SENSEX
NIFTY
GOLD
USD/INR

Weather

15    C

ಡಿಜಿಟಲ್ ಸುದ್ದಿ ಮೂಲಗಳು

... ...View News by News Source
ಡಿಸೆಂಬರ್‌ 27ಕ್ಕೂ ದಿಲ್ಲಿಗೆ ಹೋಗಲಾರೆ ಎಂದ ಸಿದ್ದರಾಮಯ್ಯ; ನೀಡಿದ ಕಾರಣ ಏನು?

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಡಿ.27ರಂದು ದಿಲ್ಲಿಯಲ್ಲಿ ನಡೆಯಲಿರುವ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಗೆ ಗೈರಾಗುವುದಾಗಿ ಸ್ಪಷ್ಟಪಡಿಸಿದ್ದಾರೆ. ನಾನು ಸಿಡಬ್ಲ್ಯೂಸಿ ಸದಸ್ಯನಲ್ಲ ಎಂಬುದು ಅವರ ವಾದ. ಮತ್ತೊಂದೆಡೆ, ನಾಯ

23 Dec 2025 11:39 pm
15 ಸೈಟ್‌, 71 ಎಕರೆ ಜಮೀನು, ಕೆಜಿ ಕೆಜಿ ಚಿನ್ನ... ಭ್ರಷ್ಟ ಅಧಿಕಾರಿಗಳ ಆಸ್ತಿ ಕಂಡು ದಂಗಾದ ಲೋಕಾಯುಕ್ತ ಅಧಿಕಾರಿಗಳು

ಲೋಕಾಯುಕ್ತ ಪೊಲೀಸರು ಆದಾಯ ಮಿತಿಗಿಂತ ಹೆಚ್ಚಿನ ಆಸ್ತಿ ಸಂಪಾದಿಸಿದ ನಾಲ್ವರು ಭ್ರಷ್ಟ ಸರಕಾರಿ ಅಧಿಕಾರಿಗಳು ಹಾಗೂ ಅವರ ಸಂಬಂಧಿಕರ ಮನೆ, ಕಚೇರಿಗಳ ಮೇಲೆ ದಾಳಿ ನಡೆಸಿ, ಸುಮಾರು 19.20 ಕೋಟಿ ರೂ. ಮೌಲ್ಯದ ನಗ-ನಾಣ್ಯ, ಆಸ್ತಿಗಳನ್ನು ಪತ

23 Dec 2025 11:08 pm
ಇಂಗ್ಲೆಂಡ್ ಕ್ರಿಕೆಟಿಗರು ಬೀಚ್ ರೆಸಾರ್ಟ್ ನಲ್ಲಿ ಫುಲ್ ಟೈಟ್; ತೂರಾಡುತ್ತಿದ್ದ ಬೆನ್ ಡಕೆಟ್! ಹಾಗಿದ್ದರೆ ಆಗಿದ್ದೇನು?

England Team Drinking Break- ಆ್ಯಶಸ್ ಟೆಸ್ಟ್ ಸರಣಿಯಲ್ಲಿ ಇನ್ನೂ 2 ಪಂದ್ಯಗಳು ಬಾಕಿ ಉಳಿದಿರುವಾಗಲೇ ಹೀನಾಯ ಸೋಲನುಭವಿಸಿರುವ ಇಂಗ್ಲೆಂಡ್ ತಂಡದ ಆಟಗಾರರು ಬೀಚ್ ರೆಸಾರ್ಟ್ ನಲ್ಲಿ ಅತಿಯಾಗಿ ಮದ್ಯಪಾನ ಮಾಡಿದ್ದಾರೆಂದು ಗಂಭೀರ ಆರೋಪ ಕೇಳಿಬಂದಿ

23 Dec 2025 11:04 pm
ಕೊಪ್ಪಳದ ಸರ್ಕಾರಿ ಶಾಲಾ ಮಕ್ಕಳಿಗೆ ವಿಮಾನ ಪ್ರಯಾಣ ಭಾಗ್ಯ; ಮುಖ್ಯ ಶಿಕ್ಷಕರ ಸ್ವಂತ ಖರ್ಚಿನಲ್ಲಿ ವ್ಯವಸ್ಥೆ

ಕೊಪ್ಪಳದ ಬಹದ್ದೂರಬಂಡಿ ಶಾಲೆಯ 24 ವಿದ್ಯಾರ್ಥಿಗಳು ಡಿ.26ರಂದು ವಿಮಾನದ ಮೂಲಕ ಬೆಂಗಳೂರಿಗೆ ಪ್ರವಾಸ ಕೈಗೊಳ್ಳಲಿದ್ದಾರೆ. ಮುಖ್ಯಶಿಕ್ಷಕ ಬೀರಪ್ಪ ಅಂಡಗಿ ಅವರು ತಮ್ಮ ಸ್ವಂತ ಖರ್ಚಿನಲ್ಲಿ ಈ ಕನಸನ್ನು ನನಸು ಮಾಡುತ್ತಿದ್ದಾರೆ. ಸ್ಪ

23 Dec 2025 10:44 pm
ಚಿನ್ನದಂಗಡಿಯಲ್ಲಿ140 ಕೆಜಿ, 3 ಕೋಟಿ ಮೌಲ್ಯದ ಬೆಳ್ಳಿ ದರೋಡೆ; ಸಿಸಿಟಿವಿ DVR ಬಿಡದ ಚಾಲಾಕಿ ಚೋರರು

ಚಿಕ್ಕಬಳ್ಳಾಪುರದ ಬಿ.ಬಿ. ರಸ್ತೆಯಲ್ಲಿರುವ ಎಯು ಜ್ಯುವೆಲ್ಲರ್ಸ್‌ನಲ್ಲಿ ಕಳ್ಳರು ಸುಮಾರು 3 ಕೋಟಿ ರೂ. ಮೌಲ್ಯದ 140 ಕೆ.ಜಿ. ಬೆಳ್ಳಿ ಆಭರಣಗಳನ್ನು ದೋಚಿ, 2 ಡಿವಿಆರ್‌ಗಳೊಂದಿಗೆ ಪರಾರಿಯಾಗಿರುವ ಘಟನೆ ಬೆಳಕಿಗೆ ಬಂದಿದೆ. ಈ ಘಟನೆ ನಗರ

23 Dec 2025 10:04 pm
ವಿಜಯ್ ಹಜಾರೆ ಟ್ರೋಫಿ ಟೂರ್ನಿಯಲ್ಲಿ ರೋಹಿತ್ ಶರ್ಮಾ- ವಿರಾಟ್ ಕೊಹ್ಲಿ ಆಡ್ತಾರೆ; ಆದ್ರೆ ಟಿವಿಯಲ್ಲಿ ನೋಡೋಕಾಗೊಲ್ಲ!

Rohit Sharma And Virat Kohli In VHT- ವಿಜಯ್ ಹಜಾರೆ ಟ್ರೋಫಿ ಟೂರ್ನಿ ಪಂದ್ಯಗಳಲ್ಲಿ ರೋಹಿತ್ ಶರ್ಮಾ ಮುಂಬೈ ಪರ ಮತ್ತು ವಿರಾಟ್ ಕೊಹ್ಲಿ ದಿಲ್ಲಿ ಪರ ಆಡಲಿದ್ದಾರೆ ಎಂಬುದು ಅಭಿಮಾನಿಗಳಿಗೆ ಖುಷಿಯ ಸಂಗತಿ. ದೇಶೀಯ ಕ್ರಿಕೆಟ್ ನ ಪಂದ್ಯಗಳು ಇತ್ತೀಚಿನ ವರ

23 Dec 2025 9:44 pm
ಬೆಂಗಳೂರಿನಲ್ಲಿ ಸೈಟ್‌, ಮನೆ ಖರೀದಿಸೋಕೆ ಹೊರಟಿದ್ದೀರಾ? ಹಾಗಿದ್ದರೆ ಈ 5 ತಪ್ಪುಗಳನ್ನು ಮಾಡಲೇಬೇಡಿ

ಬೆಂಗಳೂರಿನಲ್ಲಿ ನಿವೇಶನ ಅಥವಾ ಸೈಟ್ ಖರೀದಿಸುವುದು ಪ್ರತಿಯೊಬ್ಬರ ಕನಸು. ಆದರೆ, ಇಲ್ಲಿ ಬೆಲೆಗಿಂತ ಹೆಚ್ಚಾಗಿ ದಾಖಲೆಗಳೇ ಅತಿ ಮುಖ್ಯ. ವಿಶೇಷವಾಗಿ 'ಎ-ಖಾತಾ' ಮತ್ತು 'ಬಿ-ಖಾತಾ' ನಡುವಿನ ಗೊಂದಲದಲ್ಲಿ ಸಿಲುಕಿ ಅನೇಕರು ತಮ್ಮ ಜೀವನದ

23 Dec 2025 8:38 pm
ವಿಶ್ವಕಪ್ ಸೆಮಿಫೈನಲ್ ನಲ್ಲಿ ವೀರಾವೇಶದ ಆಟವಾಡಿದ್ದ ಜೆಮಿಮಾ ರೋಡ್ರಿಗಸ್ ಗೆ ಡೆಲ್ಲಿ ಕ್ಯಾಪಿಟಲ್ಸ್ ನಾಯಕಿ ಪಟ್ಟ!

Jemimah Rodrigues DC Captain- ಮೆಗ್ ಲ್ಯಾನಿಂಗ್ ಅವರು ಯುಪಿ ವಾರಿಯರ್ಸ್ ತಂಡದ ಪಾಲಾದ ಬಳಿಕ ಡೆಲ್ಲಿ ಕ್ಯಾಪಿಟಲ್ಸ್ ನಾಯಕಿ ಯಾರು ಎಂಬ ಬಗ್ಗೆ ಕ್ರಿಕೆಟ್ ಪ್ರೇಮಿಗಳ ಮನದಲ್ಲಿ ಕುತೂಹಲ ಮನೆಮಾಡಿತ್ತು. ಆ ಕುತೂಹಲಕ್ಕೆ ಇದೀಗ ತೆರೆ ಬಿದ್ದಿದೆ. ಫ್ರಾ

23 Dec 2025 8:31 pm
ಜಿಲ್ಲಾಧಿಕಾರಿ ಡಿಜಿಟಲ್‌ ಸಹಿ ಪೋರ್ಜರಿ; 0.33 ಗುಂಟೆ ಭೂ ಪರಿವರ್ತನೆ ಮಾಡಿದವರ ವಿರುದ್ಧ FIR

ಚಿತ್ರದುರ್ಗ ಜಿಲ್ಲಾಧಿಕಾರಿಯ ಡಿಜಿಟಲ್ ಸಹಿಯನ್ನು ನಕಲು ಮಾಡಿ, ವಾಣಿಜ್ಯ ಉದ್ದೇಶದ ಭೂಮಿಯನ್ನು ವಾಸದ ಉದ್ದೇಶಕ್ಕೆ ಪರಿವರ್ತನೆ ಮಾಡಲಾಗಿದೆ. ಈ ಸಂಬಂಧ ಅರ್ಜಿದಾರರ ವಿರುದ್ಧ ಎಫ್‌ಐಆರ್ ದಾಖಲಾಗಿದ್ದು, ನಕಲಿ ದಾಖಲೆ ಸೃಷ್ಟಿಸ

23 Dec 2025 8:20 pm
ಬೆಂಗಳೂರಿನಲ್ಲಿ ಕ್ರಿಸ್‌ಮಸ್‌ ಆಚರಣೆ: ಹೋಲಿ ಗೋಸ್ಟ್‌ ಚರ್ಚ್ ಸುತ್ತಮುತ್ತ ಸಂಚಾರ ಬದಲಾವಣೆ; ಈ ರಸ್ತೆಯಲ್ಲಿ ವಾಹನ ನಿರ್ಬಂಧ

ಕ್ರಿಸ್‌ಮಸ್ ಆಚರಣೆ ಹಿನ್ನೆಲೆಯಲ್ಲಿ ಬೆಂಗಳೂರಿನ ಡೇವಿಸ್ ರಸ್ತೆಯಲ್ಲಿ ಸಂಚಾರ ನಿರ್ಬಂಧಿಸಲಾಗಿದೆ. ಹೋಲಿ ಗೋಸ್ಟ್‌ ಚರ್ಚ್ ಸುತ್ತಮುತ್ತ ಡಿ.24 ಸಂಜೆ 7 ರಿಂದ ಡಿ.25 ಮಧ್ಯಾಹ್ನ 12ರವರೆಗೆ ವಾಹನ ಸಂಚಾರದಲ್ಲಿ ಬದಲಾವಣೆ ಮಾಡಲಾಗಿದ್ದ

