SENSEX
NIFTY
GOLD
USD/INR

Weather

20    C

ಡಿಜಿಟಲ್ ಸುದ್ದಿ ಮೂಲಗಳು

... ...View News by News Source
ಮತಗಟ್ಟೆಗಳಲ್ಲಿ ಮಹತ್ವದ ಕ್ರಾಂತಿ ಸೃಷ್ಟಿಸಿದ ಬಿಹಾರ ಮಹಿಳೆಯರು, ಇತಿಹಾಸ ಬರೆದ ಚುನಾವಣೆಯಿದು!

ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಮಹಿಳಾ ಮತದಾರರು ಐತಿಹಾಸಿಕ ಸಂಖ್ಯೆಯಲ್ಲಿ ಪುರುಷರನ್ನು ಮೀರಿಸಿದ್ದಾರೆ. ಒಟ್ಟು 4,98,94,628 ಮತಗಳಲ್ಲಿ ಮಹಿಳೆಯರು 2,51,64,386 ಮತ ಚಲಾಯಿಸಿದ್ದು, ಶೇ. 71.6 ರಷ್ಟು ಮತದಾನ ಮಾಡಿದ್ದಾರೆ. ಇದು ರಾಜ್ಯದ ರಾಜಕೀಯ

14 Nov 2025 7:16 am
ಅಲ್ ಫಲಾಹ್ ವಿವಿ ಸಂಸ್ಥಾಪಕನ ಬಣ್ಣ ಬಯಲು, ₹7.5 ಕೋಟಿ ವಂಚನೆ ಕೇಸ್‌ನಲ್ಲಿ ಜೈಲು ಪಾಲಾಗಿದ್ದ ಸಿದ್ಧಿಕಿ!

ದಿಲ್ಲಿಯ ಕೆಂಪು ಕೋಟೆ ಕಾರ್ ಬಾಂಬ್ ಸ್ಫೋಟ ಪ್ರಕರಣದ ತನಿಖೆ ತೀವ್ರಗೊಂಡಿದ್ದು, ಆರೋಪಿಗಳು ಕೆಲಸ ಮಾಡುತ್ತಿದ್ದ ಫರಿದಾಬಾದ್‌ನ ಅಲ್-ಫಲಾಹ್ ವಿಶ್ವವಿದ್ಯಾಲಯದ ಸಂಸ್ಥಾಪಕ ಜಾವೇದ್ ಅಹ್ಮದ್ ಸಿದ್ಧಿಕಿ ಮೇಲೆ ತನಿಖಾ ಸಂಸ್ಥೆಗಳು

14 Nov 2025 5:43 am
ಪುಲ್ವಾಮಾ ದಾಳಿ ಸಂಚುಕೋರನ ಪತ್ನಿ ಜೊತೆ ಸಂಪರ್ಕದಲ್ಲಿದ್ದ ದೆಹಲಿ ಸ್ಫೋಟದ ಶಂಕಿತೆ?

ದೆಹಲಿ ಸ್ಫೋಟದ ತನಿಖೆಯಲ್ಲಿ ಮಹತ್ವದ ಮಾಹಿತಿ ಬಹಿರಂಗವಾಗಿದೆ. ಪುಲ್ವಾಮಾ ದಾಳಿಯ ರೂವಾರಿ ಉಮರ್ ಫಾರೂಕ್ ಪತ್ನಿ ಆಫಿರಾ n, ಡಾ. ಶಹೀನ್ ಸೈಯದ್ ಸಂಪರ್ಕದಲ್ಲಿದ್ದರು. ಆಫಿರಾ ಬ sammen, ಜೈಶ್-ಇ-ಮೊಹಮ್ಮದ್ ನ ಮಹಿಳಾ ದಳದ ಪ್ರಮುಖ ಸದಸ್ಯೆಯ

14 Nov 2025 12:05 am
ನಿರ್ಣಾಯಕ ಹಂತಕ್ಕೆ ಬಿಹಾರ ಚುನಾವಣೆ - ಕುತೂಹಲ ಕೆರಳಿಸಿದ ಮತಗಣನೆ

ಬಿಹಾರ ವಿಧಾನಸಭಾ ಚುನಾವಣೆಯ ಫಲಿತಾಂಶಕ್ಕಾಗಿ ದೇಶವೇ ಕಾತರದಿಂದ ಕಾಯುತ್ತಿದೆ. ಎಕ್ಸಿಟ್ ಪೋಲ್ ಗಳು ಎನ್ ಡಿಎಗೆ ಬಹುಮತ ಸೂಚಿಸಿದ್ದರೂ, ಅಂತಿಮ ಫಲಿತಾಂಶ ನ. 14ರಂದು ಹೊರಬರಲಿದೆ. ನಿತೀಶ್ ಕುಮಾರ್ ಸತತ 10ನೇ ಬಾರಿ ಮುಖ್ಯಮಂತ್ರಿಯಾಗ

13 Nov 2025 11:34 pm
ಜಮ್ಮು-ಕಾಶ್ಮೀರದಲ್ಲಿ ಉಗ್ರರ ಬೇಟೆ; ಭದ್ರತಾ ಪಡೆ ಬಲೆಗೆ ಬಿದ್ದ ಇಬ್ಬರು ಹೈಬ್ರಿಡ್‌ ಟೆರರಿಸ್ಟ್‌ಗಳು!

ದೇಶದ ಭದ್ರತಾ ವ್ಯವಸ್ಥೆಯನ್ನು ಬಿಗಿಗೊಳಿಸುವ ನಿಟ್ಟಿನಲ್ಲಿ ಮಹತ್ವದ ಬೆಳವಣಿಗೆಗಳು ನಡೆಯುತ್ತಿವೆ. ಒಂದೆಡೆ ಅಮಿತ್‌ ಶಾ ಅವರು ಉನ್ನತ ಅಧಿಕಾರಿಗಳ ಜೊತೆ ಕೆಂಪುಕೋಟೆ ದಾಳಿ ಮತ್ತು ಜೈಶ್ ಸಂಘಟನೆ ಮಟ್ಟ ಹಾಕುವ ಬಗ್ಗೆ ಮಹತ್ವದ ಸ

13 Nov 2025 10:41 pm
ಅಮೆರಿಕನ್ನರಿಗೆ ತರಬೇತಿ ನೀಡಲು ವಿದೇಶಿ ಕಾರ್ಮಿಕರ ಬಳಕೆ; H-1B ವೀಸಾ ಅಸಲಿಯತ್ತು ಬಯಲಿಗೆಳೆದ ಸ್ಕಾಟ್‌ ಬೆಸೆಂಟ್!

ಅಮೆರಿಕನ್ನರಿಗೆ ತರಬೇತಿ ನೀಡಲು ವಿದೇಶಿ ಕಾರ್ಮಿಕರ ಬಳಕೆ; H-1B ವೀಸಾ ಅಸಲಿಯತ್ತು ಬಯಲಿಗೆಳೆದ ಸ್ಕಾಟ್‌ ಬೆಸೆಂಟ್!

13 Nov 2025 10:41 pm
H-1B ಬಗ್ಗೆ ಬದಲಾಯ್ತು DHSನ ಕ್ರಿಸ್ಟಿ ಮಾತು

H-1B ಬಗ್ಗೆ ಬದಲಾಯ್ತು DHSನ ಕ್ರಿಸ್ಟಿ ಮಾತು

13 Nov 2025 9:59 pm
ʻಚೀಟಿ ವ್ಯವಹಾರ ಮಾಡಬೇಡಿʼ; ಸಾಲದ ಹೊರೆ ತಾಳಲಾರದೆ ವಿಡಿಯೋ ಮಾಡಿಟ್ಟು ಬಿಜೆಪಿ ಕಾರ್ಯಕರ್ತ ಆತ್ಮಹತ್ಯೆ

ಬೆಂಗಳೂರಿನ ವೈಯಾಲಿಕಾವಲ್‌ನಲ್ಲಿ ಸಾಲದ ಸುಳಿಗೆ ಸಿಲುಕಿದ್ದ ಉದ್ಯಮಿ ಹಾಗೂ ಬಿಜೆಪಿ ಕಾರ್ಯಕರ್ತರೊಬ್ಬರಾದ ಎಂ.ವೆಂಕಟೇಶ್ ಅವರು ತಮ್ಮ ಕಚೇರಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಾಯುವ ಮುನ್ನ ತಮ್ಮ

13 Nov 2025 9:20 pm
Breaking: ಬೆಂಗಳೂರು-ಪುಣೆ ಹೆದ್ದಾರಿಯಲ್ಲಿ ಭೀಕರ ಅಪಘಾತ: 48 ವಾಹನ ಡಿಕ್ಕಿ, 8 ಜನ ಸಜೀವ ದಹನ

ನಿಯಂತ್ರಣ ತಪ್ಪಿ ಟ್ರಕ್‌ವೊಂದು ಹಲವು ವಾಹನಗಳಿಗೆ ಡಿಕ್ಕಿ ಹೊಡೆದ ಪರಿಣಾಮ ಬೆಂಗಳೂರು-ಪುಣೆ ಹೆದ್ದಾರಿಯ ನವಲೆ ಸೇತುವೆ ಬಳಿ ಭೀಕರ ಅಪಘಾತ ಸಂಭವಿಸಿದೆ. ಈ ದುರಂತದಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡು 8 ಮಂದಿ ಸ್ಥಳದಲ್ಲೇ ಸಜೀವ ದಹನ

13 Nov 2025 9:12 pm
ಕರ್ನಾಟಕದ 9 ಜಿಲ್ಲೆಯಲ್ಲಿ ಕೈಗಾರಿಕಾ ಕಾರಿಡಾರ್‌ ಅಭಿವೃದ್ಧಿ; ಪಿಯೂಷ್‌ ಗೋಯಲ್‌ -ಎಚ್‌ಡಿ ಕುಮಾಸ್ವಾಮಿ ಮಾತುಕತೆ

ಕರ್ನಾಟಕದ 9 ಜಿಲ್ಲೆಗಳಲ್ಲಿ ರಾಷ್ಟ್ರೀಯ ಕೈಗಾರಿಕಾ ಕಾರಿಡಾರ್ ಅಭಿವೃದ್ಧಿ ಯೋಜನೆ ಜಾರಿಗೆ ಕೇಂದ್ರ ಸಚಿವ ಎಚ್‌ಡಿ ಕುಮಾರಸ್ವಾಮಿ ಅವರು ವಾಣಿಜ್ಯ ಸಚಿವ ಪಿಯೂಷ್‌ ಗೋಯಲ್‌ ಅವರೊಂದಿಗೆ ಚರ್ಚಿಸಿದರು. ಈ ಯೋಜನೆಯಿಂದ ರಾಜ್ಯದಾದ್

13 Nov 2025 8:30 pm
ಬೆಳಗಾವಿಯಿಂದ ಅಮೆರಿಕ ಪ್ರಜೆಗಳ ಬ್ಯಾಂಕ್‌ ಖಾತೆ ಹ್ಯಾಕ್‌; ಕಾಲ್‌ ಸೆಂಟರ್‌ ಮೇಲೆ ದಾಳಿ, 33 ಜನ ಅರೆಸ್ಟ್!

ಬೆಳಗಾವಿಯಲ್ಲಿ ಅಮೆರಿಕದವರ ಮೊಬೈಲ್ ಹಾಗೂ ಬ್ಯಾಂಕ್ ಖಾತೆಗಳನ್ನು ಹ್ಯಾಕ್ ಮಾಡಿ ವಂಚಿಸುತ್ತಿದ್ದ ಅನಧಿಕೃತ ಕಾಲ್ ಸೆಂಟರ್ ಮೇಲೆ ಸೈಬರ್ ಅಪರಾಧ ವಿಭಾಗದ ಪೊಲೀಸರು ದಾಳಿ ನಡೆಸಿ, ವಂಚಕರನ್ನು ಬಂಧಿಸಿದ್ದಾರೆ. ಈ ಕಾರ್ಯಾಚರಣೆಯಲ

