SENSEX
NIFTY
GOLD
USD/INR

Weather

31    C

ಡಿಜಿಟಲ್ ಸುದ್ದಿ ಮೂಲಗಳು

...
ಮಹಿಳಾ ಮೀಸಲಾತಿ ಮತ್ತು ಕ್ಷೇತ್ರ ಪುನರ್‌ವಿಂಗಡಣೆ ಮಸೂದೆಗೆ ಲೋಕಸಭೆಯಲ್ಲಿ ಸೋಲು; ವಿರೋಧಿ ಮತಗಳೆಷ್ಟು?

ಭಾರೀ ನಿರೀಕ್ಷೆ ಮೂಡಿಸಿದ್ದ ಮಹಿಳಾ ಮೀಸಲಾತಿ ಮಸೂದೆ ಮತ್ತು ಕ್ಷೇತ್ರ ಪುನರ್‌ವಿಂಗಡಣೆ ಮಸೂದೆಗೆ ಲೋಕಸಭೆಯಲ್ಲಿ ಸೋಲಾಗಿದೆ. ಹೌದು, ಇಂದು (ಏ.17-ಶುಕ್ರವಾರ) ಲೋಕಸಭೆಯಲ್ಲಿ ಮಹತ್ವದ ಮೂರು ಮಸೂದೆಗನ್ನು ಮತಕ್ಕೆ ಹಾಕಿದಾಗ, ಮಸೂದೆ ಪ

17 Apr 2026 7:42 pm
ದ್ವಿಪೌರತ್ವ ಪ್ರಕರಣ: ರಾಹುಲ್ ಗಾಂಧಿಗೆ ಸಂಕಷ್ಟ! ಎಫ್‌ಐಆರ್‌ ದಾಖಲಿಸಲು ಅಲಹಾಬಾದ್ ಹೈಕೋರ್ಟ್ ಆದೇಶ

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಬ್ರಿಟಿಷ್ ಪೌರತ್ವ ಹೊಂದಿದ್ದಾರೆ ಎಂಬ ಆರೋಪದ ಮೇಲೆ ಅವರ ವಿರುದ್ಧ ಎಫ್‌ಐಆರ್ ದಾಖಲಿಸಲು ಅಲಹಾಬಾದ್ ಹೈಕೋರ್ಟ್ ರಾಯಬರೇಲಿ ಪೊಲೀಸರಿಗೆ ಆದೇಶಿಸಿದೆ. ಕರ್ನಾಟಕದ ಬಿಜೆಪಿ ಕಾರ್ಯಕರ್ತ ವಿ

17 Apr 2026 7:29 pm
ಜೀವಾವಧಿ ಶಿಕ್ಷೆಗೆ ಗುರಿಯಾದ ಕರ್ನಾಟಕದ ರಾಜಕಾರಣಿಗಳಿವರು; ಶಾಸಕ ಸ್ಥಾನದಿಂದ ಆಜೀವ ಸಜೆಗೆ ವಿನಯ್ ಕುಲಕರ್ಣಿ ಮೊದಲು!

ಅಧಿಕಾರದಲ್ಲಿದ್ದಾಗ ಜೀವಾವಧಿ ಶಿಕ್ಷೆಗೆ ಗುರಿಯಾದ ಕರ್ನಾಟಕ ಮೊದಲಿಗರು ವಿನಯ್ ಕುಲಕರ್ಣಿ. ರಾಜ್ಯದಲ್ಲಿ ಇಬ್ಬರು ಜನಪ್ರತಿನಿಧಿಗಳಿಗೆ ಈವರೆಗೂ ಜೀವಾವಧಿ ಶಿಕ್ಷೆಯಾಗಿದೆ. ಅತ್ಯಾಚಾರ ಪ್ರಕರಣದಲ್ಲಿ ಪ್ರಜ್ವಲ್ ರೇವಣ್ಣ ಒಬ್ಬ

17 Apr 2026 7:08 pm
ಬ್ರಿಡ್ಜ್ ಟು ಬೆಂಗಳೂರು 2026: ವಿಶ್ವದ ಜೊತೆ ಪಾಲುದಾರಿಕೆ ಹೊಂದಲು ಕರ್ನಾಟಕವು ಸನ್ನದ್ದ

ಬ್ರಿಡ್ಜ್ ಟು ಬೆಂಗಳೂರು 2026 ರ ಯಶಸ್ವಿ ಆತಿಥ್ಯದೊಂದಿಗೆ, ಕರ್ನಾಟಕವು ನಾವೀನ್ಯತೆ, ಹೂಡಿಕೆ ಮತ್ತು ಸಹಯೋಗಕ್ಕಾಗಿ ವಿಶ್ವಾಸಾರ್ಹ ಜಾಗತಿಕ ಪಾಲುದಾರನಾಗಿ ತನ್ನ ಸ್ಥಾನವನ್ನು ಬಲಪಡಿಸುವುದನ್ನು ಮುಂದುವರೆಸಿದೆ. ರಾಜತಾಂತ್ರಿಕರ

17 Apr 2026 7:01 pm
ಕ್ಷೇತ್ರ ಪುನರ್ ವಿಂಗಡಣೆ ಮಸೂದೆ: ಕರ್ನಾಟಕದದಲ್ಲಿ ಪರ -ವಿರೋಧ ಚರ್ಚೆ, ಯಾರು ಏನಂದ್ರು?

ಮಹಿಳಾ ಮೀಸಲಾತಿ ಮಸೂದೆಗಾಗಿ ಸಂಸತ್ತಿನ ವಿಶೇಷ ಅಧಿವೇಶನ ನಡೆಯುತ್ತಿದ್ದು, ಮಹಿಳೆಯರಿಗೂ ಕಾನೂನು ರಚನೆಗೆ ಸಮಾನ ಅವಕಾಶ ಸಿಗಲಿದೆ. ಇದಕ್ಕೆ ವಿರೋಧಪಕ್ಷ ಕಾಂಗ್ರೆಸ್ ಬೆಂಬಲ ನೀಡಲಿದೆ ಎಂಬ ವಿಶ್ವಾಸವಿದೆ ಎಂದು ವಿಧಾನ ಪರಿಷತ್ ವ

17 Apr 2026 6:59 pm
ಎಷ್ಟೇ ವಯಸ್ಸಾದ್ರೂ ಫಿಟ್‌, ಯಂಗ್‌ ಆಗಿ ಕಾಣಿಸಬೇಕಾ? ಹೀಗೆ ಮಾಡಿ| Raghu Ramappa

ಎಷ್ಟೇ ವಯಸ್ಸಾದ್ರೂ ಫಿಟ್‌, ಯಂಗ್‌ ಆಗಿ ಕಾಣಿಸಬೇಕಾ? ಹೀಗೆ ಮಾಡಿ| Raghu Ramappa

17 Apr 2026 6:56 pm
ನೋ if‌s ಆ್ಯಂಡ್ but; ಲೋಕಸಭೆಯಲ್ಲಿ ʻಮಹಿಳಾ ವಿರೋಧಿʼ ವಿಪಕ್ಷಗಳ ಬೆವರಿಳಿಸಿದ ಅಮಿತ್‌ ಶಾ!

ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆ ಮತ್ತು ಕ್ಷೇತ್ರ ಪುನರ್‌ವಿಂಗಡಣೆ ಮಸೂದೆ ಬಗ್ಗೆ ಬಿರುಸಿನ ಚರ್ಚೆ ಮುಂದುವರೆದಿದ್ದು, ಈ ಎರಡೂ ಮಸೂದೆ ಕುರಿತು ವಿಪಕ್ಷಗಳು ತಳೆದಿರುವ ನಿಲುವನ್ನು ಕೇಂದ್ರ ಗೃಹ ಸಚಿವ ಅಮಿತ್‌ ಶಾ ತೀವ್ರವ

17 Apr 2026 6:40 pm
ಆಪ್ತರ ರಕ್ಷಣೆಗೆ ಮುಂದಾಗದ ಸಿದ್ದರಾಮಯ್ಯ: ಸಿಎಂ ನಡೆಗೆ ವ್ಯಕ್ತವಾದ ಬಹಿರಂಗ ಅಸಮಾಧಾನ !

ದಾವಣಗೆರೆ ದಕ್ಷಿಣ ಉಪ ಚುನಾವಣೆಯ ಬೆನ್ನಲ್ಲೇ ರಾಜ್ಯ ಕಾಂಗ್ರೆಸ್ ನಲ್ಲಿ ಸಾಕಷ್ಟು ಬೆಳವಣಿಗೆಗಳು ನಡೆಯುತ್ತಿವೆ. ಪಕ್ಷದ ಶಿಸ್ತು ಉಲ್ಲಂಘನೆ ಮಾಡಿದ ಆರೋಪದಡಿಯಲ್ಲಿ ಸಿಎಂ ಸಿದ್ದರಾಮಯ್ಯ ಆಪ್ತರ ವಿರುದ್ಧ ಸರಣಿ ಕ್ರಮಗಳಾಗಿವೆ.

17 Apr 2026 5:53 pm
ವಿನಯ್ ಕುಲಕರ್ಣಿಗೆ ಜೀವಾವಧಿ ಶಿಕ್ಷೆ ವಿಧಿಸಿದ ಜಡ್ಜ್‌ ಯಾರು? ಪ್ರಜ್ವಲ್ ರೇವಣ್ಣಗೂ ಇವರೇ ಜೈಲಿನ ದಾರಿ ತೋರಿದ್ದು!

ಕೊಲೆ ಪ್ರಕರಣದಲ್ಲಿ ಕಾಂಗ್ರೆಸ್‌ ಶಾಸಕ ವಿನಯ್ ಕುಲಕರ್ಣಿಗೆ ಜೀವಾವಧಿ ಶಿಕ್ಷೆಯನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ವಿಧಿಸಿದೆ. ಈ ತೀರ್ಪು ನೀಡಿದ ನ್ಯಾಯಾಧೀಶಕರು ಸಂತೋಷ್‌ ಗಜಾನನ ಭಟ್‌. ಇತ್ತೀಚೆಗೆ ಇವರು ನೀಡು ತೀರ್ಪ

17 Apr 2026 5:39 pm
ಸಿಬಿಎಸ್‌ಇ 10ನೇ ತರಗತಿ ಫಲಿತಾಂಶ ಮರುಮೌಲ್ಯಮಾಪನ ಮಾಡಿಸುತ್ತೀರಾ? 3 ಹಂತದ ಆನ್‌ಲೈನ್‌ ಪ್ರಕ್ರಿಯೆ ಸಂಪೂರ್ಣ ವಿವರ

ಕಳೆದ ಏ.15 (ಬುಧವಾರ)ರಂದು ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (ಸಿಬಿಎಸ್‌ಸಿ) 10ನೇ ತರಗತಿ ಫಲಿತಾಂಶ ಪ್ರಕಟಿಸಿದೆ. ಈಗ ಹಲವು ವಿದ್ಯಾರ್ಥಿಗಳು ತಮ್ಮ ಅಂಕ ಪರಿಶೀಲನೆ ಮತ್ತು ಮರುಮೌಲ್ಯಮಾಪನ ಪ್ರಕ್ರಿಯೆ ಬಗ್ಗೆ ಚಿಂತಿಸುತ್ತಿದ್ದು, ಸಿ

17 Apr 2026 5:18 pm
ಭಾರತದ 6 ಸಿರಿವಂತರ ಪಟ್ಟಿ: ಅಂಬಾನಿಗೆ ತಪ್ಪಿದ ಮೊದಲ ಸ್ಥಾನ - ಟಾಪ್ 1 ಕುಬೇರ ಯಾರು?

Gautam Adani Vs Mukesh Ambani : ಏಷ್ಯಾದ ಶ್ರೀಮಂತರ ಪಟ್ಟಿಯನ್ನು ಬ್ಲೂಂಬರ್ಗ್ ಬಿಡುಗಡೆ ಮಾಡಿದೆ. ಬಿಲಿಯನೇರ್ಸ್ ಇಂಡೆಕ್ಸ್ ಪಟ್ಟಿಯಲ್ಲಿ ಅದಾನಿ ಸಮೂಹ ಸಂಸ್ಥೆಗಳ ಮಾಲೀಕ ಗೌತಂ ಅದಾನಿ ಮೊದಲನೇ ಸ್ಥಾನವನ್ನು ಪಡೆದಿದ್ದಾರೆ. ವಿಶ್ವದ ಶ್ರೀಮಂತರ

17 Apr 2026 4:17 pm
ಯೋಗೇಶ್ ಗೌಡ ಹತ್ಯೆ ಪ್ರಕರಣ: ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿಗೆ ಜೀವಾವಧಿ ಶಿಕ್ಷೆ

ಬಿಜೆಪಿ ಮುಖಂಡ ಹಾಗೂ ಧಾರವಾಡ ಜಿಲ್ಲಾ ಪಂಚಾಯತ್ ಬಿಜೆಪಿ ಸದಸ್ಯ ಯೋಗೇಶ್ ಗೌಡ ಹತ್ಯೆ ಪ್ರಕರಣದಲ್ಲಿ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ಸೇರಿದಂತೆ 17 ಮಂದಿ ಆರೋಪಿಗಳನ್ನು ದೋಷಿಗಳೆಂದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ತೀರ

