SENSEX
NIFTY
GOLD
USD/INR

Weather

18    C

ಡಿಜಿಟಲ್ ಸುದ್ದಿ ಮೂಲಗಳು

... ...View News by News Source
ಬೆಳಗಾವಿಯಲ್ಲಿ ಕೃಷ್ಣಮೃಗಗಳ ಸಾವಿನ ಸಂಖ್ಯೆ 30ಕ್ಕೆ ಏರಿಕೆ; ಸರಣಿ ಸಾವಿಗೆ ಕಾರಣ ನಿಗೂಢ

ಬೆಳಗಾವಿ ತಾಲೂಕಿನ ಭೂತರಾಮನಹಟ್ಟಿ ಬಳಿಯಿರುವ ರಾಣಿ ಚೆನ್ನಮ್ಮ ಕಿರು ಮೃಗಾಲಯದಲ್ಲಿ ಕೃಷ್ಣಮೃಗಗಳ ಸಾವಿನ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ಒಟ್ಟು ಸಾವಿನ ಸಂಖ್ಯೆ 30ಕ್ಕೆ ಏರಿಕೆಯಾಗಿದೆ. ಬ್ಯಾಕ್ಟೀರಿಯಾ ಸೋ

16 Nov 2025 11:21 pm
ಚಳಿಗಾಲದಲ್ಲಿ ಮಧುಮೇಹ ನಿಯಂತ್ರಣ ಹೇಗೆ?

ಚಳಿಗಾಲದಲ್ಲಿ ಮಧುಮೇಹ ನಿಯಂತ್ರಣ ಹೇಗೆ?

16 Nov 2025 11:07 pm
ಬೆಂಗಳೂರು ಟ್ರಾಫಿಕ್‌ ಸಮಸ್ಯೆ ಪರಿಹಾರಕ್ಕೆ ಪ್ರಮುಖ 3 ಸೂತ್ರಗಳ ರೂಪಿಸಿದ ಸಂಚಾರಿ ಪೊಲೀಸ್‌! ಏನೆಲ್ಲಾ?

ಬೆಂಗಳೂರಿನ ಐಟಿ ಕಾರಿಡಾರ್‌ನಲ್ಲಿ ಸಂಚಾರ ದಟ್ಟಣೆ ನಿವಾರಣೆಗೆ ಪೊಲೀಸರು ಮೂರು ಸೂತ್ರಗಳನ್ನು ಕಂಡುಕೊಂಡಿದ್ದಾರೆ. ವೈಟ್‌ಫೀಲ್ಡ್‌ ಮತ್ತು ಮಾರತ್‌ಹಳ್ಳಿ ಭಾಗದಲ್ಲಿ 'ಪೇ ಆ್ಯಂಡ್‌ ಪಾರ್ಕಿಂಗ್‌', ಕಾರು ಪೂಲಿಂಗ್‌ ಹಾಗೂ ಸಮೂಹ

16 Nov 2025 10:18 pm
ಮೆಟ್ರೋದಲ್ಲಿಅದಲು ಬದಲಾದ ಬ್ಯಾಗ್‌; ಸಿಬ್ಬಂದಿಯಿಂದ ಯಶಸ್ವಿ ಕಾರ್ಯಾಚರಣೆ, ಅಮೂಲ್ಯ ವಸ್ತುಗಳು ವಾಪಸ್

ಬೆಂಗಳೂರು ಮೆಟ್ರೊ ಸಿಬ್ಬಂದಿ ಇಂದಿರಾನಗರ ನಿಲ್ದಾಣದಲ್ಲಿ ಅದಲು ಬದಲಾದ ಬ್ಯಾಗ್‌ಗಳನ್ನು ಪತ್ತೆ ಹಚ್ಚಿ, ಮಾಲೀಕರಿಗೆ ಹಿಂತಿರುಗಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸಿಸಿಟಿವಿ ಪರಿಶೀಲನೆ ಮತ್ತು 24 ಗಂಟೆಗಳ ನಿಗಾ ವಹಿಸಿ ಹುಡುಕಾ

16 Nov 2025 10:02 pm
2ನೇ ಬೆಳೆಗೆ ನೀರಿಲ್ಲದಿದ್ದರೆ ಎಕರೆಗೆ 25 ಸಾವಿರ ರೂ.ಪರಿಹಾರ ಕೊಡಿ: ಬಿಜೆಪಿ ಆಗ್ರಹ

ತುಂಗಭದ್ರಾ ಜಲಾಶಯ ವ್ಯಾಪ್ತಿಯ 4 ಜಿಲ್ಲೆಗಳ 2ನೇ ಬೆಳೆಗೆ ನೀರು ಹರಿಸಲು ಸಾಧ್ಯವಾಗದಿದ್ದರೆ ಪ್ರತಿ ಎಕರೆಗೆ 25,000 ರೂ. ಪರಿಹಾರ ನೀಡಬೇಕೆಂದು ಬಿಜೆಪಿ ಆಗ್ರಹಿಸಿದೆ. ಮೆಕ್ಕೆಜೋಳ ಖರೀದಿ ಕೇಂದ್ರ ತೆರೆಯಲು ಒತ್ತಾಯಿಸಿ ಹೋರಾಟ ನಡೆಸು

16 Nov 2025 8:09 pm
KPCC ಅಧ್ಯಕ್ಷ ಸ್ಥಾನಕ್ಕೆ ನಾನೇಕೆ ರಾಜೀನಾಮೆ ನೀಡಲಿ? ನನ್ನ ಮಾನಸಿಕ, ದೈಹಿಕ ಆರೋಗ್ಯ ಸರಿಯಾಗಿದೆ: ಡಿಕೆ ಶಿವಕುಮಾರ್

ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ ಎಂದು ಡಿಸಿಎಂ ಡಿಕೆ ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ. ಪಕ್ಷದ ಶಿಸ್ತಿನ ಸಿಪಾಯಿಯಾಗಿ ದುಡಿಯುವುದಾಗಿ ಹೇಳಿದ ಅವರು, ಡಿಸೆಂಬರ್ ಒಳಗೆ ನೂರು ಕಾಂಗ್ರೆಸ್

16 Nov 2025 8:01 pm
ದಿಲ್ಲಿ ಸ್ಫೋಟಕ್ಕೆ 20 ಲಕ್ಷ ಹವಾಲಾ ಹಣದ ನಂಟು!

ದಿಲ್ಲಿ ಸ್ಫೋಟಕ್ಕೆ 20 ಲಕ್ಷ ಹವಾಲಾ ಹಣದ ನಂಟು!

16 Nov 2025 7:10 pm
US ವೀಸಾ ಬುಲೆಟಿನ್ ಡಿಸೆಂಬರ್‌ ಅಪ್‌ಡೇಟ್

US ವೀಸಾ ಬುಲೆಟಿನ್ ಡಿಸೆಂಬರ್‌ ಅಪ್‌ಡೇಟ್

16 Nov 2025 7:07 pm
BMTC ಹೊಸ ಬಸ್‌ ಮಾರ್ಗ ಆರಂಭ: ಮೆಜೆಸ್ಟಿಕ್‌ನಿಂದ ನಗರದ ಹೊರ ವಲಯಕ್ಕೆ ಸಂಪರ್ಕ; ಮಾರ್ಗ, ವೇಳಾಪಟ್ಟಿ ಏನು?

ಬಿಎಂಟಿಸಿ ಪ್ರಯಾಣಿಕರ ಅನುಕೂಲಕ್ಕಾಗಿ ಬೆಂಗಳೂರಿನ ಮೆಜೆಸ್ಟಿಕ್‌ನಿಂದ ಕನ್ನಲ್ಲಿಗೆ ಹೊಸ ಬಸ್ ಮಾರ್ಗವನ್ನು ಆರಂಭಿಸಿದೆ. ನವೆಂಬರ್ 17ರ ಸೋಮವಾರದಿಂದ ಆರಂಭವಾಗುವ ಈ 238-ಯುಕೆ ಮಾರ್ಗವು, ನಗರದ ಹೃದಯಭಾಗದಿಂದ ಹೊರವಲಯಕ್ಕೆ ಸಂಪರ್

16 Nov 2025 7:03 pm
ಲಾಲು ಮನೆಯಲ್ಲಿ ಒಡಕು; ರೋಹಿಣಿ ಆಚಾರ್ಯ ನಂತರ ಮನೆ ಬಿಟ್ಟ ಮೂವರು ಸಹೋದರಿಯರು

ರೋಹಿಣಿ ಆಚಾರ್ಯ ಅವರು ನಿವಾಸ ತೊರೆದ ನಂತರ ಲಾಲು ಪ್ರಸಾದ್ ಯಾದವ್ ಅವರ ಮನೆಯಲ್ಲಿನ ಬಿಕ್ಕಟ್ಟು ತೀವ್ರಗೊಂಡಿದೆ. ಮೂವರು ಪುತ್ರಿಯರಾದ ರಾಜಲಕ್ಷ್ಮಿ, ರಾಗಿಣಿ ಮತ್ತು ಚಂದಾ ಅವರು ಪಾಟ್ನಾದ ನಿವಾಸವನ್ನು ತೊರೆದು ದೆಹಲಿಗೆ ಪ್ರಯಾ

16 Nov 2025 7:02 pm
ಯೂರಿಕ್ ಆಮ್ಲದ ಮಟ್ಟ

ಯೂರಿಕ್ ಆಮ್ಲದ ಮಟ್ಟ

16 Nov 2025 6:32 pm
`ಸಮಸ್ಯೆ ಇದ್ದಿದ್ದು ಪಿಚ್ ನಲ್ಲಲ್ಲ!': ಟೀಂ ಇಂಡಿಯಾ ಬಗ್ಗೆಯೇ ಪ್ರಧಾನ ಕೋಚ್ ಗೌತಮ್ ಗಂಭೀರ್ ಅಸಮಾಧಾನ ಯಾಕೆ?

India Vs South - ಕೋಲ್ಕತಾ ಟೆಸ್ಟ್‌ನಲ್ಲಿ ಭಾರತದ ಸೋಲಿಗೆ ಪಿಚ್ ಕಾರಣ, ಭಾರತ ತಂಡಕ್ಕೆ ಸ್ಪಿನ್ ಪಿಚ್ ನಲ್ಲಿ ಆಡಲು ಸಾಧ್ಯವಾಗುತ್ತಿಲ್ಲ ಎಂಬಿತ್ಯಾದಿ ಟೀಕೆಗಳು ಕೇಳಿ ಬಂದಿವೆ. ಆದರೆ ಈ ಟೀಕೆಗಳನ್ನು ಇದೀಗ ಭಾರತದ ಪ್ರಧಾನ ಕೋಚ್ ಗೌತಮ್ ಗಂ

16 Nov 2025 6:25 pm
Bescom Outages: ಬೆಂಗಳೂರಿನ 20 ಕ್ಕೂ ಅಧಿಕ ಬಡಾವಣೆಗಳಲ್ಲಿ ಮಂಗಳವಾರ (ನ.18) ವಿದ್ಯುತ್‌ ಕಡಿತ! ಎಲ್ಲೆಲ್ಲಿ?

ಬೆಂಗಳೂರಿನಲ್ಲಿ ನವೆಂಬರ್ 18 ರಂದು ಬೆಳಿಗ್ಗೆ 11 ರಿಂದ ಸಂಜೆ 5 ರವರೆಗೆ ವಿದ್ಯುತ್ ಕಡಿತವಾಗಲಿದೆ. ಶೋಭಾ ಸಿಟಿ ಉಪ-ಕೇಂದ್ರದಲ್ಲಿ ತುರ್ತು ನಿರ್ವಹಣಾ ಕಾಮಗಾರಿ ನಡೆಯುತ್ತಿದ್ದು, ಶೋಭಾ ಸಿಟಿ, ಚೊಕ್ಕನಹಳ್ಳಿ, ನೂರ್ ನಗರ, ಆರ್ ಕೆ ಹೆಗ

