SENSEX
NIFTY
GOLD
USD/INR

Weather

28    C

ಡಿಜಿಟಲ್ ಸುದ್ದಿ ಮೂಲಗಳು

... ...View News by News Source
ಸೈಬರ್ ಖದೀಮರ ಬಗ್ಗೆ ಇರಲಿ ಕಟ್ಟೆಚ್ಚರ! ಆನ್‌ಲೈನ್ ವಂಚನೆಗೆ ಉಪೇಂದ್ರ, ಡಿವಿಎಸ್ ಬಲಿ, 7 ತಿಂಗಳಲ್ಲಿ 861 ಕೋಟಿ ಕಿರಾತಕರ ಪಾಲು

ಬೆಂಗಳೂರು ಸೈಬರ್ ವಂಚಕರಿಗೆ ಹಾಟ್ ಸ್ಪಾಟ್ ಆಗಿದ್ದು, ನಟ ಉಪೇಂದ್ರ, ರಾಜಕಾರಣಿಗಳು ಸೇರಿದಂತೆ ಅನೇಕರು ಲಕ್ಷಾಂತರ ರೂಪಾಯಿ ಕಳೆದುಕೊಳ್ಳುತ್ತಿದ್ದಾರೆ, ಕಳೆದ ಏಳು ತಿಂಗಳಲ್ಲಿ 861 ಕೋಟಿ ರೂ. ವಂಚಕರ ಪಾಲಾಗಿದ್ದು, 8 ಸಾವಿರಕ್ಕೂ ಹೆ

18 Sep 2025 1:51 pm
Rahul Gandhi: ಆಳಂದ ಸೆಮಿ ಬಾಂಬ್‌ ಸ್ಫೋಟಿಸಿದ ಕಾಂಗ್ರೆಸ್‌ ನಾಯಕ; ಪತ್ರಿಕಾಗೋಷ್ಠಿಯ 10 ಪ್ರಮುಖ ಅಂಶಗಳು!

ಮತಗಳ್ಳತನ ವಿರೋಧಿ ಅಭಿಯಾನವನ್ನು ತೀವ್ರಗೊಳಿಸಿರುವ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ, ಇಂದು (ಸೆ.18-ಗುರುವಾರ) ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕದ ಆಳಂದದಲ್ಲಿ ನಡೆದಿದೆ ಎನ್ನಲಾದ ಮತಗಳ್ಳತನದ ಕುರಿತ ದಾಖಲೆಗಳನ್ನು

18 Sep 2025 1:45 pm
ಬಾನು ಮುಷ್ತಾಕ್ ಮೈಸೂರು ದಸರಾ ಉದ್ಘಾಟನೆ ವಿರೋಧಿಸಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಕೆ!

ಮೈಸೂರು ದಸರಾ ಹಬ್ಬದ ಉದ್ಘಾಟನೆಗೆ ಬುಕರ್ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್ ಅವರನ್ನು ಆಹ್ವಾನಿಸಲಾಗಿದೆ. ಇದನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ತಿರಸ್ಕರಿಸಿತ್ತು. ಸದ್ಯ ಸುಪ್ರೀಂ ಕೋರ್ಟ್‌ಗ

18 Sep 2025 1:44 pm
ವೀರಶೈವ ಲಿಂಗಾಯತ ಸಮಾಜವೇ ವಿಚ್ಛಿದ್ರವಾಗುವ ಮುನ್ನ ಉಳಿವಿಗಾಗಿ ಎಚ್ಚರಗೊಳ್ಳಿ!

ಕರ್ನಾಟಕದಲ್ಲಿ ಜಾತಿ ಗಣತಿ ಆರಂಭವಾಗುವ ಮುನ್ನ ಲಿಂಗಾಯತ ಮತ್ತು ವೀರಶೈವ ಪಂಗಡಗಳಲ್ಲಿ, ಸಮೀಕ್ಷೆಯಲ್ಲಿ ಏನೆಂದು ನಮೂದಿಸಬೇಕೆಂಬ ಜಿಜ್ಞಾಸೆ ಮೂಡಿದೆ. ಆದರೆ, ಲೇಖಕ ರವಿ ಹಂಜ್ ಅವರ ಪ್ರಕಾರ, ಎರಡೂ ಪಂಗಡಗಳನ್ನು ಪ್ರತ್ಯೇಕವಾಗಿ ಏ

18 Sep 2025 1:38 pm
ನ್ಯಾಯಯುತವಾಗಿ ಚುನಾವಣೆ ನಡೆದಿದ್ದರೆ ಬಿಜೆಪಿ ಕೇಂದ್ರದಲ್ಲಿ ಅಧಿಕಾರಕ್ಕೆ ಬರುತ್ತಿರಲಿಲ್ಲ! ರಾಮಲಿಂಗಾ ರೆಡ್ಡಿ

ಸಚಿವ ರಾಮಲಿಂಗಾ ರೆಡ್ಡಿ ಅವರು ಬಿಜೆಪಿ ನ್ಯಾಯಯುತವಾಗಿ ಚುನಾವಣೆ ನಡೆಸಿದ್ದರೆ ಕೇಂದ್ರದಲ್ಲಿ ಅಧಿಕಾರಕ್ಕೆ ಬರುತ್ತಿರಲಿಲ್ಲ ಎಂದು ಆರೋಪಿಸಿದ್ದಾರೆ. ರಾಹುಲ್ ಗಾಂಧಿ ಅವರ ಮತ ಕಳ್ಳತನದ ಆರೋಪವನ್ನು ಉಲ್ಲೇಖಿಸಿ, ಬಿಜೆಪಿ ಬಹುತ

18 Sep 2025 1:31 pm
ಮೋಸದಿಂದಲೇ ಬಿಜೆಪಿ ಚುನಾವಣೆ ಗೆದ್ದಿದೆ! ರಾಹುಲ್ ಆರೋಪಕ್ಕೆ ಮೌನ ಏಕೆ: ಸಂತೋಷ್ ಲಾಡ್ ವಾಗ್ದಾಳಿ

ಬಿಜೆಪಿ ಮೋಸದಿಂದ ಚುನಾವಣೆ ಗೆದ್ದಿದೆ ಎಂದು ರಾಹುಲ್ ಗಾಂಧಿ ಸುದ್ದಿಗೋಷ್ಟಿ ನಡೆಸಿ ಆರೋಪಿಸಿದ್ದು, ಆದರೆ ಚುನಾವಣಾ ಆಯೋಗವು ಸ್ಪಷ್ಟ ಉತ್ತರ ನೀಡಿಲ್ಲ ಎಂದು ಸಚಿವ ಸಂತೋಷ್ ಲಾಡ್ ಟೀಕೆ ವ್ಯಕ್ತಪಡಿಸಿದ್ದಾರೆ. ಮತ ಕಳ್ಳತನದಿಂದ ನ