13 Nov 2025 7:43 pm
ಹ್ಯಾಪಿ ಬರ್ತ್‌ಡೇ ಪ್ರಿಯಾಂಕಾ ಉಪೇಂದ್ರ

ಹ್ಯಾಪಿ ಬರ್ತ್‌ಡೇ ಪ್ರಿಯಾಂಕಾ ಉಪೇಂದ್ರ

13 Nov 2025 7:37 pm
ವನ್ಯಪ್ರಾಣಿ ದಾಳಿ ತಡೆಗೆ ಡ್ರೋನ್ ಬಳಸಿ, ಕೃಪಾಕರ- ಸೇನಾನಿ ಜೊತೆ ಚರ್ಚಿಸಿ ಮಾರ್ಗಸೂಚಿ ಸಿದ್ಧಪಡಿಸಿ: ಸಿಎಂ ಸೂಚನೆ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾನವ-ವನ್ಯಪ್ರಾಣಿ ಸಂಘರ್ಷ ತಡೆಯಲು ಡ್ರೋನ್ ಕ್ಯಾಮೆರಾಗಳ ಬಳಕೆ ಹೆಚ್ಚಿಸಲು ಸೂಚಿಸಿದ್ದಾರೆ. ತಜ್ಞರೊಂದಿಗೆ ಚರ್ಚಿಸಿ ವೈಜ್ಞಾನಿಕ ಮಾರ್ಗಗಳನ್ನು ರೂಪಿಸಲಾಗುವುದು. 15-20 ಹುಲಿಗಳನ್ನು ತಕ್ಷ

13 Nov 2025 7:36 pm
Bengaluru Crimes: ಹಾರ್ನ್ ಮಾಡಿದ್ದಕ್ಕೆ ಸಿಟ್ಟು: ದಂಪತಿ, ಮಗುವಿದ್ದ ಸ್ಕೂಟರ್‌ಗೆ ಡಿಕ್ಕಿ ಹೊಡೆದು ಕಾರಿನಲ್ಲಿ ಯುವಕ ಪರಾರಿ

ಸಿಗ್ನಲ್‌ನಲ್ಲಿ ಹಾರ್ನ್ ಮಾಡಿದ್ದಕ್ಕೆ ಕೋಪಗೊಂಡ 23 ವರ್ಷದ ಕಾರು ಯುವಕನೊಬ್ಬ, ದಂಪತಿ ಮತ್ತು ಮಗು ಸಂಚರಿಸುತ್ತಿದ್ದ ಸ್ಕೂಟರ್‌ಗೆ ಉದ್ದೇಶಪೂರ್ವಕವಾಗಿ ಡಿಕ್ಕಿ ಹೊಡೆದು ಪರಾರಿಯಾದ ಘಟನೆ ಬೆಂಗಳೂರಿನಎಂ.ಎಸ್. ರಾಮಯ್ಯ ಆಸ್ಪತ್

13 Nov 2025 7:16 pm
Late pregnancy:30ರ ನಂತರ ಗರ್ಭಿಣಿಯಾದ್ರೆ ಮಗು ಹಾಗೂ ಡೆಲಿವರಿಗೆ ಕಷ್ಟ ಆಗುತ್ತಾ? dr Sangeetha rao

Late pregnancy:30ರ ನಂತರ ಗರ್ಭಿಣಿಯಾದ್ರೆ ಮಗು ಹಾಗೂ ಡೆಲಿವರಿಗೆ ಕಷ್ಟ ಆಗುತ್ತಾ? dr Sangeetha rao

13 Nov 2025 6:45 pm
ರಿಷಬ್ ಪಂತ್ ಮೈದಾನಕ್ಕಿಳಿದಾಗ ಮೇಲೆ ನೋಡುವುದೇಕೆ?: ಇದು ಟೀಂ ಇಂಡಿಯಾ ವಿಕೆಟ್ ಕೀಪರ್ ಬ್ಯಾಟರ್ ನ ದೊಡ್ಡಗುಣ!

ಗಾಯದ ನಂತರ ಮತ್ತೆ ಆಟಕ್ಕೆ ಮರಳಲು ಸುಲಭವಲ್ಲ. ಆದರೆ ದೇವರು ಯಾವಾಗಲೂ ನನ್ನ ಮೇಲೆ ಕರುಣೆ ತೋರಿದ್ದಾನೆ ಮತ್ತು ಆಶೀರ್ವದಿಸಿದ್ದಾನೆ. ಈ ಬಾರಿಯೂ ಹಾಗೆಯೇ ಆಗಿದೆ, ಮತ್ತೆ ಆಟಕ್ಕೆ ಮರಳಿದ್ದು ನನಗೆ ತುಂಬಾ ಸಂತೋಷ ತಂದಿದೆ, ಎಂದು ಭಾರ

13 Nov 2025 6:27 pm
ಕೋರ್ ಕಮಿಟಿಗೆ ಕೊಕ್ ಬೆನ್ನಲ್ಲೇ JDS ವರಿಷ್ಠರ ವಿರುದ್ಧ ಜಿಟಿ ದೇವೇಗೌಡ ಆಕ್ರೋಶ!

ಜೆಡಿಎಸ್ ಕೋರ್ ಕಮಿಟಿಯಿಂದ ಹೊರಬಿದ್ದ ಶಾಸಕ ಜಿ.ಟಿ. ದೇವೇಗೌಡ, ಪಕ್ಷದ ವರಿಷ್ಠರ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಶಾಸಕಾಂಗ ಪಕ್ಷದ ನಾಯಕ ಸ್ಥಾನ ನೀಡದೆ ಅನ್ಯಾಯವಾಗಿದೆ. ಪಕ್ಷ ವಿರೋಧಿ ಕೆಲಸ ಮಾಡಿಯೇ ಇಲ್ಲ. ಜೆಡ

13 Nov 2025 6:03 pm
ಭಾರತಕ್ಕೆ ಎದುರಾಗಿದೆ ಹೊಸ ಸವಾಲು; ವೈಟ್‌ ಕಾಲರ್‌ ಟೆ*ರರಿಸಂ ಎಂದರೇನು? ವಿಶೇಷ ಸಂದರ್ಶನ

ಭಾರತಕ್ಕೆ ಎದುರಾಗಿದೆ ಹೊಸ ಸವಾಲು; ವೈಟ್‌ ಕಾಲರ್‌ ಟೆ*ರರಿಸಂ ಎಂದರೇನು? ವಿಶೇಷ ಸಂದರ್ಶನ

13 Nov 2025 5:59 pm
ಕರ್ನಾಟಕದ 4 ಪ್ರಮುಖ ಜಿಲ್ಲೆಯ ರೈಲು ನಿಲ್ದಾಣಗಳ ಹೆಸರು ಬದಲಾವಣೆ; ಕೇಂದ್ರ ಗೃಹ ಇಲಾಖೆಗೆ ಶಿಫಾರಸು- ಯಾವೆಲ್ಲಾ?

ಕರ್ನಾಟಕದ 4 ಪ್ರಮುಖ ರೈಲು ನಿಲ್ದಾಣಗಳ ಹೆಸರು ಬದಲಾವಣೆಗೆ ರಾಜ್ಯ ಸರ್ಕಾರ ಮುಂದಾಗಿದೆ. ವಿಜಯಪುರ, ಬೆಳಗಾವಿ, ಬೀದರ್ ಮತ್ತು ಶಿವಮೊಗ್ಗ ಜಿಲ್ಲೆಯ ಸೂರಗೊಂಡನಕೊಪ್ಪ ನಿಲ್ದಾಣಗಳಿಗೆ ಪ್ರಾದೇಶಿಕ ಸಂತರ ಹೆಸರಿಡಲು ಕೇಂದ್ರ ಗೃಹ ಸಚ

13 Nov 2025 5:56 pm
Interview: ದೆಹಲಿ ಸ್ಪೋಟ ಬಿಚ್ಚಿಟ್ಟ ವೈಟ್‌ ಕಾಲರ್‌ ಟೆರರಿಸಂ, ಭಾರತಕ್ಕೆ ಎದುರಾದ ಹೊಸ ಭದ್ರತಾ ಸವಾಲು; ಪರಿಹಾರವೇನು?

ದೆಹಲಿ ಕಾರು ಬಾಂಬ್‌ ಸ್ಪೋಟ ದೇಶದ ಮೇಲೆ ನಡೆದ ಮತ್ತೊಂದು ಭೀಕರ ಭಯೋತ್ಪಾದಕ ದಾಳಿಯೇನೋ ಹೌದು. ಆದರೆ ಈ ಘಟನೆ ಭಯೋತ್ಪಾದನೆಯ ಮತ್ತೊಂದು ಕರಾಳ ಮುಖವನ್ನು ಪರಿಚಯಿಸಿದೆ. ಉಗ್ರ ಸಂಘಟನೆಗಳಲ್ಲಿ ಕೇವಲ ಬಡವರು, ಅನಕ್ಷರಸ್ಥರು ಮತ್ತು ಧ

13 Nov 2025 5:41 pm
ಅಮೆರಿಕದಲ್ಲಿ ವೃದ್ಧರ ಒಂಟಿ ಬದುಕು

ಅಮೆರಿಕದಲ್ಲಿ ವೃದ್ಧರ ಒಂಟಿ ಬದುಕು

13 Nov 2025 5:40 pm
ʻಪ್ರತಿಯೊಬ್ಬ ಕಾಶ್ಮೀರಿ ಮುಸ್ಲಿಂರು ಉಗ್ರರಲ್ಲ, ಭಯೋತ್ಪಾದಕರ ಜೊತೆ ನಂಟಿರೋದಿಲ್ಲʼ: ಒಮರ್ ಅಬ್ದುಲ್ಲಾ

ದೆಹಲಿಯಲ್ಲಿ ಕಾರು ಸ್ಫೋಟಗೊಂಡ ಪ್ರಕರಣದ ಬಗ್ಗೆ ಜಮ್ಮು ಕಾಶ್ಮೀರ ಮುಖ್ಯಮಂತ್ರಿ ಒಮರ್‌ ಅಬ್ದುಲ್ಲಾ ಅವರು ಮಾತನಾಡಿ, ಪ್ರತಿಯೊಬ್ಬ ಕಾಶ್ಮೀರಿ ಮುಸ್ಲಿಂ ಭಯೋತ್ಪಾದಕನಲ್ಲ ಎಂದು ಹೇಳಿದರು. ಕೆಲವರು ಮಾಡುವ ಕೃತ್ಯದಿಂದ ಇಡೀ ಸಮು

13 Nov 2025 5:36 pm
ಆಯುಷ್ಮಾನ್ ಭಾರತ್ ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ: 5 ಲಕ್ಷ ರೂ.ಗಳ ನಗದು ರಹಿತ ಚಿಕಿತ್ಸೆಗೆ ಯಾರೆಲ್ಲಾ ಅರ್ಹರು? ಯಾವೆಲ್ಲಾ ಚಿಕಿತ್ಸೆ ಲಭ್ಯ?

ಭಾರತದಲ್ಲಿ ಪ್ರತಿಯೊಬ್ಬರಿಗೂ ಆರೋಗ್ಯ ಸೇವೆ ಲಭ್ಯವಾಗಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಮಹತ್ವಕಾಂಕ್ಷಿ ಯೋಜನೆಯೊಂದನ್ನು ಜಾರಿಗೊಳಿಸಿದೆ. ಆರೋಗ್ಯ ವಿಮಾ ಯೋಜನೆಯಾದ ಆಯುಷ್ಮಾನ್ ಭಾರತ್ - ಪ್ರಧಾನ್ ಮಂತ್ರಿ ಜನ ಆರೋಗ್ಯ ಯೋಜ

13 Nov 2025 4:59 pm
ಬೆಳಗಾವಿಯಲ್ಲಿ ಡಿ. 8ರಿಂದ ಚಳಿಗಾಲದ ಅಧಿವೇಶನ: ಎಷ್ಟು ದಿನ ನಡೆಯುತ್ತೆ ಕಲಾಪ? ಏನೇನು ಚರ್ಚೆ?

ಡಿಸೆಂಬರ್ 8 ರಿಂದ 10 ದಿನಗಳ ಕಾಲ ಬೆಳಗಾವಿಯಲ್ಲಿ ವಿಧಾನಮಂಡಲ ಅಧಿವೇಶನ ಆರಂಭವಾಗಲಿದೆ. ಮೇಕೆದಾಟು ಯೋಜನೆಗೆ ಸುಪ್ರೀಂ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅವರಿಗೆ ಸಚಿವ ಸಂಪು