16 Nov 2025 5:38 pm
ಕೋಲ್ಕತಾ ಟೆಸ್ಟ್ ನಲ್ಲಿ ಹೊಸ ದಾಖಲೆ; ನಾಲ್ಕೂ ಇನ್ನಿಂಗ್ಸ್ ಗಳಲ್ಲಿ ಈ ರೀತಿ ಆಗಿದ್ದು 24361 ದಿನಗಳಲ್ಲಿ ಇದೇ ಮೊದಲು!

ಟೆಸ್ಟ್ ಕ್ರಿಕೆಟ್ ನಲ್ಲಿ ನಾಲ್ಕೂ ಇನ್ನಿಂಗ್ಸ್ ಗಳಲ್ಲಿ ಯಾವ ತಂಡವೂ 200 ರನ್ ಗಳ ಗಡಿ ದಾಟದಿರುವುದು ಬಹಳ ಅಪರೂಪ. ಒಟ್ಟು 12 ಬಾರಿ ಮಾತ್ರ ಇಂತಹ ಘಟನೆಗಳು ನಡೆದಿವೆ. ಕೊನೆಯ ಬಾರಿಗೆ ಇಂತಗ ಘಟನೆ ನಡೆದಿರುವು 1959ರಲ್ಲಿ. ಅದಾಗಿ 67 ವರ್ಷಗಳ

16 Nov 2025 5:38 pm
ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ನಿರಾಕರಿಸಿದ್ದಕ್ಕೆ ತಿರುವನಂತಪುರಂನಲ್ಲಿ ಆರ್‌ಎಸ್‌ಎಸ್‌ ಕಾರ್ಯಕರ್ತ ಆತ್ಮಹತ್ಯೆ

ತಿರುವನಂತಪುರಂನ ಆರ್‌ಎಸ್‌ಎಸ್‌ ಕಾರ್ಯಕರ್ತ ಆನಂದ್ ತಂಬಿ ಎನ್ನುವವರು ಬಿಜೆಪಿ ಟಿಕೆಟ್ ನಿರಾಕರಣೆ ಮತ್ತು ಸ್ಥಳೀಯ ನಾಯಕರ ಮಾನಸಿಕ ಕಿರುಕುಳದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಇವರು ತಮ್ಮ ಆತ್ಮಹ

16 Nov 2025 5:30 pm
ʻಬಿಗ್‌ ಬಾಸ್‌ʼ ಮನೆಯ ಗಂಡು ಮಕ್ಕಳ ಬಗ್ಗೆ ಡ್ಯಾಮೇಜಿಂಗ್‌ ಸ್ಟೇಟ್‌ಮೆಂಟ್‌ ಕೊಟ್ಟ ಜಾಹ್ನವಿ

ʻಬಿಗ್‌ ಬಾಸ್‌ʼ ಮನೆಯ ಗಂಡು ಮಕ್ಕಳ ಬಗ್ಗೆ ಡ್ಯಾಮೇಜಿಂಗ್‌ ಸ್ಟೇಟ್‌ಮೆಂಟ್‌ ಕೊಟ್ಟ ಜಾಹ್ನವಿ

16 Nov 2025 5:11 pm
ಸಚಿವ ಪ್ರಿಯಾಂಕ್ ತವರಲ್ಲಿ RSS ಪಥಸಂಚಲನ; ಖರ್ಗೆ ಕೋಟೆಯಲ್ಲಿ ಸಂಘ ಶಕ್ತಿ ಪ್ರದರ್ಶನ!

ಚಿತ್ತಾಪುರದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪಥಸಂಚಲನಕ್ಕೆ ಕೊನೆಗೂ ಕಲಬುರಗಿ ಪೀಠವು ಅನುಮತಿ ಕೊಟ್ಟಿದೆ. ಕಲಬುರಗಿ ಚಿತ್ತಾಪುರವು ಸದ್ಯ ಕೇಸರಿ ಮಯವಾಗಿದೆ. ಎಲ್ಲೆಲ್ಲೂ ಕೇಸರಿ ಧ್ವಜಗಳು ರಾರಾಜಿಸುತ್ತಿವೆ. ಇನ್ನೊಂದು ಕಡ

16 Nov 2025 4:43 pm
ಭಾರತದ ಕೃಷಿಕರಿಗೆ ಸಿಹಿ ಸುದ್ದಿ ನೀಡಿದ ಡೊನಾಲ್ಡ್‌ ಟ್ರಂಪ್‌; ಭಾರತೀಯ ಚಹಾ, ಸಾಂಬಾರ ಪದಾರ್ಥಗಳ ಮೇಲಿನ ಆಮದು ಸುಂಕ ಇಳಿಕೆ! ಯಾವುದಕ್ಕೆಲ್ಲಾ ಅನ್ವಯ?

ಅಮೆರಿಕಾದಲ್ಲಿ ಹೆಚ್ಚುತ್ತಿರುವ ದೇಶೀಯ ಬೆಲೆಗಳಿಂದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತದಿಂದ ಆಮದು ಮಾಡುವ ಸುಮಾರು 200 ಆಹಾರ ಮತ್ತು ಕೃಷಿ ಉತ್ಪನ್ನಗಳ ಮೇಲಿನ ಸುಂಕಗಳನ್ನು ಕಡಿಮೆ ಮಾಡಲು ನಿರ್ಧರಿಸಿದ್ದಾರೆ.

16 Nov 2025 4:25 pm
ಇಷ್ಟೂ ವರ್ಷ RR ಜೊತೆಗಿದ್ದ ಸಂಜು ಸ್ಯಾಮ್ಸನ್ ಬದಲಾವಣೆ ಬಯಸಿದ್ದು ಯಾಕೆ? ಮಾನಸಿಕವಾಗಿ ಬಳಲಿದ್ದರು ಎಂದ ಮಾಲೀಕ!

RR Owner On Sanju Samson Trade- ರಾಜಸ್ಥಾನ ರಾಯಲ್ಸ್ ತಂಡದಲ್ಲಿ ಸುದೀರ್ಘ ಕಾಲ ಆಟವಾಡಿದ್ದ ಸಂಜು ಸ್ಯಾಮ್ಸನ್ ಅವರು ಇದೀಗ ಚೆನ್ನೈ ಸೂಪರ್ ಕಿಂಗ್ಸ್ ಸೇರಿದ್ದಾರೆ. ಇದಕ್ಕೆ ಕಾರಣವೇನು ಎಂಬ ಬಗ್ಗೆ ಇದೀಗ RR ಪ್ರಾಂಚೈಸಿಯ ಮಾಲೀಕ ಮನೋಜ್ ಬಡಾಲೆ ಮಾತನಾ

16 Nov 2025 4:18 pm
ಆಂಧ್ರಪ್ರದೇಶದಲ್ಲಿ ಹೂಡಿಕೆದಾರರ ವಿಶ್ವಾಸವನ್ನು ಗಳಿಸಲು 'ಬ್ರಾಂಡ್ ನಾಯ್ಡು' ಪ್ರಚಾರ ತೀವ್ರ

ಆಂಧ್ರಪ್ರದೇಶದ ಆರ್ಥಿಕ ವೈಭವವನ್ನು ಪುನಃಸ್ಥಾಪಿಸಲು ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು 'ಬ್ರಾಂಡ್ ನಾಯ್ಡು' ಎಂಬ ನಾಯಕತ್ವ-ಕೇಂದ್ರಿತ ಪ್ರಚಾರವನ್ನು ಪ್ರಾರಂಭಿಸಿದ್ದಾರೆ. ಹೂಡಿಕೆದಾರರ ವಿಶ್ವಾಸವನ್ನು ಹೆಚ್ಚಿಸಿ, ರಾ

16 Nov 2025 4:04 pm
ಮೇಯರ್ ಹತ್ಯೆ ವಿರೋಧಿಸಿ ಮೆಕ್ಸಿಕೋದಲ್ಲಿ ಭುಗಿಲೆದ್ದ 'ಜೆನ್ ಜಿ' ಆಕ್ರೋಶ; ಮೆಕ್ಸಿಕನ್ ಅಧ್ಯಕ್ಷರ ಪ್ಯಾಲೇಸ್‌ಗೆ ಮುತ್ತಿಗೆ, ಹಿಂಸಾಚಾರ

ಮೆಕ್ಸಿಕೋದಲ್ಲಿ ಹೆಚ್ಚುತ್ತಿರುವ ಹಿಂಸಾಚಾರದ ವಿರುದ್ಧ 'ಜೆನೆರೇಷನ್ Z' ಹೆಸರಿನಲ್ಲಿ ಸಾವಿರಾರು ಯುವಜನರು ಬೀದಿಗಿಳಿದು ಪ್ರತಿಭಟನೆ ನಡೆಸಿದರು. ಭ್ರಷ್ಟಾಚಾರ ವಿರೋಧಿ ಮೇಯರ್ ಹತ್ಯೆಯ ನಂತರ ಸರ್ಕಾರದ ಭದ್ರತಾ ನೀತಿಗಳ ವೈಫಲ್

16 Nov 2025 3:52 pm
ಚಿತ್ತಾಪುರದಲ್ಲಿRSS ಪಥ ಸಂಚಲನಕ್ಕೆ ಕ್ಷಣಗಣನೆ; ಸಚಿವ ಖರ್ಗೆ ತವರಲ್ಲಿ ಎಲ್ಲೆಲ್ಲೂ ಪೊಲೀಸ್‌ ಕಣ್ಗಾವಲು

ಕಲಬುರಗಿ: ಇಡೀ ರಾಜ್ಯದ ಗಮನ ಸೆಳೆದಿರುವ ಚಿತ್ತಾಪುರ ಪಟ್ಟಣದಲ್ಲಿನ ಆರ್ ಎಸ್ ಎಸ್ ಪಥ ಸಂಚಲನಕ್ಕೆ ಕ್ಷಣಗಣನೆ ಶುರುವಾಗಿದೆ. ತಾಲೂಕಾಡಳಿತ ಅನುಮತಿಯಂತೆ ಭಾನುವಾರ ಮಧ್ಯಾಹ್ನ ಐದು ಮೂವತ್ತರವರೆಗೆ ಆರ್ ಎಸ್ ಎಸ್ ಗಣವೇಷದಾರಿಗಳ ಪಥ

16 Nov 2025 3:32 pm
ʻಬಿಗ್‌ ಬಾಸ್‌ʼ ಮನೆಯ ಜರ್ನಿಗೆ ಗುಡ್‌ ಬೈ ಹೇಳೋರು ಯಾರು?

ʻಬಿಗ್‌ ಬಾಸ್‌ʼ ಮನೆಯ ಜರ್ನಿಗೆ ಗುಡ್‌ ಬೈ ಹೇಳೋರು ಯಾರು?

