ನಾಂದಿ ಹಾಡಿದ್ದ ಜಮ್ಷೆಡ್‌ಪುರದಲ್ಲಿ ಇದೀಗ ಮತ್ತೊಂದು ಮಹತ್ವದ ನಡೆಗೆ ಸಾಕ್ಷಿಯಾಗಿದೆ. ಜಮ್ಷೆಡ್ ಪುರ ಸೂಪರ್ ಲೀಗ್ ನಲ್ಲಿ ತೃತೀಯ ಲಿಂಗಿಗಳಿಗಾಗಿ ಮೊದಲ ಬಾರಿಗೆ ಪ್ರತ್ಯೇಕ ಟೂರ್ನಮೆಂಟ್

9 Dec 2025 7:36 pm
ʻಡೆಲಿವರಿ ಬಾಯ್ಸ್‌ಗೆ ಲಿಫ್ಟ್ ಬಳಸಬೇಡಿ ಎಂದಿದ್ದು ತಪ್ಪು ಕ್ಷಮಿಸಿʼ; ಟೀಕೆಗೆ ಮಣಿದು ಯು-ಟರ್ನ್ ಹೊಡೆದ ಮೇಘನಾ ಫುಡ್ಸ್

ಮೇಘನಾ ಫುಡ್ಸ್‌ ಹೋಟೆಲ್‌ವೊಂದರಲ್ಲಿ ಡೆಲಿವರಿ ಏಜೆಂಟ್‌ಗಳು ಲಿಫ್ಟ್‌ ಬಳಸಬೇಡಿ, ಮೆಟ್ಟಿಲು ಬಳಸಿ ಎಂದು ಹೇಳಿರುವುದು ಸೋಶಿಯಲ್‌ ಮೀಡಿಯಾದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ನೆಟ್ಟಿಗರು ಛೀಮಾರಿ ಹಾಕುತ್ತಿದ್ದಂತೆ ಎಚ್ಚ

9 Dec 2025 7:07 pm
ರೌಂಡ್‌ ರಾಬಿನ್‌ ಪದ್ದತಿ ರದ್ದು; ಹಳೆ ಪದ್ಧತಿಯಲ್ಲೇ ಆಸ್ತಿಗಳ ಇ - ಖಾತೆ ಅರ್ಜಿ ವಿಲೇವಾರಿ: ಡಿಸಿಎಂ ಡಿಕೆ ಶಿವಕುಮಾರ್‌

ಖಾತೆ ವಿಲೇವಾರಿಗೆ ರೌಂಡ್‌ ರಾಬಿನ್‌ ಪದ್ಧತಿ ರದ್ದುಗೊಳಿಸಿ ಹಳೆಯ ಪದ್ಧತಿಯಲ್ಲೇ ಅರ್ಜಿ ವಿಲೇವಾರಿ ಮಾಡಲಾಗುವುದು ಎಂದು ಡಿಸಿಎಂ ಡಿಕೆ ಶಿವಕುಮಾರ್‌ ತಿಳಿಸಿದರು. ಜಿಬಿಎ ವ್ಯಾಪ್ತಿಯಲ್ಲಿ ಕಸ ವಿಲೇವಾರಿಗೆ ಎರಡು ಘಟಕ ಸ್ಥಾಪಿ

9 Dec 2025 6:29 pm
ರಾಯ್ ಬರೇಲಿ ಚುನಾವಣೆಯನ್ನು ಇಂದಿರಾ ಗಾಂಧಿ ಗೆದ್ದಿದ್ದೇ ವೋಟ್ ಚೋರಿಯಿಂದ - ರಾಹುಲ್ ಗಾಂಧಿಗೆ ಬಿಜೆಪಿ ತಿರುಗೇಟು

ಲೋಕಸಭೆಯಲ್ಲಿ ರಾಹುಲ್ ಗಾಂಧಿಯವರು ಕೇಂದ್ರ ಸರ್ಕಾರದ ವಿರುದ್ಧ ವೋಟ್ ಚೋರಿ ಆರೋಪ ಮಾಡಿದರು. ಇದಕ್ಕೆ ಬಿಜೆಪಿ ಸಂಸದ ನಿಶಿಕಾಂತ್ ದುಬೇ ತಿರುಗೇಟು ನೀಡಿದರು. ಇಂದಿರಾ ಗಾಂಧಿಯವರು ರಾಯ್ ಬರೇಲಿಯಲ್ಲಿ ವೋಟ್ ಚೋರಿಯಿಂದಲೇ ಗೆದ್ದಿ

9 Dec 2025 6:29 pm
ಲಕ್ಷಾಧಿಪತಿ ದೀದಿ ಯೋಜನೆಯಡಿ 10 ಕೋಟಿ ಮಹಿಳಾ ಸದಸ್ಯರ ಸೇರ್ಪಡೆ: ಸ್ವಸಹಾಯ ಗಂಪುಗಳಿಗೆ 11 ಲಕ್ಷ ಕೋಟಿ ರೂ. ಸಾಲ ವಿತರಣೆ! ಕರ್ನಾಟಕದಲ್ಲೂ ಜಾರಿ

ಕೇಂದ್ರ ಸರ್ಕಾರವು ಗ್ರಾಮೀಣ ಭಾರತದ ಮಹಿಳೆಯರನ್ನು ಆರ್ಥಿಕವಾಗಿ ಸಬಲಗೊಳಿಸಲು 'ಲಕ್ಷಾಧಿಪತಿ ದೀದಿ' ಯೋಜನೆಯನ್ನು ಜಾರಿಗೆ ತಂದಿದೆ. ಸ್ವಸಹಾಯ ಗುಂಪುಗಳ ಮೂಲಕ ಮಹಿಳೆಯರು ವಾರ್ಷಿಕ ಒಂದು ಲಕ್ಷ ರೂಪಾಯಿ ಆದಾಯ ಗಳಿಸಲು ಇದು ಸಹಾಯ

9 Dec 2025 6:20 pm
ಭಾರತ-ಅಮೆರಿಕ ವ್ಯಾಪಾರ ಒಪ್ಪಂದಕ್ಕೆ ಮುಖ್ಯ ಸಂಧಾನಕಾರರ ನೇಮಕ, ಕರ್ನಾಟಕ ಕೇಡರ್‌ ಅಧಿಕಾರಿಗೆ ಮಹತ್ವದ ಜವಾಬ್ದಾರಿ

ಭಾರತ ಮತ್ತು ಅಮೆರಿಕ ನಡುವಿನ ಮಹತ್ವದ ದ್ವಿಪಕ್ಷೀಯ ವ್ಯಾಪಾರ ಒಪ್ಪಂದದ ಮಾತುಕತೆಗಳಿಗೆ ಕರ್ನಾಟಕದ ಹಿರಿಯ ಐಎಎಸ್ ಅಧಿಕಾರಿ ದರ್ಪಣ್ ಜೈನ್ ಭಾರತದ ಪರ ಮುಖ್ಯ ಸಂಧಾನಕಾರರಾಗಿ ನೇಮಕಗೊಂಡಿದ್ದಾರೆ. ಅಮೆರಿಕದ ವ್ಯಾಪಾರ ಪ್ರತಿನಿಧ

9 Dec 2025 6:07 pm
‌ ʻವಂದೇ ಮಾತರಂ ಗೀತೆ ತುಂಡರಿಸಿದ್ದರಿಂದಲೇ ದೇಶ ವಿಭಜನೆಯಾಗಿದ್ದುʼ: ಅಮಿತ್‌ ಶಾ

ಮುಂಬರುವ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗಾಗಿಯೇ ವಂದೇ ಮಾತರಂನ 150ನೇ ವರ್ಷಾಚರಣೆಯ ಚರ್ಚೆಯನ್ನು ಕೇಂದ್ರ ಸರ್ಕಾರ ಮುನ್ನೆಲೆಗೆ ತಂದಿದೆ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಡಿ.8ರಂದು ವಾಗ್ದಾಳಿ ನಡ

9 Dec 2025 5:56 pm
`ಮಕ್ಕಳು ದೊಡ್ಡವರಾಗ್ತಾರೆ'!: PSL ಹೊಗಳೋ ಭರದಲ್ಲಿ ವಸೀಂ ಅಕ್ರಂ IPL ಬಗ್ಗೆ ಮಾಡಿದ ಲೇವಡಿಯಾದರೂ ಏನು?

ಸ್ವಿಂಗ್ ಸುಲ್ತಾನ್ ಎಂದೇ ಖ್ಯಾತರಾಗಿರುವ ಪಾಕಿಸ್ತಾನ ತಂಡದ ಮಾಜಿ ನಾಯಕ ವಸೀಂ ಅಕ್ರಂ ಅವರು ಇದೀಗ ಇಂಡಿಯನ್ ಪ್ರೀಮಿಯರ್ ಲೀಗ್ ನ ಸುದೀರ್ಘ ವೇಳಾಪಟ್ಟಿಯನ್ನು ಮೂದಲಿಸಿ ಟ್ರೋಲ್ ಗೊಳಗಾಗಿದ್ದಾರೆ. ಪಾಕಿಸ್ತಾನ ಸೂಪರ್ ಲೀಗ್ ನ ವೇ

9 Dec 2025 5:53 pm
ತಿರುಪತಿ - ಶಿರಡಿ ಎಕ್ಸ್‌ಪ್ರೆಸ್‌ ಹೊಸ ರೈಲಿಗೆ ವಿ ಸೋಮಣ್ಣ ಚಾಲನೆ; ಕರ್ನಾಟಕದ ಮೂಲಕ ಸಂಚಾರ; ಎಲ್ಲೆಲ್ಲಿ ನಿಲುಗಡೆ?

ಕೇಂದ್ರ ಸಚಿವ ವಿ. ಸೋಮಣ್ಣ ಅವರು ತಿರುಪತಿ-ಸಾಯಿನಗರ ಶಿರಡಿ ಎಕ್ಸ್‌ಪ್ರೆಸ್‌ ರೈಲಿಗೆ ಹಸಿರು ನಿಶಾನೆ ತೋರಿದ್ದಾರೆ. ಈ ರೈಲು ಕರ್ನಾಟಕದ ಬೀದರ್ ಮತ್ತು ಬಾಲ್ಕಿ ಸೇರಿದಂತೆ 4 ರಾಜ್ಯಗಳ 31 ಕಡೆ ನಿಲುಗಡೆ ನೀಡಲಿದ್ದು, ಯಾತ್ರಾರ್ಥಿಗಳ

