Heart health tips: ವಿದೇಶಿಗರಂತೆ ಬಟ್ಟೆ ಹಾಕೋದು ಮಾತ್ರವಲ್ಲ, ಅವ್ರಂತೆ ಆರೋಗ್ಯ ಕಾಪಾಡಿ |Dr Ranjan Shetty
ರಾಜ್ಯದಲ್ಲಿ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿವೆ. ಕಳೆದ ನಾಲ್ಕು ವರ್ಷಗಳಲ್ಲಿ 15,146 ಪೋಕ್ಸೋ ಪ್ರಕರಣಗಳು ದಾಖಲಾಗಿವೆ. ಬೆಂಗಳೂರು, ಶಿವಮೊಗ್ಗ, ಬೆಳಗಾವಿ, ಮೈಸೂರು ಜಿಲ್ಲೆಗಳಲ್ಲಿ ಪ್ರಕರಣಗಳು ಹೆಚ್ಚಾಗ
ಲಿಯೋನೆಲ್ ಮೆಸ್ಸಿ ಕಾರ್ಯಕ್ರಮದ ಸಂಘಟಕ ಸತಾದ್ರು ದತ್ತಾ ಅವರ ಕೋಲ್ಕತ್ತಾದ ಮನೆಯಲ್ಲಿ ಪೊಲೀಸರು ಶೋಧ ನಡೆಸಿದ್ದಾರೆ. ಮೆಸ್ಸಿಯೊಂದಿಗೆ ಫೋಟೋಗೆ ಲಕ್ಷಾಂತರ ರೂಪಾಯಿ ವಸೂಲಿ ಮತ್ತು ಹಣಕಾಸಿನ ಅಕ್ರಮಗಳ ಆರೋಪಗಳು ತನಿಖೆಗೆ ಕಾರಣವ
Five reasons why Amit Shah not capable : ಕೇಂದ್ರ ಸರ್ಕಾರ ಮತ್ತು ಸಚಿವರುಗಳನ್ನು ಟೀಕಿಸುವ ಕೆಲಸವನ್ನು ಮುಂದುವರಿಸಿರುವ ಕರ್ನಾಟಕ ಸಚಿವ ಪ್ರಿಯಾಂಕ್ ಖರ್ಗೆ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಅಸಮರ್ಥರು ಎಂದು ದೂರಿದ್ದಾರೆ. ಇದಕ್ಕಾಗಿ ಅವರು ಐ
ಬಾಗಲಕೋಟೆಯ ನವನಗರದಲ್ಲಿರುವ ದಿವ್ಯಜ್ಯೋತಿ ವಿಕಲಚೇತನರ ವಸತಿ ಶಾಲೆಯಲ್ಲಿ ಅಕ್ಷಯ್ ಎಂಬಾತ ಮಕ್ಕಳ ಮೇಲೆ ತೀವ್ರ ಹಲ್ಲೆ ನಡೆಸಿದ್ದಾನೆ. ಬುದ್ಧಿಮಾಂದ್ಯ ಬಾಲಕನಿಗೆ ಪ್ಲಾಸ್ಟಿಕ್ ಪೈಪ್ ನಿಂದ ಹೊಡೆದು, ಕಣ್ಣಿಗೆ ಖಾರದ ಪುಡಿ ಎರಚ
T20 Word Cup Squad : ಮುಂದಿನ ವರ್ಷ ನಡೆಯಲಿರುವ ವಿಶ್ವಕಪ್ ಟಿ20 ಪಂದ್ಯಾವಳಿಗೆ ಭಾರತದ ತಂಡವನ್ನು ಪ್ರಕಟಿಸಲಾಗಿದೆ. ತಂಡದಲ್ಲಿ ಕೆಲವೊಂದು ಬದಲಾವಣೆಯನ್ನು ಮಾಡಲಾಗಿದೆ. ನಾಯಕನಾಗಿ, ಸೂರ್ಯ ಕುಮಾರ್ ಯಾದವ್ ಮುಂದುವರಿಯಲಿದ್ದಾರೆ. ಶುಬ್ಮನ್
ದೇಶದ ಪ್ರಮುಖ ಆರೋಗ್ಯ ಸೇವಾ ಸಂಸ್ಥೆಯಾದ ಫೋರ್ಟಿಸ್ ಹೆಲ್ತ್ಕೇರ್, ಬೆಂಗಳೂರಿನ ಯಶವಂತಪುರದಲ್ಲಿರುವ ಪೀಪಲ್ ಟ್ರೀ ಆಸ್ಪತ್ರೆಯನ್ನು 430 ಕೋಟಿ ರೂ.ಗೆ ಖರೀದಿಸಿದೆ. ಈ ಒಪ್ಪಂದದ ಜೊತೆಗೆ, ಆಸ್ಪತ್ರೆಯ ಅಭಿವೃದ್ಧಿಗಾಗಿ ಮುಂದಿನ ಮೂರ
ದೆಹಲಿ ಮತ್ತು ಎನ್ಸಿಆರ್ನಲ್ಲಿ ವಾಯು ಗುಣಮಟ್ಟ ಸೂಚ್ಯಂಕ 380 ತಲುಪಿದ್ದು, ದಟ್ಟ ಹೊಗೆಯಿಂದಾಗಿ ಗೋಚರತೆ ಶೂನ್ಯಕ್ಕಿಳಿದಿದೆ. ಇದರಿಂದಾಗಿ 100ಕ್ಕೂ ಹೆಚ್ಚು ವಿಮಾನಗಳು ರದ್ದಾಗಿ, 50 ರೈಲುಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ. ದೆ
ಮುಂಬೈ : 2026ರ ಫೆಬ್ರವರಿ - ಮಾರ್ಚ್ ನಲ್ಲಿ ನಡೆಯಲಿರುವ ಪುರುಷರ ಟಿ20 ಕ್ರಿಕೆಟ್ ವಿಶ್ವಕಪ್ ಪಂದ್ಯಾವಳಿಗಾಗಿ ಭಾರತೀಯ ಕ್ರಿಕೆಟ್ ತಂಡವನ್ನು ಪ್ರಕಟಿಸಲಾಗಿದೆ. ಮುಂಬೈನಲ್ಲಿರುವ ಭಾರತೀಯ ಕ್ರಿಕೆಟ್ ತಂಡದ (ಬಿಸಿಸಿಐ) ಕೇಂದ್ರ ಕಚೇರಿ
ಅನ್ನಭಾಗ್ಯ ಯೋಜನೆಯ ಅಕ್ಕಿ ಕಳ್ಳ ಸಾಗಾಟ ಹೆಚ್ಚಾಗಿದೆ. ಕಳೆದ ಎರಡು ವರ್ಷಗಳಲ್ಲಿ 961 ಪ್ರಕರಣಗಳು ದಾಖಲಾಗಿವೆ. 1064 ಜನರನ್ನು ಬಂಧಿಸಲಾಗಿದೆ. ಆಹಾರ ಧಾನ್ಯ, ಎಲ್ ಪಿಜಿ, ಪೆಟ್ರೋಲ್, ಡೀಸೆಲ್ ಮತ್ತು ವಾಹನಗಳನ್ನು ವಶಪಡಿಸಿಕೊಳ್ಳಲಾಗಿ
ರಷ್ಯಾ-ಉಕ್ರೇನ್ ಯುದ್ಧದಲ್ಲಿ ಮಹತ್ವದ ತಿರುವು ಎದುರಾಗಿದೆ. ರಷ್ಯಾ-ಉಕ್ರೇನ್ ಯುದ್ದಕ್ಕೆ ಎಲ್ಲೆ ಎಲ್ಲಿದೆ ಎಂದು ಹುಡುಕು ಪರಿಸ್ಥಿತಿ ಎದುರಾಗಿದ್ದು, ಉಕ್ರೇನ್ ತನ್ನ ಗಡಿಯಿಂದ ಸಾವಿರಾರು ಮೈಲಿ ದೂರವಿರುವ ಲಿಬಿಯಾದಲ್ಲಿ ರಷ್