16 Nov 2025 3:26 pm
Karnataka Weather: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ: ಕರಾವಳಿ, ದಕ್ಷಿಣ ಒಳನಾಡಿನ ಈ ಕೆಲವು ಜಿಲ್ಲೆಗಳಿಗೆ ಮಳೆ ಮುನ್ಸೂಚನೆ

ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ ಕರ್ನಾಟಕದಲ್ಲಿ ಹವಾಮಾನ ಬದಲಾವಣೆಯಾಗುವ ಸಾಧ್ಯತೆಯಿದೆ. ನವೆಂಬರ್ 17 ರಿಂದ ದಕ್ಷಿಣ ಒಳನಾಡಿನ ಕೆಲವು ಭಾಗಗಳಲ್ಲಿ ಮತ್ತು ನವೆಂಬರ್ 18 ರಿಂದ ಕರಾವಳಿ ಜಿಲ್ಲೆಗಳಲ್ಲಿ ಮಳೆ ಆರಂಭವಾಗ

16 Nov 2025 3:18 pm
ಇದು ಬಿಹಾರದ 'ರಾಜಕೀಯ ಚಾಣಕ್ಯ' ನಿತೀಶ್ ಕುಮಾರ್ ಅವರ 4 ನಾಲ್ಕು ದಶಕಗಳ ರಾಜಕೀಯ ಜೀವನದ ಏಳು-ಬೀಳಿನ ಕಥೆ! ಇಲ್ಲಿದೆ ಟೈಮ್‌ಲೈನ್‌

ಬಿಹಾರದಲ್ಲಿ ಎನ್‌ಡಿಎ ಭರ್ಜರಿ ಗೆಲುವು ಸಾಧಿಸಿರುವ ಹಿನ್ನೆಲೆಯಲ್ಲಿ ನಿತೀಶ್ ಕುಮಾರ್ ದಾಖಲೆಯ 10ನೇ ಬಾರಿಗೆ ಮುಖ್ಯಮಂತ್ರಿಯಾಗಲು ಸಜ್ಜಾಗಿದ್ದಾರೆ. ಜೆಪಿ ಚಳುವಳಿಯಿಂದ ರಾಜಕೀಯ ಪ್ರವೇಶಿಸಿದ ಅವರು, ನಾಲ್ಕು ದಶಕಗಳ ರಾಜಕೀಯ ಜ

16 Nov 2025 2:51 pm
ಧಾರವಾಡದಲ್ಲಿ ಜಪಾನ್‌ ಕಂಪನಿಯಿಂದ 600 ಕೋಟಿ ರೂ. ಹೂಡಿಕೆ; ಸ್ಥಳೀಯರಿಗೆ ಶೇ 87 ರಷ್ಟು ಉದ್ಯೋಗ

ಧಾರವಾಡದ ಬೇಲೂರು ಕೈಗಾರಿಕಾ ಪ್ರದೇಶದಲ್ಲಿ ಜಪಾನ್ ಮೂಲದ ನೈಡೆಕ್ ಕಂಪನಿಯು 600 ಕೋಟಿ ರೂ. ವೆಚ್ಚದಲ್ಲಿ ಸ್ಥಾಪಿಸಿರುವ ಆರ್ಚರ್ಡ್ ಹಬ್‌ ಆರಂಭಗೊಂಡಿದೆ. ಉತ್ತರ ಕರ್ನಾಟಕದಲ್ಲಿ ಕೈಗಾರಿಕಾ ಪ್ರಗತಿ ನಿರಂತರವಾಗಿದ್ದು, ಸ್ಥಳೀಯರಿ

16 Nov 2025 2:49 pm
Dharmasthala Case: ಎಸ್‌ಐಟಿ ಅಧಿಕಾರಿಗಳು ಹಲ್ಲೆ ಮಾಡಿ, ಸುಳ್ಳು ಹೇಳುವಂತೆ ಒತ್ತಡ ಹಾಕಿದ್ದಾರೆಂದು ಆರೋಪಿಸಿ ರಾಜ್ಯಪಾಲರಿಗೆ ಪತ್ರ ಬರೆದ ಜಯಂತ್‌ ಟಿ

ಸೌಜನ್ಯ ಪರ ಹೋರಾಟಗಾರ ಜಯಂತ್.ಟಿ ಅವರು ಎಸ್.ಐ.ಟಿ ಅಧಿಕಾರಿಗಳ ವಿರುದ್ಧ ರಾಜ್ಯಪಾಲರಿಗೆ ದೂರು ನೀಡಿದ್ದಾರೆ. ಅಧಿಕಾರಿಗಳು ವಿಚಾರಣೆಗೆ ಕರೆದು ಹಲ್ಲೆ, ಬೆದರಿಕೆ ಹಾಗೂ ಸುಳ್ಳು ಹೇಳಿಕೆ ಪಡೆಯಲು ಯತ್ನಿಸಿದ್ದಾರೆ ಎಂದು ಆರೋಪಿಸಿ

16 Nov 2025 2:46 pm
IND Vs SA- ಸ್ಪಿನ್ನ್ ಖೆಡ್ಡಾದರಲ್ಲಿ ಬಿದ್ದ ಟೀಂ ಇಂಡಿಯಾ; ಹರಿಣಗಳೆದುರು ಕೋಲ್ಕತಾದಲ್ಲಿ ಆಘಾತಕಾರಿ ಸೋಲು!

ಸ್ಪಿನ್ ಗೆ ನೆರವು ನೀಡುತ್ತಿದ್ದ ನಲ್ಲಿ ಭಾರತ ತಂಡ ಆಫ್ರಿಕಾ ತಂಡದ ವಿರುದ್ಧ ಆಘಾತಕಾರಿ ಸೋಲು ಅನುಭವಿಸಿದೆ. ಈ ಮೂಲಕ ಫ್ರೀಡಂ ಟ್ರೋಫಿಯ 2 ಪಂದ್ಯಗಳ ಸರಣಿಯಲ್ಲಿ ದಕ್ಷಿಣ ಆಫ್ರಿಕಾ ತಂಡ 1-0 ಮುನ್ನಡೆ ಸಾಧಿಸಿದೆ. ಟೆಸ್ಟ್ ವಿಶ್ವಚಾಂ

16 Nov 2025 2:22 pm
ಬೆಂಗಳೂರಿನಲ್ಲಿ ನಿರ್ಮಾಣವಾಗಲಿದೆ ಅತಿ ಉದ್ಧದ ಫ್ಲೈಓವರ್; 28 ಕಿ.ಮೀ ಎಲ್ಲಿಂದ ಎಲ್ಲಿಗೆ? ಆಗಮನ ನಿರ್ಗಮನ ಎಲ್ಲೆಲ್ಲಿ?

ಬೆಂಗಳೂರಿನ ಜನರಿಗೆ ಸಿಹಿ ಸುದ್ದಿ. ನಮ್ಮ ಮೆಟ್ರೋ 3 ನೇ ಹಂತದಲ್ಲಿ ಜೆಪಿ ನಗರದಿಂದ ಹೆಬ್ಬಾಳದವರೆಗೆ 28.4 ಕಿ.ಮೀ ಉದ್ದದ ಡಬಲ್ ಡೆಕ್ಕರ್ ಫ್ಲೈಓವರ್ ನಿರ್ಮಾಣವಾಗಲಿದೆ. ಮೇಲ್ಭಾಗದಲ್ಲಿ ಮೆಟ್ರೋ, ಕೆಳಭಾಗದಲ್ಲಿ ವಾಹನ ಸಂಚಾರ ಇರಲಿದೆ.

16 Nov 2025 2:04 pm
'ನಿಮ್ಮ ಕುಟುಂಬ ಕುಸಿಯದಂತೆ ರಕ್ಷಿಸಿ': ಮಗಳು ರೋಹಿಣಿ ಆಚಾರ್ಯ ನಿರ್ಗಮನದ ನಂತರ ಲಾಲು-ರಾಬ್ರಿಗೆ ಬಿಜೆಪಿ ಸಂದೇಶ

ಲಾಲು ಪ್ರಸಾದ್ ಯಾದವ್ ಅವರ ಪುತ್ರಿ ರೋಹಿಣಿ ಆಚಾರ್ಯ ರಾಜಕೀಯದಿಂದ ಹಿಂದೆ ಸರಿಯುವುದಾಗಿ ಮತ್ತು ಕುಟುಂಬದಿಂದ ದೂರವಾಗುವುದಾಗಿ ಘೋಷಿಸಿದ್ದಾರೆ. ಬಿಜೆಪಿ ಮತ್ತು ಜೆಡಿಯು ನಾಯಕರು ಈ ಬೆಳವಣಿಗೆಯ ಬಗ್ಗೆ ಪ್ರತಿಕ್ರಿಯಿಸಿದ್ದು,

16 Nov 2025 2:04 pm
Ind Vs SA- ಟೀಂ ಇಂಡಿಯಾಗೆ ಅನಿರೀಕ್ಷಿತ ಆಘಾತ! ಗಾಯಗೊಂಡ ಶುಭಮನ್ ಗಿಲ್ ಮರಳಿ ಕಣಕ್ಕೆ ಯಾವಾಗ?

India Vs South Africa- ಕುತ್ತಿಗೆ ನೋವಿನಿಂದಾಗಿ ಮೈದಾನದಿಂದಲೇ ಹೊರ ತೆರಳಿದ್ದ ನಾಯಕ ಶುಭಮನ್ ಗಿಲ್ ಇದೀಗ ಕೋಲ್ಕತ್ತಾ ಟೆಸ್ಟ್ ಪಂದ್ಯದಿಂದ ಹೊರಗುಳಿಯುವ ಪ್ರಸಂಗ ಎದುರಾಗಿದೆ. ಎರಡನೇ ದಿನದಾಟದ ವೇಳೆ ಗಾಯಗೊಂಡಿದ್ದ ಅವರಿಗೆ ಮೈದಾನದಲ್ಲಿ

16 Nov 2025 1:15 pm
ವಿಶ್ವ ಬ್ಯಾಂಕ್‌ನಿಂದ ಅಭಿವೃದ್ಧಿ ಯೋಜನೆಗಳಿಗಾಗಿ ಮೀಸಲಿಟ್ಟಿದ್ದ ಹಣ ಬಿಹಾರ ವಿಧಾನಸಭೆಗೆ ಬಳಕೆ: ಜನಸುರಾಜ್ ಆರೋಪ

ಬಿಹಾರ ಚುನಾವಣಾ ಫಲಿತಾಂಶ ಹೊರಬಿದ್ದ ಬಳಿಕ ಹೊಸದೊಂದು ಆರೋಪ ಕೇಳಿ ಬಂದಿದೆ. ವಿಶ್ವ ಬ್ಯಾಂಕ್‌ನಿಂದ ಅಭಿವೃದ್ಧಿ ಯೋಜನೆಗಳಿಗಾಗಿ ಮೀಸಲಿಟ್ಟಿದ್ದ 14,000 ಕೋಟಿ ರೂಪಾಯಿಗಳನ್ನು ಬಿಹಾರ ವಿಧಾನಸಭಾ ಚುನಾವಣೆಗೆ ಮುನ್ನ ಮಹಿಳೆಯರಿಗೆ 10,

