SENSEX
NIFTY
GOLD
USD/INR

Weather

14    C

ಡಿಜಿಟಲ್ ಸುದ್ದಿ ಮೂಲಗಳು

... ...View News by News Source
ಅರಾವಳಿಯಲ್ಲಿ ಹೊಸ ಗಣಿಗಾರಿಕೆಗೆ ನಿಷೇಧ; ಜನಾಂದೋಲನದ ಕರೆಗೆ ಓಗೊಟ್ಟ ಕೇಂದ್ರ ಸರ್ಕಾರದ ಐತಿಹಾಸಿಕ ಆದೇಶ

ಅರಾವಳಿ ಉಳಿಸಿ ಜನಾಂದೋಲನಕ್ಕೆ ಭಾರೀ ಯಶಸ್ಸು ದೊರೆತಿದೆ. ದೆಹಲಿಯಿಂದ ಗುಜರಾತ್‌ವರೆಗೆ ಹಬ್ಬಿರುವ ಈ ಬೆಟ್ಟಗಳ ಶ್ರೇಣಿಯಲ್ಲಿ, ಹೊಸದಾಗಿ ಗಣಿಗಾರಿಕೆ ಗುತ್ತಿಗೆ ನೀಡುವುದನ್ನು ಕೇಂದ್ರ ಸರ್ಕಾರ ಸಂಪೂರ್ಣವಾಗಿ ನಿಷೇಧಿಸಿದೆ. ಅ

25 Dec 2025 6:42 am
ಚಿತ್ರದುರ್ಗ ಭೀಕರ ಬಸ್ ಅಪಘಾತ : 17 ಮಂದಿ ಸಜೀವ ದಹನ, ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ

ಚಿತ್ರದುರ್ಗದ ಹೆದ್ದಾರಿಯಲ್ಲಿ ಘನಘೋರ ದುರಂತ ನಡೆದಿದ್ದು, ಬೆಂಗಳೂರಿಂದ ಶಿವಮೊಗ್ಗಕ್ಕೆ ಹೋಗುತ್ತಿದ್ದ ಖಾಸಗಿ ಬಸ್ ರಸ್ತೆ ಮಧ್ಯೆ ಹೊತ್ತಿ ಉರಿದಿದ್ದು, ಅದರಲ್ಲಿದ್ದ 17 ಮಂದಿ ಸಜೀವ ದಹನ ಆಗಿದ್ದಾರೆ. ಉಳಿದವರಿಗೆ ಗಂಭೀರ ಗಾಯಗ

25 Dec 2025 6:38 am
ಚಾಮರಾಜ ನಗರದಲ್ಲಿ ಮತ್ತೊಂದು ಕೆಎಚ್‌ಬಿ ಲೇಔಟ್‌ : ಬೇಡಿಕೆ ಸಮೀಕ್ಷೆಗಾಗಿ ಅರ್ಜಿ

ಚಾಮರಾಜನಗರದಲ್ಲಿ ಕರ್ನಾಟಕ ಗೃಹ ಮಂಡಳಿಯು ನಾಲ್ಕನೇ ಲೇಔಟ್ ನಿರ್ಮಾಣಕ್ಕೆ ಸಿದ್ಧತೆ ನಡೆಸಿದೆ. ಸಾರ್ವಜನಿಕರ ಬೇಡಿಕೆ ತಿಳಿಯಲು ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದ್ದು, ಡಿ.31 ಕೊನೆಯ ದಿನವಾಗಿದೆ. ಮೈಸೂರಿನ ವಿದ್ವತ್ ಇನ್

25 Dec 2025 5:52 am
ರಾಜಧಾನಿಯಲ್ಲಿ 30,735 ವಿದ್ಯುತ್‌ ಕಳ್ಳತನ ಕೇಸ್‌ ! ವಾಣಿಜ್ಯ ಉದ್ದೇಶಕ್ಕೆ ಗೃಃಜ್ಯೋತಿ ಯೋಜನೆ ದುರ್ಬಳಕೆ

ಬೆಂಗಳೂರಿನಲ್ಲಿ ವಿದ್ಯುತ್ ಕಳ್ಳತನ ನಿರಂತರವಾಗಿ ಮುಂದುವರೆದಿದ್ದು, ಕಳೆದ ಮೂರು ವರ್ಷಗಳಲ್ಲಿ 30,735 ಪ್ರಕರಣಗಳು ದಾಖಲಾಗಿವೆ. ಒಟ್ಟು 107.99 ಕೋಟಿ ರೂ. ದಂಡ ವಸೂಲಾಗಿದ್ದರೂ, ಮೀಟರ್ ಬೈಪಾಸ್, ಟ್ಯಾಂಪರಿಂಗ್ ಮತ್ತು ಅಕ್ರಮ ಸಂಪರ್ಕಗಳ

25 Dec 2025 5:37 am
ಮೆಟ್ರೋ ಪಿಂಕ್‌, ಬ್ಲೂ ಲೈನ್‌ ಆರಂಭದ ದಿನಾಂಕ ತಿಳಿಸಿದ ಡಿಕೆ ಶಿವಕುಮಾರ್‌; ಯಾವ ಮಾರ್ಗ ಯಾವಾಗ ಪ್ರಾರಂಭ?

ಬೆಂಗಳೂರಿನ ನಮ್ಮ ಮೆಟ್ರೋ ಯೋಜನೆ ವಿಸ್ತರಣೆ ಕಾಮಗಾರಿಗಳು ಭರದಿಂದ ಸಾಗಿದ್ದು, ಪಿಂಕ್ ಲೈನ್ ಮತ್ತು ಬ್ಲೂ ಲೈನ್ (ವಿಮಾನ ನಿಲ್ದಾಣ ಮಾರ್ಗ) ಕಾರ್ಯಾಚರಣೆಯ ಪರಿಷ್ಕೃತ ದಿನಾಂಕಗಳನ್ನು ಪ್ರಕಟಿಸಲಾಗಿದೆ. 2027ರ ಅಂತ್ಯದ ವೇಳೆಗೆ ಬೆಂಗ

24 Dec 2025 11:36 pm
`ಡ್ರೀಮ್ ಇಲೆವೆನ್' ಕೈತಪ್ಪಿದರೂ ಬಿಸಿಸಿಐ ಸಾಮಾನ್ಯ ನಿಧಿಯಲ್ಲಿ ಅಸಾಮಾನ್ಯ ಏರಿಕೆ! ಎಷ್ಟಿತ್ತು? ಎಷ್ಟಾಯ್ತು?

BCCI And Dream11 Agreement- ಕೇಂದ್ರ ಸರ್ಕಾರ ಆನ್ ಲೈನ್ ಗೇಮಿಂಗ್ ಆ್ಯಪ್ ಕಾಯ್ದೆ 2025ನ್ನು ಜಾರಿಗೆ ತಂದಿದ್ದರಿಂದ ಬಿಸಿಸಿಐ ಮತ್ತು ಡ್ರೀಮ್ 11 ಒಪ್ಪಂದ ಮುರಿದುಬಿತ್ತು. ಇದರಿಂದಾಗಿ ಬಿಸಿಸಿಐಗೆ ನಷ್ಟ ಆಗಬಹುದು ಎಂದು ಎಣಿಸಲಾಗಿತ್ತು. ಅಚ್ಚರಿ ಎಂ

24 Dec 2025 11:32 pm
ಬಾಂಗ್ಲಾದಲ್ಲಿ ನಿಲ್ಲದ ಹಿಂಸಾಚಾರ; ಢಾಕಾದಲ್ಲಿ ಬಾಂಬ್ ಸ್ಫೋಟ, ಯುವಕನ ಸಾವು

ಬಾಂಗ್ಲಾದೇಶದ ರಾಜಧಾನಿ ಢಾಕಾದಲ್ಲಿ ಕ್ರಿಸ್‌ಮಸ್ ಮುನ್ನಾದಿನದಂದುಸಂಭವಿಸಿದ ಬಾಂಬ್ ಸ್ಫೋಟದಲ್ಲಿ 21 ವರ್ಷದ ಯುವಕನೊಬ್ಬ ಮೃತಪಟ್ನೆಟಿರುವುದಾಗಿ ವಿದೇಶಿ ಮಾಧ್ಯಮಗಳು ವರದಿ ಮಾಡಿವೆ. ನಿಷೇಧಿತ ಅವಾಮಿ ಲೀಗ್ ಸಂಘಟನೆಯು ಈ 'ಕಾಕ

24 Dec 2025 11:09 pm
ʻಬ್ಯಾಲೆಟ್ ಇರಲಿ - ಇವಿಎಂ ಇರಲಿ ಫಲಿತಾಂಶ ಮಾತ್ರ ಒಂದೇ, ಗೆಲುವು ನಮ್ಮದೇʼ: ಪ್ರಲ್ಹಾದ ಜೋಶಿ

ದಕ್ಷಿಣ ಕನ್ನಡ, ಉತ್ತರ ಕನ್ನಡ ಮತ್ತು ಬೆಂಗಳೂರು ಸೇರಿದಂತೆ ವಿವಿಧೆಡೆ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಜಯಗಳಿಸಿದೆ. ಪ್ರಧಾನಿ ಮೋದಿ ಅವರ ನಾಯಕತ್ವಕ್ಕೆ ಸಿಕ್ಕ ಜನಾದೇಶ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ

24 Dec 2025 10:39 pm
ಖೇಲ್ ರತ್ನ ಪ್ರಶಸ್ತಿಯ ಶಾರ್ಟ್ ಲಿಸ್ಟ್ ನಲ್ಲಿ ಒಬ್ಬನೇ ಒಬ್ಬ ಕ್ರಿಕೆಟರ್ ಇಲ್ಲ! ಹಾಕಿಪಟು ಹಾರ್ದಿಕ್ ಸಿಂಗ್ ಏಕೈಕ ಶಿಫಾರಸು

National Sports Awards- ಭಾರತೀಯ ಹಾಕಿ ತಂಡದ ಉಪನಾಯಕ ಹಾರ್ದಿಕ್ ಸಿಂಗ್ ಅವರು ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಗೌರವಕ್ಕೆ ಶಿಫಾರಸುಗೊಂಡಿದ್ದಾರೆ. ವಿಶೇಷವೆಂದರೆ ಅವರೊಬ್ಬರೇ ಈ ಮಹೋನ್ನತ ಕ್ರೀಡಾ ಪ್ರಶಸ್ತಿಗೆ ಶಿಫಾರಸು ಆಗಿರುವ ಏಕೈಕ ಕ್ರ

24 Dec 2025 10:18 pm
ಆರ್‌ಟಿಐ ಅರ್ಜಿ ವಿಲೇವಾರಿಗೂ ಲಂಚಕ್ಕೆ ಬೇಡಿಕೆ, ಎಫ್‌ಐಆರ್‌ ರದ್ದುಗೊಳಿಸಲು ನಿರಾಕರಿಸಿದ ಹೈಕೋರ್ಟ್‌

ರಾಜ್ಯ ಮಾಹಿತಿ ಆಯುಕ್ತ ರವೀಂದ್ರ ಗುರುನಾಥ್‌ ಢಾಕಪ್ಪ ವಿರುದ್ಧ ಲೋಕಾಯುಕ್ತ ಪೊಲೀಸರು ದಾಖಲಿಸಿದ್ದ ಪ್ರಕರಣವನ್ನು ಹೈಕೋರ್ಟ್‌ ರದ್ದುಪಡಿಸಲು ನಿರಾಕರಿಸಿದೆ. ಇವರು ಮಾಹಿತಿ ಹಕ್ಕು ಅರ್ಜಿ ವಿಲೇವಾರಿಗೆ ಲಂಚಕ್ಕೆ ಬೇಡಿಕೆ ಇ

24 Dec 2025 10:01 pm
ಸಚಿವ ಜಮೀರ್‌ ಆಪ್ತ ಕಾರ್ಯದರ್ಶಿಗೆ ಲೋಕಾ ಶಾಕ್‌; ಸರ್ಫರಾಜ್‌ ಖಾನ್‌ ಮನೆ, ರೆಸಾರ್ಟ್‌ ಮೇಲೆ ದಾಳಿ, ಏನೆಲ್ಲ ಪತ್ತೆಯಾಯ್ತು?

