ಭಾರತದ ದೀಪ್ತಿ ಶರ್ಮಾ ಮಹಿಳಾ ಟಿ20ಐ ಕ್ರಿಕೆಟ್ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ. ಶ್ರೀಲಂಕಾ ವಿರುದ್ಧದ ಸರಣಿಯಲ್ಲಿ ಈ ದಾಖಲೆ ಬರೆದರು. ಒಟ್ಟಾರೆ 152 ವಿಕೆಟ್ ಗಳಿಸಿ ಮೆಗನ್ ಷಟ್ ಅವರನ್ನು ಹಿಂದಿಕ್ಕಿದರು. ಈ
ರಾಜ್ಯದಲ್ಲಿ ಡ್ರಗ್ಸ್ ದಂಧೆ ಮಿತಿ ಮೀರಿದೆ ಎಂದು ಆರೋಪಿಸಿ ಗೃಹ ಸಚಿವ ಡಾ. ಜಿ ಪರಮೇಶ್ವರ್ ಅವರ ನಿವಾಸಕ್ಕೆ ಎಬಿವಿಪಿ ಕಾರ್ಯಕರ್ತರು ಮುತ್ತಿಗೆ ಹಾಕಿದ್ದಾರೆ. ಪರಮೇಶ್ವರ್ ಮನೆಯ ಮುಂದೆ ಪ್ರತಿಭಟನೆ ನಡೆಸಿದ ಕಾರ್ಯಕರ್ತರು ಡ್ರಗ
ಬೆಂಗಳೂರಿನ ಏರ್ಪೋರ್ಟ್ ರಸ್ತೆಯಲ್ಲಿ ಟ್ರಾಫಿಕ್ ಸಮಸ್ಯೆಗೆ ಪರಿಹಾರ ಸಿಗಲಿದೆ. ಬಿಡಿಎ ಯುಎಎಸ್ ನೌಕರರ ವಸತಿಗೃಹದಿಂದ ಮೇಖ್ರಿ ವೃತ್ತದವರೆಗೆ ಎಲಿವೇಟೆಡ್ ಕಾರಿಡಾರ್ ನಿರ್ಮಾಣಕ್ಕೆ ಟೆಂಡರ್ ಕರೆದಿದೆ. 403.25 ಕೋಟಿ ರೂ. ವೆಚ್ಚದ ಈ
ರಾಜಾಜಿನಗರ ಕ್ಷೇತ್ರದ ಶಾಸಕ ಎಸ್. ಸುರೇಶ್ ಕುಮಾರ್ 70ನೇ ವಯಸ್ಸಿನಲ್ಲಿ ಬೆಂಗಳೂರಿನಿಂದ ಕನ್ಯಾಕುಮಾರಿವರೆಗೆ 702 ಕಿಲೋಮೀಟರ್ ದೂರವನ್ನು ಐದು ದಿನಗಳಲ್ಲಿ ಸೈಕಲ್ ನಲ್ಲಿ ತಲುಪಿ ಸಾಧನೆ ಮಾಡಿದ್ದಾರೆ.
ಜನವರಿ 1, 2026 ರಿಂದ, ಪ್ಯಾಕ್ ಮಾಡಿದ ಆಹಾರಗಳ ಸುರಕ್ಷತೆಗಾಗಿ FSSAI ಕಟ್ಟುನಿಟ್ಟಿನ ನಿಯಮ ಜಾರಿಗೆ ತರುತ್ತಿದೆ. ಹೊಸ ಉತ್ಪನ್ನಗಳಿಗೆ ವೈಜ್ಞಾನಿಕ ಪುರಾವೆ, ಭಾರತೀಯರ ಆಹಾರ ಪದ್ಧತಿಗೆ ಹೊಂದಿಕೆಯಾಗುವ ಪದಾರ್ಥಗಳ ವಿವರ, ಹಾಗೂ ಸೇವನೆಯ ಪ
ಭಾರತ-ಪಾಕಿಸ್ತಾನ ಸೇನಾ ಸಂಘರ್ಷದಲ್ಲಿ ಮಧ್ಯಸ್ಥಿಕೆ ವಹಿಸಿದ್ದಾಗಿ ಚೀನಾ ಹೇಳಿದೆ. ಈ ಹೇಳಿಕೆಯನ್ನು ಭಾರತ ತಳ್ಳಿಹಾಕಿದೆ. ಕದನ ವಿರಾಮ ನಿರ್ಧಾರದಲ್ಲಿ ಯಾವುದೇ ಮೂರನೇ ಪಕ್ಷದ ಪಾತ್ರ ಇರಲಿಲ್ಲ ಎಂದು ಭಾರತ ಸ್ಪಷ್ಟಪಡಿಸಿದೆ. ಉಭಯ
ಬೆಂಗಳೂರಿನಂತಹ ನಗರಗಳಲ್ಲಿ ಇ-ಕಾಮರ್ಸ್ ಸೇವೆಗಳು ಜನಜೀವನದ ಭಾಗವಾಗಿವೆ. 2025ರಲ್ಲಿ ಬ್ಲಿಂಕಿಟ್ ರೈಡರ್ಗಳು ಗ್ರಾಹಕರಿಂದ 47 ಕೋಟಿ ರೂಪಾಯಿಗಳಿಗೂ ಹೆಚ್ಚು ಟಿಪ್ಸ್ ಪಡೆದಿದ್ದಾರೆ. ಈ ವರ್ಷ ಅತಿ ಹೆಚ್ಚು ಆರ್ಡರ್ ಆದ ವಸ್ತು ತುಪ್ಪವ
ವೃತ್ತಿಯಲ್ಲಿ ಪ್ರಾಧ್ಯಾಪಕಿ ಆಗಿರುವ ಡಾ.ಸಹನಾ ಪ್ರಸಾದ್ ಅವರು ಲೇಖಕಿಯೂ ಆಗಿದ್ದು, ಸಣ್ಣ ಕಥೆ, ಲೇಖನ, ಕಾದಂಬರಿಗಳನ್ನು, ಧಾರವಾಹಿಗಳನ್ನೂ ಬರೆದಿದ್ದಾರೆ. ಈವರೆಗೂ 15 ಸಾವಿರಕ್ಕೂ ಹೆಚ್ಚು ಲೇಖನಗಳು ಪ್ರಕಟಗೊಂಡಿವೆ. ಇಂದು ಪ್ರತೀ
ರವೀಂದ್ರನಾಥ ಟ್ಯಾಗೋರ್ ಅವರ ನೈತಿಕ ಮತ್ತು ಸೈದ್ಧಾಂತಿಕ ನಾರಾಯಣ ಗುರುಗಳು ಪ್ರಭಾವಿಸಿದರು. ಧರ್ಮದ ಹೆಸರಿನಲ್ಲಿ ಮನುಷ್ಯರನ್ನು ವಿಭಜಿಸುವುದು ದೊಡ್ಡ ಅನ್ಯಾಯ ಎಂದು ಟ್ಯಾಗೋರ್ ಒಪ್ಪಿಕೊಂಡರು. ಟ್ಯಾಗೋರ್ ಅವರ 'ವಿಶ್ವಮಾನವ' ಪ
ಬಾಂಗ್ಲಾದೇಶದ ಮಾಜಿ ಪ್ರಧಾನಿ ಬೇಗಂ ಖಲೀದಾ ಜಿಯಾ ನಿಧನರಾಗಿದ್ದು, ಅವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಭಾರತದ ವಿದೇಶಾಂಗ ಸಚಿವ ಡಾ. ಎಸ್ ಜೈಶಂಕರ್ ಢಾಕಾಗೆ ತೆರಳಿದ್ದಾರೆ. ಭಾರತ-ಬಾಂಗ್ಲಾದೇಶ ಸಂಬಂಧಕ್ಕೆ ಖಲೀದಾ ಜಿಯಾ ಅವರ
2025ರ ಹೊತ್ತಿಗೆ, ಭಾರತದ ಆರ್ಥಿಕತೆಯು ಅಚ್ಚರಿಯ ಬೆಳವಣಿಗೆಯನ್ನು ಸಾಧಿಸಿದೆ. ಅಮೆರಿಕದ ಸುಂಕದ ಅಡೆತಡೆಗಳ ಹೊರತಾಗಿಯೂ, ಜಪಾನ್ ಅನ್ನು ಹಿಂದಿಕ್ಕಿ ವಿಶ್ವದ ನಾಲ್ಕನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಿ ಭಾರತ ಹೊರಹೊಮ್ಮಿದೆ. ಜಿಡಿಪಿ
