SENSEX
NIFTY
GOLD
USD/INR

Weather

26    C

ಡಿಜಿಟಲ್ ಸುದ್ದಿ ಮೂಲಗಳು

...
ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಡಾ ಅನುರಾಧ ಹೆಸರಲ್ಲಿ ವಾಟ್ಸಾಪ್ ಸಂದೇಶ ಕಳಿಸಿ ಹಣ ಸುಲಿಗೆಗೆ ಯತ್ನ!

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಈ ಹಿಂದಿನ ಜಿಲ್ಲಾಧಿಕಾರಿ ಶಿವಶಂಕರ್ ಅವರ ಹೆಸರಿನಲ್ಲಿ ವಾಟ್ಸಾಪ್ ಸಂದೇಶ ಕಳಿಸಿ ಹಣ ವಸೂಲಿಗೆ ಪ್ರಯತ್ನ ನಡೆದ ಘಟನೆ ನಿಮಗೆ ನೆನಪಿರಬಹುದು. ಇದೀಗ ಅದೇ ರೀತಿ ಜಿಲ್ಲಾಧಿಕಾರಿ ಡಾ. ಕೆ.ಎನ್. ಅನುರಾ

22 Mar 2026 9:34 pm
ವಿರಾಟ್ ಕೊಹ್ಲಿ ಪ್ರತೀ ಪಂದ್ಯದ ಬಳಿಕ ಲಂಡನ್ ತೆರಳಲು RCBಯಿಂದ ವಿಶೇಷ ವಿಮಾನ? ಹೀಗಿತ್ತು ಸ್ಟಾರ್ ಆಟಗಾರನ ಪ್ರತಿಕ್ರಿಯೆ!

IPL 2026- ಈ ಬಾರಿ ವಿರಾಟ್ ಕೊಹ್ಲಿ ಅವರು ಪ್ರತಿ ಪಂದ್ಯದ ಬಳಿಕ ಲಂಡನ್‌ಗೆ ತೆರಳಲು ಆರ್‌ಸಿಬಿ ಫ್ರಾಂಚೈಸಿ ವತಿಯಿಂದ ವಿಶೇಷ ವಿಮಾನ ವ್ಯವಸ್ಥೆ ಮಾಡಿದೆ ಎಂಬ ಗಾಳಿಸುದ್ದಿಯನ್ನು ಸ್ವತಃ ವಿರಾಟ್ ಕೊಹ್ಲಿ ಅವರೇ ತಳ್ಳಿಹಾಕಿದ್ದಾರೆ. ಈ ಬ

22 Mar 2026 8:42 pm
ಶಾಮನೂರು ಶಿವಶಂಕರಪ್ಪ ನನ್ನ ರಾಜಕೀಯ ಗುರು; ದಾವಣಗೆರೆ ಕಾಂಗ್ರೆಸ್‌ ಬಂಡಾಯ ಸ್ಪರ್ಧೆ ಖಚಿತ ಎಂದ ಸಾಧಿಕ್ ಪೈಲ್ವಾನ್!

ದಾವಣಗೆರೆ ದಕ್ಷಿಣ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ನಲ್ಲಿ ಈ ಬಂಡಾಯವು ದೊಡ್ಡ ಸಂಚಲನ ಮೂಡಿಸಿದೆ. ಸಾದಿಕ್ ಪೈಲ್ವಾನ್ ಅವರು ಕಾಂಗ್ರೆಸ್‌ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುವೆ ಎಂದಿದ್ದಾರೆ. ಇನ್ನೊಂದೆಡೆ ಮುಸ್ಲಿಂ ಸಮುದಾ

22 Mar 2026 8:13 pm
ಅಯೋಧ್ಯೆ ರಾಮ ಜನ್ಮಭೂಮಿ ಸಂಕೀರ್ಣ ಹನುಮಾನ್ ಮಂದಿರ ಸೇರಿ 6 ಉಪ ದೇಗುಲಗಳ ಮೇಲೆ ಧ್ವಜಾರೋಹಣಕ್ಕೆ ಭರದ ಸಿದ್ಧತೆ

Ayodhya Ram Mandir- ಅಯೋಧ್ಯೆಯ ರಾಮ ಜನ್ಮಭೂಮಿ ಸಂಕೀರ್ಣದಲ್ಲಿರುವ ಹನುಮಾನ್ ಮಂದಿರವೂ ಸೇರಿದಂತೆ ಒಟ್ಟು ಆರು ಉಪದೇಗುಲಗಳ ಮೇಲೆ ಧ್ವಜಾರೋಹಣಕ್ಕೆ ಸಿದ್ಧತೆ ನಡೆದಿದೆ ಎಂದು ಟ್ರಸ್ಟ್ ಕಾರ್ಯದರ್ಶಿ ಚಂಪತ್ ರಾಯ್ ತಿಳಿಸಿದ್ದಾರೆ. ಮಾರ್ಚ್ 22

22 Mar 2026 7:35 pm
Gold Rate: 20 ದಿನದಲ್ಲಿ 25 ಸಾವಿರ ರೂ. ಇಳಿಕೆಯಾದ 10 ಗ್ರಾಂ ಚಿನ್ನ! ಯುದ್ಧದಲ್ಲಿ ಬೆಲೆ ಕುಸಿತ ಇದೇ ಮೊದಲು - ಮುಂದೇನು?

ಕಳೆದ 20 ದಿನಗಳಲ್ಲಿ ಚಿನ್ನದ ದರವು ₹25 ಸಾವಿರ ಕುಸಿತವಾಗಿದೆ. ಇತಿಹಾಸವನ್ನು ತೆಗೆದು ನೋಡಿದರೆ ಯುದ್ಧದ ಸಮಯದಲ್ಲಿ ಚಿನ್ನದ ಬೆಲೆ ಯಾವತ್ತೂ ಈ ರೀತಿ ಕುಸಿದಿಲ್ಲ. ಹಾಗಾದರೆ, ಇರಾನ್ ಯುದ್ಧದ ಸಮಯದಲ್ಲಿ ದಿಢೀರನೆ ಏನಾಯ್ತು? ಚಿನ್ನದ

22 Mar 2026 7:33 pm
ಇರಾನ್‌ ಕೊಟ್ಟಿದ್ದು ಐದೇ ಐದು ಪೆಟ್ಟು: ಅಷ್ಟಕ್ಕೆ ಸುಸ್ತಾದ್ರಾ ಡೊನಾಲ್ಡ್ ಟ್ರಂಪ್?

ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧವನ್ನ ‘ಕಡಿಮೆ ಮಾಡುವ’ ಸೂಚನೆಯನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೀಡಿದ್ದಾರೆ. ಇರಾನ್ ವಿರುದ್ಧ ಹೌಹಾರುತ್ತಿದ್ದ ಡೊನಾಲ್ಡ್ ಟ್ರಂಪ್‌ ಏಕಾಏಕಿ ಹಿಂದಕ್ಕೆ ಸರಿಯುವ ಸೂಚನ

22 Mar 2026 6:51 pm
8931 ದಿನಗಳಷ್ಟು ಸುದೀರ್ಘ ಕಾಲ ಸರ್ಕಾರದ ಮುಖ್ಯಸ್ಥರಾಗಿ ಸೇವೆ! ಪ್ರಧಾನಿ ನರೇಂದ್ರ ಮೋದಿ ಹೊಸ ದಾಖಲೆ

ಸುದೀರ್ಘ ಕಾಲ ದೇಶದ ಪ್ರಧಾನಿ ಆದವರ ಪಟ್ಟಿಯಲ್ಲಿ 2ನೇ ಸ್ಥಾನಿಯಾಗಿರುವ ನರೇಂದ್ರ ಮೋದಿ ಅವರು ಇದೀಗ ಹೊಸ ದಾಖಲೆಯೊಂದನ್ನು ನಿರ್ಮಿಸಿದ್ದಾರೆ. ಮುಖ್ಯಮಂತ್ರಿ ಮತ್ತು ಪ್ರಧಾನಮಂತ್ರಿಯಾಗಿ ಒಟ್ಟು 8,931 ದಿನಗಳ ಕಾಲ ಸೇವೆ ಸಲ್ಲಿಸುವ

22 Mar 2026 5:10 pm
Work From Home ನಿರಾಕರಣೆಯಿಂದ ಮಗು ಸಾವು: ಉದ್ಯೋಗಿಗೆ ₹210 ಕೋಟಿ ಪರಿಹಾರ ನೀಡಲು ಕಂಪನಿಗೆ ಆದೇಶ!

ಹೈ ರಿಸ್ಕ್ ಪ್ರೆಗ್ನೆನ್ಸಿ ಅಂತ ಹೇಳಿದ್ಮೇಲೂ ಗರ್ಭಿಣಿಗೆ ಕಂಪನಿ ವರ್ಕ್ ಫ್ರಮ್ ಹೋಮ್ ಕೊಟ್ಟಿಲ್ಲ. ಬೇರೆ ವಿಧಿ ಇಲ್ಲದ ಉದ್ಯೋಗಿ ಆಫೀಸ್‌ಗೆ ಬಂದು ಕೆಲಸ ಮಾಡುತ್ತಿದ್ದರು. ಯಾವುದು ಆಗಬಾರದು ಅಂತ ಉದ್ಯೋಗಿ ಚಿಕಿತ್ಸೆ ಪಡೆಯುತ್ತ

22 Mar 2026 4:32 pm
ಡಾ ರಾಜಕುಮಾರ್, ಜಯಂತಿ ಅಭಿನಯದ ಶ್ರೀಕೃಷ್ಣದೇವರಾಯ ಚಲನಚಿತ್ರದ ಗೀತೆ ಪೋಸ್ಟ್ ಮಾಡಿದ ಮೋದಿ! ಕಾರಣವೇನು?

Chaitra Navaratri- ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಚೈತ್ರ ನವರಾತ್ರಿಯ ಸಂದರ್ಭದಲ್ಲಿ ಡಾ. ರಾಜ್‌ಕುಮಾರ್ ಅಭಿನಯದ 'ಶ್ರೀ ಕೃಷ್ಣದೇವರಾಯ' (1970) ಚಿತ್ರದ 'ಶ್ರೀ ಚಾಮುಂಡೇಶ್ವರಿ' ಭಕ್ತಿಗೀತೆಯನ್ನು ತಮ್ಮ 'ಎಕ್ಸ್' ಖಾತೆಯಲ್ಲಿ ಹಂಚಿಕೊಂಡಿ

22 Mar 2026 4:00 pm
50 KG ಚಿನ್ನ ಡೀಲ್, ₹2 ಕೋಟಿ ಪೇಮೆಂಟ್, ಉಗಾಂಡಾ ಏಜೆಂಟ್‌ನಿಂದ ಮೋಸ: ಇದು ನಟಿ ರನ್ಯಾ ರಾವ್ ಕಥೆ!

ಕನ್ನಡ ನಟಿ ರನ್ಯಾ ರಾವ್ ಚಿನ್ನದ ಕಳ್ಳಸಾಗಣೆ ಪ್ರಕರಣದಲ್ಲಿ ಸಿಕ್ಕಿಬೀಳುವ ಮೊದಲು ಉಗಾಂಡಾ ಏಜೆಂಟ್ ಮೂಲಕ 2 ಕೋಟಿ ರೂಪಾಯಿ ಮೋಸಕ್ಕೆ ಒಳಗಾಗಿದ್ದ ವಿಚಾರ ಬೆಳಕಿಗೆ ಬಂದಿದೆ. ಆಫ್ರಿಕಾ ದೇಶಗಳಿಂದ ನೇರವಾಗಿ ಚಿನ್ನ ಖರೀದಿಸಲು ಮಾಡ

22 Mar 2026 3:01 pm
ಮಂಡ್ಯ ಜಿಲ್ಲೆಯಲ್ಲಿ ಅಡುಗೆ ಅನಿಲ ಸಿಲಿಂಡರ್‌ಗಳ ಸಮಸ್ಯೆ, ಬುಕಿಂಗ್ ಮಾಡಿ 15 ದಿನ ಕಳೆದರೂ ಸಿಗುತ್ತಿಲ್ಲ

ಮಂಡ್ಯ ಜಿಲ್ಲೆಯಲ್ಲಿ ಅಡುಗೆ ಅನಿಲ ಸಿಲಿಂಡರ್‌ಗಳ ಕೊರತೆ ತೀವ್ರಗೊಂಡಿದ್ದು, ಪೂರೈಕೆಯಲ್ಲಿ ವ್ಯತ್ಯಯವಾಗಲ್ಲ ಎಂಬ ಜಿಲ್ಲಾಡಳಿತದ ಭರವಸೆ ಸುಳ್ಳಾಗಿದೆ. ಗ್ರಾಹಕರು ಸಿಲಿಂಡರ್ ಬುಕ್ ಮಾಡಿ ಹದಿನೈದು ದಿನ ಕಳೆದರೂ ವಿತರಣೆಯಾಗದೆ

