SENSEX
NIFTY
GOLD
USD/INR

Weather

26    C

ಡಿಜಿಟಲ್ ಸುದ್ದಿ ಮೂಲಗಳು

... ...View News by News Source
ನಂಬಿಸುವುದು, ಮೋಸ ಮಾಡುವುದು ಡಿಎಂಕೆ ಸರ್ಕಾರದ ತಂತ್ರ: ಪುದುಚೇರಿಯಲ್ಲಿ ನಟ ವಿಜಯ್ ಅಬ್ಬರ

ಕರೂರಿನಲ್ಲಿ ನಡೆದ ಕಾಲ್ತುಳಿತ ದುರಂತ ಪ್ರಕರಣದ ನಂತರ ಪುದುಚೇರಿಯಲ್ಲಿ ಮೊದಲ ಸಮಾವೇಶವನ್ನು ನಟ ವಿಜಯ್‌ ನಡೆಸಿದ್ದಾರೆ. ಡಿಎಂಕೆ ಸರ್ಕಾರದ ವಿರುದ್ಧ ನೇರಾ ನೇರ ವಾಗ್ದಾಳಿ ನಡೆಸಿದ್ದಾರೆ. ಡಿಎಂಕೆ ಸರ್ಕಾರ ಜನರನ್ನು ನಂಬಿಸಿ ಮ

9 Dec 2025 3:15 pm
`ರೋಹಿತ್ - ಕೊಹ್ಲಿಗಿಂತಲೂ ದೊಡ್ಡ ಆಟಗಾರರು ಯಾರಾದ್ರೂ ಇದ್ದಾರಾ?': BCCIಗೆ ಬಿಸಿ ಮುಟ್ಟಿಸಿದ ಹರ್ಭಜನ್ ಸಿಂಗ್

Harbhajan SIngh On RoKo- ಅನುಭವಿ ಆಟಗಾರರಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರನ್ನು ಕಡೆಗಣಿಸಿದರೆ ದೊಡ್ಡ ಪಂದ್ಯಗಳಲ್ಲಿ ಸಮಸ್ಯೆಯಾಗಬಹುದು ಎಂದು ಎಚ್ಚರಿಕೆ ನೀಡಿರುವ ಹರ್ಭಜನ್ ಸಿಂಗ್ 2027ರ ಏಕದಿನ ವಿಶ್ವಕಪ್ ನಲ್ಲಿ ಅವರಿಬ್ಬರು

9 Dec 2025 3:08 pm
1 ವರ್ಷದಲ್ಲೇ 85ಸಾವಿರ ವೀಸಾ ರದ್ದುಗೊಳಿಸಿದ ಟ್ರಂಪ್‌ ಆಡಳಿತ: 8ಸಾವಿರ ವಿದ್ಯಾರ್ಥಿಗಳ ಕನಸಿಗೆ ಕೊಳ್ಳಿ ಇಟ್ಟ ಟ್ರಂಪ್‌ ವಲಸೆ ವಿರೋಧಿ ನೀತಿ

ಅಮೆರಿಕಾ ಅಧ್ಯಕ್ಷರ ಕಠಿಣ ವಲಸೆ ನೀತಿಯಿಂದಾಗಿ 2025 ರಲ್ಲಿ 85 ಸಾವಿರಕ್ಕೂ ಹೆಚ್ಚು ವೀಸಾಗಳು ರದ್ದಾಗಿವೆ. ಇದು ವಿದ್ಯಾರ್ಥಿಗಳು ಸೇರಿದಂತೆ ಹಲವು ವಲಸಿಗರ ಕನಸುಗಳಿಗೆ ಅಡ್ಡಿಯಾಗಿದೆ. ಅಮೆರಿಕಾದ ಸುರಕ್ಷತೆಗಾಗಿ ವೀಸಾ ನಿಯಮಗಳನ್

9 Dec 2025 3:02 pm
ಬೆಂಗಳೂರು - ಹುಬ್ಬಳ್ಳಿ ನಡುವೆ 2 ಸೂಪರ್‌ಫಾಸ್ಟ್‌ ಖಾಯಂ ರೈಲುಗಳ ಸಂಚಾರ ಆರಂಭ; ಟಿಕೆಟ್‌ ದರ ಭಾರೀ ಇಳಿಕೆ!

ಬೆಂಗಳೂರು-ಹುಬ್ಬಳ್ಳಿ ನಡುವೆ ಸಂಚರಿಸುವ ಸೂಪರ್‌ಫಾಸ್ಟ್ ರೈಲುಗಳು ಡಿಸೆಂಬರ್ 9 ರಿಂದ ಖಾಯಂ ಆಗಿದ್ದು, ಟಿಕೆಟ್ ದರ ಗರಿಷ್ಠ ಶೇ. 60ರಷ್ಟು ಇಳಿಕೆಯಾಗಿದೆ. ಪ್ರಯಾಣಿಕರ ಬಹುದಿನದ ಬೇಡಿಕೆಗೆ ಸ್ಪಂದಿಸಿರುವ ರೈಲ್ವೆ ಇಲಾಖೆಯು ಈ ಕ್ರ

9 Dec 2025 2:38 pm
ನೀವು ಗಂಡಸಲ್ವಾ ಎಂದ ಅಶ್ವಿನಿಗೆ ಮಾತಿನ ಚಾಟಿ ಬೀಸಿದ ರಜತ್!

ನೀವು ಗಂಡಸಲ್ವಾ ಎಂದ ಅಶ್ವಿನಿಗೆ ಮಾತಿನ ಚಾಟಿ ಬೀಸಿದ ರಜತ್!

9 Dec 2025 2:34 pm
ಸುಪ್ರೀಂ ಕೋರ್ಟ್‌ನಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ: ರಾಜ್ಯಗಳೇ ಹೊಣೆಗಾರಿಕೆ ವಹಿಸಬೇಕು ಎಂದ ನ್ಯಾಯಾಲಯ

ಮತದಾರರ ಪಟ್ಟಿ ಪರಿಷ್ಕರಣೆ ವಿಚಾರವಾಗಿ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ಮುಂದುವರಿದಿದೆ. ಚುನಾವಣಾ ಆಯೋಗಕ್ಕೆ ಮತದಾರರ ಪೌರತ್ವ ಪರಿಶೀಲಿಸುವ ಅಧಿಕಾರವಿಲ್ಲ ಎಂದು ವಾದಿಸಲಾಗಿದೆ. ಅಸ್ಸಾಂನಲ್ಲಿ ವಿಶೇಷ ಪರಿಷ್ಕರಣೆ ನಡೆಸ

9 Dec 2025 2:25 pm
ಅನುಮತಿಯಿಲ್ಲದೆ ಕಾಶ್ಮೀರಕ್ಕೆ ಬಂದ ಚೀನಿ ಪ್ರಜೆ ಬಂಧನ; ಬಂಧಿತನ ಪೋನ್‌ ನಲ್ಲಿ ಆರ್ಟಿಕಲ್‌ 370, ಭದ್ರತಾ ವಿವರಗಳ ಬಗ್ಗೆ ಸರ್ಚ್!

ಭದ್ರತಾ ಪಡೆಗಳು ಶ್ರೀನಗರದಲ್ಲಿ 29 ವರ್ಷದ ಚೀನಿ ಪ್ರಜೆಯನ್ನು ವೀಸಾ ನಿಯಮ ಉಲ್ಲಂಘಿಸಿ ಲಡಾಖ್ ಮತ್ತು ಕಾಶ್ಮೀರಕ್ಕೆ ಭೇಟಿ ನೀಡಿದ ಆರೋಪದ ಮೇಲೆ ಬಂಧಿಸಿವೆ. ಹು ಕಾಂಟೈ ಎಂಬ ಈತ, ಅನುಮತಿಯಿಲ್ಲದೆ ದೇಶದಲ್ಲಿ 2 ವಾರಗಳಿಗೂ ಹೆಚ್ಚು ಕಾ

9 Dec 2025 1:58 pm
ಜನರಿಗೆ ತೊಂದರೆಯಾಗಬಾರದು, ಅವರ ಅನುಕೂಲಕ್ಕಾಗಿ ನಿಯಮಗಳನ್ನು ರೂಪಿಸಬೇಕು: ಸಂಸದರಿಗೆ ಪ್ರಧಾನಿ ಮೋದಿ ಕರೆ

ಜನರಿಗೆ ತೊಂದರೆ ನೀಡುವ ನಿಯಮಗಳಲ್ಲ, ಅನುಕೂಲ ಕಲ್ಪಿಸುವ ನಿಯಮಗಳಿರಬೇಕು ಎಂದು ಪ್ರಧಾನಿ ಮೋದಿ ಸಂಸದರಿಗೆ ಕರೆ ನೀಡಿದ್ದಾರೆ. ಇಂಡಿಗೋ ವಿಮಾನಯಾನ ಸಂಸ್ಥೆಯ ಗೊಂದಲಗಳ ಹಿನ್ನೆಲೆಯಲ್ಲಿ ಈ ಮಾತು ಮಹತ್ವ ಪಡೆದಿದೆ. ಪೈಲಟ್ ಕೊರತೆಯಿ

9 Dec 2025 1:40 pm
ಬಾಬಾ ವಂಗಾ ಭಯಾನಿಕ ಭವಿಷ್ಯ, 2026ಕ್ಕೆ ಕಾದಿದೆಯಾ ಆಪತ್ತು? 3ನೇ ಮಹಾಯುದ್ಧ ಆಗುತ್ತಾ?

ಬಾಬಾ ವಂಗಾ ಭಯಾನಿಕ ಭವಿಷ್ಯ, 2026ಕ್ಕೆ ಕಾದಿದೆಯಾ ಆಪತ್ತು? 3ನೇ ಮಹಾಯುದ್ಧ ಆಗುತ್ತಾ?

9 Dec 2025 1:24 pm
2023 ರಲ್ಲಿ 22ಸಾವಿರ ಪ್ರಕರಣ, 2025 ರಲ್ಲಿ 13,000 ಪ್ರಕರಣ: ರಾಜ್ಯದಲ್ಲಿ ಸೈಬರ್ ವಂಚನೆ ಕೇಸ್ ಇಳಿಕೆ!

ರಾಜ್ಯದಲ್ಲಿ ಸೈಬರ್ ವಂಚನೆ ಪ್ರಕರಣಗಳು ಇಳಿಕೆಯಾಗಿವೆ ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ್ ತಿಳಿಸಿದ್ದಾರೆ. ಕಳೆದ ನಾಲ್ಕು ವರ್ಷಗಳಲ್ಲಿ 52,000 ಪ್ರಕರಣಗಳು ದಾಖಲಾಗಿದ್ದರೂ, 2023, 2024, ಮತ್ತು 2025ರ ಅಂಕಿಅಂಶಗಳು ಇಳಿಕೆಯ ಪ್ರವೃತ್ತಿಯನ್

9 Dec 2025 1:19 pm
ವಿಜಯಪುರ ರೈತನ ಯಶೋಗಾಥೆ: 4 ಎಕರೆ ಜಮೀನಿನಲ್ಲಿ 60 ದಿನಕ್ಕೆ 70ಟನ್ ಕಲ್ಲಂಗಡಿ ಬೆಳೆದು 15 ಲಕ್ಷ ರೂ ಗಳಿಕೆ!

ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಕಾಖಂಡಕಿ ಗ್ರಾಮದ ರೈತ ಸತೀಶ್ ಮ. ಬಿರಾದಾರ್ ಅವರು ಕೇವಲ 4 ಎಕರೆ ಜಮೀನಿನಲ್ಲಿ 2 ತಿಂಗಳಲ್ಲಿ 70 ಟನ್ ಕಲ್ಲಂಗಡಿ ಬೆಳೆದು, ಪ್ರತಿ ಕೆ.ಜಿಗೆ 25 ರೂ.ನಂತೆ ಮಾರಾಟ ಮಾಡಿ 15 ಲಕ್ಷ ರೂ. ಆದಾಯ ಗಳಿಸಿದ್ದಾ

9 Dec 2025 1:05 pm
ಸೌರ ಚರಕ ಮಿಷನ್: ಪ್ರತಿ ಸೌರ ಚರಕಕ್ಕೆ 15750 ರೂ. ಸಬ್ಸಿಡಿ; ಕ್ಲಸ್ಟರ್‌ ಸ್ಥಾಪನೆಗೆ 9 ಕೋಟಿ ರೂ.ಗಳ ನೆರವು; ಅರ್ಜಿ ಸಲ್ಲಿಕೆ ಹೇಗೆ? ಪ್ರಯೋಜನಗಳೇನು?

