India W Vs South Africa W- ಇದು ಐತಿಹಾಸಿಕ ಜಯ. ಭಾರತ ಮಹಿಳಾ ತಂಡ ಇದೀಗ ನೂತನ ಏಕದಿನ ವಿಶ್ವಚಾಂಪಿಯನ್! ಕಳೆದ 4 ದಶಕದ ಕನಸನ್ನು ಇದೀಗ ಹರ್ಮನ್ ಪ್ರೀತ್ ಕೌರ್ ಬಳಗ ನನಸಾಗಿದೆ. ಬಲಿಷ್ಠ ದಕ್ಷಿಣ ಆಫ್ರಿಕಾ ತಂಡವನ್ನು 52 ರನ್ ಗಳಿಂದ ಸೋಲಿಸಿದ ಭಾರತ ಮಹಿ
ಚಾಮರಾಜನಗರದಲ್ಲಿ ಅರಣ್ಯ ಸಚಿವರ ಸಭೆಯಲ್ಲಿ ರೈತರು ಅಧಿಕಾರಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ವೀರಪ್ಪನ್ ಇದ್ದಾಗಲೇ ಕಾಡು ಚೆನ್ನಾಗಿತ್ತು, ಅಧಿಕಾರಿಗಳಿಗಿಂತ ವೀರಪ್ಪನ್ ವಾಸಿ ಎಂದು ರೈತರು ಕಿಡಿಕಾರಿದರು. ಅಕ್
'ಬಿಗ್ ಬಾಸ್' ಕನ್ನಡ ಸೀಸನ್ 12ರಲ್ಲಿ ಐದನೇ ವಾರದ ಎಲಿಮಿನೇಷನ್ ನಡೆದಿದೆ. ಈ ವಾರ ಎಂಟು ಮಂದಿ ನಾಮಿನೇಟ್ ಆಗಿದ್ದರು. ಅದರಲ್ಲಿ ಅಂತಿಮವಾಗಿ ಎಲ್ಲರೂ ನಿರೀಕ್ಷೆ ಮಾಡಿದ್ದಂತಹ ಸ್ಪರ್ಧಿಯೇ ಮನೆಯಿಂದ ಎಲಿಮಿನೇಟ್ ಆಗಿದ್ದಾರೆ. ಹೌದು, ಮ
ಜೋಧ್ಪುರದಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಹೆದ್ದಾರಿಯಲ್ಲಿ ನಿಂತಿದ್ದ ಟ್ರಕ್ಗೆ ಟೆಂಪೋ ಟ್ರಾವೆಲರ್ ಡಿಕ್ಕಿ ಹೊಡೆದಿದೆ. ಈ ದುರ್ಘಟನೆಯಲ್ಲಿ 18 ಮಂದಿ ಪ್ರಯಾಣಿಕರು ಸಾವನ್ನಪ್ಪಿದ್ದಾರೆ. ಗಾಯಾಳುಗಳಿಗೆ ಸೂಕ್ತ ಚಿಕಿ
ಕೆ.ಜಿ.ಹಳ್ಳಿ ಬಳಿ ವಿಚ್ಛೇದಿತ ಮಹಿಳೆಯನ್ನು ಪ್ರಿಯಕರ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ಮದುವೆಯಾಗುವಂತೆ ಒತ್ತಾಯಿಸುತ್ತಿದ್ದ ಮಹಿಳೆಯೊಂದಿಗೆ ಜಗಳವಾಡಿದ ಆರೋಪಿ, 8ಕ್ಕೂ ಹೆಚ್ಚು ಬಾರಿ ಇರಿದು ಪರಾರಿಯಾಗಿದ್ದ. ಆಸ್ಪತ್
ಬೆಂಗಳೂರಿನ ಎರಡನೇ ವಿಮಾನ ನಿಲ್ದಾಣ ಯೋಜನೆಗೆ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ ಸ್ಥಳ ಅಧ್ಯಯನ ವರದಿ ನೀಡಿದೆ. ಬನ್ನೇರುಘಟ್ಟ ಅರಣ್ಯ ಪ್ರದೇಶ, ಎಚ್ಎಎಲ್ನ ಏರ್ಸ್ಪೇಸ್ ಮತ್ತು ಕಲ್ಲು-ಬಂಡೆಗಳಿಂದ ಕೂಡಿದ ಗುಡ್ಡಗಾಡು ಪ್
ಸಾಹಿಬ್ಜಾದಾ ಫರ್ಹಾನ್ ನ ನೆಂಪಿದೆ ಅಲ್ನಾ? ಅದೇ ಭಾರತದ ವಿರುದ್ಧ ಏಷ್ಯಾ ಕಪ್ ನಲ್ಲಿ ಅರ್ಧಶತಕ ಬಾರಿಸಿ ಎಕೆ-47 ಮಾದರಿಯಲ್ಲಿ ಸಂಭ್ರಮಾಚರಣೆ ಮಾಡಿ ವಿವಾದಕ್ಕೊಳಗಾಗಿದ್ದ ಅಧಿಕಪ್ರಸಂಗಿ ಬ್ಯಾಟರ್. ಆತ ಭಾರತದ ಅಗ್ರಗಣ್ಯ ವೇಗಿ ಜಸ್
ಕರ್ನಾಟಕವು 2024-25ನೇ ಸಾಲಿನಲ್ಲಿಅತಿಹೆಚ್ಚು ಪವನ ವಿದ್ಯುತ್ ಸಾಮರ್ಥ್ಯವನ್ನು ಅಳವಡಿಸಿಕೊಂಡು ರಾಷ್ಟ್ರೀಯ ಪ್ರಶಸ್ತಿ ಪಡೆದಿದೆ. ವಿಂಡ್ ಟರ್ಬೈನ್ ತಯಾರಕರ ಸಂಘ (ಐಡಬ್ಲ್ಯೂಟಿಎಂಎ) ನೀಡಿದ ಈ ಗೌರವವನ್ನು ಶಾಸಕ ಟಿ.ಡಿ.ರಾಜೇಗೌಡ
ಅಂತರಾಷ್ಟ್ರೀಯ ಫಾಸ್ಟ್ ಫುಡ್ ಕಂಪನಿಯಾದ ಮ್ಯಾಕ್ಡೊನಾಲ್ಡ್ಸ್, ಮೈಸೂರಿನ ಸಿಎಸ್ಐಆರ್-ಸಿಎಫ್ಟಿಆರ್ಐ ಅಭಿವೃದ್ಧಿಪಡಿಸಿದ ತಂತ್ರಜ್ಞಾನ ಬಳಸಿ 'ಮಿಲೆಟ್ ಬನ್ ಬರ್ಗರ್' ಅನ್ನು ತನ್ನ ಮನುವಿನಲ್ಲಿ ಪರಿಚಯಿಸಿದೆ. ಇದು ಪ್ರ
ಸರ್ಕಾರಿ ನೌಕರರ ಅಮಾನತು ವಿಚಾರದಲ್ಲಿ ಹೈಕೋರ್ಟ್ ಮಹತ್ವದ ಆದೇಶ ನೀಡಿದೆ. ಅಮಾನತುಗೊಂಡ ನೌಕರರ ಜೀವನಾಂಶ ಭತ್ಯೆಯನ್ನು ನಿರಾಕರಿಸುವಂತಿಲ್ಲ ಎಂದು ಸ್ಪಷ್ಟಪಡಿಸಿದೆ. ಅಮಾನತು ಶಿಕ್ಷೆಯಲ್ಲ, ಆದರೆ ಕಾರಣವಿಲ್ಲದಿದ್ದರೆ ಅದು ಶಿಕ