ವಸತಿ ಸಚಿವ ಜಮೀರ್‌ ಅಹಮ್ಮದ್‌ ಖಾನ್‌ ಅವರ ಆಪ್ತ ಕಾರ್ಯದರ್ಶಿ ಸರ್ದಾರ್‌ ಸರ್ಫರಾಜ್‌ ಖಾನ್‌ ಅವರ 13 ಸ್ಥಳಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದು, 14.38 ಕೋಟಿ ರೂ. ಮೌಲ್ಯದ ಅಕ್ರಮ ಆಸ್ತಿ ಪತ್ತೆಯಾಗಿದೆ. ಅವರ ಅಧಿಕೃತ ಆ

24 Dec 2025 9:51 pm
ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ದಿಢೀರ್‌ ದಾಳಿ; ಮೊಬೈಲ್‌, ಇಯರ್‌ ಬಡ್ಸ್‌, ಸಿಮ್‌ಕಾರ್ಡ್‌ ಪತ್ತೆ

ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ದಿಢೀರ್‌ ತಪಾಸಣೆ ನಡೆಸಿದ ಅಧಿಕಾರಿಗಳು, ಕೈದಿಗಳ ಬ್ಯಾರಕ್‌ಗಳಲ್ಲಿ ಮೊಬೈಲ್‌ಗಳು, ಸಿಮ್‌ಕಾರ್ಡ್‌ಗಳು, ಚಾರ್ಜರ್‌ಗಳು ಮತ್ತು ಇಯರ್‌ ಬಡ್ಸ್‌ಗಳಂತಹ ನಿಷೇಧಿತ ವಸ್ತುಗಳನ್ನು ಪತ್ತ

24 Dec 2025 9:26 pm
ಇಳಿ ವಯಸ್ಸಿನಲ್ಲೂ ಗೌಡರ ಹೆಸರನ್ನು ಸುಪ್ರೀಂ ಕೋರ್ಟ್‌ಗೆ ಎಳೆದ ರಿಟ್ ಅರ್ಜಿ : ಸಿದ್ದರಾಮಯ್ಯ ಮೇಲ್ಯಾಕೆ ಸಿಟ್ಟು?

Nice Project : ದೇವೇಗೌಡರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಸಿದ್ದರಾಮಯ್ಯ ಹಣಕಾಸು ಸಚಿವರಾಗಿದ್ದರು. ಆ ವೇಳೆ, ಹಣಕಾಸು ಇಲಾಖೆಯ ಅನುಮತಿಯನ್ನು ಪಡೆದ ಬೆಂಗಳೂರು- ಮೈಸೂರು ಇನ್ಫಾಸ್ಟ್ರಕ್ಚರ್‌ ಯೋಜನೆಗೆ ಸಂಬಂಧಿಸಿದಂತೆ, ರಿಟ್ ಅರ್

24 Dec 2025 8:58 pm
ಋುತುಚಕ್ರ ರಜೆ ಕುರಿತು ಕರ್ನಾಟಕ ಶಿಕ್ಷಣ ಇಲಾಖೆ ಮಹತ್ವದ ಆದೇಶ; ಪ್ರತಿ ತಿಂಗಳು ಒಂದು ರಜೆ

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಸರ್ಕಾರಿ ಶಾಲಾ ಶಿಕ್ಷಕಿಯರಿಗೆ ಪ್ರತಿ ತಿಂಗಳು ಒಂದು ದಿನ ವೇತನ ಸಹಿತ ಋುತುಚಕ್ರ ರಜೆಯನ್ನು ಮಂಜೂರು ಮಾಡಿದೆ. ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಮನವಿಗೆ ಸ್ಪಂದಿಸಿ ಈ

24 Dec 2025 8:52 pm
ಅಮೆರಿಕದ ಸೆಮಿಕಂಡಕ್ಟರ್ ಕಂಪನಿಗೆ ಮಂಡ್ಯ ಜಿಲ್ಲೆಯಲ್ಲಿ 100 ಎಕರೆ ಜಾಗ: HD ಕುಮಾರಸ್ವಾಮಿಗೆ MB ಪಾಟೀಲ್ ಪತ್ರ

ಅಮೆರಿಕದ ಸ್ಯಾನ್ಸನ್ ಗ್ರೂಪ್‌ಗೆ ಮಂಡ್ಯದಲ್ಲಿ 100 ಎಕರೆ ಭೂಮಿ ನೀಡಲು ರಾಜ್ಯ ಸರಕಾರ ಉತ್ಸುಕವಾಗಿದೆ. ಆದರೆ, ಕಂಪನಿಯ ಅಧಿಕಾರಿಗಳನ್ನು ಸಂಪರ್ಕಿಸಲು ವಿಫಲ ಯತ್ನ ನಡೆದಿದೆ. ಹೈಟೆಕ್ ಉದ್ಯಮಗಳನ್ನು ಬೆಳೆಸಲು ಬದ್ಧವಾಗಿರುವ ಸರಕಾ

24 Dec 2025 8:25 pm
ಸಹಕಾರ ಕ್ಷೇತ್ರದಲ್ಲಿ ಮೊದಲ ಬಾರಿಗೆ ಆನ್‌ಲೈನ್‌ ಪಾವತಿ; ಡಿಸಿಸಿ ಬ್ಯಾಂಕ್‌ನಿಂದ IMPS, ಯುಪಿಐ ಸೇವೆ

ಶಿವಮೊಗ್ಗ ಡಿಸಿಸಿ ಬ್ಯಾಂಕ್‌ ಸಹಕಾರ ಕ್ಷೇತ್ರದಲ್ಲಿ ಮೊಟ್ಟಮೊದಲ ಬಾರಿಗೆ ಐಎಂಪಿಎಸ್‌ ಮತ್ತು ಯುಪಿಐ ಆನ್‌ಲೈನ್‌ ಪಾವತಿ ಸೇವೆಗಳನ್ನ ಜಾರಿ ತರಲು ನಿರ್ಧರಿಸಿದೆ. ರೈತರು ಮತ್ತು ಜನಸಾಮಾನ್ಯರಿಗೆ ಅನುಕೂಲವಾಗುವಂತೆ ಈ ವ್ಯವಸ್

24 Dec 2025 8:05 pm
170 ಪರಮಾಣು ಸಿಡಿತಲೆಗಳ ಹುಸಿ ಬೆದರಿಕೆ: ಢಾಕಾಗೋಸ್ಕರ ಭಾರತದ ವಿರುದ್ಧ ಪಾಕಿಸ್ತಾನ ಏಕೆ ಯುದ್ಧಕ್ಕಿಳಿಯುವುದಿಲ್ಲ?

ಡಿಸೆಂಬರ್ 2025ರಲ್ಲಿ ದಕ್ಷಿಣ ಏಷ್ಯಾ ತೀವ್ರ ಉದ್ವಿಗ್ನತೆಗೆ ಸಾಕ್ಷಿಯಾಯಿತು. ಬಾಂಗ್ಲಾದೇಶದಲ್ಲಿ ನಡೆದ ಹಿಂಸಾಚಾರ ಭಾರತ, ಪಾಕಿಸ್ತಾನ ಮತ್ತು ಚೀನಾಗಳನ್ನು ಅಪಾಯಕಾರಿ ಪರಿಸ್ಥಿತಿಗೆ ತಳ್ಳಿತು. ಶರೀಫ್ ಒಸ್ಮಾನ್ ಹಾದಿ ಹತ್ಯೆಯಿ

24 Dec 2025 7:55 pm
ಉನ್ನಾವೋ ಸಂತ್ರಸ್ತೆಯ ಮೇಲೆ ಪೊಲೀಸರ ದೌರ್ಜನ್ಯ; ಅಪರಾಧಿಗೆ ಜಾಮೀನು, ನಮಗೆ ಸಾವು ಎಂದು ಅಳಲು

ಜೈಲು ಶಿಕ್ಷೆಗೆ ಗುರಿಯಾಗಿರುವ ಮಾಜಿ ಬಿಜೆಪಿ ಶಾಸಕ ಕುಲದೀಪ್ ಸಿಂಗ್ ಸೆಂಗಾರ್‌ಗೆ ದೆಹಲಿ ಹೈಕೋರ್ಟ್ ನೀಡಿರುವ ರಿಯಾಯಿತಿಯನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದ ಉನ್ನಾವೋ ಸಂತ್ರಸ್ತೆ ಮತ್ತು ಆಕೆಯ ತಾಯಿ ಬುಧವಾರ ಸಂಜ

24 Dec 2025 7:26 pm
ಆಸೀಸ್ ನೆಲದಲ್ಲಿ ಆ್ಯಶಸ್ ಸರಣಿ ಸೋತ ಇಂಗ್ಲೆಂಡ್ ತಂಡದ ಕೋಚ್ ಬದಲಿಸಲು ಆಗ್ರಹ; ರವಿ ಶಾಸ್ತ್ರಿ ಹೊಡಿಯುತ್ತಾ ಚಾನ್ಸ್?

Monty Panesar On Ravi Shastri- ಆ್ಯಶಸ್ ಸರಣಿಯನ್ನು ಸೋಲುವುದರೊಂದಿಗೆ ಮಧ್ಯಪಾನದ ಪಾರ್ಟಿ ಮಾಡಿರುವ ಆರೋಪ ಎದುರಿಸುತ್ತಿರುವ ಇಂಗ್ಲೆಂಡ್ ತಂಡ ಇದೀಗ ತೀವ್ರ ಟೀಕೆಗೆ ಗುರಿಯಾಗಿದೆ. ಜೊತೆಗೆ ಪ್ರಧಾನ ಕೋಚ್ ಬ್ರೆಂಡನ್ ಮೆಕಲಂ ಅವರನ್ನು ಬದಲಾಯಿಸಬ

24 Dec 2025 7:04 pm
Gut detox: ಮೊಸರು, ಹುದುಗುಬರಿಸಿದ ಆಹಾರ ಜೀರ್ಣಾಂಗವ್ಯೂಹಕ್ಕೆ ಯಾಕೆ ಮುಖ್ಯ? Dr.Ishwar Amalazari

Gut detox: ಮೊಸರು, ಹುದುಗುಬರಿಸಿದ ಆಹಾರ ಜೀರ್ಣಾಂಗವ್ಯೂಹಕ್ಕೆ ಯಾಕೆ ಮುಖ್ಯ? Dr.Ishwar Amalazari

24 Dec 2025 6:45 pm
ಶೃಂಗೇರಿ ಶಾರದಾ ಪೀಠದ ಅಧೀನಕ್ಕೆ ಮೈಸೂರಿನ ಜಿಎಸ್‌ಎಸ್‌ಎಸ್‌: ವಿಧುಶೇಖರ ಭಾರತಿ ಸ್ವಾಮೀಜಿ ಘೋಷಣೆ

ಗೀತಾ ಶಿಶು ಶಿಕ್ಷಣ ಸಂಘದ ಸಂಸ್ಥೆಗಳು ಈಗ ಶ್ರೀ ಶೃಂಗೇರಿ ಶಾರದಾ ಪೀಠದ ಅಡಿಯಲ್ಲಿ ಕಾರ್ಯನಿರ್ವಹಿಸಲಿವೆ. ಶಿಕ್ಷಣದಲ್ಲಿ ಶ್ರೇಷ್ಠತೆ ಮತ್ತು ಸನಾತನ ಧರ್ಮದ ಮೌಲ್ಯಗಳನ್ನು ಸಂರಕ್ಷಿಸುವ ಉದ್ದೇಶದಿಂದ ಈ ತೀರ್ಮಾನಕ್ಕೆ ಬಂದಿರು

24 Dec 2025 6:37 pm
ʻಬಿಗ್‌ ಬಾಸ್‌ʼ ಮನೆಗೆ ಅಶ್ವಿನಿ ಗೌಡ ಮಗ-ತಾಯಿ ಎಂಟ್ರಿ

ʻಬಿಗ್‌ ಬಾಸ್‌ʼ ಮನೆಗೆ ಅಶ್ವಿನಿ ಗೌಡ ಮಗ-ತಾಯಿ ಎಂಟ್ರಿ

24 Dec 2025 6:34 pm
ಅಧಿವೇಶನದಲ್ಲಿ ಸರ್ಕಾರ ಉತ್ತರ ನೀಡಿಲ್ಲ, ಉತ್ತರ ಕರ್ನಾಟಕಕ್ಕೆ ಹೊಸ ಯೋಜನೆ ಇಲ್ಲ: ಪ್ರತಿಪಕ್ಷ ನಾಯಕ ಆರ್‌.ಅಶೋಕ್

ಕೇಂದ್ರ ಸರ್ಕಾರಿ ಯೋಜನೆಗಳನ್ನು ರಾಜ್ಯ ಸರ್ಕಾರ ಮುಂದುವರಿಸುತ್ತಿಲ್ಲ. ಕೇಂದ್ರಕ್ಕೆ ಬಿಲ್‌ ನೀಡದೆ ಅನುದಾನ ತಡೆಹಿಡಿಯಲಾಗಿದೆ. ರೈಲ್ವೆ, ಕೆರೆ ಮೊದಲಾದವುಗಳಿಗೆ ಭೂಮಿ ನೀಡಿಲ್ಲ. ಆರ್ಥಿಕ ಸಚಿವೆ ನಿರ್ಮಲಾ ಸೀತಾರಾಮನ್‌ ಸರ್ಕ

