SENSEX
NIFTY
GOLD
USD/INR

Weather

21    C

ಡಿಜಿಟಲ್ ಸುದ್ದಿ ಮೂಲಗಳು

... ...View News by News Source
27 ಕೋಟಿಯ ರಿಷಬ್ ಪಂತ್ ಮತ್ತೆ ವಿಫಲ!: LSG ಮಾಲೀಕ ಸಂಜೀವ್ ಗೋಯೆಂಕಾ ನಿರಾಸೆಯಿಂದ ಹೊರನಡೆದ ವಿಡಿಯೋ ವೈರಲ್

ಈ ಐಪಿಎಲ್ ಸೀಸನ್ ನಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. ಸೋಮವಾರ ನಡೆದ ಪಂದ್ಯದಲ್ಲಾದರೂ ಅವರು ಉತ್ತಮವಾಗಿ ಆಡಬಹುದು ಎಂಬ ನಿರೀಕ್ಷೆಯಲ್ಲಿ ಅಭಿಮಾನಿಗಳಿದ್ದರು. ಆದರೆ ಕೇವಲ 7 ರನ್ ಗಳಿಸಿ ಪೆವಿಲಿಯನ್ ಸೇರಿಕೊಂಡಿದ್ದಾರೆ. ಅವರು ಔ

19 May 2025 9:12 pm
ಸುಹಾಸ್ ಶೆಟ್ಟಿ ಕೊಲೆ ಆರೋಪಿ ಮೇಲೆ ಜೈಲಿನಲ್ಲೇ ಅಟ್ಯಾಕ್, ಜಿಲ್ಲಾ ಕಾರಾಗೃಹದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್

ಮಂಗಳೂರಿನ ಜಿಲ್ಲಾ ಕಾರಾಗೃಹದಲ್ಲಿ ವಿಚಾರಣಾ ಕೈದಿಗಳ ನಡುವೆ ಗಲಾಟೆ ನಡೆದಿದ್ದು, ಮೊಹಮ್ಮದ್‌ ಫಾಝಿಲ್‌ ಕೊಲೆ ಪ್ರಕರಣದ ಆರೋಪಿ ಸುಹಾಸ್ ಶೆಟ್ಟಿ ಕೊಲೆ ಪ್ರಕರಣದ ಆರೋಪಿ ನೌಷಾದ್ ಮೇಲೆ ಹಲ್ಲೆ ನಡೆದಿದೆ. ಇದೇ ವೇಳೆ ಸುಹಾಸ್ ಹತ್ಯ

19 May 2025 8:53 pm
ಧಾರಾಕಾರ ಮಳೆಯಿಂದ ಉಕ್ಕಿ ಹರಿದ ವೃಷಭಾವತಿ - ಬಿಡದಿ, ಕೆರೇನಹಳ್ಳಿ ಸಂಪರ್ಕ ಕಟ್

ಬೆಂಗಳೂರಿನಲ್ಲಿ ಮೇ 17, 18ರಂದು ನಿರಂತರ ಧಾರಾಕಾರ ಮಳೆಯ ಪರಿಣಾಮವಾಗಿ ವೃಷಭಾವತಿ ನದಿ ಉಕ್ಕಿ ಹರಿದಿದೆ. ನದಿಗೆ ಚಿಕ್ಕಕುಂಟನಹಳ್ಳಿ ಬಳಿ ಕಟ್ಟಲಾಗಿರವ ಸೇತುವೆ ಮೇಲೆ ಪ್ರವಾಹದ ನೀರು ಹರಿದಿದೆ. ಇದರಿಂದ ರಸ್ತೆ ಸಂಚಾರ ತಾತ್ಕಾಲಿಕವ

19 May 2025 8:53 pm
ಐಪಿಎಲ್ 2025 - ಓಪನಿಂಗ್ ಬ್ಯಾಟ್ಸ್ ಮನ್ ಆಗಿ ಈವರೆಗೆ ಯಾರೂ ಮಾಡಿರದ ದಾಖಲೆ ಮಾಡಿದ ಕೆಎಲ್ ರಾಹುಲ್

ಐಪಿಎಲ್ ತಂಡವಾದ ಡೆಲ್ಲಿ ಕ್ಯಾಪಿಟಲ್ಸ್ ನ ಆರಂಭಿಕ ಆಟಗಾರರಾಗಿರುವ, ಕೆಎಲ್ ರಾಹುಲ್ ಅವರು ಮೇ 18ರಂದು ನಡೆದ ಪಂದ್ಯದಲ್ಲಿ ಗುಜರಾತ್ ವಿರುದ್ಧ ಅಜೇಯ 112 ರನ್ ಗಳಿಸಿದರು. ಈ ಮೂಲಕ, ಅವರು ಓಪನರ್ ಬ್ಯಾಟ್ಸ್ ಮನ್ ಆಗಿ ಐದು ಬಾರಿ ಅಜೇಯ ಶತಕ

19 May 2025 8:44 pm
ವಿದ್ಯುತ್‌ ಸಬ್ಸಿಡಿ ತಾರತಮ್ಯದಿಂದ ಕೂಡಿದೆ, ಅಸಂವಿಧಾನಿಕ - ಕರ್ನಾಟಕ ಹೈಕೋರ್ಟ್‌ ಮಹತ್ವದ ತೀರ್ಪು

2008ರ ವಿದ್ಯುತ್‌ ಸಬ್ಸಿಡಿ ನೀತಿಯನ್ನು ತಾರತಮ್ಯವೆಂದು ಪರಿಗಣಿಸಿ ಹೈಕೋರ್ಟ್ ಅಸಾಂವಿಧಾನಿಕ ಎಂದು ತೀರ್ಪು ನೀಡಿದೆ. ರೈತ ಸೊಸೈಟಿಗಳಿಗೆ ಕೃಷಿ ಚಟುವಟಿಕೆಗಳಿಗೆ ಪ್ರೋತ್ಸಾಹ ಧನ ನೀಡಲು ಕಾನೂನು ಚೌಕಟ್ಟನ್ನು ತಿದ್ದುಪಡಿ ಮಾಡಲ

19 May 2025 8:43 pm
ಅದ್ಭುತ ಫಾರ್ಮ್ ನಲ್ಲಿರುವ ಕೆಎಲ್ ರಾಹುಲ್ ಬಾಂಗ್ಲಾದೇಶದ ವಿರುದ್ಧ ಟಿ20 ಸರಣಿಗೆ ಆಯ್ಕೆ ಆಗ್ತಾರಾ? ಹೀಗಿದೆ ಲೆಕ್ಕಾಚಾರ

KL Rahul Century - ಭಾರತ ಟಿ20 ತಂಡಕ್ಕೆ ಮರಳುವುದು ನನ್ನ ಗುರಿ ಎಂದು ಕೆಎಲ್ ರಾಹುಲ್ ಈ ಹಿಂದೆಯೇ ಹೇಳಿದ್ದರು. ಇದೀಗ ಅವರು ಹೇಳಿದಂತೆಯೇ ಮಾಡುವ ಹಾದಿಯಲ್ಲಿದ್ದಾರೆ. ಐಪಿಎಲ್ ನಲ್ಲಿ ಅತ್ಯುತ್ತಮ ಆಟವಾಡುವ ಮೂಲಕ ಆಯ್ಕೆದಾರರ ಕದ ತಟ್ಟಿದ್ದಾರ

19 May 2025 8:19 pm
ಬೆಂಗಳೂರು ಹೊರ ವಲಯಕ್ಕೆ ಮುಂದಿನ 3 ದಿನ ಭಾರೀ ಮಳೆ ಎಚ್ಚರಿಕೆ! ಹವಾಮಾನ ಇಲಾಖೆ ಮುನ್ಸೂಚನೆ

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕೆಲವು ಭಾಗಗಳಲ್ಲಿ ಮೇ 20 ರಿಂದ 23 ರವರೆಗೆ ಗುಡುಗು, ಸಿಡಿಲು ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಜಿಲ್ಲಾಡಳಿತವು ಸಾರ್ವಜನಿಕರಿಗೆ ಮುನ್ನೆಚ್ಚರಿಕೆ ಕ್ರಮಗ

19 May 2025 7:32 pm
ವಿದೇಶಕ್ಕೆ ಸರ್ವಪಕ್ಷಗಳ ನಿಯೋಗ : ’ವಾಜಪೇಯಿ ನಮಗೆ ಮಾದರಿ ಆಗಬೇಕು’ - ತನ್ನದೇ ಒಕ್ಕೂಟದ ಸದಸ್ಯನ ಕಿವಿಹಿಂಡಿದ ಶರದ್ ಪವಾರ್

Sharad Pawar Warning to Shiv Sena Leader : ದೇಶದ ಸಾರ್ವಭೌಮತೆ ಮತ್ತು ಭದ್ರತೆಯ ವಿಚಾರದಲ್ಲಿ ರಾಜಕೀಯ ಮಾಡಬಾರದು. ಇಂತಹ ವಿಚಾರದಲ್ಲಿ ಲೋಕಲ್ ಪಾಲಿಟಿಕ್ಸ್ ತರಬೇಡಿ ಎಂದು ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ಹೇಳಿದ್ದಾರೆ. ವಿಪಕ್ಷಗಳು ಈ ನಿಯೋಗದಲ್ಲಿ ಭ

19 May 2025 7:31 pm
RCBಗೆ ವರವಾದ ಬ್ಲೆಸ್ಸಿಂಗ್ ಮುಜರಬಾನಿ: ಲುಂಗಿ ಎನ್ ಗಿಡಿ ಬದಲಿಗೆ ಹೊಸ ಎಂಟ್ರಿ! ಜಿಂಬಾಬ್ವೆಯ ಘಾತಕ ವೇಗಿಯ ಸಾಮರ್ಥ್ಯವೇನು?

Blessing Muzarabani - ದಕ್ಷಿಣ ಆಫ್ರಿಕಾ ತಂಡದ ವೇಗಿ ಲುಂಗಿ ಎನ್ ಗಿಡಿ ಅವರು ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ನಲ್ಲಿ ಆಡುವ ಸಲುವಾಗಿ ತೆರಳುತ್ತಿರುವ ಹಿನ್ನೆಲೆಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು( RCB) ಇದೀಗಜಿಂಬಾಬ್ವೆಯ ಬ್ಲೆಸ್ಸ

19 May 2025 7:04 pm
ಅನಾಮಿಕರಿಂದ 3 ವರ್ಷದಲ್ಲಿ 27 ಬೇಟೆ; ಭಾರತದ ಮೋಸ್ಟ್‌ ವಾಂಟೆಡ್‌ ಉಗ್ರರು ಆಗ್ತಿದ್ದಾರೆ ಬೀದಿ ಹೆಣ! ಇವರನ್ನು ಕೊಲ್ಲುತ್ತಿರೋರು ಯಾರು?

Indias Most Wanted Terrorists Mystery Killings : ಪಾಕಿಸ್ತಾನ ಸೇರಿ ವಿವಿಧ ದೇಶಗಳಲ್ಲಿ ಭಾರತಕ್ಕೆ ಬೇಕಾದ 27 ಮೋಸ್ಟ್ ವಾಂಟೆಡ್ ಉಗ್ರರನ್ನು ಅನಾಮಿಕರು ಹತ್ಯೆ ಮಾಡಿದ್ದಾರೆ. ಇವರಲ್ಲಿ ಬೆಂಗಳೂರಿನ ಐಐಎಸ್‌ಸಿ ದಾಳಿಯ ರೂವಾರಿ ರಜಾವುಲ್ಲಾ ನಿಝಾಮನಿ ಸೇರಿದ್

19 May 2025 6:58 pm
ಗೃಹಲಕ್ಷ್ಮಿ ಯೋಜನೆ ಹಣ ಪ್ರತಿ ತಿಂಗಳು ಕೊಡ್ತಿವಿ ಅಂತಾ ನಾವು ಹೇಳಿಲ್ಲ! ಡಿಕೆ ಶಿವಕುಮಾರ್ ಉಲ್ಟಾ ಹೇಳಿಕೆ; ಭಾರಿ ವಿರೋಧ

ಗೃಹಲಕ್ಷ್ಮಿ ಯೋಜನೆಯ ಹಣವನ್ನು ಪ್ರತಿ ತಿಂಗಳು ನೀಡುವ ಬಗ್ಗೆ ಯಾವುದೇ ಭರವಸೆ ನೀಡಿಲ್ಲ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ, ಇದು ಫಲಾನುಭವಿಗಳಿಗೆ ನಿರಾಸೆ ಮೂಡಿಸಿದೆ. ಜೆಡಿಎಸ್, ಡಿಕೆ ಶಿವಕುಮಾರ್ ಅವರ ಹಿಂದಿನ ಹೇಳ