22 Mar 2026 1:33 pm
ದಾವಣಗೆರೆ ದಕ್ಷಿಣ ಉಪ ಚುನಾವಣೆ: 4 ಷರತ್ತುಗಳ ಮೇಲೆ ಶಾಮನೂರು ಕುಟುಂಬಕ್ಕೆ ಟಿಕೆಟ್‌; ಮುಸ್ಲಿಮರಿಗೆ ಹೈಕಮಾಂಡ್‌ ಭರವಸೆ

ದಾವಣಗೆರೆ ದಕ್ಷಿಣ ಟಿಕೆಟ್‌ ಶಾಮನೂರು ಶಿವಶಂಕರಪ್ಪ ಕುಟುಂಬಕ್ಕೆ ಬಿಟ್ಟುಕೊಡಲು ಅಲ್ಪಸಂಖ್ಯಾತ ಸಮುದಾಯವು 4 ಷರತ್ತು ಹಾಕಿದೆ. ಅವುಗಳನ್ನು ಈಡೇರಿಸುವ ಭರವಸೆಯನ್ನು ಹೈಮಾಂಡ್‌ ನೀಡಿದೆ ಎನ್ನಲಾಗಿದೆ. ಶನಿವಾರ ತಡರಾತ್ರಿವರೆಗ

22 Mar 2026 1:17 pm
ಇರಾನ್ ದಾಳಿಯಿಂದ ಅಮೆರಿಕಕ್ಕೆ ಭಾರೀ ನಷ್ಟ: 800 ಮಿಲಿಯನ್ ಡಾಲರ್‌ ಹಾನಿ

ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದ ಹಿನ್ನೆಲೆ, ಇರಾನ್ ಪ್ರತಿದಾಳಿಗಳಿಂದ ಅಮೆರಿಕದ ತಾಣಗಳಿಗೆ ಸುಮಾರು 800 ಮಿಲಿಯನ್ ಡಾಲರ್‌ನಷ್ಟು ನಷ್ಟ ಉಂಟಾಗಿದೆ ಎಂದು ವರದಿಗಳು ತಿಳಿಸಿವೆ. ಜೋರ್ಡನ್ ಸೇರಿದಂತೆ ಹಲವು ದೇಶಗಳಲ್ಲ

22 Mar 2026 12:38 pm
ದೇವನಹಳ್ಳಿ : ಲಾರಿ - ಟಿಟಿ ವಾಹನದ ನಡುವೆ ಅಪಘಾತ, ಕಾಶಿಯಾತ್ರೆಗೆ ಹೊರಟಿದ್ದ ಮೂವರು ಮಹಿಳೆಯರು ದುರ್ಮರಣ

ಕಾಶಿಯಾತ್ರೆಗೆಂದು ಹೊರಟಿದ್ದ ಭಕ್ತರಿದ್ದ ಟಿಟಿ ವಾಹನ ಹಾಗೂ ಲಾರಿ ನಡುವೆ ದೇವನಹಳ್ಳಿ ಬಳಿ ಭೀಕರ ಅಪಘಾತ ಸಂಭವಿಸಿದೆ. ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ಕಾಶಿಗೆ ಪ್ರಯಾಣ ಬೆಳೆಸಬೇಕಿದ್ದ ಇವರು ಮಾರ್ಗಮಧ್ಯೆಯ

22 Mar 2026 12:22 pm
ಇ-ಕೆವೈಸಿಗೆ ಮುಖ ಚಹರೆ ಗುರುತು ಕಡ್ಡಾಯ ; ನರೇಗಾ ಕಾರ್ಮಿಕರ ಕೂಲಿಗೆ ಕುತ್ತು

ನರೇಗಾ ಯೋಜನೆಯಡಿ ಕೂಲಿ ಕೆಲಸ ಪಡೆಯಲು ಈಗ ಮುಖಚಹರೆ ಗುರುತಿಸುವ ತಂತ್ರಜ್ಞಾನ ಮತ್ತು ಆಧಾರ್ ಕಾರ್ಡ್ ಅಪ್‌ಡೇಟ್ ಕಡ್ಡಾಯವಾಗಿದೆ. ಈ ಗುರುತು ಇಲ್ಲದ ಅಥವಾ ಆಧಾರ್ ಮಾಹಿತಿ ಸರಿಯಿಲ್ಲದ ಕಾರ್ಮಿಕರಿಗೆ ಗ್ರಾಮ ಪಂಚಾಯಿತಿ ಮಟ್ಟದಲ್

22 Mar 2026 11:40 am
ಮಾವು ಇಳುವರಿ ಕುಸಿತ; ಪರ್ಯಾಯ ಬೆಳೆಯತ್ತ ರೈತರ ಚಿತ್ತ

​​​ಪ್ರಕೃತಿ ವಿಕೋಪ, ಇಳುವರಿ ಕುಸಿತ, ಮಾರುಕಟ್ಟೆ ಸಮಸ್ಯೆಗೆ ಕಂಗಾಲಾಗಿರುವ ಮಾವು ಬೆಳೆಗಾರರು ಪರ್ಯಾಯ ಬೆಳೆಗಳಾದ ರಾಗಿ, ಮೆಕ್ಕೆಜೋಳ ಬೆಳೆಯಲು ಮುಂದಾಗಿದ್ದಾರೆ. ಮತ್ತೆ ಕೆಲ ರೈತರು ಕೊಳವೆಬಾವಿ ಕೊರೆಸಿ ಅಡಕೆ, ತೆಂಗು ಬೆಳೆ ನಾ

22 Mar 2026 10:44 am
ಹಾರ್ಮುಜ್ ಜಲಸಂಧಿ ತೆರೆಯದಿದ್ರೆ ವಿದ್ಯುತ್ ಘಟಕಗಳ ಮೇಲೆ ದಾಳಿ: ಡೊನಾಲ್ಡ್ ಟ್ರಂಪ್‌ ಬೆದರಿಕೆಗೆ ಬಗ್ಗದ ಇರಾನ್!

ಮಂಗಳವಾರ ಮುಂಜಾನೆಯೊಳಗೆ ಹಾರ್ಮುಜ್ ಜಲಸಂಧಿಯನ್ನು ತೆರೆಯಬೇಕು. 48 ಗಂಟೆಗಳೊಳಗೆ ತೆರೆಯಲಿಲ್ಲ ಅಂದ್ರೆ ವಿದ್ಯುತ್ ಘಟಕಗಳನ್ನ ಧ್ವಂಸಗೊಳಿಸುವಾಗಿ ಇರಾನ್‌ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಕೆಯ ಕರೆಗಂಟೆ ಮೊಳಗ

22 Mar 2026 10:01 am
ಕಾಸರಗೋಡು ವಿಧಾನಸಭಾ ಕ್ಷೇತ್ರ ಎಲ್‌ಡಿಎಫ್‌ ಅಭ್ಯರ್ಥಿ ಘೋಷಣೆ ; ಸಮರಕ್ಕೆ ಅಖಾಡ ರೆಡಿ

ಕಾಸರಗೋಡು ವಿಧಾನಸಭಾ ಕ್ಷೇತ್ರದ ಚುನಾವಣಾ ಕಣದ ಚಿತ್ರಣ ಈಗ ಸ್ಪಷ್ಟಗೊಂಡಿದೆ. ಮುಸ್ಲಿಂ ಲೀಗ್‌ನಿಂದ ಜಿಲ್ಲಾಧ್ಯಕ್ಷ ಕಲ್ಲಟ್ರ ಮಾಹೀನ್ ಹಾಜಿ ಮತ್ತು ಎನ್‌ಡಿಎಯಿಂದ ಜಿಲ್ಲಾಧ್ಯಕ್ಷೆ ಅಶ್ವಿನಿ ಎಂ.ಎಲ್. ಅವರು ಈಗಾಗಲೇ ಕಣದಲ್ಲಿ

22 Mar 2026 8:58 am
ಬೆಂಗಳೂರು : ಓಲ್ಡ್ ಮದ್ರಾಸ್ ರಸ್ತೆಯ ಮೇಡಹಳ್ಳಿ ಬ್ರಿಡ್ಜ್ ಮೇಲೆ ಅಪಘಾತ ; ಮೂವರ ಸಾವು

ಮೇಡಹಳ್ಳಿಯ ಫ್ಲೈಓವರ್ ಮೇಲೆ ತಡರಾತ್ರಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೂವರು ಮೃತಪಟ್ಟಿದ್ದಾರೆ. ವೇಗವಾಗಿ ಬಂದ ಸರಕು ಸಾಗಣೆ ಆಟೋವೊಂದು ರಸ್ತೆ ಬದಿಯಲ್ಲಿ ನಿಂತಿದ್ದ ಈಚರ್ ವಾಹನಕ್ಕೆ ಹಿಂಬದಿಯಿಂದ ಬಲವಾಗಿ ಡಿಕ್ಕಿ ಹ

22 Mar 2026 8:13 am
ಹಾಸನ: ಸರಕಾರದ ಅಂಗಳಕ್ಕೆ ಶ್ರೀಲಕ್ಷ್ಮೀ ನರಸಿಂಹ ಸ್ವಾಮಿ ರಥೋತ್ಸವ ವಿವಾದ

ಹೊಳೆನರಸೀಪುರದ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ರಥೋತ್ಸವದ ಸಂದರ್ಭದಲ್ಲಿ ಆರಂಭವಾದ 'ಬಟ್ಟೆ ವಿವಾದ' ಈಗ ರಾಜಕೀಯ ಸ್ವರೂಪ ಪಡೆದುಕೊಂಡಿದೆ. ರಥೋತ್ಸವದ ಸಮಯದಲ್ಲಿ ದೇವಸ್ಥಾನದ ಸಂಪ್ರದಾಯದಂತೆ ನೀಡಲಾಗುವ 'ಬಟ್ಟೆ' ಅಥವಾ ಗೌರವದ ವಿ

22 Mar 2026 7:53 am
ಗ್ಯಾಸ್‌ ಸಿಲಿಂಡರ್‌ಗಳ ಮೇಲೆ ತೀವ್ರ ನಿಗಾ ; ಕಾಳಸಂತೆಯಲ್ಲಿ ಮಾರಿದರೆ ಕಠಿಣ ಕ್ರಮ

ಗೃಹ ಬಳಕೆಯ ಸಿಲಿಂಡರ್‌ಗಳನ್ನು ಹೋಟೆಲ್‌, ರೆಸ್ಟೋರೆಂಟ್‌ ಅಥವಾ ಇತರೆ ವಾಣಿಜ್ಯ ಉದ್ದೇಶಗಳಿಗೆ ಬಳಸುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಅಗತ್ಯ ಸೇವೆಗಳಾದ ಶಾಲೆಗಳು ಮತ್ತು ಸರಕಾರಿ ಹಾಗೂ ಖಾಸಗಿ ವಸತಿನಿಲಯಗಳಲ್

22 Mar 2026 6:42 am
ಮೈಸೂರು : ಮಣಿಪಾಲ್‌ ಜಂಕ್ಷನ್‌ ಸಿಗ್ನಲ್‌ ಬಳಿ ಉಂಟಾಗುತ್ತಿದ್ದ ‘ಟ್ರಾಫಿಕ್‌ ಜಾಮ್‌’ ಕರಗಿಸಲು ಫ್ಲೈಓವರ್‌ಗೆ ಅಸ್ತು

ಮೈಸೂರು-ಬೆಂಗಳೂರು ಹೆದ್ದಾರಿಯನ್ನು ಅಗತ್ಯ ಮೂಲಸೌಕರ್ಯಗಳೊಂದಿಗೆ ಮತ್ತಷ್ಟು ಅಭಿವೃದ್ಧಿಪಡಿಸಲು ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ಮೈಸೂರಿನ ಪ್ರವೇಶ ದ್ವಾರವಾದ ಮಣಿಪಾಲ್ ಜಂಕ್ಷನ್ ಬಳಿ ಉಂಟಾಗುವ ಸಂಚಾರ ದಟ್ಟಣೆ ನಿವಾರ

22 Mar 2026 6:06 am
ದಾವಣಗೆರೆ, ಬಾಗಲಕೋಟೆ ಉಪ ಚುನಾವಣೆ ಕಾಂಗ್ರೆಸ್‌ ಟಿಕೆಟ್‌ ಅಂತಿಮ; ಅನುಕಂಪಕ್ಕೆ ಜೈ; CM, DCM ಸಭೆಯಲ್ಲಿ ತೀರ್ಮಾನ

ದಾವಣಗೆರೆ ದಕ್ಷಿಣ ಹಾಗೂ ಬಾಲಕೋಟೆ ಕಾಂಗ್ರೆಸ್‌ ಟಿಕೆಟ್‌ ಅಂತಿಮವಾಗಿದೆ. ಆಕಾಂಕ್ಷಿಗಳ ನಡುವೆ ಸಿಎಂ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಸೇರಿ ಹೈಮಾಂಡ್‌ ಪ್ರತಿನಿಧಿಗಳು ನಡೆಸಿದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಕೊನ

21 Mar 2026 10:07 pm
ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಕೈದಿ 20 ವರ್ಷ ಬಳಿಕ ಬಿಡುಗಡೆಗೆ ಹಕ್ಕಿಲ್ಲ; ಸರ್ಕಾರಕ್ಕೆ ಅಧಿಕಾರವಿದೆ - ಹೈಕೋರ್ಟ್

Karnataka High Court About Life Sentence: ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಕೈದಿ 20 ವರ್ಷ ಬಳಿಕ ಜೈಲಿನಿಂದ ಬಿಡುಗಡೆಗೆ ಹಕ್ಕಿಲ್ಲ. ಆದರೆ, ಸರ್ಕಾರಕ್ಕೆ ಕ್ಷಮಾದಾನಕ್ಕೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ ಎಂದು ಕರ್ನಾಟಕ ಹೈಕೋರ್ಟ್‌ ಹೇಳಿದ

21 Mar 2026 9:36 pm
ರಾಜ್ಯದಲ್ಲಿ 4 ವರ್ಷಗಳಲ್ಲಿ 104 ಐಎಎಸ್, ಐಪಿಎಸ್ ಹಾಗೂ ಕೆಎಎಸ್ ಅಧಿಕಾರಿಗಳ ವಿರುದ್ಧ ಲೋಕಾಯುಕ್ತ ದಾಳಿ!

ರಾಜ್ಯದಲ್ಲಿ ಕಳೆದ ನಾಲ್ಕು ವರ್ಷಳಲ್ಲಿ 104 ಐಎಎಸ್, ಐಪಿಎಸ್ ಹಾಗೂ ಕೆ ಎಎಸ್ ಅಧಿಕಾರಿಗಳ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ. ಅಲ್ಲದೆ, 91 ಟ್ರಾಪ್ ಪ್ರಕರಣಗಳು ಲೋಕಾಯುಕ್ತದಲ್ಲಿ ದಾಖಲಾಗಿವೆ. ಒಟ್ಟು 195 ಪ್ರಕರಣಗಳಲ್ಲ

21 Mar 2026 9:31 pm
ಹೋಟೆಲ್ - ಉದ್ಯಮಗಳಿಗೆ ಕೇಂದ್ರ ಸರ್ಕಾರ ಗುಡ್‌ ನ್ಯೂಸ್: ವಾಣಿಜ್ಯ LPG ಪೂರೈಕೆ ಶೇ 50ಕ್ಕೆ ಹೆಚ್ಚಳ

ಕೇಂದ್ರ ಸರ್ಕಾರವು ಹೋಟೆಲ್ ಮಾಲೀಕರಿಗೆ ಗುಡ್‌ನ್ಯೂಸ್‌ ನೀಡಿದೆ. ರಾಜ್ಯಗಳಿಗೆ ವಾಣಿಜ್ಯ ಎಲ್‌ಪಿಜಿ ಪೂರೈಕೆ ಪ್ರಮಾಣ ಶೇಕಡಾ 20 ರಷ್ಟು ಹೆಚ್ಚಳ ಮಾಡಿದೆ. ಈ ಮೂಲಕ ಒಟ್ಟಾರೆ ಪೂರೈಕೆ ಪ್ರಮಾಣ ಶೇಕಡಾ 50ಕ್ಕೆ ತಲುಪಿದೆ. ಇನ್ನು ದೇಶೀಯ

21 Mar 2026 9:27 pm
ಹಿರಿಯ ಸಿದ್ದಗಂಗಾ ಶ್ರೀಗಳ ಜಯಂತಿ : ಏ.1ರಂದು ತುಮಕೂರು ಮಠಕ್ಕೆ ಆಗಮಿಸಲಿರುವ ರಾಷ್ಟ್ರಪತಿ ಮುರ್ಮು

Dr Shivakumara Swamiji Jayanthi : ತುಮಕೂರಿನ ಸಿದ್ದಗಂಗಾ ಮಠದಲ್ಲಿ ಏಪ್ರಿಲ್ ಒಂದರಂದು ನಡೆಯಲಿರುವ ಶಿವೈಕ್ಯ ಡಾ. ಶಿವಕುಮಾರ ಮಹಾಸ್ವಾಮೀಜಿಗಳ ಜನ್ಮದಿನಾಚರಣೆಯ ಕಾರ್ಯಕ್ರಮದಲ್ಲಿ ಭಾಗವಹಿಸಲು ರಾಷ್ಟ್ರಪತಿ ದ್ರೌಪದಿ ಮುರ್ಮು ರಾಜ್ಯಕ್ಕೆ ಆಗಮಿ

21 Mar 2026 9:22 pm
Aap Exclusive: ವನ್ಯ ಜೀವಿ- ಮಾನವ ಸಂಘರ್ಷಕ್ಕೆ ಕೊನೆಯೇ ಇಲ್ಲ: 5 ವರ್ಷಗಳಲ್ಲಿ 259 ಮಂದಿ ಬಲಿ

ರಾಜ್ಯದಲ್ಲಿ ಮಾನವ ಮತ್ತು ವನ್ಯಜೀವಿ ಸಂಘರ್ಷಕ್ಕೆ ಕೊನೆ ಇಲ್ಲದಂತಾಗಿದೆ. ಆದರೆ ಇದನ್ನು ನಿಯಂತ್ರಣ ಮಾಡಲು ಅರಣ್ಯ ಇಲಾಖೆ ಕ್ರಮ ಕೈಗೊಳ್ಳುತ್ತಿದೆ. ವನ್ಯಪ್ರಾಣಿಗಳ ಹಾವಳಿ ಹೆಚ್ಚಾಗಿರುವ ಪ್ರದೇಶಗಳಲ್ಲಿ ಈಗಾಗಲೇ ರಚಿಸಿರುವ ಆ

21 Mar 2026 9:20 pm
ರಾಜ್ಯದಲ್ಲಿ ಮಹಿಳೆಯರಿಗಿದ್ಯಾ ಸುರಕ್ಷತೆ: 4 ವರ್ಷದಲ್ಲಿ 2072 ಅತ್ಯಾಚಾರ, 18,834 ಲೈಂಗಿಕ ಕಿರುಕುಳ ಪ್ರಕರಣ

ರಾಜ್ಯದಲ್ಲಿ ಕಳೆದ ನಾಲ್ಕು ವರ್ಷಗಳಲ್ಲಿ 2072 ಅತ್ಯಾಚಾರ ಹಾಗೂ 18,834 ಲೈಂಗಿಕ ಕಿರುಕುಳ ಪ್ರಕರಣಗಳು ದಾಖಲಾಗಿವೆ. ಮಹಿಳೆಯರ ಮೇಲೆ ನಿರಂತರ ದೌರ್ಜನ್ಯ ಪ್ರಕರಣಗಳು ವರದಿಯಾಗುತ್ತಿದ್ದು, ಇದನ್ನು ನಿಯಂತ್ರಣ ಮಾಡಲು ಕೆಲವೊಂದು ಬಿಗಿಯ

21 Mar 2026 8:25 pm
ಗ್ವಾಂಗ್‌ವಾಮುನ್‌ ಸ್ಕ್ವೇರ್‌ ನಲ್ಲಿ BTS ComeBack Concert ಯಶಸ್ವಿ: ರೆಕಾರ್ಡ್‌ ಬ್ರೇಕ್‌, ಹೇಗಿತ್ತು ಈ ಗ್ರ್ಯಾಂಡ್‌ ಕಂಬ್ಯಾಕ್ ಕ್ಷಣಗಳು?

BTS ಸುಮಾರು 4 ವರ್ಷಗಳ ಕಾಯುವಿಕೆಯ ಬಳಿಕ ಮಾ.21ರಂದು ಗ್ವಾಂಗ್‌ವಾಮುನ್‌ ಸ್ಕ್ವೇರ್‌ ನಲ್ಲಿ ಮೊದಲ ಬಾರಿಗೆ ಕಾನ್ಸರ್ಟ್‌ ಆಯೋಜಿಸುವ ಮೂಲಕ ಕಂಬ್ಯಾಕ್‌ ಮಾಡಿದ್ದು, ಸ್ಥಳದಲ್ಲಿ ಸುಮಾರು 2.4 ಲಕ್ಷ ಆರ್ಮಿಗಳು ಭಾಗಿಯಾಗಿದ್ದು, ನೆಟ್‌ ಫ

21 Mar 2026 7:15 pm
ದಾವಣಗೆರೆ ದಕ್ಷಿಣ ಟಿಕೆಟ್ ಕಿತ್ತಾಟ: ಜಮೀರ್ ರಾಜೀನಾಮೆ ಬೆದರಿಕೆಗೆ ಸೊಪ್ಪು ಹಾಕದ ಕಾಂಗ್ರೆಸ್! ಛಲವಾದಿ ವ್ಯಾಖ್ಯಾನ

ಬಿಜೆಪಿ ಬಗ್ಗೆ ಅವರಿಗೆ ಬೇಸರ ಇರಬಹುದು. ನಾವು ಮುಸಲ್ಮಾನರ ವಿರೋಧಿಗಳಲ್ಲ; ಕಾಂಗ್ರೆಸ್ ಅವರ ತಲೆಯಲ್ಲಿ ಬಿಟ್ಟ ಹುಳಗಳು ಇನ್ನೂ ಸತ್ತಿಲ್ಲ ಎಂದ ಅವರು, ಅವರು ನಮಗೆ ಮತ ಕೊಡುವುದು ಬೇಕಿಲ್ಲ. ಅದು ಅವರಿಗೆ ಬಿಟ್ಟ ವಿಷಯ. ನಾವು ಇಡೀ ದೇ

21 Mar 2026 6:48 pm
ಬೆಂಗಳೂರಿನಲ್ಲಿ ಹೊಸ ನೈಸ್‌ ಲಿಂಕ್‌ ರಸ್ತೆ ಉದ್ಘಾಟನೆ; ವಾಹನ ಸಂಚಾರ ಆರಂಭ; 4 ಪಥ - ಟೋಲ್‌ ಫ್ರೀ! ತಗ್ಗಲಿದೆ ಟ್ರಾಫಿಕ್‌

ಬೆಂಗಳೂರಿನ ಮೈಸೂರು ರಸ್ತೆ ಪ್ರಯಾಣಿಕರಿಗೆ ಗುಡ್‌ನ್ಯೂಸ್‌. ನೈಸ್‌ ಲಿಂಕ್‌ ರಸ್ತೆಯು ಉದ್ಘಾಟನೆಗೊಂಡಿದ್ದು, ವಾಹನ ಸಂಚಾರ ಆರಂಭವಾಗಿದೆ. ಇನ್ನು ಈ ಲಿಂಕ್ ರಸ್ತೆ ಸಂಪೂರ್ಣ ಉಚಿತವಾಗಿದೆ. ಮೈಸೂರು ರಸ್ತೆ, ವಿಜಯನಗರ, ಸ್ಯಾಟಲೈಟ

21 Mar 2026 6:13 pm
ಇರಾನ್ ಅಧ್ಯಕ್ಷರಿಗೆ ಪ್ರಧಾನಿ ಮೋದಿ ಕರೆ: ನೌರುಜ್ ಶುಭಾಶಯದ ನಡುವೆಯೇ ಇಂಧನ ಸೌಲಭ್ಯಗಳ ಮೇಲಿನ ದಾಳಿಗೆ ಖಂಡನೆ!

ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಹಚ್ಚಳವಾಗುತ್ತಿದ್ದು, ಈ ನಡುವೆ ನೌರುಜ್‌ ಹಬ್ಬಕ್ಕೆ ಶುಭ ಕೋರಲು ಇರಾನ್‌ ನ ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್ ಅವರೊಂದಿಗೆ ಭಾರತದ ಪ್ರಧಾನಿ ನರೇಂದ್ರ ಮೋದಿ ಫೋನ್‌ ಮೂಲಕ ಸಂಭಾಷಣೆ ನಡೆಸಿದ್ದ

21 Mar 2026 6:02 pm
ಕೇರಳದಲ್ಲಿ ಕಾಂಗ್ರೆಸ್, ರಾಹುಲ್ ಗಾಂಧಿ ’ಬಿಜೆಪಿಯ ಬಿ-ಟೀಂ’ : ಚುನಾವಣೆ ಹೊಸ್ತಿಲಲ್ಲಿ ಸಿಎಂ ಪಿಣರಾಯಿ ಗಂಭೀರ ಆರೋಪ

Congress BJP B Team : ಕೇರಳದ ವಿಧಾನಸಭಾ ಚುನಾವಣೆಯ ಹೊಸ್ತಿಲಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಗಂಭೀರ ಆರೋಪವನ್ನು ಮಾಡಿದ್ದಾರೆ. ಕಾಂಗ್ರೆಸ್ ಮತ್ತು ರಾಹುಲ್ ಗಾಂಧಿ, ಬಿಜೆಪಿಯ ಬಿ-ಟೀಮ್ ರೀತಿಯಲ್ಲಿ ವರ್ತಿಸುತ್ತಿದೆ ಎಂದು ಪಿಣರಾಯಿ