18 Sep 2025 1:13 pm
Vote Theft: ಚುನಾವಣಾ ಆಯೋಗದ ಒಳಗಿನವರಿಂದ ನಮಗೆ ಸಹಾಯ; ರಾಹುಲ್‌ ಗಾಂಧಿ ಬಿಗ್‌ ಸ್ಟೇಟ್‌ಮೆಂಟ್!

ಮತಗಳ್ಳತನ ವಿರೋಧಿ ಅಭಿಯಾನಕ್ಕೆ ಸಂಬಂಧಿಸಿದಂತೆ ರಾಷ್ಟ್ರ ರಾಜಧಾನಿ ಹೊಸದಿಲ್ಲಿಯಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ, ಕರ್ನಾಟಕದ ಆಳಂದ ಮತಕ್ಷೇತದಲ್ಲಿ ಅಕ್ರಮ ಮಾರ್ಗದಲ್ಲಿ ಮ

18 Sep 2025 12:21 pm
Gold Rate: ಡಾಲರ್ ಮೌಲ್ಯ ಹೆಚ್ಚಾದ ಕಾರಣ ಇಳಿದ ಚಿನ್ನದ ಬೆಲೆ: 2025 ರಲ್ಲಿ ಬರೋಬ್ಬರಿ 40% ಚಿನ್ನದ ದರ ಏರಿಕೆ

ಪ್ರತಿನಿತ್ಯ ಚಿನ್ನದ ಮೇಲೆ ಹೂಡಿಕೆ ಮಾಡುವವರು ಹಾಗೂ ಚಿನ್ನ ಖರೀದಿಸಬೇಕೆಂದುಕೊಂಡಿರುವವರು ಚಿನ್ನ-ಬೆಳ್ಳಿ ದರವನ್ನು ತಿಳಿದುಕೊಳ್ಳಲು ವಿಜಯ ಕರ್ನಾಟಕ ಫಾಲೋ ಮಾಡಿ

18 Sep 2025 11:31 am
Asia Cup 2025 : ಬಹಿಷ್ಕಾರದ ನಾಟಕದಿಂದ ಪಾಕಿಸ್ತಾನ ಹಿಂದಕ್ಕೆ ಸರಿದದ್ದು ಯಾಕೆ? ಕಾರಣ ಬಹಿರಂಗ

Pakistan Cricket Board Chief Explains : ಕೊನೆಯ ಕ್ಷಣದ ನಾಟಕೀಯ ಬೆಳವಣಿಗೆಯ ನಂತರ, ಪಾಕಿಸ್ತಾನ ನಿನ್ನೆ, ಯುನೈಟೆಡ್ ಅರಬ್ ಎಮಿರೇಟ್ಸ್ ನಡುವಿನ ಪಂದ್ಯದಲ್ಲಿ ಆಡಿ ಗೆಲುವು ಸಾಧಿಸಿತ್ತು. ಯಾಕೆ, ಏಷ್ಯಾ ಕಪ್ ಕ್ರೀಡಾಕೂಟಕ್ಕೆ ಬಹಿಷ್ಕಾರ ಹಾಕಲಿಲ್ಲ ಎನ್ನ

18 Sep 2025 11:15 am
Vote Theft: ಆಳಂದದಲ್ಲಿ 6018 ಮತಗಳ ಕಳ್ಳತನ ಆರೋಪ; ರಾಹುಲ್‌ ಗಾಂಧಿ ಜೊತೆ ಮತದಾರರ ಪಟ್ಟಿಯಿಂದ ಕೈಬಿಟ್ಟವರು ಪ್ರತ್ಯಕ್ಷ!

ರಾಷ್ಟ್ರ ರಾಜಧನಿ ಹೊಸದಿಲ್ಲಿಯಲ್ಲಿರುವ ಕಾಂಗ್ರೆಸ್‌ ಪ್ರಧಾನ ಕಚೇರಿ ಇಂದಿರಾ ಭವನದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ರಾಹುಲ್‌ ಗಾಂಧಿ, ಮತಗಳ್ಳತನ ಆರೋಪಗಳ ತೀವ್ರತೆಯನ್ನು ಹೆಚ್ಚಿಸಿದ್ದಾರೆ.

18 Sep 2025 11:06 am
ಯೋಗ ಹೇಳಿಕೊಡುವ ನೆಪದಲ್ಲಿ ಏಳಕ್ಕೂ ಹೆಚ್ಚು ಮಹಿಳೆಯರು, ಬಾಲಕಿ ಮೇಲೆ ಅತ್ಯಾಚಾರ: ಆರ್‌ಆರ್‌ ನಗರ ಪೊಲೀಸರಿಂದ ನಿರಂಜನ ಮೂರ್ತಿ ಬಂಧನ

ಬೆಂಗಳೂರಲ್ಲಿ ಆಘಾತಕಾರಿ ಗಟನೆಗಳು ಬಯಲಾಗಿವೆ. ಯೋಗ ಶಿಕ್ಷಣ ಹೇಳಿಕೊಡುವ ನೆಪದಲ್ಲಿ ಮಹಿಳೆಯರು, ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಖತರ್ನಾಕ್ ಯೋಗ ಗುರು ಈಗ ಕಂಬಿ ಎಣಿಸುತ್ತಿದ್ದಾನೆ. ಅಷ್ಟಕ್ಕೂ ಯಾರೀತ, ಮಾಡಿದ ಕೃತ್ಯಗಳೇನು? ಇಲ್

18 Sep 2025 10:56 am
Trade Talks: ಅಂತೂ ಸುಂಕಾಸ್ತ್ರ ಕೆಳಗಿಳಿಸಿದ ಡೊನಾಲ್ಡ್‌ ಟ್ರಂಪ್;‌ ಭಾರತ-ಅಮೆರಿಕ ವ್ಯಾಪಾರ ಒಪ್ಪಂದ ಮಾತುಕತೆಯಲ್ಲಿ ಏನಾಯ್ತು?

ಭೌಗೋಳಿಕ ರಾಜಕೀಯ ಪರಿಸ್ಥಿತಿಯಲ್ಲಿ ಆಗುತ್ತಿರುವ ಕ್ಷಿಪ್ರ ಬೆಳವಣಿಗೆಗಳು, ಅಮೆರಿಕವನ್ನು ಭಾರತದೊಂದಿಗೆ ಸ್ಥಗಿತಗೊಳಿಸಿದ್ದ ವ್ಯಾಪಾರ ಒಪ್ಪಂದ ಮಾತುಕತೆಯನ್ನು ಪುನರಾರಂಭಿಸುವಂತೆ ಒತ್ತಾಯಿಸಿವೆ. ತಮ್ಮ ಜಾಗತಿಕ ಕಾರ್ಯತಂ

18 Sep 2025 10:19 am
GST 2.0 - Explainer : 2 ರಿಂದ 3 ಸಾವಿರ ಕೋಟಿ ರೂಪಾಯಿ ವೆಚ್ಚ ಉಳಿಕೆ, ಅದು ಹೇಗೆ?

Saving in GST Amount : ಹೊಸ ತೆರಿಗೆ ಪದ್ದತಿಯಿಂದ ಸಾವಿರಾರು ಕೋಟಿ ರೂಪಾಯಿ ಉಳಿತಾಯವಾಗಲಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ವಿವರಿಸಿದ್ದಾರೆ. ಯಾವಯಾವ ಕ್ಷೇತ್ರದಲ್ಲಿ ಹೇಗೆ ತೆರಿಗೆ ವಿನಾಯತಿ ಸಿಗಲಿದೆ ಎನ್ನುವುದನ್ನು ಸಚಿವರು ವಿ