ಬೆಂಗಳೂರು-ಮಂಗಳೂರು ನಡುವೆ ವಂದೇ ಭಾರತ್ ರೈಲು ಸಂಚಾರ ಶೀಘ್ರದಲ್ಲೇ ಆರಂಭವಾಗಲಿದೆ. ಸಕಲೇಶಪುರ-ಸುಬ್ರಮಣ್ಯ ಘಾಟ್ ವಿಭಾಗದ 55 ಕಿ.ಮೀ ವಿದ್ಯುದ್ದೀಕರಣ ಪೂರ್ಣಗೊಂಡಿದ್ದು, ಇದು ಬೆಂಗಳೂರು-ಮಂಗಳೂರು ಸಂಪೂರ್ಣ ಮಾರ್ಗವನ್ನು ವಿದ್ಯ
ಕುಂದಲಹಳ್ಳಿ ಪಿಜಿಯಲ್ಲಿ ಸಿಲಿಂಡರ್ ಸ್ಫೋಟದಿಂದಾಗಿ ಒಬ್ಬರು ಮೃತಪಟ್ಟು, ಮೂವರು ಗಾಯಗೊಂಡಿದ್ದಾರೆ. 2023 ರಿಂದ ಬಾಕಿ ಇದ್ದ ಕಟ್ಟಡ ಕೆಡವುವ ಆದೇಶವನ್ನು ಪಾಲಿಸಿದ್ದರೆ ಈ ದುರಂತವನ್ನು ತಪ್ಪಿಸಬಹುದಿತ್ತು ಎಂದು ನಿವಾಸಿಗಳು ಹೇಳ
ರಾಜ್ಯದಲ್ಲಿ ಹೊಸ ವರ್ಷದ ಸಂಭ್ರಮ ಜೋರಾಗಿದೆ. ಹೊಸ ವರ್ಷವನ್ನು ಸ್ವಾಗತಿಸಲು ಬೆಂಗಳೂರು ಸಜ್ಜಾಗಿದೆ. ಇದೇ ಸಂದರ್ಭದಲ್ಲಿ ನಗರದಾದ್ಯಂತ ವ್ಯಾಪಕ ಬಂದೋಬಸ್ತ್ ಕೈಗೊಳ್ಳಲಾಗಿದೆ. ಹೊಸ ವರ್ಷದ ಸಂಭ್ರಮದಲ್ಲಿ ಕುಡಿದು ಪ್ರಜ್ಞೆ ಕಳೆ
ಬೆಂಗಳೂರಿನಲ್ಲಿರುವ ಬಿಟ್ ಕಾಯಿನ್ ಕಂಪನಿಯ 26 ವರ್ಷದ ಉದ್ಯೋಗಿ ಅನುಂತ ಕುಮಾರ್ ಮಂಗಳವಾರ ಮಧ್ಯಾಹ್ನ ನಿಧನರಾಗಿದ್ದಾರೆ. ಕಂಪನಿಯ ಫೇಸ್ 2 ಕಚೇರಿಯ ಆವರಣದಲ್ಲಿ ಅವರ ಶವ ಸಿಕ್ಕಿದೆ. ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ. ಪರಪ್ಪನ ಅ
ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ಹಿಂಸಾಚಾರ ಹೆಚ್ಚಾಗುತ್ತಿದೆ. ಕೇವಲ ಒಂದು ವಾರದಲ್ಲಿ ಮೂವರು ಹಿಂದೂಗಳು ಹತ್ಯೆಯಾಗಿದ್ದಾರೆ. ಮೈಮನ್ಸಿಂಗ್ನಲ್ಲಿ ಬಜ್ವೇಂದ್ರ ಬಿಸ್ವಾಸ್ ಎಂಬ ಹಿಂದೂ ವ್ಯಕ್ತಿಯನ್ನು ಧರ್ಮ ನಿಂದನೆ ಆರೋ
ಚಿನ್ನದ ಬೆಲೆ ವರ್ಷಾಂತ್ಯಕ್ಕೆ ನಿರಂತರವಾಗಿ ಇಳಿಕೆ ಆಗಿದ್ದು, 10 ಗ್ರಾಂ ಶುದ್ಧ ಚಿನ್ನದ ಬೆಲೆ 1,35,880 ರೂಪಾಯಿಗೆ ಕಡಿತಗೊಂಡಿದೆ. ಡಿಸೆಂಬರ್ 29 ರಿಂದ ಚಿನ್ನದ ಬೆಲೆ ಇಳಿಕೆ ಕಾಣುತ್ತಿದ್ದು ಮೂರು ದಿನದಲ್ಲಿ ಭರ್ಜರಿ ಪ್ರತಿನಿತ್ಯದ ಚ
ಕೋಗಿಲು ಪ್ರಕರಣ ರಾಜ್ಯ ಮಾತ್ರವಲ್ಲ ರಾಷ್ಟ್ರಮಟ್ಟದಲ್ಲೂ ಚರ್ಚೆಯಾಗುತ್ತಿದೆ. ಸಂತ್ರಸ್ತರು ಮನೆಗಳನ್ನು ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ. ಅವರಿಗೆ ಪರ್ಯಾಯ ವ್ಯವಸ್ಥೆ ಕಲ್ಪಸುವ ಭರವಸೆಯನ್ನು ರಾಜ್ಯ ಸರ್ಕಾರ ನೀಡಿದೆ. ಆ
ಡಿಜಿಟಲ್ ಕ್ರಾಂತಿಯು ಶಿಕ್ಷಣವನ್ನು ಎಲ್ಲರ ಕೈಗೆ ತಲುಪಿಸಿದೆ. ಭಾರತ ಸರ್ಕಾರದ ಪಿಎಂ ಇ-ವಿದ್ಯಾ ಯೋಜನೆಯು ತಂತ್ರಜ್ಞಾನದ ಶಕ್ತಿಯನ್ನು ಬಳಸಿ, ದೇಶದ ಮೂಲೆಮೂಲೆಗೂ ಗುಣಮಟ್ಟದ ಕಲಿಕೆಯನ್ನು ವಿಸ್ತರಿಸುತ್ತಿದೆ. ಆನ್ಲೈನ್, ಟಿವಿ,
Kogilu Encroachment : ಯಲಹಂಕದ ಕೋಗಿಲು ಅಕ್ರಮ ಒತ್ತುವರಿ ವಿಚಾರವನ್ನು ಮುಂದಿಟ್ಟುಕೊಂಡು, ಬಿಜೆಪಿ ಮತ್ತು ಜೆಡಿಎಸ್, ಸರ್ಕಾರದ ವಿರುದ್ದ ತಿರುಗಿಬಿದ್ದಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಮಾತ್ರ ಮತ್ತು ಮಾನವೀಯತೆಯ ದೃಷ್ಟಿಯಿಂದ, ಮನೆಯನ
ಚೀನಾ ಮತ್ತು ವಿಯೆಟ್ನಾಂ ದೇಶಗಳಿಂದ ಬರುವ ಕಳಪೆ ಗುಣಮಟ್ಟದ ಉಕ್ಕಿನ ಉತ್ಪನ್ನಗಳ ಮೇಲೆ, ಭಾರತ ಮೂರು ವರ್ಷಗಳ ಅವಧಿಗೆ ಆಮದು ಸುಂಕ ವಿಧಿಸಿ ಹೊಸ ಆದೇಶ ಜಾರಿ ಮಾಡಿದೆ. ದೇಶೀಯ ಉಕ್ಕು ಉದ್ಯಮವು ಹಾನಿಗೊಳಗಾಗುವುದನ್ನು ತಪ್ಪಿಸಲು ಈ ಕ
1999 ಮತ್ತು 2003ರ ವಿಶ್ವಕಪ್ ವಿಜೇತ ಆಸ್ಟ್ರೇಲಿಯಾ ತಂಡದ ಸದಸ್ಯರಾಗಿದ್ದ ಡಾಮಿನ್ ಮಾರ್ಟಿನ್ ಅವರು ಮೆನಿಂಜೈಟಿಸ್ನಿಂದ ಬಳಲುತ್ತಿದ್ದು, ಬ್ರಿಸ್ಬೇನ್ನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಸ್ನೇಹಿತ ಆಡಮ್ ಗಿ
ಗಿಲ್ಲಿ ವಿರುದ್ಧ ಧ್ರುವಂತ್ ಮತ್ತು ಅಶ್ವಿನಿ ಓಪನ್ ಚಾಲೆಂಜ್!
