ಬೆಳಗಾವಿ ಅಧಿವೇಶನದ ಮೂರನೇ ದಿನ, ನಾಯಕತ್ವ ಬದಲಾವಣೆ, ಉತ್ತರ ಕರ್ನಾಟಕ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಯಿತು. ಶಾಸಕ ತಮ್ಮಯ್ಯನವರ ಹೆಸರಿನಲ್ಲಿ ಗೊಂದಲ, ಅರವಿಂದ ಬೆಲ್ಲದ್ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ, ದ್ವೇಷ ಭಾಷಣ ಮಸೂದೆ ಮಂ
ಡಿಸೆಂಬರ್ 10, 2025ರ ಬುಧವಾರದ ಸಂಸತ್ ಕಲಾಪವು ಆಡಳಿತ ಮತ್ತು ವಿರೋಧ ಪಕ್ಷಗಳ ನಡುವಿನ ತೀವ್ರ ವಾಕ್ಸಮರಕ್ಕೆ ಸಾಕ್ಷಿಯಾಯಿತು. ಚುನಾವಣಾ ಸುಧಾರಣೆಗಳ ಕುರಿತ ಚರ್ಚೆಯಲ್ಲಿ ಮಾತನಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, ಇವಿಎಂ ವಿಶ್ವಾಸಾರ
Simu Das Achievement- ಬೆಳಗ್ಗೆ 5.30ಕ್ಕೆ ಸ್ವತಃ ಪ್ರಧಾನಿಯೇ ಕರೆ ಮಾಡಿದಲ್ಲಿ ಯಾರಿಗಾದರೂ ಪರಿಸ್ಥಿತಿ ಹೇಗಾಗಬೇಡ? ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಇತ್ತೀಚೆಗೆ ಅಂಥಹದ್ದೊಂದು ಅನುಭವ ಆಗಿದೆ? ಆ ಕಡೆಯಿಂದ ಮೋದಿ ಅವರು, ಸಿಮು ಸಮಸ
Varicose veins: ಹೆಚ್ಚು ನಿಂತು ಕೆಲಸ ಮಾಡಿದ್ರೆ ವೆರಿಕೋಸ್ ವೇನ್ಸ್ ಉಂಟಾಗುತ್ತಾ? Dr.Sunder Narasimhan
ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಸ್ಥಾನದ ಬದಲಾವಣೆ ಗೊಂದಲ ಬಗ್ಗೆ ವಿಪಕ್ಷ ನಾಯಕ ಆರ್. ಅಶೋಕ್ ಆತಂಕ ವ್ಯಕ್ತಪಡಿಸಿದರು. ನಾಯಕತ್ವದ ಕಿತ್ತಾಟದಿಂದ ರಾಜ್ಯದ ಆಡಳಿತ ವ್ಯವಸ್ಥೆ ಕುಸಿದಿದೆ ಎಂದು ಆರೋಪಿಸಿದರು. ಮುಖ್ಯಮಂತ್ರಿ ಹಾಗೂ
ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ಪ್ರಮುಖ ಹುದ್ದೆಗಳ ನೇಮಕಾತಿ ಕುರಿತು ಸಭೆ ನಡೆಸಿದರು. ಇದೇ ವೇಳೆ, ಸಂಸತ್ತಿನ ಅಧಿವೇಶನ ನಡೆಯುತ್ತಿರುವಾಗಲೇ ಜರ್ಮನಿ ಪ
ಕೃಷಿ ಕ್ರಾಂತಿಗೆ ನಾಂದಿ ಹಾಡಲು ಕೃತಕ ಬುದ್ಧಿಮತ್ತೆ (AI) ಸಜ್ಜಾಗಿದೆ! ಭಾರತದಲ್ಲಿ ಇದೇ ಮೊದಲ ಬಾರಿಗೆ, AI-ಚಾಲಿತ ಮುಂಗಾರು ಮುನ್ಸೂಚನೆ ವ್ಯವಸ್ಥೆಯನ್ನು ಪರಿಚಯಿಸಲಾಗಿದೆ. ಈ ನೂತನ ತಂತ್ರಜ್ಞಾನವು ರೈತರಿಗೆ ಮಳೆ ಮತ್ತು ಬಿತ್ತನೆ
ಗೂಗಲ್ ಭಾರತದಲ್ಲಿ ತನ್ನ ಹೊಸ 'ಎಐ ಪ್ಲಸ್' ಚಂದಾದಾರಿಕೆ ಸೇವೆಯನ್ನು ತಿಂಗಳಿಗೆ 399 ರೂ. ದರದಲ್ಲಿ ಆರಂಭಿಸಿದೆ. ವಿಶೇಷ ಆಫರ್ ಅಡಿಯಲ್ಲಿ ಹೊಸ ಚಂದಾದಾರರು ಇದನ್ನು ಮೊದಲ ಆರು ತಿಂಗಳವರೆಗೆ ಕೇವಲ 199 ರೂ.ಗಳಿಗೆ ಪಡೆಯಬಹುದು. ಈ ಯೋಜನೆಯು
Rohit Sharma And Virat Kohli- ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರ ಫಿಟ್ನೆಸ್ ಬಗ್ಗೆ ಕಳೆದೊಂದು ವರ್ಷದಿಂದ ಚರ್ಚೆ ನಡೆಯುತ್ತಲೇ ಇದೆ. ಆದರೆ ಇವರಿಬ್ಬರು ಮಾತ್ರ ನಿರಂತರ ಉತ್ಕೃಷ್ಟ ಪ್ರದರ್ಶನ ನೀಡುತ್ತಿದ್ದು ಇದೀಗ ಅವರೊಳಗೇ ಸ್ಪರ್ಧೆ
ಕರ್ನಾಟಕ ಸರ್ಕಾರವು ಆರೋಗ್ಯ ಕೇಂದ್ರಗಳಿಗೆ ಸೌರಶಕ್ತಿಯ ಮೂಲಕ 24/7 ವಿದ್ಯುತ್ ಒದಗಿಸಲು 'ಸೌರ ಸ್ವಾಸ್ಥ್ಯ' ಯೋಜನೆಯನ್ನು ಜಾರಿಗೊಳಿಸಿದೆ. ಇದರಿಂದ ವಿದ್ಯುತ್ ಬಿಲ್ಗಳಲ್ಲಿ ಶೇ. 80ರಷ್ಟು ಕಡಿತವಾಗಲಿದೆ. ರಾಯಚೂರು ಜಿಲ್ಲೆಯು ಸಂ