18 Sep 2025 10:03 am
Karnataka Weather: ಸೆ.18-19ಕ್ಕೆ ಭರ್ಜರಿ ಮಳೆ, 10 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್: ರಾಜಧಾನಿ ಬೆಂಗಳೂರಿಗೂ ಮಳೆ ಮುನ್ಸೂಚನೆ

ಬೆಳಗಾವಿ, ವಿಜಯಪುರ, ಚಿತ್ರದುರ್ಗ ಜಿಲ್ಲೆಗಳಲ್ಲಿ ಇಂದು ಬೆಳ್ಳಂಬೆಳಗ್ಗೆ ಮಳೆ ಆರ್ಭಟಿಸುತ್ತಿದ್ದು, ಹವಾಮಾನ ಇಲಾಖೆ ಮಳೆ ಮುನ್ಸೂಚನೆ ಕೊಟ್ಟಿದೆ. ಇನ್ನೂ 2 ದಿನ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆಯಾಗಲಿದೆ. ಪ್ರಮುಖವಾಗಿ ಉತ್ತ

18 Sep 2025 9:21 am
ದಿಶಾ ಪಟಾನಿ ಮನೆ ಬಳಿ ಗುಂಡಿನ ದಾಳಿ ನಡೆಸಿದ್ದ ಇಬ್ಬರು ಎನ್‌ಕೌಂಟರ್ ನಲ್ಲಿ ಹತ್ಯೆ

ಉತ್ತರ ಪ್ರದೇಶದ ಬರೇಲಿಯಲ್ಲಿ ನಟಿ ದಿಶಾ ಪಟಾನಿ ಮನೆ ಮುಂದೆ ಗುಂಡಿನ ದಾಳಿ ನಡೆಸಿದ ಇಬ್ಬರು ಆರೋಪಿಗಳು ಪೊಲೀಸ್ ಎನ್ ಕೌಂಟರ್‌ನಲ್ಲಿ ಹತರಾಗಿದ್ದಾರೆ. ಹರಿಯಾಣದ ರವೀಂದರ್ ಮತ್ತು ಅರುಣ್ ಎಂಬ ಈ ಆರೋಪಿಗಳು ರೋಹಿತ್ ಗೋದಾರ-ಗೋಲ್ಡ

18 Sep 2025 8:53 am
’My Modi Story’ ಶೇರ್ ಮಾಡಿಕೊಂಡ ಪ್ರಿಯಾಂಕ್ ಖರ್ಗೆ : 12 ಅಂಶದ ಮೋದಿ ಸ್ಟೋರಿಯಲ್ಲಿ ಅಂತದ್ದೇನಿದೆ?

Kharge Wishes to PM Modi : ಕರ್ನಾಟಕ ಐಟಿಬಿಟಿ ಮತ್ತು ಗ್ರಾಮೀಣಾಭಿವೃದ್ದಿ ಇಲಾಖೆಯ ಸಚಿವ ಪ್ರಿಯಾಂಕ್ ಖರ್ಗೆ, ಪ್ರಧಾನಮಂತ್ರಿ ನರೇಂದ್ರ ಮೋದಿಗೆ ವ್ಯಂಗ್ಯಭರಿತವಾಗಿ ಶುಭಾಶಯ ಕೋರಿದ್ದಾರೆ. ಮೈ ಮೋಡಿ ಸ್ಟೋರಿ ಎಂದು ಹಲವು ಸಮಸ್ಯೆಗಳನ್ನು ಪ್ರ

18 Sep 2025 8:50 am
ಆ್ಯಂಟಿಫಾ ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿದ ಡೊನಾಲ್ಡ್‌ ಟ್ರಂಪ್; ಎಡ-ಬಲ ಸಂಘರ್ಷ ಉಲ್ಬಣ!

ಮಹತ್ವದ ಬೆಳವಣಿಗೆಯೊಂದರಲ್ಲಿ ಅಮೆರಿಕದ ಎಡಪಂಥೀಯ ಸಂಘಟನೆಗಳ ಗುಂಪಾದ ಆ್ಯಂಟಿಫಾವನ್ನು, ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಪ್ರಮುಖ ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿದ್ದಾರೆ. ಬಲಪಂಥೀಯ ಕಾರ್ಯಕರ್ತ ಮತ್ತು ತಮ್ಮ ಆಪ್ತ ಚಾ

18 Sep 2025 8:44 am
ಇದು ನವಭಾರತ, ಅಣ್ವಸ್ತ್ರ ದಾಳಿಗೆ ಬೆದರಲ್ಲ: ಮಧ್ಯಪ್ರದೇಶದಲ್ಲಿ ನರೇಂದ್ರ ಮೋದಿ ಗುಡುಗು

ಪ್ರಧಾನಿ ಮೋದಿ ಅವರು 'ಆಪರೇಷನ್ ಸಿಂದೂರ'ದ ಯಶಸ್ಸನ್ನು ಶ್ಲಾಘಿಸಿದ್ದು, ಉಗ್ರರ ನೆಲೆಗಳನ್ನು ಧ್ವಂಸಗೊಳಿಸಿದ ಭಾರತದ ದಿಟ್ಟತನವನ್ನು ಎತ್ತಿ ತೋರಿಸಿದ್ದಾರೆ. ಮಧ್ಯಪ್ರದೇಶದ ಧಾರ್‌ನಲ್ಲಿ 'ಪಿಎಂ ಮಿತ್ರ' ಪಾರ್ಕ್‌ಗೆ ಶಂಕುಸ್ಥಾ

18 Sep 2025 7:58 am
ಡಿಜೆ ನಿಷೇಧ ಆದೇಶಕ್ಕಷ್ಟೆ ಸೀಮಿತ; ಮಾಸಾಂತ್ಯದವರೆಗೆ ವಿಸ್ತರಣೆ

ಶಿವಮೊಗ್ಗ ಜಿಲ್ಲೆಯಲ್ಲಿ ಗಣೇಶ ವಿಸರ್ಜನೆ ಮತ್ತು ಈದ್‌ ಮಿಲಾದ್‌ ಮೆರವಣಿಗೆಗಳಲ್ಲಿ ಡಿಜೆ ನಿಷೇಧ ಆದೇಶ ಕೇವಲ ಕಾಗದಕ್ಕೆ ಸೀಮಿತವಾಗಿದೆ. ಜಿಲ್ಲಾಡಳಿತದ ನಿರ್ಬಂಧದ ನಡುವೆಯೂ ವ್ಯಾಪಕವಾಗಿ ಡಿಜೆ ಬಳಕೆ ಮಾಡಲಾಗಿದ್ದು, ಇದು ಶಬ್

