SENSEX
NIFTY
GOLD
USD/INR

Weather

24    C

ಡಿಜಿಟಲ್ ಸುದ್ದಿ ಮೂಲಗಳು

...
ಕರ್ನಾಟಕದ ಮುಂದಿನ ಸಿಎಂ ಎಚ್‌ಡಿಕೆ! ವಿಧಾನಸಭೆಯಲ್ಲಿ ಬಿಸಿ ಬಿಸಿ ಚರ್ಚೆ

ಕರ್ನಾಟಕದ ಮುಂದಿನ ಸಿಎಂ ಎಚ್‌ಡಿ ಕುಮಾರಸ್ವಾಮಿ ಎಂಬ ವಿಚಾರ ಗುರುವಾರ ವಿಧಾನಸಭೆಯಲ್ಲಿ ಬಿಸಿ ಬಿಸಿ ಚರ್ಚೆಗೆ ಕಾರಣವಾಯಿತು. ಸಚಿವ ಪ್ರಿಯಾಂಕ್ ಖರ್ಗೆ, ಬಿಜೆಪಿ ಸದಸ್ಯರಾದ ಸುನೀಲ್ ಕುಮಾರ್, ಸಿದ್ದು ಸವದಿ ನಡುವೆ ಮಾತಿನ ವಿನಿಮ

12 Mar 2026 9:44 pm
LPG ವಾಣಿಜ್ಯ ಸಿಲಿಂಡರ್‌ ಹೆಚ್ಚುವರಿ ಸ್ಟಾಕ್‌ ಬಿಡುಗಡೆ ಮಾಡಿದ ಕೇಂದ್ರ ಸರ್ಕಾರ; ರಾಜ್ಯಗಳಿಗೆ ಸೀಮೆ ಎಣ್ಣೆ ಕೂಡ ಹಂಚಿಕೆ

ಎಲ್‌ಪಿಜಿ ಸಿಲಿಂಡರ್‌ ಸಮಸ್ಯೆ ಸರಿಪಡಿಸಲು ಕೇಂದ್ರ ಸರ್ಕಾರವು ಹೆಚ್ಚುವರಿ ಸ್ಟಾಕ್‌ ಬಿಡುಗಡೆ ಮಾಡಿದೆ. ರಾಜ್ಯ ಸರ್ಕಾರಗಳಿಂದ ಫಲಾನುಭವಿಗಳಿಗೆ ವಿತರಣೆ ಮಾಡಲಾಗುತ್ತದೆ. ಇದರ ಜತೆಗೆ ಪರ್ಯಾಯವಾಗಿ 40,000 ಕಿ. ಲೀ ಸೀಮೆ ಎಣ್ಣೆ ಕೂಡ

12 Mar 2026 9:44 pm
ಪಿಎಂ ಕಿಸಾನ್ ಯೋಜನೆಯ 22ನೇ ಕಂತಿನ ಹಣ ಶುಕ್ರವಾರ ಬಿಡುಗಡೆ: ​ಕರ್ನಾಟಕದ 41,40,106 ರೈತ ಫಲಾನುಭವಿಗಳಿಗೆ ಲಾಭ

ಪಿ.ಎಂ. ಕಿಸಾನ್ ಯೋಜನೆಯ 22ನೇ ಕಂತಿನ ಹಣ ಬಿಡುಗಡೆ ಆಗಲಿದೆ. ಮಾರ್ಚ್ 13 ರಂದು ಸಂಜೆ 5 ಗಂಟೆಗೆ ಅಸ್ಸಾಂನ ಗುವಾಹಟಿಯಲ್ಲಿ ಆಯೋಜಿಸಲಾದ ಬೃಹತ್ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಇದಕ್ಕೆ ಚಾಲನೆ ನೀಡಲಿದ್ದಾರೆ. ಇದರಿಂದ ಕರ್ನಾಟಕ

12 Mar 2026 9:21 pm
ಎಲ್ಲಡೆ LPG ಹಾಹಾಕಾರ: ಅನ್ನಬ್ರಹ್ಮ ಕ್ಷೇತ್ರ ಉಡುಪಿಯಲ್ಲಿ ಹೇಗಿದೆ ಸಾರ್ವಜನಿಕ ಅನ್ನಸಂತರ್ಪಣೆ ವ್ಯವಸ್ಥೆ?

Anna Dasoha In Udupi : ಶತಮಾನಗಳಿಂದ ನಡೆದುಕೊಂಡು ಬರುತ್ತಿರುವ, ಉಡುಪಿ ಕೃಷ್ಣಮಠದ ಅನ್ನದಾಸೋಹಕ್ಕೆ ಗ್ಯಾಸ್ ಸಿಲಿಂಡರ್ ಕೊರತೆಯಿಂದಾಗಿ ತೊಂದರೆಯಾಗಿದೆಯೇ ಎನ್ನುವ ಪ್ರಶ್ನೆ ಎದುರಾಗುವುದು ಸಹಜ, ಯಾಕೆಂದರೆ ಉಡುಪಿಗೆ ಅನ್ನಬ್ರಹ್ಮ ಕ್ಷೇ

12 Mar 2026 9:14 pm
ಗುಡ್‌ನ್ಯೂಸ್‌: BPL ರೇಷನ್‌ ಕಾರ್ಡ್‌ ಆದಾಯ ಮಿತಿ ಏರಿಕೆ; ಮಾನದಂಡ ಬದಲಾವಣೆಗೆ ಸರ್ಕಾರ ಸಜ್ಜು

ಬಿಪಿಎಲ್‌ ಕಾರ್ಡ್‌ ಪಡೆಯಬೇಕು ಎಂದುಕೊಂಡವರಿಗೆ ಸರ್ಕಾರ ಗುಡ್‌ನ್ಯೂಸ್‌ ನೀಡಲು ಮುಂದಾಗಿದೆ. ಆದಾಯ ಮಿತಿಯನ್ನು 1.2 ಲಕ್ಷ ರೂ.ನಿಂದ 3 ಲಕ್ಷಕ್ಕೆ ಸರ್ಕಾರ ಚಿಂತನೆ ನಡೆಸಿದೆ. ಈ ಬಗ್ಗೆ ವಿಧಾನಸಭೆ ಅಧಿವೇಶನದಲ್ಲಿ ಆಹಾರ ಸಚಿವರ ಪರವ

12 Mar 2026 9:14 pm
ಇರಾನ್‌ ನೂತನ ಸರ್ವೋಚ್ಚ ನಾಯಕನ ಮೊದಲ ಸಂದೇಶ; ಪ್ರತೀಕಾರದ ಶಪಥ! ಅಮೆರಿಕ ಜಾಗ ಖಾಲಿ ಮಾಡಬೇಕು, ಹಾರ್ಮುಜ್ ತೆರೆಯಲ್ಲ

ಅಮೆರಿಕ ಇಸ್ರೇಲ್‌ ಜತೆಯಾಗಿ ಇರಾನ್‌ ಮೇಲೆ ನಡೆಸುತ್ತಿರುವ ದಾಳಿಯ ಕುರಿತು ಇರಾನ್‌ನ ನೂತನ ಸರ್ವೋಚ್ಚ ನಾಯಕನ ಮೊದಲ ಸಂದೇಶ ನೀಡಿದ್ದಾರೆ. ಪ್ರತೀಕಾರದ ಶಪಥ ಮಾಡಿದ್ದು, ಅಮೆರಿಕವು ಇಸ್ರೇಲ್‌ನಿಂದ ಜಾಗ ಖಾಲಿ ಮಾಡಬೇಕು ಎಂದು ಎಚ್

12 Mar 2026 8:12 pm
ಹಾಲ ಉತ್ಪಾದಕರಿಗೆ ಗುಡ್‌ನ್ಯೂಸ್‌: ಬಮೂಲ್‌ನಿಂದ ಪ್ರೋತ್ಸಾಹ ಧನ ಘೋಷಣೆ; ಪ್ರತಿ ಲೀಟರ್‌ಗೆ ಎಷ್ಟು ದರ? ಸಹಾಯ ಧನವೆಷ್ಟು?

2025 - 26ನೇ ಸಾಲಿನಲ್ಲಿ ಪ್ರತಿ ಲೀಟರ್ ಗೆ 1 ರೂ.ನಂತೆ ಹಾಲು ಉತ್ಪಾದಕರಿಗೆ ಪ್ರೋತ್ಸಾಹ ಧನ ನೀಡುವುದಾಗಿ ಬಮೂಲ್ ಅಧ್ಯಕ್ಷ ಡಿಕೆ ಸುರೇಶ್ ಘೋಷಣೆ ಮಾಡಿದ್ದಾರೆ. ಈ ಮೂಲಕ ಸರ್ಕಾರದ 5 ರೂ. ಸಹಾಯ ಧನದ ಜತೆ ಪ್ರೋತ್ಸಾಹ ಧನವು ಸಿಗಲಿದೆ. ಇದು ಯು

12 Mar 2026 7:37 pm
ಬಿಕ್ಲು ಶಿವ ಕೊಲೆ ಪ್ರಕರಣ: ಬಿಜೆಪಿ ಶಾಸಕ ಬೈರತಿ ಬಸವರಾಜುಗೆ ಜಾಮೀನು ಮಂಜೂರು

ಬಿಕ್ಲು ಶಿವ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಶಾಸಕ ಬೈರತಿ ಬಸವರಾಜುಗೆ ಜಾಮೀನು ಮಂಜೂರು ಮಾಡಲಾಗಿದೆ. ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಗುರುವಾರ ಜಾಮೀನು ಮಂಜೂರು ಮಾಡಿದೆ. 2025ರ ಜುಲೈ 15ರಂದು ರೌಡಿ ಶೀಟರ್ ಬಿಕ್ಲು

12 Mar 2026 7:15 pm
ಕಾಂಗ್ರೆಸ್‌ನಲ್ಲಿ ದಾವಣಗೆರೆ ದಕ್ಷಿಣ ಟಿಕೆಟ್ ಫೈಟ್: ಗೊಂದಲಕ್ಕೆ ತೆರೆ ಎಳೆಯಲು ಪ್ರಮುಖ ಮುಖಂಡರ ಸಭೆ, ಏನೆಲ್ಲಾ ಚರ್ಚೆ?

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ಕಾಂಗ್ರೆಸ್ ನಲ್ಲಿ ಯಾರಿಗೆ ಟಿಕೆಟ್ ಕೊಡಬೇಕು ಎಂಬ ಚರ್ಚೆ ತೀವ್ರಗೊಂಡಿದೆ. ಈ ನಡುವೆ ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್ ನೀಡಬೇಕು ಎಂಬ ಬೇಡಿಕೆ ತೀವ್ರಗೊಂಡಿದೆ. ಆದರೆ ಇದಕ

12 Mar 2026 6:31 pm
ರೈಲ್ವೆ ಕಾಮಗಾರಿ: ಇಂಟರ್‌ಸಿಟಿ ಎಕ್ಸ್‌ಪ್ರೆಸ್‌ ಸೇರಿ 15 ಪ್ರಮುಖ ರೈಲುಗಳ ಸಂಚಾರ ವ್ಯತ್ಯಯ; ಹಲವು ರದ್ದು, ಮಾರ್ಗ ಬದಲಾವಣೆ!

ರೈಲ್ವೆ ಕಾಮಗಾರಿ ಹಿನ್ನೆಲೆ ಇಂಟರ್‌ಸಿಟಿ ಎಕ್ಸ್‌ಪ್ರೆಸ್‌ ಸೇರಿದಂತೆ 15 ಪ್ರಮುಖ ರೈಲುಗಳ ಸಂಚಾರ ವ್ಯತ್ಯಯ ಉಂಟಾಗಲಿದೆ. ಚಿಕ್ಕಮಗಳೂರು - ಯಶವಂತಪುರ ಎಕ್ಸ್‌ಪ್ರೆಸ್‌ ಸೇರಿ ಹಲವು ರದ್ದಾಗಿದ್ದು, ಮಾರ್ಗ ಬದಲಾವಣೆ ಸಹ ಮಾಡಲಾಗಿ

12 Mar 2026 6:12 pm
ಜಪಾನ್ ನಮಗಾಗಿ ಬದಲಾಗಲ್ಲ, ನಮ್ಮನ್ನೇ ಬದಲಾಯಿಸುತ್ತದೆ : ಅಲ್ಲಿನ ಜೀವನಶೈಲಿಯ ಪುಟ ತೆರೆದಿಟ್ಟ ಪ್ರವೀಣ್ ಜಿಎಸ್

'ಜಪಾನ್ ನಮಗಾಗಿ ಬದಲಾಗುವುದಿಲ್ಲ, ಆದರೆ ನಮ್ಮನ್ನೇ ಬದಲಾಯಿಸುತ್ತದೆ!' ಜಪಾನ್ ನಲ್ಲಿ ಇರುವ ಅನ್ಯ ಭಾಷಿಕರಿಗೆ ಈ ಮಾತಿನ ಅರ್ಥ ಮತ್ತು ಮರ್ಮ ತಿಳಿದಿರುತ್ತದೆ. ಜಪಾನ್ ಜೀವನಶೈಲಿ, ಅಲ್ಲಿನ ಕೆಲಸದ ಶೈಲಿ, ಅಲ್ಲಿನ ಜನ ವ್ಯವಹರಿಸುವ ರೀ

12 Mar 2026 5:58 pm
ನಾಳೆಯ ಭರವಸೆಯ ರಕ್ಷಾಕವಚ: ಭಾರತದ ಹೆಣ್ಣುಮಕ್ಕಳ ಆರೋಗ್ಯಕ್ಕೆ 'HPV' ಲಸಿಕೆಯ ವರದಾನ

HPV Vaccination Programme : ದೇಶದ ಆರೋಗ್ಯ ಕ್ಷೇತ್ರದಲ್ಲಿ ಮಹತ್ವದ್ದಾದ HPV ಅಭಿಯಾನಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಚಾಲನೆಯನ್ನು ನೀಡಿದ್ದಾರೆ. ಸರ್ಕಾರಿ ಆರೋಗ್ಯ ಕೇಂದ್ರಗಳಲ್ಲಿ (ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಸಮುದಾಯ ಆರೋಗ್ಯ ಕೇಂದ

12 Mar 2026 5:23 pm
ಬಿಲ್ ಬೋರ್ಡ್ ವುಮೆನ್ ಆಫ್‌ ದಿ ಇಯರ್‌ ಗೌರವಕ್ಕೆ ಕೆ-ಪಾಪ್‌ ಡಿಮನ್‌ ಹಂಟರ್ಸ್‌ ನ Ejay, Audrey Nuna & Rei Ami ಆಯ್ಕೆ!