9 Dec 2025 5:37 pm
ಏನಿದು ತಮಿಳುನಾಡಿನ ತಿರುಪಾರಂಕುಂದ್ರಂ ಬೆಟ್ಟದ ವಿವಾದ? 'ಕಾರ್ತಿಕ ದೀಪ' ಹೆಸರಲ್ಲಿ ಭಾವೈಕ್ಯತೆಗೆ ಕೊಳ್ಳಿ ಇಟ್ಟಿದ್ಯಾರು?

ಮದ್ರಾಸ್ ಹೈಕೋರ್ಟ್ ನ್ಯಾಯಮೂರ್ತಿ ಜಿ.ಆರ್. ಸ್ವಾಮಿನಾಥನ್ ಅವರ ವಿರುದ್ಧ ಇಂಡಿಯಾ ಬ್ಲಾಕ್ ಒಕ್ಕೂಟದ ಸಂಸದರು ಲೋಕಸಭಾಧ್ಯಕ್ಷರಿಗೆ ದೂರು ನೀಡಿದ್ದಾರೆ. ತಿರುಪಾರಂಕುಂದ್ರಂ ಬೆಟ್ಟದ ದೀಪೋತ್ಸವಕ್ಕೆ ಸಂಬಂಧಿಸಿದ ಅವರ ಆದೇಶ ವಿವ

9 Dec 2025 5:01 pm
IPL 2026- ಹರಾಜಿಂದ ಸಾವಿರಕ್ಕೂ ಹೆಚ್ಚು ಆಟಗಾರರು ಔಟ್! ಇಲ್ಲಿದೆ ವಿವಿಧ ಸೆಟ್ ಗಳಲ್ಲಿ ಲಭ್ಯ ಇರುವವರ ಅಂತಿಮ ಪಟ್ಟಿ!

IPL 2026 Mini Auction- ಐಪಿಎಲ್ ಪ್ರಿಯರು ಕುತೂಹಲದಿಂದ ಕಾಯುತ್ತಿರುವ ಮಿನಿ ಹರಾಜು ಪ್ರಕ್ರಿಯೆ ನಡೆಯಲು ಕೇವಲ ಒಂದು ವಾರವಷ್ಟೇ ಬಾಕಿ ಇದೆ. ಅಬುಧಾಬಿಯಲ್ಲಿ ಡಿಸೆಂಬರ್ 16ರಂದು ನಡೆಯಲಿರುವ ಈ ಹರಾಜಿನಲ್ಲಿ 350 ಆಟಗಾರರು ಭಾಗವಹಿಸಲಿದ್ದು, 1355 ಆಟ

9 Dec 2025 4:49 pm
ಕುಡುಕರು ಜಾಸ್ತಿಯಾಗಿದ್ದು ಬಿಜೆಪಿ ಅವಧಿಯಲ್ಲೋ, ಕಾಂಗ್ರೆಸ್ ಸಮಯದಲ್ಲೋ? ಸದನದಲ್ಲಿ ಬಿಸಿ ಬಿಸಿ ಚರ್ಚೆ

ವಿಧಾನಸಭೆಯಲ್ಲಿ ಕುಡುಕರ ಸಂಖ್ಯೆ ಹೆಚ್ಚಳದ ಬಗ್ಗೆ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಚರ್ಚೆ ನಡೆಯಿತು. ಮದ್ಯಕ್ಕೆ ತೆರಿಗೆ ಹೆಚ್ಚಳ ಮಾಡಿ ಮಹಿಳೆಯರಿಗೆ ಹಣ ನೀಡುತ್ತಿರುವುದಾಗಿ ಆರ್. ಅಶೋಕ್ ಅವರು ಸರ್ಕಾರದ ವಿರುದ್ಧ ವಾಗ್ದಾ

9 Dec 2025 4:35 pm
ದೇವನಹಳ್ಳಿ ಬಳಿ ಶಾಶ್ವತ ವಿಶೇಷ ಕೃಷಿ ವಲಯ: ಅಪಪ್ರಚಾರ, ತಪ್ಪು ಕಲ್ಪನೆ ಬೇಡ - ಸರಕಾರದ ಸ್ಪಷ್ಟನೆ

ದೇವನಹಳ್ಳಿ ತಾಲ್ಲೂಕಿನ 13 ಗ್ರಾಮಗಳ 1,777 ಎಕರೆ ಜಮೀನನ್ನು 'ಶಾಶ್ವತ ವಿಶೇಷ ಕೃಷಿ ವಲಯ' ಎಂದು ಸರಕಾರ ಘೋಷಿಸಿದೆ. ಈ ವಲಯದಲ್ಲಿ ರೈತರು ತಮ್ಮ ಜಮೀನನ್ನು ಮಾರಾಟ ಮಾಡಲು ಯಾವುದೇ ನಿರ್ಬಂಧವಿಲ್ಲ, ಆದರೆ ರಿಯಲ್ ಎಸ್ಟೇಟ್ ಉದ್ದೇಶಗಳಿಗೆ ಕ

9 Dec 2025 4:31 pm
ಎಸ್‌ಐಆರ್ ಪಟ್ಟಿ ಪ್ರಕಟವಾದ ತಕ್ಷಣ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ ಘೋಷಣೆ: ಸಿಎಂ ಮಮತಾ ಬ್ಯಾನರ್ಜಿ

ಫೆಬ್ರವರಿಯಲ್ಲಿ ಅಂತಿಮ ಮತದಾರರ ಪಟ್ಟಿ ಪ್ರಕಟವಾದ ತಕ್ಷಣವೇ ವಿಧಾನಸಭಾ ಚುನಾವಣೆ ಘೋಷಣೆಯಾಗಲಿದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ. ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯು ಮತದಾರರಲ

9 Dec 2025 4:28 pm
ಇಂಡೋನೇಷ್ಯಾದಲ್ಲಿ ಭಾರಿ ಅಗ್ನಿ ದುರಂತ: 7 ಅಂತಸ್ತಿನ ಕಟ್ಟಡದಲ್ಲಿ ಬೆಂಕಿ, ಗರ್ಭಿಣಿ ಸೇರಿ 20 ಸಾವು

ಜರ್ಕಾತ್‌ನಲ್ಲಿನ ಕಟ್ಟಡವೊಂದರಲ್ಲಿ ಬೆಂಕಿ ಕಾಣಿಸಿಕೊಂಡು ಹಬ್ಬಿದ ಪರಿಣಾಮ ಇಪ್ಪತ್ತು ಜನರು ಮೃತಪಟ್ಟಿದ್ದಾರೆ. ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಅಧಿಖಕಾರಿಗಳು ಮಾಹಿತಿ ನೀಡಿದ್ದಾರೆ. ಕಟ್ಟಡದ ಮೇಲಿನ ಮಹಡಿಗ

9 Dec 2025 4:04 pm
ಇಂಡೋನೇಷ್ಯಾದಲ್ಲಿ ಭಾರಿ ಅಗ್ನಿ ದುರಂತ: 7 ಅಂತಸ್ತಿನ ಕಟ್ಟಡದಲ್ಲಿ ಬೆಂಕಿ, ಗರ್ಭಿಣಿ ಸೇರಿ 20 ಸಾವು

ಜರ್ಕಾತ್‌ನಲ್ಲಿನ ಕಟ್ಟಡವೊಂದರಲ್ಲಿ ಬೆಂಕಿ ಕಾಣಿಸಿಕೊಂಡು ಹಬ್ಬಿದ ಪರಿಣಾಮ ಇಪ್ಪತ್ತು ಜನರು ಮೃತಪಟ್ಟಿದ್ದಾರೆ. ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಅಧಿಖಕಾರಿಗಳು ಮಾಹಿತಿ ನೀಡಿದ್ದಾರೆ. ಕಟ್ಟಡದ ಮೇಲಿನ ಮಹಡಿಗ

9 Dec 2025 4:04 pm
1 ದಶಕದ ನಂತರ ಕ್ರೂಯಲ್‌ ಮೇಜರ್‌ ಪಾತ್ರದ ಮೂಲಕ ಕೊರಿಯನ್‌ ಇಂಡಸ್ಟ್ರಿಗೆ ಮತ್ತೆ ರೀ-ಎಂಟ್ರಿ ಕೊಟ್ಟ ಪಾರ್ಕ್‌ ಸಿ-ಹೂ

ನಟ ಪಾರ್ಕ್ ಸಿ-ಹೂ ಅವರು ಸುಮಾರು ಒಂದು ದಶಕದ ಬಳಿಕ 'ಕೋಯರ್‌ ಆಫ್‌ ಗಾಡ್‌' ಚಿತ್ರದ ಮೂಲಕ ಕೊರಿಯನ್‌ ಸಿನಿಮಾ ರಂಗಕ್ಕೆ ಮರಳಿದ್ದಾರೆ. ಈ ವೇಳೆ ವೈಯಕ್ತಿಕ ಜೀವನದ ಮೇಲಿದ್ದ ಆರೋಪಗಳನ್ನು ತಳ್ಳಿಹಾಕಿರುವ ಅವರು, ಚಿತ್ರದ ಹಿತದೃಷ್ಟಿ

9 Dec 2025 4:00 pm
'ವಂದೇ ಮಾತರಂ' ಗೀತೆಯ ಮೊದಲ ಭಾಗ ಮಾತ್ರ ಹಾಡುವ ಕಾಂಗ್ರೆಸ್ ನಿರ್ಧಾರಕ್ಕೆ ಇತಿಹಾಸದ ಉಲ್ಲೇಖ

1937ರಲ್ಲಿ 'ವಂದೇ ಮಾತರಂ' ಗೀತೆಯ ಮೊದಲ ಭಾಗವನ್ನು ಮಾತ್ರ ಹಾಡುವ ಕಾಂಗ್ರೆಸ್ ನಿರ್ಧಾರಕ್ಕೆ ರವೀಂದ್ರನಾಥ್ ಠಾಗೋರ್ ಅವರ ಸಲಹೆ ಕಾರಣವಾಗಿತ್ತು ಎಂದು ಇತಿಹಾಸಕಾರ ಸುಗತಾ ಬೋಸ್ ವಿವರಿಸಿದ್ದಾರೆ. ಪ್ರಧಾನಿ ಮೋದಿ ಅವರ 'ವಂದೇ ಮಾತರಂ'

9 Dec 2025 3:59 pm
ಕುಕ್ಕುಟ ಸಂಜೀವಿನಿ ಯೋಜನೆ: ಉಚಿತ ನಾಟಿ ಕೋಳಿಮರಿ ವಿತರಣೆ, ಕೋಳಿ ಶೆಡ್‌ಗೆ ಹಣ, ಜೊತೆಗೆ ಮಹಿಳಾ ಸಂಘಗಳಿಗೆ 25,000 ಸಹಾಯಧನ! ಅರ್ಜಿ ಸಲ್ಲಿಕೆ ಹೇಗೆ?

