SENSEX
NIFTY
GOLD
USD/INR

Weather

17    C

ಡಿಜಿಟಲ್ ಸುದ್ದಿ ಮೂಲಗಳು

... ...View News by News Source
ದೆಹಲಿಯಲ್ಲಿ ವಾಯು ಮಾಲಿನ್ಯ ಹೆಚ್ಚಳ: ಸರ್ಕಾರಿ ಮತ್ತು ಖಾಸಗಿ ಕಚೇರಿಗಳಲ್ಲಿ ಶೇ. 50ರಷ್ಟು ಸಿಬ್ಬಂದಿಗೆ 'ಮನೆಯಿಂದ ಕೆಲಸ' ಕಡ್ಡಾಯ; ಹೊಸ ನಿಯಮಗಳೇನು?

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಯು ಮಾಲಿನ್ಯ ತೀವ್ರಗೊಂಡಿದೆ. ಜನರು ಮನೆಯಿಂದ ಹೊರಬರುವುದು ಕಷ್ಟಕರವಾಗಿದೆ. ಈ ಪರಿಸ್ಥಿತಿಯನ್ನು ಎದುರಿಸಲು, ದೆಹಲಿ ಸರ್ಕಾರ ತನ್ನ ಶೇ. 50ರಷ್ಟು ನೌಕರರು ಮತ್ತು ಖಾಸಗಿ ಕಚೇರಿಗಳ ಸಿಬ್ಬಂದಿ ಮ

13 Dec 2025 9:45 pm
ಮೊದಲ ಮದುವೆಯಿಂದ ವಿಚ್ಛೇದನ ಪಡೆದು ಎರಡನೇ ವಿವಾಹವಾದ ತಾರೆಯರಿವರು!

ಮೊದಲ ಮದುವೆಯಿಂದ ವಿಚ್ಛೇದನ ಪಡೆದು ಎರಡನೇ ವಿವಾಹವಾದ ತಾರೆಯರಿವರು!

13 Dec 2025 9:08 pm
ಉನ್ನತ ಶಿಕ್ಷಣ ಸುಧಾರಣೆ: UGC, AICTE ಬದಲಿಗೆ ಏಕ ನಿಯಂತ್ರಕ ಸ್ಥಾಪನೆಗೆ ಕೇಂದ್ರ ಸಚಿವ ಸಂಪುಟದ ಒಪ್ಪಿಗೆ; ಏನಿದು ಮಸೂದೆ?

ದೇಶದ ಉನ್ನತ ಶಿಕ್ಷಣದಲ್ಲಿ ಕ್ರಾಂತಿಕಾರಿ ಬದಲಾವಣೆ ತರಲು ಕೇಂದ್ರ ಸಂಪುಟವು ನಿರ್ಧರಿಸಿದೆ. 'ವಿಕಸಿತ್ ಭಾರತ್ ಶಿಕ್ಷಾ ಅಧೀಕ್ಷಣ್‌ ಮಸೂದೆ'ಗೆ ಒಪ್ಪಿಗೆ ನೀಡಿದ್ದು, ಇದು ಯುಜಿಸಿ ಮತ್ತು ಎಐಸಿಟಿಇಯಂತಹ ಸಂಸ್ಥೆಗಳನ್ನು ಬದಲಿಸಿ,

13 Dec 2025 9:01 pm
GOAT ಇಂಡಿಯಾ ಟೂರ್: ಮೆಸ್ಸಿಯನ್ನು ನೋಡಲು ಮದುವೆಯನ್ನೇ ಬಿಟ್ಟು ಬಂದ ಅಭಿಮಾನಿಗೆ ಭಾರಿ ನಿರಾಸೆ!

ಕೋಲ್ಕತ್ತಾದಲ್ಲಿ ಲಿಯೋನೆಲ್ ಮೆಸ್ಸಿಯವರ ಕಾರ್ಯಕ್ರಮವು ಅಭಿಮಾನಿಗಳಿಗೆ ತೀವ್ರ ನಿರಾಸೆ ಮೂಡಿಸಿತು. ಮೆಸ್ಸಿಯನ್ನು ನೋಡಲು ಅಭಿಮಾನಿಯೊಬ್ಬ ತನ್ನ ಮದುವೆಯನ್ನು ಬಿಟ್ಟು ಬಂದಿದ್ದ. ಆದರೆ, ಕೊನೆಗೆ ನಿರಾಸೆ ಅನುಭವಿಸಬೇಕಾಯಿತು.

13 Dec 2025 7:47 pm
ತುಮಕೂರು - ಬೆಂಗಳೂರು ಚತುಷ್ಪಥ ರೈಲು ಕಾಮಗಾರಿ ಪೂರ್ಣಗೊಳ್ಳುವುದು ಯಾವಾಗ? ಡೆಡ್‌ಲೈನ್‌ ಘೋಷಿಸಿದ ಸೋಮಣ್ಣ

ತುಮಕೂರು-ಬೆಂಗಳೂರು ನಡುವೆ ಚತುಷ್ಪಥ ರೈಲು ಹಳಿ ಕಾಮಗಾರಿ ಎರಡು ವರ್ಷದಲ್ಲಿ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ ಎಂದು ರೈಲ್ವೆ ಖಾತೆ ಸಹಾಯಕ ಸಚಿವ ವಿ ಸೋಮಣ್ಣ ತಿಳಿಸಿದ್ದಾರೆ. ಪಂಡಿತನಹಳ್ಳಿ ಮತ್ತು ಹೆಗ್ಗೆರೆ ಗೇಟ್‌ಗಳಲ್ಲಿ

13 Dec 2025 7:37 pm
ಸ್ವಂತ ಮನೆ ಕನಸನ್ನು ನನಸು ಮಾಡಿಕೊಂಡ ತಾರೆಯರ ಪಟ್ಟಿ ಇಲ್ಲಿದೆ…

ಸ್ವಂತ ಮನೆ ಕನಸನ್ನು ನನಸು ಮಾಡಿಕೊಂಡ ತಾರೆಯರ ಪಟ್ಟಿ ಇಲ್ಲಿದೆ…

13 Dec 2025 7:32 pm
ಆಳಂದ ಮತ ಕಳವು ಪ್ರಕರಣ: ಮಾಜಿ ಶಾಸಕ ಸುಭಾಷ್ ಗುತ್ತೇದಾರ ಸೇರಿ ಏಳು ಮಂದಿ ವಿರುದ್ಧ ಚಾರ್ಜ್ ಶೀಟ್

2023ರ ಕರ್ನಾಟಕ ವಿಧಾನಸಭಾ ಚುನಾವಣೆಯ ಮತದಾರರ ಪಟ್ಟಿಯಲ್ಲಿ ಅಕ್ರಮ ನಡೆಸಿದ ಪ್ರಕರಣದಲ್ಲಿ, ಮಾಜಿ ಬಿಜೆಪಿ ಶಾಸಕ ಸುಭಾಷ್ ಗುತ್ತೇದಾರ ಸೇರಿದಂತೆ ಏಳು ಮಂದಿ ವಿರುದ್ಧ 20,000 ಪುಟಗಳ ದೋಷಾರೋಪ ಪಟ್ಟಿ ದಾಖಲಾಗಿದೆ. ಆಳಂದ ಕ್ಷೇತ್ರದ 6,018 ಮ

13 Dec 2025 6:56 pm
ಯುಎಸ್‌ನಲ್ಲಿರೋರಿಗೆ ಭಾರತದಲ್ಲಿ ಸಿಲುಕಿರೋರ ಮನವಿ!

ಯುಎಸ್‌ನಲ್ಲಿರೋರಿಗೆ ಭಾರತದಲ್ಲಿ ಸಿಲುಕಿರೋರ ಮನವಿ!

13 Dec 2025 6:48 pm
ನಕಲಿ ರೋಗಿ, ಲೇಡಿ ಡಾಕ್ಟರ್ಸ್‌ ಸ್ಪರ್ಶವೇ ಟಾರ್ಗೆಟ್‌

ನಕಲಿ ರೋಗಿ, ಲೇಡಿ ಡಾಕ್ಟರ್ಸ್‌ ಸ್ಪರ್ಶವೇ ಟಾರ್ಗೆಟ್‌

13 Dec 2025 6:45 pm
ರಜತ್‌, ಚೈತ್ರಾ ಕಳಪೆ - ಎದೆ ತಟ್ಟಿ ಹೇಳಿದ ಅಶ್ವಿನಿ ಗೌಡ!

ರಜತ್‌, ಚೈತ್ರಾ ಕಳಪೆ - ಎದೆ ತಟ್ಟಿ ಹೇಳಿದ ಅಶ್ವಿನಿ ಗೌಡ!

13 Dec 2025 6:39 pm
ನಡು ಆಕಾಶದಲ್ಲಿ ಪ್ರಜ್ಞೆ ತಪ್ಪಿದ ಅಮೆರಿಕದ ಯುವತಿ, ಪ್ರಾಣ ಉಳಿಸಿದ ಮಾಜಿ ಶಾಸಕಿ ಡಾ. ಅಂಜಲಿ ನಿಂಬಾಳ್ಕರ್

ಗೋವಾದಿಂದ ದಿಲ್ಲಿಗೆ ತೆರಳುತ್ತಿದ್ದ ವಿಮಾನದಲ್ಲಿ ಅಮೆರಿಕದ ಯುವತಿಯೊಬ್ಬರು ತೀವ್ರ ಅಸ್ವಸ್ಥಗೊಂಡು ಪ್ರಜ್ಞೆ ಕಳೆದುಕೊಂಡಾಗ, ಖಾನಾಪುರದ ಮಾಜಿ ಶಾಸಕಿ ಡಾ. ಅಂಜಲಿ ನಿಂಬಾಳ್ಕರ್ ಅವರು 'ದೇವರಂತೆ' ಬಂದು ಪ್ರಾಣ ಉಳಿಸಿದ್ದಾರೆ. ವ

13 Dec 2025 6:36 pm
ಕಲಿತವರು ಕಂದಾಚಾರ ಬಿಡದೇ ಹೋದರೆ ಮನುಷ್ಯ ಸಮಾಜ ಕಟ್ಟಲು ಸಾಧ್ಯವಿಲ್ಲ : ಸಿಎಂ ಸಿದ್ದರಾಮಯ್ಯ

Land of Basavanna and Superstition : ರಾಜ್ಯದಲ್ಲಿ ಸಾಕ್ಷರತಾ ಮಟ್ಟ ಏರಿಕೆಯಾಗುತ್ತಿದ್ದರೂ, ಮೌಢ್ಯ ಇನ್ನೂ ಜೀವಂತವಾಗಿರುವುದು ಬೇಸರದ ಸಂಗತಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ನಾಡಿನಲ್ಲಿರುವ ಮೌಢ್ಯ ಮತ್ತು ಕಂದಾಚಾರಗಳನ್ನು ಕೊ

13 Dec 2025 5:58 pm
ಕೇರಳ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ UDFಗೆ ಭರ್ಜರಿ ಗೆಲುವು, ರಾಜಧಾನಿಯಲ್ಲಿ LDF ಕೋಟೆ ಛಿದ್ರಗೊಳಿಸಿದ ಬಿಜೆಪಿ!