Krisha Byre Gowda Press Release : ವಿಧಾನ ಮಂಡಲದ ಅಧಿವೇಶದ ವೇಳೆ ತಮ್ಮ ಮೇಲೆ ಬಂದಿರುವ ಭೂಕಬಳಿಕೆ ಆರೋಪದ ಬಗ್ಗೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ಸುದೀರ್ಘ ಸ್ಪಷ್ಟನೆಯನ್ನು ನೀಡಿದ್ದಾರೆ. ಇದೊಂದು ಬಹುದೊಡ್ಡ ಷಡ್ಯಂತ್ರದ ಭಾಗ ಎಂದಿರುವ ಸಚಿವರು, ಇದಕ
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದು (ಡಿ.20-ಶನಿವಾರ) ಪಶ್ಚಿಮ ಬಂಗಾಳ ಪ್ರವಾಸ ಕೈಗೊಂಡಿದ್ಧಾರೆ. ನಾಡಿಯಾ ಜಿಲ್ಲೆಯ ತಾಹೆರ್ಪುರದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಹೆದ್ದಾರಿ ಉದ್ಘಾಟನೆ ಮಾಡಬೇಕಿದ್ದ ಪ್ರಧಾನಿ ಮೋದಿ, ದ
ಪಾಕಿಸ್ತಾನ ಮಾಜಿ ಪ್ರಧಾನಮಂತ್ರಿ ಇಮ್ರಾನ್ ಖಾನ್ ಜೈಲಿನಿಂದ ಹೊರಬರಲಿ ಎಂದು ಅವರ ಅಭಿಮಾನಿಗಳು ಮತ್ತು ಪಿಟಿಐ ಕಾರ್ಯಕರ್ತರು ನಿತ್ಯವೂ ಪ್ರಾರ್ಥನೆ ಮಾಡುತ್ತಿದ್ದಾರೆ. ಆದರೆ ಪಾಕಿಸ್ತಾನದ ನ್ಯಾಯಾಂಗ ಮಾತ್ರ ಇಮ್ರಾನ್ ಖಾನ
Krishna Byre Gowda Land Grab Allegation : ಸಿದ್ದರಾಮಯ್ಯನವರ ಸರ್ಕಾರದ ಸಚಿವರ ಪೈಕಿ ಚುರುಕಿನ ಮಂತ್ರಿಯೆಂದೇ ಹೆಸರಾಗಿರುವ ಕಂದಾಯ ಸಚಿವ ಕೃಷ್ಣ ಬೈರೇಗೌಡರ ವಿರುದ್ದ ಭೂಕಬಳಿಕೆಯ ಆರೋಪ ಎದುರಾಗಿದೆ. ಸ್ವಪಕ್ಷೀಯರಿಂದಲೇ ಮಸಿ ಬಳಿಯುವ ಕೆಲಸ ನಡೆಯಿತೇ ಎ
ಒಮಾನ್ ಕನ್ನಡಿಗರ ಸಾಮಾಜಿಕ ಚಟುವಟಿಕೆಗಳು ನಿತ್ಯ ನಿರಂತರ. ಸದಾ ಒಂದಿಲ್ಲೊಂದು ಸಾಹಿತ್ಯ ಚಟುವಟಿಕೆಯ ಮೂಲಕ ಕನ್ನಡಿಗರನ್ನು ಒಂದುಗೂಡಿಸುವ ಮಸ್ಕತ್ ಕನ್ನಡ ಸಂಘ ಇತ್ತೀಚಿಗೆ ಪಿಎಸ್ ರಂಗನಾಥ್ ಅವರ ಸಂಪಾದಕತ್ವದಲಿ ಮೂಡಿಬಂ
ರಾಜ್ಯದಲ್ಲಿ ಸೈಬರ್ ವಂಚನೆ ಜಾಲ ಸಕ್ರಿಯವಾಗಿದೆ. ವಿದೇಶಿ ವಂಚಕರ ಗ್ಯಾಂಗ್ ಅಮಾಯಕರಿಂದ ಕೋಟ್ಯಂತರ ಹಣ ಸುಲಿಗೆ ಮಾಡುತ್ತಿದೆ. ಬೆಂಗಳೂರು ನಗರ ಸೇರಿದಂತೆ ಐದು ಜಿಲ್ಲೆಗಳು ವಂಚನೆಗೆ ಹಾಟ್ ಸ್ಪಾಟ್ ಆಗಿವೆ. ಕಳೆದ ಮೂರು ವರ್ಷಗಳಲ್
ರಾಜ್ಯದಲ್ಲಿ ಕಳೆದ ಐದು ವರ್ಷಗಳಲ್ಲಿ 24,139 ಮಾನವ ಹಕ್ಕುಗಳ ಉಲ್ಲಂಘನೆ ಪ್ರಕರಣಗಳು ವರದಿಯಾಗಿವೆ. ಬೆಂಗಳೂರು ನಗರ ಮತ್ತು ಮೈಸೂರಿನಲ್ಲಿ ಈ ಸಂಖ್ಯೆ ಗಣನೀಯವಾಗಿದೆ.ಈ ಮಾನವ ಉಲ್ಲಂಘನೆಗಳಿಗೆ ಕಡಿವಾಣ ಹಾಕಲು ಕರ್ನಾಟಕ ರಾಜ್ಯ ಮಾನವ ಹ
ಮಹತ್ವದ ಬೆಳವಣಿಗೆಯೊಂದರಲ್ಲಿ ಇಂದು (ಡಿ.20-ಶನಿವಾರ) 2026ರಲ್ಲಿ ನಡೆಯಲಿರುವ ಟಿ-20 ವಿಶ್ವಕಪ್ ಪಂದ್ಯಾವಳಿಗೆ, ಬಿಸಿಸಿಐ ಭಾರತ ತಂಡವನ್ನು ಪ್ರಕಟಿಸಲಿದೆ. ಜೊತೆಗೆ ನ್ಯೂಜಿಲೆಂಡ್ ವಿರುದ್ಧದ ಟಿ-20 ಸರಣಿಗೂ ಇಂದು ತಂಡ ಪ್ರಕಟಗೊಳ್ಳಲಿ
Hardik Pandya Monster Innings : ದಕ್ಷಿಣ ಆಫ್ರಿಕಾ ಜೊತೆಗಿನ ಐದು ಪಂದ್ಯಗಳ ಟಿ20 ಸರಣಿ ಮುಕ್ತಾಯಗೊಂಡಿದೆ. ಸರಣಿಯನ್ನು ಭಾರತ 3 -1ರಲ್ಲಿ ಗೆದ್ದುಕೊಂಡಿದೆ. ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸಿದ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಹೊಡೆದ ಸಿಕ್ಸ್ ಒಂದು ಕ
ವಿದ್ಯಾರ್ಥಿ ನಾಯಕ ಷರೀಫ್ ಉಸ್ಮಾನ್ ಹಾದಿ ಹತ್ಯೆ ಖಂಡಿಸಿ ಬಾಂಗ್ಲಾದೇಶದಲ್ಲಿ ಭುಗಿಲೆದ್ದಿರುವ ಹಿಂಸಾತ್ಮಕ ಪ್ರತಿಭಟನೆಯನ್ನು, ಅಲ್ಲಿನ ಮೂಲಭೂತವಾದಿ ಶಕ್ತಿಗಳು ಹೂಜಾಕ್ ಮಾಡಿವೆ. ಪ್ರತಿಭಟನೆಯ ನೆಪದಲ್ಲಿ ಭಾರತ ವಿರೋಧಿ
ಅಮೆರಿಕಾದಲ್ಲಿ ಗ್ರೀನ್ ಕಾರ್ಡ್ ಲಾಟರಿ ಕಾರ್ಯಕ್ರಮವನ್ನು ಅಧ್ಯಕ್ಷ ಟ್ರಂಪ್ ಸ್ಥಗಿತಗೊಳಿಸಿದ್ದಾರೆ. ಪೋರ್ಚುಗಲ್ ದೇಶದ ನಾಗರಿಕನೊಬ್ಬ ಗ್ರೀನ್ ಕಾರ್ಡ್ ಮೂಲಕ ಅಮೆರಿಕಾ ಪ್ರವೇಶಿಸಿ ಬ್ರೌನ್ ಯೂನಿವರ್ಸಿಟಿ ಸೇರಿಂದತೆ ಇನ್ನೊ