24 Dec 2025 6:25 pm
ಅಧಿಕಾರ, ಹುದ್ದೆಗಿಂತ ಪಕ್ಷದ ಕಾರ್ಯಕರ್ತನಾಗಿರಲು ನಾನು ಬಯಸುತ್ತೇನೆ, ನನಗೆ ಅದೇ ಶಾಶ್ವತ: ಡಿಕೆಶಿ

​​​ಪಕ್ಷದಲ್ಲಿ ಇಂತಹ ಗೊಂದಲಗಳಿಗೆ ಅವಕಾಶ ಮಾಡಿಕೊಡಬಾರದು. ಪಕ್ಷದಲ್ಲಿ ಶಿಸ್ತು ಮುಖ್ಯವಾಗಿರಬೇಕು. ರಾಹುಲ್ ಗಾಂಧಿ ಅವರು ಭಾರತ ಜೋಡೋ ಯಾತ್ರೆ ಮಾಡಿ ಇಡೀ ದೇಶಕ್ಕೆ ಶಕ್ತಿ ತುಂಬಿದ್ದಾರೆ. ಪಕ್ಷ ಸಂಕಷ್ಟದ ಪರಿಸ್ಥಿತಿಯಲ್ಲಿ ನಾ

24 Dec 2025 6:25 pm
ಚಿನ್ನ-ಬೆಳ್ಳಿಯ ಓಟವನ್ನೇ ಮೀರಿಸಿದೆ ಈ ಅಮೂಲ್ಯ ಲೋಹ, ಒಂದೇ ವರ್ಷದಲ್ಲಿ 140% ಏರಿಕೆ, ಹೂಡಿಕೆದಾರರು ಫುಲ್ ಖುಷ್!

2025ನೇ ಇಸವಿಯು ಹೂಡಿಕೆದಾರರ ಪಾಲಿಗೆ ಅಚ್ಚರಿಯ ವರ್ಷವಾಗಿದೆ. ಸಾಮಾನ್ಯವಾಗಿ ಚಿನ್ನ ಮತ್ತು ಬೆಳ್ಳಿಯ ಮೇಲೆ ಎಲ್ಲರ ಕಣ್ಣಿರುತ್ತದೆ. ಆದರೆ, ಈ ಬಾರಿ ಪ್ಲಾಟಿನಂ ಮಾರುಕಟ್ಟೆಯಲ್ಲಿ ಹೊಸ ಅಲೆ ಎಬ್ಬಿಸಿದೆ. ವರ್ಷದ ಆರಂಭದಲ್ಲಿ ಪ್ರತಿ ಔ

24 Dec 2025 6:11 pm
ಮುಂಬೈನಲ್ಲಿ ವೃದ್ಧನಿಗೆ ‘ಡಿಜಿಟಲ್ ಅರೆಸ್ಟ್’; 9 ಕೋಟಿ ರೂ. ಕಳೆದುಕೊಂಡ 85 ವರ್ಷದ ವೃದ್ಧ!

ಡಿಜಿಟಲ್‌ ಅರೆಸ್ಟ್‌ ಬಗ್ಗೆ ಜಾಗೃತಿ ನೀಡುತ್ತಿದ್ದರೂ ಸಹ ವಂಚನೆಗೆ ಒಳಗಾಗುತ್ತಿರುವವರ ಸಂಖ್ಯೆ ಮಾತ್ರ ಕಡಿಮೆಯಾಗಿಲ್ಲ. 85 ವರ್ಷದ ಹಿರಿಯ ನಾಗರಿಕರೊಬ್ಬರು ಡಿಜಿಟಲ್‌ ಅರೆಸ್ಟ್‌ಗೆ ಒಳಗಾಗಿ ಒಂಬತ್ತು ಕೋಟಿ ಕಳೆದುಕೊಂಡ ಘಟನೆ

24 Dec 2025 6:08 pm
ಬೆಂಗಳೂರು ಕಸ್ಟಮ್ಸ್ ಹರಾಜು: ಕಡಿಮೆ ಬೆಲೆಗೆ ಎಲೆಕ್ಟ್ರಾನಿಕ್ಸ್, ವಾಹನಗಳು ಮತ್ತು ಇನ್ನಷ್ಟು ಖರೀದಿಸಿ

ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿವಿಧ ಪ್ರಯಾಣಿಕರಿಂದ ವಶಪಡಿಸಿಕೊಳ್ಳಲಾದ ಅಕ್ರಮ ವಸ್ತುಗಳ ನೇರ ಹರಾಜು ನಡೆಯಲಿದೆ. ಇ–ಹರಾಜಿನ ಮೂಲಕ ಮೊಬೈಲ್ ಫೋನ್, ಲ್ಯಾಪ್‌ಟಾಪ್, ಕ್ಯಾಮೆರಾ, ಟಿವಿ ಸೇರಿದಂ

24 Dec 2025 5:56 pm
Karnataka Weather: ರಾಜ್ಯದಲ್ಲಿ 7 ದಿನ ದಟ್ಟ ಮಂಜು, ವಾಹನ ಸಂಚಾರಕ್ಕೆ ಅಡ್ಡಿ! 2 ಜಿಲ್ಲೆಯಲ್ಲಿ ಶೀತಗಾಳಿ ಎಚ್ಚರಿಕೆ

ಮುಂದಿನ 7 ದಿನಗಳ ಕಾಲ ಕರ್ನಾಟಕದಲ್ಲಿ ಒಣಹವೆ ಮುಂದುವರೆಯಲಿದ್ದು, ಚಳಿ ತೀವ್ರಗೊಳ್ಳಲಿದೆ. ಬೀದರ್, ವಿಜಯಪುರ, ಧಾರವಾಡದಲ್ಲಿ ಕನಿಷ್ಠ 10 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ರಾಜ್ಯದ ಹಲವೆಡೆ ದಟ್ಟವಾದ ಮಂಜು ಬೀಳುವ ಸಾಧ್ಯತ

24 Dec 2025 5:48 pm
ಆಶ್ರಯ ಮನೆ ಯೋಜನೆ ಅಡಿಯಲ್ಲಿ ಸ್ವಂತ ಮನೆ ನಿರ್ಮಾಣಕ್ಕೆ 2 ಲಕ್ಷ ರೂ.ವರೆಗೆ ಸಹಾಯಧನ: ಅರ್ಜಿ ಸಲ್ಲಿಸುವುದು ಹೇಗೆ?

ಬಡತನದಿಂದ ಬಳಲುತ್ತಿರುವ ಕುಟುಂಬಗಳಿಗೆ ಸ್ವಂತ ಸೂರು ಕಲ್ಪಿಸುವ ಮಹೋನ್ನತ ಉದ್ದೇಶದಿಂದ ಕರ್ನಾಟಕ ಸರ್ಕಾರ 'ಆಶ್ರಯ ವಸತಿ ಯೋಜನೆ' (ಇದನ್ನು 'ಬಸವ ವಸತಿ ಯೋಜನೆ' ಎಂದೂ ಕರೆಯಲಾಗುತ್ತದೆ) ಜಾರಿಗೆ ತಂದಿದೆ. ರಾಜೀವ್ ಗಾಂಧಿ ವಸತಿ ನಿಗ

24 Dec 2025 5:29 pm
ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ಕಾಮೆಂಟ್: 15 ಖಾತೆಗಳ ವಿರುದ್ಧ ದರ್ಶನ್ ಪತ್ನಿ ವಿಜಯಲಕ್ಷ್ಮಿ ದೂರು

ಕಿಚ್ಚ ಸುದೀಪ್ ಮತ್ತು ನಟ ದರ್ಶನ್ ತೂಗುದೀಪ ಅಭಿಮಾನಿಗಳ ನಡುವಿನ ಫಾನ್ಸ್ ವಾರ್ ತೀವ್ರಗೊಂಡಿದೆ. ಸಾಮಾಜಿಕ ಜಾಲತಾಣಗಳಲ್ಲಿ ಅಶ್ಲೀಲವಾಗಿ ಕಾಮೆಂಟ್ ಹಾಕಿದ್ದಾರೆ ಎಂದು ಆರೋಪಿಸಿ ನಟ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ಅವರು ದೂ

24 Dec 2025 5:28 pm
ಪ್ರಿಯಾಂಕ ಗಾಂಧಿ ಪ್ರಧಾನಿಯಾಗುವುದು ನಿಶ್ಚಿತ ಎಂದ ರಾಬರ್ಟ್ ವಾದ್ರಾ : ರಾಹುಲ್ ಗಾಂಧಿ ಕಥೆ ಏನು?

Priyanka Gandhi for PM : ಸೋನಿಯಾ ಗಾಂಧಿ ಅಳಿಯ ರಾಬರ್ಟ್ ವಾದ್ರಾ ಆಡಿರುವ ಮಾತು ಕಾಂಗ್ರೆಸ್ ಮತ್ತು ಬಿಜೆಪಿ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ದೇಶದಲ್ಲಿ ಬದಲಾವಣೆಯನ್ನು ತರುವ ಸಾಮರ್ಥ್ಯ ನನ್ನ ಪತ್ನಿ ಪ್ರಿಯಾಂಕ ಗಾಂಧಿಗೆ ಇದೆ ಎಂದ

24 Dec 2025 5:00 pm
ವಿಜಯ್ ಹಜಾರೆ 2025 - ಮೊದಲ ದಿನ 5 ದಾಖಲೆ - ಸೂರ್ಯವಂಶಿ, ಇಶಾನ್ ಕಿಶನ್, ಶಕೀಬುಲ್ ಸೇರಿ ಬಿಹಾರ ತಂಡದಿಂದ ಸಾಧನೆ

2025ರ ವಿಜಯ್ ಹಜಾರೆ ಟ್ರೋಫಿ ಪಂದ್ಯಾವಳಿ ಆರಂಭವಾದ ಮೊದಲ ದಿನವೇ ಐದು ದಾಖಲೆಗಳು ನಿರ್ಮಾಣವಾಗಿವೆ. ವೈಭವ್ ಸೂರ್ಯವಂಶಿ, ಇಶಾನ್ ಕಿಶನ್ ಮತ್ತು ಶಕೀಬುಲ್ ಗನಿ ವೈಯಕ್ತಿಕವಾಗಿ ಹೊಸ ದಾಖಲೆಗಳಿಗೆ ಸಹಿ ಹಾಕಿದರೆ, ಬಿಹಾರ ತಂಡದ ಹೆಸರಿನಲ

24 Dec 2025 4:59 pm
ʻ2028ರವರೆಗೆ ಸಿದ್ದರಾಮಯ್ಯನೇ ಸಿಎಂ, ಯಾರಿಂದಲೂ ಅವರನ್ನು ಕೆಳಗಿಳಿಸೋಕೆ ಆಗೋಲ್ಲʼ: ಸಚಿವ ಜಮೀರ್

2028ರವರೆಗೆ ಸಿದ್ದರಾಮಯ್ಯನೇ ಸಿಎಂ ಆಗಿರುತ್ತಾರೆ. ಬೇರೆ ಪ್ರಶ್ನೆಯೇ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಾಯಕತ್ವದ ಬಗ್ಗೆ ಮೈಸೂರಿನಲ್ಲಿ ಮಹತ್ವದ ಹೇಳಿಕೆ ನೀಡಿದ ಸಚಿವ ಜಮೀರ್ ಅಹಮದ್ ಖಾನ್ ಸ್ಪಷ್ಟಪಡಿಸಿದರು. ಇದೇ ವ

24 Dec 2025 4:48 pm
Rohit Sharma- ಜೈಪುರದ ಅಭಿಮಾನಿಗಳಿಗೆ ನಿರಾಸೆ ಮಾಡಿದ ಹಿಟ್ ಮ್ಯಾನ್; ಸಿಕ್ಕಿಂ ವಿರುದ್ಧ ಸಿಡಿಲಬ್ಬರದ ಸೆಂಚುರಿ

Rohit Sharma Century In VHT - ಜೈಪುರದಲ್ಲಿ ರೋಹಿತ್ ಶರ್ಮಾ ಅವರನ್ನು ನೋಡಬೇಕೆಂಬ ಉತ್ಕಟ ಇಚ್ಚೆಯಿಂದ ಕ್ರೀಡಾಂಗಣಕ್ಕೆ ಆಗಮಿಸಿದ್ದ ಅಭಿಮಾನಿಗಳಿಗೆ ಒಂಚೂರೂ ನಿರಾಸೆಯಾಗಲಿಲ್ಲ. ಸಿಕ್ಕಿಂ ಮತ್ತು ಮುಂಬೈ ನಡುವೆ ನಡೆದ ವಿಜಯ್ ಹಜಾರೆ ಟ್ರೋಫಿ ಪಂ

24 Dec 2025 4:38 pm
ಪಟಾಕಿ ಸಿಡಿಸ್ಬೇಡಿ ಎಂದಿದ್ದಕ್ಕೆ ಗರ್ಭಿಣಿ ಹೊಟ್ಟೆಗೆ ಒದ್ದು ಹಲ್ಲೆ; ಆರೋಪಿಗೆ ಆಂಧ್ರ ಪೊಲೀಸರು ಮಾಡಿದ್ದಿಷ್ಟು!

ಮಾಜಿ ಸಿಎಂ ಜಗನ್‌ ಮೋಹನ್‌ ರೆಡ್ಡಿ ಅವರ ಹುಟ್ಟಿದ ಹಬ್ಬದ ದಿನ ಪಟಾಕಿ ಸಿಡಿಸುತ್ತಿದ್ದ ವ್ಯಕ್ತಿಯೊಬ್ಬ ಗರ್ಭಿಣಿ ಮಹಿಳೆ ಮೇಲೆ ಹಲ್ಲೆ ಮಾಡಿರುವ ಘಟನೆ ಆಂಧ್ರದಲ್ಲಿ ಕಂಡುಬಂದಿದೆ. ಪಟಾಕಿ ಶಬ್ಧಕ್ಕೆ ಬೇಸತ್ತು ಬೇರೆ ಕಡೆ ಹೋಗಿ ಪ