17 Apr 2026 4:11 pm
ನನಗೂ ನರೇಂದ್ರ ಮೋದಿ ಅವರಿಗೆ ಹೆಂಡತಿ ಚಿಂತೆ ಇಲ್ಲ; ಮಹಿಳಾ ಮೀಸಲಾತಿ ಮಸೂದೆ ಚರ್ಚೆಯಲ್ಲಿ ರಾಹುಲ್‌ ಗಾಂಧಿ ಹಾಸ್ಯಚಟಾಕಿ

ಮಹಿಳಾ ಮೀಸಲಾತಿ ಮಸೂದೆ ವಿರೋಧಿಸಿ ಲೋಕಸಭೆಯಲ್ಲಿ ಇಂದು (ಏ.17-ಶುಕ್ರವಾರ) ಭಾಷಣ ಮಾಡಿದ ವಿಪಕ್ಷ ನಾಯಕ ರಾಹುಲ್‌ ಗಾಂಧಿ, ಭಾಷಣದ ಆರಂಭದಲ್ಲಿ ತಮಗೂ ಮತ್ತು ಪ್ರಧಾನಿ ಮೋದಿ ಅವರಿಗೂ ಜೀವನದಲ್ಲಿ ಪತ್ನಿಯ ಚಿಂತೆ ಇಲ್ಲ ಎಂದು ಹೇಳಿದ್ದಾ

17 Apr 2026 3:25 pm
ಸದ್ಗುರು ಜತೆ ವೇದಿಕೆ ಹಂಚಿಕೊಂಡಿದ್ದು, ಕುಂಬ ಮೇಳದಲ್ಲಿ ಭಾಗಿ ಪಕ್ಷದ ಶಿಸ್ತು ಉಲ್ಲಂಘನೆ ಅಲ್ಲವೇ? ಡಿಕೆಶಿಗೆ ಕೆಎನ್ ರಾಜಣ್ಣ ಪರೋಕ್ಷ ಟಾಂಗ್

ಸದ್ಗುರು ಜೊತೆ ವೇದಿಕೆ ಹಂಚಿಕೊಂಡಿದ್ದು ಹಾಗೂ ಕುಂಬ ಮೇಳದಲ್ಲಿ ಭಾಗಿಯಾಗಿದ್ದು ಕಾಂಗ್ರೆಸ್‌ ಪಕ್ಷದ ಶಿಸ್ತಿನ ಉಲ್ಲಂಘನೆ ಅಲ್ಲವೇ? ಎಂದು ಡಿಸಿಎಂ ಡಿಕೆ ಶಿವಕುಮಾರ್ ಅವರಿಗೆ ಮಾಜಿ ಸಚಿವ ಕೆ ಎನ್ ರಾಜಣ್ಣ ಪರೋಕ್ಷ ಟಾಂಗ್ ನೀಡಿದ

17 Apr 2026 2:45 pm
’ಶಾಣೆ’ ಶ್ರೇಯಸ್ ಅಯ್ಯರ್ : ಲೀಡಿಂಗ್ ಫ್ರಂಟ್ ಶೈಲಿಯ ಚಾಣಾಕ್ಷ ನಾಯಕತ್ವ- ಪ್ರೀತಿ ಜಿಂಟಾ ಮಂದಹಾಸ

Shreyas Iyer performance in IPL 2026 : ಪಂಜಾಬ್ ಕಿಂಗ್ಸ್ ತಂಡದ ನಾಯಕ ಶ್ರೇಯಸ್ ಅಯ್ಯರ್, ಅವರ ಆಟ ಮತ್ತು ನಾಯಕತ್ವಕ್ಕೆ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ. ಇದುವರೆಗೆ, ಪಂಜಾಬ್ ಆಡಿದ ಐದು ಪಂದ್ಯಗಳಲ್ಲಿ, ಶ್ರೇಯರ್ ಅಯ್ಯರ್, ಮೂರು ಅರ್ಧಶತಕವನ್ನು

17 Apr 2026 2:01 pm
Explained: ಡಿಲಿಮಿಟೇಷನ್‌ ಮಹಾಕಸರತ್ತು- ಏನಿದು ಕ್ಷೇತ್ರ ಪುನರ್‌ ವಿಂಗಡಣೆ, ಇದಕ್ಕೆ ದಕ್ಷಿಣ ರಾಜ್ಯಗಳ ವಿರೋಧವೇಕೆ?

ದೇಶದಲ್ಲಿ ಸದ್ಯ ಕ್ಷೇತ್ರ ಪುನರ್‌ ವಿಂಗಡಣೆಯ ಚರ್ಚೆ ಜೋರಾಗಿ ನಡೆಯುತ್ತಿದ್ದು, ಶಾಸನಸಭೆಗಳಲ್ಲಿ ಶೇ.33ರಷ್ಟು ಮಹಿಳಾ ಮೀಸಲಾತಿ ಕಲ್ಪಿಸಲು ರಾಜ್ಯ ಹಾಗೂ ಲೋಕಸಭೆಗಳ ಸಂಖ್ಯೆಯನ್ನು ಶೇ.50ರಷ್ಟು ಹೆಚ್ಚಳ ಮಾಡಲು ಕೇಂದ್ರ ಮುಂದಾಗಿದ

17 Apr 2026 1:39 pm
10 ಚಾರಣಿಗರಿಗೆ ಒಬ್ಬ ಮಾರ್ಗದರ್ಶಿ, ಜಿಪಿಎಸ್ ವಾಕಿ ಟಾಕಿ! ಇನ್ಮುಂದೆ ಕರ್ನಾಟಕದಲ್ಲಿ ಚಾರಣಕ್ಕೆ ಎಸ್ ಓ ಪಿ ಜಾರಿ

ಇನ್ನು ಮುಂದೆ ಪ್ರತಿಯೊಂದು ಚಾರಣಪಥದಲ್ಲೂ ನೇಚರ್ ಗೈಡ್ ಗಳಿಗೆ ಜಿ.ಪಿ.ಎಸ್. ಅಳವಡಿಸಿದ ವಾಕಿ ಟಾಕಿಯನ್ನು ಕಡ್ಡಾಯವಾಗಿ ನೀಡಲಾಗುವುದು. ಅದೇ ರೀತಿ ಪ್ರತಿಯೊಬ್ಬ ಚಾರಣಿಗರ ಮೊಬೈಲ್ ಗೆ ಚಾರಣಪಥದ ನಕ್ಷೆ ಸಹಿತ ಆಪ್ ಅನ್ನು ಅಳವಡಿಸಲ

17 Apr 2026 1:28 pm
ಕ್ಷೇತ್ರ ಪುನರ್‌ವಿಂಗಡಣೆ ವಿರುದ್ಧ ಶಶಿ ತರೂರ್‌; ರಾಜಕೀಯ ಡಿಮಾನಿಟೈಸೇಶನ್ ಬೇಡ ಎಂದು ನರೇಂದ್ರ ಮೋದಿಗೆ ಸಲಹೆ!

ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಬಹುತೇಕ ನಿಲುವುಗಳನ್ನು ಬೆಂಬಲಿಸುವಲ್ಲಿ ಮುಂಚೂಣಿಯಲ್ಲಿರುವ ತಿರುವನಂತಪುರಂ ಕಾಂಗ್ರೆಸ್‌ ಸಂಸದ ಶಶಿ ತರೂರ್‌, ಈ ಬಾರಿ ಕೇಂದ್ರದ ಕ್ಷೇತ್ರ ಪುನರ್‌ವಿಂಗಡಣೆ ವಿ

17 Apr 2026 1:18 pm
ಯಾದಗಿರಿಯಲ್ಲಿ ಕಾರು-ಖಾಸಗಿ ಬಸ್‌ ಮುಖಾಮುಖಿ ಡಿಕ್ಕಿಯಾಗಿ 6 ಮಂದಿ ಸಜೀವ ದಹನ

ಯಾದಗಿರಿಯ ಸುರಪುರ ತಾಲ್ಲೂಕಿನ ಶಾಂತಪುರ ಕ್ರಾಸ್ ಬಳಿ ಕಾರು ಹಾಗೂ ಖಾಸಗಿ ಬಸ್‌ ಮುಖಾಮುಖಿ ಡಿಕ್ಕಿಯಾಗಿದ್ದು, ಭೀಕರ ಅಪಘಾತ ಸಂಭವಿಸಿದೆ. ಅಪಘಾತದ ತೀವ್ರತೆಗೆ ಬೆಂಕಿ ಹತ್ತಿಕೊಂಡಿದ್ದು ಘಟನೆಯಲ್ಲಿ 6 ಮಂದಿ ಸಜೀವ ದಹನವಾಗಿದ್ದಾ

17 Apr 2026 12:04 pm
Women Reservation Bill : 37 ನಿಮಿಷ ಮೋದಿಯ ಮಾಸ್ಟರ್’ಸ್ಟ್ರೋಕ್- ಚರ್ಚೆಯ ವಿಷಯ ಸಾಕಾರಗೊಳಿಸಿದ PM ಭಾಷಣ

PM Modi Women's Quota Bill speech : ಲೋಕಸಭೆಯಲ್ಲಿ ಮೂರು ಮಸೂದೆಗಳ ಕುರಿತ ಮೇಲಿನ ಚರ್ಚೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಮಾತನಾಡಿದ್ದಾರೆ. 37ನಿಮಿಷಗಳ ತಮ್ಮ ಭಾಷಣದಲ್ಲಿ ಮಹಿಳಾ ಕೋಟಾದ ಬಗ್ಗೆ ವಿವರಣೆಯನ್ನು ನೀಡಿದರು, ಅಲ್ಲಲ್ಲಿ ವಿಪಕ್ಷಗಳ

17 Apr 2026 11:44 am
ಇಂಡೋನೇಷ್ಯಾದಲ್ಲಿ ಹೆಲಿಕಾಪ್ಟರ್‌ ಪತನ, 8 ಮಂದಿ ಸಾವು: ಅಪಘಾತ ನಡೆದ 3ಕಿ.ಮೀ ದೂರದಲ್ಲಿ ಅವಶೇಷ ಪತ್ತೆ, ಕಾರಣ ಮಾತ್ರ ನಿಗೂಢ!

ಇಂಡೋನೇಷ್ಯಾದ ಪಶ್ಚಿಮ ಕಾಲಿಮಂಟನ್‌ ಪ್ರಾಂತ್ಯದಲ್ಲಿ 8 ಜನರನ್ನು ಹೊತ್ತೊಯ್ಯುತ್ತಿದ್ದ ಹೆಲಿಕಾಪ್ಟರ್‌ ಒಂದು ಗುಡ್ಡಗಾಡು ಪ್ರದೇಶದಲ್ಲಿ ಸಂಪರ್ಕ ಕಳೆದುಕೊಂಡು ಪತನವಾಗಿದ್ದು, ಈ ಘಟನೆಯಲ್ಲಿ 8 ಮಂದಿ ಸಾವನ್ನಪ್ಪಿರುವುದಾಗಿ

17 Apr 2026 11:16 am
ಸಂದರ್ಶನ: ರಾಜಕೀಯ ಪಕ್ಷಗಳ ಗುಲಾಮಗಿರಿಯಿಂದ ಮುಸ್ಲಿಮರು ಹೊರಬರಲಿ, ಸಿಎಂ ಇಬ್ರಾಹಿಂ ಕರೆ

ಹುಬ್ಬಳ್ಳಿ ಹಾಗೂ ಡಿಜೆ ಹಳ್ಳಿ ಗಲಭೆಗೆ ಸಂಬಂಧಿಸಿದಂತೆ ಮುಸ್ಲಿಂ ಯುವಕರು ಜೈಲಿನಲ್ಲಿದ್ದಾರೆ. ಮುಸ್ಲಿಮರಿಗಿದ್ದ ನಾಲ್ಕು ಶೇಕಡಾ ಮೀಸಲಾತಿ ಕಸಿದುಕೊಳ್ಳಲಾಗಿದೆ. ಜಾನುವಾರು ಹತ್ಯೆ ಪ್ರತಿಬಂಧಕ ಕಾಯ್ದೆಯನ್ನು ರದ್ದು ಮಾಡಿಲ

17 Apr 2026 11:12 am
ಡಿಕೆಶಿ 'ಶಿಸ್ತಿನ’ ಅಸ್ತ್ರವನ್ನು ಅವರಿಗೇ ತಿರುಗುಸಿದರೇ ಜಮೀರ್ ಅಹ್ಮದ್ : ಇದು ಪಾರ್ಟಿ ನಿಷ್ಠೆಯೋ, ಪರೋಕ್ಷ ತಿರುಗೇಟೋ?

