SENSEX
NIFTY
GOLD
USD/INR

Weather

18    C

ಡಿಜಿಟಲ್ ಸುದ್ದಿ ಮೂಲಗಳು

... ...View News by News Source
ಸೆಲ್ಫಿ ಸಿಗದ್ದಕ್ಕೆ ನರಕಕ್ಕೆ ಹೋಗೆಂದ ಅಭಿಮಾನಿ! ಗರ್ಲ್ ಫ್ರೆಂಡ್ ಜೊತೆಗಿದ್ದ ಹಾರ್ದಿಕ್ ಪಾಂಡ್ಯ ರಿಯಾಕ್ಷನ್ ಹೀಗಿತ್ತು ನೋಡಿ!

Hardik Pandya Reaction- ಬ್ಯಾಡ್ ಬಾಯ್ ಇಮೇಜ್ ನಿಂದ ಹೊರಬಂದಿರುವ ಭಾರತದ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಇತ್ತೀಚಿನ ದಿನಗಳಲ್ಲಿ ಬಹಳ ಬದಲಾದಂತೆ ಕಂಡುಬರುತ್ತಿದ್ದಾರೆ. ಇದೀಗ ಅಭಿಮಾನಿಯೊಬ್ಬ ಸೆಲ್ಫಿ ನೀಡದ್ದಕ್ಕೆ ನಿಂದಿಸಿದರೂ ಶಾಂತಚಿತ್

26 Dec 2025 12:04 am
ಚಿಕ್ಕಬಳ್ಳಾಪುರದಲ್ಲಿ ಕ್ರಿಸ್‌ಮಸ್ ಸಂಭ್ರಮದ ಮಧ್ಯೆ ಭೀಕರ ದುರಂತ; ಬೈಕ್‌ಗೆ ಡಿಕ್ಕಿ ಹೊಡೆದ ಟಿಪ್ಪರ್ ಲಾರಿ ನಾಲ್ವರು ಸಾವು

ಚರ್ಚ್‌ನಲ್ಲಿ ಕ್ರಿಸ್‌ಮಸ್ ಸಂಭ್ರಮ ಮುಗಿಸಿ ಒಂದೇ ಬೈಕಿನಲ್ಲಿ ಗ್ರಾಮಕ್ಕೆ ಮರಳುತ್ತಿದ್ದಾಗ, ಚಿಕ್ಕಬಳ್ಳಾಪುರ ತಾಲೂಕಿನ ಅಜ್ಜವಾರ ಬಳಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ನಾಲ್ವರು ಯುವಕರು ಸ್ಥಳದಲ್ಲೇ ಮೃತಪಟ್ಟಿದ್ದಾರ

25 Dec 2025 11:06 pm
WPL 2026- ಜನವರಿ 9ರಿಂದ ಬಹುನಿರೀಕ್ಷಿತ ಮಹಿಳಾ ಪ್ರೀಮಿಯರ್ ಲೀಗ್ ಶುರು; ಟಿಕೆಟ್ ಖರೀದಿ ಹೇಗೆ?

WPL 2026 Tickets- ಕ್ರಿಕಟ್ ಪ್ರೇಮಿಗಲು ಕಾತರದಿಂದ ಕಾಯುತ್ತಿರುವ ಮಹಿಳಾ ಪ್ರೀಮಿಯರ್ ಲೀಗ್ 2026 ಜನವರಿ 9 ರಂದು ಆರಂಭವಾಗಲಿದೆ. ಈ ಬಾರಿ ಎಲ್ಲಾ ಪಂದ್ಯಗಳೂ ನವಿ ಮುಂಬೈ ಮತ್ತು ವಡೋದರಾದ ಕ್ರೀಡಾಂಗಣಗಳಲ್ಲಿ ನಡೆಯಲಿವೆ. ರಾಯಲ್ ಚಾಲೆಂಜರ್ಸ್ ಬ

25 Dec 2025 10:42 pm
ಕೃಷಿ ಭೂಮಿ ಪರಿವರ್ತನೆ ಸುಲಭ - ರಾಜ್ಯ ಸರ್ಕಾರ ಮಹತ್ವದ ಆದೇಶ; ಏನೆಲ್ಲಾ ಹೊಸ ನಿಯಮ? ಶಿಕ್ಷಣ ಸಂಸ್ಥೆಗೆ ಅನುಮತಿ ಬೇಕಿಲ್ಲ!

ರಾಜ್ಯದಲ್ಲಿ ಭೂ ಪರಿವರ್ತನೆ ನಿಯಮಗಳು ಸರಳೀಕರಣಗೊಂಡಿವೆ. ಮಾಸ್ಟರ್‌ಪ್ಲಾನ್‌ ಹೊರತಾದ ಭೂ ಪರಿವರ್ತನೆಗೂ 30 ದಿನಗಳ ಗಡುವು ನಿಗದಿಪಡಿಸಲಾಗಿದೆ. ಇಂಧನ ಇಲಾಖೆ ಅನುಮತಿ ಪಡೆದಿದ್ದರೆ ನವೀಕರಿಸಬಹುದಾದ ಇಂಧನ ಘಟಕ ಸ್ಥಾಪನೆಗೆ ಭೂ

25 Dec 2025 10:20 pm
ಹಣ ಹಾಗೂ ಚಿನ್ನಾಭರಣಕ್ಕಾಗಿ ನಿತ್ಯ ಕಿರುಕುಳ: ಎಂಬಿಎ ಪದವೀಧರೆ, ನವವಿವಾಹಿತೆ ಆತ್ಮಹತ್ಯೆ

ಬಾಗಲಗುಂಟೆ ಬಳಿ ವರದಕ್ಷಿಣೆ ಕಿರುಕುಳದಿಂದ ಬೇಸತ್ತು ನವವಿವಾಹಿತೆ ಐಶ್ವರ್ಯಾ (26) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಒಂದು ತಿಂಗಳ ಹಿಂದಷ್ಟೇ ಲಿಖಿತ್‌ ಎಂಬಾತನನ್ನು ಮದುವೆಯಾಗಿದ್ದ ಐಶ್ವರ್ಯಾಗೆ, ಗಂಡ ಮತ್ತು ಕುಟುಂಬದವರು ಹಣ

25 Dec 2025 10:08 pm
ಫೀಲ್ದಿಂಗ್ ನಲ್ಲಿ ವಿಘ್ನೇಶ್ ಪುತ್ತೂರ್ ಹೊಸ ದಾಖಲೆ! ಇದು ಜಾಂಟಿ ರೋಡ್ಸ್ ನಿಂದಲೂ ಸಾಧ್ಯವಾಗದ ಸಾಧನೆ

Vignesh Puthur New Record- ಏಕದಿನ ಕ್ರಿಕಟ್ ನಲ್ಲಿ ಈವರೆಗೂ 5ಕ್ಕಿಂತ ಹೆಚ್ಚು ಕ್ಯಾಚ್ ಹಿಡಿದ ಫೀಲ್ಡರ್ ಇಲ್ಲ. ಜಗತ್ತಿನಲ್ಲಿ ಲಿಸ್ಟ್ ಎ ಕ್ರಿಕೆಟ್ ನಲ್ಲಿ ಈವರೆಗೆ ಐದು ಮಂದಿ ಇಂತಹ ಸಾಧನೆ ಮಾಡಿದ್ದರು. ಇದೀಗ ಕೇರಳದ ವಿಘ್ನೇಶ್ ಪುತ್ತೂರ್ ಅವರು

25 Dec 2025 9:39 pm
ಹೊಸ ವರ್ಷದ ಸಂಭ್ರಮಾಚರಣೆಗೆ ಶಾಕ್‌! ಗಿಗ್ ಕಾರ್ಮಿಕರಿಂದ ಅಖಿಲ ಭಾರತ ಮುಷ್ಕರ: ಡಿ.31ರಂದು ಡೆಲಿವರಿ ಸೇವೆಗಳಲ್ಲಿ ವ್ಯತ್ಯಯ ಸಾಧ್ಯತೆ

ಹೊಸ ವರ್ಷದ ಸಂಭ್ರಮಕ್ಕೆ ಕೌಂಟ್‌ಡೌನ್ ಶುರುವಾಗುತ್ತಿದ್ದಂತೆ, ಸ್ವಿಗ್ಗಿ, ಝೊಮ್ಯಾಟೊ, ಜೆಪ್ಟೊ, ಬ್ಲಿಂಕಿಟ್, ಅಮೆಜಾನ್, ಫ್ಲಿಪ್‌ಕಾರ್ಟ್‌ನ ಲಕ್ಷಾಂತರ ಡೆಲಿವರಿ ಮತ್ತು ಗಿಗ್ ಕಾರ್ಮಿಕರು ಡಿಸೆಂಬರ್ 31ರಂದು ದೇಶಾದ್ಯಂತ ಪ್ರತ

25 Dec 2025 8:58 pm
`ಹೇಗೆ ಸ್ವೀಕರಿಸಬೇಕೆಂದೇ ತಿಳಿಯುತ್ತಿಲ್ಲ!' ಆರ್ ಸಿಬಿಯ 5.2 ಕೋಟಿ ಡೀಲ್ ನಂಬಲು ಕಷ್ಟವಾಗುತ್ತಿದೆ ಎಂದ ಮಂಗೇಶ್ ಯಾದವ್ !

ಇಂಥದ್ದೊಂದು ಗಳಿಗೆ ಬರಬಹುದು ಎಂದು ಸ್ವತಃ ಮಂಗೇಶ್ ಯಾದವ್ ಅವರೇ ಅಂದುಕೊಂಡಿರಲಿಲ್ಲವಂತೆ . ಈ ಬಾರಿಯ ಐಪಿಎಲ್ ಹರಾಜಿನಲ್ಲಿ ಬಿಡ್ ಆದರಷ್ಟೇ ಸಾಕು ಎಂದಂದುಕೊಂಡಿದ್ದರಂತೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಅವರನ್ನು 5.2 ಕೋ

25 Dec 2025 8:36 pm
ಬಾಂಗ್ಲಾದೇಶದಲ್ಲಿ ಮತ್ತೊಬ್ಬ ಹಿಂದುವಿನ ಬರ್ಬರ ಹತ್ಯೆ: ಹಿಂದುಗಳಲ್ಲಿ ಹೆಚ್ಚಿದ ಆತಂಕ; ಘಟನೆಗೆ ಕಾರಣ ಏನು?

ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ದಾಳಿಗಳು ನಿಲ್ಲುತ್ತಿಲ್ಲ. ಇತ್ತೀಚೆಗೆ ಮೈಮೆನ್‌ಸಿಂಗ್‌ನಲ್ಲಿ ದೀಪು ಚಂದ್ರ ದಾಸ್ ಹತ್ಯೆಯ ಬೆನ್ನಲ್ಲೇ, ರಾಜಬರಿ ಜಿಲ್ಲೆಯಲ್ಲಿ ಅಮೃತ್ ಮಂಡಲ್ ಎಂಬಾತನನ್ನು ಗ್ರಾಮಸ್ಥರು ಹೊಡೆದು ಕೊಂದ

25 Dec 2025 8:15 pm
17 ವರ್ಷದ ನಂತರ ಬಾಂಗ್ಲಾಕ್ಕೆ ಮರಳಿದ 'ಡಾರ್ಕ್ ಪ್ರಿನ್ಸ್'! ಇನ್ನಾದರೂ ಬದಲಾಗುತ್ತಾ ಬಾಂಗ್ಲಾದ ಭಾರತ ವಿರೋಧಿ ಮನಸ್ಥಿತಿ?