23 Dec 2025 7:43 pm
ಮೇಕಪ್‌ ಆರ್ಟಿಸ್ಟ್‌ಗಳಿಂದ ಬೆಂಗಳೂರಿನ ಟೆಕ್ಕಿಗೆ ಹನಿಟ್ರ್ಯಾಪ್; 2 ಲೂಟಿ ಮಾಡ್ತಿದ್ದ ಗ್ಯಾಂಗ್‌ ರೆಡ್‌ಹ್ಯಾಂಡ್‌ ಆಗಿ ಅರೆಸ್ಟ್

ಬೆಂಗಳೂರಿನಲ್ಲಿ ಇಬ್ಬರು ಮೇಕಪ್‌ ಆರ್ಟಿಸ್ಟ್‌ಗಳು ಸಾಫ್ಟ್‌ವೇರ್ ಇಂಜಿನಿಯರ್ ಒಬ್ಬರನ್ನು ಹನಿ ಟ್ರ್ಯಾಪ್ ಬಲೆಗೆ ಬೀಳಿಸಿ, ಎರಡು ಬಾರಿ ಹಣ ಲೂಟಿ ಮಾಡಿ ಹಲ್ಲೆ ನಡೆಸಿದ ಘಟನೆ ರಾಜರಾಜೇಶ್ವರಿ ನಗರದಲ್ಲಿ ಬೆಳಕಿಗೆ ಬಂದಿದೆ. ಸದ್

23 Dec 2025 7:38 pm
ಸಾಲಗಾರರಿಗೆ ಎಲ್‌ಐಸಿ ಹೌಸಿಂಗ್ ಫೈನಾನ್ಸ್‌ನಿಂದ ಸಿಹಿ ಸುದ್ದಿ: ಬಡ್ಡಿ ದರ ಕಡಿತ, ಎಸ್‌ಬಿಐಗಿಂತಲೂ ಕಡಿಮೆ! ಎಷ್ಟು?

ಮನೆ ಖರೀದಿಸಲು ಹಾಗೂ ಮನೆ ನಿರ್ಮಾಣಕ್ಕೆ ಯೋಚಿಸುತ್ತಿರುವ ಗ್ರಾಹಕರಿಗೆ ಎಲ್‌ಐಸಿ ಹೌಸಿಂಗ್ ಫೈನಾನ್ಸ್ ಸಿಹಿ ಸುದ್ದಿ ನೀಡಿದೆ. ಸಂಸ್ಥೆಯು ತನ್ನ ಗೃಹ ಸಾಲದ ಬಡ್ಡಿ ದರಗಳನ್ನು ಕಡಿತಗೊಳಿಸಿದ್ದು, ಹೊಸ ದರಗಳು ಶೇಕಡಾ 7.15ರಿಂದ ಆರಂ

23 Dec 2025 7:35 pm
ಕೊರೆವ ಚಳಿಯಲ್ಲಿ ರೈಲಿನ ಟಾಯ್ಲೆಟ್ ಬಳಿ ಕುಳಿತು ಒಡಿಶಾ ಕುಸ್ತಿಪಟುಗಳ ಪ್ರಯಾಣ; ಹೀಗಿದೆ ನಮ್ಮ ದೇಶದ ವ್ಯವಸ್ಥೆ!

Odisha Wreslers Train Travel Vedio- ಇದು ನಿಜಕ್ಕೂ ನಾಚಿಕೆಗೇಡು. ಕ್ರೀಡಾಪಟುಗಳನ್ನು ಈ ರೀತಿ ನಡೆಸುಕೊಳ್ಳುವುದೇ? ರಾಷ್ಟ್ರೀಯ ಕ್ರೀಡಾಕೂಟವೊಂದಕ್ಕೆ ಕ್ರೀಡಾಪಟುಗಳು ರೈಲಿನ ಶೌಚಾಲಯದ ಬಳಿ ಕೊರೆಯುವ ಚಳಿಯಲ್ಲಿ ಕುಳಿತು ಪ್ರಯಾಣಿಸಿದ ಅಮಾನವೀಯ ದೃ

23 Dec 2025 7:09 pm
​ದ್ವೇಷ ಭಾಷಣ ವಿರೋಧಿ ಕಾಯ್ದೆಯ ಮೂಲಕ ಸರ್ಕಾರದಿಂದ ತುರ್ತು ಪರಿಸ್ಥಿತಿ ಹೇರುವ ಸಂದರ್ಭ ಸೃಷ್ಟ: ವಿಜಯೇಂದ್ರ ಆರೋಪ

ದ್ವೇಷ ಭಾಷಣ ವಿರೋಧಿ ವಿಧೇಯಕದ ಮೂಲಕ ​​​ಮಾಧ್ಯಮಗಳ ಧ್ವನಿಯನ್ನು ಹತ್ತಿಕ್ಕುವ ಕೆಲಸವನ್ನು ಕಾಂಗ್ರೆಸ್ ಸರಕಾರ ಮಾಡಲು ಹೊರಟಿದೆ ಎಂದು ವಿಜಯೇಂದ್ರ ಆರೋಪ ಮಾಡಿದ್ದಾರೆ. ವಿಪಕ್ಷಗಳ ಧ್ವನಿಯನ್ನೂ ದಮನ ಮಾಡಲು ಹೊರಟಿದ್ದಾರೆ. ಮು

23 Dec 2025 6:45 pm
ಶಾಸಕ ಬೈರತಿ ಬಸವರಾಜ್‌ಗೆ ಶಾಕ್‌; ನಿರೀಕ್ಷಣಾ ಜಾಮೀನು ಅರ್ಜಿ ವಜಾಗೊಳಿಸಿದ ಕೋರ್ಟ್‌

ಬಿಕ್ಲು ಶಿವ ಕೊಲೆ ಪ್ರಕರಣದಲ್ಲೊ ಆರೋಪಿ ಶಾಸಕ ಬೈರತಿ ಬಸವರಾಜ್‌ ಅವರ ಮಧ್ಯಂತರ ಜಾಮೀನು ಅರ್ಜಿಯನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ರದ್ದುಗೊಳಿಸಿದೆ. ಈ ಪ್ರಕರಣದಲ್ಲಿ ಅವರು ಐದನೇ ಆರೋಪಿಯಾಗಿದ್ದರು.

23 Dec 2025 6:22 pm
ಯಲಹಂಕದಲ್ಲಿ ಚೀನಾ ಮಾದರಿಯ 'ಎಲಿವೇಟೆಡ್' ರೈಲ್ವೆ ಟರ್ಮಿನಲ್! ದೇಶದಲ್ಲೇ ಮೊದಲ ಬಹುಮಹಡಿ ನಿಲ್ದಾಣ; ಏನಿದರ ವಿಶೇಷ?

ಬೆಂಗಳೂರಿನ ಉತ್ತರ ಭಾಗದ ಜನರಿಗೆ ಸಿಹಿಸುದ್ದಿ. ಯಲಹಂಕದಲ್ಲಿ ಚೀನಾದ ಹ್ಯಾಂಗ್‌ಝೌ ಮಾದರಿಯಲ್ಲಿ ಅತ್ಯಾಧುನಿಕ, ಬಹುಮಹಡಿಯ 'ಎಲಿವೇಟೆಡ್' ರೈಲ್ವೆ ಟರ್ಮಿನಲ್ ನಿರ್ಮಿಸಲು ನೈಋತ್ಯ ರೈಲ್ವೆ ಪ್ರಸ್ತಾವನೆ ಸಲ್ಲಿಸಿದೆ. ಸುಮಾರು 6,000

23 Dec 2025 6:06 pm
ಅಂಡರ್ 19 ಕ್ರಿಕೆಟ್ ಏಷ್ಯಾ ಕಪ್ ಫೈನಲ್ ವಿವಾದ - ಭಾರತೀಯ ಆಟಗಾರರ ವಿರುದ್ಧ ಮೊಹ್ಸಿನ್ ನಖ್ವಿ ಕಿಡಿ

ಪಾಕಿಸ್ತಾನ ಕ್ರಿಕೆಟ್ ಮಂಡಳಿ ಮುಖ್ಯಸ್ಥ ಮೊಹ್ಸಿನ್ ನಖ್ವಿ, ಅಂಡರ್-19 ಏಷ್ಯಾ ಕಪ್ ಫೈನಲ್‌ನಲ್ಲಿ ಭಾರತೀಯ ಆಟಗಾರರು ಪಾಕಿಸ್ತಾನದ ಆಟಗಾರರನ್ನು ಕೆರಳಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಸಂಬಂಧ ಅಂತರರಾಷ್ಟ್ರೀಯ ಕ್ರಿಕೆಟ್ ಕ

23 Dec 2025 5:47 pm
ಪತ್ನಿಗೆ ಮಕ್ಕಳನ್ನು ನೀಡಲು ಇಷ್ಟವಿಲ್ಲದೆ ಹಾಲಿನಲ್ಲಿ ಕೀಟನಾಶಕ ಬೆರೆಸಿ ಮಕ್ಕಳ ಹತ್ಯೆ: ತಂದೆ ಮತ್ತು ಅಜ್ಜಿಯೂ ಆತ್ಮಹತ್ಯೆ

ಮಕ್ಕಳನ್ನು ಪತ್ನಿಗೆ ಒಪ್ಪಿಸಬೇಕು ಎನ್ನುವ ಬೇಸರದಲ್ಲಿ ತಂದೆಯೇ ತನ್ನ ಇಬ್ಬರು ಮಕ್ಕಳನ್ನು ಹತ್ಯೆಗೈದ ಘಟನೆ ಕಣ್ಣೂರು ಜಿಲ್ಲೆಯ ಪಯ್ಯನ್ನೂರಿನಲ್ಲಿ ನಡೆದಿದೆ. ಇಷ್ಟೇ ಅಲ್ಲದೆ ಅವರು ಮತ್ತು ಆತನ ತಾಯಿ ಸಹ ಅದೇ ವಿಷದ ಹಾಲನ್ನು ಕ

23 Dec 2025 5:41 pm
ರಾಷ್ಟ್ರೀಯ ಗೋಕುಲ ಮಿಷನ್: ಸ್ಥಳೀಯ ಗೋತಳಿ ಅಭಿವೃದ್ಧಿಗೆ ಸಹಾಯಧನ; ರೈತರಿಗೆ ವಾರ್ಷಿಕ 21500 ರೂ. ಆದಾಯ; ಅರ್ಜಿ ಸಲ್ಲಿಕೆ ಹೇಗೆ?

ಭಾರತದಲ್ಲಿ ಗೋವುಗಳನ್ನು ಪೂಜನೀಯ ದೃಷ್ಟಿಯಲ್ಲಿ ನೋಡಲಾಗುತ್ತದೆ. ಗೋವುಗಳು ರೈತರ ಜೀವನಾಡಿಯಾಗಿದೆ. ಹೀಗಾಗಿ ಗೋ ತಳಿಗಳ ಅಭಿವೃದ್ಧಿ ಹಾಗೂ ರೈತರಿಗೆ ಅನುಕೂಲಕ ಕಲ್ಪಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ರಾಷ್ಟ್ರೀಯ ಗೋಕುಲ ಮಿಷ

23 Dec 2025 5:28 pm
ವಿನಾಕಾರಣ ಅಪಾರ್ಟ್‌ಮೆಂಟ್‌ ನಿವಾಸಿಗಳ ಸಂಘದ ಸದಸ್ಯರಿಂದ ದಬ್ಬಾಳಿಕೆ, ತಕ್ಕ ಪಾಠ ಕಲಿಸಿದ ಬೆಂಗಳೂರಿನ ಯುವತಿ

ಬೆಂಗಳೂರಿನ ಹೌಸಿಂಗ್ ಸೊಸೈಟಿಯೊಂದರಲ್ಲಿ ಬ್ಯಾಚುಲರ್ ಎಂದು ತಿಳಿದು ಕಿರುಕುಳ ನೀಡಲು ಬಂದ ಬೋರ್ಡ್ ಸದಸ್ಯರಿಗೆ 22 ವರ್ಷದ ಯುವತಿಯೊಬ್ಬರು ತಕ್ಕ ಪಾಠ ಕಲಿಸಿದ್ದಾರೆ. ಸ್ನೇಹಿತರೊಂದಿಗೆ ಮನೆಯಲ್ಲಿದ್ದಾಗ ಅತಿಕ್ರಮವಾಗಿ ಪ್ರವೇಶ