Zameer Ahmed Vs DK Shivakumar : ಶಾಮನೂರು ಶಿವಶಂಕರಪ್ಪನವರಿಂದ ತೆರವಾಗಿರುವ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ವಿದ್ಯಮಾನಗಳು, ಕಾಂಗ್ರೆಸ್ಸಿನ ಮುಸ್ಲಿಂ ನಾಯಕರನ್ನು ಬೇರೆಬೇರೆ ಮಾಡುವಂತೆ ಮಾಡಿದೆ. ನಜೀರ್ ಅಹ್ಮದ್ ಮತ್ತ

17 Apr 2026 8:51 am
ಕೇರಳದಲ್ಲಿ ಕಾರ್ಮಿಕರ ಕೊರತೆ: ಚುನಾವಣೆ ಹಿನ್ನಲೆಯಲ್ಲಿ 8 ಲಕ್ಷಕ್ಕೂ ಅಧಿಕ ವಲಸೆ ಕಾರ್ಮಿಕರ ನಿರ್ಗಮನದಿಂದ ಬಿಕ್ಕಟ್ಟು!

ತಮಿಳುನಾಡು, ಪ.ಬಂಗಾಳ ಹಾಗೂ ಅಸ್ಸಾಂ ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆ ಹಿನ್ನಲೆಯಲ್ಲಿ ವಲಸೆ ಕಾರ್ಮಿಕರು ತಮ್ಮ ತಮ್ಮ ರಾಜ್ಯಗಳಿಗೆ ತೆರಳಿದ್ದು, ಈ ಕಾರ್ಮಿಕರು ಮರಳಿ ಬರಲು ಕನಿಷ್ಠ 2 ತಿಂಗಳಾದರೂ ಹಿಡಿಯಲಿದೆ. ಕೇರಳದಲ್ಲಿ ಸುಮ

17 Apr 2026 7:44 am
ಹುಬ್ಬಳ್ಳಿ ಏರ್‌ಪೋರ್ಟ್‌ ಗೆ ಚಂದ್ರಮೌಳೇಶ್ವರ ದೇವಸ್ಥಾನದ ಗಂಟೆ ಟಚ್: 320 ಕೋಟಿ ವೆಚ್ಚದ ಹೊಸ ಟರ್ಮಿನಲ್ ವಿಶೇಷತೆಗಳೇನು?

ಹುಬ್ಬಳ್ಳಿ ವಿಮಾನ ನಿಲ್ದಾಣವನ್ನು ಮತ್ತಷ್ಟು ವ್ಯವಸ್ಥಿತಗೊಳಿಸುವ ಕಾರ್ಯ ಭರದಿಂದ ಸಾಗಿದ್ದು, ಬರೋಬ್ಬರಿ 320 ಕೋಟಿ ರೂ.ವೆಚ್ಚದಲ್ಲಿ ನಿರ್ಮಿಸುತ್ತಿರುವ ಹೊಸ ಟರ್ಮಿನಲ್‌ನಲ್ಲಿ ಹುಬ್ಬಳ್ಳಿಯ ಐತಿಹಾಸಿಕ ಚಂದ್ರಮೌಳೇಶ್ವರ ದೇವ

17 Apr 2026 7:14 am
RTI ದಂಡಾಸ್ತ್ರಕ್ಕಿಲ್ಲ ಕಿಮ್ಮತ್ತು: 10 ಕೋಟಿ ದಂಡದಲ್ಲಿ ಬರೀ 2 ಕೋಟಿ ವಸೂಲಿ; ಕಾಯಿದೆ ಉಲ್ಲಂಘನೆಯಲ್ಲಿ ಗ್ರಾಮೀಣಾಭಿವೃದ್ಧಿ ಇಲಾಖೆ ಟಾಪ್‌!

ಮಾಹಿತಿ ಹಕ್ಕು ಕಾಯಿದೆ ಉಲ್ಲಂಘನೆ ಪ್ರಕರಣಗಳಲ್ಲಿ ಆಯೋಗ ವಿಧಿಸಿರುವ ದಂಡ ಕಟ್ಟಲೂ ಸರ್ಕಾರಿ ಅಧಿಕಾರಿಗಳಲು ಹಿಂದೇಟು ಹಾಕುತ್ತಿದ್ದಾರೆ. ಈಗಾಗಲೇ ಕರ್ನಾಟಕ ಮಾಹಿತಿ ಹಕ್ಕು ಆಯೋಗ ರಾಜ್ಯದಲ್ಲಿ ಸುಮಾರು 10,843 ಪ್ರಕರಣಗಳಲ್ಲಿ ಸಕಾ

17 Apr 2026 6:43 am
ದಕ್ಷಿಣ ಕನ್ನಡ ಸೇರಿ ರಾಜ್ಯದ 12 ಜಿಲ್ಲೆಗಳ ವಾರ್ತಾ ಇಲಾಖೆಗೆ ನೂತನ ಮಿನಿ ಬಸ್‌ ಭಾಗ್ಯ!

ರಾಜ್ಯದ 2ನೇ ಮಹಾನಗರವಾಗಿ ಬೆಳೆಯುತ್ತಿರುವ ಮಂಗಳೂರಿನಲ್ಲಿ ಪ್ರತಿನಿತ್ಯವೂ ಹಲವಾರು ಸರ್ಕಾರಿ ಕಾರ್ಯಕ್ರಮಗಳು ನಡೆಯಲಿದ್ದು, ರಾಜಕಾರಣಿಗಳು ಅಧಿಕಾರಿಗಳ ಭೇಟಿ ನಿರಂತರವಾಗಿರುತ್ತದೆ. ಇಂತಹ ಕಾರ್ಯಕ್ರಮಗಳ ಸಮರ್ಪಕ ಪ್ರಚಾರ ಹ

17 Apr 2026 6:06 am
ಮನೆ ಮನೆ ಗಣತಿಗೆ ವಿಧ್ಯುಕ್ತ ಚಾಲನೆ- 23 ಸಾವಿರಕ್ಕೂ ಹೆಚ್ಚಿನ ಗಣತಿದಾರರ ನೇಮಕ; ಏನೆಲ್ಲಾ ಪ್ರಶ್ನೆ ಕೇಳ್ತಾರೆ?

ಬೆಂಗಳೂರಿನಲ್ಲಿ ಸ್ವಯಂ ಗಣತಿಗೆ ನಾಗರಿಕರಿಂದ ನಿರಾಶೆಯ ಪ್ರತಿಕ್ರಿಯೆ ಸಿಕ್ಕಿದ್ದು, ಕೇವಲ ಶೇ.2ರಷ್ಟು ನಾಗರಿಕರು ಮಾತ್ರ ಸ್ವಯಂ ಗಣತಿಯಲ್ಲಿ ಭಾಗವಹಿಸಿದ್ದಾರೆ. ಈ ಬೆನ್ನಲ್ಲೇ, ಇದೀಘ GBA ವ್ಯಾಪ್ತಿಯ 5 ಪಾಲಿಕೆಗಳಲ್ಲಿ ರಾಷ್ಟ್ರ

17 Apr 2026 5:44 am
ಐಎಎಸ್‌ ಅಧಿಕಾರಿ ಸೋಗಿನಲ್ಲಿ ಚಿಕ್ಕಮಗಳೂರು ಜಿಲ್ಲಾಸ್ಪತ್ರೆ ವೈದ್ಯರಿಗೇ ಮಕ್ಮಲ್ ಟೋಪಿ ಇಟ್ಟವ ಈಗ ಪೊಲೀಸರ ಅತಿಥಿ!

Chikkamagaluru Fraud Case- ತನ್ನನ್ನು ಐಎಎಸ್ ಅಧಿಕಾರಿ ಎಂದು ಪರಿಚಯಿಸಿಕೊಂಡು ಚಿಕ್ಕಮಗಳೂರಿನ ಜಿಲ್ಲಾ ಶಸ್ತ್ರಚಿಕಿತ್ಸಕ ಹಾಗೂ ಮೆಡಿಕಲ್ ಶಾಪ್ ಮಾಲೀಕರಿಗೆ 41 ಲಕ್ಷ ರೂ. ವಂಚಿಸಿದ್ದ ಮಿಥುನ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಗ್ಯ

16 Apr 2026 11:50 pm
ಮುಂಬೈಗೆ ಮುಳುವಾದ ಶ್ರೇಯಸ್ ಅಯ್ಯರ್- ಪ್ರಭಸಿಮ್ರಾನ್ ಜೊತೆಯಾಟ; ಪಂಜಾಬ್ ಕಿಂಗ್ಸ್ ಅಜೇಯ ಓಟ

ಆರಂಭಕಾರ ಪ್ರಭಸಿಮ್ರಾನ್ ಸಿಂಗ್ ಮತ್ತು ನಾಯಕ ಶ್ರೇಯಸ್ ಅಯ್ಯರ್ ಅವರ ಅಮೋಘ ಶತಕದ ಜೊತೆಯಾಟದ ನೆರವಿನಿಂದ ಪಂಜಾಬ್ ಕಿಂಗ್ಸ್ ತಂಡ ಮುಂಬೈ ಇಂಡಿಯನ್ಸ್ ತಂಡವನ್ನು 7 ವಿಕೆಟ್ ಗಳಿಂದ ಸೋಲಿಸಿದೆ. ಈ ಮೂಲಕ ಶ್ರೇಯಸ್ ಅಯ್ಯರ್ ಬಳಗದ ಅಜೇಯ

16 Apr 2026 11:10 pm
ವಾಂಖೆಡೆಯನ್ನೇ ಸ್ತಬ್ಧಗೊಳಿಸಿದ ಶ್ರೇಯಸ್ ಅಯ್ಯರ್ ಅತ್ಯದ್ಭುತ ಕ್ಯಾಚ್!; ಡಗೌಟ್ ನಲ್ಲಿದ್ದ ರೋಹಿತ್, SKY ಮುಖ ನೋಡ್ಬೇಕಿತ್ತು!

Shreyas Iyer Stunning Catch- ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ನಾಯಕ ಶ್ರೇಯಸ್ ಅಯ್ಯರ್ ಅದ್ಭುತ 'ರಿಲೇ ಕ್ಯಾಚ್' ಮೂಲಕ ಹಾರ್ದಿಕ್ ಪಾಂಡ್ಯ ವಿಕೆಟ್ ಪಡೆಯಲು ನೆರವಾದರು. ಬೌಂಡರಿ ಗ

16 Apr 2026 10:09 pm
IPL 2026: ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ರೋಹಿತ್ ಶರ್ಮಾ ಏಕೆ ಆಡುತ್ತಿಲ್ಲ? ಇನ್ನೆಷ್ಟು ಪಂದ್ಯ ಆಡುವುದಿಲ್ಲ?

Rohit Sharma Injury- ಐಪಿಎಲ್ 2026ರ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಿಂದ ಮುಂಬೈ ಇಂಡಿಯನ್ಸ್‌ನ ರೋಹಿತ್ ಶರ್ಮಾ ಗಾಯದ ಕಾರಣ ಹೊರಗುಳಿದಿದ್ದಾರೆ. ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ ಹ್ಯಾಮ್‌ಸ್ಟ್ರಿಂಗ್ ಸಮಸ್ಯೆಗೆ ಒಳಗಾಗಿದ್ದ ಅವರು, ಮ

16 Apr 2026 9:19 pm
ಶಾಸಕ ವಿನಯ್ ಕುಲಕರ್ಣಿ ಕಣ್ಣೀರು! ಶಿಕ್ಷೆ ಪ್ರಕಟಕ್ಕೂ ಮುನ್ನ ಜಡ್ಜ್‌ ಮುಂದೆ ಕೊನೆ ಮಾತು ಹೇಳಿದ್ದೇನು?

ಯೋಗೀಶ್ ಗೌಡ ಕೊಲೆ ಪ್ರಕರಣದ ಆರೋಪಿ ಧಾರವಾಡ ಶಾಸಕ ವಿನಯ್ ಕುಲಕರ್ಣಿ ನ್ಯಾಯಾಲಯದಲ್ಲಿ ಕಣ್ಣೀರಿಟ್ಟಿದ್ದು, ಶಿಕ್ಷೆ ಪ್ರಕಟಕ್ಕೂ ಮುನ್ನ ನ್ಯಾಯಾಧೀಶರ ಮುಂದೆ ಕೊನೆಯ ಮಾತುಗಳನ್ನಾಡಿದ್ದಾರೆ. ಮಕ್ಕಳು, ಕ್ಷೇತ್ರ ಹಾಗೂ ತಮ್ಮ ಕೃಷ