ಬಾಂಗ್ಲಾದೇಶದ ರಾಜಕೀಯದಲ್ಲಿ 17 ವರ್ಷಗಳ ನಂತರ ತಾರಿಕ್ ರಹಮಾನ್ ಢಾಕಾಗೆ ಮರಳಿದ್ದಾರೆ. ಫೆಬ್ರವರಿಯಲ್ಲಿ ಚುನಾವಣೆಗಳು ನಡೆಯಲಿವೆ. ಭಾರತದ ಪಾಲಿಗೆ ಇದು ಮಹತ್ವದ ಬೆಳವಣಿಗೆ. ರಹಮಾನ್ ಅವರ ಪಕ್ಷ ಭಾರತ ಪರ ನಿಲುವು ಹೊಂದಿದೆ. ಉಗ್ರಗ

25 Dec 2025 7:47 pm
ಕರ್ನಾಟಕಕ್ಕೆ ಹೊಸ 10 ರೈಲುಗಳು; ಪ್ರಮುಖ 14 ಮಾರ್ಗದಲ್ಲಿ ಸಂಚಾರಕ್ಕೆ ಪ್ಲಾನ್‌! ಎಲ್ಲಿಂದ ಎಲ್ಲಿಗೆ? 15 ಜಿಲ್ಲೆಗೆ ಅನುಕೂಲ

ಕರ್ನಾಟಕದ ರೈಲ್ವೆ ಪ್ರಯಾಣಿಕರಿಗೆ ಸಂತಸದ ಸುದ್ದಿ. ನೈರುತ್ಯ ರೈಲ್ವೆಯು 10 ಹೊಸ ಮೆಮು ರೈಲುಗಳನ್ನು ಹೊಸ ವರ್ಷದ ಉಡುಗೊರೆಯಾಗಿ ನೀಡುತ್ತಿದೆ. ಇದರಿಂದ ಉತ್ತರ ಕರ್ನಾಟಕ ಮತ್ತು ಹಳೇ ಮೈಸೂರು ಭಾಗದ ಜನರಿಗೆ ಅನುಕೂಲವಾಗಲಿದೆ. ಸಣ್ಣ

25 Dec 2025 7:44 pm
ಅನಾರೋಗ್ಯ ಪೀಡಿತ ಸಾಕು ನಾಯಿಯ ಬಗ್ಗೆ ಮನನೊಂದು ಲಕ್ನೋದಲ್ಲಿ ಇಬ್ಬರು ಸಹೋದರಿಯರು ಆತ್ಮಹತ್ಯೆ!

ಲಕ್ನೋದಲ್ಲಿ ಇಬ್ಬರು ಸಹೋದರಿಯರು ತಮ್ಮ ಸಾಕು ನಾಯಿಯ ಅನಾರೋಗ್ಯದಿಂದ ಮನನೊಂದು ಫಿನೈಲ್ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರಾಧಾ ಸಿಂಗ್ ಮತ್ತು ಜಿಯಾ ಸಿಂಗ್ ಎಂಬುವರೇ ಮೃತಪಟ್ಟವರು. ಇವರು ಹಲವು ವರ್ಷಗಳಿಂದ ಖಿನ್ನತೆಯ

25 Dec 2025 7:28 pm
ಅನಿಲ್ ಅಂಬಾನಿಗೆ ಬಿಗ್ ರಿಲೀಫ್; 'ವಂಚನೆಯ ಖಾತೆ' ಎಂದು ಘೋಷಿಸುವ ಕ್ರಮಕ್ಕೆ ತಡೆ ನೀಡಿದ ಬಾಂಬೆ ಹೈಕೋರ್ಟ್‌

ಬಾಂಬೆ ಹೈಕೋರ್ಟ್, ಅನಿಲ್ ಅಂಬಾನಿ ಮತ್ತು ರಿಲಯನ್ಸ್ ಕಮ್ಯುನಿಕೇಷನ್ಸ್ ಅನ್ನು 'ವಂಚಕ' ಎಂದು ಘೋಷಿಸಲು ಮತ್ತು ಖಾತೆಗಳನ್ನು 'ವಂಚನೆ' ಎಂದು ವರ್ಗೀಕರಿಸಲು ಬ್ಯಾಂಕುಗಳ ಕ್ರಮಕ್ಕೆ ತಡೆ ನೀಡಿದೆ. ಆಡಿಟ್ ವರದಿಗಳು ಸರಿಯಾಗಿಲ್ಲ ಮತ್

25 Dec 2025 7:22 pm
ಛೇ ಇವರೆಂಥಾ ಡಾಕ್ಟರ್ಸ್‌; ಎದೆನೋವು ಎಂದ್ರು 8 ಗಂಟೆ ಚಿಕಿತ್ಸೆ ಕೊಡದ ಕೆನಡಾ ವೈದ್ಯರು; ನೋವು ಸಹಿಸಲಾಗದೆ ಭಾರತೀಯ ಸಾವು

ತೀವ್ರ ಎದೆನೋವಿನಿಂದ 44 ವರ್ಷದ ಭಾರತೀಯ ಮೂಲದ ಪ್ರಶಾಂತ್ ಶ್ರೀಕುಮಾರ್ ಎಂಬುವವರು ಕೆನಡಾದ ಎಡ್ಮಂಟನ್‌ನಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು. ಎಮರ್ಜೆನ್ಸಿ ವಾರ್ಡ್‌ನಲ್ಲಿ ಸೂಕ್ತ ಚಿಕಿತ್ಸೆ ಸಿಗದೆ 8 ಗಂಟೆಗಳ ಕಾಲ ಕಾಯುವಂತಾಯಿ

25 Dec 2025 7:14 pm
Dandruff: ಮೊಸರಿನ ಜೊತೆ ಲಿಂಬೆರಸ ಸೇರಿಸಿ ಹಚ್ಚಿದ್ರೆ ತಲೆಹೊಟ್ಟು ಹೋಗುತ್ತಾ? Dr Prakruthi

Dandruff: ಮೊಸರಿನ ಜೊತೆ ಲಿಂಬೆರಸ ಸೇರಿಸಿ ಹಚ್ಚಿದ್ರೆ ತಲೆಹೊಟ್ಟು ಹೋಗುತ್ತಾ? Dr Prakruthi

25 Dec 2025 6:45 pm
ನಾಳೆ ಚುನಾವಣೆ ನಡೆದರೂ ರಾಜ್ಯದಲ್ಲಿ ಬಿಜೆಪಿಗೆ ಬಹುಮತ: ಬಿ.ವೈ.ವಿಜಯೇಂದ್ರ ವಿಶ್ವಾಸ

ಅವರ ದೇಶಭಕ್ತಿ ನಮಗೆ ಪ್ರೇರಣೆ ಆಗಬೇಕು. ಅವರ ದೂರದೃಷ್ಟಿತ್ವವನ್ನು ಅರ್ಥ ಮಾಡಿಕೊಳ್ಳಿ. ಮೋದಿಜೀ ಅವರ ಸಬ್ ಕಾ ವಿಕಾಸ್ ಧ್ಯೇಯದೊಂದಿಗೆ ನಾವು ಮುನ್ನಡೆಯಬೇಕು. ಕಾಂಗ್ರೆಸ್ ಪಕ್ಷದ ಅಪಪ್ರಚಾರಗಳ ನಡುವೆಯೂ ಬಿಜೆಪಿ ನೇತೃತ್ವದ ಕೇಂ

25 Dec 2025 6:35 pm
ದೆಹಲಿಯಲ್ಲಿ 'ಅಟಲ್ ಕ್ಯಾಂಟೀನ್'ಗೆ ಚಾಲನೆ: ಕೇವಲ 5 ರೂ.ಗೆ ಸಿಗಲಿದೆ ಹೊಟ್ಟತುಂಬ ಊಟ! ಊಟದ ಮೆನು ಏನು?

ದೆಹಲಿಯ ಬಿಜೆಪಿ ಸರ್ಕಾರ 'ಅಟಲ್ ಕ್ಯಾಂಟೀನ್' ಯೋಜನೆಯನ್ನು ಆರಂಭಿಸಿದೆ. ಇದರಡಿ ಕೇವಲ 5 ರೂಪಾಯಿಗೆ ಪೌಷ್ಟಿಕ ಆಹಾರ ಲಭ್ಯವಿದೆ. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಸ್ಮರಣಾರ್ಥವಾಗಿ ಈ ಯೋಜನೆ ಜಾರಿಯಾಗಿದೆ. ಮುಖ್ಯಮಂತ್ರ

25 Dec 2025 6:30 pm
ಮುಂಬೈ ತಂಡದಲ್ಲಿ ರೋಹಿತ್ ಶರ್ಮಾ ಜೆರಾಕ್ಸ್ ಕಾಪಿ! `ಇವನಾರವ' ಎಂಬುದೇ ಎಲ್ಲರಿಗೂ ಅಚ್ಚರಿಯ ಸಂಗತಿ!

Rohit Sharma And Hardik Tamore- ವಿಜಯ್ ಹಜಾರೆ ಟ್ರೋಫಿ ಪಂದ್ಯದಲ್ಲಿ ಮುಂಬೈ ತಂಡದ ರೋಹಿತ್ ಶರ್ಮಾ ಮತ್ತು ವಿಕೆಟ್ ಕೀಪರ್ ಹಾರ್ದಿಕ್ ತಾಮೋರ್ ಮೈದಾನದಲ್ಲಿ ಒಟ್ಟಿಗೆ ನಿಂತಾಗ ಒಂದೇ ರೀತಿ ಕಂಡಿರುವುದು ಅಭಿಮಾನಿಗಳ ಅಚ್ಚಗೆ ಕಾರಣವಾಗಿದೆ. ಇವರಿಬ್

25 Dec 2025 6:23 pm
ಬೆಂಗಳೂರಿನಿಂದ ವಿಜಯಪುರಕ್ಕೆ ಹುಬ್ಬಳ್ಳಿ, ಗದಗ ಬೈಪಾಸ್ ಮೂಲಕ ವಿಶೇಷ ರೈಲು: ಖಾಯಂ ಆಗಿಸಲು ಎಂ ಬಿ ಪಾಟೀಲ ಆಗ್ರಹ

ರಾಜಧಾನಿಯಿಂದ ವಿಜಯಪುರಕ್ಕೆ ಹುಬ್ಬಳ್ಳಿ, ಗದಗ ಬೈಪಾಸ್ ಮೂಲಕ ಪ್ರಪ್ರಥಮ ವಿಶೇಷ ರೈಲು ಖಾಯಂ ವ್ಯವಸ್ಥೆಗೆ ಕೋರಿ ಮುಂದಿನ ಕ್ರಮ ಕೈಗೊಳ್ಳಬೇಕು ಎಂದು ಸಚಿವ ಎಂ ಬಿ ಪಾಟೀಲ ಆಗ್ರಹಿಸಿದ್ದಾರೆ.ಈ ಸಂಬಂಧವಾಗಿ ಕೇಂದ್ರ ರೈಲ್ವೇ ಸಚಿವರ

25 Dec 2025 6:11 pm
ಕನ್ನಡ ತಾರೆಯರ ಮನೆಯಲ್ಲಿ ಕ್ರಿಸ್ಮಸ್‌ ಜೋರು

ಕನ್ನಡ ತಾರೆಯರ ಮನೆಯಲ್ಲಿ ಕ್ರಿಸ್ಮಸ್‌ ಜೋರು

25 Dec 2025 5:56 pm
ಕೇವಲ ವೇದಿಕೆಯಲ್ಲಿ ಭಾಷಣ ಮಾಡಿಕೊಂಡು ಹೋಗಿಲ್ಲ, ಕಾರ್ಯಕರ್ತನಾಗಿ ಕಸ ಗುಡಿಸಿದ್ದೇನೆ: ಡಿಕೆಶಿ ಟಾಂಗ್ ಯಾರಿಗೆ

ನಾನು ಕೇವಲ ವೇದಿಕೆಗೆ ಬಂದು ಭಾಷಣ ಮಾಡಿಕೊಂಡು ಹೋಗಿಲ್ಲ. ಪಕ್ಷದ ಕಾರ್ಯಕರ್ತನಾಗಿ ಕಸ ಗುಡಿಸಿದ್ದೇನೆ. ಪಕ್ಷ ಬಾವುಟ ಕಟ್ಟಿದ್ದೇನೆ. ಕೆಪಿಸಿಸಿ ಅಧ್ಯಕ್ಷನಾದ ಮೇಲೂ ಬಾವುಟ ಕಟ್ಟಿದ್ದೇನೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ

25 Dec 2025 5:52 pm
ನಿಮ್ಮ ಜಿ-ಮೇಲ್ ಐಡಿ ಬದಲಾಯಿಸಲು ಅವಕಾಶ ಕೊಟ್ಟ ಗೂಗಲ್ ಸಂಸ್ಥೆ - ಆದರೆ, ಇಲ್ಲಿದೆ ಒಂದು ಟ್ವಿಸ್ಟ್!

ಗೂಗಲ್ ಜಿಮೇಲ್ ಬಳಕೆದಾರರಿಗೆ ಸಿಹಿ ಸುದ್ದಿ ನೀಡಿದೆ. ಇನ್ನು ಮುಂದೆ ನಿಮ್ಮ ಜಿಮೇಲ್ ವಿಳಾಸವನ್ನು ಬದಲಾಯಿಸಿಕೊಳ್ಳಬಹುದು. ಇದುವರೆಗೆ ಸಾಧ್ಯವಿಲ್ಲದ ಈ ಸೌಲಭ್ಯ ಈಗ ಲಭ್ಯವಾಗುತ್ತಿದೆ. ಹಳೆಯ ವಿಳಾಸಕ್ಕೆ ಬರುವ ಇಮೇಲ್‌ಗಳು ಹೊಸ