ಭಾರತದಲ್ಲಿ ಖಾದಿ ಬಟ್ಟೆಗೆ ಅದರದೇ ಆದ ಇತಿಹಾಸವಿದೆ. ಹಿಂದೆಲ್ಲಾ ಕೈಯಿಂದ ಚರಕ ತಿರುಗಿಸಿ ನೂಲು ತೆಗೆಯಲಾಗುತ್ತಿತ್ತು. ಬಳಿಕ ಯಂತ್ರಚಾಲಿತ ಮಗ್ಗಗಳು ಬಂದವು. ಇದಕ್ಕೆ ಹೊಸ ಸೇರ್ಪಡೆ ಎಂಬಂತೆ ಇದೀಗ ಸೌರ ಚರಕಗಳು ಕೂಡ ಬಂದಿವೆ. ಸೌರ

9 Dec 2025 12:42 pm
ಸುಪ್ರೀಂ ಕೋರ್ಟ್‌ನಲ್ಲಿ ಎಸ್‌ಐಆರ್ ವಿಚಾರಣೆ: ಕಾಲಾವಕಾಶ ಕೇಳಿದ ತಮಿಳುನಾಡು

ಸುಪ್ರೀಂ ಕೋರ್ಟ್‌ನಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ವಿಚಾರಣೆ ಮುಂದುವರಿದಿದೆ. ತಮಿಳುನಾಡು ರಾಜ್ಯವು ಎಣಿಕೆ ಫಾರ್ಮ್‌ಗಳ ಹಂತಕ್ಕೆ ಕಾಲಾವಕಾಶ ಕೋರಿದೆ. ಅರ್ಜಿದಾರರು ಚುನಾವಣಾ ಆಯೋಗದ ಕ್ರಮಗಳನ್ನು ಟೀಕಿಸಿದ್ದಾರೆ. ಚುನಾವಣ

9 Dec 2025 12:37 pm
ಕುರ್ಚಿ ಫೈಟ್‌ಗೆ ’ಮಹಾ ಟ್ವಿಸ್ಟ್’ : ಅಚ್ಚರಿಯ ಹೆಸರನ್ನು ಹೈಕಮಾಂಡ್, ಮುಂದೆ ಇಟ್ಟರೇ ಸಿದ್ದರಾಮಯ್ಯ?

CM Change row in Karnataka : ಇಷ್ಟು ದಿನ ಬಹಿರಂಗ ಹೇಳಿಕೆ ಇಲ್ಲದೇ, ಸೈಲೆಂಟ್ ಆಗಿದ್ದ ಕರ್ನಾಟಕ ಕಾಂಗ್ರೆಸ್ ಕುರ್ಚಿ ಫೈಟ್, ಹೊಸ ತಿರುವನ್ನು ಪಡೆದುಕೊಳ್ಳುವ ಸಾಧ್ಯತೆಯಿದೆ. ಹೈಕಮಾಂಡ್ ಮಾತಿಗೆ ಬದ್ದ ಎಂದಿರುವ ಸಿದ್ದರಾಮಯ್ಯ, ಸಿಎಂ ಸ್ಥಾನದಿಂ

9 Dec 2025 12:36 pm
ಋತುಚಕ್ರದ ರಜೆ ಆದೇಶಕ್ಕೆ ಕರ್ನಾಟಕ ಹೈಕೋರ್ಟ್ ತಡೆಯಾಜ್ಞೆ - ನ್ಯಾಯಪೀಠ ಹೇಳಿದ್ದೇನು?

ಕರ್ನಾಟಕ ಹೈಕೋರ್ಟ್, ರಾಜ್ಯ ಸರ್ಕಾರದ ಮುಟ್ಟಿನ ಕಡ್ಡಾಯ ರಜೆ ಆದೇಶಕ್ಕೆ ತಡೆ ನೀಡಿದೆ. ನ. 12ರಂದು ಜಾರಿಯಾಗಿದ್ದ ಈ ಆದೇಶದ ವಿರುದ್ಧ ಹೋಟೆಲ್ ಮಾಲೀಕರ ಸಂಘ ಹೈಕೋರ್ಟ್ ಮೊರೆ ಹೋಗಿತ್ತು. ವಿವಿಧ ಕಾರ್ಮಿಕ ಕಾಯ್ದೆಗಳ ಅಡಿಯಲ್ಲಿ ಬರುವ

9 Dec 2025 12:23 pm
“ನಾನೇ ನಿಜವಾದ ವಿರೋಧ ಪಕ್ಷದ ನಾಯಕ! ನನಗೆ ಲಾಸ್ಟ್ ಕುರ್ಚಿ ಏಕೆ?” ಯತ್ನಾಳ್ ಬೇಡಿಕೆ

ಬೆಳಗಾವಿ ಅಧಿವೇಶನದಲ್ಲಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ತಾನೇ ನಿಜವಾದ ವಿರೋಧ ಪಕ್ಷದ ನಾಯಕನಾಗಿದ್ದು, ಉಪಾಧ್ಯಕ್ಷರ ಪಕ್ಕದ ಕುರ್ಚಿ ನೀಡುವಂತೆ ಸ್ಪೀಕರ್‌ಗೆ ಆಗ್ರಹಿಸಿದರು. ರಾಜಕೀಯದಲ್ಲಿ ಹಿರಿತನ ನೋಡಿ ಕುರ್ಚಿ ನ

9 Dec 2025 12:07 pm
Explained: ಪಾಕಿಸ್ತಾನ ಸಿಡಿಎಫ್‌ ಎಂಬ ʻಭ್ರಮಾಲೋಕʼ; ಅಸಿಮ್‌ ಮುನೀರ್‌ಗೆ ಭಾರತಕ್ಕೆ ಎಚ್ಚರಿಕೆ ನೀಡುವುದೇ ಕಾಯಕ

ಪಾಕಿಸ್ತಾನ ಸೇನಾಧ್ಯಕ್ಷ ಅಸಿಮ್‌ ಮುನೀರ್‌ಗೆ ಹೆಚ್ಚಿನ ಅಧಿಕಾರ ಕೊಡುವುದಕ್ಕೂ, ಮಂಗನ ಕೈಗೆ ಮಾಣಿಕ್ಯ ಕೊಡುವುದಕ್ಕೂ ಹೆಚ್ಚೇನೂ ವ್ಯತ್ಯಾಸವಿಲ್ಲ. ಫಿಲ್ಡ್‌ ಮಾರ್ಷಲ್‌ ಹುದ್ದೆಯಿಂದ ಪಾಕಿಸ್ತಾನದ ಮೊದಲ ರಕ್ಷಣಾ ಪಡೆಗಳ ಮುಖ್

9 Dec 2025 12:03 pm
ಬೆಂಗಳೂರಿನಲ್ಲಿ ಕನಿಷ್ಠ ತಾಪಮಾನ 12 ಡಿಗ್ರಿಗೆ ಕುಸಿದು, ಹೆಚ್ಚಾಗಲಿದೆ ಚಳಿ: 9 ವರ್ಷಗಳ ನಂತರ ಮತ್ತೆ ಕನಿಷ್ಠ ತಾಪಮಾನ ದಾಖಲಾಗುವ ಸಾಧ್ಯತೆ!

ಬೆಂಗಳೂರಿನಲ್ಲಿ ಚಳಿಗಾಲದ ತೀವ್ರತೆ ಹೆಚ್ಚಾಗುತ್ತಿದೆ. ಮುಂದಿನ ವಾರದಲ್ಲಿ ತಾಪಮಾನ 12 ಡಿಗ್ರಿ ಸೆಲ್ಸಿಯಸ್‌ಗೆ ಕುಸಿಯುವ ಸಾಧ್ಯತೆ ಇದೆ. ಉತ್ತರ ಹಾಗೂ ದಕ್ಷಿಣ ಭಾರತದಲ್ಲೂ ಶೀತಗಾಳಿ ಬೀಸಲಿದೆ. ಬೆಳಗಿನ ಜಾವದಲ್ಲಿ ಮಂಜು ಕವಿದ ವ

9 Dec 2025 11:58 am
ನಮ್ಮ ಮೆಟ್ರೋ ಯೋಜನೆ 3 ರ 2 ನಿಲ್ದಾಣಗಳಿಗೆ ದೇಶದ ಅತೀ ಎತ್ತರದ ನಿಲ್ದಾಣ ಎಂಬ ಹೆಗ್ಗಳಿಕೆ

ಬೆಂಗಳೂರಿನ ನಮ್ಮ ಮೆಟ್ರೋ ಯೋಜನೆ 3ರ ಎರಡು ಹೊಸ ನಿಲ್ದಾಣಗಳು ದೇಶದಲ್ಲೇ ಅತಿ ಎತ್ತರದಲ್ಲಿ ನಿರ್ಮಾಣವಾಗಲಿವೆ. ಗೊರಗುಂಟೆಪಾಳ್ಯ ಮತ್ತು ಮೈಸೂರು ರಸ್ತೆ ನಿಲ್ದಾಣಗಳು ಜಯದೇವ ಆಸ್ಪತ್ರೆ ನಿಲ್ದಾಣಕ್ಕಿಂತ ಎತ್ತರದಲ್ಲಿರಲಿವೆ. ಈ

9 Dec 2025 11:51 am
ದೈತ್ಯಾಕಾರವಾಗಿ ಬೆಳೆದಿರುವ ಭ್ರಷ್ಟಾಚಾರದ ನಿಯಂತ್ರಣ ಸಾಧ್ಯವೇ? ಆನ್ ಲೈನ್ ಅರ್ಜಿ, ಪಾರದರ್ಶಕತೆ ಎಲ್ಲವೂ ಬೂಟಾಟಿಕೆ?

ಡಿ. 9ರಂದು ಭ್ರಷ್ಟಾಚಾರ ನಿಗ್ರಹ ದಿನ. ಪ್ರತಿ ವರ್ಷ ಇದನ್ನು ‘ನಾಮಕಾವಾಸ್ತೆ’ ಆಚರಿಸಲಾಗುತ್ತದೆ. ಇದರ ಪರಿಣಾಮ ಮಾತ್ರ ಶೂನ್ಯ. ಕರ್ನಾಟಕದಲ್ಲಿ ಭ್ರಷ್ಟಾಚಾರ ಎಷ್ಟಿದೆ ಎಂಬುದನ್ನು ಹೇಳುತ್ತಾ ಹೋದರೆ ಅದಕ್ಕೆ ಕೊನೆ ಎಂಬುದೇ ಇರುವ

9 Dec 2025 11:39 am
ಸಿದ್ದರಾಮಯ್ಯನವರೇ ಪೂರ್ಣಾವಧಿಗೆ ಸಿಎಂ ಎಂದ ಪುತ್ರ ಯತೀಂದ್ರ : ರಾಮಲಿಂಗಾ ರೆಡ್ಡಿ ಅಚ್ಚರಿಯ ಪ್ರತಿಕ್ರಿಯೆ

Power Sharing in Karnataka : ಎರಡೆರಡು ಬ್ರೇಕ್ ಫಾಸ್ಟ್ ಮೀಟಿಂಗ್ ನಡೆದ ಮೇಲೆ, ಸ್ವಲ್ಪದಿನ ಸುಮ್ಮನಿದ್ದ ಎರಡು ಬಣದ ನಾಯಕರು ಮತ್ತೆ ಮುಖ್ಯಮಂತ್ರಿ ಬದಲಾವಣೆಯ ವಿಚಾರ ಪಸ್ತಾವಿಸುತ್ತಿದ್ದಾರೆ. ಬೆಳಗಾವಿಯಲ್ಲಿ ನಡೆಯುತ್ತಿರುವ ವಿಧಾನ ಮಂಡಲದ ಅ

9 Dec 2025 11:01 am
ಬೆಂಗಳೂರಿನಲ್ಲಿ ಇನ್ಮುಂದೆ ಬೀದಿ ನಾಯಿಗಳಿಗೆ ದಿನಕ್ಕೆ 2 ಬಾರಿ ಚಿಕನ್ ರೈಸ್! : 1 ವರ್ಷಕ್ಕೆ ಸುಮಾರು 8 ಕೋಟಿ ಖರ್ಚಾಗುವ ಸಾಧ್ಯತೆ

