SENSEX
NIFTY
GOLD
USD/INR

Weather

18    C

ಡಿಜಿಟಲ್ ಸುದ್ದಿ ಮೂಲಗಳು

... ...View News by News Source
ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆ ಬಿಕ್ಕಟ್ಟು - ಹೈಕಮಾಂಡ್ ವಿರುದ್ಧ ಕಿಡಿಕಾರಿದ ವೀರಪ್ಪ ಮೊಯ್ಲಿ

ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಮುಖ್ಯಮಂತ್ರಿ ಸ್ಥಾನದ ವಿಚಾರವಾಗಿ ನಾಯಕತ್ವದ ಬಿಕ್ಕಟ್ಟು ಎದುರಾಗಿದೆ. ಹಿರಿಯ ನಾಯಕ ಎಂ. ವೀರಪ್ಪ ಮೊಯ್ಲಿ ಅವರು ಹೈಕಮಾಂಡ್ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪಕ್ಷದಲ

29 Nov 2025 12:11 am
ರೋಹಿತ್ ಶರ್ಮಾ ದಾಖಲೆ ಮುರಿದ ಮುಂಬೈನ 18 ವರ್ಷದ ಈ ಕ್ರಿಕೆಟಿಗ

ಮುಂಬೈನ ಆಯುಷ್ ಮಹಾತ್ರೆ ಕ್ರಿಕೆಟ್‌ನಲ್ಲಿ ಹೊಸ ದಾಖಲೆ ಬರೆದಿದ್ದಾರೆ. 18 ವರ್ಷದ ಮಹಾತ್ರೆ ಫಸ್ಟ್-ಕ್ಲಾಸ್, ಲಿಸ್ಟ್ ಎ ಮತ್ತು ಟಿ20ಯಲ್ಲಿ ಶತಕ ಸಿಡಿಸಿದ ಅತಿ ಕಿರಿಯ ಆಟಗಾರರಾಗಿದ್ದಾರೆ. ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ವಿದ

28 Nov 2025 11:42 pm
ವಿವೇಕನಗರ ಪೊಲೀಸರ ಚಿತ್ರಹಿಂಸೆಯಿಂದಲೇ ಯುವಕನ ಸಾವು ಆರೋಪ; ಇನ್ಸ್‌ಪೆಕ್ಟರ್‌ ಸೇರಿ ಮೂವರ ವಿರುದ್ಧ FIR

ಯುವಕ ಕುಡಿದು ಗಲಾಟೆ ಮಾಡುತ್ತಿದ್ದ ಎಂಬ ಆರೋಪದ ಮೇಲೆ ವಿವೇಕನಗರ ಪೊಲೀಸರು ಆತನನ್ನು ಮೂರು ದಿನಗಳ ಕಾಲ ಅಕ್ರಮವಾಗಿ ಬಂಧಿಸಿಟ್ಟು, ದೈಹಿಕವಾಗಿ ಹಿಂಸಿಸಿ ಆತನ ಸಾವಿಗೆ ಕಾರಣರಾಗಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಈ ಆರೋಪ

28 Nov 2025 10:32 pm
ಕಂಪನಿ ಸ್ಪಾನ್ಸರ್ ಇದ್ರೂ ಅಮೆರಿಕ ವೀಸಾ ಸಿಗ್ಲಿಲ್ಲ!

ಕಂಪನಿ ಸ್ಪಾನ್ಸರ್ ಇದ್ರೂ ಅಮೆರಿಕ ವೀಸಾ ಸಿಗ್ಲಿಲ್ಲ!

28 Nov 2025 10:04 pm
ದೇಶೀಯ ಮಟ್ಟದಲ್ಲೇ ಹೆಲಿಕಾಪ್ಟರ್ ನಿರ್ಮಾಣ - ₹7,995 ಕೋಟಿ ರೂ. ಯೋಜನೆಗೆ ಸಹಿ ಹಾಕಿದ ಭಾರತ-ಅಮೆರಿಕ

ಸರಕು ಸಾಗಣೆ ಹಾಗೂ ಪ್ಯಾಸೆಂಜರ್ ಮಾದರಿಯ ಹೆಲಿಕಾಪ್ಟರ್ ಗಳನ್ನು ಭಾರತದಲ್ಲೇ ಉತ್ಪಾದಿಸಲು ಹೊಸ ವೇದಿಕೆಯನ್ನು ಸೃಷ್ಟಿಸಲು ಭಾರತ ಹೊಸ ಹೆಜ್ಜೆಯಿಟ್ಟಿದೆ. ಇದಕ್ಕಾಗಿ, ಅಮೆರಿಕದೊಂದಿಗೆ, 7,995 ಕೋಟಿ ರೂ.ಗಳ ಮಹತ್ವದ ಯೋಜನೆಯೊಂದಕ್ಕ

28 Nov 2025 9:55 pm
Bengaluru Crimes: ನಕಲಿ ಭೂದಾಖಲೆಗಳ ಸೃಷ್ಟಿಸಿ ಸರ್ಕಾರಿ ಜಮೀನು ಕಬಳಿಸಲು ನೆರವು; 16 ನೌಕರರ ವಿರುದ್ಧ FIR

ಆನೇಕಲ್ ತಾಲೂಕಿನ ಅಭಿಲೇಖಾಲಯದ 16 ನೌಕರರು ಭೂಗಳ್ಳರೊಂದಿಗೆ ಸೇರಿ ನಕಲಿ ದಾಖಲೆ ಸೃಷ್ಟಿಸಿ ಸರ್ಕಾರಿ ಜಮೀನು ಕಬಳಿಸಲು ನೆರವಾಗಿದ್ದಾರೆ. ಈ ಸಂಬಂಧ ಅವರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ದಾಖಲೆಗಳ ಸ್ಕ್ಯಾನಿಂಗ್ ವೇಳೆ ಈ ಅಕ್

28 Nov 2025 9:53 pm
ಭಾವನಾ ರಾಮಣ್ಣ ಮಗಳ ಫೋಟೋ

ಭಾವನಾ ರಾಮಣ್ಣ ಮಗಳ ಫೋಟೋ

28 Nov 2025 8:59 pm
ಪುನೀತ್ ಕೆರೆಹಳ್ಳಿಗೆ ಸನ್ಮಾನ ಮಾಡಿದ ಸಂತೋಷ್ ಹೆಗ್ಡೆ; ಭಾರೀ ಟೀಕೆ ವ್ಯಕ್ತ! ಕ್ಷಮೆ ಕೋರಿದ ನಿವೃತ್ತಿ ನ್ಯಾಯಮೂರ್ತಿಗಳು

ಖಾಸಗಿ ಕಾರ್ಯಕ್ರಮವೊಂದರಲ್ಲಿ ಕೊಲೆ ಆರೋಪಿ ಪುನೀತ್ ಕೆರೆಹಳ್ಳಿಗೆ ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಸನ್ಮಾನ ಮಾಡಿದರು. ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದವು. ಟೀಕೆ ವ್ಯಕ್ತವಾದ ಬಳಿಕ ಸಂತೋಷ್ ಹೆಗ್ಡೆ ಕ್

28 Nov 2025 8:41 pm
ನ. 29ರ ಬೆಳಗ್ಗೆ ಸಿಎಂ ಸಿದ್ದರಾಮಯ್ಯ - ಡಿಕೆಶಿ ಭೇಟಿ; ಕುತೂಹಲ ಕೆರಳಿಸಿದ ಬೆಳವಣಿಗೆ - ಹೈಕಮಾಂಡ್ ಸೂಚನೆ ಮೇರೆಗೆ ಸಭೆ

ರಾಜ್ಯದಲ್ಲಿ ನಾಯಕತ್ವ ಬದಲಾವಣೆ ವಿಚಾರ ತಾರಕಕ್ಕೇರಿರುವ ಸಂದರ್ಭದಲ್ಲೇ ನ. 29ರಂದು ಬೆಳಗ್ಗೆ 9.30ರ ಸುಮಾರಿಗೆ ಡಿಕೆಶಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಅಧಿಕೃತ ನಿವಾಸಕ್ಕೆ ಭೇಟಿ ನೀಡಲು ನಿರ್ಧರಿಸಿದ್ದಾರೆ. ಇದು ರಾಜಕೀಯ

28 Nov 2025 8:33 pm
ಉತ್ತರ ಕನ್ನಡದ ಸರ್ಕಾರಿ ಶಾಲೆಯಲ್ಲಿ ಬಿಸಿಯೂಟ ಸೇವಿಸಿ 40ಕ್ಕೂ ಅಧಿಕ ವಿದ್ಯಾರ್ಥಿಗಳು ಅಸ್ವಸ್ಥ

ಮುಂಡಗೋಡದ ಪಿಎಂಶ್ರೀ ಶಾಲೆಯಲ್ಲಿ ಮಧ್ಯಾಹ್ನದ ಬಿಸಿಯೂಟ ಸೇವಿಸಿದ 40ಕ್ಕೂ ಅಧಿಕ ವಿದ್ಯಾರ್ಥಿಗಳು ಅಸ್ವಸ್ಥಗೊಂಡಿರುವುದು ಬೆಳಕಿಗೆ ಬಂದಿದೆ. ಸದ್ಯ ವಿದ್ಯಾರ್ಥಿಗಳು ತಾಲೂಕು ಆಸ್ಪತ್ರೆಗೆ ದಾಖಲಾಗಿದ್ದಾರೆ. ಬಿಸಿಯೂಟದಲ್ಲಿ

28 Nov 2025 8:04 pm
2ನೇ ತ್ರೈಮಾಸಿಕದಲ್ಲಿ ಭಾರತದ ಜಿಡಿಪಿ ಶೇ.8.2ಬೆಳವಣಿಗೆ; ಪ್ರಧಾನಿ ಮೋದಿ ಹರ್ಷ

ಭಾರತದ ಆರ್ಥಿಕತೆಯು ಜುಲೈ-ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಶೇಕಡಾ 8.2 ರಷ್ಟು ಪ್ರಗತಿ ಸಾಧಿಸುವ ಮೂಲಕ, ಕಳೆದ ಆರು ತ್ರೈಮಾಸಿಕಗಳಲ್ಲೇ ಗರಿಷ್ಠ ಬೆಳವಣಿಗೆಯನ್ನು ದಾಖಲಿಸಿದೆ. ಜಿಎಸ್‌ಟಿ ದರ ಕಡಿತದ ನಿರೀಕ್ಷೆಯಲ್ಲಿ ಕಾರ್ಖಾನೆಗಳ

28 Nov 2025 7:58 pm
ಕೃಷಿ ತಾಪಂಡ ನಿವಾಸದಲ್ಲಿ ಸತ್ಯನಾರಾಯಣ ಪೂಜೆ

ಕೃಷಿ ತಾಪಂಡ ನಿವಾಸದಲ್ಲಿ ಸತ್ಯನಾರಾಯಣ ಪೂಜೆ

28 Nov 2025 7:54 pm
'ಒಕ್ಕಲಿಗರು ಕೂಡ ಹಿಂದುಳಿದ ಸಮುದಾಯದವರೇ' - ಡಿಕೆ ಶಿವಕುಮಾರ್ : ನಿರ್ಣಾಯಕ ಹಂತದಲ್ಲಿ ಜಾತಿ ಅಸ್ತ್ರ ಪ್ರಯೋಗ ಯಾಕಾಗಿ?

DK Shivakumar's Caste Crad : ಮನೆಯೇ ಮೊದಲ ಪಾಠಶಾಲೆ, ತಾಯಿಯೇ ಮೊದಲ ಗುರು. ಅಂಗನವಾಡಿ ಕಾರ್ಯಕರ್ತೆಯರು ನಿಮ್ಮ ಸ್ವಂತ ಮಕ್ಕಳಿಗೂ ಸಮಯ ನೀಡದೆ, ಕೊಟ್ಟ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸುವ ತ್ಯಾಗಮೂರ್ತಿಗಳು ನೀವು. ಒಕ್ಕಲಿಗ ಸಮುದಾಯದ