18 Sep 2025 7:45 am
ಸೆ.22ರಿಂದ ಜಿಎಸ್‌ಟಿ ಸುಧಾರಣೆ ಜಾರಿ; ಏನೆಲ್ಲಾ ಪರಿಣಾಮ? ಜೀವನ ವೆಚ್ಚ ಕಡಿಮೆ ಮಾಡುವ ಉದ್ದೇಶ ಈಡೇರುತ್ತಾ?

ಇದೇ ಸೆ.22ರಿಂದ ಕೇಂದ್ರ ಸರ್ಕಾರದ ಜಿಎಸ್‌ಟಿ ಸುಧಾರಣೆಗಳು ಅಧಿಕೃತವಾಗಿ ಜಾರಿಗೆ ಬರಲಿವೆ. ಈ ಹೊಸ ಸುಧಾರಣಾ ಕ್ರಮಗಳು ದೇಶದ ಆರ್ಥಿಕತೆಯನ್ನು ಮತ್ತಷ್ಟು ಸದೃಢಗೊಳಿಸುವ ಭರವಸೆ ಇದ್ದು, ಬಳಕೆ, ಉತ್ಪಾದನೆ ಮತ್ತು ಉದ್ಯೋಗ ಸೃಷ್ಟಿಗೆ

18 Sep 2025 7:38 am
ಚಾರ್ಮಾಡಿ ಹೆದ್ದಾರಿ ಸಂಪರ್ಕಿಸುವ ದೇವನಗುಲ್‌ ಅಡ್ಡ ರಸ್ತೆಗೆ ಗೇಟ್‌: ಅಕ್ರಮ ಚಟುವಟಿಕೆಗಳಿಗೆ ಕಡಿವಾಣ

ಚಾರ್ಮಾಡಿ ಘಾಟ್‌ಗೆ ಸಂಪರ್ಕ ಕಲ್ಪಿಸುವ ದೇವನಗುಲ್ ಗ್ರಾಮದ ಅಡ್ಡದಾರಿಯಲ್ಲಿ ಅಕ್ರಮ ಚಟುವಟಿಕೆಗಳು ಹೆಚ್ಚಾದ ಹಿನ್ನೆಲೆಯಲ್ಲಿ, ಪೊಲೀಸರು ಮತ್ತು ಗ್ರಾಮಸ್ಥರು ಸೇರಿ ರಸ್ತೆಗೆ ಗೇಟ್ ಅಳವಡಿಸಿದ್ದಾರೆ. ರಾತ್ರಿ 10ರಿಂದ ಬೆಳಿಗ್

18 Sep 2025 7:15 am
PM Modi @75: ನರೇಂದ್ರ ಮೋದಿ ಭಾವಚಿತ್ರ ಪ್ರದರ್ಶಿಸಿ ಜನ್ಮದಿನದ ಶುಭಾಶಯ ತಿಳಿಸಿದ ಬುರ್ಜ್‌ ಖಲೀಫಾ

ಪ್ರಧಾನಮಂತ್ರಿ ನರೇಂದ್ರ ಮೋದಿ ವಿಶ್ವದ ಅಗ್ರಗಣ್ಯ ನಾಯಕರಲ್ಲಿ ಒಬ್ಬರು. ಅವರ ಜಾಗತಿಕ ವರ್ಚಸ್ಸು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಇದಕ್ಕೆ ಸಾಕ್ಷಿಯಾಗಿ ನಿನ್ನೆ (ಸೆ.17-ಬುಧವಾರ) 75ನೇ ಜನ್ಮದಿನ ಆಚರಿಸಿಕೊಂಡ ಪ್ರಧಾನಿ ಮೋದ

18 Sep 2025 6:41 am
ರಾಮನಗರ ಜಿಲ್ಲೆಯ ಮೇಲೆ ಮರುನಾಮಕರಣ ಎಫೆಕ್ಟ್: ರಿಯಲ್‌ ಎಸ್ಟೇಟ್‌ ಚುರುಕು, ಜಿಲ್ಲೆಯ ಮೂರು ದಿಕ್ಕಿಗೂ ಶೀಘ್ರದಲ್ಲೇ ಬಿಎಂಟಿಸಿ ಸೇವೆ

ರಾಮನಗರದ ಬದಲು ಬೆಂಗಳೂರು ದಕ್ಷಿಣ ಎಂದು ಜಿಲ್ಲೆಯ ಮರುನಾಮಕರಣ ಆದ ದಿನದಿಂದ ರಿಯಲ್ ಎಸ್ಟೇಟ್ ಉದ್ಯಮ ಭಾರೀ ಚುರುಕು ಪಡೆದಿದೆ. ಕೊಳ್ಳುವವರ ಹಾಗೂ ಮಾರಾಟ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಹೆದ್ದಾರಿ ಪಕ್ಕದ 1 ಎಕರೆ ಜಮೀನಿಗೆ ಭೂಮಿ

18 Sep 2025 5:24 am
Asia Cup 2025- ಯುಎಇ ವಿರುದ್ಧ ಶಾಹಿನ್ ಶಾ ಅಫ್ರಿದಿ ಸಾಹಸ; ಸೂಪರ್ 4ಗೆ ಲಗ್ಗೆಯಿಟ್ಟ ಕೊಟ್ಟ ಪಾಕಿಸ್ತಾನ

ಬ್ಯಾಟಿಂಗ್ ನಲ್ಲಿ ತಿಣುಕಾಡಿದರೂ ಬೌಲಿಂಗ್ ನಲ್ಲಿ ಉತ್ತಮ ಪ್ರದರ್ಶನ ತೋರಿದ ಪಾಕಿಸ್ತಾನ ತಂಡ ಕ್ರಿಕೆಟ್ ಶಿಶು ಯುಎಇ ವಿರುದ್ಧ 41 ರನ್ ಗಳ ಭರ್ಜರಿ ವಿಜಯ ಸಾಧಿಸಿದೆ. ಈ ಮೂಲಕ ಏಷ್ಯಾ ಕಪ್ ನ ಸೂಪರ್ ಸಿಕ್ಸ್ ಹಂತಕ್ಕೆ ಎ ಬಣದ 2ನೇ ತಂಡವ

18 Sep 2025 12:55 am
ಬಿಡಿಎ ಭರ್ಜರಿ ಕಾರ್ಯಾಚಣೆ, 305 ಕೋಟಿ ರೂ. ಮೌಲ್ಯದ ಆಸ್ತಿ ವಶ; ಎಲ್ಲೆಲ್ಲಿ ಅನಧಿಕೃತ ನಿರ್ಮಾಣ ತೆರವು?

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಅನಧಿಕೃತ ನಿರ್ಮಾಣ ತೆರವುಗೊಳಿಸಿ ಜೆಪಿ ನಗರ 9ನೇ ಹಂತದಲ್ಲಿ 305 ಕೋಟಿ ರೂಪಾಯಿ ಮೌಲ್ಯದ ಆಸ್ತಿ ವಶಕ್ಕೆ ಪಡೆದಿದೆ. ಒಟ್ಟಾರೆಯಾಗಿ ಸುಮಾರು 10 ಎಕರೆ ಪ್ರದೇಶದಲ್ಲಿ ಅನಧಿಕೃತವಾಗಿ ನಿರ್ಮಾಣವಾ

17 Sep 2025 11:37 pm
ಪಂದ್ಯವಾಡಿದರೂ ನಿಲ್ಲದ ಪಾಕ್ ಹೈಡ್ರಾಮಾ!: ಐಸಿಸಿ ರೆಫ್ರಿ ಆ್ಯಂಡಿ ಪೈಕ್ರಾಫ್ಟ್ ಕ್ಷಮೆ ಕೇಳಿದ್ರು ಎನ್ನುತ್ತಿದೆ ಪಿಸಿಬಿ!