13 Nov 2025 4:47 pm
2026ರ ಸಾರ್ವತ್ರಿಕ ರಜಾದಿನ ಪಟ್ಟಿಗೆ ಸರ್ಕಾರ ಅನುಮೋದನೆ; 20 ದಿನ ಸರ್ಕಾರಿ ರಜೆ! ಯಾವೆಲ್ಲಾ ದಿನ?

ಕರ್ನಾಟಕ ಸರ್ಕಾರ 2026ರ ಸಾಲಿನ ಸಾರ್ವತ್ರಿಕ ರಜೆ ಪಟ್ಟಿಗೆ ಅನುಮೋದನೆ ನೀಡಿದೆ. ಮುಂದಿನ ವರ್ಷ ಒಟ್ಟು 20 ದಿನಗಳ ಸರ್ಕಾರಿ ರಜೆ ಇರಲಿದ್ದು, ರಾಷ್ಟ್ರೀಯ ಹಾಗೂ ನಾಡ ಹಬ್ಬಗಳು ಸೇರಿವೆ. ಭಾನುವಾರ ಬರುವ ಕೆಲವು ಹಬ್ಬಗಳು ಮತ್ತು ಎರಡನೇ ಶ

13 Nov 2025 4:35 pm
ʻನೀವು ಪ್ರಬಲರಾಗಿ ಇರೋವಾಗ್ಲೇ ಮಗನನ್ನು ಸಿಎಂ ಮಾಡಿʼ; ವರ್ತೂರು ಪ್ರಕಾಶ್ ಬಹಿರಂಗ ಒತ್ತಾಯ!

ಮಾಜಿ ಪ್ರಧಾನಿ ದೇವೇಗೌಡ ಅವರು ಪ್ರಬಲರಾಗಿದ್ದಾಗಲೇ ಅವರ ಮಗ ಎಚ್‌ಡಿ ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿದ್ದರು. ನೀವು ಬಲಿಷ್ಠರಾಗಿರುವ ಸಮಯದಲ್ಲೇ ನಿಮ್ಮ ಮಗನಿಗೆ ಸಿಎಂ ಪಟ್ಟ ಹಸ್ತಾಂತರಿಸಿ ಎಂದು ಕುರುಬ ಸ

13 Nov 2025 4:35 pm
ಹಸೀನಾ ಭಾರತದಲ್ಲಿ ಮಾತಡಿದ್ರೆ ಬಾಂಗ್ಲಾದಲ್ಲಿ ತಟ್ಟುತ್ತಿದೆ ಬಿಸಿ; ಹಸೀನಾ ಮಾಧ್ಯಮ ಹೇಳಿಕೆ ತಡೆಯುಂತೆ ಭಾರತಕ್ಕೆ ಬಾಂಗ್ಲಾ ಸರ್ಕಾರ ಮನವಿ

ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಕ್ ಹಸೀನಾ ಭಾರತದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿರುವುದು ಅಲ್ಲಿನ ಯೂನಸ್ ಸರ್ಕಾರಕ್ಕೆ ತೀವ್ರ ಅಸಮಾಧಾನ ಮೂಡಿಸಿದೆ. ಮಾನವೀಯತೆ ವಿರುದ್ಧದ ಅಪರಾಧಗಳ ಆರೋಪ ಎದುರಿಸುತ್ತಿರುವ ಹಸೀನಾ ಅವರಿಗ

13 Nov 2025 4:33 pm
Work From Home : ಆಫೀಸ್‌ಗೆ ಬಂದು ಕೆಲಸ ಮಾಡಿ ಎಂದ ಸಂಸ್ಥೆ - ರಾಜೀನಾಮೆ ನೀಡಿದ 600 ಉದ್ಯೋಗಿಗಳು

Withdrawn WFH Facility : ವಾರಕ್ಕೆ ಇನ್ನು ಮುಂದೆ ಐದು ದಿನ ಕಡ್ಡಾಯವಾಗಿ ಕಚೇರಿಗೆ ಬರಲೇ ಬೇಕು ಎನ್ನುವ ಸಂಸ್ಥೆಯೊಂದರ ನಿರ್ಧಾರಕ್ಕೆ ನೌಕರರು ತಿರುಗಿ ಬಿದಿದ್ದಾರೆ. ಸುಮಾರು ಆರು ನೂರಕ್ಕೂ ಹೆಚ್ಚು ಉದ್ಯೋಗಿಗಳು ನಿಮ್ಮ ಕೆಲಸವೇ ಬೇಡ ಎಂದು ರಾ

13 Nov 2025 4:32 pm
Shane Watson- ಬಲ ವೃದ್ಧಿಗೆ ಕೋಲ್ಕತಾ ನೈಟ್ ರೈಡರ್ಸ್ ಸರ್ಕಸ್; ಸಹಾಯಕ ಕೋಚ್ ಆಗಿ RCBಯ ಹಳೇಹುಲಿ!

Shane Watson As KKR Assistant Coach- 2025ರ ಐಪಿಎಲ್ ಆವೃತ್ತಿಯಲ್ಲಿ ಭಾರೀ ಹಿನ್ನಡೆ ಅನುಭವಿಸಿದ್ದ ಕೋಲ್ಕತಾ ನೈಟ್ ರೈಟರ್ಸ್(KKR) ಮುಂದಿನ ಐಪಿಎಲ್ ಆವೃತ್ತಿಗಾಗಿ ಆಸ್ಟ್ರೇಲಿಯಾದ ಯಶಸ್ವಿ ಟಿ20 ಆಟಗಾರ ಶೇನ್ ವ್ಯಾಟ್ಸನ್ ಅವರನ್ನು ಸಹಾಯಕ ಕೋಚ್ ಆಗಿ ನೇಮಿ

13 Nov 2025 4:24 pm
ದೆಹಲಿ ಸ್ಫೋಟದ 'ಬ್ಲೂ ಪ್ರಿಂಟ್' ರೆಡಿಯಾಗಿದ್ದ ‘ಅಲ್ ಫಲಾಹ್’ ವಿವಿ ವೆಬ್ ಸೈಟ್ ಬಂದ್ - ನಂ. 13 ಕಟ್ಟಡದಲ್ಲಿ ನಡೆಯುತ್ತಿದ್ದೇನು?

ದೆಹಲಿ ಬಾಂಬ್ ಸ್ಫೋಟ ಪ್ರಕರಣದ ಆರೋಪಿಗಳ ಜೊತೆ ನಂಟು ಹೊಂದಿರುವ ಹರ್ಯಾಣದ ಫರೀದಾಬಾದ್ ನಲ್ಲಿರುವ ಅಲ್ ಫಲಾದ್ ವಿಶ್ವವಿದ್ಯಾಲಯವು ತನ್ನ ವೆಬ್ ಸೈಟ್ ಅನ್ನು ನಿಷ್ಕ್ರಿಯಗೊಳಿಸಿದೆ. ವೆಬ್ ಸೈಟ್ ನಲ್ಲಿ ನ್ಯಾಕ್ ನಿಂದ 'ಎ' ಗ್ರೇಡ್ ಪ

13 Nov 2025 3:53 pm
ದೆಹಲಿ ಸ್ಫೋಟ; ಅಲ್-ಫಲಾಹ್ ವಿವಿ ಹಾಸ್ಟೆಲ್ ಕೊಠಡಿಯೇ ಉಗ್ರರ ಅಡ್ಡೆ: ದೆಹಲಿ, ಯುಪಿ ಸ್ಫೋಟಕ್ಕೆ ವೈಟ್‌ ಕಾಲರ್‌ ವೈದ್ಯರ ಸಂಚು

ಹರಿಯಾಣದ ಅಲ್-ಫಲಾಹ್ ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲಿರುವ ಹಾಸ್ಟೆಲ್‌ನ ಕೊಳಕು ಕೊಠಡಿಯಲ್ಲೇ ವೈಟ್‌ ಕಾಲರ್‌ ಭಯೋತ್ಪಾದಕರು ಎಲ್ಲೆಲ್ಲಿ ಭಯೋತ್ಪಾದಕ ದಾಳಿ ನಡೆಸಬೇಕು. ಹಾಗೂ ಸ್ಫೋಟಕ ವಸ್ತುಗಳನ್ನು ಯಾರಿಗೂ ತಿಳಿಯದಂತೆ

13 Nov 2025 3:42 pm
ಒಣ ಹುಲ್ಲು ಸುಡುವಿಕೆ ತಡೆಯಲು ಪಂಜಾಬ್, ಹರ್ಯಾಣ ಸರ್ಕಾರಗಳು ಕೈಗೊಂಡಿರುವ ಕ್ರಮಗಳೇನು? ವಿವರಣೆ ಕೇಳಿದ ಸುಪ್ರೀಂಕೋರ್ಟ್

ದೆಹಲಿ-ಎನ್‌ಸಿಆರ್‌ನಲ್ಲಿ ವಾಯು ಮಾಲಿನ್ಯ ಹೆಚ್ಚಳವಾಗಿದೆ. ವಾಯುಗುಣಮಟ್ಟ ದಿನೇ ದಿನೇ ಕುಸಿತವಾಗಿದೆ. ಇದಕ್ಕೆ ಕಾರಣವಾಗುವ ಒಣ ಹುಲ್ಲು ಸುಡುವಿಕೆಯನ್ನು ತಡೆಯಲು ಪಂಜಾಬ್ ಮತ್ತು ಹರಿಯಾಣ ಸರ್ಕಾರಗಳು ಕೈಗೊಂಡ ಕ್ರಮಗಳ ಬಗ್ಗೆ

13 Nov 2025 3:27 pm
ಪೋಕ್ಸೋ ಕೇಸ್‌: ಬಿಎಸ್‌ ಯಡಿಯೂರಪ್ಪಗೆ ಕರ್ನಾಟಕ ಹೈಕೋರ್ಟ್‌ ಶಾಕ್‌! ಸಮನ್ಸ್‌ ಜಾರಿ ಎತ್ತಿ ಹಿಡಿದ ನ್ಯಾಯಾಲಯ

ಪೋಕ್ಸೋ ಪ್ರಕರಣದಲ್ಲಿ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರಿಗೆ ಕರ್ನಾಟಕ ಹೈಕೋರ್ಟ್‌ನಿಂದ ಹಿನ್ನಡೆ ಎದುರಾಗಿದೆ. ವಿಚಾರಣಾಧೀನ ನ್ಯಾಯಾಲಯ ಸಂಜ್ಞೆ ಪರಿಗಣಿಸಿ, ಸಮನ್ಸ್ ಜಾರಿ ಮಾಡಿದ್ದನ್ನು ಹೈಕೋರ್ಟ್ ಎತ್ತಿ ಹಿಡಿದಿದೆ. ವಿಚ

13 Nov 2025 3:23 pm
ಉಗ್ರರು ನಮ್ಮ ನಗರಗಳನ್ನು ಅಲುಗಾಡಿಸಬಹುದು ನಮ್ಮ ಆತ್ಮವನ್ನಲ್ಲ; ದೆಹಲಿ ಸ್ಪೋಟ ಖಂಡಿಸಿದ ಬೆಂಜಮಿನ್‌ ನೆತನ್ಯಾಹು!

ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಜಾಗತಿಕ ಖಂಡನೆ ವ್ಯಕ್ತವಾಗುತ್ತಿದೆ. ಕಾರು ಬಾಂಬ್‌ ಸ್ಪೋಟ ಘಟನೆಯನ್ನು ಅಮೆರಿಕ ಸೇರಿದಂತೆ ಹಲವು ದೇಶಗಳು ಖಂಡಿಸಿದ್ದು, ಈ ಕಠಿಣ ಸಂದರ್ಭದಲ್ಲಿ ಭಾರತದೊಂದಿಗೆ ಗ

13 Nov 2025 3:06 pm
ಒಂಡೇ ಯಶಸ್ಸಿನ ಸೀಕ್ರೆಟ್ ; ಸೂರ್ಯಕುಮಾರ್ ಯಾದವ್ ಗೆ ಸಹಾಯ ಮಾಡಲು ಎಬಿ ಡಿ ವಿಲಿಯರ್ಸ್ ರೆಡಿ!

ಮಿಸ್ಚರ್ 360 ಎಂದು ಕ್ರಿಕೆಟ್ ನಲ್ಲಿ ಖ್ಯಾತರಾದವರು ಇಬ್ಬರು. ಮೊದಲನೆಯರು ದಕ್ಷಿಣ ಆಫ್ರಿಕಾದ ದಿಗ್ಗಜ ಎಬಿ ಡಿವಿಲಿಯರ್ಸ್ ಮತ್ತು ಭಾರತದ ಟಿ20 ನಾಯಕ ಸೂರ್ಯಕುಮಾರ್ ಯಾದವ್. ಇವರಲ್ಲಿ ಎಬಿ ಡಿವಿಲಿಯರ್ಸ್ ಎಲ್ಲಾ ಮಾದರಿ ಕ್ರಿಕೆಟ್ ಗ