ಕೆ-ಪಾಪ್ನ ಗೋಲ್ಡನ್ ಮ್ಯಾಕ್ನೆ ಜುಂಗ್ಕುಕ್, ರೋಲಿಂಗ್ ಸ್ಟೋನ್ ಮ್ಯಾಗಜೀನ್ನ ಕೊರಿಯಾ, ಯುಕೆ ಮತ್ತು ಜಪಾನ್ ಸಂಯೋಜಿತ ಕವರ್ ಪೇಜ್ನಲ್ಲಿ ಕಾಣಿಸಿಕೊಂಡ ಮೊದಲ ಕೆ-ಪಾಪ್ ಸೋಲೋ ಕಲಾವಿದರಾಗಿ ಇತಿಹಾಸ ಸೃಷ್ಟಿಸಿದ್ದಾರೆ. ಈ ಸಾ
ಅಮೆರಿಕದ ಫೆಡರಲ್ ರಿಸರ್ವ್ ಮುಖ್ಯಸ್ಥ ಜೆರೋಮ್ ಪವಲ್ ಅವರು 2026ರ ಬಡ್ಡಿ ದರಗಳ ಬಗ್ಗೆ ನೀಡಲಿರುವ ಸುಳಿವಿಗಾಗಿ ಜಾಗತಿಕ ಹೂಡಿಕೆದಾರರು ಕಾದು ನೋಡುವ ತಂತ್ರ ಅನುಸರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಭಾರತೀಯ ಷೇರುಪೇಟೆ ಬುಧವಾರದಂದ
Selection Scam Allegations- ಪಾಂಡಿಚೇರಿ ಕ್ರಿಕೆಟ್ ಅಸೋಸಿಯೇಶನ್ ಸ್ಥಳೀಯ ಆಟಗಾರರ ಮೇಲೆ ತಾರತಮ್ಯ ಮಾಡುತ್ತಿದೆ ಎಂದು ವರದಿಯಾದ ಬೆನ್ನಲ್ಲೇ ಕ್ರಿಕೆಟ್ ತಂಡಕ್ಕೆ ಆಯ್ಕೆ ಮಾಡಿಲ್ಲ ಎಂಬ ಕಾರಣಕ್ಕೆ ಕೋಚ್ ಒಬ್ಬರ ಮೇಲೆ ಮೂವರು ಸ್ಥಳೀಯ ಆಟಗಾರರು
ವಿಪಕ್ಷ ನಾಯಕ ಆರ್. ಅಶೋಕ್ ಅವರ ಕಚೇರಿಯಲ್ಲಿ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಸೇರಿದಂತೆ ಸುನೀಲ್ ಕುಮಾರ್, ಬೈರತಿ ಬಸವರಾಜ್ ಅವರನ್ನು ಒಳಗೊಂಡಂತೆ ಕೆಲವು ಬಿಜೆಪಿ ಶಾಸಕರು ಬಾಗಿಲು ಮುಚ್ಚಿ ಮಹತ್ವದ ಮಾತುಕತೆ ನ
ಬಹುನಿರೀಕ್ಷಿತ ಮೀಶೋಕಂಪನಿಯ ಷೇರುಗಳು ಷೇರು ಮಾರುಕಟ್ಟೆಯಲ್ಲಿ ಹೂಡಿಕೆದಾರರ ನಿರೀಕ್ಷೆಗೂ ಮೀರಿ ಅದ್ಭುತ ಪ್ರದರ್ಶನ ನೀಡಿವೆ. ಗ್ರೇ ಮಾರುಕಟ್ಟೆಯ ಲೆಕ್ಕಾಚಾರಗಳನ್ನು ತಲೆಕೆಳಗಾಗಿಸಿ, ಶೇ. 46ರಷ್ಟು ಪ್ರೀಮಿಯಂ ದರದಲ್ಲಿ ಲಿಸ್
ಮೈಸೂರು ಜಿಲ್ಲೆಯಲ್ಲಿ 'ಗೃಹ ಆರೋಗ್ಯ' ಯೋಜನೆಯಡಿ ನಡೆದ ತಪಾಸಣೆಯಲ್ಲಿ ಅಧಿಕ ರಕ್ತದೊತ್ತಡ ಮತ್ತು ಮಧುಮೇಹ ಪ್ರಕರಣಗಳು ಹೆಚ್ಚಿರುವುದು ಕಳವಳ ಮೂಡಿಸಿದೆ. ಕೇವಲ ಎರಡು ತಿಂಗಳಲ್ಲಿ 37,510 ಮಂದಿಯಲ್ಲಿ ಬಿಪಿ ಮತ್ತು 25,925 ಮಂದಿಯಲ್ಲಿ ಮಧ
ಶಾಲೆಗಳಲ್ಲಿ ಜನಗಣಮನ ರಾಷ್ಟ್ರ ಗೀತೆ ಮಾತ್ರ ಹಾಡೋದನ್ನು ಕಡ್ಡಾಯಗೊಳಿಸಲಾಗಿದೆ ಹಾಗೆಯೇ, ವಂದೇ ಮಾತರಂಗೂ ಕಡ್ಡಾಯ ಮಾಡಿ. ಮಕ್ಕಳಿಗೆ ಈ ಹಾಡು ಕಲಿಸಲು ಒಂದು ಮೂರು ನಿಮಿಷ ಸಾಕು. ಆದರೆ, ಈ ನಿರ್ಲಕ್ಷ್ಯ ಯಾಕೆ. ವಂದೇ ಮಾತರಂ ಹಾಡದಿದ್
ಪಾಕಿಸ್ತಾನದ ಕರಾಚಿಯಲ್ಲಿ 'ಸಿಂಧೂ ದೇಶ'ಕ್ಕಾಗಿ ಪ್ರತ್ಯೇಕತಾವಾದಿ ಪ್ರತಿಭಟನೆಗಳು ತೀವ್ರಗೊಂಡಿವೆ. ಭಾರತದ ರಕ್ಷಣಾ ಸಚಿವ ರಾಜ್ನಾಥ್ ಸಿಂಗ್ ಸಿಂಧೂ ಭಾರತದ ಭಾಗವಾಗಲಿದೆ ಎಂದ ಹೇಳಿಕೆ ನೀಡಿದ ಬೆನ್ನಲ್ಲೇ ಈ ಪ್ರತಿಭಟನೆಗಳು
ಬೆಳಗಾವಿಯಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಧರ್ಮಸ್ಥಳದ ಷಡ್ಯಂತ್ರದ ಬಗ್ಗೆ ಮಾತನಾಡಿದರು. ಬಿಜೆಪಿ ಮತ್ತು ಆರ್ಎಸ್ಎಸ್ ನಡುವಿನ ಭಿನ್ನಾಭಿಪ್ರಾಯವೇ ಇದಕ್ಕೆ ಕಾರಣ ಎಂದರು. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್