ಕೇರಳ ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶ ಹೊರಬಿದ್ದಿದೆ. ಯುಡಿಎಫ್ ರಾಜ್ಯಾದ್ಯಂತ ಭರ್ಜರಿ ಜಯಗಳಿಸಿದೆ. ತಿರುವನಂತಪುರಂ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಐತಿಹಾಸಿಕ ಗೆಲುವು ಸಾಧಿಸಿದ್ದು, ಎಡಪಕ್ಷಗಳ 45 ವರ್ಷಗಳ ಕೋಟೆಯನ್ನು

13 Dec 2025 5:55 pm
GOAT ಇಂಡಿಯಾ ಟೂರ್: ಲಿಯೋನೆಲ್ ಮೆಸ್ಸಿ ಫುಟ್‌ಬಾಲ್‌ ಆಟ ನೋಡಲು ಹೈದರಾಬಾದ್‌ಗೆ ಬಂದ ರಾಹುಲ್‌ ಗಾಂಧಿ; ಆಂಧ್ರ ಸಿಎಂ ಭಾಗಿ

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೈದರಾಬಾದ್‌ನಲ್ಲಿ ಫುಟ್‌ಬಾಲ್ ದಿಗ್ಗಜ ಲಿಯೋನೆಲ್ ಮೆಸ್ಸಿ ಅವರ 'GOAT ಇಂಡಿಯಾ ಟೂರ್' ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಆರ್‌ಜಿಐ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುವ ಪ್ರದರ್ಶನ ಪಂದ್ಯ

13 Dec 2025 5:50 pm
ಕೋಲ್ಕತ್ತಾ ಮೆಸ್ಸಿ ಕಾರ್ಯಕ್ರಮದಲ್ಲಿ ಭಾರೀ ರಾದ್ದಾಂತ: ಮುಖ್ಯ ಸಂಘಟಕನನ್ನು ಬಂಧಿಸಿದ ಪೊಲೀಸರು, ಟಿಕೆಟ್ ಹಣ ವಾಪಸ್!

ಅರ್ಜೆಂಟೀನಾದ ಫುಟ್ಬಾಲ್ ದಂತಕಥೆ ಲಿಯೋನೆಲ್ ಮೆಸ್ಸಿ ಅವರ ಕೋಲ್ಕತ್ತಾ ಭೇಟಿ ವೇಳೆ ಸಾಲ್ಟ್ ಲೇಕ್ ಸ್ಟೇಡಿಯಂನಲ್ಲಿ ಭಾರಿ ದಾಂಧಲೆ ಏರ್ಪಟ್ಟಿದೆ. ಅಭಿಮಾನಿಗಳ ಆಕ್ರೋಶ ಮತ್ತು ಗದ್ದಲದ ನಂತರ ಪೊಲೀಸರು ಕಾರ್ಯಕ್ರಮದ ಮುಖ್ಯ ಸಂಘಟ

13 Dec 2025 4:46 pm
ಇಟಲಿಯ ಖ್ಯಾತ ಫ್ಯಾಷನ್‌ ಬ್ರ್ಯಾಂಡ್‌ ಪ್ರಾಡಾದಿಂದ ಮೇಡ್‌ ಇಂಡಿಯಾ ಕೊಲ್ಹಾಪುರಿ ಚಪ್ಪಲಿ ಬಿಡುಗಡೆ; ಇದರ ಬೆಲೆ ಕೇವಲ 84,000 ರೂ.!

ಪ್ರಖ್ಯಾತ ಐಷಾರಾಮಿ ಬ್ರ್ಯಾಂಡ್ ಪ್ರಾಡಾ, ಕೊಲ್ಹಾಪುರಿ ಚಪ್ಪಲಿಗಳ ವಿವಾದದ ಬಳಿಕ, ಮಹಾರಾಷ್ಟ್ರ ಹಾಗೂ ಕರ್ನಾಟಕದ ನುರಿತ ಕುಶಲಕರ್ಮಿಗಳೊಂದಿಗೆ ಕೈಜೋಡಿಸಿದೆ. ಫೆಬ್ರವರಿ 2026 ರಿಂದ ವಿಶ್ವದಾದ್ಯಂತ ಮಾರುಕಟ್ಟೆಗೆ ಬರಲಿರುವ ಈ ವಿ

13 Dec 2025 4:33 pm
ಬೆಂಗಳೂರು 2ನೇ ಏರ್‌ಪೋರ್ಟ್‌: ಅಂತಿಮ ಸ್ಥಳದ ಆಯ್ಕೆಗೆ ಟೆಂಡರ್ ಕರೆದ ಸರ್ಕಾರ, ರೇಸ್‌ನಲ್ಲಿರುವ 3 ಸ್ಥಳಗಳಿವು

ಬೆಂಗಳೂರಿನ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ನಿರ್ಮಾಣಕ್ಕೆ ಸರ್ಕಾರ ಅಧಿಕೃತವಾಗಿ ಚಾಲನೆ ನೀಡಿದೆ. ಕೆಎಸ್‌ಐಐಡಿಸಿ ಇದೀಗ ಅಂತಿಮಗೊಂಡಿರುವ ಮೂರು ಪ್ರಮುಖ ಸ್ಥಳಗಳ ಕಾರ್ಯಸಾಧ್ಯತಾ ವರದಿಯನ್ನು ತಯಾರಿಸಲು ಸಲಹೆಗಾರರ

13 Dec 2025 4:03 pm
ಖ್ಯಾತ ಸಂಗೀತ ಸಂಯೋಜಕ ರಿಕ್ಕಿ ಕೇಜ್‌ ಬೆಂಗಳೂರು ಮನೆಯಲ್ಲಿ ಝೊಮ್ಯಾಟೊ ಡೆಲಿವರಿ ವ್ಯಕ್ತಿಯಿಂದ ದರೋಡೆ: ಕಳ್ಳತನ ವಿಡಿಯೋದಲ್ಲಿ ಸೆರೆ!

ಖ್ಯಾತ ಸಂಗೀತ ನಿರ್ದೇಶಕ ರಿಕ್ಕಿ ಕೇಜ್ ಅವರ ಬೆಂಗಳೂರಿನ ನಿವಾಸದಲ್ಲಿ ಅಚ್ಚರಿಯ ಘಟನೆ ನಡೆದಿದೆ. ಝೊಮ್ಯಾಟೊ ಡೆಲಿವರಿ ಏಜೆಂಟ್ ಒಬ್ಬರು, ಬರೋಬ್ಬರಿ ಸಂಪ್ ಮುಚ್ಚಳವನ್ನೇ ಕದ್ದು ಪರಾರಿಯಾಗಿದ್ದಾನೆ! ಈ ಘಟನೆಯ ಸಿಸಿಟಿವಿ ದೃಶ್ಯಾ

13 Dec 2025 3:36 pm
BTSಗೆ ಅಧ್ಯಕ್ಷೀಯ ಪ್ರಶಸ್ತಿ: ಲವ್ ಮೈಸೆಲ್ಫ್ ಅಭಿಯಾನದ ಮೂಲಕ ಇತಿಹಾಸ ಸೃಷ್ಟಿಸಿದ ಕೆ-ಪಾಪ್‌ ದೈತ್ಯ ಬಾಯ್‌ ಬ್ಯಾಂಡ್

ಪ್ರಖ್ಯಾತ ಕೆ-ಪಾಪ್ ತಂಡ ಬಿಟಿಎಸ್, ಲವ್ ಮೈಸೆಲ್ಫ್ ಅಭಿಯಾನಕ್ಕಾಗಿ ದಕ್ಷಿಣ ಕೊರಿಯಾದ ಅಧ್ಯಕ್ಷೀಯ ಪ್ರಶಸ್ತಿ ಗಳಿಸಿದೆ. ಇದು ಕೆ-ಪಾಪ್ ಇತಿಹಾಸದಲ್ಲಿ ಮೊದಲ ಅಧ್ಯಕ್ಷೀಯ ಗೌರವವಾಗಿದೆ. ಯುನಿಸೆಫ್ ಜೊತೆಗೂಡಿ ನಡೆಸಿದ ಈ ಅಭಿಯಾನವ

13 Dec 2025 3:21 pm
ಸರಿ - ತಪ್ಪಿನ ಲೆಕ್ಕಾಚಾರ ಮಾಡೋಕೆ ಬಂದ್ರು ಸುದೀಪ್!

ಸರಿ - ತಪ್ಪಿನ ಲೆಕ್ಕಾಚಾರ ಮಾಡೋಕೆ ಬಂದ್ರು ಸುದೀಪ್!

13 Dec 2025 2:57 pm
ರಾಜ್ಯದಲ್ಲಿ ಅನ್ನದಾತ, ಕನ್ನಡಪರ ಹೋರಾಟಗಾರರ ವಿರುದ್ಧ 3 ವರ್ಷಗಳಲ್ಲಿ 81 ಪ್ರಕರಣ ದಾಖಲು! ಕಾರಣ ಏನು?

ಕಳೆದ 3 ವರ್ಷಗಳಲ್ಲಿ ರೈತರು ಮತ್ತು ಕನ್ನಡ ಪರ ಹೋರಾಟಗಾರರ ವಿರುದ್ಧ ಒಟ್ಟು 81 ಪ್ರಕರಣಗಳು ದಾಖಲಾಗಿವೆ. ಇದರಲ್ಲಿ ರೈತರ ವಿರುದ್ಧ 40 ಮತ್ತು ಕನ್ನಡ ಪರ ಹೋರಾಟಗಾರರ ವಿರುದ್ಧ 41 ಪ್ರಕರಣಗಳಿವೆ. ಸಿ.ಟಿ. ರವಿ ಅವರ ಪ್ರಶ್ನೆಗೆ ಗೃಹ ಇಲಾಖ

13 Dec 2025 2:40 pm
ಲಿಯೋನೆಲ್ ಮೆಸ್ಸಿ GOAT Tour India 2025': ಗೊಂದಲದ ಗೂಡಾದ ಕೋಲ್ಕತಾ ಚರಣ; 'ಬ್ಯಾನರ್‌ ಹರಿದು, ಮೈದಾನಕ್ಕೆ ಬಾಟಲಿ ಎಸೆದು ಅಭಿಮಾನಿಗಳ ಆಕ್ರೋಶ: ಆಗಿದ್ದೇನು?

ಲಿಯೋನೆಲ್ ಮೆಸ್ಸಿಯವರ ಕೋಲ್ಕತ್ತಾ ಪ್ರವಾಸವು ನಿರೀಕ್ಷಿತ ಮಟ್ಟದಲ್ಲಿರಲಿಲ್ಲ. ಸಾಲ್ಟ್ ಲೇಕ್ ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಸಮಾಧಾನ ಭುಗಿಲೆದ್ದಿದ್ದು, ಅಭಿಮಾನಿಗಳು ತಮ್ಮ ಅಸಹನೆಯನ್ನು ಬಾಟಲಿ ಎಸೆದು, ಆಸನಗ

13 Dec 2025 2:06 pm
ಉಕ್ರೇನ್ ಯುದ್ಧ ಸಂತ್ರಸ್ತನ ಕಥೆ ಕೇಳಿ ಮಾತನಾಡಲಾರದೇ ಕಣ್ಣೀರಿಟ್ಟ ಅನುವಾದಕಿ: ಬ್ರಸೆಲ್ಸ್ EU ಸಂಸತ್ತಿನಲ್ಲಿ ಹೃದಯಸ್ಪರ್ಶಿ ಕ್ಷಣ

ರಷ್ಯಾ-ಉಕ್ರೇನ್ ಯುದ್ಧದ ಪರಿಣಾಮದ ಕುರಿತು ಯುರೋಪಿಯನ್ ಸಂಸತ್ತಿನಲ್ಲಿ ನಡೆದ ಚರ್ಚೆಯಲ್ಲಿ, 11 ವರ್ಷದ ಉಕ್ರೇನಿಯನ್ ಬಾಲಕ ರೋಮನ್ ತನ್ನ ಅನುಭವಗಳನ್ನು ವಿವರಿಸುವಾಗ ಅನುವಾದಕಿ ಭಾವುಕರಾಗಿ ಮಾತನಾಡಲಾದರೇ ಕಣ್ಣೀರಿಟ್ಟಿದ್ದಾರ

13 Dec 2025 2:03 pm
ರಾಜ್ಯದಲ್ಲಿ ರೈತರ ಆತ್ಮಹತ್ಯೆ ಪ್ರಕರಣದಲ್ಲಿ ಇಳಿಕೆ: ಹಾಗಿದ್ದರೂ ದೇಶದಲ್ಲಿ 2ನೇ ಸ್ಥಾನದಲ್ಲಿ ಕರ್ನಾಟಕ

ರಾಜ್ಯದಲ್ಲಿ ರೈತರ ಆತ್ಮಹತ್ಯೆ ಪ್ರಕರಣಗಳು ಕಡಿಮೆಯಾಗಿವೆ. ಕಳೆದ ಮೂರು ವರ್ಷಗಳಿಗೆ ಹೋಲಿಸಿದರೆ ಈ ವರ್ಷದ ಅಂಕಿಅಂಶಗಳು ಕಡಿಮೆ. ಆದರೂ, ದೇಶದಲ್ಲಿ ಕರ್ನಾಟಕ ರೈತರ ಆತ್ಮಹತ್ಯೆಯಲ್ಲಿ ಎರಡನೇ ಸ್ಥಾನದಲ್ಲಿದೆ. ಕೃಷಿ ಇಲಾಖೆಯು ರೈತ