13 Nov 2025 3:02 pm
ಚಿತ್ತಾಪುರದಲ್ಲಿ ಆರ್‌ಎಸ್‌ಎಸ್‌ ಪಥ ಸಂಚಲನಕ್ಕೆ ಕೊನೆಗೂ ಹೈಕೋರ್ಟ್‌ ಅನುಮತಿ; ಯಾವಾಗ? ಹಲವು ಷರತ್ತು!

ಚಿತ್ತಾಪುರದಲ್ಲಿ RSS ಶತಮಾನೋತ್ಸವದ ಪಥ ಸಂಚಲನಕ್ಕೆ ಹೈಕೋರ್ಟ್ ಅನುಮತಿ ನೀಡಿದೆ. ನ. 16 ರಂದು 300 ಗಣ ವೇಷಧಾರಿಗಳು ಹಾಗೂ 50 ಜನರ ಬ್ಯಾಂಡ್‌ನೊಂದಿಗೆ ಮೆರವಣಿಗೆ ನಡೆಸಲು ಅವಕಾಶ ಕಲ್ಪಿಸಲಾಗಿದೆ. ಮಧ್ಯಾಹ್ನ 3.30 ರಿಂದ 5.30 ರವರೆಗೆ ಮೆರವಣಿ

13 Nov 2025 3:01 pm
ವಿದೇಶಿ ಕೌಶಲ್ಯದ ಮಹತ್ವ ಅರಿತ ಡೊನಾಲ್ಡ್‌ ಟ್ರಂಪ್‌; ಅಮೆರಿಕದ H-1B ವೀಸಾ ಬಗ್ಗೆ ಮೃದು ಧೋರಣೆ!

ವಿದೇಶಿ ಕೌಶಲ್ಯದ ಮಹತ್ವ ಅರಿತ ಡೊನಾಲ್ಡ್‌ ಟ್ರಂಪ್‌; ಅಮೆರಿಕದ H-1B ವೀಸಾ ಬಗ್ಗೆ ಮೃದು ಧೋರಣೆ!

13 Nov 2025 2:53 pm
ಕಿಡಿ ಹೊತ್ತಿಸಿದ ಶಾಸಕ ರಾಜು ಕಾಗೆ: ಪ್ರತ್ಯೇಕ ರಾಜ್ಯದ ಬೇಡಿಕೆಗೆ ಕಾಂಗ್ರೆಸ್ ನಲ್ಲೇ ಭಾರೀ ವಿರೋಧ

ಕರ್ನಾಟಕದಲ್ಲಿ ಮತ್ತೆ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಆಗಬೇಕು ಎಂಬ ಕೂಗು ಎದ್ದಿದೆ. ಶಾಸಕ ರಾಜು ಕಾಗೆ ಅವರು ರಾಷ್ಟ್ರಪತಿ, ಪ್ರಧಾನಿಗಳಿಗೆ ಪತ್ರ ಬರೆದು ಉತ್ತರ ಕರ್ನಾಟಕದ 15 ಜಿಲ್ಲೆಗಳ ಪ್ರತ್ಯೇಕ ರಾಜ್ಯ ಮಾಡುವಂತೆ ಆಗ್ರಹಿ

13 Nov 2025 2:41 pm
ದೆಹಲಿ ಸ್ಫೋಟ ಬೆನ್ನಲ್ಲೇ ಭಾರತ ಜೊತೆ ನೇರ ಯುದ್ಧಕ್ಕೆ ಸಿದ್ಧ ಎಂದು ಘೋಷಿಸಿದ ಪಾಕ್ ರಕ್ಷಣಾ ಸಚಿವ ಖವಾಜಾ ಆಸಿಫ್; ಇದರ ಮರ್ಮವೇನು?

ಪಾಕಿಸ್ತಾನದ ರಕ್ಷಣಾ ಸಚಿವರು ಭಾರತ ಮತ್ತು ಅಫ್ಘಾನಿಸ್ತಾನದ ವಿರುದ್ಧ ಎರಡು ಮುಂಚೂಣಿ ಯುದ್ಧಕ್ಕೆ ಸಿದ್ಧ ಎಂದು ಹೇಳಿದ್ದಾರೆ. ಇಸ್ಲಾಮಾಬಾದ್ ಸ್ಫೋಟಕ್ಕೆ ಭಾರತವೇ ಕಾರಣ ಎಂದೂ ಆರೋಪಿಸಿದ್ದಾರೆ. ದೆಹಲಿಯಲ್ಲಿ ನಡೆದ ಕಾರ್‌ ಬಾ

13 Nov 2025 2:19 pm
ಬಿಹಾರ ಫಲಿತಾಂಶದ ಬೆನ್ನಲ್ಲೇ ರಾಜ್ಯಾಧ್ಯಕ್ಷರ ಘೋಷಣೆಗೆ ಮಹೂರ್ತ ಫಿಕ್ಸ್ : ಅಮಿತ್ ಶಾ ಮುಂದಿರುವ ಏಕೈಕ ಆಯ್ಕೆ?

Karnataka BJP President : ಬಹಳ ದಿನಗಳಿಂದ ನೆನೆಗುದಿಗೆ ಬಿದ್ದಿರುವ ಹಲವು ರಾಜ್ಯಗಳ ರಾಜ್ಯಾಧ್ಯಕ್ಷರ ಹುದ್ದೆಯ ಘೋಷಣೆಯನ್ನು ಬಿಜೆಪಿ ಹೈಕಮಾಂಡ್ ಮಾಡುವ ಸಾಧ್ಯತೆಯಿದೆ. ಅದರಲ್ಲಿ, ಕರ್ನಾಟಕದ ಅಧ್ಯಕ್ಷರ ಹೆಸರನ್ನೂ ಪ್ರಕಟಿಸಲಾಗುತ್ತದೆ ಎಂದ

13 Nov 2025 2:13 pm
ಮೇಕೆದಾಟು ವಿರುದ್ಧದ ತಮಿಳುನಾಡು ಅರ್ಜಿ ಸುಪ್ರೀಂಕೋರ್ಟ್‌ನಿಂದ ವಜಾ! ಬೆಂಗಳೂರಿಗೆ ಸಿಕ್ಕ ಜಯ: ಡಿಕೆ ಶಿವಕುಮಾರ್

ಮೇಕೆದಾಟು ಯೋಜನೆಗೆ ಸುಪ್ರೀಂ ಕೋರ್ಟ್‌ನಿಂದ ತಮಿಳುನಾಡಿನ ಅರ್ಜಿಯನ್ನು ವಜಾಗೊಳಿಸಿರುವುದು ನ್ಯಾಯಯುತ ತೀರ್ಪು ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ. ಇದು ಬೆಂಗಳೂರು ಮತ್ತು ತಮಿಳುನಾಡಿನ ಜನರಿಗೆ ಲಾಭ ತರುವ ಯೋಜನೆ.

13 Nov 2025 2:11 pm
Delhi Car Blast: ಶಂಕಿತ ಉಗ್ರರ ರಹಸ್ಯ ಕೋಡ್‌ ಗಳಿರುವ 2 ಡೈರಿ ಪತ್ತೆ: ʼಆಪರೇಷನ್‌ʼ ಎಂದು ಪದೇ ಪದೇ ಉಲ್ಲೇಖಿಸಿದ್ದ ಉಗ್ರಂ ವೈದ್ಯರು

ದೆಹಲಿಯಲ್ಲಿ ನಡೆದ ಭೀಕರ ಕಾರು ಸ್ಫೋಟ ಪ್ರಕರಣದಲ್ಲಿ ಹೊಸ ಮಹತ್ವದ ತಿರುವು ದೊರೆತಿದೆ. ಶಂಕಿತ ಉಗ್ರರ ಕೋಣೆಯಲ್ಲಿ ಸಿಕ್ಕ ಎರಡು ರಹಸ್ಯ ಡೈರಿಗಳು 'ಆಪರೇಷನ್' ಎಂಬ ಪದವನ್ನು ಪದೇ ಪದೇ ಉಲ್ಲೇಖಿಸಿರುವುದು ಬೆಳಕಿಗೆ ಬಂದಿದೆ. ಅಲ್ಲದ

13 Nov 2025 1:56 pm
ಭಾರತ - ಅಫ್ಘಾನಿಸ್ತಾನ ಎರಡನ್ನೂ ಎದುರಿಸಲು ನಾವು ಸಿದ್ಧರಿದ್ದೇವೆ : ಪಾಕಿಸ್ತಾನ ರಕ್ಷಣಾ ಸಚಿವ

ಭಾರತ ಮತ್ತು ಅಫ್ಘಾನಿಸ್ತಾನದ ತಾಲಿಬಾನ್‌ಗಳ ವಿರುದ್ಧ ಎರಡು ರಂಗಗಳ ಯುದ್ಧಕ್ಕೆ ಪಾಕಿಸ್ತಾನ ಸಿದ್ಧವಿದೆ ಎಂದು ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಅಸಿಫ್ ಹೇಳಿದ್ದಾರೆ. ಇತ್ತೀಚಿನ ಇಸ್ಲಾಮಾಬಾದ್ ಆತ್ಮಹತ್ಯಾ ಬಾಂಬ್ ದಾಳಿಯ ನ

13 Nov 2025 1:22 pm
ಮೇಕೆದಾಟು ಯೋಜನೆಯಲ್ಲಿ ಸದ್ಯಕ್ಕೆ ಮಧ್ಯ ಪ್ರವೇಶಿಸಲ್ಲ ಎಂದ ಸುಪ್ರೀಂ ಕೋರ್ಟ್‌, ತಮಿಳುನಾಡಿಗೆ ಭಾರೀ ಮುಖಭಂಗ

ಕಾವೇರಿ ನದಿಗೆ ಅಡ್ಡಲಾಗಿ ಮೇಕೆದಾಟು ಅಣೆಕಟ್ಟು ನಿರ್ಮಿಸುವ ಕರ್ನಾಟಕದ ಮಹತ್ವಾಕಾಂಕ್ಷಿ ಯೋಜನೆಗೆ ಸಂಬಂಧಿಸಿದಂತೆ, ತಮಿಳುನಾಡು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ. ಈ ಅರ್ಜಿಯು ಅವಧಿಗೆ ಮುನ್ನವೇ ಸ

13 Nov 2025 1:06 pm
IND Vs SA- ಯಾರಂದ್ರು ಟೆಸ್ಟ್ ಪಂದ್ಯ ನೋಡಲು ಜನ ಬರೊಲ್ಲ ಎಂದು? ಟಿಕೆಟ್ ದರ 60 ರೂ ಇಟ್ಟು ಸಕ್ಸಸ್ ಆಗಿದೆ ಬಿಸಿಸಿಐ!

India Vs South Africa- ಅಂತಾರಾಷ್ಟ್ರೀಯ ಟೆಸ್ಟ್ ಪಂದ್ಯ ಕುತೂಹಲದ ಘಟ್ಟ ತಲುಪಿದರೆ ಜನ ಕ್ರೀಡಾಂಗಣಕ್ಕೆ ತಲುಪುತ್ತಾರೆ. ಇಲ್ಲವಾದರೆ ಎಲ್ಲಾ ಗ್ಯಾಲರಿಗಳೂ ಬಿಕೋ ಅನ್ನುತ್ತಿರುತ್ತವೆ. ವೈಟ್ ಬಾಲ್ ಕ್ರಿಕೆಟ್ ನ ಗುಂಗಿನಲ್ಲಿರುವ ಭಾರತದ ಕ್ರ

13 Nov 2025 12:56 pm
ನಾನು ಯಾವ ಪಕ್ಷದ ಬಾವುಟ ಹಿಡಿಯಬೇಕು ಎಂದು ಮುಂದಿನ ದಿನಗಳಲ್ಲಿ ತೀರ್ಮಾನಿಸುತ್ತೇನೆ: ಕೆ ಎನ್ ರಾಜಣ್ಣ ಮಾತಿನ ಮರ್ಮವೇನು?