19 May 2025 6:48 pm
ಡಿಕೆಶಿಯವರು ತಮ್ಮ ಕೈಯಲ್ಲಿ ಚಾಟಿ ಹಿಡಿದುಕೊಂಡು ಕೆಲಸ ಮಾಡಿಸಬೇಕು! ಮಳೆ ಅವಾಂತರಕ್ಕೆ ಹಿರಿಯ ಸಚಿವರ ಸಲಹೆ

ಬೆಂಗಳೂರಿನಲ್ಲಿ ಏ. 17, 18 ಹಾಗೂ 19ರಂದು ಸುರಿದ ಧಾರಾಕಾರ ಮಳೆಯಿಂದಾಗಿ ಅನೇಕ ಪ್ರಾಂತ್ಯಗಳಲ್ಲಿ ಜನಜೀವನ ಅಸ್ತವ್ಯಸ್ತವಾಗಿದೆ. ಆದರೆ, ಮಳೆಗಾಲದ ಹತ್ತಿರ ಬರುವುದಕ್ಕೂ ಮುನ್ನವೇ ಬೆಂಗಳೂರಿನಲ್ಲಿ ಇಂಥ ದುಸ್ಥಿತಿ ಎದುರಾಗಿರುವುದು ಹ

19 May 2025 6:35 pm
ಲೈಸೆನ್ಸ್ ಶುಲ್ಕ ಹೆಚ್ಚಳ ವಿರೋಧಿಸಿ ರಾಜ್ಯಾದ್ಯಂತ ಮದ್ಯದಂಗಡಿಗಳು ಬಂದ್‌, ಈ ದಿನ ಸಿಗಲ್ಲ ಲಿಕ್ಕರ್‌!

ಕಳೆದ ಎರಡು ವರ್ಷಗಳಿಂದ ಅಬಕಾರಿ ಸುಂಕ ಮತ್ತು ಪರವಾನಗಿ ಶುಲ್ಕ ಹೆಚ್ಚಳದಿಂದ ಕಂಗೆಟ್ಟಿರುವ ಮದ್ಯದಂಗಡಿ ಮಾಲೀಕರು ಮುಷ್ಕರಕ್ಕೆ ನಿರ್ಧರಿಸಿದ್ದಾರೆ. ಮೇ 21 ರಂದು ಮದ್ಯದಂಗಡಿಗಳನ್ನು ಬಂದ್ ಮಾಡಲು ನಿರ್ಧರಿಸಿದ್ದಾರೆ ಮತ್ತು ಸರ

19 May 2025 6:10 pm
ರಾಜ್ಯ ಕಾಂಗ್ರೆಸ್ ಸರ್ಕಾರದಿಂದ ಜನರಿಗೆ ಭೂ ಗ್ಯಾರಂಟಿ; ಜನರಿಗೆ ಹಂಚಲು 1.11 ಕೋಟಿ ಭೂ ದಾಖಲೆ ಸಿದ್ಧ

ರಾಜ್ಯ ಸರ್ಕಾರವು ಎರಡು ವರ್ಷಗಳ ಸಂಭ್ರಮಾಚರಣೆಯೊಂದಿಗೆ, 'ಭೂ ಗ್ಯಾರಂಟಿ' ಯೋಜನೆಯ ಮೂಲಕ 1 ಕೋಟಿಗೂ ಹೆಚ್ಚು ಜನರಿಗೆ ಭೂ ದಾಖಲಾತಿ ಪತ್ರ ನೀಡುವ ಮೂಲಕ ಋಣ ತೀರಿಸುತ್ತಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು. ವಿಜಯನಗರ ಜಿಲ್

19 May 2025 6:01 pm
ವಾಹನ ಸವಾರರೇ ಗಮನಿಸಿ…! ಶಿರಸಿ ನಗರದ ಈ ತಿರುವಿನಲ್ಲಿದೆ ‘ಯಮಲೋಕ’ಕ್ಕೆ ಶಾರ್ಟ್ ಕಟ್!

ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಎಂಪಿಎಂಸಿ ರಿಂಗ್‌ ರಸ್ತೆಯಲ್ಲಿ ವಿದ್ಯಾಗಿರಿ ಮೂರನೇ ಕ್ರಾಸ್‌ ಹಾಗೂ ಸಹಕಾರ ಇಲಾಖೆ ಸಹಾಯಕ ನಿಬಂಧಕರ ಕಚೇರಿ ಒಂದು ದೊಡ್ಡ ಹೊಂಡ ಬಿದ್ದಿದೆ. ಕಾಲಕಾಲಕ್ಕೆ ಅದನ್ನು ಎಪಿಎಂಸಿಯವರು ರಿಪೇ

19 May 2025 5:46 pm
ಮನೆ-ರಸ್ತೆಗಳಿಗೆ ಮಳೆ ನೀರು ನುಗ್ಗಿಯೇ ಬಿಡ್ತು ಅಂದಾಗ ಬೆಂಗಳೂರಲ್ಲಿ ಬಚಾವಾಗೋದು ಹೇಗೆ? ಬಿಬಿಎಂಪಿ-ಅಗ್ನಿಶಾಮಕ-ಬೆಸ್ಕಾಂನ ಅಲರ್ಟ್ ಮಾಡೋದು ಹೇಗೆ?

ಬಿಬಿಎಂಪಿ ವ್ಯಾಪ್ತಿಯಲ್ಲಿ ತೀವ್ರ ಪ್ರಮಾಣದ ಮಳೆ ಅಷ್ಟೇ ಅಲ್ಲ, ಒಂದೆರಡು ಗಂಟೆ ಅಬ್ಬರದ ಮಳೆ ಸುರಿದರೂ ಸಾಕು ಚರಂಡಿಗಳು ಬ್ಲಾಕ್ ಆಗುತ್ತವೆ, ನಿರ್ವಹಣೆ ಇಲ್ಲದ ರಸ್ತೆಗಳಲ್ಲಿ ನೀರು ನಿಲ್ಲುತ್ತವೆ, ರಸ್ತೆ ಯಾವುದು, ಚರಂಡಿ-ರಾಜಕ

19 May 2025 5:25 pm
ಶಮಿಗೆ ಕಾಟ ಕೊಟ್ಟಿದ್ದ ನೆಟ್ಟಿಗರನ್ನು ಬೆಂಡೆತ್ತಿದ್ದ ವಿರಾಟ್ ಕೊಹ್ಲಿ: ಹೀಗಿರಬೇಕು ನಾಯಕ ಎಂದ ರವಿ ಶಾಸ್ತ್ರಿ!

Ravi Shastri On Virat Kohli Captaincy - 2021ರ ಟಿ20 ವಿಶ್ವಕಪ್ ನಲ್ಲ ಪಾಕಿಸ್ತಾನ ತಂಡದ ವಿರುದ್ಧ ಸೋಲನುಭವಿಸಿದ ಬಳಿಕ ವೇಗಿ ಮೊಹಮ್ಮದ್ ಶಮಿಗೆ ನೆಟ್ಟಿಗರು ಕೊಟ್ಟ ಕಾಟ ಅಷ್ಟಿಷ್ಟಲ್ಲ. ಈ ಸಂದರ್ಭದಲ್ಲಿ ವಿರಾಟ್ ಕೊಹ್ಲಿ ಯಾವ ರೀತಿಯಲ್ಲಿ ತಮ್ಮ ಬೌಲರ್ ನ ಬ

19 May 2025 5:23 pm
ಹೆಬ್ಬಾಳ್ಕರ್ ವಿರುದ್ಧ ಆಕ್ಷೇಪಾರ್ಹ ಪದ ಬಳಕೆ ಕೇಸ್ - ಸಿಟಿ ರವಿಗೆ ‘ಸುಪ್ರೀಂ ಕೋರ್ಟ್’ ರಿಲೀಫ್!

ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರನ್ನು ಅವಾಚ್ಯವಾಗಿ ನಿಂದಿಸಿದ ಆರೋಪದ ಮೇಲೆ ಪ್ರಕರಣ ಎದುರಿಸುತ್ತಿರುವ ಸಿಟಿ ರವಿಯವರಿಗೆ ಸುಪ್ರೀಂ ಕೋರ್ಟ್ ತಾತ್ಕಾಲಿಕ ರಿಲೀಫ್ ಕೊಟ್ಟಿದೆ. ಇದೇ ಪ್ರಕರಣದಲ್ಲಿ ಸಿಟಿ ರವಿಯವರ ವಿರುದ್ಧ ನಡ

19 May 2025 5:15 pm
ದೆಹಲಿ ಟಾರ್ಗೆಟ್ ಮಾಡಿ ಶಹೀನ್ ಕ್ಷಿಪಣಿ ಹಾರಿಸಿದ್ದ ಪಾಕಿಸ್ತಾನ : ಅವಶೇಷವೂ ಪತ್ತೆಯಾಗಿಲ್ಲ ಎಂದ ಭಾರತೀಯ ಸೇನೆ

Pakistan's Shaheen ballistic missile : ಆಪರೇಷನ್ ಸಿಂಧೂರ್ ಕಾರ್ಯಾಚರಣೆಯ ವೇಳೆ ಪಾಕಿಸ್ತಾನದ ಸೇನಾ ಪಡೆಗಳು ದೊಡ್ಡ ಸಾಹಸಕ್ಕೆ ಕೈಹಾಕಿತ್ತು. ಆದರೆ, ಭಾರತ ರಕ್ಷಣಾ ವ್ಯವಸ್ಥೆಯು, ಪಾಕಿಸ್ತಾನದ ಪ್ರಯತ್ನವನ್ನು ವಿಫಲಗೊಳಿಸಿತ್ತು ಎಂದು ಸೇನೆಯು ಬಿಡು

19 May 2025 4:49 pm
ಬೆಂಗಳೂರು ಮಳೆಗೆ ಕೊನೆಗೂ ಎಚ್ಚೆತ್ತ ಸಿಎಂ, ಡಿಸಿಎಂ; ಸಂಭ್ರಮಾಚರಣೆ ಸಿದ್ದತೆ ಬಿಟ್ಟು ಸಿಟಿ ರೌಂಡ್ಸ್

ಬೆಂಗಳೂರಿನಲ್ಲಿ ಭಾರೀಮಳೆಯಾಗುತ್ತಿದೆ. ಮನೆಗಳಿಗೆ ನೀರು ನುಗ್ಗಿ ಅವಾಂತರಗಳು ಸೃಷ್ಟಿಯಾಗುತ್ತಿದೆ. ವಿಪಕ್ಷಗಳ ಟೀಕೆಯ ಬೆನ್ನಲ್ಲೇ ಎಚ್ಚೆತ್ತುಕೊಂಡ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಅವರು ಸಿಟಿ ರೌಂಡ್ಸ್ ಮಾ

19 May 2025 4:31 pm
ಸುಪ್ರೀಂ ಕೋರ್ಟ್‌ನಲ್ಲಿ ವೊಡಾಪೋನ್‌ ಐಡಿಯಾಗೆ ಭಾರೀ ಹಿನ್ನಡೆ, ನೆಲಕಚ್ಚಿದ ಷೇರು!

ಎಜಿಆರ್ ಬಾಕಿ ಮನ್ನಾ ಕೋರಿ ವೊಡಾಫೋನ್ ಐಡಿಯಾ, ಏರ್‌ಟೆಲ್ ಸಲ್ಲಿಸಿದ್ದ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ. ನ್ಯಾಯಾಲಯದ ಈ ಕ್ರಮದಿಂದ ವೊಡಾಫೋನ್ ಐಡಿಯಾ ಷೇರುಗಳು ಶೇ.8ಕ್ಕಿಂತ ಹೆಚ್ಚು ಕುಸಿತ ಕಂಡಿವೆ. ಕಂಪನಿಯು 45,4

19 May 2025 3:53 pm
ಬೆಂಗಳೂರಿನಲ್ಲಿ ವರುಣಾರ್ಭಟ ; ವಲಯವಾರು ಮಳೆಯಾಗಿರುವ ವಿವರಗಳು

ಬೆಂಗಳೂರಿನ ಭಾರೀ ಮಳೆಗೆ ರಾಜಕಾಲುವೆ ಉಕ್ಕಿ ಹರಿದಿದ್ದು, ರಸ್ತೆಗಳಲ್ಲಿ ಮೂರ್ನಾಲ್ಕು ಅಡಿಯಷ್ಟು ನೀರು ನಿಂತಿತ್ತು. ನೂರಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದೆ. ಮನೆಗಳಲ್ಲಿ ದಿನ ಬಳಕೆ ವಸ್ತುಗಳು, ಗೃಹೋಪಯೋಗಿ ಸಲಕರಣೆಗಳು

19 May 2025 3:38 pm
All Party Delegation: ಸರ್ವಪಕ್ಷ ನಿಯೋಗ ಸೇರಲು ನಾ ಒಲ್ಲೆ ಅಂದಿತ್ತಾ ಟಿಎಂಸಿ? ಮಮತಾ ಬ್ಯಾನರ್ಜಿ ಸ್ಪಷ್ಟನೆ ಏನು?

ಪಹಲ್ಗಾಮ್‌ ಭಯೋತ್ಪಾದಕ ದಾಳಿ, ಆಪರೇಷನ್‌ ಸಿಂಧೂರ ಸೇನಾ ಕಾರ್ಯಾಚರಣೆ ಮತ್ತು ಭಯೋತ್ಪಾದನೆಗೆ ಪಾಕಿಸ್ತಾನದ ಬೆಂಬಲದ ಕುರಿತು ಜಗತ್ತಿಗೆ ಮನವರಿಕೆ ಮಾಡಿಕೊಡುವ ಉದ್ದೇಶದಿಂದ, ಕೇಂದ್ರ ಸರ್ಕಾರ ರಚನೆ ಮಾಡಿರುವ ಸರ್ವಪಕ್ಷ ಸಂಸದೀ

