ಬಿಹಾರದ ಕೆಲವು ಜಿಲ್ಲೆಗಳಲ್ಲಿ ಏಮ್ಸ್ ಆಸ್ಪತ್ರೆ ನಡೆಸಿದ ಅಧ್ಯಯನದಿಂಧ ಸ್ಫೋಟಕ ಮಾಹಿತಿಯೊಂದು ಹೊರಬಿದ್ದಿದೆ. ಹಾಲುಣಿಸುವ ತಾಯಂದಿರ ಎದೆಹಾಲಿನಲ್ಲಿ ಅಪಾಯಕಾರಿ ಯುರೇನಿಯಂ ಅಂಶ ಪತ್ತೆಯಾಗಿದೆ ಎನ್ನಲಾಗಿದೆ. ಅಧ್ಯಯನನದ ವೇಳ
ರಾಜ್ಯ ಕಾಂಗ್ರೆಸ್ ಸರ್ಕಾರದ ನಾಯಕತ್ವದ ಗೊಂದಲ ದಿನದಿಂದ ದಿನಕ್ಕೆ ಬಿಗಡಾಯಿಸುತ್ತಿದೆ. ಈ ನಡುವೆ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಹೈಕಮಾಂಡ್ ನೋಡಿಕೊಳ್ಳುತ್ತದೆ ಎಂದು ಹೇಳುವ ಮೂಲಕ ಗೊಂದಲಕ್ಕೆ ತಾತ್ಕಾಲಿಕ ವ
ಬೆಂಗಳೂರಿನಲ್ಲಿ ನಡೆದ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಚುರುಕುಗೊಂಡಿದೆ. ಸದ್ಯ ಆರೋಪಿಗಳ ಸಂಖ್ಯೆ ಏಳಕ್ಕೆ ಏರಿಕೆಯಾಗಿದ್ದು, 80 ಲಕ್ಷ ರೂ. ದೊಂದಿಗೆ ನಾಪತ್ತೆಯಾಗಿರುವ ಮತ್ತೊಬ್ಬ ದಿನೇಶ್ಗಾಗಿ ನೆರೆ ರಾಜ್ಯದಲ್ಲಿ
ರಾಜ್ಯ ಸರಕಾರದ ಪತನದ ಬಗ್ಗೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಭವಿಷ್ಯ ನುಡಿದಿದ್ದಾರೆ. ಮುಖ್ಯಮಂತ್ರಿ ಕುರ್ಚಿಗಾಗಿ ನಡೆಯುತ್ತಿರುವ ಪೈಪೋಟಿಯಿಂದಾಗಿ ಸರಕಾರ ಅಸ್ಥಿರಗೊಳ್ಳುವ ಸಾಧ್ಯತೆ ಇದೆ ಎಂದು ಅವರು ಅಭಿಪ್ರಾಯ
ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರು ದೆಹಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾದರು. ಕರ್ನಾಟಕ ರಾಜಕಾರಣದ ಪ್ರಸಕ್ತ ವಿದ್ಯಮಾನಗಳ ಕುರಿತು ಮಾಹಿತಿ ನೀಡಿದರು. ಪಕ್ಷ ಸಂಘಟನೆಗೆ ಅಮಿತ್ ಶಾ ಅವರಿಂ
ದುಬೈನಲ್ಲಿ ಶುಕ್ರವಾರ ಸಂಭವಿಸಿದ ತೇಜಸ್ ಫೈಟರ್ ಜೆಟ್ ಅವಘಡದಲ್ಲಿ ಪ್ರಾಣ ಕಳೆದುಕೊಂಡ ವಿಂಗ್ ಕಮಾಂಡರ್ ನಮಾಂಶ್ ಸಿಯಾಲ್ ಅವರಿಗೆ ಅವರ ಪತ್ನಿ ಅಂತಿಮ ಗೌರವ ಸಲ್ಲಿಸಿದರು. ನಮಾಂಶ್ ಸಿಯಾಲ್ ಅವರ ಅಂತ್ಯಕ್ರಿಯೆ ಭಾನುವಾರ ಹಿಮಾ
ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಗೆ ಬಿಸಿಸಿಐ ಭಾರತ ತಂಡವನ್ನು ಪ್ರಕಟಿಸಿದೆ. ಕನ್ನಡಿಗ ಕೆ.ಎಲ್. ರಾಹುಲ್ ತಂಡದ ನಾಯಕರಾಗಿ ಮತ್ತು ವಿಕೆಟ್ ಕೀಪರ್ ಆಗಿ ಆಯ್ಕೆಯಾಗಿದ್ದಾರೆ. ರೋಹಿತ್, ಕೊಹ್ಲಿ, ಪಂತ್ ಸೇರಿದಂತೆ ಪ್ರಮುಖ ಆ
ಲಕ್ಷ್ಮಿ ದೇವಸ್ಥಾನ ಕಟ್ಟಿಸುತ್ತಿದ್ದೇನೆ ಎಂದು ಹೇಳಿಕೊಂಡು ಶಿಕ್ಷಕಿಯೊಬ್ಬರಿಗೆ ಒಂದು ಕೋಟಿ ರೂಪಾಯಿ ಮತ್ತು ಚಿನ್ನಾಭರಣ ವಂಚಿಸಿದ್ದ ಘಟನೆ ಬೆಂಗಳೂರಿನ ಬಸವೇಶ್ವರನಗರ ಪೊಲೀಸ್ ಠಾಣಾ ವ್ಯಾಪ್ತಿ ಬೆಳಕಿಗೆ ಬಂದಿದೆ. ಶಿಕ್ಷ