ಸಚಿವ ಸ್ಥಾನದಿಂದ ವಜಾಗೊಂಡ ಮಾಜಿ ಸಚಿವ ಕೆ.ಎನ್. ರಾಜಣ್ಣ, ಕಾಂಗ್ರೆಸ್ ಪಕ್ಷದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮಧುಗಿರಿ ತಾಲೂಕಿನಲ್ಲಿ ಮಾತನಾಡಿದ ಅವರು, ಕಾರ್ಯಕರ್ತರು ಕಾಂಗ್ರೆಸ್ ಬಾವುಟ ಹಿಡಿದಿಲ್ಲ, ಮುಂದಿನ ದಿನ

13 Nov 2025 12:34 pm
Bihar Election : ಒಂದು ದಿನ ತಡವಾಗಿ ಪ್ರಕಟವಾದ ಎಕ್ಸಿಟ್ ಪೋಲ್ - ಇಲ್ಲಿ ಬೇರೆನೇ ಫಲಿತಾಂಶ!

Bihar Assembly Election Exit Poll : ಬಿಹಾರದ ವಿಧಾನಸಭಾ ಚುನಾವಣೆಯ ಫಲಿತಾಂಶಕ್ಕೆ ಕ್ಷಣಗಣನೆ ಆರಂಭವಾಗಿದೆ. ಎಲ್ಲಾ, ವಾಹಿನಿಗಳು / ಸಂಸ್ಥೆಗಳು, ಬಿಜೆಪಿ - ಜೆಡಿಯು ಮೈತ್ರಿಕೂಟಕ್ಕೆ ಭರ್ಜರಿ ಜಯ ಸಿಗಲಿದೆ ಎಂದು ಹೇಳಿವೆ. ಆದರೆ, ಒಂದು ದಿನ ತಡವಾಗಿ ಪ್ರ

13 Nov 2025 12:17 pm
ಜನವರಿ 5ಕ್ಕೆ ಸಿದ್ದರಾಮಯ್ಯ ಸೃಷ್ಟಿಸುತ್ತಾರಾ ಹೊಸ ದಾಖಲೆ? ಅಂದುಕೊಂಡಂತೆ ನಡೆದರೆ ಇವರೇ ರಾಜ್ಯದ ಸುಧೀರ್ಘ ಸಿಎಂ

ರಾಜ್ಯದಲ್ಲಿ ಕುರ್ಚಿ ಜಟಾಪಟಿಯ ನಡುವೆ ಜ.5 ಮುಖ್ಯಮಂತ್ರಿ ಸಿದ್ದರಾಮಯ್ಯ ಪಾಲಿಗೆ ಮಹತ್ವದ ದಿನವಾಗಲಿದೆ. ಈಗಾಗಲೇ ನ.20ಕ್ಕೆ ಕಾಂಗ್ರೆಸ್‌ ಸರ್ಕಾರಕ್ಕೆ ಅಧಿಕಾರಕ್ಕೆ ಬಂದು ಎರಡುವರೆ ವರ್ಷ ತುಂಬಲಿದೆ.ಆದರೆ ಇಲ್ಲಿ ವಿಶೇಷವೆನೆಂದ

13 Nov 2025 12:07 pm
ರಫ್ತುದಾರರನ್ನು ಬೆಂಬಲಿಸಲು 45,060 ಕೋಟಿ ರೂ. ಮೌಲ್ಯದ ಯೋಜನೆಗಳನ್ನು ಘೋಷಿಸಿದ ಕೇಂದ್ರ ಸರ್ಕಾರ

ಅಮೆರಿಕದ ಆಮದು ಸುಂಕದಿಂದ ನಷ್ಟಕ್ಕೊಳಗಾದ ಭಾರತೀಯ ರಫ್ತುದಾರರಿಗೆ ನೆರವಾಗಲು ಕೇಂದ್ರ ಸರ್ಕಾರ 45,060 ಕೋಟಿ ರೂ.ಗಳ ಹೊಸ ಯೋಜನೆಗಳನ್ನು ಘೋಷಿಸಿದೆ. ಇದರಲ್ಲಿ 25,060 ಕೋಟಿ ರೂ.ಗಳ ರಫ್ತು ಉತ್ತೇಜನ ಕಾರ್ಯಾಚರಣೆ ಮತ್ತು 20,000 ಕೋಟಿ ರೂ.ಗಳ ಸ

13 Nov 2025 11:52 am
ರಫ್ತುದಾರರಿಗೆ ಶೇ. 100 ರಷ್ಟು ಸಾಲ ಖಾತರಿ ನೀಡುವ ಯೋಜನೆಗೆ ಕೇಂದ್ರದ ಅನುಮೋದನೆ; ಪ್ರಯೋಜನಗಳೇನು?

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟವು, ರಫ್ತುದಾರರಿಗೆ ಪ್ರಮುಖ ಬೆಂಬಲ ನೀಡುವ ಉದ್ದೇಶದಿಂದ ರಫ್ತುದಾರರಿಗೆ ಹೊಸದಾಗಿ ಸಾಲ ಖಾತರಿ ಯೋಜನೆ ಅಥವಾ ಕ್ರೆಡಿಟ್ ಗ್ಯಾರಂಟಿ ಯೋಜ

13 Nov 2025 11:42 am
Ind Vs SA- ಈಡನ್ ಗಾರ್ಡನ್ ಟೆಸ್ಟ್ ಯಾವುದರಲ್ಲಿ ನೇರ ಪ್ರಸಾರ? ಜಸ್ಪ್ರೀತ್ ಬುಮ್ರಾ ಮೇಲೆ ಎಲ್ಲರ ಕಣ್ಣು ಯಾಕೆ?

Eden Garden Test Match- ಆತಿಥೇಯ ಭಾರತ ಮತ್ತು ವಿಶ್ವ ಟೆಸ್ಟ್ ಚಾಂಪಿಯನ್ ದಕ್ಷಿಣ ಆಫ್ರಿಕಾ ನಡುವಿನ ಪ್ರಥಮ ಟೆಸ್ಟ್ ಪಂದ್ಯಕ್ಕೆ ಐತಿಹಾಸಿಕ ಈಡನ್ ಗಾರ್ಡನ್ ಕ್ರೀಡಾಂಗಣ ಸಜ್ಜಾಗಿ ನಿಂತಿದೆ. ಈ ಬಾರಿ ಇಲ್ಲಿನ ಪಿಚ್ ಸಾಂಪ್ರದಾಯಿಕ ಪಿಚ್ ಗಿಂತ ಭ

13 Nov 2025 11:38 am
ಪಿಎಂಶ್ರೀ ಯೋಜನೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುತ್ತೇವೆ: ಕೇಂದ್ರ ಕೇರಳ ಸರ್ಕಾರ ಪತ್ರ

ಕೇರಳ ಸರ್ಕಾರವು ಪ್ರಧಾನಮಂತ್ರಿ ಶಾಲಾ ಉದಯೋನ್ಮುಖ ಭಾರತ (ಪಿಎಂಶ್ರೀ) ಯೋಜನೆಯ ಅನುಷ್ಠಾನವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿರುವುದಾಗಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದೆ. ಕ್ಯಾಬಿನೆಟ್ ಉಪಸಮಿತಿಯು ಒಪ್ಪಂದವನ್ನು ಪ

13 Nov 2025 11:21 am
ಡಿಕೆಶಿಯನ್ನು ಮಣಿಸಲು ಸಿದ್ದು ಆಪ್ತರ ಹೊಸ ಬಾಣ: 2028ರ ಆಫರ್ ನಿಂದ ಸತೀಶ್ ಜಾರಕಿಹೊಳಿ ಅಂತರ

ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಚರ್ಚೆ ಹೊಸ ತಿರುವು ಪಡೆದಿದೆ. ಸಿದ್ದು ಪೂರ್ಣಾವಧಿ ಸಿಎಂ ಆಗಿ ಮುಂದುವರೆಯಬೇಕು ಎಂದು ಪಣತೊಟ್ಟಿರುವ ಸಿದ್ದು ಬಣ 2028 ರಲ್ಲಿ ಡಿಕೆ ಶಿವಕುಮಾರ್ ಮುಖ್ಯಮಂತ್ರಿಯಾಗಲಿ ಎಂಬ ಹೊಸ ಆಫರ್ ನೀಡಿದೆ

13 Nov 2025 10:53 am
ಅಣ್ಣಾಮಲೈ ಬಿಜೆಪಿ ಬಿಡುವ ಸುದ್ದಿ : ಸಿಟಿ ರವಿ ಮಹತ್ವದ ಸ್ಪಷ್ಟನೆ

CT Ravi Clarification Annamalai Leaving BJP : ತಮಿಳುನಾಡು ಬಿಜೆಪಿ ಘಟಕದ ಮಾಜಿ ಅಧ್ಯಕ್ಷ ಕೆ.ಅಣ್ಣಾಮಲೈ, ಬಿಜೆಪಿಯನ್ನು ತೊರೆಯಲಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿತ್ತು. ಅದಕ್ಕೆ, ಬಿಜೆಪಿಯ ವಿಧಾನ ಪರಿಷತ್ ಸದಸ್ಯ ಸಿಟಿ ರವಿ ಸ್ಪಷ್ಟನೆಯನ್ನು ನೀಡಿದ್

13 Nov 2025 10:29 am
ದೆಹಲಿಯಲ್ಲಿ ಮತ್ತೊಂದು ಸ್ಪೋಟ, ರ‍್ಯಾಡಿಸನ್‌ ಹೋಟೆಲ್‌ ಬಳಿ ಭಾರೀ ಶಬ್ದ; ಉಗ್ರರ ಕೈವಾಡದ ಶಂಕೆ ಅಲ್ಲಗಳೆದ ಪೊಲೀಸರು

ಕಾರು ಬಾಂಬ್‌ ಸ್ಪೋಟದಿಂದ ನಲುಗಿರುವ ರಾಷ್ಟ್ರ ರಾಜಧಾನಿ ನವಚೆಹಲಿಯಲ್ಲಿ ಮತ್ತೊಂದು ಸ್ಪೋಟ ಸಂಭವಿಸಿದೆ. ಇಲ್ಲಿನ ಮಹಿಪಾಲ್‌ಪುರದಲ್ಲಿರುವ ರ‍್ಯಾಡಿಸನ್‌ ಹೋಟೆಲ್‌ ಬಳಿ ಭಾರೀ ಸ್ಪೋಟದ ಶಬ್ಧ ಕೇಳಿಬಂದಿದ್ದು, ಸುತ್ತಮುತ್ತಲಿ

13 Nov 2025 10:15 am
H-1B ವೀಸಾ : ʼಅಮೆರಿಕಾಗೆ ಬನ್ನಿ, ಅಮೆರಿಕನ್ನರಿಗೆ ತರಬೇತಿ ನೀಡಿ, ನಂತರ ನಿಮ್ಮ ದೇಶಕ್ಕೆ ಮರಳಿʼ ಇದು ಟ್ರಂಪ್‌ ಸರ್ಕಾರದ ಹೊಸ ವೀಸಾ ನೀತಿಯಂತೆ!

ಅಮೆರಿಕಾದಲ್ಲಿ ಪ್ರತಿಭೆಗಳ ಕೊರತೆ ನೀಗಿಸಲು ವಿದೇಶಿ ಪ್ರತಿಭೆಗಳನ್ನು ಅಮೆರಿಕಾಗೆ ಕರೆತರುವ ಅನಿವಾರ್ಯತೆ ಇದೆ ಎಂದು ಟ್ರಂಪ್‌ ಹೇಳಿದ ಬೆನ್ನಲ್ಲೇ ಅಮೆರಿಕಾದ ಖಜಾನೆ ಕಾರ್ಯದರ್ಶಿ ಮಾತನಾಡಿ ವಿದೇಶಿ ನುರಿತ ಉದ್ಯೋಗಿಗಳನ್ನು

13 Nov 2025 10:12 am
ದಿಲ್ಲಿ ಕಾರ್ ಬಾಂಬ್ ಸ್ಪೋಟ ಪ್ರಕರಣ, ಪೊಲೀಸರಿಂದ ತುಮಕೂರಿನ ವ್ಯಕ್ತಿಯ ವಿಚಾರಣೆ

ದೆಹಲಿ ಕಾರ್ ಬಾಂಬ್ ಸ್ಪೋಟದ ಹಿನ್ನೆಲೆಯಲ್ಲಿ, ತುಮಕೂರಿನ ಮುಜಾಯುದ್ದಿನ್ ಎಂಬಾತನನ್ನು ತಿಲಕ್ ಪಾರ್ಕ್ ಪೊಲೀಸ್ ಠಾಣೆ ಪೊಲೀಸರು ತೀವ್ರ ವಿಚಾರಣೆ ನಡೆಸಿದ್ದಾರೆ. ಈ ಹಿಂದೆ ಖಲಿಫತ್ ಉಗ್ರ ಸಂಘಟನೆಯೊಂದಿಗೆ ಗುರುತಿಸಿಕೊಂಡಿದ್ದ

13 Nov 2025 10:10 am
ಬಾಗಲಕೋಟೆಯಲ್ಲಿ ಕಬ್ಬು ಬೆಳೆಗಾರರ ಹೋರಾಟ ತೀವ್ರ: ಬಾಗಿಲು ತೆರೆಯದ 13 ಕಾರ್ಖಾನೆಗಳು

ಬಾಗಲಕೋಟೆ ಜಿಲ್ಲೆಯ ಮುಧೋಳದಲ್ಲಿ ರೈತರ ಪ್ರತಿಭಟನೆ ತೀವ್ರಗೊಂಡಿದೆ. ಪ್ರತಿ ಟನ್ ಕಬ್ಬಿಗೆ 3,500 ರೂ. ನಿಗದಿ ಹಾಗೂ ಹಳೆ ಬಾಕಿ ಪಾವತಿಗೆ ರೈತರು ಒತ್ತಾಯಿಸಿದ್ದಾರೆ. ಇದರಿಂದಾಗಿ ಜಿಲ್ಲೆಯ 13 ಸಕ್ಕರೆ ಕಾರ್ಖಾನೆಗಳು ಇನ್ನೂ ಆರಂಭವಾಗ

13 Nov 2025 10:06 am
Gold Rate Rising: ಚಿನ್ನ-ಬೆಳ್ಳಿ ಬೆಲೆಯಲ್ಲಿ ಅಲ್ಲೋಲ ಕಲ್ಲೋಲ: ಭರ್ಜರಿ ಹೆಚ್ಚಳವಾದ ಚಿನ್ನದ ದರ: ಎಷ್ಟಾಯಿತು ಗೊತ್ತಾ?