19 May 2025 3:21 pm
All Party Delegation : ನಿಯೋಗದಲ್ಲಿ ರಾಜ್ಯದ ಇಬ್ಬರು, ನಮ್ಮನ್ನು ಆಯ್ಕೆ ಮಾಡಿದ್ದಕ್ಕೆ ಧನ್ಯವಾದಗಳು ಎಂದ ಸಂಸದರು

Tejasvi Surya and Captain Brijesh Chowta in the delegation : ಪಾಕಿಸ್ತಾನದ ಮಣ್ಣಿನಲ್ಲಿ ನಡೆಯುತ್ತಿರುವ ಉಗ್ರ ಚಟುವಟಿಕೆಗಳನ್ನು ಜಗತ್ತಿಗೆ ಸಾರಲು, ಕೇಂದ್ರ ಸರ್ಕಾರ ಏಳು ತಂಡವನ್ನು ನಿಯೋಜಿಸಿದೆ. ಮೇ 21 ಅಥವಾ 22ರಂದು, ತಂಡ ನಿಯೋಜಿಸಲಾಗಿರುವ ದೇಶಗಳಿಗೆ ಪ್ರಯಾಣ

19 May 2025 2:47 pm
Karnataka Rains: ಬೆಂಗಳೂರಿಗೆ ಇನ್ನೂ 2 ದಿನ ಡೇಂಜರ್ ಮಳೆ: ಕರಾವಳಿ ಸೇರಿ 6 ಜಿಲ್ಲೆಗೆ ರೆಡ್ ಅಲರ್ಟ್! 17 ಜಿಲ್ಲೆಗಳಲ್ಲೂ ವಾಯುಭಾರ ಕುಸಿತದ ಭಾರಿ ಮಳೆ

ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತದಿಂದಾಗಿ ಕರಾವಳಿ ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಿಸಲಾಗಿದೆ. ಬೆಂಗಳೂರಿನಲ್ಲಿ ಎರಡು ದಿನಗಳ ಕಾ

19 May 2025 2:42 pm
ಮಳೆ ಅವಾಂತರಕ್ಕೆ ಜನ ಸುಸ್ತೋ ಸುಸ್ತು! ಅಗೆದಿಟ್ಟ ರಸ್ತೆ, ಮುಗಿದಿಲ್ಲ ಕಾಮಗಾರಿ... ಇದು 'ಗ್ರೇಟರ್' ಅಲ್ಲ 'ವಾಟರ್' ಬೆಂಗಳೂರು

ಬೆಂಗಳೂರು ಸಿಲಿಕಾನ್ ಸಿಟಿ ಈಗ ವಾಟರ್ ಸಿಟಿಯಾಗಿದ್ದು, ಭಾರೀ ಮಳೆಯಿಂದಾಗಿ ರಸ್ತೆಗಳು ಜಲಾವೃತಗೊಂಡು ವಾಹನ ಸಂಚಾರ ಅಸ್ತವ್ಯಸ್ಥವಾಗಿದೆ. ವಸತಿ ಪ್ರದೇಶಗಳಿಗೆ ನೀರು ನುಗ್ಗಿ ಜನಜೀವನ ಕಷ್ಟದಲ್ಲಿದೆ. ವೈಟ್ ಟ್ಯಾಪಿಂಗ್ ಕಾಮಗಾರ

19 May 2025 2:39 pm
Operation Sindoor: ದೇಶಕ್ಕೆ ಸತ್ಯ ತಿಳಿಯಬೇಕು, ಭಾರತ ಎಷ್ಟು ಯುದ್ಧ ವಿಮಾನಗಳನ್ನು ಕಳೆದುಕೊಂಡಿದೆ? ರಾಹುಲ್‌ ಗಾಂಧಿ ಪ್ರಶ್ನೆ

ವಿಪಕ್ಷ ನಾಯಕ ರಾಹುಲ್‌ ಗಾಂಧಿ ‘ಆಪರೇಷನ್ ಸಿಂಧೂರ್ʼ ಕಾರ್ಯಾಚರಣೆಗೆ ಸಂಬಂಧಿಸಿ ಮತ್ತೆ ಪ್ರಶ್ನೆ ಎತ್ತಿದ್ದಾರೆ. ಈ ಬಾರಿ, ‘ಆಪರೇಷನ್‌ ಸಿಂಧೂರ್‌ʼ ಕಾರ್ಯಾಚರಣೆ ವೇಳೆ ಎಷ್ಟು ಭಾರತೀಯ ಯುದ್ಧ ವಿಮಾನಗಳು ನಾಶವಾದವುʼ ಎಂದು ವಿದೇ

19 May 2025 2:32 pm
ಗಾಜಾ ಜನರಿಗಾಗಿ ಒಪ್ಪೊತ್ತಿನ ಊಟದ ವ್ಯವಸ್ಥೆಗೆ ಸಿದ್ಧ ಎಂದ ಇಸ್ರೇಲ್;‌ ಪರಿಸ್ಥಿತಿ ಭೀಕರ!

ಗಾಜಾ ಪಟ್ಟಿಯನ್ನು ಸಂಪೂರ್ಣವಾಗಿ ವಶಪಡಿಸಿಕೊಳ್ಳುವವರೆಗೆ ವಿರಮಿಸುವುದಿಲ್ಲ ಎಂದು ಘೋಷಿಸಿರುವ ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು, ಕಾರ್ಯಚರಣೆಯನ್ನು ತೀವ್ರಗೊಳಿಸುವಂತೆ ಇಸ್ರೇಲ್‌ ಡಿಫೆನ್ಸ್‌ ಫೋರ್ಸಸ್‌(IDF)ಗ

19 May 2025 2:11 pm
ಬ್ರ್ಯಾಂಡ್‌ ಬೆಂಗಳೂರು ಅಲ್ಲ, ಬೀಚ್‌ ಬೆಂಗಳೂರು! ಸಪ್ತ ಸಾಗರದಾಚೆ ಸಾಂಗ್‌ ಹಾಕಿ ಟೀಕಿಸಿದ BJP ನಾಯಕರು

ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಡಿಕೆ ಶಿವಕುಮಾರ್ ಅವರ ವಿರುದ್ಧ ವಾಗ್ದಾಳಿ ನಡೆಸಿದ್ದು, ಮಳೆ ಹಾನಿಗೆ ತಕ್ಷಣ ಒಂದು ಸಾವಿರ ಕೋಟಿ ರೂ. ಬಿಡುಗಡೆ ಮಾಡುವಂತೆ ಒತ್ತಾಯಿಸಿದ್ದಾರೆ. ಕಾಂಗ್ರೆಸ್ ಸರ್ಕಾರದ ಬ್ರಾಂಡ್ ಬೆಂಗಳೂರು

19 May 2025 2:02 pm
ಬೆಂಗಳೂರಿನಲ್ಲಿ ಮಳೆ ಅವಾಂತರ: ಮುನ್ನೆಚ್ಚರಿಕೆ ವಹಿಸಬೇಕಿತ್ತು , ವೈಫಲ್ಯದ ಸತ್ಯ ಒಪ್ಪಿಕೊಂಡ ಪರಮೇಶ್ವರ್

ಬೆಂಗಳೂರಿನಲ್ಲಿ ಸುರಿದ ಭಾರೀ ಮಳೆಗೆ ಅವಾಂತರಗಳು ಸೃಷ್ಟಿಯಾಗಿವೆ. ಸಾಯಿ ಲೇಔಟ್‌ ಜಲಾವೃತಗೊಂಡಿದ್ದು, ನಿವಾಸಿಗಳು ಪರದಾಡುವಂತಾಗಿದೆ. ಗೆದ್ದಲಹಳ್ಳಿಯ ರೈಲ್ವೆ ವೆಂಟ್‌ ವಿಸ್ತರಣೆ ಕಾಮಗಾರಿ ನನೆಗುದಿಗೆ ಬಿದ್ದಿರುವುದರಿಂದ

19 May 2025 1:42 pm
ಬೆಂಗಳೂರು ಮಳೆ ಅವಾಂತರಕ್ಕೆ ಮೊದಲ ಬಲಿ: ವೈಟ್‌ಫೀಲ್ಡ್‌ನಲ್ಲಿ ಗೋಡೆ ಕುಸಿದು ಮಹಿಳೆ ಸಾವು

ಬೆಂಗಳೂರು ಮಳೆ ಆರ್ಭಟಕ್ಕೆ ರಾಜ್ಯದಲ್ಲಿ ಅಷ್ಟೇ ಅಲ್ಲ, ಬೆಂಗಳೂರಲ್ಲಿ ಜನಜೀವನ ಅಸ್ತವ್ಯಸ್ತ ಆಗಿದೆ. ಅನೇಕ ಬಡಾವಣೆಗಳಿಗೆ ನೀರು ನುಗ್ಗಿದೆ. ಇದೀಗ ದರಾದೃಷ್ಟವಶಾತ್ ಮಳೆಯ ಕಾರಣ ಗೋಡೆ ಕುಸಿದು ಮಹಿಳೆ ಮೃತಪಟ್ಟ ಘಟನೆ ವೈಟ್‌ಫೀಲ್

19 May 2025 1:03 pm
ಬೆಂಗಳೂರು-ಕನಕಪುರ ರಸ್ತೆಯಲ್ಲಿ KSRTC ಬಸ್ ಪಲ್ಟಿ; PSI ಸೇರಿ ಇಬ್ಬರ ಸಾವು, ನಾಲ್ವರು ಗಂಭೀರ

ಬೆಂಗಳೂರು- ಕನಕಪುರ ರಸ್ತೆಯಲ್ಲಿ ಸೋಮವಾರ (ಮೇ 19) ಬೆಳಗ್ಗೆ ಕೆಎಸ್‌ಆರ್‌ಟಿಸಿ ಬಸ್ ಮೋರಿಗೆ ಪಲ್ಟಿಯಾಗಿ‌, ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಸೇರಿ‌ ಇಬ್ಬರು ಮೃತಪಟ್ಟಿದ್ದಾರೆ. ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಎಲೆಕ್ಟ್ರ

19 May 2025 12:53 pm
Operation Sindoor: ಗೋಲ್ಡನ್‌ ಟೆಂಪಲ್‌ನತ್ತ ನುಗ್ಗಿ ಬರುತ್ತಿದ್ದ ಪಾಕಿಸ್ತಾನದ ಡ್ರೋನ್‌ ತಡೆದಿದ್ದೇಗೆ? ರೋಚಕ ಕಾರ್ಯಾಚರಣೆಯ ಡಿಟೇಲ್ಸ್!

ಭಾರತದ ಆಪರೇಷನ್‌ ಸಿಂಧೂರ ಸೇನಾ ಕಾರ್ಯಾಚರಣೆಗೆ ಪ್ರತಿಯಾಗಿ, ಪಾಕಿಸ್ತಾನ ಕೂಡ ಭಾರತದ ನಗರಗಳನ್ನು ಗುರಿಯಾಗಿಸಿಕೊಂಡು ಡ್ರೋನ್‌ ಮತ್ತು ಕ್ಷಿಪಣಿ ದಾಳಿಗಳನ್ನು ನಡೆಸಿತ್ತು. ಈ ವೇಳೆ ಪಾಕಿಸ್ತಾನವು ಪಂಜಾಬ್‌ನ ಐತಿಹಾಸಿಕ ಅಮೃತ

19 May 2025 12:52 pm
ಬೆಳ್ತಂಗಡಿ ಯುವತಿ ಪಂಜಾಬ್‌ನಲ್ಲಿ ನಿಗೂಢ ಸಾವು ಕೇಸ್‌ಗೆ ಟ್ವಿಸ್ಟ್: ಆತ್ಮಹತ್ಯೆ ಹಿಂದಿದೆ ಈ ಕಾರಣ

ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಗ್ರಾಮದ ಬೊಳಿಯಾರ್‌ ನಿವಾಸಿ, ಪ್ರಸ್ತುತ ಕಾಶಿಬೆಟ್ಟು ನಿವಾಸಿ ಸಿವಿಲ್‌ ಗುತ್ತಿಗೆದಾರ ಸುರೇಂದ್ರ ಮತ್ತು ಜೆಡಿಎಸ್‌ನ ಬೆಳ್ತಂಗಡಿ ತಾಲೂಕು ಮಹಿಳಾ ಘಟಕದ ಮಾಜಿ ಅಧ್ಯಕ್ಷೆ ಸಿಂಧೂದೇವಿ ದಂಪತಿ