25 Dec 2025 5:35 pm
ನಡುರಸ್ತೆಯಲ್ಲೇ ಪತ್ನಿಗೆ ಗುಂಡೇಟು; ಬಿಹಾರದಲ್ಲಿ ಗನ್‌ ಖರೀದಿ, ಗೂಗಲ್‌ನಲ್ಲಿ ಸಾಯಿಸುವ ಬಗ್ಗೆ ರೀಸರ್ಚ್‌ ನಡೆಸಿದ್ದ ಟೆಕ್ಕಿ

​​ಬ್ಯಾಂಕ್ ಸಹಾಯಕ ವ್ಯವಸ್ಥಾಪಕಿ ಭುವನೇಶ್ವರಿ ಅವರ ಹತ್ಯೆ ಪ್ರಕರಣ ತಕ್ಷಣಕ್ಕೆ ಅಥವಾ ಅವರ ಮೇಲಿನ ಕೋಪಕ್ಕೆ ಮಾತ್ರ ನಡೆದದ್ದಲ್ಲ. ಆರೋಪಿ ಬಾಲಮುರಗನ್‌ ಅವರು, ತನ್ನ ಪತ್ನಿಯನ್ನು ಸಾಯಿಸಲು ಹಲವು ತಿಂಗಳುಗಳ ಕಾಲ ನಡೆಸಿದ ಸಂಚು

25 Dec 2025 5:11 pm
ನಕ್ಸಲ್‌ ಎನ್‌ಕೌಂಟರ್‌: 1.1 ಕೋಟಿ ರೂ. ಇನಾಮು ಹೊಂದಿದ್ದ ಕಮಾಂಡರ್ ಗಣೇಶ್ ಉಯಿಕೆ ಸೇರಿ ಆರು ನಕ್ಸಲರ ಹತ್ಯೆ; ಶಸ್ತ್ರಾಸ್ತ್ರ ವಶ

ಒಡಿಶಾದ ರಾಂಪಾ ಅರಣ್ಯದಲ್ಲಿ ನಡೆದ ಭದ್ರತಾ ಕಾರ್ಯಾಚರಣೆಯಲ್ಲಿ, ನಕ್ಸಲರ ಕೇಂದ್ರ ಸಮಿತಿ ಸದಸ್ಯ ಗಣೇಶ್ ಉಯಿಕೆ ಸೇರಿದಂತೆ ಆರು ಮಂದಿ ಹತರಾಗಿದ್ದಾರೆ. ಈ ಯಶಸ್ವಿ ಕಾರ್ಯಾಚರಣೆಯಲ್ಲಿ ಉನ್ನತ ಮಟ್ಟದ ಶಸ್ತ್ರಾಸ್ತ್ರಗಳು ವಶಪಡಿಸ

25 Dec 2025 4:54 pm
ಬಾಕ್ಸಿಂಗ್ ಡೇ ಟೆಸ್ಟ್ ಗೆ ಇನ್ನೂ ಪ್ಲೇಯಿಂಗ್ ಇಲೆವೆನ್ ಘೋಷಿಸದ ಆಸ್ಟ್ರೇಲಿಯಾ! ಯಾಕಿಷ್ಟು ಗೊಂದಲ?

Australia Vs England 4th Test Match ಡಿಸೆಂಬರ್ 26ರಂದು ಮೆಲ್ಬರ್ವ್ ಕ್ರಿಕೆಟ್ ಮೈದಾನದಲ್ಲಿ ಶುಕುವಾಗಲಿರುವ ಬಾಕ್ಸಿಂಗ್ ಡೇ ಟೆಸ್ಟ್ ಗೆ ಇಂಗ್ಲೆಂಡ್ ತಂಡ ಪ್ಲೇಯಿಂಗ್ ಇಲೆವೆನ್ ಅನ್ನಿು ಪ್ರಕಟಿಸಿ ಆಗಿದೆ. ಆದರೆ ಆಸ್ಟ್ರೇಲಿಯಾ ತಂಡ ಮಾತ್ರ ಇನ್ನೂ ಮ

25 Dec 2025 4:49 pm
ಮದ್ಯದ ಅಂಗಡಿಗಳಿಗೆ ಪರವಾನಗಿ ನೆಪದಲ್ಲಿ ಕೋಟಿ ಕೋಟಿ ಸುಲಿಗೆ, ರಾಜ್ಯ ಸರ್ಕಾರದ ವಿರುದ್ಧ ಎಚ್‌ಡಿಕೆ ನೇರ ಆರೋಪ

ಗೃಹಲಕ್ಷ್ಮೀ ಯೋಜನೆಯಲ್ಲಿ ಮಹಿಳೆಯರ ಖಾತೆಗೆ ಜಮಾ ಆಗಬೇಕಾದ ₹5000 ಕೋಟಿ ಎಲ್ಲಿ ಹೋಯಿತು ಎಂದು ಹಣಕಾಸು ಖಾತೆ ಹೊಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈವರೆಗೂ ಜನತೆಗೆ ಮಾಹಿತಿ ಕೊಟ್ಟಿಲ್ಲ. ನನಗೆ ಈ ವಿಷಯವೇ ಗೊತ್ತಿಲ್ಲ ಎಂ

25 Dec 2025 4:29 pm
ಅಲಿಗಢದ ಮುಸ್ಲಿಂ ವಿವಿ ಕ್ಯಾಂಪಸ್‌ನಲ್ಲಿ ಶಿಕ್ಷಕನಿಗೆ ಗುಂಡೇಟು; ʻಇನ್ನು ನಿನಗೆ ನಾನ್ಯರೆಂದು ಗೊತ್ತಾಗುತ್ತೆʼ ಎಂದ ಬಂದೂಕುಧಾರಿ

ಅಲಿಗಢದ ಮುಸ್ಲಿಂ ವಿಶ್ವವಿದ್ಯಾಲಯದ ಆವರಣದಲ್ಲಿ ಶಿಕ್ಷಕರೊಬ್ಬರ ತಲೆಗೆ ಗುಂಡು ಹಾರಿಸಿರುವ ಘಟನೆ ಬೆಳಕಿಗೆ ಬಂದಿದೆ. ಬಂದೂಕುಧಾರಿಗಖು ಗುಂಡು ಹಾರಿಸುವಾಗ ಈ ದಿನದಿಂದ ನಿನಗೆ ನಾನ್ಯಾರು ಎಂದು ತಿಳಿಯುತ್ತದೆ ಎಂದು ಹೇಳಿದ್ದಾ

25 Dec 2025 4:01 pm
ಮೇಕೆದಾಟು ಯೋಜನೆ ಆರಂಭಿಸಲು ಕೇಂದ್ರಕ್ಕೆ ಶೀಘ್ರವೇ ದಾಖಲೆ ಸಲ್ಲಿಕೆ: ಡಿಸಿಎಂ ಡಿ.ಕೆ. ಶಿವಕುಮಾರ್‌

ಸುಪ್ರೀಂ ಕೋರ್ಟ್ ತಮಿಳುನಾಡಿನ ಅರ್ಜಿಯನ್ನು ವಜಾಗೊಳಿಸಿದ ಹಿನ್ನೆಲೆಯಲ್ಲಿ, ಮೇಕೆದಾಟು ಯೋಜನೆಗೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ಎರಡು ತಿಂಗಳಲ್ಲಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸಲು ಕರ್ನಾಟಕ ಸರ್ಕಾರ ಸಿದ್ಧತೆ ನಡೆಸಿದೆ.

25 Dec 2025 3:55 pm
‘ಜೈಲರ್ 2’ ಸಿನಿಮಾಕ್ಕೆ 'ಬಾಲಿವುಡ್ ಬಾದ್ ಶಾ' ಎಂಟ್ರಿ? ಶಿವರಾಜ್ ಕುಮಾರ್, ಮಿಥುನ್ ಚಕ್ರವರ್ತಿ, ಸೇತುಪತಿ ಜೊತೆ ನಟನೆ

ಜೈಲರ್ 2 ಚಿತ್ರದಲ್ಲಿ ಬಾಲಿವುಡ್ ನಟ ಶಾರೂಖ್ ಖಾನ್ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಿದೆ. ಹಿರಿಯ ನಟ ಮಿಥುನ್ ಚಕ್ರವರ್ತಿ ನೀಡಿದ ಸುಳಿವು ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ. ರಜನಿಕಾಂತ್ ಮುಂದುವರೆಯಲಿದ್ದು, ಶಾರೂಖ್ ಖಾನ್

25 Dec 2025 3:42 pm
ವಿರಾಟ್ ಕೊಹ್ಲಿ ಅಭಿಮಾನಿಗಳು ಬೆಂಗಳೂರಿನಲ್ಲಿ ಮರ ಏರಿ ಕುಳಿತದ್ದು ನಿಜವೇ? ವೈರಲ್ ಫೋಟೋದ ಸತ್ಯಾಸತ್ಯತೆ ಏನು?

Virat Kohli Fans -ಭಾರತ ತಂಡದ ಮಾಜಿ ನಾಯಕರಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಇದೀಗ ವಿಜಯ್ ಹಜಾರೆ ಟ್ರೋಫಿಯಲ್ಲಿ ಶತಕಗಳನ್ನು ಗಳಿಸಿ ಮಿಂಚಿದ್ದಾರೆ. ಜೈಪುರದಲ್ಲಿ ರೋಹಿತ್ ಶರ್ಮಾ ಆಡಿದ ಪಂದ್ಯದ ನೇರಪ್ರಸಾರ ಇಲ್ಲದಿದ್ದರೂ ಸಾರ್

25 Dec 2025 3:23 pm
ಇಂಗ್ಲೆಂಡ್‌ನಲ್ಲಿ ಇಮ್ರಾನ್‌ ಖಾನ್‌ ಆಪ್ತನ ಮೇಲೆ ಮಾರಣಾಂತಿಕ ಹಲ್ಲೆ; ಅಸಿಮ್‌ ಮುನೀರ್‌ ಇಂಟರ್‌ನ್ಯಾಷನಲ್‌ ನೆಟ್‌ವರ್ಕ್!

ಪಾಕಿಸ್ತಾನದ ರಕ್ಷಣಾ ಪಡೆಗಳ ಮುಖ್ಯಸ್ಥ (ಸಿಡಿಎಫ್)‌ ಅಸಿಮ್‌ ಮುನೀರ್‌ ಅವರಿಗೆ ನೀಡಿರುವ ಅನಿಯಂತ್ರಿತ ಅಧಿಕಾರ, ಕೇವಲ ಪಾಕಿಸ್ತಾನ ಮಾತ್ರವಲ್ಲದೇ ಅನ್ಯ ದೇಶಗಳಲ್ಲೂ ದುಷ್ಪರಿಣಾಮ ಬೀರತೊಡಗಿದೆ. ಇಮ್ರಾನ್‌ ಖಾನ್‌ ಸರ್ಕಾರದಲ್

25 Dec 2025 2:50 pm
ಕೇಂದ್ರ ಗೃಹ ಸಚಿವ ಅಮಿತ್ ಶಾ ಡಿ. 29 ರಿಂದ ಎರಡು ದಿನಗಳ ಕಾಲ ಕೋಲ್ಕತ್ತಾಗೆ ಭೇಟಿ; ಎಸ್‌ಐಆರ್‌ ಬಗ್ಗೆ ಚರ್ಚೆ

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಡಿಸೆಂಬರ್ 29 ರಿಂದ ಕೋಲ್ಕತ್ತಾಗೆ ಭೇಟಿ ನೀಡಲಿದ್ದು, ಮತದಾರರ ಪಟ್ಟಿ ಪರಿಷ್ಕರಣೆ ಮತ್ತು ವಿಧಾನಸಭಾ ಚುನಾವಣೆ ತಂತ್ರಗಾರಿಕೆ ಕುರಿತು ಬಿಜೆಪಿ ನಾಯಕರೊಂದಿಗೆ ಸಭೆ ನಡೆಸಲಿದ್ದಾರೆ. ಅವರ ಸ್ವಾಗ

25 Dec 2025 2:34 pm
ಅರಣ್ಯ ಇಲಾಖೆ ಸಿಬ್ಬಂದಿಗೆ 1 ಕೋಟಿ ಅಪಘಾತ ವಿಮೆ, ಹೊರಗುತ್ತಿಗೆ ಮುಂಚೂಣಿ ಸಿಬ್ಬಂದಿಗೆ 20 ಲಕ್ಷ : ಈಶ್ವರ ಖಂಡ್ರೆ

ವನ ಮತ್ತು ವನ್ಯಜೀವಿ ಸಂರಕ್ಷಣೆಯಲ್ಲಿ ಮುಂಚೂಣಿ ಹೊರಗುತ್ತಿಗೆ ಸಿಬ್ಬಂದಿ ಪಾತ್ರವೂ ಮಹತ್ವದ್ದಾಗಿದೆ. ಹೀಗಾಗಿ ಹೊರಗುತ್ತಿಗೆ ಸಿಬ್ಬಂದಿಗೂ 20 ಲಕ್ಷಗಳ ರೂ. ವಿಮೆ ಸೌಲಭ್ಯ ಕಲ್ಪಿಸಲಾಗಿದೆ. ಅರಣ್ಯ ಇಲಾಖೆಯ ಎಲ್ಲಾ ಖಾಯಂ ಉದ್ಯೋಗ

25 Dec 2025 2:19 pm
ಹಿಂದೂಗಳ ದೇವರಾದ ವಿಷ್ಣುವಿನ ಬೃಹತ್ ಮೂರ್ತಿಯನ್ನು ಜೆಸಿಬಿ ಬಳಸಿ ಕೆಡವಿತಾ ಥಾಯ್ಲೆಂಡ್ ಸೇನೆ? ಘಟನೆ ಬಗ್ಗೆ ಭಾರತ ಹೇಳಿದ್ದೇನು?