Smriti Mandhana- ಭಾರತದ ಸ್ಟಾರ್ ಆಟಗಾರ್ತಿ, ರಾಯಲ್ ಚಾಲೆಂಜರ್ಸ್ ತಂಡದ ನಾಯಕಿ ಸ್ಮೃತಿ ಮಂದಾನ ಇದೀಗ ಮಹಿಳಾ ವಿಶ್ವಕಪ್ ನಲ್ಲಿ ಹೊಸ ಮೈಲಿಗಲ್ಲು ತಲುಪಿದ್ದಾರೆ. ವಿಶ್ವಕಪ್ ಆವೃತ್ತಿಯೊಂದರಲ್ಲಿ ಭಾರತದ ಪರ ಅತಿ ಹೆಚ್ಚು ರನ್ ಕಲೆ ಹಾಕಿದ ಆಟ
ಬೆಂಗಳೂರಿನ ಚಿಕ್ಕಬಾಣಾವರದ ರಾಮಚಂದ್ರ ದೇಗುಲದಲ್ಲಿ ನಡೆದ ವೆಂಕಟೇಶ್ವರಸ್ವಾಮಿ ನೂತನ ಸ್ಥಿರ ಬಿಂಬ ಪ್ರತಿಷ್ಟಾಪನೆ ಕಾರ್ಯಕ್ರಮದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಭಾಗವಹಿಸಿದರು. ಮಾತು ಬಿಡದ ಮಂಜುನಾಥ, ಕಾಸು ಬಿಡದ ತಿಮ್ಮಪ್ಪ
ಇಸ್ರೋ ತನ್ನ ಅತಿದೊಡ್ಡ ಎಲ್ವಿಎಂ3-ಎಂ5 ರಾಕೆಟ್ ಮೂಲಕ 4.4 ಟನ್ ತೂಕದ ಸಂವಹನ ಉಪಗ್ರಹ CMS-03 ಅನ್ನು ಯಶಸ್ವಿಯಾಗಿ ಕಕ್ಷೆಗೆ ಸೇರಿಸಿದೆ. 15 ವರ್ಷಗಳ ಜೀವಿತಾವಧಿ ಹೊಂದಿರುವ ಈ ಉಪಗ್ರಹವು ಭಾರತೀಯ ಭೂಪ್ರದೇಶ ಮತ್ತು ವಿಶಾಲ ಸಾಗರ ಪ್ರದೇಶದ
Rishabh Pant Comeback Half Century- ಇಂಗ್ಲೆಂಡ್ ನಲ್ಲಿ ನಡೆದ ಟೆಸ್ಟ್ ಸರಣಿಯಲ್ಲಿ ಗಾಯಗೊಂಡು 3 ತಿಂಗಳಿಂದ ವಿಶ್ರಾಂತಿ ಪಡೆಯುತ್ತಿದ್ದ ರಿಷಬ್ ಪಂತ್ ಅವರು ಇದೀಗ ಆಕರ್ಷಕ ಬ್ಯಾಟಿಂಗ್ ನಡೆಸಿ ತಮ್ಮ ಫಿಟ್ನೆಸ್ ಮತ್ತು ಪಾರ್ಮ್ ಅನ್ನು ಸಾಬೀತು ಪಡೆಸಿ
ಪಾಕಿಸ್ತಾನದ ಕತೆ ಫಿನಿಶ್? ಭಾರತದಿಂದ ನೀರಿಗೆ ಬ್ರೇಕ್, ಚೀನಾದಿಂದ ಖನಿಜ ಕನಸು ಭಗ್ನ? USನ $500 ಮಿಲಿಯನ್ ಡೀಲ್ ಖತಂ?
ತಿರುಪತಿಯಲ್ಲಿ ಆದ ಅವಮಾನಕ್ಕೆ ದೇವಸ್ಥಾನ ಕಟ್ಟಿಸಿದ! ಆದ್ರೆ ಅದೇ ಸ್ಮಶಾನ ಆಯ್ತು! | Srikakulam Temple Tragedy
ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ನ ನಾಲ್ಕು ಕ್ಷೇತ್ರಗಳ ಚುನಾವಣಾ ಫಲಿತಾಂಶ ಪ್ರಕಟವಾಗಿದ್ದು, ರಮೇಶ ಕತ್ತಿ, ಅಣ್ಣಾಸಾಹೇಬ ಜೊಲ್ಲೆ ಸೇರಿದಂತೆ ನಾಲ್ವರು ವಿಜೇತರಾಗಿದ್ದಾರೆ. ನ್ಯಾಯಾಲಯದ ಆದೇಶದಂತೆ ಮತ ಎಣಿಕೆ ನಡೆ
ಕೇರಳವನ್ನು ತೀವ್ರ ಬಡತನ ಮುಕ್ತ ರಾಜ್ಯ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಘೋಷಿಸಿದ್ದಾರೆ. ರಾಜ್ಯ ವಿಧಾನಸಭೆಯಲ್ಲಿ ಕೇರಳ ಸಂಸ್ಥಾಪನಾ ದಿನದ ಅಂಗವಾಗಿ ನಡೆದ ವಿಶೇಷ ಅಧಿವೇಶನದಲ್ಲಿ ಈ ಮಹತ್ವದ ಹೇಳಿಕೆ ನೀಡಿದ್ದಾರೆ. 2021 ರಲ
ಬೆಂಗಳೂರಿನಲ್ಲಿ ಟ್ರಾಫಿಕ್ ಪೊಲೀಸರಿಂದ ತಪ್ಪಿಸಿಕೊಳ್ಳಲು ಬೈಕ್ ಸವಾರನೊಬ್ಬ ಹೆಲ್ಮೆಟ್ ಬದಲು ಫ್ರೈಯಿಂಗ್ ಪ್ಯಾನ್ ಧರಿಸಿ ಸಂಚರಿಸಿದ ವಿಡಿಯೋ ವೈರಲ್ ಆಗಿದೆ. ಈ ಹಾಸ್ಯಾಸ್ಪದ ಘಟನೆ, ಟ್ರಾಫಿಕ್ ನಿಯಮಗಳ ನಿರ್ಲಕ್ಷ್ಯವ
ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಮತದಾರರ ಮನಗೆಲ್ಲುವುದು ಅಷ್ಟು ಸುಲಭದ ಕೆಲಸವಲ್ಲ. ಇಲ್ಲಿ ಮತಕ್ಕಾಗಿ ನೀರಿಗೂ ಇಳಿಯಬೇಕಾಗುತ್ತದೆ. ಅದೇ ರೀತಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಪೂರ್ವದ ಲೆನಿನ್ಗ್ರಾಡ್ ಎಂದೇ ಖ್
BBK 12: ರಾಶಿಕಾ - ಸೂರಜ್ಗೆ 'ವಿಡಿಯೋ ಹಾಕ್ಲಾ' ಎಂದು ಕೇಳಿದ 'ಕಿಚ್ಚ' ಸುದೀಪ್; ಮುಂದೇನಾಯ್ತು?
