ಕೋಲಾರ: ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ನೇಪಾಳದ ರಾಜಧಾನಿ ಕಾಠ್ಮಾಂಡುವಿಗೆ ಪ್ರಯಾಣ ಬೆಳೆಸಿದ್ದ ಪ್ರಯಾಣಿಕರು ಎರಡು ದಿನಗಳಿಂದ ಕಾಠ್ಮಾಂಡುವಿನಲ್ಲಿ ಲ್ಯಾಂಡ್ ಆಗಲು ಸಾಧ್ಯವಾಗದೆ ವಿಮಾನದಲ್ಲೇ
2023ರ ಅಕ್ಟೋಬರ್ ನಲ್ಲಿ ರಾಜ್ಯಾದ್ಯಂತ ಸ್ಥಿರಾಸ್ಥಿಗಳ ಮಾರ್ಗಸೂಚಿ ದರ ಹೆಚ್ಚಳವಾದ ಬಳಿಕ ಪರಿಷ್ಕರಣೆಯಾಗಿರಲಿಲ್ಲ. ಇದೀಗ ಎರಡೂವರೆ ವರ್ಷಗಳ ಬಳಿಕ ರಾಜ್ಯ ಕಾಂಗ್ರೆಸ್ ಸರ್ಕಾರ ಈ ಬಗ್ಗೆ ಚಿಂತನೆ ನಡೆಸಿದೆ. ಇದರಿಂದ ಸರ್ಕಾರಕ್ಕೆ ವ
ಮದುವೆ ಭರವಸೆ ನೀಡಿ ವಂಚನೆ ಎಸಗಿದ ಕೇಸ್ಗಳಲ್ಲಿ ಬಂಧನ ಕಡ್ಡಾಯವಲ್ಲ ಎಂದು ಕರ್ನಾಟಕ ಹೈಕೋರ್ಟ್ ಆದೇಶ ನೀಡಿದೆ. ಜತೆಗೆ ಎಫ್ಐಆರ್ ರದ್ದುಗೊಳಿಸಲು ಸೂಚನೆ ನೀಡಿದೆ. ಪ್ರಕರಣ ಹೆಚ್ಚಳ ಬಗ್ಗೆ ಹೈಕೋರ್ಟ್ ಕಳವಳ ವ್ಯಕ್ತಪಡಿಸಿದ
HC Balakrishna Birthday Party- ಕಾಂಗ್ರೆಸ್ ಪಕ್ಷದಲ್ಲಿ ನಾಯಕತ್ವ ವಿಚಾರದ ಬಗ್ಗೆ ಹೈಕಮಾಂಡ್ ಮೌನವಾಗಿರುವುದರಿಂದ ಇದೀಗ ಬಣ ರಾಜಕೀಯ ಚುರುಕುಗೊಂಡಿದೆ. ಒಂದು ಬಣದ ಶಾಸಕರ ಗುಂಪು ವಿದೇಶ ಪ್ರವಾಸ ಹೋದದ್ದಕ್ಕೆ ತಿರುಗೇಟು ನೀಡಲು ಡಿಕೆ ಶಿವಕುಮಾರ್
ಚೆನ್ನೈನಲ್ಲಿ ಜಿಂಬಾಬ್ನೆಯನ್ನು ಭರ್ಜರಿಯಾಗಿ 72 ರನ್ ಗಳಿಂದ ಪರಾಭವಗೊಳಿಸಿ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿರುವ ಭಾರತ ತಂಡ ಇದೀಗ ಕೋಲ್ಕತಾದ ಈಡನ್ ಗಾರ್ಡನ್ಸ್ ಪಿಚ್ ನಲ್ಲಿ ವೆಸ್ಟ್ ಇಂಡೀಸ್ ಸವಾಲನ್ನು ಎದುರಿಸಲು ಸಿದ್ಧವಾಗಿ
ವಾಟ್ಸ್ಆಪ್ ಅಥವಾ ಬೇರೆ ಮೆಸೇಜಿಂಗ್ ಆಪ್ಗಳನ್ನು ಬಳಸುತ್ತಿದ್ದರೆ ಮಾರ್ಚ್ 1 ರಿಂದ ಹೊಸ ನಿಯಮ ಜಾರಿಯಾಗುತ್ತಿದೆ. ಸಿಮ್ ಬೈಂಡಿಂಗ್ ನಿಯಮವು ಭಾರತದ ಡಿಜಿಟಲ್ ಸುರಕ್ಷತೆಯ ನಿಟ್ಟಿನಲ್ಲಿ ಒಂದು ಬಹುದೊಡ್ಡ ಹಾಗೂ ಐತಿಹಾಸಿಕ
ಶಿಕ್ಷಕರೊಬ್ಬರಿಗೆ ಜೀವಾವಧಿ ವಿಧಿಸಿ ಗಂಗಾವತಿ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿದೆ. ಅಂಗವಿಕ ಮಹಿಳೆಗೆ ಕೆಲಸ ಕೊಡಿಸುವುದಾಗಿ ನಂಬಿಸಿ ಲೈಂಗಿಕ ದೌರ್ಜನ್ಯ ಎಸಗಿರುವುದು ತನಿಖೆಯಲ್ಲಿ ದೃಢವಾಗಿದೆ. ಈ ಹಿನ್ನೆಲೆ ಗಂಗಾವತ
Jammu Kashmir Speedster Auqib Nabi- ಮಧ್ಯಪ್ರದೇಶದ ವಿರುದ್ಧ ರಣಜಿ ಪಂದ್ಯದಲ್ಲಿ 12 ವಿಕೆಟ್! ಬಂಗಾಳ ವಿರುದ್ಧ ರಣಜಿ ಸೆಮಿಫೈನಲ್ ನಲ್ಲಿ 9 ವಿಕೆಟ್! ಇದೀಗ ಹುಬ್ಬಳ್ಳಿಯಲ್ಲಿ ಕರ್ನಾಟಕ ವಿರುದ್ಧ ರಣಜಿ ಫೈನಲ್ ನಲ್ಲಿ 5 ವಿಕೆಟ್! ಇದು ಜಮ್ಮು ಕಾಶ್ಮೀರದ ಯು
ಮನೆ ಕೆಲಸ ಮಾಡುವ ಕಾರ್ಮಿಕರು, ವಿಧವೆಯರು ಹಾಗೂ ವಿಶೇಷ ಚೇತನರ ಪರವಾಗಿ ಕಾನೂನು ತರಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ. ಈ ಕುರಿತಾಗಿ ಕಾರ್ಮಿಕ ಸಚಿವ ಸಂತೋಷ್ ಲಾಡ್ ಮಾಹಿತಿಯನ್ನು ನೀಡಿದ್ದಾರೆ. ರಾಜ್ಯದಲ್ಲಿ ಕೋಟ್ಯಂತರ ಸಂಖ್ಯ
ವಿಷಪೂರಿತ ಹಾವಿನ ಕಡಿತವು ಮಾರಣಾಂತಿಕ ಕಾಯಿಲೆಯಾಗಿದ್ದು. ವೈದ್ಯಕೀಯ ಸಮಸ್ಯೆಗಳಿಗೆ ಕಾರಣವಾಗಬಹುದು, ಈ ಪ್ರಕರಣಗಳಿಗೆ ಸಕಾಲಿಕ ಮತ್ತು ಸೂಕ್ತ ಚಿಕಿತ್ಸೆಯನ್ನು ನೀಡದಿದ್ದರೆ ಮರಣವಾಗಬಹುದು ಅಥವಾ ಶಾಶ್ವತ ದುರ್ಬಲತೆಗೆ ಕಾರಣ
Diabetes and Bp :ಬಿಪಿ ಹಾಗೂ ಶುಗರ್ ಎರಡೂ ಇದ್ರೆ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ? Dr Shankar
