Mamata Banerjee Walked Out Of Meeting : ಒಕ್ಕೂಟ ವ್ಯವಸ್ಥೆಯಲ್ಲಿ ಇದ್ದರೂ, ಕೇಂದ್ರ ಸರ್ಕಾರ ತಾರತಮ್ಯ ತೋರುತ್ತಿದೆ. ಸಭೆಯಲ್ಲಿ ಭಾಗವಹಿಸಿದ್ದ ನನಗೆ ಅವಮಾನ ಮಾಡಲಾಯಿತು. ಇದನ್ನು ಪ್ರತಿಭಟಿಸಿ ನೀತಿ ಆಯೋಗದ ಸಭೆಯಿಂದ ಹೊರ ನಡೆದು ಬಂದಿದ್ದೇನೆ ಎಂದು
ರಾಮನಗರ ಜಿಲ್ಲೆಯನ್ನು ‘ಬೆಂಗಳೂರು ದಕ್ಷಿಣ ಜಿಲ್ಲೆ’ ಎಂದು ಮರುನಾಮಕರಣ ಮಾಡುವ ರಾಜ್ಯ ಸಚಿವ ಸಂಪುಟದ ನಿರ್ಧಾರವನ್ನು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ತೀವ್ರವಾಗಿ ವಿರೋಧಿಸಿದ್ದಾರೆ. ‘ರಾಮನಗರ ಜಿಲ್ಲೆಯ ರಾಮನ ಹೆಸರು ತ
Bengaluru PG Murder: ದೂರದ ಊರುಗಳಿಂದ, ಬೇರೆ ರಾಜ್ಯಗಳಿಂದ ಬಂದು ಬೆಂಗಳೂರಿನಲ್ಲಿ ಬದುಕು ಕಟ್ಟಿಕೊಳ್ಳುವ ಬಹುತೇಕ ಯುವಕ, ಯುವತಿಯರು ಮೊದಲಿಗೆ ಪಿಜಿಗಳಲ್ಲಿ ನೆಲೆಸಿ ತಮ್ಮ ಔದ್ಯೋಗಿಕ ಜೀವನ ಆರಂಭಿಸುತ್ತಾರೆ. ಪಿಜಿಯಲ್ಲಿ ಏರ್ಪಡುವ ಸ್ನೇಹ,
ರಾಜ್ಯದಲ್ಲಿ ಮಕ್ಕಳ ಕಳ್ಳತನ ಮತ್ತು ಮಾರಾಟ ಜಾಲಗಳು ಸಕ್ರಿಯವಾಗಿದ್ದು ಪೊಲೀಸರು ಈ ಬಗ್ಗೆ ನಿಗಾ ವಹಿಸಿದ್ದಾರೆ. ಇತ್ತೀಚೆಗಷ್ಟೇ ತುಮಕೂರು ಜಿಲ್ಲೆಯಲ್ಲಿಇಂತಹ ಮಾರಾಟ ಜಾಲವನ್ನು ಭೇದಿಸಿದ್ದ ಪೊಲೀಸರು 7 ಆರೋಪಿಗಳನ್ನು ಬಂಧಿಸಿ
ಕಳೆದೆರಡು, ಮೂರು ವಾರಗಳಿಂದ ರಾಜ್ಯಾದ್ಯಂತ ಸುರಿಯುತ್ತಿರುವ ವ್ಯಾಪಕ ಮಳೆಯಿಂದಾಗಿ ರಾಜ್ಯದ ಬಹುತೇಕ ಜಲಾಶಯಗಳು, ಕೆರೆ ಕಟ್ಟೆಗಳು ಭರ್ತಿಯಾಗಿ ಹರಿಯುತ್ತಿದ್ದವು. ಆದರೆ, ವಿವಿ ಸಾಗರಕ್ಕೆ ಶೂನ್ಯ ಒಳಹರಿವು ಇತ್ತು. ಆರಂಭದಲ್ಲಿ ಭ
ಶಾಲೆಯ ನಿಯಮದಂತೆ ಎರಡು ಜಡೆಗಳನ್ನು ಹಾಕಿಕೊಂಡು ಬಾರದೇ ಒಂದೇ ಜಡೆ ಹಾಕಿಕೊಂಡು ಬಂದಿದ್ದಕ್ಕೆ ಮೂವರು ವಿದ್ಯಾರ್ಥಿನಿಯರ ಜಡೆಗಳನ್ನು ಶಾಲೆಯ ಶಿಕ್ಷಕರೇ ಕತ್ತರಿಸಿರುವ ಆರೋಪ ಕೇಳಿಬಂದಿದೆ. ಚನ್ನಪಟ್ಟಣ ತಾಲೂಕಿನ ಅರಳಾಳುಸಂದ್
Binura Fernando ruled out of 1st T20I: ಭಾರತ ವಿರುದ್ದದ ಟಿ20 ಸರಣಿ ಆರಂಭಕ್ಕೂ ಮುನ್ನ ಶ್ರೀಲಂಕಾ ತಂಡಕ್ಕೆ ಗಾಯಾಳುಗಳ ಸಮಸ್ಯೆ ಎದುರಾಗಿದೆ. ಶ್ರೀಲಂಕಾ ತಂಡದ ಮಧ್ಯಮ ವೇಗಿ ಬಿನುರ ಫೆರ್ನಾಂಡೊ ಅವರು ಎದೆಯ ಸೋಂಕು ತಗುಲಿದೆ. ಈ ಹಿನ್ನೆಲೆಯಲ್ಲಿ ಅವರು ಶನ
ಮುಡಾ ಮತ್ತು ವಾಲ್ಮೀಕಿ ನಿಗಮ ಹಗರಣದ ವಿಚಾರವಾಗಿ ವಿಪಕ್ಷಗಳು ಮಾಡಿರುವ ಆರೋಪಗಳಿಗೆ ಸಹಕಾರ ಸಚಿವ ಕೆಎನ್ ರಾಜಣ್ಣ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದು ಸಿದ್ದರಾಮಯ್ಯ ಅವರ ಕ್ಲೀನ್ ಇಮೇಜ್ ಗೆ ಮಸಿ ಬಳಿಯುವ ಪ್ರಯತ್ನವಾಗಿದ
BBK 10 Drone Prathap News: ‘ಬಿಗ್ ಬಾಸ್ ಕನ್ನಡ ಸೀಸನ್ 10’ ಸ್ಪರ್ಧಿ ಡ್ರೋನ್ ಪ್ರತಾಪ್ ಅವರು ಜನ್ಮದಿನವನ್ನು ವಿಭಿನ್ನವಾಗಿ ಆಚರಿಸಿಕೊಳ್ಳುವೆ ಎಂದಿದ್ದರು. ಅಷ್ಟೇ ಅಲ್ಲದೆ ಒಂದು ಮಹದುದ್ದೇಶವನ್ನು ಹಂಚಿಕೊಂಡಿದ್ದರು. ಈಗ ಆ ಮಾತನ್ನು ಉಳಿಸಿಕ
Ramanagara Name Change : ರಿಯಲ್ ಎಸ್ಟೇಟ್ ಹಿತಾಶಕ್ತಿಯನ್ನು ಮುಂದಿಟ್ಟುಕೊಂಡು ರಾಮನಗರ ಜಿಲ್ಲೆಯ ಹೆಸರನ್ನು ಬೆಂಗಳೂರು ದಕ್ಷಿಣ ಎಂದು ಬದಲಾಯಿಸಲಾಗಿದೆ. ಕಾಂಗ್ರೆಸ್ ನವರಿಗೆ ರಾಮನೆಂದರೆ ಹಗೆ, ಹಾಗಾಗಿ, ಹೆಸರು ಬದಲಾಯಿಸಿದ್ದಾರೆ ಎಂದು ಕೇಂ
ಕೋರಮಂಗಲದ ವೆಂಕಟಶಿವಾರೆಡ್ಡಿ ಲೇಔಟ್ ನಲ್ಲಿರುವ ಭಾರ್ಗವಿ ಪೇಯಿಂಗ್ ಗೆಸ್ಟ್ ಫಾರ್ ಲೇಡೀಸ್ (ಪಿಜಿ) ನಲ್ಲಿ ಜು. 23ರಂದು ನಡೆದಿದ್ದ ಕೊಲೆ ಪ್ರಕರಣಕ್ಕೆ ಮತ್ತೊಂದು ತಿರುವು ಸಿಕ್ಕಿದೆ. ಜು. 23ರಂದು ರಾತ್ರಿ ಪಿಜಿಗೆ ನುಗ್ಗಿ ಕೃತಿ ಕು
ವಿದೇಶಿ ಮದ್ಯವನ್ನು ಇಷ್ಟಪಡುವವರಿಗಾಗಿ ಒಂದು ಸಿಹಿ ಸುದ್ದಿಯಿದೆ. ರಾಜ್ಯ ಸರ್ಕಾರ ಇದೀಗ ವಿದೇಶಿ ಮದ್ಯ ಮಾರಾಟದ ಪ್ರಮಾಣ ಹೆಚ್ಚಿಸಲು ನಿರ್ಧರಿಸಿದೆ. ಹೀಗಾಗಿ ಅದರ ಮೇಲೆ ಹೇರಿದ್ದ ಹೆಚ್ಚುವರಿ ಅಬಕಾರಿ ಸುಂಕವನ್ನು ಕೊಂಚ ಕಡಿಮೆ