ಸುಪ್ರೀಂ ಕೋರ್ಟ್‌ ಆದೇಶದ ಬೆನ್ನಲ್ಲೆ, ಸಾರ್ವಜನಿಕ ವಲಯದಲ್ಲಿರುವ ಬೀದಿ ನಾಯಿಗಳನ್ನು ಶೆಲ್ಟರ್‌ಗಳಿಗೆ ಸ್ಥಳಾಂತರಿಸಲಾಗುತ್ತಿದೆ. ಇನ್ನು ಮುಂದೆ ಅವುಗಳಿಗೆ ದಿನಕ್ಕೆ ಎರಡು ಬಾರಿ ರುಚಿಕರವಾದ ಚಿಕನ್ ರೈಸ್ ನೀಡಲು GBA ನಿರ್ಧರಿ

9 Dec 2025 10:57 am
Winter skin care:ಕಾಸ್ಲಿ ಕ್ರೀಮ್‌ನಿಂದ ಚರ್ಮದ ಕಾಂತಿ ಹೆಚ್ಚುತ್ತಾ? ಸ್ಕಿನ್‌ ಡ್ರೈ ಯಾಕಾಗುತ್ತೆ? Dr.Surendra

Winter skin care:ಕಾಸ್ಲಿ ಕ್ರೀಮ್‌ನಿಂದ ಚರ್ಮದ ಕಾಂತಿ ಹೆಚ್ಚುತ್ತಾ? ಸ್ಕಿನ್‌ ಡ್ರೈ ಯಾಕಾಗುತ್ತೆ? Dr.Surendra

9 Dec 2025 10:48 am
ವೀಸಾ ಅವಧಿ ಮುಗಿದಿದ್ದರೂ ಭಾರತೀಯ ವಿದ್ಯಾರ್ಥಿಯನ್ನು ಅಕ್ರಮವಾಗಿ ಕೆಲಸಕ್ಕೆ ನೇಮಿಸಿಕೊಂಡಿದ್ದಕ್ಕೆ ಲಂಡನ್‌ ರಾಜಕಾರಣಿಗೆ ಬಿತ್ತು ಭಾರಿ ದಂಡ!

ಯುಕೆಯಲ್ಲಿ ಅಕ್ರಮವಾಗಿ ಕೆಲಸ ಮಾಡುತ್ತಿದ್ದ ಭಾರತೀಯ ವಿದ್ಯಾರ್ಥಿನಿಯೊಬ್ಬಳನ್ನು ನೇಮಿಸಿಕೊಂಡಿದ್ದ ಲೇಬರ್ ಪಕ್ಷದ ರಾಜಕಾರಣಿ ಹಿನಾ ಮೀರ್‌ಗೆ 40,000 ಪೌಂಡ್‌ಗಳ ದಂಡ ವಿಧಿಸಲಾಗಿದೆ. ವೀಸಾ ಅವಧಿ ಮುಗಿದಿದ್ದರೂ ವಿದ್ಯಾರ್ಥಿನಿಯ

9 Dec 2025 10:10 am
ಇಂಡಿಗೋ ವಿಮಾನಯಾನ ಸಂಸ್ಥೆಯ ಚಳಿಗಾಲದ ವೇಳಾಪಟ್ಟಿ ಕಡಿತ; ಈ ಸಮಯವನ್ನು ಇತರ ವಿಮಾನಯಾನ ಸಂಸ್ಥೆಗಳಿಗೆ ನೀಡಲು ನಿರ್ಧಾರ

​ನಾಗರಿಕ ವಿಮಾನಯಾನ ಸಚಿವಾಲಯವು ಇಂಡಿಗೋ ಸಂಸ್ಥೆಯ ಚಳಿಗಾಲದ ಕಾರ್ಯಾಚರಣೆಗಳ ಮೇಲೆ ಕಠಿಣ ನಿಲುವು ತಳೆದಿದೆ. ವಿಮಾನಯಾನ ಸಂಸ್ಥೆಯು ತನ್ನ ಕಾರ್ಯಾಚರಣಾ ಲೋಪಗಳನ್ನು ಸರಿಪಡಿಸಿಕೊಳ್ಳಲು ಮತ್ತು ಪ್ರಯಾಣಿಕರ ವಿಶ್ವಾಸವನ್ನು ಮರ

9 Dec 2025 10:09 am
'ವಂದೇ ಮಾತರಂ' ಚರ್ಚೆಯ ಸಂದರ್ಭದಲ್ಲಿ ನೆನಪಾಯ್ತು ನಮ್ಮ ನಾಡಗೀತೆಯ ವಿವಾದ! (ಎಂಥಾ ಲೋಕವಯ್ಯ - ಭಾಗ 26)

ಸಂಸತ್ತಿನಲ್ಲಿ ವಂದೇ ಮಾತರಂ ಗೀತೆಯ ಬಗ್ಗೆ ಚರ್ಚೆ ನಡೆಯುತ್ತಿದೆ. ಪ್ರಧಾನಿ ಮೋದಿ ನೆಹರೂ ಅವರ ನಿರ್ಧಾರವನ್ನು ಟೀಕಿಸಿದ್ದಾರೆ. ಇದೇ ಸಂದರ್ಭದಲ್ಲಿ ಕರ್ನಾಟಕದ ನಾಡಗೀತೆ 'ಜಯ ಭಾರತ ಜನನಿಯ ತನುಜಾತೆ'ಯ ರಚನೆ, ರಾಗ ಸಂಯೋಜನೆ, ಮತ್ತ

9 Dec 2025 10:00 am
ನಾಯಕತ್ವ ಬದಲಾವಣೆ ಚರ್ಚೆಯ ವೇಳೆ ಚನ್ನರಾಜ ಹಟ್ಟಿಹೊಳಿ ಎಡವಟ್ಟು: ಸಿಎಂ ಡಿಕೆ ಶಿವಕುಮಾರ್ ಗೆ ಸ್ವಾಗತ ಎಂದು ಪೋಸ್ಟ್!

ರಾಜ್ಯದಲ್ಲಿ ನಾಯಕತ್ವದ ಗದ್ದಲ ಮತ್ತೆ ತೀವ್ರಗೊಂಡಿದೆ. ವಿಧಾನಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಅವರು ಡಿಸಿಎಂ ಡಿಕೆ ಶಿವಕುಮಾರ್ ಅವರನ್ನು ಮುಖ್ಯಮಂತ್ರಿ ಎಂದು ತಪ್ಪಾಗಿ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿ, ನಂತರ ಎಡಿಟ್

9 Dec 2025 9:50 am
ರಾಜ್ಯದಲ್ಲಿ ಮತ್ತೆ ಟಿಪ್ಪು ಜಯಂತಿ ಸದ್ದು; ಗಮನ ಸೆಳೆಯುವ ಸೂಚನೆಯಲ್ಲಿ ಕುತೂಹಲ ಕೆರಳಿಸಿದ ಕಾಂಗ್ರೆಸ್ ಶಾಸಕನ ಪ್ರಶ್ನೆ!

ಹಲವು ವರ್ಷಗಳಿಂದ ತಣ್ಣಗಾಗಿದ್ದ ಟಿಪ್ಪು ಜಯಂತಿ ಆಚರಣೆ ವಿವಾದ ಮತ್ತೆ ಭುಗಿಲೇಳುವ ಸಾಧ್ಯತೆ ಇದೆ. ಬೆಳಗಾವಿ ಅಧಿವೇಶನದಲ್ಲಿ ಗಮನ ಸೆಳೆಯುವ ಸೂಚನೆಯಲ್ಲಿ, ಕಾಂಗ್ರೆಸ್ ಶಾಸಕ ವಿಜಯಾನಂದ ಕಾಶಪ್ಪನವರ್ ಅವರು ಟಿಪ್ಪು ಜಯಂತಿ ಆಚರಣ

9 Dec 2025 9:46 am
ಆಂಜನೇಯಸ್ವಾಮಿಗೆ ಆರತಿ ಬೆಳಗುತ್ತಿರುವ ಅಸಾದುದ್ದೀನ್ ಓವೈಸಿ : ವೈರಲ್ ವಿಡಿಯೋದ ಸತ್ಯಾಸತ್ಯತೆ ಏನು?

Viral video of Owaisi performing pooja to Hanuman : ಇಂಡಿಯಾ ಮೈತ್ರಿಕೂಟಕ್ಕೆ ಅಲ್ಲಲ್ಲಿ ಹಿನ್ನಡೆಯಾಗಲು ಪ್ರಮುಖ ಕಾರಣರಾಗುತ್ತಿರುವ ಅಸಾದುದ್ದೀನ್ ಓವೈಸಿಯವರ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸದ್ದನ್ನು ಮಾಡುತ್ತಿದೆ. ಆದರೆ, ಇದ

9 Dec 2025 9:31 am
ದಶಕ ಕಳೆದರೂ ಜನರಿಗೆ ಹಂಚಿಕೆಯಾಗುತ್ತಿಲ್ಲ ಒಂದೇ ಒಂದು ಸೈಟು; ಧೂಳು ತುಂಬಿ ಕೊಳೆಯುತ್ತಿವೆ 4 ಸಾವಿರ ಅರ್ಜಿಗಳು!

ಪುತ್ತೂರು ನಗರಸಭೆ ವ್ಯಾಪ್ತಿಯಲ್ಲಿ ಜನಸಂಖ್ಯೆ ಹೆಚ್ಚುತ್ತಿದ್ದರೂ ಮನೆ ಕಟ್ಟಲು ನಿವೇಶನ ಸಿಗುತ್ತಿಲ್ಲ. ಕಳೆದ ಹತ್ತು ವರ್ಷಗಳಲ್ಲಿ ಒಂದೇ ಒಂದು ನಿವೇಶನ ವಿತರಿಸಲಾಗಿಲ್ಲ. ಕರಿಯಾಳ, ಆರ್ಯಾಪು, ಬಲ್ನಾಡ್‌ಗಳಲ್ಲಿ ಜಾಗ ಗುರುತಿ

9 Dec 2025 9:19 am
ಭಾರತಕ್ಕೆ ಮತ್ತೊಂದು ಸುಂಕ ಬೆದರಿಕೆ ಹಾಕಿದ ಡೊನಾಲ್ಡ್‌ ಟ್ರಂಪ್;‌ ಅಕ್ಕಿ ಆಮದಿನ ಮೇಲೆ ವಕ್ರದೃಷ್ಟಿ!

ಸದಾಕಾಲ ಸುಂಕದ ಗುಂಗಿನಲ್ಲೇ ಇರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ಭಾರತಕ್ಕೆ ಮತ್ತೊಮ್ಮೆ ಸುಂಕ ಬೆದರಿಕೆ ಹಾಕಿದ್ದಾರೆ. ಭಾರತ-ಅಮೆರಿಕ ದ್ವಿಪಕ್ಷೀಯ ವ್ಯಾಪಾರ ಒಪ್ಪಂದ ಮಾತುಕತೆ ನಿಧಾನಗತಿಯಲ್ಲಿ ಸಾಗುತ್ತಿರುವುದಕ

9 Dec 2025 9:03 am
ಅನಧಿಕೃತ ಹೋರ್ಡಿಂಗ್ಸ್‌ ಅಳವಡಿಕೆಗೆ ಕಡಿವಾಣ ಹಾಕಲು ಸಿದ್ದವಾಯ್ತು ಹೊಸ ಸಾಫ್ಟ್‌ ವೇರ್: ಪಾಲಿಕೆಗೆ ಆದಾಯ ದುಪ್ಪಟ್ಟಾಗುವ ನಿರೀಕ್ಷೆ

ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಅಕ್ರಮ ಹೋರ್ಡಿಂಗ್‌ಗಳ ಹಾವಳಿ ಹೆಚ್ಚಾಗಿದ್ದು, ಲಕ್ಷಾಂತರ ರೂ. ತೆರಿಗೆ ನಷ್ಟವಾಗುತ್ತಿದೆ. ಇದನ್ನು ತಡೆಯಲು ಎಎಚ್‌ಎಂಎಸ್‌ ಹೊಸ ಸಾಫ್ಟ್‌ವೇರ್ ಸಿದ್ಧವಾಗಿದ್ದು, ವಾರದೊಳಗೆ ಅನುಷ್ಠಾನಗೊಳ್ಳ