23 Dec 2025 5:19 pm
ಶಿಶಿರೋತ್ಸವ 2025: ಶ್ರೀ ಶ್ರೀ ರವಿ ಶಂಕರ್ ವಿದ್ಯಾ ಮಂದಿರದಲ್ಲಿ ವಿದ್ಯಾರ್ಥಿಗಳ ‘ಮಿನಿ ಒಲಿಂಪಿಕ್ಸ್’

Shishira Utsava 2025- ಶ್ರೀ ಶ್ರೀ ರವಿ ಶಂಕರ್ ವಿದ್ಯಾ ಮಂದಿರ ಟ್ರಸ್ಟ್ ಆಯೋಜಿಸಿದ್ದ 'ಶಿಶಿರ ಉತ್ಸವ 2025' ಡಿಸೆಂಬರ್ 20ರಿಂದ 23ರವರೆಗೆ ನಡೆಯಿತು. ಈ ಕೂಟದಲ್ಲಿ 11 ರಾಜ್ಯಗಳ 32 ಶಾಲೆಗಳ 2000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದು ಕಾರ್ಯಕ್ರ

23 Dec 2025 5:18 pm
ಬೆಂಗಳೂರು ಮದುವೆ ಸಮಾರಂಭಗಳಲ್ಲಿ ಚಿನ್ನ ಕದಿಯುತ್ತಿದ್ದ ಕನ್ನಡ ಉಪನ್ಯಾಸಕಿ ಬಂಧನ!

ಬೆಂಗಳೂರಿನಲ್ಲಿ ಮದುವೆ ಮನೆಗಳಲ್ಲಿ ಚಿನ್ನಾಭರಣ ಕಳವು ಮಾಡುತ್ತಿದ್ದ ಕನ್ನಡ ಉಪನ್ಯಾಸಕಿ ರೇವತಿ ಪೊಲೀಸರ ಬಲೆಗೆ ಬಿದ್ದಿದ್ದಾಳೆ. ವಾರದ ದಿನಗಳಲ್ಲಿ ಕಾಲೇಜಿನಲ್ಲಿ ಪಾಠ ಮಾಡುತ್ತಿದ್ದ ಈಕೆ, ವಾರಾಂತ್ಯದಲ್ಲಿ ಮದುವೆ ಸಮಾರಂಭಗ

23 Dec 2025 5:15 pm
ʻಕಾಂಟ್ರವರ್ಸಿ ಆಗದೇ ಇದ್ದಿದ್ರೆ ʻಬಿಗ್‌ ಬಾಸ್‌ʼಗೆ ಬರ್ತಿರಲಿಲ್ಲ?ʼ - ಚೈತ್ರಾ ಕುಂದಾಪುರ ಸಂದರ್ಶನ

ʻಕಾಂಟ್ರವರ್ಸಿ ಆಗದೇ ಇದ್ದಿದ್ರೆ ʻಬಿಗ್‌ ಬಾಸ್‌ʼಗೆ ಬರ್ತಿರಲಿಲ್ಲ?ʼ - ಚೈತ್ರಾ ಕುಂದಾಪುರ ಸಂದರ್ಶನ

23 Dec 2025 4:53 pm
‘ಅರಬ್ಬೀ ಸಮುದ್ರ’ದ ಹೆಸರು ಬದಲಿಸಿ ಎಂದ ರಾಜ್ಯ ಬಿಜೆಪಿ ಶಾಸಕ - ‘ಹಿಂದೂ ಮಹಾಸಾಗರ’ದ ಹೆಸರು ಬದಲಿಸಿ ಎಂದ ಪಾಕಿಸ್ತಾನ!

ಕಾರವಾರ ಜಿಲ್ಲೆಯ ಬಿಜೆಪಿ ನಾಯಕ ಶಾಂತರಾಮ ಸಿದ್ದಿ ಅವರು ಅರಬ್ಬೀ ಸಮುದ್ರದ ಹೆಸರನ್ನು ರತ್ನಾಕರ ಸಾಗರ ಎಂದು ಮರುನಾಮಕರಣ ಮಾಡುವಂತೆ ಒತ್ತಾಯಿಸಿದ್ದಾರೆ. ಶತಮಾನಗಳ ಹಿಂದೆ ಈ ಹೆಸರಿನಿಂದಲೇ ಕರೆಯಲಾಗುತ್ತಿತ್ತು ಎಂದು ಅವರು ಹೇ

23 Dec 2025 4:40 pm
ತಾಯಿ-ಹೆಂಡತಿ ಇಬ್ಬರಲ್ಲಿ ಧನುಷ್‌ ಆಯ್ಕೆ ಯಾರು?

ತಾಯಿ-ಹೆಂಡತಿ ಇಬ್ಬರಲ್ಲಿ ಧನುಷ್‌ ಆಯ್ಕೆ ಯಾರು?

23 Dec 2025 4:39 pm
ರಾಜ್ಯದಲ್ಲಿ 3 ವರ್ಷಗಳಲ್ಲಿ 18,931 ನವಜಾತ ಶಿಶುಗಳ ಸಾವು! ಬೆಂಗಳೂರಿನಲ್ಲೇ ಅಧಿಕ

ಕರ್ನಾಟಕದಲ್ಲಿ ಕಳೆದ ಮೂರು ವರ್ಷಗಳಲ್ಲಿ 18,931 ನವಜಾತ ಶಿಶುಗಳು ಮೃತಪಟ್ಟಿವೆ. ಈ ಪೈಕಿ ಬೆಂಗಳೂರು ನಗರದಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ನವಜಾತ ಶಿಶುಗಳ ಸಾವಾಗಿವೆ. ನವಜಾತ ಶಿಶುಗಳ ಸಾವಿನ ಪ್ರಮಾಣದಲ್ಲಿ ಕರ್ನಾಟಕ ರಾಜ್ಯ 6 ನೇ ಸ್ಥಾ

23 Dec 2025 4:30 pm
ಒಂದೇ ಓವರ್ ನಲ್ಲಿ 5 ವಿಕೆಟ್! ಅಂತಾರಾಷ್ಟ್ರೀಯ ಟಿ20ಯಲ್ಲಿ ಯಾರಿಂದಲೂ ಸಾಧ್ಯವಾಗದ ಸಾಧನೆ ಮೆರೆದ ಇಂಡೋನೇಷ್ಯಾ ಬೌಲರ್!

ಅಂತಾರಾಷ್ಟ್ರೀಯ ಟಿ20 ಪಂದ್ಯಗಳಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದವರು ಬಹಳಷ್ಟು ಮಂದಿ ಇದ್ದಾರೆ. ಒಂದೇ ಓವರ್ ನಲ್ಲಿ 4 ವಿಕೆಟ್ ಪಡೆದವರು 4 ಮಂದಿ ಇದ್ದಾರೆ. ಆದರೆ ಒಂದು ಓವರ್ ನಲ್ಲಿ 5 ವಿಕೆಟ್ ಪಡದ ಸಾಧನಯನ್ನು ಈವರೆಗೂ ಯಾರೂ ಮಾಡಿಲ್

23 Dec 2025 4:29 pm
ಫ್ಲಿಪ್‌ಕಾರ್ಟ್‌, ಫೋನ್‌ಪೇ, ಜೆಪ್ಟೋ ಸೇರಿ 2026ರಲ್ಲಿ ಐಪಿಒ ತೆರೆಯಲು ಸಜ್ಜಾಗಿವೆ 20ಕ್ಕೂ ಹೆಚ್ಚು ಸ್ಟಾರ್ಟ್‌ಅಪ್‌ಗಳು

ಲೇಟ್-ಸ್ಟೇಜ್ ಖಾಸಗಿ ಹೂಡಿಕೆ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ, ಭಾರತದ ಪ್ರಮುಖ 20ಕ್ಕೂ ಹೆಚ್ಚು ನವೋದ್ಯಮಗಳು 2026ರಲ್ಲಿ ಐಪಿಒ ಮೂಲಕ ಷೇರುಪೇಟೆ ಪ್ರವೇಶಿಸಲು ಸಜ್ಜಾಗಿವೆ. ಫೋನ್ ಪೇ, ಜೆಪ್ಟೋ, ಬೋಟ್ ಮತ್ತು ಫ್ಲಿಪ್‌ಕಾರ್ಟ್‌

23 Dec 2025 4:28 pm
ಡಿ.27ರಂದು ಸಿಡಬ್ಲ್ಯೂಸಿ ಮೀಟಿಂಗ್; ಸಿಎಂ ಡಿಸಿಎಂಗೆ ಯಾಕೆ ಆಹ್ವಾನವಿಲ್ಲ ಎಂದಿದ್ದಕ್ಕೆ ಸತೀಶ್ ಜಾರಕಿಹೊಳಿ ಹೇಳಿದ್ದಿಷ್ಟು

ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ದೆಹಲಿ ಭೇಟಿ, ಮುಖ್ಯಮಂತ್ರಿ ಕುರ್ಚಿ ಬದಲಾವಣೆಯ ಚರ್ಚೆ ಹಾಗೂ ಕೆ.ಎನ್. ರಾಜಣ್ಣ ಅವರ ಪತ್ರದ ವಿಚಾರವಾಗಿ ಬಾಗಲಕೋಟೆಯಲ್ಲಿ ಸಚಿವ ಸತೀಶ್ ಜಾರಕಿಹೊಳಿ ಮಾತನಾಡಿದರು. ರಾಜ್ಯದ ರಾಜಕೀಯ ಬೆಳವ

23 Dec 2025 4:18 pm
ಕೌಟುಂಬಿಕ ಕಲಹ: ಪತ್ನಿಯನ್ನು ಕೊಂದು ಅಪಘಾತ ಎಂದ ಕಥೆ ಕಟ್ಟಿದ ಗಂಡ ಸಿಕ್ಕಿ ಬಿದ್ದಿದ್ಹೇಗೆ?

ಕೌಟುಂಬಿಕ ಕಾರಣದಿಂದ ಬೇಸತ್ತು ತಾನೇ ಪತ್ನಿಯನ್ನು ಕೊಂದು, ಅದು ಅಪಘಾತ ಎಂದು ನಂಬಿಸಿದ್ದ ಪತಿ ಕೊನೆಗೂ ಪೊಲೀಸರ ಅತಿಥಿಯಾಗಿದ್ದಾನೆ. ಯಲಹಂಕ ನ್ಯೂಟೌನ್‌ ಬಳಿಯ ಚಿಕ್ಕಬೊಮ್ಮಸಂದ್ರ ನಿವಾಸಿ ಗಾಯತ್ರಿ (55) ಕೊಲೆಯಾದವರು. ಅವರ ಪತಿ ಆ

23 Dec 2025 4:14 pm
ಒಂದಾಗಲಿರುವ ಠಾಕ್ರೆ ಸಹೋದರರು ? ’ನಾಳೆ 12 ಗಂಟೆಗೆ’ ಎಂದು ಸಂಜಯ್ ರಾವತ್ ಟ್ವೀಟ್

SS UBT and MNS alliance : ಬಹು ದಿನಗಳಿಂದ ನಡೆಯುತ್ತಿದ್ದ ಚರ್ಚೆಗೆ ತೆರೆಬೀಳುವ ಸಾಧ್ಯತೆಯಿದೆ. ಶಿವಸೇನೆ ಯುಬಿಟಿ ಬಣದ ಸಂಜಯ್ ರಾವತ್, ನಾಳೆ ಹನ್ನೆರಡು ಗಂಟೆಗೆ ಎಂದು ಟ್ವೀಟ್ ಮಾಡಿದ್ದಾರೆ. ಮುಂಬೈ ಪಾಲಿಕೆ ಚುನಾವಣೆ ಹತ್ತಿರವಾಗುತ್ತಿರುವ ಹ

23 Dec 2025 4:05 pm
ಮಹಿಳಾ ತಂಡ ವಿಶ್ವಕಪ್ ಗೆದ್ದಿದ್ದರ ಲಾಭ; ಎಲ್ಲರಿಗೂ ಹೆಚ್ಚಾಗಲಿದೆ ಸಂಬಳ! ಮೊದಲೆಷ್ಟಿತ್ತು? ಈಗೆಷ್ಟು ಸಿಗಲಿದೆ?

Women Cricketers Pay Hike- ಭಾರತದಲ್ಲಿ ಮಹಿಳಾ ಕ್ರಿಕೆಟಿಗರಿಗೆ ಪುರುಷ ಕ್ರಿಕೆಟಿಗರಿಗೆ ಇರುವಷ್ಟು ವೇತನ ಯಾಕಿಲ್ಲ ಎಂಬುದೇ ಈವರೆಗೆ ದೊಡ್ಡ ಪ್ರಶ್ನೆಯಾಗಿತ್ತು. ಇದೀಗ ಮಹಿಳಾ ತಂಡ ವಿಶ್ವಕಪ್ ಗೆದ್ದ ಬಳಿಕ ಬಿಸಿಸಿಐಯು ಮಹಿಳಾ ಕ್ರಿಕೆಟಿಗರ ವ

23 Dec 2025 3:16 pm
ಅಮೆರಿಕಾ ತೊರೆಯಿರಿ 3 ಸಾವಿರ ಡಾಲರ್‌+ ಫ್ರೀ ಫ್ಲೈಟ್‌ ಟಿಕೆಟ್ ಪಡೆಯಿರಿ: ಇದು ಟ್ರಂಪ್‌ ಸರ್ಕಾರದ ಕ್ರಿಸ್ಮಸ್‌ ಹಾಲಿಡೇ ಆಫರ್‌! ಯಾರಿಗೆಲ್ಲಾ ಈ ಆಫರ್ ಆಪ್ಲೈ ಆಗುತ್ತೆ?