ಲ್ಲಿ ಚಿನ್ನದ ಬೆಲೆ ಗಣನೀಯವಾಗಿ ಏರಿಕೆಯಾಗಿದೆ. 24 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 1,27,800 ರೂಪಾಯಿ ಗರಿಷ್ಠ ಬೆಲೆಯನ್ನು ತಲುಪಿದೆ. ನವೆಂಬರ್ ಎರಡನೇ ವಾರದಿಂದ ಚಿನ್ನದ ಬೆಲೆಯಲ್ಲಿ ಭಾರೀ ಹೆಚ್ಚಳ ಕಂಡುಬರುತ್ತಿದೆ.

13 Nov 2025 9:56 am
ಪಾರ್ಥ ಪವಾರ್ ಭೂ ಅಕ್ರಮ ಆರೋಪ: ರಾಜೀನಾಮೆ ಕೊಡುವ ಪ್ರಶ್ನೆಯೇ ಇಲ್ಲ: ಮಹಾ ಡಿಸಿಎಂ ಅಜಿತ್ ಪವಾರ್

42 ಕೋಟಿ ರೂಪಾಯಿಗಳ ಮುಂಡ್ವಾ ಭೂ ವ್ಯವಹಾರದಲ್ಲಿನ ಅಕ್ರಮಗಳ ಆರೋಪದ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಅವರು ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ತನಿಖೆ ಪೂರ್ಣಗೊಂಡ

13 Nov 2025 9:44 am
ಕಾವ್ಯನ ಮಾತಾಡಿಸುತ್ತಿಲ್ಲ ಗಿಲ್ಲಿ ನಟ! ಯಾಕೆ?

ಕಾವ್ಯನ ಮಾತಾಡಿಸುತ್ತಿಲ್ಲ ಗಿಲ್ಲಿ ನಟ! ಯಾಕೆ?

13 Nov 2025 9:12 am
ಬೂತ್ ಮಟ್ಟದ ಏಜೆಂಟ್‌ಗಳ ನೇಮಕದ ನಿಯಮ ಸಡಿಲ, ಇದು ಬಿಜೆಪಿಗೆ ಅನುಕೂಲ: ಟಿಎಂಸಿ ಆರೋಪ

ಚುನಾವಣಾ ಆಯೋಗವು ಬೂತ್ ಮಟ್ಟದ ಏಜೆಂಟರ ನೇಮಕ ನಿಯಮಗಳನ್ನು ಸಡಿಲಗೊಳಿಸಿದ್ದು. ಚುನಾವಣಾ ಆಯೋಗ ಬಿಜೆಪಿಗೆ ಅನುಕೂಲ ಮಾಡಿಕೊಡಲು ನಿಯಮ ಬದಲಾಯಿಸಿದೆ ಎಂದು ಟಿಎಂಸಿ ಆರೋಪಿಸಿದೆ. ಇದು ಮತದಾರರ ಪಟ್ಟಿಗಳ ನಿಖರತೆಗೆ ಸಹಾಯ ಮಾಡುತ್ತ

13 Nov 2025 9:04 am
ಈ ಬಾರಿಯ ಮತಗಳು ಬದಲಾವಣೆಗಾಗಿ ಬಿದ್ದಿವೆ, ನಿತೀಶ್‌ರನ್ನು ಗೆಲ್ಲಿಸುವುದಕ್ಕಲ್ಲ: ಎಕ್ಸಿಟ್ ಪೋಲ್‌ಗಳ ಭವಿಷ್ಯ ತಳ್ಳಿ ಹಾಕಿದ ತೇಜಸ್ವಿ ಯಾದವ್

ಬಿಹಾರ ಚುನಾವಣೆಯಲ್ಲಿ ಎಕ್ಸಿಟ್ ಪೋಲ್‌ಗಳನ್ನು ತಳ್ಳಿಹಾಕಿದ ಆರ್‌ಜೆಡಿ ನಾಯಕ ತೇಜಸ್ವಿ ಯಾದವ್, 76 ಲಕ್ಷ ಹೆಚ್ಚು ಮತಗಳು ಬದಲಾವಣೆಗಾಗಿ ಹೊರತು, ನಿತೀಶ್ ಕುಮಾರ್ ಅವರನ್ನು ಮುಂದುವರಿಸಲು ಅಲ್ಲ ಎಂದಿದ್ದಾರೆ. ಅಧಿಕಾರಿಗಳ ಮೇಲೆ

13 Nov 2025 8:06 am
ಮೈ ನಡುಗಿಸುವ ಚಳಿಗೆ ಗಿರಿನಾಡ ಜನ ಹೈರಾಣ : 18 ಡಿಗ್ರಿ ಸೆಲ್ಸಿಯಸ್‌ಗೆ ಕುಸಿದ ಕನಿಷ್ಠ ತಾಪಮಾನ

ಯಾದಗಿರಿ ಜಿಲ್ಲೆಯಲ್ಲಿ ಕನಿಷ್ಠ ತಾಪಮಾನ 25 ರಿಂದ 18 ಡಿಗ್ರಿ ಸೆಲ್ಸಿಯಸ್‌ಗೆ ಕುಸಿದಿದೆ. ಬೆಳಗಿನ ಜಾವ ಮತ್ತು ರಾತ್ರಿ ವೇಳೆ ಅನುಭವವಾಗುವ ತೀವ್ರ ಚಳಿಯಿಂದಾಗಿ ಜನರು ಮನೆಯಿಂದ ಹೊರ ಬರಲು ಹಿಂದೇಟು ಹಾಕುತ್ತಿದ್ದಾರೆ. ಚಳಿಗಾಲದ ಆ

13 Nov 2025 7:12 am
ವೈದ್ಯರ 'ವೈಟ್‌ ಕಾಲರ್‌' ಭಯೋತ್ಪಾದಕ ಜಾಲ ಬಯಲಿಗೆಳೆದ ವೈದ್ಯ-ಪೊಲೀಸ್ ಅಧಿಕಾರಿ! ಯಾರಿವರು ಸಂದೀಪ್‌ ಚಕ್ರವರ್ತಿ?

ಶ್ರೀನಗರದ ಎಸ್‌ಎಸ್‌ಪಿ ಡಾ.ಜಿ.ವಿ. ಸಂದೀಪ್ ಚಕ್ರವರ್ತಿ ಅವರು, ಜೈಶ್ ಎ ಮೊಹಮ್ಮದ್ ಸಂಘಟನೆಯ ಭಯೋತ್ಪಾದಕ ಜಾಲವನ್ನು ಯಶಸ್ವಿಯಾಗಿ ಬೇಧಿಸಿದ್ದಾರೆ. ಗೋಡೆ ಬರಹಗಳ ತನಿಖೆಯಿಂದ ಆರಂಭವಾದ ಈ ಕಾರ್ಯಾಚರಣೆಯು, ವೈದ್ಯರು ಮತ್ತು ಮೌಲ್ವ

13 Nov 2025 7:07 am
ತೆಂಗು ಅಭಿವೃದ್ಧಿ ಮಂಡಳಿ ವಿರುದ್ಧ ರೈತರ ಆಕ್ರೋಶ: ಜಿಐ ಟ್ಯಾಗ್‌ನಿಂದ ದೂರವಿಡಲು ಆಗ್ರಹ, ಕೇರಳ ಕೇಂದ್ರಿತ ಮಂಡಳಿ ಎಂದು ಆಕ್ರೋಶ

ತಿಪಟೂರು ಉಂಡೆ ಕೊಬ್ಬರಿಗೆ ಭೌಗೋಳಿಕ ಮಾನ್ಯತೆ ಪ್ರಕ್ರಿಯೆಯಲ್ಲಿ ತೆಂಗು ಅಭಿವೃದ್ಧಿ ಮಂಡಳಿಯನ್ನು ದೂರ ಇಡುವಂತೆ ರೈತರು ಆಗ್ರಹಿಸಿದ್ದಾರೆ. ಇದುವರೆಗೆ ಕೊಬ್ಬರಿ ಬೆಳೆಗಾರರಿಗೆ ಯಾವುದೇ ಬೆಂಬಲ ನೀಡದ ಮಂಡಳಿಯ ವಿರುದ್ಧ ರೈತರ

13 Nov 2025 6:39 am
6 ಸಾಧಕರಿಗೆ ಇನ್ಫೋಸಿಸ್‌ ಸೈನ್ಸ್‌ ಫೌಂಡೇಷನ್‌ ವಾರ್ಷಿಕ ಪ್ರಶಸ್ತಿ ಘೋಷಣೆ, ಸಿಗಲಿದೆ ₹88 ಲಕ್ಷ ನಗದು ಬಹುಮಾನ

17ನೇ ಇನ್ಫೋಸಿಸ್ ಪ್ರಶಸ್ತಿಗಳನ್ನು ಸಮಾಜ ಮತ್ತು ವಿಜ್ಞಾನ ಕ್ಷೇತ್ರದಲ್ಲಿ ಸಾಧನೆ ಮಾಡಿದ ಆರು ಮಂದಿ ವಿಜ್ಞಾನಿಗಳಿಗೆ ಘೋಷಿಸಲಾಗಿದೆ. ತಲಾ 1 ಲಕ್ಷ ಅಮೆರಿಕನ್ ಡಾಲರ್ ನಗದು, ಚಿನ್ನದ ಪದಕ ಮತ್ತು ಪ್ರಶಂಸನಾ ಪತ್ರ ಒಳಗೊಂಡ ಈ ಪ್ರಶಸ

13 Nov 2025 6:01 am
ಗ್ರಾ.ಪಂ. ಚುನಾವಣೆಗೆ ಮೀಸಲು ನಿಗದಿಪಡಿಸುತ್ತಿಲ್ಲ ಸರಕಾರ, ಹೈಕೋರ್ಟ್‌ನಿಂದ ನೋಟಿಸ್‌ ಜಾರಿ

ರಾಜ್ಯದ 5,950 ಗ್ರಾಮ ಪಂಚಾಯಿತಿಗಳ ಅವಧಿ ಜನವರಿಯಲ್ಲಿ ಮುಕ್ತಾಯಗೊಳ್ಳುತ್ತಿರುವ ಹಿನ್ನೆಲೆಯಲ್ಲಿ, ಸಕಾಲದಲ್ಲಿ ಚುನಾವಣೆ ನಡೆಸಲು ಅಂತಿಮ ಮೀಸಲು ಅಧಿಸೂಚನೆ ಹೊರಡಿಸಲು ರಾಜ್ಯ ಸರಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಕೋರಿ ಚುನಾ

13 Nov 2025 5:43 am
ಚಿಲ್ಲರೆ ಹಣದುಬ್ಬರ ಮೈನಸ್‌ ಮಟ್ಟಕ್ಕೆ ಕುಸಿತ, ಡಿಸೆಂಬರ್‌ನಲ್ಲಿ ಸಾಲಗಾರರಿಗೆ ಭರ್ಜರಿ ಸಿಹಿ ಸುದ್ದಿ?

ಅಕ್ಟೋಬರ್‌ನಲ್ಲಿ ಚಿಲ್ಲರೆ ಹಣದುಬ್ಬರ ಶೇ. 0.25ಕ್ಕೆ ಕುಸಿದಿದ್ದು, ಇದು ಗ್ರಾಹಕ ಬೆಲೆ ಸೂಚ್ಯಂಕದ (ಸಿಪಿಐ) ಇತಿಹಾಸದಲ್ಲಿಯೇ ಅತ್ಯಂತ ಕಡಿಮೆyAgide. ಜಿಎಸ್‌ಟಿ ಪರಿಷ್ಕರಣೆ ಮತ್ತು ತರಕಾರಿ, ಹಣ್ಣುಗಳ ಬೆಲೆ ಇಳಿಕೆ ಇದಕ್ಕೆ ಪ್ರಮುಖ ಕಾ

13 Nov 2025 5:28 am
ಪಾಕಿಸ್ತಾನ ಪ್ರವಾಸದಲ್ಲಿರುವ ಲಂಕಾ ಕ್ರಿಕೆಟಿಗರು ಬೆದರಿದ್ಯಾಕೆ? ಸರಣಿಯನ್ನು ಅರ್ಧಕ್ಕೇ ಬಿಟ್ಟು ಸ್ವದೇಶಕ್ಕೆ ಮರಳಲು ಸಿದ್ಧವಾಗಿದ್ಯಾಕೆ?