19 May 2025 12:51 pm
ಬೆಂಗಳೂರಿನಲ್ಲಿ ಭಾರೀ ಮಳೆ; ಜಲಾವೃತ ಪ್ರದೇಶಕ್ಕೆ ಬುಲ್ಡೋಜರ್‌ ಏರಿ ಬಂದ ಶಾಸಕ ಭೈರತಿ ಬಸವರಾಜ್!

ಸಾಯಿ ಲೇಔಟ್‌ ಜಲಾವೃತಗೊಂಡಿದ್ದು, ನಿವಾಸಿಗಳು ಪರದಾಡುವಂತಾಗಿದೆ. ರಾಜಕಾಲುವೆಯಲ್ಲಿಸಮರ್ಪಕವಾಗಿ ನೀರು ಹರಿಯದೆ ಬಡಾವಣೆ ಪದೇ ಪದೆ ಜಲಾವೃತಗೊಳ್ಳುತ್ತದೆ. ಈ ಬಾರಿ ಮುಂಗಾರು ಮಳೆಗೇ ಬಡಾವಣೆ ಜಲಾವೃತಗೊಂಡಿದ್ದು, ನಿವಾಸಿಗಳು ಅ

19 May 2025 12:03 pm
ಅಸಭ್ಯ, ಅಸಹ್ಯ ರೀಲ್ಸ್ ಮಾಡಿದ್ರೆ ಜೋಕೆ ; ಪೊಲೀಸ್ ಠಾಣೆಯಲ್ಲಿ ಬೀಳುತ್ತೆ ಕೇಸ್, 3 ವರ್ಷಗಳಲ್ಲಿ 127 ಪ್ರಕರಣ

ರೀಲ್ಸ್ ಮಾಡುವ ಉಮೇದಿನಲ್ಲಿ ಹೇಗೇಗೋ ರೀಲ್ಸ್ ಮಾಡಿದ್ರೆ ತಗಲ್ಲಾಕ್ಕೊಳ್ಳೋದು ಪಕ್ಕಾ! ಅಸಹ್ಯವಾಗಿ ಪದಗಳನ್ನು ಬಳಕೆ ಮಾಡಿ ರೀಲ್ಸ್ ಮಾಡಿದರೆ ಹುಷಾರ್! ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ. ಕಳೆದ ಮೂರು ವರ್ಷಗಳಲ್ಲಿ 127 ಪ್ರಕರ

19 May 2025 11:55 am
ಆಂಧ್ರ ಪ್ರವಾಸಕ್ಕೆ ಹೊರಟಿದ್ದ ಚಿಕ್ಕನಾಯಕನಹಳ್ಳಿಯ ಮೂವರು ರಸ್ತೆ ಅಪಘಾತದಲ್ಲಿ ಸಾವು: ಕರ್ನೂಲ್ ಬಳಿ ಘಟನೆ

ಆಂಧ್ರಪ್ರದೇಶದ ಕರ್ನೂಲ್ ಬಳಿ ರಸ್ತೆ ವಿಭಜಕಕ್ಕೆ ಕಾರು ಗುದ್ದಿ ಸ್ಥಳದಲ್ಲಿಯೇ ಮೂವರು ಸಾವನ್ನಪ್ಪಿದ್ದು, ಇನ್ನು ಮೂವರಿಗೆ ಗಾಯಗಳಾಗಿವೆ. ತಮಕೂರಿನ ಚಿಕ್ಕನಾಯಕನಹಳ್ಳಿಯ ಆರು ಮಂದಿ ಪ್ರವಾಸ ಹೊರಟಿದ್ದಾಗ ಈ ಘಟನೆ ನಡೆದಿದೆ.

19 May 2025 11:49 am
ಅಕಾಲಿಕ ಮಳೆ, ಅಗ್ನಿ ಅವಘಡ ಸೇರಿ ಮತ್ತೆ ನಿಜವಾದ ಕೋಡಿಶ್ರೀಗಳ ನಾಲ್ಕೂ ಭವಿಷ್ಯ

Prediction Of Kodimutt Swamiji : ತಾಳೇಗರಿ ಆಧಾರಿತವಾಗಿ ಭವಿಷ್ಯ ನುಡಿಯುವ ಕೋಡಿಮಠದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮಿಗಳು, ಅಕಾಲಿಕ ಮಳೆ ಮತ್ತು ಅಗ್ನಿ ಅವಘಡ ಸೇರಿದಂತೆ, ಇಪ್ಪತ್ತು ದಿನಗಳ ಹಿಂದೆಯೇ ಭವಿಷ್ಯವನ್ನು ನುಡಿದಿದ್ದರು. ಬೆಂಗ

19 May 2025 11:46 am
ಪಾಕಿಸ್ತಾನಕ್ಕೆ ಬೇಹುಗಾರಿಕೆ ನಡೆಸಿದ ಆರೋಪ ; ಉತ್ತರ ಪ್ರದೇಶದ ಉದ್ಯಮಿ ಅರೆಸ್ಟ್

ಪಾಕಿಸ್ತಾನಕ್ಕೆ ಬೇಹುಗಾರಿಕೆ ನಡೆಸಿದ ಆರೋಪದ ಮೇಲೆ ಉತ್ತರ ಪ್ರದೇಶದ ರಾಂಪುರದಲ್ಲಿ ಉದ್ಯಮಿಯೊಬ್ಬರನ್ನು ಬಂಧಿಸಲಾಗಿದೆ. ಶಹಜಾದ್ ಎಂಬಾತನನ್ನು ಮೊರಾದಾಬಾದ್‌ನಲ್ಲಿ ಎಸ್‌ಟಿಎಫ್ ಬಂಧಿಸಿದೆ. ಈತ ಪಾಕಿಸ್ತಾನದ ಐಎಸ್‌ಐಗೆ ಮಾಹ

19 May 2025 11:05 am
ಜ್ಯೋತಿಯನ್ನು ಕೋತಿಯಂತೆ ಕುಣಿಸಿದ ಪಾಕ್‌ ಇಂಟೆಲ್;‌ ತುಂಬಿದ ಕಿಸೆಯ ಆಸೆಗೆ ಮಾರುಹೋದ ಮೆಂಟಲ್‌!

ಪಾಕಿಸ್ತಾನದ ಪರ ಬೇಹುಗಾರಿಕೆ ನಡೆಸಿದ ಆರೋಪದ ಮೇಲೆ ಬಂಧಿತಳಾಗಿರುವ ಹರಿಯಾಣ ಮೂಲದ ಯ್ಯೂಟ್ಯೂಬರ್‌ ಜ್ಯೋತಿ ಮಲ್ಹೋತ್ರಾ, ಪಾಕಿಸ್ತಾನದ ಗುಪ್ತಚರ ಅಧಿಕಾರಿಗಳ ತಾಳಕ್ಕೆ ತಕ್ಕಂತೆ ಕುಣಿಯುತ್ತಿದ್ದಳು ಎಂಬುದು ತನಿಖೆಯಿಂದ ದೃಢ

19 May 2025 11:03 am
ರಾಷ್ಟ್ರಪತಿಗಳಿಗೇ ಸುಪ್ರೀಂಕೋರ್ಟ್ ಗಡುವು : ದೇಶ ಕಂಡ ತೀರಾ ಅಪರೂಪದ ವಿದ್ಯಮಾನ - ಆಖಾಡಕ್ಕಿಳಿದ ಸ್ಟಾಲಿನ್, 8 ಸಿಎಂಗಳಿಗೆ ಪತ್ರ

Tamil Nadu CM MK Stalin correspondence to Non BJP CMs : ರಾಜ್ಯಪಾಲರ ಕುರಿತಾದ ಸುಪ್ರೀಂಕೋರ್ಟ್ ತೀರ್ಪನ್ನು ಉಲ್ಲೇಖವಾಗಿ ತೆಗೆದುಕೊಂಡಿರುವ ತಮಿಳುನಾಡು ಸಿಎಂ ಎಂಕೆ ಸ್ಟಾಲಿನ್, ಕೇಂದ್ರ ಸರ್ಕಾರ ಅನಗತ್ಯ ಹಸ್ತಕ್ಷೇಪವನ್ನು ಮಾಡುತ್ತಿದೆ. ರಾಷ್ಟ್ರಪತಿಗಳ 14

19 May 2025 11:02 am
ಪಾಕಿಸ್ತಾನಕ್ಕೆ ತಿರುಗೇಟು; ಏಷ್ಯಾ ಕಪ್‌ನಿಂದ ಹಿಂದೆ ಸರಿದ ಭಾರತ! ಪ್ರಸಾರಕರಿಗೆ ನಷ್ಟ ಭೀತಿ, ಇಕ್ಕಟ್ಟಿನಲ್ಲಿ ACC

Asia Cup 2025 Updates: ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂಬಂಧ ಹದಗೆಟ್ಟಿರುವ ಕಾರಣ ಬಿಸಿಸಿಐ (BCCI) ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ACC) ಆಯೋಜಿಸುವ ಎಲ್ಲಾ ಟೂರ್ನಿಗಳಿಂದ ದೂರ ಉಳಿಯಲು ನಿರ್ಧರಿಸಿದೆ. ಹೀಗಾಗಿ ಮುಂದಿನ ತಿಂಗಳು ಶ್ರೀಲಂಕಾದಲ್

19 May 2025 10:55 am
Operation Sindoor : ವಿದೇಶಕ್ಕೆ ಹೋಗುತ್ತಿರುವ ನಿಯೋಗ - ಒಂದೇ ತಂಡದಲ್ಲಿ ಇಬ್ಬರು ಕಟ್ಟಾ ರಾಜಕೀಯ ದುಷ್ಮನಿಗಳು

Seven Multi Party Delegations to Abroad : ಹಲವು ವಿರೋಧಗಳ ನಡುವೆಯೂ, ಭಯೋತ್ಪಾದನೆಯ ವಿಚಾರದಲ್ಲಿ ಪಾಕಿಸ್ತಾನದ ಕುತಂತ್ರವನ್ನು ಲೋಕಕ್ಕೆ ಸಾರಲು, ಏಳು ತಂಡಗಳ ಪಟ್ಟಿಯನ್ನು ಕೇಂದ್ರ ಸರ್ಕಾರ ಅಂತಿಮಗೊಳಿಸಿದೆ. ಏಳು ತಂಡಗಳು, ವಿಶ್ವದ ಹಲವು ರಾಷ್ಟ್ರಗಳಿ

19 May 2025 10:18 am
Gold Rate: ವಾರದ ಆರಂಭದಲ್ಲೆ ಬೆಲೆ ಹೆಚ್ಚಳ ಆಗಲು ಇಲ್ಲಿದೆ ಪ್ರಮುಖ 5 ಕಾರಣಗಳು, ಬೆಂಗಳೂರಲ್ಲಿ ಎಷ್ಟಿದೆ ಗೊತ್ತಾ 10 ಗ್ರಾಂ ಬೆಲೆ?

ಬೆಂಗಳೂರಿನಲ್ಲಿ ಇಂದು ಚಿನ್ನದ ಬೆಲೆಯಲ್ಲಿ ಸ್ವಲ್ಪ ಏರಿಕೆ ಕಂಡುಬಂದಿದೆ, 22 ಕ್ಯಾರೆಟ್ ಚಿನ್ನದ ಬೆಲೆ 1 ಗ್ರಾಂಗೆ 8,755 ರೂ ಮತ್ತು 24 ಕ್ಯಾರೆಟ್ ಚಿನ್ನದ ಬೆಲೆ 9,551 ರೂ ಆಗಿದೆ. ಅಮೆರಿಕನ್ ಡಾಲರ್‌ನ ದುರ್ಬಲತೆ, ವ್ಯಾಪಾರ ತೀವ್ರತೆ, ಆರ್ಥ

19 May 2025 10:17 am
ಉಕ್ರೇನ್‌ ಮೇಲೆ ರಷ್ಯಾದಿಂದ ಡ್ರೋನ್‌ಗಳ ಸುರಿಮಳೆ; ಮುಗಿಯುವುದೆಂದು ಈ ವಿನಾಶದ ರುದ್ರತಾಂಡವ?

ರಷ್ಯಾ-ಉಕ್ರೇನ್‌ ಯುದ್ಧಕ್ಕೆ ಕೊನೆಯೇ ಇಲ್ಲವೇನೋ ಎಂಬಂತೆ ಭಾಸವಾಗುತ್ತಿದೆ. ಸುದೀರ್ಘ ಯುದ್ಧದಿಂದಾಗಿ ಉಕ್ರೇನ್‌ ಜರ್ಜರಿತವಾಗಿದ್ದರೂ, ಆ ದೇಶವನ್ನು ಸಂಪೂರ್ಣವಾಗಿ ನಾಶ ಮಾಡುವ ಪಣತೊಟ್ಟಂತೆ ರಷ್ಯಾ ವರ್ತಿಸುತ್ತಿದೆ. ಯುದ್ಧ