ಅಕ್ರಮ ವಲಸಿಗರಿಗೆ ಅಮೆರಿಕಾ ಸರ್ಕಾರ ಬಂಪರ್ ಆಫರ್ ನೀಡಿದೆ.ಈ ಆಫರ್‌ ಮೂಲಕ ಸ್ವಯಂಪ್ರೇರಿತರಾಗಿ ದೇಶ ತೊರೆದು ತಮ್ಮ ಸ್ವದೇಶಕ್ಕೆ ಮರಳುವವರಿಗೆ 3000 ಡಾಲರ್ (₹2.7 ಲಕ್ಷ) ಮತ್ತು ಉಚಿತ ವಿಮಾನ ಟಿಕೆಟ್ ನೀಡಲಾಗುವುದು. ಹಾಗೆ ಮುಂದೆ ಭವಿ

23 Dec 2025 3:14 pm
ʻಮೈತುಂಬಾ ಸೀರೆ ಉಟ್ರೇನೆ ನಿಮ್ಮ ಅಂದ ಚಂದ, ಅರ್ಧಂಬರ್ಧ ಬಟ್ಟೆ ಹಾಕೋದ್ರಲ್ಲಲ್ಲʼ: ತೆಲುಗು ನಟ ಶಿವಾಜಿ ವಿವಾದಾತ್ಮಕ ಹೇಳಿಕೆ

ಮಹಿಳೆಯರು ಪ್ರಕೃತಿಯಂತೆ. ಗೌರವಿಸುತ್ತೇವೆ. ಆದರೆ ದಯವಿಟ್ಟು ನಿಮ್ಮ ಅಂಗಾಗ ಕಾಣುವ ಬಟ್ಟೆ ಹಾಕಬೇಡಿ. ಹುಡುಗರು ಮೊದಲಿಗೆ ನಿಮ್ಮ ಹಕ್ಕು ನಿಮ್ಮ ಸ್ತ್ರೀ ಸ್ವಾತಂತ್ರ್ಯ ಎಂದು ಭಾವಿಸಿ ಸುಮ್ಮನಾಗುತ್ತಾರೆ. ಆದರೆ ಮನಸ್ಸಿನಲ್ಲಿ ಕ

23 Dec 2025 3:09 pm
ಅರೇಬಿಯಾ ಈಗ ಹಿಮಾಲಯ! ಸೌದಿಯಲ್ಲೀಗ ಚಳಿಯೋ ಚಳಿ, ತಾಪಮಾನ ಕೇವಲ ಮೈನಸ್ 4 ಡಿಗ್ರಿ ಸೆಲ್ಸಿಯಸ್!

ಸೌದಿ ಅರೇಬಿಯಾದಲ್ಲಿ ಮೂರು ದಶಕಗಳ ಬಳಿಕ ಮೊದಲ ಬಾರಿಗೆ ಹಿಮಪಾತವಾಗಿದೆ. ಉತ್ತರ ಸೌದಿ ಅರೇಬಿಯಾದಲ್ಲಿ ತಂಪಾದ ಗಾಳಿ, ಮಳೆ, ಬಿರುಗಾಳಿ ಮತ್ತು ದಾಖಲೆಯಷ್ಟು ಕಡಿಮೆ ತಾಪಮಾನ ಕಂಡುಬಂದಿದೆ. ಜಬಲ್ ಅಲ್ ಲೌಜ್ ಮತ್ತು ಟ್ರೋಜೇನಾ ಪರ್ವತ

23 Dec 2025 2:56 pm
ಡೊನಾಲ್ಡ್ ಟ್ರಂಪ್‌ಗೂ ಸಿಗದ ಇಂತಹ ಹಣಕಾಸು ಸಚಿವರು : ಕುಮಾರಸ್ವಾಮಿ ವ್ಯಂಗ್ಯ ಯಾರತ್ತ?

Siddaramaiah Vs HD Kumaraswamy : ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲು ಕಾರಣವಾದ ಪಂಚ ಗ್ಯಾರಂಟಿ ಸ್ಕೀಂ ಸರಿಯಾಗಿ ಅನುಷ್ಠಾನಗೊಳ್ಳುತ್ತಿಲ್ಲ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ಸಿದ್ದರಾಮಯ್ಯ ಸರ್ಕಾರದ ವಿರುದ್ದ ಕಿಡಿಕಾರಿದ್ದಾರೆ

23 Dec 2025 2:53 pm
ಭಾರತದ ಜೊತೆಗಿನ ವ್ಯಾಪಾರ ಒಪ್ಪಂದ ವಿರೋಧಿಸಿದ ನ್ಯೂಜಿಲೆಂಡ್‌ ವಿದೇಶಾಂಗ ಸಚಿವ; ಏನಂತೆ ಪ್ಲಾಬ್ಲಂ?

ಭಾರತ-ನ್ಯೂಜಿಲೆಂಡ್‌ ಮುಕ್ತ ವ್ಯಾಪಾರ ಒಪ್ಪಂದ ಘೋಷಣೆಯಾಗಿ ಒಂದು ದಿನ ಕಳೆಯುವಷ್ಟರಲ್ಲೇ, ಇದಕ್ಕೆ ಅಪಸ್ವರ ಕೇಳಿಬಂದಿದೆ. ಈ ವ್ಯಾಪಾರ ಒಪ್ಪಂದವನ್ನು ವಿರೋಧಿಸಿರುವ ನ್ಯೂಜಿಲೆಂಡ್‌ ವಿದೇಶಾಂಗ ಸಚಿವ ವಿನ್‌ಸ್ಟನ್‌ ಪೀಟರ್ಸ್‌,

23 Dec 2025 2:53 pm
ರಾಹುಲ್ ಗಾಂಧಿಗೆ ಪತ್ರ ಬರೆದ ಕೆ ಎನ್ ರಾಜಣ್ಣ: ವಿರೋಧಿ ಬಣದ ಬಗ್ಗೆ ಮಹತ್ವದ ಸಂಗತಿ ಉಲ್ಲೇಖ

ಮತಕಳ್ಳತನ ಕುರಿತಾಗಿ ಹೇಳಿಕೆ ನೀಡಿ ಸಚಿವ ಸ್ಥಾನದಿಂದ ವಜಾಗೊಂಡಿರುವ ಕೆ ಎನ್ ರಾಜಣ್ಣ ಅವರು ರಾಹುಲ್ ಗಾಂಧಿ ಅವರಿಗೆ ಸುದೀರ್ಘ ಪತ್ರಬರೆದಿದ್ದಾರೆ. ಪತ್ರದಲ್ಲಿ, ನಾನು ಈ ಪತ್ರ ಬರೆದ ಉದ್ದೇಶ ಇಷ್ಟೇ. ನನ್ನ ವಿರುದ್ದ ತಮಗೆ ತಪ್ಪು

23 Dec 2025 2:12 pm
ರಾಶಿಕಾ ಶೆಟ್ಟಿ ಬಗ್ಗೆ ತಾಯಿಯ ಭಾವುಕ ಮಾತು!

ರಾಶಿಕಾ ಶೆಟ್ಟಿ ಬಗ್ಗೆ ತಾಯಿಯ ಭಾವುಕ ಮಾತು!

23 Dec 2025 2:04 pm
ದುಬೈನಲ್ಲಿ ವೈಭವ್‌ ಸೂರ್ಯವಂಶಿಗೆ ಪಾಕ್‌ ಅಭಿಮಾನಿಗಳಿಂದ ಅವಮಾನ, ವಿಡಿಯೋ ವೈರಲ್‌: U-19 ಫೈನಲ್‌ನಲ್ಲಿ ಪಾಕ್‌ ಎದುರು ಭಾರತ ಹೀನಾಯ ಸೋಲು!

ದುಬೈನಲ್ಲಿ ನಡೆದ ಅಂಡರ್-19 ಏಷ್ಯಾ ಕಪ್ ಫೈನಲ್‌ನಲ್ಲಿ ಪಾಕಿಸ್ತಾನ ವಿರುದ್ಧ ಭಾರತ ಸೋತ ಬಳಿಕ, ಕ್ರೀಡಾಂಗಣದಿಂದ ಹೊರಬರುತ್ತಿದ್ದ ಯುವ ಆಟಗಾರ ವೈಭವ್ ಸೂರ್ಯವಂಶಿಗೆ ಪಾಕ್ ಅಭಿಮಾನಿಗಳು ಧಿಕ್ಕಾರ ಕೂಗಿ ಅವಮಾನಿಸಿದ ಘಟನೆ ನಡೆದಿ

23 Dec 2025 1:56 pm
ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಜನವರಿ 29 ರಿಂದ ಆರಂಭ: ರಾಯಭಾರಿಯಾಗಿ ಪ್ರಕಾಶ್ ರಾಜ್ ನೇಮಕ

ಜೊತೆಗೆ ಈ ಬಾರಿಯ ಆಸ್ಕರ್ ಪ್ರಶಸ್ತಿಗೆ ಶಾರ್ಟ್ ಲಿಸ್ಟ್ ಆಗಿರುವ ವಿವಿಧ ದೇಶದ ಅತ್ಯುತ್ತಮ ಚಲನಚಿತ್ರಗಳು ಸಹ ನಮ್ಮ ಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳಲಿವೆ. ಪೋಲಿಷ್ ಕಲ್ಪರಲ್ ಸೆಂಟರ್, ನವದೆಹಲಿ, ಗೋಥೆ ಇನ್ಸಿಟ್ಯೂಟ್ - ಮ್ಯ

23 Dec 2025 1:55 pm
ಲಂಡನ್‌ನಿಂದ ಹೈದರಾಬಾದ್‌ಗೆ ಬರುತ್ತಿದ್ದ ಬ್ರಿಟಿಷ್ ಏರ್‌ವೇಸ್ ವಿಮಾನಕ್ಕೆ ಬಾಂಬ್ ಬೆದರಿಕೆ; ಸೇಫ್ ಲ್ಯಾಂಡ್

ಲಂಡನ್‌ನಿಂದ ಹೈದರಾಬಾದ್‌ಗೆ ಬರುತ್ತಿದ್ದ ಬ್ರಿಟಿಷ್ ಏರ್‌ವೇಸ್ ವಿಮಾನಕ್ಕೆ ಈ ಮೇಲ್ ಮೂಲಕ ಬಾಂಬ್ ಬೆದರಿಕೆ ಬಂದಿತ್ತು. ವಿಮಾನವು ಸುರಕ್ಷಿತವಾಗಿ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಯಿತು. ಪ

23 Dec 2025 1:38 pm
ಸ್ವಾಮಿ ನಿಧಿ 2.0: ಅರ್ಧಕ್ಕೆ ನಿಂತ ನಿಮ್ಮ ಸ್ವಂತ ಮನೆಯ ಕನಸಿಗೆ ಕೇಂದ್ರ ಸರ್ಕಾರದ ನೆರವು; ಏನಿದು 15,000 ಕೋಟಿಯ ಸ್ವಾಮಿ ನಿಧಿ? ಅರ್ಜಿ ಸಲ್ಲಿಕೆ ಹೇಗೆ?

ಮನೆ ನಿರ್ಮಾಣ ಅರ್ಧಕ್ಕೆ ನಿಂತಿರುವವರಿಗೆ ಕೇಂದ್ರ ಸರ್ಕಾರದಿಂದ 'ಸ್ವಾಮಿ ನಿಧಿ 2.0' ಯೋಜನೆ. 15,000 ಕೋಟಿ ರೂ. ಮೊತ್ತದ ಈ ಯೋಜನೆಯು ಸುಮಾರು 1 ಲಕ್ಷ ಮನೆಗಳನ್ನು ಪೂರ್ಣಗೊಳಿಸುವ ಗುರಿ ಹೊಂದಿದೆ. ಇದರಿಂದ ಮನೆ ಖರೀದಿದಾರರಿಗೆ ಆರ್ಥಿಕ ನ

23 Dec 2025 1:35 pm
ನವದೆಹಲಿಯ ಬಾಂಗ್ಲಾದೇಶ ರಾಯಭಾರ ಕಚೇರಿ ಎದುರು ಬೃಹತ್‌ ಪ್ರತಿಭಟನೆ; ಹಿಂದೂಗಳ ಮೇಲಿನ ದೌರ್ಜನ್ಯಕ್ಕೆ ಆಕ್ರೋಶ!

ನೆರೆಯ ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಭಾರತ ವಿರೋಧಿ ಪ್ರತಿಭಟನೆ ಮತ್ತು ಹಿಂದೂ ಯುವಕ ದೀಪು ಚಂದ್ರ ದಾಸ್‌ ಗುಂಪು ಹತ್ಯೆ ಖಂಡಿಸಿ, ರಾಷ್ಟ್ರ ರಾಜಧಾನಿ ಹೊಸದಿಲ್ಲಿಯಲ್ಲಿ ಹಿಂದೂ ಸಂಘಟನೆಗಳು ತೀವ್ರ ಪ್ರತಿಭಟನೆ ನಡೆಸಿವೆ.