28 Nov 2025 7:47 pm
ಸಾದಿಕ್ ನಗರದಲ್ಲಿ ಹೊಸ ಮಸೀದಿ ವಿವಾದ - ಅಖಾಡಕ್ಕೆ ಪ್ರಮೋದ್ ಮುತಾಲಿಕ್ ಎಂಟ್ರಿ

ಚಿತ್ರದುರ್ಗದ ಸಾದಿಕ್ ನಗರ ಬಡಾವಣೆಯಲ್ಲಿ ಮಸೀದಿ ನಿರ್ಮಾಣ ವಿವಾದ ಸೃಷ್ಟಿಸಿದೆ. ಅನಧಿಕೃತವಾಗಿ ಕಟ್ಟಡ ನಿರ್ಮಾಣವಾಗುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ನಿಯಮಾನುಸಾರ ನಿರ್ಮಾಣವಾಗಿದೆ ಎಂದು ಮುಸ್ಲಿಂ ಸಮುದಾಯ ಹೇಳ

28 Nov 2025 7:41 pm
Infertility: ಪುರುಷರು ಗೊತ್ತಿಲ್ಲದೇ ಮಾಡೋ ಈ ತಪ್ಪೇ ಬಂಜೆತನಕ್ಕೆ ಕಾರಣ| Dr.Anil

Infertility: ಪುರುಷರು ಗೊತ್ತಿಲ್ಲದೇ ಮಾಡೋ ಈ ತಪ್ಪೇ ಬಂಜೆತನಕ್ಕೆ ಕಾರಣ| Dr.Anil

28 Nov 2025 6:45 pm
WPL 2026 Auction- ಆಟಗಾರ್ತಿಯರ ಮರುಖರೀದಿ ತಂತ್ರದಲ್ಲಿ ಸಕ್ಸಸ್: MI ತಂಡದ ಮ್ಯಾನೇಜ್ ಮೆಂಟ್ ಫುಲ್ ಖುಷ್

Mumbai Indians Womens Team- ಮಹಿಳಾ ಪ್ರೀಮಿಯರ್ ಲೀಗ್-2026ರ ಮೆಗಾ ಹರಾಜಿನಲ್ಲಿ ಮುಂಬೈ ಇಂಡಿಯನ್ಸ್ ತಂಡವು ತಮ್ಮ ಹಿಂದಿನ ಚಾಂಪಿಯನ್ ತಂಡದ ಆಟಗಾರ್ತಿಯರನ್ನು ಹೆಚ್ಚಿನ ಸಂಖ್ಯೆಯಲ್ಲಿ ಮರಳಿ ಪಡೆದುಕೊಂಡಿದೆ. ಅಮೆಲಿಯಾ ಕೆರ್, ಶಬ್ನಿಮ್ ಇಸ್ಮಾಯಿಲ

28 Nov 2025 6:32 pm
ʻಸಿಎಂ ಬದಲಾವಣೆ ವಿಚಾರದಲ್ಲಿಅತಿಶಯೋಕ್ತಿ ಚರ್ಚೆ, ಯಾರಿಗೂ ಪ್ರಯೋಜನವಿಲ್ಲದ್ದುʼ: ಕೃಷ್ಣ ಬೈರೇಗೌಡ

ನಾಯಕತ್ವ ಬದಲಾವಣೆ ಬಗ್ಗೆ ಕರ್ನಾಟಕದಲ್ಲಿ ಭಾರಿ ಚರ್ಚೆಯಾಗುತ್ತಿದೆ. ಇದರಿಂದ ಸಾರ್ವಜನಿಕರಿಗೆ ಯಾವುದೇ ಪ್ರಯೋಜನವಿಲ್ಲ. ಇದೊಂದು ಅತಿಶಿಯೋಕ್ತಿ ಚರ್ಚೆ. ನನಗೆ ಕೈತುಂಬಾ ಸಂಬಳ ಕೊಟ್ಟಿದ್ದಾರೆ. ಕೆಲಸ ಮಾಡೋದು ಮಾಡ್ತೇನೆ. ರಾಜಕ

28 Nov 2025 6:24 pm
ನಬಾರ್ಡ್‌ ಕೋಳಿ ಸಾಕಣೆ ಸಹಾಯಧನ ಯೋಜನೆ: ಕೋಳಿ ಫಾರಂ ಸ್ಥಾಪನೆಗೆ ಶೇ. 33ರಷ್ಟು ಸಬ್ಸಿಡಿ: ಅರ್ಜಿ ಸಲ್ಲಿಕೆ ಹೇಗೆ?

ರೈತರಿಗೆ ಆದಾಯವನ್ನು ತಂದುಕೊಡುವ ಜೀವನೋಪಾಯ ಕ್ರಮಗಳಲ್ಲಿ ಕೋಳಿ ಸಾಕಣೆಯೂ ಒಂದು. ಕೋಳಿ ಸಾಕರಣೆಯನ್ನು ಉತ್ತೇಜಿಸಲು ಸರ್ಕಾರದಿಂದಲೂ ಬೆಂಬಲ ನೀಡಲಾಗುತ್ತಿದೆ. ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ ಭಾರತದ

28 Nov 2025 6:12 pm
`ಹೀಗ್ ಆಡಿದ್ರೆ ಹೇಗಣ್ಣಾ?': ಕೆಎಲ್ ರಾಹುಲ್ ಕಳಪೆ ಆಟಕ್ಕೆ ಅನಿಲ್ ಕುಂಬ್ಳೆ ಬಳಿಕ ರಾಬಿನ್ ಉತ್ತಪ್ಪ ಅಸಮಾಧಾನ

Robin Uthappa On KL Rahul- ದಕ್ಷಿಣ ಆಫ್ರಿಕಾ ವಿರುದ್ಧ ಗುವಾಹಟಿ ಟೆಸ್ಟ್ ನಲ್ಲಿ ಕೆಎಲ್ ರಾಹುಲ್ ಅವರು ಕೆಟ್ಟದಾಗಿ ಬೌಲ್ಡ್ ಆದಾಗ ಭಾರತ ತಂಡದ ಮಾಜಿ ನಾಯಕ ಅನಿಲ್ ಕುಂಬ್ಳೆ ಅಸಮಾಧಾನ ವ್ಯಕ್ತಪಡಿಸಿದ್ದರು. ಇದೀಗ ಸರಣಿಯಲ್ಲಿನ ಕಳಪೆ ಪ್ರದರ್ಶನ

28 Nov 2025 6:02 pm
ರಾಜ್ಯ ಸರ್ಕಾರದಿಂದ ಗೃಹಲಕ್ಷ್ಮಿ ಬ್ಯಾಂಕ್‌ಗೆ ಚಾಲನೆ; ಜತೆಗೆ 2 ಹೊಸ ಯೋಜನೆಗಳ ಲೋಕಾರ್ಪಣೆ; ಯಾವೆಲ್ಲಾ? ಅನುಕೂಲವೇನು?

ಕರ್ನಾಟಕ ಸರ್ಕಾರ ಮಹಿಳೆಯರ ಸಬಲೀಕರಣಕ್ಕಾಗಿ ಗೃಹಲಕ್ಷ್ಮಿ ಸಹಕಾರ ಸಂಘ, ಮಹಿಳೆಯರ ರಕ್ಷಣೆಗಾಗಿ ಅಕ್ಕಪಡೆ ಮತ್ತು ಅಂಗನವಾಡಿಗಳಲ್ಲಿ ಎಲ್‌ಕೆಜಿ, ಯುಕೆಜಿ ತರಗತಿಗಳನ್ನು ಆರಂಭಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮು

28 Nov 2025 5:58 pm
ಗೋವಾದಲ್ಲಿ ವಿಶ್ವದ ಅತಿ ಎತ್ತರದ 'ಶ್ರೀರಾಮ'ನ ಮೂರ್ತಿ ಅನಾವರಣ; 77 ಅಡಿ ಎತ್ತರದ ಪ್ರತಿಮೆ ಲೋಕಾರ್ಪಣೆಗೊಳಿಸಿದ ಮೋದಿ

ಪ್ರಧಾನಿ ನರೇಂದ್ರ ಮೋದಿ ಅವರು ಇಂದು ದಕ್ಷಿಣ ಗೋವಾದಲ್ಲಿ 77 ಅಡಿ ಎತ್ತರದ ಬೃಹತ್ ಶ್ರೀರಾಮನ ಕಂಚಿನ ಮೂರ್ತಿಯನ್ನು ಅನಾವರಣಗೊಳಿಸಿದ್ದಾರೆ. ಇದನ್ನು ವಿನ್ಯಾಸಗೊಳಿಸಿದ ಶಿಲ್ಪಿ ರಾಮ್‌ ಸಿತಾರ್‌. ಇವರು ಗುಜರಾತ್‌ನಲ್ಲಿ ಸರ್ದಾರ

28 Nov 2025 5:48 pm
‘ಕಾರ್ಪೊರೇಟ್ ಕಂಪನಿ ಕೆಲಸ ಬಿಟ್ಟು ಆಟೋ ಓಡಿಸ್ತಿದ್ದೇನೆ, ಸ್ವತಂತ್ರ್ಯವಾಗಿದ್ದೇನೆ’ - ಬೆಂಗಳೂರು ಯುವಕನ ವಿಡಿಯೋ ವೈರಲ್

ಕಾರ್ಪೊರೇಟ್ ಕಂಪನಿಯೊಂದರಲ್ಲಿ ಸೇವೆ ಸಲ್ಲಿಸುತ್ತಿದ್ದ ಉದ್ಯೋಗಿಯೊಬ್ಬ ತನ್ನ ಕೆಲಸಕ್ಕೆ ರಾಜೀನಾಮೆ ಸಲ್ಲಿಸಿ ಆಟೋ ಓಡಿಸುತ್ತಿರುವುದಾಗಿ ಹೇಳಿಕೊಂಡಿದ್ದಾನೆ. ಕಾರ್ಪೊರೇಟ್ ಲೈಫ್ ಬಿಟ್ಟು ಈಗ ಸ್ವತಂತ್ರ್ಯ ಜೀವನ ಸಾಗಿಸುತ್

28 Nov 2025 5:47 pm
ಆಧಾರ್‌ ಇದ್ದವರಿಗೆಲ್ಲಾ ವೋಟ್‌ ಪವರ್‌ ಇಲ್ಲ! ಸುಪ್ರೀಂ ಕೋರ್ಟ್‌ ಬಿಗ್‌ ಆದೇಶ, ಚುನಾವಣಾ ಆಯೋಗಕ್ಕೆ ರಿಲೀಫ್‌!

ಆಧಾರ್‌ ಇದ್ದವರಿಗೆಲ್ಲಾ ವೋಟ್‌ ಪವರ್‌ ಇಲ್ಲ! ಸುಪ್ರೀಂ ಕೋರ್ಟ್‌ ಬಿಗ್‌ ಆದೇಶ, ಚುನಾವಣಾ ಆಯೋಗಕ್ಕೆ ರಿಲೀಫ್‌!

28 Nov 2025 5:16 pm
ಹೇಗಿತ್ತು ಗಿಲ್ಲಿ ನಟನ ಹೊಸ ಗೆಟಪ್?

ಹೇಗಿತ್ತು ಗಿಲ್ಲಿ ನಟನ ಹೊಸ ಗೆಟಪ್?