16 Nov 2025 12:55 pm
ಬೆಳಗಾವಿ ಮೃಗಾಲಯದಲ್ಲಿ 3 ದಿನಗಳಲ್ಲಿ 28 ಕೃಷ್ಣಮೃಗಗಳ ಸಾವು: ಬ್ಯಾಕ್ಟೀರಿಯಾ ಸೋಂಕು ಶಂಕೆ, ತನಿಖೆಗೆ ಆದೇಶ

ಬೆಳಗಾವಿಯ ರಾಣಿ ಚೆನ್ನಮ್ಮ ಕಿರು ಮೃಗಾಲಯದಲ್ಲಿ 28 ಕೃಷ್ಣಮೃಗಗಳು ಸಾವನ್ನಪ್ಪಿವೆ. ಬ್ಯಾಕ್ಟೀರಿಯಾ ಸೋಂಕಿನಿಂದ ಈ ಸಾವು ಸಂಭವಿಸಿದೆ ಎಂದು ಶಂಕಿಸಲಾಗಿದೆ. ಅರಣ್ಯ ಸಚಿವರು ತಜ್ಞರ ತನಿಖೆಗೆ ಆದೇಶಿಸಿದ್ದಾರೆ. ಉಳಿದ ಪ್ರಾಣಿಗಳನ್

16 Nov 2025 12:34 pm
IND Vs SA- ಹರಿಣಗಳ ಗೋಳು ಹೊಯ್ದುಕೊಂಡ ಆಲ್ರೌಂಡರ್ ರವೀಂದ್ರ ಜಡೇಜಾ 2 ಹೊಸ ಮೈಲಿಗಲ್ಲು!

India Vs South Africa- ಭಾರತದ ಆಲ್ರೌಂಡರ್ ರವೀಂದ್ರ ಜಡೇಜಾ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಪಂದ್ಯದ 2 ನೇ ಇನ್ನಿಂಗ್ಸ್ ನಲ್ಲಿ 4 ಪ್ರಮುಖ ವಿಕೆಟ್ ಗಳನ್ನು ಪಡೆಯುವ ಮೂಲಕ ಹಲವು ಮೈಲಿಗಲ್ಲುಗಳನ್ನು ತಲುಪಿದ್ದಾರೆ. ಭಾರತದಲ್ಲಿ 250 ಟೆಸ್ಟ್

16 Nov 2025 12:13 pm
ದೆಹಲಿ ಕಾರ್ ಸ್ಫೋಟ: 'ಸೈತಾನನ ತಾಯಿ' ಎಂದೇ ಕರೆಯಲ್ಪಡುವ ಟಿಎಟಿಪಿ ಬಳಕೆ ಶಂಕೆ! ಡಿಟೋನೇಟರ್‌ ಇಲ್ಲದೆ ಬಿಸಿಯಿಂದಲೂ ಸ್ಫೋಟಗೊಳ್ಳುವ ಪ್ರಬಲ ಬಾಂಬ್

ಕೆಂಪು ಕೋಟೆ ಬಳಿ ಸಂಭವಿಸಿದ ಕಾರು ಸ್ಫೋಟದಲ್ಲಿ ಟ್ರೈಅಸೆಟೋನ್ ಟ್ರೈಪೆರಾಕ್ಸೈಡ್ (TATP) ಪ್ರಮುಖ ಪಾತ್ರ ವಹಿಸಿರಬಹುದು ಎಂದು ಅಧಿಕಾರಿಗಳು ಶಂಕಿಸಿದ್ದಾರೆ. 'ಸೈತಾನನ ತಾಯಿ' ಎಂದೇ ಕರೆಯಲ್ಪಡುವ ಈ ಅತ್ಯಂತ ಅಸ್ಥಿರ ಸ್ಫೋಟಕವು, ಘರ್

16 Nov 2025 11:54 am
ಬಿಹಾರದಲ್ಲಿ ಎನ್‌ಡಿಎ ನವೆಂಬರ್ 19 ಅಥವಾ 20 ರಂದು ಪ್ರಮಾಣವಚನ ಸ್ವೀಕಾರ ಸಾಧ್ಯತೆ

ಬಿಹಾರದಲ್ಲಿ ಹೊಸ ಸರ್ಕಾರ ರಚನೆ ಪ್ರಕ್ರಿಯೆ ಚುರುಕುಗೊಂಡಿದೆ. ನವೆಂಬರ್ 19 ಅಥವಾ 20 ರಂದು ಪ್ರಮಾಣವಚನ ಸ್ವೀಕಾರ ಸಮಾರಂಭ ನಡೆಯುವ ನಿರೀಕ್ಷೆಯಿದ್ದು, ಪ್ರಧಾನಿ ಮೋದಿ ಭಾಗವಹಿಸುವರು. ಚುನಾವಣಾ ಆಯೋಗ ಫಲಿತಾಂಶ ಸಲ್ಲಿಸಿದ ಬಳಿಕ, ಮು

16 Nov 2025 11:30 am
ಮುಂದಿನ 4 ದಿನಗಳ ಕಾಲ ತಮಿಳುನಾಡಿನ ಕರಾವಳಿ ಜಿಲ್ಲೆಗಳಲ್ಲಿ ಭಾರೀ ಮಳೆ ಸಾಧ್ಯತೆ

ಭಾರೀ ಮಳೆಯ ಎಚ್ಚರಿಕೆ ನೀಡಿದ ತಮಿಳುನಾಡು ಸರ್ಕಾರ, ಆಗ್ನೇಯ ಶ್ರೀಲಂಕಾ ಕರಾವಳಿ ಮತ್ತು ಬಂಗಾಳಕೊಲ್ಲಿಯಲ್ಲಿ ಉಂಟಾದ ಕಡಿಮೆ ಒತ್ತಡದ ಪರಿಣಾಮವಾಗಿ ಮುಂದಿನ ನಾಲ್ಕು ದಿನಗಳ ಕಾಲ ಈಶಾನ್ಯ, ಡೆಲ್ಟಾ ಮತ್ತು ಕರಾವಳಿ ಜಿಲ್ಲೆಗಳಲ್ಲಿ

16 Nov 2025 10:59 am
ಕರ್ನಾಟಕದಲ್ಲಿ ಹಾವು ನಾಯಿ ಕಡಿತಕ್ಕೆ ತುರ್ತು ಚಿಕಿತ್ಸೆ ಕಡ್ಡಾಯ: ಎಲ್ಲಾ ಆಸ್ಪತ್ರೆಗಳಿಗೆ ಸರ್ಕಾರದ ಸುತ್ತೋಲೆ

ಬೀದಿ ನಾಯಿಗಳ ಉಪಟಳ ಹೆಚ್ಚಾದ ಹಿನ್ನೆಲೆಯಲ್ಲಿ, ಸುಪ್ರೀಂ ಕೋರ್ಟ್ ನಿರ್ದೇಶನದಂತೆ ರಾಜ್ಯ ಸರ್ಕಾರ ಮಹತ್ವದ ಸುತ್ತೋಲೆ ಹೊರಡಿಸಿದೆ. ಎಲ್ಲಾ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳು ಆಂಟಿ-ರೇಬಿಸ್ ಲಸಿಕೆ, ರೇಬಿಸ್ ಇಮ್ಯುನೊಗ್ಲಾಬ

16 Nov 2025 10:48 am
ಆರ್ ಸಿಬಿಯಿಂದ ಆಪತ್ಬಾಂಧವ ಮಾಯಾಂಕ್ ಅಗರ್ವಾಲ್ ಸೇರಿ ಇಬ್ಬರು ಕನ್ನಡಿಗರ ಔಟ್! ಫ್ರಾಂಚೈಸಿಯ ಮುಂದಿನ ನಡೆಯೇನು?

ಕಳೆದ ವರ್ಷ ಐಪಿಎಲ್ ಫೈನಲ್ ನಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಆರ್ ಸಿಬಿ ಸೋಲಿಸಿ ಕಪ್ ಎತ್ತಿ ಹಿಡಿದಾಗ ಹೇಳಿಕೊಳ್ಳಲು ಒಬ್ಬ ಕನ್ನಡಿಗನಾದರೂ ತಂಡದಲ್ಲಿ ಇದ್ದಾನಲ್ವಾ ಎಂದು ಇಲ್ಲಿನ ಜನತೆ ಖುಷಿ ಪಟ್ಟಿದ್ದರು. ಪ್ಲೇಯಿಂಗ್ ಇಲೆ

16 Nov 2025 10:38 am
ದೆಹಲಿ ಬಾಂಬ್‌ ಸ್ಫೋಟ ಪ್ರಕರಣ: ಬಾಂಬರ್‌ಗಳಿಗೆ ಪಾಕ್‌ ನಂಟು ಸಾಬೀತು; ಫರಿದಾಬಾದ್ ಮನೆಯಲ್ಲಿ ಬಾಂಬ್‌ ತಯಾರಿಕೆಗೆ ಪಾಕ್‌ ನಿರ್ವಾಹಕರಿಂದ ನೆರವು

ಕೆಂಪು ಕೋಟೆ ಬಳಿ ನಡೆದ ಸ್ಫೋಟದಲ್ಲಿ ಪಾಕಿಸ್ತಾನದ ಕೈವಾಡ ಸಾಬೀತಾಗಿದ್ದು, ಆತ್ಮಾಹುತಿ ಬಾಂಬರ್ ಡಾ. ಉಮರ್ ಉನ್ ನಬಿ ಫರಿದಾಬಾದ್‌ನಲ್ಲಿ ಪ್ರಯೋಗಾಲಯ ಸ್ಥಾಪಿಸಿ ಬಾಂಬ್ ತಯಾರಿಸುತ್ತಿದ್ದ. ಪಾಕಿಸ್ತಾನಿ ನಿರ್ವಾಹಕರು ಟೆಲಿಗ್ರ

16 Nov 2025 9:54 am
ದಿಲ್ಲಿಯಲ್ಲಿ ವಾರದ ಮಧ್ಯದಲ್ಲಿ ಸ್ವಲ್ಪ ಸುಧಾರಣೆ ಕಂಡಿದ್ದ ವಾಯುಮಾಲಿನ್ಯ ಮತ್ತೆ ಹೆಚ್ಚಳ

ದೆಹಲಿಯ ವಾಯು ಗುಣಮಟ್ಟ ವಾರದ ಮಧ್ಯದಲ್ಲಿ ಸ್ವಲ್ಪ ಸುಧಾರಣೆ ಕಂಡಿತ್ತು. ಇದೀಗ ಮತ್ತೆ ಕುಸಿದಿದೆ. ಅತಿ ಕಳಪೆ ಸ್ಥಿತಿಯಲ್ಲಿದೆ. ಹಲವು ಪ್ರದೇಶಗಳಲ್ಲಿ ವಾಯು ಮಾಲಿನ್ಯ ಸೂಚ್ಯಂಕ ತೀವ್ರ ವಲಯವನ್ನು ತಲುಪಿದೆ. ಕೃಷಿ ತ್ಯಾಜ್ಯ ಸುಡು

16 Nov 2025 9:42 am
ಸೀಮಾಂಚಲದಲ್ಲಿ ಎಐಎಂಐಎಂ ಗೆಲುವು; ಮಹಾಘಟಬಂಧನ್‌ಗೆ ಓವೈಸಿ ಟಾಂಗ್

ಬಿಹಾರ ಚುನಾವಣೆಯಲ್ಲಿ ಎನ್‌ಡಿಎ ಅಧಿಕಾರಕ್ಕೆ ಬಂದರೂ, ಸೀಮಾಂಚಲದಲ್ಲಿ ಎಐಎಂಐಎಂ ಐದು ಸ್ಥಾನಗಳನ್ನು ಗೆದ್ದು ತನ್ನ ನೆಲೆಯನ್ನು ಭದ್ರಪಡಿಸಿಕೊಂಡಿದೆ. ಸ್ಥಳೀಯ ಸಮಸ್ಯೆಗಳು, ಮುಸ್ಲಿಂ ಪ್ರತಿನಿಧಿಸುವಿಕೆಯ ಮಹತ್ವ ಮತ್ತು ವಿರೋ