ಥೈಲ್ಯಾಂಡ್ ಮತ್ತು ಕಾಂಬೋಡಿಯಾ ಗಡಿಯಲ್ಲಿ ವಿಷ್ಣು ಮೂರ್ತಿ ನಾಶವಾಗಿದೆ. ಭಾರತ ಈ ಘಟನೆಯ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದೆ. ಕಾಂಬೋಡಿಯಾ ಥೈಲ್ಯಾಂಡ್ ಸೇನೆಯನ್ನು ದೂಷಿಸಿದೆ. ಭಾರತವು ಆ ಎರಡೂ ರಾಷ್ಟ್ರಗಳಿಗೆ ಯುದ್ಧ ನಿಲ್ಲಿ

25 Dec 2025 2:08 pm
ನದಿ ಜೋಡಣೆ ಯೋಜನೆ: ಕರ್ನಾಟಕಕ್ಕೆ ಹೆಚ್ಚಿನ ನೀರಿನ ಪಾಲು ನೀಡುವಂತೆ ಕೇಂದ್ರಕ್ಕೆ ಡಿ.ಕೆ. ಶಿವಕುಮಾರ್‌ ಒತ್ತಾಯ

ರಾಷ್ಟ್ರೀಯ ಜಲ ಅಭಿವೃದ್ಧಿ ಪ್ರಾಧಿಕಾರದ ಸಭೆಯಲ್ಲಿ ಕರ್ನಾಟಕಕ್ಕೆ ನದಿ ಜೋಡಣೆ ಯೋಜನೆಯಡಿ ಹೆಚ್ಚಿನ ನೀರು ನೀಡಲು ಡಿ.ಕೆ. ಶಿವಕುಮಾರ್ ಒತ್ತಾಯಿಸಿದ್ದಾರೆ. ಬೆಂಗಳೂರು ಮೆಟ್ರೋ ಎರಡನೇ ಹಂತದ ವೆಚ್ಚ 40,000 ಕೋಟಿಗೆ ಏರಿಕೆಯಾಗಿದ್ದು,

25 Dec 2025 2:00 pm
3 ಹೊಸ ವಿಮಾನಯಾನ ಸಂಸ್ಥೆಗಳಿಗೆ ಹಾರಾಟ ಆರಂಭಿಸಲು ಸಿದ್ಧತೆ ನಡೆಸಲು ಕೇಂದ್ರ ಸರ್ಕಾರ ಅನುಮತಿ

ಭಾರತದ ವಿಮಾನಯಾನ ಕ್ಷೇತ್ರದಲ್ಲಿ ಹೊಸ ಸ್ಪರ್ಧೆಗೆ ನಾಂದಿ ಹಾಡಲು ಕೇಂದ್ರ ಸರ್ಕಾರ ಮೂರು ಹೊಸ ವಿಮಾನಯಾನ ಸಂಸ್ಥೆಗಳಿಗೆ ಅನುಮತಿ ನೀಡಿದೆ. ಶಂಖ್ ಏರ್, ಅಲ್ ಹಿಂದ್ ಏರ್, ಫ್ಲೈಎಕ್ಸ್‌ಪ್ರೆಸ್ ಸಂಸ್ಥೆಗಳು NOC ಪಡೆದಿವೆ. ಇಂಡಿಗೋ ಅಡೆ

25 Dec 2025 1:26 pm
ಭಾರತೀಯ ಸೇನಾ ಯೋಧರ ಇನ್ಸ್ಟಾಗ್ರಾಮ್‌ ಬಳಕೆಗೆ ಹೊಸ ನೀತಿ; ವೀಕ್ಷಣೆಗೆ ಅನುಮತಿ, ಪೋಸ್ಟ್‌ಗೆ ಅಸಮ್ಮತಿ

ಭಾರತೀಯ ಸೇನಾ ಸಿಬ್ಬಂದಿಗಾಗಿ ತನ್ನ ಡಿಜಿಟಲ್‌ ಚಟುವಟಿಕೆ ನಿರ್ಬಂಧ ನಿಯಮದಲ್ಲಿ ಮಹತ್ವದ ಬದಲಾವಣೆ ಮಾಡಿರುವ ರಕ್ಷಣಾ ಇಲಾಖೆ, ಯೋಧರು ಇನ್ಸ್ಟಾಗ್ರಾಮ್‌ ಸೇರಿದಂತೆ ಇತರ ಸಾಮಾಜಿಕ ಜಾಲತಾಣಗಳ ವಿಕ್ಷಣೆಗೆ ಅನುಮತಿ ನೀಡಿದೆ. ಆದರ

25 Dec 2025 1:21 pm
ಗೃಹಲಕ್ಷ್ಮಿ ಹಣ ಎಲ್ಲಿಯೂ ಹೋಗಿಲ್ಲ: ಮಹಿಳೆಯರಿಗೆ ಸತೀಶ್ ಜಾರಕಿಹೊಳಿ ಭರವಸೆ

ಎರಡು ತಿಂಗಳ ಗೃಹ ಲಕ್ಷ್ಮಿ ಯೋಜನೆಗೆ ಹಣವನ್ನು ಫಲಾನುಭವಿಗಳಿಗೆ ಪಾವತಿಸಿಲ್ಲ ಎಂಬ ವಿಚಾರ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಈ ಕುರಿತಾಗಿ ಸಚಿವ ಸತೀಶ್ ಜಾರಕಿಹೊಳಿ ಅವರು ಗುರುವಾರ ಪ್ರತಿಕ್ರಿಯೆ ನೀಡಿದ್ದಾರೆ. ಗೃಹ ಲಕ್ಷ್

25 Dec 2025 1:18 pm
ನಾಯಕತ್ವ ಬದಲಾವಣೆ: ರಿಸ್ಕ್ ತೆಗೆದುಕೊಳ್ಳಲು ಹಿಂದೇಟು ಹಾಕುತ್ತಿರುವ ಕಾಂಗ್ರೆಸ್ ಹೈಕಮಾಂಡ್! ಕಾರಣ ಏನು

ನಮ್ಮ ನಡುವೆ ಏನೆಲ್ಲಾ ಚರ್ಚೆಯಾಗಿತ್ತು ಎಂದು ನಾನು ಬಹಿರಂಗಪಡಿಸಲು ಸಾಧ್ಯವಿಲ್ಲ. ನಾವು ಒಟ್ಟಾಗಿ ಸೇರಿ ಕೆಲಸ ಮಾಡಿ, ಸರ್ಕಾರವನ್ನು ರಚಿಸಿದ್ದೇವೆ. ಪ್ರತಿ ಕಾರ್ಯಕರ್ತರು ಪಕ್ಷಕ್ಕಾಗಿ ತಮ್ಮ ಬೇವರು ಹರಿಸಿ ದುಡಿದಿದ್ದಾರೆ. ನಮ

25 Dec 2025 12:41 pm
'ಧುರಂಧರ್' ಚಿತ್ರ ಕರ್ನಾಟಕದಲ್ಲಿ ಗಳಿಸಿದ್ದೆಷ್ಟು? 5 ಭಾಷೆಗಳಲ್ಲಿ ಬರಲಿರುವ 'ಧುರಂಧರ್ 2' ಕನ್ನಡದಲ್ಲೂ ಬರುತ್ತಾ? ರಿಲೀಸ್ ಯಾವಾಗ?

ರಣವೀರ್ ಸಿಂಗ್ ಅಭಿನಯದ 'ಧುರಂಧರ' ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಹೊಸ ದಾಖಲೆ ಬರೆಯುತ್ತಿದ್ದು, ದಕ್ಷಿಣ ಭಾರತದಲ್ಲಿಯೂ ಭರ್ಜರಿ ಯಶಸ್ಸು ಕಂಡಿದೆ. ಈ ಯಶಸ್ಸಿನಿಂದಾಗಿ, ಚಿತ್ರದ ಎರಡನೇ ಭಾಗ 'ಧುರಂಧರ 2' 2026ರ ಮಾರ್ಚ್ 19ರಂದು ಐದು ಭಾ

25 Dec 2025 12:32 pm
ಹುಟ್ಟುಹಬ್ಬದ ಸಂಭ್ರಮದಲ್ಲಿ ಧನ್ಯಾ ರಾಮ್‌ಕುಮಾರ್

ಹುಟ್ಟುಹಬ್ಬದ ಸಂಭ್ರಮದಲ್ಲಿ ಧನ್ಯಾ ರಾಮ್‌ಕುಮಾರ್

25 Dec 2025 12:22 pm
Explained: ಸಂಪನ್ಮೂಲಗಳಿಲ್ಲದೆ ನಾನು ವಿಜ್ಞಾನಿಯಾಗಬಹುದೇ? ತರ್ಕದ ಲೋಕದಲ್ಲಿ ವಿಹರಿಸುವ ಧೈರ್ಯವಂತರಿಗಾಗಿ..!

ವಿಜ್ಞಾನ ಕ್ಷೇತ್ರ ರೇ ಸಾಮ್ರಾಜ್ಯ ವಿಹರಿಸುವುದಿಲ್ಲ. ಅದೇನಿದ್ದರೂ ತರ್ಕ ಮತ್ತು ಭೌತಿಕ ಸಾಕ್ಷಿಗಳ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತದೆ. ಅದು ಬಾಹ್ಯಾಕಾಶವೇ ಆಗಿರಲಿ ಅಥವಾ ಭೂಗರ್ಭ ಶಾಸ್ತ್ರವೇ ಆಗಿರಲಿ, ತುಲನಾತ್ಮಕ ಸಂಶೋಧ

25 Dec 2025 12:06 pm
ದಟ್ಟ ಮಂಜು, ಕಡಿಮೆ ಗೋಚರತೆಯಿಂದ ವಿಮಾನಗಳ ಕಾರ್ಯಾಚರಣೆಯಲ್ಲಿ ಅಡಚಣೆ : ಪ್ರಯಾಣಿಕರಿಗೆ ಇಂಡಿಗೋ ಎಚ್ಚರಿಕೆ

ಬೆಂಗಳೂರಿನಲ್ಲಿ ದಟ್ಟ ಮಂಜು ವಿಮಾನಗಳ ಕಾರ್ಯಾಚರಣೆಗೆ ಅಡ್ಡಿಯಾಗುವ ಸಾಧ್ಯತೆ ಇದೆ. ಉತ್ತರ ಭಾರತದಲ್ಲೂ ಹವಾಮಾನ ವೈಪರೀತ್ಯದಿಂದ ವಿಮಾನಗಳ ವೇಳಾಪಟ್ಟಿ ಈಗಾಗಲೇ ತೊಂದರೆಗೊಳಗಾಗಿದೆ. ಇಂಡಿಗೋ ಸಂಸ್ಥೆ ಪ್ರಯಾಣಿಕರಿಗೆ ವಿಮಾನಗ

25 Dec 2025 11:56 am
ಚಿತ್ರದುರ್ಗ ಬಸ್ ದುರಂತ ವೇಳೆ ಅದೃಷ್ಟವಶಾತ್ ಪಾರಾದ ಸ್ಕೂಲ್ ಟ್ರಿಪ್ ಬಸ್: ಅಪಘಾತದ ಭೀಕರತೆ ವಿವರಿಸಿದ ಕ್ಲೀನರ್

ಚಿತ್ರದುರ್ಗದ ಭೀಕರ ಬಸ್ ಅಪಘಾತದಲ್ಲಿ ಏಕಾಏಕಿ ಡೀಸೆಲ್‌ ಟ್ಯಾಂಕ್ ನಿಂದ ಬಸ್ಸೆಲ್ಲ ಆವರಿಸಿಕೊಂಡ ಬೆಂಕಿ, ತಕ್ಷಣ ಬಸ್‌ ಪೂರ್ತಿ ಸ್ಫೋಟಗೊಂಡು ಭಸ್ಮ ಆಗಿದ್ದು, ಅಲ್ಲಿದ್ದವರ ನರಳಾಟ, ಜೀವ ಉಳಿಸಲು ಮಾಡಿದ ಹರಸಾಹದ ಬಗ್ಗೆ ಬಸ್‌ ಹಿ