ಕೆ-ಪಾಪ್‌ ಡಿಮನ್‌ ಹಂಟರ್ಸ್‌ ಎಂಬ ಅನಿಮೇಟೆಡ್‌ ಮೂವಿ ಮೂಲಕ ಜಾಗತಿಕ ಸಂಗೀತಲೋಕದಲ್ಲಿ ಹಲವಾರು ಸಾಧನೆ ಮಾಡಿರುವ ಎಜೆ, ನೂನಾ ಹಾಗೂ ರೇ ಅಮಿ ಇದೀಗ ಬಿಲ್ ಬೋರ್ಡ್ ವುಮೆನ್ ಇನ್ ಮ್ಯೂಸಿಕ್ 2026 ರಲ್ಲಿ ಕಾರ್ಯಕ್ರಮದಲ್ಲಿ 2025ರಲ್ಲಿ ವರ್ಷ

12 Mar 2026 5:22 pm
ಕೃತಕ ಬುದ್ಧಿಮತ್ತೆ ಹೊಣೆಗಾರಿಕೆ ಸಮಿತಿ ರಚಿಸಿದ ರಾಜ್ಯ ಸರ್ಕಾರ: 90 ದಿನಗಳಲ್ಲಿ ಅಂತಿಮ ವರದಿ

ಪಕ್ಷಪಾತ, ಪ್ರತಿಕೂಲ ದಾಳಿಗಳು, ಕೃತಕ ಬುದ್ಧಿಮತ್ತೆ ವ್ಯವಸ್ಥೆಗಳನ್ನು ತಪ್ಪು ದಾರಿಗೆ ಒಯ್ಯಲು ಉದ್ದೇಶಪೂರ್ವಕವಾಗಿ ತಪ್ಪು ಅಥವಾ ಹಾನಿಕಾರಕ ಮಾಹಿತಿಯನ್ನು ಡೇಟಾದಲ್ಲಿ ಸೇರಿಸುವ ಪ್ರಕ್ರಿಯೆಗಳು ನಡೆಯುವ ಸಾಧ್ಯತೆ ಇದೆ. ಅಲ್

12 Mar 2026 5:06 pm
ಇರಾನ್ ಯುದ್ಧದ ನಡುವೆ ಹೊರ್ಮುಜ್‌ ಜಲಸಂಧಿಯಿಂದ ಭಾರತಕ್ಕೆ ಬಂದಿಳಿದ ಮೊದಲ ತೈಲ ಟ್ಯಾಂಕರ್! ‌ಹೇಗಿತ್ತು ಇದರ ಪ್ರಯಾಣ?

ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಬೆನ್ನಲ್ಲೇ, ಹೊರ್ಮುಜ್‌ ಜಲಸಂಧಿಯನ್ನು ಇರಾನ್‌ ನಿಯಂತ್ರಣಕ್ಕೆ ತೆಗೆದುಕೊಂಡಿದ್ದು, ಇದರಿಂದಾಗಿ ಭಾರತದ ತೈಲ ಟ್ಯಾಂಕರ್‌ ಗಳು ಜಲಸಂಧಿಯಲ್ಲಿ ಸಿಲುಕಿದೆ. ಈ ಹಿನ್ನಲೆಯಲ್ಲಿ ಭಾರತ-ಇರಾನ್‌

12 Mar 2026 3:52 pm
ಮನೆಯಿಂದ ಹೊರಗೆ ಕಾಲಿಟ್ಟರೆ ನೆತ್ತಿ ಸುಡುತ್ತಿದೆ ಬಿಸಿಲು, ಹೀಗಿರಲಿ ಮುಂಜಾಗ್ರತೆ

ಬೇಸಿಗೆ ಶುರುವಾಗಿದೆ. ಅಧಿಕ ಉಷ್ಣಾಂಶ ದಾಖಲಾಗುತ್ತಿದ್ದು, ಹೀಟ್‌ ವೇವ್‌ ಸ್ಟ್ರೋಕ್‌ನಿಂದಾಗಿ (ಶಾಖದ ಅಲೆ) ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇದೆ. ಹಾಗಾಗಿ ಸಾರ್ವಜನಿಕರು ಅಗತ್ಯ ಮುಂಜಾಗ್ರತೆ ವಹಿಸಬೇಕು. ಪ್ರ

12 Mar 2026 3:38 pm
ಫಾರೂಕ್ ಅಬ್ದುಲ್ಲಾ ಅವರನ್ನು ಹತ್ಯೆ ಮಾಡಲು 20 ವರ್ಷಗಳಿಂದ ಕಾಯುತ್ತಿದ್ದ ಆರೋಪಿ ಕಮಲ್ ಸಿಂಗ್ ! ಬೆಚ್ಚಿಬೀಳಿಸುವ ಮಾಹಿತಿ ಇಲ್ಲಿದೆ

ಜಮ್ಮು- ಕಾಶ್ಮೀರದ ಮಾಜಿ ಸಿಎಂ ಫಾರೂಕ್ ಅಬ್ದುಲ್ಲಾ ಅವರನ್ನು ಹತ್ಯೆ ಮಾಡಲು ಯತ್ನಿಸಿದ್ದ ಆರೋಪಿ ಕಮಲ್ ಸಿಂಗ್ ನನ್ನು ಪೊಲೀಸರು ತನಿಖೆಗೆ ಒಳಪಡಿಸಿದ್ದಾರೆ. ಈ ವೇಳೆ ಬೆಚ್ಚಿ ಬೀಳಿಸುವ ಮಾಹಿತಿಗಳು ಬಹಿರಂಗಗೊಂಡಿವೆ. ಫಾರೂಕ್ ಅಬ

12 Mar 2026 3:20 pm
ತ್ರಿವರ್ಣ ಧ್ವಜ ಸುತ್ತಿಕೊಂಡು ಅಶ್ಲೀಲ ವರ್ತನೆ: ಶಿವಾಜಿನಗರ ಠಾಣೆಯಲ್ಲಿ ಹಾರ್ದಿಕ್ ಪಾಂಡ್ಯ ವಿರುದ್ದ ದೂರು ದಾಖಲು

Complaint against Hardik Pandya : ಟಿ20 ವಿಶ್ವಕಪ್ ಕ್ರಿಕೆಟ್ ವಿಜಯೋತ್ಸವದ ವೇಳೆ, ಮೈಗೆ ರಾಷ್ಟ್ರಧ್ವಜ ಸುತ್ತಿಕೊಂಡು, ಕ್ರಿಕೆಟರ್ ಹಾರ್ದಿಕ್ ಪಾಂಡ್ಯ, ಅಶ್ಲೀಲವಾಗಿ ವರ್ತಿಸಿದ್ದಾರೆ ಎಂದು ವಕೀಲರೊಬ್ಬರು ಪುಣೆಯ ಶಿವಾಜಿನಗರ ಪೊಲೀಸ್ ಠಾಣೆಯಲ್ಲ

12 Mar 2026 2:58 pm
ದೇವಸ್ಥಾನದ ಅನ್ನಪ್ರಸಾದಕ್ಕೂ 'ಗ್ಯಾಸ್‌ ಟ್ರಬಲ್‌ ' ; ಎಲ್ಲೆಲ್ಲಿ ಹೇಗಿದೆ ಪರಿಸ್ಥಿತಿ?

ಇರಾನ್ - ಇಸ್ರೇಲ್, ಅಮೆರಿಕಾ ನಡುವಿನ ಯುದ್ಧದ ಪರಿಣಾಮ ಭಾರತದ ಮೇಲಾಗಿದೆ. ಸಿಲಿಂಡರ್ ಗ್ಯಾಸ್ ಪೂರೈಕೆಯಲ್ಲಿ ವ್ಯತ್ಯಾಸವಾಗಿದ್ದು, ಹೋಟೆಲ್‌, ಪಿಜಿ, ದೇವಸ್ಥಾನಗಳ ಮೇಲೆ ತಟ್ಟಿದೆ. ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಗ್ಯಾ

12 Mar 2026 1:53 pm
ರಾಜ್ಯಸಭಾ ಚುನಾವಣೆ : ಯಡಿಯೂರಪ್ಪ ಶಿಫಾರಸು ಒಂದು, ಬಿಜೆಪಿ ವರಿಷ್ಠರ ಬಳಿ ಇದೆ ಆಪ್ಷನ್ ಎರಡು

Rajya Sabha Election from Karnataka : ಮುಂಬರುವ ರಾಜ್ಯಸಭಾ ಚುನಾವಣೆಗೆ ರಾಜ್ಯದಿಂದ ಬಿಜೆಪಿ ನಾಯಕರೊಬ್ಬರು ಆಯ್ಕೆಯಾಗುತ್ತಾರಾ ಅಥವಾ ಮೈತ್ರಿಯಿಂದ ಯಾರನ್ನಾದರೂ ಆಯ್ಕೆ ಮಾಡಲಾಗುತ್ತಾ ಎನ್ನುವುದು ಕುತೂಹಲಕ್ಕೆ ಕಾರಣವಾಗಿದೆ. ಯಾಕೆಂದರೆ, ಮೈತ್ರಿ

12 Mar 2026 1:52 pm
LGP ಪೂರೈಕೆ ಅನಿಶ್ಚಿತತೆ ನಡುವೆ ಇಂಡಕ್ಷನ್‌ ಸ್ಟೌವ್‌ ಖರೀದಿಗೆ ಮುಗಿಬಿದ್ದ ಜನ: ಒಂದೇ ದಿನಕ್ಕೆ ನಗರದ ಬಹುತೇಕ ಎಲ್ಲಾ ಸ್ಟಾಕ್‌ ಖಾಲಿ..ಖಾಲಿ!

ಮಧ್ಯಪ್ರಾಚ್ಯದಲ್ಲಿನ ಯುದ್ದದಿಂದಾಗಿ LPG ಪೂರೈಕೆಯಲ್ಲಿ ವ್ಯತ್ಯಯವಾಗಿದ್ದು, ಇದು ಸದ್ಯ ಭಾರತದ ಪ್ರತಿ ಮನೆ ಹಾಗೂ ಹೋಟೆಲ್‌ ಉದ್ಯಮದ ಮೇಲೆ ಭಾರಿ ಮರಿಣಾಮದ ಆತಂಕಕ್ಕೆ ಕಾರಣವಾಗಿದೆ. ಈ ಬೆನ್ನಲ್ಲೇ, ಸದ್ಯ ಗ್ರಾಹಕರು ಇಂಡಕ್ಷನ್‌ ಸ

12 Mar 2026 1:49 pm
ರಾಜ್ಯದಲ್ಲಿ ಅಡುಗೆ ಅನಿಲ ಕೊರತೆ: ಸಂಸದರ ಮೌನಕ್ಕೆ ಡಿಕೆಶಿ ಆಕ್ರೋಶ, ಜನರ ಪರವಾಗಿ ಸಂಸತ್ತಿನಲ್ಲಿ ಮಾತನಾಡಲು ಒತ್ತಾಯ

ರಾಜ್ಯದಲ್ಲಿ ಅಡುಗೆ ಅನಿಲ ಕೊರತೆ ವಿಚಾರ ಕಾಂಗ್ರೆಸ್ ಮತ್ತು ಬಿಜೆಪಿ ನಡುವಿನ ಆರೋಪ -ಪ್ರತ್ಯಾರೋಪಕ್ಕೆ ಎಡೆ ಮಾಡಿಕೊಡುತ್ತಿದೆ. ಈ ನಡುವೆ ರಾಜ್ಯದ ಸಂಸದರ ಮೌನಕ್ಕೆ ಡಿಕೆಶಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗ್ಯಾಸ್ ಸಿಲಿಂಡರ್ ಕ

12 Mar 2026 1:46 pm
ವಾಣಿಜ್ಯ ಸಿಲಿಂಡರ್‌ ಪೂರೈಕೆ ಬಂದ್‌: ಕಂಗೆಟ್ಟ ಹೋಟೆಲ್‌ ಉದ್ಯಮ,ಸಿಬ್ಬಂದಿಗೆ ಕೆಲಸ ಕಳೆದುಕೊಳ್ಳುವ ಆತಂಕ

ಕೇಂದ್ರ ಸರಕಾರದ ಸೂಚನೆಯಂತೆ ವಾಣಿಜ್ಯ ಬಳಕೆಯ ಅಡುಗೆ ಅನಿಲ ಪೂರೈಕೆ ಸ್ಥಗಿತದ ಪರಿಣಾಮ ಹೋಟೆಲ್‌ ಉದ್ಯಮ ಅಕ್ಷರಶಃ ಕಂಗಾಲಾಗಿದೆ. ಸದ್ಯ ಹೋಟೆಲ್‌ಗಳಲ್ಲಿಇರುವ ಸಿಲಿಂಡರ್‌ಗಳು ಒಂದೆರಡು ದಿನಕ್ಕೆ ಸಾಕಾಗಬಹುದು. ಮುಂದೆ ಹೇಗೆ ಎಂ