Actor Vijay Wife Divorse : ಮುಂಬರುವ ತಮಿಳುನಾಡು ಚುನಾವಣೆಗೆ ಪೂರ್ವ ತಯಾರಿ ಮಾಡಿಕೊಳ್ಳುತ್ತಿರುವ ನಟ ಕಮ್ ರಾಜಕಾರಣಿ ವಿಜಯ್’ಗೆ ವೈಯಕ್ತಿಕ ಸಂಕಷ್ಟ ಎದುರಾಗಿದೆ. ಅವರ ಪತ್ನಿ ಸಂಗೀತಾ, ಚೆಂಗಲ್ಪಟ್ಟು ಕೋರ್ಟಿನಲ್ಲಿ ವಿಚ್ಚೇದನಕ್ಕೆ ಅರ್ಜಿ ಸ
Arvind Kejriwal Free from Liquor Case : ಕೇಂದ್ರ ತನಿಖಾ ದಳವು ದಾಖಲಿಸಿದ್ದ ಕರಪ್ಷನ್ ಪ್ರಕರಣದಲ್ಲಿ ದೆಹಲಿಯ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಇತರರನ್ನು ದೆಹಲಿಯ ವಿಶೇಷ ನ್ಯಾಯಾಲಯವು ಖುಲಾಸೆಗೊಳಿಸಿದೆ. ಸಿಬಿಐ ತಾನು ದಾಖಲಿಸಿದ
Shrinath Bhalle Column-ದಾಸರೆಂದರೆ ಪುರಂದರ ದಾಸರಯ್ಯ ಎಂದು ಹೇಳಿದ್ದು ಸುಮ್ಮನೇ ಅಲ್ಲ. ಕನ್ನಡ ಸಾಹಿತ್ಯಕ್ಕೆ, ಕರ್ನಾಟಕ ಶಾಸ್ತ್ರೀಯ ಸಂಗೀತಕ್ಕೆ ಅವರ ಕೊಡುಗೆಯೇ ಅಂಥದ್ದು. ಶ್ರೀಕೃಷ್ಣನ ಬಾಲಲೀಲೆಗಳನ್ನು ಕಣ್ಣಿಗೆ ಕಟ್ಟಿಕೊಡುವಂತೆ ರಚಿಸ
ಐಸಿಸಿ ಟೂರ್ನಿಯಲ್ಲಿ ಹ್ಯಾಟ್ರಿಕ್ ಡಕ್ ಔಟ್ ಆಗುವ ಮೂಲಕ ತೀವ್ರ ನಿರಾಸೆ ಮೂಡಿಸಿದ್ದ ಭಾರತದ ಆರಂಭಿಕ ಬ್ಯಾಟರ್ ಅಭಿಷೇಕ್ ಶರ್ಮಾ ಬಳಿಕ ದಕ್ಷಿಣ ಆಫ್ರಿಕಾ ವಿರುದ್ಧ ಪಂದ್ಯದಲ್ಲೂ ರನ್ ಗಳಿಸುವಲ್ಲಿ ವಿಫಲರಾಗಿದ್ದರು. ಇದೀಗ ಜಿಂಬ
ರಾಜ್ಯದಲ್ಲಿ 2-3 ದಿನ ಸುರಿದ ಮಳೆಗೆ ಬ್ರೇಕ್ ಬಿದ್ದಿದ್ದು, ಇನ್ನೊಂದು ವಾರ ಬಿಸಿಲಿನ ಪ್ರಮಾಣ ಹೆಚ್ಚಾಗಲಿದೆ. ಮಾರ್ಚ್ ಅಂತ್ಯದಲ್ಲಿ ಪೂರ್ವ ಮುಂಗಾರು ಮಳೆ ಆರಂಭ ಆಗಲಿದೆ.
ಬಾಗೇಪಲ್ಲಿ ಶಾಸಕ ಎಸ್ ಎನ್ ಸುಬ್ಬಾರೆಡ್ಡಿ ಅವರ ಶಾಸಕ ಸ್ಥಾನವನ್ನು ಅಸಿಂಧುಗೊಳಿಸಿ ಹೈಕೋರ್ಟ್ ಮಾಡಿದ್ದ ಆದೇಶವನ್ನು ಸುಪ್ರೀಂ ಕೋರ್ಟ್ ರದ್ದು ಮಾಡಿದೆ. ಶುಕ್ರವಾರ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಹಾಗೂ ನ್ಯಾಯಮೂರ್ತಿ ಜಾ
ಪಾಕಿಸ್ತಾನ ಹಾಗೂ ಅಫ್ಘಾನಿಸ್ತಾನದ ನಡುವೆ ಗಡಿ ಸಂಘರ್ಷ ಉಲ್ಬಣಗೊಂಡಿದ್ದು, ಪಾಕಿಸ್ತಾನ ಅಫ್ಘಾನ್ ವಿರುದ್ದ ಓಪನ್ ವಾರ್ ಘೋಷಿಸಿದೆ. ಆದರೆ, ಈ ಯುದ್ದಕ್ಕೆ ಭಾರತವೇ ಕಾರಣ, ಅಫ್ಘಾನ್ ಭಾರತದ ಪರವಾಗಿ ಪಾಕ್ ಮೇಲೆ ಪ್ರಾಕ್ಸಿ ವ
ನಟಿ ತನಿಷಾ ಕುಪ್ಪಂಡ ಜೊತೆ ಬುಡಕಟ್ಟು ಜನರ ಸಂಪ್ರದಾಯ ಕುಣಿತ ಹಾಕಿದ ರಮೋಲಾ
ಸಿಎಂ ಸಿದ್ದರಾಮಯ್ಯ ಅವರು ಅಹಿಂದ ಸಮುದಾಯದ ಪ್ರಶ್ನಾತೀತ ನಾಯಕರಾಗಿದ್ದಾರೆ. ಆದರೆ ಸಿದ್ದರಾಮಯ್ಯ ಅವರ ಬಳಿಕ ಅಹಿಂದ ವರ್ಗಕ್ಕೆ ಯಾರು ನಾಯಕತ್ವ ನೀಡುತ್ತಾರೆ ಎಂಬ ಪ್ರಶ್ನೆ ಸಹಜವಾಗಿ ಉದ್ಭವವಾಗಿತ್ತು. ಆದರೆ ಹಿರಿಯ ಸಚಿವ ಸತೀಶ
ಬಾಲಕಿಯ ಜೊತೆಗಿನ ಅನುಚಿತ ವರ್ತನೆಯ ವಿಡಿಯೋ ವೈರಲ್ ಆದ ಬೆನ್ನಲ್ಲೇ ಮಲ್ಲಿಕಾರ್ಜುನ ಮುತ್ಯಾ ನಾಪತ್ತೆಯಾಗಿದ್ದಾರೆ. ಉತ್ತರ ಕರ್ನಾಟಕ ಕೆಲ ಜಿಲ್ಲೆಗಳಲ್ಲಿ ದೇವಮಾನವನ ಎನ್ನಿಸಿಕೊಂಡಿರುವ 26 ವರ್ಷದ ಈ ಯುವಕನ ಹಿನ್ನೆಲೆ ಏನು? ಇಷ
ಕೋಲ್ಕತ್ತಾ: ಶುಕ್ರವಾರ ಮಧ್ಯಾಹ್ನದ ವೇಳೆಗೆ ಕೋಲ್ಕತ್ತಾ ಹಾಗೂ ಸುತ್ತಲಿನ ಪ್ರದೇಶದಲ್ಲಿ ಭೂಕಂಪನದ ಅನುಭವ ಉಂಟಾಗಿದ್ದು, ಜನ ಭಯಭೀತರಾದರು. ಭೂಕಂಪನದ ತೀವ್ರತೆ ರಿಕ್ಟರ್ ಮಾಪನದಲ್ಲಿ 5.0 ಮ್ಯಾಗ್ನಿಟ್ಯೂಡ್ ದಾಖಲಾಗಿದ್ದು, ಕೆಲ ಸ