21 Mar 2026 5:47 pm
`ಈ ಬಾರಿ ಸುಲಭವಿಲ್ಲ': ಆರ್ ಸಿಬಿ ಸಹ ಆಟಗಾರರಿಗೆ ವಿರಾಟ್ ಕೊಹ್ಲಿ ಈ ಮಾತು ಹೇಳಿದ್ದು ಯಾಕೆ?

Virat Kohli Statement- ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮಾರ್ಚ್ 28ರಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಐಪಿಎಲ್ 2026ರ ಉದ್ಘಾಟನಾ ಪಂದ್ಯದಲ್ಲಿ ಸನ್ ರೈಸರ್ಸ್ ತಂಡವನ್ನು ಎದುರಿಸಲು ಸಜ್ಜಾಗುತ್ತಿದೆ. ಈ ಸಂದರ್ಭದಲ್ಲಿ ತಂಡದ

21 Mar 2026 5:46 pm
ಕೋಮು ಪ್ರಚೋದನಾಕಾರಿ ಭಾಷಣ:ಕರಾವಳಿಯಲ್ಲಿ 4 ವರ್ಷಗಳಲ್ಲಿ 38 ಮಂದಿ ವಿರುದ್ಧ ಪ್ರಕರಣ

ಕೋಮು ಗಲಭೆಗಳನ್ನು ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಕರಾವಳಿ ಹಾಗೂ ಮಲೆನಾಡು ಜಿಲ್ಲೆಗಳಲ್ಲಿ ಹೊಸದಾಗಿ ವಿಶೇಷ ಕಾರ್ಯಪಡೆ ಸ್ಥಾಪನೆ ಮಾಡಲಾಗಿದೆ. ಉಡುಪಿ, ಶಿವಮೊಗ್ಗ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ 3 ಘಟಕಗಳನ್ನು ಹೊಂದಿ

21 Mar 2026 5:23 pm
ರಾಮನಗರದಲ್ಲಿ ವಾಹನದಟ್ಟಣೆ ಕಡಿವಾಣಕ್ಕೆ ಪಾರ್ಕಿಂಗ್‌ ಝೋನ್‌ ಸಿದ್ದ: ಎಲ್ಲೆಂದರಲ್ಲಿ ಪಾರ್ಕಿಂಗ್‌ ಮಾಡಿದರೆ‌ 500ರೂ ದಂಡ ಫಿಕ್ಸ್!

ರಾಮನಗರಲ್ಲಿ ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ವಾಹನದಟ್ಟಣೆಯಿಂದ ಎಲ್ಲೆಂದರಲ್ಲಿ ಪಾರ್ಕಿಂಗ್‌ ಮಾಡುತ್ತಾ ಸಂಚಾರಿ ನಿಯಮ ಉಲ್ಲಂಘನೆ ಮಾಡುವವರಿಗೆ ಕಡಿವಾಣ ಹಾಕಲು ಸಂಚಾರಿ ಪೊಲೀಸರು ಪಾರ್ಕಿಂಗ್‌ ನಿಯಮಗಳು ಬಿಗಿಗೊಳ

21 Mar 2026 5:07 pm
ಕಾಸರಗೋಡು : ಚುನಾವಣೆ ಕರ್ತವ್ಯದ ಒತ್ತಡದಿಂದ ಸರ್ಕಾರಿ ಶಿಕ್ಷಕ ಆತ್ಮಹತ್ಯೆ

ಚುನಾವಣಾ ಕರ್ತವ್ಯದಲ್ಲಿರುವ ಅಧಿಕಾರಿಗಳು ಅನುಭವಿಸುವ ವಿಪರೀತ ಕೆಲಸದ ಒತ್ತಡಕ್ಕೆ ಕೇರಳದ ಶಿಕ್ಷಕ ಅನೀಶ್ ಜಾರ್ಜ್ ಅವರ ಆತ್ಮಹತ್ಯೆ ಸಾಕ್ಷಿಯಾಗಿದೆ. ಮತಗಟ್ಟೆ ಅಧಿಕಾರಿಯಾಗಿ ನಿಯೋಜನೆಗೊಂಡಿದ್ದ ಅವರು, ಚುನಾವಣಾ ಪ್ರಕ್ರಿಯ

21 Mar 2026 4:56 pm
ಕೌಟುಂಬಿಕ ಕಲಹ: ಹಬ್ಬಕ್ಕೆಂದು ಊರಿಗೆ ಬಂದಿದ್ದ ಪತ್ನಿ, ಮಗಳು ಸೇರಿ 5ಜನರ ಮೇಲೆ ಪತಿರಾಯನಿಂದ ಆಸಿಡ್‌ ದಾಳಿ

ಕೌಟುಂಬಿಕ ಕಲಹದಿಂದಾಗಿ ಕೆಲ ತಿಂಗಳಿನಿಂದ ದೂರವಾಗಿದ್ದ ಪತ್ನಿ ಆಕೆಯ ಸಹೋದರಿಯ ಮನೆಗೆ ಹಬ್ಬಕ್ಕೆಂದು ಊರಿಗೆ ಬಂದಿರುವ ವಿಷಯ ತಿಳಿದ ಪತಿರಾಯ ಪತ್ನಿ, ಮಗಳು ಸೇರಿ 5 ಜನರ ಮೇಲೆ ಆಸಿಡ್‌ ಎರಚಿ, ಮಚ್ಚಿನಿಂದಲೂ ಹಲ್ಲೆ ಮಾಡಲು ಯತ್ನಿಸ

21 Mar 2026 4:11 pm
RCBಯ 4 ಕೋಟಿ ರೂಪಾಯಿ ಸ್ಟಾರ್ ಯಶ್ ದಯಾಳ್ ನಾಪತ್ತೆ! ಫೋನ್ ಕರೆಗೆ ಸಿಗುತ್ತಿಲ್ಲ; ತಂಡದ ಬಸ್ ನಲ್ಲೂ ಫೋಟೋವಿಲ್ಲ!

Yash Dayal Missing- ಪೋಕ್ಸೋ ಸೇರಿದಂತೆ ಗಂಭೀರ ದೌರ್ಜನ್ಯದ ಆರೋಪ ಎದುರಿಸುತ್ತಿರುವ RCBಯ ಭರವಸೆಯ ಮಧ್ಯಮ ವೇಗಿ ಯಶ್ ದಯಾಳ್ ಅವರು ಪ್ರಸ್ತುತ ನಾಪತ್ತೆಯಾಗಿದ್ದಾರೆ. ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲ. ಈ ಕಾನೂನು ಸಂಕಷ್ಟದಿಂದಾಗಿ ಅವರನ್ನು ಉ

21 Mar 2026 3:59 pm
9 ದಿನ ಈ ಊರಿಗೆ ಯಾರೂ ಬರುವ ಹಾಗೂ ಇಲ್ಲ, ಹೊರ ಹೋಗುವ ಹಾಗೂ ಇಲ್ಲ! ಇದೊಂದು ವಿಶೇಷ ಜಾತ್ರೆ!

ಕಾಫಿನಾಡು ಚಿಕ್ಕಮಗಳೂರಿನಲ್ಲಿ ಇತ್ತೀಚೆಗೆ ಶ್ರೀ ಮಹಾಕಾಳಿ ದೇವಿಯ ಜಾತ್ರಾ ಮಹೋತ್ಸವವು ಅತ್ಯಂತ ವೈಭವ ಹಾಗೂ ಸಡಗರದಿಂದ ನೆರವೇರಿತು. ನಗರದ ಪ್ರಮುಖ ಆಕರ್ಷಣೆಯಾಗಿರುವ ಈ ಸಾಂಪ್ರದಾಯಿಕ ಉತ್ಸವಕ್ಕೆ ಸಾವಿರಾರು ಭಕ್ತರು ಸಾಕ್ಷ

21 Mar 2026 3:52 pm
ದಾವಣಗೆರೆ ದಕ್ಷಿಣ, ಬಾಗಲಕೋಟೆ ಟಿಕೆಟ್: ಮಹತ್ವದ ಅಪ್ಡೇಟ್ ಕೊಟ್ಟ ರಣದೀಪ್ ಸಿಂಗ್ ಸುರ್ಜೇವಾಲ

ದಾವಣಗೆರೆ ದಕ್ಷಿಣ, ಬಾಗಲಕೋಟೆ ಟಿಕೆಟ್ ವಿಚಾರವಾಗಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಮಹತ್ವದ ಅಪ್ಡೇಟ್ ನೀಡಿದ್ದಾರೆ. ಶನಿವಾರ ಕೆಪಿಸಿಸಿ ಕಚೇರಿಯಲ್ಲಿ ಟಿಕೆಟ್ ಅಂತಿಮಗೊಳಿಸುವ ನಿಟ್ಟಿನಲ್ಲಿ ಮಹತ

21 Mar 2026 3:14 pm
ಪ್ರವಾಸಿ ತಾಣಗಳೇ ನಮ್ಮ ಮುಂದಿನ ಟಾರ್ಗೆಟ್‌: ಗಲ್ಫ್‌ ನಲ್ಲಿ US ಯುದ್ದನೌಕೆ ನಿಯೋಜನೆ ಹೆಚ್ಚಾಗ್ತಿದಂತೆ ಇರಾನ್‌ ಎಚ್ಚರಿಕೆ

ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಹೆಚ್ಚಾಗುತ್ತಿದ್ದಂತೆ US ಈ ಪ್ರದೇಶದಲ್ಲಿ ತನ್ನ ಮಿಲಿಟರಿ ಸಾಮರ್ಥ್ಯವನ್ನು ಹೆಚ್ಚಿಸಲು ಯುದ್ದನೌಕೆಗಳ ನಿಯೋಜನೆಗೆ ಮುಂದಾಗಿದೆ. ಈ ಬೆನ್ನಲ್ಲೇ, ಈ ಪ್ರದೇಶದ ಪ್ರವಾಸಿ ತಾಣಗಳು ಹಾಗೂ ಮನರಂಜ

21 Mar 2026 3:11 pm
ಪಾವಗಡ : ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಕಚೇರಿಯಲ್ಲೇ ನೇಣಿಗೆ ಶರಣು; ಸಾವಿಗೂ ಮುನ್ನ ಮಾಡಿದ ವೀಡಿಯೋದಲ್ಲೇನಿದೆ

ತುಮಕೂರು ಜಿಲ್ಲೆಯ ಪಾವಗಡದ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಮಲ್ಲಿಕಾರ್ಜುನ್ (60) ಅವರು ತಮ್ಮ ಕಚೇರಿಯಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತರು ಪಾವಗಡ ತಾಲೂಕಿನ ಗುಂಡಾರ್ಲಹಳ್ಳಿ ಮೂಲದವರಾಗಿದ್ದಾರೆ. ಇವರು ನಿವೃ

21 Mar 2026 3:11 pm
ಬೆಂಗಳೂರು ಬೀದಿಗಳಲ್ಲಿದ್ದ 600 ಕ್ಕೂ ಹೆಚ್ಚು ನಿರ್ಗತಿಕರನ್ನು ಕಾಪಾಡುತ್ತಿರುವ ಸಂಸ್ಥೆ: ಮನೆಮಂದಿ ಕೈಬಿಟ್ಟರೂ ಆಸರೆಯಾದ AiR NGO

ಮಹಾನಗರ ಬೆಂಗಳೂರಲ್ಲಿ ಎಲ್ಲವನ್ನೂ ಕಳೆದುಕೊಂಡು ನಿರ್ಗತಿಕರಾಗಿದ್ದರೂ ಬದುಕಿನಲ್ಲಿ ಇರಾಸೆ ಹೊಂದುವ ಅಗತ್ಯವಿಲ್ಲ . ಯಾಕೆಂದರೆ ಇಲ್ಲೊಂದು ಎನ್‌ಜಿಒ ಸಂಸ್ಥೆ ಇಂಥವರಿಗಾಗಿಯೇ ರಕ್ಷಣೆ ಕೊಡುತ್ತಿದೆ. 9739544444 ಸಹಾಯವಾಣಿಗೆ ಅಥವಾ 24*

21 Mar 2026 3:00 pm
ಕಿಲ್ಲರ್ ಕೆಎಸ್‌ಆರ್‌ಟಿಸಿ, ಬಿಎಂಟಿಸಿ: 3 ವರ್ಷಗಳಲ್ಲಿ 5369 ಅಪಘಾತ, 1413 ಮಂದಿ ಬಲಿ

ಬಿಎಂಟಿಸಿಗೆ ಕಿಲ್ಲರ್ ಬಿಎಂಟಿಸಿ ಎಂಬ ಹೆಸರಿದೆ. ಆದರೆ ಇದೀಗ ಸಾರಿಗೆ ಇಲಾಖೆಯ ಇತರ ನಿಗಮದ ಬಸ್‌ಗಳು ಅಪಘಾತಕ್ಕೀಡಾಗುತ್ತಿವೆ. ಕಳೆದ 3 ವರ್ಷಗಳಲ್ಲಿ ರಾಜ್ಯದಲ್ಲಿ 369 ಅಪಘಾತ ಸಂಭವಿಸಿದ್ದು 1413 ಮಂದಿ ಬಲಿಯಾಗಿದ್ದಾರೆ. 2022-23 ರಲ್ಲಿ 1667