24 Dec 2025 4:24 pm
ಕ್ಯಾಸ್ಟ್ರೋಲ್‌ನ 65% ಷೇರು ಮಾರಾಟಕ್ಕೆ ನಿರ್ಧರಿಸಿದ ಬಿಪಿ, ಭರ್ಜರಿ ಜಿಗಿತ ಕಂಡ ಷೇರು

ಜಾಗತಿಕ ತೈಲ ದಿಗ್ಗಜ ಬ್ರಿಟಿಷ್ ಪೆಟ್ರೋಲಿಯಂ ತನ್ನ ಪ್ರಸಿದ್ಧ ಲೂಬ್ರಿಕಂಟ್ ಬ್ರ್ಯಾಂಡ್ ಆಗಿರುವ 'ಕ್ಯಾಸ್ಟ್ರೋಲ್'ನ ಶೇ. 65ರಷ್ಟು ಪಾಲನ್ನು ಹೂಡಿಕೆ ಸಂಸ್ಥೆಯಾದ ಸ್ಟೋನ್‌ಪೀಕ್‌ಗೆ ಮಾರಾಟ ಮಾಡಲು ಒಪ್ಪಂದ ಮಾಡಿಕೊಂಡಿದೆ. ಸುಮಾ

24 Dec 2025 4:21 pm
ಅಂಜನಾದ್ರಿ ದೇವಸ್ಥಾನದಲ್ಲಿ ಪೂಜಾ ವಿಚಾರಕ್ಕೆ ಸ್ವಾಮೀಜಿಗಳ ನಡುವೆ ಗಲಾಟೆ

ಕೊಪ್ಪಳದ ಅಂಜನಾದ್ರಿ ದೇವಸ್ಥಾನದಲ್ಲಿ ಪೂಜಾ ವಿಚಾರವಾಗಿ ಇಬ್ಬರು ಸ್ವಾಮೀಜಿಗಳ ನಡುವೆ ಗಲಾಟೆ ನಡೆದಿದೆ. ಗೋವಿಂದನಾಂದ ಸರಸ್ವತಿ ಸ್ವಾಮೀಜಿ, ದೇವಸ್ಥಾನದ ಅರ್ಚಕ ವಿದ್ಯಾದಾಸಬಾಬಾ ಅವರ ಮೇಲೆ ಅವಾಚ್ಯ ಶಬ್ದ ಬಳಸಿ, ಪೂಜಾ ಕಾರ್ಯಕ

24 Dec 2025 3:58 pm
ವಿಜಯ್ ಹಜಾರೆ ಟ್ರೋಫಿಯಲ್ಲಿ 1 ರನ್ ಗಳಿಸುತ್ತಿದ್ದಂತೆ ಸಚಿನ್ ತೆಂಡೂಲ್ಕರ್ ದಾಖಲೆ ಅಳಿಸಿದ ವಿರಾಟ್ ಕೊಹ್ಲಿ!

Virat Kohli New Record- ವಿರಾಟ್ ಕೊಹ್ಲಿ ಅವರು 12 ವರ್ಷಗಳ ಬಳಿಕ ವಿಜಯ್ ಹಜಾರೆ ಟ್ರೋಫಿಯಲ್ಲಿ ಆಡುತ್ತಿದ್ದಾರೆ. ಬೆಂಗಳೂರಿನ ಸಿಇಸಿಯಲ್ಲಿ ನಡೆಯುತ್ತಿರುವ ದಿಲ್ಲಿ ಮತ್ತು ಆಂಧ್ರಪ್ರದೇಶ ನಡುವಿನ ಪಂಂದ್ಯದಲ್ಲಿ ಅವರು ಆಂದ್ರಪ್ರದೇಶದ ವಿರುದ

24 Dec 2025 3:28 pm
ಆಳ ಸಮುದ್ರ ಮೀನುಗಾರಿಕೆಯಲ್ಲಿ ಅವಘಡ: ಕರಾವಳಿಯಲ್ಲಿ 3 ವರ್ಷಗಳಲ್ಲಿ 168 ಮೀನುಗಾರರ ಸಾವು

ಸಂಘದ ಸದಸ್ಯತ್ವ ಹೊಂದಿರುವ ಮೀನುಗಾರರು ಮೀನುಗಾರಿಕೆಯಲ್ಲಿ ತೊಡಗಿರುವಾಗ ಮೃತರಾದಲ್ಲಿ ಅಥವಾ ಶಾಶ್ವತ ಅಂಗವೈಕಲ್ಯಕ್ಕೆ ತುತ್ತಾದಲ್ಲಿ ಮೃತರ ವಾರಸುದಾರರಿಗೆ ರೂ.5.00 ಲಕ್ಷ ಹಾಗು ಭಾಗಶ: ಅಂಗವೈಕಲ್ಯತೆಗೆ ರೂ.2.50 ಲಕ್ಷ ವಿಮೆ ಪರಿಹಾ

24 Dec 2025 3:10 pm
ವಿಶ್ವೇಶ್ವರಯ್ಯ ರೈಲ್ವೆ ನಿಲ್ದಾಣದಿಂದ ಸೆಂಟ್ರಲ್ ಸಿಲ್ಕ್ ಬೋರ್ಡ್‌ಗೆ ಹವಾನಿಯಂತ್ರಿತ ವಜ್ರ ಫೀಡರ್‌ ಬಸ್‌ ಸೇವೆ ಆರಂಭ: ವೇಳಾಪಟ್ಟಿ ಏನು?

ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್! ಬಿಎಂಟಿಸಿ ವಜ್ರ ಬಸ್ ಸೇವೆ ಆರಂಭ. ಸರ್ ಎಂ.ವಿ. ರೈಲ್ವೆ ನಿಲ್ದಾಣದಿಂದ ಸೆಂಟ್ರಲ್ ಸಿಲ್ಕ್ ಬೋರ್ಡ್‌ವರೆಗೆ ಸಂಚರಿಸುವ ಈ ಹವಾನಿಯಂತ್ರಿತ ಬಸ್‌ಗಳು ಆರಾಮದಾಯಕ ಸೀಟುಗಳು, ಸ್ವಯಂಚಾಲಿತ ಬಾಗ

24 Dec 2025 3:06 pm
ಪ್ರೀತ್ಸೆ ಎಂದು ಹಿಂದೆ ಬಿದ್ದ ಇನ್‌ಸ್ಟಾಗ್ರಾಮ್‌ ಪ್ರೇಮಿ; ಒಲ್ಲೆ ಎಂದಿದ್ದಕ್ಕೆ ನಡು ರಸ್ತೆಯಲ್ಲೇ ಯುವತಿಗೆ ಥಳಿತ

ಬೆಂಗಳೂರಿನಲ್ಲಿ 21 ವರ್ಷದ ಯುವತಿಯ ಮೇಲೆ ನವೀನ್ ಕುಮಾರ್ ಎಂಬುವ ಯುವಕ ಸಾರ್ವಜನಿಕವಾಗಿ ಹಲ್ಲೆ ಮಾಡಿದ ಘಟನೆ ಜ್ಞಾನಭಾರತಿ ಪೊಲೀಸ್‌ಠಾಣಾ ವ್ಯಾಪ್ತಿ ನಡೆಇದೆ. ತನ್ನನ್ನು ಪ್ರೀತಿಸುವಂತೆ ಯುವತಿಗೆ ಒತ್ತಾಯಿಸುತ್ತಿದ್ದ ಆದರೆ, ಆ

24 Dec 2025 3:00 pm
ಮಾಸ್ಟರ್ ಪ್ಲ್ಯಾನ್ ಪ್ರಕಾರ ಭೂ ಬಳಕೆಗೆ ಪರಿವರ್ತನೆ ಅವಶ್ಯಕತೆ ಇನ್ನಿಲ್ಲ: ಕರ್ನಾಟಕ ಭೂ ಕಂದಾಯ ಕಾಯ್ದೆಗೆ ತಿದ್ದುಪಡಿ

ಕರ್ನಾಟಕ ಭೂ ಕಂದಾಯ ಕಾಯ್ದೆ 1964ರ ತಿದ್ದುಪಡಿಗೆ ಅಂತಿಮ ಅಧಿಸೂಚನೆ ಹೊರಡಿಸಲಾಗದೆ. ಈ ಮೂಲಕ ಕಂದಾಯ ನ್ಯಾಯಾಲಯಗಳನ್ನು ಆನ್‌ಲೈನ್ ಮುಖಾಂತರ ನಡೆಸಲು ಕಾನೂನು ತರಲಾಗಿದೆ. ವಾದಿ ಹಾಗೂ ಪ್ರತಿವಾದಿಗಳು ಕಚೇರಿಗಳಿಗೆ ಸುತ್ತುವುದರ ಬದ

24 Dec 2025 2:17 pm
AIADMK - BJP : ಸೀಟ್ ಶೇರಿಂಗ್ ಮಾತುಕತೆ ಆರಂಭ, ಯಾಕೋ ’ಮೈತ್ರಿ’ ಮೇಲೆ ಬಿಜೆಪಿಗೆ ಅನುಮಾನ?

Tamil Nadu assembly election 2026: ಮುಂದಿನ ವರ್ಷ ನಡೆಯಲಿರುವ ತಮಿಳುನಾಡು ವಿಧಾನಸಭಾ ಚುನಾವಣೆಗೆ ದ್ರಾವಿಡ ಪಾರ್ಟಿ ಎಐಎಡಿಎಂಕೆ ಮತ್ತು ಬಿಜೆಪಿ, ಸೀಟು ಶೇರಿಂಗ್ ಮಾತುಕತೆಯನ್ನು ಅಧಿಕೃತವಾಗಿ ಆರಂಭಿಸಿದೆ. ಕೇಂದ್ರ ಸಚಿವ ಪಿಯೂಷ್ ಗೋಯಲ್ ಮತ್ತು ಎ

24 Dec 2025 2:10 pm
ಬಾಳ್‌ ಠಾಕ್ರೆ ಸ್ಮಾರಕಕ್ಕೆ ಉದ್ಧವ್-ರಾಜ್‌ ಸಹೋದರರ ಭೇಟಿ; ಬಿಎಂಸಿ ಚುನಾವಣೆಗೆ ಮೈತ್ರಿ ಘೋಷಣೆ!

ಮಹಾರಾಷ್ಟ್ರ ರಾಜಕಾರಣದಲ್ಲಿ ಸಂಚಲನವನ್ನೇ ಸೃಷ್ಟಿಸಬಲ್ಲ ರಾಜಕೀಯ ನಿರ್ಧಾರವೊಂದನ್ನು ,ಸಹೋದರರಾದ ಉದ್ಧವ್‌ ಮತ್ತು ರಾಜ್‌ ಠಾಕ್ರೆ ತೆಗೆದುಕೊಂಡಿದ್ದಾರೆ. ಹಾವು-ಮುಂಗುಸಿಯಂತೆ ಕಚ್ಚಾಡುತ್ತಿದ್ದ ಈ ಇಬ್ಬರೂ ಸಹೋದರರು ಇದೀಗ

24 Dec 2025 1:56 pm
ಜಗತ್ತಿನ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಅತ್ಯಧಿಕ ಮೊತ್ತದ ದಾಖಲೆ ಬರೆದ ಬಿಹಾರ ತಂಡ! ವಿಜಯ್ ಹಜಾರೆ ಪಂದ್ಯದಲ್ಲಿ 574 ರನ್!