ರಕ್ಷಿತಾ ಶೆಟ್ಟಿ ವ್ಯಥೆ ಕೇಳಿ ನಕ್ಕು ನಕ್ಕು ಸುಸ್ತಾದ ಕಿಚ್ಚ ಸುದೀಪ್
ಭಾರತದ ಉತ್ತರ ಹಿಮಾಲಯದಿಂದ ಹೊರಟು ನಿಂತರೆ, ನಿಮಗೆ ಪ್ರಜಾಪ್ರಭುತ್ವ ವ್ಯವಸ್ಥೆ ಸಿಗೋದು ದೂರದ ಯುರೋಪ್ ಖಂಡದಲ್ಲಿ. ದಾರಿ ಮಧ್ಯೆ ಸಿಗುವ ಬಹುತೇಕ ದೇಶಗಳಲ್ಲಿ ಪ್ರಜಾಪ್ರಭುತ್ವ ಉಸಿರಾಡುತ್ತಿಲ್ಲ. ಜಾಗತಿಕ ರಾಜಕೀಯ ಭೂಪಟದಲ್ಲ
Karnataka Power Tussle : ವಿಧಾನ ಮಂಡಲದ ಚಳಿಗಾಲದ ಅಧಿವೇಶನ ಮುಕ್ತಾಯಗೊಂಡಿದೆ. ಈ ವೇಳೆ, ಹಲವು ಬಿಲ್ ಪಾಸ್ ಆಗಿವೆ. ಎಲ್ಲಕ್ಕಿಂತ ಸದ್ದನ್ನು ಮಾಡಿದ್ದು, ಕರ್ನಾಟಕ ಕಾಂಗ್ರೆಸ್ಸಿನ ಬಣ ರಾಜಕೀಯದ ಭಾಗವಾಗಿ, ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ
ಅಮೆರಿಕಾದಲ್ಲಿ ಜೆಫ್ರಿ ಎಪ್ಸ್ಟೀನ್ ಪ್ರಕರಣದ ಫೈಲ್ಗಳನ್ನು ಬಿಡುಗಡೆ ಮಾಡಲು ನ್ಯಾಯಾಂಗ ಇಲಾಖೆ ಸಿದ್ಧತೆ ನಡೆಸಿದೆ. 'ಎಪ್ಸ್ಟೀನ್ ಫೈಲ್ಸ್ ಟ್ರಾನ್ಸ್ಪರೆನ್ಸಿ ಆಕ್ಟ್' ಅಡಿಯಲ್ಲಿ ಸಾವಿರಾರು ಪುಟಗಳ ದಾಖಲೆಗಳನ್ನು ಸಾರ್ವಜನ
ಹೇಗಿದ್ದ ಹೇಗಾದ ಗೊತ್ತಾ ನಮ್ಮ ಚಿನ್ನಾರಿ ಮುತ್ತ ಎಂಬ ಕನ್ನಡ ಚಲಚಿತ್ರದ ಗೀತೆಯೊಂದು, ಕರ್ನಾಟಕದ ರಾಜಧಾನಿ ಬೆಂಗಳೂರಿನ ಈಗಿನ ಪರಿಸ್ಥಿತಿಗೆ ಹೇಳಿ ಮಾಡಿಸಿದಂತಿದೆ. ಒಂದಾನೊಂದು ಕಾಲದಲ್ಲಿ ಬೆಂಗಳೂರನ್ನು ಸ್ವರ್ಗ ಎನ್ನುತ್ತಿದ
ಮಧ್ಯಪ್ರಾಚ್ಯದ ಅತ್ಯಂತ ಭೀಕರ ಭಯೋತ್ಪಾದಕ ಸಂಘಟನೆ ಐಸಿಸ್ ವಿರುದ್ಧ ಅಮೆರಿಕ ಮತ್ತೆ ತೊಡೆ ತಟ್ಟಿದೆ. ಪಾಲ್ಮಿರಾದಲ್ಲಿ ಮೂವರು ಅಮೆರಿಕನ್ ಯೋಧರನ್ನು ಕೊಂದ ಐಸಿಸ್ ವಿರುದ್ಧ, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಆಪರೇಷನ
ಕರ್ನಾಟಕದಲ್ಲಿ ಈ ಬಾರಿ ವಿಪರೀತ ಚಳಿ ಇದೆ. ಈ ಚಳಿಯ ಆರೋಗ್ಯ ಸವಾಲುಗಳು ಚಿಕ್ಕಬಳ್ಳಾಪುರ ಜಿಲ್ಲೆಯನ್ನೂ ಕಾಡುತ್ತಿದೆ. ಆದರೆ ಭೀಕರ ಚಳಿ ಕೇವಲ ಮನುಷ್ಯರು ಮಾತ್ರವಲ್ಲದೇ ಜಾನುವಾರುಗಳನ್ನೂ ಹಿಂಡಿ ಹಿಪ್ಪೆ ಮಾಡುತ್ತಿದೆ. ಚಿಕ್ಕಬಳ
ಕರ್ನಾಟಕ ರಾಜಧಾನಿ ಬೆಂಗಳೂರಿನ ಜೀವನಾಡಿಗಳಲ್ಲಿ ಒಂದಾದ ನಮ್ಮ ಮೆಟ್ರೋ, ಹಗಲಿರುಳು ದುಡಿದರೂ 2024-25ರ ಹಣಕಾಸು ವರ್ಷದಲ್ಲಿ ಬರೋಬ್ಬರಿ 623 ಕೋಟಿ ರೂ.ನಷ್ಟವನ್ನು ಕಂಡಿದೆ. ಟಿಕೆಟ್ ಮತ್ತು ಟಿಕೆಟೇತರ ಮೂಲಗಳಿಂದ ಒಟ್ಟು 1,190 ಕೋಟಿ ರೂ. ಆದ
ಮಾಜಿ ಪ್ರಧಾನಿ ಎಚ್ಡಿ ದೇವೇಗೌಡ ಅವರು ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರನ್ನು ಭೇಟಿ ಮಾಡಿ ಹುಣಸೆ, ಹಲಸು, ನೇರಳೆ ಮುಂತಾದ ಪೌಷ್ಟಿಕಾಂಶಯುಕ್ತ ಹಣ್ಣುಗಳಿಗಾಗಿ ಪ್ರತ್ಯೇಕ ರಾಷ್ಟ್ರೀಯ ಮಂಡಳಿ ಸ್ಥಾಪಿಸುವಂತ
ಭಾರತ ತಂಡ ದಕ್ಷಿಣ ಆಫ್ರಿಕಾ ವಿರುದ್ಧ 30 ರನ್ ಗಳಿಂದ ಗೆದ್ದು 5 ಪಂದ್ಯಗಳ ಟಿ20 ಸರಣಿಯನ್ನು 3-1 ಅಂತರದಿಂದ ತನ್ನದಾಗಿಸಿಕೊಂಡಿತು. ತಿಲಕ್ ವರ್ಮಾ ಅರ್ಧಶತಕ, ಹಾರ್ದಿಕ್ ಪಾಂಡ್ಯ ಅವರ ವೇಗದ ಅರ್ಧಶತಕ ಮತ್ತು ಆಲ್ರೌಂಡ್ ಆಟ, ವರುಣ್ ಚಕ್ರ
ಪಿಯುಸಿ ವಿದ್ಯಾರ್ಥಿನಿಯ ಮೇಲೆ ಅಪ್ರಾಪ್ತ ವಯಸ್ಕನೊಬ್ಬ ಅತ್ಯಾಚಾರ ಎಸಗಿದ ಘಟನೆ ಯಲಹಂಕದಲ್ಲಿ ಬೆಳಕಿಗೆ ಬಂದಿದೆ. ಅಪ್ರಾಪ್ತೆಗೆ ಮದ್ಯ ಕುಡಿಸಿ ಲಾಡ್ಜ್ಗೆ ಕರೆದೊಯ್ದು ಈ ಕೃತ್ಯ ಎಸಗಿದ್ದು, ಈ ವೇಳೆ ಇಬ್ಬರು ಗೆಳೆಯರು ಆತನಿಗೆ
ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಅಕ್ರಮ ಚಟುವಟಿಕೆಗಳ ಮೇಲೆ ಅಧಿಕಾರಿಗಳು ಕಠಿಣ ಕ್ರಮ ಕೈಗೊಂಡಿದ್ದಾರೆ. ಒಂದು ತಿಂಗಳಲ್ಲಿ 101 ಮೊಬೈಲ್ಗಳು, ಸಿಮ್ಗಳು, ಚಾರ್ಜರ್ಗಳು, ಇಯರ್ಪೋನ್ಗಳು ಮತ್ತು ಚಾಕುಗಳು
ನಟಿ ರನ್ಯಾ ರಾವ್ ಚಿನ್ನ ಕಳ್ಳ ಸಾಗಣೆ ಪ್ರಕರಣದಲ್ಲಿ ಹೈಕೋರ್ಟ್ನಿಂದ ರಿಲೀಫ್ ಪಡೆಯುವಲ್ಲಿ ವಿಫಲರಾಗಿದ್ದಾರೆ. ಅವರ ಬಂಧನ ಅಕ್ರಮವೆಂದು ಸಲ್ಲಿಸಿದ್ದ ಅರ್ಜಿ ವಜಾಗೊಂಡಿದೆ. ಕೇಂದ್ರ ಸರ್ಕಾರದ ಕಾಪಿಪೋಸಾ ಕಾಯ್ದೆಯಡಿ ಬಂಧನವನ
ಟೀಂ ಇಂಡಿಯಾ ಆಲ್-ರೌಂಡರ್ ಹಾರ್ದಿಕ್ ಪಾಂಡ್ಯ ಅವರು ದಕ್ಷಿಣ ಆಫ್ರಿಕಾ ವಿರುದ್ಧದ ಕೇವಲ 16 ಎಸೆತಗಳಲ್ಲಿ ತಮ್ಮ ಅರ್ಧಶತಕವನ್ನು ಪೂರೈಸುವ ಮೂಲಕ ಭಾರತದ ಪರ ಎರಡನೇ ಅತಿ ವೇಗದ ಟಿ20 ಅರ್ಧಶತಕವನ್ನು ಬಾರಿಸಿದ ಸಾಧನೆ ಮಾಡಿದ್ದಾರೆ. ಈ ಮ
ವಾಲ್ಮೀಕಿ ನಿಗಮದ ಹಗರಣದಲ್ಲಿ ಮಾಜಿ ಸಚಿವ ಬಿ.ನಾಗೇಂದ್ರ ಅವರ 8.07 ಕೋಟಿ ರೂ. ಆಸ್ತಿ ಜಪ್ತಿಯಾಗಿದೆ. ಇ.ಡಿ ಅಧಿಕಾರಿಗಳು ಹಣ ಅಕ್ರಮ ವರ್ಗಾವಣೆ ತಡೆ ಕಾಯಿದೆಯಡಿ ಈ ಕ್ರಮ ಕೈಗೊಂಡಿದ್ದಾರೆ. ಈ ಹಿಂದೆ ಇತರ ಆರೋಪಿಗಳ 4.94 ಕೋಟಿ ರೂ. ಆಸ್ತಿ ವ
ನಾನು ಮತ್ತು ಮುಖ್ಯಮಂತ್ರಿಗಳ ನಡುವೆ ಒಪ್ಪಂದವಿದೆ, ಹೈಕಮಾಂಡ್ ನಿರ್ದೇಶನದಂತೆ ನಡೆದುಕೊಳ್ಳುತ್ತೇವೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು. ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಚರ್ಚೆ ಇಲ್ಲ, ಪಕ್ಷದ ಆದೇಶಕ್ಕೆ ನಾವು ಬದ್
ಮಂಗಳೂರಿನಲ್ಲಿ ಶುಕ್ರವಾರದಂದು ನಡೆದ ವಿಚಿತ್ರ ಘಟನೆಯೊಂದರಲ್ಲಿ, ಯುವಕರ ತಂಡವೊಂದು ಕೋರ್ಟ್ ವಾರಂಟ್ ಇದೆ ಎಂಬ ಸುಳ್ಳು ನೆಪವೊಡ್ಡಿ ಲಾರಿಯೊಂದನ್ನು ಅಪಹರಿಸಿದೆ. ನವದುರ್ಗಾ ಫುಡ್ ಪ್ರಾಡಕ್ಟ್ಸ್ಗೆ ಸೇರಿದ ಲಾರಿ ಚಾಲಕ ಬ್ರೆಡ
ಬೆಳಗಾವಿ ಸುವರ್ಣಸೌಧದಲ್ಲಿ 10 ದಿನಗಳ ವಿಧಾನಮಂಡಲ ಚಳಿಗಾಲದ ಅಧಿವೇಶನ ಮುಕ್ತಾಯಗೊಂಡಿದೆ. ಉತ್ತರ ಕರ್ನಾಟಕದ ಅಭಿವೃದ್ಧಿ, ಲಕ್ಷ್ಮೀ ಹೆಬ್ಬಾಳ್ಕರ್ ಕ್ಷಮೆ ಸೇರಿ ಯಾವ್ಯಾವ ವಿಧೇಯಕಗಳಿಗೆ ಅನುಮೋದನೆ ಸಿಕ್ಕಿದೆ. ಏನೆಲ್ಲ ಚರ್ಚೆಗ
Indo Pak Cricket Rivalry- ಕೇವಲ 2 ತಿಂಗಳ ಹಿಂದಷ್ಟೇ ಏಷ್ಯಾ ಕಪ್ ಫೈನಲ್ ನಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಿದ್ದವು. ಆ ಸೆಣೆಸಾಟದಲ್ಲಿ ಸೂರ್ಯಕುಮಾರ್ ಯಾದವ್ ನೇತೃದ ಭಾರತ ತಂಡ ಸೆಪ್ಟೆಂಬರ್ 28ರ ಭಾನುವಾರದಂದು ನಡೆದ ಫೈನಲ್
ಹೊಸದಾಗಿ ವೃತ್ತಿ ಜೀವನ ಆರಂಭಿಸುವ ಉದ್ಯೋಗಿಗಳು ಮೊದಲಿಗೆ ಹುಮ್ಮಸ್ಸಿನಿಂದ ಕೆಲಸ ಆರಂಭಿಸುತ್ತಾರೆ. ಅವರನ್ನು ಪರ್ಮನೆಂಟ್ ಮಾಡಿಕೊಂಡ ನಂತರ ಸಂಬಳ ಸಿಕ್ಕಾಗ ಬದಲಾಗಿಬಿಡುತ್ತಾರೆ. ಇಂಟರ್ನ್ಗಳಾಗಿದ್ದಾಗ ಹೆಚ್ಚುವರಿ ಕೆಲಸ,
ಐಪಿಎಲ್ನ ಯಶಸ್ವಿ ಫ್ರಾಂಚೈಸಿಗಳಲ್ಲಿ ಒಂದಾದ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ತಂಡದ ಅಲ್ಪ ಪ್ರಮಾಣದ ಷೇರುಗಳನ್ನು ಮಾರಾಟ ಮಾಡಲು ಸಹ-ಮಾಲೀಕರಾದ ಮೆಹ್ತಾ ಗ್ರೂಪ್ ನಿರ್ಧರಿಸಿದೆ. ಇದಕ್ಕಾಗಿ ಹೂಡಿಕೆ ಬ್ಯಾಂಕ್ 'ನೊಮುರಾ'
Asthma:ಅಸ್ತಮಾ(ಉಬ್ಬಸ) ಇದ್ದವರು ಚಳಿಗಾಲದಲ್ಲಿ ಆರೋಗ್ಯ ಕಾಪಾಡೋದು ಹೇಗೆ?Dr Shivakumar
Nitin Gadkari Vs Priyanka Gandhi : ಸಂಸತ್ತಿನಲ್ಲಿ ಕಾಂಗ್ರೆಸ್ಸಿನ ತಿರುವನಂತಪುರಂ ಲೋಕಸಭಾ ಕ್ಷೇತ್ರದ ಸಂಸದೆ ಪ್ರಿಯಾಂಕ ಗಾಂಧಿ, ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರನ್ನು ಕೇಳಿದ ಪ್ರಶ್ನೆ ಮತ್ತು ಅದಕ್ಕೆ ಸಚಿವರು ಕೊಟ್ಟ ಉತ್ತರ, ಎಲ್ಲರ ಗಮನ ಸೆಳ
ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರ ವಿರುದ್ಧ ಕೆರೆ ಹಾಗೂ ಸ್ಮಶಾನ ಭೂಮಿ ಒತ್ತುವರಿ ಆರೋಪ ಕೇಳಿಬಂದಿತ್ತು. ಈ ಬಗ್ಗೆ ವಿಧಾನಸಭೆಯಲ್ಲಿ ಸಚಿವರು ಸ್ಪಷ್ಟನೆ ನೀಡಿದರು. ಗರುಡಪಾಳ್ಯ ಗ್ರಾಮದ ಜಮೀನು ತಮ್ಮ ತಾತನಿಗೆ ಭೋಗ್ಯಕ್ಕೆ ಬಂದು
ಬೆಂಗಳೂರಿನ ತ್ಯಾಗರಾಜನಗರದಲ್ಲಿ ಅಮಾನವೀಯ ಕೃತ್ಯವೊಂದು ಬೆಳಕಿಗೆ ಬಂದಿದೆ. ಮಾನಸಿಕ ಅಸ್ವಸ್ಥನೊಬ್ಬ ಮನೆಯಿಂದ ಹೊರಗೆ ಆಟವಾಡುತ್ತಿದ್ದ ಬಾಲಕನನ್ನು ಫುಟ್ಬಾಲ್ನಂತೆ ಒದ್ದಿರುವುದು ಬೆಳಕಿಗೆ ಬಂದಿದೆ. ಐದು ವರ್ಷದ ಪುಟ್ಟ ಬ
ಗೂಗಲ್ ಪೇ ಭಾರತದ ಮೊಟ್ಟಮೊದಲ ಯುಪಿಐ ಲಿಂಕ್ಡ್ ಕ್ರೆಡಿಟ್ ಕಾರ್ಡ್ ಅನ್ನು ಬಿಡುಗಡೆ ಮಾಡಿದ್ದು, ಡಿಜಿಟಲ್ ಪಾವತಿ ವ್ಯವಸ್ಥೆಯಲ್ಲಿ ಹೊಸ ಕ್ರಾಂತಿ ಸೃಷ್ಟಿಸಿದೆ. ಈ ಕಾರ್ಡ್ ಅನ್ನು ನೇರವಾಗಿ ಯುಪಿಐಗೆ ಜೋಡಿಸಿ ಸುಲಭವಾಗಿ ವಹಿವಾಟ
ಕೇಂದ್ರದ ಬಿಜೆಪಿ ಸರ್ಕಾರ ತಮಿಳುನಾಡು ಮತ್ತು ತಮಿಳರ ಮೇಲೆ ದ್ವೇಷ ಹೊಂದಿದ್ದು, ಜನರನ್ನು ವಿಭಜಿಸಲು ಪ್ರಯತ್ನಿಸುತ್ತಿದೆ ಎಂದು ಮದುರೈನಲ್ಲಿ ನಡೆದ ಕ್ರಿಸ್ಮಸ್ ಸಂಭ್ರಮಾಚರಣೆಯಲ್ಲಿ ಭಾಗವಹಿಸಿದ ತಮಿಳುನಾಡು ಉಪಮುಖ್ಯಮಂತ್ರ
DCM Vs BY Vijayendra : ಗೋಕರ್ಣಕ್ಕೆ ತೆರಳುವ ಮುನ್ನ, ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್, ಹಲವು ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ವಿಜಯೇಂದ್ರನಗೆ ಏನು ಹೇಳಬೇಕೋ ಅದನ್ನು ಹೇಳಿದ್ದೇನೆ, ಉಳಿದಿದ್ದಕ್ಕೆ ಸಮಯ ಸಂದರ್ಭ ಬರಲಿದೆ ಎಂ
ಜಪಾನ್ನ ದಿಗ್ಗಜ ಬ್ಯಾಂಕ್ ಎಂಯುಎಫ್ಜಿ ಭಾರತದ ಶ್ರೀರಾಮ್ ಫೈನಾನ್ಸ್ನಲ್ಲಿ ಶೇ. 20ರಷ್ಟು ಪಾಲನ್ನು ಖರೀದಿಸಲು 39,600 ಕೋಟಿ ರೂ.ಗಳ ಬೃಹತ್ ಒಪ್ಪಂದ ಮಾಡಿಕೊಂಡಿದೆ. ಇದು ಭಾರತದ ಹಣಕಾಸು ವಲಯದ ಇತಿಹಾಸದಲ್ಲೇ ಅತಿದೊಡ್ಡ ವಿದೇಶಿ ನೇರ
ಬೆಳಗಾವಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪದೇ ಪದೇ ತಾನೇ ಮುಖ್ಯಮಂತ್ರಿಯಾಗಿ ಮುಂದುವರಿಯುವುದಾಗಿ ಸದನದಲ್ಲಿ ಸ್ಪಷ್ಟಪಡಿಸಿದ್ದಾರೆ. ವಿಪಕ್ಷಗಳ ಕೆಣಕುವಿಕೆಗೆ ಉತ್ತರ ನೀಡುವ ನೆಪದಲ್ಲಿ ಡಿಕೆಶಿ ಬಣಕ್ಕೆ ಸಂದೇಶ ರವ
ದೆಹಲಿ ಸರ್ಕಾರವು ಹೆಚ್ಚುತ್ತಿರುವ ವಾಯು ಮಾಲಿನ್ಯದಿಂದ ಮಕ್ಕಳನ್ನು ರಕ್ಷಿಸಲು ಮಹತ್ವದ ಹೆಜ್ಜೆ ಇಟ್ಟಿದೆ. ನಗರದಾದ್ಯಂತ ಸರ್ಕಾರಿ ಶಾಲೆಗಳ 10,000 ತರಗತಿ ಕೊಠಡಿಗಳಲ್ಲಿ ವಾಯು ಶುದ್ಧೀಕರಣ ಯಂತ್ರಗಳನ್ನು ಅಳವಡಿಸಲು ನಿರ್ಧರಿಸಿ
Mumbai Team For Vijay Hazare Trophy- ಬಿಸಿಸಿಐ ಕಟ್ಟುನಿಟ್ಟಿನ ನಿಯಮದ ಹೊರತಾಗಿಯೂ, ವಿಜಯ್ ಹಜಾರೆ ಟ್ರೋಫಿ ಟೂರ್ನಿ ಆಡಲಿರುವ ಮುಂಬೈ ತಂಡದಲ್ಲಿ ಭಾರತ ತಂಡದ ಆಟಗಾರರಾದ ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್, ಯಶಸ್ವಿ ಜೈಸ್ವಾಲ್ ಮತ್ತು ಶಿವಂ ದುಬೆ
ಬಾಂಗ್ಲಾದ ವಿದ್ಯಾರ್ಥಿ ನಾಯಕ ಷರೀಫ್ ಉಸ್ಮಾನ್ ನಿಧನದ ಹಿನ್ನೆಲೆ, ಹಿಂಸಾಚಾರ ಭುಗಿಲೆದ್ದಿದೆ. ಪ್ರತಿಭಟನಾಕಾರರು ಬಾಂಗ್ಲಾದೇಶದ ಸ್ಥಾಪಕ ಶೇಖ್ ಮುಜಿಬುರ್ ರೆಹಮಾನ್ ಅವರ ಐತಿಹಾಸಿಕ ನಿವಾಸವನ್ನು ಜೆಸಿಬಿ ಬಳಸಿ ಧ್ವಂಸಗೊಳಿ
