ಎತ್ತಿನಹೊಳೆ ಯೋಜನೆಗೆ 7,954 ಕೋಟಿ ರೂ. ಹಣಕಾಸಿನ ಕೊರತೆ ಎದುರಾಗಿದೆ. ಹಣ ಹೊಂದಿಸುವ ಬಗ್ಗೆ ಸ್ಪಷ್ಟತೆ ಇಲ್ಲ. ಗುತ್ತಿಗೆದಾರರ ಆಯ್ಕೆ ಮತ್ತು ಹಣಕಾಸು ಒದಗಿಸುವಲ್ಲಿ ಲೋಪಗಳು ಕಂಡುಬಂದಿವೆ. 12 ವರ್ಷಗಳಲ್ಲಿ 15,297 ಕೋಟಿ ರೂ. ಖರ್ಚಾದರೂ ಚಿ
ಬೆಂಗಳೂರಿನಲ್ಲಿ 1.5 ವರ್ಷಗಳಿಂದ ನಿರುದ್ಯೋಗಿಯಾಗಿದ್ದ ಟ್ಯಾಕ್ಸಿ ಚಾಲ vettoreರೊಬ್ಬರು, ಬದುಕಿಗಾಗಿ ರೈಡ್-ಹೇಲಿಂಗ್ ಆ್ಯಪ್ಗಳ ಮೊರೆಹೋಗಿದ್ದಾರೆ. ಪ್ರತಿದಿನ 16 ಗಂಟೆ ದುಡಿದರೂ, ಕಾರಿನ ಬಾಡಿಗೆ, ಗ್ಯಾಸ್, ಊಟದ ಖರ್ಚುಗಳ ನಂತರ ದಿನಕ
ಬೆಂಗಳೂರಿನ ಹೊಸಹಳ್ಳಿ-ಗೊರಪಾಳ್ಯ ರೈಲ್ವೆ ಸೇತುವೆ ಈಗ ಸಾರ್ವಜನಿಕರ ಸಂಚಾರಕ್ಕೆ ತೆರೆದಿದೆ. ಸುಮಾರು ಎರಡು ವರ್ಷಗಳ ಪುನರ್ನಿರ್ಮಾಣದ ನಂತರ, ಈ ಸೇತುವೆ ಸಾವಿರಾರು ಜನರಿಗೆ ನೆಮ್ಮದಿ ತಂದಿದೆ. ಇದು ಸುತ್ತಮುತ್ತಲಿನ ಪ್ರದೇಶಗಳ ಸ
ಬಾರಾಮತಿಯಲ್ಲಿ ನಡೆದ ಭೀಕರ ವಿಮಾನ ದುರಂತದಲ್ಲಿ ರಾಜಕಾರಣಿ ಅಜಿತ್ ಪವಾರ್ ಸೇರಿದಂತೆ ಐವರು ಪ್ರಾಣ ಕಳೆದುಕೊಂಡಿದ್ದಾರೆ. ದುರಂತದಲ್ಲಿ ಕ್ಯಾಪ್ಟನ್ ಸುಮಂತ್ ಕಪೂರ್, ಸಹ-ಪೈಲಟ್ ಕ್ಯಾಪ್ಟನ್ ಶಂಭವಿ ಪಾಠಕ್, ವಿಮಾನ ಪರಿಚಾರಕಿ ಪಿಂ
ಅಮೆರಿಕ ಮತ್ತು ಇರಾನ್ ನಡುವಿನ ಯುದ್ಧದ ಕಾರ್ಮೋಡ ಶೀಘ್ರದಲ್ಲೇ ಅಂತ್ಯ ಕಾಣುವ ಸಾಧ್ಯತೆ ಇದೆ. ಅಮೆರಿಕ ಇರಾನ್ ಮೇಲೆ ದಾಳಿ ನಡೆಸಿದರೆ, ಅಲ್ಲಿ ಸರ್ಕಾರ ಪತನವಾಗಲಿದೆ. ಇರಾನ್ ಸೇನಾ ಪ್ರಾಬಲ್ಯ ಕೊನೆಗೊಳ್ಳಲಿದೆ. ದೇಶದ ವ್ಯವಹಾರಗಳು
ಕೊಳ್ಳೇಗಾಲದಲ್ಲಿ ಮದುವೆ ಆರತಕ್ಷತೆಗೆ ತೆರಳುತ್ತಿದ್ದ ವರನ ಮೇಲೆ ದುಷ್ಕರ್ಮಿಗಳು ಚಾಕುವಿನಿಂದ ಹಲ್ಲೆ ನಡೆಸಿದ್ದಾರೆ. ವರನಿಗೆ ಗಾಯವಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ವಧುವಿನ ಮಾಜಿ ಬಾಯ್ಫ್ರೆಂಡ್ ಈ ಕೃತ್ಯ ಎಸಗ
RCB W Vs UP Warriorz W- ಯುಪಿ ವಾರಿಯರ್ಸ್ ವಿರುದ್ಧ 8 ವಿಕೆಟ್ ಗಳ ಭರ್ಜರಿ ಗೆಲುವು ದಾಖಲಿಸಿದ ಸ್ಮೃತಿ ಮಂದಾನ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮಹಿಳಾ ಪ್ರೀಮಿಯರ್ ಲೀಗ್ 2026ರ ಫೈನಲ್ ತಲುಪಿದೆ. ಆಡಿದ 8 ಪಂದ್ಯಗಳಲ್ಲಿ 6 ಗೆಲುವಿನೊ
ಇದು ನಿಜಕ್ಕೂ ಒಂದು ರೀತಿಯಲ್ಲಿ ಜಗತ್ತಿನ ಎಂಟನೇ ಅದ್ಭುತ. ಕಳೆದ ನಾಲ್ಕು ವರ್ಷಗಳಿಂದ ಪರಸ್ಪರ ಬಂದೂಕುಯ ಗುರಿ ಇಟ್ಟಿರುವ ರಷ್ಯಾ-ಉಕ್ರೇನ್, ಕೊನೆಗೂ ಶಾಂತಿಯ ಮಾತುಗಳನ್ನಾಡಲಾರಂಭಿಸಿವೆ. ಇದರ ಮೊದಲ ಹೆಜ್ಜೆಯಾಗಿ ಉಕ್ರೇನ್ ಅಧ
ಮಾಜಿ ಶಾಸಕ ಅಶ್ವತ್ಥ ನಾರಾಯಣ ಅವರಿಗೆ ರಾಜ್ಯ ಭೂಕಬಳಿಕೆ ನ್ಯಾಯಾಲಯವು 1 ವರ್ಷ ಜೈಲು ಶಿಕ್ಷೆ ಹಾಗೂ 10 ಸಾವಿರ ರೂ. ದಂಡ ವಿಧಿಸಿದೆ. ಕೃಷಿ ಜಮೀನನ್ನು ಭೂ ಪರಿವರ್ತನೆ ಮಾಡದೆ ಖಾಲಿ ನಿವೇಶನಗಳಾಗಿ ವಿಂಗಡಿಸಿ ಮಾರಾಟ ಮಾಡಿದ್ದ ಪ್ರಕರಣ
ರಾಜ್ಯ ಸರಕಾರವು ಸರ್ಕಾರಿ ಆಸ್ಪತ್ರೆ ಆವರಣದಲ್ಲಿರುವ ಜನೌಷಧಿ ಕೇಂದ್ರಗಳನ್ನು ಮುಚ್ಚುವ ತನ್ನ ಆದೇಶವನ್ನು ಪ್ರಶ್ನಿಸಿ ಹೈಕೋರ್ಟ್ ವಿಭಾಗೀಯ ಪೀಠದಲ್ಲಿ ಮೇಲ್ಮನವಿ ಸಲ್ಲಿಸಿದೆ. ಈ ವಿಚಾರವಾಗಿ ಕೇಂದ್ರ ಸರ್ಕಾರ ಮತ್ತು ಜನೌಷಧಿ
ಇರಾನ್ನಲ್ಲಿ ಅಮೆರಿಕಕ್ಕೆ ಗುಡ್ಡ ಅಗೆದು ಇಲಿ ಹಿಡಿದ ಅನುಭವ ಆಗುತ್ತಿದ್ದರೆ ಅದಕ್ಕೇನೂ ಆಶ್ಚರ್ಯಪಡಬೇಕಿಲ್ಲ. ಏಕೆಂದರೆ ಇರಾನ್ನಲ್ಲಿ ಆಡಳಿತ ಬದಲಾವಣೆ ಬಗ್ಗೆ ಮಾತನಾಡುತ್ತಿದ್ದ ಟ್ರಂಪ್ ಆಡಳಿತಕ್ಕೆ, ಆಯತೊಲ್ಲಾ ಖಮೇನಿ ಸ