28 Nov 2025 5:16 pm
ಅಸ್ಸಾಂನಲ್ಲಿ ಬಹುಪತ್ನಿತ್ವ ನಿಷೇಧ! Next Target UCC! ಹಿಮಂತ್‌ ಬಿಸ್ವಾ ಶರ್ಮಾ ಶಪಥ! ಏನಿದು?

ಅಸ್ಸಾಂನಲ್ಲಿ ಬಹುಪತ್ನಿತ್ವ ನಿಷೇಧ! Next Target UCC! ಹಿಮಂತ್‌ ಬಿಸ್ವಾ ಶರ್ಮಾ ಶಪಥ! ಏನಿದು?

28 Nov 2025 5:14 pm
ಸೆನ್ಯಾರ್‌ ಬೆನ್ನಲ್ಲೇ ಬಂತು ಡಿಟ್ವಾ ಸೈಕ್ಲೋನ್‌! ದಕ್ಷಿಣ ಭಾರತದಲ್ಲಿ ಮಳೆ, ಕರ್ನಾಟಕದ 5 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌!

ಸೆನ್ಯಾರ್‌ ಬೆನ್ನಲ್ಲೇ ಬಂತು ಡಿಟ್ವಾ ಸೈಕ್ಲೋನ್‌! ದಕ್ಷಿಣ ಭಾರತದಲ್ಲಿ ಮಳೆ, ಕರ್ನಾಟಕದ 5 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌!

28 Nov 2025 5:13 pm
ಧ್ರುವಂತ್‌ ಮೇಲೆ ಮುಗಿಬಿದ್ದ ಧನುಷ್‌, ಸೂರಜ್‌, ಸ್ಪಂದನಾ!

ಧ್ರುವಂತ್‌ ಮೇಲೆ ಮುಗಿಬಿದ್ದ ಧನುಷ್‌, ಸೂರಜ್‌, ಸ್ಪಂದನಾ!

28 Nov 2025 5:06 pm
ಕನಕನ ಕಿಂಡಿಯಿಂದ ದರ್ಶನ ಮಾಡಿ, ನಾಟಕ ಮಾಡುವಂತಿದ್ದರೆ ಯಾಕಾದ್ರೂ ಬರ್ತಾರಾ: ಪ್ರಿಯಾಂಕ್ ಖರ್ಗೆ

Priyank Kharge on Modi Visit to Udupi : ಉಡುಪಿ ಕೃಷ್ಣಮಠದ ಧಾರ್ಮಿಕ ಕಾರ್ಯಕ್ರಮಕ್ಕೆ ಆಗಮಿಸಿದ್ದ ಪ್ರಧಾನಮಂತ್ರಿ ನರೇಂದ್ರ ಮೋದಿ, ಅಲ್ಲಿಂದ, ಗೋವಾದ ಕಾರ್ಯಕ್ರಮಕ್ಕೆ ತೆರಳಿದ್ದಾರೆ. ಮೋದಿಯವರ ಕಾರ್ಯಕ್ರಮದ ಬಗ್ಗೆ ಕರ್ನಾಟಕ ಐಟಿಬಿಟಿ ಇಲಾಖೆಯ ಸಚಿ

28 Nov 2025 5:02 pm
ಬೆಂಗಳೂರು ಗ್ರಾಮಾಂತರದ 2 ಪೊಲೀಸ್‌ ಠಾಣೆಗಳು ಬೆಂಗಳೂರು ನಗರ ಕಮಿಷನರೇಟ್ ವ್ಯಾಪ್ತಿಗೆ ಸೇರ್ಪಡೆ! ಕಾರಣವೇನು?

ಬೆಂಗಳೂರಿನ ಹೊರವಲಯದಲ್ಲಿದ್ದ ರಾಜಾನುಕುಂಟೆ ಮತ್ತು ಮಾದನಾಯಕನಹಳ್ಳಿ ಪೊಲೀಸ್ ಠಾಣೆಗಳನ್ನು ಇದೀಗ ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಗೆ ಸೇರಿಸಲಾಗಿದೆ. ಈ ಆದೇಶದೊಂದಿಗೆ ನಗರದ ಒಟ್ಟು ಪೊಲೀಸ್ ಠಾಣೆಗಳ ಸಂಖ್ಯೆ 116ಕ್ಕೆ ಏರಿಕ

28 Nov 2025 4:47 pm
ಪುರುಷರ ಎಲೈಟ್ ಸೈಕ್ಲಿಂಗ್‌ಗಾಗಿ ಆಯ್ಕೆ ಟ್ರಯಲ್ಸ್ ಘೋಷಣೆ; ಎರಡು ತಂಡಗಳೊಂದಿಗೆ ಸಜ್ಜಾಗಿದೆ ಭಾರತ

CFI Announcement- ಭಾರತೀಯ ಸೈಕ್ಲಿಂಗ್ ಒಕ್ಕೂಟ ಇದೀಗ 2026ರ ಬಜಾಜ್ ಪುಣೆ ಗ್ರ್ಯಾಂಡ್ ಟೂರ್‌ಗಾಗಿ ಪುರುಷರ ಎಲೈಟ್ ರೈಡರ್‌ಗಳ ಆಯ್ಕೆ ಟ್ರಯಲ್ಸ್ ಘೋಷಣೆ ಮಾಡಿದೆ. ಒಡಿಶಾದ ಸಂಬಲ್‌ಪುರದಲ್ಲಿ ರಾಷ್ಟ್ರೀಯ ಚಾಂಪಿಯನ್‌ಶಿಪ್ ನಡೆಯಲಿದೆ. ಅದಕ್ಕ

28 Nov 2025 4:46 pm
ಅಯೋಧ್ಯೆ ರಾಮಮಂದಿರದ ದ್ವಾರಕ್ಕೆ 'ಮಧ್ವಾಚಾರ್ಯ'ರ ಹೆಸರು; ಕರ್ನಾಟಕಕ್ಕೆ ಹೆಮ್ಮೆಯ ವಿಷಯ ಎಂದ ಮೋದಿ

ಲಕ್ಷ ಕಂಠ ಗೀತಾ ಪಾರಾಯಣ' ಕಾರ್ಯಕ್ರಮದಲ್ಲಿ ಪಾಲ್ಗೊಂಡ ನರೇಂದ್ರ ಮೋದಿ ಅವರು, ಉಡುಪಿಗೆ ಭೇಟಿ ನೀಡುವುದು ಭಾರಿ ಇಷ್ಟದ ಕಾರ್ಯ ಎಂದರು. ಜೊತೆಗೆ ಅಯೋಧ್ಯೆ ರಾಮಮಂದಿರದ ದ್ವಾರವೊಂದಕ್ಕೆ ಮಧ್ವಾಚಾರ್ಯರ ಹೆಸರಿಟ್ಟಿರುವುದಾಗಿ ಹೇಳ

28 Nov 2025 4:28 pm
ಆರ್ ಸಿಬಿ ಮಾರಾಟ ಪ್ರಕ್ರಿಯೆ ಜಾರಿಯಲ್ಲಿರುವಾಗಲೇ ಐಪಿಎಲ್ ನ ಮತ್ತೊಂದು ತಂಡ ಮಾರಾಟಕ್ಕೆ ರೆಡಿ! ಯಾವುದದು?

Harsh Goenka Tweet- ಇಂಡಿಯನ್ ಪ್ರೀಮಿಯರ್ ಲೀಗ್ ನ ಹರಾಜು ಪ್ರಕ್ರಿಯೆ ದಿನಾಂಕ ಹತ್ತಿರ ಬರುತ್ತಿದ್ದಂತೆ ಇದೀಗ ಹೀಗೊಂದು ಸುದ್ದಿ ಕೇಳಿ ಬಂದಿದೆ. ಹಾಲಿ ಐಪಿಎಲ್ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು(RCB) ಬಳಿರ ಮತ್ತೊಂದು ಐಪಿಎಲ್ ಫ್ರಾ

28 Nov 2025 4:19 pm
ಕರ್ಮ, ಕರ್ಮ; ಕಂಡ ಕಂಡಲ್ಲಿ ಭಿಕ್ಷೆ ಬೇಡುತ್ತಾರೆ ಎಂಬ ಕಾರಣಕ್ಕೆ ಪಾಕಿಸ್ತಾನಿಯರಿಗೆ ವೀಸಾ ನಿರ್ಬಂಧ ಹೇರಿದ ಯುಎಇ!

ದೇಶವೊಂದರ ಜಾಗತಿಕ ಸ್ಥಾನಮಾನ ಅದರ ನಾಗರಿಕರಿಗೆ ವಿದೇಶಗಳಲ್ಲಿ ದೊರೆಯುವ ಗೌರವದಿಂದ ನಿರ್ಧರಿಸಲ್ಪಡುತ್ತದೆ. ಜಾಗತಿಕ ಮಟ್ಟದಲ್ಲಿ ಪಾಕಿಸ್ತಾನ ಮತ್ತು ಪಾಕಿಸ್ತಾನಿಯರ ಗೌರವ ಎಷ್ಟರ ಮಟ್ಟಿಗೆ ಇದೆ ಎಂಬುದನ್ನು ಸಂಯುಕ್ತ ಅರಬ್

28 Nov 2025 4:13 pm
ರಾಜಾ ಕೃಷ್ಣಮೂರ್ತಿ H-1B ವೀಸಾ ಮಿತಿ ದ್ವಿಗುಣಗೊಳಿಸಲು ಮಸೂದೆ ಮಂಡನೆ: ಅಮೆರಿಕಾದ ಆರ್ಥಿಕತೆ ಮತ್ತು ನಾವೀನ್ಯತೆಗೆ ಉತ್ತೇಜನ

ಅಮೆರಿಕಾದಲ್ಲಿ H-1B ವೀಸಾಗಳ ಸಂಖ್ಯೆಯನ್ನು 65,000 ದಿಂದ 130,000 ಕ್ಕೆ ಹೆಚ್ಚಿಸಲು ಅಮೆರಿಕದ ಡೆಮಾಕ್ರಟಿಕ್ ಪಕ್ಷದ ಸಂಸದರಾದ ರಾಜಾ ಕೃಷ್ಣಮೂರ್ತಿ ಅವರು HIRE ಕಾಯ್ದೆಯನ್ನು ಮಂಡಿಸಿದ್ದಾರೆ. ಇದು ಅಮೆರಿಕಾದ ತಂತ್ರಜ್ಞಾನ ಮತ್ತು ಆರೋಗ್ಯ ಕ

28 Nov 2025 3:58 pm
BMTC ನೈಸ್‌ ರಸ್ತೆಯಲ್ಲಿ AC ಬಸ್‌ ಸೇವೆ ಆರಂಭ; ಮೆಟ್ರೋಗಿಂತಲೂ ವೇಗದ ಸಂಚಾರ! ಎಲ್ಲಿಂದ ಎಲ್ಲಿಗೆ? ವೇಳಾಪಟ್ಟಿ ಏನು?

ಬೆಂಗಳೂರಿನಲ್ಲಿ ಬಿಎಂಟಿಸಿ ನೈಸ್ ರಸ್ತೆಯಲ್ಲಿ ಎಸಿ ಬಸ್ ಸೇವೆ ಆರಂಭಿಸಲಿದೆ. ಮಾದಾವರದಿಂದ ಎಲೆಕ್ಟ್ರಾನಿಕ್ಸ್ ಸಿಟಿಗೆ 7 ಎಸಿ ಬಸ್‌ಗಳು 110 ರೂ. ದರದಲ್ಲಿ 30 ನಿಮಿಷಕ್ಕೊಂದು ಸಂಚರಿಸಲಿವೆ. ಈ ಬಸ್‌ಗಳು ಮೆಟ್ರೋಗಿಂತಲೂ ವೇಗವಾಗಿ, ಕ

28 Nov 2025 3:52 pm
ಹಾಂಗ್‌ಕಾಂಗ್‌ ಅಗ್ನಿ ದುರಂತದಲ್ಲಿ ನೊಂದವರ ನೆರವಿಗೆ ನಿಂತ K-Pop ಇಂಡಸ್ಟ್ರಿ; HYBE ಸೇರಿದಂತೆ ಐಡಲ್‌ ಗಳಿಂದ ಹರಿದು ಬಂತು ಲಕ್ಷಾಂತರ ಡಾಲರ್!