ಲೈಂಗಿಕ ಆರೋಗ್ಯದ ಚಿಕಿತ್ಸೆ ಹೆಸರಿನಲ್ಲಿ 48 ಲಕ್ಷ ರೂ. ಕಳೆದುಕೊಂಡ ಟೆಕ್ಕಿಯೊಬ್ಬರ ಮೂತ್ರಪಿಂಡಗಳಿಗೆ ಹಾನಿಯಾಗಿದೆ. ವಿಜಯ್ ಗುರೂಜಿ ಎಂಬುವರು 'ದೇವರಾಜ ಬೂಟಿ' ಮತ್ತು 'ಭಾವನಾ ಬೂಟಿ ತೈಲ'ದಂತಹ ದುಬಾರಿ ಔಷಧಿಗಳನ್ನು ಮಾರಾಟ ಮಾಡಿ
ಭಾರತೀಯ ಕ್ರಿಕೆಟ್ ತಾರೆ ಸ್ಮೃತಿ ಮಂಧಾನಾ ಮತ್ತು ಸಂಗೀತ ಸಂಯೋಜಕ ಪಲಾಶ್ ಮುಚ್ಚಲ್ ಅವರ ವಿವಾಹ ಸಮಾರಂಭವನ್ನು ಅಂತಿಮ ಕ್ಷಣದಲ್ಲಿ ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ. ಮದುವೆ ಸಿದ್ಧತೆಗಳ ನಡುವೆ, ಸ್ಮೃತಿ ಅವರ ತಂದೆ ಶ್ರೀನಿವ
ಕರೂರಿನಲ್ಲಿ ನಡೆದ ಕಾಲ್ತುಳಿತ ದುರಂತದಿಂದ ನಲವತ್ತೆರಡು ಜನರು ಮೃತಪಟ್ಟಿದ್ದರು. ಈ ದುರಂತದ ನಂತರ ಎರಡು ತಿಂಗಳು ತಮಿಳುನಾಡು ವಿಧಾನಸಭೆ ಚುನಾವಣೆ ಪ್ರಚಾರಕ್ಕೆ ಬ್ರೇಕ್ ಕೊಟ್ಟುಕೊಂಡಿದ್ದ ನಟ ಮತ್ತು ರಾಜಕಾರಿಣಿ ವಿಜಯ್ ಅವ
ಕರ್ನಾಟಕ ಕಾಂಗ್ರೆಸ್ನಲ್ಲಿನ ನಾಯಕತ್ವ ಬದಲಾವಣೆ ಮತ್ತು ಒಳಜಗಳ, ಸಂಪುಟ ಪುನಾರಚನೆ ಬಗ್ಗೆ ಇಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರು ಮಾತನಾಡಿದರು. ಸಿಎಂ ಸಿದ್ದರಾಮಯ್ಯ ಯಾರು ಏನೇ ಹೇಳಿದರು ಸಹ ತಮ್ಮ ಸಿಎಂ ಸ್ಥಾನ ಬಿಟ್ಟು ಕ
ಬೆಂಗಳೂರಿನಲ್ಲಿ ಜೋಡಿ ರೈಲ್ವೆ ಮಾರ್ಗ ಕಾಮಗಾರಿ ಹಿನ್ನೆಲೆಯಲ್ಲಿ 6 ರೈಲುಗಳ ಸಂಚಾರ ರದ್ದು ಮಾಡಲಾಗಿದ್ದು, ವಂದೇ ಭಾರತ್ ಎಕ್ಸ್ಪ್ರೆಸ್ ಸೇರಿದಂತೆ 8 ರೈಲುಗಳ ಮಾರ್ಗ ಬದಲಾವಣೆ ಮಾಡಲಾಗಿದೆ. ಬೆಳಂದೂರು ರೋಡ್ ಮತ್ತು ಕಾರ್ಮೆಲ
ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಜಿಲ್ಲೆಯಲ್ಲಿ ಡಿಸೆಂಬರ್ 6 ರಂದು ಬಾಬ್ರಿ ಮಸೀದಿ ಶಂಕುಸ್ಥಾಪನೆ ನೆರವೇರಿಸಲಾಗುವುದು ಎಂದು ತೃಣಮೂಲ ಶಾಸಕ ಹುಮಾಯುನ್ ಕಬೀರ್ ಘೋಷಿಸಿದ್ದಾರೆ. ಈ ನಿರ್ಧಾರವು ರಾಜ್ಯದಲ್ಲಿ ರಾಜಕೀಯ ಚರ್ಚೆಗೆ ಕ
ಕೇಂದ್ರ ಸರ್ಕಾರವು ಸಂವಿಧಾನದ ಅನುಚ್ಛೇದ 240 ರ ಮೂಲಕ ಕೇಂದ್ರಾಡಳಿತ ಪ್ರದೇಶವಾದ ಚಂಡೀಗಢವನ್ನು ರಾಷ್ಟ್ರಪತಿಗಳ ನೇರ ಆಡಳಿತಕ್ಕೆ ತರಲು ಉದ್ದೇಶಿಸಿದೆ ಎಂಬ ಊಹಾಪೋಹಗಳ ಕುರಿತು ಹುಟ್ಟಿಕೊಂಡ ರಾಜಕೀಯ ವಿವಾದಕ್ಕೆ ಕೇಂದ್ರ ಗೃಹ ಸಚ
ರಾಜ್ಯದ ಕರಾವಳಿ ಮತ್ತು ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಲ್ಲಿ ನವೆಂಬರ್ 23 ಮತ್ತು 24 ರಂದು ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ನಂತರ, ನವೆಂಬರ್ 25 ರಿಂದ ವಾರದ ಅಂತ್ಯದವರೆಗೆ ರಾಜ್ಯಾದ್ಯಂತ ಒಣ ಹವೆ ಮುಂದುವರಿಯಲಿದೆ ಎ