ಕೋಗಿಲು ಬಡಾವಣೆಯಲ್ಲಿ ಒತ್ತುವರಿ ತೆರವು ಪ್ರಕರಣ ಮಹತ್ವದ ತಿರುವು ಪಡೆದುಕೊಳ್ಳುತ್ತಿದೆ. ಸಂತ್ರಸ್ತರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲು ರಾಜ್ಯ ಸರ್ಕಾರದ ಮುಂದಾಗಿದೆ. ಆದರೆ ರಾಜ್ಯ ಸರ್ಕಾರದ ಈ ನಡೆಗೆ ಬಿಜೆಪಿ ತೀವ್ರ ವಿರೋಧ
Vaikuntha Ekadashi 2025 : ವೈಕುಂಠ ಏಕಾದಶಿ ಆಚರಣೆಯ ವೇಳೆ, ಭಕ್ತರು ದೇವಾಲಯಗಳಲ್ಲಿ ವಿಷ್ಣುವಿನ ದರ್ಶನ ಪಡೆದಿದ್ದಾರೆ. ಬೆಂಗಳೂರಿನ ಪ್ರಮುಖ ದೇವಾಲಯಗಳಲ್ಲಿ ಭಾರೀ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಅಪರೂಪ ಎನ
ಯಶಸ್ಸಿಗೆ ನೂರಾರು ಅಪ್ಪಂದಿರಾದರೆ ವೈಫಲ್ಯ ಯಾವಾಗಲೂ ಅನಾಥವಾಗಿರುತ್ತದೆ. ಅದೇ ರೀತಿ ಭಾರತ-ಪಾಕಿಸ್ತಾನ ಕದನ ವಿರಾಮ ಒಪ್ಪಂದದ ಯಶಸ್ಸಿನ ಕ್ರೆಡಿಟ್ ಪಡೆಯಲು, ಚೀನಾ ಇದೀಗ ಅಮೆರಿಕದೊಂದಿಗೆ ಪೈಪೋಟಿಗೆ ಇಳಿದಿದೆ. ಹೌದು, ಆಪರೇಷನ್
ಅಮೆರಿಕಾದ ನಿರ್ಬಂಧಗಳು ಇರಾನ್ ಮೇಲೆ ಪರಿಣಾಮ ಬೀರಿದ್ದು, ರಿಯಾಲ್ ಕರೆನ್ಸಿ ಕುಸಿದಿದೆ.ಇದರಿಂದಾಗಿ ಹಣದುಬ್ಬರ ಮತ್ತು ಬೆಲೆ ಏರಿಕೆಯಿಂದಾಗಿ ಜನರು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ದೇಶದಾದ್ಯಂತ ಪ್ರತಿಭಟನೆಗಳ
ಬೆಂಗಳೂರಿನಲ್ಲಿ ಅಕ್ರಮ ಮನೆ ತೆರವುಗೊಳಿಸಿ ತಕ್ಷಣ ಪುನರ್ವಸತಿ ಕಲ್ಪಿಸಿದರೆ, ಕೊಡಗಿನಲ್ಲಿ 2018ರ ಪ್ರಕೃತಿ ವಿಕೋಪ ಸಂತ್ರಸ್ತರಿಗೆ ಇನ್ನೂ ಮನೆಗಳಿಲ್ಲ. 4056 ಮನೆಗಳಿಗೆ ಹಾನಿಯಾಗಿದ್ದು, 840 ಸಂಪೂರ್ಣ ನಾಶವಾಗಿವೆ. 250ಕ್ಕೂ ಹೆಚ್ಚು ಭೂ
ಜಾಗತಿಕ ಮಟ್ಟದಲ್ಲಿ ಶಾಂತಿ ಪ್ರಶಸ್ತಿಗಳನ್ನು ಪಡೆಯುವುದೆಂದರೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಎಲ್ಲಿಲ್ಲದ ಖುಷಿ. 2025ರ ನೊಬೆಲ್ ಶಾಂತಿ ಪ್ರಶಸ್ತಿ ಸಿಗದಿದಕ್ಕೆ ಕೋಪ ಮಾಡಿಕೊಂಡಿದ್ದ ಟ್ರಂಪ್ ಅವರಿಗೆ ಇಸ್ರ
ಹೊಸ ವರ್ಷದ ಸಂಭ್ರಮಕ್ಕಾಗಿ ದಾವಣಗೆರೆಯಲ್ಲಿ 7 ಸಾವಿರ ಕೆಜಿಗೂ ಅಧಿಕ ಕೇಕ್ಗಳ ತಯಾರಿಕೆ ಮತ್ತು ಮಾರಾಟ ನಿರೀಕ್ಷಿಸಲಾಗಿದೆ. ನಗರದಲ್ಲಿ 5 ಸಾವಿರ ಕೆಜಿ ಕೇಕ್ ತಯಾರಾಗುತ್ತಿದ್ದು, ಆಹಾರ್ 2000, ಕೇಕ್ ವರ್ಲ್ಡ್, ರಾಕಿಂಗ್ಗಳಲ್ಲಿ
ಪಾಕಿಸ್ತಾನದ ಮೊದಲ ರಕ್ಷಣಾ ಪಡೆಗಳ ಮುಖ್ಯಸ್ಥ (ಸಿಡಿಎಫ್) ಫೀಲ್ಡ್ ಮಾರ್ಷಲ್ ಅಸಿಮ್ ಮುನೀರ್, ಮಗಳ ಮದುವೆ ಮಾಡಿ ತಂದೆಯ ಜವಾಬ್ದಾರಿಯನ್ನು ಹೆಗಲ ಮೇಲಿಂದ ಕಳಚಿದ್ದಾರೆ. ತಮ್ಮ ಸಹೋದರ ಖಾಸಿಂ ಮುನೀರ್ ಅವರ ಪುತ್ರ ಕ್ಯಾ. ಅಬ್
ಯಲಹಂಕ ಹೋಬಳಿಯ ಕೋಗಿಲು ಬಂಡೆ ಕ್ವಾರಿ ಪ್ರದೇಶದಲ್ಲಿ 2018ರ ನಂತರ ಅಕ್ರಮ ಲೇಔಟ್ ತಲೆ ಎತ್ತಿದ್ದು, ಸ್ಥಳೀಯ ಮುಖಂಡರ ಕುಮ್ಮಕ್ಕಿನಿಂದ ಬಡವರು ಒತ್ತುವರಿ ಮಾಡಿ ಶೆಡ್, ಮನೆ ನಿರ್ಮಿಸಿಕೊಂಡಿದ್ದರು. 150ಕ್ಕೂ ಅಧಿಕ ಮನೆ ಧ್ವಂಸಗೊಂಡಿದ್
2025ರಲ್ಲಿ ಭಾರತ-ಪಾಕಿಸ್ತಾನ ವರ್ಷವೀಡಿ ಪರಸ್ಪರ ಜಗಳವಾಡಿಕೊಂಡೇ ಇದ್ದವು. ಪಹಲ್ಗಾಮ್ ಭಯೋತ್ಪಾದಕ ದಾಳಿ ಮತ್ತು ಆಪರೇಷನ್ ಸಿಂಧೂರ ಸೇನಾ ಕಾರ್ಯಾಚರಣೆಯು ಉಭಯ ದೇಶಗಳ ನಡುವೆ ಉದ್ವಿಗ್ನತೆಯನ್ನು ಹೆಚ್ಚಿಸಿತ್ತು. ಆದರೆ ಅಮೆರಿಕ
ಹುಬ್ಬಳ್ಳಿ-ಧಾರವಾಡ ಪಾಲಿಕೆ ಅಧಿಕಾರಿಗಳು ಮತ್ತು ಸದಸ್ಯರ 53 ಜನರ ತಂಡ ಇಂದೋರ್ ಅಧ್ಯಯನ ಪ್ರವಾಸದಿಂದ ಮರಳಿದೆ. ಈ ಪ್ರವಾಸದ ಬಗ್ಗೆ ಸಾಮಾನ್ಯ ಸಭೆಯಲ್ಲಿ ಸ್ಪಷ್ಟನೆ ನೀಡುವಂತೆ ಸದಸ್ಯರು ಒತ್ತಾಯಿಸಿದರು. ಮೇಯರ್ ಮತ್ತು ಆಯುಕ್ತರು