Clive Madande breaks 147 Years Old Record: ಜಿಂಬಾಬ್ವೆ ಕ್ರಿಕೆಟ್ ತಂಡದ ವಿಕೆಟ್ ಕೀಪರ್ ಕ್ಲೈವ್ ಮದಾಂಡೆ 147 ವರ್ಷಗಳ ಹಳಯೆ ಅನಗತ್ಯ ದಾಖಲೆಯನ್ನು ಮುರಿದಿದ್ದಾರೆ. ಐರ್ಲೆಂಡ್ ವಿರುದ್ಧ ನಡೆಯುತ್ತಿರುವ ಏಕೈಕ ಟೆಸ್ಟ್ ಪಂದ್ಯದ ಪ್ರಥಮ ಇನಿಂಗ್ಸ್
ದೇಶೀಯ ಮತ್ತು ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ರಬ್ಬರ್ ಬೆಲೆ ಏರುಗತಿಯಲ್ಲಿದೆ. ಪ್ರಸ್ತುತ ಪ್ರತಿ ಕೆಜಿ ರಬ್ಬರ್ ಗೆ 212 ರೂ.ಬೆಲೆ ಇದ್ದರೂ ಇದು ಶಾಶ್ವತವಲ್ಲ. ಹಲವು ವರ್ಷಗಳ ಬಳಿಕ ರಬ್ಬರ್ ಬೆಲೆ 200 ದಾಟಿದೆ. ಕೆಲವೆಡೆ ವ್ಯಾಪಾ
ಹಕ್ಕಿಯಂತೆ ಹಾರಬಲ್ಲ, ಮೀನಿನಂತೆ ಈಜಬಲ್ಲ ಮಾನವ ಭೂಮಿಯಲ್ಲಿ ಮಾನವನಂತೆ ಬದುಕಲು ಕಲಿತಿಲ್ಲ ಎಂಬ ಮಾತುಗಳನ್ನು ತಲೆತಲಾಂತರಗಳಿಂದ ಹೇಳುತ್ತಲೇ ಬಂದಿರುವ ಮಾತು. ಈ ಮಾತು ಹಳೆಯದಾಯಿತೇ ಹೊರತು ಮಾನವ ಮಾತ್ರ ಬದಲಾಗಿಯೇ ಇಲ್ಲ. ಬದಲಾಗ
ಶಿವಮೊಗ್ಗ ಜಿಲ್ಲೆ ವ್ಯಾಪ್ತಿಯಲ್ಲಿ ಅಡಕೆ, ಶುಂಠಿ, ಕಾಳುಮೆಣಸು, ಮಾವು ಬೆಳೆ ಹವಾಮಾನ ಆಧರಿತ ವಿಮೆ ಪಡೆಯಲು ಅರ್ಹವಾಗಿವೆ. ಕರ್ನಾಟಕ ರಾಜ್ಯ ನೈಸರ್ಗಿಕ ಉಸ್ತುವಾರಿ ಕೇಂದ್ರ ನಿರ್ವಹಣೆಯಲ್ಲಿ ಗ್ರಾ.ಪಂ. ವ್ಯಾಪ್ತಿಯಲ್ಲಿರುವ ಮಳೆ
ಮಡಿಕೇರಿ ಜಿಲ್ಲೆಯಲ್ಲಿ ಕೆಲ ದಿನಗಳ ಕಾಲ ಬಿಡುವು ನೀಡಿದ್ದ ವರುಣ ಮತ್ತೆ ಆರ್ಭಟಿಸುತ್ತಿದ್ದಾನೆ. ಮಳೆಯ ಅಬ್ಬರಕ್ಕೆ ಇಡೀ ಜಿಲ್ಲೆ ತತ್ತರಿಸಿದ್ದು, ಅಲ್ಲಲ್ಲಿ ಭೂಕುಸಿತ ಉಂಟಾಗಿದ್ದು, ಸಾಲು ಸಾಲು ಮರಗಳು ನೆಲಕ್ಕುರುಳಿದ ಪರಿಣಾ
ಕಳೆದ ವರ್ಷದ ಬಜೆಟ್ ಮಂಡಿಸುವ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮೈಸೂರಿನಲ್ಲಿ ಆರೋಗ್ಯ ಸೇವೆಗಳನ್ನು ಉನ್ನತೀಕರಣಗೊಳಿಸುವ ಬಗ್ಗೆ ಮಾತನಾಡಿದ್ದರು. ಹೈಟೆಕ್ ಆಸ್ಪತ್ರೆ ನಿರ್ಮಾಣ, ಸಿಬ್ಬಂದಿ ನೇಮಕ, ಸಲಕರಣೆ ಖರೀದಿ, ಸೂಪ
ಬೆಂಗಳೂರಿನಲ್ಲಿ ಅನಧಿಕೃತ ಫ್ಲೆಕ್ಸ್ಗಳ ಹಾವಳಿ ಹೆಚ್ಚಾಗಿದೆ. ಎಲ್ಲಾ ಕಡೆ ಫ್ಲೆಕ್ಸ್ಗಳೇ ರಾರಾಜಿಸುತ್ತವೆ. ಇದು ನಗರದ ಸೌಂದರ್ಯವನ್ನು ಹಾಳು ಮಾಡುತ್ತಿದೆ. ಜೊತೆಗೆ ಸಾರ್ವಜನಿಕರಿಗೂ ತೊಂದರೆಯಾಗುತ್ತಿದೆ. ಈ ಬಗ್ಗೆ ಕಳಕಳಿ
Jasprit Bumrah picks his Favourite wicket: ತಮ್ಮ ಸುದೀರ್ಘ ಕ್ರಿಕೆಟ್ ವೃತ್ತಿ ಜೀವನದಲ್ಲಿ ಹಲವು ಘಟಾನುಘಟಿ ಬ್ಯಾಟ್ಸ್ಮನ್ಗಳನ್ನು ಔಟ್ ಮಾಡಿರುವ ಭಾರತ ತಂಡದ ಸ್ಟಾರ್ ವೇಗಿ ಜಸ್ಪ್ರೀತ್ ಬುಮ್ರಾ, ತಾವು ಔಟ್ ಮಾಡಿದ ತನ್ನ ನೆಚ್ಚಿನ ವಿಕೆಟ್ ಯ
LSG's Players for IPL 2025: ಇಂಡಿಯನ್ ಪ್ರೀಮಿಯರ್ ಲೀಗ್ ಅಖಾಡದಲ್ಲಿರುವ ಹೊಸ ತಂಡಗಳ ಪೈಕಿ ಲಖನೌ ಸೂಪರ್ ಜಯಂಟ್ಸ್ ಒಂದಾಗಿದೆ. 2022ರಲ್ಲಿ ಐಪಿಎಲ್ ಅಭಿಯಾನ ಆರಂಭಿಸಿದ ಎಲ್ಎಸ್ಜಿ ಮೊದಲ ಎರಡು ಪ್ರಯತ್ನಗಳಲ್ಲಿ ಪ್ಲೇ ಆಫ್ಸ್ ತಲುಪಿದ ಸಾಧನ
ಮಂಗಳೂರು-ಬೆಂಗಳೂರು ರೈಲು ಮಾರ್ಗದ ಹಾಸನ ಜಿಲ್ಲೆಯ ಕಡಗರಹಳ್ಳಿ ಎಂಬಲ್ಲಿ ಶುಕ್ರವಾರ ಸಂಜೆ ಭೂಕುಸಿತ ಸಂಭವಿಸಿದೆ. ಸಕಲೇಶಪುರ ತಾಲೂಕಿನ ದೋಣಿಗಲ್ನ ಎಡಕುಮೇರಿ-ಕಡಗರಹಳ್ಳಿ ನಡುವೆ ಹಳಿಯ ಮೇಲೆ ಮಣ್ಣು ಕುಸಿದು ಬಿದ್ದಿದ್ದು, ರೈಲ
ಮಂಡ್ಯದಲ್ಲಿ ಬೃಹತ್ ಪ್ರಮಾಣದ ಲೀಥಿಯಂ ನಿಕ್ಷೇಪ ಪತ್ತೆಯಾಗಿದೆ ಎಂದು ರಾಜ್ಯಸಭೆಯಲ್ಲಿ ಸಚಿವ ಜಿತೇಂದ್ರ ಸಿಂಗ್ ಮಾಹಿತಿ ನೀಡಿದ್ದಾರೆ. 1,600 ಟನ್ ನಿಕ್ಷೇಪ ಇರುವುದು ಪ್ರಾಥಮಿಕ ಸಮೀಕ್ಷೆಯಲ್ಲಿ ಕಂಡು ಬಂದಿದೆ ಎಂದು ಅವರು ಹ