ಹಾಂಗ್‌ಕಾಂಗ್‌ನಲ್ಲಿ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ ಸಂತ್ರಸ್ತರ ನೆರವಿಗಾಗಿ ಕೆ-ಪಾಪ್‌ ಸೆಲೆಬ್ರಿಟಿಗಳು ಮತ್ತು ಸಂಸ್ಥೆಗಳು ದೊಡ್ಡ ಮೊತ್ತದ ದೇಣಿಗೆ ನೀಡುತ್ತಿವೆ. ಹೈಬ್‌ ಸೇರಿದಂತೆ ಹಲವು ಪ್ರಮುಖ ಕೆ-ಪಾಪ್‌ ಸಂಸ್ಥೆಗ

28 Nov 2025 3:50 pm
ಪ್ರಧಾನ ಮಂತ್ರಿ ಫಸಲ್‌ ಬಿಮಾ ಯೋಜನೆ ಪರಿಷ್ಕರಣೆ: ಕಾಡು ಪ್ರಾಣಿಗಳ ದಾಳಿ ಮತ್ತು ಭತ್ತದ ಗದ್ದೆ ಮುಳುಗಡೆಗೂ ಪರಿಹಾರ; ಹೊಸ ನಿಯಮಗಳೇನು?

ಕೋಟ್ಯಂತರ ರೈತರಿಗೆ ಅನುಕೂಲ ಕಲ್ಪಿಸಿರುವ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಲ್ಲಿ ಕೇಂದ್ರ ಸರ್ಕಾರ ಕೆಲವು ಬದಲಾವಣೆಗಳನ್ನು ಮಾಡಿದೆ. ಸದ್ಯದ ಪ್ರಮುಖ ಪರಿಷ್ಕರಣೆಯೆಂದರೆ, 2026ರ ಮುಂಗಾರು ಹಂಗಾಮಿನಿಂದ ಜಾರಿಗೆ ಬರುವಂತೆ, ಕಾಡ

28 Nov 2025 3:48 pm
ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಡಿ. 4-5 ರಂದು ಭಾರತಕ್ಕೆ ಭೇಟಿ; ಉಭಯ ದೇಶಗಳ ಬಲವರ್ಧನೆಗೆ ಮಹತ್ವದ ವೇದಿಕೆ

ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಡಿಸೆಂಬರ್ 4-5 ರಂದು ಭಾರತಕ್ಕೆ ಭೇಟಿ ನೀಡಲಿದ್ದು, 23 ನೇ ಭಾರತ-ರಷ್ಯಾ ವಾರ್ಷಿಕ ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. ಈ ಭೇಟ

28 Nov 2025 3:32 pm
ಅಂಡರ್ 19 ಏಷ್ಯಾಕಪ್ ನಲ್ಲೂ ಭಾರತದ ಬಣದಲ್ಲೇ ಪಾಕ್!; ಆಯುಷ್ ಮ್ಹಾತ್ರೆ ಬಳಗದಲ್ಲಿ ವೈಭವ್ ಸೂರ್ಯವಂಶಿಯೇ ಆಕರ್ಷಣೆ

India Team For U19 Asia Cup- ಭಾರತ ಮತ್ತು ಪಾಕಿಸ್ತಾನ ತಂಡಗಳು ಪದೇ ಪದೇ ಒಂದೇ ಬಣದಲ್ಲಿ ಮುಖುಮುಖುಯಾಗುತ್ತಿವೆ. ಈ ವರ್ಷ ಐಸಿಸಿ ಚಾಂಪಿಯನ್ಸ್ ಟ್ರೇೋಫಿ, ಏಷ್ಯಾ ಕಪ್, ರೈಸಿಂಗ್ ಏಷ್ಯಾ ಕಪ್ ಬಳಿಕ ಇದೀಗ ಅಂಡರ್ 19 ವಿಶ್ವಕಪ್ ನಲ್ಲೂ ಒಂದೇ ಬಣದಲ್ಲಿ

28 Nov 2025 2:52 pm
ಬೆಳೆ ರಕ್ಷಣೆಗಾಗಿ ಹೊಲಕ್ಕೆ ಸನ್ನಿ ಲಿಯೋನ್ ಫೋಟೋ ಹಾಕಿಸಿದ ಯಾದಗಿರಿ ರೈತ!

ಫಸಲಿಗೆ ಬಂದ ಹತ್ತಿ ಬೆಳೆ ಮೇಲೆ ಯಾರ ದೃಷ್ಟಿಯೂ ತಾಕದೆ ಇರಲಿ ಎಂದು ಯಾದಗಿರಿಯ ರೈತನೊಬ್ಬ ಹೊಲಕ್ಕೆ ಸನ್ನಿಲಿಯೋನ್‌ ಫೋಟೋ ಹಾಕಿಸಿದ ಘಟನೆ ನಡೆದಿದೆ. ಬೆಳೆ ಬದಲು ಫೋಟೋ ನೋಡಲಿ ಎಂದು ಹೀಗೆ ಮಾಡಿದ್ದಾಗಿ ಮಾಧ್ಯಮಗಳಮುಂದೆ ಸ್ವತಃ ರ

28 Nov 2025 2:44 pm
ನಾಯಕತ್ವ ಕಚ್ಚಾಟಕ್ಕೆ ಜಾತಿ ಬಣ್ಣ: ಕಾಂಗ್ರೆಸ್ ಬಹಿಷ್ಕರಿಸುವ ಎಚ್ಚರಿಕೆ ಕೊಟ್ಟ ಕುರುಬ ಸಮುದಾಯದ ಮುಖಂಡರು!

ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಚರ್ಚೆ ತಾರಕಕ್ಕೇರಿದೆ. ಡಿಕೆ ಶಿವಕುಮಾರ್‌ಗೆ ಒಕ್ಕಲಿಗರ ಬೆಂಬಲ ದೊರೆತರೆ, ಸಿದ್ದರಾಮಯ್ಯ ಪರ ಕುರುಬರ ಸಂಘ ನಿಂತಿದೆ. ಸಿದ್ದರಾಮಯ್ಯ ಅವರ ಸ್ಥಾನಕ್ಕೆ ಧಕ್ಕೆ ಬಂದರೆ ರಾಜ್ಯ, ರಾಷ್ಟ್ರಾದ್

28 Nov 2025 2:41 pm
ಹೊಸ 100 ರೂ. ನೋಟು ಬಿಡುಗಡೆ ಮಾಡಿದ ನೇಪಾಳ, ಭಾರತ ಕೆಂಡಾಮಂಡಲ; ಕಾರಣ ಏನು?

ನೇಪಾಳ ರಾಷ್ಟ್ರ ಬ್ಯಾಂಕ್ ವಿವಾದಾತ್ಮಕ ನಕ್ಷೆಯನ್ನು ಒಳಗೊಂಡ ಹೊಸ 100 ರೂಪಾಯಿ ನೋಟುಗಳನ್ನು ಬಿಡುಗಡೆ ಮಾಡಿದೆ. ಈ ನೋಟಿನಲ್ಲಿ ಭಾರತದ ಪ್ರದೇಶಗಳಾದ ಲಿಪುಲೇಖ್, ಲಿಂಪಿಯಾಧುರಾ ಮತ್ತು ಕಾಲಾಪಾನಿಯನ್ನು ನೇಪಾಳದ ಭಾಗವಾಗಿ ತೋರಿಸ

28 Nov 2025 2:29 pm
PM Modi Udupi Visit : ವೇದಿಕೆಯಲ್ಲೇ ಮೋದಿಗೆ ವಿಶೇಷ ಮನವಿ ಸಲ್ಲಿಸಿದ ಉಡುಪಿ ಪುತ್ತಿಗೆ ಶ್ರೀಗಳು - ಏನದು?

PM Modi In Udupi : ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಉಡುಪಿ ಕಾರ್ಯಕ್ರಮ ಮುಕ್ತಾಯಗೊಂಡಿದೆ. ರೋಡ್ ಶೋ ನಂತರ, ಲಕ್ಷ ಕಂಠ ಗೀತಾ ಪಾರಾಯಣದಲ್ಲಿ ಮಿಕ್ಕಿರಿದು ಭಕ್ತರು ಜಮಾಯಿಸಿದ್ದರು. ಪರ್ಯಾಯ ಪುತ್ತಿಗೆ ಮಠದ ಶ್ರೀಗಳು, ತಮ್ಮ ಭಾಷಣದಲ್ಲಿ

28 Nov 2025 2:21 pm
ಬೆಂಗಳೂರು - ಬೆಳಗಾವಿ ನಡುವೆ ವಿಶೇಷ ರೈಲು; ಯಾವಾಗ ಸಂಚಾರ? ವೇಳಾಪಟ್ಟಿ ಏನು?

ಕ್ರಿಸ್‌ಮಸ್ ಹಬ್ಬದ ಪ್ರಯುಕ್ತ ಬೆಂಗಳೂರು ಮತ್ತು ಬೆಳಗಾವಿ ನಡುವೆ ವಿಶೇಷ ಎಕ್ಸ್‌ಪ್ರೆಸ್ ರೈಲನ್ನು ಓಡಿಸಲು ರೈಲ್ವೆ ಇಲಾಖೆ ನಿರ್ಧರಿಸಿದೆ. 06503 ಸಂಖ್ಯೆಯ ರೈಲು ಡಿಸೆಂಬರ್ 24 ರಂದು ಸಂಜೆ 7 ಗಂಟೆಗೆ ಬೆಂಗಳೂರಿನಿಂದ ಹೊರಟು, 23 ಬೋಗಿ

28 Nov 2025 2:14 pm
ಡಿ.4ರಂದು ಭಾರತಕ್ಕೆ ಪುಟಿನ್‌ ಪ್ರವಾಸ; 23ನೇ ಭಾರತ-ರಷ್ಯಾ ಶೃಂಗಸಭೆಯಲ್ಲಿ ಭಾಗಿ, ರಾಷ್ಟ್ರಪತಿಯಿಂದ ಔತಣಕೂಟ ಸಿದ್ದತೆ!

ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಡಿಸೆಂಬರ್ 4-5 ರಂದು 23 ನೇ ಭಾರತ-ರಷ್ಯಾ ವಾರ್ಷಿಕ ಶೃಂಗಸಭೆಯಲ್ಲಿ ಭಾಗವಹಿಸಲು ಭಾರತಕ್ಕೆ ಭೇಟಿ ನೀಡಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಆಹ್ವಾನದ ಮೇರೆಗೆ ಈ ಭೇಟಿ ನಡೆಯಲಿದ್ದು,

28 Nov 2025 2:09 pm
ಡಿಕೆಶಿ ಪರವಾಗಿ ಮತ್ತೋರ್ವ ಸ್ವಾಮೀಜಿ ಬ್ಯಾಟಿಂಗ್! ಅವರಷ್ಟು ನೋವು ಯಾರು ಪಟ್ಟಿಲ್ಲ ಎಂದ ನಂಜಾವಧೂತ ಶ್ರೀಗಳು

ಡಿಸಿಎಂ ಡಿಕೆ ಶಿವಕುಮಾರ್ ಪರವಾಗಿ ನಂಜಾವಧೂತ ಶ್ರೀಗಳು ಮಾತನಾಡಿದ್ದಾರೆ. ಡಿಕೆಶಿ ಅವರು ಪಟ್ಟ ನೋವು ಯಾರು ಪಟ್ಟಿಲ್ಲ ಎಂದಿದ್ದಾರೆ. ಡಿಕೆಶಿ ಸಮುದಾಯದ ಅಗ್ರಗಣ್ಯ ನಾಯಕ. ಪಕ್ಷಕ್ಕೆ ಅವರ ಕೊಡುಗೆ ಮರೆಯಲಾಗದು. ಸಿದ್ದರಾಮಯ್ಯನವರ