ಕರ್ನಾಟಕ ಸರ್ಕಾರವು ತನ್ನ ನೌಕರರಿಗೆ ತಿಂಗಳಲ್ಲಿ ಒಂದು ದಿನ ಖಾದಿ ಉಡುಪು ಧರಿಸುವುದನ್ನು ಕಡ್ಡಾಯಗೊಳಿಸಿದೆ. ಪ್ರತಿ ತಿಂಗಳ ಮೊದಲ ಶನಿವಾರ ಮತ್ತು ರಾಷ್ಟ್ರೀಯ ಹಬ್ಬಗಳಂದು ಖಾದಿ ಧರಿಸಬೇಕು. ಇದು ಸ್ವದೇಶಿ ಉತ್ಪನ್ನಗಳ ಬಗ್ಗೆ ಗ
ರಾಜ್ಯ ಗುತ್ತಿಗೆದಾರರ ಸಂಘವು 37,370 ಕೋಟಿ ರೂ. ಬಾಕಿ ಬಿಲ್ ಪಾವತಿಗೆ ಮಾರ್ಚ್ 5ರ ಗಡುವು ನೀಡಿದೆ. ಗಡುವು ನೀಡಿದರೂ ಹಣ ಬಿಡುಗಡೆಯಾಗದಿದ್ದರೆ ರಾಜ್ಯದಾದ್ಯಂತ ಸರಕಾರಿ ಕಾಮಗಾರಿಗಳನ್ನು ಸ್ಥಗಿತಗೊಳಿಸಿ ಅನಿರ್ದಿಷ್ಟಾವಧಿ ಮುಷ್ಕರ
ವಿಜಯ ಕರ್ನಾಟಕದಲ್ಲಿ ಪ್ರಕಟವಾದ ಲೇಖನವೊಂದು ಈ ಲೇಖಕರ ಜೀವನದಲ್ಲಿ ಮಹತ್ವದ ತಿರುವು ನೀಡಿತು. ಶ್ರೀ ಭೀಮಣ್ಣ ಖಂಡ್ರೆಯವರು ಲೇಖಕರನ್ನು ಗುರುತಿಸಿ ಮಹಾಸಭೆಯ ಯುವ ಘಟಕದ ಸಂಘಟನೆಯಲ್ಲಿ ತೊಡಗಿಸಿಕೊಂಡರು. ಅವರ ವಿಶ್ವಾಸ, ನಾಯಕತ್ವ
ಪುಣೆ ಜಿಲ್ಲೆಯ ಬಾರಾಮತಿಯಲ್ಲಿ ಸಂಭವಿಸಿದ ಭೀಕರ ವಿಮಾನ ಅಪಘಾತದಲ್ಲಿ, ಮಹಾರಾಷ್ಟ್ರ ತನ್ನ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರನ್ನು ಕಳೆದುಕೊಂಡಿದೆ. ಅಜಿತ್ ಪವಾರ್ ಅವರ ದಿಢೀರ್ ನಿರ್ಗಮನ ಮಹಾರಾಷ್ಟ್ರ ರಾಜಕಾರಣದಲ್ಲಿ
ಇಂಡಿಯಾ ಟುಡೇ ನಡೆಸಿದ 'ಮೂಡ್ ಆಫ್ ದಿ ನೇಷನ್' ಸಮೀಕ್ಷೆಯ ಪ್ರಕಾರ, ಲೋಕಸಭೆ ಚುನಾವಣೆ ನಡೆದರೆ ಬಿಜೆಪಿ 287 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಿದೆ. ಪ್ರಧಾನಿ ಮೋದಿ ಕಾರ್ಯಕ್ಷಮತೆಗೆ ಮೆಚ್ಚುಗೆ ವ್ಯಕ್ತವಾಗಿದ್ದು, ರಾಹುಲ್ ಗಾಂಧಿ
ಹಪ್ಪಳದ ಪ್ಯಾಕೆಟ್ನಲ್ಲಿ 'ಬ್ರಾಹ್ಮಣರು ತಯಾರಿಸಿದ್ದು' ಎಂದು ಬರೆದಿದ್ದರ ಬಗ್ಗೆ ಫೇಸ್ಬುಕ್ನಲ್ಲಿ ಚರ್ಚೆ ನಡೆಯಿತು. ಇದು ಜಾತಿ ತಾರತಮ್ಯವನ್ನು ಬೆಳೆಸುತ್ತದೆ ಎಂದು ಒಬ್ಬರು ಪ್ರಶ್ನಿಸಿದರು. ಆದರೆ, ಹಲವರು ಇದನ್ನು ಸಮರ್ಥ
ಭಾರತ ಮತ್ತು ಪಾಕಿಸ್ತಾನ ಕ್ರಿಕೆಟ್ ಪಂದ್ಯಗಳು ಯಾವಾಗಲೂ ಕುತೂಹಲ ಮೂಡಿಸುತ್ತವೆ. ಇತ್ತೀಚೆಗೆ ಸ್ಟಾರ್ ಸ್ಪೋರ್ಟ್ಸ್ ಬಿಡುಗಡೆ ಮಾಡಿರುವ ಪ್ರೊಮೊ ಪಾಕಿಸ್ತಾನದ ಕ್ರಿಕೆಟ್ ಅನ್ನು ಲೇವಡಿ ಮಾಡಿದೆ. ಇದು ಪಾಕಿಸ್ತಾನವು ಭಾರತದ 'ನೋ-
ಫೆಬ್ರುವರಿಯಲ್ಲಿ ಹಾವೇರಿಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ 1 ಲಕ್ಷ ಕಂದಾಯ ಗ್ರಾಮಗಳ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಲು ಸಿದ್ಧತೆ ನಡೆದಿದೆ. ಎಲ್ಲಾ ಜಿಲ್ಲಾಧಿಕಾರಿಗಳಿಗೆ ಮುಂದಿನ ವಾರದೊಳಗೆ ದಾಖಲೆಗಳನ್ನು ಸಿದ್ಧ
ಹಿರಿಯ ಐಎಎಸ್ ಅಧಿಕಾರಿಗೆ ನೋಟಿಸ್ ನೀಡುವ ವಿಚಾರವಾಗಿ ಮುನಿಸಿಕೊಂಡಿರುವ ಹಿರಿಯ ಸಚಿವ ಕೆಜೆ ಜಾರ್ಜ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ ಎಂಬ ವದಂತಿ ಹಬ್ಬಿತ್ತು. ಆದರೆ ಸ್ವತಃ ಕೆಜೆ ಜಾರ್ಜ್ ಅವರು ವಿಧಾನಸಭೆಯಲ
ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇರಾನ್ ಮೇಲೆ ಮಿಲಿಟರಿ ದಾಳಿ ನಡೆಸುವ ಬೆದರಿಕೆ ಹಾಕಿದ ಬೆನ್ನಲ್ಲೇ, ಜಾಗತಿಕ ಮಾರುಕಟ್ಟೆಯಲ್ಲಿ ಬ್ರೆಂಟ್ ಕಚ್ಚಾ ತೈಲದ ಬೆಲೆ ಬ್ಯಾರೆಲ್ಗೆ 70 ಡಾಲರ್ ಗಡಿ ದಾಟಿದೆ. ಸೆಪ್ಟೆಂಬರ್ ನಂತ