ಮ್ಯಾಚ್ ರೆಫ್ರಿ ಆ್ಯಂಡಿ ಪೈಕ್ರಾಫ್ಟ್ ಅವರನ್ನು ಏಷ್ಯಾ ಕಪ್ ನಿಂದ ವಜಾಗೊಳಿಸದಿದ್ದಲ್ಲಿ ಯುಎಇ ವಿರುದ್ಧ ಪಂದ್ಯವಾಡುವುದಿಲ್ಲ ಎಂದು ಹೇಳಿ ಕೊನೆಗೆ ಯೂಟರ್ನ್ ಹೊಡೆದ ಪಾಕಿಸ್ತಾನ ಕ್ರಿಕೆಟ್ ಬೋರ್ಡ್(PCB) ಇದೀಗ ಅದಕ್ಕೆ ಕಾರಣ ಬಹಿ

17 Sep 2025 11:05 pm
ಜಿಎಸ್‌ಟಿ ಇಳಿಕೆಯಿಂದ ಸೌರಶಕ್ತಿ ಕ್ಷೇತ್ರದಲ್ಲಿ ಕ್ರಾಂತಿ, ಮತ್ತಷ್ಟು ಜನಪ್ರಿಯವಾಗಲಿದೆ 'ಪಿಎಂ ಸೂರ್ಯಘರ್‌'

ಸೌರ ವಿದ್ಯುತ್ ಉಪಕರಣಗಳ ಮೇಲಿನ ಜಿಎಸ್‌ಟಿಯನ್ನು ಶೇಕಡಾ 12 ರಿಂದ ಶೇಕಡಾ 5ಕ್ಕೆ ಇಳಿಸಲಾಗಿದ್ದು, ಇದರಿಂದಾಗಿ 3 ಕಿಲೋವ್ಯಾಟ್ ಸಾಮರ್ಥ್ಯದ ಸೌರ ವಿದ್ಯುತ್ ವ್ಯವಸ್ಥೆಯ ದರವು 10,500 ರೂ.ವರೆಗೆ ಕಡಿಮೆಯಾಗಲಿದೆ. ಈ ಕ್ರಮವು 'ಪ್ರಧಾನಿ ಸೂ

17 Sep 2025 11:01 pm
ಕಿಡ್ನಿ ಸಮಸ್ಯೆಗೆ ಕಾರಣವಾಗುವ ಆಹಾರಗಳು

ಕಿಡ್ನಿ ಸಮಸ್ಯೆಗೆ ಕಾರಣವಾಗುವ ಆಹಾರಗಳು

17 Sep 2025 10:49 pm
ಶಿವಮೊಗ್ಗ ಟು ಬೆಂಗಳೂರು ಪ್ರಯಾಣಿಸುವವರಿಗೆ ಗುಡ್‌ನ್ಯೂಸ್; ಸೆ.21ರಿಂದ ನಿತ್ಯ ವಿಮಾನ ಹಾರಾಟ

ಶಿವಮೊಗ್ಗದಿಂದ ಬೆಂಗಳೂರಿಗೆ ಪ್ರಯಾಣಿಸುವವರಿಗೆ ಗುಡ್‌ನ್ಯೂಸ್‌ವೊಂದು ಸಿಕ್ಕಿದೆ. ಸೆ.21ರಿಂದ ನಿತ್ಯವೂ ಬೆಂಗಳೂರಿಗೆ ಇಂಡಿಗೋ ವಿಮಾನ ಹಾರಾಟ ನಡೆಸಲಿದೆ ಎಂದು ಇಂಡಿಗೋ ಹೇಳಿದೆ. ಈ ಬಗ್ಗೆ ಸಂಸದ ಬಿವೈ ರಾಘವೇಂದ್ರ ಅವರು ಟ್ವೀಟ್

17 Sep 2025 10:41 pm
ಮುಡಾ ನಿವೇಶನ ಅಕ್ರಮ ಹಂಚಿಕೆ ಪ್ರಕರಣ: ED ಕಸ್ಟಡಿಗೆ ಮಾಜಿ ಆಯುಕ್ತ ದಿನೇಶ್‌ಕುಮಾರ್‌!

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ನಿವೇಶನಗಳ ಅಕ್ರಮ ಹಂಚಿಕೆ ಪ್ರಕರಣದಲ್ಲಿ ಮಾಜಿ ಆಯುಕ್ತ ಜಿ.ಟಿ. ದಿನೇಶ್ ಕುಮಾರ್ ಅವರನ್ನು ಇ.ಡಿ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. ನ್ಯಾಯಾಲಯವು ದಿನೇಶ್ ಕುಮಾರ್ ಅವರನ್ನು ಒಂ

17 Sep 2025 10:05 pm
ಕರ್ನಾಟಕದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಗೆ ಆಯೋಗ ಸಜ್ಜು; ಹೇಗಿರಲಿದೆ ಪ್ರಕ್ರಿಯೆ?

ಕರ್ನಾಟಕದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಗೆ ರಾಜ್ಯ ಚುನಾವಣಾ ಆಯೋಗ ಸನ್ನದ್ಧವಾಗಿದೆ. ಪೌರತ್ವ ಕಾಯಿದೆ ಪ್ರಕಾರ ಅರ್ಹ ನಾಗರಿಕರ ಹೆಸರು ಸೇರ್ಪಡೆ ಮತ್ತು ಅನರ್ಹರ ಹೆಸರು ತೆಗೆದುಹಾಕುವುದು ಇದರ ಮುಖ್ಯ ಉದ್ದೇ

17 Sep 2025 9:30 pm
ಮಹೇಶ್‌ ಶೆಟ್ಟಿ ತಿಮರೋಡಿ ವಿರುದ್ಧ ಆರ್ಮ್ಸ್‌ ಆಕ್ಟ್‌ ಅಡಿಯಲ್ಲಿ ಎಫ್‌ಐಆರ್‌ ದಾಖಲು; ಏನಿದು ಪ್ರಕರಣ?

ದಕ್ಷಿಣ ಕನ್ನಡದ ಬೆಳ್ತಂಗಡಿ ಠಾಣೆಯಲ್ಲಿ ಸೌಜನ್ಯ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧ ಪ್ರಕರಣ ದಾಖಲಾಗಿದೆ. ಇವರ ಮನೆಯಲ್ಲಿ ಎಸ್‌ಐಟಿ ಶೋಧ ನಡೆಸಿದ ವೇಳೆ ಅಕ್ರಮ ಶಸ್ತ್ರಾಸ್ತ್ರಗಳು ಪತ್ತೆಯಾಗಿದ್ದವು. ಈ ಹಿನ್ನೆ

17 Sep 2025 9:24 pm
ಪೋಕ್ಸೋ ಪ್ರಕರಣ: ಬಿಎಸ್‌ ಯಡಿಯೂರಪ್ಪ ಮತ್ತೆ ಸಂಕಷ್ಟ! ವಿಚಾರಣೆಗೆ ಅರ್ಹ ಎಂದ ಕರ್ನಾಟಕ ಹೈಕೋರ್ಟ್‌

ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಸಂಕಷ್ಟ ಎದುರಾಗಿದೆ. ಯಡಿಯೂರಪ್ಪ ವಿರುದ್ಧದ ಪೋಕ್ಸೋ ಪ್ರಕರಣ ವಿಚಾರಣೆಗೆ ಅರ್ಹವಾಗಿದೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ವಿಚಾರಣಾಧೀನ ನ್ಯಾಯಾಲಯವು ಸಂಜ್ಞೆ ಪರಿಗಣಿಸಿ