ಕರ್ನಾಟಕ ಭೂ ಕಂದಾಯ ಕಾಯ್ದೆ 1964ರ ತಿದ್ದುಪಡಿಗೆ ಕರಡು ಸಿದ್ಧವಾಗಿದ್ದು, ಮುಂದಿನ ತಿಂಗಳಲ್ಲಿ ಅಧಿಸೂಚನೆ ಹೊರಡಿಸಿ ಜಾರಿಗೆ ತರಲಾಗುವುದು. ಭೂ ಪರಿವರ್ತನೆಯನ್ನು ಸರಳೀಕರಿಸಿ, ಆನ್ಲೈನ್ ಅರ್ಜಿ ಸೌಲಭ್ಯ ಕಲ್ಪಿಸಲಾಗಿದೆ. 30 ದಿನಗಳ
ಅಮೆಜಾನ್ 2030ರ ವೇಳೆಗೆ ಭಾರತದಲ್ಲಿ 35 ಬಿಲಿಯನ್ ಡಾಲರ್ ಹೂಡಿಕೆ ಮಾಡಲಿದೆ. ಕೃತಕ ಬುದ್ಧಿಮತ್ತೆ, ರಫ್ತು ಬೆಳವಣಿಗೆ ಮತ್ತು ಉದ್ಯೋಗ ಸೃಷ್ಟಿಗೆ ಈ ಹೂಡಿಕೆ ಮಾಡಲಾಗುತ್ತಿದ್ದು, ಭಾರತದಿಂದ ರಫ್ತು ಪ್ರಮಾಣವನ್ನು ನಾಲ್ಕು ಪಟ್ಟು ಹೆಚ
ರಾಜಕೀಯವಾಗಿ ಕಡುವೈರಿಗಳಾಗಿರುವ ಮತ್ತು ಸೈದ್ಧಾಂತಿಕವಾಗಿ ಪರಸ್ಪರ ವಿರುದ್ಧ ದಿಕ್ಕಿನಲ್ಲಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ, ಅಪರೂಪಕ್ಕೊಮ್ಮೆ ಪರಸ್ಪರ ಭೇಟಿ ಮಾಡುತ್ತ
ತಿರುಪತಿ ಲಡ್ಡುವಿಗೆ ಬಳಸಿದ ತುಪ್ಪದಲ್ಲಿ ಪ್ರಾಣಿ ಕೊಬ್ಬು ಬಳಕೆ, ದೇಣಿಗೆ ಕಳ್ಳತನ ಮಾಡಿದ ಪ್ರಕರಣಗಳು ಇನ್ನು ತಣ್ಣಗಾಗದ ಬೆನ್ನಲ್ಲೇ, ತಿರುಮಲ ತಿರುಪತಿಯಲ್ಲಿ ಮತ್ತೊಂದು ಹಗರಣವನ್ನು ಟಿಟಿಡಿ ಬಯಲಿಗೆಳೆದಿದೆ. 15,000 ರೇಷ್ಮೆ ದ
SKY failure : ದಕ್ಷಿಣ ಆಫ್ರಿಕಾದ ಜೊತೆಗಿನ ಆರಂಭಿಕ ಪಂದ್ಯದಲ್ಲಿ ತಂಡ ಪಂದ್ಯವೇನೋ ಗೆದ್ದಿತು. ಆದರೆ, ನಾಯಕ ಸೂರ್ಯ ಕುಮಾರ್ ಯಾದವ್ ಅವರ ವೈಫಲ್ಯ ಮುಂದುವರಿದಿದೆ. ಸಾಮಾಜಿಕ ಜಾಲತಾಣದಲ್ಲಿ ಸೂರ್ಯ ಕುಮಾರ್ ಬಗ್ಗೆ ವ್ಯಾಪಕ ವ್ಯಂಗ್ಯ ಎದುರ
ರಾಜ್ಯ ಸರ್ಕಾರ ದ್ವೇಷ ಭಾಷಣ ತಡೆಯಲು ಕಠಿಣ ಕ್ರಮ ಕೈಗೊಂಡಿದೆ. ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ(ಪ್ರತಿಬಂಧಕ) ವಿಧೇಯಕ ವಿಧಾನಸಭೆಯಲ್ಲಿ ಮಂಡನೆಯಾಗಿದೆ. ಮೊದಲ ಬಾರಿ ತಪ್ಪಿಗೆ 7 ವರ್ಷ ಜೈಲು, 50 ಸಾವಿರ ರೂ ದಂಡ. ಪುನರಾವ
ಬಿಜೆಪಿ ಶಾಸಕರು ಮತ್ತು ಪದಾಧಿಕಾರಿಗಳಿಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಮತದಾರರ ಪಟ್ಟಿಗಳ ವಿಶೇಷ ಪರಿಷ್ಕರಣೆಗೆ ಆದ್ಯತೆ ನೀಡುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಮುಂದಿನ ಒಂದು ತಿಂಗಳನ್ನ
ಭ್ರಷ್ಟಾಚಾರ ಆರೋಪದಡಿ ಜೈಲಿನಲ್ಲಿರುವ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರನ್ನು, ಲೇಟ್ ಇಮ್ರಾನ್ ಖಾನ್ ಆಗಿ ಮಾಡುವ ಬಯಕೆಯನ್ನು, ಪಾಕಿಸ್ತಾನ ಸರ್ಕಾರ ಮತ್ತು ಸೇನೆ ಪದೇ ಪದೇ ಹೊರಹಾಕುತ್ತಲೇ ಇದೆ. ಇದಕ್ಕೆ ಪ
ಅಲ್ಪ ಸಂಖ್ಯಾತ ಸಮುದಾಯದ ಸಾಮಾಜಿಕ ಸಬಲೀಕರಣದ ಉದ್ದೇಶದಿಂದ ಕೇಂದ್ರ ಸರ್ಕಾರ ಈ ಹಿಂದಿನ ಹಲವು ಯೋಜನೆಗಳನ್ನು ಒಗ್ಗೂಡಿಸಿ ಪಿಎಂ ವಿಕಾಸ್ ಅಥವಾ ಪ್ರಧಾನ ಮಂತ್ರಿ ವಿರಾಸತ್ ಕಾ ಸಂವರ್ಧನ್ ಯೋಜನೆಯನ್ನು ರೂಪಿಸಿದೆ. ಅಲ್ಪಸಂಖ್ಯಾ
ಚಾಲೆಂಜ್ಗಾಗಿ ಚಿಕನ್ ಮೊಮೊಸ್ ಕೊಂಡು ತಿನ್ನಲಾಗದೆ, ಹತ್ತಿರದಲ್ಲೇ ಇದ್ದ ಹಸುವಿಗೆ ತಿನ್ನಿಸಿದ ಘಟನೆ ಗುರ್ಗಾಂವ್ನಲ್ಲಿ ನಡೆದಿದೆ. ಸದ್ಯ ಆತನ ಮನೆಯನ್ನು ಪತ್ತೆ ಹಚ್ಚಿ ದ ಬಜರಂಗದಳ ಆತನನ್ನು ಊರು ತುಂಬಾ ಮೆರವಣಿಗೆ ಮಾಡಿಸ