ರಾಜ್ಯದ ಮುಖ್ಯ ಕಾರ್ಯದರ್ಶಿ ಹುದ್ದೆಗೆ ಹಾಲಿ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ ಶಾಲಿನಿ ರಜನೀಶ್ ಅವರನ್ನು ರಾಜ್ಯ ಸರಕಾರ ನೇಮಕ ಮಾಡಿದೆ. ಈ ಮೂಲಕ ನಿವೃತ್ತಿಯಾಗಲಿರುವ ಪತಿ ರಜನೀಶ್ ಗೋಯಲ್ ಅವರ ಹುದ್ದೆಯನ್ನು ಪತ್ನಿ ವಹಿ
ಪುತ್ತೂರು ತಾಲೂಕಿನಲ್ಲಿ 2024-25ರಲ್ಲಿ ನರೇಗಾ ಕಾಮಗಾರಿಗಳಲ್ಲಿ ಉತ್ತಮ ಸಾಧನೆ ಮಾಡಲಾಗಿದೆ. ಇದೇ ವೇಳೆ, 15 ಬಯೋಗ್ಯಾಸ್ ಘಟಕಗಳನ್ನು ನಿರ್ಮಿಸಲಾಗಿದೆ. ತಾಲೂಕಿಗೆ ವರ್ಷದಲ್ಲಿ 1,69,239 ಮಾನವ ದಿನಗಳನ್ನು ನಿರ್ಮಿಸುವ ಗುರಿ ನೀಡಲಾಗಿತ್ತು
Parashurama Theme Park : ತಮ್ಮದೇ ಸರಕಾರದ ಆಡಳಿತವಿದ್ದರೂ ತ್ವರಿತ ಗತಿಯಲ್ಲಿ ತನಿಖೆ ನಡೆಸಿ ಕಾಮಗಾರಿಯ ಗುಣಮಟ್ಟವನ್ನು ಖಾತ್ರಿಪಡಿಸಿಕೊಂಡು ತಮ್ಮ ಅನುಮಾನವನ್ನು ಕಾಂಗ್ರೆಸ್ಸಿಗೆ ಪರಿಹರಿಸಿಕೊಳ್ಳಲು ಆಗುತ್ತಿಲ್ಲ. ಪರಶುರಾಮ ಥೀಮ್ ಪಾರ್
ದೇಶದ ಇಂಜಿನಿಯರಿಂಗ್ ಕಾಲೇಜು ಕ್ಯಾಂಪಸ್ಗಳಲ್ಲಿ ಮತ್ತೆ ನೇಮಕಾತಿಯ ಕಳೆ ಕಾಣಿಸಿಕೊಳ್ಳಲಿದೆ. ಕಳೆದೊಂದು ವರ್ಷದಿಂದ ಹೊಸಬರ ನೇಮಕಾತಿಗೆ ಹಿಂದೇಟು ಹಾಕುತ್ತಿದ್ದ ಪ್ರಮುಖ ಐಟಿ ಕಂಪನಿಗಳು ಈ ವರ್ಷ 81,000 ದಿಂದ 88,000ದಷ್ಟು ಹೊಸಬರನ್
Priyanka Gandhi Slams Israel Attack on Gaza: ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಅಮೆರಿಕ ಸಂಸತ್ನಲ್ಲಿ ಬುಧವಾರ ಮಾಡಿದ ಭಾಷಣದ ವಿರುದ್ಧ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗಾಜಾದಲ್ಲ
iPhone price cut in India: ಆಪಲ್ ಕಂಪನಿ ಎಲ್ಲಾ ಮಾದರಿಯ ಐಫೋನ್ಗಳ ಬೆಲೆಯನ್ನು ಕಡಿತಗೊಳಿಸಿದ್ದು, ಶೇಕಡಾ 3-4ರಷ್ಟು ಇಳಿಕೆ ಮಾಡಿದೆ. ಈ ದರ ಕಡಿತದಿಂದ ಐಫೋನ್ 15 ಪ್ರೊ, ಪ್ರೊ ಮ್ಯಾಕ್ಸ್ ದರ 5,100 ರೂ.ನಿಂದ 6,000 ರೂ.ವರೆಗೆ ಇಳಿಕೆಯಾಗಲಿದೆ. ಭಾರತದಲ್ಲ
H D Kumaraswamy On MUDA Scandal : ಮುಡಾ ಸೈಟ್ ಹಂಚಿಕೆಗೆ ಸಂಬಂಧಿಸಿದಂತೆ, ಶುಕ್ರವಾರ (ಜುಲೈ 26) ಮುಖ್ಯಮಂತ್ರಿ ಸಿದ್ದರಾಮಯ್ಯ ಒಂದರ ಮೇಲೊಂದು ದಾಖಲೆಗಳನ್ನು ಬಿಡುಗಡೆ ಮಾಡಿದ್ದಾರೆ. ಸೈಟ್ ಹಂಚಿಕೆಯಲ್ಲಿ ಎಲ್ಲರೂ ಫಲಾನುಭವಿಗಳೇ ಎನ್ನುವುದು ದಾಖಲೆ
Dengue 14 Day Surveillance Must : ಡೆಂಗ್ಯೂ ಜ್ವರ ಹೆಚ್ಚಳವಾಗುತ್ತಿರುವ ಹಿನ್ನೆಲೆ ರಾಜ್ಯ ಆರೋಗ್ಯ ಇಲಾಖೆ ಕ್ರಮವಹಿಸಿದೆ. ಕೇಸ್ ಪತ್ತೆಯಾದ ಬಳಿಕ 14 ದಿನಗಳ ಕಾಲ ನಿಗಾವಹಿಸುವಂತೆ ಆರೋಗ್ಯ ಸಚಿವರು ಸೂಚನೆ ನೀಡಿದ್ದಾರೆ. 2 ಕೇಸ್ ಪತ್ತೆಯಾದರೆ ಹಾಟ್
Jasprit Bumrah on his Favourite Captain: 2024ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡ ಪ್ರಶಸ್ತಿ ಗೆದ್ದ ಬಳಿಕ, ವೇಗಿ ಜಸ್ಪ್ರೀತ್ ಬುಮ್ರಾ ಅವರು ಶ್ರೀಲಂಕಾ ಪ್ರವಾಸದಿಂದ ದೂರ ಉಳಿದು ವಿಶ್ರಾಂತಿಯಲ್ಲಿದ್ದಾರೆ. ಇಂಡಿಯನ್ ಎಕ್ಸ್ಪ್ರೆಸ್
ಮುಡಾ ಹಗರಣದಲ್ಲಿ ತಮ್ಮ ವಿರುದ್ಧ ಕೇಳಿಬಂದಿರುವ ಆರೋಪಗಳಿಗೆ ಪ್ರತಿಯಾಗಿ ಸ್ಪಷ್ಟನೆ ನೀಡಲು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ನಡೆದ ತಮಾಷೆಯ ಪ್ರಸಂಗವಿದು. ಮಾತಿನ ನಡುವೆ ಸಿದ್ದರಾಮಯ್ಯ ಅ
Indian Man Arrested In US For Stealing Lottery Ticket: ಅಮೆರಿಕದ ಮಳಿಗೆಯಲ್ಲಿ ಕೆಲಸ ಮಾಡ್ತಿದ್ದ ಭಾರತೀಯ ಯುವಕನಿಗೆ ಗ್ರಾಹಕರೊಬ್ಬರು ತಮ್ಮ ಲಾಟರಿ ಟಿಕೆಟ್ ಕೊಟ್ಟರು. ಎಷ್ಟು ಹಣ ಬಹುಮಾನ ಬಂದಿದೆ ಚೆಕ್ ಮಾಡು ಎಂದರು. ಆ ಟಿಕೆಟ್ಗೆ ಬಂಪರ್ ಬಹುಮಾನ ಬಂದಿದ್ದರ
Mumbai Spa Murder Case: ಮುಂಬಯಿಯ ಸ್ಪಾ ಒಂದರಲ್ಲಿ ಬುಧವಾರ ಗುರು ವಾಗ್ಮಾರೆ ಎಂಬ ವ್ಯಕ್ತಿಯ ಹತ್ಯೆ ನಡೆದಿತ್ತು. ತನಿಖೆ ಆರಂಭಿಸಿದ ಪೊಲೀಸರಿಗೆ ಹತ್ಯೆಯಾದ ವ್ಯಕ್ತಿಯ ತೊಡೆಗಳೇ ಮಹತ್ವದ ಸುಳಿವು ನೀಡಿದೆ. ತನಗೆ ಅಪಾಯ ಉಂಟುಮಾಡಬಹುದಾದ 22 ವ್ಯ