ವಿಜಯ್ ಹಜಾರೆ ಟ್ರೋಫಿಯಲ್ಲಿ ಬಿಹಾರ ತಂಡ 574 ರನ್‌ಗಳ ಅತಿ ದೊಡ್ಡ ಮೊತ್ತ ಕಲೆಹಾಕಿ ಇತಿಹಾಸ ಸೃಷ್ಟಿಸಿದೆ. ಕೇವಲ 45 ಓವರ್‌ಗಳಲ್ಲಿ 500 ರನ್ ದಾಟಿದ ತಂಡ, 50 ಓವರ್‌ಗಳಲ್ಲಿ 6 ವಿಕೆಟ್‌ಗೆ 574 ರನ್ ಗಳಿಸಿತು. ವೈಭವ್ 190, ಆಯುಷ್ 116, ಶಕಿಬುಲ್ ಗನಿ 1

24 Dec 2025 1:46 pm
ಆಯುಷ್ಮಾನ್ ಆರೋಗ್ಯ ಮಂದಿರ: ಪ್ರತಿಯೊಬ್ಬರಿಗೂ ಉಚಿತ ಮತ್ತು ಗುಣಮಟ್ಟದ ಚಿಕಿತ್ಸೆ; ಸೇವೆ ಪಡೆಯುವುದು ಹೇಗೆ?

ಆಯುಷ್ಮಾನ್ ಆರೋಗ್ಯ ಮಂದಿರಗಳು: ಎಲ್ಲರಿಗೂ ಉಚಿತ, ಸಮಗ್ರ ಆರೋಗ್ಯ ರಕ್ಷಣೆ! ಕೇವಲ ಚಿಕಿತ್ಸೆಯಲ್ಲ, ತಡೆಗಟ್ಟುವಿಕೆ, ಕ್ಷೇಮ, ಪುನರ್ವಸತಿ, ತಾಯಿ-ಮಗು ಆರೈಕೆ, ಅಸಾಂಕ್ರಾಮಿಕ ರೋಗಗಳ ತಪಾಸಣೆ, ಮಾನಸಿಕ ಆರೋಗ್ಯ, ಯೋಗ ಮತ್ತು ಆಯುಷ್ ಪದ

24 Dec 2025 1:40 pm
ಬೆಂಗಳೂರು ಮಹಿಳೆಯಿಂದ ಅಯೋಧ್ಯೆ ರಾಮಮಂದಿರಕ್ಕೆ ಚಿನ್ನ, ವಜ್ರ, ಮುತ್ತು, ರತ್ನ ಅಲಂಕೃತ ಬಾಲರಾಮನ ಮೂರ್ತಿ ಕೊಡುಗೆ

ಬೆಂಗಳೂರಿನ ತಂಜಾವೂರು ಶೈಲಿಯ ಚಿತ್ರಕಲಾವಿದೆ ಜಯಶ್ರೀ ಫಣೀಶ್ ಅವರು ತಾವೇ ತಮ್ಮ ಕೈಯ್ಯಾರೆ ತಯಾರಿಸಿದ 10 ಅಡಿ ಎತ್ತರದ ಬಾಲರಾಮನ ಮೂರ್ತಿಯೊಂದನ್ನು ಇದೇ ಡಿಸೆಂಬರ್ ಕಡೆಯ ವಾರದಲ್ಲಿ ಅಯೋಧ್ಯೆಯಲ್ಲಿರುವ ರಾಮಲಲ್ಲಾ ದೇಗುಲಕ್ಕೆ

24 Dec 2025 1:03 pm
Sports Street- ಕ್ರೀಡಾಪಟುಗಳೆಂದರೆ ಇಷ್ಟೊಂದು ಅಸಡ್ಡೆಯೇ? ಒಡಿಶಾದ ವೈರಲ್ ವಿಡಿಯೋ ಹೇಳುತ್ತಿದೆ ಅಸಂಖ್ಯ ನೋವಿನ ಕತೆ

ಒಲಿಂಪಿಕ್ಸ್ ನ ಪದಕ ಪಟ್ಟಿಯನ್ನು ನೋಡಿದಾಗಲೆಲ್ಲಾ ಭಾರತ ಯಾಕೆ ಹೀಗೆ ಎಂದು ಮರುಕಪಡುತ್ತೇವೆ. ದೇಶದಲ್ಲಿ ಪ್ರತಿಭೆಗಳಿಗೆ ಬರ ಇಲ್ಲದಿದ್ದರೂ ಅಂತಾರಾಷ್ಟ್ರೀಯ ಮಟ್ಟಕ್ಕೆ ಹೋದಾಗ ಯಾಕೆ ಹಿನ್ನಡೆ ಅನುಭವಿಸುತ್ತೇವೆ ಎಂಬ ಬಗ್ಗೆ ಅ

24 Dec 2025 1:00 pm
ಮುಹಮ್ಮದ್ ಯೂನಸ್‌ ಸರ್ಕಾರವೇ ನನ್ನ ಅಣ್ಣನನ್ನು ಕೊಂದಿದೆ; ಭಾರತ ವಿರೋಧಿ ಹಾದಿ ಸಹೋದರನಿಗೆ ಸತ್ಯ ದರ್ಶನ?

ನೊಬೆಲ್‌ ಪ್ರಶಸ್ತಿ ವಿಜೇತನೋರ್ವ ಈ ಪರಿಯ ಘಾತಕ ರಾಜಕಾರಣ ಮಾಡಲು ಸಾಧ್ಯವೇ? ರಾಜಕಾರಣದಲ್ಲಿ ಏನು ಬೇಕಾದರೂ ಸಾಧ್ಯ ಎಂಬ ಮಾತು ಸುಳ್ಳಲ್ಲ. ಹೌದು, ವಿದ್ಯಾರ್ಥಿ ನಾಯಕ ಷರೀಫ್‌ ಉಸ್ಮಾನ್‌ ಹಾದಿ ಹತ್ಯೆ ಇಡೀ ಬಾಂಗ್ಲಾದೇಶದಲ್ಲಿ ಪ್ರ

24 Dec 2025 12:58 pm
ಕುರ್ಚಿ ಕದನದ ನಡುವೆ ಸಿದ್ದರಾಮಯ್ಯ ಬೆಂಬಲಿಗರ ಹೊಸ ಅಸ್ತ್ರ ಪ್ರಯೋಗ: ಜನವರಿ 25 ಕ್ಕೆ ಅಹಿಂದ ಸಮಾವೇಶ

ರಾಜ್ಯದಲ್ಲಿ ಕುರ್ಚಿ ಕದನ ತೀವ್ರ ಸ್ವರೂಪವನ್ನು ಪಡೆದುಕೊಂಡಿದೆ. ಈ ನಡುವೆ ಜನವರಿ 6 ರಂದು ಸಿಎಂ ಸಿದ್ದರಾಮಯ್ಯ ಅವರು ಸುದೀರ್ಘ ಅವಧಿಯ ಸಿಎಂ ಎಂಬ ದಾಖಲೆಯನ್ನು ಸೃಷ್ಟಿಸುತ್ತಾರೆ. ಆದರೆ ಇದೇ ಸಂದರ್ಭದಲ್ಲಿ ನಾಯಕತ್ವ ಬದಲಾವಣೆ ಆ

24 Dec 2025 12:48 pm
ಏರ್ ಪ್ಯೂರಿಫೈಯರ್ ಐಷಾರಾಮಿ ಅಲ್ಲ, ವೈದ್ಯಕೀಯ ಸಾಧನಗಳೆಂದು ಘೋಷಿಸಿ; ದೆಹಲಿ ಹೈಕೋರ್ಟ್‌ನಲ್ಲಿ ಪಿಐಎಲ್

ದೆಹಲಿ ಹೈಕೋರ್ಟ್‌ನಲ್ಲಿ ವಾಯು ಶುದ್ಧೀಕರಣ ಯಂತ್ರಗಳ ಮೇಲಿನ ಶೇ.18ರಷ್ಟು ಜಿಎಸ್‌ಟಿಯನ್ನು ಕಡಿಮೆ ಮಾಡಲು ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ಹೂಡಲಾಗಿದೆ. ಈ ಯಂತ್ರಗಳನ್ನು 'ವೈದ್ಯಕೀಯ ಸಾಧನ' ಎಂದು ಘೋಷಿಸಿ, ಅವುಗಳನ್ನು ಐಷಾರಾ

24 Dec 2025 12:15 pm
ನಾಚಿಕೆಯೇ ಇಲ್ಲದ ಪಾಕಿಸ್ತಾನವನ್ನು ಆಕ್ಸ್‌ಫರ್ಡ್‌ನಲ್ಲಿ ತಲೆತಗ್ಗಿಸುವಂತೆ ಮಾಡಿದ ಭಾರತೀಯ ವಿದ್ಯಾರ್ಥಿ

Union Debate In Oxford : ಭಾರತ ಮತ್ತು ಪಾಕಿಸ್ತಾನದ ವಿದ್ಯಾರ್ಥಿಗಳ ನಡುವಿನ ಡಿಬೇಟ್ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ. ಪಾಕಿಸ್ತಾನದ ಆಕ್ಸ್‌ಫರ್ಡ್ ಯೂನಿಯನ್ ಅಧ್ಯಕ್ಷ ಮಾಡಿದ ಆಧಾರರಹಿತ ವಾದಕ್ಕೆ ಭಾರತದ ಕಾನೂನು ವಿದ್ಯಾರ್ಥಿಯೊಬ್ಬರು, ಆ

24 Dec 2025 11:50 am
‌Explained: ಬಾನಂಗಳಕ್ಕೆ ನೀಲಿಹಕ್ಕಿ ಹೊತ್ತೊಯ್ದ ಇಸ್ರೋ ಬಾಹುಬಲಿ ರಾಕೆಟ್;‌ LVM3-M6 ಕಾರ್ಯಾಚರಣೆ ಡಿಟೇಲ್ಸ್

ಜಾಗತಿಕ ಬಾಹ್ಯಾಕಾಶ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸುತ್ತಿರುವ ಭಾರತದ ಇಸ್ರೋ, ತನ್ನ ಬಾಹ್ಯಾಕಾಶ ಸಾಧನೆಗೆ ಮತ್ತೊಂದು ಗರಿಯನ್ನು ಸೇರಿಸಿಕೊಂಡಿದೆ. ಅಮೆರಿಕದ AST ಸ್ಪೇಸ್‌ಮೊಬೈಲ್‌ ಸಂಸ್ಥೆಯ ಬ್ಲೂಬರ್ಡ್‌ ಬ್ಲಾಕ್‌-2 ಉ

24 Dec 2025 11:25 am
ಸಾಲುಮರದ ತಿಮ್ಮಕ್ಕ, ಎಸ್‌ಎಲ್ ಭೈರಪ್ಪಗೆ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ಬೇಡಿಕೆ: ಪ್ರಸ್ತಾವ ಇಲ್ಲ ಎಂದು ಸರ್ಕಾರ ಸ್ಪಷ್ಟನೆ

ಸಾಲುಮರದ ತಿಮ್ಮಕ್ಕ, ಎಸ್‌ಎಲ್ ಭೈರಪ್ಪಗೆ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ನೀಡುವ ಪ್ರಸ್ತಾವ ಇಲ್ಲ ಎಂದು ರಾಜ್ಯ ಸರ್ಕಾರ ಸ್ಪಷ್ಟನೆ ನೀಡಿದೆ. ಈ ಸಂಬಂಧಿಸಿದಂತೆ ಹಿಂದುಳಿದ ವರ್ಗಗಳ ಕಲ್ಯಾಣ ಮತ್ತು ಕನ್ನಡ ಹಾಗೂ ಸಂಸ್ಕೃತಿ

24 Dec 2025 11:24 am
ಕೊಹ್ಲಿ ಆಟ ನೋಡಲು ಕಾದಿದ್ದ ಕನ್ನಡಿಗರಿಗೆ ಅಬ್ಬರದ ಬ್ಯಾಟಿಂಗ್ ರಸದೌತಣ ನೀಡಿದ ವೈಭವ್ ಸೂರ್ಯವಂಶಿ! ವಿಜಯ್ ಹಜಾರೆಯಲ್ಲಿ ಕಮಾಲ್!

ವಿಜಯ್ ಹಜಾರೆ ಟ್ರೋಫಿಯ ಅರುಣಾಚಲ ಪ್ರದೇಶ ವಿರುದ್ಧ ಡಿ. 24ರಂದು ನಡೆದ ಪಂದ್ಯದಲ್ಲಿ ಬಿಹಾರ ತಂಡದ ಆರಂಭಿಕ ಆಟಗಾರ ವೈಭವ್ ಸೂರ್ಯವಂಶಿ ಅಬ್ಬರ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. ಇತ್ತ, ಬೆಂಗಳೂರಿನಲ್ಲಿ ಕೊಹ್ಲಿ ಪಂದ್ಯ ಸ್ಥಳಾಂತರ

24 Dec 2025 11:03 am
25-30 ವರ್ಷ ಅತಿಥಿ ಉಪನ್ಯಾಸಕರ ಸೇವೆಗೂ ಇಲ್ಲ ಗೌರವ; ಕೊನೆಗೆ ಅನರ್ಹತೆ ಪಟ್ಟ!

ರಾಜ್ಯದ ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ 25-30 ವರ್ಷ ಸೇವೆ ಸಲ್ಲಿಸಿದ 5,350 ಅತಿಥಿ ಉಪನ್ಯಾಸಕರು ಯುಜಿಸಿ ನಿಯಮಗಳ ಅಡಿಯಲ್ಲಿ ಅನರ್ಹರಾಗಿದ್ದಾರೆ. ಪಿಎಚ್‌ಡಿ, ಎನ್‌ಇಟಿ ಅಥವಾ ಕೆ-ಸೆಟ್ ಅರ್ಹತೆ ಇಲ್ಲದ ಇವರ ಜೀವನ ಈಗ ಅತಂತ್ರವಾಗ

24 Dec 2025 11:00 am
ಸಿಎಂ ಸ್ಥಾನಕ್ಕೆ ರಾಜೀನಾಮೆ: ಜನವರಿ 6ಕ್ಕೆ ಡೆಡ್‌ಲೈನ್ ಕೊಟ್ಟಿದ್ದ ಡಿಕೆಶಿ ಬಣಕ್ಕೆ ಕೌಂಟರ್ ನೀಡಿದ ಸಿದ್ದರಾಮಯ್ಯ!

ಜನವರಿ 6 ಹತ್ತಿರವಾಗುತ್ತಿದ್ದಂತೆ ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಚರ್ಚೆ ತೀವ್ರಗೊಳ್ಳುತ್ತಿದೆ. ಜನವರಿ 6 ಕ್ಕೆ ಡಿಕೆ ಶಿವಕುಮಾರ್ ಅವರು ಸಿಎಂ ಆಗುತ್ತಾರೆ ಎಂದು ಡಿಕೆಶಿ ಆಪ್ತ ಬಣದಲ್ಲಿ ಗುರುತಿಸಿಕೊಂಡ ಶಾಸಕ ಇಕ್ಬಾಲ್ ಹುಸೇ

24 Dec 2025 10:35 am
ರಕ್ಷಿತಾ ಅಮ್ಮನ ಕಾಲಿಗೆ ಬಿದ್ದು ಕ್ಷಮೆ ಕೇಳಿದ ಧ್ರುವಂತ್!

ರಕ್ಷಿತಾ ಅಮ್ಮನ ಕಾಲಿಗೆ ಬಿದ್ದು ಕ್ಷಮೆ ಕೇಳಿದ ಧ್ರುವಂತ್!