12 Mar 2026 12:57 pm
ಹೊರ್ಮುಜ್ ಜಲಸಂಧಿಯಲ್ಲಿ ಭಾರತದ ತೈಲ ಟ್ಯಾಂಕರ್‌ ಗಳ ಸಂಚಾರಕ್ಕೆ ಇರಾನ್ ಗ್ರೀನ್ ಸಿಗ್ನಲ್! ಸಚಿವ ಜೈಶಂಕರ್ ಮಾತುಕತೆಗೆ ಸಂದ ಫಲ

ಮಧ್ಯಪ್ರಾಚ್ಯದಲ್ಲಿನ ಯುದ್ದದ ಹಿನ್ನಲೆಯಲ್ಲಿ ಇರಾನ್‌ ಹೊರ್ಮುಜ್‌ ಜಲಸಂಧಿ ನಿಯಂತ್ರಿಸುತ್ತಿದ್ದು ಜಾಗತಿಕವಾಗಿ ತೈಲ ಪೂರೈಕೆಯಲ್ಲಿ ಅಡಚಣೆ ಎದುರಾಗಿದೆ. ಈ ಬೆನ್ನಲ್ಲೇ, ಭಾರತದಲ್ಲಿ ಎದುರಾಗಿರುವ ಇಂಧನ ಭದ್ರತೆಯ ಆತಂಕವನ್ನ

12 Mar 2026 12:57 pm
Gold and Silver Rate : ಚಿನ್ನ ಮತ್ತು ಬೆಳ್ಳಿ ಧಾರಣೆ ಇಳಿಕೆ ಹಾದಿಯಲ್ಲಿ, ಇಂದಿನ ದರ ಹೀಗಿದೆ

ಚಿನ್ನ ಮತ್ತು ಬೆಳ್ಳಿ ಧಾರಣೆ ತುಸು ಇಳಿಕೆ ಹಾದಿಯಲ್ಲಿದ್ದು ಗ್ರಾಹಕರಿಗೆ ನೆಮ್ಮದಿ ತರುವ ವಿಚಾರ ಇದಾಗಿದೆ. ಈಗ ಶುಭ ಸಮಾರಂಭಗಳ ಸೀಸನ್ ಶುರುವಾಗಲಿದ್ದು, ಚಿನ್ನ ಬೆಳ್ಳಿ ಖರೀದಿಗೆ ಸಕಾಲವಾಗಿದೆ. ಬೆಲೆಯೂ ತುಸು ಇಳಿದಿರುವುದರಿಂ

12 Mar 2026 11:49 am
ಇರಾಕ್‌ ಬಳಿ US ತೈಲ ಟ್ಯಾಂಕರ್‌ ʼಸೇಫ್‌ ಸಿ ವಿಷ್ಣುʼ ಮೇಲೆ ಇರಾನ್‌ ಸೂಸೈಡ್‌ ಬೋಟ್ ದಾಳಿ: ಓರ್ವ ಭಾರತೀಯ ಪ್ರಜೆ ಸಾವು!

ಮಧ್ಯಪ್ರಾಚ್ಯದಲ್ಲಿ ಇರಾನ್‌ ಹಾಗೂ ಅಮೆರಿಕಾ ನಡುವಿನ ಯುದ್ದ ತಾರಕಕ್ಕೇರಿದ್ದು, ಇರಾನ್‌ ಹೊರ್ಮುಜ್‌ ಜಲಸಂಧಿಯನ್ನು ಇರಾನ್ ಸಂಪೂರ್ಣವಾಗಿ ನಿಯಂತ್ರಣ ಮಾಡುತ್ತಿದೆ. ಈ ನಡುವೆ ಇರಾಕ್‌ ನ ಜಲಪ್ರದೇಶದಲ್ಲಿ US ಧ್ವಜವಿದ್ದ ಸೇಫ್‌

12 Mar 2026 11:17 am
ಭಾರತ - ಗಲ್ಫ್ ವಿಮಾನ ಮಾರ್ಗ: ’ಹಾಲಿಗೆ ಹುಳಿಬಿದ್ದರೂ, ಹುಳಿಗೆ ಹಾಲು ಬಿದ್ದರೂ, ಕೆಡುವುದು ಹಾಲೇ’

India Gulf Aerial Routes : ಮಧ್ಯಪ್ರಾಚ್ಯ ವಲಯದಲ್ಲಿನ ಅಶಾಂತಿ, ಉದ್ವಿಗ್ನತೆ ಮತ್ತು ಸಂಘರ್ಷಗಳು ಭಾರತ ಗಲ್ಫ್ ದೇಶಗಳ ನಡುವಿನ ವಿಮಾನಯಾನದ ಮೇಲೆ ಗಮನಾರ್ಹ ಪರಿಣಾಮವನ್ನು ಬೀರುತ್ತಿದೆ. ಈ ಭಾಗದ ವಾಯುಪ್ರದೇಶಗಳನ್ನು ಬಳಸಿಕೊಳ್ಳಲು ಆಯಾಯ ದೇಶ

12 Mar 2026 11:09 am
ಕಾವೇರಿ ಊರಲ್ಲೇ ಜಲದಾಹ ; ಖಾಸಗಿ ಬೋರ್‌ವೆಲ್‌ ವಶಕ್ಕೆ ಪಡೆದು ನೀರು ಪೂರೈಸಲು ಸಿದ್ಧತೆ

ಮಂಡ್ಯ ಮತ್ತು ಮೈಸೂರು ಜಿಲ್ಲೆಗಳು ಕುಡಿಯುವ ನೀರಿಗಾಗಿ ಬಹುತೇಕ ಅವಲಂಬಿಸಿರುವ ಕೆಆರ್‌ಎಸ್‌ ಜಲಾಶಯದ(ಕನ್ನಂಬಾಡಿಕಟ್ಟೆ) ನೀರಿನ ಮಟ್ಟ 111.58 ಅಡಿಗೆ ಕುಸಿದಿದೆ. ಗರಿಷ್ಠ 124.80 ಅಡಿಗಳು ಎತ್ತರದ, 49.452ಟಿಎಂಸಿ ಅಡಿ ನೀರು ಸಂಗ್ರಹ ಸಾಮರ್

12 Mar 2026 11:01 am
ಅಮೆರಿಕದ ಪಶ್ಚಿಮ ಕರಾವಳಿಗೆ ಇರಾನ್‌ನಿಂದ ಡ್ರೋನ್ ದಾಳಿ ಸಾಧ್ಯತೆ: ಎಫ್‌ಬಿಐ ಎಚ್ಚರಿಕೆ

ಅಮೆರಿಕದ ಪಶ್ಚಿಮ ಕರಾವಳಿಯಲ್ಲಿ ಇರಾನ್‌ನಿಂದ ಡ್ರೋನ್ ದಾಳಿ ಸಂಭವಿಸುವ ಸಾಧ್ಯತೆಯ ಬಗ್ಗೆ ಎಫ್‌ಬಿಐ ಎಚ್ಚರಿಕೆ ನೀಡಿದೆ. ಅಮೆರಿಕ ಮತ್ತು ಇಸ್ರೇಲ್ ದಾಳಿ ನಡೆಸುವ ಮೊದಲು ಇರಾನ್ ಅಚ್ಚರಿ ಡ್ರೋನ್ ದಾಳಿ ನಡೆಸುವ ಆಶಯ ಹೊಂದಿತ್ತು

12 Mar 2026 10:34 am
3 ಷರತ್ತುಗಳಿಗೆ ಒಪ್ಪಿದ್ರೆ ಯುದ್ದಕ್ಕೆ ಬ್ರೇಕ್ ಹಾಕ್ತೀವಿ ಎಂದ ಇರಾನ್‌: ಯುದ್ದಪೀಡಿತ ರಷ್ಯಾ-ಪಾಕ್‌ ಜೊತೆ ಮಾತುಕತೆ ಬಳಿಕ ಘೋಷಣೆ!

ಮಧ್ಯಪ್ರಾಚ್ಯದಲ್ಲಿ ಯುದ್ದ ತಾರಕಕ್ಕೇರಿದ್ದು, ಈ ಯುದ್ದಕ್ಕೆ ಕೊನೆಯೆಂದು ಎಂಬ ಪ್ರಶ್ನೆಗಳು ಕಾಡುತ್ತಿವೆ. ಈ ನಡುವೆ ಇರಾನ್‌ ಅಧ್ಯಕ್ಷ ಮಸೂದ್‌ ಪೆಜಿಶ್ಕಿಯಾನ್‌ ಇರಾನ್‌ ಯುದ್ದವನ್ನು ನಿಲ್ಲಿಸಿ ಶಾಂತಿಮಂತ್ರ ಜಪಿಸಲು ಸಿದ್

12 Mar 2026 10:17 am
ಲೋಕಸಭೆ ಸ್ಪೀಕರ್‌ ಓಂ ಬಿರ್ಲಾ ಪದಚ್ಯುತಗೊಳಿಸಲು ಮಂಡಿಸಿದ ಅವಿಶ್ವಾಸ ಗೊತ್ತುವಳಿಗೆ ಸೋಲು

ಲೋಕಸಭೆಯ ಸ್ಪೀಕರ್ ಹುದ್ದೆಯಿಂದ ಓಂ ಬಿರ್ಲಾ ಅವರನ್ನು ವಜಾಗೊಳಿಸುವಂತೆ ಕೋರುವ ನಿರ್ಣಯವನ್ನು ಧ್ವನಿ ಮತದಿಂದ ಸೋಲಿಸಲಾಯಿತು. ಇದರೊಂದಿಗೆ ನಿರ್ಣಯ ವಜಾಗೊಂಡಿದ್ದು, ಓಂ ಬಿರ್ಲಾ ಅವರ ಸ್ಪೀಕರ್‌ ಸ್ಥಾನ ಅಬಾಧಿತವಾಗಿದೆ. ವಿಧೇ

12 Mar 2026 9:35 am
ಅನುದಾನದ ಸಮಸ್ಯೆಯಿಂದ ಸ್ಥಗಿತವಾಗಿದ್ದ ತೆಂಗು ವೈಜ್ಞಾನಿಕ ಸಮೀಕ್ಷೆ ಪುನಾರಂಭ

ಕಳೆದ ಬಾರಿ ಅನುದಾನದ ಕೊರತೆಯಿಂದ ಅರ್ಧಕ್ಕೆ ಮೊಟಕುಗೊಂಡಿದ್ದ ತೆಂಗು ಸಮೀಕ್ಷೆ, ಈ ವರ್ಷ ಪುನಾರಂಭಗೊಂಡಿದೆ. ಸಮೀಕ್ಷೆ ಪೂರ್ಣಗೊಂಡು ತೆಂಗು ಬೆಳೆಗಾರರಿಗೆ ಅನುಕೂಲವಾಗುವ ನಿರೀಕ್ಷೆಯಿದೆ. ಅನುದಾನಕ್ಕಷ್ಟೇ ಸೀಮಿತವಾಗದೆ ವೈಜ

12 Mar 2026 9:09 am
ಮಧ್ಯಪ್ರಾಚ್ಯಕ್ಕೆ ಚಾಮರಾಜನಗರ ಕಪ್ಪುಶಿಲೆ ರಫ್ತು ಸ್ಥಗಿತ ; ಗಣಿ ಮಾಲೀಕರು, ಸರಕಾರಕ್ಕೆ ನಷ್ಟ

ವಿಧಾನ ಪರಿಷತ್‌ ಸದಸ್ಯರಾದ ಶಿವಕುಮಾರ್‌ ಅವರು ಜಿಲ್ಲೆಯಲ್ಲಿ ಕಪ್ಪು ಶಿಲೆ ಗಣಿಗಾರಿಕೆ ಎಷ್ಟು ನಡೆಯುತ್ತಿವೆ. ಅದರಿಂದ ಎಷ್ಟು ರಾಜಧನ ದೊರೆಯುತ್ತಿದೆ ಹಾಗೂ ಎಲ್ಲೆಲ್ಲಿಗೆ ಕಪ್ಪುಶಿಲೆ ರಫ್ತಾಗುತ್ತಿದೆ ಎಂಬುದರ ಬಗ್ಗೆ ಮಾಹಿ

12 Mar 2026 8:15 am
ಮೈಸೂರು : ವಾಣಿಜ್ಯ ಬಳಕೆಗೆ ಸಿಲಿಂಡರ್‌ ಕೊರತೆ: ಹೊಟೇಲ್‌ಗಳಲ್ಲಿ ಟೀ ಬಂದ್

ಮಧ್ಯ ಪ್ರಾಚ್ಯ ದೇಶಗಳ ಉದ್ವಿಗ್ನತೆಯಿಂದ ಭಾರತದ ಹೊಟೇಲ್ ಉದ್ಯಮಕ್ಕೆ ತೀವ್ರ ಹೊಡೆತ ಬಿದ್ದಿದೆ. ಮೈಸೂರು ಜಿಲ್ಲೆಯಲ್ಲಿ ಕಳೆದ ಎರಡು ದಿನದಿಂದ ವಾಣಿಜ್ಯ ಬಳಕೆಗೆ ಸಿಲಿಂಡರ್‌ ಕೊರತೆ ಉಂಟಾಗಿದೆ. ಹೀಗಾಗಿ ಅತೀ ಹೆಚ್ಚು ಮಾರಾಟವಾಗ