Yuvraj Singh On His Retirement- 2019ರ ವಿಶ್ವಕಪ್ ನಲ್ಲಿ ಸ್ಥಾನ ಸಿಗದ ಬೇಸರದಲ್ಲಿ ಕ್ರಿಕೆಟ್ ಗೆ ಗುಡ್ ಹೇಳಿದ್ದರು ಯುವರಾಜ್ ಸಿಂಗ್. ಅದಾಗಿ ಆರು ವರ್ಷಗಳಲ್ಲೂ ತಮ್ಮ ನಿರ್ಧಾರದ ಹಿಂದಿನ ಕಾರಣಗಳ ಬಗ್ಗೆ ಅವರು ಎಲ್ಲೂ ಮುಕ್ತವಾಗಿ ಮಾತನಾಡಿರಲಿಲ್ಲ. ಇ
15 ವರ್ಷ ಹಳೆಯ ವಾಹನಗಳಿಗೆ ಫಿಟ್ನೆಸ್ ಸರ್ಟಿಫಿಕೇಟ್ ಕಡ್ಡಾಯವಾಗಿರುವಂತೆ, 30 ವರ್ಷ ಮೇಲ್ಪಟ್ಟ ಬೆಂಗಳೂರಿನ ಅಪಾರ್ಟ್ಮೆಂಟ್ಗಳ ಗುಣಮಟ್ಟ ಪರಿಶೀಲನೆ ಕಡ್ಡಾಯಗೊಳಿಸಿ ರಾಜ್ಯ ಸರ್ಕಾರ 2025ರ ಕರ್ನಾಟಕ ಅಪಾರ್ಟ್ಮೆಂಟ್ ಮಾಲಿಕತ್ವ
ಎಲ್ಲಾದರೂ ಇರು ಎಂತಾದರೂ ಇರು ಎಂದೆಂದಿಗೂ ನೀ ಕನ್ನಡವಾಗಿರು ಎಂಬ ಕವಿ ಕುವೆಂಪು ಅವರ ವಾಣಿಯಂತೆ, ಜಪಾನ್ನಲ್ಲಿರುವ ಕನ್ನಡಿಗರು ವಿಜೃಂಭಣೆಯ ಸಂಕ್ರಾಂತಿ ಹಬ್ಬವನ್ನು ಆಚರಿಸುವ ಮೂಲಕ, ತಮ್ಮೊಳಗಿನ ಕನ್ನಡಿಗನನ್ನು ಸ್ಮರಿಸಿದ್ದ
ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ ಸಿಬ್ಬಂದಿಗೆ ಡಿಜಿಪಿ ಡಾ. ಎಂ.ಎ. ಸಲೀಂ ಅವರು ಮಹತ್ವದ ಕೊಡುಗೆ ನೀಡಿದ್ದಾರೆ. ಜನವರಿ 29 ರಂದು ಹೊರಡಿಸಲಾದ ಸುತ್ತೋಲೆಯ ಪ್ರಕಾರ, ಇನ್ಮುಂದೆ ಪೊಲೀಸ್ ಸಿಬ್ಬಂದಿ ತಮ್ಮ ಹುಟ್ಟುಹಬ್ಬ ಮತ್ತು ವಿವಾಹ ವ
ಸತ್ಯ ಶೋಧನೆ ಮತ್ತು ಬ್ರಹ್ಮಾಂಡದಲ್ಲಿ ಮಾನವನ ಅಸ್ತಿತ್ವದ ಅಂತಿಮ ಸತ್ಯವನ್ನು ಕಂಡುಹಿಡಿಯುವುದೇ ವಿಜ್ಞಾನ ಮತ್ತು ಆಧ್ಯಾತ್ಮದ ಗುರಿಯಾಗಿದೆ ಎಂದು ಇಸ್ರೋ ಮಾಜಿ ಮುಖ್ಯಸ್ಥ ಡಾ.ಎಸ್. ಸೋಮನಾಥ್ ಅಭಿಪ್ರಾಯಪಟ್ಟಿದ್ದಾರೆ. ವಿಜ್
2018ರಲ್ಲಿ ವಾಲ್ಮಾರ್ಟ್ಗೆ ಫ್ಲಿಪ್ಕಾರ್ಟ್ ಷೇರುಗಳನ್ನು ಮಾರಾಟ ಮಾಡಿದ ಟೈಗರ್ ಗ್ಲೋಬಲ್ ಸಂಸ್ಥೆಯು ಭಾರತದಲ್ಲಿ ತೆರಿಗೆ ಪಾವತಿಸಬೇಕು ಎಂದು ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪು ನೀಡಿದೆ. ಮಾರಿಷಸ್ ತೆರಿಗೆ ಒಪ್ಪಂದದ ನೆಪವ
Salman Agha On Babar Azam- ಪಾಕಿಸ್ತಾನ ತಂಡದ ನಾಯಕ ಸಲ್ಮಾನ್ ಅಲಿ ಆಘಾ ಅವರಿಗೆ ಸುದ್ದಿಗೋಷ್ಠಿಯಲ್ಲಿ ದೊಡ್ಡ ತಲೆನೋವು ಬಾಬರ್ ಆಝಂ ಅವರ ಬಗ್ಗೆ ಪ್ರಶ್ನೆಗಳಿಗೆ ಉತ್ತರಿಸುವುದು. ಪಾಕಿಸ್ತಾನದ ಹಿರಿಯ ಆಟಗಾರನ ಬಗ್ಗೆ ಪ್ರಶ್ನೆ ಇರದ ಸುದ್ದಿಗೋಷ
ಕರ್ನಾಟಕದ ತೆಂಗು ಬೆಳೆಗಾರರಿಗೆ ಸಿಹಿ ಸುದ್ದಿ. ದಶಕಗಳ ಬೇಡಿಕೆ ಈಡೇರಿದ್ದು, ತೆಂಗು ಬೆಳೆಗೂ ವಿಮಾ ಸೌಲಭ್ಯ ದೊರೆಯಲಿದೆ. ಜೂನ್ನಿಂದ 'ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆ' ಜಾರಿಯಾಗುವ ನಿರೀಕ್ಷೆಯಿದೆ. ಪ್ರತಿ ಹೆಕ್ಟೇರ್ಗೆ 65,000
ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ತಮ್ಮ ಫೋನ್ ಕ್ಯಾಮೆರಾ ಮತ್ತು ಸೆನ್ಸರ್ಗಳನ್ನು ಕೆಂಪು ಟೇಪ್ನಿಂದ ಮುಚ್ಚಿರುವುದು ಗಮನ ಸೆಳೆದಿದೆ. ದೂರದಿಂದಲೇ ವಿಶೇಷ ಪರಿಕರಗಳ ಮೂಲಕ ಫೋನ್ನೊಳಗಿನ ಮಾಹಿತಿಯನ್ನು ಕದಿಯುವ ಸಾಧ
ಕೆ-ಪಾಪ್ ಐಡಲ್ ಗಳು ಡೇಟಿಂಗ್ ಮಾಡುವುದು ಸುಲಭದ ಮಾತಲ್ಲ. ಕ್ಯಾಮೆರಾ ಹಾಗೂ ಅಭಿಮಾನಿಗಳ ಕಣ್ಣಿಗೆ ಬಿದ್ದರೆ ಅವರ ಕೆರಿಯರ್ ಮುಗಿದೇ ಹೋಗುವಷ್ಟು ಸುದ್ದಿಯಾಗುತ್ತೆ. ಇದನ್ನು ತಪ್ಪಿಸಿಕೊಳ್ಳಲು ಹಲವರು ಭಿನ್ನ ಭಿನ್ನವಾಗಿ ಮುಂಜ