21 Mar 2026 2:23 pm
ಸಿಲಿಂಡರ್‌ ಸಿಗಲ್ಲವೆಂಬ ವದಂತಿ, ಮುಗಿಬಿದ್ದ ಗ್ರಾಹಕರು ; ತಾಲೂಕು ಆಡಳಿತ ಸ್ಪಷ್ಟನೆ

ಜಾಗತಿಕ ಯುದ್ಧದ ಭೀತಿಯಿಂದ ಗ್ಯಾಸ್ ಸಿಲಿಂಡರ್ ಕೊರತೆಯಾಗಲಿದೆ ಎಂಬ ವದಂತಿಗಳಿಗೆ ಕಿವಿಗೊಟ್ಟ ಜನರು ಸಿಲಿಂಡರ್ ಖರೀದಿಸಲು ಮುಗಿಬಿದ್ದಿದ್ದಾರೆ. ಆದರೆ, ಗೃಹ ಬಳಕೆ ಸಿಲಿಂಡರ್ ಪೂರೈಕೆಯಲ್ಲಿ ಯಾವುದೇ ವ್ಯತ್ಯಯವಿಲ್ಲ ಎಂದು ತಿಪ

21 Mar 2026 1:43 pm
Gold Rate Fall: 1.38 ಲಕ್ಷಕ್ಕಿಳಿದ ಆಭರಣ ಚಿನ್ನದ ಬೆಲೆ: ಚಿನ್ನದಲ್ಲಿ 2940 ರೂ, ಬೆಳ್ಳಿಯಲ್ಲಿ 10 ಸಾವಿರ ರೂ ಕಡಿತ

ಯುದ್ಧದ ಅನಿಶ್ಚಿತತೆ ಹಿನ್ನೆಲೆಯಲ್ಲೂ ಚಿನ್ನ ಬೆಳ್ಳಿ ದರ ಕುಇದಿದ್ದು, ಮಾರ್ಚ್ ತಿಂಗಳಲ್ಲಿ 1 ಗರಾಂ 22 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ 2485 ರೂಪಾಯಿ ಕಡಿತಗೊಂಡಿದೆ. ಚಿನ್ನಾಭರಣ ಗ್ರಾಹಕರಿಗೆ ಈಗ ಬೆಲೆ ಅಗ್ಗವಾಗಿದೆ.

21 Mar 2026 1:30 pm
ರಾಜ್ಯದಲ್ಲಿ 5 ವರ್ಷಗಳಲ್ಲಿ 15 ಮರ್ಯಾದೆಗೇಡು ಹತ್ಯೆಗಳು! ಹೊಸ ಕಾನೂನು ಕೃತ್ಯಗಳಿಗೆ ಹಾಕುತ್ತಾ ಕಡಿವಾಣ

ಪ್ರತಿ ತಿಂಗಳು ಜಿಲ್ಲೆಯ ಎಲ್ಲಾ ಪೊಲೀಸ್ ಠಾಣೆ ಮತ್ತು ಜಿಲ್ಲಾ ಪೊಲೀಸ್ ಕಛೇರಿಯಲ್ಲಿ ನಿಯಮಿತವಾಗಿ ಪ್ರತಿ 2ನೇ ಭಾನುವಾರ ಮತ್ತು ಕೊನೆಯ ಭಾನುವಾರ ಎಸ್.ಸಿ/ಎಸ್.ಟಿ. ಜನಾಂಗದವರ ಕುಂದು ಕೊರತೆಗಳನ್ನು ಆಲಿಸುವ ಸಂಬಂಧ ಸಭೆಗಳನ್ನು ಆಯ

21 Mar 2026 1:07 pm
ಜಲಮಂಡಳಿಯಿಂದ ಸಿಹಿಸುದ್ದಿ: ನೀರಿನ ಬಿಲ್ ಬಾಕಿಗೆ ಬಡ್ಡಿ ಮನ್ನಾ (������) ಯೋಜನೆ ಜಾರಿ: ಡಿಸಿಎಂ ಡಿ.ಕೆ. ಶಿವಕುಮಾರ್

ಜಲಮಂಡಳಿ ಸಂಪರ್ಕ ಪಡೆದಿರುವ ಪೈಕಿ ಒಟ್ಟು 5.11 ಲಕ್ಷ ಗ್ರಾಹಕರ 851 ಕೋಟಿ ರೂಪಾಯಿ ನೀರಿನ ಬಿಲ್ ಬಾಕಿ ಉಳಿದಿದ್ದು, ಈ ಮೊತ್ತದಲ್ಲಿ ಬಡ್ಡಿ ಹಣವಾದ 311 ಕೊಟಿ ರೂಪಾಯಿಯನ್ನು ಮನ್ನಾ ಮಾಡುವುದಾಗಿ ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ.

21 Mar 2026 1:00 pm
ಬೇಸಿಗೆ ಕುಡಿಯುವ ನೀರಿನ ಮೇಲೆ ನಿಗಾಕ್ಕೆ ಸಿಇಒಗಳಿಗೆ ಪ್ರಿಯಾಂಕ್ ಖರ್ಗೆ ಸೂಚನೆ

ಬೇಸಿಗೆಯ ತೀವ್ರತೆಯ ಹಿನ್ನೆಲೆಯಲ್ಲಿ ಗ್ರಾಮೀಣ ಭಾಗದ ಜನರಿಗೆ ಕುಡಿಯುವ ನೀರಿನ ತೊಂದರೆಯಾಗದಂತೆ ಮುನ್ನೆಚ್ಚರಿಕೆ ವಹಿಸಲು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಜಿಲ್ಲಾ ಪಂಚಾಯತ್ ಸಿಇಒಗಳಿಗೆ ತುರ್ತು ಸೂಚನೆ

21 Mar 2026 12:29 pm
ಇರಾನ್ ತೈಲಕ್ಕೆ 30 ದಿನಗಳ ವಿನಾಯಿತಿ ಘೋಷಿಸಿದ US: ಜಗತ್ತಿಗೆ 140 ಮಿಲಿಯನ್‌ ಬ್ಯಾರಲ್ ತೈಲ ಪೂರೈಕೆ ನಿರೀಕ್ಷೆ!

ಇರಾನ್‌ -ಅಮೆರಿಕಾ ನಡುವಿನ ಯುದ್ದದಿಂದಾ ಜಾಗತಿಕ ತೈಲ ಮಾರುಕಟ್ಟೆಯಲ್ಲಿನ ಅನಿಶ್ಚಿತತೆಯ ಬೆನ್ನಲ್ಲೇ, ಇರಾನ್‌ ಮೇಲೆ US ವಿಧಿಸಿದ್ದ ತೈಲ ನಿರ್ಬಂಧಗಳಿಗೆ 30 ದಿನಗಳ ತಾತ್ಕಾಲಿಕ ವಿನಾಯಿತಿ ನೀಡಿದೆ. ಆದಾಗ್ಯೂ, ಈ ವಿನಾಯಿತಿ ಕೇವಲ ಈ

21 Mar 2026 12:10 pm
ಪಥಸಂಚಲನ ಯಶಸ್ಸಿಗೆ ಪ್ರಿಯಾಂಕ್ ಕಾರಣ, ಅವರಿಗೆ ಧನ್ಯವಾದ - RSS : ಶಾಖೆ ನೋಂದಣಿಗೆ ಖರ್ಗೆ ಮರು ಸವಾಲು

RSS Vs Priyank Kharge : ರಾಷ್ಟ್ರೀಯ ಸ್ವಯಂಸೇವಕ ಸಂಘದ ಶತಮಾನೋತ್ಸವದ ವೇಳೆ ದೇಶದ ವಿವಿದೆಡೆ ಪಥಸಂಚಲನವನ್ನು ಆಯೋಜಿಸಲಾಗಿತ್ತು. ಈ ಸಂಬಂಧ, ಕರ್ನಾಟಕ ಸರ್ಕಾರ ಅದರಲ್ಲೂ ಪ್ರಮುಖವಾಗಿ ಪ್ರಿಯಾಂಕ್ ಖರ್ಗೆ ಧ್ವನಿ ಎತ್ತಿದ್ದರು. ಅವರಿಂದಾಗಿ, ಪ

21 Mar 2026 12:06 pm
ಕಲಘಟಗಿ ತಾಲೂಕಿನಲ್ಲಿ 205 ಎಕರೆ ಮಾವು ನಷ್ಟ: ಹಾನಿ ವರದಿಗೆ ಸೂಚನೆ

ಕಲಘಟಗಿ ತಾಲೂಕಿನ ಮಾಚಾಪುರ ಗ್ರಾಮದ ಸುತ್ತಮುತ್ತಲ ಪ್ರದೇಶದಲ್ಲಿ ಆಲಿಕಲ್ಲು ಮಳೆಯಿಂದಾಗಿ ಮನೆ, ಜಾನುವಾರು ಹಾಗೂ ಬೆಳೆಗಳಿಗೆ ಹಾನಿಯಾಗಿದ್ದು, ಈಗಾಗಲೇ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಹಾನಿಯ ಪ್ರಮಾಣವನ್ನು ಅಂದಾಜಿಸಿದ

21 Mar 2026 11:41 am
ಯಾದಗಿರಿಯ ಗೋನಾಲದಲ್ಲಿ ತಂದೆಯ ಕೊಲೆಗೆ ಮಗನೇ ಸುಪಾರಿ ! ಹತ್ಯೆಯಾದ ವೃದ್ಧನ ಫೋನಲ್ಲಿ ಅಚ್ಚರಿ ವಿಚಾರ ಬೆಳಕಿಗೆ

ಗೋನಾಲ್ ಗ್ರಾಮದ ಹಂಪಣ್ಣ ಸಜ್ಜನ್ ಎಂಬ ವೃದ್ಧ ವ್ಯಕ್ತಿಯ ಕೊಲೆಗೆ ರೋಚಕ ಟ್ವಿಸ್ಟ್ ಸಿಕ್ಕಿದ್ದು, ಮೃತ ವ್ಯಕ್ತಿಯ ಫೋನಲ್ಲಿ ಆಘಾತಕಾರಿ ಮಾಹಿತಿಗಳು ಬಯಲಾಗಿವೆ.

21 Mar 2026 10:30 am
ಕರ್ನಾಟಕದಲ್ಲಿ ಎಲ್‌ಪಿಜಿ ಪೂರೈಕೆ: ಮನೆ ಬಳಕೆಗೆ ತೊಂದರೆಯಿಲ್ಲ, ವಾಣಿಜ್ಯ ಬಳಕೆಗೆ ಮಿತಿ : ಮೇಹುಲ್ ಜೆ. ಪಟೇಲ್

ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಯುದ್ಧದ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಎಲ್‌ಪಿಜಿ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದ್ದು, ಈ ಕುರಿತು ಕರ್ನಾಟಕ ರಾಜ್ಯ ಎಲ್‌ಪಿಜಿ ಸಿಲಿಂಡರ್ ವಿತರಕರ ಸಂಘದ ಅಧ್ಯಕ್ಷ ಮೇ

21 Mar 2026 9:59 am
ಕುಕ್ಕನೂರಿನಿಂದ-ಧರ್ಮಸ್ಥಳಕ್ಕೆ ತೆರಳುತ್ತಿದ್ದ ಸರಕಾರಿ ಬಸ್‌ ಪಲ್ಟಿ: 40 ಕ್ಕೂ ಹೆಚ್ಚು ಪ್ರಯಾಣಿಕರ ಪೈಕಿ 8 ಜನರಿಗೆ ಗಾಯ

ಸರಕಾರಿ ಬಸ್‌ ಪಲ್ಟಿಯಾಗಿ 8 ಜನರಿಗೆ ಗಾಯವಾಗಿದೆ. 40 ಕ್ಕೂ ಹೆಚ್ಚು ಪ್ರಯಾಣಿಕರು ಧರ್ಮಸ್ಥಳಕ್ಕೆ ಪ್ರಯಾಣಿಸುತ್ತಿದ್ದರು. ಚಿಕ್ಕಮಗಳೂರಿನ ಕೊಡಾಳ್ ಬಳಿ ಘಟನೆ ನಡೆದಿದೆ.