16 Nov 2025 8:50 am
ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಇಂಡಿಯಾ ಮೈತ್ರಿಕೂಟಕ್ಕೆ ಸೋಲು; ಕಾಂಗ್ರೆಸ್ ನಾಯಕತ್ವಕ್ಕೆ ಸ್ಟಾಲಿನ್ ಸಂದೇಶ

ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಇಂಡಿಯಾ ಮೈತ್ರಿಕೂಟದ ಸೋಲಿನ ನಂತರ, ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಕಾಂಗ್ರೆಸ್ ನಾಯಕತ್ವಕ್ಕೆ ಮಹತ್ವದ ಸಂದೇಶ ರವಾನಿಸಿದ್ದಾರೆ. ಗೆಲುವಿಗೆ ಸ್ಪಷ್ಟ ರಾಜಕೀಯ ನಿಲುವು, ಮೈ

16 Nov 2025 8:26 am
ಮಲ್ನಾಡ್‌ ಮೇಲ್‌ ಮಂಜು: ಸಕಲೇಶಪುರದಲ್ಲಿ ಕೊರೆವ ಚಳಿ, ತಂಪು ವಾತಾವರಣಕ್ಕೆ ಮನಸೋತ ಪ್ರವಾಸಿಗರು

ನವೆಂಬರ್‌ನಲ್ಲೇ ಹಾಸನ ಜಿಲ್ಲೆಯ ಸಕಲೇಶಪುರದಲ್ಲಿ ಮಂಜು ಮತ್ತು ಚಳಿ ಆವರಿಸಿದ್ದು, ಪ್ರವಾಸಿಗರ ದಂಡು ಹರಿದುಬರುತ್ತಿದೆ. ಪಶ್ಚಿಮಘಟ್ಟದ ಹಸಿರು ಸೌಂದರ್ಯ, ಆಹ್ಲಾದಕರ ವಾತಾವರಣ ಪ್ರವಾಸಿಗರನ್ನು ಸೆಳೆಯುತ್ತಿದೆ. ಪ್ರಿ-ವೆಡ್ಡಿ

16 Nov 2025 6:19 am
ಚಿತ್ತಾಪುರದಲ್ಲಿಆರೆಸ್ಸೆಸ್‌ ಪಥಸಂಚಲನ ಭಾನುವಾರ (ನ.16) ಸಂಜೆ ನಿಗದಿ: 350 ಜನ ಗಣವೇಷಧಾರಿಗಳು, 1200ಕ್ಕೂ ಹೆಚ್ಚು ಪೊಲೀಸರು

ಚಿತ್ತಾಪುರದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪಥ ಸಂಚಲನ ವಿವಾದವಾಗಿ, 1 ತಿಂಗಳ ಮುಂದೂಡಿಕೆ ನಂತರ ಇಂದು ನಿಗದಿಯಾಗಿದೆ. ಕ್ಷೇತ್ರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ತಾಲೂಕಾಡಳಿತದ ಅನುಮತಿಯಂತೆ ಹಲವು ಷರತ್

16 Nov 2025 5:48 am
2026ರ ಐಪಿಎಲ್ ಗಾಗಿ ಫ್ರಾಂಚೈಸಿಗಳಿಂದ ಆಟಗಾರರ ರಿಲೀಸ್- ರಿಟೆನ್ಷನ್ ಪಟ್ಟಿ ಬಿಡುಗಡೆ; ಯಾರು ಯಾವ ತಂಡದಲ್ಲಿದ್ದಾರೆ?

2026ರ ಐಪಿಎಲ್ ಟೂರ್ನಿ ಸಮೀಪಿಸುತ್ತಿದ್ದಂತೆಯೇ ಟೂರ್ನಿಯ ಫ್ರಾಂಚೈಸಿಗಳು ತಮ್ಮ ಆಟಗಾರರ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಬಾರಿ ಕೆಲವು ತಂಡಗಳು ತಮ್ಮಲ್ಲಿದ್ದ ಕೆಲವು ಆಟಗಾರರನ್ನು ರಿಲೀಸ್ ಮಾಡಿವೆ, ಕೆಲವು ಆಟಗಾರರನ್ನು ಉಳಿಸ

16 Nov 2025 1:03 am
Birth Control Surgery:ಪುರುಷರೂ ಗರ್ಭನಿರೋಧಕ ಸರ್ಜರಿಗೆ ಪ್ರಯತ್ನಿಸಿ! Dr. Manjunath

Birth Control Surgery:ಪುರುಷರೂ ಗರ್ಭನಿರೋಧಕ ಸರ್ಜರಿಗೆ ಪ್ರಯತ್ನಿಸಿ! Dr. Manjunath

15 Nov 2025 11:12 pm
ಸಚಿವ ಸಂಪುಟ ವಿಸ್ತರಣೆ, ನಾಯಕತ್ವ ಬದಲಾವಣೆ ಬಗ್ಗೆ ಕೇಳಿದಾಗ ಡಿಸಿಎಂ ಏನಂದ್ರು ಕೇಳಿ

ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ದೆಹಲಿಯಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು. ಸಚಿವ ಸಂಪುಟ ಪುನರ್ರಚನೆ ಬಗ್ಗೆ ತಮಗೆ ಯಾವುದೇ ಮಾಹಿತಿ ಇಲ್ಲ ಎಂದರು. ಮುಖ್ಯಮಂತ್ರಿಗಳು ಹೈಕಮಾಂಡ್ ನಾಯಕರನ್ನು ಭೇಟಿಯಾಗುವ ಬಗ್ಗೆ ಕೇಳ

15 Nov 2025 10:56 pm
ಶುರುವಾಯ್ತು ಹೊಸ ಜಗಳ, ಜಪಾನ್‌ ಪ್ರವಾಸ ಕೈಗೊಳ್ಳದಂತೆ ಚೀನಾ ಸೂಚನೆ; ರಾದ್ಧಾಂತಕ್ಕೆ ಕಾರಣವಾದ ತೈವಾನ್‌ ಪ್ರಸ್ತಾಪ!

ಸಾಂಪ್ರದಾಯಿಕ ಎದುರಾಳಿಗಳಾದ ಚೀನಾ ಮತ್ತು ಜಪಾನ್‌ ಮತ್ತೊಮ್ಮೆ ಪರಸ್ಪರ ಮುಖಾಮುಖಿಯಾಗಿವೆ. ತೈವಾನ್‌ ಬಿಕ್ಕಟ್ಟಿನ ಬಗ್ಗೆ ಜಪಾನ್‌ ಪ್ರಧಾನಿ ಸಾನೆ ತಕೈಚಿ ನೀಡಿದ ಹೇಳಿಕೆಯೊಂದು, ಚೀನಾವನ್ನು ಕೆರಳಿ ಕೆಂಡವಾಗಿಸಿದೆ. ಜಪಾನ್‌

15 Nov 2025 9:52 pm
ರಾಜಮೌಳಿ - ಮಹೇಶ್ ಬಾಬು ಕಾಂಬಿನೇಷನ್ ಚಿತ್ರದ ಟೈಟಲ್ ಕಡೆಗೂ ರಿವೀಲ್! ಏನು ಹೆಸರು ಗೊತ್ತಾ?

ಖ್ಯಾತ ನಿರ್ದೇಶಕ ರಾಜಮೌಳಿ ಮತ್ತು ಮಹೇಶ್ ಬಾಬು ಕಾಂಬಿನೇಷನ್‌ನ ಬಹುನಿರೀಕ್ಷಿತ ಚಿತ್ರಕ್ಕೆ 'ವಾರಾಣಸಿ' ಎಂದು ಅಧಿಕೃತ ಹೆಸರಿಡಲಾಗಿದೆ. ಹೈದರಾಬಾದ್‌ನಲ್ಲಿ ನಡೆದ ಭವ್ಯ ಸಮಾರಂಭದಲ್ಲಿ ಮಹೇಶ್ ಬಾಬು, ಪ್ರಿಯಾಂಕಾ ಚೋಪ್ರಾ, ಸುಕು

15 Nov 2025 9:50 pm
ತಮಿಳುನಾಡಿನಲ್ಲಿ SIR - ಮತದಾನದ ಹಕ್ಕನ್ನು ಕಳೆದುಕೊಳ್ಳಲಿದ್ದಾರೆ ಚೆನ್ನೈನ 26 ಸಾವಿರ ನಿವಾಸಿಗಳು!

ಚೆನ್ನೈನ ಪೆರುಂಬಾಕ್ಕಂ ಪುನರ್ವಸತಿ ಕಾಲೋನಿಯ ಸುಮಾರು 26,000 ಮತದಾರರು ವಿಧಾನಸಭಾ ಚುನಾವಣೆಯಲ್ಲಿ ಮತದಾನದ ಹಕ್ಕು ಕಳೆದುಕೊಳ್ಳುವ ಸಾಧ್ಯತೆಯಿದೆ. ಮತದಾರರ ಗುರುತಿನ ಚೀಟಿಗಳಲ್ಲಿ ನಿಖರವಾದ ಮನೆ ಸಂಖ್ಯೆ, ರಸ್ತೆ ವಿವರಗಳಿಲ್ಲದ ಕ

15 Nov 2025 9:29 pm
ಮುಸ್ಲಿಂ ಲೀಗ್‌ ಮಾವೋವಾದಿ ಕಾಂಗ್ರೆಸ್‌ ಪಕ್ಷ ತಿರಸ್ಕೃತಗೊಂಡಿದೆ; ಸೂರತ್‌ನಲ್ಲಿ ನರೇಂದ್ರ ಮೋದಿ ಅಬ್ಬರದ ಭಾಷಣ!

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಎನ್‌ಡಿಎ ಗೆಲುವನ್ನು ಸಂಭ್ರಮಿಸುತ್ತಿದ್ದಾರೆ. ಗುಜರಾತ್‌ನ ನರ್ಮದಾದಲ್ಲಿ ಭರ್ಜರಿ ರೋಡ್‌ ಶೋ ನಡೆಸಿದ ಪ್ರಧಾನಿ ಮೋದಿ, ಸೂರತ್‌ನಲ್ಲಿ ಬೃಹತ್‌ ಸಾರ್ವ

15 Nov 2025 8:40 pm
ಟೆಸ್ಟ್ ಕ್ರಿಕೆಟ್ ನಲ್ಲಿ ಸೆಹ್ವಾಗ್ ದಾಖಲೆ ಮುರಿದ ರಿಷಬ್ ಪಂತ್

ಟೆಸ್ಟ್ ಕ್ರಿಕೆಟ್ ನಲ್ಲಿ ರಿಷಬ್ ಪಂತ್ ಅವರು ಹೊಸ ದಾಖಲೆ ಬರೆದಿದ್ದಾರೆ. ಟೆಸ್ಟ್ ಕ್ರಿಕೆಟ್ ನಲ್ಲಿ ಅತಿ ಹೆಚ್ಚು ಸಿಕ್ಸರ್ ಗಳಿಸಿದ ಹೆಗ್ಗಳಿಕೆಗೆ ಪಾತ್ರವಾಗಿರುವ ಅವರು, ಆ ಮೂಲಕ ಈವರೆಗೆ ಇದೇ ದಾಖಲೆ ಮಾಡಿದ್ದ ಸೆಹ್ವಾಗ್ ಅವರ ದ

15 Nov 2025 8:24 pm
ಜೆಡಿಯು 25 ಸೀಟು ಗೆದ್ದರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದಿದ್ದ ಪ್ರಶಾಂತ್‌ ಕಿಶೋರ್‌; ಈಗೇನು ಮಾಡ್ತಾರೆ ಚುನಾವಣಾ ತಂತ್ರಜ್ಞ?