ಅಲ್ಲಿ ಪಾಕಿಸ್ತಾನದಲ್ಲಿ ಭಾರತದ ಕ್ಷಿಪಣಿಗಳು ಸ್ಫೋಟಿಸುತ್ತಿದ್ದರೆ, ಇಲ್ಲಿ ಕಾಂಗ್ರೆಸ್ನ ರಾಜಮನೆತನದ ನಿದ್ರೆಗೆ ಭಂಗ ಬಂದಿತ್ತು ಇದು ಬಿಹಾರ ವಿಧಾನಸಭೆ ಚುನಾವಣೆಗಾಗಿ ನಡೆದ ಎನ್ಡಿಎ ಪ್ರಚಾರ ಸಭೆಯಲ್ಲಿ ಪ್ರಧಾನಮಂತ್ರಿ
ಬಹುನಿರೀಕ್ಷಿತ ಮಹಿಳಾ ವಿಶ್ವಕಪ್ 2025ರ ಫೈನಲ್ ಪಂದ್ಯಕ್ಕೆ ಮಳೆ ಅಡ್ಡಿಯಾಗಿದ್ದು, ಟಾಸ್ ವಿಳಂಬವಾಗಿದೆ. ಮಳೆ ನಿಂತರೂ, ಪಂದ್ಯ ರದ್ದಾದರೆ ಮೀಸಲು ದಿನವಾದ ಸೋಮವಾರದಂದು ಪಂದ್ಯವನ್ನು ನಡೆಸಲು ಅವಕಾಶವಿದೆ. ಎರಡೂ ದಿನ ಆಟ ಸಾಧ್ಯವಾಗ
ಕೇರಳದಲ್ಲಿ ಪಿಎಂಶ್ರೀ ಯೋಜನೆ ಒಪ್ಪಂದ ವಿಚಾರದಲ್ಲಿ ಸಿಪಿಐ ಮತ್ತು ಸಿಪಿಎಂ ಪಕ್ಷಗಳ ನಡುವೆ ಯಾವುದೇ ಕಿತ್ತಾಟವಿಲ್ಲ ಎಂದು ಸಿಪಿಐ ರಾಜ್ಯ ಕಾರ್ಯದರ್ಶಿ ವಿನಯ್ ವಿಸ್ವಂ ಸ್ಪಷ್ಟಪಡಿಸಿದ್ದಾರೆ. ಈ ಒಪ್ಪಂದವನ್ನು ಪರಿಶೀಲಿಸಲು ರಚ
ಡಿಕೆ ಶಿವಕುಮಾರ್ ಅವರು ಸಂಸದ ತೇಜಸ್ವಿ ಸೂರ್ಯ ಅವರ ಬಗ್ಗೆ ವ್ಯಂಗ್ಯವಾಡಿದ್ದಾರೆ. ಮದುವೆಗೆ ಹೊಸ ಕಾರು ಬೇಕೆಂದು ಅರ್ಜಿ ನೀಡಿದ್ದರ ಬಗ್ಗೆ ದಾಖಲೆ ಬಿಡುಗಡೆ ಮಾಡುವುದಾಗಿ ಹೇಳಿದ್ದಾರೆ. ಟನಲ್ ರಸ್ತೆ ವಿರೋಧಿಸಿ ಬಿಜೆಪಿ ನಡೆಸುತ
India Vs Australia- ಭಾರತದ ಪರ ಅತಿ ಹೆಚ್ಚು ಟಿ20 ವಿಕೆಟ್ ಗಳಿಸಿರುವ ವಿಕೆಟ್ ಕೀಪರ್ ಆಗಿದ್ದರೂ ಇಲ್ಲಸಲ್ಲದ ಕಾರಣಗಳನ್ನು ನೀಡಿ ಆಸ್ಟ್ರೇಲಿಯಾ ವಿರುದ್ಧ ಮೊದಲೆರಡು ಪಂದ್ಯಗಳಿಗೆ ಅರ್ಶದೀಪ್ ಸಿಂಗ್ ಅವರ ಬದಲಿಗೆ ಹರ್ಷಿತ್ ರಾಣಾ ಅವರನ್ನು ಕ
ಮಾಲ್ಡೀವ್ಸ್ 2007ರ ಜನವರಿ 1ರ ನಂತರ ಜನಿಸಿದವರಿಗೆ ತಂಬಾಕು ಉತ್ಪನ್ನಗಳ ಮಾರಾಟ ಮತ್ತು ಬಳಕೆಯನ್ನು ನಿಷೇಧಿಸಿದೆ. ಈ ಮೂಲಕ ಇಡೀ ಪೀಳಿಗೆಗೆ ತಂಬಾಕು ನಿಷೇಧ ಜಾರಿಗೆ ತಂದ ವಿಶ್ವದ ಮೊದಲ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಪ
ವೈಟ್ ಕಾಲರ್ ಕ್ರಿಮಿನಲ್ಸ್ ಜಗತ್ತು ಭೀಕರವಾಗಿರುತ್ತದೆ. ಹಣ, ಹೆಂಡ, ಹೆಣ್ಣು ಎಂದರೆ ಬಾಯ್ಬಿಡುವ ಮತ್ತು ಹೆಣ್ಣುಮಕ್ಕಳ ಜೀವಗಳನ್ನು ಅಲ್ಪವಾಗಿ ಕಾಣುವ ಇವರು, ತಮ್ಮ ಮೃಗೀಯ ಕಾಮತೃಷೆಗಾಗಿ ಅಪ್ರಾಪ್ತರನ್ನು ಬಳಸಿಕೊಳ್ಳುವ ಪರ
ಬಿಹಾರದಲ್ಲಿ ನಡೆದ ರ್ಯಾಲಿಯಲ್ಲಿ ರಾಹುಲ್ ಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಭಯಪಡುತ್ತಾರೆ, ಕೆಲವು ಉದ್ಯಮಿಗಳಿಂದ ನ
ಓ ಮೈ ಗಾಡ್ ಹೆಸರಿನ ಬಾಲಿವುಡ್ ಮತ್ತು ಸ್ಯಾಂಡಲ್ವುಡ್ ಚಲನಚಿತ್ರದ ಆ್ಯಕ್ಟ್ ಆಫ್ ಗಾಡ್ ಕಲ್ಪನೆ ನಿಜ ಜೀವನದಲ್ಲೂ ಕೇಳಿಸಿಕೊಂಡರೆ ನಿಮ್ಮ ಪ್ರತಿಕ್ರಿಯೆ ಹೇಗಿರುತ್ತೆ? ಹೌದು, ಆಂಧ್ರಪ್ರದೇಶದ ಶ್ರೀಕಾಕುಳಂ ಜಿಲ್ಲೆಯ ವ
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಇಂದು ಸಂಜೆ (ನವೆಂಬರ್ 2) ದೇಶದ ಅತ್ಯಂತ ಭಾರವಾದ ಸಂವಹನ ಉಪಗ್ರಹ ಸಿಎಮ್ಎಸ್-03 ಅನ್ನು ಶ್ರೀಹರಿಕೋಟಾದಿಂದ ಉಡಾವಣೆ ಮಾಡಲಿದೆ. ಜಿಸ್ಯಾಟ್-7ಆರ್ ಎಂದೂ ಕರೆಯಲ್ಪಡುವ ಈ ಉಪಗ್ರಹವನ್ನು ಇಸ