ಉದ್ಯೋಗ ಖಾತ್ರಿ ಯೋಜನೆಯಡಿ ಡ್ರ್ಯಾಗನ್ ಫ್ರೂಟ್ ಬೆಳೆಯಲು ರೈತರಿಗೆ ನೀಡುತ್ತಿರುವ ಅನುದಾನ ಸದುಪಯೋಗ ಪಡೆದುಕೊಂಡಿರುವ ಗದಗ ಜಿಲ್ಲೆಯ ರೈತರು, ಡ್ರ್ಯಾಗನ್ ಫ್ರೂಟ್ ಬೆಳೆದು ಇತರರಿಗೆ ಮಾದರಿಯಾಗಿದ್ದಾರೆ. ಸಾವಯವ ಕೃಷಿ ಪದ್ಧ
ಕೋರಮಂಗಲದಲ್ಲಿರುವ ಲೇಡೀಸ್ ಪಿಜಿಯೊಂದರಲ್ಲಿ ಜು. 26ರಂದು ನಡೆದಿದ್ದ ಕೊಲೆ ಪ್ರಕರಣದ ರಹಸ್ಯವನ್ನು ಪೊಲೀಸರು ಭೇದಿಸಿದ್ದಾರೆ. ಜು. 24ರ ರಾತ್ರಿ ಅಭಿಷೇಕ್ ಎಂಬಾತ ರಾತ್ರಿ 11.30ರ ಸುಮಾರಿಗೆ ನುಗ್ಗಿದ್ದ ಆತ, ಅಲ್ಲಿ ಕೃತಿ ಕುಮಾರಿ ಎಂಬಾ
ಮಹಾರಾಷ್ಟ್ರದ ಪಶ್ಚಿಮ ಘಟ್ಟ ಪ್ರದೇಶ ಹಾಗೂ ರಾಜ್ಯದ ಬೆಳಗಾವಿ ಭಾಗದ ಕೃಷ್ಣಾ ನದಿ ಪಾತ್ರದಲ್ಲಿಮಳೆ ಅಬ್ಬರ ಮುಂದುರಿದಿದ್ದು, ನದಿ ತೀರದ ಜನರಲ್ಲಿಆತಂಕ ಮನೆ ಮಾಡಿದೆ. ಕೃಷ್ಣಾ ನದಿ ಉಗಮಸ್ಥಾನ ಮಹಾರಾಷ್ಟ್ರದ ಮಹಾಬಳೇಶ್ವರ, ಕೊಯ್ನ
India’s Squad For The Sri Lanka T20I Series 2024: ಭಾರತ ತಂಡ ಈಗ ಶ್ರೀಲಂಕಾ ಪ್ರವಾಸದಲ್ಲಿದೆ. ಗೌತಮ್ ಗಂಭೀರ್ ಹೊಸ ಕೋಚ್ ಆದ ಬಳಿಕ ಭಾರತ ತಂಡ ಕೈಗೊಂಡಿರುವ ಮೊದಲ ಪ್ರವಾಸ ಇದಾಗಿದೆ. ಆತಿಥೇಯರ ಎದುರು ಟೀಮ್ ಇಂಡಿಯಾ ತಲಾ 3 ಪಂದ್ಯಗಳ ಟಿ20 ಮತ್ತು ಒಡಿಐ ಕ್ರಿಕ
ಮುಡಾ ಹಗರಣ ವಿರೋಧಿಸಿ ಪ್ರತಿಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ನಡೆಸಲು ಉದ್ದೇಶಿಸಿರುವ ಬೆಂಗಳೂರು-ಮೈಸೂರು ಪಾದಯಾತ್ರೆಗೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಿಜೆಪಿ ಮತ್ತು ಜೆಡಿಎ
K Srikkanth blasts on Gautam Gambhir statement: ಭಾರತ ಕ್ರಿಕೆಟ್ ತಂಡಕ್ಕೆ ಹೆಡ್ ಕೋಚ್ ಆದ ಬಳಿಕ ಹಿರಿಯ ಆಟಗಾರರ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಅವರ ಬಗೆಗಿನ ಹೇಳಿಕೆಯನ್ನು ಬದಲಿಸಿದ ಗೌತಮ್ ಗಂಭೀರ್ ಅವರನ್ನು ಮಾಜಿ ಕ್ರಿಕೆಟಿಗ ಕೆ ಶ್ರೀ
French Rail Network Sabotaged: ಇಸ್ರೇಲ್ - ಪ್ಯಾಲಸ್ತೀನ್ ಯುದ್ಧದ ಬಿಸಿ ಹಲವು ದೇಶಗಳಿಗೆ ತಟ್ಟಿದೆ. ಇತ್ತೀಚೆಗಷ್ಟೇ ಅಮೆರಿಕ ರಾಜಧಾನಿಯಲ್ಲಿ ಅಮೆರಿಕ ಧ್ವಜಕ್ಕೆ ಪ್ಯಾಲಸ್ತೀನ್ ಪರ ಹೋರಾಟಗಾರರು ಬೆಂಕಿ ಹಚ್ಚಿದ್ದರು. ಇದೀಗ ಫ್ರಾನ್ಸ್ ಸರದಿ! ಒಲಿ
Kerala Appoints Secretary for External Cooperation: ಕೇರಳ ಸರ್ಕಾರವು ಹಿರಿಯ ಐಎಎಸ್ ಅಧಿಕಾರಿ ಕೆ ವಾಸುಕಿ ಅವರಿಗೆ ವಿದೇಶಾಂಗ ಸಹಕಾರ ಕಾರ್ಯದರ್ಶಿ ಎಂಬ ಹೊಸ ಹುದ್ದೆಯ ಹೆಚ್ಚುವರಿ ಜವಾಬ್ದಾರಿ ನೀಡಿದೆ. ವಿದೇಶಾಂಗ ಚಟುವಟಿಕೆಗಳು ಕೇಂದ್ರ ಪಟ್ಟಿಗೆ ಸೀಮಿತವಾ
Why Courts Deny Home MHome Meals eals to VIP Prisoners: ವಿಐಪಿ ಖೈದಿಗಳು ಸಾಮಾನ್ಯವಾಗಿ ಮನೆ ಊಟಕ್ಕೆ ಬೇಡಿಕೆ ಸಲ್ಲಿಸುತ್ತಾರೆ. ಈ ವಿಚಾರದಲ್ಲಿ, ಅವರು ಕೋರ್ಟ್ ಮೊರೆ ಹೋಗುತ್ತಾರೆ. ನ್ಯಾಯಾಧೀಶರ ಮುಂದೆ ಹಾಜರು ಪಡಿಸಲಾಗುವ ದಾಖಲೆಗಳ ಆಧಾರದ ಮೇಲೆ, ಮನೆ ಊಟ ನೀಡ
Wasim Jaffer New head coach for Punajab Kings: ಮುಂಬರುವ 2025ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿಯ ನಿಮಿತ್ತ ಪಂಜಾಬ್ ಕಿಂಗ್ಸ್ಗೆ ನೂತನ ಹೆಡ್ ಕೋಚ್ ಆಗಿ ಭಾರತ ಟೆಸ್ಟ್ ತಂಡದ ಮಾಜಿ ಆರಂಭಿಕ ವಸೀಮ್ ಜಾಫರ್ ನೇಮಕವಾಗುವ ಸಾಧ್ಯತೆ ಇದ
US Woman Alleges Rape By Ajmer Lawyer: ಸಪ್ತ ಸಾಗರದಾಚೆ ನೆಮ್ಮದಿಯಿಂದ ಜೀವನ ನಡೆಸುತ್ತಿದ್ದ 45 ವರ್ಷ ವಯಸ್ಸಿನ ಮಹಿಳೆಗೆ ಭಾರತದ ವ್ಯಕ್ತಿಯ ಜೊತೆ ಗೆಳೆತನ ಬೆಳೆದಿತ್ತು. ಈ ಗೆಳೆತನಕ್ಕೆ ಸೇತುವೆಯಾಗಿದ್ದು ಫೇಸ್ಬುಕ್! ತನ್ನನ್ನು ತಾನು ಅವಿವಾಹಿತ ಎ