ಕುಕ್ಕುಟ ಸಂಜೀವಿನಿ ಯೋಜನೆ ಗ್ರಾಮೀಣ ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ಹೊಸ ಭರವಸೆ ನೀಡಿದೆ. ಮಹಿಳಾ ಸ್ವಸಹಾಯ ಸಂಘಗಳಿಗೆ ನಾಟಿ ಕೋಳಿಮರಿ ವಿತರಣೆ, ಕೋಳಿ ಶೆಡ್ ನಿರ್ಮಾಣಕ್ಕೆ ಆರ್ಥಿಕ ನೆರವು ನೀಡಲಾಗುತ್ತದೆ. ವೈಜ್ಞಾನಿಕ ತರಬೇತ

9 Dec 2025 3:39 pm
ಬ್ಯಾಂಕ್‌ಗೆ ₹228 ಕೋಟಿ ವಂಚನೆ: ಅನಿಲ್ ಅಂಬಾನಿ ಪುತ್ರ ಜೈ ಅನ್ಮೋಲ್ ವಿರುದ್ಧ ಕೇಸ್‌ ದಾಖಲಿಸಿದ ಸಿಬಿಐ

ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾಗೆ 228 ಕೋಟಿ ರೂ. ನಷ್ಟ ಉಂಟುಮಾಡಿದ ಆರೋಪದ ಮೇಲೆ ಸಿಬಿಐ, ಉದ್ಯಮಿ ಅನಿಲ್ ಅಂಬಾನಿ ಅವರ ಮಗ ಜೈ ಅನ್ಮೋಲ್ ಮತ್ತು ರಿಲಯನ್ಸ್ ಹೋಮ್ ಫೈನಾನ್ಸ್ ಲಿಮಿಟೆಡ್ ವಿರುದ್ಧ ಪ್ರಕರಣ ದಾಖಲಿಸಿದೆ. ಕಂಪನಿಯು ವ್ಯವ

9 Dec 2025 3:38 pm
ಸಿಕ್ಕಿಂ ನಿಸರ್ಗ ಸಿರಿ ಕಣ್ತುಂಬಿಕೊಂಡ ಚಂದನಾ ಅನಂತಕೃಷ್ಣ

ಸಿಕ್ಕಿಂ ನಿಸರ್ಗ ಸಿರಿ ಕಣ್ತುಂಬಿಕೊಂಡ ಚಂದನಾ ಅನಂತಕೃಷ್ಣ

9 Dec 2025 3:34 pm
ಐದು ವರ್ಷ ಸಿಎಂ ಫಿಕ್ಸ್ ಹೇಳಿಕೆ: ವಿವಾದದ ಹೇಳಿಕೆ ಕೊಡದಂತೆ ಯತೀಂದ್ರಗೆ ಸಿದ್ದರಾಮಯ್ಯ ತಾಕೀತು!

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಐದು ವರ್ಷಗಳ ಕಾಲ ಅಧಿಕಾರದಲ್ಲಿ ಮುಂದುವರಿಯಲಿದ್ದಾರೆ ಎಂಬ ಯತೀಂದ್ರ ಸಿದ್ದರಾಮಯ್ಯ ಅವರ ಹೇಳಿಕೆಗೆ ಮತ್ತೆ ವಿವಾದಕ್ಕೆ ಕಾರಣವಾಗಿದ್ದು,ಈ ಕುರಿತು ಮುಖ್ಯಮಂತ್ರಿ ತೀವ್ರ ಅಸಮಾಧಾನ ವ್ಯಕ್

9 Dec 2025 3:24 pm
ನಂಬಿಸುವುದು, ಮೋಸ ಮಾಡುವುದು ಡಿಎಂಕೆ ಸರ್ಕಾರದ ತಂತ್ರ: ಪುದುಚೇರಿಯಲ್ಲಿ ನಟ ವಿಜಯ್ ಅಬ್ಬರ

ಕರೂರಿನಲ್ಲಿ ನಡೆದ ಕಾಲ್ತುಳಿತ ದುರಂತ ಪ್ರಕರಣದ ನಂತರ ಪುದುಚೇರಿಯಲ್ಲಿ ಮೊದಲ ಸಮಾವೇಶವನ್ನು ನಟ ವಿಜಯ್‌ ನಡೆಸಿದ್ದಾರೆ. ಡಿಎಂಕೆ ಸರ್ಕಾರದ ವಿರುದ್ಧ ನೇರಾ ನೇರ ವಾಗ್ದಾಳಿ ನಡೆಸಿದ್ದಾರೆ. ಡಿಎಂಕೆ ಸರ್ಕಾರ ಜನರನ್ನು ನಂಬಿಸಿ ಮ

9 Dec 2025 3:15 pm
`ರೋಹಿತ್ - ಕೊಹ್ಲಿಗಿಂತಲೂ ದೊಡ್ಡ ಆಟಗಾರರು ಯಾರಾದ್ರೂ ಇದ್ದಾರಾ?': BCCIಗೆ ಬಿಸಿ ಮುಟ್ಟಿಸಿದ ಹರ್ಭಜನ್ ಸಿಂಗ್

Harbhajan SIngh On RoKo- ಅನುಭವಿ ಆಟಗಾರರಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರನ್ನು ಕಡೆಗಣಿಸಿದರೆ ದೊಡ್ಡ ಪಂದ್ಯಗಳಲ್ಲಿ ಸಮಸ್ಯೆಯಾಗಬಹುದು ಎಂದು ಎಚ್ಚರಿಕೆ ನೀಡಿರುವ ಹರ್ಭಜನ್ ಸಿಂಗ್ 2027ರ ಏಕದಿನ ವಿಶ್ವಕಪ್ ನಲ್ಲಿ ಅವರಿಬ್ಬರು

9 Dec 2025 3:08 pm
1 ವರ್ಷದಲ್ಲೇ 85ಸಾವಿರ ವೀಸಾ ರದ್ದುಗೊಳಿಸಿದ ಟ್ರಂಪ್‌ ಆಡಳಿತ: 8ಸಾವಿರ ವಿದ್ಯಾರ್ಥಿಗಳ ಕನಸಿಗೆ ಕೊಳ್ಳಿ ಇಟ್ಟ ಟ್ರಂಪ್‌ ವಲಸೆ ವಿರೋಧಿ ನೀತಿ

ಅಮೆರಿಕಾ ಅಧ್ಯಕ್ಷರ ಕಠಿಣ ವಲಸೆ ನೀತಿಯಿಂದಾಗಿ 2025 ರಲ್ಲಿ 85 ಸಾವಿರಕ್ಕೂ ಹೆಚ್ಚು ವೀಸಾಗಳು ರದ್ದಾಗಿವೆ. ಇದು ವಿದ್ಯಾರ್ಥಿಗಳು ಸೇರಿದಂತೆ ಹಲವು ವಲಸಿಗರ ಕನಸುಗಳಿಗೆ ಅಡ್ಡಿಯಾಗಿದೆ. ಅಮೆರಿಕಾದ ಸುರಕ್ಷತೆಗಾಗಿ ವೀಸಾ ನಿಯಮಗಳನ್

9 Dec 2025 3:02 pm
ನೀವು ಗಂಡಸಲ್ವಾ ಎಂದ ಅಶ್ವಿನಿಗೆ ಮಾತಿನ ಚಾಟಿ ಬೀಸಿದ ರಜತ್!

ನೀವು ಗಂಡಸಲ್ವಾ ಎಂದ ಅಶ್ವಿನಿಗೆ ಮಾತಿನ ಚಾಟಿ ಬೀಸಿದ ರಜತ್!

9 Dec 2025 2:34 pm
ಸುಪ್ರೀಂ ಕೋರ್ಟ್‌ನಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ: ರಾಜ್ಯಗಳೇ ಹೊಣೆಗಾರಿಕೆ ವಹಿಸಬೇಕು ಎಂದ ನ್ಯಾಯಾಲಯ

ಮತದಾರರ ಪಟ್ಟಿ ಪರಿಷ್ಕರಣೆ ವಿಚಾರವಾಗಿ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ಮುಂದುವರಿದಿದೆ. ಚುನಾವಣಾ ಆಯೋಗಕ್ಕೆ ಮತದಾರರ ಪೌರತ್ವ ಪರಿಶೀಲಿಸುವ ಅಧಿಕಾರವಿಲ್ಲ ಎಂದು ವಾದಿಸಲಾಗಿದೆ. ಅಸ್ಸಾಂನಲ್ಲಿ ವಿಶೇಷ ಪರಿಷ್ಕರಣೆ ನಡೆಸ

9 Dec 2025 2:25 pm
ಬಿಜೆಪಿ ನಾಯಕರಿಗೆ ಇರುವ ಸಮಸ್ಯೆಯನ್ನು ಸದನದಲ್ಲಿ ಬಹಿರಂಗ ಪಡಿಸಿದ ಸಚಿವ ಕೃಷ್ಣ ಬೈರೇಗೌಡ

Krishna Byre Gowda Vs BJP : ಆಡಳಿತ ಪಕ್ಷದ ವಿರುದ್ದ ಮಾತನಾಡಲು ಬಿಜೆಪಿಯವರಿಗೆ ಏನೂ ವಿಷಯ ಸಿಗುತ್ತಿಲ್ಲ. ಪ್ರಶ್ನೋತ್ತರ ಅವಧಿಗೆ ಮುನ್ನವೇ, ಉತ್ತರ ಕರ್ನಾಟಕ ಭಾಗದ ವಿಷಯವನ್ನು ಚರ್ಚಿಸಲು ನಿಲುವಳಿ ಮಂಡಿಸಿದ್ದಾರೆ ಎಂದು ರಾಜ್ಯ ಕಂದಾಯ ಸಚಿವ

9 Dec 2025 1:58 pm
ಅನುಮತಿಯಿಲ್ಲದೆ ಕಾಶ್ಮೀರಕ್ಕೆ ಬಂದ ಚೀನಿ ಪ್ರಜೆ ಬಂಧನ; ಬಂಧಿತನ ಪೋನ್‌ ನಲ್ಲಿ ಆರ್ಟಿಕಲ್‌ 370, ಭದ್ರತಾ ವಿವರಗಳ ಬಗ್ಗೆ ಸರ್ಚ್!