9 Dec 2025 8:39 am
'ವಂದೇ ಮಾತರಂ' ಮುಸ್ಲಿಂವಿರೋಧಿಯಾಗಿರಲಿಲ್ಲ, ಇದು ಕಾಂಗ್ರೆಸ್ ಕಲ್ಪನೆ: ರಾಜನಾಥ್ ಸಿಂಗ್

'ವಂದೇ ಮಾತರಂ' ಗೀತೆಯು ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಒಂದು ಪ್ರೇರಕ ಶಕ್ತಿಯಾಗಿತ್ತು. ಅನೇಕ ಸ್ವಾತಂತ್ರ್ಯ ಹೋರಾಟಗಾರರು ಈ ಗೀತೆಯನ್ನು ಹಾಡುತ್ತಾ ಹೋರಾಡಿದರು. ಈ ಗೀತೆಯು ದೇಶದ ಜನರಲ್ಲಿ ರಾಷ್ಟ್ರೀಯ ಭಾವೈಕ್ಯತೆಯನ್ನ

9 Dec 2025 8:23 am
ಕರೂರ್‌ ಹಾರರ್‌ ಬಳಿಕ ಟಿವಿಕೆ ಸಂಸ್ಥಾಪಕ ವಿಜಯ್‌ ಅವರಿಂದ ಮೊದಲ ಸಾರ್ವಜನಿಕ ಸಭೆ; ಎಲ್ಲಿ? ಕ್ಯೂಆರ್‌ ಕೋಡ್‌ ಎಂಟ್ರಿ

ತಮಿಳುನಾಡಿನ ಖ್ಯಾತ ನಟ ಮತ್ತು ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷದ ಸಂಸ್ಥಾಪಕ ವಿಜಯ್‌ ಅವರು, ಕೇಂದ್ರಾಡಳಿತ ಪ್ರದೇಶವಾದ ಪುದುಚೇರಿಯಲ್ಲಿ ಇಂದು (ಡಿ.9-ಮಂಗಳವಾರ) ಬೃಹತ್‌ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರ

9 Dec 2025 8:01 am
ಗೋವಾ ನೈಟ್‌ಕ್ಲಬ್‌ ಅಗ್ನಿ ದುರಂತ; ರಾತ್ರೋರಾತ್ರಿ ಇಂಡಿಗೋ ವಿಮಾನದಲ್ಲಿ ಥೈಲ್ಯಾಂಡ್‌ಗೆ ಹಾರಿದ ಮಾಲೀಕರು!

ಗೋವಾದ ನೈಟ್‌ಕ್ಲಬ್‌ ಅಗ್ನಿ ದುರಂತಕ್ಕೆ ಇಡೀ ದೇಶ ಕಂಬನಿ ಮಿಡಿಯುತ್ತಿದೆ. ಯಾರೋ ಮಾಡಿದ ತಪ್ಪಿಗೆ 25 ಅಮಾಯಕ ಜೀವಗಳು ಬಲಿಯಾಗಿವೆ. ಆದರೆ ಮೃತರ ಕುಟುಂಬಸ್ಥರೊಂದಿಗೆ ಗಟ್ಟಿಯಾಗಿ ನಿಲ್ಲುವ ಭರವಸೆ ನೀಡಿದ್ದ ಈ ನೈಟ್‌ಕ್ಲಬ್‌ನ ಮಾಲ

9 Dec 2025 7:13 am
ನೆಹರು ತಪ್ಪುಗಳನ್ನು ಚರ್ಚಿಸಲು ವಿಶೇಷ ಅಧಿವೇಶನ ಕರೆಯುವಂತೆ ನರೇಂದ್ರ ಮೋದಿ ಅವರಿಗೆ ಪ್ರಿಯಾಂಕಾ ಗಾಂಧಿ ಸಲಹೆ

ದೇಶದ ಸ್ವಾತಂತ್ರ್ಯ ಚಳುವಳಿಯಲ್ಲಿ ಪ್ರಮುಖ ಪಾತ್ರನಿರ್ವಹಿಸಿದ ವಂದೇ ಮಾತರಂ ಗೀತೆ ರಚನೆಯಾಗಿ ಬರೋಬ್ಬರಿ 150 ವರ್ಷಗಳು ಸಂದಿವೆ. ಈ ಕುರಿತು ಲೋಕಸಭೆಯಲ್ಲಿ ನಿನ್ನೆ (ಡಿ.8-ಸೋಮವಾರ) ವಿಶೇಷ ಚರ್ಚೆ ನಡೆದಿದ್ದು, ಇದು ಬಿಜೆಪಿ ಮತ್ತು ಕ

9 Dec 2025 6:19 am
ರೈತರ ವಿರುದ್ಧ ಸೇಡಿಗೆ ಮುಂದಾದ ಸರ್ಕಾರ; ಕೆಐಎಡಿಬಿಗೆ ನೀಡದ ಭೂಮಿಗೆ ಶಾಶ್ವತ ಕೃಷಿ ವಲಯದ ಸಂಕೋಲೆ

ದೇವನಹಳ್ಳಿ, ಚನ್ನರಾಯಪಟ್ಟಣದ ರೈತರ ಸಾವಿರ ದಿನಗಳ ಭೂ ಸ್ವಾಧೀನ ವಿರೋಧಿ ಹೋರಾಟಕ್ಕೆ ಪ್ರತಿಕಾರವಾಗಿ, ಸರ್ಕಾರ ರೈತರ ಭೂ ಮಾರಾಟದ ಸ್ವಾಯತ್ತತೆಯನ್ನು ಕಿತ್ತುಕೊಂಡಿದೆ. 1,777 ಎಕರೆ ಭೂಮಿಯನ್ನು ಶಾಶ್ವತ ಕೃಷಿ ವಲಯ ಎಂದು ಘೋಷಿಸಿ, 3 ತ

9 Dec 2025 5:11 am
ಮ್ಯಾನ್ಮಾರ್‌ ನಿರಾಶ್ರಿತನ ಮೇಲೆ ಪುನೀತ್‌ ಕೆರೆಹಳ್ಳಿಯ ದುಂಡಾವರ್ತಿ, ಪ್ರಕರಣ ದಾಖಲು

ಮ್ಯಾನ್ಮಾರ್‌ ನಿರಾಶ್ರಿತನ ಮೇಲೆ ಹಲ್ಲೆ ನಡೆಸಿದ ಸಂಬಂಧ ಪುನೀತ್‌ ಕೆರೆಹಳ್ಳಿ ಹಾಗೂ ಸಹಚರರ ವಿರುದ್ಧ ಸಿಕೆ ಅಚ್ಚುಕಟ್ಟು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಸಂಬಂಧ ಪತ್ನಿ ಮತ್ತು ಮಕ್ಕಳೊಂದಿಗೆ ಹಲವು ವರ್ಷಗಳಿಂದ

8 Dec 2025 11:50 pm
ರಕ್ಷಿತಾ ಶೆಟ್ಟಿ ಸ್ಟ್ರಾಟರ್ಜಿ ಬಗ್ಗೆ ಅಭಿಷೇಕ್‌ ಶ್ರೀಕಾಂತ್‌ ಓಪನ್‌ ಟಾಕ್!

ರಕ್ಷಿತಾ ಶೆಟ್ಟಿ ಸ್ಟ್ರಾಟರ್ಜಿ ಬಗ್ಗೆ ಅಭಿಷೇಕ್‌ ಶ್ರೀಕಾಂತ್‌ ಓಪನ್‌ ಟಾಕ್!

8 Dec 2025 10:55 pm
ಚಳಿಗಾಲದಲ್ಲಿ ದೇಹದ ತೂಕ ಇಳಿಸುವ ವಿಧಾನ

ಚಳಿಗಾಲದಲ್ಲಿ ದೇಹದ ತೂಕ ಇಳಿಸುವ ವಿಧಾನ

8 Dec 2025 10:52 pm
`ಕೆಎಲ್ ರಾಹುಲ್ ಮಾಡಿದ್ದನ್ನೇ ನಾನುೂ ಮಾಡ್ತೇನೆ': ಟಾಸ್ ಗೆಲ್ಲಲು ಸೂರ್ಯಕುಮಾರ್ ಯಾದವ್ ಮಾಸ್ಟರ್ ಪ್ಲಾನ್!

India Vs South Africa 1st T20i Match- ಸತತ ಟಾಸ್ ಸೋಲುವ ಮೂಲಕ ಅನ್ ಲಕ್ಕಿ ತಂಡ ಎಂದೇ ಅಪಖ್ಯಾತಿಗೊಳಗಾಗಿದ್ದ ಭಾರತ ತಂಡ ದಕ್ಷಿಣ ಆಫ್ರಿಕಾ ವಿರುದ್ಧ ವಿಶಾಖಪಟ್ಟಣದಲ್ಲಿ ನಡೆದ 3ನೇ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದಿದ್ದೇ ದೊಡ್ಡ ಸಂಗತಿಯಾಗಿಬಿಟ್ಟಿ

8 Dec 2025 10:24 pm
ಚಿತ್ತಾಪುರದಲ್ಲಿ ಚುನಾವಣೆ ಅಕ್ರಮ ಆರೋಪ: ಸಚಿವ ಪ್ರಿಯಾಂಕ್‌ ಖರ್ಗೆಗೆ ಸುಪ್ರೀಂ ಕೋರ್ಟ್‌ನಿಂದ ನೋಟಿಸ್‌!

ಸುಪ್ರೀಂ ಕೋರ್ಟ್‌ ಚಿತ್ತಾಪುರ ಶಾಸಕ ಪ್ರಿಯಾಂಕ್‌ ಖರ್ಗೆ ಅವರಿಗೆ ನೋಟಿಸ್‌ ನೀಡಿದೆ. ಕಳೆದ ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಲಾಗಿದೆ. ಸುಳ್ಳು ಜಾತಿ ಪ್ರಮಾಣಪತ್ರ ಮತ್ತು ಶೈಕ್ಷಣಿಕ ದಾಖಲೆ ಸಲ್ಲಿಸಿ ಗೆದ್ದಿದ

8 Dec 2025 10:23 pm
ಕರ್ನಾಟಕ - ಕೇರಳ ನಡುವೆ ವಿಶೇಷ ರೈಲು: ಶಬರಿಮಲೆಗೆ ತೆರಳುವ ಭಕ್ತರಿಗೆ ಅನುಕೂಲ; ವೇಳಾಪಟ್ಟಿ ಏನು?

ಅಯ್ಯಪ್ಪ ಭಕ್ತರ ಅನುಕೂಲಕ್ಕಾಗಿ ಬೆಂಗಳೂರು-ಹುಬ್ಬಳ್ಳಿ - ಕೊಲ್ಲಂ ನಡುವೆ ಡಿಸೆಂಬರ್ ಅಂತ್ಯಕ್ಕೆ ವಿಶೇಷ ರೈಲು ಓಡಿಸಲು ರೈಲ್ವೆ ಇಲಾಖೆ ನಿರ್ಧರಿಸಿದೆ. ಕ್ರಿಸ್‌ಮಸ್‌ ಹಾಗೂ ಹೊಸ ವರ್ಷದ ಪ್ರಯಾಣಿಕರ ದಟ್ಟಣೆ ನಿಭಾಯಿಸಲು ಈ ರೈಲು

8 Dec 2025 10:14 pm
ಮದುವೆಗೆ 2 ದಿನ ಬಾಕಿಯಿರುವಾಗ ವರ ಎಸ್ಕೇಪ್: ಚೆನ್ನೈನಿಂದ ಮಂಗಳೂರಿಗೆ ಕರೆತರಲು ಪೊಲೀಸರ ಓಡಾಟ

ಮದುವೆಗೆ ಎರಡು ದಿನ ಬಾಕಿ ಇರುವಾಗಲೇ ಮಂಗಳೂರಿನ ಯುವಕನೊಬ್ಬ ಕಾರು ಸಮೇತ ನಾಪತ್ತೆಯಾಗಿದ್ದಾನೆ. ಆತ ತನಗೆ ಮದುವೆ ಇಷ್ಟವಿಲ್ಲ ಎಂದು ಹೇಳಿ, ಸಂಬಂಧಿಕರಿಗೆ ಆಮಂತ್ರಣ ನೀಡಲು ಹೊರಟಿದ್ದ ಕಾರಿನಲ್ಲಿ ಚೆನ್ನೈಗೆ ತೆರಳಿದ್ದಾನೆ. ಪೊಲ