ಶಿವಮೊಗ್ಗ ಬಗರ್ಹುಕುಂ, ಪರಿಭಾವಿತ ಅರಣ್ಯ ಸಮಸ್ಯೆಗಳನ್ನು ತ್ವರಿತವಾಗಿ ಬಗೆಹರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ಭರವಸೆ ನೀಡಿದ್ದರು. ಸುಪ್ರೀಂ ಕೋರ್ಟ್ನಲ್ಲಿರುವ ಶರಾವತಿ ಮುಳುಗಡೆ ಸಂತ
ಕರ್ನಾಟಕದಲ್ಲಿ ನಾಪತ್ತೆಯಾಗುತ್ತಿರುವ ಮಹಿಳೆಯರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದ್ದು ಪೊಲೀಸ್ ಇಲಾಖೆಗೂ ಬಹುದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. 2021ರಿಂದ ಈವರೆಗೆ 3 ವರ್ಷಗಳಲ್ಲಿ ಒಟ್ಟು 42,237 ಮಹಿಳೆಯರು ನಾಪತ್ತೆಯಾ
Notorious Drug Smugglers Arrested In US: ಸುಲಭವಾಗಿ ಹಣ ಗಳಿಸೋದು ಹೇಗೆ? ಜನರ ಜೀವದ ಜೊತೆ ಆಟವಾಡಿದರೂ ಪರವಾಗಿಲ್ಲ, ಹಣ ಗಳಿಸಬೇಕು. ಇಂಥಾದ್ದೊಂದು ಬಯಕೆಯೊಂದಿಗೆ ದುಷ್ಟ ಕೂಟ ರಚಿಸಿಕೊಂಡಿದ್ದ ಮೆಕ್ಸಿಕೋ ಡ್ರಗ್ಸ್ ದೊರೆಗಳು, ಸಿರಿವಂತ ದೇಶ ಅಮೆರಿಕಕ್ಕ
Grants To B Y Vijayendra And R Ashok Constituencies : ವಾಲ್ಮೀಕಿ ನಿಗಮ ಮತ್ತು ಮುಡಾ ಹಗರಣ ಸದನದ ಕಲಾಪವನ್ನು ಬಹುತೇಕ ಆಪೋಶನ ತೆಗೆದುಕೊಂಡಿದೆ. ಈ ನಡುವೆ, ಆಡಳಿತ ಮತ್ತು ವಿರೋಧ ಪಕ್ಷಗಳೂ ಪಾದಯಾತ್ರೆ ನಡೆಸಲು ಮುಂದಾಗಿದೆ. ಇವೆಲ್ಲದರ ನಡುವೆ, ಮುಖ್ಯಮಂತ್ರಿ ಸಿ
ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ ರಾಜ್ಯಗಳ ಜೀವನಾಡಿಯಾಗಿರುವ ತುಂಗಭದ್ರಾ ಜಲಾಶಯ ಭರ್ತಿಯಾಗಿದ್ದು, ಮಲೆನಾಡು ಪ್ರದೇಶದಲ್ಲಿ ನಿರಂತರ ಸುರಿಯುತ್ತಿರುವ ಮಳೆಯಿಂದ ಡ್ಯಾಂ ಮೈದುಂಬಿ ಹರಿಯುತ್ತಿದೆ. ಕಳೆದ ಜೂ.25 ರಂದು ಟಿಬಿ ಡ್
Narendra Modi Meets HD Deve Gowda: ಮಾಜಿ ಪ್ರಧಾನಿ ಎಚ್ಡಿ ದೇವೇಗೌಡ ಅವರ ನಿವಾಸಕ್ಕೆ ಗುರುವಾರ ಸಂಜೆ ತೆರಳಿದ ಪ್ರಧಾನಿ ನರೇಂದ್ರ ಮೋದಿ, ಅವರ ಯೋಗ ಕ್ಷೇಮ ವಿಚಾರಿಸಿದರು. ಕೇಂದ್ರ ಸಚಿವ ಎಚ್ಡಿ ಕುಮಾರಸ್ವಾಮಿ ಅವರ ಸಮ್ಮುಖದಲ್ಲಿ ಮೂವರೂ ನಾಯಕರು ಹ
PM Modi On Kargil Vijay Diwas: ಕಾರ್ಗಿಲ್ ವಿಜಯ ದಿನದ ಅಂಗವಾಗಿ ಜಮ್ಮು ಮತ್ತು ಕಾಶ್ಮೀರದ ಕಾರ್ಗಿಲ್ ಜಿಲ್ಲೆಯ ದ್ರಾಸ್ ಪಟ್ಟಣದಲ್ಲಿ ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಿದ ಪ್ರಧಾನಿ ಮೋದಿ, ಪಾಕಿಸ್ತಾನಕ್ಕೆ ಚಾಟಿ ಬೀಸಿದರು. ನಾನಿಲ್ಲಿ
ಭಾರೀ ವಿವಾದಕ್ಕೆ ಕಾರಣವಾಗಿದ್ದ ಕನ್ವರ್ ಯಾತ್ರೆಗೆ ಸಂಬಂಧಿಸಿದ ತನ್ನ ಆದೇಶವನ್ನು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೇತೃತ್ವದ ಉತ್ತರ ಪ್ರದೇಶ ಸರ್ಕಾರ ಸುಪ್ರೀಂ ಕೋರ್ಟಿನಲ್ಲಿ ಸಮರ್ಥಿಸಿಕೊಂಡಿದೆ. ಇದು ಬಹಳ ಪವಿತ್ರವಾದ ಯ
Mekedatu Project : ತಮಿಳುನಾಡು ನೀರಾವರಿ ಇಲಾಖೆಯ ಸಚಿವರು ದೆಹಲಿಯಲ್ಲಿ, ಜಲಶಕ್ತಿ ಇಲಾಖೆಯ ಸಚಿವರನ್ನು ಭೇಟಿಯಾಗಿದ್ದಾರೆ. ಆ ವೇಳೆ, ಅಂತರ್ ರಾಜ್ಯ ವಿವಾದಲ್ಲಿರುವ ಕಾವೇರಿ ನದಿನೀರು ಹಂಚಿಕೆಯ ಬಗ್ಗೆ ಪ್ರಸ್ತಾವವಾಗಿದೆ. ಜೊತೆಗೆ, ಮೇಕೆದಾ
ಮಳೆಗಾಲ ಶುರುವಾಯಿತೆಂದರೆ ಈ ಕಚೇರಿಯಲ್ಲಿ ಸೋರುವಿಕೆ ಸಮಸ್ಯೆ ಶುರುವಾಗುತ್ತದೆ. ಸರಕಾರಿ ಕೆಲಸಗಳಿಗಾಗಿ ಬರುವ ಸಾರ್ವಜನಿಕರು ಕೊಡೆಯನ್ನಯ ಕಚೇರಿ ಒಳಗೂ ಹಿಡಿದುಕೊಂಡೇ ಬರುವ ಸ್ಥಿತಿ ನಿರ್ಮಾಣವಾಗಿದೆ. ಅರೇ, ಯಾವ ಡಿಸಿ ಕಚೇರಿ ಇ
ಹಿಂದು ಧರ್ಮದಲ್ಲಿ ಯಾರಾದರೂ ತೀರಿಕೊಂಡಾಗ ಅವರಿಗೆ ಗಂಡು ಮಕ್ಕಳಿದ್ದರೆ ಅವರೇ ಅಂತ್ಯಸಂಸ್ಕಾರ ಮಾಡುತ್ತಾರೆ. ಒಂದು ವೇಳೆ ಗಂಡು ಮಕ್ಕಳಿಲ್ಲದಿದ್ರೆ ಅವರ ಕುಟುಂಬದಲ್ಲಿ ಇನ್ಯಾರೋ ಪುರುಷರು ಅಂತ್ಯಕ್ರಿಯೆ ಮಾಡುತ್ತಾರೆ. ಸಿನಿಮ