12 Mar 2026 7:15 am
ಮುಂಗಾರಿಗೆ ಮುನ್ನ ತುಂಗಭದ್ರಾ ಡ್ಯಾಂಗೆ ಗೇಟ್‌ ಕಷ್ಟ: ಪ್ರತಿ ಕ್ರಸ್ಟ್‌ಗೇಟ್‌ ತೆರವಿಗೆ 4 ದಿನ, ಅಳವಡಿಕೆಗೆ 7 ದಿನ, 19 ಗೇಟ್ ಅಳವಡಿಕೆ ಇನ್ನೂ ಬಾಕಿ

ಜೂನ್‌ ವೇಳೆಗೆ ತುಂಗಭದ್ರಾ ಡ್ಯಾಂಗೆ ಒಳಹರಿವು ಆರಂಭ ಆಗುತ್ತದೆ. ಹೀಗಾಗಿ ಮೇ ತಿಂಗಳ ಅರ್ಧದ ವೇಳೆಗೆ ಗೇಟ್ ಕೆಲಸ ಸಂಪೂರ್ಣ ಮುಗಿಯುವ ಅಗತ್ಯವಿದೆ. ಆದರೆ ಈಗಿರುವ ವೇಗದಲ್ಲೇ ಸಾಗಿದರೆ, ಗೇಟ್ ಅಳವಡಿಕೆ ಕಷ್ಟಸಾಧ್ಯ. ಆದ್ರೆ ಹೆಚ್ಚು

12 Mar 2026 6:49 am
ಲಕ್ಕುಂಡಿ ಉತ್ಖನನಕ್ಕೆ ತೆರೆ: 47 ದಿನಗಳಲ್ಲಿ ಭೂಗರ್ಭದಲ್ಲಿದ್ದ 50ಕ್ಕೂ ಹೆಚ್ಚು ಪ್ರಾಚ್ಯಾವಶೇಷ ಪತ್ತೆ

ನಿಧಿ ಸಿಕ್ಕ ಬಳಿಕ ಭಾರಿ ಕುತೂಹಲ ಕೆರಳಿಸಿದ್ದ ಲಕ್ಕುಂಡಿಯಲ್ಲಿ 47 ದಿನಗಳ ಕಾಲ ಉತ್ಖನನ ಮಾಡಲಾಗಿದೆ. ಇನ್ನೂ ಕೂಡಾ 101 ಗುಡಿಗಳು, ಬಾವಿಗಳನ್ನು ಪತ್ತೆಹಚ್ಚುವ ಕಾರ್ಯ ನಿರಂತರವಾಗಿರಲಿದೆ ಎಂದು ಅಧಿಕಾರಿಗಳು ಹೇಳಿದ್ದು, ಸದ್ಯಕ್ಕಂ

12 Mar 2026 5:28 am
ಭಾರತಕ್ಕೆ ಬರುತ್ತಿದ್ದ ನೌಕೆ ಮೇಲೆ ಹರ್ಮುಜ್‌ ಜಲಸಂಧಿ ದಾಟುತ್ತಿದ್ದಾಗ ಇರಾನ್ ದಾಳಿ : ತೀವ್ರ ಖಂಡನೆ

ಮಧ್ಯಪ್ರಾಚ್ಯ ಸಂದರ್ಷ ಆರಂಭವಾದ ದಿನಗಳಿಂದ ಇದೇ ಮೊದಲು ಭಾರತದ ನೌಕೆ ಮೇಲೆ ನೇರ ದಾಳಿಯಾಗಿದೆ, ನೌಕೆ ಹೊತ್ತಿ ಉರಿದಿದೆ. ಇನ್ನೊಂದೆಡೆ ಕೊಲ್ಲಿ ರಾಷ್ಟ್ರಗಳು ಹಾಗೂ ಇರಾನ್ ರಸಗೊಬ್ಬರ ಉತ್ಪಾನೆ ಹಾಗೂ ರಫ್ತು ಎರಡನ್ನೂ ಸಂಪೂರ್ಣ ಸ

12 Mar 2026 5:26 am
ನೈಸ್‌ ರಸ್ತೆಯಲ್ಲಿ ದ್ವಿಚಕ್ರ ವಾಹನಗಳ ಟೋಲ್‌ ರದ್ದತಿಗೆ ಚಿಂತನೆ: ಸಚಿವ ಸತೀಶ್ ಜಾರಕಿಹೊಳಿ ಭರವಸೆ

Satish Jarkiholi Assurance- ರಾಜ್ಯ ಹೆದ್ದಾರಿಗಳಲ್ಲಾಗಲಿ, ರಾಷ್ಟ್ರೀಯ ಹೆದ್ದಾರಿಗಳಲ್ಲಾಗಲಿ ದ್ವಿಚಕ್ರ ವಾಹನ ಸವಾರರಿಗೆ ಟೋಲ್ ವಿಧಿಸುವ ನಿಯಮವಿಲ್ಲ. ಆದರೆ ನೈಸ್ ರಸ್ತೆಯಲ್ಲಿ ಟೋಲ್ ಹಾಕುವ ಬಗ್ಗೆ ಜನರಿಗೆ ಅಸಮಾಧಾನ ಇತ್ತು. ಇದೀಗ ನೈಸ್‌ ರಸ

11 Mar 2026 11:42 pm
ಅನುಕಂಪದ ಆಧಾರಿತ ನೌಕರಿ ವಿಳಂಬ: ಹುದ್ದೆ ನಿಯೋಜಿಸದ ನೋಂದಣಿ ಮತ್ತು ಮುದ್ರಾಂಕ ಇಲಾಖೆ ವಿರುದ್ಧ ಕುಟುಂಬಗಳ ಆಕ್ರೋಶ

ಮೃತಪಟ್ಟ ನೌಕರರ ಅವಲಂಬಿತರಿ ಸರ್ಕಾರದಿಂದ ನೀಡುವ ನೌಕರಿಯು ಸೂಕ್ತ ಸಮಯದಲ್ಲಿ ಲಭ್ಯವಾಗುತ್ತಿದೆ. ನೋಂದಣಿ ಮತ್ತು ಮುದ್ರಾಂಕ ಇಲಾಖೆಗೆ ನಿಯೋಜನೆಗೊಂಡ ಅಭ್ಯರ್ಥಿಗಳಿಗೆ ಸ್ಥಳ ನಿಯೋಜನೆ ಮಾಡದೆ ಅಲೆದಾಡಿಸಲಾಗುತ್ತಿದೆ. ಇಲಾಖೆ

11 Mar 2026 10:57 pm
ಪೈರಸಿ ದಂಧೆ ನೇಲೆ ಕೇಂದ್ರ ನಿಗಾ: ಕಾಪಿರೈಟ್ ಉಲ್ಲಂಘಿಸಿದ 3100+ ಚಾನೆಲ್‌ ನಿಷೇಧಿಸಲು ಟೆಲಿಗ್ರಾಂಗೆ ಆದೇಶ

Central Government Order To Telegram- ಪೈರಸಿ ದಂಧೆಯ ಮೇಲೆ ಕಣ್ಣಿಟ್ಟಿರುವ ಕೇಂದ್ರ ಸರ್ಕಾರ ಇದೀಗ ಕೃತಿಸ್ವಾಮ್ಯ ಉಲ್ಲಂಘಿಸಿ ಸಿನಿಮಾ, ವೆಬ್ ಸರಣಿ ಹಾಗೂ ಶೈಕ್ಷಣಿಕ ಪಠ್ಯಗಳನ್ನು ಅಕ್ರಮವಾಗಿ ಹಂಚಿಕೊಳ್ಳುತ್ತಿದ್ದ 3,100ಕ್ಕೂ ಹೆಚ್ಚು ಚಾನೆಲ್‌ಗಳನ್

11 Mar 2026 10:30 pm
ಇಸ್ರೇಲ್- ಇರಾನ್ ಸಂಘರ್ಷದಲ್ಲಿ ಹೊತ್ತಿ ಉರಿಯುತ್ತಿರುವ ಮಧ್ಯಪ್ರಾಚ್ಯ: ಮಾರ್ಚ್ 11ರ ಟಾಪ್ 10 ಬೆಳವಣಿಗೆಗಳಿವು

Israel Vs Iran War- ಮಧ್ಯಪ್ರಾಚ್ಯದಲ್ಲಿ ಇರಾನ್, ಇಸ್ರೇಲ್ ಮತ್ತು ಅಮೆರಿಕ ನಡುವಿನ ಸಂಘರ್ಷ ಭೀಕರ ಸ್ವರೂಪ ಪಡೆದಿದೆ. ವಾಣಿಜ್ಯ ಹಡಗುಗಳ ಮೇಲೆ ನಡೆದ ದಾಳಿಯಲ್ಲಿ ಇಬ್ಬರು ಭಾರತೀಯರು ಬಲಿಯಾಗಿರುವುದು ಆತಂಕದ ಸಂಗತಿಯಾಗಿದೆ. ಅಮೆರಿಕವು ಇರಾ

11 Mar 2026 9:24 pm
ಕುಂಭಮೇಳ ಮೊನಾಲಿಸ ಅಂತರ್‌ಧರ್ಮೀಯ ವಿವಾಹ; ಕೇರಳದಲ್ಲಿ ಗೆಳೆಯ ಫರ್ಮಾನ್ ಖಾನ್‌ ವರಿಸಿದ ವೈರಲ್‌ ಹುಡುಗಿ

ಕುಂಭಮೇಳದಲ್ಲಿ ರುದ್ರಾಕ್ಷಿ ಮಾರುತ್ತಾ ಎಲ್ಲರ ಗಮನ ಸೆಳೆದು ವೈರಲ್‌ ಆಗಿದ್ದ ಯುವತಿ ಮೊನಾಲಿಸ ಕೇರಳದಲ್ಲಿ ಮದುವೆಯಾಗಿದ್ದಾರೆ. ಪ್ರಿಯಕರ ಫರ್ಮಾನ್ ಖಾನ್‌ ಅವರನ್ನೇ ವರಿಸಿದ್ದು, ಇದೊಂದು ಅಂತರ ಧರ್ಮ ವಿವಾಹ ಇದಾಗಿದೆ. ಕುಟುಂ

11 Mar 2026 8:42 pm
IPL 2026- ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಉದ್ಘಾಟನಾ ಪಂದ್ಯದ ಭಾಗ್ಯ! RCB ವಿರುದ್ಧ SRH ಹಣಾಹಣಿ: ಇಲ್ಲಿದೆ ವೇಳಾಪಟ್ಟಿ

ಹಲವು ಗೊಂದಲಗಳ ಮಧ್ಯೆ ತಡವಾಗಿದ್ದ () ನ ಮುಂಬರುವ ಆವೃತ್ತಿಯ ಮೊದಲ ಹಂತದ ವೇಳಾಪಟ್ಟಿಯನ್ನು ಬಿಸಿಸಿಐ ಇದೀಗ ಅಧಿಕೃತವಾಗಿ ಪ್ರಕಟಿಸಿದೆ. ರಾಯಲ್ಸ್ ಚಾಲೆಂಜರ್ಸ್ ಬೆಂಗಳೂರು(RCB) ತಂಡದ ಅಭಿಮಾನಿಗಳಿಗಂತೂ ಬಿಸಿಸಿಐ ಖುಷಿಯ ಸುದ್ದಿ ನ

11 Mar 2026 7:46 pm
ಸದನ ಸ್ವಾರಸ್ಯ: ಡಿಕೆಶಿಗೆ ಭಾವಿ ಸಿಎಂ ಪಟ್ಟ ಕಟ್ಟಿದ ಬಿಜೆಪಿ ಶಾಸಕ! ಅನುದಾನದ ಭರವಸೆ ನೀಡಿದ ಡಿಸಿಎಂ

ಡಿಸಿಎಂ ಡಿಕೆ ಶಿವಕುಮಾರ್ ಅವರನ್ನು ಭಾವಿ ಮುಖ್ಯಮಂತ್ರಿ ಎಂದು ಬಿಜೆಪಿ ಶಾಸಕ ವಿಧಾನಸಭೆಯಲ್ಲಿ ಕರೆದ ಪ್ರಸಂಗ ಗಮನ ಸೆಳೆಯಿತು. ನಾಯಕತ್ವ ಬದಲಾವಣೆಯ ಚರ್ಚೆಯ ಸಂದರ್ಭದಲ್ಲಿ ಬಿಜೆಪಿ ಶಾಸಕ ಎಚ್ ಕೆ ಸುರೇಶ್ ಡಿಕೆಶಿಯನ್ನು ಭಾವಿ ಸ

11 Mar 2026 7:45 pm
ದಯಾಮರಣ ಮಾರ್ಗಸೂಚಿ ಜಾರಿಗೆ ತಂದಿದ್ದು ಕರ್ನಾಟಕದಲ್ಲಿಯೇ ಮೊದಲು; ಹಲವರು ಅರ್ಜಿ; ಏನಿದು ಲಿವಿಂಗ್ ವಿಲ್‌? ನಿಯಮಗಳೇನು?

ದಯಾಮರಣ ಕುರಿತು ಸುಪ್ರೀಂ ಕೋರ್ಟ್‌ ಕೋರ್ಟ್‌ ಐತಿಹಾಸಿಕ ತೀರ್ಪು ನೀಡಿದೆ. ಹರೀಶ್ ರಾಣಾ ಅವರಿಗೆ ನಿಷ್ಕ್ರಿಯ ದಯಾಮರಣಕ್ಕೆ ಅವಕಾಶ ಮಾಡಿಕೊಟ್ಟಿದೆ. ಈ ಬೆನ್ನಲ್ಲೆ ದಯಾಮರಣಕ್ಕೆ ಸಂಬಂಧಿಸಿದಂತೆ ಕಾನೂನು ಏನಿದೆ? ಯಾರೆಲ್ಲಾ ಅರ್