ವಿಶ್ವ ಪಾರಂಪರಿಕ ತಾಣ ಹಂಪಿಯಲ್ಲಿ ಹೊಸ ವರ್ಷಾಚರಣೆಗೆ ಪ್ರವಾಸಿಗರ ದಂಡು ಹರಿದುಬಂದಿದೆ. ವಿದೇಶಿ ಹಾಗೂ ದೇಶೀ ಪ್ರವಾಸಿಗರು ಹಂಪಿಯ ಸ್ಮಾರಕಗಳ ವೈಭವದೊಂದಿಗೆ ಗುಡ್ಡ, ಬೆಟ್ಟಗಳಲ್ಲಿ ಸೂರ್ಯೋದಯ, ಸೂರ್ಯಾಸ್ತ ವೀಕ್ಷಿಸಲು ಕಾತುರ
ಕೊಪ್ಪಳದ ಗವಿಸಿದ್ದೇಶ್ವರ ಜಾತ್ರೆಗೆ ಜ.1ರಿಂದ ವಿವಿಧ ಕಾರ್ಯಕ್ರಮಗಳು ಆರಂಭವಾಗಲಿವೆ. ತೆಪ್ಪೋತ್ಸವ, ಉಡಿ ತುಂಬುವ ಕಾರ್ಯಕ್ರಮ, ಪಲ್ಲಕ್ಕಿ ಉತ್ಸವ, ಮಹಾರಥೋತ್ಸವ, ಕುಸ್ತಿ, ಕಬಡ್ಡಿ ಪಂದ್ಯಾವಳಿ, ರಕ್ತದಾನ ಶಿಬಿರ, ಕೃಷಿ ಮೇಳ ಹಾಗೂ
India W Vs Sri Lanka W- ಭಾರತ ಮಹಿಳಾ ತಂಡವು ಶ್ರೀಲಂಕಾ ತಂಡವನ್ನು 5ನೇ ಟಿ20 ಪಂದ್ಯದಲ್ಲೂ ಸೋಲಿಸುವ ಮೂಲಕ ಸರಣಿಯನ್ನು ಕ್ಲೀನ್ ಸ್ಲೀಪ್ ಮಾಡಿಕೊಂಡಿದೆ. ತಿರುವನಂತಪುರದಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಉಪನಾಯಕಿ ಸ್ಮೃತಿ ಮಂದಾನ ಮತ್ತು ಜೆಮ
ಹೊಸ ವರ್ಷಾಚರಣೆಗೆ ಬೆಂಗಳೂರಿನಲ್ಲಿ ಈಗಾಗಲೇ ಅದ್ದೂರಿಯಾಗಿ ಸಿದ್ಧತೆ ನಡೆಸಲಾಗುತ್ತಿದೆ. ಎಂ.ಜಿ. ರಸ್ತೆ, ಬ್ರಿಗೇಡ್ ರಸ್ತೆ, ಕೋರಮಂಗಲದ ರಸ್ತೆಗಳು ವಿದ್ಯುತ್ ಅಲಂಕಾರಗಳಿಂದ ಕಂಗೊಳಿಸುತ್ತಿವೆ. ಯುವ ಸಮೂಹ ಸೇರುವ ಸ್ಥಳಗಳಲ್
Magnus Carlsen Blunder- ಭಾರತದ ಅರ್ಜುನ್ ಎರಿಗೈಸಿ ಎದುರಿನ ಪಂದ್ಯದಲ್ಲಿ ಮೇಜು ಕುಟ್ಟಿ ಸುದ್ದಿ ಮಾಡಿದ್ದ ಮ್ಯಾಗ್ನಸ್ ಕಾರ್ಲ್ಸನ್ ಇದೀಗ ಮತ್ತೊಂದು ವಿವಾದದಲ್ಲಿ ಸಿಲುಕಿಕೊಂಡಿದ್ದಾರೆ. FIDE ವಿಶ್ವ ಬ್ಲಿಟ್ಜ್ ಚಾಂಪಿಯನ್ಶಿಪ್ 2025ರಲ್ಲಿ ಹೈ
ಆನ್ಲೈನ್ ಬೆಟ್ಟಿಂಗ್ ಮೂಲಕ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜೈಲು ಸೇರಿದ್ದ ಚಿತ್ರದುರ್ಗದ ಕಾಂಗ್ರೆಸ್ ಶಾಸಕ ವೀರೇಂದ್ರ ಪಪ್ಪಿ ಅವರಿಗೆ ನಾಲ್ಕು ತಿಂಗಳ ಬಳಿಕ ಬಿಡುಗಡೆ ಭಾಗ್ಯ ಸಿಕ್ಕಿದೆ. ಸದ್ಯ ಅವರಿಗೆ ಜಾಮೀನು ಮಂಜೂ
ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ 2ನೇ ಹಂತದಲ್ಲಿರುವ ಬಯೋಕಾನ್ ಕಂಪನಿಯ ಉದ್ಯೋಗಿಯೊಬ್ಬರು ಕಟ್ಟಡದ ಐದನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತ ಉದ್ಯೋಗಿಯನ್ನು ಬನಶಂಕರಿ ಮೂಲದ ಅನಂತ್ ಕುಮಾರ್ ಎಂದು ಗುರು
ಹೊಸ ವರ್ಷದಿಂದ ಶಿವಮೊಗ್ಗದಿಂದ ಹೊರಡುವ ಮತ್ತು ಆಗಮಿಸುವ ರೈಲುಗಳ ಸಂಚಾರ ಮತ್ತು ವೇಳಾಪಟ್ಟಿಯಲ್ಲಿ ಬದಲಾವಣೆ ಮಾಡಲಾಗಿದೆ. ವಾರದ ಮೂರು ದಿನ ಸಂಚರಿಸುವ ಯಶವಂತಪುರ-ಶಿವಮೊಗ್ಗ ರಾತ್ರಿ ಎಕ್ಸ್ಪ್ರೆಸ್ ರೈಲಿನ ದಿನವನ್ನು ಬದಲಾಯ
ICC T20 World Cup Playing England Team- ಐಸಿಸಿ ಟಿ20 ವಿಶ್ವಕಪ್ 2026ರ ಟೂರ್ನಿಗೆ ಇದೀಗ ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ತಂಡವನ್ನು ಪ್ರಕಟಿಸಿದೆ. ಆಶಸ್ನಲ್ಲಿ ಉತ್ತಮ ಪ್ರದರ್ಶನ ನೀಡಿದ ಜೋಶ್ ಟಂಗ್ಗೆ ಮೊದಲ ಬಾರಿಗೆ ಟಿ20 ತಂಡದಲ್ಲಿ ಸ್ಥಾನ ಸಿಕ್ಕಿದೆ. ಗಾ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದ ಸುದೀರ್ಘ ಅವಧಿಯ ಮುಖ್ಯಮಂತ್ರಿಯಾಗಿ ದಾಖಲೆ ಬರೆಯಲಿದ್ದಾರೆ. ಈ ವಿಶೇಷ ದಿನವನ್ನು ಆಚರಿಸಲು ಅಭಿಮಾನಿಗಳು ನಾಟಿಕೋಳಿ ಔತಣಕೂಟವನ್ನು ಏರ್ಪಡಿಸಿದ್ದಾರೆ. ನೆಲಮಂಗಲದ ಭಕ್ತನ ಪಾಳ್ಯದ
ಉತ್ತರಾಖಂಡದ ಡೆಹ್ರಾಡೂನ್ನಲ್ಲಿ ತ್ರಿಪುರ ಮೂಲದ ವಿದ್ಯಾರ್ಥಿ ಅಂಜಲ್ ಚಕ್ಮಾ ಎಂಬ ವಿದ್ಯಾರ್ಥಿ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಕೊಲೆ ಮಾಡುವ ಉದ್ದೇಶದಿಂದ ಮಾಡಿದ್ದಲ್ಲ.