ಆನ್ಲೈನ್ನಲ್ಲಿ 'ಪೂಕಿ ಬಾಬಾ' ಎಂದೇ ಖ್ಯಾತರಾದ ಆಧ್ಯಾತ್ಮಿಕ ನಾಯಕ ಅನಿರುದ್ಧಾಚಾರ್ಯ ಅವರು ರಾಮಾಯಣ ಕಾಲದಲ್ಲಿ ಆಸ್ಟ್ರೇಲಿಯಾ ಉಗಮಿಸಿತು ಎಂದು ವಿವರಿಸಿದ್ದಾರೆ. ರಾಮ-ರಾವಣರ ಯುದ್ಧದ ನಂತರ ಉಳಿದ ಕತ್ತಿಗಳನ್ನು ದೂರದ ದ್ವೀಪ
ಪಾಕಿಸ್ತಾನ ಕ್ರಿಕೆಟ್ ನ ಬೌಲಿಂಗ್ ದಂತಕತೆ ವಸೀಂ ಅಕ್ರಂ ಉಳಿದ ಪಾಕಿಸ್ತಾನಿ ಆಟಗಾರರಂತಲ್ಲ. ಕ್ರಿಕೆಟ್ ಮೈದಾನದಲ್ಲಿ ಭಾರತ ತಂಡಕ್ಕೆ ಸಿಂಹಸ್ವಪ್ನವಾಗಿ ಕಾಡಿದ್ದರೂ ಮೈದಾನದ ಹೊರಗೆ ಅವರು ಬಾಯಿ ತಪ್ಪಿ ಮಾತನಾಡಿದ್ದು ಕಡಿಮೆ. ಭ
ರಾಜ್ಯದಾದ್ಯಂತ 518 ಕಡೆಗಳಲ್ಲಿ ಆರ್ ಎಸ್ ಎಸ್ ಪಥಸಂಚಲನ ಯಶಸ್ವಿಯಾಗಿ ನಡೆದಿದೆ. ಗೃಹ ಇಲಾಖೆಯ ಪ್ರಕಾರ, ಯಾವುದೇ ಗಲಾಟೆ, ದೊಂಭಿ ಅಥವಾ ಕೋಮು ಗಲಭೆಗಳು ಸಂಭವಿಸಿಲ್ಲ. ಚಿತ್ತಾಪುರದಲ್ಲಿ ನ್ಯಾಯಾಲಯದ ಅನುಮತಿ ಪಡೆದು ಪಥಸಂಚಲನ ನಡೆಸಲ
ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಅವರ ಸರಣಿ ವಿದೇಶ ಪ್ರವಾಸಗಳ ಬಗ್ಗೆ ಚರ್ಚೆಗಳು ನಡೆಯುತ್ತಲೇ ಇರುತ್ತವೆ. ಅದೇ ರೀತಿ ರಾಹುಲ್ ವಿದೇಶ ಪ್ರಯಾಣದ ಬಗ್ಗೆ ವ್ಯಂಗ್ಯವಾಡಿರುವ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಅಧಿವೇಶನ
ಇಂಡಿಗೋ ವಿಮಾನಯಾನ ಸಂಸ್ಥೆಗೆ ನಾಗರಿಕ ವಿಮಾನಯಾನ ಸಚಿವಾಲಯವು ದೊಡ್ಡ ಶಾಕ್ ನೀಡಿದೆ. ಹೊಸ ನಿಯಮಗಳನ್ನು ಪಾಲಿಸದ ಕಾರಣ, ವಿಮಾನಗಳ ಕಾರ್ಯಾಚರಣೆಯನ್ನು ಶೇಕಡಾ 10 ರಷ್ಟು ಕಡಿತಗೊಳಿಸಲು ಆದೇಶಿಸಲಾಗಿದೆ. ಇದರಿಂದಾಗಿ ಸುಮಾರು 216 ವಿಮ
ಕರ್ನಾಟಕದಲ್ಲಿ ಮುಖ್ಯಮಂತ್ರಿ ಬದಲಾವಣೆ ಚರ್ಚೆ ಜೋರಾಗಿದೆ. ಸಿದ್ದರಾಮಯ್ಯ ಅಧಿಕಾರ ಬಿಟ್ಟುಕೊಡುತ್ತಾರಾ, ಮುಂದಿನ ಸಿಎಂ ಯಾರು ಎಂಬ ಪ್ರಶ್ನೆಗಳು ಮೂಡಿವೆ.ಇತ್ತ ಸಿದ್ದು ಹಾಗೂ ಡಿಕೆ ಬಣದಲ್ಲಿ ಶಾಸಕರು ಪರ ವಿರೋಧ ಚರ್ಚೆ ನಡೆಸುತ
ಹಿರಿಯ ನಾಗರಿಕರ ಹಿತಾಸಕ್ತಿ ಕಾಯ್ದೆಯಡಿ, ವೃದ್ಧರ ಹಿತಾಸಕ್ತಿ ಕಾಪಾಡಲು ಆಸ್ತಿಯಿಂದ ತೆರವುಗೊಳಿಸುವ ಅಧಿಕಾರ ಟ್ರಿಬ್ಯೂನಲ್ಗಳಿಗೆ ಇದೆ ಎಂದು ಕರ್ನಾಟಕ ಹೈಕೋರ್ಟ್ ಸ್ಪಷ್ಟಪಡಿಸಿದೆ. ಸೊಸೆಯನ್ನು ತಾಯಿ-ಅತ್ತೆಯ ಮನೆಯಿಂದ ತೆ
Bengaluru English : ಬೆಂಗಳೂರು ಸಾಹಿತ್ಯ ಉತ್ಸವದಲ್ಲಿ ಕಾಂಗ್ರೆಸ್ಸಿನ ತಿರುವನಂತಪುರಂ ಸಂಸದ ಬೆಂಗಳೂರು ಇಂಗ್ಲಿಷ್ ಬಗ್ಗೆ ಆಡಿದ ಮಾತು, ಇಂಟರ್ನೆಟ್ ನಲ್ಲಿ ಬಹಳ ಸದ್ದನ್ನು ಮಾಡುತ್ತಿದೆ. ನಾವು ಏನು ಹೇಳಿದ್ದೇವೆ ಎನ್ನುವುದು ಇನ್ನೊಬ್ಬರ
ಆರ್ಥಿಕ ಸಂಕಷ್ಟದಲ್ಲಿದ್ದ ಪಾಕಿಸ್ತಾನಕ್ಕೆ IMF 1.2 ಬಿಲಿಯನ್ ಡಾಲರ್ ನೆರವು ನೀಡಿದೆ. ಪ್ರವಾಹದಿಂದ ತತ್ತರಿಸಿದ್ದ ದೇಶಕ್ಕೆ ಇದು ದೊಡ್ಡ ಆಸರೆಯಾಗಿದೆ. ಕಠಿಣ ಷರತ್ತುಗಳೊಂದಿಗೆ ನೀಡಲಾದ ಈ ಸಾಲ, ದೇಶದ ಆರ್ಥಿಕತೆಯನ್ನು ಸ್ಥಿರಗೊಳಿ
ಡಿಸೆಂಬರ್ 10 ರಂದು ಚಿನ್ನ ಬೆಳ್ಳಿ ದರ ಭಾರಿ ಪ್ರಮಾಣದಲ್ಲಿ ಹೆಚ್ಚಳ ಆಗಿದೆ. ಬೆಳ್ಳಿ ಬೆಲೆ ಗರಿಷ್ಠ ಮಟ್ಟಕ್ಕೇರಿದ್ದು ಶೀಘ್ರದಲ್ಲಿ 2 ಲಕ್ಷ ರೂಪಾಯಿಯಾಗುವ ಸಾಧ್ಯತೆ ಇದೆ.