19 May 2025 10:17 am
ಮೈಸೂರಿನ ದಳವಾಯಿ ಕೆರೆಗೆ ಇದೀಗ ಶುದ್ಧೀಕರಿಸಿದ ನೀರು ; ಶೀಘ್ರದಲ್ಲೇ ಟೆಂಡರ್‌ ಆರಂಭ

ಮೈಸೂರಿನ ದಳವಾಯಿ ಕೆರೆಗೆ ಕೊಳಚೆ ನೀರು ಹರಿಯುವುದನ್ನು ತಪ್ಪಿಸಲು ಕ್ರಮ ಕೈಗೊಳ್ಳಲಾಗಿದೆ . ಸರಕಾರ ಮೊದಲ ಬಾರಿಗೆ ಎಸ್‌ಬಿಆರ್‌ (ಸಿಕ್ವೆನ್ಸಿಂಗ್‌ ಬ್ಯಾಚ್‌ ರಿಯಾಕ್ಟರ್‌) ತಂತ್ರಜ್ಞಾನದಲ್ಲಿ 18.71 ಕೋಟಿ ರೂ. ವೆಚ್ಚದಲ್ಲಿ 3 ಎಂಎ

19 May 2025 10:06 am
ಮ್ಯಾನೇಜರ್‌ ಕಿರುಕುಳ, ಅತಿಯಾದ ಕೆಲಸ! ಒತ್ತಡ ತಾಳಲಾರದೆ ಸಾವಿಗೆ ಶರಣಾದ ಬೆಂಗಳೂರಿನ ಟೆಕ್ಕಿ

ಅತಿಯಾದ ಕೆಲಸದ ಒತ್ತಡ ಮತ್ತು ಮ್ಯಾನೇಜರ್ ನೀಡುತ್ತಿದ್ದ ಕೆಲಸದ ಒತ್ತಡದಿಂದ AI ಕಂಪನಿಯಲ್ಲಿ ಮೆಷಿನ್ ಲರ್ನಿಂಗ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ಯುವಕ ನಿಖಿಲ್ ಸೋಮವಂಶಿ (25) ಆತ್ಮಹತ್ಯೆಗೆ ಶರಣಾಗಿದ್ದಾರೆ. ಟೆಕ್ಕಿಯ ಮೃತ

19 May 2025 9:30 am
ಭಾನುವಾರ ರಾತ್ರಿಯ ಮಳೆಗೆ ಅಲ್ಲೋಲ ಕಲ್ಲೋಲ: ಹಲವು ಬಡಾವಣೆಗಳಿಗೆ ಜಲದಿಗ್ಬಂಧನ, ಸಿಲ್ಕ್ ಬೋರ್ಡ್‌ ರಸ್ತೆಗಂತೂ ಬರಲೇ ಬೇಡಿ!

ಬೆಂಗಳೂರಿನಲ್ಲಿ ಭಾನುವಾರ ರಾತ್ರಿ ಮತ್ತು ಸೋಮವಾರ ಮುಂಜಾನೆ ಸುರಿದ ಭಾರೀ ಮಳೆಯಿಂದಾಗಿ ಸಿಲ್ಕ್ ಬೋರ್ಡ್ ಜಂಕ್ಷನ್ ಸೇರಿದಂತೆ ಹಲವೆಡೆ ಟ್ರಾಫಿಕ್ ಜಾಮ್ ಉಂಟಾಗಿದೆ. ರಸ್ತೆಗಳಲ್ಲಿ ನೀರು ನಿಂತು ವಾಹನ ಸಂಚಾರಕ್ಕೆ ಅಡ್ಡಿಯುಂಟಾ

19 May 2025 9:00 am
‘ಆಪರೇಷನ್ ಬ್ಲ್ಯಾಕ್‌ಫಾರೆಸ್ಟ್’ ಯಶಸ್ವಿ; 2026ಕ್ಕೆ ಭಾರತ ನಕ್ಸಲ್‌ ಮುಕ್ತ ದೇಶ! ಹೇಗಿದೆ CRPF ಕಾರ್ಯಾಚರಣೆ?

‘ನಕ್ಸಲರ ವಿರುದ್ಧ ಛತ್ತೀಸ್‌ಗಢ ಮತ್ತು ತೆಲಂಗಾಣ ಗಡಿಯ ಕಾರ್ರೆಗಟ್ಟಲು ಬೆಟ್ಟಗಳಲ್ಲಿ ಸಿಆರ್‌ಪಿಎಫ್ ನಡೆಸಿದ 21 ದಿನಗಳ ಕಾರ್ಯಾಚರಣೆ ದೊಡ್ಡ ಯಶಸ್ಸನ್ನು ಕಂಡಿದೆ. ಗೃಹ ಸಚಿವ ಅಮಿತ್ ಶಾ ಅವರು 2026ರ ಮಾರ್ಚ್ 31ರ ಗಡುವನ್ನು ನೀಡಿದ್

19 May 2025 7:59 am
ಅಮೆರಿಕ ಮಾಜಿ ಅಧ್ಯಕ್ಷ ಜೋ ಬೈಡನ್‌ಗೆ ಗಂಭೀರ ಸ್ವರೂಪದ ಪ್ರಾಸ್ಟೇಟ್‌ ಕ್ಯಾನ್ಸರ್: ಚಿಕಿತ್ಸೆ ಆರಂಭ

ಅಮೆರಿಕದ ಮಾಜಿ ಅಧ್ಯಕ್ಷ ಜೋ ಬೈಡನ್ ಅವರಿಗೆ ಪ್ರಾಸ್ಟೇಟ್ ಕ್ಯಾನ್ಸರ್ ಇರುವುದು ಪತ್ತೆಯಾಗಿದ್ದು, ಕ್ಯಾನ್ಸರ್ ಕೋಶಗಳು ಮೂಳೆಗಳಿಗೂ ಹರಡಿವೆ. ಅವರ ಗ್ಲೀಸನ್ ಸ್ಕೋರ್ 9 ಆಗಿದ್ದು, ಇದು ತೀವ್ರ ಮಟ್ಟದ ಕ್ಯಾನ್ಸರ್ ಎಂದು ಪತ್ತೆಯಾಗ

19 May 2025 7:49 am
Guarantee scheme success: ಗೃಹಲಕ್ಷ್ಮೀಯರಿಗೆ 835 ಕೋಟಿ ರೂ ಕಂತಿನ ಹಣ ಜಮಾ: ಯೋಜನೆ ಗದಗದಲ್ಲಿ ಭರ್ಜರಿ ಯಶಸ್ವಿ

ಗದಗ ಜಿಲ್ಲೆಯಲ್ಲಿ ಗೃಹಲಕ್ಷ್ಮೀ ಯೋಜನೆ ಭರ್ಜರಿ ಯಶಸ್ಸು ಕಂಡಿದ್ದು, ಫಲಾನುಭವಿಗಳ ಖಾತೆಗಳಿಗೆ 835 ಕೋಟಿ ರೂ. ಜಮೆಯಾಗಿದೆ. ಶೇ. 98.02 ರಷ್ಟು ಸಾಧನೆಯೊಂದಿಗೆ, ಮಹಿಳೆಯರ ಆರ್ಥಿಕ ಸ್ವಾವಲಂಬನೆಗೆ ಈ ಯೋಜನೆ ಆಸರೆಯಾಗಿದೆ. ಗಜೇಂದ್ರಗಡದ ಅ

19 May 2025 6:51 am
ಮಿಲಿಟರಿ ಕ್ಯಾಂಟೀನ್‌ಗಳಲ್ಲೂ ಮದ್ಯ ದುಬಾರಿ: ಆದಾಯ ಗುರಿ ಸಾಧನೆಗೆ ಸರ್ಕಾರ ಕಸರತ್ತು

ಆರ್ಥಿಕ ಸಂಪನ್ಮೂಲ ಕ್ರೋಡೀಕರಣಕ್ಕಾಗಿ ಅಬಕಾರಿ ಇಲಾಖೆ ಸೇನಾ ಕ್ಯಾಂಟೀನ್‌ಗಳಿಗೆ ಸರಬರಾಜಾಗುವ ಮದ್ಯದ ಮೇಲಿನ ಹೆಚ್ಚುವರಿ ಅಬಕಾರಿ ತೆರಿಗೆ ಹೆಚ್ಚಿಸಲು ನಿರ್ಧರಿಸಿದೆ. ನೆರೆ ರಾಜ್ಯಗಳಲ್ಲಿ ವಿಧಿಸುವ ತೆರಿಗೆಯನ್ನು ಪರಿಶೀಲ

19 May 2025 5:40 am
ವಾಯುಭಾರ ಕುಸಿತ ಎಫೆಕ್ಟ್: ರಾಜಧಾನಿ ಬೆಂಗಳೂರಲ್ಲಿ ಬೆಳ್ಳಂಬೆಳಗ್ಗೆ ಭಾರಿ ಮಳೆ: 12 ಜಿಲ್ಲೆಗಳಲ್ಲಿ ಮುಂಜಾನೆಯೇ ಮಳೆ ಆರ್ಭಟ

ಬೆಂಗಳೂರಿನಲ್ಲಿ ಇಂದು ಮುಂಜಾನೆ ಮಳೆಗಾಲದ ಅನುಭವವಾಗಿದ್ದು, ಕಳೆದ ರಾತ್ರಿಯಿಂದಲೇ ಹಲವೆಡೆ ಮಳೆಯಾಗಿದೆ. ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತದ ಹಿನ್ನೆಲೆಯಲ್ಲಿ ರಾಜ್ಯದ ಹಲವು ಜಿಲ್ಲೆಗಳಿಗೆ ಹವಾಮಾನ ಇಲಾಖೆ ಅಲರ್ಟ್ ನೀಡ

19 May 2025 5:16 am
IPL 2025: ಡೆಲ್ಲಿ ಕ್ಯಾಪಿಟಲ್ಸ್‌ ಸೋಲಿಸಿ ಅಗ್ರಸ್ಥಾನಕ್ಕೇರಿದ ಗುಜರಾತ್‌ ಟೈಟನ್ಸ್‌! ಜತೆಗೆ 2 ತಂಡಗಳೂ ಪ್ಲೇಆಫ್‌ಗೆ

ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ಗುಜರಾತ್‌ ಟೈಟನ್ಸ್‌ 10 ವಿಕೆಟ್‌ಗಳಿಂದ ಭರ್ಜರಿ ಜಯ ಸಾಧಿಸಿತು. ಇದರೊಂದಿಗೆ ಟೈಟನ್ಸ್‌ ಪ್ಲೇ ಆಫ್‌ಗೆ ಪ್ರವೇಶಿಸಿತು. ಸಾಯಿ ಸುದರ್ಶನ್‌ ಅವರ ಶತಕ ಮತ್ತು ಶುಬ್ಮನ್‌ ಗಿಲ್‌ ಅವರ ಉತ್ತಮ ಬ್ಯಾ

18 May 2025 11:46 pm
IPL 2025 - ವೈಭವ್ ಸೂರ್ಯವಂಶಿಯೇ ಓಪನರ್!: ಪಂದ್ಯ ಸೋತರೂ ಮನಸ್ಸು ಗೆದ್ದ ಸಂಜು ಸ್ಯಾಮ್ಸನ್!

RR Vs PBKS - 2025 ರ ಇಂಡಿಯನ್ ಪ್ರೀಮಿಯರ್ ಲೀಗ್ ಮತ್ತೆ ಆರಂಭವಾದರೂ ರಾಜಸ್ಥಾನ ರಾಯಲ್ಸ್ ತಂಡದ ಸೋಲಿನ ಸುಳಿಯಿಂದ ಹೊರಬಂದಿಲ್ಲ. ಇದೀಗ ಗಾಯಗೊಂಡಿದ್ದ. ಸಂಜು ಸ್ಯಾಮ್ಸನ್ ಅವರು ತಂಡಕ್ಕೆ ಮರಳಿದರೂ ಪರಿಸ್ಥಿತಿ ಬದಲಾಗಿಲ್ಲ. ಆರಂಭಿಕ ಆಟಗಾರ

18 May 2025 10:57 pm
ಟ್ರಾವಿಸ್‌ ಹೆಡ್‌ಗೆ ಕೊರೋನಾ ಪಾಸಿಟಿವ್;‌ ಆತಂಕದಲ್ಲಿ SRH ಆಟಗಾರ!

ಸನ್ ರೈಸರ್ಸ್ ಹೈದರಾಬಾದ್ ತಂಡದ ಪ್ರಮುಖ ಆಟಗಾರ ಟ್ರಾವಿಸ್ ಹೆಡ್ ಅನಾರೋಗ್ಯದಿಂದಾಗಿ ಲಖನೌ ಸೂಪರ್ ಜೈಂಟ್ಸ್ (LSG) ವಿರುದ್ಧದ ಪಂದ್ಯದಿಂದ ಹೊರಗುಳಿದಿದ್ದಾರೆ. ಕೋವಿಡ್-19 ಸೋಂಕಿನಿಂದ ಬಳಲುತ್ತಿರುವ ಕಾರಣ ಅವರು ತಂಡದೊಂದಿಗೆ ಪ್ರ