ದಾವಣಗೆರೆಯಲ್ಲಿ ಪಾರ್ಕ್ ಜಾಗ ಒತ್ತುವರಿ ಮಾಡಿ ನಿರ್ಮಿಸಿದ್ದ ಮನೆಗಳನ್ನು ಜಿಲ್ಲಾಡಳಿತ ತೆರವುಗೊಳಿಸಲು ಮುಂದಾಯಿತು. ಮೂರು ಮನೆಗಳ ಸಾಮಾನು ಹೊರಹಾಕಿ ಜೆಸಿಬಿಯಿಂದ ಕೆಡವಲು ಆರಂಭಿಸಿದಾಗ, ಬಾಡಿಗೆದಾರರ ಮನವಿ ಮೇರೆಗೆ ಎರಡು ದಿ
Shreyas Iyer Comeback Delay- ಭಾರತದ ಏಕದಿನ ತಂಡದ ಉಪನಾಯಕ ಶ್ರೇಯಸ್ ಅಯ್ಯರ್ ಅವರು ಗಾಯದಿಂದ ಚೇತರಿಸಿಕೊಂಡಿದ್ದರೂ ಸದ್ಯಕ್ಕೆ ಕಣಕ್ಕಿಳಿಯುವ ಸಾಧ್ಯತೆಯಿಲ್ಲ. ಕಾರಣ ಅವರ ತೂಕದಲ್ಲಿ ವ್ಯಾಪಕ ಬದಲಾವಣೆಯಾಗಿರುವುದು. ಹೀಗಾಗಿ ಅವರ ಸಂಪೂರ್ಣ ಚೇತ
ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಹಾಗೂ ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿ ಅವರಿಗೆ ಸರ್ಕಾರಿ ನಿವಾಸ ನೀಡದ ಬಗ್ಗೆ ಬಾರಿ ಚರ್ಚೆಯನ್ನು ಹುಟ್ಟುಹಾಕಿದೆ. ಸರ್ಕಾರಿ ನಿವಾಸ ನೀಡುವ ಬಗ್ಗೆ ಐದಾರು ಬಾರಿ
ಲಡಾಖ್ನ ಗಾಲ್ವಾನ್ ಕಣಿವೆಯಲ್ಲಿ ಭಾರತ ಮತ್ತು ಚೀನಾ ಯೋಧರ ನಡುವೆ ನಡೆದ ಸಂಘರ್ಷವನ್ನು ಆಧರಿಸಿ ನಿರ್ಮಾಣವಾಗುತ್ತಿರುವ ಸಲ್ಮಾನ್ ಖಾನ್ ಅಭಿನಯದ 'ಬ್ಯಾಟಲ್ ಆಫ್ ಗಾಲ್ವಾನ್' ಚಿತ್ರಕ್ಕೆ ಚೀನಾ ತೀವ್ರ ವಿರೋಧ ವ್ಯಕ್ತಪಡಿಸಿದೆ. ಚ
ಕೆಲಸ ಹರಸಿ ಬೆಂಗಳೂರು ಮತ್ತು ದೆಹಲಿ ಸೇರಿದಂತೆ ಮೆಟ್ರೋ ನಗರಕ್ಕೆ ಬರುತ್ತಾರೆ. ವೈಟ್ ಡಸ್ಟ್ ಸಂಸ್ಥೆಯ ಸಂಸ್ಥಾಪಕ ರೋಹಿತ್ ಆರ್ಯನ್ ಅವರು ಇದಕ್ಕೆ ವಿರುದ್ಧವಾದ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಯಶಸ್ಸು ಎನ್ನುವುದು ಕೇವಲ ಮೆ
Varicose veins: ದೇಹದ ತೂಕ ಹೆಚ್ಚಾದ್ರೆ ವೆರಿಕೋಸ್ ವೇನ್ಸ್ ಉಂಟಾಗುತ್ತಾ?