24 Dec 2025 10:25 am
ಬಾಂಗ್ಲಾದಲ್ಲಿ ಹಿಂದೂ ಕುಟುಂಬವನ್ನು ಲಾಕ್ ಮಾಡಿ ಮನೆಗೆ ಬೆಂಕಿ - ಲೇಖಕಿ ತಸ್ಲಿಮಾ ನಸ್ರೀನ್ ಖಂಡನೆ

ಬಾಂಗ್ಲಾದೇಶದ ಚಿತ್ತಗಾಂಗ್‌ನಲ್ಲಿ ಹಿಂದೂ ಕುಟುಂಬವೊಂದರ ಮನೆಯ ಮೇಲೆ ಕಿಡಿಗೇಡಿಗಳು ದಾಳಿ ನಡೆಸಿ ಬೆಂಕಿ ಹಚ್ಚಿದ್ದಾರೆ. ಈ ಘಟನೆಯನ್ನು ತೀವ್ರವಾಗಿ ಖಂಡಿಸಿರುವ ತಸ್ಲಿಮಾ ನಸ್ರೀನ್, ಬಾಂಗ್ಲಾದೇಶ ಸರ್ಕಾರದ ಮುಖ್ಯಸ್ಥರಾದ ಡಾ.

24 Dec 2025 10:10 am
ಬಾಂಗ್ಲಾದೇಶದ ಮೇಲೆ ಭಾರತ ನಡೆಸಿದರೆ ಪಾಕಿಸ್ತಾನದ ಪರಮಾಣು ಕ್ಷಿಪಣಿಗಳು ಸಿಡಿಯುತ್ತವೆ; ಷರೀಫ್‌ ಬಂಟನ ಎಚ್ಚರಿಕೆ!

ಭಾರತವೇನಾದರೂ ಬಾಂಗ್ಲಾದೇಶದ ಮೇಲೆ ದಾಳಿ ಮಾಡಿದರೆ, ಪಾಕಿಸ್ತಾನ ತನ್ನ ಕ್ಷಿಪಣಿಗಳನ್ನು ಭಾರತದ ವಿರುದ್ಧ ತಿರುಗಿಸಲಿದೆ. ಪಾಕಿಸ್ತಾನ ಮತ್ತು ಬಾಂಗ್ಲಾದೇಶ ಮಿಲಿಟರಿ ಮೈತ್ರಿ ಮಾಡಿಕೊಂಡು ಭಾರತದ ವಿರುದ್ಧ ದಾಳಿ ಮಾಡಲಿವೆ. ಅಖಂ

24 Dec 2025 10:08 am
ಮಾರುಕಟ್ಟೆಯಲ್ಲಿ ಬೆಲ್ಲದ ಬೆಲೆ ಕುಸಿತ; ಕಬ್ಬು ಬೆಳೆಗಾರರ ಚಿತ್ತ ಕಾರ್ಖಾನೆಯತ್ತ

ಹುಬ್ಬಳ್ಳಿ ಜಿಲ್ಲೆಯ ಆಲೆಮನೆಗಳು ಕಬ್ಬಿನ ದರ ಹೆಚ್ಚಳ ಮತ್ತು ಬೆಲ್ಲದ ದರ ಕುಸಿತದಿಂದ ಸಂಕಷ್ಟ ಎದುರಿಸುತ್ತಿವೆ. ಕಬ್ಬು ನುರಿಸಿ ಬೆಲ್ಲ ತಯಾರಿಕೆಗೆ ತಗುಲುವ ವೆಚ್ಚ 4,400 ರೂ. ಇದ್ದು, ಮಾರುಕಟ್ಟೆಯಲ್ಲಿ ಬೆಲ್ಲದ ದರ 4,300-4,500 ರೂ. ಮಾತ್

24 Dec 2025 9:53 am
ದಕದಲ್ಲಿ ಹೈನುಗಾರಿಕೆಗೆ ದಯನೀಯ ಸ್ಥಿತಿ ಪಶು ಸಂಗೋಪನೆಯಲ್ಲಿ ಶೇ.84 ಹುದ್ದೆ ಖಾಲಿ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪಶು ಸಂಗೋಪನೆ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ತೀವ್ರ ಸಿಬ್ಬಂದಿ ಕೊರತೆ ಎದುರಿಸುತ್ತಿದೆ. ಒಟ್ಟು 449 ಹುದ್ದೆಗಳಲ್ಲಿ ಕೇವಲ 75 ಮಂದಿ ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ. ಇದರಿಂದಾಗಿ ರೈತರು

24 Dec 2025 9:37 am
ಉಗ್ರರನ್ನು ನಾಶ ಮಾಡಲು ನಮ್ಮ ದೇಶಕ್ಕೆ ಭಾರತ ನುಗ್ಗುವುದು ತಪ್ಪಲ್ಲ; ಲಿಯಾರಿ ನೆಲದಲ್ಲಿ ನಿಂತು ಸತ್ಯ ನುಡಿದ ಪಾಕಿಸ್ತಾನಿ ಶಾಸಕ!

ಪಾಕಿಸ್ತಾನ ಒಂದು ರೀತಿಯಲ್ಲಿ ಗಂಟೆ ಇದ್ದಂತೆ. ಕಂಡವರೆಲ್ಲಾ ಬಂದು ಬಡಿದು ಹೋಗುತ್ತಾರೆ. ಇಷ್ಟು ದಿನ ಇಡೀ ಜಗತ್ತು ಪಾಕಿಸ್ತಾನದ ಮರ್ಯಾದೆ ಹರಾಜು ಹಾಕುತ್ತಿತ್ತು. ಈಗ ಸ್ವತಃ ಪಾಕಿಸ್ತಾನಿಯರೇ ತಮ್ಮ ದೇಶದ ಸರ್ಕಾರ ಮತ್ತು ಸೇನೆಯ

24 Dec 2025 8:52 am
ಮೈಸೂರು : ಗ್ಲಾಂಡರ್ಸ್ ಆತಂಕಕ್ಕೆ ಕುದುರೆ ಚಟುವಟಿಕೆ ಬಂದ್‌

ಮೈಸೂರು ರೇಸ್‌ ಕೋರ್ಸ್‌ನಲ್ಲಿ ಗ್ಲಾಂಡರ್ಸ್ ಸೋಂಕಿನಿಂದ ಕುದುರೆಯೊಂದು ಮೃತಪಟ್ಟಿದೆ. ಹೀಗಾಗಿ 598 ಕುದುರೆಗಳ ರಕ್ತ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಆರೋಗ್ಯಕರ ವರದಿ ಬಂದರೆ ಮಾತ್ರ ಕುದುರೆಗಳ ಚಟುವಟಿಕೆ ಪುನರಾರಂಭ

24 Dec 2025 8:51 am
45 Movie Review: ಉಪೇಂದ್ರ ಜೋರು, ಶಿವಣ್ಣ ಸೂಪರ್ರು, ಅರ್ಜುನ್ ಜನ್ಯ ಮ್ಯಾಜಿಕಲ್!

ಅರ್ಜುನ್ ಜನ್ಯ ಚೊಚ್ಚಲ ಬಾರಿಗೆ ನಿರ್ದೇಶನ ಮಾಡಿರುವ ಮಲ್ಟಿ ಸ್ಟಾರರ್ ಸಿನಿಮಾ 45 ಡಿಸೆಂಬರ್ 25 ರಂದು ತೆರೆಗೆ ಬರಲಿದೆ. ಶಿವರಾಜ್ ಕುಮಾರ್, ಉಪೇಂದ್ರ, ರಾಜ್ ಬಿ ಶೆಟ್ಟಿ ಅಭಿನಯದ 45 ಚಿತ್ರ ಹೇಗಿದೆ? ಅಭಿಮಾನಿಗಳಿಗೆ 45 ಇಷ್ಟವಾಗುತ್ತಾ?

24 Dec 2025 8:30 am
ಟರ್ಕಿಯಲ್ಲಿ ವಿಮಾನ ಪತನ: ಲಿಬಿಯಾದ ಸೇನಾ ಮುಖ್ಯಸ್ಥ ಸೇರಿ 8 ಮಂದಿ ಸಾವು

ಟರ್ಕಿಯಿಂದ ಲಿಬಿಯಾಗೆ ಮರಳುತ್ತಿದ್ದ ಲಿಬಿಯಾದ ಸೇನಾ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ಮೊಹಮ್ಮದ್ ಅಲ್-ಹದ್ದಾದ್, ಸೇರಿದಂತೆ ಒಟ್ಟು 8 ಮಂದಿ ವಿಮಾನ ಪತನವಾಗಿ ಮೃತಪಟ್ಟಿದ್ದಾರೆ. ಲಿಬಿಯಾ ಪ್ರಧಾನಿ ಸೇನೆಗೆ ಇದು ತುಂಬಲಾರದ ನಷ್ಟ

24 Dec 2025 7:41 am
ಪೆನ್ಸಿಲ್ವೇನಿಯಾ ನರ್ಸಿಂಗ್‌ ಹೋಮ್‌ನಲ್ಲಿ ಸ್ಪೋಟ; ಅವಶೇಷಗಳಡಿ ಸಿಕ್ಕವರ ರಕ್ಷಣೆಗೆ ಕಾರ್ಯಾಚರಣೆ ಆರಂಭ!

ಅಮೆರಿಕದ ಪೆನ್ಸಿಲ್ವೇನಿಯಾ ಬಳಿ ಇರುವ ಬ್ರಿಸ್ಟಲ್ ಟೌನ್‌ಶಿಪ್‌ನ ಸಿಲ್ವರ್ ಲೇಕ್ ನರ್ಸಿಂಗ್ ಹೋಮ್‌ನಲ್ಲಿ ಸ್ಫೋಟ ಸಂಭವಿಸಿದೆ. ಆಸ್ಪತ್ರೆಯಲ್ಲಿ ಇರಿಸಲಾಗಿದ್ದ ಅನಿಲ ಸ್ಪೋಟಿಸಿದ್ದರಿಂದ ಇಡೀಊ ಕಟ್ಟಡಕ್ಕೆ ಬೆಂಕಿ ಹೊತ್ತಿಕೊ

24 Dec 2025 7:38 am
ವಾರಕ್ಕೆ 70 ಗಂಟೆಗಳ ಕೆಲಸದ ಅವಧಿ ಚರ್ಚೆಯ ದಿಕ್ಕನ್ನೇ ಬದಲಿಸಿದ ಇನ್ಫೋಸಿಸ್‌ ಸಹ-ಸಂಸ್ಥಾಪಕ; ಟೋಟಲಿ ಡಿಫರೆಂಟ್‌ ಐಡಿಯಾ

ವರ್ಕ್‌-ಲೈಫ್‌ ಬ್ಯಾಲೆನ್ಸ್‌ ಬಗ್ಗೆ ಕಾರ್ಪೋರೇಟ್‌ ವಲಯದಲ್ಲಿ ತೀವ್ರ ಚರ್ಚೆಯಾಗುತ್ತದೆ. ಅದೇ ರೀತಿ ಇನ್ಫೋಸಿಸ್‌ ಸಹ-ಸಂಸ್ಥಾಪಕ ನಾರಾಯಣ ಮೂರ್ತಿ ಅವರ ವಾರಕ್ಕೆ 70 ಗಂಟೆಗಳ ಕೆಲಸದ ಅವಧಿ ಹೇಳಿಕೆ ಬಗ್ಗೆಯೂ ಚರ್ಚೆಗಳು ಇನ್ನೂ ನಿ