8 Dec 2025 10:07 pm
ಎಎಸ್‌ಐಗಳಿಗೆ ಮುಂಬಡ್ತಿ ಸಮಸ್ಯೆ, ಪೊಲೀಸ್‌ ಇಲಾಖೆಯಲ್ಲಿಯೂ 50:50 ಅನುಪಾತ ಜಾರಿಗೆ ಒತ್ತಾಯ

ರಾಜ್ಯದ 500ಕ್ಕೂ ಹೆಚ್ಚು ಸಹಾಯಕ ಸಬ್‌ ಇನ್ಸ್‌ಪೆಕ್ಟರ್‌ಗಳು (ಎಎಸ್‌ಐ) ಪಿಎಸ್‌ಐ ಹುದ್ದೆಗಳಿಗೆ ಶೇಕಡಾ 50:50 ಅನುಪಾತದಲ್ಲಿ ಮುಂಬಡ್ತಿ ನೀಡುವಂತೆ ಒತ್ತಾಯಿಸಿದ್ದಾರೆ. ಪ್ರಸ್ತುತ 70:30 ಅನುಪಾತದಲ್ಲಿ ನೇರ ನೇಮಕಾತಿ ನಡೆಯುತ್ತಿದ್ದ

8 Dec 2025 9:50 pm
ಚಿಪ್ಸ್‌, ಬಿರಿಯಾನಿ ಹೋಟೆಲ್‌ ವ್ಯಾಪಾರದಲ್ಲಿ ನಷ್ಟ; ಸಾಲ ತೀರಿಸಲಾಗದೆ, 14ರ ಪುತ್ರನಿಗೆ ವಿಷವಿಕ್ಕಿ ತಾಯಿ ಆತ್ಮಹತ್ಯೆ

ಆರ್ಥಿಕ ಸಂಕಷ್ಟದಿಂದಾಗಿ ತಾಯಿ-ಮಗನ ಆತ್ಮಹತ್ಯೆ, ತಾಯಿಯ ಹೃದಯಾಘಾತದಿಂದ ಸಾವು. ಸುಧಾ ಎಂಬ ಗೃಹಿಣಿ ಮಗನಿಗೆ ವಿಷವುಣಿಸಿ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದು, ಇದನ್ನು ಕಂಡು ತಾಯಿ ಮಹದೇವಮ್ಮ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

8 Dec 2025 9:36 pm
ಪಾಸಿಟಿವ್ ಸುದ್ದಿಗಳು ಬರುತ್ತಿವೆ - ಯತ್ನಾಳ್ ಸ್ಪೋಟಕ ಹೇಳಿಕೆ : ದೆಹಲಿ ಬಿಜೆಪಿ ಅಂಗಣದಲ್ಲಿ ಏನಾಗುತ್ತಿದೆ?

Karnataka BJP President Change : ಕರ್ನಾಟಕದಲ್ಲಿ ಎರಡು ರಾಷ್ಟ್ರೀಯ ಪಕ್ಷಗಳದ್ದು ಒಂದೊಂದು ಸಮಸ್ಯೆ. ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷರಾಗಿ ವಿಜಯೇಂದ್ರ ಮುಂದುವರಿಯಬಾರದು ಎನ್ನುವ ಒತ್ತಡ ಒಂದು ಕಡೆ ಹೆಚ್ಚಾಗುತ್ತಿದೆ. ನಮಗೆ ದೆಹಲಿಯಿಂದ ಸಕಾರಾತ

8 Dec 2025 9:10 pm
Breaking ಜಪಾನ್‌ನಲ್ಲಿ 7.6 ತೀವ್ರತೆಯ ಪ್ರಬಲ ಭೂಕಂಪ; ಸುನಾಮಿ ಎಚ್ಚರಿಕೆ

ಜಪಾನ್‌ನ ಕರಾವಳಿ ಪ್ರದೇಶದಲ್ಲಿ 7.6 ಮತ್ತು 5.5 ತೀವ್ರತೆಯ ಎರಡು ಪ್ರಬಲ ಭೂಕಂಪಗಳು ಸಂಭವಿಸಿವೆ. ಇದರ ಪರಿಣಾಮವಾಗಿ ಕರಾವಳಿ ತೀರಗಳಿಗೆ ಸುನಾಮಿ ಅಪ್ಪಳಿಸುವ ಎಚ್ಚರಿಕೆ ನೀಡಲಾಗಿದೆ. 3 ಮೀಟರ್‌ವರೆಗೆ ಎತ್ತರದ ಅಲೆಗಳು ಏಳುವ ಸಾಧ್ಯತ

8 Dec 2025 9:03 pm
Ind Vs SA- ಕಟಕ್ ಪಿಚ್ ನಲ್ಲೂ ಟಾಸ್ ಗೆಲುವು ನಿರ್ಣಾಯಕ; ಆದ್ರೂ ಇದ್ದೇ ಇದೆ ಬೊಂಬಾಟ್ ಅವಕಾಶ!

Cuttak T20i Match- ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಐದು ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯ ಡಿಸೆಂಬರ್ 9 ರಂದು ಕಟಕ್‌ನಲ್ಲಿ ಆರಂಭವಾಗಲಿದೆ. ಟಿ20 ವಿಶ್ವಕಪ್‌ಗೆ ಸಿದ್ಧತೆ ನಡೆಸುತ್ತಿರುವ ಉಭಯ ತಂಡಗಗೂ ಈ ಸರಣಿ ಬಹಳ ಮಹತ್ವದ್ದಾಹಿದೆ.

8 Dec 2025 8:56 pm
ʻಸಿಎಂ ಸ್ಥಾನಕ್ಕೆ 500 ಕೋಟಿ ಕೊಡ್ಬೇಕುʼ ಎಂದ ನವಜೋತ್ ಕೌರ್ ಸಿಧು; ಕಾಂಗ್ರೆಸ್‌ನಿಂದ ಅಮಾನತು

ಕಾಂಗ್ರೆಸ್‌ನಲ್ಲಿ ಸಿಎಂ ಸ್ಥಾನಕ್ಕೇರಲು ಬಯಸಿದ ಸೂಟ್‌ಕೇಸ್‌ನಲ್ಲಿ 500 ಕೋಟಿ ರೂ. ಕೊಡಬೇಕು ಎಂದು ನವಜೋತ್ ಕೌರ್ ಸಿಧು ನೀಡಿದ ಹೇಳಿಕೆ ರಾಜಕೀಯವಾಗಿ ಭಾರೀ ಸಂಚಲನ ಮೂಡಿಸಿದೆ. ಈ ಹೇಳಿಕೆ ವೈರಲ್‌ ಆಗುತ್ತಿದ್ದಂತೆ ಅವರನ್ನು ಪಂಜಾ

8 Dec 2025 8:48 pm
ಕಾಂಗ್ರೆಸ್‌ ಶಾಸಕ ವಿನಯ್‌ ಕುಲಕರ್ಣಿಗೆ ಜಾಮೀನಿಲ್ಲ! ಅರ್ಜಿ ವಜಾಗೊಳಿಸಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ

ಧಾರವಾಡ ಜಿಲ್ಲಾ ಪಂಚಾಯಿತಿ ಸದಸ್ಯ ಯೋಗೀಶ್‌ಗೌಡ ಗೌಡರ ಕೊಲೆ ಪ್ರಕರಣದಲ್ಲಿ ಆರೋಪಿ ಶಾಸಕ ವಿನಯ್‌ ಕುಲಕರ್ಣಿ ಅವರಿಗೆ ಜಾಮೀನು ಸಿಗಲಿಲ್ಲ. ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಅವರ ಜಾಮೀನು ಅರ್ಜಿಯನ್ನು ವಜಾಗೊಳಿಸಿದೆ. ೨೦೧೬ರ

8 Dec 2025 8:33 pm
ಬೀಡಿ ಕಾರ್ಮಿಕರಿಗೆ ತಿಂಗಳೊಳಗೆ ಕನಿಷ್ಠ ವೇತನ ನಿಗದಿ: ಸಂತೋಷ್‌ ಲಾಡ್‌ ಭರವಸೆ; ನಿಗದಿಯಾಗಿರುವ ಕೂಲಿ ಎಷ್ಟು?

ಬೀಡಿ ಕಾರ್ಮಿಕರಿಗೆ ಕನಿಷ್ಠ ವೇತನ ನಿಗದಿಪಡಿಸುವ ಭರವಸೆಯನ್ನು ಕಾರ್ಮಿಕ ಸಚಿವ ಸಂತೋಷ್ ಲಾಡ್ ನೀಡಿದ್ದಾರೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಲಕ್ಷಾಂತರ ಕಾರ್ಮಿಕರು ಈ ಬೀಡಿ ಕೆಲಸವನ್ನೇ ಅವಲಂಬಿಸಿದ್ದಾರೆ. ಮಾಲ

8 Dec 2025 8:28 pm
ದುಬೈ ಪ್ರವಾಸದಲ್ಲಿ ಕಾವ್ಯ ಗೌಡ ಕುಟುಂಬ

ದುಬೈ ಪ್ರವಾಸದಲ್ಲಿ ಕಾವ್ಯ ಗೌಡ ಕುಟುಂಬ

8 Dec 2025 8:04 pm
ಸಿಸೆರಿಯನ್ ಹೆರಿಗೆ ಹೆಚ್ಚಳಕ್ಕೆ ಕಾರಣವೇನು : ಆರೋಗ್ಯ ಸಚಿವರು ಕೊಟ್ಟ ಸ್ಪಷ್ಟನೆ

Health Minister Update on caesarean: ಇತ್ತೀಚೆಗೆ ಹೆಚ್ಚುತ್ತಿರುವ ಸಿಸೆರಿಯನ್ ಡೆಲಿವರಿ ಬಗ್ಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ವಿಧಾನ ಪರಿಷತ್ತಿನಲ್ಲಿ ಸ್ಪಷ್ಟನೆಯನ್ನು ನೀಡಿದ್ದಾರೆ. ವಿಧಾನಮಂಡಲದ ಚಳಿಗಾಲದ ಅಧಿವೇಶನ ಇಂದು (ಡಿ. 8) ಬೆಳಗಾವಿ

8 Dec 2025 7:58 pm
ದಿನಕ್ಕೆ 1 ಲಕ್ಷ ಡಾಲರ್ ಫೀಸ್ ಆದರೂ ಸೈ, ನಮಗೆ ಭಾರತೀಯ ಟೆಕ್ಕಿಗಳೇ ಬೇಕು: ಅಮೆರಿಕ ಕಂಪನಿ ಸಿಟಿಒ!

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಕಠಿಣ ವೀಸಾ ನೀತಿಗಳು ಮತ್ತು ಪ್ರಸ್ತಾಪಿತ 1 ಲಕ್ಷ ಡಾಲರ್ ವೀಸಾ ಶುಲ್ಕದ ನಿಯಮಕ್ಕೆ ತಂತ್ರಜ್ಞಾನ ಕಂಪನಿಯೊಂದರ ಸಹ-ಸಂಸ್ಥಾಪಕರು ಸೆಡ್ಡು ಹೊಡೆದಿದ್ದಾರೆ. ಎಚ್-1ಬಿ ವೀಸಾಕ್ಕೆ ವಾರ್ಷಿಕ

8 Dec 2025 7:36 pm
ಮದುವೆ ರದ್ದು ಘೋಷಣೆ ಮಾಡಿದ ಮರುದಿನವೇ ಮೈದಾನದಲ್ಲಿ ಸಿದ್ಧತೆ; ಸ್ಮೃತಿ ಮಂದಾನ ಬದ್ಧತೆಗೆ ಬಹುಪರಾಕ್

India W Vs Sri Lanka W T20 Series- ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಸ್ಟಾರ್ ಆಟಗಾರ್ತಿ ಸ್ಮೃತಿ ಮಂದಾನ ಅವರು ದೇಶಕ್ಕಾಗಿ ಕ್ರಿಕೆಟ್ ಆಡುವುದಕ್ಕೆ ಮೊದಲ ಆದ್ಯತೆ ನೀಡಿದ್ದಾರೆ. ತಮ್ಮ ವಿವಾಹ ರದ್ದಾದ ಪ್ರಕಟಣೆ ಮಾಡಿದ ಮರುದಿನವೇ ನೆಟ್ಸ್ ಗಿಳಿದು ಕ