Royal Challengers Bengaluru Womens Team- ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಇದೀಗ ಮಹಿಳಾ ಪ್ರೀಮಿಯರ್ ಲೀಗ್ ಟೂರ್ನಿಗೂ ಮುನ್ನ ದೊಡ್ಡ ಹಿನ್ನಡೆಯಾಗಿದೆ. ಆಸ್ಟ್ರೇಲಿಯಾದ ಆಲ್-ರೌಂಡರ್ ಎಲಿಸ್ ಪೆರ್ರಿ ವೈಯಕ್ತಿಕ ಕಾರಣಗಳಿಂದ ಹಿಂದೆ ಸರಿದಿದ್ದಾ
ವಯಸ್ಸಾದ ಮೇಲೆ ಗೌರವಯುತವಾದ ಜೀವನವನ್ನು ನಡೆಸಬೇಕು ಎಂಬುದು ಎಲ್ಲರ ಬಯಕೆ. ಹಿರಿಯ ನಾಗರಿಕರಿಗೆ ಬೇರೆಯವರ ಮೇಲೆ ಅವಲಂಬಿತರಾಗದೇ ಗೌರವಯುತ ಜೀವನವನ್ನು ನಡೆಸಲು ಅನುಕೂಲ ಕಲ್ಪಿಸುವ ನಿಟ್ಟಿನಿಂದ ಕೇಂದ್ರ ಸರ್ಕಾರ ಅಟಲ್ ವಯೋ ಅಭ
ಕರ್ನಾಟಕ ವಿಧಾನ ಪರಿಷತ್ಗೆ 2026ರಲ್ಲಿ ನಡೆಯಲಿರುವ ಚುನಾವಣೆಗಾಗಿ ಕಾಂಗ್ರೆಸ್ ಈಗಿನಿಂದಲೇ ಸಿದ್ಧತೆ ಆರಂಭಿಸಿದ್ದು, ನಾಲ್ಕು ಪ್ರಮುಖ ಕ್ಷೇತ್ರಗಳಿಗೆ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಮಂಗಳವಾರ ಬಿಡುಗಡೆ ಮಾಡಿದೆ. ಮೇಲ್ಮನೆ
ಕೊಪ್ಪಳದ ಮಗು ಕಿಡ್ನಿ ಸಮಸ್ಯೆಯೊಂದಿಗೆ ಕರುಳು ಹೊರಬಂದ ಸ್ಥಿತಿಯಲ್ಲಿ ಜನಿಸಿ, ಹುಬ್ಬಳ್ಳಿಯ ಕಿಮ್ಸ್ನಲ್ಲಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದೆ. ತುರ್ತು ಶಸ್ತ್ರಚಿಕಿತ್ಸೆಗಾಗಿ ಝೀರೋ ಟ್ರಾಫಿಕ್ನಲ್ಲಿ ಹುಬ್ಬಳ್ಳಿಗೆ ಕರೆತರ
ಕೆ-ಪಾಪ್ ತಂಡ ಬಿಟಿಎಸ್ನ ವಿ (ಕಿಮ್ ಥೆಹ್ಯೋಂಗ್) ಅವರ 30ನೇ ಹುಟ್ಟುಹಬ್ಬವನ್ನು ಅಭಿಮಾನಿಗಳು ವಿ-ಡೇ ಎಂದು ಆಚರಿಸಿದ್ದಾರೆ. ಫ್ರಾನ್ಸ್ನ ರಾಯಲ್ ಅರಮನೆಯಲ್ಲಿ ವಿ ಅವರಿಗೆ ಒಂದು ವಿಭಾಗವನ್ನು ಮೀಸಲಿಡಲಾಗಿದೆ. ಚೀನಾದ ಅಭಿಮಾನಿ
ವಿಪಕ್ಷ ನಾಯಕ ಆರ್. ಅಶೋಕ್ ಅವರು ಕೋಗಿಲು ವಿವಾದದ ಬಗ್ಗೆ ಸ್ಯಾಟಲೈಟ್ ಚಿತ್ರ ಬಿಡುಗಡೆ ಮಾಡಿ, 2023 ರಲ್ಲಿ ಖಾಲಿ ಇದ್ದ ಜಾಗದಲ್ಲಿ ಅಕ್ರಮ ವಲಸಿಗರಿಗೆ ಮನೆ ಕಟ್ಟಲು ಅವಕಾಶ ನೀಡಲಾಗಿದೆ ಎಂದು ಆರೋಪಿಸಿದ್ದಾರೆ. ನೂರು ಕೋಟಿ ಅನುದಾನದಲ
ಪಶ್ಚಿಮ ಬಂಗಾಳ ಚುನಾವಣೆ ಸಮೀಪಿಸುತ್ತಿದ್ದಂತೆ ರಾಜಕೀಯ ಕೆಸರೆರಚಾಟ ಜೋರಾಗಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಬಂಗಾಳವನ್ನು 'ಭಯೋತ್ಪಾದಕರ ತಾಣ ಎಂದು ಟೀಕೆ ಮಾಡಿದ ಬೆನ್ನಲ್ಲೇ ರೊಚ್ಚಿಗೆದ್ದ ಮಮತಾ ಬ್ಯಾನರ್ಜಿ ಅವರು, ಪಹ
ಮಾರುಕಟ್ಟೆ ನಿಯಂತ್ರಕ ಸಂಸ್ಥೆಯಾದ 'ಸೆಬಿ' ಇತ್ತೀಚೆಗೆ ಮಧುರೈ ಮೂಲದ ಪುರೂಸ್ಖಾನ್ ಎಂಬುವವರ 'ರಿಸರ್ಚ್ ಅನಲಿಸ್ಟ್' (ಸಂಶೋಧನಾ ವಿಶ್ಲೇಷಕ) ನೋಂದಣಿಯನ್ನು ರದ್ದುಗೊಳಿಸಿದೆ. ತನಿಖೆಯ ವೇಳೆ ಈತ ಷೇರುಪೇಟೆ ತಜ್ಞನಲ್ಲ, ಬದಲಾಗಿ ಮಧು
ಕಣ್ಣಿಗೆ ಕಾಣ್ತಿದ್ರೂ ಸ್ಪಂದನಾಗೆ ಅನ್ಯಾಯ ಮಾಡಿದ್ರಾ ಗಿಲ್ಲಿ?
ವಿಜಯ್ ದೇವರಕೊಂಡರೊಂದಿಗೆ ಮದುವೆ ವದಂತಿಗಳ ನಡುವೆಯೂ, ರಶ್ಮಿಕಾ ಮಂದಣ್ಣ ರೋಮ್ ಪ್ರವಾಸದಲ್ಲಿದ್ದಾರೆ. ಅಕ್ಟೋಬರ್ 2025ರಲ್ಲಿ ನಿಶ್ಚಿತಾರ್ಥ, ಫೆಬ್ರವರಿ 2026ರಲ್ಲಿ ಉದಯಪುರದಲ್ಲಿ ವಿವಾಹ ಎನ್ನಲಾಗುತ್ತಿದೆ. ತಮ್ಮ ಮದುವೆಯ ಬಗ್ಗೆ ರ
Suryakumar Yadav In Tirupati Temple- 2026ರ ಟಿ20 ವಿಶ್ವಕಪ್ಗೆ ಸಿದ್ಧತೆಯಲ್ಲಿರುವ ಭಾರತ ತಂಡದ ನಾಯಕ ಸೂರ್ಯಕುಮಾರ್ ಯಾದವ್ ಅವರು ಬುಧವಾರ ವೈಕುಂಠ ಏಕಾದಶಿಯಂದು ಪತ್ನಿ ದಿವಿಶಾ ಶೆಟ್ಟಿ ಅವರ ಜೊತೆ ತಿರುಮಲ ಬೆಟ್ಟದಲ್ಲಿರುವ ಶ್ರೀ ವೆಂಕಟೇಶ್ವರ ಸ್ವಾಮ
ತಮಿಳುನಾಡು ವಿಶ್ವವಿದ್ಯಾಲಯ ತಿದ್ದುಪಡಿ ಮಸೂದೆಯನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಮರಳಿ ಕಳುಹಿಸಿದ್ದಾರೆ. ರಾಜ್ಯಪಾಲರಿಂದ ವಿ.ಸಿ. ನೇಮಕದ ಅಧಿಕಾರವನ್ನು ರಾಜ್ಯ ಸರ್ಕಾರಕ್ಕೆ ವರ್ಗಾಯಿಸುವ ಈ ಮಸೂದೆಯನ್ನು ಮರುಪರಿ
ತಮಿಳುನಾಡು ವಿಧಾನಸಭೆ ಚುನಾವಣೆಗೆ ನಟ ವಿಜಯ್ ಭರಪೂರ ಸಿದ್ಧತೆ ನಡೆಸಿಕೊಳ್ಳುತ್ತಿದ್ದಾರೆ. ರಾಜಕೀಯಕ್ಕಾಗಿ ಸಿನಿಮಾರಂಗವನ್ನು ತೊರೆದಿರುವ ಅವರು ಕೊನೆಯ ಸಿನಿಮಾ ಜನನಾಯಗನ್ ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ. ಸದ್ಯ ನಟ