India Vs Australia T20I Series- ಟಾಸ್ ಸೋಲಿನ ಕೆಟ್ಟ ಇತಿಹಾಸ ಹೊಂದಿರುವ ಭಾರತ ತಂಡ ಇದೀಗ ಟಿ10 ಸರಣಿಯಲ್ಲಿ ಮೊದಲ ಬಾರಿಗೆ ಆಸ್ಟ್ರೇಲಿಯಾ ವಿರುದ್ಧ ಟಾಸ್ ಗೆದ್ದಿದೆ. ಹೀಗಾಗಿ ನಾಯಕ ಸೂರ್ಯಕುಮಾರ್ ಯಾದವ್ ಸ್ಥಳದಲ್ಲೇ ಸಂಭ್ರಮಾಚರಣೆ ನಡೆಸಿದರು. ಭಾರ
ಬಿಹಾರ ಚುನಾವಣೆ ಸಮೀಪಿಸುತ್ತಿದೆ. ಮಹಾಘಟಬಂಧನ್ನ ತೇಜಸ್ವಿ ಯಾದವ್, ಪ್ರಧಾನಿ ಮೋದಿ ವಿರುದ್ಧ 'ಮಹಾ ಜಂಗಲ್ ರಾಜ್' ಆರೋಪ ಮಾಡಿದ್ದು, ಅನಂತ್ ಸಿಂಗ್ ಬಂಧನದ ಬಳಿಕ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದಿದ್ದಾರೆ. ಇ
ಕರ್ನಾಟಕ ರಾಜಕಾರಣದಲ್ಲಿ ಸದ್ದು ಮಾಡುತ್ತಿರುವ ನವೆಂಬರ್ ಕ್ರಾಂತಿ ಹಲವು ರೀತಿಯ ಚರ್ಚೆಗಳಿಗೆ ನಾಂದಿ ಹಾಡಿದೆ. ಪ್ರತಿಪಕ್ಷ ಬಿಜೆಪಿ ಈಗ ರಾಜ್ಯ ಸರ್ಕಾರದ ವಿರುದ್ಧ ವರ್ಗಾವಣೆ ದಂಧೆಯ ಆರೋಪ ಮಾಡಿದ್ದು, ಕುರ್ಚಿ ಉಳಿಸಿಕೊಳ್ಳು
India W Vs South Africa W- ಐಸಿಸಿ ಮಹಿಳಾ ವಿಶ್ವಕಪ್ ಫೈನಲ್ ಪಂದ್ಯಕ್ಕೆ ಕ್ಷಣಗಣನೆ ನಡೆಯುತ್ತಿರುವ ಹೊತ್ತಲ್ಲೇ ಖ್ಯಾತ ಜ್ಯೋತಿಸಿ ಗ್ರೀನ್ ಸ್ಟೋನ್ ಲೋಬೋ ಅವರು ಸಂತಸದ ವಿಟಾರವೊಂದನ್ನು ತಿಳಿಸಿದ್ದಾರೆ. ನಾಯಕಿ ಹರ್ಮನ್ ಪ್ರೀತ್ ಕೌರ್ ಅವರ ಜಾ
ಪ್ರಧಾನಿ ಮೋದಿ ಅವರು ನವೆಂಬರ್ 2 ರಂದು ಬಿಹಾರದಲ್ಲಿ ಚುನಾವಣಾ ಪ್ರಚಾರ ನಡೆಸಲಿದ್ದಾರೆ. ಆರಾ ಮತ್ತು ನವಾಡಾದಲ್ಲಿ ಸಾರ್ವಜನಿಕ ಸಭೆಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಮತ್ತು ಪಾಟ್ನಾದಲ್ಲಿ ಬೃಹತ್ ರೋಡ್ಶೋ ನಡೆಸಲಿದ್ದಾರ
Bigg Boss 12: ಸೂರಜ್ - ಕಾವ್ಯ ಡ್ಯಾನ್ಸ್ ನೋಡಿ ಗಿಲ್ಲಿಗೆ ಜಲ್ಲಿಕಟ್ಟು ನೆನಪಾಗಿದ್ದೇಕೆ?
ಬಿಹಾರದಲ್ಲಿ ವಿಧಾನಸಭಾ ಚುನಾವಣೆಗೆ ದಿನಗಣನೆ ಶುರುವಾಗಿದೆ. ಪ್ರಚಾರ ಕಾರ್ಯ ಜೋರಾಗಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಎನ್ಡಿಎ ಮೈತ್ರಿಕೂಟದ ಪರ ಮತಯಾಚನೆ ಮಾಡಿದರು. ಮಹಾಘಟಬಂಧನ್
Junk food effects: ಸಂಸ್ಕರಿಸಿದ ಆಹಾರ ಪ್ರಾಣಕ್ಕೇ ತರಬಹುದು ಕುತ್ತು!Dr Preethi
ಬೆಂಗಳೂರಿನ ಕಚೇರಿಯೊಂದರಲ್ಲಿ ಲೈಟ್ ಆಫ್ ಮಾಡುವ ಕ್ಷುಲ್ಲಕ ಕಾರಣಕ್ಕೆ ನಡೆದ ಜಗಳ ಕೊಲೆಯಲ್ಲಿ ಅಂತ್ಯಗೊಂಡಿದೆ. ವಾಗ್ವಾದದ ಬಳಿಕ 24 ವರ್ಷದ ಟೆಕ್ಕಿಯೊಬ್ಬ ತನ್ನ 41 ವರ್ಷದ ಮ್ಯಾನೇಜರ್ನನ್ನು ಡಂಬೆಲ್ನಿಂದ ಹೊಡೆದು ಹತ್ಯೆ ಮಾಡಿ
ಆಘಾತಕಾರಿ ಬೆಳವಣಿಗೆಯೊಂದರಲ್ಲಿ ನ್ಯೂಜಿಲೆಂಡ್ನ ಲೆಜೆಂಡ್ ಕ್ರಿಕೆಟ್ ಆಟಗಾರ ಕೇನ್ ವಿಲಿಯಮ್ಸನ್ ಅವರು ಟಿ-20 ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತಿ ಘೋಷಿಸಿದ್ದಾರೆ. ಮುಂದಿನ ಟಿ-20 ವಿಶ್ವಕಪ್ಗೆ ಕೇವಲ ನ
ಭಾರತೀಯರ ರಕ್ತ ಬಯಸುವ ಪಾಕಿಸ್ತಾನಕ್ಕೆ ಈಗ ಸಿಂಧೂ ನದಿ ನೀರು ಸಿಗುತ್ತಿಲ್ಲ. ಭಾರತ ಸಿಂಧೂ ನದಿ ನೀರು ಒಪ್ಪಂದ ರದ್ದುಗೊಳಿಸಿದ್ದರಿಂದ ಪಾಕಿಸ್ತಾನದ ಕೃಷಿ ಚಟುವಟಿಕೆಗಳು ಗಂಭೀರ ಪರಿಣಾಮವನ್ನು ಎದುರಿಸುತ್ತಿವೆ. ಪಾಕಿಸ್ತಾನದ