8 Dec 2025 7:28 pm
ʻನೆಹರುರನ್ನು ಟೀಕೆ ಮಾಡಿದ್ದು ಸಾಕು, ನಿರುದ್ಯೋಗ-ಬೆಲೆ ಏರಿಕೆ ಬಗ್ಗೆ ಮಾತಾಡಿʼ: ಕೇಂದ್ರಕ್ಕೆ ಪ್ರಿಯಾಂಕಾ ಚಾಟಿ

ನೆಹರು ಅವರು ದೇಶಕ್ಕಾಗಿ ಜೈಲಿನಲ್ಲಿ ಇದ್ದರು. ದೇಶಕ್ಕಾಗಿ ಸೇವೆ ಸಲ್ಲಿಸಿದರು. ದೇಶಕ್ಕಾಗಿ ಮಡಿದರು. ಅವರ ಮೇಲೆ ಇನ್ನು ಎಷ್ಟು ಟೀಕೆ, ಅವಮಾನ ಮಾಡಬೇಕು ಎಂದು ತೀರ್ಮಾನಿಸಿದ್ದೀರೋ ಅದನ್ನೆಲ್ಲ ಪಟ್ಟಿ ಮಾಡಿ ಒಂದು ದಿನ ಚರ್ಚೆ ಮಾಡ

8 Dec 2025 7:04 pm
ಆಸೀಸ್ ನಲ್ಲಿ ಶತಕ ಹೊಡೆದರೂ ಸಿಗದ ಗೆಲುವು; ಕಪಿಲ್ ದೇವ್ ಹೆಸರಲ್ಲಿದ್ದ ಕೆಟ್ಟ ದಾಖಲೆ ಇದೀಗ ಜೋ ರೂಟ್ ತಲೆಗೆ!

Joe Root Unwanted World Record- ಜೋ ರೂಟ್ ಅವರು ಆಸ್ಟ್ರಲಿಯಾ ನೆಲದಲ್ಲಿ ಶತಕ ಹೊಡೆದರೂ ಆಂಗ್ಲರ ಪಾಳಯದಲ್ಲಿ ಖುಷಿಯಿಲ್ಲ. ಕಾರಣ ಆಸ್ಟ್ರೇಲಿಯಾದಲ್ಲಿ ಶತಕ ಬಾರಿಸಿದರೂ ಇಂಗ್ಲೆಂಡ್ ತಂಡ ಸೋಲು ಕಂಡಿದೆ. ಈ ಸೋಲಿನೊಂದಿಗೆ ಆಸ್ಟ್ರೇಲಿಯಾ ನೆಲದಲ್ಲಿ ಅ

8 Dec 2025 6:15 pm
ಬ್ರೇಕ್ ಫಾಸ್ಟ್ ಮೀಟಿಂಗ್ ಗೆ ಕಿಮ್ಮತ್ತಿಲ್ಲ, ನಿಲ್ಲದ ನಾಯಕತ್ವ ಗೊಂದಲ, ಮೊದಲ ದಿನ ಅಧಿವೇಶನದಲ್ಲೂ ಇದೇ ಚರ್ಚೆ!

ಬೆಳಗಾವಿ ಅಧಿವೇಶನದ ಮೊದಲ ದಿನವೇ ನಾಯಕತ್ವದ ಕಿತ್ತಾಟ ಮತ್ತೆ ಆರಂಭವಾಗಿದೆ. ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಬಣದ ಶಾಸಕರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಯತೀಂದ್ರ ಸಿದ್ದರಾಮಯ್ಯ ಅವರು ಸಿದ್ದರಾಮಯ್ಯ ಐ

8 Dec 2025 6:11 pm
ಕಲಿಕಾ ಭಾಗ್ಯ ಯೋಜನೆ: ಕಾರ್ಮಿಕರ ಮಕ್ಕಳ ಉನ್ನತ ಶಿಕ್ಷಣಕ್ಕೆ 50 ಸಾವಿರ ರೂ.ವರೆಗಿನ ಆರ್ಥಿಕ ನೆರವು; ಅರ್ಜಿ ಸಲ್ಲಿಕೆ ಹೇಗೆ?

ಕರ್ನಾಟಕ ಕಾರ್ಮಿಕ ಕಲ್ಯಾಣ ಮಂಡಳಿಯು 'ಕಲಿಕಾ ಭಾಗ್ಯ' ಯೋಜನೆಯಡಿ ನೋಂದಾಯಿತ ಕಟ್ಟಡ ಕಾರ್ಮಿಕರ ಮಕ್ಕಳ ಉನ್ನತ ಶಿಕ್ಷಣಕ್ಕೆ ಆರ್ಥಿಕ ನೆರವು ನೀಡುತ್ತಿದೆ. 2025-26ನೇ ಸಾಲಿನ ಅರ್ಜಿ ಸಲ್ಲಿಕೆ ಆರಂಭವಾಗಿದೆ. ನರ್ಸರಿಯಿಂದ ಸ್ನಾತಕೋತ್

8 Dec 2025 6:09 pm
ದೇಶದ ಜನರ ವಿದ್ಯುತ್ ಬಿಲ್ ಇಳಿಕೆಗೆ ಮೋದಿ ಸರ್ಕಾರ ಹೊಸ ಹೆಜ್ಜೆ - AI ತಂತ್ರಜ್ಞಾನದಿಂದ ಮನೆಗಳಲ್ಲಿ ವಿದ್ಯುತ್ ಪೋಲು ತಪ್ಪಿಸಲು ಕ್ರಮ

ದೇಶದ ಎಲ್ಲಾ ಮನೆಗಳಲ್ಲಿ ಆಗುತ್ತಿರುವ ವಿದ್ಯುತ್ ಪೋಲು ತಪ್ಪಿಸಿ, ಆ ಮೂಲಕ ವಿದ್ಯುತ್ ಬಿಲ್ ಕೂಡ ಕಡಿಮೆ ಮಾಡುವ ಹೊಸ ಟೆಕ್ನಾಲಜಿಯನ್ನು ತರಲು ಕೇಂದ್ರ ಸರ್ಕಾರ ಮುಂದಾಗಿದೆ. ಮನೆಗಳ ವೈರಿಂಗ್ ನ ತಾಂತ್ರಿಕ ದೋಷಗಳನ್ನು ಶೀಘ್ರವಾಗ

8 Dec 2025 6:05 pm
ಇಂಡಿಗೋ ಸಂಕಷ್ಟ: 7ನೇ ದಿನ 500ಕ್ಕೂ ಹೆಚ್ಚು ವಿಮಾನ ರದ್ದು, ₹827 ಕೋಟಿ ರೀಫಂಡ್! ಸುಪ್ರೀಂ ಕೋರ್ಟ್ ಹೇಳಿದ್ದೇನು?

ಇಂಡಿಗೋ ಏರ್‌ಲೈನ್ಸ್‌ನಲ್ಲಿನ ಸಿಬ್ಬಂದಿ ನಿರ್ವಹಣೆಯ ವೈಫಲ್ಯದಿಂದಾಗಿ ವಿಮಾನಗಳ ರದ್ದು ಪ್ರಕ್ರಿಯೆ 7ನೇ ದಿನವೂ ಮುಂದುವರಿದಿದೆ. ಸೋಮವಾರ ಒಂದೇ ದಿನ 500ಕ್ಕೂ ಹೆಚ್ಚು ವಿಮಾನಗಳು ರದ್ದಾಗಿವೆ. ಸಂಸ್ಥೆಯು ಈವರೆಗೆ 827 ಕೋಟಿ ರೂಪಾಯ

8 Dec 2025 5:59 pm
ನಡತೆಗೆಟ್ಟವಳೆಂದು ಕಾಲುವೆಗೆ ಎಸಿದಿದ್ದ ಮಗಳು 2 ತಿಂಗಳ ನಂತರ ಪ್ರತ್ಯಕ್ಷ; ಅಪ್ಪನ ಬಗ್ಗೆ ಹೇಳಿದ್ದಿಷ್ಟು!

ಯುವತಿ ನಡತೆ ಬಗ್ಗೆ ಅನುಮಾನ ವ್ಯಕ್ತಪಡಿಸಿ ಆಕೆಯ ತಂದೆಯೇ ಹರಿಯುತ್ತಿದ್ದ ಕಾಲುವೆಗೆ ಕೈ ಕಾಲು ಕಟ್ಟಿ ತಳ್ಳಿದ್ದ ಘಟನೆ ಚಂಡೀಗಢದಲ್ಲಿ ನಡೆದಿತ್ತು. ಆದರೆ, ಆಶ್ಚರ್ಯವೆಂಬಂತೆ ಆಕೆ ಎರಡು ತಿಂಗಳ ನಂತರ ಪ್ರತ್ಯಕ್ಷಳಾಗಿದ್ದಾಳೆ. ತ

8 Dec 2025 5:51 pm
ಮೈಸೂರು-ಕುಶಲನಗರ ಹೆದ್ದಾರಿ ಪ್ಯಾಕೇಜ್ 2 ಕಾಮಗಾರಿ ಆರಂಭ - 412 ಕೋಟಿ ರೂ. ವೆಚ್ಚದಲ್ಲಿ ಅಗಲೀಕರಣ

ಮೈಸೂರು-ಕುಶಾಲನಗರ ರಾಷ್ಟ್ರೀಯ ಹೆದ್ದಾರಿ 275 ರ ಎರಡನೇ ಹಂತದ ಕಾಮಗಾರಿಗೆ ಅರಣ್ಯ ಇಲಾಖೆಯಿಂದ ಹಸಿರು ಸಂಕೇತ ದೊರೆತಿದ್ದು, ಡಿಸೆಂಬರ್ 8 ರಂದು ಕಾಮಗಾರಿ ಆರಂಭವಾಗಲಿದೆ. 92.3 ಕಿಲೋಮೀಟರ್ ಉದ್ದದ ಈ 4-ಲೇನ್ ಹೆದ್ದಾರಿ ಯೋಜನೆಯು ಒಟ್ಟು 41

8 Dec 2025 5:14 pm
ಅಂಬರೀಶ್ ನೆನಪಿನಲ್ಲಿ ಸುಮಲತಾ

ಅಂಬರೀಶ್ ನೆನಪಿನಲ್ಲಿ ಸುಮಲತಾ

8 Dec 2025 5:03 pm
`ಸಂಜು ಸ್ಯಾಮ್ಸನ್ ಒಳ್ಳೇ ತಲೆನೋವು!'; ಟಿ20 ತಂಡದ ನಾಯಕ ಸೂರ್ಯಕುಮಾರ್ ಯಾದವ್ ಹೀಗೊಂದು ಅಚ್ಚರಿಯ ಹೇಳಿಕೆ

Suryakumar On Sanju Samson- ಟೀಂ ಇಂಡಿಯಾದಲ್ಲಿ ಸಂಜು ಸ್ಯಾಮ್ಸನ್ ಅವರನ್ನು ನಡೆಸಿಕೊಳ್ಲುತ್ತಿರುವ ರೀತಿಗೆ ಕ್ರಿಕೆಟ್ ಪ್ರೇಮಿಗಳ ಆಕ್ಷೇಪವಿದೆ. ಕಳೆದ ವರ್ಷ ಯಶಸ್ವಿ ಆರಂಭಿಕನಾಗಿದ್ದ ಅವರು ಇದೀಗ ದಿನಕ್ಕೊಂದು ಕ್ರಮಾಂಕದಲ್ಲಿ ಬ್ಯಾಟಿಂಗ್

8 Dec 2025 4:59 pm
ಮಾರಾಟಕ್ಕಿದೆ ಮತ್ತೊಂದು ಐಪಿಎಲ್‌ ಫ್ರಾಂಚೈಸಿ, ಯಾವ ತಂಡ? ಬೆಲೆ ಎಷ್ಟು?

ಐಪಿಎಲ್‌ನ ಚೊಚ್ಚಲ ಆವೃತ್ತಿಯ ವಿಜೇತ ತಂಡವಾದ ರಾಜಸ್ಥಾನ್ ರಾಯಲ್ಸ್‌ನಲ್ಲಿ ದೊಡ್ಡ ಮಟ್ಟದ ಬದಲಾವಣೆಗಳಾಗುವ ಮುನ್ಸೂಚನೆ ಸಿಕ್ಕಿದೆ. ಬ್ರಿಟಿಷ್-ಭಾರತೀಯ ಉದ್ಯಮಿ ಮನೋಜ್ ಬದಾಲೆ ಒಡೆತನದ ಈ ಫ್ರಾಂಚೈಸಿಯು ತನ್ನ ಬಹುಪಾಲು ಷೇರುಗ