ಬಿಕ್ಲು ಶಿವ ಕೊಲೆ ಪ್ರಕರಣದಲ್ಲಿ ಬಿಜೆಪಿ ಶಾಸಕ ಹಾಗೂ ಮಾಜಿ ಸಚಿವ ಬೈರತಿ ಬಸವರಾಜು ಅವರಿಗೆ ಹೈಕೋರ್ಟ್ನಲ್ಲಿ ಮಿಶ್ರ ಫಲಿತಾಂಶ ಸಿಕ್ಕಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ವಿರುದ್ಧ ಕಠಿಣ 'ಕೋಕಾ' (KCOCA) ಕಾಯ್ದೆಯಡಿ ಹೊರಡಿಸಲಾ
ಬೆಳಗಾವಿ ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆಗಳ ಕುರಿತು ನಡೆದ ಚರ್ಚೆಗೆ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದರು. ವಿಶೇಷ ಪ್ಯಾಕೇಜ್ ಘೋಷಣೆ ನಿರೀಕ್ಷೆ ಹುಸಿಯಾದರೂ, ನೀರಾವರಿ ಯೋಜನೆಗಳಿಗೆ ಕೇಂದ್ರದ ಅನುಮತಿ ಅಗತ್
ಬೆಂಗಳೂರಿನಲ್ಲಿ ಎರಡನೇ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣಕ್ಕೆ 2033ರವರೆಗೆ ಬಿಐಎಎಲ್ ಅನುಮತಿ ಬೇಕಾಗಿದ್ದರೂ, ರಾಜ್ಯ ಸರ್ಕಾರ ದೂರದೃಷ್ಟಿಯಿಂದ ಈಗಲೇ ಕೆಲಸ ಆರಂಭಿಸಿದೆ. ದೇವನಹಳ್ಳಿಯ ವಿಮಾನ ನಿಲ್ದಾಣದ ಷರತ್ತು ಸಡಿಲಿ
ಚಂಡಮಾರುತ 'ಸೆನ್ಯಾರ್' ನಿಂದ ಉಂಟಾದ ಪ್ರವಾಹದ ವೇಳೆ ಆನೆಯೊಂದು ಹುಲಿಯನ್ನು ರಕ್ಷಿಸುವ ವಿಡಿಯೋ ವೈರಲ್ ಆಗಿದೆ. ಆದರೆ ಇದು ನಿಜವಲ್ಲ, ಕೃತಕ ಬುದ್ಧಿಮತ್ತೆ (AI) ಬಳಸಿ ರಚಿಸಲಾದ ವಿಡಿಯೋ ಎಂದು ಸ್ಪಷ್ಟವಾಗಿದೆ. ಈ ವಿಡಿಯೋ ದಕ್ಷಿಣ ಮತ್
ಉತ್ತರ ಕೆರೊಲಿನಾದಲ್ಲಿ ಖಾಸಗಿ ಜೆಟ್ ವಿಮಾನ ದುರಂತದಲ್ಲಿ ಮಾಜಿ NASCAR ರೇಸ್ ಡ್ರೈವರ್ ಗ್ರೆಗ್ ಬಿಫ್ಲೆ, ಅವರ ಪತ್ನಿ, ಇಬ್ಬರು ಮಕ್ಕಳು ಸೇರಿದಂತೆ ಏಳು ಮಂದಿ ಸಾವನ್ನಪ್ಪಿದ್ದಾರೆ. ವಿಮಾನ ಟೇಕ್ ಆಫ್ ಆದ ತಕ್ಷಣವೇ ಲ್ಯಾಂಡ್ ಆಗಲು ಯತ
ಬೆಳಗಾವಿ ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ನಾಯಕತ್ವದ ಬಗ್ಗೆ ಸ್ಪಷ್ಟನೆ ನೀಡಿದರು. ಹೈಕಮಾಂಡ್ ತಮ್ಮ ಪರವಾಗಿದೆ ಎಂದ ಅವರು, ಮುಂದೆಯೂ ತಾವೇ ಮುಖ್ಯಮಂತ್ರಿ ಆಗಿ ಮುಂದುವರಿಯುವುದಾಗಿ ವಿಶ್ವಾಸ ವ್ಯಕ್ತ
ವಿಜಯನಗರ ಜಿಲ್ಲೆಯ ಕೊಟ್ಟೂರಿನಲ್ಲಿ ಈರುಳ್ಳಿ, ಟೊಮೆಟೊ, ಮೆಣಸಿನಕಾಯಿ ಸೇರಿದಂತೆ ಬಹುತೇಕ ತರಕಾರಿಗಳ ಬೆಲೆ ಗಗನಕ್ಕೇರಿದೆ. ಅತಿಯಾದ ಚಳಿ ಮತ್ತು ಮಂಜಿನಿಂದಾಗಿ ತರಕಾರಿ ಗಿಡಗಳಲ್ಲಿ ಕಾಯಿಗಳು ಉದುರುತ್ತಿರುವುದು, ಹಾಗೂ ಈರುಳ್
ಬೆಳಗಾವಿ ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ದೈಹಿಕ ನಿಶಕ್ತಿಗಿಂತ ರಾಜಕೀಯ ನಿಶಕ್ತಿ ಇದೆ ಎಂದು ವಿಪಕ್ಷ ಸದಸ್ಯರು ಲೇವಡಿ ಮಾಡಿದರು. ಉತ್ತರ ಕರ್ನಾಟಕದ ಬಗ್ಗಿಗಿನ ಚರ್ಚೆಗೆ ಉತ್ತರಿಸುವಾಗ ಈ ಸ್ವಾರಸ್ಯಕರ
ಬಿದ್ದ ಸ್ಥಳದಲ್ಲೇ ಎದ್ದು, ಸಾಧನೆ ಮಾಡೋದು ಭಾರತೀಯರ ನರನರಗಳಲ್ಲೂ ಇರುವ ಅಂಶ.. ಇದು ಕೇವಲ ಭಾರತೀಯರಿಗೆ ಮಾತ್ರವಲ್ಲ, ಭಾರತದ ಸಿನಿಮಾಗಳಲ್ಲೂ ಇದೆ ಎಂದು ಸಾಬೀತಾಗುವ ಸನ್ನಿವೇಶವೊಂದು ನಡೆದಿದೆ. ಪಾಕ್ ವಿರೋಧಿ ಅಂಶವಿದೆ ಎಂದು ಅರ
ಬೆಳಗಾವಿಯ ಹಳಗ ಗ್ರಾಮವು ಮಕ್ಕಳ ಓದಿಗಾಗಿ ಡಿಜಿಟಲ್ ಉಪವಾಸ ಕೈಗೊಂಡಿದೆ. ಪ್ರತಿದಿನ ಸಂಜೆ 7 ರಿಂದ 9 ರವರೆಗೆ ಟಿವಿ, ಮೊಬೈಲ್ ಬಂದ್ ಮಾಡಿ, ಈ ಸಮಯವನ್ನು ಓದು ಮತ್ತು ಸಂವಾದಕ್ಕೆ ಮೀಸಲಿಡಲಾಗಿದೆ. ಮಹಾರಾಷ್ಟ್ರದ ಯಶಸ್ವಿ ಪ್ರಯೋಗದಿಂದ
PM Modi Ethiopia Visit : ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಇತ್ತೀಚಿನ ಇಥಿಯೋಪಿಯಾ ಪ್ರವಾಸದ ವೇಳೆ, ಹೋಟೆಲ್ ನಲ್ಲಿ ಅವರನ್ನು ಸ್ವಾಗತಿಸಿದ್ದು ಉಡುಪಿ ಜಿಲ್ಲೆಯ ವ್ಯಕ್ತಿ ವಿಶಾಲ್ ಪೂಜಾರಿ. ಪೂಜಾರಿಯವರ ಈ ಯಶಸ್ಸಿನ ಕಥೆ, ಕನಸುಗಳನ್ನು ಕಾಣು