ಭದ್ರತಾ ಪಡೆಗಳು ಶ್ರೀನಗರದಲ್ಲಿ 29 ವರ್ಷದ ಚೀನಿ ಪ್ರಜೆಯನ್ನು ವೀಸಾ ನಿಯಮ ಉಲ್ಲಂಘಿಸಿ ಲಡಾಖ್ ಮತ್ತು ಕಾಶ್ಮೀರಕ್ಕೆ ಭೇಟಿ ನೀಡಿದ ಆರೋಪದ ಮೇಲೆ ಬಂಧಿಸಿವೆ. ಹು ಕಾಂಟೈ ಎಂಬ ಈತ, ಅನುಮತಿಯಿಲ್ಲದೆ ದೇಶದಲ್ಲಿ 2 ವಾರಗಳಿಗೂ ಹೆಚ್ಚು ಕಾ

9 Dec 2025 1:58 pm
ಜನರಿಗೆ ತೊಂದರೆಯಾಗಬಾರದು, ಅವರ ಅನುಕೂಲಕ್ಕಾಗಿ ನಿಯಮಗಳನ್ನು ರೂಪಿಸಬೇಕು: ಸಂಸದರಿಗೆ ಪ್ರಧಾನಿ ಮೋದಿ ಕರೆ

ಜನರಿಗೆ ತೊಂದರೆ ನೀಡುವ ನಿಯಮಗಳಲ್ಲ, ಅನುಕೂಲ ಕಲ್ಪಿಸುವ ನಿಯಮಗಳಿರಬೇಕು ಎಂದು ಪ್ರಧಾನಿ ಮೋದಿ ಸಂಸದರಿಗೆ ಕರೆ ನೀಡಿದ್ದಾರೆ. ಇಂಡಿಗೋ ವಿಮಾನಯಾನ ಸಂಸ್ಥೆಯ ಗೊಂದಲಗಳ ಹಿನ್ನೆಲೆಯಲ್ಲಿ ಈ ಮಾತು ಮಹತ್ವ ಪಡೆದಿದೆ. ಪೈಲಟ್ ಕೊರತೆಯಿ

9 Dec 2025 1:40 pm
ಬಾಬಾ ವಂಗಾ ಭಯಾನಿಕ ಭವಿಷ್ಯ, 2026ಕ್ಕೆ ಕಾದಿದೆಯಾ ಆಪತ್ತು? 3ನೇ ಮಹಾಯುದ್ಧ ಆಗುತ್ತಾ?

ಬಾಬಾ ವಂಗಾ ಭಯಾನಿಕ ಭವಿಷ್ಯ, 2026ಕ್ಕೆ ಕಾದಿದೆಯಾ ಆಪತ್ತು? 3ನೇ ಮಹಾಯುದ್ಧ ಆಗುತ್ತಾ?

9 Dec 2025 1:24 pm
2023 ರಲ್ಲಿ 22ಸಾವಿರ ಪ್ರಕರಣ, 2025 ರಲ್ಲಿ 13,000 ಪ್ರಕರಣ: ರಾಜ್ಯದಲ್ಲಿ ಸೈಬರ್ ವಂಚನೆ ಕೇಸ್ ಇಳಿಕೆ!

ರಾಜ್ಯದಲ್ಲಿ ಸೈಬರ್ ವಂಚನೆ ಪ್ರಕರಣಗಳು ಇಳಿಕೆಯಾಗಿವೆ ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ್ ತಿಳಿಸಿದ್ದಾರೆ. ಕಳೆದ ನಾಲ್ಕು ವರ್ಷಗಳಲ್ಲಿ 52,000 ಪ್ರಕರಣಗಳು ದಾಖಲಾಗಿದ್ದರೂ, 2023, 2024, ಮತ್ತು 2025ರ ಅಂಕಿಅಂಶಗಳು ಇಳಿಕೆಯ ಪ್ರವೃತ್ತಿಯನ್

9 Dec 2025 1:19 pm
ವಿಜಯಪುರ ರೈತನ ಯಶೋಗಾಥೆ: 4 ಎಕರೆ ಜಮೀನಿನಲ್ಲಿ 60 ದಿನಕ್ಕೆ 70ಟನ್ ಕಲ್ಲಂಗಡಿ ಬೆಳೆದು 15 ಲಕ್ಷ ರೂ ಗಳಿಕೆ!

ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಕಾಖಂಡಕಿ ಗ್ರಾಮದ ರೈತ ಸತೀಶ್ ಮ. ಬಿರಾದಾರ್ ಅವರು ಕೇವಲ 4 ಎಕರೆ ಜಮೀನಿನಲ್ಲಿ 2 ತಿಂಗಳಲ್ಲಿ 70 ಟನ್ ಕಲ್ಲಂಗಡಿ ಬೆಳೆದು, ಪ್ರತಿ ಕೆ.ಜಿಗೆ 25 ರೂ.ನಂತೆ ಮಾರಾಟ ಮಾಡಿ 15 ಲಕ್ಷ ರೂ. ಆದಾಯ ಗಳಿಸಿದ್ದಾ

9 Dec 2025 1:05 pm
ಸುಪ್ರೀಂ ಕೋರ್ಟ್‌ನಲ್ಲಿ ಎಸ್‌ಐಆರ್ ವಿಚಾರಣೆ: ಕಾಲಾವಕಾಶ ಕೇಳಿದ ತಮಿಳುನಾಡು

ಸುಪ್ರೀಂ ಕೋರ್ಟ್‌ನಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ವಿಚಾರಣೆ ಮುಂದುವರಿದಿದೆ. ತಮಿಳುನಾಡು ರಾಜ್ಯವು ಎಣಿಕೆ ಫಾರ್ಮ್‌ಗಳ ಹಂತಕ್ಕೆ ಕಾಲಾವಕಾಶ ಕೋರಿದೆ. ಅರ್ಜಿದಾರರು ಚುನಾವಣಾ ಆಯೋಗದ ಕ್ರಮಗಳನ್ನು ಟೀಕಿಸಿದ್ದಾರೆ. ಚುನಾವಣ

9 Dec 2025 12:37 pm
ಕುರ್ಚಿ ಫೈಟ್‌ಗೆ ’ಮಹಾ ಟ್ವಿಸ್ಟ್’ : ಅಚ್ಚರಿಯ ಹೆಸರನ್ನು ಹೈಕಮಾಂಡ್, ಮುಂದೆ ಇಟ್ಟರೇ ಸಿದ್ದರಾಮಯ್ಯ?

CM Change row in Karnataka : ಇಷ್ಟು ದಿನ ಬಹಿರಂಗ ಹೇಳಿಕೆ ಇಲ್ಲದೇ, ಸೈಲೆಂಟ್ ಆಗಿದ್ದ ಕರ್ನಾಟಕ ಕಾಂಗ್ರೆಸ್ ಕುರ್ಚಿ ಫೈಟ್, ಹೊಸ ತಿರುವನ್ನು ಪಡೆದುಕೊಳ್ಳುವ ಸಾಧ್ಯತೆಯಿದೆ. ಹೈಕಮಾಂಡ್ ಮಾತಿಗೆ ಬದ್ದ ಎಂದಿರುವ ಸಿದ್ದರಾಮಯ್ಯ, ಸಿಎಂ ಸ್ಥಾನದಿಂ

9 Dec 2025 12:36 pm
ವಾಕಿಂಗ್‌ ಗೆ ಹೋಗಿದ್ದ ಯುವತಿಯನ್ನು 26 ಬಾರಿ ಚುಚ್ಚಿ ಕೊಲೆಗೈದು ಭಾರತಕ್ಕೆ ಪಲಾಯನ: 7 ವರ್ಷದ ಬಳಿಕ ಭಾರತೀಯ ಮೂಲದ ಆರೋಪಿಗೆ ಶಿಕ್ಷೆ

ಆಸ್ಟ್ರೇಲಿಯಾದಲ್ಲಿ 24 ವರ್ಷದ ಟೊಯಾ ಕಾರ್ಡಿಂಗ್ಲೇ ಎಂಬ ಯುವತಿಯನ್ನು ಬರ್ಬರವಾಗಿ ಹತ್ಯೆಗೈದ ಭಾರತೀಯ ಮೂಲದ ರಜವಿಂದರ್ ಸಿಂಗ್‌ಗೆ ಸುಮಾರು 7 ವರ್ಷಗಳ ಬಳಿಕ ಶಿಕ್ಷೆ ಪ್ರಕಟವಾಗಿದೆ. 2018ರಲ್ಲಿ ನಡೆದ ಈ ಘಟನೆ ನಂತರ ಭಾರತಕ್ಕೆ ಪರಾರ

9 Dec 2025 12:35 pm
ಋತುಚಕ್ರದ ರಜೆ ಆದೇಶಕ್ಕೆ ಕರ್ನಾಟಕ ಹೈಕೋರ್ಟ್ ತಡೆಯಾಜ್ಞೆ - ನ್ಯಾಯಪೀಠ ಹೇಳಿದ್ದೇನು?

ಕರ್ನಾಟಕ ಹೈಕೋರ್ಟ್, ರಾಜ್ಯ ಸರ್ಕಾರದ ಮುಟ್ಟಿನ ಕಡ್ಡಾಯ ರಜೆ ಆದೇಶಕ್ಕೆ ತಡೆ ನೀಡಿದೆ. ನ. 12ರಂದು ಜಾರಿಯಾಗಿದ್ದ ಈ ಆದೇಶದ ವಿರುದ್ಧ ಹೋಟೆಲ್ ಮಾಲೀಕರ ಸಂಘ ಹೈಕೋರ್ಟ್ ಮೊರೆ ಹೋಗಿತ್ತು. ವಿವಿಧ ಕಾರ್ಮಿಕ ಕಾಯ್ದೆಗಳ ಅಡಿಯಲ್ಲಿ ಬರುವ

9 Dec 2025 12:23 pm
“ನಾನೇ ನಿಜವಾದ ವಿರೋಧ ಪಕ್ಷದ ನಾಯಕ! ನನಗೆ ಲಾಸ್ಟ್ ಕುರ್ಚಿ ಏಕೆ?” ಯತ್ನಾಳ್ ಬೇಡಿಕೆ

ಬೆಳಗಾವಿ ಅಧಿವೇಶನದಲ್ಲಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ತಾನೇ ನಿಜವಾದ ವಿರೋಧ ಪಕ್ಷದ ನಾಯಕನಾಗಿದ್ದು, ಉಪಾಧ್ಯಕ್ಷರ ಪಕ್ಕದ ಕುರ್ಚಿ ನೀಡುವಂತೆ ಸ್ಪೀಕರ್‌ಗೆ ಆಗ್ರಹಿಸಿದರು. ರಾಜಕೀಯದಲ್ಲಿ ಹಿರಿತನ ನೋಡಿ ಕುರ್ಚಿ ನ