KRS Dam Water Level: ಕೆಆರ್ಎಸ್ ಜಲಾಶಯ ಭರ್ತಿಯಾಗಿದ್ದು, ನಿರಂತರ ಒಳಹರಿವು ಹೆಚ್ಚಾಗುತ್ತಿದೆ. ಈ ಹಿನ್ನೆಲೆ ಜಲಾಶಯದಿಂದ ನದಿಗೆ ಹೆಚ್ಚಿನ ಪ್ರಮಾಣದ ನೀರು ಹರಿಸಲಾಗುತ್ತಿದೆ. ಪರಿಣಾಮ, ಕಾವೇರಿ ನದಿ ತೀರದಲ್ಲಿ ಪ್ರವಾಹ ಸೃಷ್ಠಿಯಾಗಿದೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಜಂಗಮಕೋಟೆ ಹೋಬಳಿ ವ್ಯಾಪ್ತಿಯಲ್ಲಿ2823 ಎಕರೆ ಪ್ರದೇಶದಲ್ಲಿ ಕೈಗಾರಿಕಾ ಪ್ರದೇಶ ಮಾಡಲು ಕೃಷಿ ಜಮೀನನ್ನು ವಶಪಡಿಸಿಕೊಳ್ಳಲು ಮುಂದಾದ ಸರಕಾರದ ನಡೆದ ವ್ಯಾಪಕ ಆಕ್ರೋಶ ವ್ಯಕ್ತವಾ
BPL Ration Card New Rule : ಬಿಪಿಎಲ್ ರೇಷನ್ ಕಾರ್ಡ್ ಹೊಂದಿರುವವರಿಗೆ ಆದಾಯ ಪ್ರಮಾಣ ಪತ್ರ ಸಲ್ಲಿಸುವಂತೆ ಆಹಾರ ಇಲಾಖೆ ಸೂಚನೆ ನೀಡಿದೆ. ಈ ಬಗ್ಗೆ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಹೀಗಾಗಿ, ಹೊಸ ಅಥವಾ ನಿಗದಿತ ಮೊತ್ತಕ್ಕೆ ಆದಾ
US Presidential Elections 2024: ಅನಾರೋಗ್ಯ, ವಯಸ್ಸಿನ ಕಾರಣದಿಂದಾಗಿ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಜೋ ಬೈಡೆನ್, ಅಮೆರಿಕ ಅಧ್ಯಕ್ಷೀಯ ಚುನಾವಣೆಯಿಂದ ಹಿಂದೆ ಸರಿಯುವ ಮುನ್ಸೂಚನೆ ನೀಡಿದ್ದಾರೆ. ಬೈಡೆನ್ ಬದಲಾಗಿ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್
ಮೈಸೂರು ನಗರದ ತಾಪಮಾನ ನಿಯಂತ್ರಣ ಹಾಗೂ ಆಕ್ಸಿಜನ್ ಗುಣಮಟ್ಟ ಹೆಚ್ಚಿಸಲು ನಗರ ಭಾಗದಲ್ಲಿ ಮತ್ತಷ್ಟು ಮರಗಳನ್ನು ನೆಡಲು ಮೈಸೂರು ಪಾಲಿಕೆ ಸಿದ್ಧತೆ ಮಾಡಿಕೊಂಡಿದೆ. ನಗರದಲ್ಲಿ ಹಸಿರನ್ನು ಹೆಚ್ಚು ಮಾಡಲು, ಇರುವ 30 ಪಾರ್ಕ್ಗಳಲ್ಲ
ತಲಾ 60 ಲಕ್ಷ ವೆಚ್ಚದ ಅತ್ಯಾಧುನಿಕವಾದ 10 ಕ್ಯಾಮರಾಗಳನ್ನು ರಾಷ್ಟ್ರೀಯ ಹೆದ್ದಾರಿ 648 ರಲ್ಲಿ ಅಪಘಾತ ತಡೆಗಾಗಿ ಅಳವಡಿಸಲು ನಿರ್ಧಾರ ಮಾಡಲಾಗಿದೆ. ಈ ಮಾರ್ಗದಲ್ಲಿ ಟ್ರಕ್ಗಳ ಸಂಖ್ಯೆ ಹೆಚ್ಚಾಘಿದೆ. ಜೊತೆಗೆ ಹೊಸಕೋಟೆ-ದಾಬಸ್ಪೇಟೆ
ರಾಮನಗರದ ಸಂಗಮ ವ್ಯಾಪ್ತಿಯ ಜನರಿಗೆ ಪ್ರವಾಹ ಭೀತಿ ಎದುರಾಗಿದೆ. ಕೆಆರ್ಎಸ್ , ಕಬಿನಿ ಜಲಾಶಯದ ಹೊರಹರಿವಿನ ಪ್ರಮಾಣ ಹೆಚ್ಚಾಗುತ್ತಿದ್ದಂತೆಯೇ ಜನರಿಗೂ ಭಯ ಆವರಿಸಿದೆ. 2 ವರ್ಷದ ಹಿಂದಷ್ಟೆ ಇಲ್ಲಿ ಪ್ರವಾಹ ಉಂಟಾಗಿ ಬೊಮ್ಮಸಂದ್ರದ
ಟಾಟಾ ಮೋಟಾರ್ಸ್ ಷೇರುಗಳು ಗುರುವಾರ ಶೇಕಡಾ 6ರಷ್ಟು ಭಾರೀ ಏರಿಕೆ ಕಂಡಿವೆ. ಅಂತಾರಾಷ್ಟ್ರೀಯ ಬ್ರೋಕರೇಜ್ ಸಂಸ್ಥೆ ನೊಮುರಾ ಟಾಟಾ ಮೋಟಾರ್ಸ್ ಷೇರಿನ 'ಖರೀದಿ'ಗೆ ಸೂಚನೆ ನೀಡಿದ ಬೆನ್ನಲ್ಲೇ ಈ ಗಳಿಕೆ ದಾಖಲಾಗಿದೆ. ಸಂಸ್ಥೆಯು ಷೇರ
ಕರ್ನಾಟಕದಲ್ಲಿ ಗುರುವಾರ 494 ಹೊಸ ಡೆಂಗ್ಯೂ ಪ್ರಕರಣಗಳು ವರದಿಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 16 ಸಾವಿರ ದಾಟಿದೆ. ಕಳೆದ ಒಂದು ವಾರದಲ್ಲಿ ರಾಜ್ಯದಲ್ಲಿ ಒಟ್ಟು 7,816 ಡೆಂಗ್ಯೂ ಕೇಸ್ಗಳು ವರದಿಯಾಗಿವೆ. ಈ ವೇಳೆ ಮೂವರು ಡೆಂಗ್ಯೂನಿ
BJP JDS On CM Siddaramaiah : ಸಿಎಂ ಸಿದ್ದರಾಮಯ್ಯ ಅವರ ರಾಜೀನಾಮೆ ಪಡೆಯುವಂತೆ ರಾಜ್ಯಪಾಲರಿಗೆ ಬಿಜೆಪಿ ಜೆಡಿಎಸ್ ನಾಯಕರು ಮನವಿ ಸಲ್ಲಿಸಿದ್ದಾರೆ. ವಿಧಾನಸೌಧದಲ್ಲಿ ಅಹೋರಾತ್ರಿ ಧರಣಿ ನಡೆಸಿದ ಬಳಿಕ ವಿರೋಧ ಪಕ್ಷದ ನಾಯಕರು ರಾಜ್ಯಪಾಲರನ್ನು ಭ
England Playing XI against west Indies for 3rd Test: ವೆಸ್ಟ್ ಇಂಡೀಸ್ ವಿರುದ್ದ ಈಗಾಗಲೇ ಟೆಸ್ಟ್ ಸರಣಿಯನ್ನು 2-0 ಅಂತರದಲ್ಲಿ ವಶಪಡಿಸಿಕೊಂಡಿರುವ ಇಂಗ್ಲೆಂಡ್ ತಂಡ, ಜುಲೈ 26 ರಂದು ಬರ್ಮಿಂಗ್ಹ್ಯಾಮ್, ಎಜ್ಬಾಸ್ಟನ್ನಲ್ಲಿ ನಡೆಯುವ ಮೂರನೇ ಹಾಗೂ ಅಂತಿ