13 Dec 2025 1:01 pm
ಕೆನಡಾ ಟ್ರಕ್‌ ಡ್ರೈವರ್‌ ಗುಂಪು ಶೂಟೌಟ್‌ ಪ್ರಕರಣದಲ್ಲಿ 3 ಭಾರತೀಯ ಬಂಧನ: ಮಿತಿಮೀರಿದ ರೋಡ್‌ ಶೂಟೌಟ್‌ ಪ್ರಕರಣಗಳಿಂದ ಹೆಚ್ಚಿದ ಕೆನಡಿಯನ್ನರ ಆತಂಕ

ಕೆನಡಾದಲ್ಲಿ ಅಕ್ಟೋಬರ್ 7ರಂದು ನಡೆದ ಗುಂಡಿನ ಚಕಮಕಿಗೆ ಸಂಬಂಧಿಸಿದಂತೆ ಮೂವರು ಭಾರತೀಯ ಮೂಲದ ಟ್ರಕ್ ಚಾಲಕರನ್ನು ಪೊಲೀಸರು ಬಂಧಿಸಿದ್ದಾರೆ. ಈ ಘಟನೆಯಲ್ಲಿ ಒಬ್ಬ ವ್ಯಕ್ತಿ ಗಾಯಗೊಂಡಿದ್ದು, ನಾಲ್ಕನೇ ಶಂಕಿತನಿಗಾಗಿ ತನಿಖೆ ಮುಂ

13 Dec 2025 12:13 pm
Gold Rate Fall: ವೀಕೆಂಡ್‌ನಲ್ಲಿ ಕೊಂಚ ಇಳಿದ ಚಿನ್ನದ ಬೆಲೆ: ಆದ್ರೂ ಇದು ಈ ವರ್ಷದ ಗರಿಷ್ಠ ಬೆಲೆ!

ಚಿನ್ನದ ಬೆಲೆಯಲ್ಲಿ ಹಾವು ಏಣಿ ಆಟ ಮುಂದುವರಿದಿದ್ದು, ಪ್ರತಿನಿತ್ಯದ ಚಿನ್ನದ ಬೆಲೆ ತಿಳಿದುಕೊಳ್ಳಲು ವಿಜಯ ಕರ್ನಾಟಕ ವೆಬ್ ಸೈಟ್ ಫಾಲೋ ಮಾಡಿ

13 Dec 2025 12:11 pm
ಯತ್ನಾಳ್ ಬಿಜೆಪಿ ’ಘರ್ ವಾಪ್ಸಿ’ಗೆ ಭಾರೀ ಹಿನ್ನಡೆ ಸಾಧ್ಯತೆ : ಎಡವಟ್ಟಾಯಿತೇ ಆ ಒಂದು ಹೇಳಿಕೆ?

Yatnal statement on Amit Shah : ಹಿರಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಮತ್ತೆ ಬಿಜೆಪಿಗೆ ಕರೆತರುವ ಪ್ರಯತ್ನಕ್ಕೆ ಹಿನ್ನಡೆಯಾಗುವ ಸಾಧ್ಯತೆಯಿದೆ. ಬೆಳಗಾವಿಯಲ್ಲಿ, ಯತ್ನಾಳ್ ಅವರು ಆಡಿದ ಮಾತು, ಬಿಜೆಪಿ ಘರ್ ವಾಪ್ಸಿಗೆ ಹಿನ್ನಡೆ ತರುವ

13 Dec 2025 11:44 am
ರಾಜ್ಯದಲ್ಲಿ ಗಣೇಶ ಹಬ್ಬದ ಸಂದರ್ಭದಲ್ಲಿ ಕೋಮು ಗಲಭೆ: 2 ವರ್ಷಗಳಲ್ಲಿ 41 ಪ್ರಕರಣಗಳು ದಾಖಲು, ನಷ್ಟ ಎಷ್ಟು ಗೊತ್ತೇ?

ರಾಜ್ಯದಲ್ಲಿ ಕಳೆದ ಎರಡು ವರ್ಷಗಳಲ್ಲಿ ಗಣೇಶ ಹಬ್ಬದ ವೇಳೆ 41 ಕೋಮು ಸಂಘರ್ಷ ಪ್ರಕರಣಗಳು ದಾಖಲಾಗಿವೆ, ಮಂಡ್ಯ ಮತ್ತು ದಾವಣಗೆರೆ ಜಿಲ್ಲೆಗಳಲ್ಲಿ ಹೆಚ್ಚಿನ ಘಟನೆಗಳು ವರದಿಯಾಗಿವೆ. ಮಂಡ್ಯ ಮತ್ತು ದಾವಣಗೆರೆಯಲ್ಲಿ ನಡೆದ ಕೋಮುಗಲಭ

13 Dec 2025 11:30 am
ಪಾಕಿಸ್ತಾನದಲ್ಲಿ ಸಂಸ್ಕೃತದ ಪಾಠ: ವಿದ್ಯಾರ್ಥಿಗಳಿಗೆ ಮಹಾಭಾರತದ ಕೋರ್ಸ್, ಉರ್ದು-ಸಂಸ್ಕೃತ ಸಾಮ್ಯತೆಯ ಆಸಕ್ತಿಯಿಂದ ಕಲಿಕೆ!

ಪಾಕಿಸ್ತಾನದ ಲಾಹೋರ್ ವಿಶ್ವವಿದ್ಯಾಲಯದಲ್ಲಿ ದೇಶ ವಿಭಜನೆಯ ನಂತರ ಮೊದಲ ಬಾರಿಗೆ ಸಂಸ್ಕೃತ ಭಾಷೆಯ ಅಧ್ಯಯನ ಆರಂಭಿಸಿ ಮಹಾಭಾರತದ ಬಗ್ಗೆ ತಿಳಿಸಲಾಗುತ್ತಿದೆ. ಭಗವದ್ಗೀತೆ ಮತ್ತು ಜನಪ್ರಿಯ ಉರ್ದು ಗೀತೆಯ ಪರಿಚಯದೊಂದಿಗೆ ಆರಂಭವ

13 Dec 2025 11:25 am
ರಾಶಿಕಾ ಕ್ಯಾಪ್ಟನ್ ಆಗಿದ್ದು ಸೂರಜ್‌ಗೆ ಇಷ್ಟವಾಗಿಲ್ಲ!

ರಾಶಿಕಾ ಕ್ಯಾಪ್ಟನ್ ಆಗಿದ್ದು ಸೂರಜ್‌ಗೆ ಇಷ್ಟವಾಗಿಲ್ಲ!

13 Dec 2025 11:12 am
ಪೂಜಾರಿ ಜೀ.. ಉಡುಪಿ ಕೈಸಾ ಹೈ : ರಾಜ್ಯದ ಸಂಸದರನ್ನು ಕಂಡು ಪ್ರಧಾನಿ ಮೋದಿ ಮೊದಲ ಪ್ರತಿಕ್ರಿಯೆ

PM Modi Reaction to Karnataka delegation : ಕರ್ನಾಟಕದ ಸಂಸದರ ನಿಯೋಗ, ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಭೇಟಿಯಾಗಿದೆ. ನಿಯೋಗವನ್ನು ನೋಡಿದ ಕೂಡಲೇ, ಉಡುಪಿ ಕೈಸಾ ಹೈ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿಯವರನ್ನು ಪ್ರಧಾನಿಗಳು ಕೇಳಿದ್ದಾರೆ. ಈ ಮ

13 Dec 2025 10:39 am
ಕೋಳಿ ಮಾಂಸ ಪ್ರಿಯರಿಗೊಂದು ಗುಡ್ ನ್ಯೂಸ್: ರಾಜ್ಯದಲ್ಲಿ ಹಾರ್ಮೋನ್ ಚುಚ್ಚುಮದ್ದು ಬಳಸಲ್ವಂತೆ, ಇದು ಸರ್ಕಾರದ ಮಾಹಿತಿ

ಕೋಳಿ ಮಾಂಸದಲ್ಲಿ ಹಾರ್ಮೋನ್ ಚುಚ್ಚುಮದ್ದು ನೀಡಲಾಗುತ್ತಿದೆ ಎಂಬ ಆತಂಕಕ್ಕೆ ಪಶುಸಂಗೋಪನೆ ಇಲಾಖೆ ಸ್ಪಷ್ಟನೆ ನೀಡಿದೆ. ಮಾಂಸಕ್ಕಾಗಿ ಬೆಳೆಸುವ ಕೋಳಿಗಳಿಗೆ ತೂಕ ಹೆಚ್ಚಳಕ್ಕೆ ಹಾರ್ಮೋನ್ ನೀಡುತ್ತಿಲ್ಲ. ವೆಂಕಾಬ್, ಬೀಕಾಬ್ ಮುಂ

13 Dec 2025 10:00 am
Mental health : ಅಳೋದು ವೀಕ್‌ನೆಸ್‌ ಅಲ್ಲ, ಮಾನಸಿಕ ಒತ್ತಡ ಕಾಪಾಡೋದು ಹೇಗೆ?|Dr.Kavitha Pujar

Mental health : ಅಳೋದು ವೀಕ್‌ನೆಸ್‌ ಅಲ್ಲ, ಮಾನಸಿಕ ಒತ್ತಡ ಕಾಪಾಡೋದು ಹೇಗೆ?|Dr.Kavitha Pujar

13 Dec 2025 9:57 am
ದೆಹಲಿಯಲ್ಲಿ ಕಳಪೆಗೆ ಕುಸಿದ ವಾಯುಗುಣಮಟ್ಟ,AQI ಮಟ್ಟ 387ಕ್ಕೆ ದಾಖಲು; ಪ್ರಯಾಣಿಕರಿಗೆ ದೆಹಲಿ ವಿಮಾನ ನಿಲ್ದಾಣ ಎಚ್ಚರಿಕೆ

ರಾಷ್ಟ್ರ ರಾಜಧಾನಿ ದೆಹಲಿ ಹೊಗೆಯಿಂದ ಆವರಿಸಲ್ಪಟ್ಟಿದೆ. ವಾಯು ಗುಣಮಟ್ಟ ಸೂಚ್ಯಂಕ 387 ದಾಖಲಾಗಿದ್ದು, ಅತ್ಯಂತ ಕಳಪೆ ಮಟ್ಟಕ್ಕೆ ತಲುಪಿದೆ. ಹಲವು ಪ್ರದೇಶಗಳಲ್ಲಿ ಗೋಚರತೆ ಕಡಿಮೆಯಾಗಿದೆ. ವಿಮಾನ ಕಾರ್ಯಾಚರಣೆಗಳು ಎಂದಿನಂತೆ ನಡೆ

13 Dec 2025 9:35 am
H-1B ವೀಸಾ ಶುಲ್ಕ ಹೆಚ್ಚಳದಿಂದ ಅಮೆರಿಕನ್ನರಿಗೇ ನಷ್ಟ; ಟ್ರಂಪ್‌ ವೀಸಾ ನೀತಿ ವಿರುದ್ದ ಅಮೆರಿಕದಲ್ಲೇ ಭುಗಿಲೆದ್ದ ಆಕ್ರೋಶ, 20 ರಾಜ್ಯಗಳಿಂದ ಲೀಗಲ್‌ ಫೈಟ್!