8 Dec 2025 4:47 pm
KSRTC ಬಸ್‌ಗೆ ʻಜೈ ಮಹಾರಾಷ್ಟ್ರʼ ಸ್ಟಿಕ್ಕರ್‌ ಅಂಟಿಸಿದ ಶಿವಸೇನೆ; ಬೆಳಗಾವಿಯಿಂದ ಬಸ್ ಸಂಚಾರ ಸ್ಥಗಿತ, ಪ್ರಯಾಣಿಕರ ಪರದಾಟ

ಬೆಳಗಾವಿಯಲ್ಲಿ ಮಹಾಮೇಳಾವ್‌ ನಡೆಸಲು ಜಿಲ್ಲಾಡಳಿತ ನಿಷೇಧ ಹೇರಿದ ಹಿನ್ನೆಲೆಯಲ್ಲಿ ಎಂಎಸ್‌ಇ ಕಾರ್ಯಕರ್ತ ಮತ್ತು ಶಿವಸೇನೆ ಕಾರ್ಯಕರ್ತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಶಿವಸೇನೆ ಕಾರ್ಯಕರ್ತರು ಮಹಾರಾಷ್ಟ್ರದ ಕೊಲ್ಲಾಪ

8 Dec 2025 4:46 pm
ಉದ್ಯೋಗಿಯು ನಿಧನವಾದಾಗ ಆತನ ಪಿಎಫ್ ಹಣ ತಾಯಿಗೋ, ಪತ್ನಿಗೋ? ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು

ಉದ್ಯೋಗಿಯೊಬ್ಬರ ನಿಧನದ ಬಳಿಕ ಜಿಪಿಎಫ್ ಹಣವನ್ನು ಪತ್ನಿ ಹಾಗೂ ತಾಯಿಗೆ ಸಮಾನವಾಗಿ ಹಂಚಬೇಕು ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಪತಿ ತಾಯಿಯನ್ನು ಮಾತ್ರ ನಾಮಿನಿ ಮಾಡಿದ್ದರೂ, ಪತ್ನಿ ಕುಟುಂಬದವಳಾಗಿರುವುದರಿಂ

8 Dec 2025 4:34 pm
ವಂದೇ ಮಾತರಂ ಗೀತೆಯನ್ನು 'ತುಕ್ಡೆ ತುಕ್ಡೆ' ಮಾಡಿದ್ದು ಕಾಂಗ್ರೆಸ್, ನೆಹರೂ ಬೆಂಬಲಿಸಿದ್ದರು: ಸಂಸತ್ತಿನಲ್ಲಿ ಪ್ರಧಾನಿ ಮೋದಿ ವಾಗ್ದಾಳಿ

ಲೋಕಸಭೆಯಲ್ಲಿ ವಂದೇ ಮಾತರಂ ಗೀತೆಯ ಕುರಿತು ಚರ್ಚೆ ನಡೆಸಿದ ಪ್ರಧಾನಿ ಮೋದಿ, ಕಾಂಗ್ರೆಸ್ ಮತ್ತು ನೆಹರೂ ಅವರು ಮುಸ್ಲಿಮರ ಭಾವನೆಗಳಿಗೆ ಧಕ್ಕೆ ಬರುತ್ತದೆ ಎಂಬ ಕಾರಣಕ್ಕೆ ಗೀತೆಯನ್ನು ವಿರೋಧಿಸಿ, ದೇಶ ವಿಭಜನೆಗೆ ಬೀಜ ಬಿತ್ತಿದರು

8 Dec 2025 4:15 pm
ಕೊಪ್ಪಳ ಗವಿಮಠದ ಗವಿಸಿದ್ಧೇಶ್ವರ 2026ರ ಜಾತ್ರೆ ದಿನಾಂಕ ಘೋಷಣೆ; ಉದ್ಘಾಟಕರು ಯಾರು?

ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ಜಾತ್ರೆಯ ಮಹಾ ರಥೋತ್ಸವ 2026ರ ಜನವರಿ 5 ರಂದು ನಡೆಯಲಿದೆ. ಮೇಘಾಲಯದ ರಾಜ್ಯಪಾಲ ಸಿ. ಎಚ್. ವಿಜಯಶಂಕರ್ ಅವರು ಈ ಮಹೋತ್ಸವಕ್ಕೆ ಚಾಲನೆ ನೀಡಲಿದ್ದಾರೆ. ಲಕ್ಷಾಂತರ ಭಕ್ತರು ಸೇರುವ ಈ ಜಾತ್ರೆಗೆ ದೇಶದ ಗಣ

8 Dec 2025 3:46 pm
2025ರಲ್ಲಿ ಗೂಗಲ್ ಸರ್ಚ್- ಭಾರತದಲ್ಲಿ 14ರ ಬಾಲಕನದ್ದೇ `ವೈಭವ'!; ಪಾಕ್ ನಲ್ಲಿ ಹೆಚ್ಚಾಗಿದೆ`ಅಭಿಷೇಕ್ ಶರ್ಮಾ' ಹವಾ

Abhishek Sharma And Vaibha Suryavanshi- ನಿಮ್ಮ ಪ್ರಕಾರ 2025 ರಲ್ಲಿ ಪಾಕಿಸ್ತಾನದಲ್ಲಿ ಅತಿ ಹೆಚ್ಚು ಗೂಗಲ್ ಸರ್ಚ್ ಆದ ಕ್ರೀಡಾಪಟು ಅಭಿಷೇಕ್ ಶರ್ಮಾ ಎಂದರೆ ನೀವು ನಂಬಲೇಬೇಕು. ಏಷ್ಯಾ ಕಪ್ ನಲ್ಲಿ ಪಾಕಿಸ್ತಾನ ತಂಡವನ್ನೇ ಶೇಕ್ ಮಾಡಿದ್ದ ಅಭಿಷೇಕ್ ನಷ್ಟು

8 Dec 2025 3:45 pm
ನವ್ಯ ಯೋಜನೆ: ಹೆಣ್ಣು ಮಕ್ಕಳಿಗೆ ಗ್ರಾಫಿಕ್ ಡಿಸೈನ್‌, ಡಿಜಿಟಲ್ ಮಾರ್ಕೆಟಿಂಗ್, ಸೈಬರ್‌ ಸುರಕ್ಷತೆ ಸೇರಿ ಉಚಿತ ವೃತ್ತಿಪರ ಕೌಶಲ್ಯ; ಪ್ರಯೋಜನಗಳೇನು?

ಹೆಣ್ಣು ಮಕ್ಕಳ ಭವಿಷ್ಯಕ್ಕೆ ಹೊಸ ದಾರಿ: ಕೇಂದ್ರ ಸರ್ಕಾರದ 'ನವ್ಯ' ಯೋಜನೆ! 16-18 ವರ್ಷದೊಳಗಿನ ಹೆಣ್ಣುಮಕ್ಕಳಿಗೆ ಉದಯೋನ್ಮುಖ ಕ್ಷೇತ್ರಗಳಲ್ಲಿ ಉಚಿತ ತರಬೇತಿ. ಹಣಕಾಸು ನಿರ್ವಹಣೆ, ಉತ್ತಮ ಸಂವಹನ, ಕೆಲಸದ ಸ್ಥಳದಲ್ಲಿ ಸುರಕ್ಷತೆ - ಎಲ

8 Dec 2025 3:40 pm
ಹಣ ವಸೂಲಿಗಾಗಿ ಅನಗತ್ಯವಾಗಿ ಸಿಸೇರಿಯನ್ ಹೆರಿಗೆ, ಖಾಸಗಿ ಆಸ್ಪತ್ರೆಗಳ ವಿರುದ್ಧ ಕ್ರಮದ ಎಚ್ಚರಿಕೆ

ಖಾಸಗಿ ಆಸ್ಪತ್ರೆಗಳಲ್ಲಿ ಹಣಕ್ಕಾಗಿ ಅನಗತ್ಯ ಸಿಸೇರಿಯನ್ ಹೆರಿಗೆಯಾದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಹೇಳಿದರು. ಇನ್ನು ಬೆಳಗಾವಿ ವೈದ್ಯಕೀಯ ವಿಜ್ಞಾನ ಸಂಸ

8 Dec 2025 3:28 pm
ಬೆಟ್ಟಹಲಸೂರು- ರಾಜಾನುಕುಂಟೆ ರೈಲ್ವೆ ಮಾರ್ಗಕ್ಕೆ ‘ವಿಶೇಷ ಯೋಜನೆ’ ಸ್ಥಾನಮಾನ - ಎರಡು ಗ್ರಾಮಗಳ ಭೂಸ್ವಾಧೀನಕ್ಕೆ ಆದೇಶ

ಬೆಂಗಳೂರು ಉತ್ತರದಲ್ಲಿ ಬೆಟ್ಟಹಲಸೂರು ಮತ್ತು ರಾಜಾನುಕುಂಟೆ ನಡುವೆ 6.1 ಕಿ.ಮೀ. ಹೊಸ ರೈಲು ಮಾರ್ಗ ನಿರ್ಮಾಣವಾಗಲಿದೆ. ಕೇಂದ್ರ ರೈಲ್ವೆ ಇಲಾಖೆ ಇದನ್ನು ವಿಶೇಷ ರೈಲು ಯೋಜನೆ ಎಂದು ಘೋಷಿಸಿದೆ. ಇದರಿಂದ ಯಲಹಂಕದ ಸಂಚಾರ ದಟ್ಟಣೆ ಕಡಿಮ

8 Dec 2025 3:08 pm
ಡೀಲ್ ಒಪ್ಪಿಕೊಂಡು ಕ್ಯಾಪ್ಟನ್ ಆಗಿಬಿಡ್ತಾರಾ ಚೈತ್ರಾ ಕುಂದಾಪುರ?

ಡೀಲ್ ಒಪ್ಪಿಕೊಂಡು ಕ್ಯಾಪ್ಟನ್ ಆಗಿಬಿಡ್ತಾರಾ ಚೈತ್ರಾ ಕುಂದಾಪುರ?

8 Dec 2025 3:05 pm
ರಾಮನಗರದಲ್ಲಿ ಲವ್​​ ಸೆಕ್ಸ್​​ ದೋಖಾ; ʻಅಮ್ಮ ಕ್ಷಮಿಸು, ನಿನ್ನ ನಂಬಿಕೆಗೆ ಮಸಿ ಬಳೆದೆʼ; ಡೆತ್‌ನೋಟ್‌ ಬರೆದಿಟ್ಟು ಯುವತಿ ಆತ್ಮಹತ್ಯೆ

ರಾಮನಗರದಲ್ಲಿ ಯುವತಿಯೊಬ್ಬಳು ಯುವಕನೊಬ್ಬನನ್ನು ಪ್ರೀತಿಸಿ ಮೋಸಹೋಗಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಕಿಗೆ ಬಂದಿದೆ. ತುಮಕೂರಿನ ಅಭಿ ಎಂಬಾತ ಯುವತಿಯ ಖಾಸಗಿ ಫೋಟೋಗಳನ್ನು ಇಟ್ಟುಕೊಂಡು ಬ್ಲಾಕ್‌ಮೇಲ್‌ ಮಾಡಿ, ಲೈಂಗಿಕ ಕ್ರಿ

8 Dec 2025 3:00 pm
ಕೆಲವರು ಸಿಎಂ ಆಗುವುದಕ್ಕೆ ಸಿದ್ದರಾಗಿದ್ದಾರೆ, ಆದರೆ ಒಬ್ಬರಿಂದ ಪಕ್ಷ ಅಧಿಕಾರಕ್ಕೆ ಬಂದಿಲ್ಲ: ಡಿಕೆಶಿಗೆ ಪರೋಕ್ಷ ಟಾಂಗ್ ಕೊಟ್ಟ ಕೆ.ಎನ್ ರಾಜಣ್ಣ

ಮಾಜಿ ಸಚಿವ ಕೆ.ಎನ್. ರಾಜಣ್ಣ ಅವರು, ಕೆಲವರು ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ಧರಿದ್ದರೂ, ಪಕ್ಷವು ಒಬ್ಬರಿಂದ ಅಧಿಕಾರಕ್ಕೆ ಬಂದಿಲ್ಲ ಎಂದು ಡಿಸಿಎಂ ಡಿಕೆ ಶಿವಕುಮಾರ್ ಅವರಿಗೆ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ. ಪಕ್ಷ ಅಧಿಕಾರಕ