ಬೆಂಗಳೂರಿನಲ್ಲಿ ಜಾಗದ ಕೊರತೆ ನೀಗಿಸಲು ಕರ್ನಾಟಕ ಸರ್ಕಾರ ಪ್ರೀಮಿಯಂ ಫ್ಲೋರ್ ಏರಿಯಾ ರೇಶಿಯೋ (FAR) ಯೋಜನೆಯನ್ನು ಜಾರಿಗೆ ತಂದಿದೆ. ಈ ಹೊಸ ನಿಯಮದಿಂದ ಖಾಲಿ ಜಾಗ ನಿರ್ವಹಣೆಯಲ್ಲಿ ದೊಡ್ಡ ಬದಲಾವಣೆ ಆಗಲಿದೆ. ಹೈಕೋರ್ಟ್ ತಿದ್ದುಪಡಿ
Obesity in kids: ವಾರಕ್ಕೊಮ್ಮೆ ಪಾರ್ಕ್ನಲ್ಲಿ ಆಟ, ಹೋಟೆಲ್ ಊಟ ಒಳ್ಳೇದಾ? Dr.Tejaswi Sheshadri
ಕಠಿಣ ವಲಸೆ ನೀತಿಯನ್ನು ಜಾರಿಗೆ ತರುತ್ತಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತ, ವಲಸೆಯನ್ನು ತಟೆಗಟ್ಟಲು H-1B ಮತ್ತು ಅದಕ್ಕೆ ಸಂಬಂಧಿಸಿದ ಇತರ ವೀಸಾಗಳ ಮೇಲೆ ಭಾರೀ ಪ್ರಹಾರ ಮಾಡುತ್ತಿದೆ. ಇದೀಗ ಡಿ.15ರಿಂದ ಅರ್ಜಿದಾ
ಬೆಳಗಾವಿ ಅಧಿವೇಶನದಲ್ಲಿ ಕಾಂಗ್ರೆಸ್ ನಲ್ಲಿ ನಾಯಕತ್ವ ಬದಲಾವಣೆ ಚರ್ಚೆ ಜೋರಾಗಿತ್ತು. ಆದರೆ ಶಾಸಕಾಂಗ ಪಕ್ಷದ ಸಭೆಯಲ್ಲಿ ಈ ಬಗ್ಗೆ ಯಾವುದೇ ಚರ್ಚೆ ನಡೆಯಲಿಲ್ಲ. ಸಿದ್ದರಾಮಯ್ಯ ಬಣ, ಡಿಕೆಶಿ ಆಪ್ತರು ಹಾಗೂ ಇತರ ಶಾಸಕರು ಮೌನಕ್ಕೆ
ರಾಜ್ಯದ ಗಡಿ ಜಿಲ್ಲೆಯಾದ ಚಾಮರಾಜನಗರ ದೇಶದಲ್ಲೇ ಅತ್ಯಂತ ಶುದ್ಧ ಗಾಳಿ ಇರುವ ನಾಲ್ಕನೇ ನಗರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಸೆಂಟರ್ ಫಾರ್ ರಿಸರ್ಚ್ ಆನ್ ಎನರ್ಜಿ ಅಂಡ್ ಕ್ಲೀನ್ ಏರ್ ನಡೆಸಿದ ಸಮೀಕ್ಷೆಯಲ್ಲಿ ಈ ಸಾಧ
ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಶಾಲಾ-ಕಾಲೇಜು ಕ್ಯಾಂಪಸ್ಗಳಲ್ಲಿ ಮಾದಕ ಜಾಲದ ವಿರುದ್ಧ ಜಾಗೃತಿ ಹಾಗೂ ಡ್ರಗ್ಸ್ ತಪಾಸಣೆ ಅಭಿಯಾನದ ಪ್ರಥಮ ಹಂತ ಪೂರ್ಣಗೊಂಡಿದೆ. 77 ಶಾಲಾ-ಕಾಲೇಜುಗಳಲ್ಲಿ ನಡೆಸಿದ ತಪಾಸಣೆಯಲ
ಸುಬಾನ್ಸಿರಿ ಲೋವರ್ ಜಲವಿದ್ಯುತ್ ಯೋಜನೆಗೆ ಹಣಕಾಸು ಸಂಗ್ರಹಿಸಲು ಎನ್ಎಚ್ಪಿಸಿ ಅರಣ್ಯ ಭೂಮಿಯ ಆಸ್ತಿಗಳನ್ನು ಅಡಮಾನ ಇಡುವ ಪ್ರಸ್ತಾವನೆಗೆ ಕೇಂದ್ರ ಪರಿಸರ ಸಚಿವಾಲಯ ಅಸ್ತು ಎಂದಿಲ್ಲ. 300% ವೆಚ್ಚ ಹೆಚ್ಚಳ ಎದುರಿಸುತ್ತಿರುವ
ಪ್ರಧಾನ ಮಂತ್ರಿ ಸುರಕ್ಷಾ ಮಾತೃತ್ವ ಅಭಿಯಾನದಿಂದ ಮೈಸೂರು ಜಿಲ್ಲೆಯಲ್ಲಿ 13,910 ಅಪಾಯಕಾರಿ ಗರ್ಭಿಣಿಯರು ಜೀವ ಉಳಿಸಿಕೊಂಡಿದ್ದಾರೆ. ಈ ಯೋಜನೆಯಿಂದ ತಾಯಿ ಮರಣ ಪ್ರಮಾಣ ಶೇ. 16 ರಿಂದ 11.5ಕ್ಕೆ ಇಳಿದಿದ್ದು, ರಾಜ್ಯ ಸೂಚ್ಯಂಕಕ್ಕಿಂತ ಕಡಿ
ಅದು ಯಾವುದೇ ದೇಶದ ಸೇನಾ ಸಮವಸ್ತ್ರವಾಗಿರಲಿ, ಅದಕ್ಕೊಂದು ಮರ್ಯಾದೆ ಇರುತ್ತದೆ. ಸಮವಸ್ತ್ರ ಧರಿಸುವ ವ್ಯಕ್ತಿ ತನ್ನ ಜೆಂಟಲ್ಮ್ಯಾನ್ ವರ್ತನೆ ಮೂಲಕ ಆ ಸಮವಸ್ತ್ರದ ಗೌರವವನ್ನು ಕಾಪಾಡಬೇಕು. ಆದರೆ ಪಾಕಿಸ್ತಾನ ಸೇನಾಧಿಕಾರಿಗಳ
ಭಾಗ್ಯಲಕ್ಷ್ಮಿ ಯೋಜನೆಯಡಿ 2006-07ರಲ್ಲಿ ಜನಿಸಿದ ಹೆಣ್ಣು ಮಕ್ಕಳಿಗೆ 18 ವರ್ಷ ತುಂಬಿದ ಹಿನ್ನೆಲೆಯಲ್ಲಿ 30 ಸಾವಿರ ರೂ. ಪರಿಪಕ್ವ ಮೊತ್ತವನ್ನು ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುತ್ತಿದೆ. ಹೆಣ್ಣು ಭ್ರೂಣಹತ್ಯೆ ತಡೆಗಟ್ಟಿ, ಆರ್ಥಿಕ ಸ್ವ
ಅಮೆರಿಕದ ವಲಸೆ ವಿರೋಧಿ ನೀತಿಯಿಂದ ಭಾರತೀಯರು ಎದುರಿಸುತ್ತಿರುವ ಸಂಕಷ್ಟಗಳು; ಒಬ್ಬೊಬ್ಬರದ್ದು ಒಂದೊಂದು ಕಥೆ!
ಬೆಂಗಳೂರು ಬಿಸಿನೆಸ್ ಕಾರಿಡಾರ್ (ಬಿಬಿಸಿ) ಯೋಜನೆಗೆ ಭೂಸ್ವಾಧೀನಕ್ಕೆ ಬಿಡಿಎ ಮುಂದಾಗಿದ್ದು, ಬಾಧಿತ ಭೂಮಾಲೀಕರು ಹಣಕಾಸು ನೆರವು ತಡೆಹಿಡಿಯುವಂತೆ ಹುಡ್ಕೊಗೆ ಮನವಿ ಮಾಡಿದ್ದಾರೆ. ಕಾನೂನುಬದ್ಧವಾಗಿ ಮುಕ್ತಾಯಗೊಂಡ ಯೋಜನೆಯನ್