ಬೆಂಗಳೂರು ನಮ್ಮ ಮೆಟ್ರೋ ಹಳದಿ ಮಾರ್ಗವು 100 ದಿನಗಳನ್ನು ಪೂರೈಸಿದ್ದು, ನಿತ್ಯ ಲಕ್ಷಕ್ಕೂ ಅಧಿಕ ಪ್ರಯಾಣಿಕರು ಸಂಚರಿಸುತ್ತಿದ್ದಾರೆ. 3 ರೈಲುಗಳಿಂದ ಆರಂಭವಾದ ಸೇವೆ, 5ಕ್ಕೆ ಹೆಚ್ಚಳವಾಗಿದ್ದು, ರೈಲುಗಳ ನಡುವಿನ ಕಾಯುವ ಸಮಯ 15 ನಿಮಿಷ
ಚಂಡೀಗಢವನ್ನು ಸಂವಿಧಾನದ 240 ನೇ ವಿಧಿಯ ಅಡಿಯಲ್ಲಿ ತರುವ ಕೇಂದ್ರ ಸರ್ಕಾರದ ಪ್ರಸ್ತಾವವು ಪಂಜಾಬಿನಲ್ಲಿ ರಾಜಕೀಯ ಗದ್ದಲ ಸೃಷ್ಟಿಸಿದೆ. ಕೇಂದ್ರವು ಕೇವಲ ಶಾಸನ ಸರಳಗೊಳಿಸುವ ಬಗ್ಗೆ ಪರಿಶೀಲಿಸುತ್ತಿದೆ, ಅಂತಿಮ ನಿರ್ಧಾರವಾಗಿಲ್ಲ
ಭಾರತೀಯ ಕ್ರಿಕೆಟ್ನ ಪ್ರಮುಖ ಆಟಗಾರ್ತಿ ಮತ್ತು ವಿಶ್ವಕಪ್ ವಿಜೇತೆ ಸ್ಮೃತಿ ಮಂಧಾನಾ ಅವರು ಸಂಗೀತ ಸಂಯೋಜಕ ಮತ್ತು ಚಲನಚಿತ್ರ ನಿರ್ಮಾಪಕ ಪಲಾಶ್ ಮುಚ್ಚಲ್ ಅವರನ್ನು ಇಂದು (ನವೆಂಬರ್ 23, 2025) ಸಾಂಗ್ಲಿಯಲ್ಲಿ ವಿವಾಹವಾಗಲಿದ್ದಾರೆ. 2
ಕಡೆ ಕ್ಷಣದ ವಿಮಾನ ಟಿಕೆಟ್ ರದ್ದತಿಗಳಿಗೆ ಪ್ರಯಾಣಿಕರಿಗೆ ಸಂಪೂರ್ಣ ಹಣ ನಷ್ಟವಾಗುವುದನ್ನು ತಪ್ಪಿಸಲು ಭಾರತ ಸರ್ಕಾರವು ಮುಂದಿನ 2-3 ತಿಂಗಳುಗಳಲ್ಲಿ ಹೊಸ ಯೋಜನೆಯನ್ನು ಜಾರಿಗೆ ತರಲು ಸಿದ್ಧತೆ ನಡೆಸಿದೆ. ಈ ಯೋಜನೆಯಡಿ, ವಿಮಾನ ಟಿ
ಕೇಂದ್ರ ಸರ್ಕಾರವು 2025ರ ಚಳಿಗಾಲದ ಅಧಿವೇಶನದಲ್ಲಿ ಸಂವಿಧಾನದ 131ನೇ ತಿದ್ದುಪಡಿ ಮಸೂದೆಯನ್ನು ಪರಿಚಯಿಸಲಿದೆ. ಇದು ಚಂಡೀಗಢವನ್ನು ರಾಷ್ಟ್ರಪತಿಯ ನೇರ ಆಡಳಿತಕ್ಕೆ ತರಲು ಉದ್ದೇಶಿಸಿದೆ. ಈ ಕ್ರಮವು ಪಂಜಾಬ್ನ ರಾಜಕೀಯ ಪಕ್ಷಗಳಿಂದ
ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ ಕರ್ತವ್ಯದ ಒತ್ತಡದಿಂದಾಗಿ 50 ವರ್ಷದ ಶಿಕ್ಷಕರೊಬ್ಬರು ಮೆದುಳು ರಕ್ತಸ್ರಾವದಿಂದ ನಿಧನರಾಗಿದ್ದಾರೆ. ಮತದಾರರ ಪಟ್ಟಿಗಳ ಪರಿಷ್ಕರಣೆ ಕೆಲಸದ ತೀವ್ರ ಒತ್ತಡದಿಂದ ಆರೋಗ್ಯ ಹದಗೆಟ್ಟಿದ
ಕರ್ನಾಟಕ ಸರ್ಕಾರವು ಕರ್ನಾಟಕ ನೋಂದಣಿ (ನೋಂದಾಯಿತ ದಾಖಲೆಗಳ ನಿರಾಕರಣೆ ಮತ್ತು ರದ್ದತಿ) ನಿಯಮಗಳು 2025ರ ಕರಡನ್ನು ಬಿಡುಗಡೆ ಮಾಡುವ ಮೂಲಕ ಆಸ್ತಿ ನೋಂದಣಿ ವ್ಯವಸ್ಥೆಯಲ್ಲಿ ಕ್ರಾಂತಿಕಾರಿ ಬದಲಾವಣೆ ತರಲು ಮುಂದಾಗಿದೆ. ಈ ನಿಯಮಗಳು
Eye care: ರೂಮ್ಲೈಟ್ ಆಫ್ಮಾಡಿ ಮೊಬೈಲ್ ನೋಡಿದ್ರೆ ನಿದ್ದೆ ಬರುತ್ತಾ?! Dr Shalini Shetty
ಉತ್ತರಾಖಂಡದಅಲ್ಮೋರಾದಲ್ಲಿ ಶಾಲೆಗಳ ಸಮೀಪ ಸುಮಾರು 20 ಕೆಜಿಗೂ ಅಧಿಕ ಸ್ಫೋಟಕಗಳು ಪತ್ತೆಯಾಗಿರುವುದು ಆತಂಕ ಮೂಡಿಸಿದೆ. ಕ್ರಿಕೆಟ್ ಆಡಲು ತೆರಳಿದ್ದ ಶಾಲಾ ಮಕ್ಕಳಿಗೆ 20 ಕೆಜಿಗೂ ಹೆಚ್ಚು ಸ್ಫೋಟಕಗಳು ಸಿಕ್ಕಿವೆ. ಕಲ್ಲು ಒಡೆಯಲು ಬ
ಅಶ್ವಿನಿ ಗೌಡ-ಜಾಹ್ನವಿ ರೂಮ್ ಬಗ್ಗೆ ರೂಮರ್, ಗಿಲ್ಲಿ ಏನಂದ್ರು ನೋಡಿ!
ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಅವರು ಸ್ಥಳೀಯ ಸಂಸ್ಥೆ ಚುನಾವಣಾ ಪ್ರಚಾರದ ವೇಳೆ ನೀಡಿದ ಹೇಳಿಕೆ ರಾಜಕೀಯ ಹಲ್ಚಲ್ ಎಬ್ಬಿಸಿದೆ. ತಮ್ಮ ಪಕ್ಷದ ಅಭ್ಯರ್ಥಿಗಳಿಗೆ ಮತ ಹಾಕಿದರೆ ಅಭಿವೃದ್ಧಿ ನಿಧಿ ಹರಿದು ಬರುತ್ತದೆ,
ಮಹಾರಾಷ್ಟ್ರದಲ್ಲಿ ಇಂದು ನಡೆಯಲಿರುವ ಟಿಇಟಿ ಪರೀಕ್ಷೆಗೆ 4.75 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು ಹಾಜರಾಗಲಿದ್ದಾರೆ. ಇದರಲ್ಲಿ ಸಾವಿರಾರು ಮಂದಿ ಸೇವೆ ಸಲ್ಲಿಸುತ್ತಿರುವ ಶಿಕ್ಷಕರಿದ್ದಾರೆ. ಸುಪ್ರೀಂ ಕೋರ್ಟ್ನ ಆದೇಶದ ನಂತರ ರಾ
ಯಶವಂತಪುರ-ವಿಜಯಪುರ ನಡುವಿನ ವಿಶೇಷ ರೈಲು ಡಿ.8ರಿಂದ ನಿತ್ಯ ಎಕ್ಸ್ಪ್ರೆಸ್ ಆಗಿ ಸಂಚಾರ ಆರಂಭಿಸಲಿದೆ. ಮೂರು ವರ್ಷಗಳ ಬಳಿಕ ಈ ರೈಲನ್ನು ನಿಯಮಿತಗೊಳಿಸಿದ್ದು, ಟಿಕೆಟ್ ದರದಲ್ಲೂ ಇಳಿಕೆಯಾಗಲಿದೆ. ಇದರಿಂದ ಪ್ರಯಾಣಿಕರಿಗೆ ಆರ್ಥ
ಮೈಸೂರಿನಲ್ಲಿ ಪ್ರವಾಸಿ ತಾಣಗಳಿದ್ದರೂ ವರ್ಷಪೂರ್ತಿ ಪ್ರವಾಸೋದ್ಯಮ ಗರಿಗೆದರುತ್ತಿಲ್ಲ. ಕೊಡಗು, ಬಂಡೀಪುರ ಮುಂತಾದ ಜಿಲ್ಲೆಗಳೊಂದಿಗೆ 'ಟೂರಿಸಂ ಸರ್ಕಿಟ್' ರಚನೆಗೆ ದಶಕದ ಕೂಗು ಸ್ಪಂದನೆ ಪಡೆದಿಲ್ಲ. ಪ್ರವಾಸಿಗರು ರಾತ್ರಿ ವಾಸ
ಕರಾವಳಿ ಜಿಲ್ಲೆಯ ಲಕ್ಷ ದೀಪೋತ್ಸವ ಸಂಪನ್ನಗೊಂಡ ಬೆನ್ನಲ್ಲೇ ದಕ್ಷಿಣ ಕನ್ನಡ ಜಿಲ್ಲೆಯ ಹಲವೆಡೆ ಶನಿವಾರ ರಾತ್ರಿ ಮುಂಗಾರು ಮಾದರಿಯಲ್ಲಿ ಭಾರಿ ಮಳೆಯಾಗಿದೆ. ದಿಢೀರ್ ಸುರಿದ ಮಳೆಯಿಂದ ದ್ವಿಚಕ್ರ ವಾಹನ ಸವಾರರು ತೊಂದರೆಗೀಡಾಗಿದ
ಐತಿಹಾಸಿಕ ಕ್ಷಣಗಳಿಗೆ ಸಾಕ್ಷಿಯಾದ ಓವಲ್ ಕಚೇರಿ; ಜೊಹ್ರಾನ್ ಮಮ್ದಾನಿ-ಡೊನಾಲ್ಡ್ ಟ್ರಂಪ್ ಸಂಬಂಧ ರಿಪೇರಿ!