25 Dec 2025 11:36 am
ಎಂಟು ವರ್ಷದ ನಂತರ ಭಾರತಕ್ಕೆ ಬಂದ ವಿದೇಶಿಗ…. ಭಾರತದ ಬೆಳವಣಿಗೆ ನೋಡಿ ಶಾಕ್!

ಅಲೋಕ್ ಜೈನ್ ಅವರ ವಿದೇಶಿ ಸ್ನೇಹಿತ ಭಾರತಕ್ಕೆ ಭೇಟಿ ನೀಡಿದಾಗ ಇಲ್ಲಿನ ಸಂಚಾರ, ವೈದ್ಯಕೀಯ ಸೌಲಭ್ಯ, ಇಂಟರ್ನೆಟ್ ವೇಗ ಮತ್ತು ಮೊಬೈಲ್ ಡೇಟಾ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಮೆರಿಕಕ್ಕೆ ಹೋಲಿಸಿದರೆ ಭಾರತದಲ್ಲಿ ಈ ಸೌ

25 Dec 2025 11:31 am
ಕರ್ನಾಟಕ ಕಾಂಗ್ರೆಸ್‌ನ್ನು ಹೊಗಳಿದ ರಾಹುಲ್ ಗಾಂಧಿ; ಇದು ಪ್ರಧಾನಿಯವರ ದೂರದೃಷ್ಟಿ ಎಂದ ಸಚಿವ ಅಶ್ವಿನಿ ವೈಷ್ಣವ್

ಬೆಂಗಳೂರಿನಲ್ಲಿ ಫಾಕ್ಸ್‌ಕಾನ್ 30,000 ಮಹಿಳೆಯರನ್ನು ನೇಮಿಸಿಕೊಂಡಿರುವುದನ್ನು ರಾಹುಲ್ ಗಾಂಧಿ ಶ್ಲಾಘಿಸಿ, ಕರ್ನಾಟಕದ ಉದ್ಯೋಗ ಸೃಷ್ಟಿಯ ವಾತಾವರಣವನ್ನು ಹೊಗಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಅಶ್ವಿನಿ ವೈಷ್ಣವ್, ಇ

25 Dec 2025 11:14 am
Christmas 2025: ನರೇಂದ್ರ ಮೋದಿ ಅವರಿಂದ ಚರ್ಚ್‌ನಲ್ಲಿ ವಿಶೇಷ ಪ್ರಾರ್ಥನೆ; ಸಾಮಾಜಿಕ ಸಾಮರಸ್ಯಕ್ಕೆ ಕರೆ

ದೇಶಾದ್ಯಂತ ಕ್ರಿಸ್‌ಮಸ್‌ ಹಬ್ಬದ ಸಂಭ್ರಮ ಮನೆ ಮಾಡಿದ್ದು, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದು (ಡಿ.25-ಗುರುವಾರ) ದೆಹಲಿಯ ಕ್ಯಾಥೆಡ್ರಲ್ ಚರ್ಚ್ ಆಫ್ ದಿ ರಿಡೆಂಪ್ಶನ್ ಚರ್ಚ್‌ನಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ.

25 Dec 2025 11:01 am
Gold Rate Rise: ಭಾರಿ ಹೆಚ್ಚಳ ಕಂಡ ದರ: ಕೇವಲ 4 ದಿನದಲ್ಲಿ ಚಿನ್ನಕ್ಕೆ 5070 ರೂ. ಏರಿಕೆ!

ಚಿನ್ನದ ಬೆಲೆ ಭಾರಿ ಹೆಚ್ಚಳ ಆಗುತ್ತಿದ್ದು, 1 ಲಕ್ಷದ 40 ಸಾವಿರ ರೂಪಾಯಿಗೆ ಕೇವಲ 250 ರೂಪಾಯಿ ಬಾಕಿ ಇದೆ.

25 Dec 2025 10:55 am
ಗೊಂದಲಮಯವಾದ H-1B ವೀಸಾ; ಮಾಯವಾದ ಭಾರತೀಯರ ನೆಮ್ಮದಿ, ಟ್ರಂಪ್‌ ದೋಖಾ ಅರಿಯುವಲ್ಲಿ ತಡ ಮಾಡಿದ್ವಿ!

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ವೀಸಾ ಸಮರ ಎಂದು ಕೊನೆಗೊಳ್ಳುವುದೋ ಗೊತ್ತಿಲ್ಲ. ಅದರಲ್ಲೂ H-1B ವೀಸಾ ನಿಯಮಗಳಲ್ಲಿ ಟ್ರಂಪ್‌ ಆಡಳಿತ ತರುತ್ತಿರುವ ಬದಲಾವಣೆಗಳು ಭಾರತೀಯರನ್ನು ಇನ್ನಿಲ್ಲದಂತೆ ಕಾಡುತ್ತಿವೆ. ಸಾಮಾಜ

25 Dec 2025 10:22 am
ಗಿಲ್ಲಿಗೆ ಎಣ್ಣೆ ಸ್ನಾನ ಮಾಡಿಸಿ, ಯುವರಾಜನಂತೆ ರೆಡಿ ಮಾಡಿದ ತಂದೆ - ತಾಯಿ!

ಗಿಲ್ಲಿಗೆ ಎಣ್ಣೆ ಸ್ನಾನ ಮಾಡಿಸಿ, ಯುವರಾಜನಂತೆ ರೆಡಿ ಮಾಡಿದ ತಂದೆ - ತಾಯಿ!

25 Dec 2025 10:01 am
ಕ್ರಿಸ್ ಮಸ್ 2025 - ಬೆಂಗಳೂರಿನ ಪ್ರಮುಖ ಮಾಲ್ ಸೇರಿ ಹಲವು ರಸ್ತೆಗಳಲ್ಲಿ ವಾಹನ ಸಂಚಾರಕ್ಕೆ ನಿರ್ಬಂಧ

ಬೆಂಗಳೂರಿನಲ್ಲಿ ಕ್ರಿಸ್‌ಮಸ್ ಮತ್ತು ಹೊಸ ವರ್ಷದ ಸಂಭ್ರಮಾಚರಣೆಗಳು ಜನಸಂದಣಿಯನ್ನು ಹೆಚ್ಚಿಸಲಿವೆ. ಇದನ್ನು ಗಮನಿಸಿ, ಸಂಚಾರ ಪೊಲೀಸರು ಪುಲಕೇಶಿನಗರ ಮತ್ತು ಮಹದೇವಪುರದಲ್ಲಿ ವಿಶೇಷ ಸಂಚಾರ ಮಾರ್ಗಸೂಚಿಗಳನ್ನು ಪ್ರಕಟಿಸಿದ್

25 Dec 2025 9:46 am
Christmas 2025: ಜಾಗತಿಕ ಕ್ರಿಸ್‌ಮಸ್‌ ಪವಾಡಗಳು, ಏಸುವಿನ ಆಶೀರ್ವಾದಕ್ಕೆ ಸಾಷ್ಟಾಂಗ ನಮಸ್ಕಾರಗಳು

ಜಗತ್ತಿನೆಲ್ಲೆಡೆ ಇಂದು (ಡಿ.25-ಗುರುವಾರ) ಕ್ರಿಸ್‌ಮಸ್‌ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. ಜಾಗತಿಕ ಕ್ರಿಶ್ಚಿಯನ್‌ ಬಾಂಧವರು ತಮ್ಮ ಆರಾಧ್ಯ ದೈವ ಏಸುಕ್ರಿಸ್ತನ ಹುಟ್ಟುಹಬ್ಬವನ್ನು ವಿಜೃಂಭಣೆಯಿಂದ ಆಚರಿಸುತ್ತಿದ

25 Dec 2025 9:38 am
ಅರಮನೆ ಆವರಣದಲ್ಲಿ ಜಗಮಗಿಸುವ ದೀಪಾಲಂಕಾರ, ಫಲಪುಷ್ಪ ಪ್ರದರ್ಶನ; ಹೊಸವರ್ಷದ ಸ್ವಾಗತಕ್ಕೆ ಮೈಸೂರಲ್ಲಿ ಸಿದ್ಧತೆ ಜೋರು

ಮೈಸೂರಿನ ಅಂಬಾವಿಲಾಸ ಅರಮನೆ ಆವರಣದಲ್ಲಿ ಹೊಸ ವರ್ಷಾಚರಣೆಗೆ ಸಿದ್ಧತೆ ನಡೆದಿದೆ. ಪೊಲೀಸ್ ಬ್ಯಾಂಡ್ ಕಾರ್ಯಕ್ರಮ, ಶಬ್ದ ರಹಿತ ಹಸಿರು ಪಟಾಕಿ ಸಿಡಿಸುವಿಕೆ, ಹೋಟೆಲ್‌ಗಳಲ್ಲಿ ವಿಶೇಷ ಪಾರ್ಟಿಗಳು ಹಾಗೂ ದೇವಾಲಯಗಳಲ್ಲಿ ವಿಶೇಷ ಪೂ

25 Dec 2025 9:06 am
'ರಾಹುಲ್‌ V/S ಪ್ರಿಯಾಂಕಾ ಪರ್ವ'ಕ್ಕೆ ಕಾಂಗ್ರೆಸ್‌? ಶುರುವಾಯ್ತು ನಾಯಕತ್ವ ಬದಲಾವಣೆ ಕೂಗು

ಕಾಂಗ್ರೆಸ್‌ನ ಚುನಾವಣಾ ಸೋಲುಗಳಿಂದ ಹತಾಶರಾದ ಶಾಸಕರು, ಸಂಸದರು ರಾಹುಲ್ ಗಾಂಧಿಗೆ ಬದಲಾಗಿ ಪ್ರಿಯಾಂಕಾ ವಾದ್ರಾ ಅವರಲ್ಲಿ ಪರ್ಯಾಯ ನಾಯಕತ್ವವನ್ನು ಕಾಣುತ್ತಿದ್ದಾರೆ. ಮಹಾರಾಷ್ಟ್ರ, ಹರಿಯಾಣ, ದಿಲ್ಲಿಯ ನಾಯಕರು ಪ್ರಿಯಾಂಕಾ ಅ

25 Dec 2025 8:28 am
ಅರುಣಾಚಲ ಪ್ರದೇಶದ ಬಗ್ಗೆ ಚೀನಾದ ಭವಿಷ್ಯದ ಯೋಜನೆ ಬಯಲು ಮಾಡಿದ ಪೆಂಟಗನ್‌ ವರದಿ; ಈಗ ಭಾರತದ ಸರದಿ!

ಚೀನಾದ ವಿಸ್ತರಣಾವಾದ ದಶಕಗಳಿಂದ ಈ ಭಾಗದಲ್ಲಿ ಅಶಾಂತಿಗೆ ಕಾರಣವಾಗಿದೆ. ಚೀನಾದಿಂದ ಅದರ ನೆರೆಹೊರೆ ರಾಷ್ಟ್ರಗಳು ನಿರಂತರವಾಗಿ ಕಿರುಕುಳ ಅನುಭವಿಸುತ್ತಿವೆ. ಅದರಲ್ಲೂ ಅರುಣಾಚಲ ಪ್ರದೇಶ ವಿವಾದ ಭಾರತ-ಚೀನಾ ನಡುವೆ ಸುದೀರ್ಘ ಸಂ

25 Dec 2025 7:20 am
ಅರಾವಳಿಯಲ್ಲಿ ಹೊಸ ಗಣಿಗಾರಿಕೆಗೆ ನಿಷೇಧ; ಜನಾಂದೋಲನದ ಕರೆಗೆ ಓಗೊಟ್ಟ ಕೇಂದ್ರ ಸರ್ಕಾರದ ಐತಿಹಾಸಿಕ ಆದೇಶ

ಅರಾವಳಿ ಉಳಿಸಿ ಜನಾಂದೋಲನಕ್ಕೆ ಭಾರೀ ಯಶಸ್ಸು ದೊರೆತಿದೆ. ದೆಹಲಿಯಿಂದ ಗುಜರಾತ್‌ವರೆಗೆ ಹಬ್ಬಿರುವ ಈ ಬೆಟ್ಟಗಳ ಶ್ರೇಣಿಯಲ್ಲಿ, ಹೊಸದಾಗಿ ಗಣಿಗಾರಿಕೆ ಗುತ್ತಿಗೆ ನೀಡುವುದನ್ನು ಕೇಂದ್ರ ಸರ್ಕಾರ ಸಂಪೂರ್ಣವಾಗಿ ನಿಷೇಧಿಸಿದೆ. ಅ