16 Apr 2026 8:53 pm
ವಿರಾಟ್ ಕೊಹ್ಲಿಗೆ ಮರೆತು ಹೋಯಿತೇ ತಮ್ಮದೇ ಮಾತು? ಇಂಪ್ಯಾಕ್ಟ್ ಪ್ಲೇಯರ್ ಆಗಿ ಕಣಕ್ಕಿಳಿದಾಗ ಅಭಿಮಾನಿಗಳಿಗೆ ನೆನಪಾಯ್ತು!

Virat Kohli And Impact Player Rule 'ಇಂಪ್ಯಾಕ್ಟ್ ಪ್ಲೇಯರ್' ಆಗಿ ಆಡುವ ದಿನವೇ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸುತ್ತೇನೆ ಎಂದು ಈ ಹಿಂದೆ ಹೇಳಿದ್ದ ವಿರಾಟ್ ಕೊಹ್ಲಿ, ಲಖನೌ ವಿರುದ್ಧದ ಪಂದ್ಯದಲ್ಲಿ ಅನಿವಾರ್ಯವಾಗಿ ಅದೇ ನಿಯಮದಡಿ ಕಣಕ್ಕಿಳಿದಿದ್ದಾ

16 Apr 2026 8:40 pm
Delimitation: ನಿಮ್ಮ ಕುತಂತ್ರ ನೋಡಿ ಚಾಣಕ್ಯ ಶಾಕ್‌ ಆಗ್ತಿದ್ದ! ಅಮಿತ್ ಶಾಗೆ ಪ್ರಿಯಾಂಕಾ ಗಾಂಧಿ ಟಾಂಗ್; ಗೊಳ್ಳೆಂದು ನಕ್ಕ ಸದನ

ಲೋಕಸಭೆಯಲ್ಲಿ ಲೋಕಸಭಾ ಕ್ಷೇತ್ರಗಳ ಮರು ವಿಂಗಡಣೆ, ಮಹಿಳಾ ಮೀಸಲಾತಿ ಮಸೂದೆ ಕುರಿತು ನಡೆಯುತ್ತಿರುವ ಚರ್ಚೆಯಲ್ಲಿ ಸಂಸದೆ ಪ್ರಿಯಾಂಕಾ ಗಾಂಧಿ ಭಾಗಿಯಾಗಿದ್ದರು. ಗೃಹ ಸಚಿವರ ವಿರುದ್ಧ ಹರಿಹಾಯ್ದ ಪ್ರಿಯಾಂಕಾ, ನಿಮ್ಮ ಸುಳ್ಳುಗಳ

16 Apr 2026 8:06 pm
ಅಮಿತ್‌ ಶಾ ಲೋಕಸಭೆ ಭಾಷಣದಲ್ಲಿ ಕರ್ನಾಟಕದ ಕ್ಷೇತ್ರ ಪುನರ್‌ವಿಂಗಡಣೆ ಲೆಕ್ಕಾಚಾರ; ಕ್ಲಿಯರ್‌ ಆಯ್ತು ಸೀಟು ಹೆಚ್ಚಳ ವಿಚಾರ

ಮಹಿಳಾ ಮೀಸಲಾತಿ ಮಸೂದೆ ಮತ್ತು ಲೋಕಸಭಾ ಕ್ಷೇತ್ರಗಳ ಪುನರ್‌ವಿಂಗಡಣೆ ವಿಧೇಯಕದ ಬಗ್ಗೆ ಚರ್ಚಿಸಲು, ಇಂದಿನಿಂದ (ಏ.16-ಗುರುವಾರ) ಮೂರು ದಿನಗಳ ಕಾಲ ಸಂಸತ್ತಿನ ವಿಶೇಷ ಅಧಿವೇಶನ ಕರೆಯಲಾಗಿದೆ. ವಿಶೇಷವಾಗಿ ಲೋಕಸಭೆಯಲ್ಲಿ ಕ್ಷೇತ್ರ ಪ

16 Apr 2026 7:50 pm
ರಚಿತಾ ರಾಮ್‌ ಸೇರಿ ಕನ್ನಡ ನಟರ ಕದ ತಟ್ಟಿದ ದರ್ಶನ್‌ ಮ್ಯಾನೇಜರ್‌ ಮಲ್ಲಿಕಾರ್ಜುನ್‌ ಸಂಕನಗೌಡರ್‌! ಮಲ್ಲಿ ಮುಂದಿನ ಪ್ಲ್ಯಾನ್‌ ಏನು?

ರಚಿತಾ ರಾಮ್‌ ಸೇರಿ ಕನ್ನಡ ನಟರ ಕದ ತಟ್ಟಿದ ದರ್ಶನ್‌ ಮ್ಯಾನೇಜರ್‌ ಮಲ್ಲಿಕಾರ್ಜುನ್‌ ಸಂಕನಗೌಡರ್‌! ಮಲ್ಲಿ ಮುಂದಿನ ಪ್ಲ್ಯಾನ್‌ ಏನು?

16 Apr 2026 7:32 pm
ಯೋಗೇಶ್ ಗೌಡ ಕೊಲೆ ಪ್ರಕರಣ: ಹತ್ಯೆಗೆ ಕಾರಣವಾದ ಅಂಶಗಳೇನು? ವಿನಯ್ ಕುಲಕರ್ಣಿ ಪಾತ್ರ ಏನು

ಧಾರವಾಡ ಜಿಲ್ಲಾ ಪಂಚಾಯತ್ ಬಿಜೆಪಿ ಸದಸ್ಯ ಯೋಗೇಶ್ ಗೌಡ ಹತ್ಯೆ ಪ್ರಕರಣದಲ್ಲಿ ಕಾಂಗ್ರೆಸ್ ಶಾಸಕ ವಿಜಯ್ ಕುಲಕರ್ಣಿ ದೋಷಿ ಎಂದು ಸಾಬೀತಾಗಿದೆ. ಜನ ಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಈ ಮಹತ್ವದ ತೀರ್ಪನ್ನು ನೀಡಿದೆ. ಒಟ್ಟು 17 ಆರೋಪ

16 Apr 2026 6:59 pm
ಕರ್ನಾಟಕದ 5 ಜಿಲ್ಲೆ ಹೊರತುಪಡಿಸಿ ಎಲ್ಲಾ ಕಡೆ ಮುಂಗಾರು ಕೊರತೆ! ಮಳೆಗಾಲದ ಬಗ್ಗೆ CM ಸಿದ್ದರಾಮಯ್ಯ ಮಹತ್ವದ ಮಾಹಿತಿ

ರಾಜ್ಯದಲ್ಲಿ ಈ ಬಾರಿ ಮುಂಗಾರು ಕೊರತೆಯಾಗಲಿದೆ. ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಮಾಹಿತಿ ಹಂಚಿಕೊಂಡಿದ್ದಾರೆ. ಕರ್ನಾಟಕ 5 ಜಿಲ್ಲೆಗಳನ್ನು ಹೊರತುಪಡಿಸಿ ಉಳಿದ ಜಿಲ್ಲೆಯಲ್ಲಿ ಮುಂಗಾರಿ ನಿರೀಕ್ಷೆ ಮಟ್ಟದಲ್ಲಿ ಇರುವುದಿಲ್ಲ ಎಂದು

16 Apr 2026 6:45 pm
ಮುಸ್ಲಿಂ ಧಾರ್ಮಿಕ ಗುರುಗಳು ಅಖಾಡಕ್ಕೆ! ಅಲ್ಪಸಂಖ್ಯಾತರಿಗೆ ಕಾಂಗ್ರೆಸ್ ನಿಂದ ಅನ್ಯಾಯ ಎಂದ ಮೌಲವಿಗಳು

ಕಾಂಗ್ರೆಸ್ ಅಲ್ಪಸಂಖ್ಯಾತ ದಂಗಲ್ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಚಿವ ದಿನೇಶ್ ಗುಂಡೂರಾವ್ ಯಾವುದೇ ಪಕ್ಷ ಯಾರೋಬ್ಬರ ಮೇಲೆ ನಿಂತಿಲ್ಲ. ಪಕ್ಷ ಯಾರೊಬ್ಬರನ್ನು ಓಲೈಸುವುದಿಲ್ಲ. ಜಮೀರ್ ಅಹ್ಮದ್ ಒಳ್ಳೆಯ ನಾಯಕರು ಹಾಗೂ ಜನಪ್ರಿ

16 Apr 2026 6:43 pm
ಏನಿದು ಡಿಸ್ಪರೇನಿಯಾ ? ಮಿಲನದ ಸಂದರ್ಭದಲ್ಲಿ ನೋವಾಗೋದ್ಯಾಕೆ? Dr.Anita David

ಏನಿದು ಡಿಸ್ಪರೇನಿಯಾ ? ಮಿಲನದ ಸಂದರ್ಭದಲ್ಲಿ ನೋವಾಗೋದ್ಯಾಕೆ? Dr.Anita David

16 Apr 2026 6:43 pm
ಕರ್ನಾಟಕ ಕಾಂಗ್ರೆಸ್‌ನಲ್ಲಿ ಬಿರುಗಾಳಿ ಎಬ್ಬಿಸಿದ ಅದೇ SDPI ಧ್ವಜ ಡಿಕೆ ಶಿವಕುಮಾರ್‌ ಈರೋಡ್‌ ಪ್ರಚಾರದಲ್ಲಿ ಕಂಡಾಗ..

ರಾಜಕಾರಣ ತುಂಬಾ ವಿಚಿತ್ರ ಮಾತ್ರವಲ್ಲ ಅನುಕೂಲಸಿಂಧು ಕೂಡ ಹೌದು. ಇದು ಎಲ್ಲಾ ರಾಜಕೀಯ ಪಕ್ಷಗಳಿಗೆ ಅನ್ವಯಿಸುತ್ತದೆ. ಒಂದು ಸಿಮೀತ ಪ್ರದೇಶದಲ್ಲಿ ಪರಸ್ಪರ ಬಡಿದಾಡುವ ಈ ಪಕ್ಷಗಳು, ಬೇರೊಂದು ಪ್ರದೇಶದಲ್ಲಿ ಮೈತ್ರಿ ಮಾಡಿಕೊಂಡಿರ

16 Apr 2026 6:27 pm
ರಾಜ್ಯದ 114 ಜಿಲ್ಲಾ ನ್ಯಾಯಾಧೀಶರ ವರ್ಗಾವಣೆ! ವಿನಯ್ ಕುಲಕರ್ಣಿ ಕೇಸ್‌ ತೀರ್ಪು ನೀಡಿದ್ದ ಸಂತೋಷ್‌ ಗಜಾನನ ಭಟ್‌ ಕೂಡ ವರ್ಗ

ರಾಜ್ಯದ ಜಿಲ್ಲಾ, ಸಿವಿಲ್, ಹಿರಿಯ ಸಿವಿಲ್ ನ್ಯಾಯಾಧೀಶಯರು ಸೇರಿ 368 ನ್ಯಾಯಾಧೀಶರುಗಳ ವರ್ಗಾವಣೆ ಮಾಡಲಾಗಿದೆ. ಈ ಪೈಕಿ ವಿನಯ್ ಕುಲಕರ್ಣಿ ಕೇಸ್‌ ತೀರ್ಪು ನೀಡಿದ್ದ ಸಂತೋಷ್‌ ಗಜಾನನ ಭಟ್‌ ಕೂಡ ವರ್ಗಾವಣೆಯಾಗಿದ್ದಾರೆ. ಜೂನ್‌ 1 ರಿ

16 Apr 2026 5:41 pm
GT Vs KKR - ಗೆಲುವನ್ನೇ ಕಾಣದ ಕೋಲ್ತತ್ತಾ ಈಗ ಗುಜರಾತ್ ವಿರುದ್ಧವಾದರೂ ಗೆಲ್ಲುತ್ತಾ? ಹೇಗಿದೆ ಮೋದಿ ಮೈದಾನದ ಪಿಚ್?

Gujarat Titans Vs Kolkata Knight Riders Match Preview- ಐಪಿಎಲ್ 2026ರಲ್ಲಿ ಸತತ ಸೋಲುಗಳಿಂದ ಕಂಗೆಟ್ಟಿರುವ ಅಜಿಂಕ್ಯ ರಹಾನೆ ನೇತೃತ್ವದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ, ಏಪ್ರಿಲ್ 17ರಂದು ಬಲಿಷ್ಠ ಗುಜರಾತ್ ಟೈಟಾನ್ಸ್ ತಂಡವನ್ನು ಎದುರಿಸಲಿದೆ. ಅಂಕಪಟ್ಟಿಯ ಕೊನ

16 Apr 2026 5:23 pm
ನಿದಾ ಖಾನ್‌ ಯಾರು? ನಾಸಿಕ್‌ ಟಿಸಿಎಸ್‌ ಹೆಚ್‌ಆರ್‌ ಕರಾಳ ಮುಖ ತರೆದಿಟ್ಟ‌ ಮಹಿಳಾ ಪೊಲೀಸರ ಅಂಡರ್‌ಕವರ್‌ ಆಪರೇಷನ್!

ಯಾವುದೇ ಕಂಪನಿಯಲ್ಲಿ ಹೆಚ್‌ಆರ್‌ ಮ್ಯಾನೇಜರ್‌ ವಿಭಾಗ ಅತ್ಯಂತ ಮಹತ್ವದ್ದಾಗಿರುತ್ತದೆ. ಉದ್ಯೋಗಿಗಳ ಕುಂದು-ಕೊರತೆಯನ್ನು ಆಲಿಸಿ ಅದಕ್ಕೆ ಪರಿಹಾರ ಒದಗಿಸುವ ಜವಾಬ್ದಾರಿ ಮಾನವ ಸಂಪನ್ಮೂಲ ವಿಭಾಗದ ಮೇಲಿರುತ್ತದೆ. ಅದರಲ್ಲೂ ಮಹ

16 Apr 2026 5:19 pm
UKಯಲ್ಲಿ ಆಶ್ರಯ ಪಡೆಯಲು ಪಾಕ್‌ ಹಾಗೂ ಬಾಂಗ್ಲಾ ಪ್ರಜೆಗಳಿಂದ ʼಸಲಿಂಗಕಾಮಿʼ ಅನ್ನೋ ನಾಟಕ! ಏನಿದು ವೀಸಾ ವಂಚನೆಯ ಕರಾಳ ಜಾಲ?