ಭಾರತದ ಆರ್ಥಿಕ ಅಕ್ರಮ ಆರೋಪಿ, ಐಪಿಎಲ್ ಮಾಜಿ ಮುಖ್ಯಸ್ಥ ವಿಜಯ್ ಮಲ್ಯ ಲಂಡನ್ನಲ್ಲಿ ಕಾಣಿಸಿಕೊಂಡಿದ್ದಾರೆ. ಉದ್ಯಮಿ ಲಲಿತ್ ಮೋದಿಯವರು ವಿಜಯ್ ಮಲ್ಯರ ಹುಟ್ಟುಹಬ್ಬದ ಅಂಗವಾಗಿ ಭರ್ಜರಿ ಪಾರ್ಟಿ ಆಯೋಜಿಸಿದ್ದರು. ಈ ಪಾರ್ಟಿಯಲ್ಲ
ರಾಜಧಾನಿ ಬೆಂಗಳೂರಿನ ಹೆಬ್ಬಾಳ ಜಂಕ್ಷನ್ ದಾಟಿ ಮನೆ ಸೇರುವುದು ಎಂದರೆ ಒಂದು ಯುದ್ಧ ಗೆಲ್ಲುವುದಕ್ಕೆ ಸಮ. ಇಲ್ಲಿನ ಸಂಚಾರ ದಟ್ಟಣೆ ಜನರನ್ನು ಹೈರಾಣು ಮಾಡಿದೆ. ಆದರೆ ಈಗಾಗಲೇ ಕೆ.ಆರ್.ಪುರಂನಿಂದ ಹೆಬ್ಬಾಳ ಸೇರುವ ಮೊದಲ ಮೇಲ್ಸೇ
ಅಮೆರಿಕಾದ ಪ್ರತಿಷ್ಠಿತ ಕೆನೆಡಿ ಸೆಂಟರ್ಗೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೆಸರನ್ನು ಸೇರಿಸಿ 'ಟ್ರಂಪ್-ಕೆನೆಡಿ ಸೆಂಟರ್' ಎಂದು ಮರುನಾಮಕರಣ ಮಾಡಲು ಅಲ್ಲಿನ ಮಂಡಳಿ ಸರ್ವಾನುಮತದಿಂದ ನಿರ್ಧರಿಸಿದೆ ಎಂದು ಶ್ವೇತಭವನ ಘೋಷಿ
ಬೆಂಗಳೂರಿನಲ್ಲಿ ಚಿನ್ನದ ಬೆಲೆಯಲ್ಲಿ ಹಾವು ಏಣಿ ಆಟ ಮುಂದುವರಿದಿದ್ದು, ಇಮದು ಕುಸಿತ ಆಗಿದೆ. ಆದರೂ ಚಿನ್ನದ ಬೆಲೆ ದಾಖಲೆ ಮಟ್ಟದಲ್ಲೇ ಮುಂದುವರಿಯುತ್ತಿದೆ. ಬೆಳ್ಳಿ ಬೆಲೆ ಕೊಂಚ ಕುಸಿತ ಆಗಿದೆ.
ದಾವಣಗೆರೆ ಜಿಲ್ಲೆಯಲ್ಲಿ ಮಹಿಳೆಯರ ಆರ್ಥಿಕ ಸಬಲೀಕರಣಕ್ಕಾಗಿ ಎರಡು ಮಹಿಳಾ ರೈತ ಉತ್ಪಾದಕ ಕಂಪನಿಗಳನ್ನು ಸ್ಥಾಪಿಸಲಾಗಿದೆ. ಬಿಳಿಚೋಡು ಮತ್ತು ಬಾಡಾ ಗ್ರಾಮಗಳಲ್ಲಿ ಆರಂಭವಾದ ಈ ಕಂಪನಿಗಳು ಕೃಷಿ ಸಾಮಗ್ರಿ ಮಾರಾಟ, ಆಹಾರ ಸಂಸ್ಕರ
ಬಳ್ಳಾರಿ ಜಿಲ್ಲೆಯಲ್ಲಿ ಗೃಹಜ್ಯೋತಿ ಯೋಜನೆಯಡಿ ಉಚಿತ ವಿದ್ಯುತ್ ನೀಡುತ್ತಿದ್ದರೂ, ವಿದ್ಯುತ್ ಕಳವು ಪ್ರಕರಣಗಳು ಹೆಚ್ಚುತ್ತಿವೆ. ಕಳೆದ ಮೂರು ವರ್ಷಗಳಲ್ಲಿ 6,570 ಪ್ರಕರಣಗಳಲ್ಲಿ 1454.69 ಲಕ್ಷ ರೂ. ದಂಡ ವಿಧಿಸಲಾಗಿದೆ. ಸ್ಲಂ ಪ್ರದೇಶಗ
ಕಳೆದ 2 ವರ್ಷಗಳಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಸಮಾಜ ವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾದ 164 ಮಂದಿಯನ್ನು ಗಡಿಪಾರು ಮಾಡಲಾಗಿದೆ. ಕಾನೂನು ಬಾಹಿರ ಚಟುವಟಿಕೆ, ಕೋಮು ಗಲಭೆ ಮತ್ತು ರೌಡಿ ಕೃತ್ಯಗಳಲ್ಲಿ ತೊಡಗಿದ
MGNREGA ಯೋಜನೆಯನ್ನು VB-G RAM G ಎಂದು ಮರುನಾಮಕರಣ ಮಾಡುವ ಕೇಂದ್ರ ಸರ್ಕಾರದ ವಿಧೇಯಕವನ್ನು ತೀವ್ರವಾಗಿ ವಿರೋಧಿಸಿರುವ ರಾಜ್ಯಸಭೆ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ, ಈ ಕಾನೂನಿನ ವಿರುದ್ಧ ದೇಶದ ಜನ ಬೀದಿಗಿಳಿದು ಪ್ರತಿಭಟನೆ ಮಾಡ
2025ರ ಕೇರಳ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ 6 ಚಿತ್ರಗಳನ್ನು ಪ್ರದರ್ಶಿಸದಂತೆ ವಿದೇಶಾಂಗ ಸಚಿವಾಲಯ ಆದೇಶಿಸಿದೆ. ಸೆನ್ಸಾರ್ ವಿನಾಯಿತಿ ಪಡೆಯದ ಈ ಚಿತ್ರಗಳನ್ನು ಪ್ರದರ್ಶಿಸುವುದು ದೇಶದ ಭದ್ರತೆಗೆ ಒಳ್ಳೆಯದಲ್ಲ ಎಂದು ಸ
ಬಾಂಗ್ಲಾದೇಶದ ವಿದ್ಯಾರ್ಥಿ ನಾಯಕ ಶರೀಫ್ ಉಸ್ಮಾನ್ ಹಾದಿ ಅವರು ಸಿಂಗಾಪುರದಲ್ಲಿ ನಿಧನರಾದ ನಂತರ ದೇಶಾದ್ಯಂತ ಪ್ರತಿಭಟನೆಗಳು ಭುಗಿಲೆದ್ದಿವೆ. ಶೆಕ್ ಹಸೀನಾ ಸರ್ಕಾರದ ವಿರುದ್ಧದ ಪ್ರತಿಭಟನೆಗಳಲ್ಲಿ ಪ್ರಮುಖ ಪಾತ್ರ ವಹಿಸಿದ್