Siddaramaiah traveling to Kerala : ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಕೇರಳ ಪ್ರವಾಸಕ್ಕೆ ತೆರಳಲಿದ್ದಾರೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಆಹ್ವಾನದ ಮೇರೆಗೆ ಸಿಎಂ ಹೊರಡಲಿದ್ದಾರೆ. ಕೋಗಿಲು ಘಟನೆಯ ನಂತರ ಕೇರಳಕ್ಕೆ ಸಿದ್
ಅಮೆರಿಕಾದಲ್ಲಿ ಉದ್ಯೋಗ ಕಳೆದುಕೊಳ್ಳುವ ಅಂಚಿನಲ್ಲಿದ್ದ ಅನನ್ಯಾ ಜೋಶಿ ಎಂಬ ಭಾರತೀಯ ಮಹಿಳೆ ಜರ್ಮನ್ ಕಂಪನಿಯೊಂದರ ಸಂದರ್ಶನದಲ್ಲಿ ಭಾಗವಹಿಸಿದ್ದಾರೆ. ಅನಿರೀಕ್ಷಿತವಾಗಿ ಬಂದ ಈ ಅವಕಾಶವನ್ನು ಬಳಸಿಕೊಂಡು ಅದರಿಂದ ಅಮೆರಿಕಾದಲ
ಅಂತೂ ಇಂತೂ ಬೆಂಗಳೂರಿನ ಕೋಗಿಲು ಅಕ್ರಮ ಬಡಾವಣೆ ತೆರವು ಕಾರ್ಯಚರಣೆ ಅಂತಾರಾಷ್ಟ್ರೀಯ ಮಟ್ಟದ ಸುದ್ದಿಯಾಗಿದೆ. ಕೋಗಿಲು ಕಾರ್ಯಾಚರಣೆ ವಿರೋಧಿಸಿ ಪಾಕಿಸ್ತಾನದ ವಿದೇಶಾಂಗ ಇಲಾಖೆ ವಕ್ತಾರ ನೀಡಿರುವ ಹೇಳಿಕೆ, ಭಾರೀ ವಿವಾದವನ್ನೇ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂಪುಟ ಪುನಾರಚನೆಗೆ ಭರ್ಜರಿ ಸಿದ್ಧತೆ ನಡೆಸುತ್ತಿದ್ದಾರೆ. ನಾಯಕತ್ವದ ಚರ್ಚೆ ತಣ್ಣಗಾಗುತ್ತಿದ್ದಂತೆ ಸಂಪುಟ ಬದಲಾವಣೆಯ ಮಾತುಗಳು ಜೋರಾಗಿವೆ. ಹೈಕಮಾಂಡ್ ಒಪ್ಪಿಗೆಗಾಗಿ ಮುಖ್ಯಮಂತ್ರಿಗಳ
2026ರ ಏಪ್ರಿಲ್ ಬಳಿಕ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಸರ್ಕಾರ ರಚನೆಯಾಗಲಿದ್ದು, ಭಯಮುಕ್ತ ರಾಜ್ಯವನ್ನು ನಿರ್ಮಾಣ ಮಾಡಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ವಾಗ್ದಾನ ಮಾಡಿದ್ದಾರೆ. ರಾಜಧಾನಿ ಕೋಲ್ಕತ್ತಾದಲ್ಲಿ ಪತ್ರಿ
ಮಾಜಿ ಸಚಿವ ಬಿ. ಶ್ರೀರಾಮುಲು ಅವರು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದು, ಕೊಗಳಿ ಸಂತ್ರಸ್ತರ ಮನೆ ನಿರ್ಮಾಣ ನಿರ್ಧಾರವನ್ನು ಅಲ್ಪಸಂಖ್ಯಾತರ ಓಲೈಕೆ ಮತ್ತು ಮತ ಬ್ಯಾಂಕ್ಗಾಗಿ ಕೈಗೊಂಡಿದೆ ಎಂದು ಆರೋಪಿಸಿದ್ದಾರೆ.
ಕೋಗಿಲು ಫಕೀರ್ ಬಡಾವಣೆಯ ಸಂತ್ರಸ್ತರಿಗೆ ಬೈಯಪ್ಪನ ಹಳ್ಳಿಯಲ್ಲಿ ಮನೆ ನೀಡಲು ಸರ್ಕಾರ ಮುಂದಾಗಿರುವುದು ಓಟ್ ಬ್ಯಾಂಕ್ ರಾಜಕೀಯ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಆರೋಪಿಸಿದ್ದಾರೆ. ಅಕ್ರಮ ವಲಸಿಗರಿಗೆ ಮನೆ ನೀಡುವ ಮೂಲಕ ಕ
ಮಹಿಳಾ ಉದ್ಯಮಿಗಳಿಗೆ ಕರ್ನಾಟಕ ಸರ್ಕಾರದಿಂದ ಸಿಹಿ ಸುದ್ದಿ. ಕೇವಲ ಶೇ. 4ರಷ್ಟು ಬಡ್ಡಿದರದಲ್ಲಿ ಸಾಲ ಪಡೆಯುವ ಅವಕಾಶ. ಹೊಸ ಉದ್ಯಮ ಸ್ಥಾಪನೆಗೆ ಅಥವಾ ವಿಸ್ತರಣೆಗೆ ರೂ. 5 ಲಕ್ಷದಿಂದ ರೂ. 5 ಕೋಟಿವರೆಗೆ ಸಾಲ ಲಭ್ಯ. ಕರ್ನಾಟಕ ರಾಜ್ಯ ಮಹಿ
ಭಾರತೀಯ ಪುರುಷರ ಕ್ರಿಕೆಟ್ ತಂಡವು ಟಿ20 ವಿಶ್ವಕಪ್ಗೆ ಸಿದ್ಧತೆ ನಡೆಸುತ್ತಿದ್ದು, ನ್ಯೂಜಿಲೆಂಡ್ ವಿರುದ್ಧ ಏಕದಿನ ಮತ್ತು ಟಿ20 ಸರಣಿಗಳನ್ನು ಆಡಲಿದೆ. ಟಿ20 ತಂಡ ಪ್ರಕಟವಾಗಿದ್ದು, ಏಕದಿನ ತಂಡದಲ್ಲಿ ಕೆ.ಎಲ್. ರಾಹುಲ್ ಆಯ್ಕೆಯಾಗು
ದೆಹಲಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ದಟ್ಟವಾದ ಮಂಜು ಜನಜೀವನವನ್ನು ಅಸ್ತವ್ಯಸ್ತಗೊಳಿಸಿದೆ. ವಿಮಾನ ನಿಲ್ದಾಣಗಳಲ್ಲಿ ವಿಮಾನಗಳ ಕಾರ್ಯಾಚರಣೆಗಳು ತೀವ್ರವಾಗಿ ಬಾಧಿತವಾಗಿವೆ. ಅನೇಕ ವಿಮಾನಗಳು ರದ್ದಾಗಿವೆ ಮತ್ತು ವ
ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಆಂತರಿಕ ಬೆಳವಣಿಗೆಗಳು ಭಾರತದೊಂದಿಗಿನ ಅದರ ರಾಜತಾಂತ್ರಿಕ ಸಂಬಂಧದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದ್ದು, ಈ ಕುರಿತಾದ ಚರ್ಚೆಗಾಗಿ ನವದೆಹಲಿಯಲ್ಲಿದ್ದ ತನ್ನ ರಾಯಭಾರಿಯನ್ನು ಮರಳಿ ಢಾಕಾ
ಬೇಜಾನ್ ದುಡ್ಡು ಮಾಡಿದ್ದ ಮಾಳು ನಿಪನಾಳ ಎಲ್ಲವನ್ನೂ ಕಳೆದುಕೊಂಡಿದ್ದೇಗೆ?
ರಾಶಿಕಾ ಜೊತೆ ನಿಜವಾಗಲೂ ಲವ್? ʻಬಿಗ್ ಬಾಸ್ʼ ಸ್ಪರ್ಧಿಗಳ ಸೀಕ್ರೆಟ್ ಬಿಚ್ಚಿಟ್ಟ ಸೂರಜ್ ಸಿಂಗ್!