11 Mar 2026 7:28 pm
Middle East Conflict- ಇರಾನಿಗೆ ಹೊಸ ಬಾಸ್: ಉಳಿಯಬಲ್ಲರೇ ಅಥವಾ ತಂದೆಯ ಹಾದಿ ಹಿಡಿದಾರೇ?

Israel- Iran War- ಇರಾನಿನ ಧಾರ್ಮಿಕ ಸರ್ವೇಚ್ಚ ನಾಯಕರಾಗಿದ್ದ ಅಯತೊಲ್ಲ ಅಲಿ ಖಮೇನಿಯವರ ಹತ್ಯೆಯ ಬಳಿಕ ಅವರ ಪುತ್ರ ಮೊಜ್ತಾಬಾ ಖಮೇನಿ ಅವರು ಇರಾನಿನ ಸರ್ವೋಚ್ಚ ನಾಯಕನಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಅಮೆರಿಕ ಮತ್ತು ಇಸ್ರೇಲ್‌ನ ನೇರ

11 Mar 2026 7:06 pm
ಸದನ ಸ್ವಾರಸ್ಯ: ಬಜೆಟ್ ಚರ್ಚೆ ಆರಂಭಿಸುವ ಮುನ್ನ ವಿಪಕ್ಷಗಳಿಗೆ ವಾರ್ನಿಂಗ್ ಮಾಡಿದ ಶಿವಲಿಂಗೇಗೌಡ!

ಬಜೆಟ್ ಕುರಿತಾದ ಚರ್ಚೆಗೂ ಮುನ್ನ ಕಾಂಗ್ರೆಸ್ ಸದಸ್ಯ ಶಿವಲಿಂಗೇಗೌಡ ಅವರ ವಿಪಕ್ಷದವರಿಗೆ ಮನವಿ ಮತ್ತು ಎಚ್ಚರಿಕೆ ನೀಡಿದರು. ಚರ್ಚೆಗೂ ಮುನ್ನ ಯಾರೂ ನನಗೆ ತೊಂದರೆ ನೀಡಬೇಡಿ ಎಂದು ಹೇಳಿದರು. ನೀವು ಮಾತಾಡುವಾಗ ನಾನು ಮಧ್ಯೆ ಮಾತ

11 Mar 2026 6:40 pm
ಪಾಕ್ ತಂಡಕ್ಕೆ ಬಾಂಗ್ಲಾದಲ್ಲೂ ಮುಖಭಂಗ: ಇನ್ನೂ 50 ಲಕ್ಷ ರೂ ದಂಡ ಹಾಕಿದರೆ ಸರಿಹೋದೀತು ಎಂದು ನೆಟ್ಟಿಗರ ವ್ಯಂಗ್ಯ

ಐಸಿಸಿ ಟಿ20 ವಿಶ್ವಕಪ್ ನಲ್ಲಿ ಕಳಪೆ ಪ್ರದರ್ಶನ ನೀಡಿದ್ದ ಹಿನ್ನೆಲೆಯಲ್ಲಿ ತಮ್ಮ ದೇಶದ ಕ್ರಿಕೆಟ್ ಪ್ರೇಮಿಗಳಿಂದ ಈಗಾಗಲೇ ಛೀಮಾರಿ ಹಾಕಿಸಿಕೊಂಡಿರುವ ಪಾಕಿಸ್ತಾನ ತಂಡ ಇದೀಗ ಬಾಂಗ್ಲಾದೇಶ ಪ್ರವಾಸದ ಮೊದಲನೇ ಪಂದ್ಯದಲ್ಲೇ ಹೀನಾ

11 Mar 2026 6:38 pm
Explained: ಏನಿದು ಯೂಥನೇಷಿಯಾ? ಮರಣದ ಹಕ್ಕಿಗೆ ಬುನಾದಿ ಹಾಕಿದ ಅರುಣಾ ಶಾನ್‌ಬಾಗ್ ಮನಕಲಕುವ ಘಟನೆ ಬಲ್ಲಿರಾ?

ಅದು ಬರೋಬ್ಬರಿ ನಾಲ್ಕು ದಶಕಗಳ ನೋವು. ಅದೊಂದು ಭೀಕರ ಘಟನೆಯಿಂದ ಅರುಣಾ ಶಾನ್‌ಬಾಗ್ ಹಾಸಿಗೆ ಹಿಡಿದುಬಿಟ್ಟರು. ಮಾತು, ಗ್ರಹಿಕೆ, ಚಲನ-ವಲನ ಸಂಪೂರ್ಣವಾಗಿ ನಿಂತುಹೋಯ್ತು. ಅರುಣಾ ಶಾನ್‌ಬಾಗ್‌ಗೆ ಗೌರವಯುವ ಮರಣದ ಹಕ್ಕು ಸಿಗಬೇಕು ಎ

11 Mar 2026 5:42 pm
Enhypen ತಂಡದಿಂದ ಹೀಸುಂಗ್ ಎಕ್ಸಿಟ್:‌ ಹೀಸುಂಗ್‌ ನಿರ್ಗಮನದ ಸುದ್ದಿಗೆ ಅಭಿಮಾನಿಗಳು ಆಕ್ರೋಶ!

ENHYPEN ತಂಡದ ಸದಸ್ಯ ಹೀಸುಂಗ್( Heeseung) ಸದ್ಯ ತನ್ನ ಸೋಲೊ ಕರಿಯರ್‌ ಮೇಲೆ ಹೆಚ್ಚಾಗಿ ಫೋಕಸ್‌ ಮಾಡುವ ನಿಟ್ಟಿನಲ್ಲಿ ತಂಡವನ್ನು ತೊರೆದಿದ್ದಾರೆ. ಈ ಕುರಿತು ENHYPEN ಏಜೆನ್ಸಿಯಾಗಿರುವ Belift Lab ಸಹ ಅಧಿಕೃತವಾಗಿ ಘೋಷಣೆ ಮಾಡಿದ್ದು, ಇದಕ್ಕೆ ಅಭಿಮಾ

11 Mar 2026 5:33 pm
ಅಡುಗೆ ಅನಿಲ ಅಭಾವದ ಎಫೆಕ್ಟ್: ದೇವಸ್ಥಾನಗಳಲ್ಲಿ ದಾಸೋಹಕ್ಕೆ ಸಮಸ್ಯೆ ಅಗದಂತೆ ಕ್ರಮ, ಅಧಿಕಾರಿಗಳಿಗೆ ರಾಮಲಿಂಗಾ ರೆಡ್ಡಿ ಸೂಚನೆ

ಅಡುಗೆ ಅನಿಲ ಅಭಾವದ ಎಫೆಕ್ಟ್ ಇದೀಗ ರಾಜ್ಯದಲ್ಲೂ ಗೋಚರಿಸುತ್ತಿವೆ. ಈ ನಡುವೆ ಮುಜರಾಯಿ ಇಲಾಖೆಯ ವ್ಯಾಪ್ತಿಯಲ್ಲಿರುವ ದೇವಸ್ಥಾನಗಳಲ್ಲಿ ದಾಸೋಹಕ್ಕೆ ಸಮಸ್ಯೆ ಅಗದಂತೆ ಕ್ರಮ ಕೈಗೊಳ್ಳುವಂತೆ ಮುಜರಾಯಿ ಇಲಾಖೆಯ ಅಧಿಕಾರಿಗಳಿಗೆ

11 Mar 2026 5:27 pm
ಟಿ20 ವಿಶ್ವಕಪ್ ಗೆದ್ದ ಭಾರತ ತಂಡಕ್ಕೆ ಬಿಸಿಸಿಐ ಘೋಷಿಸಿರುವ 131 ಕೋಟಿ ರೂ ಬಹುಮಾನ ಹಂಚಿಕೆ ಹೇಗೆ? ಯಾರ ಜೇಬಿಗೆಷ್ಟು ರೊಕ್ಕ?

BCCI Cash Reward To Team India- ಐಸಿಸಿ ಟಿ20 ವಿಶ್ವಕಪ್ ಗೆದ್ದ ಸೂರ್ಯಕುಮಾರ್ ಯಾದವ್ ನೇತೃತ್ವದ ಟೀಂ ಇಂಡಿಯಾಗೆ ಬಿಸಿಸಿಐ 131 ಕೋಟಿ ರೂಪಾಯಿ ನಗದು ಬಹುಮಾನ ಘೋಷಿಸಿತಷ್ಟೇ. ಇದು ತಂಡ ಪಡೆದ ಪ್ರಶಸ್ತಿ ಮೊತ್ತಕ್ಕಿಂತಲೂ 6 ಪಟ್ಟು ಹೆಚ್ಚು ಎಂಬುದು ಗಮನಿ

11 Mar 2026 5:16 pm
LPG ಕೊರತೆಯ ಭೀತಿ ಕಾಡುತ್ತಿದೆಯೇ? ಚಿಂತಿಸಬೇಡಿ - ಇಲ್ಲಿದೆ ಪರ್ಯಾಯ ನಾಲ್ಕು ಮಾರ್ಗಗಳು

Four Alternatives to LPG : ಮೂರು ದೇಶಗಳ ನಡುವೆ ಯುದ್ದ ನಡೆಯುತ್ತಿರುವ ಹಿನ್ನಲೆಯಲ್ಲಿ ಭಾರತಕ್ಕೆ ತೈಲ ಸರಬರಾಜಿನಲ್ಲಿ ವ್ಯತ್ಯಯವಾಗಿದೆ. ಇದರ ಭಾಗವಾಗಿ, ಪ್ರಮುಖವಾಗಿ ವಾಣಿಜ್ಯ ಸಿಲಿಂಡರ್ ಸಪ್ಲೈನಲ್ಲಿ ಭಾರೀ ತೊಂದರೆ ಎದುರಾಗಿದೆ. ಬೆಂಗಳೂರ

11 Mar 2026 5:04 pm
ಬೆಂಗಳೂರಿನ ಕೆಲವು ರಸ್ತೆಗಳಲ್ಲಿ ಅಮೆರಿಕ ಸ್ಟೈಲ್‌ನ ಬಲಬದಿಯ ವಾಹನ ಸಂಚಾರ: ಟ್ರಾಫಿಕ್ ಸಮಸ್ಯೆ ನಿವಾರಣೆಗೆ ಹೊಸ ಪ್ಲ್ಯಾನ್!

ಬೆಂಗಳೂರಿನ ಕೆಲವು ಆಯ್ದ ರಸ್ತೆಗಳಲ್ಲಿ ಎಡಬದಿಯಲ್ಲಿ ವಾಹನ ಚಾಲನೆ ಬದಲು ಬಲಬದಿಯ ರಸ್ತೆಯಲ್ಲಿ ವಾಹನ ಚಾಲನೆ ಆರಂಭ ಆಗಲಿದೆ. ಗೊರಗುಂಟೆಪಾಳ್ಯದ ಸಿಎಂಟಿ ಜಂಕ್ಷನ್‌ನಿಂದ ಔಟರ್ ರಿಂಗ್ ರೋಡ್ ಮತ್ತು ನಾಯಂಡನಹಳ್ಳಿ ಜಂಕ್ಷನ್ ನಡು

11 Mar 2026 4:37 pm
LPG ಗ್ಯಾಸ್‌ ಬುಕಿಂಗ್ ಗೂ ತಟ್ಟಿದ ಯುದ್ಧದ ಬಿಸಿ:‌ ಹಾಸನದಲ್ಲಿ ಗ್ಯಾಸ್ ಬುಕ್ಕಿಂಗ್‌ ನಂಬರ್‌ ಸ್ವಿಚ್‌ ಆಫ್‌ ನಿಂದ ಗ್ರಾಹಕರಲ್ಲಿ ಹೆಚ್ಚಿದ ಆತಂಕ!