ಐಟಿಬಿಟಿ ಸಿಟಿಯಾದ ಬೆಂಗಳೂರಿನಲ್ಲಿ ಬಾಡಿಗೆ ಮತ್ತು ಅಡ್ವಾನ್ಸ್ ಹೆಚ್ಚಾಗುತ್ತಿರುವ ಹಿನ್ನೆಲೆ, ಮೂರೇ ತಿಂಗಳಿಗೆ ಬೇಡಿಕೆ ಕುಸಿತಗೊಂಡಿದೆ ಎಂದು ಮ್ಯಾಜಿಕ್ಬ್ರಿಕ್ಸ್ ವರದಿಯಿಂದ ತಿಳಿದುಬಂದಿದೆ. ದೆಹಲಿ ಮತ್ತು ಎನ್ಸಿಆ
ಬೆಂಗಳೂರಿನಲ್ಲಿ ಇಟಲಿಯ ಕಾನ್ಸುಲ್ ಜನರಲ್ ಗಿಯಾಂಡೊಮೆನಿಕೊ ಮಿಲಾನೊ ಅವರು ಮಸಾಲ ದೋಸೆಯನ್ನು ತಮ್ಮ ನೆಚ್ಚಿನ ಬೆಳಗಿನ ಉಪಾಹಾರ ಎಂದು ಹೊಗಳಿದ್ದಾರೆ. ವಿಶ್ವ ಇಟಾಲಿಯನ್ ಪಾಕಶಾಲೆಯ ವಾರದ 10ನೇ ಆವೃತ್ತಿ ಬೆಂಗಳೂರಿನಲ್ಲಿ ನಡೆಯುತ
ಪ್ರಧಾನಿ ನರೇಂದ್ರ ಮೋದಿ ಅವರ ಉಡುಪಿ ಭೇಟಿಯನ್ನು ಪ್ರಧಾನ ಮಂತ್ರಿಗಳ ಕಾರ್ಯಾಲಯ ಖಚಿತಪಡಿಸಿದೆ. ನವೆಂಬರ್ 28 ರಂದು ಉಡುಪಿಗೆ ಆಗಮಿಸಲಿರುವ ಮೋದಿ, ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಲಿದ್ದಾರೆ. ಬಳಿಕ ಲಕ್ಷ ಕಂ
ಶಿರಾ ತಾಲೂಕಿನ 36 ಕೆರೆಗಳಿಗೆ ಹೇಮಾವತಿ ನೀರು ಹರಿಸಲಾಗಿದೆ ಎಂದುಶಾಸಕ ಟಿ.ಬಿ.ಜಯಚಂದ್ರ ಹೇಳಿದರು. ಜಲಾನಯನ ಮಹೋತ್ಸವದಲ್ಲಿ ರೈತರಿಗೆ ಮಾಹಿತಿ ನೀಡಲಾಯಿತು. ಮಣ್ಣಿನ ಪರೀಕ್ಷೆ ಹಾಗೂ ಸಂರಕ್ಷಣೆಗೆ ಅಧಿಕಾರಿಗಳು ಸಹಕರಿಸುವರು. ಉತ್
ಜಮಾ ಮಸೀದಿ ಸಮೀಪ ನಿರ್ಮಾಣ ಕಾರ್ಯಕ್ಕಾಗಿ ಅಗೆಯುವಾಗ ಶ್ರೀರಾಮ ಮತ್ತು ಸೀತಾ ದೇವಿಯರ ವಿಗ್ರಹಗಳು ಪತ್ತೆಯಾಗಿವೆ. ಈ ಸುದ್ದಿ ಹರಡುತ್ತಿದ್ದಂತೆ ಹಿಂದೂ ಸಮುದಾಯದ ಜನರು ಸ್ಥಳಕ್ಕೆ ಆಗಮಿಸಿ, ಹಿಂದೆ ಇಲ್ಲಿ ದೇವಸ್ಥಾನವಿದ್ದು, ಆ ಜ
ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ರಾಜ್ಯ ರಾಜಕಾರಣದಲ್ಲಿ ಅನಿರೀಕ್ಷಿತ ಮತ್ತು ಸ್ಪೋಟಕ ಬೆಳವಣಿಗೆಗಳು ಆಗಲಿವೆ ಎಂದು ಭವಿಷ್ಯ ನುಡಿದಿದ್ದಾರೆ. ಆಡಳಿತ ಪಕ್ಷದಲ್ಲಿ ಆಗುತ್ತಿರುವ ಬೆಳವಣಿಗೆಗಳನ್ನು ನೋಡಿದರೆ ಕೆಲವೇ
Indo Pak Cricket Rivalry- 2026ರ ಐಸಿಸಿ ಟಿ20 ವಿಶ್ವಕಪ್ಗೆ ತಂಡಗಳ ರಚನೆ ಆಗಿದ್ದು ಶೀಘ್ರದಲ್ಲೇ ಐಸಿಸಿಯು ಪ್ರಕಟಿಸಲಿದೆ ಎಂದು ಕ್ರಿಕ್ ಬಝ್ ವರದಿ ತಿಳಿಸಿದೆ. ಇನ್ನು ವಿಶೇಷವೆಂದರೆ ಈ ಬಾರಿಯ ಏಷ್ಯಾ ಕಪ್ ರೀತಿಯಲ್ಲೇ ಭಾರತ ಮತ್ತು ಪಾಕಿಸ್ತಾನ ತಂ
ದಕ್ಷಿಣ ಆಫ್ರಿಕಾದ ಜೊಹಾನ್ಸ್ ಬರ್ಗ್ ನಲ್ಲಿ ನಡೆಯುತ್ತಿರುವ ಜಿ20 ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಭಾಗಿಯಾಗಿದ್ದರು. ವಿಶ್ವದ ನಾನಾ ದೇಶಗಳಲ್ಲಿರುವ ಗಣ್ಯರು ಈ ಸಭೆಯಲ್ಲಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಮಾ
ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೆಕ್ಕೆಜೋಳ ಖರೀದಿ ಮತ್ತು ಆಮದು ಕುರಿತ ಹೇಳಿಕೆಗಳನ್ನು ತೀವ್ರವಾಗಿ ಖಂಡಿಸಿದ್ದಾರೆ. ರಾಜ್ಯ ಸರ್ಕಾರದ ವೈಫಲ್ಯಗಳನ್ನು ಮುಚ್ಚಿಡಲು ಕೇಂದ್ರದ ಮೇಲೆ ಗೂಬ