ಅಮೆರಿಕಾದಲ್ಲಿ ಟ್ರಂಪ್ ಅವರ ವಲಸೆ ನೀತಿಗಳು ಅಮೆರಿಕನ್ನರನ್ನೇ ಬೇಸರಗೊಳಿಸಿವೆ. H-1B ವೀಸಾಗಳ ಮೇಲೆ ವಿಧಿಸಿರುವ 100,000 ಡಾಲರ್ ಶುಲ್ಕವನ್ನು 20 ರಾಜ್ಯಗಳು ಪ್ರಶ್ನಿಸಿವೆ. ಈ ಶುಲ್ಕ ಅಕ್ರಮವಾಗಿದ್ದು, ಸಾರ್ವಜನಿಕ ಸೇವೆಗಳಿಗೆ ಅಡ್ಡಿಯ

13 Dec 2025 9:05 am
Karnataka CM Change : 'ಸಂಗಮೇಶನು ಅರಿವನೆ ಒಳಹಡ್ಡ ಬಂದಿದೆ' - ಕೋಡಿಮಠದ ಶ್ರೀಗಳ ಭವಿಷ್ಯ

Kodi Mutt Swamiji Prediction : ಕರ್ನಾಟಕದ ಗಲ್ಲಿಗಲ್ಲಿಯಲ್ಲಿ ಚರ್ಚೆಯಾಗುತ್ತಿರುವ ವಿಷಯ, ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಆಗುತ್ತಾರಾ ಎನ್ನುವುದು. ಈ ವಿಚಾರಕ್ಕೆ ಸಂಬಂಧಿಸಿದಂತೆ, ಕೋಡಿಮಠದ ಸ್ವಾಮೀಜಿಗಳು ಭವಿಷ್ಯವನ್ನು ನುಡಿದಿದ್ದಾ

13 Dec 2025 8:40 am
ಸುಂಕದಿಂದ ಅಮೆರಿಕನ್ನರಿಗೆ ನಷ್ಟ, ಭಾರತದ ಮೇಲಿನ ಸುಂಕ ರದ್ದುಮಾಡಿ; ಟ್ರಂಪ್‌ ಮುಂದೆ ಭಾರತದ ಪರ ಬ್ಯಾಟ್‌ ಬೀಸಿದ ಸೆನೆಟ್‌ ತಂಡ

ಭಾರತದ ಮೇಲೆ ಅಮೆರಿಕಾ ಹೇರಿದ್ದ ಶೇ.50ರಷ್ಟು ಸುಂಕವನ್ನು ರದ್ದುಗೊಳಿಸಲು ಅಮೆರಿಕಾ ಸೆನೆಟ್ ಸದಸ್ಯರು ನಿರ್ಣಯ ಮಂಡಿಸಿದ್ದಾರೆ. ಭಾರತ ಮೇಲೆ ಹೇರಿರುವ ಈ ಸುಂಕಗಳು ಅಕ್ರಮವಾಗಿದ್ದು, ಅಮೆರಿಕಾದ ಕಾರ್ಮಿಕರು, ಗ್ರಾಹಕರು ಮತ್ತು ಉಭ

13 Dec 2025 7:54 am
ಥಂಡಿ ಗಾಳಿಗೆ ಥಂಡಾ ಹೊಡೆದ ಜನ! ರಾಜ್ಯದಲ್ಲೇ ಅತೀ ಕನಿಷ್ಠ ತಾಪಮಾನ ಬೀದರ್‌ನಲ್ಲಿ ದಾಖಲು

ಬೀದರ್ ಜಿಲ್ಲೆಯಲ್ಲಿ 7.4 ಡಿಗ್ರಿ ಸೆಲ್ಸಿಯಸ್ ಕನಿಷ್ಠ ತಾಪಮಾನ ದಾಖಲಾಗಿದ್ದು, ರಾಜ್ಯದಲ್ಲೇ ಅತ್ಯಂತ ಚಳಿಯ ಜಿಲ್ಲೆಯಾಗಿದೆ. ಪಾಶ್ಚಿಮಾತ್ಯ ಶೀತಗಾಳಿ ಮತ್ತು ಜೆಟ್ ಸ್ಟ್ರೀಮ್‌ಗಳಿಂದ ಚಳಿ ಹೆಚ್ಚಾಗಿದ್ದು, ಮುಂದಿನ ವಾರ ತಾಪಮಾನ 5

13 Dec 2025 6:20 am
ಮಂಗಳೂರಲ್ಲಿ ಹುಲಿಗಣತಿಗೆ ಇಲಾಖೆ ಸಜ್ಜು, ಜ.9ರಿಂದ ಆರಂಭ, ಹೇಗೆ ನಡೆಯುತ್ತದೆ ಗೊತ್ತಾ ಗಣತಿ?

ರಾಷ್ಟ್ರೀಯ ಹುಲಿ ಗಣತಿ ಕಾರ್ಯವು ಜ.9ರಿಂದ ಆರಂಭವಾಗಲಿದ್ದು, ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಲ್ಲಿ ಮೂರು ವಿಭಾಗಗಳಲ್ಲಿ ನಡೆಯಲಿದೆ. ಈ ಗಣತಿಯಲ್ಲಿ ಹುಲಿಗಳಲ್ಲದೆ ಇತರ ವನ್ಯಜೀವಿಗಳ ಸಮೀಕ್ಷೆಯೂ ನಡೆಯಲಿದ್ದು, ಅ

13 Dec 2025 5:26 am
ಕರ್ನಾಟಕದಲ್ಲಿ ಡ್ರಗ್ಸ್ ಮಾರಾಟಗಾರರ ವಿರುದ್ಧ ʻಬುಲ್ಡೋಜರ್‌ ನೀತಿʼ; ಯುಪಿ ಮಾದರಿ ಬೇಡ ಎಂದ ಪಿ ಚಿದಂಬರಂ

ಡ್ರಗ್ಸ್‌ ದಂಧೆ ನಡೆಸುತ್ತಿರುವ ವಿದೇಶಿ ಪ್ರಜೆಗಳ ವಿರುದ್ಧ ಹಾಗೂ ಡ್ರಗ್ಸ್‌ ಮುಕ್ತ ಕರ್ನಾಟಕ ಮಾಡಲು ಸರ್ಕಾರ ಮುಂದಾಗಿದೆ. ಈ ಮಧ್ಯೆ ಡ್ರಗ್ಸ್‌ ಮಾರಾಟಗಾರರನ್ನು ಪತ್ತೆ ಹಚ್ಚಿ ಅವರಿಗೆ ನೆಲೆ ಕೊಟ್ಟಿರುವವರ ವಿರುದ್ಧ ಕ್ರಮ ಕ

12 Dec 2025 11:33 pm
ಆಂಧ್ರದ ಸಿಮೆಂಟ್‌ ಕಾರ್ಖಾನೆಗೆ ಬೆಂಗಳೂರಿನ ಕಸ, ನಿತ್ಯ 300- 350 ಟನ್‌ ಲೋ ವ್ಯಾಲ್ಯೂ ಪ್ಲಾಸ್ಟಿಕ್‌ಗೆ ಬೇಡಿಕೆ

ಬೆಂಗಳೂರಿನಿಂದ ಕಡಪದ ಸಿಮೆಂಟ್‌ ಕಾರ್ಖಾನೆಗೆ ಪ್ರತಿದಿನ 300ರಿಂದ 350 ಟನ್‌ ಪ್ಲಾಸ್ಟಿಕ್‌ ತ್ಯಾಜ್ಯ ರವಾನೆಯಾಗಲಿದೆ. ಇದನ್ನು ಇಂಧನವಾಗಿ ಬಳಸಲಾಗುತ್ತದೆ. ಇದರಿಂದ ನಗರದಲ್ಲಿ ತ್ಯಾಜ್ಯ ವಿಂಗಡಣೆ ಹೆಚ್ಚಾಗಲಿದೆ. ಪ್ರತಿ ಟನ್‌ಗೆ 10

12 Dec 2025 11:06 pm
ಬೆಳಗ್ಗೆ ಎದ್ದೇಳುವಾಗ ತಲೆನೋವು ಬರುವುದು ಯಾಕೆ

ಬೆಳಗ್ಗೆ ಎದ್ದೇಳುವಾಗ ತಲೆನೋವು ಬರುವುದು ಯಾಕೆ

12 Dec 2025 11:01 pm
ಕ್ವಿಂಟನ್ ಡಿ ಕಾಕ್ ವೈಟ್ ಏಕದಿನ ಕ್ರಿಕೆಟ್ ನಿವೃತ್ತಿ ಹಿಂಪಡೆಯಲು ಪ್ರೇರಣೆಯಾಗಿದ್ದೇನು? ಅವರೇ ಹೇಳಿದ್ದಾರೆ ನೋಡಿ!

ಕ್ವಿಂಟನ್ ಡಿ ಕಾಕ್ ಮೊದಲು ಏಕದಿನ ಮತ್ತು ಬಳಿಕ ಟಿ20 ಕ್ರಿಕೆಟ್ ಗೆ ನಿವೃತ್ತಿ ಸಾರಿದಾಗ ಎಲ್ಲರಿಗೂ ಅಚ್ಚರಿಯಾಗಿತ್ತು. ಬದಲಾದ ಕಾಲಘಟ್ಟದಲ್ಲಿ ಅವರು ಟಿ20 ನಿವೃತ್ತಿಯಿಂದ ಹೊರಬಂದು ಆಡಿ ಯಶಸ್ವಿಯಾದರು. ಬಳಿಕ ಇದೀಗ ಏಕದಿನ ಕ್ರಿಕ

12 Dec 2025 10:54 pm
​​ನಿನ್ನ ಜೊತೆ ಸೆಲ್ಫಿ ತಗೊಳ್ಳೋದಾ? : ಸುಖಾಸುಮ್ಮನೇ ಕೆಣಕಲು ಬಂದ ಯುಎಇ ಕೀಪರ್ ಗೆ ವೈಭವ್ ಸೂರ್ಯವಂಶಿ ನೀಡಿದ ಉತ್ತರ ಹೀಗಿತ್ತು!

INDIA Vs UAE U19 Asia Cup Match- ರೈಸಿಂಗ್ ಏಷ್ಯಾ ಕಪ್ ನಲ್ಲಿ ಭರ್ಜರಿ ಬ್ಯಾಟಿಂಗ್ ಮಾಡಿದ್ದ ವೈಭವ್ ಸೂರ್ಯವಂಶಿ ಇದೀಗ ಅಂಡರ್ 19 ಏಷ್ಯಾ ಕಪ್ ನಲ್ಲೂ ತಮ್ಮ ಸ್ಫೋಟಕ ಬ್ಯಾಟಿಂಗ್ ಮುಂದುವರಿಸಿದ್ದಾರೆ. ಶುಕ್ರವಾರ ಯುಎಇ ವಿರುದ್ಧ ನಡೆದ ಪಂದ್ಯದಲ್ಲಂತ

12 Dec 2025 10:12 pm
ಪುಟಿನ್‌ ಭೇಟಿಗೆ 40 ನಿಮಿಷ ಕಾದ ಷರೀಫ್‌; ಪಾಕ್‌ ಪ್ರಧಾನಿಯತ್ತ ಕಣ್ಣೆತ್ತಿಯೂ ನೋಡದೇ ತೆರಳಿದ ರಷ್ಯಾ ಅಧ್ಯಕ್ಷ

ತುರ್ಕಮೆನಿಸ್ತಾನದಲ್ಲಿ ರಷ್ಯಾ ಅಧ್ಯಕ್ಷ ಪುಟಿನ್ ಭೇಟಿಗೆ 40 ನಿಮಿಷ ಕಾದ ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ ಅವರು ಮತ್ತೊಮ್ಮೆ ಅಂತರಾಷ್ಟ್ರೀಯ ಮಟ್ಟದಲ್ಲಿ ಮುಖಭಂಗ ಎದುರಿಸಿದ್ದಾರೆ. ತಾಳ್ಮೆ ಕಳೆದುಕೊಂಡು ಪುಟಿನ್ ಮತ್ತು ಟರ್ಕ

12 Dec 2025 9:56 pm
ತೆಂಗು ಬೆಳೆಗಾರರಿಗೆ ಗುಡ್‌ನ್ಯೂಸ್‌: ಕೊಬ್ಬರಿ ಬೆಂಬಲ ಬೆಲೆ ಹೆಚ್ಚಿಸಿದ ಕೇಂದ್ರ ಸರ್ಕಾರ! ಕ್ವಿಂಟಲ್‌ಗೆ ಎಷ್ಟು ದರ?

ತೆಂಗು ಬೆಳೆಗಾರರಿಗೆ ಕೇಂದ್ರ ಸರ್ಕಾರದಿಂದ ಭರ್ಜರಿ ಸಿಹಿಸುದ್ದಿ. 2026ರ ಹಂಗಾಮಿಗೆ ಕೊಬ್ಬರಿಯ ಕನಿಷ್ಠ ಬೆಂಬಲ ಬೆಲೆಯನ್ನು ಹೆಚ್ಚಿಸಲಾಗಿದೆ. ಹೋಳು ಕೊಬ್ಬರಿಗೆ 445 ರೂ. ಮತ್ತು ಉಂಡೆ ಕೊಬ್ಬರಿಗೆ 400 ರೂ. ಏರಿಕೆಯಾಗಿದ್ದು, ರೈತರಿಗೆ