24 Dec 2025 6:57 am
ಬೀದರ್‌ನಲ್ಲಿ ಕಬ್ಬಿನ ದರ ಬಾಕಿ: 5 ಕಾರ್ಖಾನೆಗಳಿಗೆ ನೋಟಿಸ್‌, ಬಡ್ಡಿ ಸಮೇತ ವಸೂಲಿಗೆ ಕ್ರಮ

ಬೀದರ್ ಜಿಲ್ಲೆಯ ಐದು ಸಕ್ಕರೆ ಕಾರ್ಖಾನೆಗಳು ಕಬ್ಬು ಪೂರೈಸಿದ ರೈತರಿಗೆ ಬಿಲ್ ಮೊತ್ತ ಪಾವತಿಸದೆ ಬಾಕಿ ಉಳಿಸಿಕೊಂಡಿವೆ. ಜಿಲ್ಲಾಡಳಿತವು ಕಾರ್ಖಾನೆಗಳಿಗೆ ನೋಟಿಸ್ ಜಾರಿ ಮಾಡಿದ್ದು, ಶೇ.15ರ ಬಡ್ಡಿಯೊಂದಿಗೆ ಭೂಕಂದಾಯ ಬಾಕಿ ಎಂದು

24 Dec 2025 6:35 am
2 ವರ್ಷವಾದ್ರೂ ಚಿಕ್ಕಮಗಳೂರಲ್ಲಿ ಗರಿಗೆದರದ ಸ್ಪೈಸ್‌ ಪಾರ್ಕ್: ಸದನದಲ್ಲೂ ಪ್ರಸ್ತಾಪ

ಚಿಕ್ಕಮಗಳೂರು ಜಿಲ್ಲೆಯಲ್ಲಿ ಸ್ಪೈಸ್ ಪಾರ್ಕ್ ನಿರ್ಮಾಣ ಘೋಷಣೆಯಾಗಿ ಎರಡು ವರ್ಷವಾದರೂ ಯೋಜನೆ ಇನ್ನೂ ಕಾರ್ಯಸಾಧ್ಯತಾ ವರದಿ ಹಂತದಲ್ಲಿದೆ. ಮೂಡಿಗೆರೆ ತಾಲೂಕಿನ ಬೆಟ್ಟದಮನೆ ಬಳಿ 9 ಎಕರೆ ಜಾಗ ಗುರುತಿಸಲಾಗಿದ್ದು, ರೈತರಿಗೆ ಅಂತ

24 Dec 2025 6:35 am
ಬಿಬಿಸಿಗೆ ಭೂಸ್ವಾಧೀನ: ಎಕರೆಗೆ 15.60 ಕೋಟಿವರೆಗೆ ಪರಿಹಾರ! 100 ಎಕರೆಯಷ್ಟು ಜಮೀನಿನ ಸ್ವಾಧೀನಕ್ಕೆ ಬಿಡಿಎ ಕ್ರಮ

ಬೆಂಗಳೂರು ಬ್ಯುಸಿನೆಸ್‌ ಕಾರಿಡಾರ್‌ ಯೋಜನೆಗೆ 100 ಎಕರೆ ಜಮೀನು ಸ್ವಾಧೀನಕ್ಕೆ ಬಿಡಿಎ ಕ್ರಮ ಕೈಗೊಂಡಿದೆ. ಹೊಸ ಕಾಯಿದೆ ಅನ್ವಯ ಪ್ರತಿ ಎಕರೆಗೆ 15.60 ಕೋಟಿ ರೂ. ವರೆಗೆ ಸಂಧಾನಿತ ಪರಿಹಾರ ನೀಡಲಾಗುತ್ತಿದ್ದು, ಹಲವು ಮಾಲೀಕರಿಗೆ ಅಂತಿ

24 Dec 2025 5:31 am
ಡಿಸೆಂಬರ್‌ 27ಕ್ಕೂ ದಿಲ್ಲಿಗೆ ಹೋಗಲಾರೆ ಎಂದ ಸಿದ್ದರಾಮಯ್ಯ; ನೀಡಿದ ಕಾರಣ ಏನು?

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಡಿ.27ರಂದು ದಿಲ್ಲಿಯಲ್ಲಿ ನಡೆಯಲಿರುವ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಗೆ ಗೈರಾಗುವುದಾಗಿ ಸ್ಪಷ್ಟಪಡಿಸಿದ್ದಾರೆ. ನಾನು ಸಿಡಬ್ಲ್ಯೂಸಿ ಸದಸ್ಯನಲ್ಲ ಎಂಬುದು ಅವರ ವಾದ. ಮತ್ತೊಂದೆಡೆ, ನಾಯ

23 Dec 2025 11:39 pm
15 ಸೈಟ್‌, 71 ಎಕರೆ ಜಮೀನು, ಕೆಜಿ ಕೆಜಿ ಚಿನ್ನ... ಭ್ರಷ್ಟ ಅಧಿಕಾರಿಗಳ ಆಸ್ತಿ ಕಂಡು ದಂಗಾದ ಲೋಕಾಯುಕ್ತ ಅಧಿಕಾರಿಗಳು

ಲೋಕಾಯುಕ್ತ ಪೊಲೀಸರು ಆದಾಯ ಮಿತಿಗಿಂತ ಹೆಚ್ಚಿನ ಆಸ್ತಿ ಸಂಪಾದಿಸಿದ ನಾಲ್ವರು ಭ್ರಷ್ಟ ಸರಕಾರಿ ಅಧಿಕಾರಿಗಳು ಹಾಗೂ ಅವರ ಸಂಬಂಧಿಕರ ಮನೆ, ಕಚೇರಿಗಳ ಮೇಲೆ ದಾಳಿ ನಡೆಸಿ, ಸುಮಾರು 19.20 ಕೋಟಿ ರೂ. ಮೌಲ್ಯದ ನಗ-ನಾಣ್ಯ, ಆಸ್ತಿಗಳನ್ನು ಪತ

23 Dec 2025 11:08 pm
ಇಂಗ್ಲೆಂಡ್ ಕ್ರಿಕೆಟಿಗರು ಬೀಚ್ ರೆಸಾರ್ಟ್ ನಲ್ಲಿ ಫುಲ್ ಟೈಟ್; ತೂರಾಡುತ್ತಿದ್ದ ಬೆನ್ ಡಕೆಟ್! ಹಾಗಿದ್ದರೆ ಆಗಿದ್ದೇನು?

England Team Drinking Break- ಆ್ಯಶಸ್ ಟೆಸ್ಟ್ ಸರಣಿಯಲ್ಲಿ ಇನ್ನೂ 2 ಪಂದ್ಯಗಳು ಬಾಕಿ ಉಳಿದಿರುವಾಗಲೇ ಹೀನಾಯ ಸೋಲನುಭವಿಸಿರುವ ಇಂಗ್ಲೆಂಡ್ ತಂಡದ ಆಟಗಾರರು ಬೀಚ್ ರೆಸಾರ್ಟ್ ನಲ್ಲಿ ಅತಿಯಾಗಿ ಮದ್ಯಪಾನ ಮಾಡಿದ್ದಾರೆಂದು ಗಂಭೀರ ಆರೋಪ ಕೇಳಿಬಂದಿ

23 Dec 2025 11:04 pm
ಕೊಪ್ಪಳದ ಸರ್ಕಾರಿ ಶಾಲಾ ಮಕ್ಕಳಿಗೆ ವಿಮಾನ ಪ್ರಯಾಣ ಭಾಗ್ಯ; ಮುಖ್ಯ ಶಿಕ್ಷಕರ ಸ್ವಂತ ಖರ್ಚಿನಲ್ಲಿ ವ್ಯವಸ್ಥೆ

ಕೊಪ್ಪಳದ ಬಹದ್ದೂರಬಂಡಿ ಶಾಲೆಯ 24 ವಿದ್ಯಾರ್ಥಿಗಳು ಡಿ.26ರಂದು ವಿಮಾನದ ಮೂಲಕ ಬೆಂಗಳೂರಿಗೆ ಪ್ರವಾಸ ಕೈಗೊಳ್ಳಲಿದ್ದಾರೆ. ಮುಖ್ಯಶಿಕ್ಷಕ ಬೀರಪ್ಪ ಅಂಡಗಿ ಅವರು ತಮ್ಮ ಸ್ವಂತ ಖರ್ಚಿನಲ್ಲಿ ಈ ಕನಸನ್ನು ನನಸು ಮಾಡುತ್ತಿದ್ದಾರೆ. ಸ್ಪ

23 Dec 2025 10:44 pm
ಚಿನ್ನದಂಗಡಿಯಲ್ಲಿ140 ಕೆಜಿ, 3 ಕೋಟಿ ಮೌಲ್ಯದ ಬೆಳ್ಳಿ ದರೋಡೆ; ಸಿಸಿಟಿವಿ DVR ಬಿಡದ ಚಾಲಾಕಿ ಚೋರರು

ಚಿಕ್ಕಬಳ್ಳಾಪುರದ ಬಿ.ಬಿ. ರಸ್ತೆಯಲ್ಲಿರುವ ಎಯು ಜ್ಯುವೆಲ್ಲರ್ಸ್‌ನಲ್ಲಿ ಕಳ್ಳರು ಸುಮಾರು 3 ಕೋಟಿ ರೂ. ಮೌಲ್ಯದ 140 ಕೆ.ಜಿ. ಬೆಳ್ಳಿ ಆಭರಣಗಳನ್ನು ದೋಚಿ, 2 ಡಿವಿಆರ್‌ಗಳೊಂದಿಗೆ ಪರಾರಿಯಾಗಿರುವ ಘಟನೆ ಬೆಳಕಿಗೆ ಬಂದಿದೆ. ಈ ಘಟನೆ ನಗರ

23 Dec 2025 10:04 pm
ವಿಜಯ್ ಹಜಾರೆ ಟ್ರೋಫಿ ಟೂರ್ನಿಯಲ್ಲಿ ರೋಹಿತ್ ಶರ್ಮಾ- ವಿರಾಟ್ ಕೊಹ್ಲಿ ಆಡ್ತಾರೆ; ಆದ್ರೆ ಟಿವಿಯಲ್ಲಿ ನೋಡೋಕಾಗೊಲ್ಲ!

Rohit Sharma And Virat Kohli In VHT- ವಿಜಯ್ ಹಜಾರೆ ಟ್ರೋಫಿ ಟೂರ್ನಿ ಪಂದ್ಯಗಳಲ್ಲಿ ರೋಹಿತ್ ಶರ್ಮಾ ಮುಂಬೈ ಪರ ಮತ್ತು ವಿರಾಟ್ ಕೊಹ್ಲಿ ದಿಲ್ಲಿ ಪರ ಆಡಲಿದ್ದಾರೆ ಎಂಬುದು ಅಭಿಮಾನಿಗಳಿಗೆ ಖುಷಿಯ ಸಂಗತಿ. ದೇಶೀಯ ಕ್ರಿಕೆಟ್ ನ ಪಂದ್ಯಗಳು ಇತ್ತೀಚಿನ ವರ

23 Dec 2025 9:44 pm
ಕೊಪ್ಪಳ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವ; ಎಂದಿನಿಂದ ಆರಂಭ, ಏನೆಲ್ಲ ವಿಶೇಷತೆ ಇರಲಿದೆ?

ಕೊಪ್ಪಳದ ಶ್ರೀಗವಿಸಿದ್ದೇಶ್ವರ ಜಾತ್ರಾ ಮಹೋತ್ಸವಕ್ಕೆ ಸಿದ್ಧತೆ ಅಂತಿಮ ಹಂತದಲ್ಲಿದೆ. ಜನವರಿ 5 ರಿಂದ ಅಮಾವಾಸ್ಯೆಯವರೆಗೆ ನಡೆಯುವ ಮಹಾದಾಸೋಹಕ್ಕಾಗಿ 6 ಎಕರೆ ವಿಸ್ತೀರ್ಣದಲ್ಲಿ 5-6 ಸಾವಿರ ಭಕ್ತರಿಗೆ ಏಕಕಾಲದಲ್ಲಿ ಪ್ರಸಾದ ಸ್ವ

23 Dec 2025 9:36 pm
ವಿಶ್ವಕಪ್ ಸೆಮಿಫೈನಲ್ ನಲ್ಲಿ ವೀರಾವೇಶದ ಆಟವಾಡಿದ್ದ ಜೆಮಿಮಾ ರೋಡ್ರಿಗಸ್ ಗೆ ಡೆಲ್ಲಿ ಕ್ಯಾಪಿಟಲ್ಸ್ ನಾಯಕಿ ಪಟ್ಟ!

Jemimah Rodrigues DC Captain- ಮೆಗ್ ಲ್ಯಾನಿಂಗ್ ಅವರು ಯುಪಿ ವಾರಿಯರ್ಸ್ ತಂಡದ ಪಾಲಾದ ಬಳಿಕ ಡೆಲ್ಲಿ ಕ್ಯಾಪಿಟಲ್ಸ್ ನಾಯಕಿ ಯಾರು ಎಂಬ ಬಗ್ಗೆ ಕ್ರಿಕೆಟ್ ಪ್ರೇಮಿಗಳ ಮನದಲ್ಲಿ ಕುತೂಹಲ ಮನೆಮಾಡಿತ್ತು. ಆ ಕುತೂಹಲಕ್ಕೆ ಇದೀಗ ತೆರೆ ಬಿದ್ದಿದೆ. ಫ್ರಾ