21 Mar 2026 9:38 am
ದಾವಣಗೆರೆ ಟಿಕೆಟ್ : ಪ್ರತಿಷ್ಠೆಯ ರಾಜಕೀಯದಲ್ಲಿ ಪಟ್ಟು ಬಿಡದ ಜಮೀರ್ ಅಹ್ಮದ್, ಯಾವ ಬಣದ ’ಕೈ’ಮೇಲಾಗುತ್ತೆ?

ದಾವಣಗೆರೆಯಲ್ಲಿ ಕಾಂಗ್ರೆಸ್ ವರ್ಸಸ್ ಕಾಂಗ್ರೆಸ್ : ಟಿಕೆಟ್ ಯಾರಿಗೆ ನೀಡಬೇಕು ಎನ್ನುವ ಮೀಟಿಂಗ್’ನಲ್ಲಿ ಅರ್ಧದಷ್ಟು ನಾಯಕರು ಸಮರ್ಥ್ ಶಾಮನೂರು ಎಂದು, ಇನ್ನಷ್ಟು ಮುಖಂಡರು ಅಲ್ಪಸಂಖ್ಯಾತ ಸಮುದಾಯದವರಿಗೆ ನೀಡಬೇಕು ಎನ್ನುವ ಹ

21 Mar 2026 9:23 am
ಇಬ್ಬನಿ, ಆಲಿಕಲ್ಲು ಆಯ್ತು, ಇದೀಗ ಮಾವು ಬೆಳೆಗಾರರಿಗೆ ಮಳೆ ಆತಂಕ

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದ ಕಸಬಾ, ಮಧುರೆ ಹೋಬಳಿ, ದೇವನಹಳ್ಳಿಯ ಚನ್ನಹಳ್ಳಿ, ನಲ್ಲೂರು, ಬೂದಿಗೆರೆ, ಅಣ್ಣೇಶ್ವರ ಸೇರಿದಂತೆ ಹಲವು ಗ್ರಾಪಂಗಳ ವ್ಯಾಪ್ತಿಯಲ್ಲಿ ಮಾ.18 ರಿಂದ 19ರವರೆಗೂ ಮಳೆಯಾಗಿದೆ. ಕೆಲವೆಡ

21 Mar 2026 9:03 am
ಬೆಳಗಾವಿಗೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪಟ್ಟ ಇನ್ನೆಷ್ಟು ವಿಳಂಬ? ಸಚಿವ ರಾಮಮೋಹನ್‌ ನಾಯ್ಡು ಮಾತಿಂದ ನಿರಾಸೆ

ಬೆಳಗಾವಿ ವಿಮಾನ ನಿಲ್ದಾಣವನ್ನು ಅಂತರಾಷ್ಟ್ರೀಯ ವಿಮಾನ ನಿಲ್ದಾಣವಾಗಿ ಘೋಷಣೆ ಮಾಡುವ ವಿಚಾರ, ಪ್ರಯಾಣಿಕರ ಹೆಚ್ಚಳ ವಿಮಾನಯಾನಗಳ ಸಂಖ್ಯೆ ಏರಿಕೆ ಸಾಧ್ಯವಾದರೆ ಮಾತ್ರ ನಿಲ್ದಾಣ ಮೇಲ್ದರ್ಜೆಗೆ ಎಂಬ ಮಾತು ಕೇಳಿ ಬರುತ್ತಿದೆ.

21 Mar 2026 8:46 am
’ಸಿದ್ದರ ನುಡಿ ಶಿವನುಡಿ, ಮುಂಗಾರಿ ಕೋಕಾಟೆ ಇಟ್ಟೆನು, ದೇಶ ದೇಶಕ್ಕ ವಿಕಾರ’ : ಐತಿಹಾಸಿಕ ಕನಕನಾಳ ಕಾರ್ಣಿಕದ ವಿಶ್ಲೇಷಣೆ

ಅಡಿವೆಪ್ಪ ಪೂಜಾರಿಯ ಭವಿಷ್ಯವಾಣಿ : ವಿಜಯಪುರ ಜಿಲ್ಲೆಯಲ್ಲಿರುವ ಕನಕನಾಳ ಗ್ರಾಮದ ಮಾಳಿಂಗರಾಯ ದೇವಾಲಯದ ಜಾತ್ರಾ ಮಹೋತ್ಸವದ ವೇಳೆ ಭವಿಷ್ಯವಾಣಿಯನ್ನು ನುಡಿಯಲಾಗಿದೆ. ಅಡಿವೆಪ್ಪ ಪೂಜಾರಿ ನುಡಿದ ಭವಿಷ್ಯದ ಪ್ರಕಾರ ದೇಶ ದೇಶಗಳ

21 Mar 2026 8:21 am
ಡಿಜಿಪಿ ರಾಮಚಂದ್ರರಾವ್ ಪ್ರಣಯ ವಿಡಿಯೋ ಎಐ ಅಲ್ಲ , ಅಸಲಿ: 100 ಪುಟಗಳ ವರದಿ ಸಲ್ಲಿಸಿದ ಎಸ್‌ಐಟಿ

ಡಿಜಿಪಿ ರಾಮಚಂದ್ರರಾವ್ ಮಹಿಳೆಯರ ಜೊತೆ ಅನುಚಿತವಾಗಿ ವರ್ತಿಸಿದ್ದ ವೈರಲ್ ವಿಡಿಯೋ ನಕಲಿ ಅಲ್ಲ ಅಸಲಿ ಎಂದು ಎಸ್‌ಐಟಿ ವರದಿ ಸಲ್ಲಿಕೆ ಮಾಹಿದ್ದು, ವರದಿಯಲ್ಲಿರುವ ಮಹಿಳೆಯರ ಮಾಹಿತಿ, ಸಿಬ್ಬಂದಿಗಳು ಕೊಟ್ಟ ಮಾಹಿತಿ ಹೀಗಿದೆ.

21 Mar 2026 6:53 am
ಬೆಂಗಳೂರಿನಲ್ಲಿ ಹೊಸ ನಿಯಮಗಳು: ಬೀದಿಬದಿ ವ್ಯಾಪಾರ ಬಂದ್‌; ಫ್ಲೆಕ್ಸ್‌ ಹಾಕಿದ್ರೆ 1 ಲಕ್ಷ ರೂ. ದಂಡ; ಟೋಯಿಂಗ್‌ ಆರಂಭ

ಬೆಂಗಳೂರು ನಗರದಲ್ಲಿ ರಸ್ತೆ ಸುರಕ್ಷತೆ ನಿಟ್ಟಿನಲ್ಲಿ ಹಲವು ಮಹತ್ವದ ನಿಯಮಗಳನ್ನು ಜಾರಿಗೆ ತರಲು ಬೆಂಗಳೂರು ಅಭಿವೃದ್ಧಿ ಸಚಿವ ಡಿಕೆ ಶಿವಕುಮಾರ್ ಮುಂದಾಗಿದ್ದಾರೆ. ಬೀದಿಬದಿ ವ್ಯಾಪಾರ ಬಂದ್‌, ಫ್ಲೆಕ್ಸ್‌ ಹಾಕಿದ್ರೆ 1 ಲಕ್ಷ ರ

20 Mar 2026 11:04 pm
ವರ್ಗಾವಣೆಯಲ್ಲಿ ಸಿಎಂ ಹಸ್ತಪ್ಷೇಪಕ್ಕೆ ಕರ್ನಾಟಕ ಹೈಕೋರ್ಟ್‌ ಗರಂ; ಮಾಡಬೇಕಾದ ಕೆಲಸಗಳು ಬೇರೆ ಇವೆ ಎಂದ ನ್ಯಾಯಪೀಠ

ವರ್ಗಾವಣೆಯಲ್ಲಿ ಸಿಎಂ ಹಸ್ತಕ್ಷೇಪಕ್ಕೆ ಕರ್ನಾಟಕ ಹೈಕೋರ್ಟ್‌ ಕಿಡಿಕಾರಿದೆ. ವರ್ಗಾವಣೆಗಿಂತಲೂ ಇನ್ನೂ ಮುಖ್ಯವಾದ ಕೆಲಸಗಳು ಬೇರೆ ಇವೆ ಎಂದು ನ್ಯಾಯಪೀಠ ಹೇಳಿದೆ. ಬೆಸ್ಕಾಂ ಸಹಾಯಕ ಎಂಜಿನಿಯರ್‌ ಸಲ್ಲಿಸಿದ್ದ ಅರ್ಜಿ ವಿಚಾರಣೆ

20 Mar 2026 8:37 pm
ಖಮೇನಿ ಆಯ್ತು, ಅಲಿ ಲಾರಿಜಾನಿ ಆಯ್ತು: US, ಇಸ್ರೇಲ್‌ ಟಾರ್ಗೆಟ್ ಲಿಸ್ಟ್‌ನಲ್ಲಿರುವ ಮುಂದಿನ ಇರಾನ್‌ ನಾಯಕರು ಯಾರು?

ಅಯಾತೊಲ್ಲಾ ಅಲಿ ಖಮೇನಿ ಆಯ್ತು, ಅಲಿ ಲಾರಿಜಾನಿ ಹಾಗೂ ಸೈಯದ್ ಇಸ್ಮಾಯಿಲ್ ಖತೀಬ್‌ ಕಥೆ ಕೂಡ ಮುಗೀತು. ಸದ್ಯ ಇರಾನ್‌ನಲ್ಲಿ ಬದುಕುಳಿದಿರುವ ಟಾಪ್ ಲೀಡರ್ಸ್ ಯಾರ್ಯಾರು? ಇಸ್ರೇಲ್‌ ಹಾಗೂ ಅಮೆರಿಕದ ಮುಂದಿನ ಹೈ ವಾಲ್ಯೂ ಟಾರ್ಗೆಟ್ ಲ

20 Mar 2026 8:34 pm
ಪೋಷಕರು ಒಪ್ಪುತ್ತಿಲ್ಲವೆಂದು ಹೈಕೋರ್ಟ್‌ ಮೊರೆ ಹೋದ ಪ್ರೇಮಿಗಳು: ಆನಂತರ ಸರಾಗವಾಗಿ ನೆರವೇರಿತು ಅಂತರ್ಜಾತಿ ಮದುವೆ

ಪ್ರೇಮಿಗಳು ಹೈಕೋರ್ಟ್‌ ಮೊರೆ ಹೋಗಿ ಪೊಲೀಸರ ಸಮ್ಮುಖದಲ್ಲಿ ಅಂತರ್ಜಾತಿ ಮದುವೆ ಮಾಡಿಕೊಂಡ ಘಟನೆ ಬೆಂಗಳೂರಿನಲ್ಲಿ ನಡೆದಿದೆ. 5 ವರ್ಷಗಳ ಕಾಲ ಪ್ರೀತಿದ್ದು, ಪೋಷಕರು ಬೆದರಿಕೆ ಹಾಕಿತ್ತಿದ್ದಾರೆ ಎಂದು ಯುವಕ ಕೋರ್ಟ್‌ ಗಮನಕ್ಕೆ ತ

20 Mar 2026 8:09 pm
‘ನಾನು ಜೆಫ್ರಿ ಎಪ್‌ಸ್ಟೀನ್ ಅಲ್ಲ’ - ವೈರಲ್ ವಿಡಿಯೋ ಬಳಿಕ ಸ್ಪಷ್ಟನೆ ಕೊಟ್ಟ ತದ್ರೂಪಿ

ಫ್ಲೋರಿಡಾದ ಹೆದ್ದಾರಿಯಲ್ಲಿ ಕಾರು ಓಡಿಸುತ್ತಿದ್ದ ವ್ಯಕ್ತಿಯೊಬ್ಬನ ವಿಡಿಯೋ ವೈರಲ್ ಆಗಿ, ಅದು ಜೆಫ್ರಿ ಎಪ್‌ಸ್ಟೀನ್ ಎಂಬ ವಾದ ಸಾಮಾಜಿಕ ಜಾಲತಾಣಗಳಲ್ಲಿ ಕೇಳಿಬರುತ್ತಿದೆ. ಆದರೆ, “ನಾನು ಎಪ್‌ಸ್ಟೀನ್ ಅಲ್ಲ. ಪಾಮ್ ಬೀಚ್ ಪೀಟ್”

20 Mar 2026 7:12 pm
ಫುಡ್‌ ಅಲರ್ಜಿ ಯಾಕಾಗುತ್ತೆ ಗೊತ್ತಾ? ಸೈನಸ್‌ ಇದ್ರೆ ಈ ತಪ್ಪು ಮಾಡ್ಬೇಡಿ| Dr. Lakshmi Ananth

ಫುಡ್‌ ಅಲರ್ಜಿ ಯಾಕಾಗುತ್ತೆ ಗೊತ್ತಾ? ಸೈನಸ್‌ ಇದ್ರೆ ಈ ತಪ್ಪು ಮಾಡ್ಬೇಡಿ| Dr. Lakshmi Ananth

20 Mar 2026 7:00 pm
ದಾವಣಗೆರೆ ಉಪ ಚುನಾವಣೆ: B ಫಾರಂ ಇಲ್ಲದೇ ಸಮರ್ಥ್‌ ನಾಮಪತ್ರ ಸಲ್ಲಿಕೆ - ನನಗೆ ಮಾಹಿತಿನೇ ಇಲ್ಲವೆಂದ ಡಿಕೆ ಶಿವಕುಮಾರ್!

ದಾವಣಗೆರೆ ದಕ್ಷಿಣ ಕ್ಷೇತ್ರದಿಂದ ಸಚಿವ ಎಸ್‌ಎಸ್‌ ಮಲ್ಲಿಕಾರ್ಜುನ ಹಾಗೂ ಸಂಸದೆ ಪ್ರಭಾ ಪುತ್ರ ಸಮರ್ಥ್ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಆದರೆ, ಈ ಬಗ್ಗೆ ಕಾಂಗ್ರೆಸ್‌ ಪಕ್ಷದ ರಾಜ್ಯಾಧ್ಯಕ್ಷರಿಗೆ ಮಾಹಿತಿ ಇಲ್ಲ. ಈ ಬಗ್ಗೆ ಸ್

20 Mar 2026 5:59 pm
ಬಹುನಿರೀಕ್ಷಿತ BTS ಕಂಬ್ಯಾಕ್‌ ಆಲ್ಬಂ Arirang ರಿಲೀಸ್‌: ಬಿಡುಗಡೆಯಾದ ಕೆಲ ಗಂಟೆಗಳಲ್ಲೇ 15M ವೀಕ್ಷಣೆ ಪಡೆದ Swim ಹಾಡು!