Dewald Brevis Out Decision Controversy- ಕಟಕ್ನಲ್ಲಿ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾದ ಸ್ಱೋಟಕ ಬ್ಯಾಟರ್ ಡಿವಾಲ್ಡ್ ಬ್ರೆವಿಸ್ ಅವರು ಔಟಾದ ಜಸ್ಪ್ರೀತ್ ಬುಮ್ರಾ ಅವರ ಎಸೆತ ನೋಬಾಲ್ ಆಗಿತ್ತೆಂಬ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆ ನಡೆದಿದ
ಬೆಂಗಳೂರಿನಲ್ಲಿ ದಿನೇ ದಿನೆ ಪರಿಸರ ಸ್ನೇಹಿ ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸುವವ ಸಂಖ್ಯೆ ಹೆಚ್ಚಾಗಿದೆ. ಸದ್ಯ ಸಾರಿಗೆ ಇಲಾಖೆ ಬಿಡುಗಡೆ ಮಾಡಿರುವ ಅಂಕಿ ಅಂಶದ ಪ್ರಕಾರ, ವಾಹನ ನೋಂದಣಿ ಪಟ್ಟಿಯಲ್ಲಿ ಬೆಂಗಳೂರು ದಕ್ಷಣ ಅಗ್
ಭಾರತೀಯ ಚುನಾವಣಾ ಆಯೋಗದ ಮತದಾರರ ಪಟ್ಟಿ ಪರಿಷ್ಕರಣೆಗೆ ಅಡ್ಡಿಪಡಿಸುವ ರಾಜ್ಯ ಸರ್ಕಾರಗಳಿಗೆ ಸುಪ್ರೀಂ ಕೋರ್ಟ್ ಎಚ್ಚರಿಕೆ ನೀಡಿದೆ. ಬೂತ್ ಮಟ್ಟದ ಅಧಿಕಾರಿಗಳಿಗೆ ಬೆದರಿಕೆ ಹಾಕಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಅವರಿಗೆ ಸ
ಆರಂಭದಲ್ಲಿ ಅದ್ಭುತ ಆಟವಾಡಿದ್ದ ದಕ್ಷಿಣ ಆಫ್ರಿಕಾ ಅಂತಿಮವಾಗಿ ಕಂಡದ್ದು 101 ರನ್ ಗಳ ಭರ್ಜರಿ ಸೋಲು. ಇದಲ್ಲವೇ ನ ಗಮ್ಮತ್ತು! ಹಾರ್ದಿಕ್ ಪಾಂಡ್ಯ ಅವರ ಆಲ್ರೌಂಡ್ ಆಟದ ನೆರವಿನಿಂದಾಗಿ ಭಾರತ ತಂಡ ದಕ್ಷಿಣ ಆಫ್ರಿಕಾವನ್ನು 101 ರನ್ ಗಳ
ಬ್ರೇಕ್ಫಾಸ್ಟ್ ಮೀಟಿಂಗ್ ನಂತರವೂ ಬೆಳಗಾವಿಯಲ್ಲಿ ಕಾಂಗ್ರೆಸ್ ನಾಯಕತ್ವದ ಬಗ್ಗೆ ಚರ್ಚೆ ಜೋರಾಗಿದೆ. ಡಾ.ಯತೀಂದ್ರ ಸಿದ್ದರಾಮಯ್ಯ ಅವರು ಸಿದ್ದರಾಮಯ್ಯ ಅವರೇ ಪೂರ್ಣಾವಧಿ ಸಿಎಂ ಎಂದು ಹೇಳಿದ್ದರು. ಆ ಬೆನ್ನಲ್ಲೇ ಸಚಿವ ಬೈರತ
ಐಐಟಿ ಮುಂದೆ ಪ್ರತ್ಯಕ್ಷವಾಯ್ತು ಅಮೆರಿಕನ್ ಕಂಪನಿ ಬ್ಯಾನರ್!
Kantara Kola : ಇತ್ತೀಚೆಗೆ ಕಾಂತಾರ ಚಾಪ್ಟರ್ ಒನ್ ಸಿನಿಮಾ ಭರ್ಜರಿ ಯಶಸ್ಸುಗೊಂಡ ಹಿನ್ನಲೆಯಲ್ಲಿ ಹೊಂಬಾಳೆ ಫಿಲಂಸ್ ಚಿತ್ರತಂಡ, ಮಂಗಳೂರಿನ ದೈವಸ್ಥಾನವೊಂದರಲ್ಲಿ ಕೋಲವನ್ನು ಹರಕೆಯಾಗಿ ನೀಡಿತ್ತು. ಈ ವೇಳೆ, ದೈವನರ್ತಕ ನಡೆದುಕೊಂಡ ರೀತ
ಸ್ಕೂಲ್ ಬಸ್ ಇಳಿದು ಮನೆಯತ್ತ ತಲುಪುತ್ತಿದ್ದ ಬಾಲಕಿಯೊಬ್ಬಳು ಅದೇ ವಾಹನಕ್ಕೆ ಬಲಿಯಾದ ಘಟನೆ ಬೀದರ್ನ ಜನವಾಡ ಗ್ರಾಮದಲ್ಲಿ ನಡೆದಿದೆ. ಚಾಲಕನ ನಿರ್ಲಕ್ಷ್ಯದಿಂದಾಗಿ ಒಂಬತ್ತು ವರ್ಷದ ಬಾಲಕಿ ಋತ್ವಿಕಾ ಸುನಿಲಕುಮಾರ ಪ್ರಾಣ ಕಳ
ಉತ್ತರ ಕರ್ನಾಟಕದ ಜೀವನಾಡಿ 72 ವರ್ಷ ಹಳೆಯದಾದ ತುಂಗಭದ್ರಾ ಜಲಾಶಯದ 33 ಕ್ರೆಸ್ಟ್ ಗೇಟ್ಗಳನ್ನು ಬದಲಾಯಿಸುವ ಮಹತ್ವದ ಕಾಮಗಾರಿ ಆರಂಭವಾಗಿದೆ. ಕಳೆದ ವರ್ಷ 19ನೇ ಗೇಟ್ ಹಾನಿಗೊಳಗಾದ ಬಳಿಕ ಈ ನಿರ್ಧಾರ ಕೈಗೊಳ್ಳಲಾಗಿದೆ. ಅಹಮದಾಬಾದ್
Nikhil Chaudhary In IPL 2026 Auction List- ಐಪಿಎಲ್ ನ ಇತಿಹಾಸದಲ್ಲೇ ಇಂತಹದ್ದೊಂದು ನಡೆದಿದ್ದಿಲ್ಲ. ಇದೀಗ 2026ರ ಇಂಡಿಯನ್ ಪ್ರೀಮಿಯರ್ ಲೀಗ್ (IPL) ಹರಾಜಿನ ಪಟ್ಟಿಯಲ್ಲಿ ಒಂದು ಅಚ್ಚರಿಯ ಹೆಸರು ಕಾಣಿಸಿಕೊಂಡಿದೆ. ಅದು ಆಸ್ಟ್ರೇಲಿಯಾದಲ್ಲಿ ಬಿಬಿಎಲ್ ಆಡುತ್
ಅಮೆರಿಕದ ಸಾಫ್ಟ್ವೇರ್ ದಿಗ್ಗಜ ಮೈಕ್ರೋಸಾಫ್ಟ್, ಭಾರತದ ಕೃತಕ ಬುದ್ಧಿಮತ್ತೆ ಕ್ಷೇತ್ರದ ಅಭಿವೃದ್ಧಿಗಾಗಿ ಬರೋಬ್ಬರಿ 1.57 ಲಕ್ಷ ಕೋಟಿ ರೂಪಾಯಿ ಹೂಡಿಕೆ ಮಾಡುವುದಾಗಿ ಘೋಷಿಸಿದೆ. ಮೈಕ್ರೋಸಾಫ್ಟ್ ಸಿಇಒ ಸತ್ಯ ನಾಡೆಲ್ಲಾ ಅವರು ಪ್