17 Sep 2025 9:16 pm
ಯುಇಎ ವಿರುದ್ಧ ಆಡೊಲ್ಲ ಎಂದು ಕಾಗೆ ಹಾರಿಸಿ ಇಂಗು ತಿಂದ ಮಂಗನಂತಾದ ಪಾಕ್!: ಐಸಿಸಿ ಮುಂದೆ ನಡೆಯದ ಹೈಡ್ರಾಮಾ

Pakistan Vs UAE- ನೋ ಹ್ಯಾಂಡ್ ಶೇಕ್ ಘಟನೆಯಿಂದಾಗಿ ತೀವ್ರ ಅವಮಾನಕ್ಕೀಡಾಗಿದ್ದ ಪಾಕಿಸ್ತಾನ ತಂಡ ಇದೀಗ ಯುಎಇ ವಿರುದ್ಧ ಪಂದ್ಯ ಬಹಿಷ್ಕಾರದ ಬೆದರಿಕೆ ಬಾರಿ ಕೊನೆಗೆ ಪಂದ್ಯವನ್ನಾಡಿದೆ. ಮ್ಯಾಚ್ ರೆಫ್ರಿ ಆ್ಯಂಡಿ ಪೈಕ್ರಾಫ್ಟ್ ಅವರನ್ನು ಏ

17 Sep 2025 9:03 pm
1 ಕ್ವಿಂಟಾಲ್‌ ಗಾಂಜಾ ಮಾರಾಟಕ್ಕೆ ಯತ್ನಿಸಿದ್ದ ಕುಖ್ಯಾತ ಡ್ರಗ್‌ ಪೆಡ್ಲರ್‌ಗಳಿಗೆ 10 ವರ್ಷ ಜೈಲು

ಬೆಂಗಳೂರಿನಲ್ಲಿ, ಆಂಧ್ರ ಪ್ರದೇಶದಿಂದ ಗಾಂಜಾ ತಂದು ಮಾರಾಟ ಮಾಡಲು ಯತ್ನಿಸಿದ ಇಬ್ಬರು ಅಪರಾಧಿಗಳಿಗೆ ಎನ್‌ಡಿಪಿಎಸ್‌ ವಿಶೇಷ ನ್ಯಾಯಾಲಯವು 10 ವರ್ಷ ಕಠಿಣ ಜೈಲು ಮತ್ತು ತಲಾ ಒಂದು ಲಕ್ಷ ರೂಪಾಯಿ ದಂಡವನ್ನು ವಿಧಿಸಿದೆ. ಮತ್ತೊಂದು

17 Sep 2025 8:56 pm
ಮುನಿರತ್ನ ವಿರುದ್ಧ ಸಾಮೂಹಿಕ ಅತ್ಯಾಚಾರ ಆರೋಪ; 'ಬಿ' ರಿಪೋರ್ಟ್‌ ಸಲ್ಲಿಕೆ ಹಿನ್ನೆಲೆ ಅರ್ಜಿ ವಜಾ

ಬೆಂಗಳೂರಿನಲ್ಲಿ ಬಿಜೆಪಿ ಶಾಸಕ ಮುನಿರತ್ನ ಸೇರಿ ನಾಲ್ವರ ವಿರುದ್ಧದ ಸಾಮೂಹಿಕ ಅತ್ಯಾಚಾರ ಆರೋಪದ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿ ನ್ಯಾಯಾಲಯಕ್ಕೆ 'ಬಿ' ರಿಪೋರ್ಟ್ ಸಲ್ಲಿಸಿದೆ. ಈ ಹಿನ್ನೆಲೆಯಲ್ಲಿ ಮುನಿರತ್ನ ಮತ್ತು ಇತ

17 Sep 2025 8:42 pm
ವಿದ್ಯಾರ್ಥಿಗಳ ಪಾಲಿನ ಒಂದು ಟನ್‌ ಗೋಧಿ ಮಣ್ಣುಪಾಲು; ರಾಮನಗರದಲ್ಲಿ ಹಾಸ್ಟೆಲ್‌ ವಾರ್ಡನ್‌ ಸಸ್ಪೆಂಡ್ ‌!

ರಾಮನಗರದ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿನಿಲಯದಲ್ಲಿ ಸಾವಿರಾರು ಕೆ.ಜಿ ಗೋಧಿ ಮಣ್ಣುಪಾಲಾದ ಘಟನೆ ನಡೆದಿದೆ. ಹಾಸ್ಟೆಲ್ ವಾರ್ಡನ್ ಯೋಗೀಶ್ ಅವರನ್ನು ಕರ್ತವ್ಯ ಲೋಪದ ಮೇಲೆ ಅಮಾನತು ಮಾಡಲಾಗಿದೆ. ವಿದ್ಯಾರ್ಥಿಗಳಿಗೆ ನೀಡಲ

17 Sep 2025 8:03 pm
ಆಸೀಸ್ ವಿರುದ್ಧ ಬಿರುಸಿನ ಶತಕ ಬಾರಿಸಿದ ಸ್ಮೃತಿ ಮಂದಾನ ಮತ್ತೊಂದು ಮೈಲಿಗಲ್ಲು! ವಿಶ್ವದಾಖಲೆಗೆ ಮೂರೇ ಮೆಟ್ಟಿಲು!

Smriti Mandana Century- ಕಳೆದ ಎರಡು ಮೂರು ವರ್ಷಗಳಿಂದ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸುತ್ತಿರುವ ಟೀ ಇಂಡಿಯಾ ಉಪನಾಯಕಿ ಸ್ಮೃತಿ ಮಂದಾನ ಇದೀಗ ಆಸ್ಟ್ರೇಲಿಯಾ ವಿರುದ್ಧ ಬಿರುಸಿನ ಶತಕ ಬಾರಿಸಿದ್ದಾರೆ. ಕೇವಲ 77 ಎಸೆತಗಳಲ್ಲಿ ಅವರು ಶತಕ ಬಾರಿಸಿ

17 Sep 2025 8:02 pm
ಬೆಂಗಳೂರು ತುಮಕೂರು ನಡುವೆ 4 ಪಥದ ರೈಲು ಮಾರ್ಗ; ರೈಲ್ವೆ ನಿಲ್ದಾಣ ಅಭಿವೃದ್ಧಿಗೆ 90 ಕೋಟಿ ರೂ ವೆಚ್ಚ - ವಿ ಸೋಮಣ್ಣ

ತುಮಕೂರು ರೈಲ್ವೆ ನಿಲ್ದಾಣವನ್ನು 90 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುವುದು ಎಂದು ಕೇಂದ್ರ ಸಚಿವ ವಿ.ಸೋಮಣ್ಣ ತಿಳಿಸಿದ್ದಾರೆ. ಬೆಂಗಳೂರು-ತುಮಕೂರು ನಡುವೆ ನಾಲ್ಕು ಪಥದ ರೈಲು ಮಾರ್ಗ ನಿರ್ಮಾಣವಾಗಲಿದ್ದು, ನಿಲ್ದಾಣ