ಬಾಂಗ್ಲಾದೇಶಕ್ಕೂ ಶಾಂತಿಗೂ ಎಣ್ಣೆ-ಸೀಗೆಕಾಯಿ ಸಂಬಂಧ. ದಿನಕ್ಕೊಂದು ವಿವಾದ, ದಿನಕ್ಕೊಂದು ಸಂಘರ್ಷ, ದಿನಕ್ಕೊಂದು ಹಿಂಸಾಚಾರ ಬಾಂಗ್ಲಾದೇಶದ ಅವಿಭಾಜ್ಯ ಅಂಗವಾಗಿ ಹೋಗಿದೆ. ಅದರಲ್ಲೂ ನೆರೆಯ ದೇಶದಲ್ಲಿ ಭಾರತ ವಿರೋಧಿ ಮನೋಭಾವನೆ
ನಿನ್ನೆ ತಡರಾತ್ರಿ ನಡೆದ ದುರ್ಘಟನೆಯಲ್ಲಿ ಬೈಕ್ ಸವಾರ ಸಾವನ್ನಪ್ಪಿದ್ದು, ಡಿಕೆಶಿ ಆಪ್ತ ಸಹಾಯಕ ಹಾಗೂ ಅವರ ಕಾರು ಚಾಲಕನಿದ್ದ ಕಾರು ಪಲ್ಟಿಯಾಗಿದ್ದು, ಇಬ್ಬರೂ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರ ಆರೋಗ್ಯ ವಿಚಾರಿಸಿದ ಡಿಕೆಶಿ
ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಮಾನಸಿಕ ಆರೋಗ್ಯದ ಬಗ್ಗೆ ಅನೇಕ ಬಾರಿ ಚರ್ಚೆಗಳು ನಡೆದಿವೆ. ಸಾರ್ವಜನಿಕ ಸಮಾರಂಭದಲ್ಲಿ ಅವರು ತೋರುವ ವರ್ತನೆ ಕೆಲವೊಮ್ಮೆ ಮುಜುಗರ ಮತ್ತು ಕೋಪಕ್ಕೆ ಗುರಿಯಗುತ್ತಿವೆ. ಅದೇ ರೀತಿ ಸಾ
ಮೈಸೂರು ನಗರದಲ್ಲಿ ಏಕ ಬಳಕೆ ಪ್ಲಾಸ್ಟಿಕ್ ನಿಯಂತ್ರಿಸಲು ಮಾಲಿನ್ಯ ನಿಯಂತ್ರಣ ಮಂಡಳಿ ಟಾಸ್ಕ್ಫೋರ್ಸ್ ರಚಿಸಲಿದೆ. ಈ ವಿಶೇಷ ಕಾರ್ಯಪಡೆ ತಂಡ ಒಂದು ತಿಂಗಳಲ್ಲಿ ಅಸ್ತಿತ್ವಕ್ಕೆ ಬರಲಿದ್ದು, ಈ ತಂಡವು ಪ್ಲಾಸ್ಟಿಕ್ ಬಳಕೆ ವಿರ
ರಾಜ್ಯದ 'ಗೃಹ ಆರೋಗ್ಯ' ಯೋಜನೆಯಿಂದಾಗಿ ಜನರ ಆರೋಗ್ಯ ಸಮಸ್ಯೆಗಳ ಪತ್ತೆ ಹಾಗೂ ಚಿಕಿತ್ಸೆ ಈ ಉತ್ತಮವಾಗಿ ನಡೆಯುತ್ತಿದೆ. ಗೃಹ ಆರೋಗ್ಯ ಅಭಿಯಾನದ ವೇಳೆ, ಈ ಜಿಲ್ಲೆಯಲ್ಲಿ ಬಾಯಿ, ಸ್ತನ ಮತ್ತು ಗರ್ಭಕಂಠದ ಕ್ಯಾನ್ಸರ್ ಪ್ರಕರಣಗಳು ಇರು
India Vs South Africa- ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಐದನೇ ಮತ್ತು ಕೊನೇ ಟಿ20 ಪಂದ್ಯ ಶುಕ್ರವಾರ ಅಹಮದಾಬಾದ್ನಲ್ಲಿ ನಡೆಯಲಿದೆ. ಭಾರತ ಸರಣಿಯಲ್ಲಿ 2-1 ಮುನ್ನಡೆ ಸಾಧಿಸಿದ್ದು, ಈ ಪಂದ್ಯ ಗೆದ್ದು ಸರಣಿ ವಶಪಡಿಸಿಕೊಳ್ಳುವ ತವಕದಲ್ಲಿೆ.
ಸೌಜನ್ಯ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ದಕ್ಷಿಣ ಕನ್ನಡ ಜಿಲ್ಲೆಯಿಂದ ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿಗೆ ಗಡಿಪಾರು ಮಾಡಿ ಪುತ್ತೂರು ಸಹಾಯಕ ಆಯುಕ್ತರು ಪರಿಷ್ಕೃತ ಆದೇಶ ಹೊರಡಿಸಿದ್ದಾರೆ. 32ಕ್ಕೂ ಹೆಚ್ಚು
ಮೈಸೂರಿನ ಉದ್ಯಮಿ ವಿಶ್ವ ಪ್ರಸಾದ್ ಆಳ್ವಾ ಅವರು 'ಸ್ಕ್ಯಾನ್ಜೆಟ್ ಏವಿಯೇಷನ್' ಹೆಸರಿನಲ್ಲಿ ವಿಮಾನಯಾನ ಸೇವೆ ಆರಂಭಿಸಲು ಸಿದ್ಧತೆ ನಡೆಸಿದ್ದಾರೆ. 150-200 ಕೋಟಿ ರೂ. ಹೂಡಿಕೆಯೊಂದಿಗೆ 2026ರ ಏಪ್ರಿಲ್ನಿಂದ ನೆರೆ ಜಿಲ್ಲೆ ಹಾಗೂ ರಾ
WTL 2025- ಇದೀಗ ಬೆಂಗಳೂರಿನಲ್ಲಿ ನಡೆಯುತ್ತಿರುವ ವರ್ಲ್ಡ್ ಟೆನಿಸ್ ಲೀಗ್ನಲ್ಲಿ AOS ಈಗಲ್ಸ್ ತಂಡವು ಆಸ್ಸಿ ಮೇವರಿಕ್ಸ್ ಕೈಟ್ಸ್ ವಿರುದ್ಧ ರೋಚಕ ಗೆಲುವು ಸಾಧಿಸಿದೆ. ಭಾರತದ ಉದಯೋನ್ಮುಖ ಟೆನಿಲ್ ಪಟು ಸುಮಿತ್ ನಾಗಲ್ ನಿರ್ಣಾಯಕ ಗೋಲ್
ಪದೇ ಪದೇ ಮುಖ್ಯಮಂತ್ರಿಗಳನ್ನು ಬದಲಿಸುವ ಪದ್ಧತಿ ಬಿಜೆಪಿಯಲ್ಲಿ ಮಾತ್ರ ಇದೆ, ಕಾಂಗ್ರೆಸ್ನಲ್ಲಿ ಇಲ್ಲ ಎಂದು ಸಚಿವ ಬಿ.ಝೆಡ್. ಜಮೀರ್ ಅಹ್ಮದ್ ಖಾನ್ ಹೇಳಿದ್ದಾರೆ. ಸಿದ್ದರಾಮಯ್ಯನವರ ಆರೋಗ್ಯ ಚೆನ್ನಾಗಿದ್ದು, ಆಡಳಿತವನ್ನು ಸಮರ
ಈ ವರ್ಷ ಬೆಳ್ಳಿ ಬೆಲೆ ಗಗನಕ್ಕೇರಿದೆ. ಜನವರಿಯಲ್ಲಿ ಕೆ.ಜಿ.ಗೆ 90,500 ರೂ. ಇದ್ದ ಬೆಳ್ಳಿ, ಇದೀಗ 2,11,000 ರೂ. ತಲುಪಿದೆ. ಇದು ಸಾರ್ವಕಾಲಿಕ ದಾಖಲೆಯಾಗಿದೆ. ಜಾಗತಿಕ ಮಾರುಕಟ್ಟೆಯಲ್ಲೂ ಬೆಳ್ಳಿ ಧಾರಣೆ ಏರುಗತಿಯಲ್ಲಿದೆ. ಕೈಗಾರಿಕೆಗಳ ಬಳಕೆ ಹ

21 C