ಭಾರತೀಯ ಮೂಲದ ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿಯಾಗುವ ನಿರೀಕ್ಷೆಯಲ್ಲಿದ್ದಾರೆ. ಆದರೆ ಅವರಿಗೆ ಪಕ್ಷದೊಳಗೆ ಪ್ರಬಲ ವಿರೋಧ ಕಂಡುಬಂದಿದೆ. ಅವರ ಸಾಮರ್ಥ್
Suicide In Atal Setu : ಮುಂಬೈನ ಅಟಲ್ ಸೇತುವೆ ಮೇಲಿಂದ ಸಮುದ್ರಕ್ಕೆ ಹಾರಿ ಖಾಸಗಿ ಕಂಪನಿ ಉದ್ಯೋಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆರ್ಥಿಕ ಸಮಸ್ಯೆಯಿಂದ ಸಾವಿಗೆ ಶರಣಾಗಿದ್ದಾರೆ ಎನ್ನಲಾಗಿದೆ. ಸದ್ಯ ಸೇತುವೆ ಮೇಲಿಂದ ಜಿಗಿಯುವ ದೃಶ್ಯಗ
5 Players Mumbai Indians can Release: ಮುಂಬರುವ 2025ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿಗೆ ಮೆಗಾ ಹರಾಜಿಗೆ ಎಲ್ಲಾ 10 ಫ್ರಾಂಚೈಸಿಗಳು ಸದ್ದಿಲ್ಲದೆ ತಯಾರಿ ನಡೆಸುತ್ತಿವೆ. ತಮ್ಮ ಟೀಮ್ ಮ್ಯಾನೇಜ್ಮೆಂಟ್ನಲ್ಲಿ ಹಲವು ಬದಲಾವಣೆಗಳನ್ನ
ಮುಡಾ ಹಗರಣ ವಿರೋಧಿಸಿ ಬಿಜೆಪಿ ಬೆಂಗಳೂರಿನಿಂದ ಮೈಸೂರಿಗೆ ಪಾದಯಾತ್ರೆ ಹೊರಟಿರುವುದಕ್ಕೆ ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ. ಅವರು ತಮ್ಮ ಹಗರಣಗಳ ಬಗ್ಗೆಯೇ ಪಾದಯಾತ್ರೆ ನಡೆಸಿದರೆ 10 ವರ್ಷಕ್ಕಾಗುವಷ್ಟಿದೆ ಎಂದು ಮೂದಲಿಸಿ
Rahul Dravid Son Samit Dravid Joins Mysore Warriors: ಭಾರತೀಯ ಕ್ರಿಕೆಟ್ ದಿಗ್ಗಜ ರಾಹುಲ್ ದ್ರಾವಿಡ್ ಅವರ ಹಾದಿಯಲ್ಲಿ ಅವರ ಪುತ್ರ ಸುಮಿತ್ ದ್ರಾವಿಡ್ ಸಾಗುತ್ತಿದ್ದಾರೆ. ಕರ್ನಾಟಕ ತಂಡದ ಪರ ರಾಷ್ಟ್ರೀಯ ಮಟ್ಟದಲ್ಲಿ ಜೂನಿಯರ್ ಕ್ರಿಕೆಟ್ ಆಡಿರುವ ಸ
Jharkhand BJP MP Cites Decline In Tribal Population: ಲೋಕಸಭಾ ಕಲಾಪದಲ್ಲಿ ಶೂನ್ಯ ವೇಳೆಯಲ್ಲಿ ಮಹತ್ವದ ವಿಚಾರವೊಂದನ್ನು ಪ್ರಸ್ತಾಪ ಮಾಡಿದ ಜಾರ್ಖಂಡ್ ರಾಜ್ಯದ ಬಿಜೆಪಿ ಸಂಸದ ನಿಶಿಕಾಂತ್ ದುಬೆ, ತಮ್ಮ ರಾಜ್ಯದಲ್ಲಿ ಹಿಂದೂಗಳ, ಆದಿವಾಸಿ ಬುಡಕಟ್ಟು ಜನರ ಜನಸಂ
CM 1 Lakh House Scheme : ಮುಖ್ಯಮಂತ್ರಿಗಳ ಒಂದು ಲಕ್ಷ ಮನೆ ಯೋಜನೆ ಫಲಾನುಭವಿಗಳಿಗೆ ವಸತಿ ಇಲಾಖೆ ಗುಡ್ನ್ಯೂಸ್ ನೀಡಿದೆ. ಒಂದು ಲಕ್ಷ ರೂಪಾಯಿ ವೆಚ್ಚವನ್ನು ಸರ್ಕಾರದಿಂದಲೇ ಭರಿಸಲು ಸಿಎಂ ಸಿದ್ದರಾಮಯ್ಯ ಅವರು ಒಪ್ಪಿಗೆ ನೀಡಲಾಗಿದ್ದಾರೆ.
Vande Bharat Train Stop At Yadagiri : ಯಾದಗಿರಿ ಜನರ ಬಹುದಿನಗಳ ಬೇಡಿಕೆಯಂತೆ ಜಿಲ್ಲಾ ಕೇಂದ್ರದಲ್ಲಿ ವಂದೇ ಭಾರತ್ ರೈಲು ನಿಲುಗಡೆಯಾಗಲಿದೆ. ಜುಲೈ 27 ರಿಂದ ಈ ಸೇವೆ ಲಭ್ಯವಾಗಲಿದೆ. ಇನ್ನು ಆಗಮನ ನಿರ್ಗಮನ ವೇಳಾಪಟ್ಟಿಯನ್ನು ನೈರುತ್ಯ ರೈಲ್ವೆ ಬಿಡುಗ
ಮುಡಾ ಹಗರಣದ ಬಗ್ಗೆ ಸದನದಲ್ಲಿ ಚರ್ಚೆ ನಡೆಸಬೇಕು ಎಂದು ಆಗ್ರಹಿಸಿ ವಿಧಾನಸಭೆಯಲ್ಲಿ ಬಿಜೆಪಿ ಧರಣಿ ನಡೆಸುತ್ತಿರುವ ಸಂದರ್ಭದಲ್ಲಿ ಅಚ್ಚರಿಯ ಪ್ರಸಂಗವೊಂದು ನಡೆದಿದೆೆ. ಬಿಜೆಪಿ ಶಾಸಕ ಯುಟಿ ಖಾದರ್ ಅವರು ಸ್ಪೀಕರ್ ಬಸನಗೌಡ ಪಾಟ
ಉದ್ಯೋಗಸ್ಥ ಮಹಿಳೆಯರಿಗೆ ಭಾರತ ಮಾತ್ರವಲ್ಲ ಯಾವುದೇ ದೇಶದಲ್ಲಿಯೂ ಸುರಕ್ಷತೆಯಿಲ್ಲ ಎಂದು ಹೇಳಲಾಗುತ್ತದೆ. ಪಕ್ಕದ ಪಾಕಿಸ್ತಾನದಲ್ಲಿಯೂ ಪರಿಸ್ಥಿತಿ ಭಿನ್ನವಾಗೇನಿಲ್ಲ ಎಂಬುದಕ್ಕೆ ಟೈಮ್ಸ್ ಆಫ್ ಇಂಡಿಯಾದಲ್ಲಿ ಮೂಡಿಬಂದಿರು
Heavy Rain In Haveri: ಹಾವೇರಿ ಜಿಲ್ಲೆಯಾದ್ಯಂತ ಕಳೆದ 24 ಗಂಟೆಗಳ ಅವಧಿಯಲ್ಲಿ 3 ಮನೆಗೆ ಭಾರೀ ಹಾನಿ ಸಂಭವಿಸಿದೆ. 133 ಮನೆಗಳು ಭಾಗಶಃ ಹಾನಿಗೆ ಒಳಗಾಗಿವೆ. ಒಟ್ಟು 136 ಮನೆಗಳಿಗೆ ಜಿಲ್ಲೆಯಾದ್ಯಂತ ಹಾನಿಯಾಗಿದೆ. ಜೊತೆಯಲ್ಲೇ ಬೆಳೆ ಹಾನಿಯೂ ಆಗಿದೆ. ಸ
Siddaramaiah Government Functioning : ಕಾಂಗ್ರೆಸ್ ಸರ್ಕಾರದಲ್ಲಿ ರೈತರಿಗೆ ಉಜ್ವಲ ಭವಿಷ್ಯ ಇಲ್ಲದಾಗಿದೆ. ಕರ್ನಾಟಕದಲ್ಲಿ ಕಳೆದ 15 ತಿಂಗಳಲ್ಲಿ 1,200ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದು ಕರ್ನಾಟಕದಲ್ಲಿ ಸಿದ್ದರಾಮಯ್ಯ ಸರ್ಕಾರದ