2014ರ ಲೋಕಸಭೆ ಚುನಾವಣೆ ಬಳಿಕ ದೇಶಾದ್ಯಂತ ಮನೆಮಾತಾದ ಚುನಾವಣಾ ನೀತಿ ನಿರೂಪಕ ಪ್ರಶಾಂತ್‌ ಕಿಶೋರ್‌, 2025ರಲ್ಲಿ ಬಿಹಾರದಲ್ಲಿ ತಮ್ಮದೇ ಆದ ರಾಜಕೀಯ ಪಕ್ಷ ಸ್ಥಾಪಿಸಿ ಕೈ ಸುಟ್ಟುಕೊಂಡಿದ್ದಾರೆ. ಇನ್ನೂ ವಿಶೇಷವೆಂದರೆ ಬಿಹಾರ ವಿಧಾನಸ

15 Nov 2025 7:28 pm
Explained: ಆನೆ ನಡೆದಿದ್ದೇ ದಾರಿ: ರಷ್ಯಾ ಕಚ್ಚಾತೈಲ ಬಿಡಲೊಲ್ಲದ ಭಾರತ; ಅಕ್ಟೋಬರ್‌ ತಿಂಗಳ ಬ್ಯುಸಿನೆಸ್‌ ಎಷ್ಟು?

ಭಾರತ-ರಷ್ಯಾ ಕಚ್ಚಾತೈಲ ಸಂಬಂಧ ದಿನದಿಂದ ದಿನಕ್ಕೆ ಗಟ್ಟಿಯಾಗುತ್ತಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಸತತ ಪ್ರಯತ್ನದ ಹೊರತಾಗಿಯೂ, ಭಾರತ-ರಷ್ಯಾ ಕಚ್ಚಾತೈಲ ಸಂಬಂಧದಲ್ಲಿ ಯಾವುದೇ ಬಿರುಕು ಮೂಡಿಲ್ಲ. ಇದಕ್ಕೆ ಪುಷ

15 Nov 2025 6:16 pm
ಮುಂದಿನವಾರವೇ ಸಿದ್ದರಾಮಯ್ಯ ಸಂಪುಟ ಪುನಾರಚನೆ - 10ರಿಂದ 12 ಸಚಿವರಿಗೆ ಕೊಕ್ ಸಾಧ್ಯತೆ

ಕರ್ನಾಟಕ ಸಚಿವ ಸಂಪುಟ ಪುನಾರಚನೆಗೆ ರಾಹುಲ್ ಗಾಂಧಿ ಹಸಿರು ನಿಶಾನೆ ತೋರಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದೆಹಲಿಯಲ್ಲಿ ರಾಹುಲ್ ಗಾಂಧಿ ಮತ್ತು ಹೈಕಮಾಂಡ್ ನಾಯಕರನ್ನು ಭೇಟಿಯಾದಾಗ ಈ ನಿರ್ಧಾರ ಕೈಗೊಳ್ಳಲಾಗಿದೆ. ಸ

15 Nov 2025 6:14 pm
ಬೆಂಗಳೂರಿಗೆ ನಕಲಿ ನಂದಿನಿ ತುಪ್ಪ ಸರಬರಾಜು ಮಾಡುತ್ತಿದ್ದ ಗ್ಯಾಂಗ್ ಅಂದರ್ - ಅಸಲಿ ತುಪ್ಪಕ್ಕೆ ಏನೇನು ಸೇರಿಸ್ತಿದ್ರು ಗೊತ್ತಾ?

ಬೆಂಗಳೂರು ಸಿಸಿಬಿ ಮತ್ತು ಕೆಎಂಎಫ್ ಜಾಗೃತ ದಳವು ನಂದಿನಿ ತುಪ್ಪವನ್ನು ಹೋಲುವ ನಕಲಿ ತುಪ್ಪ ತಯಾರಿಸಿ ಮಾರಾಟ ಮಾಡುತ್ತಿದ್ದ ಜಾಲವನ್ನು ಭೇದಿಸಿದೆ. ತಮಿಳುನಾಡಿನಲ್ಲಿ ದಾಳಿ ನಡೆಸಿ ಮೂವರನ್ನು ಬಂಧಿಸಲಾಗಿದ್ದು, 2018 ರಿಂದ ಈ ದಂಧ

15 Nov 2025 5:56 pm
ಬಿಹಾರ ಸೋಲು ಕರ್ನಾಟಕದಲ್ಲಿ ಭಿನ್ನ ಎಫೆಕ್ಟ್: ಸಿದ್ದು ಬಣದಲ್ಲಿ ಮತ್ತಷ್ಟು ವಿಶ್ವಾಸ, ದೆಹಲಿಯಲ್ಲಿ ಏನಾಗುತ್ತೆ?

ಬಿಹಾರ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಹೀನಾಯ ಸೋಲಾಗಿದೆ. ಬಿಹಾರ ಚುನಾವಣೆಯಲ್ಲಿ ಕಾಂಗ್ರೆಸ್ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿತ್ತು. ಆದರೆ ಕಾಂಗ್ರೆಸ್ ನಿರೀಕ್ಷೆ ಎಲ್ಲವೂ ಹುಸಿಯಾಗಿದೆ. ಈ ನಡುವೆ ಬಿಹಾರದ ಸೋಲು ಕರ್ನಾಟಕದ

15 Nov 2025 5:54 pm
ಸಂಪುಟ ಪುನಾರಚನೆಗೆ ರಾಹುಲ್ ಗಾಂಧಿ ಗ್ರೀನ್ ಸಿಗ್ನಲ್? ಮಹತ್ವ ಪಡೆದುಕೊಂಡ ಸಿದ್ದರಾಮಯ್ಯ ದೆಹಲಿ ಪ್ರವಾಸ

ಸಿಎಂ ಸಿದ್ದರಾಮಯ್ಯ ಅವರು ದೆಹಲಿ ಪ್ರವಾಸ ಕೈಗೊಂಡ ಬೆನ್ನಲ್ಲೇ ಸಚಿವ ಸಂಪುಟ ಪುನಾರಚನೆ ಕುರಿತಾದ ಬೆಳವಣಿಗೆಗಳು ನಡೆಯುತ್ತಿವೆ. ಸಂಪುಟ ಪುನಾರಚನೆಗೆ ರಾಹುಲ್ ಗಾಂಧಿ ಗ್ರೀನ್ ಸಿಗ್ನಲ್ ನೀಡಿದ್ದಾರೆ ಎಂಬ ಮಾಹಿತಿ ಲಭ್ಯವಾಗುತ್

15 Nov 2025 5:53 pm
ಕಿಚ್ಚ ಸುದೀಪ್‌ಗೆ ಬದಲಿ ಪ್ರಶ್ನೆ ಹಾಕಿದ ರಕ್ಷಿತಾ ಶೆಟ್ಟಿ!

ಕಿಚ್ಚ ಸುದೀಪ್‌ಗೆ ಬದಲಿ ಪ್ರಶ್ನೆ ಹಾಕಿದ ರಕ್ಷಿತಾ ಶೆಟ್ಟಿ!

15 Nov 2025 5:39 pm
ಮಂಗಳೂರಿನಲ್ಲಿ ಒಂದೇ ದಿನ ಎರಡು ಪ್ರತ್ಯೇಕ ಅಪಘಾತ - 6 ಮಂದಿ ಸಾವು

ಬೆಂಗಳೂರಿನಿಂದ ಉಡುಪಿಗೆ ಹೊರಟಿದ್ದ ಇನ್ನೋವಾ ಕಾರು ಬಿ.ಸಿ.ರೋಡ್ ಬಳಿ ಹೆದ್ದಾರಿ ಸರ್ಕಲ್ ಗೆ ಡಿಕ್ಕಿ ಹೊಡೆದಿದೆ. ಈ ಭೀಕರ ಅಪಘಾತದಲ್ಲಿ ಬೆಂಗಳೂರಿನ ಪೀಣ್ಯ ನಿವಾಸಿಗಳಾದ ರವಿ, ರಮ್ಯಾ ಹಾಗೂ ನಂಜಮ್ಮ ಮೃತಪಟ್ಟಿದ್ದಾರೆ. ಕಾರಿನಲ್

15 Nov 2025 5:18 pm
ಸ್ವಂತ ಟೀಮ್‌ಗೆ ಉಲ್ಟಾ ಹೊಡೆದವರಿಗೆ ಕಿವಿ ಹಿಂಡಲು ಬಂದ ಸುದೀಪ್

ಸ್ವಂತ ಟೀಮ್‌ಗೆ ಉಲ್ಟಾ ಹೊಡೆದವರಿಗೆ ಕಿವಿ ಹಿಂಡಲು ಬಂದ ಸುದೀಪ್

15 Nov 2025 5:12 pm
ಬಿಜೆಪಿ ಮನೆಯೊಂದು ಐದು ಬಾಗಿಲು: ಬಿಹಾರದ ಚುನಾವಣಾ ಫಲಿತಾಂಶದಿಂದ ಕಲಿಯಬೇಕಾದ ಪಾಠ ಏನು?

ಆಡಳಿತ ಪಕ್ಷದ ಹುಳುಕುಗಳನ್ನು ಎತ್ತಿ ತೋರಿಸುವ ಜವಾಬ್ದಾರಿ ವಿಪಕ್ಷಗಳಿವೆ. ಆದರೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ದ ರಚನಾತ್ಮಕ ಹೋರಾಟ ನಡೆಸುವಲ್ಲಿ ಬಿಜೆಪಿ ವಿಫಲವಾಗಿದೆ ಎಂಬ ಆರೋಪ ಇದೆ. ಕೆಲವೊಂದು ಹೋರಾಟಗಳನ್ನು

15 Nov 2025 4:47 pm
ತಂದೆ ಆಶೀರ್ವಾದ ಪಡೆದು ಮನೆಬಿಟ್ಟ ಪುತ್ರಿ ರೋಹಿಣಿ ಆಚಾರ್ಯ; ಲಾಲೂ ಕುಟುಂಬದಲ್ಲಿ ಬಿರುಗಾಳಿ ಎಬ್ಬಿಸಿದ ಬಿಹಾರ ಸೋಲು!

ಈ ಬಾರಿಯ ಬಿಹಾರ ವಿಧಾನಸಭೆ ಚುನಾವಣೆ ಫಲಿತಾಂಶ, ಮಹಾಘಟಬಂಧನ್‌ ಮೈತ್ರಿಕೂಟದ ಹಿರಿಯ ಪಾಲುದಾರ ಪಕ್ಷ ಆರ್‌ಜೆಡಿಗೆ ರಾಜಕೀಯ ಮರ್ಮಾಘಾತ ನೀಡಿದೆ. ತೇಜಸ್ವಿ ಯಾದವ್‌ ನೇತೃತ್ವದಲ್ಲಿ ನಡೆಸಿದ ಚುನಾವಣಾ ಹೋರಾಟದಲ್ಲಿ, ಆರ್‌ಜೆಡಿ ಕೇ