BTSನ ಬಹುನಿರೀಕ್ಷಿತ Arirang ಆಲ್ಬಂ ಮಾ.20ರಂದು ಬಿಡುಗಡೆಯಾಗಿದ್ದು, ಈ ಮೂಲಕ BTS ಸುಮಾರು 4 ವರ್ಷಗಳ ಬಳಿಕ ಕಂಬ್ಯಾಕ್‌ ಮಾಡಿದ್ದಾರೆ. ಈ ಆಲ್ಬಂನಲ್ಲಿ ಸುಮಾರು 14 ಟ್ರ್ಯಾಕ್‌ ಗಳಿದ್ದು, ಇದರ ಜೊತೆಗೆ ಆಲ್ಬಂ ನ ಟೈಟಲ್‌ ಸಾಂಗ್‌ Swimನ ಮ್ಯೂಸಿಕಲ

20 Mar 2026 4:49 pm
ಪ್ರೀಮಿಯಂ ದರ್ಜೆಯ ಪೆಟ್ರೋಲ್ ಬೆಲೆ ಏರಿಕೆ! ಸರ್ಕಾರಿ ಸ್ವಾಮ್ಯದ ತೈಲ ಮಾರುಕಟ್ಟೆ ಕಂಪನಿಗಳು ನಿರ್ಧಾರ

ದೇಶಾದ್ಯಂತ ಪ್ರೀಯಂ ದರ್ಜೆಯ ಪೆಟ್ರೋಲ್ ಬೆಲೆ ಏರಿಕೆ ಮಾಡಲು ​ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ನಿರ್ಧಾರ ಮಾಡಿವೆ. ಈ ಮೂಲಕ ಯುದ್ಧದ ಎಫೆಕ್ಟ್‌ ಎಲ್‌ಪಿಜಿ ಗ್ಯಾಸ್‌ನಿಂದ ಈಗ ಪೆಟ್ರೋಲ್ ತನಕ ತಟ್ಟಿದೆ. ಪ್ರತಿ ಲೀಟರ್‌ಗೆ 2.35 ರೂ

20 Mar 2026 3:53 pm
ಇಸ್ರೇಲ್ ನಿಷೇಧದ ಮಧ್ಯೆ ಅಲ್-ಅಕ್ಸಾ ಮಸೀದಿ ಬಳಿ ಪ್ಯಾಲೆಸ್ತೀನ್‌ ಗುಂಪು ಜಮಾವಣೆ: ಈದ್‌ ಪ್ರಾರ್ಥನೆ ವೇಳೆ ಘರ್ಷಣೆ!

ಮಧ್ಯಪ್ರಾಚ್ಯದಲ್ಲಿ ಯುದ್ದ ಆರಂಭವಾದಾಗಿನಿಂದ ಇಸ್ರೇಲ್‌ ಅಲ್-ಅಕ್ಸಾ ಮಸೀದಿಯನ್ನು ಬಂದ್‌ ಮಾಡಿದ್ದು, ಸಾಮೂಹಿಕ ಪ್ರಾರ್ಥನೆಗಳನ್ನು ನಿಷೇಧಿಸಿದೆ. ಆದಾಗ್ಯೂ, ಪ್ಯಾಲೆಸ್ತೀನಿಯನ್‌ ಗುಂಪು ಈದ್ ಅಲ್-ಫಿತರ್ ಪ್ರಾರ್ಥನೆ ನಡೆಸು

20 Mar 2026 3:40 pm
US ಓಲೈಸಲು ಹೋಗಿ ಸಿಕ್ಕಾಕಿಕೊಂಡ ಪಾಕ್ : ಭಾರತದ ಕ್ಷಿಪಣಿಗಳ ಮುಂದೆ ನಮ್ಮದೇನೂ ಇಲ್ಲ - ಇಸ್ಲಾಮಾಬಾದ್

US Intel Report on Pakistan : ನಮ್ಮ ಟಾರ್ಗೆಟ್ ಅಮೆರಿಕ ಅಲ್ಲ, ನಮ್ಮ ಕ್ಷಿಪಣಿಗಳೆಲ್ಲವೂ ಭಾರತದ ವಿರುದ್ಧ ಮಾತ್ರ ಬಳಕೆಯಾಗಲಿವೆ ಎಂದು ಹೇಳುವ ಮೂಲಕ, ಅಮೆರಿಕದ ಕೋಪವನ್ನು ತಣಿಸಲು ಪಾಕಿಸ್ತಾನ ಪ್ರಯತ್ನಸಿದೆ. ಇತ್ತೀಚೆಗೆ ಬಿಡುಗಡೆಯಾದ ಅಮೆರಿಕದ

20 Mar 2026 3:35 pm
ರೈಲ್ವೇ ಬೋರ್ಡ್‌ನಿಂದ ಕರ್ನಾಟಕದ 19 ವಿಶೇಷ ರೈಲುಗಳು ಖಾಯಂ; ಟಿಕೆಟ್‌ ದರವು ಇಳಿಕೆ! 15 ಜಿಲ್ಲೆಗೆ ಅನುಕೂಲ

ರಾಜ್ಯದ ರೈಲು ಪ್ರಯಾಣಿಕರಿಗೆ ಗುಡ್‌ನ್ಯೂಸ್‌ ಸಿಕ್ಕಿದೆ. 6 ವಿಶೇಷ ಎಕ್ಸ್‌ಪ್ರೆಸ್‌ ಸೇರಿದಂತೆ ಕರ್ನಾಟಕದಲ್ಲಿ ಸಂಚರಿಸುವ 19 ವಿಶೇಷ ರೈಲುಗಳನ್ನು ರೈಲ್ವೆ ಮಂಡಳಿಯು ಖಾಯಂ ಮಾಡಿದೆ. ಈ ಮೂಲಕ ಪ್ರಯಾಣಿಕರ ಟಿಕೆಟ್‌ ದರವು ಇಳಿಕೆಯ

20 Mar 2026 3:06 pm
Karnataka Weather: ಮಾ.20, 21 ಹಲವು ಜಿಲ್ಲೆಗಳಿಗೆ ಮಳೆ: ಮಾ.24 ರ ನಂತರ ಕರ್ನಾಟಕದಾದ್ಯಂತ ಉಷ್ಣಾಂಶ ಏರಿಕೆಯ ಮುನ್ಸೂಚನೆ

ಕಳೆದ ಮೂರ್ನಾಲ್ಕು ದಿನ ಸುರಿದ ಆಲಿಕಲ್ಲು ಮಳೆಯ ಅಬ್ಬರ, ಗುಡು ಸಿಡಿಲು , ಬಿರುಗಾಳಿ ಭಾನುವಾರದಿಂದ ತಗ್ಗಲಿದೆ. ಸೋಮವಾರದಿಂದ ಒಣಹವೆ ಇರಲಿದ್ದು, ಬಿಸಿಲಿನ ಪ್ರಖರತೆ ಹೆಚ್ಚಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

20 Mar 2026 2:25 pm
ಸಿಲಿಂಡರ್ ಅಭಾವಕ್ಕೆ ಮೋದಿ–ಟ್ರಂಪ್ ಸ್ನೇಹವೇ ಕಾರಣ: ಕಾಂಗ್ರೆಸ್ ಇದ್ದಾಗ ಹೀಗಿರಲಿಲ್ಲ ಎಂದು ಆರೋಪಿಸಿದ ಸಚಿವ ಎನ್‌ ಎಸ್ ಬೋಸರಾಜು

ಕಾಂಗ್ರೆಸ್ ಆಡಳಿತವಿದ್ದಾಗ ವಿದೇಶಗಳ ಜೊತೆ ಸಮತೋಲನ ಸಾಧಿಸುವ ನೀತಿ ಇತ್ತು. ಆದರೆ ಈಗ ಟ್ರಂಪ್ ಚುನಾವಣೆಗೂ ಪ್ರಚಾರಕ್ಕೆ ಹೋಗಿ, ಅತಿಯಾದ ಸ್ನೇಹ ಅಮೆರಿಕದ ಜೊತೆ ತೋರಿಸಿದ್ದರಿಂದ ಭಾರತಕ್ಕೆ ಸಂಕಷ್ಟ ಎದುರಾಗಿದೆ. ಅಮೆರಿಕದ ಪ್ರಭ

20 Mar 2026 2:11 pm
ಮೊಜ್ತಬಾ ನಿಧನದ ವಾರ್ತೆ ಸುಳ್ಳು-ಇರಾನ್‌ ಸ್ಪಷ್ಟನೆ: ನೌರುಜ್‌ ದಿನ ಸುಪ್ರೀಂ ಲೀಡರ್‌ ದೇಶವನ್ನುದ್ದೇಶಿಸಿ ಭಾಷಣ ಮಾಡ್ತಾರೆ ಎಂದು ಘೋಷಣೆ!

ಇರಾನ್‌ ನ ಹೊಸ ಸುಪ್ರೀಂ ಲೀಡರ್‌ ಮೊಜ್ತಬಾ ಖಮೇನಿಯವರ ಆರೋಗ್ಯ ಹಾಗೂ ಅಸ್ತಿತ್ವದ ಕುರಿತು ಸಾಕಷ್ಟ ಊಹಾಪೋಹಗಳು ಹರಡುತ್ತಿದ್ದ ಬೆನ್ನಲ್ಲೇ, ಈ ಕುರಿತು ಅಧಿಕೃತ ಹೇಳಿಕೆ ನೀಡಿರುವ ಇರಾನ್‌ ಮೊಜ್ತಬಾ ಖಮೇನಿ ನಿಧನದ ವಾರ್ತೆ ಸುಳ್ಳ

20 Mar 2026 2:11 pm
ಸ್ಟಾಕ್ ಟ್ರೇಡಿಂಗ್ ಚಟ: ಪತ್ನಿ ಹೆಸರಲ್ಲಿ 93 ಲಕ್ಷ ರೂಪಾಯಿ ಸಾಲ ಮಾಡಿದ ಭೂಪ!

ಬೆಂಗಳೂರಿನಲ್ಲಿ ಷೇರು ವಹಿವಾಟು ವ್ಯಸನಕ್ಕೊಳಗಾದ ವ್ಯಕ್ತಿಯೊಬ್ಬ ಪತ್ನಿ ಹೆಸರಿನಲ್ಲಿ ಸಾಲ ಪಡೆದು ಬರೋಬ್ಬರಿ 93 ಲಕ್ಷ ರೂಪಾಯಿ ವಂಚನೆ ನಡೆಸಿದ ಪ್ರಕರಣ ಬೆಳಕಿಗೆ ಬಂದಿದೆ. ಪತ್ನಿಯ ಮೊಬೈಲ್ ಬಳಸಿ ಆಕೆಗೆ ತಿಳಿಯದೇ ಸಾಲದ ಆ್ಯಪ್

20 Mar 2026 2:03 pm
ಈದ್‌ ಪ್ರಾರ್ಥನೆ ಹಿನ್ನಲೆ ಮಾ.21ರಂದು ನಗರದ ಹಲವೆಡೆ ಸಂಚಾರ ಬದಲಾವಣೆ; ಯಾವ್ಯಾವ ರಸ್ತೆಯಲ್ಲಿ ನಿರ್ಬಂಧ, ಪರ್ಯಾಯ ಮಾರ್ಗ?