ಬಿಜೆಪಿ ಸರ್ಕಾರದ ವಿರುದ್ಧ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ವಾಗ್ದಾಳಿ ನಡೆಸಿದರು. ಮತಗಳ್ಳತನಕ್ಕಿಂತ ದೊಡ್ಡ ದೇಶದ್ರೋಹ ಇನ್ನೊಂದಿಲ್ಲ. ಚುನಾವಣಾ ಆಯೋಗದ ಆಯುಕ್ತರನ್ನು ಆಯ್ಕೆ ಮಾಡುವ ಸಮಿತಿಯಲ್ಲಿ ಸರ್ಕಾರ ಸಿಜೆಐ ಅ
Transgender Football- ದೇಶದ ಉಕ್ಕಿನ ಕ್ರಾಂತಿಗೆ ನಾಂದಿ ಹಾಡಿದ್ದ ಜಮ್ಷೆಡ್ಪುರದಲ್ಲಿ ಇದೀಗ ಮತ್ತೊಂದು ಮಹತ್ವದ ನಡೆಗೆ ಸಾಕ್ಷಿಯಾಗಿದೆ. ಜಮ್ಷೆಡ್ ಪುರ ಸೂಪರ್ ಲೀಗ್ ನಲ್ಲಿ ತೃತೀಯ ಲಿಂಗಿಗಳಿಗಾಗಿ ಮೊದಲ ಬಾರಿಗೆ ಪ್ರತ್ಯೇಕ ಟೂರ್ನಮೆಂಟ್
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ 23 ಕಂಬಳಗಳಿಗೆ ವರ್ಷಕ್ಕೊಮ್ಮೆ ತಲಾ 5 ಲಕ್ಷ ರೂಪಾಯಿ ಪ್ರೋತ್ಸಾಹಧನ ನೀಡುವುದಾಗಿ ಪ್ರವಾಸೋದ್ಯಮ ಸಚಿವ ಎಚ್ಜೆ ಪಾಟೀಲ್ ವಿಧಾನಸಭೆಯಲ್ಲಿ ಪ್ರಕಟಿಸಿದ್ದಾರೆ. ಈಗಾಗಲೇ 10 ಕಂಬಳಗಳಿಗೆ ಅನುದ
ಖಾತೆ ವಿಲೇವಾರಿಗೆ ರೌಂಡ್ ರಾಬಿನ್ ಪದ್ಧತಿ ರದ್ದುಗೊಳಿಸಿ ಹಳೆಯ ಪದ್ಧತಿಯಲ್ಲೇ ಅರ್ಜಿ ವಿಲೇವಾರಿ ಮಾಡಲಾಗುವುದು ಎಂದು ಡಿಸಿಎಂ ಡಿಕೆ ಶಿವಕುಮಾರ್ ತಿಳಿಸಿದರು. ಜಿಬಿಎ ವ್ಯಾಪ್ತಿಯಲ್ಲಿ ಕಸ ವಿಲೇವಾರಿಗೆ ಎರಡು ಘಟಕ ಸ್ಥಾಪಿ
ಲೋಕಸಭೆಯಲ್ಲಿ ರಾಹುಲ್ ಗಾಂಧಿಯವರು ಕೇಂದ್ರ ಸರ್ಕಾರದ ವಿರುದ್ಧ ವೋಟ್ ಚೋರಿ ಆರೋಪ ಮಾಡಿದರು. ಇದಕ್ಕೆ ಬಿಜೆಪಿ ಸಂಸದ ನಿಶಿಕಾಂತ್ ದುಬೇ ತಿರುಗೇಟು ನೀಡಿದರು. ಇಂದಿರಾ ಗಾಂಧಿಯವರು ರಾಯ್ ಬರೇಲಿಯಲ್ಲಿ ವೋಟ್ ಚೋರಿಯಿಂದಲೇ ಗೆದ್ದಿ
ಕೇಂದ್ರ ಸರ್ಕಾರವು ಗ್ರಾಮೀಣ ಭಾರತದ ಮಹಿಳೆಯರನ್ನು ಆರ್ಥಿಕವಾಗಿ ಸಬಲಗೊಳಿಸಲು 'ಲಕ್ಷಾಧಿಪತಿ ದೀದಿ' ಯೋಜನೆಯನ್ನು ಜಾರಿಗೆ ತಂದಿದೆ. ಸ್ವಸಹಾಯ ಗುಂಪುಗಳ ಮೂಲಕ ಮಹಿಳೆಯರು ವಾರ್ಷಿಕ ಒಂದು ಲಕ್ಷ ರೂಪಾಯಿ ಆದಾಯ ಗಳಿಸಲು ಇದು ಸಹಾಯ
ಭಾರತ ಮತ್ತು ಅಮೆರಿಕ ನಡುವಿನ ಮಹತ್ವದ ದ್ವಿಪಕ್ಷೀಯ ವ್ಯಾಪಾರ ಒಪ್ಪಂದದ ಮಾತುಕತೆಗಳಿಗೆ ಕರ್ನಾಟಕದ ಹಿರಿಯ ಐಎಎಸ್ ಅಧಿಕಾರಿ ದರ್ಪಣ್ ಜೈನ್ ಭಾರತದ ಪರ ಮುಖ್ಯ ಸಂಧಾನಕಾರರಾಗಿ ನೇಮಕಗೊಂಡಿದ್ದಾರೆ. ಅಮೆರಿಕದ ವ್ಯಾಪಾರ ಪ್ರತಿನಿಧ
ಮುಂಬರುವ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗಾಗಿಯೇ ವಂದೇ ಮಾತರಂನ 150ನೇ ವರ್ಷಾಚರಣೆಯ ಚರ್ಚೆಯನ್ನು ಕೇಂದ್ರ ಸರ್ಕಾರ ಮುನ್ನೆಲೆಗೆ ತಂದಿದೆ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಡಿ.8ರಂದು ವಾಗ್ದಾಳಿ ನಡ
ಸ್ವಿಂಗ್ ಸುಲ್ತಾನ್ ಎಂದೇ ಖ್ಯಾತರಾಗಿರುವ ಪಾಕಿಸ್ತಾನ ತಂಡದ ಮಾಜಿ ನಾಯಕ ವಸೀಂ ಅಕ್ರಂ ಅವರು ಇದೀಗ ಇಂಡಿಯನ್ ಪ್ರೀಮಿಯರ್ ಲೀಗ್ ನ ಸುದೀರ್ಘ ವೇಳಾಪಟ್ಟಿಯನ್ನು ಮೂದಲಿಸಿ ಟ್ರೋಲ್ ಗೊಳಗಾಗಿದ್ದಾರೆ. ಪಾಕಿಸ್ತಾನ ಸೂಪರ್ ಲೀಗ್ ನ ವೇ
ಕೇಂದ್ರ ಸಚಿವ ವಿ. ಸೋಮಣ್ಣ ಅವರು ತಿರುಪತಿ-ಸಾಯಿನಗರ ಶಿರಡಿ ಎಕ್ಸ್ಪ್ರೆಸ್ ರೈಲಿಗೆ ಹಸಿರು ನಿಶಾನೆ ತೋರಿದ್ದಾರೆ. ಈ ರೈಲು ಕರ್ನಾಟಕದ ಬೀದರ್ ಮತ್ತು ಬಾಲ್ಕಿ ಸೇರಿದಂತೆ 4 ರಾಜ್ಯಗಳ 31 ಕಡೆ ನಿಲುಗಡೆ ನೀಡಲಿದ್ದು, ಯಾತ್ರಾರ್ಥಿಗಳ
50 ಪೈಸೆ ಮತ್ತು ಹಳೆಯ 10 ರೂಪಾಯಿ ನಾಣ್ಯಗಳು ಚಲಾವಣೆಯಲ್ಲಿ ಇಲ್ಲ ಎಂಬ ವದಂತಿಗಳಿಗೆ ಭಾರತೀಯ ರಿಸರ್ವ್ ಬ್ಯಾಂಕ್ ಸ್ಪಷ್ಟನೆ ನೀಡಿದೆ. ತನ್ನ ಜಾಗೃತಿ ಅಭಿಯಾನದ ಮೂಲಕ ಮಾಹಿತಿ ನೀಡಿರುವ ಆರ್ಬಿಐ, 50 ಪೈಸೆಯಿಂದ ಹಿಡಿದು 20 ರೂಪಾಯಿವರೆಗ