8 Dec 2025 2:46 pm
ಕಾಂಗ್ರೆಸ್‌ ತುಂಡರಿಸಿದ ವಂದೇ ಮಾತರಂ ಗೀತೆಯ ಶ್ರೇಷ್ಠತೆಯ ಮರುಸ್ಥಾಪನೆಗೆ ಅವಕಾಶ; ನರೇಂದ್ರ ಮೋದಿ

ಲೋಕಸಭೆಯಲ್ಲಿ ಇಂದು (ಡಿ.8-ಸೋಮವಾರ) ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ವಂದೇ ಮಾತರಂ ಗೀತೆಯ 150ನೇ ವರ್ಷಾಚರಣೆಯ ಕುರಿತ ಚರ್ಚೆಗೆ ಚಾಲನೆ ನೀಡಿದರು. ವಂದೇ ಮಾತರಂ ಗೀತೆಯ ಮಹತ್ವದ ಕುರಿತು ಸುದೀರ್ಘವಾಗಿ ಭಾಷಣ ಮಾಡಿದ ಪ್ರಧಾನಿ ಮೋ

8 Dec 2025 2:15 pm
ಇಂಡಿಗೋ ವಿಮಾನಗಳ ರದ್ದತಿ ತಡೆಯುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯ ತುರ್ತು ವಿಚಾರಣೆಗೆ ಸುಪ್ರೀಂ ಕೋರ್ಟ್ ನಕಾರ

ಇಂಡಿಗೋ ವಿಮಾನಯಾನ ಸಂಸ್ಥೆಯ ನೂರಾರು ವಿಮಾನಗಳ ರದ್ದತಿಯನ್ನು ತಡೆಯುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯ ತುರ್ತು ವಿಚಾರಣೆಗೆ ಸುಪ್ರೀಂ ಕೋರ್ಟ್ ನಿರಾಕರಿಸಿದೆ. ಕೇಂದ್ರ ಸರ್ಕಾರ ಪರಿಸ್ಥಿತಿಯ ಗಂಭೀರತೆಯನ್ನು ಅರಿತು ಸೂಕ್

8 Dec 2025 2:12 pm
ವರುಣಾ ಕ್ಷೇತ್ರ ಚುನಾವಣಾ ಅಕ್ರಮ ಆರೋಪ: ಸಿಎಂ ಸಿದ್ದರಾಮಯ್ಯಗೆ ನೋಟಿಸ್‌ ಜಾರಿಗೊಳಿಸಿದ ಸುಪ್ರೀಂ ಕೋರ್ಟ್‌!

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2023ರ ವರುಣ ವಿಧಾನಸಭಾ ಚುನಾವಣೆಯಲ್ಲಿ ಆಯ್ಕೆಯಾಗಿದ್ದನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ನಡೆಸಿದೆ. ಈ ಸಂಬಂಧ ಸಿದ್ದರಾಮಯ್ಯ ಅವರಿಗೆ ನೋಟಿಸ್ ಜಾರಿ ಮ

8 Dec 2025 1:50 pm
ಇವರಿಗೆಲ್ಲಾ ಯುಎಸ್‌ ವೀಸಾ ಸಿಗೋದು ಮತ್ತಷ್ಟು ಕಠಿಣ

ಇವರಿಗೆಲ್ಲಾ ಯುಎಸ್‌ ವೀಸಾ ಸಿಗೋದು ಮತ್ತಷ್ಟು ಕಠಿಣ

8 Dec 2025 1:47 pm
ಪಠ್ಯದಲ್ಲಿ ಭಗವದ್ಗೀತೆ ಸೇರ್ಪಡೆಗೆ HDK ಪತ್ರ : ಸೈದ್ಧಾಂತಿಕ ಅಂಧಃಪತನವೇ- ಕೃಷ್ಣ ಕಂಸತತ್ವದ ನಂಬಿಕೆಯೇ?

Congress Objects HD Kumraswamy Statement : ಶಾಲಾಪಠ್ಯದಲ್ಲಿ ಭಗವದ್ಗೀತೆ ಸೇರ್ಪಡೆ ಮಾಡಬೇಕು ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಬರೆದಿರುವ ಪತ್ರ, ರಾಜ್ಯ ರಾಜಕೀಯದಲ್ಲಿ ಬಿರುಗಾಳಿ ಎಬ್ಬಿಸಿದೆ. ಕುಮಾರಸ್ವಾಮಿ, ಬಿಜೆಪಿ ಒಕ್ಕೂಟಕ್ಕೆ ಸೇರ್ಪಡೆ

8 Dec 2025 1:40 pm
ಕೊಪ್ಪಳ : ಪ್ರೀವೆಡ್ಡಿಂಗ್ ಶೂಟ್ ಮುಗಿಸಿ ಬರುವಾಗ ಅಪಘಾತ; ನವಜೋಡಿ ಸಾವು

ಹಸೆಮಣೆಗೆ ಏರಬೇಕಿದ್ದ ಪ್ರೇಮಿಗಳಿಬ್ಬರು ಪ್ರೀ-ವೆಡ್ಡಿಂಗ್ ಶೂಟ್ ಮುಗಿಸಿ ವಾಪಸ್ ಬರುವಾಗ ಭೀಕರ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಕರಿಯಪ್ಪ ಮಡಿವಾಳ್ ಮತ್ತು ಕವಿತಾ ಪವಾಡೆಪ್ಪ ಮಡಿವಾಳ ಎಂಬುವರೇ ಮೃತ ದುರ್ದೈವಿಗಳು.

8 Dec 2025 1:14 pm
ಮಲಯಾಳಂ ನಟಿ ಅಪಹರಣ ಅತ್ಯಾಚಾರ ಕೇಸ್ - ನಟ ದಿಲೀಪ್ ಖುಲಾಸೆ!

2017ರ ನಟಿ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಮಲಯಾಳಂ ನಟ ದೀಲೀಪ್‌ರನ್ನು ಕೇರಳದ ನ್ಯಾಯಾಲಯ ನಿರ್ದೋಷಿ ಎಂದು ತೀರ್ಪು ನೀಡಿದೆ. ಸಂತ್ರಸ್ತ ನಟಿಯ ಅಪಹರಣ ಮತ್ತು ಅತ್ಯಾಚಾರ ಪ್ರಕರಣದಲ್ಲಿ ದೀಲೀಪ್‌ರ ವಿರುದ್ಧ ಸಾಕ್ಷ್ಯಗಳನ್ನು ಒದಗ

8 Dec 2025 1:02 pm
ಉತ್ತರ ಕರ್ನಾಟಕದ ಸಮಸ್ಯೆಗಳಿಗೆ ಕೇಂದ್ರ ಉತ್ತರಿಸಬೇಕು; ಬೆಳಗಾವಿಯಲ್ಲಿ ಡಿಸಿಎಂ ಡಿಕೆ ಶಿವಕುಮಾರ್‌ ಹೇಳಿಕೆ

ಉತ್ತರ ಕರ್ನಾಟಕದ ಸಮಸ್ಯೆಗಳ ಪರಿಹಾರಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಜಂಟಿ ಪ್ರಯತ್ನಗಳಿಗೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ಕರೆ ಕೊಟ್ಟಿದ್ದಾರೆ. ಬೆಳಗಾವಿಯ ಸುವರ್ಣ ಸೌಧದಲ್ಲಿ ಮಾತನಾಡಿದ ಡಿಕೆಶಿ, ಉತ್ತರ ಕರ್ನಾಟ

8 Dec 2025 12:54 pm
'ನನಗೆ ಗಂಡು ಮಗುವೇ ಬೇಕು'; ನವಜಾತ ಹೆಣ್ಣು ಶಿಶುವನ್ನು ಹುಟ್ಟಿದ ಕೆಲವೇ ನಿಮಿಷಗಳಲ್ಲಿ ಕೊಂದ ತಾಯಿ ಅಂದರ್

ಘಾಜಿಯಾಬಾದ್‌ನಲ್ಲಿ 22 ವರ್ಷದ ಮಹಿಳೆ ತನ್ನ ನವಜಾತ ಹೆಣ್ಣು ಮಗುವನ್ನು ಹುಟ್ಟಿದ 45 ನಿಮಿಷಗಳಲ್ಲಿ ಕೊಲೆ ಮಾಡಿದ್ದಾಳೆ. ಸಹೋದರಿಯ ಮನೆಯ ಟೆರೇಸ್‌ನಿಂದ ಮಗುವನ್ನು ಎಸೆದಿದ್ದಳು. ಮರಣೋತ್ತರ ಪರೀಕ್ಷೆಯಲ್ಲಿ ಮಗು ಜೀವಂತವಿದ್ದಾಗಲ

8 Dec 2025 12:22 pm
ಯಾಕಯ್ಯ ಸಣ್ಣಗಾಗಿದ್ದೀಯಾ, ನಾಟಿಕೋಳಿ ತಿನ್ನಬೇಕಯ್ಯಾ - ಆರ್ ಅಶೋಕ್ ಗೆ ಸಿದ್ದರಾಮಯ್ಯ ಸಲಹೆ

ಬೆಳಗಾವಿ ಸುವರ್ಣಸೌಧದಲ್ಲಿ ಸಿಎಂ ಸಿದ್ದರಾಮಯ್ಯ ಮತ್ತು ವಿಪಕ್ಷ ನಾಯಕ ಆರ್. ಅಶೋಕ್ ಭೇಟಿಯಾದರು. ಈ ವೇಳೆ ನಾಟಿಕೋಳಿ ಸೇವನೆ ಬಗ್ಗೆ ಇಬ್ಬರ ನಡುವೆ ಚರ್ಚೆ ನಡೆಯಿತು. ಆರ್. ಅಶೋಕ್ ನಾಟಿಕೋಳಿ ತಿನ್ನುವುದಿಲ್ಲ ಎಂದಾಗ, ಸಿಎಂ ಸಿದ್ದ

8 Dec 2025 11:59 am
ಉಷಾ ವ್ಯಾನ್ಸ್‌ಗೆ ಭಾರತದ ಫ್ಲೈಟ್‌ ಹತ್ತಿಸುವಂತೆ ಜೆಡಿ ವ್ಯಾನ್ಸ್‌ ಮೇಲೆ ಹೆಚ್ಚಿದ ಒತ್ತಡ; ವಲಸೆ ವಿರೋಧಿ ಹೇಳಿಕೆ ಬ್ಯಾಕ್‌ಫೈಯರ್‌!

ಅಮೆರಿಕ ಉಪಾಧ್ಯಕ್ಷ ಜೆಡಿ ವ್ಯಾನ್ಸ್‌ ಅಮೆರಿಕಕ್ಕೆ ವಿದೇಶಿಯರ ವಲಸೆಯನ್ನು ವಿರೋಧಿಸುವುದು ಎಂದರೆ, ಬಿಸಿ ನೀರಿನಲ್ಲಿ ಕೈ ಹಾಕಿದಂತೆಯೇ ಸರಿ. ಸ್ವತಃ ಅವರ ಪತ್ನಿ ಉಷಾ ವ್ಯಾನ್ಸ್‌ ಭಾರತೀಯ ಮೂಲದವರಾಗಿರುವುದರಿಂದ, ಜೆಡಿ ವ್ಯಾನ

8 Dec 2025 11:50 am
ಸಾಂದೀಪನಿ ಶಿಷ್ಯವೇತನ ಯೋಜನೆ: 1.15 ಲಕ್ಷ ರೂ.ವರೆಗಿನ ಸಹಾಯಧನ ಪಡೆಯಲು ಅರ್ಜಿ ಆಹ್ವಾನ; ಅರ್ಜಿ ಸಲ್ಲಿಕೆ ಹೇಗೆ? ಕೊನೆಯ ದಿನಾಂಕ ಎಂದು?

ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯು 2025-26ನೇ ಶೈಕ್ಷಣಿಕ ಸಾಲಿಗೆ 'ಸಾಂದೀಪನಿ ಶಿಷ್ಯವೇತನ'ಕ್ಕಾಗಿ ಅರ್ಜಿಗಳನ್ನು ಸ್ವೀಕರಿಸುತ್ತಿದೆ. ಆರ್ಥಿಕವಾಗಿ ದುರ್ಬಲರಾಗಿರುವ ಬ್ರಾಹ್ಮಣ ಸಮುದಾಯದ ಪ್ರತಿಭಾವಂತ ವಿದ್ಯಾರ್

8 Dec 2025 11:50 am