ಜನಸಂಖ್ಯಾ ಅಸಮತೋಲನವನ್ನು ಸರಿಪಡಿಸಲು ಶೀಘ್ರವಾಗಿ ಜನಸಂಖ್ಯಾ ನೀತಿಯನ್ನು ರೂಪಿಸುವಂತೆ ಆರ್ಎಸ್ಎಸ್ನ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಅವರು ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ. ಬಾಂಗ್ಲಾದೇಶದಿಂದ
ಹಾರ್ವರ್ಡ್ ಮೆಡಿಕಲ್ ಸ್ಕೂಲ್ನಲ್ಲಿ ಉದ್ದೇಶಪೂರ್ವಕ ಸ್ಫೋಟ ಸಂಭವಿಸಿದ್ದು, ಇಬ್ಬರು ಮುಖವಾಡಧಾರಿ ಶಂಕಿತರು ಸ್ಥಳದಿಂದ ಪರಾರಿಯಾಗಿದ್ದಾರೆ. ಪೊಲೀಸರು ಶಂಕಿತರ ಫೋಟೋ ಬಿಡುಗಡೆ ಮಾಡಿ ಸಾರ್ವಜನಿಕರ ಸಹಾಯ ಕೋರಿದ್ದಾರೆ. ಎಫ್ಬ
ಜನ ಸೂರಜ್ ಪಕ್ಷ ಮತ್ತು ಜೆಡಿ(ಯು) ಬೆಂಬಲಿಗರ ನಡುವೆ ನಡೆದ ಹಿಂಸಾಚಾರದಲ್ಲಿ 75 ವರ್ಷದ ವ್ಯಕ್ತಿ ಮೃತಪಟ್ಟಿರುವ ಘಟನೆ ನಡೆದಿದೆ. ಈ ಘಟನೆಗೆ ಸಂಬಂಧಿಸಿದಂತೆ ಜೆಡಿ(ಯು) ಅಭ್ಯರ್ಥಿ ಅನಂತ್ ಸಿಂಗ್ ಅವರನ್ನು ಬಂಧಿಸಲಾಗಿದೆ. ಈ ಘಟನೆ ಮೊಕ
ಎಲ್ಲೇ ಇದ್ದರೂ ಮಾತೃಭಾಷೆಗಾಗಿ ತುಡಿಯುವ ಕನ್ನಡ ಮನಸ್ಸುಗಳನ್ನು ಬೆಸೆಯುವ, ಒಗ್ಗೂಡಿಸುವ ಕರ್ನಾಟಕ ರಾಜ್ಯೋತ್ಸವವನ್ನು ಈ ಬಾರಿ ಜಿಲ್ಲಾದ್ಯಂತ ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಯಿತು. ಶುಕ್ರವಾರ ರಾತ್ರಿಯಿಂದಲೇ ಆರಂಭವಾಗ
ಇಂಗ್ಲೆಂಡ್ನ ಕೇಂಬ್ರಿಡ್ಜ್ಶೈರ್ನಲ್ಲಿ ಶನಿವಾರ ಚಲಿಸುತ್ತಿದ್ದ ರೈಲಿನಲ್ಲಿ ನಡೆದ ಆಘಾತಕಾರಿ ಘಟನೆಯಲ್ಲಿ, ಹಲವು ಪ್ರಯಾಣಿಕರ ಮೇಲೆ ಚಾಕುವಿನಿಂದ ಇರಿಯಲಾಗಿದೆ. ಪೊಲೀಸರು ಇಬ್ಬರು ಶಂಕಿತರನ್ನು ಬಂಧಿಸಿದ್ದು, ರೈಲು ಸಂಚಾ
ಏರ್ ಇಂಡಿಯಾದ ಇಬ್ಬರು ಪೈಲಟ್ಗಳು ಪರವಾನಗಿ ಮತ್ತು ತರಬೇತಿ ನಿಯಮಗಳನ್ನು ಉಲ್ಲಂಘಿಸಿ ವಿಮಾನ ಹಾರಾಟ ನಡೆಸಿದ್ದಾರೆ. ಹಿರಿಯ ಪೈಲಟ್ ಅವಧಿ ಮುಗಿದ ಪರವಾನಗಿಯೊಂದಿಗೆ ವಿಮಾನ ಚಲಾಯಿಸಿದ್ದರೆ, ಸಹ-ಪೈಲಟ್ ಅನುತ್ತೀರ್ಣರಾದ ಪರೀಕ್
ಜೆಪಿ ನಗರದ 4ನೇ ಹಂತದಿಂದ ಹೆಬ್ಬಾಳದ ಕೆಂಪಾಪುರ ವರೆಗಿನ ನಮ್ಮ ಮೆಟ್ರೋ ಡಬಲ್ ಡೆಕ್ಕರ್ ಯೋಜನೆಯು 2031 ಕ್ಕೆ ಮುಕ್ತಾಯಗೊಳಿಸುವ ಗಡುವು ನೀಡಲಾಗಿದೆ. ಈಗಾಗಲೇ 10 ವಿವಿಧ ಪ್ಯಾಕೇಜ್ಗಳಲ್ಲಿ ಟೆಂಡರ್ ಕರೆಯಲು ಸಿದ್ಧತೆ ನಡೆಸಲಾಗಿದೆ. 15,6
ಶ್ರೀಕಾಕುಳಂನ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ನಡೆದ ದುರಂತದಲ್ಲಿ ಹತ್ತು ಮಂದಿ ಬಲಿಯಾಗಿದ್ದಾರೆ. 94ರ ಹರಿ ಮುಕುಂದ ಪಾಂಡಾ ಅವರು 2 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿದ ಈ ದೇವಸ್ಥಾನ, ತಿರುಪತಿಯಲ್ಲಿ ಆದ ಕೆಟ್ಟ ಅನುಭ
ಬೆಳಗಾವಿಯಲ್ಲಿ ಕನ್ನಡ ರಾಜ್ಯೋತ್ಸವ ಮೆರವಣಿಗೆಯಲ್ಲಿ ದುಷ್ಕರ್ಮಿಗಳು ಐವರಿಗೆ ಚಾಕು ಇರಿದ ಘಟನೆ ನಡೆದಿದೆ. ಸದಾಶಿವ ನಗರದ ಲಕ್ಷ್ಮೀ ಕಾಂಪ್ಲೆಕ್ಸ್ ಬಳಿ ಈ ಕೃತ್ಯ ನಡೆದಿದ್ದು, ಇಬ್ಬರ ಸ್ಥಿತಿ ಗಂಭೀರವಾಗಿದೆ. ಗಾಯಾಳುಗಳಿಗೆ ಆಸ
ಬೆಳಗಾವಿಯಲ್ಲಿ ಕನ್ನಡ ರಾಜ್ಯೋತ್ಸವದ ದಿನದಂದೇ ಮಹಾರಾಷ್ಟ್ರ ನವನಿರ್ಮಾಣ ಸೇನೆಯ ಕಾರ್ಯಕರ್ತರು ಕರಾಳ ದಿನಾಚರಣೆ ಆಚರಿಸಿದರು. ಈ ವೇಳೆ ಕರ್ತವ್ಯದಲ್ಲಿದ್ದ ಪೊಲೀಸ್ ಅಧಿಕಾರಿ ಸೆಲ್ಫಿ ತೆಗೆದುಕೊಂಡಿದ್ದು ವಿವಾದ ಸೃಷ್ಟಿಸಿದೆ