18 May 2025 10:49 pm
ಬ್ರಿಟನ್‌ ಶ್ರೀಮಂತರ ಪಟ್ಟಿಯಲ್ಲಿ ಭಾರತ ಮೂಲದ ಹಿಂದುಜಾ ಫ್ಯಾಮಿಲಿ ಪ್ರಾಬಲ್ಯ! ಒಟ್ಟು ಆಸ್ತಿ ಎಷ್ಟಿದೆ?

ಭಾರತೀಯ ಮೂಲದ ಗೋಪಿಚಂದ್ ಹಿಂದುಜಾ ನೇತೃತ್ವದ ಹಿಂದುಜಾ ಗ್ರೂಪ್ ಸತತ ನಾಲ್ಕನೇ ಬಾರಿಗೆ ಟೈಮ್ಸ್ ರಿಚ್ ಲಿಸ್ಟ್‌ನಲ್ಲಿ ಅಗ್ರಸ್ಥಾನ ಪಡೆದಿದೆ, ಇದು ಬ್ರಿಟನ್‌ನಲ್ಲಿ ಅವರ ಪ್ರಾಬಲ್ಯವನ್ನು ಎತ್ತಿ ತೋರಿಸುತ್ತದೆ. ಗೋಪಿಚಂದ್ ಹಿ

18 May 2025 9:35 pm
ಕನ್ನಡಿಗರಿಗೆ ಅವಮಾನ ಮಾಡಿದ ಬೆಂಗಳೂರಿನ ಕೋರಮಂಗಲದ ಹೋಟೆಲ್‌ ಸೀಜ್‌! ಸಿಬ್ಬಂದಿ ವಶಕ್ಕೆ

ಬೆಂಗಳೂರಿನ ಕೋರಮಂಗಲದಲ್ಲಿರುವ ಜಿ.ಎಸ್‌.ಸೂಟ್ಸ್‌ ಹೋಟೆಲ್‌ನಲ್ಲಿ ಕನ್ನಡಿಗರನ್ನು ಅವಮಾನಿಸುವಂತಹ ಬರಹಗಳು ಪ್ರದರ್ಶನಗೊಂಡ ಹಿನ್ನೆಲೆಯಲ್ಲಿ ಪೊಲೀಸರು ಹೋಟೆಲ್‌ಗೆ ಬೀಗಮುದ್ರೆ ಹಾಕಿದ್ದಾರೆ. ಹೋಟೆಲ್‌ನ ಮ್ಯಾನೇಜರ್ ಸರ್ಫ

18 May 2025 8:59 pm
Hrishikesh Kanitkar- ಪಾಕ್ ವಿರುದ್ಧ ಬೌಂಡರಿ ಬಾರಿಸಿ ಗೆಲ್ಲಿಸಿದ್ದ ಹೀರೋ ಈಗ ಭಾರತ ಎ ತಂಡದ ಪ್ರಧಾನ ಕೋಚ್!

ಭಾರತ ಎ ತಂಡಕ್ಕೆ ಸಾಮಾನ್ಯವಾಗಿ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ ಅಧ್ಯಕ್ಷರಾಗಿರುವ ವಿವಿಎಸ್ ಲಕ್ಷ್ಮಣ್ ಅವರು ಪ್ರಧಾನ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಆದರೆ ಇದೀಗ ಭಾರತ ತಂಡದ ಮಾಜಿ ಸವ್ಯಸಾಚಿ ಹೃಷಿಕೇಶ್ ಕಾನಿಟ್

18 May 2025 8:45 pm
ಮಕ್ಕಳಾಗದ್ದಕ್ಕೆ ಸೊಸೆಯನ್ನು ಕಲ್ಲಿನಿಂದ ಜಜ್ಜಿ ಕೊಲೆ! ಬೈಕ್‌ನಿಂದ ಬಿದ್ದು ಮೃತಪಟ್ಟಂತೆ ಬಿಂಬಿಸಲು ಯತ್ನ

ಮಕ್ಕಳಾಗಲಿಲ್ಲ ಎಂಬ ಕಾರಣಕ್ಕೆ ಅತ್ತೆ, ಮಾವ ಸೊಸೆಯನ್ನು ಕಲ್ಲಿನಿಂದ ಜಜ್ಜಿ ಕೊಲೆಗೈದ ಘಟನೆ ಅಥಣಿ ತಾಲೂಕಿನ ಬಳ್ಳಿಗೇರಿ - ಮಲಾಬಾದ್‌ ರಸ್ತೆಯಲ್ಲಿ ನಡೆದಿದೆ. ರೇಣುಕಾ ಸಂಜಯ ಹೊನಕಾಂಡೆ (32) ಕೊಲೆಯಾದವರು. ಮಾವ ಕಾಮಣ್ಣ ಹೊನಕಾಂಡೆ

18 May 2025 8:43 pm
ದೇಶದ 3 ಕಡೆ ದಾಳಿ ಮಾಡಿದ್ದ ಉಗ್ರ ಫಿನಿಶ್; ಅಪರಿಚಿತರ ಗುಂಡಿಗೆ ಬಲಿಯಾದ ರಜಾವುಲ್ಲಾ ನಿಜಮಾನಿ

ಬೆಂಗಳೂರಿನಲ್ಲಿ 2005ರಲ್ಲಿ ನಡೆದ ಭಾರತೀಯ ವಿಜ್ಞಾನ ಸಂಸ್ಥೆಯ ದಾಳಿಯ ಮಾಸ್ಟರ್ ಮೈಂಡ್ ಲಷ್ಕರ್ ಎ ತೈಬಾದ ಉಗ್ರ ರಜಾವುಲ್ಲಾ ನಿಜಮಾನಿ ಅಲಿಯಾಸ್ ಅಬು ಸಯುಲ್ಲಾ ಪಾಕಿಸ್ತಾನದ ಸಿಂದ್ ಪ್ರಾಂತ್ಯದಲ್ಲಿ ಅಪರಿಚಿತರು ನಡೆಸಿದ ಗುಂಡಿನ

18 May 2025 8:09 pm
ಬೇಸಿಗೆ ಮಳೆಗೆ ಬೆಂಗಳೂರು ಮುಳುಗುತಿದೆ! ಬೈಕ್‌ ಅಲ್ಲ, ಬೋಟ್‌ ಖರೀದಿಸಿ ಎಂದು ನೆಟ್ಟಿಗರು ಕಿಡಿ

ಬೆಂಗಳೂರಿನಲ್ಲಿ ಸುರಿದ ಭಾರೀ ಮಳೆಯಿಂದಾಗಿ ಕೋರಮಂಗಲದಂತಹ ಪ್ರತಿಷ್ಠಿತ ಪ್ರದೇಶಗಳು ಜಲಾವೃತಗೊಂಡಿವೆ, ಅಪಾರ್ಟ್‌ಮೆಂಟ್‌ಗಳು ಮತ್ತು ರಸ್ತೆಗಳಲ್ಲಿ ನೀರು ನಿಂತು ವಾಹನಗಳು ಮುಳುಗಿವೆ. ಮೂಲಸೌಕರ್ಯ ನಿರ್ವಹಣೆಯಲ್ಲಿ ಬಿಬಿಎಂ

18 May 2025 7:42 pm
ಭಾರತದ ಮಾವು ತಿರಸ್ಕರಿಸಿದ ಅಮೆರಿಕ! ಭಾರತೀಯ ರಫ್ತುದಾರರಿಗೆ ಭಾರೀ ನಷ್ಟ

ಭಾರತದಿಂದ ಅಮೆರಿಕಕ್ಕೆ ರಫ್ತಾಗುತ್ತಿದ್ದ ಮಾವಿನ ಹಣ್ಣುಗಳನ್ನು ಅಮೆರಿಕದ ಅಧಿಕಾರಿಗಳು ವಾಪಸ್ ಕಳುಹಿಸಿದ್ದಾರೆ. ಕೀಟನಾಶಕ ಬಳಕೆಗೆ ಸಂಬಂಧಿಸಿದ ದಾಖಲೆಗಳಲ್ಲಿ ವ್ಯತ್ಯಾಸ ಕಂಡುಬಂದಿದ್ದರಿಂದ ತಿರಸ್ಕೃತವಾಗಿದೆ ಎನ್ನಲಾಗಿ

18 May 2025 6:42 pm
ಬೆಂಗಳೂರು ವಿಮಾನ ನಿಲ್ದಾಣ ಆರಂಭವಾಗಿ 16 ವರ್ಷಗಳ ಬಳಿಕ ಮೊದಲ ಬಾರಿ ದಾಖಲೆಯ ಲಾಭ!

ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ಸ್ಥಾಪನೆಯಾದ ನಂತರ ಇದೇ ಮೊದಲ ಬಾರಿಗೆ ದಾಖಲೆಯ ಲಾಭ ಗಳಿಸಿದೆ. ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರ ಅಧ್ಯಕ್ಷತೆಯಲ್ಲಿ ನಡೆದ ಬೆಂಗಳೂರು ಇಂಟರ್ನ್ಯಾಷನಲ್ ಏರ್ಪ

18 May 2025 6:37 pm
ತುಮಕೂರುವರೆಗೆ ಮೆಟ್ರೊಗಾಗಿ ಕೇಂದ್ರಕ್ಕೆ ಪ್ರಸ್ತಾವನೆ : ಡಾ: ಜಿ. ಪರಮೇಶ್ವರ್‌

ತುಮಕೂರು ನಗರ ಅಭಿವೃದ್ಧಿಗೆ ಹೆಚ್ಚಿನ ವೇಗ ನೀಡಬೇಕಿದೆ. ಮಾದಾವರದಿಂದ ಶಿರಾಗೇಟ್‌ವರೆಗೂ ಒಟ್ಟು 52 ಕಿ.ಮೀ. ಮೆಟ್ರೊ ವಿಸ್ತರಿಸಲು ಯೋಜನೆ ರೂಪಿಸಲಾಗಿದೆ. ಮೆಟ್ರೊ ಮಾರ್ಗದ ನಿರ್ಮಾಣಕ್ಕಾಗಿ ಕೇಂದ್ರದ ಅನುಮತಿ ಕೋರಿ ಪ್ರಸ್ತಾವನೆ

18 May 2025 5:36 pm
Virat Kohli - ಟೆಸ್ಟ್ ಕ್ರಿಕೆಟ್ ನಿಂದ ನಿವೃತ್ತಿ ಬಳಿಕ ಇಂಗ್ಲೆಂಡ್ ಕ್ರಿಕೆಟ್ ನತ್ತ ಆಸಕ್ತಿ! ಮಿಡ್ಲ್‌ಸೆಕ್ಸ್ ಸೇರ್ತಾರಾ ಚೀಕೂ?

ಟಿ20 ಮತ್ತು ಟೆಸ್ಟ್ ಕ್ರಿಕೆಟ್ ಮಾದರಿಗಳಿಂದ ನಿವೃತ್ತ ಪಡೆದಿರುವ ವಿರಾಟ್ ಕೊಹ್ಲಿ ಇನ್ನು ಟೀಂ ಇಂಡಿಯಾದ ಪರ ಏಕದಿನ ಕ್ರಿಕೆಟ್ ನಲ್ಲಿ ಮಾತ್ರ ಕಾಣಿಸಿಕೊಳ್ಳಲಿದ್ದಾರೆ. ಹೀಗಾಗಿ ಟೀ ಇಂಡಿಯಾ ಇಂಗ್ಲೆಂಡ್ ಗೆ ಟೆಸ್ಟ್ ಸರಣಿಯನ್ನು

18 May 2025 5:15 pm
ಕ್ಯಾಲಿಫೋರ್ನಿಯಾದ ಪಾಮ್‌ ಸ್ಪ್ರಿಂಗ್ಸ್‌ ಕ್ಲಿನಿಕ್‌ ಮುಂಭಾದಲ್ಲಿ ಬಾಂಬ್‌ ಸ್ಫೋಟ; ಇಲ್ಲಿಯವರೆಗೆ ಗೊತ್ತಾಗಿದ್ದೇನು?

ಅಮೆರಿಕದ ಕ್ಯಾಲಿಫೋರ್ನಿಯಾದ ಪಾಮ್‌ ಸ್ಪ್ರಿಂಗ್ಸ್‌ನ ರಿಪ್ರೊಡಕ್ಟೀವ್‌ ಕ್ಲಿನಿಕ್‌ನ ಮುಂಭಾಗದಲ್ಲಿ ಬಾಂಬ್‌ ಸ್ಫೋಟ ಸಂಭವಿಸಿದೆ. ಕ್ಲಿನಿಕ್‌ನ ಪಾರ್ಕಿಂಗ್‌ನಲ್ಲಿ ನಿಂತಿದ್ದ ಕಾರು ಸ್ಫೋಟಗೊಂಡಿದ್ದು, ಓರ್ವ ವ್ಯಕ್ತಿ ಸಾವ