28 Nov 2025 1:30 pm
ಯಾರಿಗುಂಟು ಯಾರಿಗಿಲ್ಲ! ದಕ್ಷಿಣ ಭಾರತದ ಖ್ಯಾತ ಕಂಪನಿಯಿಂದ 1,000 ಉದ್ಯೋಗಿಗಳಿಗೆ ಫ್ರೀ ಲಂಡನ್ ಪ್ರವಾಸ

ಚೆನ್ನೈ ಮೂಲದ ರಿಯಲ್ ಎಸ್ಟೇಟ್ ದಿಗ್ಗಜ 'ಕ್ಯಾಸಗ್ರಾಂಡ್', ತನ್ನ ವಾರ್ಷಿಕ 'ಪ್ರಾಫಿಟ್ ಶೇರ್ ಬೊನಾಂಜಾ' ಕಾರ್ಯಕ್ರಮದ ಅಡಿಯಲ್ಲಿ 1,000 ಉದ್ಯೋಗಿಗಳನ್ನು ಒಂದು ವಾರದ ಲಂಡನ್ ಪ್ರವಾಸಕ್ಕೆ ಕರೆದೊಯ್ಯುತ್ತಿದೆ. ಸಂಸ್ಥೆಯ ಯಶಸ್ಸಿನಲ್ಲ

28 Nov 2025 1:08 pm
ಕೌಶಲ್ಯ ಸಾಲ ಯೋಜನೆ: ವೃತ್ತಿಪರ ತರಬೇತಿಗಾಗಿ 1.5 ಲಕ್ಷದವರೆಗೆ ಭದ್ರತೆ-ಮುಕ್ತ ಸಾಲ ಸೌಲಭ್ಯ; ಅರ್ಹತೆಗಳೇನು? ಪ್ರಯೋಜನಗಳೇನು?

ನೀವು ಯಾವುದೇ ವೃತ್ತಿಯನ್ನು ಕೈಗೊಳ್ಳುವುದಕ್ಕೂ ಮುನ್ನ ಕೌಶಲ್ಯವನ್ನು ಬೆಳೆಸಿಕೊಳ್ಳುವುದು ಅಗತ್ಯ. ಕೌಶಲ್ಯ ಸಾಲ ಯೋಜನೆ ಕೇಂದ್ರ ಕೌಶಲ್ಯ ಅಭಿವೃದ್ಧಿ ಸಚಿವಾಲಯದ ಒಂದು ಮಹತ್ವದ ಉಪಕ್ರಮವಾಗಿದ್ದು, ಯುವಕರಿಗೆ ಕೌಶಲ್ಯ ಕೋರ್ಸ

28 Nov 2025 12:52 pm
ಆ್ಯಶಸ್ 2ನೇ ಟೆಸ್ಟ್ ಗೂ ಹಳೇ ತಂಡವನ್ನೇ ಉಳಿಸಿಕೊಂಡ ಆಸೀಸ್; ಗುಣಮುಖರಾದರೂ ಆಯ್ಕೆಯಾಗಿಲ್ಲ ಪ್ಯಾಟ್ ಕಮಿನ್ಸ್!

Australia Vs England 2nd Test Match- ಪರ್ತ್ ನಲ್ಲಿ ಗೆದ್ದ ಉತ್ಸಾಹದಲ್ಲಿರುವ ಸ್ಟೀವ್ ಸ್ಮಿತ್ ನಾಯಕತ್ವದ ಆಸ್ಟ್ರೇಲಿಯಾ ತಂಡ ಇದೀಗ ಬ್ರಿಸ್ಬೇನ್ ನಲ್ಲಿ ನಡೆಯಲಿರುವ ಎರಡನೇ ಟೆಸ್ಟ್ ಗೆ ಸಜ್ಜಾಗಿದೆ. ಪ್ರಮುಖ ವೇಗಿಗಳಾದ ಪ್ಯಾಟ್ ಕಮಿನ್ಸ್ ಮತ್ತು ಜ

28 Nov 2025 12:46 pm
PM Modi In Udupi : ವಿಮಾನ ನಿಲ್ದಾಣದಲ್ಲಿ ಪ್ರಧಾನಿಗೆ 5 ಅಂಶಗಳ ಮನವಿ ಪತ್ರ ಸಲ್ಲಿಸಿದ ದಿನೇಶ್ ಗುಂಡೂರಾವ್

Modi In Udupi : ಶ್ರೀಕೃಷ್ಣಮಠದ ಕಾರ್ಯಕ್ರಮದಲ್ಲಿ ಭಾಗವಹಿಸಲು ಪ್ರಧಾನಮಂತ್ರಿ ನರೇಂದ್ರ ಮೋದಿ ಉಡುಪಿಗೆ ಆಗಮಿಸಿದ್ದಾರೆ. ದೆಹಲಿಯಿಂದ ಮಂಗಳೂರಿಗೆ ಆಗಮಿಸಿದ ಮೋದಿ, ಅಲ್ಲಿಂದ, ಆದಿ ಉಡುಪಿ ಹೆಲಿಪ್ಯಾಡಿಗೆ ಸೇನಾ ಹೆಲಿಕಾಪ್ಟರ್ ಮೂಲಕ ಪ್

28 Nov 2025 12:36 pm
Digestion : ಊಟ ಆದ ತಕ್ಷಣ ಹಣ್ಣು ತಿನ್ನುವ ಅಭ್ಯಾಸ ನಿಮಗಿದೆಯೇ? ಹಾಗಿದ್ದರೆ ಈ ವಿಡಿಯೋ ನೋಡಿ! Dr Yogananda Reddy

Digestion : ಊಟ ಆದ ತಕ್ಷಣ ಹಣ್ಣು ತಿನ್ನುವ ಅಭ್ಯಾಸ ನಿಮಗಿದೆಯೇ? ಹಾಗಿದ್ದರೆ ಈ ವಿಡಿಯೋ ನೋಡಿ! Dr Yogananda Reddy

28 Nov 2025 12:34 pm
ಉಡುಪಿಗೆ ಆಗಮಿಸಿದ ಪ್ರಧಾನಿ ಮೋದಿ; ರೋಡ್ ಶೋ ಮುಕ್ತಾಯ

ಪ್ರಧಾನಿ ನರೇಂದ್ರ ಮೋದಿ ಅವರು ಉಡುಪಿಗೆ ಭೇಟಿ ನೀಡಿದ್ದಾರೆ. ಪುತ್ತಿಗೆ ಮಠದ ಲಕ್ಷ ಕಂಠ ಗೀತಾ ಪಾರಾಯಣ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಿದ್ದಾರೆ. ಉಡುಪಿಯಲ್ಲಿ ರೋಡ್ ಶೋ ನಡೆಸಿದ ಪ್ರಧಾನಿ, ಅಭಿಮಾನಿಗಳಿಗೆ ಕೈ ಬೀಸಿ ಶುಭ ಹಾರೈ

28 Nov 2025 12:31 pm
ನಾಯಕತ್ವ ಗೊಂದಲದಿಂದ ಸರ್ಕಾರದ ವರ್ಚಸ್ಸಿಗೆ ಧಕ್ಕೆ: ಸತ್ಯ ಒಪ್ಪಿಕೊಂಡ ಕೆ.ಎಚ್ ಮುನಿಯಪ್ಪ

ನಾಯಕತ್ವದ ಗೊಂದಲದಿಂದ ಸರ್ಕಾರದ ವರ್ಚಸ್ಸಿಗೆ ಧಕ್ಕೆ ಉಂಟಾಗಿದೆ ಎಂದು ಸಚಿವ ಕೆ.ಎಚ್. ಮುನಿಯಪ್ಪ ಹೇಳಿದ್ದಾರೆ. ಈ ಗೊಂದಲವನ್ನು ಆದಷ್ಟು ಬೇಗ ಬಗೆಹರಿಸಲು ಹೈಕಮಾಂಡ್ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಅವರನ್ನು ಕರೆಸಿ ಮಾತ

28 Nov 2025 12:13 pm
ಉಡುಪಿಗೆ ಪ್ರಧಾನಿ ಮೋದಿ ಆಗಮನ, ನಮೋ ನೋಡಲು ಬಂದ ಪಂಡರಾಪುರ ವೀರ ವಿಠಲ, ಸಂತ ತುಕುರಾಮ!

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಉಡುಪಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಭಾಗವಹಿಸಲು ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದರು. ಅವರನ್ನು ಸಚಿವರು, ಶಾಸಕರು ಹಾಗೂ ಅಧಿಕಾರಿಗಳು ಸ್ವಾಗತಿಸಿದರು. ಮೋದಿ ಅವರನ್ನು ನೋಡಲು

28 Nov 2025 11:54 am
ಡಿಕೆಶಿಗೆ ಕೊಡಲಾಗಿತ್ತಾ 'ಅರ್ಧ ಅವಧಿ ಸಿಎಂ' ಮಾತು! ಯಾರೆಲ್ಲಾ ಸಾಕ್ಷಿ? ಅಧಿಕಾರ ಹಂಚಿಕೆ ಗುಟ್ಟು ಸ್ಫೋಟಗೊಳ್ಳುತ್ತಾ?

ರಾಜ್ಯ ಕಾಂಗ್ರೆಸ್ ನಲ್ಲಿ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ನಡುವೆ ಅಧಿಕಾರ ಹಂಚಿಕೆ ವಿಚಾರವಾಗಿ ಚರ್ಚೆ ಜೋರಾಗಿದೆ. ಎರಡುವರೆ ವರ್ಷದ ಬಳಿಕ ಸಿಎಂ ಸ್ಥಾನ ಹಸ್ತಾಂತರದ ಮಾತು ಕೇಳಿಬರುತ್ತಿದೆ. ಈ ಮಧ್ಯೆ ಡಿಕ

28 Nov 2025 11:48 am
ಬರಲಿದೆ ಮೀಶೋ ಐಪಿಒ, ₹5,421.05 ಕೋಟಿ ಮೊತ್ತದ ಷೇರು ಕೊಡುಗೆ ಯಾವಾಗ ಆರಂಭ? ಇಲ್ಲಿದೆ ಸಂಪೂರ್ಣ ವಿವರ

ಸಾಫ್ಟ್‌ಬ್ಯಾಂಕ್ ಬೆಂಬಲಿತ ಇ-ಕಾಮರ್ಸ್ ದೈತ್ಯ ಮೀಶೋ ತನ್ನ ಬಹುನಿರೀಕ್ಷಿತ ಐಪಿಒ ಅನ್ನು ಮುಂದಿನ ವಾರ ಪ್ರಾರಂಭಿಸಲಿದೆ. ಕಂಪನಿಯು ಪ್ರತಿ ಷೇರಿಗೆ 105 ರಿಂದ 111 ರೂ.ಗಳ ದರ ಪಟ್ಟಿಯನ್ನು ನಿಗದಿಪಡಿಸಿದ್ದು, ಡಿಸೆಂಬರ್ 3 ರಿಂದ ಚಂದಾದ

28 Nov 2025 11:30 am
'ಡಿಟ್ವಾ' ಸೈಕ್ಲೋನ್ ತಮಿಳುನಾಡು, ಪುದುಚೇರಿ, ಆಂಧ್ರಪ್ರದೇಶ ಕರಾವಳಿಗೆ ಅಪ್ಪಳಿಸುವ ಸಾಧ್ಯತೆ

ಚಂಡಮಾರುತ 'ಡಿಟ್ವಾ' ತೀವ್ರಗೊಳ್ಳುತ್ತಿದ್ದು, ಕರಾವಳಿ ಪ್ರದೇಶಗಳಲ್ಲಿ ಹೆಚ್ಚಿನ ಎಚ್ಚರಿಕೆ ವಹಿಸಬೇಕಾಗಿದೆ. ಭಾರೀ ಮಳೆ ಮತ್ತು ಬಿರುಗಾಳಿಯಿಂದಾಗಿ ಜನಜೀವನಕ್ಕೆ ಅಡಚಣೆಯಾಗುವ ಸಾಧ್ಯತೆಯಿದೆ. ಅಧಿಕಾರಿಗಳು ಅಗತ್ಯ ಮುನ್ನೆಚ್