ರಾಜ್ಯದಲ್ಲಿ ದಲಿತ ಸಿಎಂ ವಿಚಾರ ಮತ್ತೆ ಮತ್ತೆ ಮುನ್ನೆಲೆಗೆ ಬರುತ್ತಿದೆ. ಕಾಂಗ್ರೆಸ್ ನಲ್ಲಿ ಪ್ರಭಾವಿ ನಾಯಕರು. ಎಐಸಿಸಿ ಅಧ್ಯಕ್ಷರಾಗಿರುವ ಅವರು ರಾಜ್ಯದ ಸಿಎಂ ಗಾದಿಗೆ ಏರಬೇಕು ಎಂಬ ಚರ್ಚೆಗಳು ನಡೆಯುತ್ತಿವೆ. ಆದರೆ ಅವರು ರ
ಭಾರತೀಯ ರೈಲ್ವೆ ಇಲಾಖೆಯು ನಾಲ್ಕು ಹೊಸ ವಂದೇ ಭಾರತ್ ರೈಲುಗಳನ್ನು ಆರಂಭಿಸಲು ನಿರ್ಧರಿಸಿದ್ದು, ಇದರಲ್ಲಿ ಒಂದು ಬೆಂಗಳೂರು - ಕೊಚ್ಚಿ ನಡುವೆ ಸಂಚರಿಸಲಿದೆ. ನ. 1ರಂದು ಬಿಡುಗಡೆಯಾದ ವೇಳಾಪಟ್ಟಿಯಂತೆ, ಬೆಂಗಳೂರು-ಎರ್ನಾಕುಲಂ ವಂದೇ
ಭಾರತದ ಜೆಮಿಮಾ ರೋಡ್ರಿಗಸ್ ಆಸ್ಟ್ರೇಲಿಯಾ ವಿರುದ್ಧ 127 ರನ್ ಗಳಿಸಿ ವಿಶ್ವಕಪ್ ಸೆಮಿಫೈನಲ್ ಗೆಲ್ಲಿಸಿದ್ದಾರೆ. ಈ ಅದ್ಭುತ ಪ್ರದರ್ಶನದಿಂದ ಭಾರತ ಫೈನಲ್ ತಲುಪಿದೆ. 2018ರಲ್ಲಿ ಇಂಗ್ಲೆಂಡ್ ಮಾಜಿ ನಾಯಕ ನಾಸರ್ ಹುಸೇನ್ ಅವರು ಜೆಮಿಮಾ
ಕರ್ನಾಟಕದಲ್ಲಿ ಮಾವಿನ ಬೆಳೆಗಾರರಿಗೆ ಕೊರತೆ ಬೆಲೆ ಪಾವತಿ ಹಾಗೂ ಮಾರುಕಟ್ಟೆ ಮಧ್ಯಸ್ಥಿಕೆಗೆ ಕೇಂದ್ರದ ಅನುಮೋದನೆ ನೀಡಿದೆ. ಈ ಮೂಲಕ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಮನವಿಗೆ ಕೇಂದ್ರ ಸರ್ಕಾರ ಸ್ಪಂದಿಸಿದೆ. ಕ್ವಿಂಟಲ್ಗೆ ₹1,
ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ವಿಧಾನಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಅವರು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಅವರಿಗೆ ಪತ್ರವನ್ನು ಬರೆದಿದ
ಭಾರತ ಮಹಿಳಾ ಕ್ರಿಕೆಟ್ ತಂಡ ವಿಶ್ವಕಪ್ ಗೆದ್ದರೆ 125 ಕೋಟಿ ರೂ. ಬಹುಮಾನ ನೀಡಲು ಬಿಸಿಸಿಐ ಚಿಂತನೆ ನಡೆಸಿದೆ. ಕಳೆದ ವರ್ಷ ಪುರುಷರ ತಂಡಕ್ಕೆ ನೀಡಿದ್ದಷ್ಟೇ ಮೊತ್ತವನ್ನು ಮಹಿಳಾ ತಂಡಕ್ಕೂ ನೀಡುವ ಸಾಧ್ಯತೆ ಇದೆ. ಇದು ಸಮಾನ ವೇತನ ನೀತ
cancer diet food: ಮನೆಯಲ್ಲೇ ಇದೆ ಕ್ಯಾನ್ಸರ್ ತಡೆಯೋ ಆಹಾರಗಳು| Dr Lalith Kumar
ಲುಧಿಯಾನದಲ್ಲಿ ರಾಷ್ಟ್ರಮಟ್ಟದ ಕಬ್ಬಡಿ ಆಟಗಾರ ತೇಜ್ ಪಾಲ್ ಸಿಂಗ್ ಅವರನ್ನು ಹಾಡಹಗಲೇ ಗುಂಡಿಟ್ಟು ಹತ್ಯೆ ಮಾಡಲಾಗಿದೆ. ಹಳೆಯ ದ್ವೇಷದಿಂದ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸ್ನೇಹಿತರೊಂದಿಗೆ ರಸ್ತೆಯಲ್ಲ
ಭಾರತದ ಪ್ರಸಿದ್ಧ ಗಡಿಯಾರ ತಯಾರಕ ಟೈಟನ್, ತನ್ನ ಹೊಸ ಐಷಾರಾಮಿ ಸಂಗ್ರಹವಾದ ಸ್ಟೆಲ್ಲಾರ್ 3.0 ಮೂಲಕ ಜಾಗತಿಕ ಮಾರುಕಟ್ಟೆಗೆ ಪ್ರವೇಶಿಸಿದೆ. ಈ ಸಂಗ್ರಹವು ಕಾಸ್ಮಿಕ್ ಸೌಂದರ್ಯವನ್ನು ಆಧರಿಸಿದೆ. ವಿಶೇಷವಾಗಿ 'ವಾಂಡರಿಂಗ್ ಅವರ್ಸ್' ಎ
Karnataka CM and DCM : ಮನೆಗಳ ಮುಂದೆ ಕಸ ಹಾಕುವುದನ್ನು ನಾನು ಮಾಧ್ಯಮಗಳಲ್ಲಿ ಗಮನಿಸಿದೆ. ಜನರು ಕಸ ಬೀದಿಯಲ್ಲಿ ಹಾಕಿದರು ಎಂದು ಬೀದಿಯಲ್ಲಿರೋ ಕಸ ತಂದು ಜನರ ಮನೆ ಮುಂದೆ ಹಾಕಿದರೆ ಅರ್ಥ ಇದೀಯಾ? ಬೆಂಗಳೂರು ರಸ್ತೆಗುಂಡಿ ಮುಚ್ಚುವ ವಿಚಾರದಲ್