ಪಾಕಿಸ್ತಾನದಲ್ಲಿ ಶ್ರೀಲಂಕಾ ಕ್ರಿಕೆಟ್ ತಂಡದ ಕೆಲವು ಆಟಗಾರರು ಭದ್ರತಾ ಕಾರಣಗಳಿಂದಾಗಿ ಸ್ವದೇಶಕ್ಕೆ ಮರಳಲು ಬಯಸಿದ್ದರು. ಇಸ್ಲಾಮಾಬಾದ್ ಬಾಂಬ್ ಸ್ಫೋಟದ ಬಳಿಕ ಈ ಆತಂಕ ಹೆಚ್ಚಾಗಿತ್ತು. ಆದರೆ, ಶ್ರೀಲಂಕಾ ಕ್ರಿಕೆಟ್ ಮಂಡಳಿಯು

13 Nov 2025 12:37 am
ಲಿವರ್ ಸಮಸ್ಯೆ ತಡೆಯಲು ವ್ಯಾಯಾಮಗಳು

ಲಿವರ್ ಸಮಸ್ಯೆ ತಡೆಯಲು ವ್ಯಾಯಾಮಗಳು

12 Nov 2025 11:31 pm
Delhi Car Blast; ಸ್ವದೇಶಿ ಉಗ್ರರ ಬಗ್ಗೆ ಮೊದಲೇ ಎಚ್ಚರಿಸಿದ್ದೆ, ಆಗ ಬಾಯಿ ಮುಚ್ಚಿಸಿದ್ದರು: ಪಿ.ಚಿದಂಬರಂ

ದೆಹಲಿಯಲ್ಲಿ ನಡೆದ ಭೀಕರ ಕಾರು ಸ್ಫೋಟದಲ್ಲಿ 12 ಜನರು ಮೃತಪಟ್ಟ ನಂತರ, ಮಾಜಿ ಗೃಹ ಸಚಿವ ಪಿ. ಚಿದಂಬರಂ ಎಕ್ಸ್‌ನಲ್ಲಿ ಪೋಸ್ಟ್‌ ಹಂಚಿಕೊಂಡಿರುವುದು ಭಾರಿ ಚರ್ಚೆಗೆ ಗ್ರಾಸವಾಗಿದೆ. ದೇಶದಲ್ಲಿ ಹೆಚ್ಚುತ್ತಿರುವ ಸ್ವದೇಶಿ ಉಗ್ರರ ಕು

12 Nov 2025 11:25 pm
ದಕ್ಷಿಣ ಬೆಂಗಳೂರಿನ ‘ಈ’ ಕೆರೆಯಲ್ಲಿ ಶೀಘ್ರವೇ ಅಡ್ವೆಂಚರಸ್ ಸ್ಪೋರ್ಟ್ಸ್ ಶುರು

ಬೆಂಗಳೂರಿನ ಕಗ್ಗಲೀಪುರದಲ್ಲಿರುವ ಅಗರ ಕೆರೆಯಲ್ಲಿ ಶೀಘ್ರದಲ್ಲೇ ವಾಟರ್ ಸ್ಪೋರ್ಟ್ಸ್ ಚಟುವಟಿಕೆಗಳು ಆರಂಭವಾಗಲಿವೆ. ಸ್ಪೀಡ್-ಬೋಟಿಂಗ್, ಜೆಟ್ ಸ್ಕೀಯಿಂಗ್, ಕಯಾಕಿಂಗ್ ಮುಂತಾದ ಸಾಹಸ ಕ್ರೀಡೆಗಳಿಗೆ ಅವಕಾಶ ಕಲ್ಪಿಸಲಾಗುತ್ತಿ

12 Nov 2025 11:10 pm
ಋುತುಚಕ್ರ ರಜೆ ಕುರಿತು ಕರ್ನಾಟಕ ಸರ್ಕಾರ ಮಹತ್ವದ ಆದೇಶ; ಯಾವ ವಯಸ್ಸಿನ ಮಹಿಳೆಯರಿಗೆ ಅನ್ವಯ? ನಿಯಮಗಳೇನು?

ಸರ್ಕಾರವು ಮಹಿಳಾ ನೌಕರರಿಗೆ ಮಹತ್ವದ ಆದೇಶ ಹೊರಡಿಸಿದೆ. ರಾಜ್ಯದಾದ್ಯಂತ 18 ರಿಂದ 52 ವರ್ಷ ವಯಸ್ಸಿನ ಎಲ್ಲ ಮಹಿಳಾ ನೌಕರರಿಗೆ ಪ್ರತಿ ತಿಂಗಳು ಒಂದು ದಿನ ವೇತನ ಸಹಿತ ಋುತುಚಕ್ರ ರಜೆ ನೀಡಲಾಗುತ್ತದೆ. ಇದು ಕಾರ್ಖಾನೆ, ಅಂಗಡಿ, ವಾಣಿಜ್

12 Nov 2025 10:48 pm
ಬೆಂಗಳೂರಿನಲ್ಲಿದೆ ಪಾಕಿಸ್ತಾನ ಪ್ರಜೆಗಳ ಕೋಟಿಗಟ್ಟಲೇ ಆಸ್ತಿ! ಎಲ್ಲೆಲ್ಲಿ? ಕೇಂದ್ರ ಸರ್ಕಾರಕ್ಕೆ ಜಿಲ್ಲಾಡಳಿತ ವರದಿ

ಬೆಂಗಳೂರಿನಲ್ಲಿ ಪಾಕಿಸ್ತಾನ ಮತ್ತು ಚೀನಾ ಪ್ರಜೆಗಳ ಕೋಟ್ಯಂತರ ರೂ. ಮೌಲ್ಯದ ಸ್ಥಿರಾಸ್ತಿಗಳನ್ನು ಜಿಲ್ಲಾಡಳಿತ ಪತ್ತೆ ಮಾಡಿದೆ. ರಾಜಭವನ ರಸ್ತೆ, ವಿಕ್ಟೋರಿಯಾ ರಸ್ತೆ, ವಿಠ್ಠಲ್ ಮಲ್ಯ ರಸ್ತೆ ಮತ್ತು ಕಲಾಸಿಪಾಳ್ಯದಲ್ಲಿ ಈ ಆಸ್ತ

12 Nov 2025 10:24 pm
ಬೆಂಗಳೂರು ಡೇಟಿಂಗ್‌ ಆ್ಯಪ್‌ ಸುಂದರಿ ಮಾತಿಗೆ ಮನಸೋತ ಉದ್ಯಮಿ; ವೃದ್ಧಾಶ್ರಮ ಕಟ್ಟಿಸುವುದಾಗಿ ತಗೊಂಡ 1.29 ಕೋಟಿ ರೂ. ಗುಳುಂ

ಬೆಂಗಳೂರಿನಲ್ಲಿ ಡೇಟಿಂಗ್‌ ಆ್ಯಪ್‌ ಮೂಲಕ ಪರಿಚಯವಾದ ಯುವತಿಯೊಬ್ಬಳು ಉದ್ಯಮಿಯೊಬ್ಬರನ್ನು ವಂಚಿಸಿರುವುದು ಬೆಳಕಿಗೆ ಬಂದಿದೆ. ಮೇಘನಾ ರೆಡ್ಡಿ ಎಂಬ ಹೆಸರಿನಲ್ಲಿ ನಕಲಿ ಪ್ರೊಫೈಲ್‌ ಸೃಷ್ಟಿಸಿ, ಆಕರ್ಷಕ ಚಿತ್ರಗಳನ್ನು ಬಳಸಿ ಆ

12 Nov 2025 10:19 pm
ಮದುವೆಯಲ್ಲಿ ವರನಿಗೆ ಚಾಕು ಇರಿತ: ಓಡಿ ಹೋಗ್ತಿದ್ದ ಆರೋಪಿಯನ್ನು ಡ್ರೋನ್ ಕ್ಯಾಮೆರಾದಿಂದ 2 ಕಿಮೀ ಚೇಸ್ ಮಾಡಿದ ಫೋಟೋಗ್ರಾಫರ್!

ಅಮರಾವತಿಯಲ್ಲಿ ನಡೆದ ಮದುವೆಯ ಸಮಾರಂಭದಲ್ಲಿ ವರನ ಮೇಲೆ ಚಾಕುವಿನಿಂದ ಹಲ್ಲೆ ನಡೆದಿದೆ. ಸಮಾರಂಭ ಚಿತ್ರೀಕರಿಸುತ್ತಿದ್ದ ಡ್ರೋನ್ ಕ್ಯಾಮೆರಾ, ದಾಳಿಕೋರರು ಪರಾರಿಯಾಗುವುದನ್ನು ಸೆರೆಹಿಡಿದಿದೆ. ಸುಮಾರು ಎರಡು ಕಿಲೋಮೀಟರ್ ದೂರ

12 Nov 2025 10:05 pm
ಬೆಂಗಳೂರಿನಲ್ಲಿ ಕಟ್ಟಡಗಳ ಸುತ್ತಲೂ ಬಿಡಬೇಕಿದ್ದ ಸೆಟ್‌ಬ್ಯಾಕ್‌ ನಿಯಮ ಸಡಿಲಿಕೆ! GBA ಅಧಿಸೂಚನೆ; ಯಾವ ಸೈಟ್‌ಗೆ ಅನ್ವಯ?