ಯುಕೆಯಲ್ಲಿ ಆಶ್ರಯ ಪಡೆದುಕೊಳ್ಳಲು ಪಾಕಿಸ್ತಾನ ಹಾಗೂ ಬಾಂಗ್ಲಾದೇಶದ ವಲಸಿಗರು ಸಲಿಂಗಕಾಮಿಯ ನಕಲಿ ಹಕ್ಕುಗಳನ್ನು ಬಳಸುತ್ತಿದ್ದು, ಇದಕ್ಕೆ ಸಹಾಯ ಮಾಡಲು ಯುಕೆಯಲ್ಲಿ ವಲಸೆ ಸಲಹೆಗಾರ ಸಂಸ್ಥೆಗಳ ದೊಡ್ಡ ಜಾಲವೇ ಇದೆ ಎಂದು BBC ನಡೆ

16 Apr 2026 4:42 pm
Delimitation: 'ಅಂಬಾನಿಗೆ 1 ಲಕ್ಷ ವೋಟು, ನಮಗೆ 1 ವೋಟಾ?' ಸಂಸತ್‌ನಲ್ಲಿ ವಿಪಕ್ಷಗಳ ವಿರುದ್ಧ ತೇಜಸ್ವಿ ಸೂರ್ಯ ಗುಡುಗು

ಲೋಕಸಭೆಯಲ್ಲಿ ಪ್ರಸ್ತಾವಿತ 'ಕ್ಷೇತ್ರ ಮರು ವಿಂಗಡಣೆ' ಪ್ರಕ್ರಿಯೆಯನ್ನು ಬಲವಾಗಿ ಸಮರ್ಥಿಸಿಕೊಂಡಿರುವ ಬಿಜೆಪಿ ಸಂಸದ ತೇಜಸ್ವಿ ಸೂರ್ಯ, ವಿಪಕ್ಷಗಳ ಆಕ್ಷೇಪವನ್ನು ರಾಜಕೀಯ ಪ್ರೇರಿತ ಮತ್ತು 'ಅಪಪ್ರಚಾರ' ಎಂದು ಟೀಕಿಸಿದ್ದಾರೆ. ಇ

16 Apr 2026 3:43 pm
ರಾಜಧಾನಿಯಲ್ಲಿ ಮಾದಕ ದ್ರವ್ಯ ಜಾಲದ ಮೇಲೆ ಪೊಲೀಸರ ಸರ್ಜಿಕಲ್ ಸ್ಟ್ರೈಕ್: 23.6 ಕೋಟಿ ರೂ. ಮೌಲ್ಯದ ಡ್ರಗ್ಸ್ ಜಪ್ತಿ

Bengaluru Police Cracked Drugs Racket : ಬೆಂಗಳೂರು ಪೊಲೀಸರು ಭಾರೀ ಪ್ರಮಾಣದಲ್ಲಿ ಮಾದಕ ದ್ರವ್ಯ ಜಾಲವನ್ನು ಪತ್ತೆಹಚ್ಚಿದ್ದಾರೆ. ಹತ್ತು ಜನರನ್ನು ಈ ಸಂಬಂಧ ಬಂಧಿಸಲಾಗಿದೆ. ರಾಜಧಾನಿಯ ಆರು ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಈ ಕಾರ್ಯಾಚರಣೆಯನ್ನು ನಡ

16 Apr 2026 3:40 pm
ದೋಸೆ- ಇಡ್ಲಿ ಹಾಡಿಗೆ ಚೆನ್ನೈ ಸೂಪರ್ ಕಿಂಗ್ಸ್ ತಗಾದೆ; ಆರ್ ಸಿಬಿ ವಿರುದ್ಧ ಬಿಸಿಸಿಐಗೆ ಕೊಟ್ಟ ದೂರಿನಲ್ಲಿ ಏನಿದೆ?

ಎಂದರೆ ಕೇವಲ ಕ್ರಿಕೆಟ್ ಮಾತ್ರ ಅಲ್ಲ ಎಂದು ಹೇಳುವುದು ಇದಕ್ಕೆ. ವಿಶ್ವವಿಖ್ಯಾತ ಚುಟುಕು ಕ್ರಿಕಟ್ ಹಬ್ಬದಲ್ಲಿ ಇದೀಗ ಯಾರೂ ಊಹಿಸಲೂ ಸಾಧ್ಯವಾಗದ ವಿಷಯಗಳು ಆಗೀಗ ವಿವಾದವಾಗುತ್ತಲೇ ಇರುತ್ತದೆ. ಇದೀಗ ದಕ್ಷಿಣ ಭಾರತದ ಆಹಾರ ಪದ್ಧತ

16 Apr 2026 3:30 pm
ರಾಷ್ಟ್ರ ನಿರ್ಮಾಣದಲ್ಲಿ ಮಹಿಳೆಯರಿಗೆ ಅವಕಾಶ ನೀಡಿದ ಪುಣ್ಯ ನಮ್ಮದಾಗಲಿದೆ; ಲೋಕಸಭೆಯಲ್ಲಿ ನರೇಂದ್ರ ಮೋದಿ ಭಾಷಣ

ಮಹಿಳಾ ಮೀಸಲಾತಿ ಮತ್ತು ಕ್ಷೇತ್ರ ಪುನರ್‌ವಿಂಗಡಣೆ ಕುರಿತು ಚರ್ಚಿಸಲು ಕರೆಯಲಾದ ಸಂಸತ್ತಿನ ವಿಶೇಷ ಅಧಿವೇಶನ ಉದ್ದೇಶಿಸಿ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದು (ಏ.16-ಗುರುವಾರ) ಲೋಕಸಭೆಯಲ್ಲಿ ಐತಿಹಾಸಿಕ ಭಾಷಣ ಮಾಡಿದ್ದಾ

16 Apr 2026 3:08 pm
ಡೊನಾಲ್ಡ್‌ ಟ್ರಂಪ್‌ ಸಂದೇಶ ಹೊತ್ತು ಟೆಹ್ರಾನ್‌ಗೆ ಬಂದಿಳಿದ ಅಸಿಮ್‌ ಮುನೀರ್‌; ಈಗಲೂ ಪಾಕಿಸ್ತಾನವೇ ಏಕೆ ಬೇಕು?

ಮುಳುಗುತ್ತಿರುವವನಿಗೆ ಹುಲ್ಲುಕಡ್ಡಿ ಆಸೆ ಎಂಬಂತೆ, ಹೇಗಾದರೂ ಮಾಡಿ ಕದನ ವಿರಾಮ ಒಪ್ಪಂದಕ್ಕೆ ಬರಬೇಕು ಎಂದು ಕಾಯುತ್ತಿರುವ ಅಮೆರಿಕ ಮತ್ತು ಇರಾನ್‌ ಎರಡಕ್ಕೂ ಸದ್ಯ ಪಾಕಿಸ್ತಾನ ಆಸರೆಯಾಗಿದೆ. ಇಡೀ ಜಗತ್ತು ಪಾಕಿಸ್ತಾನವನ್ನು

16 Apr 2026 2:43 pm
ಕಾಂಗ್ರೆಸ್ ನಲ್ಲಿ ಮುಸ್ಲಿಂ v/s ಮುಸ್ಲಿಂ: ಕೋಲಾಹಲದ ಹಿಂದಿರುವ ಒಳಸುಳಿಗಳು ಏನೇನು?

ದಾವಣಗೆರೆ ಉಪಚುನಾವಣೆಯ ಟಿಕೆಟ್ ಹಂಚಿಕೆ ವಿಚಾರವು ರಾಜ್ಯ ಕಾಂಗ್ರೆಸ್ ಘಟಕದಲ್ಲಿ ತೀವ್ರ ಸ್ವರೂಪದ ಅಸಮಾಧಾನಕ್ಕೆ ಕಾರಣವಾಗಿದೆ. ವಿಶೇಷವಾಗಿ ಮುಸ್ಲಿಂ ನಾಯಕರ ನಡುವಿನ ಬಣ ರಾಜಕಾರಣ ಈಗ ಬೀದಿಗೆ ಬಂದಂತಿದೆ. ಇದನ್ನು ಕೇವಲ ಒಂದು

16 Apr 2026 2:30 pm
ಲಾಹೋರ್‌ ನಲ್ಲಿ ಲಷ್ಕರ್ ಭಯೋತ್ಪಾದಕ ಸಂಘಟನೆ ಸಹ-ಸಂಸ್ಥಾಪಕ ಅಮೀರ್ ಹಮ್ಜಾ ಮೇಲೆ ಗುಂಡಿನ ದಾಳಿ: ಯಾರೀ ಉಗ್ರ ನಾಯಕ?

ಭಾರತದ ಮೇಲಿನ ಹಲವು ಭಯೋತ್ಪಾದಕ ಚಟುವಟಿಕೆಗಳ ನಡೆಸಿರುವ ಲಷ್ಕರ್‌ -ಎ-ತೊಯ್ಬಾ ಸ್ಥಾಪಕ ಸದಸ್ಯ ಅಮೀರ್ ಹಮ್ಜಾನನ್ನು ಲಾಹೋರ್‌ ನ ಸುದ್ದಿ ಸಂಸ್ಥೆಯೊಂದರ ಕಚೇರಿ ಮುಂದೆ ಅಪರಿಚಿತ ಬಂದೂಕುಧಾರಿಗಳು ಗುಂಡಿನ ದಾಳಿ ನಡೆಸಿದ್ದಾರೆ. ಈ

16 Apr 2026 2:19 pm
ಶಾಸಕ ವಿನಯ್ ಕುಲಕರ್ಣಿದು ಕ್ಷಮಿಸಲಾರದ ಕೃತ್ಯ; ಜೀವಾವಧಿ ಶಿಕ್ಷೆ ವಿಧಿಸುವಂತೆ CBI ಪರ ವಕೀಲ ಕೋರ್ಟ್‌ಗೆ ಕೊನೆಯ ಮನವಿ

ಯೋಗೀಶ್‌ ಗೌಡ ಕೊಲೆ ಪ್ರಕರಣದ ಅಪರಾಧಿಗಳಿಗೆ ಶಿಕ್ಷೆ ವಿಧಿಸುವ ಸಂಬಂಧ ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ವಾದ ಪ್ರತಿವಾದ ನಡೆಯಿತು. ಸಿಬಿಐ ಪರ ವಾದ ಮಂಡಿಸಿದ ಎಸ್‌ವಿ ರಾಜು ಅವರು ವಿನಯ್ ಕುಲಕರ್ಣಿಗೆ ಜೀವಾವಧಿ ಶಿಕ್ಷೆ ವಿಧಿಸ

16 Apr 2026 2:13 pm
ಪತ್ನಿಯ ಬಗ್ಗೆಯೂ ಅಶ್ಲೀಲ ಮಾತು : TCS ನಾಸಿಕ್ ಕಚೇರಿಯಲ್ಲಿ ಹಿಂದೂ ಉದ್ಯೋಗಿಗಳಿಗೆ ನರಕ ದರ್ಶನ

TCS Nashik Horror : ದೇಶದ ಅತಿ ದೊಡ್ಡ ಐಟಿ ಕಂಪನಿ ಟಿಸಿಎಸ್‌'ನಲ್ಲಿ ಮತಾಂತರ ದಂಧೆ ನಡೆಯುತ್ತಿತ್ತು ಎಂಬ ಆಘಾತಕಾರಿ ಸುದ್ದಿ ಹೊರಬಿದ್ದಿತ್ತು. ನಾಸಿಕ್ ಟಿಸಿಎಸ್ ಕ್ಯಾಂಪಸ್‌'ನಲ್ಲಿದ್ದ ಕೆಲವರ ಕರಾಳ ಮುಖ ಬಯಲಾಯಿತು. ಪ್ರಕರಣದ ಮೊದಲ ಕೇಸ್