IPL 2026 Mini Auction- ಐಪಿಎಲ್ ಪ್ರಿಯರು ಕುತೂಹಲದಿಂದ ಕಾಯುತ್ತಿರುವ ಮಿನಿ ಹರಾಜು ಪ್ರಕ್ರಿಯೆ ನಡೆಯಲು ಕೇವಲ ಒಂದು ವಾರವಷ್ಟೇ ಬಾಕಿ ಇದೆ. ಅಬುಧಾಬಿಯಲ್ಲಿ ಡಿಸೆಂಬರ್ 16ರಂದು ನಡೆಯಲಿರುವ ಈ ಹರಾಜಿನಲ್ಲಿ 350 ಆಟಗಾರರು ಭಾಗವಹಿಸಲಿದ್ದು, 1355 ಆಟ
ವಿಧಾನಸಭೆಯಲ್ಲಿ ಕುಡುಕರ ಸಂಖ್ಯೆ ಹೆಚ್ಚಳದ ಬಗ್ಗೆ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಚರ್ಚೆ ನಡೆಯಿತು. ಮದ್ಯಕ್ಕೆ ತೆರಿಗೆ ಹೆಚ್ಚಳ ಮಾಡಿ ಮಹಿಳೆಯರಿಗೆ ಹಣ ನೀಡುತ್ತಿರುವುದಾಗಿ ಆರ್. ಅಶೋಕ್ ಅವರು ಸರ್ಕಾರದ ವಿರುದ್ಧ ವಾಗ್ದಾ
ದೇವನಹಳ್ಳಿ ತಾಲ್ಲೂಕಿನ 13 ಗ್ರಾಮಗಳ 1,777 ಎಕರೆ ಜಮೀನನ್ನು 'ಶಾಶ್ವತ ವಿಶೇಷ ಕೃಷಿ ವಲಯ' ಎಂದು ಸರಕಾರ ಘೋಷಿಸಿದೆ. ಈ ವಲಯದಲ್ಲಿ ರೈತರು ತಮ್ಮ ಜಮೀನನ್ನು ಮಾರಾಟ ಮಾಡಲು ಯಾವುದೇ ನಿರ್ಬಂಧವಿಲ್ಲ, ಆದರೆ ರಿಯಲ್ ಎಸ್ಟೇಟ್ ಉದ್ದೇಶಗಳಿಗೆ ಕ
ಫೆಬ್ರವರಿಯಲ್ಲಿ ಅಂತಿಮ ಮತದಾರರ ಪಟ್ಟಿ ಪ್ರಕಟವಾದ ತಕ್ಷಣವೇ ವಿಧಾನಸಭಾ ಚುನಾವಣೆ ಘೋಷಣೆಯಾಗಲಿದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ. ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯು ಮತದಾರರಲ
ಜರ್ಕಾತ್ನಲ್ಲಿನ ಕಟ್ಟಡವೊಂದರಲ್ಲಿ ಬೆಂಕಿ ಕಾಣಿಸಿಕೊಂಡು ಹಬ್ಬಿದ ಪರಿಣಾಮ ಇಪ್ಪತ್ತು ಜನರು ಮೃತಪಟ್ಟಿದ್ದಾರೆ. ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಅಧಿಖಕಾರಿಗಳು ಮಾಹಿತಿ ನೀಡಿದ್ದಾರೆ. ಕಟ್ಟಡದ ಮೇಲಿನ ಮಹಡಿಗ
ಜರ್ಕಾತ್ನಲ್ಲಿನ ಕಟ್ಟಡವೊಂದರಲ್ಲಿ ಬೆಂಕಿ ಕಾಣಿಸಿಕೊಂಡು ಹಬ್ಬಿದ ಪರಿಣಾಮ ಇಪ್ಪತ್ತು ಜನರು ಮೃತಪಟ್ಟಿದ್ದಾರೆ. ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಅಧಿಖಕಾರಿಗಳು ಮಾಹಿತಿ ನೀಡಿದ್ದಾರೆ. ಕಟ್ಟಡದ ಮೇಲಿನ ಮಹಡಿಗ
ನಟ ಪಾರ್ಕ್ ಸಿ-ಹೂ ಅವರು ಸುಮಾರು ಒಂದು ದಶಕದ ಬಳಿಕ 'ಕೋಯರ್ ಆಫ್ ಗಾಡ್' ಚಿತ್ರದ ಮೂಲಕ ಕೊರಿಯನ್ ಸಿನಿಮಾ ರಂಗಕ್ಕೆ ಮರಳಿದ್ದಾರೆ. ಈ ವೇಳೆ ವೈಯಕ್ತಿಕ ಜೀವನದ ಮೇಲಿದ್ದ ಆರೋಪಗಳನ್ನು ತಳ್ಳಿಹಾಕಿರುವ ಅವರು, ಚಿತ್ರದ ಹಿತದೃಷ್ಟಿ
ನಟ ಪಾರ್ಕ್ ಸಿ-ಹೂ ಅವರು ಸುಮಾರು ಒಂದು ದಶಕದ ಬಳಿಕ 'ಕೋಯರ್ ಆಫ್ ಗಾಡ್' ಚಿತ್ರದ ಮೂಲಕ ಕೊರಿಯನ್ ಸಿನಿಮಾ ರಂಗಕ್ಕೆ ಮರಳಿದ್ದಾರೆ. ಈ ವೇಳೆ ವೈಯಕ್ತಿಕ ಜೀವನದ ಮೇಲಿದ್ದ ಆರೋಪಗಳನ್ನು ತಳ್ಳಿಹಾಕಿರುವ ಅವರು, ಚಿತ್ರದ ಹಿತದೃಷ್ಟಿ
1937ರಲ್ಲಿ 'ವಂದೇ ಮಾತರಂ' ಗೀತೆಯ ಮೊದಲ ಭಾಗವನ್ನು ಮಾತ್ರ ಹಾಡುವ ಕಾಂಗ್ರೆಸ್ ನಿರ್ಧಾರಕ್ಕೆ ರವೀಂದ್ರನಾಥ್ ಠಾಗೋರ್ ಅವರ ಸಲಹೆ ಕಾರಣವಾಗಿತ್ತು ಎಂದು ಇತಿಹಾಸಕಾರ ಸುಗತಾ ಬೋಸ್ ವಿವರಿಸಿದ್ದಾರೆ. ಪ್ರಧಾನಿ ಮೋದಿ ಅವರ 'ವಂದೇ ಮಾತರಂ'
ಕುಕ್ಕುಟ ಸಂಜೀವಿನಿ ಯೋಜನೆ ಗ್ರಾಮೀಣ ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ಹೊಸ ಭರವಸೆ ನೀಡಿದೆ. ಮಹಿಳಾ ಸ್ವಸಹಾಯ ಸಂಘಗಳಿಗೆ ನಾಟಿ ಕೋಳಿಮರಿ ವಿತರಣೆ, ಕೋಳಿ ಶೆಡ್ ನಿರ್ಮಾಣಕ್ಕೆ ಆರ್ಥಿಕ ನೆರವು ನೀಡಲಾಗುತ್ತದೆ. ವೈಜ್ಞಾನಿಕ ತರಬೇತ
ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾಗೆ 228 ಕೋಟಿ ರೂ. ನಷ್ಟ ಉಂಟುಮಾಡಿದ ಆರೋಪದ ಮೇಲೆ ಸಿಬಿಐ, ಉದ್ಯಮಿ ಅನಿಲ್ ಅಂಬಾನಿ ಅವರ ಮಗ ಜೈ ಅನ್ಮೋಲ್ ಮತ್ತು ರಿಲಯನ್ಸ್ ಹೋಮ್ ಫೈನಾನ್ಸ್ ಲಿಮಿಟೆಡ್ ವಿರುದ್ಧ ಪ್ರಕರಣ ದಾಖಲಿಸಿದೆ. ಕಂಪನಿಯು ವ್ಯವ

22 C