ರಾಜ್ಯ ಕಾಂಗ್ರೆಸ್ ನಲ್ಲಿ ಇಷ್ಟೆಲ್ಲಾ ರಾಜಕೀಯ ಬೆಳವಣಿಗೆ ನಡೆಯುತ್ತಿದ್ದರೂ ಕಾಂಗ್ರೆಸ್ ಹೈಕಮಾಂಡ್ ನಾಯಕರ ಮೌನ ಕುತೂಹಲಕ್ಕೆ ಕಾರಣವಾಗಿದೆ. ಇದೀಗ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು ರಾಜ್ಯಕ್ಕೆ ಆಗಮಿಸಿದ
ಬೆಲೆಯು ಎಂಎಸ್ಪಿಗಿಂತ ಕೆಳಗೆ ಬಿದ್ದಾಗ ಮತ್ತು ಮಾರುಕಟ್ಟೆಗಳು ಅವರ ವಿರುದ್ಧ ನಿಂತಾಗ ತಕ್ಷಣ ಕೇಂದ್ರ ಸರ್ಕಾರವು ಮಧ್ಯ ಪ್ರವೇಶಿಸಿ ರೈತರಿಗೆ ನ್ಯಾಯ ಒದಗಿಸಿಕೊಡಬೇಕು. ದೇಶದ ಆಹಾರ ಭದ್ರತೆಗೆ, ಎಥೆನಾಲ್ ಉತ್ಪಾದನೆಯ ಸಾಮರ್
ಬೆಂಗಳೂರಿನಲ್ಲಿ 7.11 ಕೋಟಿ ರೂ. ಹಣ ದೋಚಿದ ಪ್ರಕರಣವನ್ನು ನಲವತ್ತೆಂಟು ಗಂಟೆಯಲ್ಲಿ ಯಶಸ್ವಿಯಾಗಿ ಬೇಧಿಸಿ, ಆರೋಪಿಗಳನ್ನು ಬಂಧಿಸಿದ ಪೊಲೀರಿಗೆ ಐದು ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ಕಮಿಷನರ್ ಸೀಮಂತ್ ಕುಮಾರ್ ಅವರು ಹೇಳಿ
ಅನಂತ ಬ್ರಹ್ಮಾಂಡದಲ್ಲಿ ಪರಗ್ರಹ ಜೀವಿಗಳ ಅಸ್ತಿತ್ವದ ಬಗ್ಗೆ ಭಾರೀ ಕುತೂಹಲ ಹೊಂದಿರುವ ಮಾನವ, ತನ್ನ ತರ್ಕಕ್ಕೆ ನಿಲುಕದ ಯಾವುದೇ ಬಾಹ್ಯಾಕಾಶ ಚಟುವಟಿಕೆಯನ್ನು, ಅನ್ಯ ಲೋಕದ ಜೀವಿಗಳೊಂದಿಗೆ ತಳುಕು ಹಾಕುತ್ತಾನೆ. ಅದೇ ರೀತಿ ಕಳೆದ
ಮೈಸೂರಿನ ವರುಣಾದ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ವರ್ಗಾವಣೆ ಕಿರುಕುಳಕ್ಕೆ ಬೇಸತ್ತು ಕಾರ್ಯದರ್ಶಿಯೊಬ್ಬರು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ. ಹಳೆಯ ದೂರಿನ ವಿಚಾರಣೆಯಿಂದ ಮನನೊಂದ ಕಾರ್ಯದರ್ಶಿ ದಿವ್ಯಾ, ಸುಮಾರು 15 ಮ
ಹೊಸದಿಲ್ಲಿಯಲ್ಲಿ ಟೆಕ್ಕಿಯೊಬ್ಬರು ಉಬರ್ ಕ್ಯಾಬ್ ಬುಕ್ ಮಾಡಿದ್ದರು. ಕ್ಯಾಬ್ ಡ್ರೈವರ್ ಕಳುಹಿಸಿದ್ದ ಸಂದೇಶವನ್ನು ಅನುವಾದಿಸಿದಾಗ ಅದು ಕೊಲೆಯ ಬೆದರಿಕೆಯಂತೆ ಕಂಡಿದೆ. ಆದರೆ, ನಿಜವಾದ ಸಂದೇಶ 'ನಾನು ಮದರ್ ಡೈರಿ ಮುಂದೆ ಇದ್ದೇನ
ರಾಜ್ಯದಲ್ಲಿ ಪ್ರಾದೇಶಿಕ ಪಕ್ಷವೊಂದು 25 ನೇ ವರ್ಷಾಚರಣೆ ಮಾಡುತ್ತಿರುವುದು ರಾಜ್ಯದ ರಾಜಕೀಯ ಇತಿಹಾಸದಲ್ಲಿಯೆ ಇದೆ ಮೊದಲು. ಪಕ್ಷದ ಬೆಳವಣಿಗೆಗಾಗಿ ತನು, ಮನ, ಧನ ಎಲ್ಲವನ್ನೂ ಅರ್ಪಿಸಿ, ಹೋರಾಟ ಮಾಡಿ, ಕೇಸ್ ಗಳನ್ನು ಹಾಕಿಸಿಕೊಂಡು
ಮುಖಕ್ಕೆ ಹೊಡೆದ ಹಾಗೆ ಹೇಳ್ತೀನಿ ಇವತ್ತು! ಕಿಚ್ಚ ಸುದೀಪ್ ಭರ್ಜರಿ ಕ್ಲಾಸ್
ಜಪಾನ್-ಚೀನಾ ಕಿತ್ತಾಟದಿಂದ ಭಾರತಕ್ಕೆ ಜಾಕ್ಪಾಟ್! ಅಮೆರಿಕದ ಸುಂಕದ ಏಟಿಗೆ ಸಿಕ್ತು ರಿಲೀಫ್!
2030ಕ್ಕೆ ಭಾರತ ಹೇಗಿರಲಿದೆ ಗೊತ್ತಾ? ಊಹಿಸಲೂ ಸಾಧ್ಯವಾಗದ ವೇಗದಲ್ಲಿ ಅಭಿವೃದ್ಧಿ! ಅಮೆರಿಕ, ಚೀನಾ ಮೀರಿಸುವತ್ತ ಇಂಡಿಯಾ!