25 Dec 2025 6:42 am
ಚಿತ್ರದುರ್ಗ ಭೀಕರ ಬಸ್ ಅಪಘಾತ : 17 ಮಂದಿ ಸಜೀವ ದಹನ, ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ

ಚಿತ್ರದುರ್ಗದ ಹೆದ್ದಾರಿಯಲ್ಲಿ ಘನಘೋರ ದುರಂತ ನಡೆದಿದ್ದು, ಬೆಂಗಳೂರಿಂದ ಶಿವಮೊಗ್ಗಕ್ಕೆ ಹೋಗುತ್ತಿದ್ದ ಖಾಸಗಿ ಬಸ್ ರಸ್ತೆ ಮಧ್ಯೆ ಹೊತ್ತಿ ಉರಿದಿದ್ದು, ಅದರಲ್ಲಿದ್ದ 17 ಮಂದಿ ಸಜೀವ ದಹನ ಆಗಿದ್ದಾರೆ. ಉಳಿದವರಿಗೆ ಗಂಭೀರ ಗಾಯಗ

25 Dec 2025 6:38 am
ಚಾಮರಾಜ ನಗರದಲ್ಲಿ ಮತ್ತೊಂದು ಕೆಎಚ್‌ಬಿ ಲೇಔಟ್‌ : ಬೇಡಿಕೆ ಸಮೀಕ್ಷೆಗಾಗಿ ಅರ್ಜಿ

ಚಾಮರಾಜನಗರದಲ್ಲಿ ಕರ್ನಾಟಕ ಗೃಹ ಮಂಡಳಿಯು ನಾಲ್ಕನೇ ಲೇಔಟ್ ನಿರ್ಮಾಣಕ್ಕೆ ಸಿದ್ಧತೆ ನಡೆಸಿದೆ. ಸಾರ್ವಜನಿಕರ ಬೇಡಿಕೆ ತಿಳಿಯಲು ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದ್ದು, ಡಿ.31 ಕೊನೆಯ ದಿನವಾಗಿದೆ. ಮೈಸೂರಿನ ವಿದ್ವತ್ ಇನ್

25 Dec 2025 5:52 am
ರಾಜಧಾನಿಯಲ್ಲಿ 30,735 ವಿದ್ಯುತ್‌ ಕಳ್ಳತನ ಕೇಸ್‌ ! ವಾಣಿಜ್ಯ ಉದ್ದೇಶಕ್ಕೆ ಗೃಃಜ್ಯೋತಿ ಯೋಜನೆ ದುರ್ಬಳಕೆ

ಬೆಂಗಳೂರಿನಲ್ಲಿ ವಿದ್ಯುತ್ ಕಳ್ಳತನ ನಿರಂತರವಾಗಿ ಮುಂದುವರೆದಿದ್ದು, ಕಳೆದ ಮೂರು ವರ್ಷಗಳಲ್ಲಿ 30,735 ಪ್ರಕರಣಗಳು ದಾಖಲಾಗಿವೆ. ಒಟ್ಟು 107.99 ಕೋಟಿ ರೂ. ದಂಡ ವಸೂಲಾಗಿದ್ದರೂ, ಮೀಟರ್ ಬೈಪಾಸ್, ಟ್ಯಾಂಪರಿಂಗ್ ಮತ್ತು ಅಕ್ರಮ ಸಂಪರ್ಕಗಳ

25 Dec 2025 5:37 am
ಮೆಟ್ರೋ ಪಿಂಕ್‌, ಬ್ಲೂ ಲೈನ್‌ ಆರಂಭದ ದಿನಾಂಕ ತಿಳಿಸಿದ ಡಿಕೆ ಶಿವಕುಮಾರ್‌; ಯಾವ ಮಾರ್ಗ ಯಾವಾಗ ಪ್ರಾರಂಭ?

ಬೆಂಗಳೂರಿನ ನಮ್ಮ ಮೆಟ್ರೋ ಯೋಜನೆ ವಿಸ್ತರಣೆ ಕಾಮಗಾರಿಗಳು ಭರದಿಂದ ಸಾಗಿದ್ದು, ಪಿಂಕ್ ಲೈನ್ ಮತ್ತು ಬ್ಲೂ ಲೈನ್ (ವಿಮಾನ ನಿಲ್ದಾಣ ಮಾರ್ಗ) ಕಾರ್ಯಾಚರಣೆಯ ಪರಿಷ್ಕೃತ ದಿನಾಂಕಗಳನ್ನು ಪ್ರಕಟಿಸಲಾಗಿದೆ. 2027ರ ಅಂತ್ಯದ ವೇಳೆಗೆ ಬೆಂಗ

24 Dec 2025 11:36 pm
`ಡ್ರೀಮ್ ಇಲೆವೆನ್' ಕೈತಪ್ಪಿದರೂ ಬಿಸಿಸಿಐ ಸಾಮಾನ್ಯ ನಿಧಿಯಲ್ಲಿ ಅಸಾಮಾನ್ಯ ಏರಿಕೆ! ಎಷ್ಟಿತ್ತು? ಎಷ್ಟಾಯ್ತು?

BCCI And Dream11 Agreement- ಕೇಂದ್ರ ಸರ್ಕಾರ ಆನ್ ಲೈನ್ ಗೇಮಿಂಗ್ ಆ್ಯಪ್ ಕಾಯ್ದೆ 2025ನ್ನು ಜಾರಿಗೆ ತಂದಿದ್ದರಿಂದ ಬಿಸಿಸಿಐ ಮತ್ತು ಡ್ರೀಮ್ 11 ಒಪ್ಪಂದ ಮುರಿದುಬಿತ್ತು. ಇದರಿಂದಾಗಿ ಬಿಸಿಸಿಐಗೆ ನಷ್ಟ ಆಗಬಹುದು ಎಂದು ಎಣಿಸಲಾಗಿತ್ತು. ಅಚ್ಚರಿ ಎಂ

24 Dec 2025 11:32 pm
45 Movie Review: ಸಾವಿನ ರಹಸ್ಯದ ಸುತ್ತ ಶಿವಣ್ಣ-ಉಪ್ಪಿ-ರಾಜ್ ಬಿ ಶೆಟ್ಟಿ ಫ್ಯಾಂಟಸಿ! ಅರ್ಜುನ್ ಜನ್ಯ ಚೊಚ್ಚಲ ಪ್ರಯೋಗ ಹೇಗಿದೆ?

45 Movie Review: ಸಾವಿನ ರಹಸ್ಯದ ಸುತ್ತ ಶಿವಣ್ಣ-ಉಪ್ಪಿ-ರಾಜ್ ಬಿ ಶೆಟ್ಟಿ ಫ್ಯಾಂಟಸಿ! ಅರ್ಜುನ್ ಜನ್ಯ ಚೊಚ್ಚಲ ಪ್ರಯೋಗ ಹೇಗಿದೆ?

24 Dec 2025 11:19 pm
ʻಬ್ಯಾಲೆಟ್ ಇರಲಿ - ಇವಿಎಂ ಇರಲಿ ಫಲಿತಾಂಶ ಮಾತ್ರ ಒಂದೇ, ಗೆಲುವು ನಮ್ಮದೇʼ: ಪ್ರಲ್ಹಾದ ಜೋಶಿ

ದಕ್ಷಿಣ ಕನ್ನಡ, ಉತ್ತರ ಕನ್ನಡ ಮತ್ತು ಬೆಂಗಳೂರು ಸೇರಿದಂತೆ ವಿವಿಧೆಡೆ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಜಯಗಳಿಸಿದೆ. ಪ್ರಧಾನಿ ಮೋದಿ ಅವರ ನಾಯಕತ್ವಕ್ಕೆ ಸಿಕ್ಕ ಜನಾದೇಶ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ

24 Dec 2025 10:39 pm
ಖೇಲ್ ರತ್ನ ಪ್ರಶಸ್ತಿಯ ಶಾರ್ಟ್ ಲಿಸ್ಟ್ ನಲ್ಲಿ ಒಬ್ಬನೇ ಒಬ್ಬ ಕ್ರಿಕೆಟರ್ ಇಲ್ಲ! ಹಾಕಿಪಟು ಹಾರ್ದಿಕ್ ಸಿಂಗ್ ಏಕೈಕ ಶಿಫಾರಸು

National Sports Awards- ಭಾರತೀಯ ಹಾಕಿ ತಂಡದ ಉಪನಾಯಕ ಹಾರ್ದಿಕ್ ಸಿಂಗ್ ಅವರು ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಗೌರವಕ್ಕೆ ಶಿಫಾರಸುಗೊಂಡಿದ್ದಾರೆ. ವಿಶೇಷವೆಂದರೆ ಅವರೊಬ್ಬರೇ ಈ ಮಹೋನ್ನತ ಕ್ರೀಡಾ ಪ್ರಶಸ್ತಿಗೆ ಶಿಫಾರಸು ಆಗಿರುವ ಏಕೈಕ ಕ್ರ

24 Dec 2025 10:18 pm
ಆರ್‌ಟಿಐ ಅರ್ಜಿ ವಿಲೇವಾರಿಗೂ ಲಂಚಕ್ಕೆ ಬೇಡಿಕೆ, ಎಫ್‌ಐಆರ್‌ ರದ್ದುಗೊಳಿಸಲು ನಿರಾಕರಿಸಿದ ಹೈಕೋರ್ಟ್‌

ರಾಜ್ಯ ಮಾಹಿತಿ ಆಯುಕ್ತ ರವೀಂದ್ರ ಗುರುನಾಥ್‌ ಢಾಕಪ್ಪ ವಿರುದ್ಧ ಲೋಕಾಯುಕ್ತ ಪೊಲೀಸರು ದಾಖಲಿಸಿದ್ದ ಪ್ರಕರಣವನ್ನು ಹೈಕೋರ್ಟ್‌ ರದ್ದುಪಡಿಸಲು ನಿರಾಕರಿಸಿದೆ. ಇವರು ಮಾಹಿತಿ ಹಕ್ಕು ಅರ್ಜಿ ವಿಲೇವಾರಿಗೆ ಲಂಚಕ್ಕೆ ಬೇಡಿಕೆ ಇ

24 Dec 2025 10:01 pm
ಸಚಿವ ಜಮೀರ್‌ ಆಪ್ತ ಕಾರ್ಯದರ್ಶಿಗೆ ಲೋಕಾ ಶಾಕ್‌; ಸರ್ಫರಾಜ್‌ ಖಾನ್‌ ಮನೆ, ರೆಸಾರ್ಟ್‌ ಮೇಲೆ ದಾಳಿ, ಏನೆಲ್ಲ ಪತ್ತೆಯಾಯ್ತು?