ಸಂಘಕ್ಕೆ ನೂರು ವರ್ಷ : ರಾಷ್ಟ್ರೀಯ ಸ್ವಯಂಸೇವಕ ಸಂಘವು ಶತಮಾನೋತ್ಸವವನ್ನು ಆಚರಿಸುತಿದೆ. ಶತಮಾನದ ದೇಶದ ಸೇವೆಯ ಈ ಸಂದರ್ಭದಲ್ಲಿ ಪಂಚ ಪರಿವರ್ತನೆಯ ಭಾಗವಾಗಿ ಐದು ಬದಲಾವಣೆಗಳ ಸಂಕಲ್ಪವನ್ನು ಮಾಡಲಾಗಿದೆ. ಸಾಮಾಜಿಕ ಸಾಮರಸ್ಯ ಮು
ವಿಧಾನಸಭೆ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇರುವಾಗಲೇ , ದೊಡ್ಡ ಬೆಳವಣಿಗೆ ಆಗಿದ್ದು, ಡಿಎಂಕೆ ಪಕ್ಷಕ್ಕೆ ಹೊಸ ಬಲ ದೊರೆತಿದೆ. ತಮಿಳುನಾಡಿನಲ್ಲಿ 3 ಬಾರಿ ಸಿಎಂ ಆಗಿದ್ದ ಪನ್ನೀರ್ಸೆಲ್ವಂ ಆಡಳಿತ ಪಕ್ಷವಾದ ಡಿಎಂಕೆಗೆ ಸೇರುವ ಮೂಲ
ಮಹತ್ವದ ಬೆಳವಣಿಗೆಯೊಂದರಲ್ಲಿ ದೆಹಲಿ ಮದ್ಯ ನೀತಿ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ, ದೆಹಲಿ ಕೋರ್ಟ್ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರನ್ನು ಖು
ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಚರ್ಚೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದು, ಇತ್ತೀಚೆಗಷ್ಟೇ ಸಿದ್ದರಾಮಯ್ಯ ಬಣದಲ್ಲಿ ಗುರುತಿಸಿಕೊಂಡಿದ್ದ ಶಾಸಕರು ಫಾರಿನ್ ಟ್ರಿಪ್ ನೆಪದಲ್ಲಿ ಶಕ್ತಿ ಪ್ರದರ್ಶನ ಮಾಡಿದ್ದರು. ಸದ್ಯ
ʻಕರ್ಣʼ ಧಾರಾವಾಹಿ ನಟಿ ಭವ್ಯಾ ಗೌಡ ಬರ್ತ್ಡೇ ಸೆಲೆಬ್ರೇಷನ್ ಬಲು ಜೋರು
ವಿದೇಶಗಳಲ್ಲಿ ವಿದ್ಯಾಭ್ಯಾಸ ಮಾಡಲು ಬಯಸುವ ಭಾರತೀಯ ವಿದ್ಯಾರ್ಥಿಗಳಿಗೆ ಮೊದಲು ತಲೆಗೆ ಬರುವುದು ಯುಎಸ್, ಕೆನಡಾ, ಆಸ್ಟ್ರೇಲಿಯಾ, ಯುಕೆಯಂತಹ ಸಂಪ್ರದಾಯಿಕ ತಾಣಗಳು. ಅದರಲ್ಲೂ ಅಮೆರಿಕ ಎಂದರೆ, ಹೆಚ್ಚಿನ ಒಲವು. ಆದರೆ, ಇತ್ತೀಚಿನ
ಆಘಾತಕಾರಿ ಬೆಳವಣಿಗೆಯೊಂದರಲ್ಲಿ ಟೀಂ ಇಂಡಿಯಾದ ಆಲ್ರೌಂಡರ್ ರಿಂಕು ಸಿಂಗ್ ಅವರ ತಂದೆ ಖಾನ್ಚಂದ್ ಸಿಂಗ್ ನಿಧನರಾಗಿದ್ದಾರೆ. ದೀರ್ಘಕಾಲದಿಂದ ಯಕೃತ್ತಿನ ಕ್ಯಾನ್ಸರ್ನಿಂದ ಬಳಲುತ್ತಿದ್ದ ಅವರು, ಗ್ರೇಟರ್ ನೋಯ್ಡಾದ ಯ
Women and Youths : ದೇಶದಲ್ಲಿ ಮೊಬೈಲ್ ಉತ್ಪಾದನಾ ವಲಯ ವೇಗವಾಗಿ ಅಭಿವೃದ್ದಿ ಹೊಂದುತ್ತಿದ್ದು, ಆರ್ಥಿಕ ಅಭಿವೃದ್ದಿಗೆ ಕಾರಣವಾಗುತ್ತಿದೆ. ಇನ್ನೊಂದು ಕಡೆ, ಮಹಿಳೆಯರಿಗೆ ಮತ್ತು ಯುವ ಸಮುದಾಯಕ್ಕೆ ಹೇರಳವಾದ ಉದ್ಯೋಗವನ್ನು ಸೃಷ್ಟಿಸುತ್ತ
ಯುದ್ಧದ ಹೊಸ್ತಿಲಲ್ಲಿ ನಿಂತಿರುವ ಅಮೆರಿಕ ಮತ್ತು ಇರಾನ್, ಅದಕ್ಕೆ ಸಮಾನಾಂತರವಾಗಿ ಅಣು ಒಪ್ಪಂದ ಮಾತುಕತೆಗಳನ್ನೂ ನಡೆಸುತ್ತಿದೆ. ಜಿನಿವಾದಲ್ಲಿ ನಡೆಯುತ್ತಿರುವ ಈ ಮಾತುಕತೆಗಳು ಫಲಪ್ರದವಾಗುವ ಮುನ್ಸೂಚನೆ ಕಂಡುಬರುತ್ತಿದೆ
Guidance Value : ನಿಗದಿತ ಗುರಿ ತಲುಪದ ಹಿನ್ನಲೆಯಲ್ಲಿ ಕರ್ನಾಟಕ ಸರ್ಕಾರದ ಕಂದಾಯ ಇಲಾಖೆ, ಮಾರ್ಗದರ್ಶಿ ಮೌಲ್ಯದ ಭಾರೀ ಪರಿಷ್ಕರಣೆಯನ್ನು ಮಾಡುವ ಸಾಧ್ಯತೆಯಿದೆ. ಏಪ್ರಿಲ್ ಒಂದರಿಂದ ಜಾರಿಗೆ ಬರುವಂತೆ, ಸ್ಟ್ಯಾಂಪ್ ಡ್ಯೂಟಿಯಲ್ಲಿ ಭಾರೀ ಬ
ರಾಜ್ಯದಲ್ಲಿನ ಬಾಲವಾಡಿಗಳಿಗೂ ಆಧುನಿಕ ರೂಪವನ್ನು ನೀಡುವ ಮೂಲಕ ಪೂರ್ವ ಪ್ರಾಥಮಿಕ ಶಾಲೆಗಳಲ್ಲಿ ಮಕ್ಕಳ ಸ್ನೇಹಿ ವಾತಾವರಣವನ್ನು ಸೃಷ್ಟಿಸಲು ಸರ್ಕಾರ ಮುಂದಾಗಿದೆ. ಈ ಹಿನ್ನಲೆಯಲ್ಲಿ ಸರ್ಕಾರದಿಂದ ಆಯ್ದ 1000ಕ್ಕೂ ಅಧಿಕ ಸರ್ಕಾರಿ
ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಎರಡು ದಿನಗಳ ಇಸ್ರೇಲ್ ಪ್ರವಾಸ ಅಂತ್ಯವಾಗಿದೆ. ಪ್ರಧಾನಿ ಮೋದಿ ಪ್ರವಾಸದ ಪರಿಣಾಮವಾಗಿ ಭಾರತ-ಇಸ್ರೇಲ್ ರಾಜತಾಂತ್ರಿಕ ಸಂಬಂಧ ಮತ್ತಷ್ಟು ಗಟ್ಟಿಗೊಂಡಿದೆ. ಈ ಮಧ್ಯೆ ಜಂಟಿ ಪತ್ರಿಕಾ
ಸ್ಮಾರ್ಟ್ಫೋನ್ ತಯಾರಿಕೆಯಲ್ಲಿ ಭಾರತದ ಪಾಲು ಹೆಚ್ಚಾಗುತ್ತಿದ್ದಂತೆ, ಜಿಎಸ್ಟಿ ಬೆಲೆ ಪರಿಷ್ಕರಣೆ ಮಾಡುತ್ತಿದ್ದಂತೆ ದೇಶದಲ್ಲಿ ಚೀನಾ ಸ್ಮಾರ್ಟ್ಫೋನ್ಗಳ ಬೇಡಿಕೆ ಕುಸಿತ ಆಗಿದೆ. 2023 ರಲ್ಲಿದ್ದ 54% ಬೇಡಿಕೆ ಈಗ 29% ನಷ್ಟು ಕುಸ
ದೇಶದಲ್ಲೇ ಇತರ ರಾಜ್ಯಗಳಿಗೆ ಹೋಲಿಸಿದ್ರೆ ಕರ್ನಾಟಕದ ಪಿಯು ಉತ್ತೀರ್ಣತೆಯ ಸ್ಥಾನ 26 ರಲ್ಲಿದ್ದು, ಇದನ್ನು 10 ರೊಳಗೆ ತರುವ ಎಲ್ಲಾ ಪ್ರಯತ್ನ ನಡೆಸಲಾಗುತ್ತಿದೆ. ಮಾದರಿ ಪ್ರಶ್ನೆ ಪತ್ರಿಕೆಗಳನ್ನು ನೀಡಿ ಪೂರ್ವ ಸಿದ್ಧತಾ ಪರೀಕ್ಷೆ
ಟಿ-20 ವಿಶ್ವಕಪ್ 2026ರ ಪಂದ್ಯಾವಳಿಯಲ್ಲಿ ಭಾರತದ ಸೆಮಿಫೈನಲ್ ಕನಸು ಇನ್ನೂ ಜೀವಂತವಾಗಿದೆ. ನಿನ್ನೆ (ಫೆ.26-ಗುರುವಾರ) ಚೆನ್ನೈನಲ್ಲಿ ಜಿಂಬಾಬ್ವೆ ತಂಡವನ್ನು ಸೋಲಿಸಿದ ಟೀಂ ಇಂಡಿಯಾ, ಈಗ ಭಾನುವಾರ (ಮಾ.1) ವೆಸ್ಟ್ ಇಂಡೀಸ್ ತಂಡವನ್ನು
ಒಂದು ಕಾಲದಲ್ಲಿ ಒಬ್ಬರನ್ನೊಬ್ಬರು ಬಿಟ್ಟಿರಲು ಆಗದಂತ ಸ್ನೇಹಿತರಾಗಿದ್ದ ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ಈಗ ಪರಸ್ಪರರನ್ನು ಕಂಡರಾಗದ ಪರಿಸ್ಥಿತಿಗೆ ತಲುಪಿವೆ. ಉಭಯ ರಾಷ್ಟ್ರಗಳ ನಡುವಿನ ಗಡಿ ಸಂಘರ್ಷ ತೀವ್ರ ಸ್ವರೂಪ ಪಡೆ
ದೇಶ ಕಟ್ಟುವ ಕಾಯಕದಲ್ಲಿ ನಿರತವಾಗಿರುವ ಕಾರ್ಮಿಕ ವರ್ಗ ಸ್ವಾಭಿಮಾನದ ಬದುಕನ್ನು ಇಷ್ಟಪಡುತ್ತದೆ. ದುಡಿಯುವ ಕೈಗಳನ್ನು ಬಲಪಡಿಸಲು ಸರ್ಕಾರಗಳು ಕೂಡ ಕಾರ್ಮಿಕರಿಗಾಗಿ ಅನೇಕ ಯೋಜನೆಗಳನ್ನು ಘೋಷಿಸುತ್ತವೆ. ಈ ಪೈಕಿ ಶ್ರಮಿಕ ಭವನ
Supreme Court Of India On NCERT Controversial Text- ನ್ಯಾಯ ವ್ಯವಸ್ಥೆಯಲ್ಲಿ ಭ್ರಷ್ಟಾಚಾರದ ಉಲ್ಲೇಖವಿರುವ 8ನೇ ತರಗತಿಯ ಸಮಾಜ ವಿಜ್ಞಾನ ಪಠ್ಯಪುಸ್ತಕದ ವಿವಾದಿತ ಅಧ್ಯಾಯವನ್ನು ತೆಗೆದುಹಾಕುವುದಾಗಿ ರಾಷ್ಟ್ರೀಯ ಪ್ರೌಢ ಶಿಕ್ಷಣ ಮಂಡಳಿ ವಿನಂತಿಸಿದರೂ ಸುಪ
ಇದೀಗ ವಿಮಾ ಟಿಕೆಟ್ ಕಾಯ್ದಿರಿಸುವಿಕೆಯ ನಿಯಮಗಳಲ್ಲಿ ಕೆಲ ಪರಿಷ್ಕರಣೆಗಳನ್ನು ತರಲಾಗಿದೆ. ವಿಮಾನ ಟಿಕೆಟ್ ಬುಕ್ ಮಾಡಿದ 48 ಗಂಟೆಗಳೊಳಗೆ ರದ್ದುಗೊಳಿಸಿದರೆ ಯಾವುದೇ ಹೆಚ್ಚುವರಿ ಶುಲ್ಕವಿಲ್ಲದೆ ಪೂರ್ಣ ಹಣ ಮರುಪಾವತಿ ಪಡೆಯಬಹು
ಸರ್ಕಾರಿ ಉದ್ಯೋಗಕ್ಕೆ ಕಾದು ಕುಳಿತವರಿಗೆ ಕರ್ನಾಟಕ ಸರ್ಕಾರ ಭರ್ಜರಿ ಗುಡ್ನ್ಯೂಸ್ ನೀಡಿದೆ. ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ 56 ಸಾವಿರ ಹುದ್ದೆಗಳ ನೇಮಕಾತಿಗೆ ನಿರ್ಧಾರ ಮಾಡಲಾಗಿದೆ. ಮುಂದಿನ 30 ದಿನಗಳಲ್ಲಿ ನೇಮಕಾತಿ
ಬ್ಯಾಟಿಂಗ್, ಬೌಲಿಂಗ್ ಗಳೆರಡರಲ್ಲೂ ಉತ್ತಮ ಪ್ರದರ್ಶನ ತೋರಿದ ಭಾರತ ತಂಡ ಜಿಂಬಾಬ್ವೆಯ ವಿರುದ್ಧ 72 ರನ್ ಗಳ ಅಧಿಕಾರಯುತ ಗೆಲುವು ಪಡೆಯುವ ಮೂಲಕ ಸೆಮಿಫೈನಲ್ ಆಸೆ ಜೀವಂತವಾಗಿರಿಸಿಕೊಂಡಿದೆ. ಫೆಬ್ರವರಿ 1ರಂದು ವೆಸ್ಟ್ ಇಂಡೀಸ್ ವಿರ
ಸಿನಿಮಾ ಶೈಲಿಯಲ್ಲಿಯೇ ಸಿನಿಮಾ ನಿರ್ದೇಶಕನ್ನು ಕಿಡ್ನಾಪ್ ಮಾಡಿ ಹಲ್ಲೆ ಮಾಡಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ನಿರ್ದೇಶಕ ಟಿ.ಎ. ಅನೀಶ್ ಕಿಡ್ನಾಪ್ ಆದ ವ್ಯಕ್ತಿ. ಈ ಪ್ರಕರಣದಲ್ಲಿ ಭೀಮಾ ಸಿನಿಮಾದ ನಟಿ ಒಳಗೊಂಡಂತೆ 11 ಜನರನ್