23 Dec 2025 1:30 pm
ಚಿನ್ನಸ್ವಾಮಿಯಲ್ಲಿ ನಡೆಯಬೇಕಿದ್ದ ವಿಜಯ್ ಹಜಾರೆ ಪಂದ್ಯಕ್ಕೆ ಅನುಮತಿ ನಿರಾಕರಣೆ - ವಿರಾಟ್ ಕೊಹ್ಲಿ ಆಡೋದೇ ತಪ್ಪಾ?

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಬೇಕಿದ್ದ ವಿಜಯ್ ಹಜಾರೆ ಟ್ರೋಫಿ ಪಂದ್ಯಕ್ಕೆ ರಾಜ್ಯ ಸರ್ಕಾರ ಅನುಮತಿ ನೀಡಿಲ್ಲ. ಆಂಧ್ರಪ್ರದೇಶ ಮತ್ತು ದೆಹಲಿ ನಡುವಿನ ಪಂದ್ಯ ರದ್ದಾಗಿದೆ. ವಿರಾಟ್ ಕೊಹ್ಲಿ ಆಡುತ್ತಾರೆ ಎಂಬ

23 Dec 2025 1:12 pm
ಹೊದಿಕೆ ಮಾರಾಟಗಾರರ ಸೋಗಿನಲ್ಲಿ ಪಾಕಿಸ್ತಾನಕ್ಕೆ ಬೇಹುಗಾರಿಕೆ: ಅರುಣಾಚಲ ಪ್ರದೇಶದಲ್ಲಿ ಕಾಶ್ಮೀರ ಮೂಲದ ಗೂಢಾಚಾರರ ಬಂಧನ!

ಪಾಕಿಸ್ತಾನದಲ್ಲಿರುವ ಹ್ಯಾಂಡ್ಲರ್‌ಗಳಿಗಾಗಿ ಗೂಢಚಾರಿಕೆ ನಡೆಸುತ್ತಿದ್ದ ಜಮ್ಮು ಮತ್ತು ಕಾಶ್ಮೀರದ ಐವರು ವ್ಯಕ್ತಿಗಳನ್ನು ಇಟಾನಗರ ಪೊಲೀಸರು ಬಂಧಿಸಿದ್ದಾರೆ. ಅರುಣಾಚಲ ಪ್ರದೇಶದ ಸೂಕ್ಷ್ಮ ಮಾಹಿತಿಯನ್ನು ಸಂಗ್ರಹಿಸಿ ಪಾಕ

23 Dec 2025 12:50 pm
ದ್ವೇಷ ಭಾಷಣ ವಿರೋಧಿ ಕಾಯ್ದೆಯ ವಿರುದ್ಧ ಬಿಜೆಪಿ ಅಖಾಡಕ್ಕೆ: ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣ ಎಂದು ವಾಗ್ದಾಳಿ

ದ್ವೇಷ ಭಾಷಣ ವಿರೋಧಿ ಕಾಯ್ದೆಯ ಮೂಲಕ ಕಾಂಗ್ರೆಸ್ ಸರ್ಕಾರವು ಪ್ರತಿಪಕ್ಷಗಳು, ಮಾಧ್ಯಮದವರ ಮೇಲೆ ನಿಯಂತ್ರಣ ಹೇರುವುದು, ಹೆದರಿಸುವ ಕೆಲಸವನ್ನು ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ. ನಮ್ಮನ್ನು, (ಬಿಜೆಪಿ), ನಮ್ಮ ಸಂಘ ಸಂಸ್ಥೆ, ಕನ್

23 Dec 2025 12:25 pm
ಬರ್ಲಿನ್‌ನಲ್ಲಿ ನಿಂತು ಭಾರತದ ಪ್ರಜಾಪ್ರಭುತ್ವ ಅಪಾಯದಲ್ಲಿದೆ ಎಂದ ರಾಹುಲ್‌ ಗಾಂಧಿ; ಕಾಂಗ್ರೆಸ್‌ Anti Democrat ಎಂದ ಬಿಜೆಪಿ!

ಜರ್ಮನಿ ಪ್ರವಾಸದಲ್ಲಿರುವ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ, ಭಾರತದ ಪ್ರಜಾಪ್ರಭುತ್ವದ ಕುರಿತು ನೀಡಿರುವ ಹೇಳಿಕೆ, ಆಡಳಿತಾರೂಢ ಬಿಜೆಪಿಯನ್ನು ತೀವ್ರವಾಗಿ ಕೆರಳಿಸಿದೆ. ಬರ್ಲಿನ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾ

23 Dec 2025 12:07 pm
ಭ್ರಷ್ಟರಿಗೆ ಲೋಕಾಯುಕ್ತ ಬಲೆ: ಕಾರವಾರ, ಬಾಗಲಕೋಟೆ, ವಿಜಯಪುರ, ಸಿಂಧನೂರಲ್ಲಿ ಏಕಕಾಲಕ್ಕೆ ದಾಳಿ

ಬಾಗಲಕೋಟೆ, ರಾಯಚೂರು ಸೇರಿದಂತೆ ರಾಜ್ಯದ ಹಲವೆಡೆ ಲೋಕಾಯುಕ್ತ ಅಧಿಕಾರಿಗಳು ಆದಾಯಕ್ಕಿಂತ ಅಧಿಕ ಆಸ್ತಿ ಗಳಿಕೆ ಆರೋಪದ ಮೇಲೆ ದಾಳಿ ನಡೆಸಿದ್ದಾರೆ. ಬಾಗಲಕೋಟೆ ಜಿಪಂ ಯೋಜನಾ ನಿರ್ದೇಶಕ ಶ್ಯಾಮಸುಂದರ್ ಕಾಂಬಳೆ, ರಾಯಚೂರು ಗ್ರಾಮೀಣ

23 Dec 2025 11:57 am
ತಂಗಿ ಮದುವೆಗೆ ಭಿಕ್ಷುಕರಿಗೆ ವಿಶೇಷ ಆಹ್ವಾನ ಕೊಟ್ಟ ಅಣ್ಣ - ಕಾರುಗಳಲ್ಲಿ ಕರೆಯಿಸಿ ಊಟೋಪಚಾರ! ಘಾಸಿಪುರದಲ್ಲಿ ಮಾನವೀಯ ನಡೆ

ಉತ್ತರ ಪ್ರದೇಶದ ಘಾಸಿಪುರದಲ್ಲಿ ತಮ್ಮ ತಂಗಿಯ ಮದುವೆ ಮಾಡಿದ ಸಿದ್ದಾರ್ಥ್ ರೈ ಎಂಬುವರು ಆ ಮದುವೆಗೆ ಭಿಕ್ಷಕರು, ನಿರ್ಗತಿಕರನ್ನು ವಿಶೇಷವಾಗಿ ಆಹ್ವಾನಿಸಿ ಅವರಿಗೆ ಊಟ - ಉಪಚಾರ ನೆರವೇರಿಸಿದ್ದಾರೆ. ಇದು ಸಾಮಾಜಿಕ ವಲಯದಲ್ಲಿ ಭಾ

23 Dec 2025 11:48 am
ಇಸ್ರೋದಿಂದ ಬ್ಲೂಬರ್ಡ್ ಬ್ಲಾಕ್ -2 ಸಂವಹನ ಉಪಗ್ರಹ ಉಡಾವಣೆಗೆ ಸಿದ್ಧತೆ; ನೀಲಿ ಹಕ್ಕಿ ಮಾಡಲಿದೆ ಕಮಾಲ್

ಇಸ್ರೋದ ಬಾಹ್ಯಾಕಾಶ ಕಾರ್ಯಾಚರಣೆಗಳು ಜಾಗತಿಕ ಮಟ್ಟದಲ್ಲಿ ಸದ್ದು ಮಾಡುತ್ತಿರುವ ಮಧ್ಯೆಯೇ, ನಾಳೆ (ಡಿ.24-ಬುಧವಾರ) ಅಮೆರಿಕದ AST ಸ್ಪೇಸ್‌ಮೊಬೈಲ್‌ ಕಂಪನಿಯ ಬ್ಲೂಬರ್ಡ್ ಬ್ಲಾಕ್ -2 ಸಂವಹನ​ ಉಪಗ್ರಹ ಉಡಾವಣೆ ಮಾಡಲಿದೆ. ಇಸ್ರೋ ತನ್ನ

23 Dec 2025 11:31 am
Epstein File Release: ಇದೊಂದು ರಾಜಕೀಯ ಪ್ರೇರಿತ ಬಿಡುಗಡೆ -ಟ್ರಂಪ್‌; ಇದರಿಂದ ಹಲವು ಅಮಾಯಕರ ಗೌರವಕ್ಕೆ ಧಕ್ಕೆಯಾಗುತ್ತಿದೆ ಎಂದು ಬೇಸರ!

ಜೆಫ್ರಿ ಎಪ್ಸ್ಟೀನ್ ಫೈಲ್‌ಗಳಲ್ಲಿ ಟ್ರಂಪ್, ಬಿಲ್ ಕ್ಲಿಂಟನ್, ಮೈಕೆಲ್ ಜಾಕ್ಸನ್ ಸೇರಿದಂತೆ ಹಲವರ ಫೋಟೋಗಳು ಹೊರಬಿದ್ದಿವೆ. ಈ ಫೈಲ್‌ಗಳ ಬಿಡುಗಡೆ ರಾಜಕೀಯ ಪ್ರೇರಿತವಾಗಿದ್ದು, ರಿಪಬ್ಲಿಕನ್ ಪಕ್ಷದ ಯಶಸ್ಸಿನಿಂದ ಗಮನ ಬೇರೆಡೆಗ

23 Dec 2025 11:26 am
Year Ender 2025 : ಕರ್ನಾಟಕದಲ್ಲಿ ನಡೆದ 15 ಪ್ರಮುಖ ವಿದ್ಯಮಾನಗಳ ಮಾಹಿತಿ - ಇಲ್ಲಿದೆ ಒಂದೇ ಕ್ಲಿಕ್ಕಿನಲ್ಲಿ

Year End Article 2025: ಡಿಸೆಂಬರ್ ತಿಂಗಳು ಮುಗಿಯುತ್ತಾ ಬರುತ್ತಿದೆ, 2026ರ ಸ್ವಾಗತಕ್ಕೆ ಜಗತ್ತು ಸಜ್ಜಾಗುತ್ತಿದೆ. ಹಾಲೀ ವರ್ಷದಲ್ಲಿ ರಾಜಕೀಯವಾಗಲಿ, ಪ್ರಾಕೃತಿಕ ವಿಕೋಪವಾಗಲಿ, ಹಲವು ಘಟನೆಗಳು ಸಂಭವಿಸಿದೆ. ಇನ್ನು, 2025ರಲ್ಲಿ ಹಲವಾರು ಗಣ್ಯರು

23 Dec 2025 10:58 am
ರಾಜ್ಯದಲ್ಲಿ ನಾಯಕತ್ವ ತಿಕ್ಕಾಟ ತಾರಕಕ್ಕೇರಿದರೂ ರಾಹುಲ್ ಗಾಂಧಿ ಮಧ್ಯ ಪ್ರವೇಶ ಯಾಕಿಲ್ಲ? ಇಲ್ಲಿವೆ 5 ಕಾರಣಗಳು

ರಾಜ್ಯ ಕಾಂಗ್ರೆಸ್‌ನಲ್ಲಿ ನಾಯಕತ್ವ ಬದಲಾವಣೆ ವಿಚಾರವಾಗಿ ಸಾಕಷ್ಟು ಗದ್ದಲ ಗಲಾಟೆಗಳು ನಡೆಯುತ್ತಿವೆ. ಈ ನಡುವೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ನಾಯಕತ್ವ ಬದಲಾವಣೆಯ ಗೊಂದಲಕ್ಕೆ ತೆರೆ ಎಳೆಯುವ ಸೂಚನೆ ನೀಡುವ

23 Dec 2025 10:40 am
ಐಫೋನ್‌ ತಯಾರಕ ಕಂಪನಿ ಫಾಕ್ಸ್‌ಕಾನ್‌ನಲ್ಲಿ 30 ಸಾವಿರ ಉದ್ಯೋಗಿಗಳ ನೇಮಕ

ದೇವನಹಳ್ಳಿ ಬಳಿ ಫಾಕ್ಸ್‌ಕಾನ್ ಐಫೋನ್ ಘಟಕದಲ್ಲಿ 9 ತಿಂಗಳಲ್ಲಿ 30 ಸಾವಿರ ಮಂದಿ ಕೆಲಸಕ್ಕೆ ಸೇರಿದ್ದಾರೆ. ಇವರಲ್ಲಿ ಶೇ.80ರಷ್ಟು ಮಹಿಳೆಯರಿದ್ದು, ಬಹುತೇಕರಿಗೆ ಇದೇ ಮೊದಲ ಉದ್ಯೋಗ. ಪಿಯುಸಿ, ಡಿಪ್ಲೊಮಾ ಓದಿದ ಯುವತಿಯರಿಗೆ ತರಬೇತಿ

23 Dec 2025 10:23 am
ಟ್ರಂಪ್-ಕ್ಲಾಸ್‌ ಯುದ್ದನೌಕೆ ಚಿತ್ರ ಅನಾವರಣಗೊಳಿಸಿದ ಟ್ರಂಪ್:‌ ಚೀನಾ ಟಾರ್ಗೆಟ್‌ ಮಾಡುತ್ತಾ ಈ ʼಸುಂದರʼ ಬೃಹತ್‌ ಹಡಗು, ಟ್ರಂಪ್‌ ಹೇಳಿದ್ದೇನು?

ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಹೆಸರಿನಲ್ಲಿ ಹೊಸ ಯುದ್ಧನೌಕೆಗಳನ್ನು ನಿರ್ಮಿಸುವ ಮಹತ್ವಾಕಾಂಕ್ಷೆಯ ಯೋಜನೆಯನ್ನು ಪ್ರಕಟಿಸಿದ್ದಾರೆ. ಈ ಯುದ್ಧನೌಕೆಗಳಿಗೆ 'ಟ್ರಂಪ್-ಕ್ಲಾಸ್' ಎಂದು ಹೆಸರಿಡಲಾಗಿದೆ. ಇವು ಅಮೆರಿಕ

23 Dec 2025 10:22 am
ಮನೆಬಾಗಿಲಿಗೆ ಮಿನಿ ಆಸ್ಪತ್ರೆ: 'ಆರೋಗ್ಯ ಸೇತು' ಸಂಚಾರಿ ಘಟಕ ಯೋಜನೆಗೆ ಚಾಲನೆ; ಏನಿದರ ವಿಶೇಷತೆ? ಸೇವೆ ಪಡೆಯುವುದು ಹೇಗೆ?

ರಾಜ್ಯದ ಮೂಲೆಮೂಲೆಗಳಿಗೂ ಆರೋಗ್ಯ ಭಾಗ್ಯ ತಲುಪಿಸಲು, ನಮ್ಮ ಸರ್ಕಾರ 'ಆರೋಗ್ಯ ಸೇತು ಸಂಚಾರಿ ಆರೋಗ್ಯ ಘಟಕ' ಎಂಬ ವಿನೂತನ ಯೋಜನೆಯನ್ನು ಜಾರಿಗೆ ತಂದಿದೆ. 81 ಸುಸಜ್ಜಿತ ವಾಹನಗಳ ಮೂಲಕ, ದೂರದ ಹಳ್ಳಿಗಳಿಗೂ ವೈದ್ಯಕೀಯ ಸೇವೆ ಲಭ್ಯವಾಗಲ

23 Dec 2025 10:17 am
Gold Rate Rise: ಚಿನ್ನದ ಬೆಲೆ 14 ಸಾವಿರ ಸನಿಹಕ್ಕೆ ದಾಖಲೆ ಜಿಗಿತ! ಇಂದು ಒಂದೇ ದಿನ 2400 ರೂ ಹೆಚ್ಚಳ! ಈ ವರ್ಷದ ಗರಿಷ್ಠ ದರ ದಾಖಲು

ಚಿನ್ನದ ಬೆಲೆ ಈ ಹಿಂದಿನ ಬೆಲೆಯನ್ನೆಲ್ಲಾ ಪುಡಿಗಟ್ಟಿ ಹೊಸ ಎತ್ತರಕ್ಕೆ ಜಿಗಿದಿದೆ. ಬರೋಬ್ಬರಿ 1 ಗ್ರಾಂ ಬೆಲೆ 13855ಕ್ಕೆ ಹೆಚ್ಚಳ ಆಗಿದೆ. ಚಿನ್ನ ಬೆಳ್ಳಿಯ ಪ್ರತಿನಿತ್ಯದ ಬೆಲೆ ವಿಜಯ ಕರ್ನಾಟಕ ವೆಬ್‌ನಲ್ಲಿ ತಿಳಿದುಕೊಳ್ಳಿ

23 Dec 2025 10:07 am
‘ಬಿಗ್ ಬಾಸ್’ ಮನೆಗೆ ಬಂದ ರಾಶಿಕಾ, ಸೂರಜ್ ಫ್ಯಾಮಿಲಿ!

‘ಬಿಗ್ ಬಾಸ್’ ಮನೆಗೆ ಬಂದ ರಾಶಿಕಾ, ಸೂರಜ್ ಫ್ಯಾಮಿಲಿ!

23 Dec 2025 10:04 am
ಖರ್ಗೆ ಹೇಳೊದೊಂದು, ಸಿದ್ದರಾಮಯ್ಯ ಹೇಳೋದು ಮತ್ತೊಂದು : ತಿಳಿಯುತ್ತಿಲ್ಲ ಗೊಂದಲದ ಸೃಷ್ಟಿಕರ್ತ ಯಾರೆಂದು?

Karnataka Congress Power sharing tussle : ಕರ್ನಾಟಕ ಕಾಂಗ್ರೆಸ್ಸಿನಲ್ಲಿ ನಾಯಕತ್ವದ ಬಿಕ್ಕಟ್ಟು ಮುಂದುವರಿದಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೀಡಿದ ಹೇಳಿಕೆಯ ನಂತರ, ಗೊಂದಲ ಇನ್ನಷ್ಟು ಹೆಚ್ಚಾದಂತೆ ಕಾಣುತ್ತಿದೆ. ಈ ನಡುವೆ, ಎಐಸಿಸಿ ಪ್

23 Dec 2025 10:00 am
ಮಧುಮೇಹಿಗಳೇ ಇನ್ಸುಲಿನ್ ಇಂಜೆಕ್ಷನ್ ಗಳಿಗೆ ಗುಡ್ ಬೈ ಹೇಳಿ.... ಬಂತು ನೋಡಿ Inhaled Insulin!

ಸಿಪ್ಲಾ ಕಂಪನಿಯು ದೇಶದ ಮಧುಮೇಹ ರೋಗಿಗಳಿಗೆ ಇಂಜೆಕ್ಷನ್ ಇಲ್ಲದ ಉಸಿರಾಡುವ ಇನ್ಸುಲಿನ್ ಪೌಡರ್ 'Afrezza'ವನ್ನು ಬಿಡುಗಡೆ ಮಾಡಿದೆ. ಇದು ವಿಶೇಷ ಇನ್ಹೇಲರ್ ಮೂಲಕ ತೆಗೆದುಕೊಳ್ಳುವ ತ್ವರಿತ-ಕಾರ್ಯಕಾರಿ ಪೌಡರ್ ಆಗಿದ್ದು, ನೋವು ಮತ್ತು

23 Dec 2025 10:00 am
ಹೊಸ ತಾಲೂಕು ಆಗಿ 8 ವರ್ಷ ಕಳೆದರೂ ಲಕ್ಷ್ಮೇಶ್ವರ ಜನರ ಅಲೆದಾಟ ತಪ್ಪಿಲ್ಲ..!

ಲಕ್ಷ್ಮೇಶ್ವರ ಹೊಸ ತಾಲೂಕು ರಚನೆಯಾಗಿ ಎಂಟು ವರ್ಷ ಕಳೆದರೂ ಇಲ್ಲಿಯವರೆಗೆ ಯಾವುದೇ ಕಚೇರಿಗಳು ಆರಂಭವಾಗಿಲ್ಲ. ಇದರಿಂದಾಗಿ ಜನಸಾಮಾನ್ಯರು, ರೈತರು, ವಿದ್ಯಾರ್ಥಿಗಳು ಸಣ್ಣಪುಟ್ಟ ಕೆಲಸಕ್ಕೂ ಶಿರಹಟ್ಟಿಗೆ ಅಲೆಯುವಂತಾಗಿದೆ. ಪ್ರ

23 Dec 2025 9:11 am
ಚೀಮೇನಿ ತೆರದ ಜೈಲಿನಲ್ಲಿ ಕೋಟಿ ಕೋಟಿ ಆದಾಯ: ಕೈದಿಗಳ ಆಹಾರ ತಯಾರಿಕೆ ಮತ್ತು ಕೃಷಿ ಚಟುವಟಿಕೆಯಿಂದ ಭರಪೂರ ಲಾಭ!

ಚೀಮೇನಿ ತೆರೆದ ಜೈಲಿನಲ್ಲಿ ಕೈದಿಗಳು ಆಹಾರ ತಯಾರಿಕೆ ಮತ್ತು ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಇದರಿಂದ ಜೈಲಿಗೆ ಕೋಟ್ಯಂತರ ರೂಪಾಯಿ ಆದಾಯ ಬರುತ್ತಿದೆ. ಕೆಫೆಯಲ್ಲಿ ಉತ್ತಮ ವ್ಯಾಪಾರ ನಡೆಯುತ್ತಿದ್ದು, ಚಪಾತಿ, ಬ

23 Dec 2025 8:57 am
ಹೊಸ ವರ್ಷಕ್ಕೆ ಕೊಡಗು ಸಜ್ಜು ; ಹೀಗಿದೆ ಸಿದ್ಧತೆ

ಕೊಡಗು ಜಿಲ್ಲೆ ಹೊಸ ವರ್ಷಾಚರಣೆಗೆ ಸಿದ್ಧವಾಗಿದೆ. ಕ್ರಿಸ್‌ಮಸ್ ಮತ್ತು ಹೊಸ ವರ್ಷಕ್ಕೆ ಪ್ರವಾಸಿಗರ ಆಗಮನ ಹೆಚ್ಚಾಗಿದೆ. ಹೋಟೆಲ್, ರೆಸಾರ್ಟ್‌ಗಳಲ್ಲಿ ವಿಶೇಷ ಪಾರ್ಟಿಗಳು ಆಯೋಜನೆಯಾಗಿವೆ. ಬಹುತೇಕ ಕೊಠಡಿಗಳು ಈಗಾಗಲೇ ಭರ್ತಿಯ

23 Dec 2025 8:17 am
ಹೇಗೆ ಬದುಕಬೇಕೆಂಬುದೇ ತಿಳಿಯುತ್ತಿಲ್ಲ; ಬಾಂಗ್ಲಾದೇಶದ ಹಿಂದೂಗಳ ಪರಿಸ್ಥಿತಿ ಬಿಚ್ಚಿಟ್ಟ ಕ್ರೂರವಾಗಿ ಹತ್ಯೆಯಾದ ದೀಪು ಸಹೋದರ!