ಮಧ್ಯಪ್ರಾಚ್ಯದಲ್ಲಿನ ಯುದ್ದದ ಬಿಸಿ ಕೇವಲ ಜಾಗತಿಕ ಇಂಧನ ಮಾರುಕಟ್ಟೆಯ ಮೇಲೆ ಮಾತ್ರವಲ್ಲದೆ, ಸದ್ಯ ಇಡೀ ಜಗತ್ತಿನ ಮೂಲೆ ಮೂಲೆಗೆ ತಟ್ಟುತ್ತಿದ್ದು, ರಾಜ್ಯಕ್ಕೂ ಸಹ ಇದು ಎಫೆಕ್ಟ್‌ ಆಗುತ್ತಿದೆ. ಅದರಲ್ಲೂ ಹಾಸನದಲ್ಲಿ ಗ್ಯಾಸ್‌‌

11 Mar 2026 4:33 pm
`ಜಸ್ಪ್ರೀತ್ ಬುಮ್ರಾಗೆ ಸ್ಲೋವರ್ ಎಸೆತಗಳನ್ನು ಕಲಿಸಿದ್ದೇ ನಾನು!': ಪಾಕ್ ಮೂಲದ ಬೌಲರ್ ಝಹೂರ್ ಖಾನ್ ಅಚ್ಚರಿಯ ಹೇಳಿಕೆ!

ಜಸ್ಪ್ರೀತ್ ಬುಮ್ರಾ ಅವರು ಇಂದು ಎಸೆಯುತ್ತಿರುವ ನಿಧಾನಗತಿಯ ಎಸೆತಗಳ ಹಿಂದೆ ತನ್ನ ಪಾತ್ರವಿದೆ ಎಂದು ಪಾಕಿಸ್ತಾನ ಮೂಲದ ಯುಎಇ ವೇಗಿ ಝಹೂರ್ ಖಾನ್ ಹೇಳಿಕೆ ನೀಡಿರುವುದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಕ್ರಿಕಟ್ ವಲ

11 Mar 2026 4:05 pm
ಅಕ್ರಮವಾಗಿ ಅಡುಗೆ ಅನಿಲ ದಾಸ್ತಾನು ಮಾಡಿದ್ರೆ ಬೀಳುತ್ತೆ ಕೇಸ್, ಸದ್ಯ ರಾಜ್ಯದಲ್ಲಿ ಗ್ಯಾಸ್ ಸಿಲಿಂಡರ್ ಅಭಾವ ಇದ್ಯಾ? ಇಲ್ಲಿದೆ ಮಾಹಿತಿ

ಅಕ್ರಮವಾಗಿ ಅಡುಗೆ ಅನಿಲ ದಾಸ್ತಾನು ಮಾಡಿದರೆ ಅಂತವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಖಾತೆ ಸಚಿವ ಕೆ ಎಚ್ ಮುನಿಯಪ್ಪ ಎಚ್ಚರಿಕೆ ನೀಡಿದ್ದಾರೆ. ವಿಧಾನಸಭೆಯಲ್ಲಿ ಬುಧವಾರ ಶೂನ್ಯ

11 Mar 2026 3:53 pm
ಎಲ್‌ಪಿಜಿ ಬುಕಿಂಗ್‌ ಸ್ಥಗಿತ: ಬೆಂಗಳೂರು ಬನಶಂಕರಿ ದೇವಾಲಯದಲ್ಲಿ ಅನ್ನಪ್ರಸಾದ ಸೇವೆ ತಾತ್ಕಾಲಿಕವಾಗಿ ಸ್ಥಗಿತ

ಇರಾನ್‌ -ಇಸ್ರೇಲ್‌, ಅಮೆರಿಕ ನಡುವಿನ ಯುದ್ಧ, ಕೊಲ್ಲಿ ರಾಷ್ಟ್ರದಲ್ಲಿ ತೈಲ ಘಟಕಗಳ ಮೇಲೆ ದಾಳಿ ಪರಿಣಾಮ ಎಲ್‌ಪಿಜಿ ಉತ್ಪಾದನೆ ಸ್ಥಗಿತಗೊಂಡಿದೆ. ಸಿಲಿಂಡರ್ ಸಿಗುತ್ತಿಲ್ಲ ಎಂಬ ವಿಚಾರ ಎಲ್ಲೆಡೆ ಚರ್ಚೆಯಾಗುತ್ತಿದೆ. ಬಳಕೆದಾರರ

11 Mar 2026 3:46 pm
ಮೊಜ್ತಬಾ ಖಮೇನಿ ಸುರಕ್ಷಿತವಾಗಿದ್ದಾರೆ -ಇರಾನ್‌ ಅಧ್ಯಕ್ಷರ ಪುತ್ರ ಹೇಳಿಕೆ: ಯುದ್ಧದಲ್ಲಿ ಮೊಜ್ತಬಾಗೆ ಗಾಯವಾಗಿದೆ ಎನ್ನೋ ಸುದ್ದಿಗೆ ತೆರೆ ಎಳೆದ ಇರಾನ್!

ಯುದ್ದದಲ್ಲಿ ಖಮೇನಿ ಹತ್ಯೆಗೊಂಡ ಬಳಿಕ ಅವರ ಪುತ್ರ ಮೊಜ್ತಬಾ ಖಮೇನಿ ಇರಾನ್‌ ನಾಯಕತ್ವವನ್ನು ವಹಿಸಿಕೊಂಡು ದಿನಗಳು ಕಳೆದಿದ್ದರೂ ಈವರೆಗೂ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾಗಲಿ , ಲಿಖಿತ ಹೇಳಿಕೆಗಳನ್ನು ನೀಡಿದ್ದಾಗಲಿ ಯಾ

11 Mar 2026 3:39 pm
ವಿಶ್ವಕಪ್ ಬೆನ್ನಲ್ಲೆ ICC T20 ಬ್ಯಾಟಿಂಗ್ ರ‍್ಯಾಂಕಿಂಗ್‌ ಬಿಡುಗಡೆ; ಟಾಪ್‌ 10 ನಲ್ಲಿ ಭಾರತದ ನಾಲ್ವರು; ಸಂಜು ಸ್ಥಾನ ಭಾರೀ ಏರಿಕೆ

ಐಸಿಸಿ ಬ್ಯಾಟಿಂಗ್ ರ‍್ಯಾಂಕಿಂಗ್‌ನಲ್ಲಿ ಮಹತ್ವದ ಬದಲಾವಣೆಯಾಗಿದೆ. ಹೊಸ ಪಟ್ಟಿ ಬಿಡುಗಡೆಯಾಗಿದ್ದು, ಭಾರತ ತಂಡದ ನಾಲ್ವರು ಸ್ಥಾನ ಪಡೆದುಕೊಂಡಿದ್ದಾರೆ. ಸಂಜು ಸ್ಯಾಮ್ಸನ್‌ ಸ್ಥಾನ ಭಾರೀ ಹೆಚ್ಚಳವಾಗಿದೆ. ಭಾರತ ತಂಡದ ನಾಯಕ ಸೂ

11 Mar 2026 2:56 pm
ನಮ್ಮ ಬೀದಿಯಿಂದ ನಾಯಿ ಎತ್ಕೊಂಡಿ ಹೋಗಿ ಅಂತ ಒಂದೇ ಸಮನೆ ದೂರು! ಯಾರಿಗ್ ಹೇಳೋಣ ನಮ್ ಪ್ರಾಬ್ಲಮ್ಮು.. ಅಂತಾರೆ ಜಿಬಿಎ ಅಧಿಕಾರಿಗಳು!

ಬೆಂಗಳೂರಿನ ಪ್ರತೀ ಬಡಾವಣೆಗಳಲ್ಲಿ, ಮಕ್ಕಳು ಹಿರಿಯರು ಓಡಾಡುವ ಸ್ಥಳಗಳಲ್ಲಿ ನಾಯಿ ಹಾವಳಿ ಸಾಮಾನ್ಯವಾಗಿಬಿಟ್ಟಿದೆ. ಆದರೆ ಜನರು ದೂರು ಕೊಟ್ಟ ತಕ್ಞಣ ನಾಯಿಗಳನ್ನು ಬೇರೆ ಕಡೆಗೆ ಸಾಗಹಾಕಲು ಸಾಧ್ಯವಿಲ್ಲ ಅಂತಾರೆ ಜಿಬಿಎ ಅಧಿಕಾ

11 Mar 2026 2:37 pm
ಪವಾಡ ! ಬ್ರೈನ್ ಡೆಡ್ ಮಹಿಳೆಗೆ ಮರುಜನ್ಮ ನೀಡಿದ ರಸ್ತೆಗುಂಡಿ - ವೈದ್ಯಕೀಯ ಲೋಕವೇ ದಂಗು

Surprise Incident In UP : ನಮ್ಮ ಕೈಯಲ್ಲಿ ಏನೀಲ್ಲ ಎಂದು ವೈದ್ಯಕೀಯ ಲೋಕ ಕೈಬಿಟ್ಟಿದ್ದ ಮಹಿಳಾ ರೋಗಿಗೆ ರಸ್ತೆಗುಂಡ ಜೀವದಾನ ನೀಡಿದೆ. ಇಂತಹ ಅಪರೂಪದಲ್ಲಿ ಅಪರೂಪ ಎನ್ನಬಹುದಾದ ವಿದ್ಯಮಾನವೊಂದು ಉತ್ತರ ಪ್ರದೇಶದಲ್ಲಿ ವರದಿಯಾಗಿದೆ. ಮಹಿಳೆ, ಬ್

11 Mar 2026 2:29 pm
256 ಕೊಳವೆಬಾವಿ ಕೊರೆಯಲು ಜಲಮಂಡಳಿ ಚಿಂತನೆ: ಬೆಂಗಳೂರಿನ ನೀರಿನ ಸಮಸ್ಯೆ ನಿಭಾಯಿಸಲು 60 ಹೊಸ ಟ್ಯಾಂಕರ್‌ ಖರೀದಿ

ಬೇಸಿಗೆಯಲ್ಲಿ ಬೆಂಗಳೂರಿನಲ್ಲಿ ಸಂಭವಿಸಬಹುದಾದ ನೀರಿನ ಸಮಸ್ಯೆಯನ್ನು ಎದುರಿಸಲು ಜಲಮಂಡಳಿ ಹಲವು ಕ್ರಮಗಳನ್ನು ಕೈಗೊಂಡಿದೆ. ‘ಸಂಚಾರಿ ಕಾವೇರಿ’ ಯೋಜನೆಯನ್ನು ಬಲಪಡಿಸಲು 15.33 ಕೋಟಿ ವೆಚ್ಚದಲ್ಲಿ 60 ಹೊಸ ನೀರಿನ ಟ್ಯಾಂಕರ್‌ಗಳನ್

11 Mar 2026 2:01 pm
ಕಾಂಗ್ರೆಸ್ ಕುರ್ಚಿ ಕಾಳಗದಿಂದ ಸಂಪುಟ ಪುನಾರಚನೆ ಕಗ್ಗಂಟು: ಸಭೆ ನಡೆಸಲು ಮುಂದಾದ ಹಿರಿಯ ಶಾಸಕರು, ಹೈಕಮಾಂಡ್ ಗೂ ಪತ್ರ

ಕಾಂಗ್ರೆಸ್‌ನಲ್ಲಿ ನಾಯಕತ್ವ ಬದಲಾವಣೆ ಕಗ್ಗಂಟು ಮುಂದುವರೆದಿದೆ. ಸಚಿವ ಸಂಪುಟ ಪುನಾರಚನೆ ಗೊಂದಲದಲ್ಲಿದೆ. ಸಂಪುಟ ಪುನಾರಚನೆ ಮಾಡಿ ಎಂದು ಹಲವು ಮಾಡಿ ಮನವಿ ಮಾಡಿದರೂ ಯಾವುದೇ ನಿರ್ಧಾರಕ್ಕೆ ಹೈಕಮಾಂಡ್ ಬರುತ್ತಿಲ್ಲ. ಇದು ಆಕಾ

11 Mar 2026 2:01 pm
13 ವರ್ಷಗಳಿಂದ ಕೋಮಾದಲ್ಲಿದ್ದ ಹರೀಶ್ ರಾಣಾ ದಯಾಮರಣಕ್ಕೆ ಸುಪ್ರೀಂಕೋರ್ಟ್​ ಅಸ್ತು

13 ವರ್ಷಗಳಿಂದ ಕೋಮಾದಲ್ಲಿದ್ದ ಹರೀಶ್ ರಾಣಾ ಎಂಬ ವ್ಯಕ್ತಿಯ ದಯಾಮರಣಕ್ಕೆ ಸುಪ್ರೀಂಕೋರ್ಟ್ ಅನುಮತಿ ನೀಡಿದೆ. ನ್ಯಾಯಮೂರ್ತಿಗಳಾದ ಜೆಬಿ ಪಾರ್ದಿವಾಲಾ ಮತ್ತು ಕೆವಿ ವಿಶ್ವನಾಥನ್ ಅವರ ಪೀಠ ಈ ತೀರ್ಪು ನೀಡಿದೆ. 2018 ರ ಸುಪ್ರೀಂ ಕೋರ್

11 Mar 2026 1:44 pm
13 ವರ್ಷದಿಂದ ಕೋಮಾದಲ್ಲಿದ್ದ ವ್ಯಕ್ತಿಗೆ ದಯಾಮರಣ ನೀಡಿ ಸುಪ್ರೀಂ ಮಹತ್ವದ ತೀರ್ಪು: ಏನಿದು ಘಟನೆ?

13 ವರ್ಷಗಳಿಂದ ಕೋಮಾದಲ್ಲಿದ್ದ ವ್ಯಕ್ತಿಯೊಬ್ಬರ ದಯಾಮರಣಕ್ಕೆ ಕೋರಿ ಪೋಷಕರು ಸಲ್ಲಿಸದ್ದ ಅರ್ಜಿ ಪರಿಶೀಲನೆ ಮಾಡಿರುವ ಸುಪ್ರೀಂ ಕೋರ್ಟ್‌ ಮೊದಲ ಬಾರಿಗೆ ಘನತೆಯಿಂದ ಸಾಯುವ ಮೂಲಭೂತ ಹಕ್ಕನಡಿಯಲ್ಲಿ ದಯಾಮರಣ ನೀಡಲು ಅನುಮತಿ ನೀಡ

11 Mar 2026 1:19 pm
ಬಾಹ್ಯಾಕಾಶದಿಂದ ತಪ್ಪಿದ ಅಪಾಯ: ಭೂಮಿಗೆ ಅಪ್ಪಳಿಸಿದ 600ಕೆಜಿ ತೂಕದ ನಾಸಾ ಉಪ್ರಗ್ರಹ

NASA Satellite : ಹದಿನಾಲ್ಕು ವರ್ಷಗಳ ಕಾಲ ಬಾಹ್ಯಾಕಾಶದಲ್ಲಿದ್ದ ನಾಸಾದ ಉಪಗ್ರಹವೊಂದು ಇಂದು (ಮಾರ್ಚ್ 11) ಭೂಮಿಗೆ ಅಪ್ಪಳಿಸಿದೆ. ಇನ್ನೂ ಎಂಟು ವರ್ಷಗಳ ಕಾಲ ಕಕ್ಷೆಯಲ್ಲಿ ಇರಬೇಕಾಗಿದ್ದ ಉಪ್ರಗ್ರಹ, ಸೂರ್ಯನ ತಾಪದ ಏರಿಳಿತದಿಂದಾಗಿ, ಭೂಮಿ