ಬೇಸಗೆ ಆರಂಭದಲ್ಲಿಯೇ ಬೆಂಗಳೂರು ಜನರಿಗೆ ಐಐಎಸ್ಸಿ ಬೇಸರ ಸಂಗತಿಯೊಂದನ್ನು ಹೇಳಿದೆ. ನಗರದ 65 ವಾರ್ಡ್ಗಳಲ್ಲಿ ಅಂತರ್ಜಲ ಸಮಸ್ಯೆ ಬರಲಿದೆ ಎಂದು ಅಧ್ಯಯನ ವರದಿಯನ್ನು ನೀಡಿದೆ. ಈ ನೀರಿನ ಬವಣೆಯನ್ನು ಎದುರಿಸಲು ಬೆಂಗಳೂರು ಜಲಮಂ
Indian PM Modi visit to Israel : ಉಗ್ರರ ಭೇಟೆಯನ್ನು ಪ್ರಮುಖ ಅಜೆಂಡಾಗೆ ಇಟ್ಟುಕೊಂಡು, ಇಸ್ರೇಲ್ ದೇಶಕ್ಕೆ ಭೇಟಿ ನೀಡಿರುವ ಪ್ರಧಾನಮಂತ್ರಿ ನರೇಂದ್ರ ಮೋದಿಗೆ ಭವ್ಯ ಸ್ವಾಗತ ದೊರೆತಿದೆ. ಪಾಕಿಸ್ತಾನದ ವಾಯುನೆಲೆಯ ಮೇಲೆ ಹೋಗದೇ, ಸೌದಿ ಅರೇಬಿಯಾ ಕಡ
ಜಮ್ಮು ಕಾಶ್ಮೀರ ಬೃಹತ್ ಮೊತ್ತ ಗಳಿಸುವುದನ್ನು ಗಳಿಸಲಾಗದ ಕರ್ನಾಟಕ ಇದೀಗ ಬ್ಯಾಟಿಂಗ್ ನಲ್ಲೂ ಮುಗ್ಗರಿಸಿದ್ದು ರಣಜಿ ಟ್ರೋಫಿ ಕಳೆದುಕೊಳ್ಳುವ ಆತಂಕ ಎದುರಾಗಿದೆ. ಪರಸ್ ದೋಗ್ರಾ ಬಳಗ ಪ್ರಥಮ ಇನ್ನಿಂಗ್ಸ್ ನಲ್ಲಿ ಗಳಿಸಿದ 584 ರನ್
ಕೇಂದ್ರ ಸಚಿವ ವಿ ಸೋಮಣ್ಣ ಅವರ ಬಳಿ ಸಂಸದೆ ಪ್ರಭಾ ಮಲ್ಲಿಕಾರ್ಜುನ್ ಅವರು ಪ್ರಮುಖ ಬೇಡಿಕೆಗಳನ್ನು ಇಟ್ಟಿದ್ದಾರೆ. ಹರಿಹರ - ಚಿತ್ರದುರ್ಗ ರೈಲು ಪುನರಾರಂಭ ಸೇರಿದಂತೆ ದಾವಣಗೆರೆ ಹಾಗೂ ಮಧ್ಯ ಕರ್ನಾಟಕದ ಜನರ ಅನುಕೂಲಕ್ಕೆ ರೈಲ್ವ
‘‘ರಾಜ್ಯಾದ್ಯಂತ ಸರಕಾರಿ ಆಸ್ಪತ್ರೆಗಳಲ್ಲಿ ಶೇ. 40 ಪರ್ಸೆಂಟ್ ಮೆಡಿಸನ್ ಹಾಗೂ ಎಂಆರ್ಐ, ಸಿಟಿ ಸ್ಕ್ಯಾನ್ ಸ್ಥಗಿತವಾಗಿದೆ. ರಾಜ್ಯ ಸರಕಾರದ ಬೊಕ್ಕಸ ಖಾಲಿ ಆಗಿದ್ದು, ದುರಾಡಳಿತ ಮಿತಿ ಮೀರಿದೆ,’’ ಎಂದು ಕೇಂದ್ರ ಸಚಿವ ಎಚ್.ಡ
ವಿದ್ಯಾವಂತ ನಿರುದ್ಯೋಗಿಗಳಿಗೆ, ಉದ್ಯೋಗಾಕಾಂಕ್ಷಿಗಳಿಗೆ ಉದ್ಯೋಗ ನೀಡುವುದಕ್ಕೆ ಮತ್ತು ರಾಜ್ಯದಲ್ಲಿ ನಿರುದ್ಯೋಗ ಸಮಸ್ಯೆ ನಿವಾರಣೆಗೆ ನೇಮಕಾತಿ ಅಧಿಸೂಚನೆ ಹೊರಡಿಸಿ ಖಾಲಿ ಇರುವ ಹುದ್ದೆಗಳನ್ನು ತುಂಬುವಂತಹ ಕೆಲಸವನ
Period myths and facts: ಋತುಚಕ್ರದ ಬಗ್ಗೆ ಇರುವ ಸತ್ಯ ಹಾಗೂ ಸುಳ್ಳುಗಳು| Dr Sahana
ಈ ಬಾರಿಯ ಬೇಸಿಗೆ ಅವಧಿಯಲ್ಲಿ ಗ್ರಾಮೀಣ ಜನವಸತಿ ಪ್ರದೇಶಗಳಿಗೆ ಶುದ್ಧ ಕುಡಿಯುವ ನೀರನ್ನು ಸರಬರಾಜು ಮಾಡಲು ಮುನ್ನೆಚ್ಚರಿಕೆ ಕ್ರಮವಾಗಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ರಾಜ್ಯದ ಎಲ್ಲಾ ಜಿಲ್ಲಾ ಪಂಚಾಯತಿಗಳ ಮುಖ್ಯ ಕಾರ್ಯನಿ
ನೆಲ - ಜಲ - ಭಾಷೆಯ ಕಾಳಜಿಯ ಬಗ್ಗೆ ಬಿಜೆಪಿ ನಾಯಕರಿಂದ ಪಾಠ ಹೇಳಿಸಿಕೊಳ್ಳಬೇಕಾದ ದರಿದ್ರ ಸ್ಥಿತಿ ನಮಗೆ ಬಂದಿಲ್ಲ. ಕನ್ನಡ ಮತ್ತು ಕನ್ನಡಿಗರ ಹಿತ ಕಾಯುವ ವಿಚಾರ ಬಂದಾಗ ರಾಜಕೀಯ ಬದಿಗಿಟ್ಟು, ಹೋರಾಟದ ಮೊದಲ ಸಾಲಿನಲ್ಲಿ ನಿಂತವನು ನಾ
ನಮ್ಮ ಮೆಟ್ರೋ ಹಳದಿ ಮಾರ್ಗಕ್ಕೆ ಹೊಸ ರೈಲಿನ ಆಗಮನವಾಗಿದೆ. ಇದು 8 ನೇ ರೈಲಾಗಿದ್ದು, ಶುಕ್ರವಾರದಿಂದ ಸೇವೆ ಆರಂಭಿಸುತ್ತಿದೆ. ಈ ಮೂಲಕ ಪ್ರಯಾಣಿಕರ ಕಾಯುವ ಅವಧಿಯು ಇಳಿಕೆಯಾಗಿದೆ. ಇನ್ನು ಮುಂದೆ 9 ನಿಮಿಷಕ್ಕೊಂದು ರೈಲು ಸೇವೆ ಸಿಗಲಿ
South Africa Vs West Indies- ಈ ಟೂರ್ನಿಯಲ್ಲಿ ವೆಸ್ಟ್ ಇಂಡೀಸ್ ನ ಅಜೇಯ ಓಟಕ್ಕೆ ಇದೀಗ ದಕ್ಷಿಣ ಆಫ್ರಿಕಾ ಬ್ರೇಕ್ ಹಾಕಿದೆ. ಅಹಮದಾಬಾದ್ ನಲ್ಲಿ ನಡೆದ ಸೂಪರ್ 8 ಹಂತದ ಪಂದ್ಯದಲ್ಲಿ ವಿಂಡೀಸ್ ಅನ್ನು 9 ವಿಕೆಟ್ ಅಂತರದಿಂದ ಭರ್ಜರಿಯಾಗಿ ಸೋಲಿಸಿದ ಹರಿ