28 Nov 2025 11:10 am
Explainer : ಜಾತಿ ಸಂಘರ್ಷಕ್ಕೆ ಕಾರಣವಾದ 'ಕುರ್ಚಿ ಫೈಟ್' - ಪೀಠಾಧಿಪತಿಗಳ ಎಂಟ್ರಿಯಿಂದ ಏನೆಲ್ಲಾ ತಿರುವು?

Power Sharing tussle in Karnataka : ಕರ್ನಾಟಕದಲ್ಲಿ ಮುಖ್ಯಮಂತ್ರಿ ಬದಲಾವಣೆ ವಿಚಾರ ಕ್ಲೈಮ್ಯಾಕ್ಸ್ ಹಂತಕ್ಕೆ ಬಂದು ನಿಂತಿದೆ. ಡಿಕೆ ಶಿವಕುಮಾರ್ ಮಾಡಿದ್ದ ಒಂದು ಲೈನಿನ ಟ್ವೀಟಿಗೆ, ಅದೇ ದಾಟಿಯಲ್ಲಿ ಸಿಎಂ ಕೂಡಾ ಅಭಿವೃದ್ದಿ ಕೆಲಸದ ಮೂಲಕ ತಿರುಗೇಟ

28 Nov 2025 11:07 am
ಮನೆಗೆ ಆಗಮಿಸಿದ್ದ ವಿರಾಟ್ ಕೊಹ್ಲಿಯನ್ನು ಸ್ವತಃ ಡ್ರೈವ್ ಮಾಡಿ ಕರೆದೊಯ್ದ ಕ್ಯಾಪ್ಟನ್ ಕೂಲ್; ಇದರ ವಿಡಿಯೋ ಫುಲ್ ವೈರಲ್

MS Dhoni And Virat Kohli- ಕ್ಯಾಪ್ಟನ್ ಕೂಲ್ ಮಹೇಂದ್ರ ಸಿಂಗ್ ಧೋನಿ ಮತ್ತು ಕಿಂಗ್ ವಿರಾಟ್ ಕೊಹ್ಲಿ ಅವರ ಅಪರೂಪದ ಭೇಟಿಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಮಟ್ಟಿನ ಸಂಚಲನಕ್ಕೆ ಕಾರಣವಾಗಿದೆ. ಧೋನಿ ಅವರು ಕೊಹ್ಲಿ ಅವರನ್ನು ತಮ್ಮ

28 Nov 2025 10:45 am
ಈ ಶೋ ನನಗೆ ತಲೆ ಎತ್ತಿ ನಿಲ್ಲೋ ಹಾಗೆ ಮಾಡಿದೆ - ಮೋಕ್ಷಿತಾ ಪೈ

ಈ ಶೋ ನನಗೆ ತಲೆ ಎತ್ತಿ ನಿಲ್ಲೋ ಹಾಗೆ ಮಾಡಿದೆ - ಮೋಕ್ಷಿತಾ ಪೈ

28 Nov 2025 9:33 am
ಎಸ್‌ಐಆರ್ ಪ್ರಕ್ರಿಯೆ ಪಾರದರ್ಶಕವಾಗಿದ್ದರೆ, ಅದನ್ನು ಚುನಾವಣಾ ಆಯೋಗ ಅಳವಡಿಸಿಕೊಳ್ಳಬಹುದು : ಸುಪ್ರೀಂಕೋರ್ಟ್

ಚುನಾವಣಾ ಆಯೋಗವು ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ ನಡೆಸುವ ಅಧಿಕಾರ ಹೊಂದಿದೆ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ. ಈ ಪ್ರಕ್ರಿಯೆಯು ನ್ಯಾಯೋಚಿತ ಮತ್ತು ಪಾರದರ್ಶಕವಾಗಿದ್ದರೆ, ಅದನ್ನು ಆಯೋಗ ಅಳವಡಿಸಿಕೊಳ್ಳ

28 Nov 2025 9:23 am
ಝೆಲೆನ್ಸ್ಕಿ ನಾಯಕತ್ವ ಕಾನೂನುಬದ್ದವಾಗಿಲ್ಲ ಎಂದ ಪುಟಿನ್;‌ ಶಾಂತಿ ಮಾತುಕತೆ ಸಫಲವಾಗಬೇಕಾದ್ರೆ ಉಕ್ರೇನ್‌ ಕೆಲವು ಪ್ರದೇಶ ಬಿಟ್ಟುಕೊಡಬೇಕು ಎಂದು ಎಚ್ಚರಿಕೆ

ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮಧ್ಯಸ್ಥಿಕೆಯಲ್ಲಿ ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧವನ್ನು ಕೊನೆಗೊಳಿಸಲು 28 ಅಂಶಗಳ ಶಾಂತಿ ಒಪ್ಪಂದ ಸಿದ್ಧವಾಗಿದೆ. ಈ ಯೋಜನೆ ಕುರಿತು ಮಾತನಾಡಿರುವ ರಷ್ಯಾ ಅಧ್ಯಕ್ಷ ಪುಟಿನ್

28 Nov 2025 9:10 am
CM Change : ದೆಹಲಿಯಲ್ಲಿ ಸಾಲು ಕಟ್ಟಿ ನಿಂತಿರುವ ಶಾಸಕರು, ವೈಫಲ್ಯದ ಪ್ರಮಾಣಪತ್ರ - ಜೆಡಿಎಸ್ ಟ್ವೀಟ್ ಮರ್ಮವೇನು?

Karnataka Power Sharing : ಕರ್ನಾಟಕ ಕಾಂಗ್ರೆಸ್ಸಿನಲ್ಲಿ ಕುರ್ಚಿ ಕದನ ನಿರ್ಣಾಯಕ ಹಂತಕ್ಕೆ ಬಂದು ತಲುಪಿದೆ. ಮೂಲಗಳ ಪ್ರಕಾರ, ಮುಂದಿನ 4-5 ದಿನಗಳು ಸಿಎಂ ಮತ್ತು ಡಿಸಿಎಂಗೆ ನಿರ್ಣಾಯಕವಾಗಲಿದೆ. ಈ ನಡುವೆ, ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕ

28 Nov 2025 8:52 am
ಹಾಂಕಾಂಗ್‌ ಅಗ್ನಿ ದುರಂತದಲ್ಲಿ ಸಾವನ್ನಪ್ಪಿದವರ ಸಂಖ್ಯೆ 94ಕ್ಕೆ ಏರಿಕೆ, ಇನ್ನೂ 279 ಮಂದಿ ನಾಪತ್ತೆ

ಹಾಂಕಾಂಗ್‌ನ ತೈ ಪೊ ಜಿಲ್ಲೆಯ ವಾಗ್ ಫುಕ್ ಕೋರ್ಟ್ ಅಪಾರ್ಟ್‌ಮೆಂಟ್‌ ಸಂಕೀರ್ಣದಲ್ಲಿ ನಡೆದ ಭೀಕರ ಅಗ್ನಿ ಅನಾಹುತದಲ್ಲಿ ಮೃತಪಟ್ಟವರ ಸಂಖ್ಯೆ 94ಕ್ಕೆ ಏರಿಕೆಯಾಗಿದೆ. ಕಟ್ಟಡದ ನವೀಕರಣ ಕಾಮಗಾರಿಗಾಗಿ ಅಳವಡಿಸಲಾಗಿದ್ದ ಬಿದಿರು ಅ

28 Nov 2025 8:48 am
ಸಂಪಿಗೆ - 30 ನೇ ವಾರ್ಷಿಕ ಕನ್ನಡ ಸಮ್ಮೇಳನದ ಒಂದು ವರದಿ ...!

ಅಮೆರಿಕಾದಲ್ಲಿ ನಡೆದ 30ನೇ ಸಂಪಿಗೆ ಕನ್ನಡ ಕೂಟದ ವಾರ್ಷಿಕ ಸಮ್ಮೇಳನವು ವರ್ಣರಂಜಿತ ಮೆರವಣಿಗೆ, ಸಾಂಸ್ಕೃತಿಕ ಕಾರ್ಯಕ್ರಮಗಳು, ಸನ್ಮಾನಗಳೊಂದಿಗೆ ಯಶಸ್ವಿಯಾಗಿ ನಡೆಯಿತು. ಕರಾವಳಿ ಹುಲಿವೇಷ, ಮೈಸೂರು ಮಹಾರಾಜರ ವೇಷ, ಕನ್ನಡ ಸಾಹಿ

28 Nov 2025 8:24 am
ಭಯೋತ್ಪಾದನಾ ನಿಗ್ರಹ ಕಾರ್ಯತಂತ್ರದಲ್ಲಿ ಆಪರೇಷನ್ ಸಿಂಧೂರ್ ನಿರ್ಣಾಯಕ ಕ್ಷಣ: ರಾಷ್ಟ್ರಪತಿ ದ್ರೌಪದಿ ಮುರ್ಮು

ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು 'ಆಪರೇಷನ್ ಸಿಂಧೂರ್' ಅನ್ನು ದೇಶದ ಭಯೋತ್ಪಾದನೆ ನಿಗ್ರಹ ತಂತ್ರಗಾರಿಕೆಯಲ್ಲಿ ಮಹತ್ವದ ಮೈಲಿಗಲ್ಲು ಎಂದು ಬಣ್ಣಿಸಿದ್ದಾರೆ. ಜಾಗತಿಕ ಬದಲಾವಣೆಗಳ ನಡುವೆಯೂ, ಭಾರತವು ಶಾಂತಿಯನ್ನು ಬ

28 Nov 2025 8:18 am
ಅಪಾರ್ಟ್‌ಮೆಂಟ್‌ಗಳಿಗೆ ನೀರಿನ ಗುಣಮಟ್ಟದ ಎಚ್ಚರಿಕೆ ಕೊಟ್ಟ ಅಂತರ್ಜಲ ನಿರ್ದೇಶನಾಲಯ: ನಿಯಮ ಪಾಲನೆಗೆ ನೋಟಿಸ್

ಕಲುಷಿತ ನೀರಿನಿಂದ ಅಪಾರ್ಟ್‌ಮೆಂಟ್ ನಿವಾಸಿಗಳು ಅನಾರೋಗ್ಯಕ್ಕೆ ತುತ್ತಾದ ಹಿನ್ನೆಲೆಯಲ್ಲಿ, ಅಂತರ್ಜಲ ನಿರ್ದೇಶನಾಲಯವು ಬೃಹತ್ ವಸತಿ ಸಂಕೀರ್ಣಗಳಿಗೆ ಕೊಳವೆಬಾವಿ ನೀರಿನ ಗುಣಮಟ್ಟ ಪರಿಶೀಲನೆಗೆ ನೋಟಿಸ್ ಜಾರಿಗೊಳಿಸಿದೆ. ಎನ