11 Mar 2026 1:12 pm
Explainer: ಇರಾನ್ ಮೇಲಿನ ಯುದ್ಧಕ್ಕೂ ಭಾರತದಲ್ಲಿ LPG ಕೊರತೆಗೂ ಎಲ್ಲಿಗೆಲ್ಲಿಯ ಸಂಬಂಧ? ವಾಸ್ತವದ ಚಿತ್ರಣ ಇಲ್ಲಿದೆ…

‘ಎಲ್ಲೋ ನಡೆಯುವ ಯುದ್ಧಕ್ಕೂ ಭಾರತದಲ್ಲಿ ಅಡುಗೆ ಅನಿಲದ ಬೆಲೆ ಏರಿಕೆ ಆಗುವುದಕ್ಕೂ, ಎಲ್‌ಪಿಜಿ ಕೊರತೆ ಉಂಟಾಗುವುದಕ್ಕೂ ಏನು ಸಂಬಂಧ?’ - ಎಂಬ ಪ್ರಶ್ನೆ ಹಲವರ ತಲೆಯಲ್ಲಿ ಕೊರೆಯಬಹುದು. ‘ಭಾರತದಲ್ಲಿ ಎಲ್‌ಪಿಜಿ ಉತ್ಪಾದನೆ ಆಗುವು

11 Mar 2026 1:11 pm
ಸಪ್ಲೈ ಆಗದ ಎಲ್‌ಪಿಜಿ : ಬಹುತೇಕ ಬೆಂಗಳೂರಿನ ಹೋಟೆಲ್‌ಗಳು ಸಂಜೆಯ ನಂತರ ಬಂದ್ ಆಗುವ ಸಾಧ್ಯತೆ

ಮಧ್ಯಪ್ರಾಚ್ಯ ಯುದ್ಧದ ಪರಿಣಾಮ ಅಡುಗೆ ಅನಿಲದ ಪೂರೈಕೆಯಲ್ಲಿ ವ್ಯತ್ಯಯ ಕಂಡುಬರುತ್ತಿರುವುದರಿಂದ ವಾಣಿಜ್ಯ ಸಿಲಿಂಡರ್‌ ಪೂರೈಕೆಯನ್ನು ಗ್ಯಾಸ್‌ ಏಜೆನ್ಸಿಗಳು ಸ್ಥಗಿತಗೊಳಿಸಿದ್ದರಿಂದ ಹೋಟೆಲ್‌ ಉದ್ಯಮಕ್ಕೆ ಪೆಟ್ಟು ಬಿದ್ದ

11 Mar 2026 1:08 pm
ಖಮೇನಿ ʼವಿಲ್‌ʼ ಸಿಕ್ರೇಟ್‌ ರಿವೀಲ್: ಮೊಜ್ತಬಾ ಉತ್ತರಾಧಿಕತ್ವಕ್ಕೆ ತಂದೆಯಿಂದಲೇ ‌ಅಸಮ್ಮತಿ! ವಿರೋಧವಿದ್ರೂ ಮೊಜಬ್ತಾ ಲೀಡರ್‌ ಆಗೋ ಹಿಂದಿದ್ಯಾ IRGC ಷಡ್ಯಂತ್ರ?

ಇರಾನ್‌ ಸುಪ್ರೀಂ ಲೀಡರ್‌ ಆಗಿದ್ದ ಖಮೇನಿ ಇಸ್ರೇಲ್-ಅಮೆರಿಕಾ ನಡೆಸಿದ ಜಂಟಿ ದಾಳಿಯಲ್ಲಿ ಹತರಾಗಿದ್ದಾರೆ. ಈ ಬಳಿಕ ಇರಾನ್‌ ತಡಮಾಡದೇ ಖಮೇನಿ ಪುತ್ರ ಮೊಜ್ತಬಾ ಖಮೇನಿಯನ್ನು ಉತ್ತರಾಧಿಕಾರಿಯನ್ನಾಗಿ ಮಾಡಿ ಇರಾನ್‌ ಸುಪ್ರೀಂ ಲೀ

11 Mar 2026 12:08 pm
'ಅನುದಾನ ಕೇಳಿ ಕೇಳಿ ನಮಗೂ ಸಾಕಾಗಿದೆ' ಸದನದಲ್ಲಿ ಬೇಸರ ತೋಡಿಕೊಂಡ ಕಾಂಗ್ರೆಸ್ ಶಾಸಕ!

ಪ್ರಶ್ನೋತ್ತರ ಅವಧಿಯಲ್ಲಿ ಮದ್ದೂರು ಶಾಸಕ ಉದಯ್ ಕದಲೂರ್ ಅನುದಾನಕ್ಕಾಗಿ ಬೇಡಿಕೆ ಇಟ್ಟ ಪ್ರಸಂಗ ನಡೆಯಿತು. ಮದ್ದೂರಿನಲ್ಲಿ ಎಸ್‌ಸಿ ವರ್ಗದ ಜನ ಇರುವ ಪ್ರದೇಶಗಳ ಅಭಿವೃದ್ಧಿಗೆ ಅನುದಾನ ಬೇಕು, ಬಿಡುಗಡೆ ಮಾಡಿ ಎಂದು ಆಗ್ರಹಿಸಿದ

11 Mar 2026 11:22 am
USನಲ್ಲಿ ತೈಲ ಸಂಸ್ಕರಣಾಗಾರ ಆರಂಭಕ್ಕೆ ರಿಲಯನ್ಸ್‌ ನಿಂದ $300 ಬಿಲಿಯನ್ ಹೂಡಿಕೆ: ʼಐತಿಹಾಸಿಕ ಡೀಲ್ʼ ಎಂದು ಟ್ರಂಪ್‌ ಘೋಷಣೆ!

ಮಧ್ಯಪ್ರಾಚ್ಯದಲ್ಲಿನ ಯುದ್ದ ಹಾಗೂ ಹೊರ್ಮುಜ್‌ ಜಲಸಂಧಿ ಸ್ಥಗಿತದಿಂದಾಗಿ ಜಾಗತಿಕವಾಗಿ ತೈಲ ಬೆಲೆ ಗಗನಕ್ಕೇರುತ್ತಿದ್ದು, ಈ ನಡುವೆ ಅಮೆರಿಕಾ ತೈಲಬೆಲಯಲ್ಲಿನ ಅನಿಶ್ಚಿತತೆಯನ್ನು ಶಮನಗೊಳಿಸುವ ಜೊತೆಜೊತೆಗೆ ಅಮೆರಿಕಾ ಫಸ್ಟ್

11 Mar 2026 10:36 am
ʻಟಾಕ್ಸಿಕ್‌ ಎದುರು ಬರೋಕೆ ಯಾರೂ ಕೂಡ ರೆಡಿ ಇರ್ಲಲ್ಲ!ʼ - ಕೃಷ್ಣ-ಮಿಲನಾ ಸಂದರ್ಶನ

ʻಟಾಕ್ಸಿಕ್‌ ಎದುರು ಬರೋಕೆ ಯಾರೂ ಕೂಡ ರೆಡಿ ಇರ್ಲಲ್ಲ!ʼ - ಕೃಷ್ಣ-ಮಿಲನಾ ಸಂದರ್ಶನ

11 Mar 2026 10:30 am
Gold Rate Rise: ಮತ್ತೆ ಏರಿದ ಚಿನ್ನದ ಬೆಲೆ: 930 ರೂ ಏರಿಕೆ, ಬೆಳ್ಳಿ ಬೆಲೆ ತಟಸ್ಥ

ಚಿನ್ನ ಬೆಳ್ಳಿ ಬೆಲೆಯಲ್ಲಿ ಏರಿಕೆ ಇಳಿಕೆಯ ಹಗ್ಗ ಜಗ್ಗಾಟ ನಡೆಯುತ್ತಿದ್ದು, ಸದ್ಯಕ್ಕೆ ಏರಿಕೆ ಕಂಡಿರುವ ಚಿನ್ನದ ಬೆಲೆ ಹಾಗೂ ತಟಸ್ಥತೆಯಲ್ಲಿರುವ ಬೆಳ್ಳಿ ಬೆಲೆ ಮತ್ತೆ ಇಳಿಕೆಯಾಗುವ ಸಾಧ್ಯತೆ ಇದೆ. ಗುಡ್‌ ರಿಟರ್ಸ್ ಏರಿಕೆಯಾಗ

11 Mar 2026 10:17 am
ಉಪ್ಪು ನೀರಿನ ಸಮಸ್ಯೆಯಿಂದ ಹೆಚ್ಚಿದ ಆತಂಕ; ಹಳ್ಳಿಗಳಲ್ಲಿ ಜಲಕ್ಷಾಮದ ಭೀತಿ

ಈ ಬಾರಿ ಬೇಸಿಗೆ ಆರಂಭಕ್ಕೂ ಮುನ್ನವೇ ನೀರಿನ ಅಭಾವ ಎಲ್ಲೆಡೆ ಶುರುವಾಗಿದೆ. ಕೆಜಿಎಫ್‌ ತಾಲೂಕಿನ ಪಾರಂಡಹಳ್ಳಿ ಗ್ರಾಪಂ ವ್ಯಾಪ್ತಿಯ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಿಸುವ ಆತಂಕ ಎದುರಾಗಿದೆ. ಕೋಲಾರ ಜಿಲ್ಲೆಯಲ್ಲಿ

11 Mar 2026 9:57 am
ಗ್ಯಾಸ್ ಬೇಕಾ.. ಗ್ಯಾಸ್, ಓನ್ಲಿ 3 ಸಾವಿರ : ಕಾಳಸಂತೆಯಲ್ಲಿ LPG ಮಾರಾಟ - ಕಂಗೆಟ್ಟ ಹೋಟೆಲ್ ಮಾಲೀಕರು

LPG Shortage in Bengaluru : ಪಶ್ಚಿಮ ಏಷ್ಯಾದಲ್ಲಿನ ಸಂಘರ್ಷದ ಬಿಸಿ, ದಿನದಿಂದ ದಿನಕ್ಕೆ ಮನೆಬಾಗಿಲಿಗೆ ತಟ್ಟುತ್ತಿದೆ. ವಾಣಿಜ್ಯ ಸಿಲಿಂಡರ್ ಬುಕ್ಕಿಂಗ್ ಅವಧಿಯನ್ನು ಹೆಚ್ಚಿಸಿದ ನಂತರ, ಏಕಾಏಕಿ, ಸಿಲಿಂಡರ್ ಅಭಾವ ಎದುರಾಗಿದೆ. ಪ್ರಮುಖವಾಗಿ, ವಾ

11 Mar 2026 9:48 am
ಇರಾನ್ ಯುದ್ಧ: ಬೀದರ್, ಕಲಬುರ್ಗಿಯಲ್ಲೂ ಹೋಟೆಲ್‌ ವ್ಯಾಪಾರಿಗಳಿಗೆ ಗ್ಯಾಸ್‌ ಟ್ರಬಲ್‌, ಕಟ್ಟಿಗೆ ಬಳಸಿ ಅಡುಗೆ ಮಾಡಲು ನಿರ್ಧಾರ

ಮಧ್ಯಪ್ರಾಚ್ಯ ಯುದ್ಧದಿಂದ ಗ್ಯಾಸ್‌ ಪೂರೈಕೆಯಲ್ಲಿ ವ್ಯತ್ಯಾಸ ಉಂಟಾಗಿದ್ದು, ಹೋಟೆಲ್‌ಗಳಿಗೆ ವಾಣಿಜ್ಯ ಬಳಕೆ ಗ್ಯಾಸ್‌ ಪೂರೈಕೆ ಸ್ಥಗಿತಗೊಂಡಿದೆ. ಹೀಗಾಗಿ ಸದ್ಯ ಇರುವ ಗ್ಯಾಸ್ ಮುಗಿದ ಬಳಿಕ ಹೋಟೆಲ್‌ಗಳ ಕಿಚನ್‌ ಶೀಘ್ರ ಬಂದ್‌

11 Mar 2026 9:36 am
ಹಾರ್ಮುಜ್ ಜಲಸಂಧಿಯ ಬಳಿ ಇರಾನ್‌ನ 16 ಯುದ್ಧನೌಕೆಗಳನ್ನು ನಾಶಪಡಿಸಿದ ಅಮೆರಿಕ

ವಿಶ್ವದ ಸುಮಾರು 20% ತೈಲ ಸಾಗಣೆ ನಡೆಯುವ ಪ್ರಮುಖ ಮಾರ್ಗವಾದ ಹಾರ್ಮುಜ್ ಜಲಸಂಧಿ ಪ್ರದೇಶದಲ್ಲಿ ಉದ್ವಿಗ್ನತೆ ಹೆಚ್ಚಾಗಿದೆ. ಹಾರ್ಮುಜ್ ಜಲಸಂಧಿ ಸಮೀಪವೇ ಇರಾನ್‌ನ 16 ಮೈನ್‌ಲೇಯರ್‌ ನೌಕೆಗಳನ್ನ ಎಲಿಮಿನೇಟ್ ಮಾಡಿದ್ದಾಗಿ ಅಮೆರಿಕ