ವಸತಿ ಸಚಿವ ಜಮೀರ್‌ ಅಹಮ್ಮದ್‌ ಖಾನ್‌ ಅವರ ಆಪ್ತ ಕಾರ್ಯದರ್ಶಿ ಸರ್ದಾರ್‌ ಸರ್ಫರಾಜ್‌ ಖಾನ್‌ ಅವರ 13 ಸ್ಥಳಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದು, 14.38 ಕೋಟಿ ರೂ. ಮೌಲ್ಯದ ಅಕ್ರಮ ಆಸ್ತಿ ಪತ್ತೆಯಾಗಿದೆ. ಅವರ ಅಧಿಕೃತ ಆ

24 Dec 2025 9:51 pm
ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ದಿಢೀರ್‌ ದಾಳಿ; ಮೊಬೈಲ್‌, ಇಯರ್‌ ಬಡ್ಸ್‌, ಸಿಮ್‌ಕಾರ್ಡ್‌ ಪತ್ತೆ

ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ದಿಢೀರ್‌ ತಪಾಸಣೆ ನಡೆಸಿದ ಅಧಿಕಾರಿಗಳು, ಕೈದಿಗಳ ಬ್ಯಾರಕ್‌ಗಳಲ್ಲಿ ಮೊಬೈಲ್‌ಗಳು, ಸಿಮ್‌ಕಾರ್ಡ್‌ಗಳು, ಚಾರ್ಜರ್‌ಗಳು ಮತ್ತು ಇಯರ್‌ ಬಡ್ಸ್‌ಗಳಂತಹ ನಿಷೇಧಿತ ವಸ್ತುಗಳನ್ನು ಪತ್ತ

24 Dec 2025 9:26 pm
ಇಳಿ ವಯಸ್ಸಿನಲ್ಲೂ ಗೌಡರ ಹೆಸರನ್ನು ಸುಪ್ರೀಂ ಕೋರ್ಟ್‌ಗೆ ಎಳೆದ ರಿಟ್ ಅರ್ಜಿ : ಸಿದ್ದರಾಮಯ್ಯ ಮೇಲ್ಯಾಕೆ ಸಿಟ್ಟು?

Nice Project : ದೇವೇಗೌಡರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಸಿದ್ದರಾಮಯ್ಯ ಹಣಕಾಸು ಸಚಿವರಾಗಿದ್ದರು. ಆ ವೇಳೆ, ಹಣಕಾಸು ಇಲಾಖೆಯ ಅನುಮತಿಯನ್ನು ಪಡೆದ ಬೆಂಗಳೂರು- ಮೈಸೂರು ಇನ್ಫಾಸ್ಟ್ರಕ್ಚರ್‌ ಯೋಜನೆಗೆ ಸಂಬಂಧಿಸಿದಂತೆ, ರಿಟ್ ಅರ್

24 Dec 2025 8:58 pm
ಋುತುಚಕ್ರ ರಜೆ ಕುರಿತು ಕರ್ನಾಟಕ ಶಿಕ್ಷಣ ಇಲಾಖೆ ಮಹತ್ವದ ಆದೇಶ; ಪ್ರತಿ ತಿಂಗಳು ಒಂದು ರಜೆ

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಸರ್ಕಾರಿ ಶಾಲಾ ಶಿಕ್ಷಕಿಯರಿಗೆ ಪ್ರತಿ ತಿಂಗಳು ಒಂದು ದಿನ ವೇತನ ಸಹಿತ ಋುತುಚಕ್ರ ರಜೆಯನ್ನು ಮಂಜೂರು ಮಾಡಿದೆ. ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಮನವಿಗೆ ಸ್ಪಂದಿಸಿ ಈ

24 Dec 2025 8:52 pm
ದೇವದತ್ ಪಡಿಕ್ಕಲ್ ಬೊಂಬಾಟ್ ಶತಕ! ಜಾರ್ಖಂಡ್ ಗಳಿಸಿದ್ದ ಬೃಹತ್ ಮೊತ್ತವನ್ನೂ ಲೆಕ್ಕಕ್ಕೇ ಇಲ್ಲದಂತೆ ಮಾಡಿದ ಕರ್ನಾಟಕ!

Vijay Hazare Trophy 2025-26- ವಿಜಯ್ ಹಜಾರೆ ಟ್ರೋಫಿ ಟೂರ್ನಿಯಲ್ಲಿ ಕರ್ನಾಟಕ ತಂಡ ಅದ್ಭುತ ಪ್ರದರ್ಶನ ನೀಡಿದೆ. ಜಾರ್ಖಂಡ್ ನೀಡಿದ್ದ 413 ರನ್‌ಗಳ ಗುರಿಯನ್ನು ಮಾಯಾಂಕ್ ಅಗರ್ವಾಲ್ ನೇತೃತ್ವದ ತಂಡ ಇನ್ನೂ 15 ಎಸೆತಗಳು ಬಾಕಿ ಉಳಿದಿರುವಂತೆ ಬೆನ್ನಟ್

24 Dec 2025 8:37 pm
ಸಹಕಾರ ಕ್ಷೇತ್ರದಲ್ಲಿ ಮೊದಲ ಬಾರಿಗೆ ಆನ್‌ಲೈನ್‌ ಪಾವತಿ; ಡಿಸಿಸಿ ಬ್ಯಾಂಕ್‌ನಿಂದ IMPS, ಯುಪಿಐ ಸೇವೆ

ಶಿವಮೊಗ್ಗ ಡಿಸಿಸಿ ಬ್ಯಾಂಕ್‌ ಸಹಕಾರ ಕ್ಷೇತ್ರದಲ್ಲಿ ಮೊಟ್ಟಮೊದಲ ಬಾರಿಗೆ ಐಎಂಪಿಎಸ್‌ ಮತ್ತು ಯುಪಿಐ ಆನ್‌ಲೈನ್‌ ಪಾವತಿ ಸೇವೆಗಳನ್ನ ಜಾರಿ ತರಲು ನಿರ್ಧರಿಸಿದೆ. ರೈತರು ಮತ್ತು ಜನಸಾಮಾನ್ಯರಿಗೆ ಅನುಕೂಲವಾಗುವಂತೆ ಈ ವ್ಯವಸ್

24 Dec 2025 8:05 pm
170 ಪರಮಾಣು ಸಿಡಿತಲೆಗಳ ಹುಸಿ ಬೆದರಿಕೆ: ಢಾಕಾಗೋಸ್ಕರ ಭಾರತದ ವಿರುದ್ಧ ಪಾಕಿಸ್ತಾನ ಏಕೆ ಯುದ್ಧಕ್ಕಿಳಿಯುವುದಿಲ್ಲ?

ಡಿಸೆಂಬರ್ 2025ರಲ್ಲಿ ದಕ್ಷಿಣ ಏಷ್ಯಾ ತೀವ್ರ ಉದ್ವಿಗ್ನತೆಗೆ ಸಾಕ್ಷಿಯಾಯಿತು. ಬಾಂಗ್ಲಾದೇಶದಲ್ಲಿ ನಡೆದ ಹಿಂಸಾಚಾರ ಭಾರತ, ಪಾಕಿಸ್ತಾನ ಮತ್ತು ಚೀನಾಗಳನ್ನು ಅಪಾಯಕಾರಿ ಪರಿಸ್ಥಿತಿಗೆ ತಳ್ಳಿತು. ಶರೀಫ್ ಒಸ್ಮಾನ್ ಹಾದಿ ಹತ್ಯೆಯಿ

24 Dec 2025 7:55 pm
ಉನ್ನಾವೋ ಸಂತ್ರಸ್ತೆಯ ಮೇಲೆ ಪೊಲೀಸರ ದೌರ್ಜನ್ಯ; ಅಪರಾಧಿಗೆ ಜಾಮೀನು, ನಮಗೆ ಸಾವು ಎಂದು ಅಳಲು

ಜೈಲು ಶಿಕ್ಷೆಗೆ ಗುರಿಯಾಗಿರುವ ಮಾಜಿ ಬಿಜೆಪಿ ಶಾಸಕ ಕುಲದೀಪ್ ಸಿಂಗ್ ಸೆಂಗಾರ್‌ಗೆ ದೆಹಲಿ ಹೈಕೋರ್ಟ್ ನೀಡಿರುವ ರಿಯಾಯಿತಿಯನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದ ಉನ್ನಾವೋ ಸಂತ್ರಸ್ತೆ ಮತ್ತು ಆಕೆಯ ತಾಯಿ ಬುಧವಾರ ಸಂಜ

24 Dec 2025 7:26 pm
ಆಸೀಸ್ ನೆಲದಲ್ಲಿ ಆ್ಯಶಸ್ ಸರಣಿ ಸೋತ ಇಂಗ್ಲೆಂಡ್ ತಂಡದ ಕೋಚ್ ಬದಲಿಸಲು ಆಗ್ರಹ; ರವಿ ಶಾಸ್ತ್ರಿ ಹೊಡಿಯುತ್ತಾ ಚಾನ್ಸ್?

Monty Panesar On Ravi Shastri- ಆ್ಯಶಸ್ ಸರಣಿಯನ್ನು ಸೋಲುವುದರೊಂದಿಗೆ ಮಧ್ಯಪಾನದ ಪಾರ್ಟಿ ಮಾಡಿರುವ ಆರೋಪ ಎದುರಿಸುತ್ತಿರುವ ಇಂಗ್ಲೆಂಡ್ ತಂಡ ಇದೀಗ ತೀವ್ರ ಟೀಕೆಗೆ ಗುರಿಯಾಗಿದೆ. ಜೊತೆಗೆ ಪ್ರಧಾನ ಕೋಚ್ ಬ್ರೆಂಡನ್ ಮೆಕಲಂ ಅವರನ್ನು ಬದಲಾಯಿಸಬ

24 Dec 2025 7:04 pm
Gut detox: ಮೊಸರು, ಹುದುಗುಬರಿಸಿದ ಆಹಾರ ಜೀರ್ಣಾಂಗವ್ಯೂಹಕ್ಕೆ ಯಾಕೆ ಮುಖ್ಯ? Dr.Ishwar Amalazari

Gut detox: ಮೊಸರು, ಹುದುಗುಬರಿಸಿದ ಆಹಾರ ಜೀರ್ಣಾಂಗವ್ಯೂಹಕ್ಕೆ ಯಾಕೆ ಮುಖ್ಯ? Dr.Ishwar Amalazari

24 Dec 2025 6:45 pm
ಶೃಂಗೇರಿ ಶಾರದಾ ಪೀಠದ ಅಧೀನಕ್ಕೆ ಮೈಸೂರಿನ ಜಿಎಸ್‌ಎಸ್‌ಎಸ್‌: ವಿಧುಶೇಖರ ಭಾರತಿ ಸ್ವಾಮೀಜಿ ಘೋಷಣೆ

ಗೀತಾ ಶಿಶು ಶಿಕ್ಷಣ ಸಂಘದ ಸಂಸ್ಥೆಗಳು ಈಗ ಶ್ರೀ ಶೃಂಗೇರಿ ಶಾರದಾ ಪೀಠದ ಅಡಿಯಲ್ಲಿ ಕಾರ್ಯನಿರ್ವಹಿಸಲಿವೆ. ಶಿಕ್ಷಣದಲ್ಲಿ ಶ್ರೇಷ್ಠತೆ ಮತ್ತು ಸನಾತನ ಧರ್ಮದ ಮೌಲ್ಯಗಳನ್ನು ಸಂರಕ್ಷಿಸುವ ಉದ್ದೇಶದಿಂದ ಈ ತೀರ್ಮಾನಕ್ಕೆ ಬಂದಿರು

24 Dec 2025 6:37 pm
ʻಬಿಗ್‌ ಬಾಸ್‌ʼ ಮನೆಗೆ ಅಶ್ವಿನಿ ಗೌಡ ಮಗ-ತಾಯಿ ಎಂಟ್ರಿ

ʻಬಿಗ್‌ ಬಾಸ್‌ʼ ಮನೆಗೆ ಅಶ್ವಿನಿ ಗೌಡ ಮಗ-ತಾಯಿ ಎಂಟ್ರಿ

24 Dec 2025 6:34 pm
Bescom Power Cut: ಬೆಂಗಳೂರಿನ ರಾಜಾಜಿನಗರ ಸೇರಿ 40 ಕ್ಕೂ ಅಧಿಕ ಬಡಾವಣೆಗಳಲ್ಲಿ 7 ದಿನ ವಿದ್ಯುತ್ ವ್ಯತ್ಯಯ! ಎಲ್ಲೆಲ್ಲಿ?