18 May 2025 5:14 pm
ಹುಬ್ಬಳ್ಳಿ - ಧಾರವಾಡ ಕೆಲ ಮಸೀದಿಗಳಲ್ಲಿ ಅಪರಿಚಿತರ ಓಡಾಟ ; ಪೊಲೀಸ್‌ ಕಮೀಷನರ್‌ಗೆ ಬೆಲ್ಲದ್ ಪತ್ರ

ಅಪರಿಚಿತ ಹಾಗೂ ಅನುಮಾನಾಸ್ಪದವಾಗಿ ಕಾಣುವ ಪಾಕಿಸ್ತಾನ ಸೇರಿದಂತೆ ಬೇರೆ ಬೇರೆ ದೇಶದ ವ್ಯಕ್ತಿಗಳು ಹುಬ್ಬಳ್ಳಿ ಧಾರವಾಡದ ಮಸೀದಿಗಳಲ್ಲಿ ಓಡಾಡುತ್ತಿರುವುದು ಕಂಡು ಬಂದಿದೆ. ಆ ಕುರಿತು ಪರಿಶೀಲನೆ ನಡೆಸುವಂತೆ ರಾಜ್ಯ ವಿಧಾನ ಸಭಾ

18 May 2025 4:54 pm
RCB vs KKR: ರದ್ದಾದ ಪಂದ್ಯದ ಟಿಕೆಟ್‌ ಹಣ ಮರುಪಾವತಿ; ಷರತ್ತುಗಳು ಏನೇನು? ಹಣ ಪಡೆದುಕೊಳ್ಳುವುದು ಹೇಗೆ? ಇಲ್ಲಿದೆ ವಿವಿರ

ಚಿನ್ನಸ್ವಾಮಿ ಮೈದಾನದಲ್ಲಿ ನಡೆಯಬೇಕಿದ್ದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಮತ್ತು ಕೋಲ್ಕೊತಾ ನೈಟ್‌ ರೈಡರ್ಸ್‌ ನಡುವಿನ ಹೈವೋಲ್ಟೇಜ್‌ ಪಂದ್ಯ ಧಾರಾಕಾರವಾಗಿ ಸುರಿದ ಮಳೆಯಿಂದ ರದ್ದಾಯಿತು. ಹೀಗಾಗಿ ಪಂದ್ಯದ ಟಿಕೆಟ್ ಹಣವ

18 May 2025 4:46 pm
ಫ್ರೆಂಚ್‌ ಅಧ್ಯಕ್ಷರ ಹಿಡಿದ ಕಿರುಬೆರಳು ಬಿಡದ ಟರ್ಕಿಯ ಎರ್ಡೊಗಾನ್;‌ ಭಾರತದೊಂದಿಗೆ ಡೀಲ್‌ಗಾಗಿ ಮನವಿ?

ಭಾರತ-ಪಾಕಿಸ್ತಾನ ಸಂಘರ್ಷದಲ್ಲಿ ಪಾಕಿಸ್ತಾನದ ಪರ ನಿಂತು ಕೈಸುಟ್ಟುಕೊಂಡಿರುವ ಟರ್ಕಿ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೊಗನ್, ಭಾರತೀಯರ ಆಕ್ರೋಶ ತಣಿಸುವ ದಾರಿ ಹುಡುಕುತ್ತಿದ್ದಾರೆ. ಹೇಗಾದರೂ ಮಾಡಿ ಭಾರತೀಯರನ್ನು ಒಪ್ಪಿಸಬೇ

18 May 2025 4:10 pm
`ಧೋನಿ ಅಭಿಮಾನಿಗಳಷ್ಟೇ ರಿಯಲ್, ಉಳಿದವರೆಲ್ಲಾ!' ಹೀಗೆಂದ ಹರ್ಭಜನ್ ಗೆ ಚಳಿ ಬಿಡಿಸಿದ ಕೊಹ್ಲಿ ಫ್ಯಾನ್ಸ್

Harbhajan Singh Vs VIrat Kohli Fans - ಧೋನಿ ಅಭಿಮಾನಿಗಳನ್ನು ಹೊಗಳಿ, ಉಳಿದ ಅಭಿಮಾನಿಗಳನ್ನು ಹೀಯಾಳಿಸಿ ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್ ನೀಡಿರುವ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ. ಧೋನಿಗೆ ಮಾತ್ರ ನಿಜವಾದ ಅಭಿಮಾನಿಗಳಿದ್ದು ಉಳಿದವರೆಲ್ಲಾ ಕ

18 May 2025 3:59 pm
ಮೇ 21 ರಂದು ಆಂಧ್ರಪ್ರದೇಶಕ್ಕೆ ಕರ್ನಾಟಕದ ಆನೆಗಳ ಹಸ್ತಾಂತರ! ಏನಿದು ಒಡಂಬಡಿಕೆ, ಉದ್ದೇಶವೇನು?

ನೆರೆಯ ಆಂಧ್ರಪ್ರದೇಶಕ್ಕೆ ಮೇ 21 ರಂದು ಕುಮ್ಕಿ ಆನೆಗಳನ್ನು ಹಸ್ತಾಂತರಿಸಲಾಗುತ್ತಿದ್ದು, ಇದು ನೆರೆ ರಾಜ್ಯದೊಂದಿಗಿನ ಸೌಹಾರ್ದ ಸಂಬಂಧ ಹೆಚ್ಚಿಸುವುದರ ಜೊತೆಗೆ, ಕರ್ನಾಟಕ ಗಡಿ ಮತ್ತು ಆಂಧ್ರದ ಆನೆ-ಮಾನವ ಸಂಘರ್ಷಕ್ಕೆ ಪರಿಹಾರ

18 May 2025 3:50 pm
Karnataka Rains: ಮೇ 22 ರಂದು ವಾಯುಭಾರ ಕುಸಿತ: ರಾಜ್ಯಕ್ಕೆ 5 ದಿನ ಆರೆಂಜ್ ಅಲರ್ಟ್, ಈ ಕೆಲವು ಜಿಲ್ಲೆಗಳಿಗೆ ಬಿರುಗಾಳಿ ಮಳೆಯ ಎಚ್ಚರಿಕೆ!

ಬಂಗಾಳ ಉಪಸಾಗರದಲ್ಲಿ ವಾಯುಭಾರ ಕುಸಿತದಿಂದಾಗಿ ಕರ್ನಾಟಕದಾದ್ಯಂತ ಮೇ 18 ರಿಂದ 22 ರವರೆಗೆ ಉತ್ತಮ ಮಳೆಯಾಗುವ ಸಾಧ್ಯತೆಯಿದೆ. ಕರಾವಳಿ, ಉತ್ತರ ಮತ್ತು ದಕ್ಷಿಣ ಒಳನಾಡಿನಲ್ಲಿ ಗುಡುಗು ಮಿಂಚು ಸಹಿತ ವ್ಯಾಪಕ ಮಳೆಯಾಗಲಿದ್ದು, ಚಿತ್ರ

18 May 2025 3:39 pm
ಬೆಂಗಳೂರು-ತುಮಕೂರು ಮೆಟ್ರೋಗೂ, ಉಪನಗರ ರೈಲಿಗೂ ಇರುವ ವ್ಯತ್ಯಾಸ ಏನು? ಸಾರ್ವಜನಿಕರು, ರಾಜಕೀಯ ಮುಖಂಡರು ಏನಂತಾರೆ!

ಮೆಟ್ರೋ ಸಂಪರ್ಕ ಎಂದರೆ ಎಲ್ಲರಿಗೂ ಖುಷಿಯಾಗುವ ವಿಷಯ, ಮೊದಲ ಬಾರಿಗೆ ಬೆಂಗಳೂರು ಹೊರತು ಪಡಿಸಿ ನೆರೆಯ ತುಮಕೂರು ವರೆಗೂ ಸಂಪರ್ಕ ಕಲ್ಪಿಸುವ ಮೆಟ್ರೋ ಯೋಜನೆ ಬಗ್ಗೆ ಚಟುವಟಿಕೆ ಆರಂಭ ಆಗಿದೆ. ಆದರೆ ಇನ್ನೊಂದೆಡೆ ಮೆಟ್ರೋ ಯೋಜನೆಗೆ

18 May 2025 3:09 pm
ಹೆಚ್ಚು ಮಳೆಯಾದರೆ ಮುಳುಗುತ್ತೆ, ಕಡಿಮೆ ಸುರಿದರೆ ತೇಲುತ್ತೆ! ಬೆಂಗಳೂರು ಅವಾಂತರ ಹೇಳಲು ಕವಿಯಾದ ಎಚ್‌ಡಿಕೆ

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಶನಿವಾರ (ಮೇ 17) ರಾತ್ರಿ ಅಬ್ಬರಿಸಿದ ಮಳೆಯಿಂದಾಗಿ ತಗ್ಗು ಪ್ರದೇಶಗಳಲ್ಲಿನ ಹಲವು ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ. ಅಲ್ಲದೇ ಹಲವೆಡೆ ಮರಗಳು ಧರೆಗುರುಳಿವೆ. ಮನೆಗಳಿಗೆ ನೀರು ನ

18 May 2025 3:00 pm
ವಿವಾದಾತ್ಮಕ ಹೇಳಿಕೆ: ಕೊತ್ತೂರು ಮಂಜುನಾಥ್ ಗೆ ಅಯೋಗ್ಯ ಎಂದ ಬಿ.ವೈ ವಿಜಯೇಂದ್ರ

ಆಪರೇಷನ್ ಸಿಂದೂರದ ಬಗ್ಗೆ ಸಾಕ್ಷಿ ಕೇಳಿದ ಕಾಂಗ್ರೆಸ್ ಶಾಸಕ ಕೊತ್ತೂರು ಮಂಜುನಾಥ್ ಹೇಳಿಕೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಇಂತಹ ಹೇಳಿಕೆ ನೀಡೋದು ನಮ್ಮ ಯೋಧರಿಗೆ ಅಪಮಾನ ಮಾಡಿದ ಹಾಗೆ. ಅಯೋಗ್ಯರು ಕೆಲವರು ಈ ರೀತಿ ಹೇಳಿಕೆ

18 May 2025 2:53 pm
Copycat: ಮತ್ತೆ ನರೇಂದ್ರ ಮೋದಿ ಅನುಕರಣೆ ಮಾಡಿದ ಶೆಹಬಾಜ್‌ ಷರೀಫ್;‌ ಭುಟ್ಟೋ ನಿಯೋಗ ರಚನೆ!

ಪಹಲ್ಗಾಮ್‌ ಭಯೋತ್ಪಾದಕ ದಾಳಿಗೆ ಪ್ರತಿಯಾಗಿ ಭಾರತ ನಡೆಸಿದ ಆಪರೇಷನ್‌ ಸಿಂಧೂರ ಸೇನಾ ಕಾರ್ಯಾಚರಣೆ ಬಳಿಕ ದಿಕ್ಕು ತೋಚದಂತಾಗಿರುವ ಪಾಕಿಸ್ತಾನ ಪ್ರಧಾನಿ ಶೆಬಬಾಜ್‌ ಷರೀಫ್, ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಏನು ಮಾತನಾಡ

18 May 2025 2:44 pm
ಪುರಿ ಜಗನ್ನಾಥ ದೇಗುಲದ ಮಹಾಪ್ರಸಾದ ನೆಲದ ಮೇಲೆ ತಿನ್ಬೇಕು, ಡೈನಿಂಗ್‌ ಟೇಬಲ್‌ ಮೇಲಲ್ಲ; ಹೊಸ ಪದ್ಧತಿಗೆ ಏನಂತಾರೆ ಭಕ್ತರು?