ಥೂ ಇಷ್ಟು ಕತ್ತೆ ವಯಸ್ಸಾಯ್ತು, ಆದ್ರೂ ಮನೆಯಲ್ಲಿ ಬೈಯಿಸಿಕೊಳ್ತಿಯಲ್ಲೋ ಅಂತಾ ಪೋಷಕರು ತಮ್ಮ ಮಕ್ಕಳನ್ನು ಗದರುವುದು ಸಾಮಾನ್ಯ. ಆದರೆ ಪಾಕಿಸ್ತಾನ ರಚನೆಯಾಗಿ 79 ವರ್ಷಗಳಾದರೂ, ಭಾರತದಿಂದ ಬೈಯಿಸಿಕೊಳ್ಳುವ ಚಾಳಿಯನ್ನು ಮಾತ್ರ ಅ
ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಯುಜಿಸಿ ಹೊಸ ಸಮಾನತೆ ನಿಯಮಗಳನ್ನು ಸ್ವಾಗತಿಸಿದ್ದಾರೆ. ಉನ್ನತ ಶಿಕ್ಷಣದಲ್ಲಿ ಜಾತಿ ತಾರತಮ್ಯ ಹೋಗಲಾಡಿಸಲು ಈ ನಿಯಮಗಳು ಸಹಕಾರಿ ಎಂದಿದ್ದಾರೆ. ಕೇಂದ್ರ ಸರ್ಕಾರ ಈ ನಿಯಮಗಳನ್
ರಾಜಸ್ಥಾನದ ಜೈಪುರದಲ್ಲಿ 25 ವರ್ಷದ ಖ್ಯಾತ ಧಾರ್ಮಿಕ ಪ್ರಚಾರಕಿ ಸಾಧ್ವಿ ಪ್ರೇಮ್ ಬೈಸಾ ಅವರು ತಮ್ಮ ಆಶ್ರಮದಲ್ಲಿ ಕುಸಿದು ಬಿದ್ದು ನಿಗೂಢವಾಗಿ ಸಾವನ್ನಪ್ಪಿದ್ದಾರೆ. ಭಕ್ತರು ಇದನ್ನು ಅನುಮಾನಾಸ್ಪದ ಸಾವು ಎಂದು ಹೇಳುತ್ತಿದ್ದು,
ಹಿಂದುಸ್ತಾನ್ ಕಾಪರ್ ಲಿಮಿಟೆಡ್ ಷೇರುಗಳು ಕಳೆದ 10 ತಿಂಗಳಲ್ಲಿ ಶೇ. 305 ರಷ್ಟು ಲಾಭ ನೀಡುವ ಮೂಲಕ ಮಲ್ಟಿಬ್ಯಾಗರ್ ಆಗಿ ಹೊರಹೊಮ್ಮಿವೆ. ಗುರುವಾರ ಷೇರು ಬೆಲೆ 760 ರೂ.ಗೆ ಏರಿಕೆಯಾಗಿದ್ದು, ಮಾರುಕಟ್ಟೆ ಮೌಲ್ಯ 71,000 ಕೋಟಿ ರೂ. ದಾಟಿದೆ. ಫೆಬ
ಗಣಿನಾಡ ಜಿಲ್ಲೆ ಬಳ್ಳಾರಿಯಲ್ಲಿ ವೇಗದ ಬದುಕಿನ ರೋಗಗಳಿಗೆ ಇಂಗ್ಲಿಷ್ ಔಷಧ ಬಿಟ್ಟು, ನೈಸರ್ಗಿಕ ಗಿಡಮೂಲಿಕೆಗಳತ್ತ ಜನರು ಆಕರ್ಷಿತರಾಗುತ್ತಿದ್ದಾರೆ. ಆರೋಗ್ಯ ಕಾಪಾಡಿಕೊಳ್ಳಲು ಆಯುರ್ವೇದ ಔಷಧಗಳ ಮೊರೆ ಹೋಗುತ್ತಿರುವ ಜನರು ಹ
ಮನರೇಗಾ ವಿಚಾರದಲ್ಲಿ ಪತ್ರಿಕೆಗಳಲ್ಲಿ ಪ್ರಕಟಿಸಲಾಗಿರುವ ಸರ್ಕಾರದ ಜಾಹೀರಾತು ವಿಚಾರವಾಗಿ ವಿಧಾನಸಭೆಯಲ್ಲಿ ತೀವ್ರ ಗದ್ದಲ ಉಂಟಾಯಿತು. ವಿಪಕ್ಷ ನಾಯಕ ಆರ್. ಅಶೋಕ್ ಅವರು ಜಾಹೀರಾತಿನಲ್ಲಿ ಮಹಾತ್ಮ ಗಾಂಧಿಯವರ ಫೋಟೋ ಬಳಕೆಯ ಬಗ್
Vihaan Malhotra In RCB- ವಿರಾಟ್ ಕೊಹ್ಲಿ ಅವರ ಜೊತೆ ಆಡಬೇಕು, ಅವರ ಹಾಗಾಗಬೇಕು ಎಂದು ಯಾವ ಎಳೆಯರಿಗೆ ಆಸೆಯಿರುವುದಿಲ್ಲ ಹೇಳಿ. ಆದರೆ ಆ ಕನಸನ್ನು ಉತ್ಕಟವಾಗಿ ಜೀವಿಸಿದವರಿಗೆ ಮಾತ್ರ ಅದನ್ನು ನನಸು ಮಾಡಿಕೊಳ್ಳಲು ಸಾಧ್ಯ. ಪಾಟಿಯಾಲದ 19ರ ಹರೆಯದ
ಬಿಜೆಪಿ ಸೇರ್ಪಡೆಯ ವದಂತಿ ಮತ್ತು ಪಕ್ಷದ ನಾಯಕತ್ವದೊಂದಿಗೆ ಮುನಿಸಿಕೊಂಡಿದ್ದಾರೆ ಎಂಬ ವರದಿಗಳ ನಡುವೆ, ಶಶಿ ತರೂರ್ ಅವರು ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ ಅವರನ್ನು ಭೇಟಿಯಾಗಿ 90 ನಿಮಿಷಗಳ ಕಾಲ ಮಾತುಕತೆ ನಡೆಸಿದ
ಈ ಕಥೆಯನ್ನು ಕೇವಲ ಓದಿ ತಿಳಿದುಕೊಂಡರೆ ಸಾಲದು. ಈ ಕಥೆಯಲ್ಲಿ ಅಡಗಿರುವ ಹೆಣ್ಣೊಬ್ಬಳ ಸಂಘರ್ಷಮಯ ಬದುಕನ್ನು ಹೆಣ್ಣಾಗಿಯೇ ಅನುಭವಿಸುವಷ್ಟು ಶಕ್ತಿ ನಮ್ಮಲ್ಲಿರಬೇಕು. ಹೆತ್ತ ತಾಯಿ ತನ್ನ ಕರುಳಿನ ಕುಡಿಗಾಗಿ ಏನೆಲ್ಲಾ ಅಸಾಧ್ಯವಾ
Pakistan Cricket Board in Dilemma : ವಿಶ್ವಕಪ್ ನಲ್ಲಿ ಆಡಬೇಕೋ ಬೇಡವೋ ಎನ್ನುವ ಗೊಂದಲದಲ್ಲಿರುವ ಪಾಕಿಸ್ತಾನ ಕ್ರಿಕೆಟ್ ಬೋರ್ಡ್, ಒಂದೆರಡು ದಿನಗಳಲ್ಲಿ ನಿರ್ಧಾರ ತೆಗೆದುಕೊಳ್ಳಲೇಬೇಕಾದ ಅನಿವಾರ್ಯತೆಯಲ್ಲಿದೆ. ವಿಶ್ವಕಪ್ ಕ್ರೀಡಾಕೂಟ ಆರಂಭವಾಗ
ಅಮೆರಿಕಾ-ಇರಾನ್ ನಡುವಿನ ಬಿಕ್ಕಟ್ಟು ಯುದ್ಧದ ಅಂಚಿನಲ್ಲಿದ್ದು, ಇರಾನ್ ಮೇಲೆ ಯುಎಸ್ ಮಿಲಿಟರಿ ದಾಳಿಗೆ ಸಜ್ಜಾಗುತ್ತಿದ್ದಂತೆ ಇರಾನ್ ನಲ್ಲಿ ವೆನಿಜುವೆಲಾದ ರೀತಿಯಲ್ಲಿ ನಾಯಕತ್ವ ಬದಲಾವಣೆಯಾಗುತ್ತಾ, ಅದು ಅಷ್ಟು ಸುಲಭವೇ?