ಮೈಸೂರು ನಗರದಲ್ಲಿ ಹೊಸ ವರ್ಷಾಚರಣೆ ಸಂಭ್ರಮಕ್ಕೆ ಯಾವುದೇ ಅಡ್ಡಿಯಾಗದಂತೆ ಪೊಲೀಸರು ಸನ್ನದ್ಧರಾಗಿದ್ದಾರೆ. 1466 ಸಿಬ್ಬಂದಿ, ವಿಶೇಷ ಕಾರ್ಯಪಡೆಗಳು, ಮಹಿಳಾ ಸುರಕ್ಷತಾ ಪಡೆ, ಶ್ವಾನದಳ, ಮತ್ತು ವಿದ್ವಂಸಕ ಕೃತ್ಯ ತಡೆ ತಂಡಗಳು ನಗರದ
ಭಾರತದ ರಕ್ಷಣಾ ಸಾಮರ್ಥ್ಯದಲ್ಲಿ ಮಾತ್ರವಲ್ಲದೇ ದೇಶದ ರಕ್ಷಣಾ ರಫ್ತು ಕ್ಷೇತ್ರದಲ್ಲಿ ಹೊಸ ಯುಗಕ್ಕೆ ನಾಂದಿ ಹಾಡಿರುವ, ಪಿನಾಕಾ ಲಾಂಗ್ ರೇಂಜ್ ಗೈಡೆಡ್ ರಾಕೆಟ್ (LRGR 120) ನ ಮೊದಲ ಪರೀಕ್ಷಾರ್ಥ ಹಾರಾಟ ಯಶಸ್ವಿಯಾಗಿದೆ. ಡಿಆರ್ಡಿಒ ನ
childhood cancer:ಮಕ್ಕಳಲ್ಲಿ ಬರುವ ಕ್ಯಾನ್ಸರ್ಗೆ ಕಾರಣಗಳೇನು?Dr.Suma TL
ಮಹಾರಾಷ್ಟ್ರ ಪೊಲೀಸರು ಬೆಂಗಳೂರು ಮತ್ತು ಮೈಸೂರಿನಲ್ಲಿ ಬೃಹತ್ ಡ್ರಗ್ಸ್ ಜಾಲವನ್ನು ಬಯಲು ಮಾಡಿದ್ದಾರೆ. ಕೋಟ್ಯಂತರ ರೂಪಾಯಿ ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಕಾರ್ಯಾಚರಣೆಗಳು ರಾಜ್ಯದಲ್ಲಿ ಡ್ರಗ್ಸ್
ಭಾರತದ ಕ್ರಿಕೆಟಿಗ ಸ್ಮೃತಿ ಮಂದಾನ 2025 ರಲ್ಲಿ ಹೊಸ ದಾಖಲೆ ಬರೆಯಲು ಸಿದ್ಧರಾಗಿದ್ದಾರೆ. ಅವರು ಈಗಾಗಲೇ 1703 ರನ್ ಗಳಿಸಿದ್ದು, ಶುಭ್ಮನ್ ಗಿಲ್ ಅವರ ದಾಖಲೆ ಸನಿಹದಲ್ಲಿದ್ದಾರೆ. ಕೇವಲ 62 ರನ್ ಗಳಿಸಿದರೆ ಮಂದಾನ ಅವರು ಗಿಲ್ ಅವರ ದಾಖಲೆಯನ
ಗ್ರಾಮೀಣ ಯುವಕರ ಡಿಜಿಟಲ್ ಕನಸುಗಳಿಗೆ ರೆಕ್ಕೆ ಮೂಡಿಸಲು ಕರ್ನಾಟಕ ಸರ್ಕಾರ 'ಗ್ರಾಮ ಡಿಜಿ ವಿಕಸನ' ಯೋಜನೆಯನ್ನು ರೂಪಿಸಿದೆ. ನಿಮ್ಮ ಗ್ರಾಮ ಪಂಚಾಯತಿ ಗ್ರಂಥಾಲಯ ಈಗ 'ಅರಿವು ಕೇಂದ್ರ'ವಾಗಿ ಮಾರ್ಪಟ್ಟಿದೆ, ಅಲ್ಲಿ ಆಧುನಿಕ ಡಿಜಿಟಲ್
ಅಮೆರಿಕಾದಲ್ಲಿ ವಲಸೆ ನೀತಿಯನ್ನು ಮತ್ತಷ್ಟು ಕಠಿಣಗೊಳಿಸಲು ಟ್ರಂಪ್ ಮಾಜಿ ಸಲಹೆಗಾರ ಸ್ಟೀವ್ ಬ್ಯಾನನ್ ಆಗ್ರಹಿಸಿದ್ದಾರೆ. ಮುಂದಿನ 10 ವರ್ಷಗಳ ಕಾಲ ಸಂಪೂರ್ಣ ವಲಸೆಯನ್ನು ನಿಷೇಧಿಸಬೇಕು, H1B ವೀಸಾಗಳನ್ನು ರದ್ದುಗೊಳಿಸಬೇಕು ಮತ
ಭಾರತದ ತಾಳ್ಮೆಗೊಂದು ಮಿತಿ ಇದೆ. ಭಾರತದಂತಹ ದೈತ್ಯ ಶಕ್ತಿಯನ್ನು ಪದೇ ಪದೇ ಕೆಣಕುವ ದುಸ್ಸಾಹಸಕ್ಕೆ ಕೈ ಹಾಕಿರುವ ಬಾಂಗ್ಲಾದೇಶ, ಇಂದಲ್ಲ ನಾಳೆ ಅದಕ್ಕೆ ತಕ್ಕ ಪ್ರತಿಫಲವನ್ನು ಉಣ್ಣಲಿದೆ. ಪಾಕಿಸ್ತಾನದಂತಹ ಸೈತಾನ ರಾಷ್ಟ್ರದ ಬೆಂ
ದಾಬಸ್ಪೇಟೆಯಲ್ಲಿ ನಿರ್ಮಿಸಿದ ಟ್ರಾಮಾ ಕೇರ್ ಸೆಂಟರ್ ಮೂರು ವರ್ಷ ಕಳೆದರೂ ಕಾರ್ಯಾರಂಭಿಸಿಲ್ಲ. ಸಿಬ್ಬಂದಿ ನೇಮಕವಾಗಿಲ್ಲ, ಉಪಕರಣಗಳೂ ಇಲ್ಲ. ಇದರಿಂದ ಅಪಘಾತದಲ್ಲಿ ಗಾಯಗೊಂಡವರು ಬೆಂಗಳೂರಿನ ಆಸ್ಪತ್ರೆಗಳಿಗೆ ಹೋಗಬೇಕಾಗಿದೆ.
ಮಾಲ್ಗೆ ಪ್ರವೇಶಿಸುತ್ತಿದ್ದಂತೆ ನಮಸ್ತೆ ಎನ್ನುವ ಮಹಿಳೆ, ಬಜಾರ್, ಮಾರ್ಟ್, ಸೇಲ್ ಅಂಗಡಿಗಳಲ್ಲಿ ಎಲ್ಲ ವಸ್ತುಗಳು ಕಣ್ಣಿಗೆ ಕಾಣುವಂತೆ ಸ್ವಚ್ಛವಾಗಿ ಇಡುವ ಸೇಲ್ಸ್ ಗರ್ಲ್ ಮತ್ತು ಬಾಯ್ಗಳ ಶ್ರಮ ಮತ್ತು ಅವರ ಆರೋಗ್ಯ ಪರ
ಧಾರವಾಡ ಜಿಲ್ಲೆಯ ರಸ್ತೆಗಳಲ್ಲಿ ಸುರಕ್ಷತೆ ಎನ್ನುವುದು ಕೇವಲ ಹೆಸರಿಗೆ ಮಾತ್ರ! ಕಳೆದ ಐದು ವರ್ಷಗಳಲ್ಲಿ 1,609 ಅಮೂಲ್ಯ ಜೀವಗಳು ರಸ್ತೆ ಅಪಘಾತಗಳಲ್ಲಿ ನಲುಗಿ ಹೋಗಿವೆ. ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಈ ಸಂಖ್ಯೆ ಹೆಚ್ಚುತ್

28 C