16 Apr 2026 1:28 pm
ಜಿಬಿಐಟಿ: ಅಂತಿಮ ಅಧಿಸೂಚನೆಗೆ ಇವತ್ತೇ ಅನುಮೋದನೆ ಸಿಗುವ ನಿರೀಕ್ಷೆ

ಏಪ್ರಿಲ್ 16 ರ ಗುರುವಾರ ನಡೆಯಲಿರುವ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಹಲವಾರು ಪ್ರಮುಖ ಯೋಜನೆಗಳಿಗೆ ಅಧಿಕೃತ ಮುದ್ರೆ ಬೀಳಲಿದೆ. ಈ ಪೈಕಿ ಬೆಂಗಳೂರು ದಕ್ಷಿಣ ಜಿಲ್ಲೆಯ ಬಿಡದಿ ಸಮೀಪ ನಿರ್ಮಿಸಲು ಉದ್ದೇಶಿಸಿರುವ 'ಗ್ರೇಟರ್‌ ಬೆಂಗಳ

16 Apr 2026 1:13 pm
ಸದ್ಗುರುವಿಗೆ ರಾಹುಲ್ ಗಾಂಧಿ ಯಾರೆಂಬ ಪಾಠ ಡಿಕೆಶಿ ಮಾಡಿದ್ದಾರೆ! ಮಾಗಡಿ ಬಾಲಕೃಷ್ಣ ಸಮರ್ಥನೆ

ಕೇಂದ್ರ ಸಚಿವ ಅಮಿತ್‌ ಶಾ ಭಾಗವಹಿಸಿದ್ದ ಸದ್ಗುರು ಜಗ್ಗಿ ವಾಸುದೇವ್ ಅವರ ಕಾರ್ಯಕ್ರಮದಲ್ಲಿ ಡಿಕೆಶಿ ವೇದಿಕೆ ಹಂಚಿಕೊಂಡಿದ್ದಕ್ಕೆ ಕ್ರಮ ಏಕೆ ಆಗಿಲ್ಲ ಎಂಬ ಮಾಜಿ ಸಚಿವ ಕೆ ಎನ್ ರಾಜಣ್ಣ ಪ್ರಶ್ನೆಗೆ ತಿರುಗೇಟು ನೀಡಿದ ಕಾಂಗ್ರೆ

16 Apr 2026 12:55 pm
ಲೋಕಸಭೆಯಲ್ಲಿ ಕ್ಷೇತ್ರ ಮರುವಿಂಗಡಣೆ ವಿಧೇಯಕ ಮಂಡಿಸಿದ ಅಮಿತ್ ಶಾ : ದಕ್ಷಿಣ ರಾಜ್ಯಗಳ ತೀವ್ರ ಪ್ರತಿಭಟನೆ

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಇಂದು ಲೋಕಸಭೆಯಲ್ಲಿ ಮಂಡಿಸಿರುವ 'ಕ್ಷೇತ್ರ ಮರುವಿಂಗಡಣೆ ವಿಧೇಯಕ'ವು ದೇಶದ ಸಂಸದೀಯ ಚರಿತ್ರೆಯಲ್ಲಿ ಅತ್ಯಂತ ಮಹತ್ವದ ಹೆಜ್ಜೆಯಾಗಿದೆ. ಈ ಪ್ರಸ್ತಾವನೆಯ ಪ್ರಮುಖ ಉದ್ದೇಶವೆಂದರೆ ಹೆಚ್ಚುತ್ತ

16 Apr 2026 12:53 pm
ಬೆಂಗಳೂರಿನಲ್ಲಿ ಹೆತ್ತ ತಾಯಿಯನ್ನೇ 3ನೇ ಮಹಡಿಯಿಂದ ತಳ್ಳಿ ಕೊಂದ ಮಗ: ಪಾರ್ಶ್ವವಾಯು ಪೀಡಿತೆ ಎಂಬ ಕಾರಣಕ್ಕೆ ಕೃತ್ಯ!

ತನ್ನ 75ವರ್ಷದ ಪಾರ್ಶ್ವವಾಯು ಪಿಡೀತ ವೃದ್ದ ತಾಯಿಯನ್ನು ನೋಡಿಕೊಳ್ಳಲಾಗದೆ ಮಗನೇ ಆಕೆಯನ್ನು 3ನೇ ಮಹಡಿಯಿಂದ ಕೆಳಕ್ಕೆ ಎಸೆದು ಕೊಂದಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಈ ಕುರಿತು ಪೊಲೀಸ್‌ ವಿಚಾರಣೆಯಲ್ಲಿ ಆತ ಅನಾರೋಗ್ಯ ಪೀ

16 Apr 2026 12:14 pm
ಬಿಜೆಪಿ ಗೆಲುವು ನಿಶ್ಚಿತ ಎಂದ್ರು ಕೈನಾಯಕ ಜೈರಾಂ ರಮೇಶ್ : Slip of Tongue ಅಥವಾ ಒಳಮನಸ್ಸಿನ ಮಾತೇ?

Tamil Nadu and West Bengal Election : ಕಾಂಗ್ರೆಸ್ಸಿನ ಹಿರಿಯ ನಾಯಕ ಮತ್ತು ರಾಜ್ಯಸಭಾ ಸದಸ್ಯ ಜೈರಾಂ ರಮೇಶ್, ಪಶ್ಚಿಮ ಬಂಗಾಳ ಮತ್ತು ತಮಿಳುನಾಡಿನಲ್ಲಿ ಬಿಜೆಪಿ ಸರ್ಕಾರ ರಚಿಸುವುದು ನಿಶ್ಚಿತ ಎಂದು ಬಾಯ್ತಪ್ಪಿ ಹೇಳಿದ್ದಾರೆ. ಕೈ ನಾಯಕರ ಈ ಮಾತು ಬಾಯ

16 Apr 2026 12:12 pm
ಹೆಚ್‌ಡಿ ದೇವೇಗೌಡ ರಾಗಿಮುದ್ದೆ ರಾಯಭಾರಿ; ದೊಡ್ಡ ಗೌಡರ ರಟ್ಟೆಯ ಶಕ್ತಿಗೆ ನರೇಂದ್ರ ಮೋದಿ ಫಿದಾ ಕಣ್ರೀ

ಮಾಜಿ ಪ್ರಧಾನಿ ಹೆಚ್‌ಡಿ ದೇವೇಗೌಡ ರಾಗಿಮುದ್ದೆ ಪ್ರಿಯ ಎಂಬುದು ಎಲ್ಲರಿಗೂ ಗೊತ್ತು. ರಾಗಿಮುದ್ದೆ ಅವರ ದಿನನಿತ್ಯದ ಭೋಜನದ ಅವಿಭಾಜ್ಯ ಅಂಗ. 92ರ ಇಳಿವಯುಸ್ಸಿನಲ್ಲಿ ಯುವಕರನ್ನೂ ನಾಚಿಸುವಂತೆ ಆರೋಗ್ಯವನ್ನು ಕಾಪಾಡಿಕೊಂಡಿರುವ

16 Apr 2026 12:01 pm
ಮುಂದಿನ ಎರಡು ದಿನ 41 - 42 ಡಿಗ್ರಿ ತಾಪಮಾನ ; ಗಾಳಿಯ ವೇಗದಲ್ಲಿ ಕುಸಿತ, ಸುಡು ಬಿಸಿಲಿಗೆ ಜನ ಸುಸ್ತೊ ಸುಸ್ತು!

ಮಧ್ಯ ಕರ್ನಾಟಕದ ಬಯಲು ಸೀಮೆಯಲ್ಲಿ ಈ ಬಾರಿ ಏಪ್ರಿಲ್ ತಿಂಗಳಲ್ಲೇ ಸೂರ್ಯನ ಪ್ರಖರತೆ ವಿಪರೀತವಾಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಈಗಾಗಲೇ ತಾಪಮಾನ 39 ಡಿಗ್ರಿ ತಲುಪಿದ್ದು, ಮುಂದಿನ ದಿನಗಳಲ್ಲಿ ಇದು 42 ಡಿಗ್ರಿಯವರೆಗೆ ಏರಿ

16 Apr 2026 11:50 am
Explained: ಯುದ್ಧವೋ, ವ್ಯಾಪಾರವೋ? ಇರಾನ್‌ ಯುದ್ಧದಿಂದ ಹಣದ ಹೊಳೆ; ಆ ಇನ್ಸೈಡರ್‌ ಟ್ರೇಡರ್‌ ಸಿಕ್ಕಿಬಿದ್ದರೆ..!

ರಣಭೂಮಿಯಲ್ಲಿ ಮೊಳಗುವ ಮದ್ದುಗುಂಡುಗಳ ಮೊರೆತ, ಬಹುತೇಕರಲ್ಲಿ ಒಂದು ವಿಚಿತ್ರ ರೀತಿಯ ಯುದ್ಧೋನ್ಮಾದವನ್ನು ಹುಟ್ಟಿಸುತ್ತದೆ. ಯುದ್ಧದ ಕ್ರೇಜ್‌ ಇಟ್ಟುಕೊಳ್ಳುವುದು ಯಾವುದೇ ಮನುಷ್ಯನ ಅಸಹಜ ಗುಣ ಎಂದೇ ಹೇಳಬಹುದು. ಆದಾಗ್ಯೂ, ವ

16 Apr 2026 11:01 am
ಟ್ರಂಪ್ ಕಣ್ಣಿಗೆ ಷರೀಫ್ ಶೂನ್ಯ, ಆಸಿಮ್ ಮುನೀರ್ ಮಾತ್ರ ಮಾನ್ಯ: ಪಾಕ್ ಹೈಬ್ರಿಡ್ ಮಾಡೆಲ್ ಅಂದ್ರೆ ಹೀಗೇನಾ?

Military involvement in Pakistan : ಪಾಕಿಸ್ತಾನದಲ್ಲಿ ಚುನಾಯಿತ ಶೆಹಬಾಜ್ ಷರೀಫ್ ಸರ್ಕಾರ ದಿನದಿಂದ ದಿನಕ್ಕೆ ದುರ್ಬಲಗೊಳ್ಳುತ್ತಿದೆ. ಸೇನಾ ಮುಖ್ಯಸ್ಥ ಆಸಿಮ್ ಮುನೀರ್ ಹಿಡಿತ ಹೆಚ್ಚಾಗುತ್ತಿದೆ. ಪಾಕಿಸ್ತಾನದ ಮಾಜಿ ಸಚಿವರೊಬ್ಬರ ಪ್ರಕಾರ, ಅಮೆರಿ

16 Apr 2026 10:32 am
Gold Rate Rise: ಅಕ್ಷಯ ತೃತೀಯದ ಹಿನ್ನೆಲೆ ಚಿನ್ನದ ಬೆಲೆ ಏರಿಕೆ: ಬೆಳ್ಳಿ ಬೆಲೆ ತಟಸ್ಥ

ಇಷ್ಟು ದಿನ ಯುದ್ಧದ ಹಿನ್ನೆಲೆ ಏರಿಳಿತ ಕಾಣುತ್ತಿದ್ದ ಚಿನ್ನ ಬೆಳ್ಳಿ ದರದಲ್ಲಿ, ಇದೀಗ ಅಕ್ಷಯ ತೃತೀಯದ ಬೇಡಿಕೆ ಹೆಚ್ಚಾದ ಪ್ರಭಾವವೂ ಬಿದ್ದಿದೆ.

16 Apr 2026 10:19 am
ತಮಿಳುನಾಡು ವಿಧಾನಸಭಾ ಚುನಾವಣೆ : ದಕ್ಷಿಣದಲ್ಲಿ ಸ್ಥಾನ ವೃದ್ಧಿಗೆ ಬಿಜೆಪಿ ಸ್ಕೆಚ್

ತಮಿಳುನಾಡಿನ ದ್ರಾವಿಡ ರಾಜಕಾರಣದ ಭದ್ರಕೋಟೆಯ ನಡುವೆಯೂ ಕನ್ಯಾಕುಮಾರಿ ಜಿಲ್ಲೆಯು ಬಿಜೆಪಿ ಪಾಲಿಗೆ ಅತ್ಯಂತ ಪ್ರಮುಖ ರಾಜಕೀಯ ಪ್ರಯೋಗಶಾಲೆಯಾಗಿ ಹೊರಹೊಮ್ಮಿದೆ. ಆರ್‌ಎಸ್‌ಎಸ್ ರಾಜ್ಯದಲ್ಲಿ ಮೊಟ್ಟಮೊದಲ ಬಾರಿಗೆ ತನ್ನ ಅಸ್ತಿ

16 Apr 2026 9:53 am
‘ಮಹಿಳಾ ಮೀಸಲು ಮೂಲಕ ಚರಿತ್ರೆ ಬರೆಯಲು ಸಂಸತ್‌ ಸಜ್ಜು’; ಇಂದಿನಿಂದ ವಿಶೇಷ ಅಧಿವೇಶನ

ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ 33% ಮೀಸಲಾತಿಯನ್ನು ಶೀಘ್ರವಾಗಿ ಜಾರಿಗೆ ತರುವ ಉದ್ದೇಶದಿಂದ ಕೇಂದ್ರ ಸರ್ಕಾರವು ಮೂರು ದಿನಗಳ ವಿಶೇಷ ಸಂಸತ್ ಅಧಿವೇಶನವನ್ನು ಆಯೋಜಿಸಿದೆ. ಈ ಐತಿಹಾಸಿಕ ಬದಲಾವಣೆಗಾಗಿ ಸರ್

16 Apr 2026 9:24 am
ಮಂತ್ರಾಲಯಕ್ಕೆ ಹೊರಟಿದ್ದ ಚಿಕ್ಕಮಗಳೂರಿನ 8 ಮಂದಿ ಸಾವು, 13 ಮಂದಿಗೆ ಗಾಯ: ಭೀಕರ ರಸ್ತೆ ಅಪಘಾತ

5 ವರ್ಷದ ಬಾಲಕಿ ಬೆಳ್ಳಿ ಸೇರಿ ಚಿಕ್ಕಮಗಳೂರಿನ ಮಂತ್ರಾಲಯಕ್ಕೆ ಹೊರಟಿದ್ದ 8 ಮಂದಿ ದುರ್ಮರಕ್ಕೀಡಾಗಿದ್ದಾರೆ.