28 Nov 2025 6:32 am
ಮೈಸೂರಲ್ಲಿ ತಲೆಎತ್ತಲಿದೆ ದೇಶದ ಮೊದಲ ರೇಷ್ಮೆ ಮ್ಯೂಸಿಯಂ

ಮೈಸೂರಿನಲ್ಲಿ ದೇಶದ ಮೊದಲ ರೇಷ್ಮೆ ವಸ್ತು ಸಂಗ್ರಹಾಲಯ ಇನ್ನೆರಡು ವರ್ಷದಲ್ಲಿ ತಲೆ ಎತ್ತಲಿದೆ. ಇದು ಭಾರತದ ರೇಷ್ಮೆ ಉದ್ಯಮದ ಇತಿಹಾಸ, ಉತ್ಪಾದನಾ ವಿಧಾನಗಳನ್ನು ಒಳಗೊಂಡಿರುತ್ತದೆ. ಒಡಿಶಾದಲ್ಲಿ ಸಣ್ಣ ಘಟಕವಿದ್ದರೂ, ದೇಶದ ಪೂರ್

28 Nov 2025 6:31 am
ಅಹಿಂದ Vs ಒಕ್ಕಲಿಗ: ಸಿಎಂಗಿರಿಗಾಗಿ ಸಮುದಾಯಗಳಿಂದ ಲಾಬಿ, ಸೋನಿಯಾ ಸಮ್ಮುಖದಲ್ಲಿ ನ.29ರಂದು ಮಹತ್ವದ ಸಭೆ

ರಾಜ್ಯ ಕಾಂಗ್ರೆಸ್‌ನಲ್ಲಿ ಪವರ್‌ ಶೇರಿಂಗ್‌ ವಿಚಾರಕ್ಕೆ ಸಂಘರ್ಷ ತಾರಕಕ್ಕೇರಿದೆ. ಅಹಿಂದ ಮತ್ತು ಒಕ್ಕಲಿಗ ಸಮುದಾಯಗಳ ಲಾಬಿ ತೀವ್ರಗೊಂಡಿದ್ದು, ಮಠಾಧೀಶರ ಹೇಳಿಕೆಗಳು ರಾಜಕೀಯ ತಿರುವು ಪಡೆದುಕೊಂಡಿವೆ. ಇದರ ನಡುವೆ ಇದೇ ನ.29ರಂ

28 Nov 2025 6:14 am
ಕಲ್ಯಾಣ ಕರ್ನಾಟಕಕ್ಕೆ ಬಂಪರ್‌, ಉತ್ತರ ಕರ್ನಾಟಕದಲ್ಲಿ ಸರಣಿ ಚೆಕ್‌ ಡ್ಯಾಂ ನಿರ್ಮಾಣಕ್ಕೆ ಸಂಪುಟ ಅನುಮೋದನೆ

ರಾಜ್ಯ ಸಚಿವ ಸಂಪುಟವು ಕಲ್ಯಾಣ ಕರ್ನಾಟಕದ ಕೆರೆಗಳ ಅಭಿವೃದ್ಧಿ ಮತ್ತು ಸರಣಿ ಚೆಕ್‌ ಡ್ಯಾಂಗಳ ನಿರ್ಮಾಣಕ್ಕೆ 200 ಕೋಟಿ ರೂ.ಗಳ ಅನುದಾನಕ್ಕೆ ಅನುಮೋದನೆ ನೀಡಿದೆ. ಉತ್ತರ ಕನ್ನಡದಲ್ಲಿ ಶರಾವತಿ ನದಿಗೆ 200 ಕೋಟಿ ರೂಪಾಯಿ ವೆಚ್ಚದಲ್ಲಿ

28 Nov 2025 5:43 am
ಬೆಂಗಳೂರು ನೀರಿನ ಬಿಲ್ ಬಾಕಿ ಪಾವತಿಗೆ 100% ರಿಯಾಯಿತಿ - ನಿಮ್ಮ ಬಾಕಿ ಮೊತ್ತವನ್ನು ಈಗಲೇ ಪಾವತಿಸಿ!

ಬೆಂಗಳೂರು ಜಲಮಂಡಳಿ ಗ್ರಾಹಕರಿಗೆ ಸಿಹಿ ಸುದ್ದಿ ನೀಡಿದೆ. ನೀರಿನ ಬಾಕಿ ಮೊತ್ತವನ್ನು ಒಂದೇ ಬಾರಿಗೆ ಪಾವತಿಸಿದರೆ ದಂಡ, ಬಡ್ಡಿ ಮತ್ತು ಇತರ ಶುಲ್ಕಗಳಲ್ಲಿ ಶೇ.100 ರಷ್ಟು ರಿಯಾಯಿತಿ ನೀಡಲು ಸಚಿವ ಸಂಪುಟ ನಿರ್ಧರಿಸಿದೆ. ಗೃಹ, ವಾಣಿಜ

28 Nov 2025 12:29 am
ಯುವಕರನ್ನು ಆಕರ್ಷಿಸುತ್ತಿರುವ 'ಮೈಸೂರು ಮಾವು', 'ಮೈಸೂರು ಕುಶ್'! ಏನಿವೆಲ್ಲಾ? ಕೇಳಿದ್ರೆ ನೀವು ಬೆಚ್ಚಿ ಬೀಳ್ತೀರಿ!

ಮೈಸೂರಿನಲ್ಲಿ ಮಾದಕ ದ್ರವ್ಯಗಳ ಹಾವಳಿ ಹೆಚ್ಚುತ್ತಿದೆ. ಯುವಕರು, ವಿದ್ಯಾರ್ಥಿಗಳು ಇದರ ದಾಸರಾಗುತ್ತಿದ್ದಾರೆ. 'ಮೈಸೂರು ಮಾವಿನ ಹಣ್ಣು', 'ಮೈಸೂರು ಕುಶ್' ಎಂಬ ಹೆಸರಿನ ಗಾಂಜಾ ಪ್ರಮುಖವಾಗಿದೆ. ಹೊರ ಜಿಲ್ಲೆಗಳಿಂದಲೂ ಯುವಕರು ಇಲ್

28 Nov 2025 12:17 am
'ಗ್ರೇಟರ್ ಮೈಸೂರು ಸಿಟಿ ಕಾರ್ಪೊರೇಷನ್' ರಚನೆಗೆ ರಾಜ್ಯ ಸರ್ಕಾರ ಅಸ್ತು

ರಾಜ್ಯ ಸಂಪುಟವು ಹಲವು ಮಹತ್ವದ ನಿರ್ಣಯಗಳನ್ನು ಕೈಗೊಂಡಿದೆ. ಮೈಸೂರು ಮಹಾನಗರ ಪಾಲಿಕೆಯನ್ನು ಗ್ರೇಟರ್ ಮೈಸೂರು ಸಿಟಿ ಕಾರ್ಪೊರೇಷನ್ ಆಗಿ ವಿಸ್ತರಿಸಲಾಗಿದೆ. ಬೆಂಗಳೂರಿನಲ್ಲಿ ತ್ಯಾಜ್ಯ ನಿರ್ವಹಣೆ ಮತ್ತು ನೀರಿನ ಬಾಕಿ ಮನ್ನಾ

27 Nov 2025 11:06 pm
ಯೆಲ್ಲೋ ಲೈನ್‌ ಮೆಟ್ರೋ ಪ್ರಯಾಣಿಕರಿಗೆ ಗುಡ್‌ನ್ಯೂಸ್‌; ಪ್ರತೀ ಸೋಮವಾರ 5ಗಂಟೆಗೆ ರೈಲು ಸೇವೆ

ನಮ್ಮ ಮೆಟ್ರೊ ಹಳದಿ ಮಾರ್ಗದಲ್ಲಿ ಕೆಲ ದಿನಗಳ ಹಿಂದೆ ಮೆಟ್ರೋ ತಡೆದು ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದರು. ಆರ್‌ವಿ ರಸ್ತೆ-ಬೊಮ್ಮಸಂದ್ರ ಮಾರ್ಗದಲ್ಲಿ ಸಂಚರಿಸುವ ಪ್ರಯಾಣಿಕರ ಒತ್ತಾಯಕ್ಕೆ ಮಣಿದಿರುವ ಬಿಎಂಆರ್‌ಸಿಎಲ್

27 Nov 2025 10:54 pm
ಭಾರತದ ಬಾಹ್ಯಾಕಾಶ ಭವಿಷ್ಯಕ್ಕೆ Gen Z ಭರವಸೆ; ಅವಕಾಶ ಬಳಸಿಕೊಳ್ಳುವ ಚುರುಕುತನವಿದೆ ಎಂದು ಮೋದಿ ಗುಣಗಾನ

ಹೈದರಾಬಾದ್‌ನಲ್ಲಿ ಸ್ಕೈರೂಟ್ ಸಂಸ್ಥೆಯ 'ಇನ್ಫಿನಿಟಿ ಕ್ಯಾಂಪಸ್ ಉದ್ಘಾಟನೆ ನಡೆಸಿದ ನಂತರ ಮಾತನಾಡಿದ ಅವರು, ಬಾಹ್ಯಾಕಾಶ ಕ್ಷೇತ್ರವನ್ನು ಖಾಸಗಿ ವಲಯಕ್ಕೆ ಮುಕ್ತಗೊಳಿಸಿದ ನಂತರ ಭಾರತ ಯುವ ಪೀಳಿಗೆ ಅದರ ಸದುಪಯೋಗ ಪಡಿಸಿಕೊಳ್ಳ

27 Nov 2025 10:41 pm
ನಿರಾಶ್ರಿತನಾಗಿ ಬಂದು ರಕ್ತದ ಕೋಡಿ ಹರಿಸಿದ! ವೈಟ್ ಹೌಸ್ ಸೆಕ್ಯುರಿಟಿಯನ್ನು ಹತ್ಯೆಗೈದ ರಹಮತುಲ್ಲಾ ಲಕನ್ವಾಲ್ ಯಾರು?

ವಾಷಿಂಗ್ಟನ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ಹಿಂದೆ ರಹಮತುಲ್ಲಾ ಲಕನ್ವಾಲ್ ಎಂಬುವರ ಕಥೆ ಇದೆ. ಅಫ್ಘಾನಿಸ್ತಾನದಲ್ಲಿ ಅಮೆರಿಕಾದೊಂದಿಗೆ ಕೆಲಸ ಮಾಡಿದ್ದ ಇವರು, ಅಮೆರಿಕಾಗೆ ಬಂದ ನಂತರ ಅನ್ಯಾಯದ ಭಾವನೆ ಬೆಳೆಸಿಕೊಂಡಿದ್ದರು.