US Flags Burnt Amid ‘Allahu Akbar’ Chants: ವಿಶ್ವದ ದೊಡ್ಡಣ್ಣ ಅಮೆರಿಕ ದೇಶದ ಹೃದಯ ಎಂದೇ ಬಣ್ಣಿಸಬಹುದಾದ ರಾಜಧಾನಿ ವಾಷಿಂಗ್ಟನ್ ಡಿಸಿಯಲ್ಲಿ ಅದೂ ಕೂಡಾ ಅಮೆರಿಕ ಸಂಸತ್ ಬಳಿಯಲ್ಲೇ ಅಮೆರಿಕದ ಬೃಹತ್ ಧ್ವಜಕ್ಕೆ ಬೆಂಕಿ ಇಟ್ಟಿರುವ ಪ್ಯಾಲಸ್ತೀನ್ ಪರ
Krishna River Overflow Flood Condition In North Karnataka: ಕೃಷ್ಣಾ ಹಾಗೂ ಘಟಪ್ರಭಾ ನದಿಗಳಲ್ಲಿ ನೀರಿನ ಮಟ್ಟ ಸಾಕಷ್ಟು ಹೆಚ್ಚಳವಾಗಿದೆ. ನದಿಗಳು ಅಪಾಯದ ಮಟ್ಟದಲ್ಲಿ ಹರಿಯುತ್ತಿವೆ. ಈಗಾಗಲೇ ಹಲವು ಪ್ರದೇಶಗಳಿಗೆ ನೀರು ನುಗ್ಗಿ ನಡುಗಡ್ಡೆಗಳು ಮುಳುಗಿವೆ. ಈ ಬಗ್
Kris Srikkanth's Harsh Jab at Rohit Sharma: ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ಗೆ ಈಗಾಗಗಲೇ ನಿವೃತ್ತಿ ಗೋಷಿಸಿರುವ 37 ವರ್ಷದ ಅನುಭವಿ ಬ್ಯಾಟರ್ ರೋಹಿತ್ ಶರ್ಮಾ, 2027ರಲ್ಲಿ ಆಫ್ರಿಕಾದ ಆತಿಥ್ಯದಲ್ಲಿ ನಡೆಯಲಿರುವ ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ ಟ
Rshid Latif backs Rishabh Pant: ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ರಶಿದ್ ಲತಿಫ್ ಅವರು ಭಾರತ ಟಿ20 ತಂಡಕ್ಕೆ ವಿಕೆಟ್ ಕೀಪರ್ -ಬ್ಯಾಟ್ಸ್ಮನ್ ರಿಷಭ್ ಪಂತ್ ನಾಯಕನಾಗಬೇಕಿತ್ತೆಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಟಿ20 ವಿಶ್ವಕ
ಬಹುಷಃ ಈ ಮಳೆಗಾಲ ಪಾದಯಾತ್ರೆಗಳ ಕಾಲವಾಗಿ ಮಾರ್ಪಡುವ ಎಲ್ಲ ಲಕ್ಷಣಗಳು ಗೋಚರಿಸುತ್ತಿವೆ. ಮುಡಾ ಹಗರಣ ವಿರೋಧಿಸಿ ಬೆಂಗಳೂರಿನಿಂದ ಮೈಸೂರಿಗೆ ಪಾದಯಾತ್ರೆ ನಡೆಸುವುದಾಗಿ ಬಿಜೆಪಿ- ಜೆಡಿಎಸ್ ಘೋಷಿಸಿದ ಬೆನ್ನಲ್ಲೇ ಕಾಂಗ್ರೆಸ್ ಸಹ
Maharashtra Politics Crisis: ಮಹಾರಾಷ್ಟ್ರದಲ್ಲಿ ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವಂತೆಯೇ ಆರೋಪ- ಪ್ರತ್ಯಾರೋಪಗಳು ಹೆಚ್ಚಾಗುತ್ತಿವೆ. ತಾವು ಮಹಾರಾಷ್ಟ್ರ ಗೃಹ ಸಚಿವರಾಗಿದ್ದ ವೇಳೆ, ಆಗಿನ ಸಿಎಂ ಉದ್ಧವ್ ಠಾಕ್ರೆ ಹಾಗೂ ಇತರೆ ಮೂವರ ವಿರುದ
DK Shivakumar On BJP : ಮುಡಾ ಹಗರಣವು ಬಿಜೆಪಿ ಕಾಲದಲ್ಲಿ ನಡೆದಿದ್ದು, ಬಿಜೆಪಿ ನಾಯಕರೇ ಅಕ್ರಮವಾಗಿ ಸೈಟು ಹಂಚಿಕೆ ಮಾಡಿದ್ದಾರೆ. ಆ ಎಲ್ಲಾ ನಾಯಕರ ಪಟ್ಟಿಯನ್ನು ಶೀಘ್ರವೇ ಬಿಡುಗಡೆ ಮಾಡಲಾಗುವುದು ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ. ಈ ಬ
Sachin Tendulkar vs Wassim Akram: ಕ್ರಿಕೆಟ್ ಜಗತ್ತಿನಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಣ ಪಂದ್ಯಗಳಿಗೆ ವಿಶೇಷ ಸ್ಥಾನವಿದೆ. ಇತ್ತಂಡಗಳ ಕ್ರಿಕೆಟ್ ಪೈಪೋಟಿಯ ಇತಿಹಾಸ ಗಮನಿಸಿದರೆ 90ರ ದಶಕದಲ್ಲಿ ಪಾಕಿಸ್ತಾನ ತಂಡ ಅಕ್ಷರಶಃ ಭಾರತದ ಎದುರು ಪರಾ
Raghav Chadha On Taxation: ಭಾರತ ದೇಶದ ಜನ ಸಾಮಾನ್ಯರು ಬ್ರಿಟನ್ ದೇಶದ ಪ್ರಜೆಗಳು ಭರಿಸುವಷ್ಟು ತೆರಿಗೆಯನ್ನು ಸರ್ಕಾರಕ್ಕೆ ಪಾವತಿ ಮಾಡುತ್ತಿದ್ದಾರೆ. ಆದರೆ, ಭಾರತೀಯರಿಗೆ ಸಿಗುವ ಸೌಲಭ್ಯಗಳು ಮಾತ್ರ ಸೋಮಾಲಿಯಾ ದೇಶದಷ್ಟು ಎಂದು ಹೋಲಿಕೆ ಮಾಡ
ರಾಜಕೀಯ ಪಕ್ಷಗಳು ಪಾದಯಾತ್ರೆ ನಡೆಸುವುದೇನೂ ಕರ್ನಾಟಕದ ಇತಿಹಾಸದಲ್ಲಿ ಹೊಸತಲ್ಲ. ಈ ಹಿಂದೆ ಬಳ್ಳಾರಿ ಗಣಿಗಾರಿಕೆಯ ವಿರುದ್ಧ ಸಿದ್ದರಾಮಯ್ಯ ಅವರು ಪಾದಯಾತ್ರೆ ನಡೆಸಿದ್ದರು. ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲೂ ಡಿಕೆ ಶಿವಕುಮ