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಾಟಾಳ್ ನಾಗರಾಜ್ ಅವರ ಕನ್ನಡ ಹೋರಾಟವನ್ನು ಶ್ಲಾಘಿಸಿದರು. ಕನ್ನಡ ನೆಲ, ಜಲ, ಭಾಷೆ, ಸಂಸ್ಕೃತಿ ಬಗ್ಗೆ ಅಭಿಮಾನ ಬೆಳೆಸಿಕೊಳ್ಳುವಂತೆ ಕರೆ ನೀಡಿದ ಅವರು, ಬೆಳಗಾವಿ ಕರ್ನಾಟಕದ ಭಾಗ ಎಂದು ಸ್ಪಷ್ಟ
ಕಟ್ಟಡಗಳಷ್ಟೆ ಅಲ್ಲ. ಆ ನಾಡಿನ ಮಕ್ಕಳ ಮಾನಸಿಕ, ದೈಹಿಕ ಆರೋಗ್ಯ, ತಮ್ಮ ಜೊತೆಯಲ್ಲಿನ ಮಕ್ಕಳ ಭಾಷೆ, ಬದುಕು, ಧರ್ಮ, ಜಾತಿ ಹಾಗೂ ಇನ್ನಿತ್ಯಾದಿ ಭಿನ್ನತೆಗಳನ್ನು ಸಹನೆಯಿಂದ ನೋಡುವುದನ್ನು ಕಲಿಸುವುದೂ ಮುಖ್ಯ. ಇದರ ಜೊತೆಗೆ ಜಗತ್ತಿನ
ಉಡುಪಿಯಲ್ಲಿ ಹಿರಿಯ ನಾಗರಿಕೆಯೊಬ್ಬರ 17 ಲಕ್ಷ ರೂ. ಡಿಜಿಟಲ್ ಅರೆಸ್ಟ್ ವಂಚನೆಯಿಂದ ಪಾರಾಗಿದೆ. ಸೈಬರ್ ಖದೀಮರು ಪೊಲೀಸರೆಂದು ನಟಿಸಿ ಹಣ ವರ್ಗಾಯಿಸಲು ಯತ್ನಿಸಿದ್ದರು. ಸಮಯಕ್ಕೆ ಸರಿಯಾಗಿ ಪೊಲೀಸರು ಮಧ್ಯಪ್ರವೇಶಿಸಿ ಹಣವನ್ನು ತ
Zameer Ahmed Khan on DK Shivakumar joining BJP : ನವೆಂಬರ್ ಕ್ರಾಂತಿ, ಸಚಿವ ಸಂಪುಟ ವಿಸ್ತರಣೆ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಅವರು, ಬಿಜೆಪಿ ಸೇರ್ಪಡೆಗೊಳ್ಳುವ ಗಾಳಿಸುದ್ದಿಯ ಬಗ್ಗೆ ವಸತಿ ಇಲಾಖೆಯ ಸಚಿವ ಜಮೀರ್ ಅಹ್ಮದ್ ಖಾನ್ ಪ್ರತಿಕ್ರಿಯೆಯನ್ನು ನೀ
ಸಕಲ ಕನ್ನಡಿಗರಿಗೆ ಕನ್ನಡ ರಾಜ್ಯೋತ್ಸವದ ಶುಭಾಶಯ ತಿಳಿಸಿದ ಕಿಚ್ಚ ಸುದೀಪ್
ದಿಲ್ಲಿಯ ಬಿಜೆಪಿ ಸಂಸದ ಪ್ರವೀಣ್ ಖಂಡೇಲ್ವಾಲ್ ಅವರು ರಾಷ್ಟ್ರ ರಾಜಧಾನಿ ದಿಲ್ಲಿಗೆ ಮಹಾಭಾರತ ಕಾಲದ 'ಇಂದ್ರಪ್ರಸ್ಥ' ಎಂದು ಮರುನಾಮಕರಣ ಮಾಡುವಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ಪತ್ರ ಬರೆದಿದ್ದಾರೆ. ನಗರದ ಸಾಂಸ್ಕೃತಿಕ ಮತ್
ವಿಶ್ವಸಂಸ್ಥೆಯಲ್ಲಿ ಭಾರತವು ಪಾಕಿಸ್ತಾನದ ದ್ವಂದ್ವ ನೀತಿಯನ್ನು ಬಯಲು ಮಾಡಿದೆ. ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ನಡೆಯುತ್ತಿರುವ ಮಾನವ ಹಕ್ಕುಗಳ ಉಲ್ಲಂಘನೆಯನ್ನು ತಕ್ಷಣ ನಿಲ್ಲಿಸುವಂತೆ ಭಾರತ ಆಗ್ರಹಿಸಿದೆ. ಪಾಕಿಸ್ತ
ರಾಜಕೀಯದಲ್ಲಿ ಓರ್ವ ವ್ಯಕ್ತಿ ಟಾರ್ಗೆಟ್ ಆಗಲು ಕಾರಣಗಳು ಬೇಕಿಲ್ಲ.ಯಾರು ಯಾವಾಗ ಟಾರ್ಗೆಟ್ ಮಾಡುತ್ತಾರೆ ಎಂಬುವುದು ಕೂಡಾ ತಿಳಿಯುವುದಿಲ್ಲ ಎಂದು ಸ್ಪೀಕರ್ ಯು.ಟಿ ಖಾದರ್ ಹೇಳಿದರು. ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರ
ಆಂಧ್ರಪ್ರದೇಶದಲ್ಲಿ ಕಾರ್ತಿಕ ಮಾಸದ ಏಕಾದಶಿ ಹಿನ್ನೆಲೆ ನಿರೀಕ್ಷೆಗೂ ಮೀರಿ ವೆಂಕಟೇಶ್ವರ ಸ್ವಾಮಿ ದೇವಸ್ಥಾನಕ್ಕೆ ಭಕ್ತರು ಬಂದ ಹಿನ್ನೆಲೆ ಕಾಲ್ತುಳಿತ ಸಂಭವಿಸಿದ್ದು 5 ಮಂದಿಗೂ ಹೆಚ್ಚು ಜನ ಸಾವನ್ನಪ್ಪಿದ್ದಾರೆ ಎಂದು ಹೇಳಲಾ
ಕೇರಳದಲ್ಲಿ ಖಾಸಗಿ ವಲಯದ ಉದ್ಯೋಗಿಗಳಿಗೆ ಕೆಲಸದ ಸಮಯದ ನಂತರ ಕಚೇರಿಯಿಂದ ಬರುವ ಕರೆಗಳನ್ನು ನಿರ್ಲಕ್ಷಿಸುವ ಹಕ್ಕನ್ನು ನೀಡಲು ‘ರೈಟ್ ಟು ಡಿಸ್ಕನೆಕ್ಟ್ ಬಿಲ್ 2025’ ಅನ್ನು ಮಂಡಿಸಲಾಗಿದೆ. ಈ ಮಸೂದೆಯು ಉದ್ಯೋಗಿಗಳ ವೈಯಕ್ತಿಕ ಸಮಯ