ಬಾಂಗ್ಲಾದೇಶದ ಹಿಂದೂಗಳ ದಯನೀಯ ಪರಿಸ್ಥಿತಿ ಯಾವ ಶತ್ರುವಿಗೂ ಬೇಡ. ಬಾಂಗ್ಲಾದೇಶದಲ್ಲಿ ಮುಕ್ತವಾಗಿ ಉಸಿರಾಡಲೂ ಭಯಪಡುತ್ತಿರುವ ಅಲ್ಲಿನ ಅಲ್ಪಸಂಖ್ಯಾತ ಹಿಂದೂ ಸಮುದಾಯ, ಮೂಲಭೂತವಾದಿ ರಾಕ್ಷಸರ ಅಟ್ಟಹಾಸದಿಂದ ಅಕ್ಷರಶಃ ನಡುಗಿ

23 Dec 2025 8:04 am
ದಾವಣಗೆರೆಯಲ್ಲಿ ಶೀತಗಾಳಿಗೆ ಭೂಮಿ ಗಡಸು, ಭದ್ರಾ ಡ್ಯಾಂ ನಾಲೆ ನೀರಿಗೆ ಒತ್ತಡ

ತೀವ್ರ ಮೂಡಗಾಳಿ ಮತ್ತು ಚಳಿಯಿಂದಾಗಿ ನೀರಾವರಿ ಪ್ರದೇಶದ ಭೂಮಿ ಗಡಸುತನ ಹೆಚ್ಚುತ್ತಿದೆ. ತೋಟಗಾರಿಕೆ ಬೆಳೆಗಳ ಅನುಕೂಲಕ್ಕಾಗಿ ಹಾಗೂ ಆಹಾರ ಭದ್ರತೆಗಾಗಿ ಭದ್ರಾ ಡ್ಯಾಂನಿಂದ ಡಿಸೆಂಬರ್ ಕೊನೆಯ ವಾರದಲ್ಲೇ ನಾಲೆಗೆ ನೀರು ಹರಿಸಲು

23 Dec 2025 7:51 am
ನರೇಂದ್ರ ಮೋದಿ ಸರ್ಕಾರ ಬೀಳುತ್ತೆ ಅಂದಿದ್ದವರು ʻಮಹಾʼ ಮೈತ್ರಿ ಉಳಿಸಿಕೊಳ್ಳಲು ಕಸರತ್ತು ಆರಂಭಿಸಿದರು; ಫೋನ್‌ ಕಾಲ್‌ Explained

ಕಳೆದ ಡಿ. 19ರಂದು ಪ್ರಧಾಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಪತನವಾಗುತ್ತದೆ ಎಂದು ಭವಿಷ್ಯ ನುಡಿದಿದ್ದ ಶಿವಸೇನೆ (ಯುಬಿಟಿ) ಬಣದ ರಾಜ್ಯಸಭಾ ಸಂಸದ ಸಂಜಯ್‌ ರಾವತ್‌ ಅವರಿಗೆ, ಮಹಾರಾಷ್ಟ್ರ ಸ್ಥಳೀಯ ಸಂಸ್ಥೆ ಚುನಾವ

23 Dec 2025 6:52 am
ಕರ್ನಾಟಕದ 1749 ಊರುಗಳಿಗೆ ಕೆಂಪು ಬಸ್ಸಿಲ್ಲ! ರಸ್ತೆ ಸಂಪರ್ಕ ಜಾಲದ ಕೊರತೆ

ರಾಜ್ಯದ ಸುಮಾರು 1,749 ಗ್ರಾಮಗಳು ರಸ್ತೆ ಸಂಪರ್ಕ ಜಾಲದ ಕೊರತೆಯಿಂದಾಗಿ ಕೆಂಪು ಬಸ್‌ಗಳ ಮುಖವನ್ನೇ ನೋಡಿಲ್ಲ. ರಸ್ತೆ ಸೌಲಭ್ಯವಿಲ್ಲದ ಕಾರಣ, ಈ ಗ್ರಾಮಗಳ ಜನರು ಮತ್ತು ವಿದ್ಯಾರ್ಥಿಗಳು ಕಿಲೋಮೀಟರ್‌ಗಟ್ಟಲೆ ಕಾಲ್ನಡಿಗೆಯಲ್ಲಿ ಪ್ರ

23 Dec 2025 6:31 am
ಬೇರೆ ರಾಜ್ಯದಲ್ಲಿ ಬೇಯುತ್ತಿರುವ ಕರ್ನಾಟಕದ ಪಡಿತರ: ಅಕ್ಕಿ ಪಾಲಿಷ್‌ ಮಾಡಿ ಹೆಚ್ಚಿನ ಬೆಲೆಗೆ ಮಾರಾಟ

ರಾಜ್ಯದ ಅನ್ನಭಾಗ್ಯ ಯೋಜನೆಯ ಪಡಿತರ ಅಕ್ಕಿ ಮಹಾರಾಷ್ಟ್ರ, ಆಂಧ್ರ, ತಮಿಳುನಾಡು, ಗುಜರಾತ್‌ ಸೇರಿ ಬೇರೆ ರಾಜ್ಯಗಳಿಗೆ ಅಕ್ರಮವಾಗಿ ಸಾಗಣೆ ಆಗುತ್ತಿರುವುದು ಬೆಳಕಿಗೆ ಬಂದಿದೆ. ಕಳೆದ 8 ತಿಂಗಳಲ್ಲಿ 482 ಪ್ರಕರಣಗಳಲ್ಲಿ 29,603 ಕ್ವಿಂಟಾಲ

23 Dec 2025 6:15 am
ದೇವಾಲಯಗಳ ಆದಾಯ ಟಾಪರ್ ಆದರೆ ಮುಜರಾಯಿ ಫ್ಲಾಪರ್! ಕೇವಲ ದಕ್ಷಿಣ ಕನ್ನಡದ್ದೇ ದೇವಳ ಆದಾಯ ಎಷ್ಟು ಗೊತ್ತಾ?

ರಾಜ್ಯದ ಮುಜರಾಯಿ ಇಲಾಖೆಯ ಟಾಪ್ 10 ಆದಾಯದ ದೇವಾಲಯಗಳಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ 6 ದೇವಾಲಯಗಳಿವೆ. ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ರಾಜ್ಯದಲ್ಲೇ ಅತಿ ಹೆಚ್ಚು ಆದಾಯ ಗಳಿಸಿ ಮೊದಲ ಸ್ಥಾನದಲ್ಲಿದೆ. ಆದರೂ, ದ.ಕ. ಜ

23 Dec 2025 5:50 am
ದುಬೈನಲ್ಲಿ ಬಾಕ್ಸರ್ ಗಳ ಜಟಾಪಟಿ; ಭಾರತದ ನೀರಜ್ ಗೋಯಟ್ ಮೇಲೆ ಬಾಟಲಿ ಎಸೆದ ಅಮೆರಿಕದ ಆ್ಯಂಟನಿ ಟೇಲರ್!

Neeraj Goyat Vs Anthony Tailor- ಬಾಕ್ಸಿಂಗ್ ರಿಂಗ್ ನಲ್ಲಿ ಕಾಡಾಡಿದ ಇಬ್ಬರು ಕ್ರೀಡಾಪಟುಗಳು ಬಳಿಕ ವೇದಿಕೆಯ ಹಿಂಭಾಗದಲ್ಲೂ ಜಟಾಪಟಿಗೆ ಮುಂದಾದ ಘಟನೆ ದುಬೈನಿಂದ ವರದಿಯಾಗಿದೆ. ಭಾರತದ ಬಾಕ್ಸರ್ ನೀರಜ್ ಗೋಯಟ್ ಅವರ ಮೇಲೆ ಅಮೆರಿಕದ ಬಾಕ್ಸರ್ ವೇದ

22 Dec 2025 11:38 pm
ಜೀರ್ಣಾಂಗದ ಸಮಸ್ಯೆ ಇರುವವರು ತಿನ್ನಬೇಕಾದ ಆಹಾರಗಳು

ಜೀರ್ಣಾಂಗದ ಸಮಸ್ಯೆ ಇರುವವರು ತಿನ್ನಬೇಕಾದ ಆಹಾರಗಳು

22 Dec 2025 11:18 pm
ರಾಮೇಶ್ವರಂ ಕೆಫೆ ಮಾಲೀಕರಿಗೆ ಬಿಗ್ ರಿಲೀಫ್: ಎಫ್‌ಐಆರ್‌ಗೆ ಹೈಕೋರ್ಟ್ ತಡೆ

ರಾಮೇಶ್ವರಂ ಕೆಫೆ ಮಾಲೀಕರ ವಿರುದ್ಧ ದಾಖಲಾಗಿದ್ದ ಎಫ್‌ಐಆರ್‌ಗೆ ಕರ್ನಾಟಕ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿರುವ ಸಿಬ್ಬಂದಿ ವಿರುದ್ಧ ದೂರು ದಾಖಲಾಗಿತ್ತು. ಆಹಾರದಲ್ಲಿ ಹ

22 Dec 2025 11:09 pm
ಮೈಸೂರು ಅಭಿವೃದ್ಧಿ ಪ್ರಾಧಿಕಾರದಿಂದ ಹೊಸ ಬಡಾವಣೆ, 2113 ಎಕರೆ ಗುರುತು; ಎಲ್ಲಿ?

ಮೈಸೂರು ಅಭಿವೃದ್ಧಿ ಪ್ರಾಧಿಕಾರವು ಎರಡು ದಶಕಗಳಿಂದ ಚರ್ಚೆಯಲ್ಲಿದ್ದ ಬೊಮ್ಮೇನಹಳ್ಳಿ ಹೊಸ ಬಡಾವಣೆ ನಿರ್ಮಾಣಕ್ಕೆ ಮಹತ್ವದ ತೀರ್ಮಾನ ಕೈಗೊಂಡಿದೆ. ಇಲವಾಲ ಹೋಬಳಿಯ 2113.24 ಎಕರೆ ಜಾಗ ಗುರುತಿಸಲಾಗಿದ್ದು, ಭೂಮಾಲೀಕರ ಒಪ್ಪಿಗೆ ಬಳ

22 Dec 2025 10:22 pm
ಹೊಸ ವರ್ಷದ ನೆಪದಲ್ಲಿ 'ರೇವ್‌ ಪಾರ್ಟಿಗಳಿಗೆ ಅವಕಾಶವಿಲ್ಲ'; ಬೆಂಗಳೂರಿನಲ್ಲಿ ಮಾದಕ ವಸ್ತು ಸಾಗಾಟ, ಮಾರಾಟವಾಗದಂತೆ ಕಟ್ಟೆಚ್ಚರ

ಬೆಂಗಳೂರಿನಲ್ಲಿ ಹೊಸ ವರ್ಷದ ಆಚರಣೆ ವೇಳೆ ಯಾವುದೇ ಅಕ್ರಮ ಪಾರ್ಟಿಗಳು, ಮಾದಕ ವಸ್ತುಗಳ ಮಾರಾಟ ನಡೆಯದಂತೆ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ. ಮಹಿಳೆಯರ ಸುರಕ್ಷತೆಗೆ ವಿಶೇಷ ಆದ್ಯತೆ ನೀಡಲಾಗಿದ್ದು, ಹೆಲ್ಪ್‌ ಡೆಸ್ಕ್‌, ರಾಣಿ

22 Dec 2025 10:16 pm
ಒಪಿಎಸ್‌ ಮರುಜಾರಿಗೆ ಪಟ್ಟು, ಅನಿವಾರ್ಯವಾದರೆ ಹೋರಾಟಕ್ಕೆ ಸಿದ್ಧ ಎಂದು ಎಚ್ಚರಿಕೆ ನೀಡಿದ ಸರಕಾರಿ ನೌಕರರು

ರಾಜ್ಯ ಸರಕಾರಿ ನೌಕರರ ಸಂಘವು ಎನ್‌ಪಿಎಸ್‌ ರದ್ದುಪಡಿಸಿ ಹಳೆಯ ಪಿಂಚಣಿ ಯೋಜನೆ ಮರು ಜಾರಿಗೊಳಿಸಲು ಒತ್ತಾಯಿಸಿದೆ. ಕೇಂದ್ರ ಹಾಗೂ ಇತರ ರಾಜ್ಯಗಳ ಉದಾಹರಣೆಗಳನ್ನು ನೀಡಿದೆ. ಖಾಲಿ ಹುದ್ದೆಗಳಿಂದ ಸರಕಾರಕ್ಕೆ ಉಳಿತಾಯವಾಗುತ್ತಿರ

22 Dec 2025 10:06 pm
ಉದ್ಯಮಿ ರಘುನಾಥ್‌ ಹತ್ಯೆ ಕೇಸ್; ಡಿವೈಎಸ್ಪಿ, ಮಾಜಿ ಸಂಸದ ಡಿಕೆ ಆದಿಕೇಶವುಲು ನಾಯ್ಡು ಪುತ್ರ, ಪುತ್ರಿ ಬಂಧನ

ಉದ್ಯಮಿ ಕೆ.ರಘುನಾಥ್ ಅನುಮಾನಾಸ್ಪದ ಸಾವಿನ ಪ್ರಕರಣದಲ್ಲಿ ಹೊಸ ತಿರುವು ಪಡೆದುಕೊಂಡಿದೆ. ಮಾಜಿ ಸಂಸದ ಡಿ.ಕೆ. ಆದಿಕೇಶವುಲು ನಾಯ್ಡು ಅವರ ಪುತ್ರ, ಪುತ್ರಿ ಹಾಗೂ ಡಿವೈಎಸ್ಪಿ ಅವರನ್ನು ಸಿಬಿಐ ಬಂಧಿಸಿದೆ. ಆಸ್ತಿಗಾಗಿ ಕೊಲೆಗೈದು ಆತ

22 Dec 2025 9:44 pm
ವೈದ್ಯೋ ನಾರಾಯಣ ಹರಿ; ಕೇರಳದಲ್ಲಿ ರಸ್ತೆ ಮಧ್ಯೆ ಶಸ್ತ್ರ ಚಿಕಿತ್ಸೆ ನಡೆಸಿ ಯುವಕನ ಪ್ರಾಣ ಉಳಿಸಿದ ಡಾಕ್ಟರ್ಸ್‌

ಕೊಚ್ಚಿಯಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಗಂಭೀರ ಗಾಯಗೊಂಡು ಉಸಿರಾಡಲು ಪರದಾಡುತ್ತಿದ್ದ ಯುವಕನಿಗೆ ರಸ್ತೆಯಲ್ಲೇ ಶಸ್ತ್ರ ಚಿಕಿತ್ಸೆ ಮಾಡಿದ ಘಟನೆ ನಡೆದಿದೆ. ಸದ್ಯ ಕೇರಳದಾದ್ಯಂತ ಅವರ ಬಗ್ಗೆ ಪ್ರಶಂಸೆ ವ್ಯಕ್ತವಾಗುತ್ತಿದೆ. ಆ