23 Dec 2025 8:31 pm
ಜಿಲ್ಲಾಧಿಕಾರಿ ಡಿಜಿಟಲ್‌ ಸಹಿ ಪೋರ್ಜರಿ; 0.33 ಗುಂಟೆ ಭೂ ಪರಿವರ್ತನೆ ಮಾಡಿದವರ ವಿರುದ್ಧ FIR

ಚಿತ್ರದುರ್ಗ ಜಿಲ್ಲಾಧಿಕಾರಿಯ ಡಿಜಿಟಲ್ ಸಹಿಯನ್ನು ನಕಲು ಮಾಡಿ, ವಾಣಿಜ್ಯ ಉದ್ದೇಶದ ಭೂಮಿಯನ್ನು ವಾಸದ ಉದ್ದೇಶಕ್ಕೆ ಪರಿವರ್ತನೆ ಮಾಡಲಾಗಿದೆ. ಈ ಸಂಬಂಧ ಅರ್ಜಿದಾರರ ವಿರುದ್ಧ ಎಫ್‌ಐಆರ್ ದಾಖಲಾಗಿದ್ದು, ನಕಲಿ ದಾಖಲೆ ಸೃಷ್ಟಿಸ

23 Dec 2025 8:20 pm
ಬೆಂಗಳೂರಿನಲ್ಲಿ ಕ್ರಿಸ್‌ಮಸ್‌ ಆಚರಣೆ: ಹೋಲಿ ಗೋಸ್ಟ್‌ ಚರ್ಚ್ ಸುತ್ತಮುತ್ತ ಸಂಚಾರ ಬದಲಾವಣೆ; ಈ ರಸ್ತೆಯಲ್ಲಿ ವಾಹನ ನಿರ್ಬಂಧ

ಕ್ರಿಸ್‌ಮಸ್ ಆಚರಣೆ ಹಿನ್ನೆಲೆಯಲ್ಲಿ ಬೆಂಗಳೂರಿನ ಡೇವಿಸ್ ರಸ್ತೆಯಲ್ಲಿ ಸಂಚಾರ ನಿರ್ಬಂಧಿಸಲಾಗಿದೆ. ಹೋಲಿ ಗೋಸ್ಟ್‌ ಚರ್ಚ್ ಸುತ್ತಮುತ್ತ ಡಿ.24 ಸಂಜೆ 7 ರಿಂದ ಡಿ.25 ಮಧ್ಯಾಹ್ನ 12ರವರೆಗೆ ವಾಹನ ಸಂಚಾರದಲ್ಲಿ ಬದಲಾವಣೆ ಮಾಡಲಾಗಿದ್ದ

23 Dec 2025 7:43 pm
ಮೇಕಪ್‌ ಆರ್ಟಿಸ್ಟ್‌ಗಳಿಂದ ಬೆಂಗಳೂರಿನ ಟೆಕ್ಕಿಗೆ ಹನಿಟ್ರ್ಯಾಪ್; 2 ಲೂಟಿ ಮಾಡ್ತಿದ್ದ ಗ್ಯಾಂಗ್‌ ರೆಡ್‌ಹ್ಯಾಂಡ್‌ ಆಗಿ ಅರೆಸ್ಟ್

ಬೆಂಗಳೂರಿನಲ್ಲಿ ಇಬ್ಬರು ಮೇಕಪ್‌ ಆರ್ಟಿಸ್ಟ್‌ಗಳು ಸಾಫ್ಟ್‌ವೇರ್ ಇಂಜಿನಿಯರ್ ಒಬ್ಬರನ್ನು ಹನಿ ಟ್ರ್ಯಾಪ್ ಬಲೆಗೆ ಬೀಳಿಸಿ, ಎರಡು ಬಾರಿ ಹಣ ಲೂಟಿ ಮಾಡಿ ಹಲ್ಲೆ ನಡೆಸಿದ ಘಟನೆ ರಾಜರಾಜೇಶ್ವರಿ ನಗರದಲ್ಲಿ ಬೆಳಕಿಗೆ ಬಂದಿದೆ. ಸದ್

23 Dec 2025 7:38 pm
ಸಾಲಗಾರರಿಗೆ ಎಲ್‌ಐಸಿ ಹೌಸಿಂಗ್ ಫೈನಾನ್ಸ್‌ನಿಂದ ಸಿಹಿ ಸುದ್ದಿ: ಬಡ್ಡಿ ದರ ಕಡಿತ, ಎಸ್‌ಬಿಐಗಿಂತಲೂ ಕಡಿಮೆ! ಎಷ್ಟು?

ಮನೆ ಖರೀದಿಸಲು ಹಾಗೂ ಮನೆ ನಿರ್ಮಾಣಕ್ಕೆ ಯೋಚಿಸುತ್ತಿರುವ ಗ್ರಾಹಕರಿಗೆ ಎಲ್‌ಐಸಿ ಹೌಸಿಂಗ್ ಫೈನಾನ್ಸ್ ಸಿಹಿ ಸುದ್ದಿ ನೀಡಿದೆ. ಸಂಸ್ಥೆಯು ತನ್ನ ಗೃಹ ಸಾಲದ ಬಡ್ಡಿ ದರಗಳನ್ನು ಕಡಿತಗೊಳಿಸಿದ್ದು, ಹೊಸ ದರಗಳು ಶೇಕಡಾ 7.15ರಿಂದ ಆರಂ

23 Dec 2025 7:35 pm
ಕೊರೆವ ಚಳಿಯಲ್ಲಿ ರೈಲಿನ ಟಾಯ್ಲೆಟ್ ಬಳಿ ಕುಳಿತು ಒಡಿಶಾ ಕುಸ್ತಿಪಟುಗಳ ಪ್ರಯಾಣ; ಹೀಗಿದೆ ನಮ್ಮ ದೇಶದ ವ್ಯವಸ್ಥೆ!

Odisha Wreslers Train Travel Vedio- ಇದು ನಿಜಕ್ಕೂ ನಾಚಿಕೆಗೇಡು. ಕ್ರೀಡಾಪಟುಗಳನ್ನು ಈ ರೀತಿ ನಡೆಸುಕೊಳ್ಳುವುದೇ? ರಾಷ್ಟ್ರೀಯ ಕ್ರೀಡಾಕೂಟವೊಂದಕ್ಕೆ ಕ್ರೀಡಾಪಟುಗಳು ರೈಲಿನ ಶೌಚಾಲಯದ ಬಳಿ ಕೊರೆಯುವ ಚಳಿಯಲ್ಲಿ ಕುಳಿತು ಪ್ರಯಾಣಿಸಿದ ಅಮಾನವೀಯ ದೃ

23 Dec 2025 7:09 pm
​ದ್ವೇಷ ಭಾಷಣ ವಿರೋಧಿ ಕಾಯ್ದೆಯ ಮೂಲಕ ಸರ್ಕಾರದಿಂದ ತುರ್ತು ಪರಿಸ್ಥಿತಿ ಹೇರುವ ಸಂದರ್ಭ ಸೃಷ್ಟ: ವಿಜಯೇಂದ್ರ ಆರೋಪ

ದ್ವೇಷ ಭಾಷಣ ವಿರೋಧಿ ವಿಧೇಯಕದ ಮೂಲಕ ​​​ಮಾಧ್ಯಮಗಳ ಧ್ವನಿಯನ್ನು ಹತ್ತಿಕ್ಕುವ ಕೆಲಸವನ್ನು ಕಾಂಗ್ರೆಸ್ ಸರಕಾರ ಮಾಡಲು ಹೊರಟಿದೆ ಎಂದು ವಿಜಯೇಂದ್ರ ಆರೋಪ ಮಾಡಿದ್ದಾರೆ. ವಿಪಕ್ಷಗಳ ಧ್ವನಿಯನ್ನೂ ದಮನ ಮಾಡಲು ಹೊರಟಿದ್ದಾರೆ. ಮು

23 Dec 2025 6:45 pm
Periods pain: ಎಂಡೋಮೆಟ್ರಿಯೋಸಿಸ್ ಎಂದರೇನು? ಋತುಸ್ರಾವ ಸಮಸ್ಯೆಗೆ ಚಿಕಿತ್ಸೆಯೇನು? Dr Sahana

Periods pain: ಎಂಡೋಮೆಟ್ರಿಯೋಸಿಸ್ ಎಂದರೇನು? ಋತುಸ್ರಾವ ಸಮಸ್ಯೆಗೆ ಚಿಕಿತ್ಸೆಯೇನು? Dr Sahana

23 Dec 2025 6:45 pm
ಶಾಸಕ ಬೈರತಿ ಬಸವರಾಜ್‌ಗೆ ಶಾಕ್‌; ನಿರೀಕ್ಷಣಾ ಜಾಮೀನು ಅರ್ಜಿ ವಜಾಗೊಳಿಸಿದ ಕೋರ್ಟ್‌

ಬಿಕ್ಲು ಶಿವ ಕೊಲೆ ಪ್ರಕರಣದಲ್ಲೊ ಆರೋಪಿ ಶಾಸಕ ಬೈರತಿ ಬಸವರಾಜ್‌ ಅವರ ಮಧ್ಯಂತರ ಜಾಮೀನು ಅರ್ಜಿಯನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ರದ್ದುಗೊಳಿಸಿದೆ. ಈ ಪ್ರಕರಣದಲ್ಲಿ ಅವರು ಐದನೇ ಆರೋಪಿಯಾಗಿದ್ದರು.

23 Dec 2025 6:22 pm
ಯಲಹಂಕದಲ್ಲಿ ಚೀನಾ ಮಾದರಿಯ 'ಎಲಿವೇಟೆಡ್' ರೈಲ್ವೆ ಟರ್ಮಿನಲ್! ದೇಶದಲ್ಲೇ ಮೊದಲ ಬಹುಮಹಡಿ ನಿಲ್ದಾಣ; ಏನಿದರ ವಿಶೇಷ?

ಬೆಂಗಳೂರಿನ ಉತ್ತರ ಭಾಗದ ಜನರಿಗೆ ಸಿಹಿಸುದ್ದಿ. ಯಲಹಂಕದಲ್ಲಿ ಚೀನಾದ ಹ್ಯಾಂಗ್‌ಝೌ ಮಾದರಿಯಲ್ಲಿ ಅತ್ಯಾಧುನಿಕ, ಬಹುಮಹಡಿಯ 'ಎಲಿವೇಟೆಡ್' ರೈಲ್ವೆ ಟರ್ಮಿನಲ್ ನಿರ್ಮಿಸಲು ನೈಋತ್ಯ ರೈಲ್ವೆ ಪ್ರಸ್ತಾವನೆ ಸಲ್ಲಿಸಿದೆ. ಸುಮಾರು 6,000

23 Dec 2025 6:06 pm
ಅಂಡರ್ 19 ಕ್ರಿಕೆಟ್ ಏಷ್ಯಾ ಕಪ್ ಫೈನಲ್ ವಿವಾದ - ಭಾರತೀಯ ಆಟಗಾರರ ವಿರುದ್ಧ ಮೊಹ್ಸಿನ್ ನಖ್ವಿ ಕಿಡಿ

ಪಾಕಿಸ್ತಾನ ಕ್ರಿಕೆಟ್ ಮಂಡಳಿ ಮುಖ್ಯಸ್ಥ ಮೊಹ್ಸಿನ್ ನಖ್ವಿ, ಅಂಡರ್-19 ಏಷ್ಯಾ ಕಪ್ ಫೈನಲ್‌ನಲ್ಲಿ ಭಾರತೀಯ ಆಟಗಾರರು ಪಾಕಿಸ್ತಾನದ ಆಟಗಾರರನ್ನು ಕೆರಳಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಸಂಬಂಧ ಅಂತರರಾಷ್ಟ್ರೀಯ ಕ್ರಿಕೆಟ್ ಕ

23 Dec 2025 5:47 pm
ಪತ್ನಿಗೆ ಮಕ್ಕಳನ್ನು ನೀಡಲು ಇಷ್ಟವಿಲ್ಲದೆ ಹಾಲಿನಲ್ಲಿ ಕೀಟನಾಶಕ ಬೆರೆಸಿ ಮಕ್ಕಳ ಹತ್ಯೆ: ತಂದೆ ಮತ್ತು ಅಜ್ಜಿಯೂ ಆತ್ಮಹತ್ಯೆ

ಮಕ್ಕಳನ್ನು ಪತ್ನಿಗೆ ಒಪ್ಪಿಸಬೇಕು ಎನ್ನುವ ಬೇಸರದಲ್ಲಿ ತಂದೆಯೇ ತನ್ನ ಇಬ್ಬರು ಮಕ್ಕಳನ್ನು ಹತ್ಯೆಗೈದ ಘಟನೆ ಕಣ್ಣೂರು ಜಿಲ್ಲೆಯ ಪಯ್ಯನ್ನೂರಿನಲ್ಲಿ ನಡೆದಿದೆ. ಇಷ್ಟೇ ಅಲ್ಲದೆ ಅವರು ಮತ್ತು ಆತನ ತಾಯಿ ಸಹ ಅದೇ ವಿಷದ ಹಾಲನ್ನು ಕ

23 Dec 2025 5:41 pm