ಶಿವಮೊಗ್ಗದ ಕೇಂದ್ರ ಕಾರಾಗೃಹದಲ್ಲಿ ಶುಕ್ರವಾರ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಆ ಮೂಲಕ ಗಾಂಜಾ, ಸಿಗರೇಟ್ ಸಾಗಾಟ ಯತ್ನಕ್ಕೆ ಬ್ರೇಕ್ ಹಾಕಲಾಗಿದೆ. ಕ್ಯಾಂಟೀನ್ಗೆಂದು ಬಂದ ಬಾಳೆಹಣ್ಣಿನ ಚೀಲಗಳಲ್ಲಿ ಮತ್ತು ಕರ
ಅಮೆರಿಕಾ ಅಧ್ಯಕ್ಷ ಟ್ರಂಪ್, ಟಿವಿ ನಿರೂಪಕ ಜಿಮ್ಮಿ ಕಿಮೆಲ್ ಅವರ ಪ್ರತಿಭೆಯಿಲ್ಲದ ಕಾರ್ಯಕ್ರಮವನ್ನು ABC ನಿಲ್ಲಿಸಬೇಕೆಂದು ಆಗ್ರಹಿಸಿದ್ದಾರೆ. ಇದಕ್ಕೆ ಕಿಮೆಲ್, ಟ್ರಂಪ್ ರಾಜೀನಾಮೆ ನೀಡುವವರೆಗೂ ತಾನು ಕಾರ್ಯಕ್ರಮ ನಿಲ್ಲಿಸುವ
ಐಡಿಬಿಐ ಬ್ಯಾಂಕ್ನ ಖಾಸಗೀಕರಣ ಪ್ರಕ್ರಿಯೆ ಚುರುಕುಗೊಂಡಿದ್ದು, ಕೋಟಕ್ ಮಹೀಂದ್ರಾ ಬ್ಯಾಂಕ್ ಇದನ್ನು ಖರೀದಿಸಲು ಪ್ರಮುಖ ಆಕಾಂಕ್ಷಿಯಾಗಿ ಹೊರಹೊಮ್ಮಿದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ. ಬ್ಯಾಂಕ್ನ 1 ಲಕ್ಷ ಕೋಟಿ ರೂ. ಮಾರು
India Vs South Africa 2nd Test Match-ಯಾರೇ ನಾಯಕರಾದರೂ ಟಾಸ್ ವಿಷಯದಲ್ಲಿ ಭಾರತ ತಂಡದ ಅದೃಷ್ಟ ಮಾತ್ರ ಅಷ್ಟಕ್ಕಷ್ಟೇ ಎಂಬಂತಾಗಿದೆ. ನಿರಂತರ ಟಾಸ್ ಸೋಲಿನಲ್ಲಿ ರೋಹಿತ್ ಶರ್ಮಾ ಅವರು ಕೆಟ್ಟ ವಿಶ್ವದಾಖಲೆಯನ್ನು ಬರೆಸಿಕೊಂಡಿದ್ದರು. ಅವರ ಉತ್ತರಾಧಿಕ
ಅಧಿಕಾರ ಹಂಚಿಕೆ ವಿಚಾರದಲ್ಲಿ ಹೈಕಮಾಂಡ್ ನಾಯಕರ ಎದುರು ಮಾಡಿದ ಆಣೆ-ಪ್ರಮಾಣದಂತೆ ನಡೆದುಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಉಳಿಗಾಲವಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಎಚ್ ವಿಶ್ವನಾಥ್ ಎಚ್ಚರಿಸಿದ
ಜಾರ್ಜಿಯಾದ ಜನಪ್ರತಿನಿಧಿ ಮಾರ್ಜೋರಿ ಟೇಲರ್ ಗ್ರೀನ್ ಅವರು ಯುಎಸ್ ಕಾಂಗ್ರೆಸ್ನಿಂದ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದಾರೆ. ಅಧ್ಯಕ್ಷ ಟ್ರಂಪ್ ಅವರೊಂದಿಗೆ ಭಿನ್ನಾಭಿಪ್ರಾಯ ಇದಕ್ಕೆ ಕಾರಣವಾಗಿದೆ. 2026ರ ಜನವರಿ 5ರಂದು ಅವರು
ರಾಜ್ಯ ಕಾಂಗ್ರೆಸ್ ನಲ್ಲಿ ನಾಯಕತ್ವ ಬದಲಾವಣೆ ಸದ್ದು ತೀವ್ರಗೊಳ್ಳುತ್ತಿದೆ. ದಿನಕ್ಕೊಂದು ತಿರುವನ್ನು ಪಡೆದುಕೊಳ್ಳುತ್ತಿದೆ. ಈ ನಡುವೆ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು ಬೆಂಗಳೂರಿಗೆ ಆಗಮಿಸಿದ್ದಾರೆ. ಸದ
John Cena Special Message To Indian Fans- ರೆಸ್ಲಿಂಗ್ ಗೆ ಭಾರತದಲ್ಲಿ ಅಸಂಖ್ಯ ಅಭಿಮಾನಿಗಳಿದ್ದಾರೆ. ಜಾನ್ ಸೆನಾ ಅಂತೂ ಇಲ್ಲಿನ ರೆಸ್ಲಿಂಗ್ ಪ್ರಿಯರ ಅಚ್ಚುಮೆಚ್ಚಿನ ರೆಸ್ಲರ್. ಅವರೀಗ ತಮ್ಮ ಕುಸ್ತಿ ಜೀವನಕ್ಕೆ ವಿದಾಯ ಹೇಳುತ್ತಿದ್ದು ಡಿಸೆಂಬರ್ 13 ರಂ