15 Nov 2025 4:38 pm
ಬೆಂಗಳೂರಿನ ರಸ್ತೆ ಬದಿಯಲ್ಲಿನ ಈ ಪುಟ್ಟ ಮೊಮೊಸ್ ಅಂಗಡಿಯಲ್ಲಿ ಆಗುತ್ತೆ ತಿಂಗಳಿಗೆ 31 ಲಕ್ಷ ರೂ. ವ್ಯಾಪಾರ!

ಬೆಂಗಳೂರಿನಲ್ಲಿ ಮೊಮೊಸ್ ಮಾರಾಟ ಮಾಡುವ ಒಬ್ಬ ವ್ಯಕ್ತಿ ತಿಂಗಳಿಗೆ 31 ಲಕ್ಷ ರೂ. ಗಳಿಸುತ್ತಿದ್ದಾನೆ. ಸಾಮಾಜಿಕ ಮಾಧ್ಯಮದಲ್ಲಿ ಈ ಸುದ್ದಿ ಹರಿದಾಡುತ್ತಿದೆ. ಒಬ್ಬ ಸಾಮಾಜಿಕ ಮಾಧ್ಯಮ ಪ್ರಭಾವಿ ಈ ಬಗ್ಗೆ ವಿಡಿಯೋ ಹಂಚಿಕೊಂಡಿದ್ದಾರ

15 Nov 2025 4:23 pm
ಕತ್ತಲಲ್ಲಿ ಕಂದೀಲು ಹಿಡಿದು ಹೊರಟ ಆರ್‌ಜೆಡಿ; ಬಿಹಾರ ವಿಧಾನಸಭೆ ಚುನಾವಣೆ ಸೋಲಿಗೆ ಮೊದಲ ಪ್ರತಿಕ್ರಿಯೆ

2025ರ ಬಿಹಾರ ವಿಧಾನಸಭೆ ಚುನಾವಣೆ ಕಾಂಗ್ರೆಸ್‌ ಪಾಲಿಗೆ ಹೇಗೆ ಒಂದು ದುಸ್ವಪ್ನವೋ, ಹಾಗೆಯೇ ಮಹಾಘಟಬಂಧನ್‌ ಮೈತ್ರಿಕೂಟದ ಹಿರಿಯ ಪಾಲುದಾರ ಪಕ್ಷ ಆರ್‌ಜಡಿಗೂ ಒಂದು ಕೆಟ್ಟ ಕನಸು. ಈ ಬಾರಿಯ ಚುನಾವಣೆಯಲ್ಲಿ ಅತ್ಯಂತ ಕಳಪೆ ಸಾಧನೆ ಮಾಡ

15 Nov 2025 4:12 pm
ಬಿಹಾರ ಚುನಾವಣೆ ಸೋಲಿನ ಬೆನ್ನಲ್ಲೇ ಫ್ರೀಡಂ ಪಾರ್ಕ್‌ನಲ್ಲಿ ಕಾಂಗ್ರೆಸ್ ಪ್ರೊಟೆಸ್ಟ್: ಸೋಲಿಗೆ ಕಾರಣ ನೀಡಿದ ಸಂತೋಷ್ ಲಾಡ್

25 ಲಕ್ಷ ಮತದಾರರನ್ನು ಸೇರಿಸಿದ್ದಾರೆ. ಒಂದೊಂದು ಕ್ಷೇತ್ರದಲ್ಲಿ 15 ರಿಂದ 20 ಸಾವಿರ ಮತದಾರರನ್ನು ಡಿಲೀಟ್ ಮಾಡಿದ್ದಾರೆ. ಹೆಣ್ಣುಮಕ್ಕಳ ಖಾತೆಗೆ ಚುನಾವಣೆಯ ಸಂದರ್ಭದಲ್ಲಿ 10 ಸಾವಿರ ಹಾಕಿದ್ದಾರೆ. ಇದಕ್ಕೆ 15 ಸಾವಿರ ಕೋಟಿ ಖರ್ಚು ಮಾಡ

15 Nov 2025 4:11 pm
H-1B ವೀಸಾ ರದ್ದು ಪ್ರಸ್ತಾವನೆ ಸಲ್ಲಿಸಿದ್ದ ಮಾರ್ಜೊರಿ ಗ್ರೀನ್‌ ಮತ್ತು ಟ್ರಂಪ್‌ ನಡುವೆ ಬಿರುಕು; ಗ್ರೀನ್‌ ಒಬ್ಬ ಅಪ್ರಬುದ್ದೆ ಎಂದು ಟ್ರಂಪ್ ಕಿಡಿ

ಮಾರ್ಜೋರಿ ಟೇಲರ್ ಗ್ರೀನ್ ಅಮೆರಿಕಾದಲ್ಲಿ H-1B ವೀಸಾ ರದ್ದು ವಿಚಾರ ಮುಂದಿಟ್ಟಿದ್ದ ಡೊನಾಲ್ಡ್ ಟ್ರಂಪ್ ಮತ್ತು ಮಾರ್ಜೋರಿ ಟೇಲರ್ ಗ್ರೀನ್ ನಡುವೆ ತೀವ್ರ ಭಿನ್ನಾಭಿಪ್ರಾಯ ಮೂಡಿದೆ. ಟ್ರಂಪ್ ಅವರು ಗ್ರೀನ್ ಅವರನ್ನು ಅಪ್ರಬುದ್ಧ ವ

15 Nov 2025 3:00 pm
ಬಿʻಹಾರ್‌ʼ ನೋವಿನಲ್ಲಿ ಮಲ್ಲಿಕಾರ್ಜುನ ಖರ್ಗೆ ಭೇಟಿ ಮಾಡಿದ ರಾಹುಲ್‌ ಗಾಂಧಿ; ಎರಡಂಕಿ ದಾಟದಿರಲು ಕಾರಣ ಹುಡುಕುತ್ತಾ..!

ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಕೇವಲ 6 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿರುವ ಕಾಂಗ್ರೆಸ್‌ ಪಕ್ಷ, ಐತಿಹಾಸಿಕ ಕಳಪೆ ಪ್ರದರ್ಶನ ತೋರಿದೆ. ಕಾಂಗ್ರೆಸ್‌ನ ಚಹರೆಯಾದ ರಾಹುಲ್‌ ಗಾಂಧಿ ಅವರ ನೇತೃತ್ವದಲ್ಲಿ ಭರ್ಜರಿ ಚುನಾವಣಾ ಪ್ರ

15 Nov 2025 2:59 pm
ಬಿಹಾರದ ಪ್ರಚಂಡ ಗೆಲುವಿನ ಬೆನ್ನಲ್ಲೇ ಬಂಡಾಯ ನಾಯಕರ ವಿರುದ್ಧ ಬಿಜೆಪಿ ಶಿಸ್ತು ಕ್ರಮ, ಮಾಜಿ ಕೇಂದ್ರ ಸಚಿವ ಅಮಾನತು

ಬಿಹಾರ ಚುನಾವಣಾ ಗೆಲುವಿನ ನಂತರ ಬಿಜೆಪಿ ಬಂಡಾಯ ನಾಯಕರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲು ಆರಂಭಿಸಿದೆ. ಪಕ್ಷ ವಿರೋಧಿ ಚಟುವಟಿಕೆಗಳಿಗಾಗಿ ಮಾಜಿ ಕೇಂದ್ರ ಸಚಿವ ಆರ್‌ಕೆ ಸಿಂಗ್, ಎಂಎಲ್‌ಸಿ ಅಶೋಕ್ ಅಗರ್ವಾಲ್ ಮತ್ತು ಮೇಯರ್ ಉಷಾ

15 Nov 2025 2:08 pm
ನಿತೀಶ್‌ ಕುಮಾರ್‌ ಸರ್ಕಾರದಲ್ಲಿ ಚಿರಾಗ್‌ ಪಾಸ್ವಾನ್‌ಗೆ ಡಿಸಿಎಂ ಪಟ್ಟ?; ಉತ್ತರ ಹೇಳುತ್ತಿದೆಯೇ ʻಯಂಗ್‌ ಗನ್‌ʼ ನಗುವಿನ ಪಟ?

2025ರ ಬಿಹಾರ ವಿಧಾನಸಭೆ ಚುನಾವಣೆ ಫಲಿತಾಂಶ ಹಲವು ಅಚ್ಚರಿಗಳನ್ನು ಹೊತ್ತು ತಂದಿದೆ. ವಿಪಕ್ಷ ಮೈತ್ರಿಕೂಟದ ಅಸ್ತಿತ್ವವನ್ನೇ ಪ್ರಶ್ನಿಸುವಂತಹ ಚುನಾವಣಾ ಫಲಿತಾಂಶ ಒಂದೆಡೆಯಾದರೆ, ಆಡಳಿತಾರೂಢ ಮತ್ರಿಕೂಟದಲ್ಲೂ ಹಲವರ ಸಾಮರ್ಥ್ಯ ವ

15 Nov 2025 1:44 pm
ಸಾಲುಮರದ ತಿಮ್ಮಕ್ಕ ಗೌರವಾರ್ಥ, ರಾಜ್ಯದ 114 ಸ್ಥಳದಲ್ಲಿ 114 ವೃಕ್ಷ: ಈಶ್ವರ ಖಂಡ್ರೆ

ಸಾಲುಮರದ ತಿಮ್ಮಕ್ಕ ಅವರ ನಿಧನದಿಂದ ಕರ್ನಾಟಕ ರಾಜ್ಯ ನಿಷ್ಠಾವಂತ ಪರಿಸರ ಕಾಳಜಿಯ ಮಹಾಜೀವಿಯನ್ನು ಕಳೆದುಕೊಂಡಂತ್ತಾಗಿದೆ ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ದುಃಖ ವ್ಯಕ್ತಪಡಿಸಿದ್ದಾರೆ. 114ವರ್ಷ ಜೀವಿಸಿದ್ದ ಸಾಲುಮರದ ತಿಮ್

15 Nov 2025 1:11 pm
ಐಪಿಎಲ್‌ ಮೆಗಾ ಟ್ರೇಡ್‌: ಸಂಜು ಸೆಳೆದು ಜಡೇಜಾ, ಕರ್ರನ್ ಕೈಬಿಟ್ಟ CSK; ಶಮಿ, ಅರ್ಜುನ್‌ ತೆಂಡೂಲ್ಕರ್‌ ಯಾರ ಪಾಲು?

ಐಪಿಎಲ್ 2026ಕ್ಕೆ ಮುಂಚಿತವಾಗಿ ನಡೆದ ಐತಿಹಾಸಿಕ ಆಟಗಾರರ ವಿನಿಮಯದಲ್ಲಿ, ರಾಜಸ್ಥಾನ್ ರಾಯಲ್ಸ್ ನಾಯಕ ಸಂಜು ಸ್ಯಾಮ್ಸನ್ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಸೇರ್ಪಡೆಯಾಗಿದ್ದಾರೆ. ಇದಕ್ಕೆ ಪ್ರತಿಯಾಗಿ, ಸಿಎಸ್‌ಕೆ ತಂಡದ ಪ್ರಮುಖ

15 Nov 2025 1:07 pm
ಸಿಖ್ ಧಾರ್ಮಿಕ ಯಾತ್ರೆಗೆಂದು ಪಾಕಿಸ್ತಾನಕ್ಕೆ ತೆರಳಿದ್ದ ಭಾರತೀಯ ಮಹಿಳೆ ನಾಪತ್ತೆ; ಇಸ್ಲಾಂಗೆ ಮತಾಂತರ ಮತ್ತು ಪಾಕ್‌ ವ್ಯಕ್ತಿ ಜೊತೆ ಮದುವೆ!