ಬೆಂಗಳೂರಿನಲ್ಲಿ ಕೆಪಿಟಿಸಿಎಲ್ ತುರ್ತು ನಿರ್ವಹಣಾ ಕಾಮಗಾರಿ ನಡೆಸಲಿದೆ. ಡಿಸೆಂಬರ್ 26 ರಿಂದ 7 ದಿನಗಳ ಕಾಲ ಬೆಳಿಗ್ಗೆಯಿಂದ ಸಂಜೆವರೆಗೆ ಹಲವು ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಕಟ್ಟಿಗೇನಹಳ್ಳಿ,

24 Dec 2025 6:29 pm
ಅಧಿಕಾರ, ಹುದ್ದೆಗಿಂತ ಪಕ್ಷದ ಕಾರ್ಯಕರ್ತನಾಗಿರಲು ನಾನು ಬಯಸುತ್ತೇನೆ, ನನಗೆ ಅದೇ ಶಾಶ್ವತ: ಡಿಕೆಶಿ

​​​ಪಕ್ಷದಲ್ಲಿ ಇಂತಹ ಗೊಂದಲಗಳಿಗೆ ಅವಕಾಶ ಮಾಡಿಕೊಡಬಾರದು. ಪಕ್ಷದಲ್ಲಿ ಶಿಸ್ತು ಮುಖ್ಯವಾಗಿರಬೇಕು. ರಾಹುಲ್ ಗಾಂಧಿ ಅವರು ಭಾರತ ಜೋಡೋ ಯಾತ್ರೆ ಮಾಡಿ ಇಡೀ ದೇಶಕ್ಕೆ ಶಕ್ತಿ ತುಂಬಿದ್ದಾರೆ. ಪಕ್ಷ ಸಂಕಷ್ಟದ ಪರಿಸ್ಥಿತಿಯಲ್ಲಿ ನಾ

24 Dec 2025 6:25 pm
ಚಿನ್ನ-ಬೆಳ್ಳಿಯ ಓಟವನ್ನೇ ಮೀರಿಸಿದೆ ಈ ಅಮೂಲ್ಯ ಲೋಹ, ಒಂದೇ ವರ್ಷದಲ್ಲಿ 140% ಏರಿಕೆ, ಹೂಡಿಕೆದಾರರು ಫುಲ್ ಖುಷ್!

2025ನೇ ಇಸವಿಯು ಹೂಡಿಕೆದಾರರ ಪಾಲಿಗೆ ಅಚ್ಚರಿಯ ವರ್ಷವಾಗಿದೆ. ಸಾಮಾನ್ಯವಾಗಿ ಚಿನ್ನ ಮತ್ತು ಬೆಳ್ಳಿಯ ಮೇಲೆ ಎಲ್ಲರ ಕಣ್ಣಿರುತ್ತದೆ. ಆದರೆ, ಈ ಬಾರಿ ಪ್ಲಾಟಿನಂ ಮಾರುಕಟ್ಟೆಯಲ್ಲಿ ಹೊಸ ಅಲೆ ಎಬ್ಬಿಸಿದೆ. ವರ್ಷದ ಆರಂಭದಲ್ಲಿ ಪ್ರತಿ ಔ

24 Dec 2025 6:11 pm
ಮುಂಬೈನಲ್ಲಿ ವೃದ್ಧನಿಗೆ ‘ಡಿಜಿಟಲ್ ಅರೆಸ್ಟ್’; 9 ಕೋಟಿ ರೂ. ಕಳೆದುಕೊಂಡ 85 ವರ್ಷದ ವೃದ್ಧ!

ಡಿಜಿಟಲ್‌ ಅರೆಸ್ಟ್‌ ಬಗ್ಗೆ ಜಾಗೃತಿ ನೀಡುತ್ತಿದ್ದರೂ ಸಹ ವಂಚನೆಗೆ ಒಳಗಾಗುತ್ತಿರುವವರ ಸಂಖ್ಯೆ ಮಾತ್ರ ಕಡಿಮೆಯಾಗಿಲ್ಲ. 85 ವರ್ಷದ ಹಿರಿಯ ನಾಗರಿಕರೊಬ್ಬರು ಡಿಜಿಟಲ್‌ ಅರೆಸ್ಟ್‌ಗೆ ಒಳಗಾಗಿ ಒಂಬತ್ತು ಕೋಟಿ ಕಳೆದುಕೊಂಡ ಘಟನೆ

24 Dec 2025 6:08 pm
ಬೆಂಗಳೂರು ಕಸ್ಟಮ್ಸ್ ಹರಾಜು: ಕಡಿಮೆ ಬೆಲೆಗೆ ಎಲೆಕ್ಟ್ರಾನಿಕ್ಸ್, ವಾಹನಗಳು ಮತ್ತು ಇನ್ನಷ್ಟು ಖರೀದಿಸಿ

ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿವಿಧ ಪ್ರಯಾಣಿಕರಿಂದ ವಶಪಡಿಸಿಕೊಳ್ಳಲಾದ ಅಕ್ರಮ ವಸ್ತುಗಳ ನೇರ ಹರಾಜು ನಡೆಯಲಿದೆ. ಇ–ಹರಾಜಿನ ಮೂಲಕ ಮೊಬೈಲ್ ಫೋನ್, ಲ್ಯಾಪ್‌ಟಾಪ್, ಕ್ಯಾಮೆರಾ, ಟಿವಿ ಸೇರಿದಂ

24 Dec 2025 5:56 pm
Karnataka Weather: ರಾಜ್ಯದಲ್ಲಿ 7 ದಿನ ದಟ್ಟ ಮಂಜು, ವಾಹನ ಸಂಚಾರಕ್ಕೆ ಅಡ್ಡಿ! 2 ಜಿಲ್ಲೆಯಲ್ಲಿ ಶೀತಗಾಳಿ ಎಚ್ಚರಿಕೆ

ಮುಂದಿನ 7 ದಿನಗಳ ಕಾಲ ಕರ್ನಾಟಕದಲ್ಲಿ ಒಣಹವೆ ಮುಂದುವರೆಯಲಿದ್ದು, ಚಳಿ ತೀವ್ರಗೊಳ್ಳಲಿದೆ. ಬೀದರ್, ವಿಜಯಪುರ, ಧಾರವಾಡದಲ್ಲಿ ಕನಿಷ್ಠ 10 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ರಾಜ್ಯದ ಹಲವೆಡೆ ದಟ್ಟವಾದ ಮಂಜು ಬೀಳುವ ಸಾಧ್ಯತ

24 Dec 2025 5:48 pm
ಆಶ್ರಯ ಮನೆ ಯೋಜನೆ ಅಡಿಯಲ್ಲಿ ಸ್ವಂತ ಮನೆ ನಿರ್ಮಾಣಕ್ಕೆ 2 ಲಕ್ಷ ರೂ.ವರೆಗೆ ಸಹಾಯಧನ: ಅರ್ಜಿ ಸಲ್ಲಿಸುವುದು ಹೇಗೆ?

ಬಡತನದಿಂದ ಬಳಲುತ್ತಿರುವ ಕುಟುಂಬಗಳಿಗೆ ಸ್ವಂತ ಸೂರು ಕಲ್ಪಿಸುವ ಮಹೋನ್ನತ ಉದ್ದೇಶದಿಂದ ಕರ್ನಾಟಕ ಸರ್ಕಾರ 'ಆಶ್ರಯ ವಸತಿ ಯೋಜನೆ' (ಇದನ್ನು 'ಬಸವ ವಸತಿ ಯೋಜನೆ' ಎಂದೂ ಕರೆಯಲಾಗುತ್ತದೆ) ಜಾರಿಗೆ ತಂದಿದೆ. ರಾಜೀವ್ ಗಾಂಧಿ ವಸತಿ ನಿಗ

24 Dec 2025 5:29 pm
ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ಕಾಮೆಂಟ್: 15 ಖಾತೆಗಳ ವಿರುದ್ಧ ದರ್ಶನ್ ಪತ್ನಿ ವಿಜಯಲಕ್ಷ್ಮಿ ದೂರು

ಕಿಚ್ಚ ಸುದೀಪ್ ಮತ್ತು ನಟ ದರ್ಶನ್ ತೂಗುದೀಪ ಅಭಿಮಾನಿಗಳ ನಡುವಿನ ಫಾನ್ಸ್ ವಾರ್ ತೀವ್ರಗೊಂಡಿದೆ. ಸಾಮಾಜಿಕ ಜಾಲತಾಣಗಳಲ್ಲಿ ಅಶ್ಲೀಲವಾಗಿ ಕಾಮೆಂಟ್ ಹಾಕಿದ್ದಾರೆ ಎಂದು ಆರೋಪಿಸಿ ನಟ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ಅವರು ದೂ

24 Dec 2025 5:28 pm
ಕೇಂದ್ರ ಬಜೆಟ್ 2026: ಆರ್‌ಬಿಐ ನೀಡಿದ 'ಲಿಕ್ವಿಡಿಟಿ' ಶಕ್ತಿ, ವಿತ್ತ ಸಚಿವರಿಗೆ ಸಿಕ್ಕಿದೆ ಬೃಹತ್ ಆರ್ಥಿಕ ಅವಕಾಶ!

ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು 2026-27ರ ಬಜೆಟ್ ಸಿದ್ಧತೆಯಲ್ಲಿ ತೊಡಗಿದ್ದು, ಆರ್‌ಬಿಐನ ನೀತಿಗಳು ಅವರಿಗೆ ದೊಡ್ಡ ಮಟ್ಟದ ಬೆಂಬಲ ನೀಡಿವೆ. ಆರ್‌ಬಿಐ 2025ರಲ್ಲಿ ರೆಪೋ ದರವನ್ನು ಶೇ. 5.25ಕ್ಕೆ ಇಳಿಸಿದ್ದು ಮಾರುಕಟ್ಟೆ

24 Dec 2025 5:09 pm
ಪ್ರಿಯಾಂಕ ಗಾಂಧಿ ಪ್ರಧಾನಿಯಾಗುವುದು ನಿಶ್ಚಿತ ಎಂದ ರಾಬರ್ಟ್ ವಾದ್ರಾ : ರಾಹುಲ್ ಗಾಂಧಿ ಕಥೆ ಏನು?

Priyanka Gandhi for PM : ಸೋನಿಯಾ ಗಾಂಧಿ ಅಳಿಯ ರಾಬರ್ಟ್ ವಾದ್ರಾ ಆಡಿರುವ ಮಾತು ಕಾಂಗ್ರೆಸ್ ಮತ್ತು ಬಿಜೆಪಿ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ದೇಶದಲ್ಲಿ ಬದಲಾವಣೆಯನ್ನು ತರುವ ಸಾಮರ್ಥ್ಯ ನನ್ನ ಪತ್ನಿ ಪ್ರಿಯಾಂಕ ಗಾಂಧಿಗೆ ಇದೆ ಎಂದ

24 Dec 2025 5:00 pm
ವಿಜಯ್ ಹಜಾರೆ 2025 - ಮೊದಲ ದಿನ 5 ದಾಖಲೆ - ಸೂರ್ಯವಂಶಿ, ಇಶಾನ್ ಕಿಶನ್, ಶಕೀಬುಲ್ ಸೇರಿ ಬಿಹಾರ ತಂಡದಿಂದ ಸಾಧನೆ

2025ರ ವಿಜಯ್ ಹಜಾರೆ ಟ್ರೋಫಿ ಪಂದ್ಯಾವಳಿ ಆರಂಭವಾದ ಮೊದಲ ದಿನವೇ ಐದು ದಾಖಲೆಗಳು ನಿರ್ಮಾಣವಾಗಿವೆ. ವೈಭವ್ ಸೂರ್ಯವಂಶಿ, ಇಶಾನ್ ಕಿಶನ್ ಮತ್ತು ಶಕೀಬುಲ್ ಗನಿ ವೈಯಕ್ತಿಕವಾಗಿ ಹೊಸ ದಾಖಲೆಗಳಿಗೆ ಸಹಿ ಹಾಕಿದರೆ, ಬಿಹಾರ ತಂಡದ ಹೆಸರಿನಲ

24 Dec 2025 4:59 pm
ʻ2028ರವರೆಗೆ ಸಿದ್ದರಾಮಯ್ಯನೇ ಸಿಎಂ, ಯಾರಿಂದಲೂ ಅವರನ್ನು ಕೆಳಗಿಳಿಸೋಕೆ ಆಗೋಲ್ಲʼ: ಸಚಿವ ಜಮೀರ್

2028ರವರೆಗೆ ಸಿದ್ದರಾಮಯ್ಯನೇ ಸಿಎಂ ಆಗಿರುತ್ತಾರೆ. ಬೇರೆ ಪ್ರಶ್ನೆಯೇ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಾಯಕತ್ವದ ಬಗ್ಗೆ ಮೈಸೂರಿನಲ್ಲಿ ಮಹತ್ವದ ಹೇಳಿಕೆ ನೀಡಿದ ಸಚಿವ ಜಮೀರ್ ಅಹಮದ್ ಖಾನ್ ಸ್ಪಷ್ಟಪಡಿಸಿದರು. ಇದೇ ವ

24 Dec 2025 4:48 pm
Rohit Sharma- ಜೈಪುರದ ಅಭಿಮಾನಿಗಳಿಗೆ ನಿರಾಸೆ ಮಾಡಿದ ಹಿಟ್ ಮ್ಯಾನ್; ಸಿಕ್ಕಿಂ ವಿರುದ್ಧ ಸಿಡಿಲಬ್ಬರದ ಸೆಂಚುರಿ

Rohit Sharma Century In VHT - ಜೈಪುರದಲ್ಲಿ ರೋಹಿತ್ ಶರ್ಮಾ ಅವರನ್ನು ನೋಡಬೇಕೆಂಬ ಉತ್ಕಟ ಇಚ್ಚೆಯಿಂದ ಕ್ರೀಡಾಂಗಣಕ್ಕೆ ಆಗಮಿಸಿದ್ದ ಅಭಿಮಾನಿಗಳಿಗೆ ಒಂಚೂರೂ ನಿರಾಸೆಯಾಗಲಿಲ್ಲ. ಸಿಕ್ಕಿಂ ಮತ್ತು ಮುಂಬೈ ನಡುವೆ ನಡೆದ ವಿಜಯ್ ಹಜಾರೆ ಟ್ರೋಫಿ ಪಂ

24 Dec 2025 4:38 pm