ಬೆಂಗಳೂರಿನಲ್ಲಿ ಕಟ್ಟಡ ನಿರ್ಮಾಣ ನಿಯಮಗಳಲ್ಲಿ ಮಹತ್ವದ ಬದಲಾವಣೆ ತರಲಾಗಿದೆ. ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯಲ್ಲಿ ಕಟ್ಟಡಗಳ ಸೆಟ್‌ಬ್ಯಾಕ್‌ ನಿಯಮಗಳನ್ನು ಸಡಿಲಗೊಳಿಸಿ ಕರಡು ಅಧಿಸೂಚನೆ ಹೊರಡಿಸಲಾಗಿದೆ. 600

12 Nov 2025 10:04 pm
ನ್ಯಾಯಾಲಯ ಅಸಿಂಧು ಎಂದಾಗ ನೋವಾಗಿತ್ತು; ಮತ ಮರು ಎಣಿಕೆ ನಂತರ ನಿರಾಳವಾಗಿದ್ದೇನೆ: ಮಾಲೂರು ಶಾಸಕ ಕೆವೈ ನಂಜೇಗೌಡ

ಮರು ಮತ ಎಣಿಕೆಯಲ್ಲಿ ಗೆಲುವು ಸಾಧಿಸಿದ ಶಾಸಕ ಕೆ.ವೈ. ನಂಜೇಗೌಡರು ನಿರಾಳರಾಗಿದ್ದು, ನ್ಯಾಯ ದೊರೆತಿದೆ ಎಂದರು. ಬಿಜೆಪಿ ಅಭ್ಯರ್ಥಿ ಸುಪ್ರೀಂ ಕೋರ್ಟ್ ವರೆಗೂ ಹೋಗಿ ಮಾನಸಿಕ ಹಿಂಸೆ ನೀಡಿದ್ದರು. ಜನರ ಆಶೀರ್ವಾದದಿಂದ ತಾಲೂಕಿನ ಅಭಿ

12 Nov 2025 9:02 pm
755 ಫಲಾನುಭವಿಗಳಿಗೆ ಕೇವಲ 15 ನಿಮಿಷಗಳಲ್ಲಿ ಸೈಟು ಹಂಚಿದ ಬಿಡಿಎ! ಇದು ಹೊಸ ಟೆಕ್ನಾಲಜಿಯ ಫಲ

ಬಿಡಿಎ ಸೈಟುಗಳನ್ನು ಪಡೆಯುವುದೆಂದರೆ ಅದು ಅದೃಷ್ಟವೇ ಸರಿ. ಅರ್ಜಿ ಸಲ್ಲಿಸಿ ಸೈಟು ಪಡೆಯುವುದು ಹಾಗಿರಲಿ, ಸೈಟು ಸಿಕ್ಕ ನಂತರವೂ ಸ್ವಾಧೀನ ಪ್ರಮಾಣ ಪತ್ರ ಸಿಗಬೇಕೆಂದರೆ ಅದು ತಿಂಗಳುಗಟ್ಟಲೇ, ವರ್ಷಗಟ್ಟಲೇ ಕಾಯುವಂಥ ಕೆಲಸ. ಆದರೆ,

12 Nov 2025 9:00 pm
ಕಬ್ಬಿಣದ ಕಡಲೆ ಆದ ಕಬ್ಬು : ರಾಜ್ಯ ಸರ್ಕಾರವೇ ನೇರ ಹೊಣೆ - ಇಂಚಿಂಚೂ ಕಾರಣ ಬಿಚ್ಚಿಟ್ಟ ಕೇಂದ್ರ ಸರ್ಕಾರ

Karnataka Sugarcane Farmers Issue : ಕೇಂದ್ರದ FRP ಒಂದು ಕನಿಷ್ಠ ಮಾನದಂಡವಾಗಿರುತ್ತದೆ. ಆಯಾ ರಾಜ್ಯಗಳು ಬೆಳೆಗಾರರ ಹಿತ ರಕ್ಷಣೆಗಾಗಿ ಹೆಚ್ಚಿನ ರಾಜ್ಯ ಸಲಹಾ ಬೆಲೆ (SAP) ಘೋಷಿಸಲು ಮುಕ್ತವಾಗಿವೆ. ಆದರೆ, ಕರ್ನಾಟಕ ಸರ್ಕಾರ ಮಾತ್ರ ಈವರೆಗೂ SAP ಅನ್ನು ಘೋಷಿಸ

12 Nov 2025 8:47 pm
ದೆಹಲಿ ಸ್ಫೋಟಕ್ಕೆ ಭದ್ರತಾ ವೈಫಲ್ಯ ಕಾರಣ; ಪ್ರಧಾನಿ ಮೋದಿ ರಾಜೀನಾಮೆ ಕೊಡ್ಬೇಕು: ಪ್ರದೀಪ್‌ ಈಶ್ವರ್‌

ದೆಹಲಿ ಕಾರು ಸ್ಫೋಟಕ್ಕೆ ಕೇಂದ್ರದ ಭದ್ರತಾ ವೈಫಲ್ಯವೇ ಕಾರಣ ಎಂದು ಶಾಸಕ ಪ್ರದೀಪ್ ಈಶ್ವರ್ ಆರೋಪಿಸಿದ್ದಾರೆ. ಬಿಜೆಪಿ ಸರ್ಕಾರದ ಗುಪ್ತಚರ ಇಲಾಖೆ ವಿಫಲವಾಗಿದ್ದು, ಪ್ರಧಾನಿ ಹಾಗೂ ಗೃಹ ಸಚಿವರು ನೈತಿಕ ಹೊಣೆ ಹೊತ್ತು ರಾಜೀನಾಮೆ

12 Nov 2025 8:42 pm
ದೆಹಲಿ ಸ್ಫೋಟ: ಡಾ. ಉಮರ್‌ ಬಳಸಿದ್ದ ಕೆಂಪು ಬಣ್ಣದ ಕಾರು ಹರಿಯಾಣದಲ್ಲಿ ಪತ್ತೆ

ದೆಹಲಿ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ದೆಹಲಿ ಸ್ಫೋಟಕ್ಕೆ ಎರಡು ಕಾರು ಬಳಕೆ ಮಾಡಲಾಗಿತ್ತು. ಅದರಲ್ಲಿ ಕೆಂಪು ಬಣ್ಣದ ಫೋರ್ಡ್ ಇಕೋಸ್ಪೋರ್ಟ್ ಕಾರು ಒಂದು ಎಂದು ಶಂಕೆ ವ್ಯಕ್ತಪಡಿ

12 Nov 2025 8:22 pm
ದುಬೈ ಕನ್ನಡಿಗರ ಕೂಟದಲ್ಲಿ ರಮ್ಯಾ, ಶಿವಣ್ಣ ದಂಪತಿ

ದುಬೈ ಕನ್ನಡಿಗರ ಕೂಟದಲ್ಲಿ ರಮ್ಯಾ, ಶಿವಣ್ಣ ದಂಪತಿ

12 Nov 2025 8:22 pm
ಬೆಂಗಳೂರು ಟನಲ್ ರೋಡ್‌ ಕಾಮಗಾರಿಗೆ 2026 ಫೆಬ್ರವರಿಯಲ್ಲಿ ಭೂಮಿಪೂಜೆ? ತಾಂತ್ರಿಕ ಟೆಂಡರ್‌ನಲ್ಲಿ ದೊಡ್ಡ ಕಂಪನಿಗಳು ಭಾಗಿ!

ಬೆಂಗಳೂರು ಟನಲ್ ರಸ್ತೆಗೆ ನಾಲ್ಕನೇ ಬಾರಿ ನಡೆದ ಬಿಡ್ಡಿಂಗ್ ಯಶಸ್ವಿಯಾಗಿದ್ದು, ಅದಾನಿ, ಟಾಟಾ ಗ್ರೂಪ್‌ನಂತಹ ದೊಡ್ಡ ಕಂಪನಿಗಳು ಭಾಗವಹಿಸಿವೆ. 18,000 ಕೋಟಿ ರೂ. ವೆಚ್ಚದ ಈ ಯೋಜನೆ ಫೆಬ್ರವರಿಯಲ್ಲಿ ಭೂಮಿಪೂಜೆಗೊಳ್ಳುವ ನಿರೀಕ್ಷೆಯಿ

12 Nov 2025 8:20 pm
ಬೆಂಗಳೂರಿನಲ್ಲಿ ಮೆಟ್ರೋ ಪಿಲ್ಲರ್ ಹತ್ತಿ ಕುಳಿತ ಭೂಪ! ಎಲ್ಲರಿಗೂ ಅಚ್ಚರಿಯೋ ಅಚ್ಚರಿ!

ಬೆಂಗಳೂರಿನ ಜಾಲಹಳ್ಳಿ ಮೆಟ್ರೋ ನಿಲ್ದಾಣದ ಬಳಿ ಮೆಟ್ರೋ ಪಿಲ್ಲರ್‌ನ ತುದಿಯಲ್ಲಿ ವ್ಯಕ್ತಿಯೊಬ್ಬ ಕುಳಿತಿದ್ದ ದೃಶ್ಯ ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ. ಆತ ಅಷ್ಟು ಎತ್ತರಕ್ಕೆ ಹೇಗೆ ಹತ್ತಿದ ಮತ್ತು ಆ ಕಿರಿದಾದ ಜಾಗದಲ್ಲಿ ಹೇಗೆ

12 Nov 2025 7:25 pm
'ಬಟ್ಟೆ ಬಿಚ್ಚಿ ಹೊಡೀತೀನಿ'; ಬೆಂಗಳೂರಲ್ಲಿ ಚಾಲಕನಿಗೆ ಧಮ್ಕಿ ಹಾಕಿ, ಆಟೋಗೆ ಜಾಡಿಸಿ ಒದ್ದ ದಂಪತಿ

ಬೆಂಗಳೂರಿನಲ್ಲಿ ಆಟೋ ಚಾಲಕರೊಬ್ಬರಿಗೆ ದಂಪತಿಯೊಬ್ಬರು ಹಿಂದಿಯಲ್ಲಿ ನಿಂದಿಸಿದ ಘಟನೆ ಬೆಳಕಿಗೆ ಬಂದಿದೆ. ಆಟೋ ಬುಕಿಂಗ್‌ ಪ್ರಕಾರ ಡ್ರಾಪ್ ಪಾಯಿಂಟ್‌ಗೆ ಬಿಟ್ಟಿಲ್ಲ ಎನ್ನುವ ವಿಚಾರವಾಗಿ ಅವಾಚ್ಯವಾಗಿ ನಿಂದಿಸಿ, ಬೆದರಿಕೆ ಹಾ

12 Nov 2025 7:21 pm
ದೆಹಲಿಯ ರಕ್ತ ಸುರಿದಾಗ, ಮಿಂಚು - ಗುಡುಗಿನ ಭಾಷೆಯಲ್ಲೇ ಉತ್ತರಿಸಬೇಕು ಭಾರತ!

ದೆಹಲಿಯ ಕೆಂಪು ಕೋಟೆಯ ಬಳಿ ನಡೆದ ಕಾರ್ ಸ್ಫೋಟವು ದೇಶವನ್ನು ದುಃಖಕ್ಕೆ ದೂಡಿದೆ. ಈ ಘಟನೆಯ ಹಿಂದೆ ಪಾಕಿಸ್ತಾನದ ಕೈವಾಡ ಸಾಬೀತಾದರೆ, ಭಾರತವು ಕೇವಲ ಪತ್ರ ಬರೆಯುವ ಬದಲು ದಿಟ್ಟ ಪ್ರತಿಕ್ರಿಯೆ ನೀಡಲಿದೆ. ಆಪರೇಷನ್ ಸಿಂದೂರದಂತಹ ಮಿ

12 Nov 2025 7:00 pm
ನಾನು ಮೊದಲಿಂದಲೂ ಸನಾತನವಾದಿ ಆರ್‌ಎಸ್‌ಎಸ್ ವಿರುದ್ಧ, ಜಾತಿ ವ್ಯವಸ್ಥೆ ಮತ್ತು ಮೌಡ್ಯದ ವಿರೋಧಿ: ಸಿದ್ದರಾಮಯ್ಯ

ನಾನು ಮೊದಲಿಂದಲೂ ಆರ್‌ಎಸ್‌ಎಸ್ ವಿರೋಧಿಯಾಗಿದ್ದೇನೆ ಎಂದು ಸಿಎಂ ಸಿದ್ದರಾಮಯ್ಯ ಅವರು ಹೇಳಿದರು. ಕುರುಬರ ಸಂಘ ಮತ್ತು ವಿದ್ಯಾರ್ಥಿನಿಲಯದ ನೂತನ ಕಟ್ಟಡಕ್ಕೆ ಶಂಕುಸ್ಥಾಪನೆ ಮಾಡಿ ಮಾತನಾಡಿದ ಅವರು, ಆರ್ ಎಸ್‌ಎಸ್ ಮತ್ತು ಬಿಜೆ

12 Nov 2025 6:39 pm
ದೆಹಲಿ ಕಾರು ಸ್ಟೋಟ: ಕಾಂಗ್ರೆಸ್ ಮುಖಂಡರ ಅನುಮಾನದ ಹೇಳಿಕೆ ಬಿಜೆಪಿ ಕಿಡಿ ಕಿಡಿ, ಉಗ್ರರಿಗೆ ಕುಮ್ಮಕ್ಕು ಎಂದು ವಾಗ್ದಾಳಿ

ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈ ಘಟನೆಯನ್ನು ಚುನಾವಣೆಗಳೊಂದಿಗೆ ಜೋಡಣೆ ಮಾಡಿ ಮಾತನಾಡಿರುವುದು ಅಕ್ಷಮ್ಯವಾಗಿದೆ. ಮಾಡಬಾರದ್ದನ್ನು ಮಾಡುವಂಥ ಕೃತ್ಯಕ್ಕೆ ಈ ತಂಡದವರು ಕೈ ಹಾಕಿದ್ದರು. ಇದನ್ನು ತಪ್ಪಿಸಲು ನಮ್ಮ ಎನ್‍ಐಎ ತ

12 Nov 2025 6:38 pm