9 Dec 2025 12:07 pm
Explained: ಪಾಕಿಸ್ತಾನ ಸಿಡಿಎಫ್‌ ಎಂಬ ʻಭ್ರಮಾಲೋಕʼ; ಅಸಿಮ್‌ ಮುನೀರ್‌ಗೆ ಭಾರತಕ್ಕೆ ಎಚ್ಚರಿಕೆ ನೀಡುವುದೇ ಕಾಯಕ

ಪಾಕಿಸ್ತಾನ ಸೇನಾಧ್ಯಕ್ಷ ಅಸಿಮ್‌ ಮುನೀರ್‌ಗೆ ಹೆಚ್ಚಿನ ಅಧಿಕಾರ ಕೊಡುವುದಕ್ಕೂ, ಮಂಗನ ಕೈಗೆ ಮಾಣಿಕ್ಯ ಕೊಡುವುದಕ್ಕೂ ಹೆಚ್ಚೇನೂ ವ್ಯತ್ಯಾಸವಿಲ್ಲ. ಫಿಲ್ಡ್‌ ಮಾರ್ಷಲ್‌ ಹುದ್ದೆಯಿಂದ ಪಾಕಿಸ್ತಾನದ ಮೊದಲ ರಕ್ಷಣಾ ಪಡೆಗಳ ಮುಖ್

9 Dec 2025 12:03 pm
ಬೆಂಗಳೂರಿನಲ್ಲಿ ಕನಿಷ್ಠ ತಾಪಮಾನ 12 ಡಿಗ್ರಿಗೆ ಕುಸಿದು, ಹೆಚ್ಚಾಗಲಿದೆ ಚಳಿ: 9 ವರ್ಷಗಳ ನಂತರ ಮತ್ತೆ ಕನಿಷ್ಠ ತಾಪಮಾನ ದಾಖಲಾಗುವ ಸಾಧ್ಯತೆ!

ಬೆಂಗಳೂರಿನಲ್ಲಿ ಚಳಿಗಾಲದ ತೀವ್ರತೆ ಹೆಚ್ಚಾಗುತ್ತಿದೆ. ಮುಂದಿನ ವಾರದಲ್ಲಿ ತಾಪಮಾನ 12 ಡಿಗ್ರಿ ಸೆಲ್ಸಿಯಸ್‌ಗೆ ಕುಸಿಯುವ ಸಾಧ್ಯತೆ ಇದೆ. ಉತ್ತರ ಹಾಗೂ ದಕ್ಷಿಣ ಭಾರತದಲ್ಲೂ ಶೀತಗಾಳಿ ಬೀಸಲಿದೆ. ಬೆಳಗಿನ ಜಾವದಲ್ಲಿ ಮಂಜು ಕವಿದ ವ

9 Dec 2025 11:58 am
ನಮ್ಮ ಮೆಟ್ರೋ ಯೋಜನೆ 3 ರ 2 ನಿಲ್ದಾಣಗಳಿಗೆ ದೇಶದ ಅತೀ ಎತ್ತರದ ನಿಲ್ದಾಣ ಎಂಬ ಹೆಗ್ಗಳಿಕೆ

ಬೆಂಗಳೂರಿನ ನಮ್ಮ ಮೆಟ್ರೋ ಯೋಜನೆ 3ರ ಎರಡು ಹೊಸ ನಿಲ್ದಾಣಗಳು ದೇಶದಲ್ಲೇ ಅತಿ ಎತ್ತರದಲ್ಲಿ ನಿರ್ಮಾಣವಾಗಲಿವೆ. ಗೊರಗುಂಟೆಪಾಳ್ಯ ಮತ್ತು ಮೈಸೂರು ರಸ್ತೆ ನಿಲ್ದಾಣಗಳು ಜಯದೇವ ಆಸ್ಪತ್ರೆ ನಿಲ್ದಾಣಕ್ಕಿಂತ ಎತ್ತರದಲ್ಲಿರಲಿವೆ. ಈ

9 Dec 2025 11:51 am
ಸಿದ್ದರಾಮಯ್ಯನವರೇ ಪೂರ್ಣಾವಧಿಗೆ ಸಿಎಂ ಎಂದ ಪುತ್ರ ಯತೀಂದ್ರ : ರಾಮಲಿಂಗಾ ರೆಡ್ಡಿ ಅಚ್ಚರಿಯ ಪ್ರತಿಕ್ರಿಯೆ

Power Sharing in Karnataka : ಎರಡೆರಡು ಬ್ರೇಕ್ ಫಾಸ್ಟ್ ಮೀಟಿಂಗ್ ನಡೆದ ಮೇಲೆ, ಸ್ವಲ್ಪದಿನ ಸುಮ್ಮನಿದ್ದ ಎರಡು ಬಣದ ನಾಯಕರು ಮತ್ತೆ ಮುಖ್ಯಮಂತ್ರಿ ಬದಲಾವಣೆಯ ವಿಚಾರ ಪಸ್ತಾವಿಸುತ್ತಿದ್ದಾರೆ. ಬೆಳಗಾವಿಯಲ್ಲಿ ನಡೆಯುತ್ತಿರುವ ವಿಧಾನ ಮಂಡಲದ ಅ

9 Dec 2025 11:01 am
ಬೆಂಗಳೂರಿನಲ್ಲಿ ಇನ್ಮುಂದೆ ಬೀದಿ ನಾಯಿಗಳಿಗೆ ದಿನಕ್ಕೆ 2 ಬಾರಿ ಚಿಕನ್ ರೈಸ್! : 1 ವರ್ಷಕ್ಕೆ ಸುಮಾರು 8 ಕೋಟಿ ಖರ್ಚಾಗುವ ಸಾಧ್ಯತೆ

ಸುಪ್ರೀಂ ಕೋರ್ಟ್‌ ಆದೇಶದ ಬೆನ್ನಲ್ಲೆ, ಸಾರ್ವಜನಿಕ ವಲಯದಲ್ಲಿರುವ ಬೀದಿ ನಾಯಿಗಳನ್ನು ಶೆಲ್ಟರ್‌ಗಳಿಗೆ ಸ್ಥಳಾಂತರಿಸಲಾಗುತ್ತಿದೆ. ಇನ್ನು ಮುಂದೆ ಅವುಗಳಿಗೆ ದಿನಕ್ಕೆ ಎರಡು ಬಾರಿ ರುಚಿಕರವಾದ ಚಿಕನ್ ರೈಸ್ ನೀಡಲು GBA ನಿರ್ಧರಿ

9 Dec 2025 10:57 am
ಐದುವರೆ ವರ್ಷದಲ್ಲಿ 6.15 ಲಕ್ಷ ಕೋಟಿ ರೂ. ಸಾಲ ರೈಟ್‌ ಆಫ್‌; ಲೋಕಸಭೆಗೆ ಕೇಂದ್ರ ಸರ್ಕಾರದ ಮಾಹಿತಿ

ಕೆಟ್ಟ ಸಾಲಗಳನ್ನು ಸ್ವಚ್ಚಗೊಳಿಸುವ ನಿಟ್ಟಿನಲ್ಲಿ ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳು ಕಳೆದ ಐದುವರೆ ವರ್ಷಗಳಲ್ಲಿ, ಬರೋಬ್ಬರಿ 6.15 ಲಕ್ಷ ಕೋಟಿ ರೂ. ಸಾಲವನ್ನು ರೈಟ್‌ ಮಾಡಿದೆ. ಈ ಕುರಿತು ಲೋಕಸಭೆಗೆ ಮಾಹಿತಿ ನೀಡಿರುವ ಕೇಂದ್ರ ಸ

9 Dec 2025 10:49 am
Winter skin care:ಕಾಸ್ಲಿ ಕ್ರೀಮ್‌ನಿಂದ ಚರ್ಮದ ಕಾಂತಿ ಹೆಚ್ಚುತ್ತಾ? ಸ್ಕಿನ್‌ ಡ್ರೈ ಯಾಕಾಗುತ್ತೆ? Dr.Surendra

Winter skin care:ಕಾಸ್ಲಿ ಕ್ರೀಮ್‌ನಿಂದ ಚರ್ಮದ ಕಾಂತಿ ಹೆಚ್ಚುತ್ತಾ? ಸ್ಕಿನ್‌ ಡ್ರೈ ಯಾಕಾಗುತ್ತೆ? Dr.Surendra

9 Dec 2025 10:48 am
ವೀಸಾ ಅವಧಿ ಮುಗಿದಿದ್ದರೂ ಭಾರತೀಯ ವಿದ್ಯಾರ್ಥಿಯನ್ನು ಅಕ್ರಮವಾಗಿ ಕೆಲಸಕ್ಕೆ ನೇಮಿಸಿಕೊಂಡಿದ್ದಕ್ಕೆ ಲಂಡನ್‌ ರಾಜಕಾರಣಿಗೆ ಬಿತ್ತು ಭಾರಿ ದಂಡ!