57 ವರ್ಷದ ಸಾಫ್ಟ್ವೇರ್ ಇಂಜಿನಿಯರ್ 500 ರೂಪಾಯಿ ಸಂಚಾರಿ ಚಲನ್ ಪಾವತಿಸಲು ಹೋಗಿ 2.32 ಲಕ್ಷ ರೂಪಾಯಿಯನ್ನು ಕಳೆದುಕೊಂಡ ಘಟನೆ ಬೆಂಗಳೂರಿನ ವೈಟ್ಫೀಲ್ಡ್ನಲ್ಲಿ ನಡೆದಿದೆ. ಸೈಬರ್ ವಂಚಕರು ನಕಲಿ ಟ್ರಾಫಿಕ್ ಚಲನ್ ಪಾವತಿ ಲಿಂಕ್
ಸುಪ್ರೀಂ ಕೋರ್ಟ್ ಆದೇಶದಂತೆ ಜಿಬಿಎ ಚುನಾವಣೆ ಸಿದ್ಧತೆ ನಡೆದಿದ್ದು, ಮತದಾರರ ಅಸಮಾನ ಹಂಚಿಕೆ ದೊಡ್ಡ ಸಮಸ್ಯೆಯಾಗಿದೆ. ಕೊತ್ತನೂರು ವಾರ್ಡ್ನಲ್ಲಿ 10,926 ಮತದಾರರಿದ್ದರೆ, ರಾಜರಾಜೇಶ್ವರಿನಗರದಲ್ಲಿ 49,530 ಮತದಾರರಿದ್ದಾರೆ. ಇದು 'ಒಬ
ಬೆಂಗಳೂರಿನಲ್ಲಿ ಇದುವರೆಗೆ ನಿರ್ಮಿಸಿರುವ ಅತಿ ಉದ್ದದ ಸುರಂಗ ಮಾರ್ಗದಂತಹ ಅಂಡರ್ಪಾಸ್ ಯಲಹಂಕ ವಾಯುನೆಲೆಯ ಬಳಿ ನಿರ್ಮಾಣವಾಗಲಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ 51.27 ಕೋಟಿ ರೂಪಾಯಿ ವೆಚ್ಚದಲ್ಲಿ ಈ ಯೋಜನೆಯನ್ನು ಕೈಗೆತ
ಅನ್ನಭಾಗ್ಯ ಯೋಜನೆಯಡಿ 1.27 ಕೋಟಿ ಫಲಾನುಭವಿಗಳಿಗೆ 657 ಕೋಟಿ ರೂ. ಪಾವತಿ ಬಾಕಿ ಉಳಿದಿದೆ. ಜನವರಿ 2025ರ ಹಣ ಪಾವತಿಯಾಗದ ಬಗ್ಗೆ ಬಿಜೆಪಿ ಸದಸ್ಯ ಮಹೇಶ್ ಟೆಂಗಿನಕಾಯಿ ಪ್ರಶ್ನಿಸಿದರು. ಕೇಂದ್ರದಿಂದ ಅಕ್ಕಿ ವಿಳಂಬವಾದ ಕಾರಣ ಹಣ ಪಾವತಿಸಲು
ಕರ್ನಾಟಕ ಸರ್ಕಾರದ ಅಲ್ಪಸಂಖ್ಯಾತರ ನಿರ್ದೇಶನಾಲಯವು ಆಶೀರ್ವಾದ್ ಪೈಪ್ಸ್ ಜೊತೆಗೂಡಿ ಅಲ್ಪಸಂಖ್ಯಾತ ಯುವಕ-ಯುವತಿಯರಿಗೆ ಉಚಿತ ಪ್ಲಂಬಿಂಗ್ ತರಬೇತಿ ನೀಡುತ್ತಿದೆ. 18 ರಿಂದ 35 ವರ್ಷದೊಳಗಿನವರು ಅರ್ಜಿ ಸಲ್ಲಿಸಬಹುದು. ತರಬೇತಿ ನಂ
ಬೆಂಗಳೂರಿನ ಸಂಪಿಗೆಹಳ್ಳಿ ರಸ್ತೆಯೊಂದರಲ್ಲಿರುವ ಕಾಲೇಜಿನಲ್ಲಿ ಬಿಬಿಎ ಓದುತ್ತಿದ್ದ ಕೊಡಗು ಜಿಲ್ಲೆಯ ನಾಪೋಕ್ಲು ಮೂಲದ ಮೊಹಮ್ಮದ್ ಸವದ್ ಎಂಬ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಯುವತಿಯರ ಜೊತೆ ಕಳೆದಿರುವ ಕ್ಷಣವನ್ನು
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ 2026ರ ಆರ್ಥಿಕ ಸಮೀಕ್ಷೆಯ ಪ್ರಕಾರ, 2026-27ರ ಸಾಲಿನಲ್ಲಿ ಭಾರತದ ಆರ್ಥಿಕತೆಯು ಶೇ. 6.8 ರಿಂದ ಶೇ. 7.2 ರಷ್ಟು ಬೆಳವಣಿಗೆ ಕಾಣುವ ನಿರೀಕ್ಷೆಯಿದೆ. ಪ್ರಸಕ್ತ ವರ್ಷದಲ್ಲಿ ಜಿಡಿಪಿ
ರಾಜ್ಯದ ಸರ್ಕಾರಿ ವೈದ್ಯರು ಖಾಸಗಿ ಆಸ್ಪತ್ರೆಗಳಲ್ಲಿ ಒಳರೋಗಿಗಳಿಗೆ ಚಿಕಿತ್ಸೆ ನೀಡುವಂತಿಲ್ಲ. ಆರೋಗ್ಯ ಇಲಾಖೆ ಮಹತ್ವದ ನಿರ್ಧಾರ ಕೈಗೊಂಡಿದೆ. ಈ ಹಿಂದೆ ಹೊರರೋಗಿಗಳಿಗೆ ಮಾತ್ರ ಖಾಸಗಿ ಸೇವೆಗೆ ಅವಕಾಶವಿತ್ತು. ಈಗ ಒಳರೋಗಿಗಳಿ
ಇಂಧನ ಸಚಿವ ಕೆ.ಜೆ. ಜಾರ್ಜ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದರು ಎಂಬ ವದಂತಿಗಳು ಹಬ್ಬಿದ್ದವು. ಅಧಿಕಾರಿಗಳ ವರ್ಗಾವಣೆ ವಿಚಾರವಾಗಿ ಅಸಮಾಧಾನಗೊಂಡಿದ್ದರು ಎನ್ನಲಾಗಿತ್ತು. ಆದರೆ, ವಿಧಾನಸಭೆಯಲ್ಲಿ ಸ್ವತಃ
2026ರ ಕೇಂದ್ರ ಬಜೆಟ್ ದಿನವಾದ ಫೆಬ್ರವರಿ 1 ರಂದು (ಭಾನುವಾರ) ಮೆಟ್ರೋಪಾಲಿಟನ್ ಸ್ಟಾಕ್ ಎಕ್ಸ್ಚೇಂಜ್ (ಎಂಎಸ್ಇ) ಕೂಡ ವಹಿವಾಟಿಗೆ ಮುಕ್ತವಾಗಿರಲಿದೆ. ಬಿಎಸ್ಇ ಮತ್ತು ಎನ್ಎಸ್ಇಗೆ ಪೈಪೋಟಿ ನೀಡುವ ಉದ್ದೇಶದಿಂದ, ಎಂಎಸ್ಇ ಇತ್ತ
100 ಕೋಟಿ ಮನೆಗಾಗಿ ಕಾವ್ಯ ಗೌಡ ಮನೆಯಲ್ಲಿ ಕಿರಿಕ್ ಆಗಿದೆ ಎಂಬ ಸುದ್ದಿ ಹಬ್ಬಿದೆ. ಅಸಲಿಗೆ, ಆ 100 ಕೋಟಿ ರೂಪಾಯಿ ಮೌಲ್ಯದ ಬಂಗಲೆಯ ಒಡೆಯ ಯಾರು ಗೊತ್ತಾ? ಕಾವ್ಯ ಗೌಡ ಅವರ ರಿಯಲ್ ಮಾವ ಯಾರು ಅಂದ್ರಾ? ಇಲ್ಲಿದೆ ನೋಡಿ ಮಾಹಿತಿ…