12 Dec 2025 9:28 pm
ವಿ ಸೋಮಣ್ಣ - ಅಮಿತ್‌ ಶಾ ಭೇಟಿ ಫೋಟೋ ಚರ್ಚೆಗೆ ಗ್ರಾಸ! '75 ವರ್ಷದ ನೀವು ಕುರ್ಚಿಯಂಚಲಿ ಕೂತು ಬೇಡುವುದೇಕೆ?'

ಕೇಂದ್ರ ಸಚಿವ ವಿ. ಸೋಮಣ್ಣ ಅವರು ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾದ ಫೋಟೋ ವೈರಲ್ ಆಗಿದೆ. 75 ವರ್ಷದ ಸೋಮಣ್ಣ ಕುರ್ಚಿಯಂಚಿನಲ್ಲಿ ಕುಳಿತು ಕೈಮುಗಿದು ಮನವಿ ಮಾಡುತ್ತಿರುವ ಚಿತ್ರ, ಹಲವು ಟೀಕೆಗಳಿಗೆ ಗುರಿಯಾಗಿದೆ. ಹೈಕಮಾಂಡ್

12 Dec 2025 8:58 pm
ಹೊಸನಗರದಲ್ಲಿ6, ಚಿಕ್ಕಮಗಳೂರಿನಲ್ಲಿ 1 ಕೆಎಫ್‌ಡಿ ಪಾಸಿಟಿವ್‌; ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರತ್ಯೇಕ ವಾರ್ಡ್‌ ವ್ಯವಸ್ಥೆ

ಪಶ್ಚಿಮಘಟ್ಟದ ಜಿಲ್ಲೆಗಳಲ್ಲಿ ಕೆಎಫ್‌ಡಿ ಪ್ರಕರಣಗಳು ಡಿಸೆಂಬರ್‌ನಲ್ಲೇ ಕಾಣಿಸಿಕೊಂಡಿವೆ. ಶಿವಮೊಗ್ಗ ಜಿಲ್ಲೆಯಲ್ಲಿ ಆರು ಮತ್ತು ಚಿಕ್ಕಮಗಳೂರು ಜಿಲ್ಲೆಯಲ್ಲಿ ಒಂದು ಪ್ರಕರಣ ಪತ್ತೆಯಾಗಿದೆ. ಬಹುತೇಕರ ಆರೋಗ್ಯ ಸ್ಥಿರವಾಗಿದ

12 Dec 2025 8:33 pm
`ಎಲ್ಲರಂತಲ್ಲ ನನ್ನ ಗಂಡ'; ವಿದೇಶ ಪ್ರವಾಸದಲ್ಲಿ ಕ್ರಿಕೆಟಿಗರ ದುಶ್ಚಟಗಳ ಬಗ್ಗೆ ರವೀಂದ್ರ ಜಡೇಜಾ ಪತ್ನಿ ಬೌನ್ಸರ್!

RIvaba Jadeja COntroversial Statement- ಬಿಜೆಪಿ ಶಾಸಕಿಯೂ ಆಗಿರುವ ರವೀಂದ್ರ ಜಡೇಜಾ ಅವರ ಪತ್ನಿ ರಿವಾಬಾ ಅವರು ನೀಡಿರುವ ಹೇಳಿುಕೆಯೊಂದು ತೀವ್ರ ವಿವಾದಕ್ಕೆ ಕಾರಣವಾಗಿದೆ. ಭಾರತೀಯ ಕ್ರಿಕೆಟಿಗರು ವಿದೇಶ ಪ್ರವಾಸಗಳಲ್ಲಿ ದುಶ್ಚಟಗಳಲ್ಲಿ ತೊಡಗುತ್ತಾ

12 Dec 2025 8:29 pm
ಬೆಂಗಳೂರಿನಲ್ಲಿ 2 ಲಕ್ಷ ಮೌಲ್ಯದ ಅಪರೂಪದ ಗಿಳಿ ರಕ್ಷಿಸಲು ಹೋಗಿ ಪ್ರಾಣ ಕಳೆದುಕೊಂಡ ಉದ್ಯಮಿ

ಬೆಂಗಳೂರಿನ ಗಿರಿನಗರದಲ್ಲಿ ಹೃದಯ ವಿದ್ರಾವಕ ಘಟನೆನಡೆದಿದೆ. ಅಪರೂಪದ ಗಿಳಿಯೊಂದನ್ನು ರಕ್ಷಣೆ ಮಾಡಲು ಹೋಗಿ ಕರೆಂಟ್ ಶಾಕ್‌ ಹೊಡೆದು ಉದ್ಯಮಿಯೊಬ್ಬರು ಪ್ರಾಣ ಕಳೆದುಕೊಂಡಿದ್ದಾರೆ. ಮಂಡ್ಯದವರಾದ ಇವರು ಸಂಬಂಧಿಕರ ಮನೆಗೆ ಬಂದಿ

12 Dec 2025 8:16 pm
The Devil Day 1 Collection: ಮೊದಲ ದಿನವೇ ದರ್ಶನ್ ಚಿತ್ರಕ್ಕೆ ಜ್ಯಾಕ್‌ಪಾಟ್!

ಮೊದಲ ದಿನ ‘ದಿ ಡೆವಿಲ್’ ಸಿನಿಮಾ ಎಷ್ಟು ಕಲೆಕ್ಷನ್ ಮಾಡಬಹುದು ಎಂಬ ನಿರೀಕ್ಷೆ, ಕುತೂಹಲ ಎಲ್ಲರಲ್ಲೂ ಇತ್ತು. ಅದಕ್ಕೀಗ ಅಧಿಕೃತ ಉತ್ತರ ಸಿಕ್ಕಿದೆ. ಮೊದಲ ದಿನವೇ ‘ದಿ ಡೆವಿಲ್’ ಸಿನಿಮಾ 13.8 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ.

12 Dec 2025 8:09 pm
ಸುಷ್ಮಾ ರಾಜ್‌ ಸೀಮಂತ ಶಾಸ್ತ್ರ

ಸುಷ್ಮಾ ರಾಜ್‌ ಸೀಮಂತ ಶಾಸ್ತ್ರ

12 Dec 2025 8:03 pm
ರಾಜ್ಯಸಭೆಯಲ್ಲಿ ಸಚಿವರೇ ನಾಪತ್ತೆ, ಲೋಕಸಭೆಯಲ್ಲಿ ಅನುರಾಗ್‌ ಠಾಕೂರ್‌-ಡಿಎಂಕೆ ತಿಕ್ಕಾಟ! ಹೀಗಿತ್ತು ಶುಕ್ರವಾರದ ಕಲಾಪ

ಸಂಸತ್ತಿನ ಚಳಿಗಾಲದ ಅಧಿವೇಶನದ 10ನೇ ದಿನವು ಅಗಲಿದ ಗಣ್ಯರಿಗೆ ಗೌರವ ಸಲ್ಲಿಸುವುದರೊಂದಿಗೆ ಆರಂಭವಾಯಿತು. ಆದರೆ, ತಮಿಳುನಾಡಿನ ಕಾರ್ತಿಕ ದೀಪಂ ವಿವಾದಕ್ಕೆ ಸಂಬಂಧಿಸಿದಂತೆ ಬಿಜೆಪಿ ಮತ್ತು ಡಿಎಂಕೆ ನಡುವಿನ ಮಾತಿನ ಚಕಮಕಿ ಸದನದ

12 Dec 2025 7:31 pm
ವರ್ಷಾಂತ್ಯ ರಜೆಗೆ ಯಶವಂತಪುರ - ವಿಜಯಪುರ; ಹುಬ್ಬಳ್ಳಿ- ಬೆಂಗಳೂರು ನಡುವೆ ವಿಶೇಷ ರೈಲು ಸಂಚಾರ; ವೇಳಾಪಟ್ಟಿ ಏನು?

ಕ್ರಿಸ್‌ಮಸ್ ರಜೆ ಪ್ರಯಾಣಿಕರ ಅನುಕೂಲಕ್ಕಾಗಿ ನೈರುತ್ಯ ರೈಲ್ವೆ ವಿಶೇಷ ರೈಲುಗಳನ್ನು ಓಡಿಸುತ್ತಿದೆ. ಹುಬ್ಬಳ್ಳಿ-ಯಶವಂತಪುರ ಮತ್ತು ಯಶವಂತಪುರ-ವಿಜಯಪುರ ನಡುವೆ ಡಿಸೆಂಬರ್ 24 ರಂದು ಈ ರೈಲುಗಳು ಸಂಚರಿಸಲಿವೆ. ನೆಲಮಂಗಲ ಮತ್ತು

12 Dec 2025 7:27 pm
SMAT 2025- ದಕ್ಷಿಣ ಆಫ್ರಿಕಾ ವಿರುದ್ಧ ಟಿ20 ಸರಣಿಗೆ ನಿರ್ಲಕ್ಷಿಸಲ್ಪಟ್ಟ ನಿತೀಶ್ ರೆಡ್ಡಿಯಿಂದ ಹ್ಯಾಟ್ರಿಕ್ ಧಮಾಕಾ!

Nitish Kumar Reddy Hattrick- ಇದೀಗ ನಡೆಯುತ್ತಿರುವ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಆಂಧ್ರಪ್ರದೇಶದ ಸವ್ಯಸಾಚಿ ನಿತೀಶ್ ಕುಮಾರ್ ರೆಡ್ಡಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಮಹಾರಾಷ್ಟ್ರ ವಿರುದ್ಧದ ಪಂದ್ಯದಲ್ಲಿ ಬ್ಯಾಟಿಂಗ್ ಮತ್ತು ಬೌಲಿ

12 Dec 2025 6:51 pm
ಡಿಕೆ ಶಿವಕುಮಾರ್‌ ಸಿಎಂ ಆಗ್ಬೇಕು ಅನ್ನೋದು ನನ್ನ ಆಸೆ, ಆದರೆ...: ಜಮೀರ್‌ ಅಹ್ಮದ್ ಖಾನ್

ಸಿಎಂ ಸಿದ್ದರಾಮಯ್ಯ ಅವರು ಆದಮೇಲೆ ಡಿಕೆ ಶಿವಕುಮಾರ್‌ ಅವರನ್ನು ಸಿಎಂ ಆಗಿ ನೋಡುವ ಆಸೆ ಇದೆ. ನಾನು ಚಿಕ್ಕವನು ನಾನು ಏನನ್ನು ನಿರ್ಧರಿಸೋಕೆ ಆಗೋದಿಲ್ಲ. ಹೈ ಕಮಾಂಡ್‌ ನಿರ್ಧಾರವೇ ಅಂತಿಮ. ಅವರ ತೀರ್ಮಾನಕ್ಕೆ ನಾವೆಲ್ಲರೂ ಬದ್ಧ ಅಷ

12 Dec 2025 6:18 pm
ನವೆಂಬರ್‌ನಲ್ಲಿ ಚಿಲ್ಲರೆ ಹಣದುಬ್ಬರದಲ್ಲಿ ಅಲ್ಪ ಏರಿಕೆ, ಎಷ್ಟಿದೆ ದೇಶದ ಸಿಪಿಐ ಇನ್‌ಫ್ಲೇಷನ್‌?

ನವೆಂಬರ್ ಭಾರತದ ಚಿಲ್ಲರೆ ಹಣದುಬ್ಬರವು ಅಕ್ಟೋಬರ್‌ನಲ್ಲಿದ್ದ ಶೇ. 0.25ರ ದಾಖಲೆಯ ಕನಿಷ್ಠ ಮಟ್ಟದಿಂದ ಶೇ. 0.7ಕ್ಕೆ ಏರಿಕೆ ಕಂಡಿದ್ದು, ಸ್ವಲ್ಪ ಹೆಚ್ಚಾಗಿದೆ. ಆಹಾರ ಪದಾರ್ಥಗಳ ಬೆಲೆಗಳಲ್ಲಿನ ನಿರಂತರ ಇಳಿಕೆಯು ಹಣದುಬ್ಬರವನ್ನು ನಿ

12 Dec 2025 6:08 pm
ಶ್ರೀಮಂತ ಅಮೆರಿಕನ್‌ ಸಮಾಜಕ್ಕೆ ಸ್ವಾಗತ; ಡೊನಾಲ್ಡ್ ಟ್ರಂಪ್‌ ಗೋಲ್ಡ್‌ ಕಾರ್ಡ್‌ ಖರೀದಿಸುವವರು ಯಾರಪ್ಪ?

ಶ್ರೀಮಂತ ಅಮೆರಿಕನ್‌ ಸಮಾಜಕ್ಕೆ ಸ್ವಾಗತ; ಡೊನಾಲ್ಡ್ ಟ್ರಂಪ್‌ ಗೋಲ್ಡ್‌ ಕಾರ್ಡ್‌ ಖರೀದಿಸುವವರು ಯಾರಪ್ಪ?