ಭೂಸ್ವಾಧೀನ ಪರಿಹಾರಕ್ಕೆ ವಿಳಂಬ ಮಾಡಿದ ಕಾರಣಕ್ಕೆ ಕಲಬುರಗಿ ಜಿಲ್ಲಾಧಿಕಾರಿಗಳ ಕಾರು ಜಪ್ತಿ ಮಾಡಲಾಗಿದೆ. ನಗರದ ಸಿವಿಲ್ ನ್ಯಾಯಾಲಯ ನ್ಯಾಯಾಧೀಶರ ಆದೇಶದ ಮೇರೆಗೆ ಕೋರ್ಟ್ ಸಿಬ್ಬಂದಿ ಈ ಕ್ರಮ ಕೈಗೊಂಡಿದ್ದಾರೆ. ಜಿಲ್ಲಾಧಿಕಾರ
ಇಸ್ರೇಲ್ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರನ್ನು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಗುಣಗಾನ ಮಾಡಿದ್ದಾರೆ. ಪ್ರಧಾನಿ ಮೋದಿ ಇಸ್ರೇಲ್ ಪ್ರವಾಸದ ಬಗ್ಗೆ ಇಸ್ರೇಲ್ ಪ್ರಧಾನಿ ನೆತನ್ಯಾಹು ಮೆಚ್ಚುಗೆಯ ಮಾತನ
ಬೇಸಿಗೆ ಶುರುವಾಗಿದೆ. ಬಿಸಿಲಿನ ತಾಪಕ್ಕೆ ಜನ ಹೈರಾಣಾಗಿದ್ದಾರೆ. ತಣ್ಣನೆಯ ಜ್ಯೂಸ್, ಕಲ್ಲಂಗಡಿ, ಎಳನೀರಿಗೆ ಬೇಡಿಕೆ ಹೆಚ್ಚಾಗಿದೆ. ಸಹಜವಾಗಿ ಬೆಲೆಯೂ ಹೆಚ್ಚಾಗಿದೆ. ಒಂದು ಎಳನೀರಿನ ಬೆಲೆ 60 ರೂ ದಾಟಿದೆ. ಬೇಸಿಗೆ ದಿನಗಳಲ್ಲಿ ಮತ್ತ
ದಾವಣಗೆರೆ ಜಿಲ್ಲೆ ಜನರಿಗೆ ಕೇಂದ್ರ ಸಚಿವ ವಿ ಸೋಮಣ್ಣ ಗುಡ್ನ್ಯೂಸ್ ನೀಡಿದ್ದಾರೆ. ತುಮಕೂರು - ದಾವಣಗೆರೆ ನೇರ ರೈಲ್ವೆ ಮಾರ್ಗ ಯೋಜನೆಯಲ್ಲಿ ಕಾಮಗಾರಿ ಪೂರ್ಣಗೊಂಡ 16 ಕಿ.ಮೀ ಮಾರ್ಗದಲ್ಲಿ ಜೂನ್ ವೇಳೆಗೆ ರೈಲು ಓಡಿಸಲಾಗುವುದು
ಜಮ್ಮು ಮತ್ತು ಕಾಶ್ಮೀರದಲ್ಲಿ ಉದ್ಘಾಟಿಸಲಾದ ವಿಶ್ವದ ಅತಿ ಎತ್ತರದ ರೈಲ್ವೆ ಸೇತುವೆಯಾದ ಚೆನಾಬ್ ರೈಲು ಸೇತುವೆಯನ್ನು ನಕಲಿ ಎಂದಿದ್ದ ಪಾಕಿಸ್ತಾನವನ್ನು ವಿಶ್ವಸಂಸ್ಥೆಯಲ್ಲಿ ಭಾರತ ತರಾಟೆಗೆ ತೆಗೆದುಕೊಂಡಿದ್ದು, ಹೀಗೆ ಪಾಕ್
ಬೆಂಗಳೂರು ನಗರದ ಕುಂಬಾರಪೇಟೆಯ ಮೂರಂತಸ್ತಿನ ವಾಣಿಜ್ಯ ಸಂಕೀರ್ಣದಲ್ಲಿ ಬುಧವಾರ ಭಾರಿ ಅಗ್ನಿ ಅವಘಡ ಸಂಭವಿಸಿದ್ದು, 21 ಮಳಿಗೆಗಳು ಸಂಪೂರ್ಣ ಸುಟ್ಟುಹೋಗಿವೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಸತತ ಹತ್ತು ಗಂಟೆ
Shoaib Akhtar Statement On India Vs Pakistan Clash-ವಿವಾದಾತ್ಮಕ ಹೇಳಿಕೆಗಳನ್ನು ನೀಡುವುದರಲ್ಲಿ ಪಾಕಿಸ್ತಾನ ವೇಗದ ಬೌಲರ್ ಶೊಯೇಬ್ ಅಖ್ತರ್ ಎತ್ತಿದ ಕೈ. ಇದೀಗ ಅವರು ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವಿನ ಜಿದ್ದಾಜಿದ್ದಿಯನ್ನು ಉಲ್ಲೇಖಿಸುತ್ತಿದ್ದಾ
ಬಾಗಲಕೋಟೆಯಲ್ಲಿ ಶಿವಾಜಿ ಜಯಂತಿ ಮೆರವಣಿಗೆ ಮೇಲೆ ಕಲ್ಲು ತೂರಾಟ ಮತ್ತು ಚಪ್ಪಲಿ ಎಸೆದಿರುವ ಘಟನೆಯನ್ನು ಶ್ರೀರಾಮುಲು ಖಂಡಿಸಿದ್ದು, ಇದರ ಹಿಂದೆ ದೊಡ್ಡ ಸಂಚಿದೆ. ಷಡ್ಯಂತ್ರವಿದೆ. ಎನ್ಐಎ ತನಿಖೆ ನಡೆಸಿ ಎಂದು ಕೇಂದ್ರ ಗೃಹ ಸಚಿ
ನಮ್ಮ ಮೆಟ್ರೋ ಬೆಲೆ ಇನ್ಷ್ಟು ಹೆಚ್ಚಳ ಆದ್ರೆ ಜನ ಸ್ವಂತ ವಾಹನವನ್ನೇ ಮತ್ತೆ ಹೆಚ್ಚು ಬಳಸುವ ದಿನಗಳು ದೂರ ಉಳಿದಿಲ್ಲ. ಸದ್ಯಕ್ಕೆ ಮೆಟ್ರೋದಲ್ಲಿ ಕಾಣಿಸುವ ದಟ್ಟಣೆಯೂ ಮಾಯವಾಗುವ ಸಾಧ್ಯತೆ ಇದೆ. ಜನರ ಪ್ರಕಾರ ಮೆಟ್ರೋ ಲಾಭ ನೋಡುವು
ಬೆಂಗಳೂರಿನ ವಾಯು ಗುಣಮಟ್ಟ ಸೂಚ್ಯಂಕ 100ಗಡಿ ದಾಟಿದರೆ ಗ್ರೇಟರ್ ಬೆಂಗಳೂರು ಪ್ರಾಧಿಕಾರಕ್ಕೆ ನೋಟಿಸ್ ನೀಡಲಾಗುವುದು ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ಎಚ್ಚರಿಕೆ ನೀಡಿದ್ದಾರೆ. ಬೆಂಗಳೂರು ನಗರದಲ್ಲಿ ಹೆಚ್ಚುತ್ತಿರುವ ವಾಯು