ಹ್ಯಾಲೋವಿನ್ ಪ್ರಯುಕ್ತ ದೆಹಲಿಯ ಮೇಕಪ್ ಕಲಾವಿದೆ ಅನ್ನಬೆಲ್ ಗೊಂಬೆಯಂತೆ ವೇಷ ಧರಿಸಿ ರಸ್ತೆಯಲ್ಲಿ ಓಡಾಡಿದ್ದಾರೆ. ಅವರ ಭಯಾನಕ ಲುಕ್ ನೋಡಿ ಕೆಲವರು ಹೆದರಿ ಓಡಿದರೆ, ಮತ್ತೆ ಕೆಲವರು ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಾರೆ. ಈ ವಿಡಿ
ರಾಜ್ಯೋತ್ಸವದ ದಿನದಂದೇ ಮಹಾರಾಷ್ಟ್ರ ಏಕೀಕರಣ ಸಮಿತಿ ಕಾರ್ಯಕರ್ತರು ಜಿಲ್ಲಾಡಳಿತದ ಅನುಮತಿ ಇಲ್ಲದೆ ಕರಾಳ ದಿನ ಆಚರಿಸಿ, ಕಪ್ಪು ಬಟ್ಟೆ ಧರಿಸಿ ಮೆರವಣಿಗೆ ನಡೆಸಿದ್ದಾರೆ. ಈ ವೇಳೆ ಮಹಾರಾಷ್ಟ್ರ ಪರ ಘೋಷಣೆ ಕೂಗಿದ ಎಂಇಎಸ್ ಮುಖಂಡ
Bangalore Garbage : ಹಿಂದೆ ಬೆಂಗಳೂರಿನ ಕಸ ವಿಲೇವಾರಿ ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾಗಿತ್ತು. ನಗರವನ್ನು ಗಾರ್ಬೇಜ್ ಸಿಟಿ ಎಂದು ವ್ಯಂಗ್ಯವಾಡಲಾಗುತ್ತಿತ್ತು. ಈಗ, ಸರ್ಕಾರ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ. ಈ ಸಂಬಂಧ, ಬೆಂಗಳೂರ
Tamil Nadu Politics : ಸುಮಾರು ಐದು ದಶಕಗಳ ಕಾಲ ಪಾರ್ಟಿಯಲ್ಲಿ ಸಕ್ರಿಯವಾಗಿದ್ದ ಹಿರಿಯ ನಾಯಕರೊಬ್ಬರನ್ನು ಎಐಎಡಿಎಂಕೆ, ಸಸ್ಪೆಂಡ್ ಮಾಡಿದೆ. ಎಂಜಿ ರಾಮಚಂದ್ರನ್ ಕಾಲದಿಂದಲೂ ಇದ್ದ, ಸೆಂಗೊಟ್ಟಯನ್ ಅವರು, ರೆಬೆಲ್ಸ್ ನಾಯಕರನ್ನು ಭೇಟಿಯಾಗಿದ
ಅಕ್ಟೋಬರ್ 31 ರಂದು ಭರ್ಜರಿಯಾಗಿ ಏರಿದ್ದ ಚಿನ್ನದ ಬೆಲೆ, ನವೆಂಬರ್ ಮೊದಲ ವಾರದಲ್ಲೇ ಇಳಿಕೆ ಕಾಣಲಾರಂಭಿಸಿದೆ. ಶುಕ್ರವಾರಕ್ಕೆ ಹೋಲಿಸಿದರೆ 24 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ 280 ರೂ. ಮತ್ತು 22 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ 250 ರೂ. ಇ
ಉಡುಪಿಯಲ್ಲಿ ರಾಜ್ಯೋತ್ಸವ ಆಚರಣೆ ವೇಳೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರು ಸಂಕಷ್ಟದಲ್ಲಿರುವ ಮಕ್ಕಳು ಮತ್ತು ಮಹಿಳೆಯರಿಗೆ ನೆರವಾಗಲು 'ಅಕ್ಕಪಡೆ' ಸ್ಥಾಪನೆ ಬಗ್ಗೆ ಮಾಹಿತಿ ನೀಡಿದ್ದಾರೆ. ಬೆಂಗಳೂರಿನಲ್ಲಿ ನವೆಂಬರ್ 19ರಂದು
ಬೆಂಗಳೂರು ಟ್ರಾಫಿಕ್ ಪೊಲೀಸರು ತಮ್ಮ ಸಿಬ್ಬಂದಿಯ ಹಾಜರಾತಿಗಾಗಿ 'ಅಸ್ತ್ರಂ' ಮೊಬೈಲ್ ಅಪ್ಲಿಕೇಶನ್ನಲ್ಲಿ ಜಿಯೋ-ಟ್ಯಾಗಿಂಗ್ ಇ-ಹಾಜರಾತಿ ಎಂಬ ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಂಡಿದ್ದಾರೆ. ಕೃತಕ ಬುದ್ಧಿಮತ್ತೆ (AI) ಬಳಸಿ, ಆಧ
ಮಂಗಳೂರಲ್ಲಿ ಬಿಗ್ ಟೆಕ್ ಪಾರ್ಕ್! ಕರ್ನಾಟಕದಲ್ಲಿ 27000 ಕೋಟಿ ರೂ. ಹೂಡಿಕೆ! 20000 ಜಾಬ್! ಬಿಯಾಂಡ್ ಬೆಂಗಳೂರು
ಅಮೆರಿಕದ AI ಫೈಟರ್ ಜೆಟ್ X-BAT! ರನ್ವೇ ಬೇಕಿಲ್ಲ, ಪೈಲಟ್ ಕೂಡ ಬೇಡ! ಶತ್ರುಗಳ ಕಥೆ ಕ್ಲೋಸ್!
BBK 12: ಒಂದೇ ವಾರದಲ್ಲಿ ಬದಲಾಯ್ತು ಧ್ರುವಂತ್ ಭವಿಷ್ಯ; ಕಳಪೆ ಪಟ್ಟ ಸಿಗಲು ಕಾರಣವೇನು?
ಸಮುದ್ರದಲ್ಲಿ ಭಾರತದ ಘೋಸ್ಟ್ ಆಪರೇಷನ್! ಅಮೆರಿಕಕ್ಕೆ ಸೆಡ್ಡು, ರಷ್ಯಾದಿಂದ ತೈಲ ತಂದಿದ್ದು ಹೇಗೆ ಗೊತ್ತಾ? ಏನಿದು STS?
ಆಪರೇಷನ್ ತ್ರಿಶೂಲ: ಕರಾಚಿಗೆ ಮುತ್ತಿಗೆ ಹಾಕುತ್ತಾ ಭಾರತ? ಮಿಡ್ನೈಟ್ ಎದ್ದು ಕೂತ ಪಾಕ್ ಸೇನೆ! ಏನಾಗ್ತಿದೆ?

21 C