12 Dec 2025 5:42 pm
ಭಾರತಕ್ಕೆ ಆಗಮಿಸುತ್ತಿರುವ ಲಿಯೋನೆಲ್ ಮೆಸ್ಸಿಗೆ ಶೇಕ್ ಹ್ಯಾಂಡ್ ಮಾಡ್ಬೇಕಾ? 10 ಲಕ್ಷ ರೂ ರೆಡಿ ಮಾಡಿ ಸಾಕು!

Lionel Messi India VIsit- ಫುಟ್ಬಾಲ್ ಲೋಕದ ಮಾಂತ್ರಿಕ ಲಿಯೋನೆಲ್ ಮೆಸ್ಸಿ ಅವರ ಜೊತೆ ಒಂದು ಫೋಟೋ, ಹ್ಯಾಂಡ್ ಶೇಕ್ ಮಾಡುವ ಅವಕಾಶ ಸಿಕ್ಕರೆ ಎಷ್ಟು ಚೆನ್ನ ಅಲ್ವಾ ಎಂದು ಭಾವಿಸುತ್ತಿದ್ದೀರಾ? ನಿಮ್ಮಲ್ಲಿ ದುಡ್ಡಿದ್ದರೆ ಅವಕಾಶವಿದೆ. 'GOAT Tour' ಅಂಗವ

12 Dec 2025 5:26 pm
ಬಿಜೆಪಿಗೆ ಯತ್ನಾಳರನ್ನು ಮರಳಿ ಕರೆತರಲು ಕಸರತ್ತು: ಗೌಪ್ಯ ಮಾತುಕತೆಯ ಹಿಂದಿನ ರಹಸ್ಯ ಏನು?

ಬಿಜೆಪಿಯಲ್ಲಿ ಬಣಗಳ ಕಿತ್ತಾಟ ಮತ್ತೆ ಉದ್ಭವಿಸಿದೆ. ಆಂತರಿಕ ಗೊಂದಲ ತಾರಕಕ್ಕೇರಿದೆ. ನಾಯಕತ್ವ ಬದಲಾವಣೆಯ ಮಾತುಗಳು ಮತ್ತೆ ಕೇಳಿಬರುತ್ತಿವೆ. ಉಚ್ಚಾಟಿತ ಶಾಸಕ ಯತ್ನಾಳ್ ಅವರನ್ನು ಪಕ್ಷಕ್ಕೆ ಮರಳಿ ಕರೆತರುವ ಪ್ರಯತ್ನಗಳು ರೆಬ

12 Dec 2025 5:25 pm
ಗ್ರಾಮೀಣ ಪ್ರದೇಶಗಳಿಗೆ ದೊಡ್ಡ ಸುದ್ದಿ, ಮನರೇಗಾ ಯೋಜನೆಯಲ್ಲಿ ಭಾರೀ ಬದಲಾವಣೆ, ಹೆಸರೂ ಚೇಂಜ್‌!

ಕೇಂದ್ರ ಸರ್ಕಾರವು ಡಿಸೆಂಬರ್ 12 ರಂದು ಗ್ರಾಮೀಣ ಉದ್ಯೋಗ ಯೋಜನೆಯನ್ನು ಹೆಸರನ್ನು ಬದಲಾಯಿಸಿದೆ. ಮನರೇಗಾವನ್ನು 'ಪೂಜ್ಯ ಬಾಪು ಗ್ರಾಮೀಣ ರೋಜ್‌ಗಾರ್ ಯೋಜನಾ' ಎಂದು ಮರುನಾಮಕರಣ ಮಾಡುವ ಜೊತೆಗೆ, ಖಾತರಿಪಡಿಸಿದ ಕೆಲಸದ ದಿನಗಳನ್ನು

12 Dec 2025 5:20 pm
ಆಡೋಕೆ ಯೋಗ್ಯತೆ ಇಲ್ಲಾಂದ್ರೂ ಡ್ರಾಮಾಗೆ ಕಮ್ಮಿ ಇಲ್ಲ ಎಂದ ರಜತ್!

ಆಡೋಕೆ ಯೋಗ್ಯತೆ ಇಲ್ಲಾಂದ್ರೂ ಡ್ರಾಮಾಗೆ ಕಮ್ಮಿ ಇಲ್ಲ ಎಂದ ರಜತ್!

12 Dec 2025 5:13 pm
ಬೆಂಗಳೂರಿನಲ್ಲಿ'ಆಕ್ಸಿಲೇಟರ್‌'ಗಿಂತ 'ಹಾರ್ನ್' ಹೆಚ್ಚು ಉಪಯುಕ್ತ; ಜಪಾನ್‌ನ ಸಿಇಒ ಹೀಗಂದಿದ್ಯಾಕೆ?

ಇತ್ತೀಚೆಗೆ ಜಪಾನ್‌ನಲ್ಲಿನ ಉದ್ಯೋಗಿಗಳು ಬೆಂಗಳೂರಿನ ಟ್ರಾಫಿಕ್‌ ನೆನದು ಇಲ್ಲಿಗೆ ಬರಲು ಹಿಂದೇಟು ಹಾಕುತ್ತಿದ್ದರು. ಅವರಿಗೆ ನಾನು ಈ ಸಿಲಿಕಾನ್‌ ಸಿಟಿ ಬಗ್ಗೆ ವರ್ಣಿಸಿದ್ದು ಹೀಗೆ ಎಂದು ಜಪಾನ್‌ನ ಕಂಪನಿಯೊಂದರ ಸಿಇಒ ಬೆಂಗಳ

12 Dec 2025 4:36 pm
ರಷ್ಯಾ-ಉಕ್ರೇನ್‌ ಯುದ್ದ 3ನೇ ಮಹಾಯುದ್ದಕ್ಕೆ ನಾಂದಿ ಹಾಡುತ್ತೆ; ಟ್ರಂಪ್‌ ಸ್ಪೋಟಕ ಹೇಳಿಕೆ

ರಷ್ಯಾ-ಉಕ್ರೇನ್ ಯುದ್ಧ ಕೊನೆಗೊಳಿಸುವ ಶಾಂತಿ ಮಾತುಕತೆ ವಿಫಲವಾಗುವ ಹಂತದಲ್ಲಿದೆ.ಯುದ್ದ ಹೀಗೆ ಮುಂದುವರಿದರೆ ಮೂರನೇ ಮಹಾಯುದ್ಧಕ್ಕೆ ಕಾರಣವಾಗಬಹುದು ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಕೆ ನೀಡಿದ್ದಾರೆ. ಇ

12 Dec 2025 4:34 pm
ಸೋಶಿಯಲ್ ಮೀಡಿಯಾ ದುರುಪಯೋಗದ ವಿರುದ್ಧ ತೊಡೆ ತಟ್ಟಿದ ಸುನಿಲ್ ಗವಾಸ್ಕರ್; ದಿಲ್ಲಿ ಹೈಕೋರ್ಟ್ ಹೇಳಿದ್ದೇನು?

Sunil Gavaskar Vs Social Media- ಭಾರತದ ಮಾಜಿ ಕ್ರಿಕೆಟ್ ನಾಯಕ ಸುನಿಲ್ ಗವಾಸ್ಕರ್ ಅವರು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಹೆಸರು, ಫೋಟೋ ವಿಡಿಯೋಗಳ ದುರುಪಯೋಗ ತಡೆಯಬೇಕು ಎಂದು ದಿಲ್ಲಿ ಹೈಕೋರ್ಟ್ ಮೊರೆ ಹೋಗಿದ್ದಾರೆ. ಸಾಮಾಜಿಕ ಜಾಲತಾಣಗಳು, ಇ-ಕಾಮ

12 Dec 2025 4:20 pm
ಮುಂಗಾರು ಹಂಗಾಮಿನಲ್ಲಿ ಸರ್ಕಾರದಿಂದ ರೈತರಿಗೆ ಬಿಡುಗಡೆಯಾದ ಪರಿಹಾರವೆಷ್ಟು : ಕಂದಾಯ ಸಚಿವರ ಮಹತ್ವದ ಅಪ್ಡೇಟ್ಸ್

Krishna Byre Gowda Explained : ಸರ್ಕಾರಿ ಭೂಮಿಯನ್ನು ಅಕ್ರಮವಾಗಿ ಭೂ ಕಬಳಿಕೆದಾರರಿಗೆ ನೀಡುವ ಪ್ರವೃತ್ತಿಯನ್ನು ಸಹಿಸಲು ಸಾಧ್ಯವಿಲ್ಲ. ಈ ಅಕ್ರಮದಲ್ಲಿ ಕೆಲ ಅಧಿಕಾರಿಗಳು ಭಾಗಿರುವುದು ವಿಷಾದನೀಯ. ಹಾಲೀ ಮುಂಗಾರಿನಲ್ಲಿ ಕಲಬುರಗಿ ಜಿಲ್ಲೆಯ ರೈ

12 Dec 2025 4:17 pm
ಮೈಸೂರು ಯೂನಿಟಿ ಮಾಲ್ ನಿರ್ಮಾಣಕ್ಕೆ ತಡೆಯಾಜ್ಞೆ; ಪ್ರಮೋದಾ ದೇವಿ ಒಡೆಯರ್ ಸ್ಪಷ್ಟನೆ

ಮೈಸೂರಿನಲ್ಲಿ ಯೂನಿಟಿ ಮಾಲ್ ನಿರ್ಮಾಣಕ್ಕೆ ನ್ಯಾಯಾಲಯದ ತಡೆಯಾಜ್ಞೆ ವಿಚಾರವಾಗಿ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಸ್ಪಷ್ಟನೆ ನೀಡಿದ್ದಾರೆ. ಮಾಲ್ ನಿರ್ಮಾಣಕ್ಕೆ ವಿರೋಧವಿಲ್ಲ. ಆದರೆ ಖಾಸಗಿ ಜಾಗದಲ್ಲಿ ನಿರ್ಮಾಣ ಸರಿಯಲ್

12 Dec 2025 4:16 pm
85,000 ಗಡಿ ದಾಟಿದ ಸೆನ್ಸೆಕ್ಸ್, 26,000ಕ್ಕೆ ಲಗ್ಗೆ ಇಟ್ಟ ನಿಫ್ಟಿ; ಸತತ 2ನೇ ದಿನದ ಭರ್ಜರಿ ಏರಿಕೆಗೆ ಇಲ್ಲಿವೆ 3 ಕಾರಣ

ಜಾಗತಿಕ ಮಾರುಕಟ್ಟೆಗಳ ಸಕಾರಾತ್ಮಕ ಸೂಚನೆಗಳು ಮತ್ತು ಮೋದಿ-ಟ್ರಂಪ್ ಮಾತುಕತೆಯ ಬೆನ್ನಲ್ಲೇ ಭಾರತೀಯ ಷೇರುಪೇಟೆ ಶುಕ್ರವಾರದಂದು ಚೇತರಿಕೆ ಕಂಡಿದೆ. ಸೆನ್ಸೆಕ್ಸ್ 400 ಅಂಕಗಳ ಏರಿಕೆ ಕಂಡರೆ, ನಿಫ್ಟಿ 26,000ದ ನಿರ್ಣಾಯಕ ಮಟ್ಟವನ್ನು ಮ