Narendra Modi Vs Opposition Leaders : ಇನ್ಸ್ಟಾಗ್ರಾಮ್ನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿವರನ್ನು ಹಿಂಬಾಲಿಸುವವರ ಸಂಖ್ಯೆ ನೂರು ಮಿಲಿಯನ್ ಅನ್ನು ದಾಟಿದ್ದಾರೆ. ವಿಶ್ವದ ಯಾವುದೇ ರಾಜಕೀಯ ನಾಯಕರಿಗೆ ಮೋದಿಯವರಷ್ಟು ಫಾಲೋವರ್ಸ್ ಇಲ್ಲ. ಈ ಜನಪ್
ಭಾರತದ ಪಾಲಿಗೆ ಗೋಲ್ಡನ್ ಡೋರ್ ಎಂದೇ ಭಾವಿಸಲಾಗಿದ್ದ ಇರಾನ್ ಹಾಗೂ ಭಾರತ ಜಂಟಿಯಾಗಿ ಅಭಿವೃದ್ದಿ ಪಡಿಸುತ್ತಿರುವ ಚಾಬಹಾರ್ ಬಂದರು ಯೋಜನೆಗೆ ಈ ಬಾರಿಯ ಬಜೆಟ್ ನಲ್ಲಿ ಭಾರತ ಸರ್ಕಾರ ಯಾವುದೇ ಅನುದಾನವನ್ನು ಮೀಸಲಿಡದೆ ಇರು
ಬಾಲಕಿ ಜೊತೆ ಅನುಚಿತ ವರ್ತನೆ ವಿಡಿಯೋ ವೈರಲ್ ಬೆನ್ನಲ್ಲೆ ಮಲ್ಲಿಕಾರ್ಜುನ ಮುತ್ಯಾ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸದ್ಯ ಈ ಘಟನೆಯ ಬಗ್ಗೆ ಮುತ್ಯಾ ಪ್ರತಿಕ್ರಿಯೆ ನೀಡಿದ್ದು, ನಮ್ಮದು ತಂದೆ ಮಗಳ ಸಂಬಂಧ ಎ
ಮನಸ್ಸೊಂದಿದ್ದರೆ ಮಾರ್ಗವೂ ಉಂಟು ಎಂಬಂತೆ ಸಾಧಿಸುವ ಛಲವಿದ್ದವನಿಗೆ ತಾಳ್ಮೆಯೊಂದಿದ್ದರೆ, ಆತ ಎಲ್ಲಾ ಅಡೆತಡೆಗಳನ್ನೂ ಮೀರಿ ಜಯಿಸಬಲ್ಲ. ಇದಕ್ಕೆ ಜಪಾನ್ ಮೂಲದ ಉದ್ಯಮಿ ಫುಟೋಶಿ ಇಟೊ ಸಾಕ್ಷಿ. ಕೃತಕ ಬುದ್ಧಿಮತ್ತೆ ಪ್ರಭಾವದಿಂ
ರಾಜ್ಯದ ಕರಾವಳಿ , ಮಲೆನಾಡು, ಉತ್ತರ ಒಳನಾಡಲ್ಲಿ ಸುರಿದ ಅಕಾಲಿಕ ಮಳೆಗೆ ರೈತರು ಚಿಂತೆಗೀಡಾಗಿದ್ದು, ದ್ರಾಕ್ಷಿ, ಜೋಳ, ಕಡಲೆ, ಸಜ್ಜೆ, ಒಣಗಲು ಹಾಕಿದ ಕಾಫಿ, ಅರಶಿನ, ಈರುಳ್ಳಿ ಬೆಳೆಗಾರರನ್ನು ಚಿಂತೆಗೀಡು ಮಾಡುವಂತೆ ಮಾಡಿತ್ತು. ಆದರ
ಎಐಎಡಿಎಂಕೆ ಉಚ್ಚಾಟಿತ ನಾಯಕಿ ವಿ.ಕೆ. ಶಶಿಕಲಾ ಅವರು ಹೊಸದಾಗಿ ಪಕ್ಷವೊಂದನ್ನು ಸ್ಥಾಪಿಸಿದ್ದಾರೆ. ಪಕ್ಷದ ಧ್ವಜವನ್ನು ಅನಾವರಣಗೊಳಿಸಿದ್ದಾರೆ. ರಾಜಕೀಯ ಪಕ್ಷದ ಹೆಸರನ್ನು ಒಂದು ವಾರದೊಳಗೆ ಅಧಿಕೃತವಾಗಿ ಘೋಷಿಸಲಾಗುವುದು ಎಂದು
ಅಮೆರಿಕದ ವಾಯುಪಡೆಯ ಮಾಜಿ ಹಿರಿಯ ಮೇಜರ್ ಒಬ್ಬರು ಚೀನಾದ ಮಿಲಿಟರಿ ಪೈಲಟ್ಗಳಿಗೆ ರಹಸ್ಯವಾಗಿ ತರಬೇತಿ ನೀಡಿದ್ದಾರೆಂಬ ಆರೋಪದಲ್ಲಿ ಇಂಡಿಯಾನ ಪೊಲೀಸರು ಬಂಧಿಸಿದ್ದಾರೆ. ಈತ ಅಮೆರಿಕದ ರಕ್ಷಣಾ ವ್ಯವಸ್ಥೆಯ ಹಲವು ಸೂಕ್ಷ್ಮ ಘಟಕ
ಸರ್ಕಾರಿ ನೇಮಕಾತಿಗೆ ಆಗ್ರಹಿಸಿ ಯುವ ಜನರು ಧಾರವಾಡದಲ್ಲಿ ಹೋರಾಟ ಹಮ್ಮಿಕೊಂಡಿದ್ದಾರೆ. ಯುವ ಜನರ ಉದ್ಯೋಗ ಹೋರಾಟ ಸರ್ಕಾರದ ನಿದ್ದೆಗೆಡಿಸಿದೆ. ವಿಪಕ್ಷಕ್ಕೂ ಇದು ಬಹುದೊಡ್ಡ ಅಸ್ತ್ರವಾಗಿದೆ. ಹೀಗಾಗಿ ಸರ್ಕಾರ ಇಕ್ಕಟ್ಟಿಗೆ ಸಿ
First Time MLAs of Karnataka : ಕರ್ನಾಟಕ ಕಾಂಗ್ರೆಸ್ಸಿನಲ್ಲಿ ಹಲವು ವಿಧವಾದ ಧ್ವನಿಗಳು ಕೇಳಿ ಬರುತ್ತಿದೆ ಅದರಲ್ಲಿ ಕ್ಯಾಬಿನೆಟ್ ವಿಸ್ತರಣೆ ಕೂಡಾ ಒಂದು. ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾದವರಿಗೆ ಸಚಿವ ಸ್ಥಾನ ನೀಡುವ ವಿಚಾರದಲ್ಲಿ ಸಿಎಂ ಸಿದ
ಓದು ಭವಿಷ್ಯ ರೂಪಿಸಬಲ್ಲದು ಎಂಬ ಮಾತಿದೆ. ಆದರೆ, ಕಷ್ಟಪಟ್ಟು ಓದಿದ ಅದೆಷ್ಟೋ ವಿದ್ಯಾರ್ಥಿಗಳು, ಈಗ ತಮ್ಮ ಪದವಿಗೆ ಬೆಲೆ ಸಿಗುತ್ತಿಲ್ಲ ಎಂಬ ಹತಾಶೆಯಲ್ಲಿದ್ದಾರೆ. ಸರಕಾರದ ನೇಮಕಾತಿಗೆ ಕಾದು ಸುಸ್ತಾದ ಉದ್ಯೋಗಾಕಾಂಕ್ಷಿಗಳ ಸಹನೆ
ಜಾಗತಿಕ ಮಟ್ಟದಲ್ಲಿ ಸಾಲ ಎತ್ತುವುದನ್ನು ರೂಢಿ ಮಾಡಿಕೊಂಡಿಉವ ಪಾಕಿಸ್ತಾನ, ಆಗ್ಗಾಗೆ ಭಾರತ ಕೊಡುವ ರಾಜತಾಂತ್ರಿಕ ಹೊಡೆತವನ್ನೂ ತಡೆದುಕೊಳ್ಳುವುದನ್ನು ರೂಢಿಸಿಕೊಂಡಿದೆ. ಈ ಹೊಡೆತಗಳನ್ನು ಸಾಮಾನ್ಯ ಎಂಬಂತೆ ಸ್ವೀಕರಿಸುವ ಪಾ