ಬಿಗ್ ಬಾಸ್ ಮಾಜಿ ನಟ ಮಯೂರ್ ಪಟೇಲ್ ಕಂಠಪೂರ್ತಿ ಕುಡಿದು ಬುಧವಾರ ರಾತ್ರಿ ಬೆಂಗಳೂರಿನ ಓಲ್ಡ್ ಏರ್ಪೋರ್ಟ್ ರಸ್ತೆಯಲ್ಲಿ ಅಪಘಾತವನ್ನುಂಟು ಮಾಡಿದ್ದಾರೆ. ಸಿಗ್ನಲ್ನಲ್ಲಿ ನಿಂತಿದ್ದ ವಾಹನಗಳ ಮೇಲೆ ಅವರ ಐಷಾರಾಮಿ ಫಾರ್ಚೂನರ್
ಮೈಸೂರು-ಬೆಂಗಳೂರು ದಶಪಥ ಹೆದ್ದಾರಿಯಲ್ಲಿ ವೇಗ ಮಿತಿ ಹೆಚ್ಚಳಕ್ಕೆ ಬೇಡಿಕೆ ಕೇಳಿಬರುತ್ತಿದೆ. ಸದ್ಯ ಗಂಟೆಗೆ 100 ಕಿ.ಮೀ ವೇಗ ಮಿತಿ ಇದ್ದು, ಇದನ್ನು ಹೆಚ್ಚಿಸುವ ಬಗ್ಗೆ ವಿಧಾನಪರಿಷತ್ ಸದಸ್ಯರು ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತ
ಕರ್ನಾಟಕ ಸರ್ಕಾರವು ಪರಿಶಿಷ್ಟ ಜಾತಿ/ಪಂಗಡದ ಯುವಕರಿಗೆ ಖಾಸಗಿ ಉದ್ಯೋಗದಲ್ಲಿ ಅವಕಾಶ ಕಲ್ಪಿಸಲು 'ಆಶಾದೀಪ' ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಯಡಿ, ಉದ್ಯೋಗ ನೀಡುವ ಖಾಸಗಿ ಸಂಸ್ಥೆಗಳಿಗೆ ಇಎಸ್ಐ, ಇಪಿಎಫ್ ಮರುಪಾವತಿ ಹಾಗೂ ಅ
ಇರಾನ್ನಲ್ಲಿನ ಆಂತರಿಕ ಸಂಘರ್ಷ ಈಗ ಅಮೆರಿಕಾ-ಇರಾನ್ ಬಿಕ್ಕಟ್ಟಾಗಿ ಮಾರ್ಪಟ್ಟಿದೆ. ಅಮೆರಿಕಾ ಕಾಲಮಿಂಚುತ್ತಿದ್ದು, ಮಾತುಕತೆಗೆ ಬರದಿದ್ದರೆ ಮಿಲಿಟರಿ ದಾಳಿಯ ನಡೆಸುತ್ತೇವೆಂದು ಇರಾನ್ ಗೆ ಎಚ್ಚರಿಕೆ ನೀಡಿತ್ತು. ಇದಕ್ಕೆ ಪ್
ಸತತ ಎರಡು ದಿನಗಳ ಏರಿಕೆಯ ನಂತರ ಭಾರತೀಯ ಷೇರುಪೇಟೆ ಗುರುವಾರ ಕುಸಿತ ಕಂಡಿದೆ. ಸೆನ್ಸೆಕ್ಸ್ 483 ಅಂಕ ಮತ್ತು ನಿಫ್ಟಿ 132 ಅಂಕಗಳಷ್ಟು ಇಳಿಕೆಯಾಗಿದೆ. ಅಮೆರಿಕದ ಫೆಡರಲ್ ರಿಸರ್ವ್ ಬಡ್ಡಿ ದರ ಕಡಿತಕ್ಕೆ ವಿರಾಮ ನೀಡಿರುವುದು ಮತ್ತು ಮಾ
ಚಿನ್ನ- ಬೆಳ್ಳಿ ದರ ರಾಕೆಟ್ ವೇಗದಲ್ಲಿ ಏರಿ ಹೊಸ ದಾಖಲೆ ಬರೆದಿದೆ.
ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳ ಮೊಬೈಲ್ ಬಳಕೆ ವೈರಲ್ ಆಗಿತ್ತು. ಈ ಬಳಿಕ ರಾಜ್ಯದ ಜೈಲು ಸುಧಾರಣೆ ಕುರಿತಾಗಿ ನೀಡಲು ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ ಆರ್ ಹಿತೇಂದ್ರ ನೇತೃತ್ವದದಲ್ಲಿ ಸಮಿತಿ ರಚಿಸಿ ವರದಿ ನೀಡಲು ಆದೇ
ಮೇಕಪ್ ಮಾಡಿಕೊಂಡು ಕೆಆರ್ಪುರದ ದೇವಸ್ಥಾನ, ಜಾತ್ರೆಗಳಲ್ಲಿ ಚಿನ್ನಾಭರಣ ಕದಿಯುತ್ತಿದ್ದ ಕಳ್ಳಿಯನ್ನು ಪೊಲೀಸರು ಬಂಧಿಸಿದ್ದಾರೆ. ತಿಂಗಳಿಗೆ ನಾಲ್ಕು ಲಕ್ಷ ಖರ್ಚು ಮಾಡಿ ಮೇಕಪ್ ಖರೀದಿ ಮಾಡುತ್ತಿದ್ದ ಈಕೆ ಒಳ್ಳೆಯ ಬಣ್ಣ ಬಣ
ಚಿತ್ತಾಪುರ ಪೊಲೀಸರು ದೇವಸ್ಥಾನಗಳ ಹುಂಡಿ ಕಳ್ಳತನ ಪ್ರಕರಣದ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ನ್ಯಾಯಾಲಯದ ವಿಚಾರಣೆಗೆ ಬಂದಿದ್ದಾಗ ದೇವಸ್ಥಾನಗಳ ಹುಂಡಿಗಳನ್ನು ಗುರಿಯಾಗಿಸಿಕೊಂಡು ಕಳ್ಳತನ ಮಾಡುತ್ತಿದ್ದ ಇವರನ್ನು
ಜನನಾಯಗನ್ ಸಿನಿಮಾ ರಿಲೀಸ್ಗೆ ಉಂಟಾಗುತ್ತಿರುವ ತೊಡಕಿನ ಬಗ್ಗೆ ನಟ ವಿಜಯ್ ತಂದೆ ಚಂದ್ರಶೇಖರ್ ಮೊದಲ ಬಾರಿ ಮೌನ ಮುರಿದಿದ್ದಾರೆ. ನನ್ನ ಮಗ ಯಾವುದಕ್ಕೂ ಹೆದರಲ್ಲ. ರಾಜಕೀಯ ಸವಾಲುಗಳನ್ನು ಎದುರಿಸಲು ಬದ್ಧನಾಗಿದ್ದಾನೆ. ಆದರ
ರಷ್ಯಾ ತೀವ್ರ ಕಾರ್ಮಿಕರ ಕೊರತೆ ಎದುರಿಸುತ್ತಿದ್ದು, ಇದನ್ನು ನಿವಾರಿಸಲು ರಷ್ಯಾ ಸದ್ಯ ಭಾರತೀಯರ ಕಾರ್ಮಿಕರ ಮೇಲೆ ಕಣ್ಣು ಹಾಕಿದೆ.ಈ ಹಿನ್ನಲೆಯಲ್ಲಿ, ಈ ವರ್ಷ ಭಾರತದಿಂದ 40,000 ಕಾರ್ಮಿಕರನ್ನು ಆಹ್ವಾನಿಸಲು ಸಿದ್ಧತೆ ನಡೆಸಿದೆ. ಕ
ಯಾದಗಿರಿ ಜಿಲ್ಲೆಯಲ್ಲಿ 8,500ಕ್ಕೂ ಅಧಿಕ ಬಿಪಿಎಲ್ ಪಡಿತರ ಚೀಟಿ ಅರ್ಜಿಗಳು ಬಾಕಿ ಉಳಿದಿದ್ದು, ಕೇವಲ 2,600 ಅರ್ಜಿಗಳಿಗೆ ಮಾತ್ರ ಷರತ್ತು ವಿಧಿಸಿ ಅನುಮೋದನೆ ನೀಡಲಾಗಿದೆ. ಇದರಿಂದ ಸಾವಿರಾರು ಅರ್ಹ ಫಲಾನುಭವಿಗಳು ವಂಚಿತರಾಗುತ್ತಿದ್