ಪುರಿಯ ಜಗನ್ನಾಥ ದೇವಾಲಯದ ಪವಿತ್ರ ಪ್ರಸಾದವನ್ನು ಕುಟುಂಬವೊಂದು ಊಟದ ಮೇಜಿನ ಮೇಲೆ ಸೇವಿಸುತ್ತಿರುವ ವಿಡಿಯೋ ವೈರಲ್ ಆಗಿದೆ. ಈ ಘಟನೆ ಒಡಿಶಾದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಜಗನ್ನಾಥ ದೇವಾಲಯದ ಸಂಪ್ರದಾಯದಂತೆ, ಪ್ರಸಾದವ

18 May 2025 2:30 pm
ಚಿನ್ನದ 10 ಗ್ರಾಂ ಬೆಲೆ 88 ಸಾವಿರಕ್ಕೆ ಇಳಿಕೆ ಆಗುತ್ತಾ? ತಜ್ಞರು ಏನಂತಾರೆ, ಹೂಡಿಕೆದಾರರಿಗೆ ಸಲಹೆ ಏನು?

ಕಳೆದೊಂದು ವರ್ಷದಲ್ಲಿ ಚಿನ್ನದ ಬೆಲೆಯಲ್ಲಿ ಹಿಂದೆಂದೂ ಕಾಣದ ಕುಸಿತ ಆಗುತ್ತಿದ್ದು ಏಪ್ರಿಲ್‌ನಲ್ಲಿ ಗರಿಷ್ಠ ಬೆಲೆ ದಾಖಲಾದ ನಂತರ, ಸುಮಾರು 7% ರಷ್ಟು ಬೆಲೆ ಕುಸಿದಿದೆ. ಅಮೆರಿಕದ ಫೆಡರಲ್ ರಿಸರ್ವ್ ಬಡ್ಡಿ ದರ ಕಡಿಮೆ ಮಾಡುವ ನಿರೀ

18 May 2025 1:46 pm
ಪಾಕಿಸ್ತಾನಕ್ಕೆ ಐಎಂಎಫ್‌ ಬಿಗ್‌ ವಾರ್ನಿಂಗ್;‌ 11 ಹೊಸ ಷರತ್ತುಗಳನ್ನು ಕೇಳಿ ಹಣೆ ಮೇಲಿನ ಬೆವರು ಒರೆಸಿಕೊಂಡ ಷರೀಫ್!

ಪಾಕಿಸ್ತಾನಕ್ಕೆ ಹೊಸ ಸಾಲದ ಕಂತು ಬಿಡುಗಡೆ ಮಾಡಲು 11 ಹೊಸ ಷರತ್ತುಗಳನ್ನು ವಿಧಿಸಿರುವ ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌), ಈ ಷರತ್ತುಗಳ ಪಾಲನೆ ಕಡ್ಡಾಯ ಎಂಬ ಖಡಕ್‌ ಸಂದೇಶವನ್ನು ರವಾನಿಸಿದೆ. ಪಾಕಿಸ್ತಾನಕ್ಕೆ ಆರ್ಥಿಕ

18 May 2025 1:43 pm
ಅವೈಜ್ಞಾನಿಕ ನೀತಿಯಿಂದ ಅಬಕಾರಿ ಉದ್ಯಮ ಸಂಕಷ್ಟದಲ್ಲಿ: ಆರ್ ಅಶೋಕ್ ಆಕ್ರೋಶ

ಅಬಕಾರಿ ಇಲಾಖೆಗೆ 40 ಸಾವಿರ ಕೋಟಿಯ ಗುರಿ ನಿಗದಿ ಮಾಡಲಾಗಿದೆ. ಇದನ್ನು ತಲುಪಲು ಅಧಿಕಾರಿಗಳು ಇದ್ದಬದ್ದ ಎಲ್ಲಾ ಅವಕಾಶಗಳನ್ನು ಬಳಕೆ ಮಾಡುತ್ತಿದ್ದಾರೆ. ಆ ಮೂಲಕ ಉದ್ಯಮವನ್ನು ಸಂಕಷ್ಟಕ್ಕೆ ದೂಡಲಾಗುತ್ತಿದೆ ಎಂದು ಟೀಕಿಸಿದ್ದಾರ

18 May 2025 1:36 pm
ಅಮೆರಿಕದಲ್ಲಿ ಬಿರುಗಾಳಿ-ಸುಂಟರಗಾಳಿ: ಮನೆ ಕುಸಿತ, ನೆಲಕ್ಕುರುಳಿದ ಮರಗಳು, ವಾಹನಗಳು ಜಖಂ, 27 ಮಂದಿ ಮೃತ: ಭೀಕರ ದುರಂತಕ್ಕೆ ಬೆಚ್ಚಿದ ಜನ

ಅಮೆರಿಕದಲ್ಲಿ ಭೀಕರ ಚಂಡಮಾರುತ ಅಪ್ಪಳಿಸಿದೆ. ಮಿಸೌರಿ, ಕೆಂಟುಕಿ ಮತ್ತು ವರ್ಜಿನಿಯಾದಲ್ಲಿ ಕನಿಷ್ಠ 27 ಜನರು ಮೃತಪಟ್ಟಿದ್ದಾರೆ. ಸೇಂಟ್ ಲೂಯಿಸ್‌ನಲ್ಲಿ ಚಂಡಮಾರುತವು ಚರ್ಚ್ ಅನ್ನು ನಾಶಮಾಡಿದೆ, ಮೂವರು ಸಿಲುಕಿಕೊಂಡಿದ್ದಾರೆ.

18 May 2025 1:03 pm
ಪಿಎಸ್ಎಲ್‌ವಿ-ಸಿ61 ವೈಫಲ್ಯ, ಇಸ್ರೋಗೆ ಹಿನ್ನಡೆಯಷ್ಟೇ, ಸೋಲಲ್ಲ; ಗಿರೀಶ್‌ ಲಿಂಗಣ್ಣ ಮಾತು ಸುಳ್ಳಲ್ಲ

ಭಾರತದ ಹೆಮ್ಮೆಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋದ 101ನೇ ಉಪಗ್ರಹ ಉಡಾವಣೆ ಯೋಜನೆ ವಿಫಲಗೊಂಡಿದೆ. ಪಿಎಸ್ಎಲ್‌ವಿ-ಸಿ61​ ರಾಕೆಟ್‌ ಯಶಸ್ವಿ ಉಡಾವಣೆಗೊಂಡರೂ, EOS-09​ ಉಪಗ್ರಹ ಭೂಕಕ್ಷೆಗೆ ಸೇರುವಲ್ಲಿ ವಿಫಲವಾಗಿದೆ. ಈ ಕುರಿತು ಸುದ

18 May 2025 1:00 pm
ಧರ್ಮಸ್ಥಳದ ಹುಡುಗಿ ಪಂಜಾಬ್ ಕಾಲೇಜಿನ 3 ನೇ ಮಹಡಿಯಿಂದ ಬಿದ್ದು ನಿಗೂಢ ಸಾವು

ಧರ್ಮಸ್ಥಳ ಗ್ರಾಮದ ಬೊಳಿಯಾರ್ ಮೂಲದ ಯುವತಿಯೊಬ್ಬಳು ಪಂಜಾಬ್ ನಲ್ಲಿ ಮೇ 17 ರಂದು ನಿಗೂಢವಾಗಿ ಸಾವನ್ನಪ್ಪಿದ್ದಾಳೆ. ಸಿವಿಲ್ ಗುತ್ತಿಗೆದಾರ ಸುರೇಂದ್ರ ಮತ್ತು ಸಿಂಧೂದೇವಿ ದಂಪತಿ ಪುತ್ರಿ, ಏರೋಸ್ಪೇಸ್ ಉದ್ಯೋಗಿ ಆಕಾಂಕ್ಷ (22) ಮೃತ

18 May 2025 12:15 pm
ಉಂಡ ಮನೆಗೆ ದ್ರೋಹ ಬಗೆದ ಜ್ಯೋತಿ ಮಲ್ಹೋತ್ರಾ ಯಾರು? ಎರಡು ತಿಂಗಳ ಹಿಂದಷ್ಟೇ ಪಾಕ್‌ ಪ್ರವಾಸ! ಯೂಟ್ಯೂಬ್‌ ತುಂಬ ಪಾಕ್‌ ಬಗ್ಗೆ ಅಭಿಮಾನ

ಹರಿಯಾಣದ ಯೂಟ್ಯೂಬರ್ ಜ್ಯೋತಿ ಮಲ್ಹೋತ್ರಾ ಪಾಕಿಸ್ತಾನದ ಗುಪ್ತಚರ ಅಧಿಕಾರಿಗಳೊಂದಿಗೆ ಸ್ನೇಹ ಬೆಳೆಸಿ, ಭಾರತೀಯ ಸೇನೆಯ ಮಾಹಿತಿಯನ್ನು ರವಾನಿಸಿದ ಆರೋಪದ ಮೇಲೆ ಬಂಧನಕ್ಕೊಳಗಾಗಿದ್ದಾಳೆ. ಆಕೆಯ ಪಾಕಿಸ್ತಾನ ಪ್ರವಾಸ, ವಿವಾದಾತ್

18 May 2025 11:37 am
ಪಾಕಿಸ್ತಾನಕ್ಕಿಂತ ನರಕಕ್ಕೆ ಹೋಗುವುದು ಲೇಸು; ನೆರೆ ರಾಷ್ಟ್ರದ ಬಗ್ಗೆ ಒಂದು ವಾಕ್ಯದ ಶರಾ ಬರೆದ ಜಾವೇದ್‌ ಅಖ್ತರ್‌!

ಪಹಲ್ಗಾಮ್‌ ಭಯೋತ್ಪಾದಕ ದಾಳಿಯ ಹಿನ್ನೆಲೆಯಲ್ಲಿ ನೆರೆ ರಾಷ್ಟ್ರ ಪಾಕಿಸ್ತಾನವನ್ನು ತೀವ್ರವಾಗಿ ಟೀಕಿಸಿರುವ ಬಾಲಿವುಡ್‌ನ ಖ್ಯಾತ ಬರಹಗಾರ ಜಾವೇದ್‌ ಅಖ್ತರ್‌, ಪಾಕಿಸ್ತಾನಕ್ಕಿಂತ ನರಕವೇ ಎಷ್ಟೋ ವಾಸಿ ಎಂದು ವಾಗ್ದಾಳಿ ನಡೆಸ

18 May 2025 11:35 am
ಕೊಡಗಿನಲ್ಲಿ ಪೂರ್ವ ಮುಂಗಾರು ಅಧಿಕ; ಈ ಬಾರಿ ವಾಡಿಕೆಗಿಂತ ಶೇ.4 ರಷ್ಟು ಹೆಚ್ಚು ಮಳೆ

ಪ್ರತಿದಿನ ಕೊಡಗಿನ ನಾನಾ ಭಾಗಗಳಲ್ಲಿ ಮಳೆಯಾಗುತ್ತಿದ್ದು, ತಿಂಗಳಾಂತ್ಯದ ವೇಳೆಗೆ ವಾಡಿಕೆಗಿಂತ ಹೆಚ್ಚು ಮಳೆಯಾಗುವ ನಿರೀಕ್ಷೆಯಿದೆ. ಅಲ್ಲದೇ ಮುಂಗಾರು ಶೀಘ್ರ ಆರಂಭದ ಮುನ್ಸೂಚನೆ ಇರುವುದರಿಂದ ಈ ತಿಂಗಳಲ್ಲಿ ಮಳೆ ಕೊರತೆ ಕಂಡು

18 May 2025 11:34 am
ಹೈದರಾಬಾದ್‌ನ ಚಾರ್‌ಮಿನಾರ್‌ ಬಳಿ ಅಗ್ನಿ ಅವಘಡ; 11 ಜನರು ಮೃತ, ಹಲವರ ಪರಿಸ್ಥಿತಿ ಗಂಭೀರ

ಹೈದರಾಬಾದ್‌ನ ಚಾರ್ಮಿನಾರ್ ಬಳಿಯ ಗುಲ್ಜಾರ್ ಹೌಜ್ ಪ್ರದೇಶದಲ್ಲಿ ಭಾನುವಾರ ಬೆಂಕಿ ಸಂಭವಿಸಿದೆ. ವಸತಿ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡು ಒಂಬತ್ತು ಜನರು ಮೃತಪಟ್ಟಿದ್ದಾರೆ. ಮೃತರಲ್ಲಿ ಮೂವರು ಮಹಿಳೆಯರು ಮತ್ತು ಇಬ್ಬರು ಮಕ್

18 May 2025 11:32 am
ನ್ಯೂಯಾರ್ಕ್‌ನ ಬ್ರೂಕ್ಲಿನ್‌ ಸೇತುಗೆ ಡಿಕ್ಕಿ ಹೊಡೆದ ಮೆಕ್ಸಿಕನ್‌ ನೌಕಾಸೇನೆ ಹಡಗು; ಈಸ್ಟ್‌ ರಿವರ್‌ಗೆ ಹಾರಿದ ನಾವಿಕರು!

ಮೆಕ್ಸಿಕೋದ ನೌಕಾಪಡೆಗೆ ಸೇರಿದ ಹಡಗೊಂದು ಅಮೆರಿಕದ ನ್ಯೂಯಾರ್ಕ್‌ ಬ್ರೂಕ್ಲಿನ್‌ ಸೇತುಗೆ ಡಿಕ್ಕಿ ಹೊಡೆದಿದ್ದು, ಘಟನೆಯಲ್ಲಿ 19 ಜನರಿಗೆ ಗಂಭೀರ ಗಾಯಗಳಾಗಿವೆ. ಈ ಹಡಗಿನಲ್ಲಿ ಒಟ್ಟು 277 ಜನ ಇದ್ದರು ಎನ್ನಲಾಗಿದ್ದು, ಅಪಘಾತಕ್ಕೆ ನ

18 May 2025 10:59 am
ಇಂದು ಬೆಳಗಿನ ಜಾವ ಅರುಣಾಚಲ ಪ್ರದೇಶದ ದಿಬಾಂಗ್ ಕಣಿವೆಯಲ್ಲಿ ಭೂಕಂಪನ

ಅರುಣಾಚಲ ಪ್ರದೇಶದ ಡಿಬಾಂಗ್ ಕಣಿವೆಯಲ್ಲಿ ಬೆಳಿಗ್ಗೆ ಭೂಕಂಪ ಸಂಭವಿಸಿದೆ. ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರದ ಪ್ರಕಾರ, ಭೂಕಂಪದ ತೀವ್ರತೆ 3.8 ರಷ್ಟಿತ್ತು. ಇದು 10 ಕಿಲೋಮೀಟರ್ ಆಳದಲ್ಲಿ ಸಂಭವಿಸಿದೆ. ನಿನ್ನೆ ಅರುಣಾಚಲ ಪ್ರದೇಶ

18 May 2025 10:45 am