16 Apr 2026 9:03 am
ಜಸ್ಟ್ 10 ದಿನದ ಹಿಂದೆ ಅಟ್ಟಕ್ಕೇರಿಸಿದ್ದ ಹೈಕಮಾಂಡ್ : ಜಮೀರ್ ಅಹ್ಮದ್ ಭವಿಷ್ಯ ತೂಗೊಯ್ಯಾಲೆಯಲ್ಲಿ?

Is Zameer Ahmed in trouble : ದಾವಣಗೆರೆ ದಕ್ಷಿಣ ವಿಧಾನಸಭಾ ಚುನಾವಣೆಯ ಕಾಂಗ್ರೆಸ್ ಟಿಕೆಟ್ ಹಂಚಿಕೆ ವಿಚಾರ, ದೊಡ್ಡ ಸಮಸ್ಯೆಯಾಗಿ ಪರಿಣಮಿಸುತ್ತಿದೆ. ಈ ವಿದ್ಯಮಾನ, ಕಾಂಗ್ರೆಸ್ಸಿನ ಅಲ್ಪಸಂಖ್ಯಾತ ಸಮುದಾಯದಲ್ಲಿ ದೊಡ್ಡ ಕಂದಕವನ್ನು ಹುಟ್ಟಿಹಾ

16 Apr 2026 8:29 am
ದೇವರ ಹುಂಡಿಗೆ ಕನ್ನ ; ಸಿ-ದರ್ಜೆ ದೇವಸ್ಥಾನಗಳ ಮೇಲೆ ಇಡಬೇಕಿದೆ ಹದ್ದಿನ ಕಣ್ಣು

ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಗೆ ಬರುವ ಜಿಲ್ಲೆಯ ಹಲವು ದೇವಾಲಯಗಳಲ್ಲಿ ಭ್ರಷ್ಟಾಚಾರದ ದೂರುಗಳು ಕೇಳಿಬರುತ್ತಿವೆ. ಭಕ್ತರು ಶ್ರದ್ಧೆಯಿಂದ ಬರುವ ಪವಿತ್ರ ಸ್ಥಳಗಳಲ್ಲಿಯೇ ಅಕ್ರಮಗಳು ನಡೆಯುತ್ತಿರುವುದು ಆತಂಕಕಾರಿ ವಿಷಯ

16 Apr 2026 8:18 am
CBSE Result: ಕರಾವಳಿಯಲ್ಲಿಉತ್ತಮ ಫಲಿತಾಂಶ, ಗಣಿತದಲ್ಲಿ ಬಹಳಷ್ಟು ವಿದ್ಯಾರ್ಥಿಗಳ ಅಂಕ ಇಳಿಕೆ , ಬಹುತೇಕ ಶಾಲೆಗಳು ಶೇ.100

ರಾಜ್ಯ ಪಠ್ಯದ ಫಲಿತಾಂಶದಂತೆಯೇ ಸಿಬಿಎಸ್‌ಇ ಬೋರ್ಡ್ ಪರೀಕ್ಷೆಯಲ್ಲೂ ಕರಾವಳಿ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ.

16 Apr 2026 5:55 am
ಬಿಸಿಲ ತಾಪ ಏರಿಕೆ: ಬೆಂಗಳೂರಲ್ಲಿ ಸಂಚಾರಿ ಕಾವೇರಿ ಟ್ಯಾಂಕರ್‌ಗೆ ಹೆಚ್ಚಿದ ಬೇಡಿಕೆ, ಜಲಮಂಡಳಿಗೆ ಭರ್ಜರಿ ಆದಾಯ

ಬೆಂಗಳೂರಿನ ನಾನಾ ಬಡಾವಣೆಗಳಲ್ಲಿ ನೀರಿನ ಹಾಹಾಕಾರ ಹೆಚ್ಚುತ್ತಿದ್ದು, ಸಂಚಾರಿ ಟ್ಯಾಂಕರ್‌ಗೆ ಬೇಡಿಕೆ ಹೆಚ್ಚಾಗಿದೆ. ಕೊಳವೆ ಬಾವಿಗಳು ಬತ್ತುತ್ತಿರುವ ಹಿನ್ನಲೆಯಲ್ಲಿ ಜಲಮಂಡಳಿಯ ಟ್ಯಾಂಕರ್ ಗೆ ಬೇಡಿಕೆ ಹೆಚ್ಚಾಗಿದೆ.

16 Apr 2026 5:33 am
ಭುವನೇಶ್ವರ್ ಹೊಡೆತಕ್ಕೆ ನಡುಗಿದ ಲಖನೌ ಸೂಪರ್ ಜೈಂಟ್ಸ್; ಅಧಿಕಾರಯುತ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ RCB

ಇದು ಹಾಲಿ ಚಾಂಪಿಯನ್ಸ್ ಗೆ ತಕ್ಕುದಾದ ಆಟ! ಭುವನೇಶ್ವರ ಕುಮಾರ್, ರಸಿಕ್ ಸಲಾಂ, ಜೋಶ್ ಹ್ಯಾಜಲ್ ವುಡ್ ಅವರ ಮೊನಚಾದ ಬೌಲಿಂಗ್ ಮತ್ತು ವಿರಾಟ್ ಕೊಹ್ಲಿ ಅವರ ಸೊಗಸಾದ ಬ್ಯಾಟಿಂಗ್ ನೆರವಿನಿಂದ ತಂಡವು ಲಖನೌ ಸೂಪರ್ ಜೈಂಟ್ಸ್ ತಂಡವನ್ನ

15 Apr 2026 10:54 pm
SSLC ಹಿಂದಿ ಪರೀಕ್ಷೆಗೆ ಗ್ರೇಡ್‌ ಬೇಡ, ಅಂಕ ನೀಡಲು ಹೈಕೋರ್ಟ್‌ ಆದೇಶ; ಕರ್ನಾಟಕ ಸರ್ಕಾರಕ್ಕೆ ತೀವ್ರ ಹಿನ್ನಡೆ

ಪ್ರಸಕ್ತ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಹಿಂದಿ ಸೇರಿದಂತೆ ತೃತೀಯ ಭಾಷಾ ವಿಷಯಗಳಿಗೆ 'ಗ್ರೇಡ್' ಬದಲಿಗೆ 'ಅಂಕ'ಗಳನ್ನೇ ನೀಡುವಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಸ್ಪಷ್ಟ ನಿರ್ದೇಶನ ನೀಡಿದೆ. ಯುಪಿಎಸ್‌ಸಿ ಹಾಗೂ ಬ್ಯ

15 Apr 2026 10:33 pm
IPL 2026- ಸೋಲಿನ ಸುಳಿಯಿಂದ ಹೊರಬರಲು ಪ್ರಯತ್ನಿಸುತ್ತಿರುವ ಮುಂಬೈ ಇಂಡಿಯನ್ಸ್ ಗೆ ಪಂಜಾಬ್ ಕಿಂಗ್ಸ್ ಸವಾಲು

MI Vs PBKS Match Preview- ಸತತ ಸೋಲುಗಳಿಂದ ಕಂಗೆಟ್ಟಿರುವ ಮುಂಬೈ ಇಂಡಿಯನ್ಸ್, ಗುರುವಾರ ವಾಂಖೆಡೆ ಕ್ರೀಡಾಂಗಣದಲ್ಲಿ ಬಲಿಷ್ಠ ಪಂಜಾಬ್ ಕಿಂಗ್ಸ್ ತಂಡವನ್ನು ಎದುರಿಸಲಿದೆ. ಗಾಯಾಳು ರೋಹಿತ್ ಶರ್ಮಾ ಅವರ ಅನುಪಸ್ಥಿತಿ ಮತ್ತು ಬುಮ್ರಾ ಅವರ ವಿಕೆ

15 Apr 2026 10:05 pm
ಕರ್ನಾಟಕದ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ EVM ರದ್ದು, ಬ್ಯಾಲೆಟ್ ಪೇಪರ್ ಮರುಜಾರಿ! ರಾಜ್ಯಪಾಲರು ಅಸ್ತು

ಗ್ರಾಮ ಪಂಚಾಯತಿ ಸೇರಿ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಇವಿಎಂ ರದ್ದುಗೊಳಿಸಿ ಬ್ಯಾಲೆಟ್ ಪೇಪರ್ ಮರುಜಾರಿಗೆ ತರಲು ರಾಜ್ಯಪಾಲರು ಅಸ್ತು ಎಂದಿದ್ದಾರೆ. ‘ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ತಿದ್ದುಪಡಿ) ವಿಧೇಯಕಕ

15 Apr 2026 9:25 pm
ಭಾರತೀಯರ ಹೃದಯಾಂತರಂಗದಲ್ಲಿ ಮೋದಿ ನೆಲೆಸಿರುವುದು ಏಕೆ : ಕಾರಣ ವಿವರಿಸಿದ ಕುಮಾರಸ್ವಾಮಿ

PM Modi Leadership : ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಶ್ರೀ ಭೈರವೈಕ್ಯ ಪರಮಪೂಜ್ಯ ಜಗದ್ಗುರುಗಳಾದ ಪದ್ಮಭೂಷಣ ಶ್ರೀ ಶ್ರೀ ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿ ಅವರ ಶ್ರೀ ಗುರು ಭೈರವೈಕ್ಯ ಮಂದಿರವನ್ನು ರಾಷ್ಟ್ರದ ಜನಪ್ರಿಯ ಪ್ರಧಾನ

15 Apr 2026 9:09 pm
ಹೈ-ವೋಲ್ಟೇಜ್ ಪಂದ್ಯಕ್ಕೆ ಸಿದ್ಧವಾಗಿದೆ ಕೋಲ್ಕತ್ತಾ; ಗೆಲುವಿನ ಹುಡುಕಾಟದಲ್ಲಿರುವ BFC ಈಗ ಈಸ್ಟ್ ಬೆಂಗಾಲ್ ವಿರುದ್ಧ ಗೆಲ್ಲುತ್ತಾ?

Bengaluru FC Vs East Bengal FC -ಕೋಲ್ಕತ್ತಾದಲ್ಲಿ ಗುರುವಾರ ನಡೆಯಲಿರುವ ಐಎಸ್‌ಎಲ್ ಪಂದ್ಯದಲ್ಲಿ ಬೆಂಗಳೂರು ಫುಟ್ಬಾಲ್ ಕ್ಲಬ್(BFC) ತಂಡ ಈಸ್ಟ್ ಬೆಂಗಾಲ್ ಎಫ್‌ಸಿಯನ್ನು ಎದುರಿಸಲಿದೆ. ಕೇರಳ ಬ್ಲಾಸ್ಟರ್ಸ್ ವಿರುದ್ಧದ ಸೋಲಿನಿಂದ ಹೊರಬಂದು ಮತ್ತೆ

15 Apr 2026 8:56 pm
RCB ಪ್ಲೇಯಿಂಗ್ ಇಲೆವೆನ್ ನಲ್ಲಿ ಕಾಣಿಸಿಕೊಳ್ಳದ ವಿರಾಟ್ ಕೊಹ್ಲಿ ಮೊದಲ ಬಾರಿ ಇಂಪ್ಯಾಕ್ಟ್ ಪ್ಲೇಯರ್ ಆಗಿ ಕಣಕ್ಕೆ!

ಐಪಿಎಲ್ ಪ್ರಾರಂಭವಾದಾಗಿನಿಂದಲೂ ರಾಯಲ್ ಚಾಲೆಂಜರ್ಸ್ ತಂಡದ ಅವಿಭಾಜ್ಯ ಅಂಗವಾಗಿರುವ ವಿರಾಟ್ ಕೊಹ್ಲಿ ಅವರು ಇದೀಗ ಲಖನೌ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ಪ್ಲೇಯಿಂಗ್ ಇಲೆವೆನ್ ನಲ್ಲಿ ಕಾಣಿಸಿಕೊಂಡಿಲ್ಲ. ಕಳೆದ ಪಂದ್

15 Apr 2026 8:02 pm
ರಾಘವ್‌ ಚಡ್ಡಾಗೆ ಪಂಜಾಬ್‌ ಸರ್ಕಾರ ಹಿಂಪಡೆದ Z ಭದ್ರತೆ ಕರುಣಿಸಿದ ಕೇಂದ್ರ ಸರ್ಕಾರ; ಪ್ರತಿಷ್ಠೆಯ ಕುಸ್ತಿ ಗೆಲ್ತಾರಾ ಯುವ ನಾಯಕ?