27 Nov 2025 10:05 pm
ಕೊಲ್ಲೂರಿನಲ್ಲಿ ಧಾರ್ಮಿಕ ಪೂಜಾ ಪದ್ಧತಿ ಆರಂಭಿಸಿದ್ದು ಯಾರು: ಹಸ್ತಿದಂತ ಸಿಂಹಾಸನ ನಿರ್ಮಾಣಗೊಂಡದ್ದು ಹೇಗೆ?

Kollur Temple In Udupi District : ಪುರಾಣ ಪ್ರಸಿದ್ದ ಕೊಲ್ಲೂರು ಮೂಕಾಂಬಿಕಾ ದೇವಾಲಯದಲ್ಲಿ ಧಾರ್ಮಿಕ ಪೂಜಾ ಪದ್ದತಿಯನ್ನು ಆರಂಭಿಸಿದ ಪುಣ್ಯಭಾಗ್ಯ ರಾಮಚಂದ್ರಾಪುರ ಮಠದ 33ನೇ ಜಗದ್ಗುರುಗಳಿಂದ ಎಂದು ಮಠದ 36ನೇ ಪೀಠಾಧಿಪತಿಗಳಾದ ಜಗದ್ಗುರು ಶ್ರೀಶ್

27 Nov 2025 9:29 pm
2022ರ SC, ST ಮೀಸಲಾತಿ ಮುಂದುವರಿಕೆಗೆ ಹೈಕೋರ್ಟ್ ಆದೇಶ - 3,644 ಹುದ್ದೆಗಳ ನೇಮಕಾತಿಗೆ ಇದ್ದ ಅಡ್ಡಿ ದೂರ

2022ರ 'ಕರ್ನಾಟಕ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಪಂಗಡಗಳ (ಶೈಕ್ಷಣಿಕ ಸಂಸ್ಥೆಗಳಲ್ಲಿನ ಸ್ಥಾನಗಳಲ್ಲಿ ಮತ್ತು ರಾಜ್ಯಾಧೀನ ಸೇವೆಗಳಲ್ಲಿ ನೇಮಕಾತಿ ಅಥವಾ ಹುದ್ದೆಗಳಲ್ಲಿ ಮೀಸಲಾತಿ) ಕಾಯ್ದೆಯಡಿ ಎಸ್ಸಿ ಎಸ್ಟಿ ಮೀಸಲಾತಿಯನ್

27 Nov 2025 9:24 pm
ರಾಜ್ಯದ 6 ಜಿಲ್ಲೆಯ 12 ಗ್ರಾಮ ಪಂಚಾಯತಿಗಳು ಪಟ್ಟಣ ಪಂಚಾಯತಿಗಳಾಗಿ ಮೇಲ್ದರ್ಜೆಗೆ - ಸಚಿವ ಸಂಪುಟ ನಿರ್ಣಯ; ಯಾವೆಲ್ಲಾ?

ಕರ್ನಾಟಕ ಸಚಿವ ಸಂಪುಟವು 6 ಜಿಲ್ಲೆಗಳ 12 ಗ್ರಾಮ ಪಂಚಾಯತಿಗಳನ್ನು ಪಟ್ಟಣ ಪಂಚಾಯತಿಗಳಾಗಿ ಮೇಲ್ದರ್ಜೆಗೇರಿಸಲು ಮಹತ್ವದ ನಿರ್ಧಾರ ಕೈಗೊಂಡಿದೆ. ಬೆಳಗಾವಿಯ ಒಂದು ಪುರಸಭೆಯನ್ನು ನಗರಸಭೆಯಾಗಿ ಉನ್ನತೀಕರಿಸಲಾಗಿದೆ. ಔಷಧ ಮತ್ತು ಸೌ

27 Nov 2025 8:53 pm
Kalburagi Crimes ಅರ್ಧ ಗಂಟೆಯಲ್ಲಿ ಹಗಲು ದರೋಡೆ ಮಾಡ್ತಿದ್ದ ಖತರ್ನಾಕ್‌ ಕಳ್ಳ ಅರೆಸ್ಟ್

ಬೀಗ ಹಾಕಿರುವ ಮನೆಗಳನ್ನು ಟಾರ್ಗೆಟ್‌ ಮಾಡಿಕೊಂಡು ಅರ್ಧಗಂಟೆಯಲ್ಲಿ ಹಗಲು ದರೋಡೆ ಮಾಡುತ್ತಿದ್ದ ಕುಖ್ಯಾತ ಕಳ್ಳ ಚಾಂದಪಾಶಾ ಮಹೆಬೂಬ್‌ ಪಾಶಾ ಎಂಬುವನನ್ನು ಪೊಲೀಸರು ಬಂಧಿಸಿದ್ದಾರೆ. ಎರಡು ತಿಂಗಳಲ್ಲಿ ಮೂರು ಮನೆ ಲೂಟಿ ಮಾಡಿದ

27 Nov 2025 8:30 pm
ಸಿದ್ದರಾಮಯ್ಯ VS ಡಿಕೆ ಶಿವಕುಮಾರ್: ಪೋಸ್ಟರ್‌ ವಾರ್‌! ನಮ್ಮ ಮಾತು ಕೇವಲ ಘೋಷಣೆಯಲ್ಲ, ಅದೇ ನಮಗೆ ಜಗತ್ತು ಎಂದ ಸಿಎಂ

ಬೆಂಗಳೂರಿನಲ್ಲಿ ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ನಡುವೆ ಮುಖ್ಯಮಂತ್ರಿ ಸ್ಥಾನಕ್ಕಾಗಿ ಸಾಮಾಜಿಕ ಜಾಲತಾಣದಲ್ಲಿ ಪರೋಕ್ಷ ವಾಗ್ಯುದ್ಧ ನಡೆಯುತ್ತಿದೆ. ಕೊಟ್ಟ ಮಾತಿನ ಬಗ್ಗೆ ಇಬ್ಬರೂ ಟ್ವೀಟ್‌ಗಳ ಮೂಲಕ ಪರಸ್ಪರ ತಿರುಗೇ

27 Nov 2025 8:09 pm
ಷೇರು ಮಾರುಕಟ್ಟೆ ಹೂಡಿಕೆದಾರರೇ ಎಚ್ಚರ; ಹಣಕಾಸು ಸಚಿವೆ ಹೆಸರಲ್ಲಿ ಡೀಪ್‌ ಫೇಕ್‌ ವಿಡಿಯೋ ಬಳಸಿ ವಂಚನೆ

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವಂತೆ ಸಲಹೆ ನೀಡುತ್ತಿರುವ ನಕಲಿ ವಿಡಿಯೋವೊಂದು ಫೇಸ್‌ಬುಕ್‌ನಲ್ಲಿ ಹರಿದಾಡುತ್ತಿದೆ. ಎಐ ಬಳಕೆ ಮಾಡಿ ಸೃಷ್ಟಿಸಲಾದ ಈ ವಿಡಿಯೋ ಮೂಲಕ

27 Nov 2025 7:52 pm
ಬೆಂಗಳೂರಿನಲ್ಲಿ ಅವೈಜ್ಞಾನಿಕ ರಸ್ತೆಯಿಂದ ಅಪಘಾತ; ʻದುರಸ್ತಿ ಮಾಡೋಕೆ ಆಗದಿದ್ರೆ ದ್ವಿಚಕ್ರ ವಾಹನ ಬ್ಯಾನ್‌ ಮಾಡಿʼ ಎಂದು ಯುವಕ ಕಿಡಿ

ಬೆಂಗಳೂರಿನ ಕಳಪೆ ಮತ್ತು ಅವೈಜ್ಞಾನಿಕ ರಸ್ತೆಯಿಂದಾಗಿ ಟು ವೀಲರ್‌ ಸವಾರನೊಬ್ಬ ರಸ್ತೆ ಅಪಘಾತದಲ್ಲಿ ಗಂಭೀರ ಗಾಯಗೊಂಡು ಆಸ್ಪತ್ರೆ ಸೇರಿರುವ ಘಟನೆ ಬೆಳಕಿಗೆ ಬಂದಿದೆ. ಖ್ಯಾತಿ ಶ್ರೀ ಎನ್ನುವವರು ತಮ್ಮ ಇನ್‌ಸ್ಟಾಗ್ರಾಮ್‌ ಪೋಸ್

27 Nov 2025 7:45 pm
ಟ್ರೆಡಿಷನಲ್‌ ಲುಕ್‌ನಲ್ಲಿ ವಿಜಯಲಕ್ಷ್ಮಿ ದರ್ಶನ್

ಟ್ರೆಡಿಷನಲ್‌ ಲುಕ್‌ನಲ್ಲಿ ವಿಜಯಲಕ್ಷ್ಮಿ ದರ್ಶನ್

27 Nov 2025 7:43 pm
H-1B ವೀಸಾ ಕಾರ್ಯಕ್ರಮದ ವಿರುದ್ಧ ವಂ*ಚನೆ ಆರೋಪ; ಚೆನ್ನೈ ಕಾನ್ಸುಲೇಟ್‌ ಪಾಸ್‌ ಮಾಡಿದ ಅರ್ಜಿಗಳ ಸಂಖ್ಯೆ ಎಷ್ಟು?

H-1B ವೀಸಾ ಕಾರ್ಯಕ್ರಮದ ವಿರುದ್ಧ ವಂ*ಚನೆ ಆರೋಪ; ಚೆನ್ನೈ ಕಾನ್ಸುಲೇಟ್‌ ಪಾಸ್‌ ಮಾಡಿದ ಅರ್ಜಿಗಳ ಸಂಖ್ಯೆ ಎಷ್ಟು?

27 Nov 2025 7:23 pm
ತಾರಕಕ್ಕೇರಿದ ಸಿಎಂ ಗದ್ದುಗೆ ಗುದ್ದಾಟ: ದಿನದ ಪ್ರಮುಖ 7 ಬೆಳವಣಿಗೆ ಏನೇನು?

ಕರ್ನಾಟಕದಲ್ಲಿ ಮುಖ್ಯಮಂತ್ರಿ ಬದಲಾವಣೆ ವಿಚಾರ ತಾರಕಕ್ಕೇರಿದೆ. ಸಿದ್ದರಾಮಯ್ಯ ಹಾಗೂ ಡಿಕೆಶಿ ಬಣಗಳು ತೆರೆಮರೆಯಲ್ಲಿ ಕುರ್ಚಿಗಾಗಿ ಕಸರತ್ತು ನಡೆಸುತ್ತಿದ್ದಾರೆ. ಕಾಂಗ್ರೆಸ್ಸಿನ ಬಣ ರಾಜಕೀಯ ಈಗಾಗಲೇ ದೆಹಲಿ ಅಂಗಣಕ್ಕೂ ಕಾಲ

27 Nov 2025 7:03 pm
WPL 2026- ದೀಪ್ತಿ ಶರ್ಮಾ ಮರು ಖರೀದಿಗಾಗಿ ಯುಪಿ ವಾರಿಯರ್ಸ್ ದುಂಬಾಲು! ಯಾರೆಲ್ಲಾ ಆರ್ ಸಿಬಿ ಪಾಲು?

WPL 2026 Auction- ಮಹಿಳಾ ಪ್ರೀಮಿಯರ್ ಲೀಗ್ 2026ರ ಮೆಗಾ ಹರಾಜು ಗುರುವಾರ ದಿಲ್ಲಿಯಲ್ಲಿ ಪ್ರಾರಂಭ ಆಯಿತು. ಆಟಗಾರ್ತಿಯರನ್ನು ತಮ್ಮ ತಂಡಕ್ಕೆ ಸೆಳೆಯಲು ಎಲ್ಲಾ ಫ್ರಾಂಚೈಸಿಗಳು ಭಾರ ಪೈಪೋಟಿ ನಡೆಸಿದವು. ಮಹಿಳಾ ವಿಶ್ವಕಪ್ ನ ಸರಣಿಶ್ರೇಷ್ಠ ಪ್

27 Nov 2025 6:45 pm
ತುಪ್ಪ ಅಸಲಿಯೋ! ಪತ್ತೆ ಹೇಗೆ

ತುಪ್ಪ ಅಸಲಿಯೋ! ಪತ್ತೆ ಹೇಗೆ

27 Nov 2025 6:28 pm
ಕುಕ್ಕೆ ಬ್ರಹ್ಮರಥೋತ್ಸವದ ಗುಟ್ಟು!

ಕುಕ್ಕೆ ಬ್ರಹ್ಮರಥೋತ್ಸವದ ಗುಟ್ಟು!

27 Nov 2025 6:22 pm
ರಾಜಕೀಯ ಅಖಾಡಕ್ಕಿಳಿದ ಧಾರ್ಮಿಕ ನಾಯಕರು: ಕರ್ನಾಟಕದ ಇತಿಹಾಸದಲ್ಲಿ ಹಾಸುಹೊಕ್ಕಾದ ಪರಂಪರೆ

ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ. ಈ ಕುರಿತು ಲೇಖಕ ಗಿರೀಶ್ ಲಿಂಗಣ್ಣ ವಿಶ್ಲೇಷಣೆ ನಡೆಸಿದ್ದು, ಕರ್ನಾಟಕದಲ್ಲಿ ರಾಜಕಾರಣ ಮತ್ತು ಧಾರ್ಮಿಕ ಸಂಸ್ಥೆಗಳ ನಡುವಿನ ನಂಟು ಹೊಸದೇನಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. ಪ್ರಸ್

27 Nov 2025 6:11 pm