22 Dec 2025 9:38 pm
ಬಫರ್‌ ವಲಯದಲ್ಲಿ 5.50 ಕಿ.ಮೀ ಉದ್ದದ ರಸ್ತೆ ಮಾರ್ಚ್‌ಗೆ ಪೂರ್ಣ: ಡಿಕೆ ಶಿವಕುಮಾರ್‌; ಎಲ್ಲಿಂದ ಎಲ್ಲಿಗೆ?

ಕೋರಮಂಗಲದಿಂದ ಸರ್ಜಾಪುರದವರೆಗೆ 5.50 ಕಿ.ಮೀ ರಾಜಕಾಲುವೆ ಬಫರ್ ರಸ್ತೆ ಕಾಮಗಾರಿ ಮಾರ್ಚ್‌ಗೆ ಪೂರ್ಣಗೊಳ್ಳಲಿದೆ. ಸಂಚಾರ ದಟ್ಟಣೆ ನಿಯಂತ್ರಿಸಲು 300 ಕಿ.ಮೀ ರಸ್ತೆ ನಿರ್ಮಾಣ ಮೊದಲ ಹಂತದಲ್ಲಿದೆ. ರಕ್ಷಣಾ ಇಲಾಖೆ ಜಾಗ ನೀಡಿದ್ದು, ಸೇನಾ

22 Dec 2025 8:38 pm
ಕೆಂಗೇರಿ ಸಮೀಪ ರೈಲ್ವೆ ಕಾಮಗಾರಿ; ಬೆಂಗಳೂರು ಮೈಸೂರು ಮಾರ್ಗದ 9 ರೈಲುಗಳು ರದ್ದು! ಯಾವೆಲ್ಲಾ?

ಕೆಂಗೇರಿ ಸಮೀಪ ರೈಲ್ವೆ ಕಾಮಗಾರಿ ಹಿನ್ನೆಲೆ ಬೆಂಗಳೂರು-ಮೈಸೂರು ಮಾರ್ಗದ 8 ರೈಲುಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಲಿದೆ. ಡಿಸೆಂಬರ್ 25 ಮತ್ತು ಜನವರಿ 8 ರಂದು 3 ರೈಲುಗಳು ಸಂಪೂರ್ಣ ರದ್ದಾಗಲಿದ್ದು, 6 ರೈಲುಗಳು ಭಾಗಶಃ ರದ್ದಾಗಲಿವೆ.

22 Dec 2025 8:28 pm
Krishnappa Gowtham- ಜಾಂಟಿ ರೋಡ್ಸ್ ಚಪ್ಪಾಳೆ ಹೊಡೆವ ಹಾಗೆ ಫೀಲ್ಡಿಂಗ್ ಮಾಡಿದ್ದ ಕನ್ನಡಿಗ ಕ್ರಿಕೆಟ್ ಗೆ ಗುಡ್ ಬೈ

Krishnappa Gowtham Retirement- ಕರ್ನಾಟಕದ ಅನುಭವಿ ಆಲ್ರೌಂಡರ್ ಕೃಷ್ಣಪ್ಪ ಗೌತಮ್ ಅವರು ಎಲ್ಲಾ ಮಾದರಿಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಟೀಂ ಇಂಡಿಯಾ ಪರ ಒಂದೇ ಒಂದು ಏಕದಿನ ಪಂದ್ಯವನ್ನು ಆಡಿದ್ದರೂ ದೇಶೀಯ ಕ್ರಿಕೆಟ್ ಮತ್ತು ಐಪಿಎಲ್‌ನಲ್ಲ

22 Dec 2025 8:24 pm
ಶಾಮನೂರು ಶಿವಶಂಕರಪ್ಪ ಅವರ ಶಿವಗಣಾರಾಧನೆಗೆ ರಾಹುಲ್‌, ಸೋನಿಯಾ ಗಾಂಧಿಗೆ ಆಹ್ವಾನ

ಮಾಜಿ ಸಚಿವ ಡಾ. ಶಾಮನೂರು ಶಿವಶಂಕರಪ್ಪ ಅವರ ಶಿವಗಣಾರಾಧನೆ ಹಾಗೂ ನುಡಿ ನಮನ ಕಾರ್ಯಕ್ರಮ ಡಿಸೆಂಬರ್ 26ರಂದು ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಕಾಂಗ್ರೆಸ್ ವರಿಷ್ಠರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಅವರಿಗೆ ಆ

22 Dec 2025 8:11 pm
ಮಲೆನಾಡಾದ ಬಯಲು ಸೀಮೆ ತುಮಕೂರು: ಥಂಡಿ ಥಂಡಿ ಹವಾಗೆ ಗಡಗಡ ನಡುಗಿದ ಜನರು

ತುಮಕೂರಿನಲ್ಲಿ 13-14 ಡಿಗ್ರಿ ಸೆಲ್ಸಿಯಸ್‌ ಕನಿಷ್ಠ ತಾಪಮಾನ ದಾಖಲಾಗಿದ್ದು, ಕಳೆದ 5 ವರ್ಷಗಳಲ್ಲಿಯೇ ಅತ್ಯಂತ ಕಡಿಮೆ ತಾಪಮಾನ ಇದಾಗಿದೆ. ದಟ್ಟ ಮಂಜು ಮತ್ತು ಶೀತ ಗಾಳಿಯಿಂದಾಗಿ ಬೆಳಗ್ಗೆ 8 ಗಂಟೆಯವರೆಗೂ ಹೊರಬರುವುದು ಕಷ್ಟವಾಗಿದ್ದ

22 Dec 2025 8:01 pm
'ಡ್ರೋನ್ ಶಕ್ತಿ'ಗೆ ಬೂಸ್ಟರ್ ಡೋಸ್: 2026ರ ಬಜೆಟ್‌ನಲ್ಲಿ ₹10,000 ಕೋಟಿ ಮೊತ್ತದ ಬೃಹತ್ ಯೋಜನೆ ಘೋಷಣೆ ಸಾಧ್ಯತೆ

2026ರ ಕೇಂದ್ರ ಬಜೆಟ್‌ನಲ್ಲಿ ಡ್ರೋನ್ ವಲಯಕ್ಕೆ ಉತ್ತೇಜನ ನೀಡಲು ಕೇಂದ್ರ ಸರ್ಕಾರ ಭರ್ಜರಿ ತಯಾರಿ ನಡೆಸಿದೆ. 'ಡ್ರೋನ್ ಶಕ್ತಿ' ಅಡಿಯಲ್ಲಿ ಸುಮಾರು 10,000 ಕೋಟಿ ರೂಪಾಯಿಗಳ ಹೊಸ ಪ್ರೋತ್ಸಾಹಕ ಯೋಜನೆಯನ್ನು ಘೋಷಿಸುವ ಸಾಧ್ಯತೆಯಿದ್ದು, ಇ

22 Dec 2025 7:41 pm
ʻಸ್ವಾರಿ ಮಮ್ಮಾ, ಪಪ್ಪಾ ನಿಮ್ಮ ಹಣ ವ್ಯರ್ಥ ಮಾಡಿದೆʼ; ಎಂಜಿನಿಯರ್‌ ಓದಲಾಗದೆ ಯುವತಿ ಆತ್ಮಹತ್ಯೆ

ಛತ್ತೀಸ್‌ಗಢದ ರಾಯಗಢ ಜಿಲ್ಲೆಯ ವಿಶ್ವವಿದ್ಯಾಲಯವೊಂದರಲ್ಲಿ ಎಂಜಿನಿಯರ್‌ ಓದುತ್ತಿದ್ದ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ. ಶೈಕ್ಷಣಿಕ ಒತ್ತಡ ಮತ್ತು ಪೋಷಕರ ನಿರೀಕ್ಷೆಗಳನ್ನು ತ

22 Dec 2025 7:41 pm
ಒಂದು ಹಂತದಲ್ಲಿ ಈ ಕ್ರಿಕೆಟ್ ಸಹವಾಸವೇ ಬೇಡ ಎಂದು ನಿರ್ಧರಿಸಿ ಹೊರಟಿದ್ದ ರೋಹಿತ್ ಶರ್ಮಾ! ಆಮೇಲೇನಾಯ್ತು?

Rohit Sharma Statement- ಇಂದು 38ರ ಹರೆಯದಲ್ಲೂ ಭರ್ಜರಿ ಫಾರ್ಮ್ ನಲ್ಲಿರುವ ರೋಹಿತ್ ಶರ್ಮಾ ಅವರಿಗೂ ಕ್ರಿಕೆಟ್ ಅನ್ನು ತೊರೆಯೋಣ ಎಂಬ ಯೋಚನೆ ಬಂದಿತ್ತಂತೆ! 2023ರ ಏಕದಿನ ವಿಶ್ವಕಪ್ ಫೈನಲ್‌ನಲ್ಲಿ ಆಸ್ಟ್ರೇಲಿಯಾ ತಂಡದ ವಿರುದ್ಧ ಪರಾಭವ ಅನುಭವಿಸ

22 Dec 2025 7:08 pm
ಡೇಂಜರ್‌ ಝೋನ್‌ಗೆ ಬರ್ತಾರಾ ಗಿಲ್ಲಿ?

ಡೇಂಜರ್‌ ಝೋನ್‌ಗೆ ಬರ್ತಾರಾ ಗಿಲ್ಲಿ?

22 Dec 2025 6:59 pm
ಗಿಲ್ಲಿ ನಟ ಬಗ್ಗೆ ಅಚ್ಚರಿ ರಿಯಾಕ್ಷನ್‌ ಕೊಟ್ಟ ರಜತ್‌!

ಗಿಲ್ಲಿ ನಟ ಬಗ್ಗೆ ಅಚ್ಚರಿ ರಿಯಾಕ್ಷನ್‌ ಕೊಟ್ಟ ರಜತ್‌!

22 Dec 2025 6:52 pm
ಬಾಂಗ್ಲಾದಲ್ಲಿ ಉಲ್ಬಣಿಸಿದ ಉದ್ವಿಗ್ನತೆ; ಭಾರತ ವಿರೋಧಿಯಾಗಿದ್ದ ಮತ್ತೊಬ್ಬ NCP ಮುಖಂಡನ ತಲೆಗೆ ಗುಂಡೇಟು

ಬಾಂಗ್ಲಾದಲ್ಲಿ 2026ರ ಫೆಬ್ರವರಿಯಲ್ಲಿ ನಡೆಯಲಿರುವ ಚುನಾವಣೆಗೂ ಮುನ್ನ ಹಿಂಸಾಚಾರ ಭುಗಿಲೆದ್ದಿದೆ. ಇಂಕ್ವಿಲಾಬ್ ಮಂಚ್ ವಕ್ತಾರ ಶರೀಫ್ ಉಸ್ಮಾನ್ ಹಾದಿ (32) ಅವರ ಹತ್ಯೆಯ ನಂತರ ಇದು ಉಲ್ಬಣಿಸಿದೆ. ಕಳೆದ ಕೆಲವು ದಿನದ ಹಿಂದ ದೀಪು ಚಂದ

22 Dec 2025 6:40 pm
2027ರ ಡಿಸೆಂಬರ್ ವೇಳೆಗೆ ಬೆಂಗಳೂರಿನಲ್ಲಿ 175 ಕಿ.ಮೀ ಮೆಟ್ರೋ ಮಾರ್ಗ ಸಂಚಾರ: ಡಿ.ಕೆ. ಶಿವಕುಮಾರ್

ನಾವು ಯಾರಿಗೂ ಹಣ ನೀಡುವುದಿಲ್ಲ. ಅವರೇ ಹಣ ಬಂಡವಾಳ ಹಾಕಿ ಮಾಡಬೇಕು. ವಿಜೆಎಫ್ ಎಷ್ಟು ಪರ್ಸೆಂಟ್ ನೀಡುತ್ತೇವೆ ಎಂದು ಹೇಳಿದ್ದೇವೋ ಅಷ್ಟನ್ನೇ ನೀಡುತ್ತೇವೆ. ನಾವು ಅಂದಾಜು ಮಾಡಿರುವುದರಲ್ಲಿ 40% ಮಾತ್ರ ನೀಡುತ್ತೇವೆ. ಅದರ ಮೇಲೆ ನಾ

22 Dec 2025 6:34 pm