ರಾಜ್ಯಸಭಾ ಸಂಸದ ರಾಘವ್‌ ಚಡ್ಡಾ ಮತ್ತು ಅವರ ಆಮ್‌ ಆದ್ಮಿ ಪಕ್ಷ (ಆಪ್)‌ ನಡುವೆ ಪ್ರತಿಷ್ಠೆಯ ಕುಸ್ತಿ ಆರಂಭವಾಗಿದೆ. ಈ ಕುಸ್ತಿಯಲ್ಲಿ ಅಂತಿಮವಾಗಿ ಯಾರು ಗೆಲ್ತಾರೆ ಎಂಬ ಕುತೂಹಲ ಇದೀಗ ಮನೆ ಮಾಡಿದೆ ಕೇಂದ್ರ ಸರ್ಕಾರ ಸೈಲೆಂಟ್‌ ಆಗ

15 Apr 2026 7:51 pm
ಕೇಂದ್ರ ಸರ್ಕಾರಿ ನೌಕರರಿಗೆ ಬಂಪರ್: 8ನೇ ವೇತನ ಆಯೋಗದಲ್ಲಿ ಕನಿಷ್ಠ ವೇತನ 69 ಸಾವಿರ ರೂ. ಏರಿಕೆ? ಒಕ್ಕೂಟ ಪ್ರಸ್ತಾವನೆ

ಕೇಂದ್ರ ಸರ್ಕಾರದ 8 ನೇ ವೇತನ ಆಯೋಗಕ್ಕೆ ಸಂಬಂಧಿಸಿದಂತೆ ನೌಕರರ ಒಕ್ಕೂಟಗಳು ಭರ್ಜರಿ ಪ್ರಸ್ತಾವನೆ ಸಲ್ಲಿಕೆ ಮಾಡಿವೆ. ಎನ್‌ಸಿ ಜೆಸಿಎಂ ಕರಡು ಸಮಿತಿ ಅಂತಿಮ ಜ್ಞಾಪಕ ಪತ್ರ ನೀಡಿದ್ದು, ಮೂಲ ವೇತದಲ್ಲಿ ಭಾರೀ ಬದಲಾವಣೆ ತರಲು ಬೇಡಿಕ

15 Apr 2026 7:29 pm
Rohit Sharma- ಸತತ ಸೋಲಿಂದ ಕಂಗೆಟ್ಟಿರುವ MIಗೆ ದೊಡ್ಡ ಹೊಡೆತ; ಗಾಯಾಳು ಹಿಟ್ ಮ್ಯಾನ್ 2 ಪಂದ್ಯಗಳಿಂದ ಔಟ್?

ಈ ಸೀಸನ್ ನಲ್ಲಿ ಸತತ 3 ಪಂದ್ಯಗಳನ್ನು ಸೋತು ಕಂಗೆಟ್ಟಿರುವ ಮುಂಬೈ ಇಂಡಿಯನ್ಸ್ ತಂಡಕ್ಕೆ ಇದೀಗ ಗಾಯದ ಮೇಲೆ ಬರೆ ಎಳೆದಂತಹ ಅನುಭವ. ಕಾರಣ ತಂಡದ ಸ್ಚಾರ್ ಬ್ಯಾಚರ್ ರೋಹಿತ್ ಶರ್ಮಾ ಅವರು ಗಾಯದ ಸಮಸ್ಯೆಯಿಂದಾಗಿ ಮುಂದಿನ 2 ಪಂದ್ಯಗಳನ್

15 Apr 2026 7:18 pm
ನಿಮಿರುವಿಕೆ ಸಮಸ್ಯೆನಾ? ಕೊರಗೋ ಬದಲು ಲೈಂಗಿಕ ಆರೋಗ್ಯ ಸರಿಪಡಿಸಿಕೊಳ್ಳಿ|Dr. Anil Kumar T

ನಿಮಿರುವಿಕೆ ಸಮಸ್ಯೆನಾ? ಕೊರಗೋ ಬದಲು ಲೈಂಗಿಕ ಆರೋಗ್ಯ ಸರಿಪಡಿಸಿಕೊಳ್ಳಿ|Dr. Anil Kumar T

15 Apr 2026 6:42 pm
ಅಪರಾಧ ಸಾಬೀತು ವಿನಯ್ ಕುಲಕರ್ಣಿ ಶಾಸಕ ಸ್ಥಾನಕ್ಕೂ ಕುತ್ತು! ನಿಯಮ ಏನು ಹೇಳುತ್ತೆ? ಮುಂದಿನ ದಾರಿ ಏನು?

ಶಾಸಕ ವಿನಯ್ ಕುಲಕರ್ಣಿ ಯೋಗೇಶ್‌ ಗೌಡ ಕೊಲೆ ಕೇಸ್‌ನಲ್ಲಿ ದೋಷಿ ಎಂದು ಕೋರ್ಟ್‌ ತೀರ್ಪು ನೀಡಿದೆ. ಇದರಿಂದ ಶಾಸಕ ಸ್ಥಾನಕ್ಕೆ ಕುತ್ತು ಬರಲಿದ್ದು, ನಿಯಮಗಳ ಪ್ರಕಾರ 2 ವರ್ಷಕ್ಕಿಂತ ಹೆಚ್ಚು ಶಿಕ್ಷೆ ಪ್ರಕಟವಾದರೆ ಶಾಸಕ ಸ್ಥಾನ ರದ್

15 Apr 2026 6:27 pm
ಯುಎಸ್‌ ಸೇನಾನೆಲೆ ಗುರುತಿಸಲು ಇರಾನ್‌ಗೆ ಚೀನಾದ ಉಪಗ್ರಹ ನೆರವು; ಆಗಸದಲ್ಲಿ ಡ್ರ್ಯಾಗನ್‌ ಗೂಢಚಾರಿಯ ಕಳ್ಳಾಟ ಬಯಲು!

ಮಧ್ಯಪ್ರಾಚ್ಯ ಯುದ್ಧದಲ್ಲಿ ಅಮೆರಿಕ ಮತ್ತು ಇರಾನ್‌ ಸಾಧ್ಯವಾದ ಎಲ್ಲಾ ತಂತ್ರಗಳನ್ನೂ ಬಳಸುತ್ತಿದೆ. ಇರಾನ್‌ ಮೇಲೆ ದಾಳಿ ಮಾಡಲು ಅಮೆರಿಕ ಪ್ರಾದೇಶಿಕ ಗೆಳೆಯರ ನೆರವು ಪಡೆದುಕೊಳ್ಳುತ್ತಿದೆ. ಇದಕ್ಕೆ ಪ್ರತಿಯಾಗಿ ರಷ್ಯಾ ಮತ್ತು

15 Apr 2026 6:23 pm
ಆಸ್ಟ್ರೇಲಿಯಾದಲ್ಲಿ ಐಪಿಎಲ್ ಪಂದ್ಯಗಳನ್ನು ನಡೆಸಲು ಗಂಭೀರ ಚಿಂತನೆ! ಏನಿದರ ಹಿಂದಿನ ಲೆಕ್ಕಾಚಾರ?

IPL Matches In Australia- ಆಸ್ಟ್ರೇಲಿಯಾದ ಅಡಿಲೇಡ್ ಓವಲ್‌ನಲ್ಲಿ ಐಪಿಎಲ್ ಮತ್ತು ಭಾರತದ ಚೆನ್ನೈನಲ್ಲಿ ಬಿಗ್ ಬ್ಯಾಷ್ ಲೀಗ್ (BBL) ಪಂದ್ಯಗಳನ್ನು ಆಯೋಜಿಸುವ ಬಗ್ಗೆ ಗಂಭೀರ ಚರ್ಚೆಗಳು ನಡೆಯುತ್ತಿವೆ. ದಕ್ಷಿಣ ಆಸ್ಟ್ರೇಲಿಯಾ ಕ್ರಿಕೆಟ್ ಅಸೋಸಿಯ

15 Apr 2026 6:13 pm
ನನ್ನದು ಬಡವರ ಜಾತಿ, ರಾಜಕಾರಣದಲ್ಲಿ ಯಾರೂ ಗೂಟ ಹೊಡ್ಕೊಂಡು ಇರಲ್ಲ: ವಿರೋಧಿಗಳ ವಿರುದ್ಧ ಜಮೀರ್ ವಾಗ್ದಾಳಿ

ನನ್ನದು ಬಡವರ ಜಾತಿಯಾಗಿದೆ. ಯಾರೂ ಜಾತಿ ರಾಜಕಾರಣ ಮಾಡಬಾರದು ಎಂದು ಸಚಿವ ಜಮೀರ್ ಅಹ್ಮದ್ ಖಾನ್ ಕಿಡಿಕಾರಿದ್ದಾರೆ. ರಾಜಕಾರಣದಲ್ಲಿ ಯಾರೂ ಗೂಟ ಹೊಡೆದುಕೊಂಡು ಇರುವುದಿಲ್ಲ ಎಂದು ಅವರು ಇದೇ ಸಂದರ್ಭದಲ್ಲಿ ಎದುರಾಳಿಗಳ ವಿರುದ್ಧ

15 Apr 2026 5:29 pm
ಡಯಟ್‌ ಸೋಡಾ ಕ್ಯಾನ್ಸರ್‌ ಕೋಶ ಕೊಲ್ಲತ್ತೆ ಎಂದು ನಂಬ್ತಾರಂತೆ ಟ್ರಂಪ್! ಈ ಬಗ್ಗೆ ಕ್ಯಾನ್ಸರ್‌ ತಜ್ಞರು ಹೇಳುವುದೇನು?

ಡೊನಾಲ್ಡ್‌ ಟ್ರಂಪ್‌ ಯಾವಾಗಲೂ ತಮ್ಮ ವಿಭಿನ್ನ ಹೇಳಿಕೆಗಳು ಹಾಗೂ ನಂಬಿಕೆಗಳಿಂದಲೇ ಫೇಮಸ್‌. ಅಂತಯೇ ಡೊನಾಲ್ಡ್‌ ಟ್ರಂಪ್‌ ಅವರ ಕುರಿತು ರೋಚಕ ವಿಚಾರವನ್ನು ಅಮೆರಿಕಾ ವೈದ್ಯಕೀಯ ವಿಭಾಗದ ಆಡಳಿತಾಧಿಕಾರಿ ಹಂಚಿಕೊಂಡಿದ್ದಾರೆ. ಈ

15 Apr 2026 5:20 pm
`IPLನಿಂದ ರಿಜೆಕ್ಟ್ ಆದವರಷ್ಟೇ ನಮಗೆ ಸಿಗೋದು': PSL ಯೋಗ್ಯತೆಗೆ ಕನ್ನಡಿ ಹಿಡಿದ ಪಾಕ್ ಬ್ಯಾಟರ್ ಅಹ್ಮದ್ ಶೆಹಝಾದ್ ಹೇಳಿದ್ದೇನು?

Ahmed Shehzad On PSL-IPL Comparison- ಇತ್ತೀಚಿನ ವರ್ಷಗಳಲ್ಲಿ ಐಪಿಎಲ್ ಮತ್ತು ಪಿಎಸ್‌ಎಲ್ ನಡುವೆ ಬಲವಂತದ ಹೋಲಿಕೆ ಮಾಡುವುದು ಪಾಕಿಸ್ತಾನಿ ಮಾಧ್ಯಮಗಳಿಗೆ ಚಟ ಆಗಿಬಿಟ್ಟಿದೆ. ಈ ಕುರಿತು ಪಾಕ್ ಬ್ಯಾಟರ್ ಅಹ್ಮದ್ ಶೆಹಜಾದ್ ಪಿಸಿಬಿ ಮತ್ತು ಮಾಧ್ಯಮಗಳ

15 Apr 2026 4:27 pm
ಸಿಬಿಎಸ್‌ಇ 10ನೇ ತರಗತಿ ಫಲಿತಾಂಶ ಪ್ರಕಟ; 25 ಲಕ್ಷ ವಿದ್ಯಾರ್ಥಿಗಳು ರಿಸಲ್ಟ್‌ ನೋಡುವುದು ಹೇಗೆ?

ಮಹತ್ವದ ಬೆಳವಣಿಗೆಯೊಂದರಲ್ಲಿ ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (ಸಿಬಿಎಸ್‌ಸಿ) 10ನೇ ತರಗತಿ ಫಲಿತಾಂಶ ಪ್ರಕಟಿಸಿದ್ದು, ದೇಶಾದ್ಯಂತ ಪರೀಕ್ಷೆ ಬರೆದ ಸಮಾರು 25 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು cbse.gov.in ಸೇರಿದಂತೆ ಇನ್ನಿತರ ವೆಬ್‌

15 Apr 2026 4:26 pm