12 Dec 2025 3:52 pm
ಡಿಕೆಶಿಯನ್ನು ವಿಜಯೇಂದ್ರ ಅಮಿತ್ ಶಾ ಬಳಿ ಕರೆದುಕೊಂಡು ಹೋಗಿದ್ರು! ಯತ್ನಾಳ್ ಹೊಸ ಬಾಂಬ್

ಬಿಜೆಪಿ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಬಳಿ ಕರೆದೊಯ್ದಿದ್ದರು ಎಂದು ಸ್ಫೋಟಕ ಹೇಳ

12 Dec 2025 3:47 pm
ಯತೀಂದ್ರ ಮಾತಿನ ಹಿಂದಿನ ’ಖಚಿತ ವಿಶ್ವಾಸ’: ಹೈಕಮಾಂಡ್ ಮಟ್ಟದಲ್ಲಿ ಎಲ್ಲವೂ ನಿರ್ಧಾರವಾಗಿ ಹೋಗಿದೆಯೇ?

CM Power Sharing : ಮುಖ್ಯಮಂತ್ರಿ ಬದಲಾವಣೆಯ ವಿಚಾರದಲ್ಲಿ ಕಾಂಗ್ರೆಸ್ ಹೈಕಮಾಂಡಿನ ಮೌನ ಕುತೂಹಲಕ್ಕೆ ಕಾರಣವಾಗಿದೆ. ಯಾವ ನಿರ್ಧಾರವನ್ನು ತೆಗೆದುಕೊಳ್ಳು ಬೇಕು ಎನ್ನುವ ವಿಚಾರದಲ್ಲಿ ವರಿಷ್ಠರು ಗೊಂದದಲ್ಲಿ ಇದ್ದಾರಾ ಎನ್ನುವ ಪ್ರಶ್ನೆ

12 Dec 2025 3:45 pm
ಭಾರತ ಸೇರಿದಂತೆ ಬಲಿಷ್ಠ ರಾಷ್ಟ್ರಗಳ C5 ಒಕ್ಕೂಟ ರಚಿಸುತ್ತಾರಾ ಟ್ರಂಪ್‌ : ಶ್ವೇತಭವನ ಹೇಳೋದೇನು, ಇದು ಟ್ರಂಪಿಯನ್‌ ಐಡಿಯಾನಾ?

ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಅವರು ಹೊಸ ಒಕ್ಕೂಟ ರಚನೆಗೆ ಮುಂದಾಗಿದ್ದಾರೆ. ಭಾರತ, ಚೀನಾ, ರಷ್ಯಾ, ಜಪಾನ್‌ ದೇಶಗಳನ್ನು ಸೇರಿಸಿ 'C5' ಅಥವಾ 'ಕೋರ್‌ ಫೈವ್‌' ಎಂಬ ಬಲಿಷ್ಠ ರಾಷ್ಟ್ರಗಳ ಗುಂಪು ರಚಿಸಲು ಚಿಂತನೆ ನಡೆಸುತ್ತಿದ್

12 Dec 2025 3:27 pm
ಬೆಂಗಳೂರಿನ ವಾಯುಗುಣಮಟ್ಟ ಕುಸಿತ;ದೆಹಲಿಯಂತಾಗುತ್ತಾ ಸಿಲಿಕಾನ್‌ ಸಿಟಿ, ತಜ್ಞರು ಹೇಳೋದೇನು?

ಬೆಂಗಳೂರಿನ ಗಾಳಿಯ ಗುಣಮಟ್ಟ ನಿರೀಕ್ಷೆಗಿಂತ ಹೆಚ್ಚು ಕಲುಷಿತವಾಗಿದೆ ಎಂದಿದ್ದು,180ಕ್ಕೆ ವಾಯುಗುಣಮಟ್ಟ ಸೂಚ್ಯಂಕ ಇಳಿಕೆಯಾಗಿದೆ. ನಗರದ ಮಾಲಿನ್ಯಕ್ಕೆ ಶೇ. 64 ರಷ್ಟು ಕಾರಣ ವಾಹನ ದಟ್ಟಣೆಯಾಗಿದ್ದು, ಪ್ರತಿದಿನ 2,563 ಹೊಸ ವಾಹನಗಳು

12 Dec 2025 3:25 pm
14 ಸಿಕ್ಸ್, 9 ಬೌಂಡರಿ!; ಅಂಡರ್ 19 ಏಷ್ಯಾ ಕಪ್ ನಲ್ಲೂ ವೈಭವ್ ಸೂರ್ಯವಂಶಿ ಭರ್ಜರಿ ಸೆಂಚುರಿ!

14ರ ಹರೆಯದ ಈ ಹುಡುಗ ಸಾಮಾನ್ಯನಲ್ಲ ಎಂಬುದನ್ನು ಮತ್ತೆ ಸಾಬೀತು ಪಡಿಸಿದ್ದಾನೆ. ರೈಸಿಂಗ್ ಏಷ್ಯಾಕಪ್ ಟೂರ್ನಿಯ ಬಳಿಕ ವೈಭವ್ ಸೂರ್ಯವಂಶಿ ಅಂಡರ್ 19 ಏಷ್ಯಾಕಪ್ ನಲ್ಲೂ ತನ್ನ ಅದ್ಭುತ ಬ್ಯಾಟಿಂಗ್ ಅನ್ನು ಮುಂದುವರಿಸಿದ್ದಾನೆ. ಯುಎಇ

12 Dec 2025 2:59 pm
ನಮ್ಮ ಮೆಟ್ರೋಗೆ ಬಂತು ಚಾಲಕ ರಹಿತ ರೈಲು; ಚೀನಾದಲ್ಲ, ಮೊದಲ ಮೇಡ್‌ ಇನ್‌ ಇಂಡಿಯಾ ಟ್ರೈನ್‌! ಏನಿದು ಟೆಕ್ನಾಲಜಿ?

ಬೆಂಗಳೂರು ಮೆಟ್ರೋಗೆ 'ಮೇಡ್ ಇನ್ ಇಂಡಿಯಾ' ಮೊದಲ ಚಾಲಕರಹಿತ ರೈಲು ಸೇರ್ಪಡೆಯಾಗಿದೆ. ಬಿಇಎಂಎಲ್ ಅಭಿವೃದ್ಧಿಪಡಿಸಿದ ಈ ರೈಲು, ಅತ್ಯಾಧುನಿಕ GoA4 ತಂತ್ರಜ್ಞಾನ ಹೊಂದಿದ್ದು, 2027ರ ಮೇನಿಂದ ಗುಲಾಬಿ ಮಾರ್ಗದಲ್ಲಿ ಸಂಚಾರ ಆರಂಭಿಸಲಿದೆ. ಇ

12 Dec 2025 2:50 pm
ನಾಯಕತ್ವ ಕಚ್ಚಾಟದ ವಿರುದ್ಧ ದೆಹಲಿಗೆ ದೂರು: ಗೊಂದಲದ ಬಗ್ಗೆ ಹೈಕಮಾಂಡ್ ಗೆ ಪತ್ರ ನೀಡಲು ಕೈ ಶಾಸಕ ಸಿದ್ದತೆ

ರಾಜ್ಯ ಕಾಂಗ್ರೆಸ್ ನಲ್ಲಿ ನಾಯಕತ್ವ ಕಿತ್ತಾಟ ತೀವ್ರಗೊಂಡಿದ್ದು, ಶಾಸಕರು ಬಹಿರಂಗ ಹೇಳಿಕೆಗಳ ಮೂಲಕ ಹಗ್ಗಜಗ್ಗಾಟ ನಡೆಸುತ್ತಿದ್ದಾರೆ. ಈ ಗೊಂದಲದಿಂದ ಪಕ್ಷಕ್ಕೆ ಹಿನ್ನಡೆಯಾಗುತ್ತಿದ್ದು, ಹೈಕಮಾಂಡ್ ಮಧ್ಯಪ್ರವೇಶಕ್ಕೆ ಶಾಸಕ

12 Dec 2025 2:40 pm
ವಿಮಾನದ ರೆಕ್ಕೆಗೆ ಸಿಲುಕಿದ ಸ್ಕೈಡೈವಿಂಗ್ ಸಾಹಸಿ ಪ್ಯಾರಾಚೂಟ್:‌ ರೋಮಾಂಚನಕಾರಿ ದೃಶ್ಯ ಹಂಚಿಕೊಂಡ ಆಸ್ಟ್ರೇಲಿಯಾ ಸಾರಿಗೆ ಸುರಕ್ಷತಾ ಮಂಡಳಿ

ಆಸ್ಟ್ರೇಲಿಯಾದಲ್ಲಿ ಸ್ಕೈಡೈವರ್‌ ಒಬ್ಬರು ವಿಮಾನದ ಬಾಲಕ್ಕೆ ಪ್ಯಾರಾಚೂಟ್ ಸಿಲುಕಿಕೊಂಡು ಸಾವಿರಾರು ಅಡಿ ಎತ್ತರದಲ್ಲಿ ಗಾಳಿಯಲ್ಲಿ ತೇಲಾಡಿದ್ದಾರೆ. ತುರ್ತು ಪ್ಯಾರಾಚೂಟ್ ವಿಮಾನದ ರೆಕ್ಕೆಗೆ ಸಿಲುಕಿದಾಗ, ಸ್ಕೈಡೈವರ್‌ ಹುಕ

12 Dec 2025 2:32 pm
ಐಟಿ ಕಾರಿಡಾರ್ ಸವಾರರಿಗೆ ಗುಡ್‌ನ್ಯೂಸ್: ಸಿಲ್ಕ್ ಬೋರ್ಡ್ - ಕೆ.ಆರ್. ಪುರಂ ರಸ್ತೆ 307 ಕೋಟಿ ರೂ. ವೆಚ್ಚದಲ್ಲಿ ಶೀಘ್ರ ಅಭಿವೃದ್ಧಿ

ಬೆಂಗಳೂರಿನ ಪ್ರಮುಖ ಐಟಿ ಕಾರಿಡಾರ್ ಸಿಲ್ಕ್ ಬೋರ್ಡ್ ನಿಂದ ಕೆ.ಆರ್. ಪುರಂವರೆಗೆ ರಸ್ತೆ ಅಭಿವೃದ್ಧಿ ಆಗಲಿದೆ. ಅಂತರಾಷ್ಟ್ರೀಯ ಕಂಪನಿಗಳಿರುವ, ನಗರದ ಪ್ರಮುಖ ವಾಣಿಜ್ಯ ಆದಾಯ ತರುವ ಹಾಗೂ ಉದ್ಯಮಿಗಳ ಒತ್ತಾಯದ ಮೇರೆಗೆ ರಸ್ತೆಯ ಅಭ

12 Dec 2025 2:08 pm
ಇಂಡಿಗೋ ವಿಮಾನಯಾನದಲ್ಲಿ ಭಾರೀ ಅಡಚಣೆ: ನಾಲ್ವರು ವಿಮಾನ ಕಾರ್ಯಾಚರಣೆ ಪರಿಶೀಲಕರ ವಜಾ

ಕಳೆದ ವಾರ ಇಂಡಿಗೋ ವಿಮಾನ ಕಾರ್ಯಾಚರಣೆಯಲ್ಲಿ ಉಂಟಾದ ಭಾರಿ ಅಡಚಣೆಯ ಹಿನ್ನೆಲೆಯಲ್ಲಿ, ಭಾರತದ ವಾಯುಯಾನ ನಿಯಂತ್ರಕ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (ಡಿಜಿಸಿಎ) ನಾಲ್ವರು ವಿಮಾನ ಕಾರ್ಯಾಚರಣೆ ನಿರೀಕ್ಷಕರನ್ನು (ಎಫ್‌ಒಐ) ವ

12 Dec 2025 2:07 pm
Karnataka Weather: ಉತ್ತರ ಕರ್ನಾಟಕದ 9 ಜಿಲ್ಲೆಗಳಲ್ಲಿ 'ತೀವ್ರ ಶೀತಗಾಳಿ' ಎಚ್ಚರಿಕೆ; ಬೆಂಗಳೂರಿನಲ್ಲಿ ಮಂಜು ಕವಿದ ವಾತಾವರಣ