17 Sep 2025 7:42 pm
ಕೇರಳದಲ್ಲಿ ಮೆದುಳು ತಿನ್ನುವ ಅಮೀಬಾ ಸೋಂಕಿಗೆ 19 ಜನ ಸಾವು, ಹೇಗೆ ಹರಡುತ್ತೆ ಈ ಖಾಯಿಲೆ? ಮುನ್ನೆಚ್ಚರಿಕೆ ಏನು?

ಕೇರಳದಲ್ಲಿ ಮೆದುಳು ತಿನ್ನುವ ಅಮೀಬಾ ಸೋಂಕಿಗೆ 19 ಜನರು ಬಲಿಯಾಗಿದ್ದಾರೆ. ಈ ಸಂಬಂಧ ರಾಜ್ಯ ಆರೋಗ್ಯ ಇಲಾಖೆ ಎಚ್ಚರಿಕೆ ವಹಿಸಿದ್ದು, ಈ ವರ್ಷ ಇಲ್ಲಿಯವರೆಗೆ 61 ಪ್ರಕರಣಗಳು ದೃಢಪಟ್ಟಿವೆ. ಸಾವಿನ ಸಂಖ್ಯೆ ಹೆಚ್ಚಳ ಆತಂಕಕ್ಕೆ ಕಾರಣವಾ

17 Sep 2025 7:38 pm
ʻ ಮುಡಾ ಅಕ್ರಮದಲ್ಲಿ ಸಿಎಂ ಪ್ರಭಾವ ಬೀರಿ ಸುಳ್ಳು ವರದಿ ಕೊಡಿಸಿದ್ದಾರೆ, ಎಲ್ಲರಿಗೂ ಶಿಕ್ಷೆ ಖಚಿತʼ: ಸ್ನೇಹಮಯಿ ಕೃಷ್ಣ

ಮೈಸೂರಿನ ಮುಡಾದಲ್ಲಿ ನಡೆದ ಅಕ್ರಮ ನಿವೇಶನ ಹಂಚಿಕೆ ಪ್ರಕರಣದಲ್ಲಿ ಭಾಗಿಯಾದ ಎಲ್ಲರಿಗೂ ಶಿಕ್ಷೆಯಾಗುತ್ತದೆ ಎಂದು ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಹೇಳಿದ್ದಾರೆ. ಈ ಪ್ರಕರಣದಲ್ಲಿ ನೂರಾರು ಕೋಟಿ ರೂಪಾಯಿ ಅವ್ಯವಹಾರ ನಡ

17 Sep 2025 7:35 pm
ಮಾಲೂರಿನಲ್ಲಿ ಮರು ಮತ ಎಣಿಕೆಯಲ್ಲಿ BJP ಗೆದ್ರೆ ರಾಜಕೀಯ ನಿವೃತ್ತಿ - ಕಾಂಗ್ರೆಸ್‌ ಶಾಸಕ ಕೆವೈ ನಂಜೇಗೌಡ ಸವಾಲು

ಮಾಲೂರು ಕ್ಷೇತ್ರದ ಮರು ಮತ ಎಣಿಕೆಯಲ್ಲಿ ಬಿಜೆಪಿ ಅಭ್ಯರ್ಥಿ ಗೆದ್ದರೆ ರಾಜಕೀಯ ನಿವೃತ್ತಿ ಸ್ವೀಕರಿಸುತ್ತೇನೆ ಎಂದು ಶಾಸಕ ಕೆ.ವೈ.ನಂಜೇಗೌಡ ಸವಾಲು ಹಾಕಿದ್ದಾರೆ. ಮರು ಮತ ಎಣಿಕೆಗೆ ಅಭ್ಯಂತರವಿಲ್ಲದಿದ್ದರೂ, ಶಾಸಕ ಸ್ಥಾನ ಅಸ

17 Sep 2025 7:29 pm
ʻಆಟೋ ಮಾರಿ ಲಂಚ ಕೊಟ್ರೂ, ನನ್‌ ಹೆಂಡ್ತಿ ಉಳೀಲಿಲ್ಲ..ʼ; ಗೌರಿಬಿದನೂರಿನಲ್ಲಿ ಪತಿ ಅಳಲು!

ಗೌರಿಬಿದನೂರಿನಲ್ಲಿ ಬಾಣಂತಿ ಮಹಿಳೆ ತೀವ್ರ ರಕ್ತಸ್ರಾವದಿಂದ ಚಿಕ್ಕಬಳ್ಳಾಪುರ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಇದಕ್ಕೆ ವೈದ್ಯರ ನಿರ್ಲಕ್ಷ್ಯವೇ ಕಾರಣವೆಂದು ಸಂಬಂಧಿಕರು ಪ್ರತಿಭಟನೆ ನಡೆಸಿದರು. ಸಿಜೇರಿ

17 Sep 2025 6:53 pm
Breast Cancer Symptoms : ಸ್ತನ ಕ್ಯಾನ್ಸರ್ ಯಾವ ಹಂತದಲ್ಲಿದ್ರೆ ಸಂಪೂರ್ಣವಾಗಿ ಗುಣವಾಗುತ್ತದೆ? Dr. Giridhar C M

Breast Cancer Symptoms : ಸ್ತನ ಕ್ಯಾನ್ಸರ್ ಯಾವ ಹಂತದಲ್ಲಿದ್ರೆ ಸಂಪೂರ್ಣವಾಗಿ ಗುಣವಾಗುತ್ತದೆ? Dr. Giridhar C M

17 Sep 2025 6:43 pm
ಕರ್ನಾಟಕದಲ್ಲಿ ಮತ್ತೊಂದು ಬುಲೆಟ್‌ ರೈಲು ಮಾರ್ಗ ಸಮೀಕ್ಷೆ ಆರಂಭ; ಎಲ್ಲಿಂದ ಎಲ್ಲಿಗೆ? 626 ಕಿ.ಮೀಗೆ 2 ಗಂಟೆ ಸಾಕು!

ಮೈಸೂರು-ಬೆಂಗಳೂರು-ಚೆನ್ನೈ ಬುಲೆಟ್ ರೈಲು ಮಾರ್ಗದ ಬಳಿಕ, ಬೆಂಗಳೂರು ಮತ್ತು ಹೈದರಾಬಾದ್ ನಡುವೆ 626 ಕಿಮೀ ಉದ್ದದ ಹೈ-ಸ್ಪೀಡ್ ರೈಲು ಮಾರ್ಗ ನಿರ್ಮಾಣವಾಗಲಿದೆ. ಇದರಿಂದ ಪ್ರಯಾಣದ ಸಮಯ 19 ಗಂಟೆಗಳಿಂದ 2 ಗಂಟೆಗಳಿಗೆ ಇಳಿಯುತ್ತದೆ. ಸದ್