ಭಾರತದ ಎಡ್-ಟೆಕ್ ದೈತ್ಯ ಬೈಜೂಸ್ ಸಂಸ್ಥಾಪಕ ಬೈಜು ರವೀಂದ್ರನ್ ಅವರಿಗೆ ಅಮೆರಿಕದ ಡೆಲವೇರ್ ನ್ಯಾಯಾಲಯವು ಭಾರೀ ಆಘಾತ ನೀಡಿದೆ. ಬೈಜೂಸ್ ಆಲ್ಫಾ ಘಟಕದಿಂದ 533 ಮಿಲಿಯನ್ ಡಾಲರ್ ಹಣವನ್ನು ಅಕ್ರಮವಾಗಿ ವರ್ಗಾವಣೆ ಮಾಡಿದ ಮತ್ತು ನ್ಯಾ
ಕುಂದಾಪುರದ ಸೌಡದಲ್ಲಿ ನಡೆದ ಯಕ್ಷಗಾನ ಪ್ರದರ್ಶನದಲ್ಲಿ ಮಂದಾರ್ತಿ ಮೇಳದ ಕಲಾವಿದ ಈಶ್ವರ ಗೌಡ ಮಹಿಷಾಸುರನ ಪಾತ್ರ ನಿರ್ವಹಿಸುತ್ತಿದ್ದಾಗ ಹೃದಯಾಘಾತದಿಂದ ನಿಧನರಾಗಿದ್ದಾರೆ. ವೇದಿಕೆ ಬಳಿ ವೇಷ ಕಳಚುವಾಗ ಅವರಿಗೆ ತೀವ್ರ ಎದೆನ
ದೆಹಲಿಯ ಕೆಂಪು ಕೋಟೆ ಸಮೀಪದಲ್ಲಿ ನಡೆದ ಕಾರ್ ಸ್ಫೋಟ ಪ್ರಕರಣ ದೇಶವನ್ನೇ ಬೆಚ್ಚಿ ಬೀಳಿಸಿತ್ತು. ಇದೀಗ ಇದರ ಬೆನ್ನಲ್ಲೇ ದೆಹಲಿ ಪೊಲೀಸರು ಯಶಸ್ವಿ ಕಾರ್ಯಾಚರಣೆ ನಡೆಸಿ ಪಾಕಿಸ್ತಾನದ ಐಎಸ್ಐ ಜೊತೆ ಸಂಪರ್ಕ ಹೊಂದಿದ್ದ ಕಳ್ಳಸಾಗಣ
child care: ಬೆಳಗ್ಗಿನ ಎಳೆ ಬಿಸಿಲೇ ಮಕ್ಕಳ ಆರೋಗ್ಯಕ್ಕೆ ಅಮೃತ! Dr. Nitin
ಆಪರೇಷನ್ ಸಿಂಧೂರದಲ್ಲಿ ಪಾಕಿಸ್ತಾನವು ಭಾರತದ ಮೇಲೆ ಮಿಲಿಟರಿ ಯಶಸ್ಸನ್ನು ಸಾಧಿಸಿದೆ ಎಂದ ಯುಎಸ್ ವರದಿ!
ಭಾರತಕ್ಕೆ 93 ಮಿಲಿಯನ್ ಡಾಲರ್ ಮೌಲ್ಯದ ಜಾವೆಲಿನ್ ಮತ್ತು ಎಕ್ಸಾಲಿಬರ್ ಕ್ಷಿಪಣಿಗಳ ಮಾರಾಟಕ್ಕೆ ಅಮೆರಿಕ ಒಪ್ಪಿಗೆ
Heart Beat Problem : ಹೃದಯ ಬಡಿತ ನಿಧಾನವಾಗೋದು ಸಹ ಆರೋಗ್ಯ ಸಮಸ್ಯೆನೇ! Dr Sanjay Bhat
10ನೇ ಬಾರಿ ಬಿಹಾರ ಮುಖ್ಯಮಂತ್ರಿಯಾದ ನಿತೀಶ್ ಕುಮಾರ್; ಅಪರೂಪದ ಸಾಧನೆಗೈದ ರಾಜಕಾರಣಿ
ಭಾರತದ ರ*ಕ್ತ ಕುಡಿಯಲು ಅಸಿಮ್ ಮುನೀರ್ ಹಪಾಹಪಿ; ದೆಹಲಿ ಸ್ಫೋ*ಟಕ್ಕೆ ಕುಣಿದು ಕುಪ್ಪಳಿಸಿದ ಪಾ*ಪಿ!
White discharge: ಬಿಳಿಮುಟ್ಟು ಕಡಿತ,ವಾಸನೆ ಬರೋವರೆಗೆ ಸುಮ್ಮನಿರಬೇಡಿ! Dr Prathima
ಯುಎಸ್ ವೀಸಾ ಸಂದರ್ಶನಕ್ಕಾಗಿ ಅತ್ಯಂತ ಕಡಿಮೆ ಕಾಯುವಿಕೆ ಅವಧಿ ಹೊಂದಿರುವ ನಗರ ಹೈದರಾಬಾದ್
ಫಿಫಾ ಫುಟ್ಬಾಲ್ ವಿಶ್ವಕಪ್ ವೀಕ್ಷಕರಿಗಾಗಿ ಅಮೆರಿಕದಿಂದ ಫಾಸ್ಟ್ ಟ್ರ್ಯಾಕ್ ವೀಸಾ; ರೂಲ್ಸ್ ಏನು?
Healthy Lifestyle Tips: ಕಡಿಮೆ ಊಟ, ಹೆಚ್ಚು ಕೆಲಸವೇ ದೀರ್ಘಾಯುಷ್ಯದ ಗುಟ್ಟು| Dr. Narsimhaiha
ಭಾರತ-ಅಮೆರಿಕ ದ್ವಿಪಕ್ಷೀಯ ವ್ಯಾಪಾರ ಒಪ್ಪಂದ ಶೀಘ್ರದಲ್ಲೇ ಜಾರಿಗೆ; ಭಾರತದ ಉನ್ನತ ವಾಣಿಜ್ಯ ಅಧಿಕಾರಿ ಹೇಳಿಕೆ

20 C