Flight Accidents : ಕಳೆದ ವರ್ಷ ಹೇಳಿದ ಭವಿಷ್ಯಗಳು ಈಗ ಮುನ್ನಲೆಗೆ ಬರುತ್ತಿದೆ. ಮಹಾರಾಷ್ಟ್ರದ ಡಿಸಿಎಂ ಅಜಿತ್ ಪವಾರ್ ಅವರ ದುರ್ಮರಣದ ನಂತರ, ಕಳೆದ ವರ್ಷದ ನವೆಂಬರ್ ತಿಂಗಳಲ್ಲಿ ನುಡಿಯಲಾಗಿದ್ದ ಜ್ಯೋತಿಷ್ಯ ಭವಿಷ್ಯವೊಂದು ಸಿಕ್ಕಾಪಟ್ಟೆ
ಕೇಂದ್ರ ಬಜೆಟ್ ಸಮೀಪಿಸುತ್ತಿರುವಾಗ, ಬಾಗಲಕೋಟೆ ಜಿಲ್ಲೆಯ ಜನರು ವಂದೇ ಭಾರತ್ ರೈಲು ತಮ್ಮ ಜಿಲ್ಲೆಗೂ ಬರಬೇಕೆಂದು ನಿರೀಕ್ಷಿಸುತ್ತಿದ್ದಾರೆ. ಬೆಳಗಾವಿ, ಹುಬ್ಬಳ್ಳಿ ಜಿಲ್ಲೆಗಳಿಗೆ ಸಂಚರಿಸುತ್ತಿರುವ ಈ ಹೈಟೆಕ್ ರೈಲು ಜಿಲ್ಲೆಗ
ಆಲಮಟ್ಟಿ ಜಲಾಶಯದ ಬಳಿ ನಿರ್ಮಾಣಗೊಂಡಿರುವ ವಾಟರ್ ಅಮ್ಯೂಸ್ಮೆಂಟ್ ಪಾರ್ಕ್ ಫೆಬ್ರವರಿಯಲ್ಲಿ ಉದ್ಘಾಟನೆಗೊಳ್ಳುವ ನಿರೀಕ್ಷೆಯಿದೆ. 9.45 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ಈ ಪಾರ್ಕ್ನಲ್ಲಿ ವಿವಿಧ ಬಗೆಯ ಸ್ಲೈಡ್ಗಳು, ಜಲ
ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಅವರು ಬಾರಾಮತಿ ವಿಮಾನ ನಿಲ್ದಾಣದಲ್ಲಿ ಖಾಸಗಿ ಜೆಟ್ ಪತನದಲ್ಲಿ ದುರ್ಮರಣಕ್ಕೀಡಾಗಿದ್ದಾರೆ. ಈ ದುರಂತ ತಪ್ಪಿಸಬಹುದಾಗಿತ್ತು. ಹೆಲಿಕಾಪ್ಟರ್ ಬದಲಿಗೆ ಜೆಟ್ ವಿಮಾನದ ಆಯ್ಕೆ, ಮಂಜ
ವನ್ಯಜೀವಿಗಳ ಚಿಕಿತ್ಸೆಗೆ ತಜ್ಞ ವೈದ್ಯರ ಕೊರತೆ ರಾಜ್ಯದಲ್ಲಿ ಎದ್ದು ಕಾಣುತ್ತಿದೆ. ಜಾನುವಾರು ವೈದ್ಯರನ್ನು ನಿಯೋಜಿಸಿರುವುದರಿಂದ ವನ್ಯಜೀವಿಗಳ ಸಮಸ್ಯೆಗಳನ್ನು ಅರ್ಥೈಸುವಲ್ಲಿ ವಿಫಲರಾಗುತ್ತಿದ್ದಾರೆ. ಇದರಿಂದಾಗಿ ವನ್ಯ
ಕರ್ನಾಟಕ ಗೃಹ ಮಂಡಳಿಯು ಬೆಂಗಳೂರಿನಲ್ಲಿ ಶ್ರಮಿಕ ವರ್ಗದವರಿಗಾಗಿ ಸ್ವಂತ ಸೂರು ಒದಗಿಸಲು ಮುಂದಾಗಿದೆ. ರಿಯಾಯಿತಿ ದರದಲ್ಲಿ ನಿವೇಶನ ಹಾಗೂ ಮನೆ ನಿರ್ಮಿಸಲು 230 ಎಕರೆ ಭೂಮಿ ಕಾಯ್ದಿರಿಸಿದ್ದು, ಸುಮಾರು 4ರಿಂದ 5 ಸಾವಿರ ಫ್ಲ್ಯಾಟ್
ಖ್ಯಾತ ಗಾಯಕ ಅರಿಜಿತ್ ಸಿಂಗ್ ಬಾಲಿವುಡ್ಗೆ ಗುಡ್ಬೈ ಹೇಳಿದ್ದಾರೆ. ಇದಕ್ಕೆ ನಟ ಸಲ್ಮಾನ್ ಖಾನ್ ಅವರೇ ಕಾರಣ ಎಂಬ ಮಾತು ಕೇಳಿಬರುತ್ತಿದೆ. 2014ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ನಡೆದ ಘಟನೆಯಿಂದ ಇವರಿಬ್ಬರ ನಡುವೆ ಮನಸ್ತಾಪ ಉಂ
ಬೆಂಗಳೂರು ಫೆರಿಫೆರಲ್ ರಿಂಗ್ ರಸ್ತೆಯನ್ನು ಈಗ ಬೆಂಗಳೂರು ಬ್ಯುಸಿನೆಸ್ ಕಾರಿಡಾರ್ ಎಂದು ಕರೆಯಲಾಗುತ್ತಿದೆ. ಇದರ ಪ್ರಮುಖ ಭಾಗದ ನಿರ್ಮಾಣ ಕಾರ್ಯ ಶೀಘ್ರದಲ್ಲೇ ಆರಂಭವಾಗಲಿದೆ. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಕೆಂಪೇಗೌ
ಇರಾನ್ ಆಂತರಿಕ ಸಂಘರ್ಷಗಳನ್ನು ಇರಾನ್ ಮರೆತರೂ ಅಮೆರಿಕ ಮರೆಯುತ್ತಿಲ್ಲ. ಖಮೇನಿ ಆಡಳಿತವನ್ನು ಬೆದರಿಸಲು ತನ್ನ ಬೃಹತ್ ನೌಕಾಪಡೆಯನ್ನು ಮಧ್ಯಪ್ರಾಚ್ಯಕ್ಕೆ ರವಾನಿಸಿರುವ ಟ್ರಂಪ್ ಆಡಳಿತ, ಶಾಂತಿ ಮಾತುಕತೆಗೆ ಮುಂದಾಗುವಂ
ಬೆಂಗಳೂರು ಮೆಟ್ರೋ ಒಂಬತ್ತು ಪ್ರಮುಖ ನಿಲ್ದಾಣಗಳಲ್ಲಿ ಉಚಿತ ಸೈಕಲ್ ಪಾರ್ಕಿಂಗ್ ಸೌಲಭ್ಯವನ್ನು ಶೀಘ್ರದಲ್ಲೇ ಜಾರಿಗೆ ತರಲಿದೆ. ಪರಿಸರ ಸ್ನೇಹಿ ಸಂಚಾರ ಮತ್ತು ಕೊನೆಯ ಮೈಲಿ ಸಂಪರ್ಕವನ್ನು ಉತ್ತೇಜಿಸುವ ಗುರಿಯೊಂದಿಗೆ, ಈ ಯೋಜನ
ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಳಿ ಶಾಸಕರು ಕ್ಷೇತ್ರಕ್ಕೆ ಅನುದಾನ, ಹೊಸ ರೇಷನ್ ಕಾರ್ಡ್ ಸೇರಿದಂತೆ 5 ಪ್ರಮುಖ ಬೇಡಿಕೆಗಳನ್ನು ಸಲ್ಲಿಸಿದ್ದಾರೆ. ಮನರೇಗಾ ಯೋಜನೆ ಬಗ್ಗೆ ಸುದೀರ್ಘ ಚರ್ಚೆಗ