ಯುಕೆಯಲ್ಲಿ ಅಕ್ರಮವಾಗಿ ಕೆಲಸ ಮಾಡುತ್ತಿದ್ದ ಭಾರತೀಯ ವಿದ್ಯಾರ್ಥಿನಿಯೊಬ್ಬಳನ್ನು ನೇಮಿಸಿಕೊಂಡಿದ್ದ ಲೇಬರ್ ಪಕ್ಷದ ರಾಜಕಾರಣಿ ಹಿನಾ ಮೀರ್‌ಗೆ 40,000 ಪೌಂಡ್‌ಗಳ ದಂಡ ವಿಧಿಸಲಾಗಿದೆ. ವೀಸಾ ಅವಧಿ ಮುಗಿದಿದ್ದರೂ ವಿದ್ಯಾರ್ಥಿನಿಯ

9 Dec 2025 10:10 am
ಇಂಡಿಗೋ ವಿಮಾನಯಾನ ಸಂಸ್ಥೆಯ ಚಳಿಗಾಲದ ವೇಳಾಪಟ್ಟಿ ಕಡಿತ; ಈ ಸಮಯವನ್ನು ಇತರ ವಿಮಾನಯಾನ ಸಂಸ್ಥೆಗಳಿಗೆ ನೀಡಲು ನಿರ್ಧಾರ

​ನಾಗರಿಕ ವಿಮಾನಯಾನ ಸಚಿವಾಲಯವು ಇಂಡಿಗೋ ಸಂಸ್ಥೆಯ ಚಳಿಗಾಲದ ಕಾರ್ಯಾಚರಣೆಗಳ ಮೇಲೆ ಕಠಿಣ ನಿಲುವು ತಳೆದಿದೆ. ವಿಮಾನಯಾನ ಸಂಸ್ಥೆಯು ತನ್ನ ಕಾರ್ಯಾಚರಣಾ ಲೋಪಗಳನ್ನು ಸರಿಪಡಿಸಿಕೊಳ್ಳಲು ಮತ್ತು ಪ್ರಯಾಣಿಕರ ವಿಶ್ವಾಸವನ್ನು ಮರ

9 Dec 2025 10:09 am
'ವಂದೇ ಮಾತರಂ' ಚರ್ಚೆಯ ಸಂದರ್ಭದಲ್ಲಿ ನೆನಪಾಯ್ತು ನಮ್ಮ ನಾಡಗೀತೆಯ ವಿವಾದ! (ಎಂಥಾ ಲೋಕವಯ್ಯ - ಭಾಗ 26)

ಸಂಸತ್ತಿನಲ್ಲಿ ವಂದೇ ಮಾತರಂ ಗೀತೆಯ ಬಗ್ಗೆ ಚರ್ಚೆ ನಡೆಯುತ್ತಿದೆ. ಪ್ರಧಾನಿ ಮೋದಿ ನೆಹರೂ ಅವರ ನಿರ್ಧಾರವನ್ನು ಟೀಕಿಸಿದ್ದಾರೆ. ಇದೇ ಸಂದರ್ಭದಲ್ಲಿ ಕರ್ನಾಟಕದ ನಾಡಗೀತೆ 'ಜಯ ಭಾರತ ಜನನಿಯ ತನುಜಾತೆ'ಯ ರಚನೆ, ರಾಗ ಸಂಯೋಜನೆ, ಮತ್ತ

9 Dec 2025 10:00 am
ನಾಯಕತ್ವ ಬದಲಾವಣೆ ಚರ್ಚೆಯ ವೇಳೆ ಚನ್ನರಾಜ ಹಟ್ಟಿಹೊಳಿ ಎಡವಟ್ಟು: ಸಿಎಂ ಡಿಕೆ ಶಿವಕುಮಾರ್ ಗೆ ಸ್ವಾಗತ ಎಂದು ಪೋಸ್ಟ್!

ರಾಜ್ಯದಲ್ಲಿ ನಾಯಕತ್ವದ ಗದ್ದಲ ಮತ್ತೆ ತೀವ್ರಗೊಂಡಿದೆ. ವಿಧಾನಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಅವರು ಡಿಸಿಎಂ ಡಿಕೆ ಶಿವಕುಮಾರ್ ಅವರನ್ನು ಮುಖ್ಯಮಂತ್ರಿ ಎಂದು ತಪ್ಪಾಗಿ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿ, ನಂತರ ಎಡಿಟ್

9 Dec 2025 9:50 am
ಆಂಜನೇಯಸ್ವಾಮಿಗೆ ಆರತಿ ಬೆಳಗುತ್ತಿರುವ ಅಸಾದುದ್ದೀನ್ ಓವೈಸಿ : ವೈರಲ್ ವಿಡಿಯೋದ ಸತ್ಯಾಸತ್ಯತೆ ಏನು?

Viral video of Owaisi performing pooja to Hanuman : ಇಂಡಿಯಾ ಮೈತ್ರಿಕೂಟಕ್ಕೆ ಅಲ್ಲಲ್ಲಿ ಹಿನ್ನಡೆಯಾಗಲು ಪ್ರಮುಖ ಕಾರಣರಾಗುತ್ತಿರುವ ಅಸಾದುದ್ದೀನ್ ಓವೈಸಿಯವರ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸದ್ದನ್ನು ಮಾಡುತ್ತಿದೆ. ಆದರೆ, ಇದ

9 Dec 2025 9:31 am
ದಶಕ ಕಳೆದರೂ ಜನರಿಗೆ ಹಂಚಿಕೆಯಾಗುತ್ತಿಲ್ಲ ಒಂದೇ ಒಂದು ಸೈಟು; ಧೂಳು ತುಂಬಿ ಕೊಳೆಯುತ್ತಿವೆ 4 ಸಾವಿರ ಅರ್ಜಿಗಳು!

ಪುತ್ತೂರು ನಗರಸಭೆ ವ್ಯಾಪ್ತಿಯಲ್ಲಿ ಜನಸಂಖ್ಯೆ ಹೆಚ್ಚುತ್ತಿದ್ದರೂ ಮನೆ ಕಟ್ಟಲು ನಿವೇಶನ ಸಿಗುತ್ತಿಲ್ಲ. ಕಳೆದ ಹತ್ತು ವರ್ಷಗಳಲ್ಲಿ ಒಂದೇ ಒಂದು ನಿವೇಶನ ವಿತರಿಸಲಾಗಿಲ್ಲ. ಕರಿಯಾಳ, ಆರ್ಯಾಪು, ಬಲ್ನಾಡ್‌ಗಳಲ್ಲಿ ಜಾಗ ಗುರುತಿ

9 Dec 2025 9:19 am
ಧ್ರುವಂತ್ - ರಜತ್ ಮಧ್ಯೆ ಭರ್ಜರಿ ಫೈಟ್!

ಧ್ರುವಂತ್ - ರಜತ್ ಮಧ್ಯೆ ಭರ್ಜರಿ ಫೈಟ್!

9 Dec 2025 9:14 am
ಭಾರತಕ್ಕೆ ಮತ್ತೊಂದು ಸುಂಕ ಬೆದರಿಕೆ ಹಾಕಿದ ಡೊನಾಲ್ಡ್‌ ಟ್ರಂಪ್;‌ ಅಕ್ಕಿ ಆಮದಿನ ಮೇಲೆ ವಕ್ರದೃಷ್ಟಿ!

ಸದಾಕಾಲ ಸುಂಕದ ಗುಂಗಿನಲ್ಲೇ ಇರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ಭಾರತಕ್ಕೆ ಮತ್ತೊಮ್ಮೆ ಸುಂಕ ಬೆದರಿಕೆ ಹಾಕಿದ್ದಾರೆ. ಭಾರತ-ಅಮೆರಿಕ ದ್ವಿಪಕ್ಷೀಯ ವ್ಯಾಪಾರ ಒಪ್ಪಂದ ಮಾತುಕತೆ ನಿಧಾನಗತಿಯಲ್ಲಿ ಸಾಗುತ್ತಿರುವುದಕ

9 Dec 2025 9:03 am
ಅನಧಿಕೃತ ಹೋರ್ಡಿಂಗ್ಸ್‌ ಅಳವಡಿಕೆಗೆ ಕಡಿವಾಣ ಹಾಕಲು ಸಿದ್ದವಾಯ್ತು ಹೊಸ ಸಾಫ್ಟ್‌ ವೇರ್: ಪಾಲಿಕೆಗೆ ಆದಾಯ ದುಪ್ಪಟ್ಟಾಗುವ ನಿರೀಕ್ಷೆ

ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಅಕ್ರಮ ಹೋರ್ಡಿಂಗ್‌ಗಳ ಹಾವಳಿ ಹೆಚ್ಚಾಗಿದ್ದು, ಲಕ್ಷಾಂತರ ರೂ. ತೆರಿಗೆ ನಷ್ಟವಾಗುತ್ತಿದೆ. ಇದನ್ನು ತಡೆಯಲು ಎಎಚ್‌ಎಂಎಸ್‌ ಹೊಸ ಸಾಫ್ಟ್‌ವೇರ್ ಸಿದ್ಧವಾಗಿದ್ದು, ವಾರದೊಳಗೆ ಅನುಷ್ಠಾನಗೊಳ್ಳ

9 Dec 2025 8:39 am
'ವಂದೇ ಮಾತರಂ' ಮುಸ್ಲಿಂವಿರೋಧಿಯಾಗಿರಲಿಲ್ಲ, ಇದು ಕಾಂಗ್ರೆಸ್ ಕಲ್ಪನೆ: ರಾಜನಾಥ್ ಸಿಂಗ್

'ವಂದೇ ಮಾತರಂ' ಗೀತೆಯು ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಒಂದು ಪ್ರೇರಕ ಶಕ್ತಿಯಾಗಿತ್ತು. ಅನೇಕ ಸ್ವಾತಂತ್ರ್ಯ ಹೋರಾಟಗಾರರು ಈ ಗೀತೆಯನ್ನು ಹಾಡುತ್ತಾ ಹೋರಾಡಿದರು. ಈ ಗೀತೆಯು ದೇಶದ ಜನರಲ್ಲಿ ರಾಷ್ಟ್ರೀಯ ಭಾವೈಕ್ಯತೆಯನ್ನ

9 Dec 2025 8:23 am
ಕರೂರ್‌ ಹಾರರ್‌ ಬಳಿಕ ಟಿವಿಕೆ ಸಂಸ್ಥಾಪಕ ವಿಜಯ್‌ ಅವರಿಂದ ಮೊದಲ ಸಾರ್ವಜನಿಕ ಸಭೆ; ಎಲ್ಲಿ? ಕ್ಯೂಆರ್‌ ಕೋಡ್‌ ಎಂಟ್ರಿ

ತಮಿಳುನಾಡಿನ ಖ್ಯಾತ ನಟ ಮತ್ತು ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷದ ಸಂಸ್ಥಾಪಕ ವಿಜಯ್‌ ಅವರು, ಕೇಂದ್ರಾಡಳಿತ ಪ್ರದೇಶವಾದ ಪುದುಚೇರಿಯಲ್ಲಿ ಇಂದು (ಡಿ.9-ಮಂಗಳವಾರ) ಬೃಹತ್‌ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರ

9 Dec 2025 8:01 am
ಗೋವಾ ನೈಟ್‌ಕ್ಲಬ್‌ ಅಗ್ನಿ ದುರಂತ; ರಾತ್ರೋರಾತ್ರಿ ಇಂಡಿಗೋ ವಿಮಾನದಲ್ಲಿ ಥೈಲ್ಯಾಂಡ್‌ಗೆ ಹಾರಿದ ಮಾಲೀಕರು!

ಗೋವಾದ ನೈಟ್‌ಕ್ಲಬ್‌ ಅಗ್ನಿ ದುರಂತಕ್ಕೆ ಇಡೀ ದೇಶ ಕಂಬನಿ ಮಿಡಿಯುತ್ತಿದೆ. ಯಾರೋ ಮಾಡಿದ ತಪ್ಪಿಗೆ 25 ಅಮಾಯಕ ಜೀವಗಳು ಬಲಿಯಾಗಿವೆ. ಆದರೆ ಮೃತರ ಕುಟುಂಬಸ್ಥರೊಂದಿಗೆ ಗಟ್ಟಿಯಾಗಿ ನಿಲ್ಲುವ ಭರವಸೆ ನೀಡಿದ್ದ ಈ ನೈಟ್‌ಕ್ಲಬ್‌ನ ಮಾಲ

9 Dec 2025 7:13 am
ರೈತರ ವಿರುದ್ಧ ಸೇಡಿಗೆ ಮುಂದಾದ ಸರ್ಕಾರ; ಕೆಐಎಡಿಬಿಗೆ ನೀಡದ ಭೂಮಿಗೆ ಶಾಶ್ವತ ಕೃಷಿ ವಲಯದ ಸಂಕೋಲೆ

ದೇವನಹಳ್ಳಿ, ಚನ್ನರಾಯಪಟ್ಟಣದ ರೈತರ ಸಾವಿರ ದಿನಗಳ ಭೂ ಸ್ವಾಧೀನ ವಿರೋಧಿ ಹೋರಾಟಕ್ಕೆ ಪ್ರತಿಕಾರವಾಗಿ, ಸರ್ಕಾರ ರೈತರ ಭೂ ಮಾರಾಟದ ಸ್ವಾಯತ್ತತೆಯನ್ನು ಕಿತ್ತುಕೊಂಡಿದೆ. 1,777 ಎಕರೆ ಭೂಮಿಯನ್ನು ಶಾಶ್ವತ ಕೃಷಿ ವಲಯ ಎಂದು ಘೋಷಿಸಿ, 3 ತ

9 Dec 2025 5:11 am
ಮ್ಯಾನ್ಮಾರ್‌ ನಿರಾಶ್ರಿತನ ಮೇಲೆ ಪುನೀತ್‌ ಕೆರೆಹಳ್ಳಿಯ ದುಂಡಾವರ್ತಿ, ಪ್ರಕರಣ ದಾಖಲು

ಮ್ಯಾನ್ಮಾರ್‌ ನಿರಾಶ್ರಿತನ ಮೇಲೆ ಹಲ್ಲೆ ನಡೆಸಿದ ಸಂಬಂಧ ಪುನೀತ್‌ ಕೆರೆಹಳ್ಳಿ ಹಾಗೂ ಸಹಚರರ ವಿರುದ್ಧ ಸಿಕೆ ಅಚ್ಚುಕಟ್ಟು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಸಂಬಂಧ ಪತ್ನಿ ಮತ್ತು ಮಕ್ಕಳೊಂದಿಗೆ ಹಲವು ವರ್ಷಗಳಿಂದ

8 Dec 2025 11:50 pm
ಕ್ರಿಕೆಟ್ ನೇರಪ್ರಸಾರ ಮಾಡೊಲ್ಲ ಎಂದ ಜಿಯೋಸ್ಟಾರ್! ಹೊಸ ಪ್ರಸಾರಕರ ಹುಡುಕಲು ಐಸಿಸಿ ಪರದಾಟ; ಇಷ್ಟಕ್ಕೆಲ್ಲ ಏನು ಕಾರಣ?

Jiostar Vs ICC- ಅನಿರೀಕ್ಷಿತ ಬೆಳವಣಿಗೆಯಲ್ಲಿ ಜಿಯೋಸ್ಟಾರ್ ಕಂಪನಿಯು ಕ್ರಿಕಟ್ ನೇರಪ್ರಸಾರದ ಒಪ್ಪಂದವನ್ನು ಮುರಿಯಲು ಮುಂದಾಗಿರುವುದು ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ(ICC)ಯನ್ನು ಇಕ್ಕಟ್ಟಿನಲ್ಲಿ ಸಿಲುಕಿಸಿದೆ. 2026ರ ಟಿ20 ವಿಶ್ವಕಪ

8 Dec 2025 11:25 pm
ರಕ್ಷಿತಾ ಶೆಟ್ಟಿ ಸ್ಟ್ರಾಟರ್ಜಿ ಬಗ್ಗೆ ಅಭಿಷೇಕ್‌ ಶ್ರೀಕಾಂತ್‌ ಓಪನ್‌ ಟಾಕ್!

ರಕ್ಷಿತಾ ಶೆಟ್ಟಿ ಸ್ಟ್ರಾಟರ್ಜಿ ಬಗ್ಗೆ ಅಭಿಷೇಕ್‌ ಶ್ರೀಕಾಂತ್‌ ಓಪನ್‌ ಟಾಕ್!

8 Dec 2025 10:55 pm
ಚಳಿಗಾಲದಲ್ಲಿ ದೇಹದ ತೂಕ ಇಳಿಸುವ ವಿಧಾನ

ಚಳಿಗಾಲದಲ್ಲಿ ದೇಹದ ತೂಕ ಇಳಿಸುವ ವಿಧಾನ

8 Dec 2025 10:52 pm
`ಕೆಎಲ್ ರಾಹುಲ್ ಮಾಡಿದ್ದನ್ನೇ ನಾನುೂ ಮಾಡ್ತೇನೆ': ಟಾಸ್ ಗೆಲ್ಲಲು ಸೂರ್ಯಕುಮಾರ್ ಯಾದವ್ ಮಾಸ್ಟರ್ ಪ್ಲಾನ್!

India Vs South Africa 1st T20i Match- ಸತತ ಟಾಸ್ ಸೋಲುವ ಮೂಲಕ ಅನ್ ಲಕ್ಕಿ ತಂಡ ಎಂದೇ ಅಪಖ್ಯಾತಿಗೊಳಗಾಗಿದ್ದ ಭಾರತ ತಂಡ ದಕ್ಷಿಣ ಆಫ್ರಿಕಾ ವಿರುದ್ಧ ವಿಶಾಖಪಟ್ಟಣದಲ್ಲಿ ನಡೆದ 3ನೇ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದಿದ್ದೇ ದೊಡ್ಡ ಸಂಗತಿಯಾಗಿಬಿಟ್ಟಿ

8 Dec 2025 10:24 pm
ಚಿತ್ತಾಪುರದಲ್ಲಿ ಚುನಾವಣೆ ಅಕ್ರಮ ಆರೋಪ: ಸಚಿವ ಪ್ರಿಯಾಂಕ್‌ ಖರ್ಗೆಗೆ ಸುಪ್ರೀಂ ಕೋರ್ಟ್‌ನಿಂದ ನೋಟಿಸ್‌!

ಸುಪ್ರೀಂ ಕೋರ್ಟ್‌ ಚಿತ್ತಾಪುರ ಶಾಸಕ ಪ್ರಿಯಾಂಕ್‌ ಖರ್ಗೆ ಅವರಿಗೆ ನೋಟಿಸ್‌ ನೀಡಿದೆ. ಕಳೆದ ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಲಾಗಿದೆ. ಸುಳ್ಳು ಜಾತಿ ಪ್ರಮಾಣಪತ್ರ ಮತ್ತು ಶೈಕ್ಷಣಿಕ ದಾಖಲೆ ಸಲ್ಲಿಸಿ ಗೆದ್ದಿದ

8 Dec 2025 10:23 pm
ಕರ್ನಾಟಕ - ಕೇರಳ ನಡುವೆ ವಿಶೇಷ ರೈಲು: ಶಬರಿಮಲೆಗೆ ತೆರಳುವ ಭಕ್ತರಿಗೆ ಅನುಕೂಲ; ವೇಳಾಪಟ್ಟಿ ಏನು?

ಅಯ್ಯಪ್ಪ ಭಕ್ತರ ಅನುಕೂಲಕ್ಕಾಗಿ ಬೆಂಗಳೂರು-ಹುಬ್ಬಳ್ಳಿ - ಕೊಲ್ಲಂ ನಡುವೆ ಡಿಸೆಂಬರ್ ಅಂತ್ಯಕ್ಕೆ ವಿಶೇಷ ರೈಲು ಓಡಿಸಲು ರೈಲ್ವೆ ಇಲಾಖೆ ನಿರ್ಧರಿಸಿದೆ. ಕ್ರಿಸ್‌ಮಸ್‌ ಹಾಗೂ ಹೊಸ ವರ್ಷದ ಪ್ರಯಾಣಿಕರ ದಟ್ಟಣೆ ನಿಭಾಯಿಸಲು ಈ ರೈಲು

8 Dec 2025 10:14 pm
ಎಎಸ್‌ಐಗಳಿಗೆ ಮುಂಬಡ್ತಿ ಸಮಸ್ಯೆ, ಪೊಲೀಸ್‌ ಇಲಾಖೆಯಲ್ಲಿಯೂ 50:50 ಅನುಪಾತ ಜಾರಿಗೆ ಒತ್ತಾಯ

ರಾಜ್ಯದ 500ಕ್ಕೂ ಹೆಚ್ಚು ಸಹಾಯಕ ಸಬ್‌ ಇನ್ಸ್‌ಪೆಕ್ಟರ್‌ಗಳು (ಎಎಸ್‌ಐ) ಪಿಎಸ್‌ಐ ಹುದ್ದೆಗಳಿಗೆ ಶೇಕಡಾ 50:50 ಅನುಪಾತದಲ್ಲಿ ಮುಂಬಡ್ತಿ ನೀಡುವಂತೆ ಒತ್ತಾಯಿಸಿದ್ದಾರೆ. ಪ್ರಸ್ತುತ 70:30 ಅನುಪಾತದಲ್ಲಿ ನೇರ ನೇಮಕಾತಿ ನಡೆಯುತ್ತಿದ್ದ

8 Dec 2025 9:50 pm
ಚಿಪ್ಸ್‌, ಬಿರಿಯಾನಿ ಹೋಟೆಲ್‌ ವ್ಯಾಪಾರದಲ್ಲಿ ನಷ್ಟ; ಸಾಲ ತೀರಿಸಲಾಗದೆ, 14ರ ಪುತ್ರನಿಗೆ ವಿಷವಿಕ್ಕಿ ತಾಯಿ ಆತ್ಮಹತ್ಯೆ

ಆರ್ಥಿಕ ಸಂಕಷ್ಟದಿಂದಾಗಿ ತಾಯಿ-ಮಗನ ಆತ್ಮಹತ್ಯೆ, ತಾಯಿಯ ಹೃದಯಾಘಾತದಿಂದ ಸಾವು. ಸುಧಾ ಎಂಬ ಗೃಹಿಣಿ ಮಗನಿಗೆ ವಿಷವುಣಿಸಿ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದು, ಇದನ್ನು ಕಂಡು ತಾಯಿ ಮಹದೇವಮ್ಮ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