11 Mar 2026 9:23 am
ಬೆಂಗಳೂರು : ಗ್ರಾಹಕರ ಮೇಲೆ ಬ್ಲಿಂಕಿಟ್ ಡಿಲವರಿ ಏಜೆಂಟ್‌ನಿಂದ ಹಲ್ಲೆ, ಮೂಗು ಮುರಿತ

ಫುಡ್ ಡಿಲವರಿ ವಿಚಾರಕ್ಕೆ ಜಗಳ ಶುರುವಾಗಿ, ಮಾತಿಗೆ ಮಾತು ಬೆಳೆದು, ಡಿಲವರಿ ಏಜೆಂಟ್‌ ಗ್ರಾಹಕರ ಮೇಲೆ ಹಲ್ಲೆ ನಡೆಸಿರುವ ಘಟನೆ ಕೋರಮಂಗಲದಲ್ಲಿ ನಡೆದಿದೆ. ಕೋರಮಂಗಲ 8 ನೇ ಬ್ಲಾಕ್‌ನಲ್ಲಿರುವ ಅಪಾರ್ಟ್‌ಮೆಂಟ್ ನಲ್ಲಿ ವಾಸವಾಗಿರು

11 Mar 2026 9:16 am
ನೇತ್ರಾವತಿ ಒಡಲು ಕಲುಷಿತ ; ಮೌನಕ್ಕೆ ಜಾರಿದ ಆಡಳಿತ

ಬಂಟ್ವಾಳ ಪುರಸಭಾ ವ್ಯಾಪ್ತಿಗೆ ಕುಡಿಯುವ ನೀರು ಪೂರೈಸಲು ನೀರೆತ್ತುವ ಜಾಗಗಳಲ್ಲೇ ಕೊಳಚೆ ನದಿಗೆ ಸೇರುತ್ತಿದೆ. ವಿಜಯ ಕರ್ನಾಟಕ ಪ್ರತಿನಿಧಿ, ಈ ಕುರಿತು ಪ್ರತ್ಯಕ್ಷ ವರದಿಗಾಗಿ ಸ್ಥಳಕ್ಕೆ ಭೇಟಿ ನೀಡಿದಾಗ ಕುಡಿಯುವ ನೀರು ಎಂದೇ

11 Mar 2026 8:24 am
ಮನೆ ಬಾಗಿಲಿಗೇ ಇ-ಖಾತೆ ; ಮಾರ್ಚ್ 13 ರಿಂದ ಮೆಗಾ ಅಭಿಯಾನ ಶುರು

ನಾಗರಿಕರಿಗೆ ಸುಲಭವಾಗಿ ಸೇವೆ ತಲುಪಿಸುವ ಉದ್ದೇಶದಿಂದ ಮನೆ ಬಾಗಿಲಿಗೆ ಇ-ಖಾತಾ ಅಭಿಯಾನವನ್ನು ಆರಂಭಿಸಲಾಗುತ್ತಿದೆ. ಈ ಯೋಜನೆಯಡಿ ಪಾಲಿಕೆಯ ಸಿಬ್ಬಂದಿ ಮತ್ತು ತಾಂತ್ರಿಕ ತಂಡಗಳು ವಾರ್ಡ್‌ ಮಟ್ಟದಲ್ಲಿ ಮನೆಮನೆಗೆ ಭೇಟಿ ನೀಡಿ

11 Mar 2026 7:43 am
ರೈಲ್ವೆ ಇಲಾಖೆ ಅನುಮತಿಗೆ ಕಾಯುತ್ತಿದೆ ಹುಡಾ ; ವಿಳಂಬಕ್ಕೆ ಆಕಾಂಕ್ಷಿಗಳ ಆಕ್ರೋಶ

ಹಾಸನ ನಗರಾಭಿವೃದ್ಧಿ ಪ್ರಾಧಿಕಾರದಿಂದ ಶೇ.50ರ ಅನುಪಾತದಲ್ಲಿ ನಿವೇಶನ ದೊರೆಯುತ್ತದೆ ಎಂದು ಜಮೀನು ಕಳೆದುಕೊಂಡಿರುವ ರೈತರು ಮಕ್ಕಳ ವ್ಯಾಸಂಗ, ಮದುವೆ ಮತ್ತಿತರ ಶುಭಕಾರ್ಯಕ್ಕೆ ಸಾಲ ಮಾಡಿಕೊಂಡು ಕುಳಿತಿದ್ದಾರೆ. ನಮ್ಮ ನಿವೇಶನ ಕ

11 Mar 2026 6:52 am
Iran-America Conflict: ತುಸು ಇಳಿದ ಕಚ್ಚಾತೈಲ ಬೆಲೆ : ಸಂಘರ್ಷ ಉಲ್ಬಣಗೊಂಡರೆ ಮತ್ತೆ ದರಗಳ ಏರಿಕೆ ಆತಂಕ

ಇರಾನ್- ಅಮೆರಿಕಾ ಹಾಗೂ ಇಸ್ರೇಲ್ ಸಂಘರ್ಷದಿಂದಾಗಿ ಇರಾನ್‌ನಲ್ಲಿ ವಾಯುನೆಲೆ, ನೌಕಾನೆಲೆಗಳು ಧ್ವಂಸಗೊಂಡಿವೆ. ತೈಲಾಗಾರಗಳ ಮೇಲೂ ದಾಳಿಯಾಗಿವೆ. ಆದರೆ ಹರ್ಮುಜ್ ಜಲಸಂಧಿಯನ್ನು ಇರಾನ್ ಬಂದ್ ಮಾಡಿರುವ ಹಿನ್ನೆಲೆ ಇಡೀ ಜಗತ್ತಿಗೆ

11 Mar 2026 6:04 am
ಮೈಸೂರಿನ ಹಲವೆಡೆ ಮಾ.11 ಹಾಗೂ 12ಕ್ಕೆ ವಿದ್ಯುತ್‌ ವ್ಯತ್ಯಯ: 10 ಕ್ಕೂ ಹೆಚ್ಚು ಕಡೆಗಳಲ್ಲಿ ಕರೆಂಟ್ ಕಟ್ ಅಲರ್ಟ್ ಕೊಟ್ಟ ಸೆಸ್ಕ್

ವಾರದ ದಿನಗಳಾದ ಬುಧವಾರ ಹಾಗೂ ಗುರುವಾರ ಮೈಸೂರಿನ ವಿವಿಧ ಬಡಾವಣೆಗಳಲ್ಲಿ ಸಾಂದರ್ಭಿಕವಾಗಿ ವಿದ್ಯುತ್ ವ್ಯತ್ಯಾಸ ಆಗಲಿದೆ.

11 Mar 2026 5:35 am
ಬೆಂಗಳೂರಿನಲ್ಲಿ ಕಂಬಳ ಪ್ರದರ್ಶನಕ್ಕೆ ಹಸಿರು ನಿಶಾನೆ: ಪೇಟಾ ಅರ್ಜಿಯನ್ನು ವಜಾಗೊಳಿಸಿದ ಸುಪ್ರೀಂ ಕೋರ್ಟ್

Supreme Court On Bengaluru Kambala- ಬೆಂಗಳೂರಿನ ಅರಮನೆ ಮೈದಾನದಲ್ಲಿ ಕಂಬಳ ಕ್ರೀಡೆ ನಡೆಸುವುದನ್ನು ಪ್ರಶ್ನಿಸಿ 'ಪೇಟಾ' ಸಲ್ಲಿಸಿದ್ದ ಅರ್ಜಿಯನ್ನು ಸರ್ವೋಚ್ಚ ನ್ಯಾಯಾಲಯ ವಜಾಗೊಳಿಸಿದೆ. ಕರಾವಳಿಯ ಈ ಸಾಂಪ್ರದಾಯಿಕ ಸಂಸ್ಕೃತಿಯನ್ನು ರಾಜ್ಯದ ಇತರ

10 Mar 2026 10:58 pm
ಶರಾವತಿ ಪಂಪ್ಡ್‌ ಸ್ಟೋರೇಜ್‌ ಜಲವಿದ್ಯುತ್‌ ಯೋಜನೆಗೆ ಕರ್ನಾಟಕ ಹೈಕೋರ್ಟ್‌ ತಡೆ; ಪರಿಣಾಮಗಳ ಬಗ್ಗೆ ಕೋರ್ಟ್‌ ಆತಂಕ

ಶರಾವತಿ ಪಂಪ್ಡ್‌ ಸ್ಟೋರೇಜ್‌ ಜಲವಿದ್ಯುತ್‌ ಯೋಜನೆಗೆ ಕರ್ನಾಟಕ ಹೈಕೋರ್ಟ್‌ ತಡೆ ನೀಡಿದೆ. ಇನ್ನು ಕಾಮಗಾರಿಯನ್ನ ಅರಣ್ಯ ಪ್ರದೇಶದಲ್ಲಿ ಕೈಗೊಳ್ಳುವುದಕ್ಕೆ ಹಾಗೂ ಯೋಜನೆಗಳ ಪರಿಣಾಮಗಳ ಬಗ್ಗೆ ಕೋರ್ಟ್‌ ಆತಂಕ ವ್ಯಕ್ತಪಡಿಸಿ

10 Mar 2026 10:23 pm
ಟಿ20 ವಿಶ್ವಕಪ್ ಟ್ರೋಫಿಯೊಂದಿಗೆ ದೇವಸ್ಥಾನ ಭೇಟಿ ತಪ್ಪೇನು?: ತೃಣಮೂಲ ಸಂಸದ ಕೀರ್ತಿ ಆಝಾದ್‌ ಗೆ ಹರ್ಭಜನ್ ಸಿಂಗ್ ಸಾಮರಸ್ಯದ ಪಾಠ

kirti Azad Vs Harbhajan Singh- ಐಸಿಸಿ ಟಿ20 ವಿಶ್ವಕಪ್ ಗೆದ್ದ ಬಳಿಕ ಭಾರತ ತಂಡದ ನಾಯಕ ಸೂರ್ಯಕುಮಾರ್ ಯಾದವ್, ಕೋಚ್ ಗೌತಮ್ ಗಂಭೀರ್, ಐಸಿಸಿ ಅಧ್ಯಕ್ಷ ಜೈ ಶಾ ಸೇರಿದಂತ ಕೆಲವರು ಅಹ್ಮದಾಬಾದ್ ನ ಹನುಮಾನ್ ಮಂದಿರಕ್ಕೆ ಟ್ರೋಫಿ ಜೊತೆ ತೆರಳಿದ್ದು ತೀವ್

10 Mar 2026 10:06 pm
ವೈದ್ಯರ ಮುಷ್ಕರಕ್ಕೆ ಬ್ರೇಕ್‌; ರಾಜ್ಯಾದ್ಯಂತ ಎಂದಿನಂತೆ ಆಸ್ಪತ್ರೆಗಳ ಒಪಿಡಿ ಸೇವೆ; ಬೇಡಿಕೆ ಈಡೇರಿಕೆಗೆ ಸರ್ಕಾರ ಒಪ್ಪಿಗೆ

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿ, ನೌಕರರ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ, ಮಾ.11ರಿಂದ 15ರ ತನಕ ಕರೆಕೊಟ್ಟಿದ್ದ ಬಂದ್‌ ಅನ್ನು ಹಿಂಪಡೆಯಲಾಗಿದೆ. ಮಂಗಳವಾರ ಆರೋಗ್ಯ ಸಚಿವರು ವೈದ್ಯಾಧಿಕಾರಿಗಳೊಂದಿಗೆ

10 Mar 2026 9:58 pm
ಯಾರಾಡಿದರೂ ಆಡದಿದ್ದರೂ ಗೆಲುವೊಂದೇ ಮಂತ್ರ; ಟಿ20 ವಿಶ್ವಕಪ್ ಗೆದ್ದ ಟೀಂ ಇಂಡಿಯಾದ ಬೆಂಚ್ ಸ್ಟ್ರೆಂಥ್ ಕಂಡೆಯಾ!

ICC T20 World Cup 2026- ಯಾವುದೇ ಒಂದು ವಿಶ್ವಶ್ರೇಷ್ಠ ತಂಡದ ದೀರ್ಘಕಾಲೀನ ಯಶಸ್ಸು ನಿರ್ಧಾರ ಆಗುವುದು ಆ ತಂಡದ ಬೆಂಚ್ ಸ್ಟ್ರೇಂಥ್ ಮೇಲೆ. 80ರ ದಶಕದಲ್ಲಿ ವೆಸ್ಟ್ ಇಂಡೀಸ್, 90ರ ದಶಕದಲ್ಲಿ ಆಸ್ಟ್ರೇಲಿಯಾ ತಂಡಗಳ ಪ್ರಾಬಲ್ಯಗಳ ಹಿಂದಿನ ಗುಟ್ಟೇ ಆ

10 Mar 2026 8:10 pm
'ಭೂಪಟದಲ್ಲೇ ಇಲ್ಲವಾಗದಂತೆ ಎಚ್ಚರವಹಿಸಿ, ಗೊಡ್ಡು ಬೆದರಿಕೆಗೆ ಜಗ್ಗುವುದಿಲ್ಲ' : ಟ್ರಂಪ್’ಗೆ ಇರಾನ್ ವಾರ್ನಿಂಗ್

Iran Vs Donal Trump : ಯುದ್ದ ಕೆಲವು ದಿನಗಳಲ್ಲಿ ಮುಗಿಯಬಹುದು ಎನ್ನುವ ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೆಗೆ ಇರಾನ್ ತಿರುಗೇಟು ನೀಡಿದೆ. ಯುದ್ದ ಯಾವಾಗ ನಿಲ್ಲಬೇಕು ಎನ್ನುವುದನ್ನು ನಾವು ನಿರ್ಧರಿಸುವುದು. ನೀವೇ ಇಲ್ಲವಾಗದಂ

10 Mar 2026 8:04 pm