ಮಹಾರಾಷ್ಟ್ರದ ಡಿಸಿಎಂ ಆಗಿದ್ದ ಅಜಿತ್ ಪವಾರ್ ಅವರು ಜ.28ರಂದು ಬಾರಾಮತಿಯಲ್ಲಿ ಸಂಭವಿಸಿದ ವಿಮಾನ ದುರಂತದಲ್ಲಿ ಸಾವನ್ನಪ್ಪಿದ್ದರು. ಆದರೆ, ಈ ಕುರಿತು ಶಾಸಕ ರೋಹಿತ್ ಪವಾರ್ ಇದು ಅಪಘಾತದಿಂದ ಆದ ಸಾವಲ್ಲ ಬದಲಾಗಿ ಪಿತೂರಿಯಿಂದ ಆ
ದೆಹಲಿಯಲ್ಲಿ ನಡೆದ ಎಐ ಶೃಂಗ ಸಭೆಗೆ ಬಟ್ಟೆ ಬಿಚ್ಚಿ ಪ್ರತಿಭಟನೆ ನಡೆಸಿ ಅಡ್ಡಿ ಉಂಟು ಮಾಡಿದ್ದ ಯುವ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಮುಖಂಡರ ಬಂಧನ ಆಗುತ್ತಿದೆ. ಈ ನಡುವೆ ಹಿಮಾಚಲ ಪ್ರದೇಶದಲ್ಲಿ ಆಶ್ರಯ ಪಡೆದುಕೊಂಡಿದ್ದ ಯೂತ್
ಟಿ-20 ವಿಶ್ವಕಪ್ 2026 ಪಂದ್ಯಾವಳಿಯಲ್ಲಿ ಭಾರತದ ಪಯಣ ಮುಂದುವರೆಯಲಿ ಎಂದು ಪ್ರಾರ್ಥಿಸುತ್ತಿರುವ ಕ್ರೀಡಾ ಪ್ರೇಮಿಗಳು, ಇಂದಿನ (ಫೆ.26-ಗುರುವಾರ) ಭಾರತ vs ಜಿಂಬಾಬ್ವೆ ಪಂದ್ಯದ ಫಲಿತಾಂಶದ ಬಗ್ಗೆ ತುಂಬಾ ತಲೆಕೆಡಿಸಿಕೊಂಡಿದ್ದಾರೆ. ಅರಂ
ಹೂಡಿಕೆದಾರರು ಲಾಭ ಕಾಯ್ದಿರಿಸಿಕೊಳ್ಳಲು (profit booking) ಮುಂದಾಗಿದ್ದೇ ಇಂದಿನ ಬೆಲೆ ಇಳಿಕೆಗೆ ಕಾರಣವಾಗಿದೆ. ಅಮೆರಿಕ- ಇರಾನ್ ನಡುವೆ ಮಾತುಕತೆ ಮುಂದುವರಿದಿರುವ ಹಿನ್ನೆಲೆ ಬೆಲೆಗಳಲ್ಲಿ ಏರಿಳಿತ ಕಂಡುಬರುತ್ತಿದೆ.
ಮಂಡ್ಯದ ಯುವಕನೊಬ್ಬ ಬೈಕ ಅಪಘಾತಕ್ಕಿಡಾಗಿದ್ದು, ಇದರಿಂದಾಗಿ ಆತನ ತಲೆಗೆ ಪೆಟ್ಟುಬಿದ್ದಿದೆ. ಕೂಡಲೇ ಕುಟುಂಬಸ್ಥರು ಆತನನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯ ಟ್ರಾಮಾ ಕೇರ್ ಸೆಂಟರ್ ಗೆ ಕರೆದುಕೊಂಡು ಬಂದಿದ್ದಾರೆ. ಈ
INC Youth Workers Shirtless Protest : ಇಡೀ ವಿಶ್ವವೇ ನೋಡುತ್ತಿದ್ದ ಎಐ ಸಮ್ಮಿಟ್’ನಲ್ಲಿ ಕಾಂಗ್ರೆಸ್ಸಿನ ಯುವ ಘಟಕದ ಕಾರ್ಯಕರ್ತರು ನಡೆಸಿದ ಪ್ರತಿಭಟನೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಅಂತಾರಾಷ್ಟ್ರೀಯ ಮಟ್ಟದ ಕಾರ್ಯಕ್ರಮವೊಂದರಲ್ಲಿ
ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಜನಪ್ರಿಯತೆ ಜಾಗತಿಕ ಮಟ್ಟದಲ್ಲಿ ಚರ್ಚೆಯಾಗುವ ವಿಷಯ. ಪ್ರಧಾನಿ ಮೋದಿ ಅವರ ಆಡಳಿತ ವೈಖರಿ, ಜನರೊಂದಿಗಿನ ಅವರ ನೇರ ಸಂಪರ್ಕದ ಬಗ್ಗೆ ಜಗತ್ತು ಮಾತನಾಡುತ್ತದೆ. ಅದೇ ರೀತಿ ಪ್ರಧಾನಿ ಮೋದಿ
ಕರಾವಳಿ ಸೇರಿದಂತೆ ಒಳನಾಡಿನ ಹತ್ತಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಧಾರಕಾರ ಮಳೆ ಸುರಿದಿದೆ. ಹಲವೆಡೆ ಅಡಕೆ ಕೃಷಿಗಳಿಗೆ ಅನುಕೂಲವಾಗಿದ್ದರೆ, ಮಲೆನಾಡು ಹಾಗೂ ಒಳನಾಡಲ್ಲಿ ದ್ರಾಕ್ಷಿ, ಕಾಫಿ, ಕಡಲೆ, ಸಜ್ಜೆ, ಜೋಳ ಬೆಳೆಗಳಿಗೆ ಭಾರಿ ಹಾ
ಕೇವಲ 2 ಸಾವಿರದಿಂದ ಮಹಿಳೆಯರ ಸಬಲೀಕರಣ ಅಲ್ಲದೆ, ಮಹಿಳೆಯರು ಆರಂಭಿಸಿರುವ ಸ್ವ- ಉದ್ಯೋಗ, ಗುಡಿ ಕೈಗಾರಿಕೆಗಳಿಗೆ ಪ್ರೋತ್ಸಾಹ ಕೊಡಲು ಡಿಜಿಟಲ್ ಮಾರ್ಕೆಟಿಂಗ್ ಆ್ಯಪ್ ಅನ್ನು ಮಹಿಳಾ ಅಭಿವೃದ್ಧೀ ನಿಗಮವು ಬಿಡುಗಡೆಗೊಳಿಸಿದೆ.
ಇನ್ನು 3 ತಿಂಗಳು ಕಳೆದರೆ ಕರಾವಳಿಯಲ್ಲಿ ಮಳೆಗಾಲ ಅಬ್ಬರಿಸಲಿದೆ. ಈಗಾಗಲೇ ಆರಂಭ ಆಗಿರುವ 20 ಕೋಟಿ ರೂ ವೆಚ್ಚದ ಹೆದ್ದಾರಿ ಕಾಮಗಾರಿ ಇನ್ನೂ ಮುಗಿದಿಲ್ಲ ಎಂದು ಗುತ್ತಿಗೆದಾರರ ವಿರುದ್ಧ ಜನ ಅಸಮಾಧಾನ ಹೊರಹಾಕುತ್ತಿದ್ದು, ಕಾಮಗಾರಿಗ

21 C