ಪುಣೆ ಜಿಲ್ಲೆಯ ಬಾರಾಮತಿಯಲ್ಲಿ ನಡೆದ ಭೀಕರ ವಿಮಾನ ಅಪಘಾತದಲ್ಲಿ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಸಾವನ್ನಪ್ಪಿದ್ದಾರೆ. ಅಜಿತ್ ಪವಾರ್ ಅವರ ಅಕಾಲಿಕ ನಿಧನ ಮಹಾರಾಷ್ಟ್ರ ರಾಜಕೀಯದಲ್ಲಿ ಭಾರೀ ಕೋಲಾಹಲ ಸೃಷ್ಟಿ
ಜಯನಗರ ಶಾಸಕ ಸಿ.ಕೆ. ರಾಮಮೂರ್ತಿ ಅವರ ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ. 2023ರ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಸೌಮ್ಯಾ ರೆಡ್ಡಿ ಅವರ ಗೆಲುವನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಹೈಕೋರ
ICC T20 World Cup 2026- ಬಾಂಗ್ಲಾದೇಶದ ಕಾರಣ ಮುಂದಿಟ್ಟು ಇದೀಗ ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ಟಿ20 ವಿಶ್ವಕಪ್ ನಿಂದ ಹಿಂದೆ ಸರಿಯುವ ಬೆದರಿಕೆ ಹಾಕುತ್ತಿದೆ. ಇಡೀ ಕ್ರಿಕೆಟ್ ಜಗತ್ತು ಈ ಬೆಳವಣಿಗೆಯನ್ನು ಕುತೂಹಲದಿಂದ ನೋಡುತ್ತಿದ್ದರೆ, ಭಾ
ಬೆಂಗಳೂರಿನ ಪ್ರಮುಖ ಟೆಕ್ ಕಂಪನಿಯಿಂದ ಸುಮಾರು 8 ಮಿಲಿಯನ್ ಯೂರೋ ಮೌಲ್ಯದ ಸೋರ್ಸ್ ಕೋಡ್ ಕಳ್ಳತನವಾಗಿದೆ. ಒಬ್ಬ ಹಿರಿಯ ಉದ್ಯೋಗಿ ತನ್ನ ವೈಯಕ್ತಿಕ ಇಮೇಲ್ಗೆ ಕೋಡ್ ವರ್ಗಾಯಿಸಿರುವುದಾಗಿ ಒಪ್ಪಿಕೊಂಡಿದ್ದು, ಕಂಪನಿ ಆತನನ್ನು ವಜ
ಹಿರಿಯ ಕಾರ್ಮಿಕ ಮುಖಂಡ ಎಚ್.ವಿ. ಅನಂತ ಸುಬ್ಬರಾವ್ ಅವರು ಬುಧವಾರ ಸಂಜೆ ಹೃದಯಾಘಾತದಿಂದ ನಿಧನರಾಗಿದ್ದಾರೆ. ನಾಲ್ಕು ದಶಕಗಳ ಕಾಲ ಕಾರ್ಮಿಕರ ಹಕ್ಕುಗಳಿಗಾಗಿ ಹೋರಾಡಿದ ಅವರು, ಸಾರಿಗೆ ನೌಕರರ ಬೇಡಿಕೆಗಳಿಗಾಗಿ ಧ್ವನಿ ಎತ್ತಿದ್
ಟಿ20 ವಿಶ್ವಕಪ್ ವಿವಾದ ಒಂದು ಹಂತಕ್ಕೆ ಬಂದಿದೆ. ಬಾಂಗ್ಲಾದೇಶವನ್ನು ಟೂರ್ನಿಯಿಂದ ಆಚೆಗಟ್ಟಲಾಗಿದೆ. ಇದರಿಂದ ಕ್ಷುದ್ಧಗೊಂಡಿರುವ ಪಾಕಿಸ್ತಾನ, ತಾನೂ ಟಿ20 ವಿಶ್ವಕಪ್ ನಲ್ಲಿ ಆಡುವುದು ಅನುಮಾನ ಎಂತಲೂ, ಒಂದೊಮ್ಮೆ ಆಡಿದರೆ, ತಾನು ಭ
ಪಾಕಿಸ್ತಾನ ತಂಡ ಐಸಿಸಿ ಟಿ20 ವಿಶ್ವಕಪ್ ಆಡುವ ಬಗ್ಗೆ ತೀರ್ಮಾನಕ್ಕೆ ಬರದಿರುವುದು ದೊಡ್ಡ ತಮಾಷೆಯ ಸಂಗತಿಯಾಗಿಬಿಟ್ಟಿದೆ. ಇದೀಗ ಐಸ್ಲೆಂಡ್ ಕ್ರಿಕೆಟ್ ಅಸೋಸಿಯೇಶನ್ ತನ್ನ ಅಧಿಕೃತ ಟ್ವೀಟರ್ ಖಾತೆಯಲ್ಲಿ ನೀವು ಬೇಗ ನಿಮ್ಮ ನಿರ್ಧ
ಪುಣೆ ಜಿಲ್ಲೆಯ ಬಾರಾಮತಿಯಲ್ಲಿ ನಡೆದ ಭೀಕರ ವಿಮಾನ ದುರಂತದಲ್ಲಿ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ದುರ್ಮರಣಕ್ಕೀಡಾಗಿದ್ದಾರೆ. ಈ ಘಟನೆಯ ಬಗ್ಗೆ ಇದೀಗ ಅನೇಕ ಊಹಾಪೋಹಗಳು ಹುಟ್ಟಿಕೊಂಡಿದ್ದು, ಕೆಲವರು ಇದರಲ್ಲಿ ಪ
ಪತ್ನಿಯ ಕನ್ಯತ್ವ ಪರೀಕ್ಷೆ ಅಥವಾ 'ಟೂ-ಫಿಂಗರ್ ಟೆಸ್ಟ್' ವಿಚ್ಛೇದನ ಪ್ರಕರಣದಲ್ಲಿ ಪ್ರಸ್ತುತವಲ್ಲ ಮತ್ತು ನಿರ್ಣಾಯಕವಲ್ಲ ಎಂದು ಮಧ್ಯಪ್ರದೇಶ ಹೈಕೋರ್ಟ್ ತಿಳಿಸಿದೆ. ಲೈಂಗಿಕ ಸಂಬಂಧಕ್ಕೆ ನಿರಾಕರಿಸಿದ್ದನ್ನು ಸಾಬೀತುಪಡಿಸಲು
ಸಪ್ತ ಸಾಗರದಾಚೆ ಭಾರತೀಯ ಸಂಸ್ಕೃತಿಯ ಕಂಪನ್ನು ಪಸರಿಸುತ್ತಿರುವ ಅನಿವಾಸಿ ಭಾರತೀಯರು, ನಮ್ಮ ಭವ್ಯ ಆಧ್ಯಾತ್ಮ ಪರಂಪರೆಯ ಪಾಲನೆಯಲ್ಲಿ ಮುಂಚೂಣಿಯಲ್ಲಿದೆ. ಅದರಲ್ಲೂ ವಿದೇಶಗಳಲ್ಲಿ ನೆಲೆಸಿರುವ ಕನ್ನಡಿಗರು, ಈ ನೆಲದ ಸಾಂಸ್ಕೃತಿ
ನಟ ಇಮ್ರಾನ್ ಹಶ್ಮಿ ಅವರ ಪುತ್ರನಿಗೆ ಕ್ಯಾನ್ಸರ್ ಬಂದಿತ್ತು. 2014ರಲ್ಲಿ ಮೂತ್ರದಲ್ಲಿ ರಕ್ತ ಬಂದಾಗ ವೈದ್ಯರು ಕಿಡ್ನಿ ಕ್ಯಾನ್ಸರ್ ಎಂದು ದೃಢಪಡಿಸಿದರು. ಐದು ವರ್ಷಗಳ ಚಿಕಿತ್ಸೆಯ ನಂತರ, ಅವರ ಪುತ್ರ ಈ ಕಾಯಿಲೆಯಿಂದ ಗುಣಮುಖರಾಗಿದ

16 C