8 Dec 2025 9:36 pm
ಸಹ ಕೈದಿಗಳಿಗೆ ಒದ್ದು ದರ್ಶನ್‌ ದರ್ಪ, ಬೇರೆ ಬ್ಯಾರಕ್‌ಗೆ ಸ್ಥಳಾಂತರಿಸುವಂತೆ ಇತರ ಆರೋಪಿಗಳಿಂದ ದುಂಬಾಲು

ನಟ ದರ್ಶನ್ ಪರಪ್ಪನ ಅಗ್ರಹಾರ ಜೈಲಿನಲ್ಲಿ ಸಹ ಕೈದಿಗಳೊಂದಿಗೆ ಜಗಳವಾಡಿ ಹಲ್ಲೆ ನಡೆಸುತ್ತಿದ್ದಾರೆ. ಇದರಿಂದ ಬೇಸತ್ತ ಕೆಲ ಕೈದಿಗಳು ಬೇರೆ ಬ್ಯಾರಕ್‌ಗೆ ಸ್ಥಳಾಂತರಿಸುವಂತೆ ಮನವಿ ಮಾಡಿದ್ದಾರೆ. ಕಾರಾಗೃಹದ ಮೂಲಗಳ ಪ್ರಕಾರ ದರ್

8 Dec 2025 9:12 pm
ಪಾಸಿಟಿವ್ ಸುದ್ದಿಗಳು ಬರುತ್ತಿವೆ - ಯತ್ನಾಳ್ ಸ್ಪೋಟಕ ಹೇಳಿಕೆ : ದೆಹಲಿ ಬಿಜೆಪಿ ಅಂಗಣದಲ್ಲಿ ಏನಾಗುತ್ತಿದೆ?

Karnataka BJP President Change : ಕರ್ನಾಟಕದಲ್ಲಿ ಎರಡು ರಾಷ್ಟ್ರೀಯ ಪಕ್ಷಗಳದ್ದು ಒಂದೊಂದು ಸಮಸ್ಯೆ. ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷರಾಗಿ ವಿಜಯೇಂದ್ರ ಮುಂದುವರಿಯಬಾರದು ಎನ್ನುವ ಒತ್ತಡ ಒಂದು ಕಡೆ ಹೆಚ್ಚಾಗುತ್ತಿದೆ. ನಮಗೆ ದೆಹಲಿಯಿಂದ ಸಕಾರಾತ

8 Dec 2025 9:10 pm
Breaking ಜಪಾನ್‌ನಲ್ಲಿ 7.6 ತೀವ್ರತೆಯ ಪ್ರಬಲ ಭೂಕಂಪ; ಸುನಾಮಿ ಎಚ್ಚರಿಕೆ

ಜಪಾನ್‌ನ ಕರಾವಳಿ ಪ್ರದೇಶದಲ್ಲಿ 7.6 ಮತ್ತು 5.5 ತೀವ್ರತೆಯ ಎರಡು ಪ್ರಬಲ ಭೂಕಂಪಗಳು ಸಂಭವಿಸಿವೆ. ಇದರ ಪರಿಣಾಮವಾಗಿ ಕರಾವಳಿ ತೀರಗಳಿಗೆ ಸುನಾಮಿ ಅಪ್ಪಳಿಸುವ ಎಚ್ಚರಿಕೆ ನೀಡಲಾಗಿದೆ. 3 ಮೀಟರ್‌ವರೆಗೆ ಎತ್ತರದ ಅಲೆಗಳು ಏಳುವ ಸಾಧ್ಯತ

8 Dec 2025 9:03 pm
Ind Vs SA- ಕಟಕ್ ಪಿಚ್ ನಲ್ಲೂ ಟಾಸ್ ಗೆಲುವು ನಿರ್ಣಾಯಕ; ಆದ್ರೂ ಇದ್ದೇ ಇದೆ ಬೊಂಬಾಟ್ ಅವಕಾಶ!

Cuttak T20i Match- ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಐದು ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯ ಡಿಸೆಂಬರ್ 9 ರಂದು ಕಟಕ್‌ನಲ್ಲಿ ಆರಂಭವಾಗಲಿದೆ. ಟಿ20 ವಿಶ್ವಕಪ್‌ಗೆ ಸಿದ್ಧತೆ ನಡೆಸುತ್ತಿರುವ ಉಭಯ ತಂಡಗಗೂ ಈ ಸರಣಿ ಬಹಳ ಮಹತ್ವದ್ದಾಹಿದೆ.

8 Dec 2025 8:56 pm
ʻಸಿಎಂ ಸ್ಥಾನಕ್ಕೆ 500 ಕೋಟಿ ಕೊಡ್ಬೇಕುʼ ಎಂದ ನವಜೋತ್ ಕೌರ್ ಸಿಧು; ಕಾಂಗ್ರೆಸ್‌ನಿಂದ ಅಮಾನತು

ಕಾಂಗ್ರೆಸ್‌ನಲ್ಲಿ ಸಿಎಂ ಸ್ಥಾನಕ್ಕೇರಲು ಬಯಸಿದ ಸೂಟ್‌ಕೇಸ್‌ನಲ್ಲಿ 500 ಕೋಟಿ ರೂ. ಕೊಡಬೇಕು ಎಂದು ನವಜೋತ್ ಕೌರ್ ಸಿಧು ನೀಡಿದ ಹೇಳಿಕೆ ರಾಜಕೀಯವಾಗಿ ಭಾರೀ ಸಂಚಲನ ಮೂಡಿಸಿದೆ. ಈ ಹೇಳಿಕೆ ವೈರಲ್‌ ಆಗುತ್ತಿದ್ದಂತೆ ಅವರನ್ನು ಪಂಜಾ

8 Dec 2025 8:48 pm
ಕಾಂಗ್ರೆಸ್‌ ಶಾಸಕ ವಿನಯ್‌ ಕುಲಕರ್ಣಿಗೆ ಜಾಮೀನಿಲ್ಲ! ಅರ್ಜಿ ವಜಾಗೊಳಿಸಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ

ಧಾರವಾಡ ಜಿಲ್ಲಾ ಪಂಚಾಯಿತಿ ಸದಸ್ಯ ಯೋಗೀಶ್‌ಗೌಡ ಗೌಡರ ಕೊಲೆ ಪ್ರಕರಣದಲ್ಲಿ ಆರೋಪಿ ಶಾಸಕ ವಿನಯ್‌ ಕುಲಕರ್ಣಿ ಅವರಿಗೆ ಜಾಮೀನು ಸಿಗಲಿಲ್ಲ. ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಅವರ ಜಾಮೀನು ಅರ್ಜಿಯನ್ನು ವಜಾಗೊಳಿಸಿದೆ. ೨೦೧೬ರ

8 Dec 2025 8:33 pm
ಬೀಡಿ ಕಾರ್ಮಿಕರಿಗೆ ತಿಂಗಳೊಳಗೆ ಕನಿಷ್ಠ ವೇತನ ನಿಗದಿ: ಸಂತೋಷ್‌ ಲಾಡ್‌ ಭರವಸೆ; ನಿಗದಿಯಾಗಿರುವ ಕೂಲಿ ಎಷ್ಟು?

ಬೀಡಿ ಕಾರ್ಮಿಕರಿಗೆ ಕನಿಷ್ಠ ವೇತನ ನಿಗದಿಪಡಿಸುವ ಭರವಸೆಯನ್ನು ಕಾರ್ಮಿಕ ಸಚಿವ ಸಂತೋಷ್ ಲಾಡ್ ನೀಡಿದ್ದಾರೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಲಕ್ಷಾಂತರ ಕಾರ್ಮಿಕರು ಈ ಬೀಡಿ ಕೆಲಸವನ್ನೇ ಅವಲಂಬಿಸಿದ್ದಾರೆ. ಮಾಲ

8 Dec 2025 8:28 pm
ದುಬೈ ಪ್ರವಾಸದಲ್ಲಿ ಕಾವ್ಯ ಗೌಡ ಕುಟುಂಬ

ದುಬೈ ಪ್ರವಾಸದಲ್ಲಿ ಕಾವ್ಯ ಗೌಡ ಕುಟುಂಬ

8 Dec 2025 8:04 pm
ಸಿಸೆರಿಯನ್ ಹೆರಿಗೆ ಹೆಚ್ಚಳಕ್ಕೆ ಕಾರಣವೇನು : ಆರೋಗ್ಯ ಸಚಿವರು ಕೊಟ್ಟ ಸ್ಪಷ್ಟನೆ

Health Minister Update on caesarean: ಇತ್ತೀಚೆಗೆ ಹೆಚ್ಚುತ್ತಿರುವ ಸಿಸೆರಿಯನ್ ಡೆಲಿವರಿ ಬಗ್ಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ವಿಧಾನ ಪರಿಷತ್ತಿನಲ್ಲಿ ಸ್ಪಷ್ಟನೆಯನ್ನು ನೀಡಿದ್ದಾರೆ. ವಿಧಾನಮಂಡಲದ ಚಳಿಗಾಲದ ಅಧಿವೇಶನ ಇಂದು (ಡಿ. 8) ಬೆಳಗಾವಿ

8 Dec 2025 7:58 pm
ಸದನ ಹೈಲೈಟ್ಸ್: ಬೆಳಗಾವಿಯಲ್ಲಿ ರಮೇಶ್ ಜಾರಕಿಹೊಳಿಯನ್ನು ಕಂಡ ವಿಜಯೇಂದ್ರ ರಿಯಾಕ್ಷನ್ ಹೇಗಿತ್ತು?

ಬೆಳಗಾವಿ ಅಧಿವೇಶನದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಮತ್ತು ರೆಬೆಲ್ ತಂಡದ ರಮೇಶ್ ಜಾರಕಿಹೊಳಿ ಭೇಟಿಯಾಗಿದ್ದಾರೆ. ಇಬ್ಬರು ನಾಯಕರು ಕೆಲಹೊತ್ತು ಮಾತುಕತೆ ನಡೆಸಿದ್ದಾರೆ. ಬಿಜೆಪಿ ಬಣ ರಾಜಕೀಯ ನಡುವೆ ಈ ಭೇಟಿ ಮಹ

8 Dec 2025 7:43 pm