ಮಾ.21ರಂದು ಬೆಂಗಳೂರಿನಾದ್ಯಂತ ಹಲವಡೆ ರಂಜಾನ್‌ ಉಪವಾಸ ತಿಂಗಳ ಅಂತ್ಯವನ್ನು ಸೂಚಿಸಲು ಆಚರಿಸುವ ಈದ್-ಉಲ್-ಫಿತ್ರ್ ಸಾಮೂಹಿಕ ಪ್ರಾರ್ಥನಾ ಸಭೆಗಳು ನಡೆಯಲಿದ್ದು, ಈ ಸಮಯದಲ್ಲಿ ಸಂಚಾರ ವ್ಯವಸ್ಥೆಯಲ್ಲಿ ಉಂಟಾಗುವ ಅಡಚಣೆಗಳನ್ನು ತಪ

20 Mar 2026 1:13 pm
Iran- Israel conflict: 9 ವಾಯುಪ್ರದೇಶಗಳಲ್ಲಿ ವಿಮಾನ ಹಾರಾಟ ನಿಷೇಧಿಸುವಂತೆ ಡಿಜಿಸಿಎ ಸಲಹೆ

ಇರಾನ್ ಮೇಲೆ ಇಸ್ರೇಲ್-ಅಮೆರಿಕ ದಾಳಿ, ಹಾಗೂ ಇರಾನ್ ಪ್ರತಿದಾಳಿಯಿಂದಾಗಿ ಮಧ್ಯಪ್ರಾಚ್ಯ ಪ್ರದೇಶಗಳಲ್ಲಿ ನಾಗರಿಕ ವಿಮಾನ ಹಾರಾಟ ಅಪಾಯಕಾರಿಯಾಗಿದೆ ಎಂದು ಭಾರತೀಯ ನಾಗರಿಕ ವಿಮಾನಯಾನ ನಿರ್ದೇಶನಾಲಯ ವಿಮಾನಯಾನ ಸಂಸ್ಥೆಗಳಿಗೆ ಎ

20 Mar 2026 12:57 pm
ಊಹಾಪೋಹಗಳ ನಡುವೆಯೇ ಮೊಜ್ತಬಾ ಖಮೇನಿ ವಿಡಿಯೋ ಬಿಡುಗಡೆ ಮಾಡಿದ ಇರಾನ್!

ಇರಾನ್‌ನ ಹೊಸ ಸುಪ್ರೀಂ ಲೀಡರ್ ಮೊಜ್ತಬಾ ಖಮೇನಿ ಅವರ ಆರೋಗ್ಯದ ಬಗ್ಗೆ ಊಹಾಪೋಹಗಳು ಹೆಚ್ಚುತ್ತಿರುವ ನಡುವೆ ಐಆರ್‌ಐಪಿ ವಿಡಿಯೋವೊಂದನ್ನ ಬಿಡುಗಡೆ ಮಾಡಿದೆ. ಅದರಲ್ಲಿ ಮೊಜ್ತಬಾ ಖಮೇನಿ ಧಾರ್ಮಿಕ ಪಾಠ ಮಾಡುತ್ತಿದ್ದಾರೆ. ಆದರೆ ವ

20 Mar 2026 12:52 pm
ಸರ್ಕಾರಿ ವಿರೋಧಿ ದಂಗೆಯಲ್ಲಿ ಭಾಗಿಯಾಗಿದ್ದ 3 ಜನರನ್ನು ಸಾರ್ವಜನಿಕವಾಗಿ ಗಲ್ಲಿಗೇರಿಸಿದ ಇರಾನ್:‌ ದೇವರ ವಿರುದ್ದ ಯುದ್ದ ಆರೋಪದಡಿ ಶಿಕ್ಷೆ!

ಇರಾನ್‌ ನಲ್ಲಿ ಯುದ್ದದ ತೀವ್ರತೆ ಹೆಚ್ಚಾಗಿದ್ದು, ಈ ನಡುವೆ ಜನವರಿಯಲ್ಲಿ ನಡೆದ ಸರ್ಕಾರಿ ವಿರೋಧಿ ಪ್ರತಿಭಟನೆಗಳಲ್ಲಿ ಭಾಗಿಯಾಗಿದ್ದ 3 ಜನರನ್ನು ದೇವರ ವಿರುದ್ದದ ಯುದ್ದದ ಆರೋಪದಡಿಯಲ್ಲಿ ಇರಾನ್‌ ಸರ್ಕಾರ ಮಾ.19ರಂದು ಕೋಮ್‌ ನಗ

20 Mar 2026 12:28 pm
ಧುರಂಧರ್‌ನಲ್ಲಿ ನರೇಂದರ್‌; ಭಾರತದ ಪ್ರಧಾನಿಯ ಕರೆನ್ಸಿ ಪ್ಲ್ಯಾನ್‌ಗೆ ಶತ್ರುಗಳೆಲ್ಲಾ ಸರೆಂಡರ್‌! 2 ಸೀನ್ಸ್‌ ಇಂಪ್ಯಾಕ್ಟ್‌

PM Modi appears in Dhurandhar 2 : ಈ ವರ್ಷದ ಭಾರೀ ನಿರೀಕ್ಷೆಯ ಸಿನಿಮಾ ಧುರಂಧರ್ - ದಿ ರಿವೆಂಜ್ ಸಿನಿಮಾ, ಯುಗಾದಿಯ ದಿನವಾದ ಮಾರ್ಚ್ 19ರಂದು ಬಿಡುಗಡೆಯಾಗಿದೆ. ಚಿತ್ರದ ಎರಡು ಸನ್ನಿವೇಶಗಳಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಕಾಣಿಸಿಕೊಳ್ಳುತ್ತಾರ

20 Mar 2026 11:52 am
ಗಾಳಿ ಮಳೆಗೆ ವಿದ್ಯುತ್ ಕಂಬ ಮುರಿದರೆ, ತಂತಿ ಮೇಲೆ ಮರ ಬಿದ್ದರೆ ತಕ್ಷಣ ಬೆಸ್ಕಾಂಗೆ ಕರೆ ಮಾಡಿ: 1912 ಸಹಾಯವಾಣಿಗೆ ಪರ್ಯಾಯ ನಂಬರ್‌ಗಳ ಬಿಡುಗಡೆ

ಬೆಂಗಳುರು ನಗರ, ​ಕೋಲಾರ ಜಿಲ್ಲೆ,​ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ರಾಮನಗರ , ತುಮಕೂರು , ಚಿತ್ರದುರ್ಗ ಜಿಲ್ಲೆ, ದಾವಣಗೆರೆ ಜಿಲ್ಲೆಯಲ್ಲಿ ಯಾವುದೇ ವಿದ್ಯುತ್ ಅವಘಡಗಳು ಉಂಟಾದಾಗ, ಅಥವಾ ಮಳೆಯಿಂದ ವಿದ್ಯುತ್ ವ್ಯತ್ಯಯಗ

20 Mar 2026 11:40 am
Dhurandhar 2 Review: ಸೇಡು, ಕಿಚ್ಚು, ರಾಷ್ಟ್ರಪ್ರೇಮ.. ಪ್ರೇಕ್ಷಕರಿಗೆ ಬ್ಲಾಕ್‌ಬಸ್ಟರ್ ಅನುಭವ!

ಆದಿತ್ಯ ಧರ್‌ ನಿರ್ದೇಶನದ ರಣ್ವೀರ್ ಸಿಂಗ್ ಅಭಿನಯದ ‘ಧುರಂದರ್‌’ ಚಿತ್ರ ಕಳೆದ ವರ್ಷವಷ್ಟೇ.. ಅಂದ್ರೆ ಡಿಸೆಂಬರ್ 5 ರಂದು ರಿಲೀಸ್ ಆಗಿತ್ತು. ಇದೀಗ ‘ಧುರಂದರ್‌ 2’ () ತೆರೆಗೆ ಅಪ್ಪಳಿಸಿದೆ. ಈ ಸೀಕ್ವೆಲ್ ಸಂಪೂರ್ಣವಾಗಿ ರ

20 Mar 2026 11:19 am
ಉಡುಪಿ ಜಿಲ್ಲೆಯಾದ್ಯಂತ ಸಂಭ್ರಮದ ಈದುಲ್ ಫಿತ್ರ್ ಆಚರಣೆ : ಮಸೀದಿಗಳಲ್ಲಿ ವಿಶೇಷ ಈದ್ ನಮಾಝ್, ಧರ್ಮಗುರುಗಳಿಂದ ಸೌಹಾರ್ದತೆಯ ಸಂದೇಶ

ಉಡುಪಿ ಜಿಲ್ಲೆಯಾದ್ಯಂತ ಮಸೀದಿಗಳಲ್ಲಿ ಈದುಲ್ ಫಿತ್ರ್ ಆಚರಣೆ ನೆರವೇರಿಸಲಾಗಿದೆ. ಕುಂದಾಪುರ ಈದ್ಗಾ ಮೈದಾನದಲ್ಲಿ ವಿಶೇಷ ನಮಾಜ್ ನೆರವೆರಿಸಲಾಯಿತು, ಧರ್ಮಗುರುಗಳು ಶಾಂತಿಯ ಸಂದೇಶ ರವಾನಿಸಿದರು.

20 Mar 2026 11:15 am
ಜಾಗತಿಕ ಭಯೋತ್ಪಾದನಾ ಸೂಚ್ಯಂಕದಲ್ಲಿ ಪಾಕಿಸ್ತಾನಕ್ಕೆ ಅಗ್ರಸ್ಥಾನ: ವಿಶ್ವದಲ್ಲಿ ಉಗ್ರ ದಾಳಿ ಇಳಿಮುಖ, ಪಾಕ್‌ನಲ್ಲಿ ಮಾತ್ರ ಶೇ. 6 ರಷ್ಟು ಏರಿಕೆ!

ಉಗ್ರರನ್ನು ಪೋಷಿಸುತ್ತಾ ಭಾರತದ ಮೇಲೆ ವಿಷಕಾರುವ ಪಾಕಿಸ್ತಾನ ಇದೀಗ ತನ್ನದೇ ಬಲೆಯಲ್ಲಿ ಬಿದ್ದಿದ್ದು, ಭಯೋತ್ಪಾದಕ ದಾಳಿಗಳು ಹಾಗೂ ಅದರಿಂದ ಸಂಭವಿಸುವ ಸಾವುಗಳು ಪಾಕಿಸ್ತಾನದಲ್ಲಿ ಶೇ.6ರಷ್ಟು ಹೆಚ್ಚಳವಾಗಿದ್ದು, ಈ ಮೂಲಕ ಜಗತ್

20 Mar 2026 11:13 am
ನೀರಾನೆ ದಾಳಿಯಿಂದ ಶಿವಮೊಗ್ಗದಲ್ಲಿ ಪಶುವೈದ್ಯೆ ಸಾವು: ಸಚಿವ ಈಶ್ವರ ಖಂಡ್ರೆ ಸಂತಾಪ

ಗುತ್ತಿಗೆ ಆಧಾರದಲ್ಲಿ ನೇಮಕ ಆಗಿದ್ದ, ಬೆಂಗಳೂರು ಮೂಲದ ಡಾ ಸಮೀಕ್ಷಾ ರೆಡ್ಡಿ, ನೀರಾನೆಯನ್ನು ಚಿಕಿತ್ಸೆ ಮಾಡಲು ಹೋಗಿ ದಾಳಿಗೊಳಗಾಗಿ ಉಸಿರು ಚೆಲ್ಲಿದ್ದಾರೆ. ಅರಣ್ಯ ಇಲಾಖೆಯಿಂದ ಪರಿಹಾರ ಘೋಷಿಸಿ, ಸಾವಿಗೆ ಸಚಿವರು ಸಂತಾಪ ಸೂಚಿ

20 Mar 2026 10:49 am
West Asia War: ಭಾರತಕ್ಕೆ ಮಾತ್ರವಲ್ಲ ಇದು ಇಡೀ ಜಗತ್ತಿಗೆ ಪರೀಕ್ಷೆಯ ಸಮಯ- MEA ವಕ್ತಾರ ರಣಧೀರ್‌ ಜೈಸ್ವಾಲ್‌

ಮಧ್ಯಪ್ರಾಚ್ಯದಲ್ಲಿ ಸಂಘರ್ಷದಿಂದಾಗಿ ತೈಲ ಅನಿಶ್ಚಿತತೆ ಕೇಲವ ದೇಶಕ್ಕೆ ಮಾತ್ರವಲ್ಲ ಬದಲಾಗಿ ಇಡೀ ವಿಶ್ವಕ್ಕೆ ಒಂದು ಸವಾಲಿನ ಸಮಯವಾಗಿದೆ ಎಂದು ಭಾರತದ ವಿದೇಶಾಂಗ ಸಚಿವಾಲಯ ತಿಳಿಸಿದೆ. ಇನ್ನು, ಇಂಧನ ಭದ್ರತೆ ಹಾಗೂ ಗಲ್ಫ್‌ ರಾ

20 Mar 2026 10:28 am
ಕೇದಾರನಾಥ, ಬದರೀನಾಥ ದರ್ಶನಕ್ಕೆ ’ನಂಬಿಕೆಯ ಪ್ರಮಾಣಪತ್ರ’ ಸಲ್ಲಿಸಲು ಸಾರಾ ಆಲಿ ಖಾನ್’ಗೆ ಸೂಚನೆ?

Hindu Faith Affidavit : ಬಾಲಿವುಡ್ ನಟಿ ಸಾರಾ ಆಲಿ ಖಾನ್, ಹಿಂದೂ ದೇವಾಲಯಗಳಿಗೆ ಆಗಿಂದಾಗ್ಯೆ ಭೇಟಿ ನೀಡುತ್ತಲೇ ಇರುತ್ತಾರೆ. ಹಿಂದೂಗಳ ಪವಿತ್ರ ಚಾರ್’ಧಾಮ್ ಕ್ಷೇತ್ರಗಳಾದ ಕೇದಾರನಾಥ್ ಮತ್ತು ಬದರೀನಾಥ್ ದೇವಾಲಯ ಪ್ರವೇಶಿಸಲು ನಂಬಿಕೆಯ ಪ್ರ

20 Mar 2026 9:50 am