ಪಾಕಿಸ್ತಾನದ ಕರ್ತಾರ್‌ಪುರದಲ್ಲಿ ಸಿಖ್ಖ್ ಯಾತ್ರೆಗೆ ತೆರಳಿದ್ದ 52ರ ಹರೆಯದ ಭಾರತೀಯ ಮಹಿಳೆ ನಾಪತ್ತೆಯಾಗಿದ್ದು, ಇಸ್ಲಾಂಗೆ ಮತಾಂತರಗೊಂಡು ಸ್ಥಳೀಯ ವ್ಯಕ್ತಿಯನ್ನು ವಿವಾಹವಾಗಿದ್ದಾರೆ ಎಂಬ ಆಘಾತಕಾರಿ ಮಾಹಿತಿ ಲಭ್ಯವಾಗಿದೆ.

15 Nov 2025 1:03 pm
Bihar Polls : ಮ್ಯಾನ್ ಆಫ್ ದಿ ಮ್ಯಾಚ್ ಯಾರು - ನಿತೀಶ್ ಕುಮಾರ್ ಅಥವಾ ನರೇಂದ್ರ ಮೋದಿ?

PM Modi Vs Nitish Kumar : ಬಿಹಾರದ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟ ಅಭೂತಪೂರ್ವ ಗೆಲುವನ್ನು ಸಾಧಿಸಿದೆ. ಈ ಐತಿಹಾಸಿಕ ಗೆಲುವಿನ ಕ್ರೆಡಿಟ್ ಯಾರಿಗೆ ಸಲ್ಲಬೇಕು? ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರಿಗೋ ಅಥವಾ ಪ್ರಧಾನಮಂತ್ರಿ ನ

15 Nov 2025 12:47 pm
ಬೆಂಗಳೂರಿಗೆ ದುಡ್ಡು ಹೊಡೆಯುವ ಸುರಂಗ ರಸ್ತೆ ಬೇಡ: ಮೆಟ್ರೋ ಯೋಜನೆ ವಿಸ್ತರಿಸಿ: ಆರ್.ಅಶೋಕ್

ಬೆಂಗಳೂರಿಲ್ಲಿ ಸುರಂಗ ಮಾರ್ಗ ನಿರ್ಮಾಣಕ್ಕೆ ಬಿಜೆಪಿ ನಾಯಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ವಿಪಕ್ಷ ನಾಯಕ ಆರ್ ಅಶೋಕ್ ಹಾಗೂ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ವಿರೋಧಿಸಿದ್ದಾರೆ. ಯಾವ ತಜ್ಞರು, ಯಾವ್ಯಾವ ತಂಡಗಳಿ

15 Nov 2025 12:28 pm
ಪಿಎಂ ಕಿಸಾನ್ 21ನೇ ಕಂತಿನ ಹಣ ಬಿಡುಗಡೆಗೆ ದಿನಾಂಕ ನಿಗದಿ, ಯಾವಾಗ ಸಿಗಲಿದೆ ರೈತರಿಗೆ ₹2000?

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು 'ಪಿಎಂ ಕಿಸಾನ್ ಸಮ್ಮಾನ್ ನಿಧಿ' ಯೋಜನೆಯ 21ನೇ ಕಂತನ್ನು 2025ರ ನವೆಂಬರ್ 19ರಂದು ಬಿಡುಗಡೆ ಮಾಡಲಿದ್ದಾರೆ. ಈ ಯೋಜನೆಯಡಿ, ಅರ್ಹ ರೈತ ಕುಟುಂಬಗಳಿಗೆ ವಾರ್ಷಿಕವಾಗಿ 6,000 ರೂ. ಆರ್ಥಿಕ ನೆರವು ದೊರೆಯಲಿದ

15 Nov 2025 12:14 pm
ಬಿಹಾರದಲ್ಲಿ ಹೀನಾಯ ಸೋಲು ಅನುಭವಿಸಿದ RJD; ತೇಜಸ್ವಿ ಯಾದವ್‌ ಮಾಡಿದ ಈ 5 ತಪ್ಪುಗಳೇ RJDಗೆ ಮುಳುವಾಯ್ತಾ?

ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಎನ್‌ಡಿಎ ಭರ್ಜರಿ ಗೆಲುವು ಸಾಧಿಸಿದೆ. ಆಡಳಿತಾರೂಢ ಎನ್‌ಡಿಎ 202 ಸ್ಥಾನಗಳನ್ನು ಗೆದ್ದು ಅಧಿಕಾರ ಉಳಿಸಿಕೊಂಡಿದೆ. ತೇಜಸ್ವಿ ಯಾದವ್ ಅವರ ಆರ್‌ಜೆಡಿ ಪಕ್ಷ ಹೀನಾಯ ಸೋಲು ಅನುಭವಿಸಿದೆ. 2010 ಚುನಾವಣ

15 Nov 2025 11:45 am
Diabetic Foot Ulcer: ಡಯಾಬಿಟಿಸ್‌ ಇದ್ದವ್ರು ಕಾಲಿನ ಬಗ್ಗೆ ಕೇರ್‌ ತೆಗೆದುಕೊಳ್ಳಿ|Dr Bhaskar Pai

Diabetic Foot Ulcer: ಡಯಾಬಿಟಿಸ್‌ ಇದ್ದವ್ರು ಕಾಲಿನ ಬಗ್ಗೆ ಕೇರ್‌ ತೆಗೆದುಕೊಳ್ಳಿ|Dr Bhaskar Pai

14 Nov 2025 7:44 pm
ಕ್ಯಾಪ್ಟನ್‌ನಿಂದ ಕಳಪೆಗೆ ಬಂದ ಮಾಳು ನಿಪನಾಳ!

ಕ್ಯಾಪ್ಟನ್‌ನಿಂದ ಕಳಪೆಗೆ ಬಂದ ಮಾಳು ನಿಪನಾಳ!

14 Nov 2025 4:41 pm
ನಟಿ ಸುಷ್ಮಾ ಶೇಖರ್‌ ನಿಶ್ಚಿತಾರ್ಥ ಸಂಭ್ರಮ

ನಟಿ ಸುಷ್ಮಾ ಶೇಖರ್‌ ನಿಶ್ಚಿತಾರ್ಥ ಸಂಭ್ರಮ

14 Nov 2025 1:52 pm
ಕೆಲಸ ಮಾಡಲು ಕಳ್ಳಾಟ, ವೈಸ್‌ ಕ್ಯಾಪ್ಟನ್‌ ಗಿಲ್ಲಿಗೆ ರಘು ಪ್ರೀತಿ ಬೇಕಂತೆ!

ಕೆಲಸ ಮಾಡಲು ಕಳ್ಳಾಟ, ವೈಸ್‌ ಕ್ಯಾಪ್ಟನ್‌ ಗಿಲ್ಲಿಗೆ ರಘು ಪ್ರೀತಿ ಬೇಕಂತೆ!

14 Nov 2025 10:24 am
ಅಮೆರಿಕನ್ನರಿಗೆ ತರಬೇತಿ ನೀಡಲು ವಿದೇಶಿ ಕಾರ್ಮಿಕರ ಬಳಕೆ; H-1B ವೀಸಾ ಅಸಲಿಯತ್ತು ಬಯಲಿಗೆಳೆದ ಸ್ಕಾಟ್‌ ಬೆಸೆಂಟ್!

ಅಮೆರಿಕನ್ನರಿಗೆ ತರಬೇತಿ ನೀಡಲು ವಿದೇಶಿ ಕಾರ್ಮಿಕರ ಬಳಕೆ; H-1B ವೀಸಾ ಅಸಲಿಯತ್ತು ಬಯಲಿಗೆಳೆದ ಸ್ಕಾಟ್‌ ಬೆಸೆಂಟ್!

13 Nov 2025 10:41 pm
H-1B ಬಗ್ಗೆ ಬದಲಾಯ್ತು DHSನ ಕ್ರಿಸ್ಟಿ ಮಾತು

H-1B ಬಗ್ಗೆ ಬದಲಾಯ್ತು DHSನ ಕ್ರಿಸ್ಟಿ ಮಾತು

13 Nov 2025 9:59 pm
ಹ್ಯಾಪಿ ಬರ್ತ್‌ಡೇ ಪ್ರಿಯಾಂಕಾ ಉಪೇಂದ್ರ

ಹ್ಯಾಪಿ ಬರ್ತ್‌ಡೇ ಪ್ರಿಯಾಂಕಾ ಉಪೇಂದ್ರ

13 Nov 2025 7:37 pm
Late pregnancy:30ರ ನಂತರ ಗರ್ಭಿಣಿಯಾದ್ರೆ ಮಗು ಹಾಗೂ ಡೆಲಿವರಿಗೆ ಕಷ್ಟ ಆಗುತ್ತಾ? dr Sangeetha rao

Late pregnancy:30ರ ನಂತರ ಗರ್ಭಿಣಿಯಾದ್ರೆ ಮಗು ಹಾಗೂ ಡೆಲಿವರಿಗೆ ಕಷ್ಟ ಆಗುತ್ತಾ? dr Sangeetha rao

13 Nov 2025 6:45 pm
ಭಾರತಕ್ಕೆ ಎದುರಾಗಿದೆ ಹೊಸ ಸವಾಲು; ವೈಟ್‌ ಕಾಲರ್‌ ಟೆ*ರರಿಸಂ ಎಂದರೇನು? ವಿಶೇಷ ಸಂದರ್ಶನ

ಭಾರತಕ್ಕೆ ಎದುರಾಗಿದೆ ಹೊಸ ಸವಾಲು; ವೈಟ್‌ ಕಾಲರ್‌ ಟೆ*ರರಿಸಂ ಎಂದರೇನು? ವಿಶೇಷ ಸಂದರ್ಶನ

13 Nov 2025 5:59 pm
ಅಮೆರಿಕದಲ್ಲಿ ವೃದ್ಧರ ಒಂಟಿ ಬದುಕು

ಅಮೆರಿಕದಲ್ಲಿ ವೃದ್ಧರ ಒಂಟಿ ಬದುಕು

13 Nov 2025 5:40 pm
ಟೀಮ್ ಸ್ಟ್ರಾಟರ್ಜಿ ಮಧ್ಯೆ ರಕ್ಷಿತಾ, ಗಿಲ್ಲಿ ಜೊತೆಗೆ ಮಾತಾಡಿದ್ದು ಸರಿನಾ?

ಟೀಮ್ ಸ್ಟ್ರಾಟರ್ಜಿ ಮಧ್ಯೆ ರಕ್ಷಿತಾ, ಗಿಲ್ಲಿ ಜೊತೆಗೆ ಮಾತಾಡಿದ್ದು ಸರಿನಾ?

13 Nov 2025 3:43 pm
ವಿದೇಶಿ ಕೌಶಲ್ಯದ ಮಹತ್ವ ಅರಿತ ಡೊನಾಲ್ಡ್‌ ಟ್ರಂಪ್‌; ಅಮೆರಿಕದ H-1B ವೀಸಾ ಬಗ್ಗೆ ಮೃದು ಧೋರಣೆ!

ವಿದೇಶಿ ಕೌಶಲ್ಯದ ಮಹತ್ವ ಅರಿತ ಡೊನಾಲ್ಡ್‌ ಟ್ರಂಪ್‌; ಅಮೆರಿಕದ H-1B ವೀಸಾ ಬಗ್ಗೆ ಮೃದು ಧೋರಣೆ!

13 Nov 2025 2:53 pm