ರಾಜ್ಯದಲ್ಲಿ ಮುಂದಿನ ಕೆಲವು ದಿನಗಳ ಕಾಲ ತೀವ್ರ ಚಳಿ ಆವರಿಸಲಿದ್ದು, ಉತ್ತರ ಕರ್ನಾಟಕದ 9 ಜಿಲ್ಲೆಗಳಲ್ಲಿ 'ತೀವ್ರ ಶೀತಗಾಳಿ' ಬೀಸುವ ಸಾಧ್ಯತೆಯಿದೆ. ಬೆಂಗಳೂರಿನಲ್ಲಿಯೂ ಮುಂಜಾನೆ ಮಂಜು ಕವಿದ ವಾತಾವರಣವಿರಲಿದೆ. ಮುಂದಿನ 7 ದಿನಗಳ

12 Dec 2025 1:36 pm
ಬೆಲ್ದಂಗಾ ಬಾಬರೀ ಮಸೀದಿ ನಿರ್ಮಾಣದ ಬಳಿ ಉದ್ಘಾಟನಾ ಪ್ರಾರ್ಥನೆ; ಇಟ್ಟಂಗಿ ಸಮೇತ ಬಂದವರಿಗೆ ಊಟ!

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೂ ಮುನ್ನ ಬೆಲ್ದಂಗಾ ಬಾಬರಿ ಮಸೀದಿ ನಿರ್ಮಾಣ ವಿವಾದ, ರಾಜ್ಯದಲ್ಲಿ ತೀವ್ರ ರಾಜಕೀಯ ಕೋಲಾಹಲವನ್ನು ಸೃಷ್ಟಿಸಿದೆ. ಈ ಮಧ್ಯೆ ಕಳೆದ ಡಿ.6ರಂದು ಅಡಿಗಲ್ಲು ಸಮಾರಂಭ ನೆರವೇರಿಸಿದ್ದ ಸ್ಥಳದಲ್ಲಿ ಟ

12 Dec 2025 1:24 pm
ಡ್ರಗ್ಸ್ ಮಾಫಿಯಾ‌ ವಿರುದ್ದ ಬುಲ್ಡೋಜರ್ ಕ್ರಮಕ್ಕೆ ಸಿದ್ಧ- ಪರಮೇಶ್ವರ್‌ ಹೇಳಿಕೆ:ಮಾದಕ ಧಂಧೆ ಕಡಿವಾಣಕ್ಕೆ ಆಂಟಿ-ನಾರ್ಕೋಟಿಕ್ಸ್ ಟಾಸ್ಕ್ ಫೋರ್ಸ್ ರಚನೆ

ಕರ್ನಾಟಕ ಸರ್ಕಾರ ಮಾದಕ ವಸ್ತು ಮಾರಾಟಗಾರರ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಿದೆ. ಮಾರಾಟಗಾರರ ಮನೆಗಳ ಮೇಲೆ ಬುಲ್ಡೋಜರ್ ಹತ್ತಿಸಿ ಕೆಡವಲು ಸಿದ್ಧವಿದೆ ಎಂದು ಗೃಹ ಸಚಿವ ಡಾ.ಜಿ ಪರಮೇಶ್ವರ್‌ ಹೇಳಿದ್ದಾರೆ. ಈಗಾಗಲೇ ಸುಮಾರು 300 ವ

12 Dec 2025 1:21 pm
ಡಿಸೆಂಬರ್ 15 -18 ರವರೆಗೆ ಜೋರ್ಡಾನ್, ಇಥಿಯೋಪಿಯಾ, ಓಮನ್‌ಗೆ ಪ್ರಧಾನಿ ಮೋದಿ ಭೇಟಿ

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸೋಮವಾರದಿಂದ ನಾಲ್ಕು ದಿನಗಳ ವಿದೇಶ ಪ್ರವಾಸ ಆರಂಭಿಸಲಿದ್ದಾರೆ. ಅವರು ಜೋರ್ಡಾನ್, ಇಥಿಯೋಪಿಯಾ ಮತ್ತು ಓಮನ್‌ಗೆ ಭೇಟಿ ನೀಡಲಿದ್ದಾರೆ. ಈ ಭೇಟಿಯ ಮುಖ್ಯ ಉದ್ದೇಶ ವ್ಯಾಪಾರ ಮತ್ತು ರಕ್ಷಣಾ ಕ

12 Dec 2025 12:54 pm
ಬೆಳಗಾವಿ ಡಿನ್ನರ್ ಮೀಟಿಂಗ್ ಹಿಂದಿನ ಕುತೂಹಲಕಾರಿ ಕಾರಣ ವಿವರಿಸಿದ ಡಿಸಿಎಂ ಡಿಕೆ ಶಿವಕುಮಾರ್

Dinner Meeting : ಬೆಳಗಾವಿಯಲ್ಲಿ ನಡೆಯುತ್ತಿರುವ ವಿಧಾನ ಮಂಡಲದ ಅಧಿವೇಶನದ ವೇಳೆ, ಡಿಸಿಎಂ ಡಿಕೆ ಶಿವಕುಮಾರ್ ಭಾಗವಹಿಸಿದ್ದ ಔತಣಕೂಟ ಸದ್ದನ್ನು ಮಾಡುತ್ತಿದೆ. ಆದರೆ, ಇದಕ್ಕೆ ಬೇರೇನೂ ರಾಜಕೀಯ ಬೆರಸುವುದು ಬೇಡ ಎಂದು ಉಪ ಮುಖ್ಯಮಂತ್ರಿಗಳ

12 Dec 2025 12:51 pm
Explained: ದೀದಿಗೆ ಧರ್ಮಸಂಕಟ: ಪಶ್ಚಿಮ ಬಂಗಾಲದಲ್ಲಿ ತಲೆ ಎತ್ತಲಿದೆಯೇ ಬಾಬ್ರಿ ಮಸೀದಿ ?

ಪಶ್ಚಿಮ ಬಂಗಾಳದ ದೀದಿ ಆಡಳಿತದಲ್ಲಿ ಬಾಬ್ರಿ ಮಸೀದಿ ನಿರ್ಮಾಣ ವಿಚಾರ ಈಗ ರಾಜಕೀಯ ಸಂಚಲನ ಸೃಷ್ಟಿಸಿದೆ. ಮುಂದಿನ ನಾಲ್ಕೈದು ತಿಂಗಳ ಒಳಗೆ ಚುನಾವಣೆ ನಡೆಯಲಿರುವ ರಾಜ್ಯದಲ್ಲಿ ಎದ್ದಿರುವ ಈ ವಿದ್ಯಮಾನವು ಸಿಎಂ ಮಮತಾ ಬ್ಯಾನರ್ಜಿಗ

12 Dec 2025 12:42 pm
ಸಾಯಿಬಾಬಾಗೆ ಹರಕೆ ಅರ್ಪಿಸಿದ ಮಾಲಾಶ್ರೀ

ಸಾಯಿಬಾಬಾಗೆ ಹರಕೆ ಅರ್ಪಿಸಿದ ಮಾಲಾಶ್ರೀ

12 Dec 2025 12:35 pm
ವಾಲ್‌ಸ್ಟ್ರೀಟ್‌ನಲ್ಲಿ ಒರ‍್ಯಾಕಲ್‌ ಷೇರು ಕುಸಿತ; ಓಪನ್‌ AI ಸಾಮ್‌ ಅಲ್ಟ್‌ಮನ್ ಸಖ್ಯ ಎಂಬ ಬಿಸಿತುಪ್ಪ!

ವ್ಯಾಪಾರ ಕ್ಷೇತ್ರದಲ್ಲಿ ಕೆಲವೊಮ್ಮೆ ಪರಸ್ಪರ ಮಾಡಿಕೊಳ್ಳುವ ಒಪ್ಪಂದಗಳು ಬಿಸಿ ತುಪ್ಪವಾಗಿ ಪರಿಣಮಿಸುತ್ತವೆ. ನಷ್ಟ ಎಂಬ ಕಾರಣಕ್ಕೆ ಉಗಿಯಲೂ ಬಾರದ ಮತ್ತು ಲಾಭದ ಕಾರಣಕ್ಕೆ ನುಂಗಲೂ ಬಾರದ ಪರಿಸ್ಥಿತಿಯನ್ನು ಅವು ಸೃಷ್ಟಿಸಿ ಬಿ

12 Dec 2025 12:20 pm
ಮಾಜಿ ಸಚಿವ HM ರೇವಣ್ಣ ಪುತ್ರನ ಕಾರು ಮಾಗಡಿ ಬಳಿ ಅಪಘಾತ: ಬೈಕ್ ಸವಾರ ಸಾವು

ಎಚ್‌ಎಂ ರೇವಣ್ಣ ಮಗ ಶಶಾಂಕ್ ಓಡಿಸಿದ್ದ ಕಾರು ಬೈಕ್‌ಗೆ ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ತಡರಾತ್ರಿ ಘಟನೆ ನಡೆದಿದ್ದು, ಪ್ರಕರಣ ದಾಖಲಾಗಿದೆ.

12 Dec 2025 12:19 pm
ಕೆರೆಬಿಯನ್‌ ಸಮುದ್ರದಲ್ಲಿ ಟ್ರಂಪ್‌ ಒತ್ತಡದ ನಡುವೆ ಮಡೂರೊಗೆ ಪುಟಿನ್‌ ಕರೆ: ನಿಮ್ಮ ಬೆಂಬಲಕ್ಕೆ ನಾವಿದ್ದೇವೆ ಎಂದು ಆಶ್ವಾಸನೆ

ಅಮೆರಿಕಾ ಅಧ್ಯಕ್ಷ ಟ್ರಂಪ್‌ ವೆನೆಜುವೆಲಾದ ಅಧ್ಯಕ್ಷ ಮಡೂರೊ ಅವರನ್ನು ಅಧಿಕಾರದಿಂದ ಕೆಳಗಿಳಿಸಲು ಪ್ರಯತ್ನಿಸುತ್ತಿದ್ದಾರೆ. ಈ ನಡುವೆ ರಷ್ಯಾ ಮತ್ತು ಬೆಲಾರೂಸ್‌ ಮಡೂರೊಗೆ ಬೆಂಬಲ ನೀಡಿವೆ. ರಷ್ಯಾ ಅಧ್ಯಕ್ಷ ಪುಟಿನ್‌ ಮಡೂರೊಗ

12 Dec 2025 12:19 pm
518 ಕಡೆ ಶಾಂತಿಯುತವಾಗಿ ನಡೆದ RSS ಪಥಸಂಚಲನ: ಸಂಘದ ಶಿಸ್ತೋ, ಖಾಕಿಯ ಗಸ್ತೋ?

Pathasanchalana Of RSS : ರಾಷ್ಟ್ರೀಯ ಸ್ವಯಂಸೇವಕ ಸಂಘದ ಪಥಸಂಚಲನ ಶಾಂತಿಯುತವಾಗಿ ನಡೆದಿದೆ. ಎಲ್ಲೂ, ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗಿಲ್ಲ ಎಂದು ರಾಜ್ಯ ಗೃಹ ಸಚಿವ ಡಾ.ಪರಮೇಶ್ವರ್ ಅವರು ಸದನದಲ್ಲಿ ಹೇಳಿದ್ದರು. ಇದು, ಸಂಘದ ಶಿಸ್ತು ಎನ್ನು

12 Dec 2025 12:07 pm
ಸಂಕ್ರಾಂತಿ ಅಲ್ಲ, ಅಧಿವೇಶನ ಮುಗಿದ ಕೂಡಲೇ ಡಿಕೆಶಿ ಸಿಎಂ: ಇಕ್ಬಾಲ್ ಹುಸೇನ್ ಸ್ಫೋಟಕ ಮಾತು

ಅಧಿವೇಶನ ಮುಗಿದ ಕೂಡಲೇ ಡಿಕೆ ಶಿವಕುಮಾರ್ ಮುಖ್ಯಮಂತ್ರಿಯಾಗುತ್ತಾರೆ ಎಂದು ಕಾಂಗ್ರೆಸ್ ಶಾಸಕ ಇಕ್ಬಾಲ್ ಹುಸೇನ್ ಹೇಳಿದ್ದಾರೆ. ಡಿಕೆಶಿ ಅವರ ಕಠಿಣ ಪರಿಶ್ರಮಕ್ಕೆ ಫಲ ಸಿಗುತ್ತದೆ, ಹೈಕಮಾಂಡ್ ನಿರ್ದೇಶನವೇ ಅಂತಿಮ ಎಂದು ಅವರು ವ

12 Dec 2025 11:49 am