17 Sep 2025 6:40 pm
`ಸೆಲೆಬ್ರಿಟಿಯಾದ್ರೆ ಏನಾಯ್ತು?': ಮಾಜಿ ಕ್ರಿಕೆಟಿಗ ಯೂಸುಫ್ ಪಠಾಣ್ ಗೆ ಬಿಸಿ ಮುಟ್ಟಿಸಿದ ಗುಜರಾತ್ ಹೈಕೋರ್ಟ್!

Yusuf Pathan In Residential Plot Case- ಸೆಲೆಬ್ಪಿಟಿಗಳಾದವರು ಕಾನೂನು ಉಲ್ಲಂಘನೆ ಮಾಡಿದಾಗ ಮೃದುಧೋರಣೆ ತಾಳಿದರೆ ಅದು ಸಮಾಜಕ್ಕೆ ತಪ್ಪು ಸಂದೇಶವನ್ನು ನೀಡಿದಂತಾಗುತ್ತದೆ ಎಂದು ನಿವೇಶನ ಪ್ರಕರಣವೊಂದಕ್ಕೆ ಸಂಬಂಧಿಸಿ ಗುಜರಾತ್ ಹೈಕೋರ್ಟ್ ಮಾಜಿ ಕ

17 Sep 2025 6:38 pm
ಕರ್ನಾಟಕ ರೈತರ ಪರವಾಗಿ ಕೇಂದ್ರ ಕೃಷಿ ಸಚಿವರಿಗೆ ಸುರ್ಜೇವಾಲ ಪತ್ರ, ಶಿವರಾಜ್ ಸಿಂಗ್ ಗೆ ಇಟ್ಟ ಬೇಡಿಕೆಗಳೇನು?

ರಾಜ್ಯದಲ್ಲಿ ಯೂರಿಯಾ ರಸಗೊಬ್ಬರವನ್ನು ಸಮಸ್ಯೆ ಸೃಷ್ಟಿಯಾದ ಹಿನ್ನೆಲೆಯಲ್ಲಿ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಅವರು ಪತ್ರವನ್ನು ಬರೆದಿದ್ದ

17 Sep 2025 6:20 pm
ಬೆಂಗಳೂರಿನಲ್ಲಿ ರೋಲ್ಸ್‌ ರಾಯ್ಸ್‌ ಕಂಪನಿಯ ಜಿಸಿಸಿ ಉದ್ಘಾಟಿಸಿದ ಎಂಬಿ ಪಾಟೀಲ್‌; ಎಷ್ಟು ಜನರಿಗೆ ಉದ್ಯೋಗ?

ಬೆಂಗಳೂರಿನ ಮಾನ್ಯತಾ ಟೆಕ್ ಪಾರ್ಕ್‌ನಲ್ಲಿ ರೋಲ್ಸ್‌ ರಾಯ್ಸ್‌ನ ಅತ್ಯಾಧುನಿಕ ಜಾಗತಿಕ ಸಾಮರ್ಥ್ಯ ಮತ್ತು ನಾವೀನ್ಯತಾ ಕೇಂದ್ರವನ್ನು ಸಚಿವ ಎಂಬಿ ಪಾಟೀಲ್ ಬುಧವಾರ ಉದ್ಘಾಟಿಸಿದರು. ಈ ಕೇಂದ್ರವು ವೈಮಾಂತರಿಕ್ಷ ವಲಯದಲ್ಲಿ ಬೆಂ

17 Sep 2025 5:40 pm
ಬೆಂಗಳೂರಿನ ರಸ್ತೆಗಳು ಗುಂಡಿಮಯ: ಇದಕ್ಕೆ ಬಿಜೆಪಿಯೇ ಕಾರಣ ಎಂದ ಎಚ್‌ಸಿ ಮಹದೇವಪ್ಪ!

ಬೆಂಗಳೂರಿನ ರಸ್ತೆಗಳು ಗುಂಡಿಮಯವಾಗಿದೆ ಎಂದು ಉದ್ಯಮಿಯೊಬ್ಬರ ಟ್ವೀಟ್ ಚರ್ಚೆಗೆ ಗ್ರಾಸವಾಗುತ್ತಿದೆ. ಈ ನಡುವೆ ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್‌ಸಿ ಮಹದೇವಪ್ಪ ಪ್ರತಿಕ್ರಿಯೆ ನೀಡಿದ್ದು, ಈ ಪರಿಸ್ಥಿತಿಗೆ ಬಿಜೆಪಿಯೇ ಕಾರಣ ಎಂ

17 Sep 2025 5:37 pm
ಬೆಳಗಾವಿ ಬಿಮ್ಸ್‌ನಲ್ಲಿ ವ್ಹೀಲ್‌ಚೇರ್‌ ಕೊರತೆ; ರೋಗಿಯನ್ನ ಎತ್ಕೊಂಡು ವಾರ್ಡ್‌ ಸೇರಿಸಿದ ಸಂಬಂಧಿ

ಬೆಳಗಾವಿ ಬಿಮ್ಸ್‌ನಲ್ಲಿ ವ್ಹೀಲ್‌ಚೇರ್‌ ಸೌಲಭ್ಯವಿಲ್ಲದೆ, ವೃದ್ಧೆಯನ್ನು ಎತ್ತಿಕೊಂಡು ವಾರ್ಡ್‌ಗೆ ಸೇರಿಸಿದ ಘಟನೆ ನಡೆದಿದೆ. ವೃದ್ಧೆಯ ಎತ್ತಿಕೊಂಡು ವಾರ್ಡ್‌ ಸೇರಿಸಿರುವ ಮೊಬೈಲ್‌ ವಿಡಿಯೋ ರೆಕಾರ್ಡ್‌ ವೈರಲ್‌ ಆಗಿದೆ. ಇ

17 Sep 2025 5:27 pm
ಐಸಿಸಿ ಟಿ20ಐ ರ‍್ಯಾಂಕಿಂಗ್ ಪಟ್ಟಿ; ಮಿಸ್ಟರಿ ಬೌಲರ್ ವರುಣ್ ಚಕ್ರವರ್ತಿಗೆ ಮೊದಲ ಬಾರಿ ವಿಶ್ವದ ನಂ 1 ಪಟ್ಟ!

ವೈಟ್ ಬಾಲ್ ಕ್ರಿಕೆಟ್ ನಲ್ಲಿ ವಿಶ್ವದ ಘಟಾನುಘಟಿ ಬ್ಯಾಟರ್ ಗಳನ್ನು ಕಂಗೆಡಿಸಿರುವ ಭಾರತದ ಮಿಸ್ಟರಿ ಸ್ಪಿನ್ನರ್ ವರುಣ್ ಚಕ್ರವರ್ತಿ ಅವರು ಇದೀಗ ಐಸಿಸಿ ಟಿ20 ಬೌಲರ್‌ಗಳ ಶ್ರೇಯಾಂಕದಲ್ಲಿ ಮೊದಲ ಬಾರಿ ಮೊದಲ ಸ್ಥಾನಕ್ಕೆ ಜಿಗಿದಿ

17 Sep 2025 5:22 pm
ರಸ್ತೆ ಗುಂಡಿ ಗದ್ದಲದಿಂದ ಬ್ರ್ಯಾಂಡ್ ಬೆಂಗಳೂರಿಗೆ ಹೊಡೆತ? ಎಚ್ಚೆತ್ತುಕೊಂಡ ಡಿಕೆಶಿ, ಗುತ್ತಿಗೆದಾರರಿಗೆ ಡೆಡ್ ಲೈನ್

ರಸ್ತೆ ಗುಂಡಿ ಗದ್ದಲದಿಂದ ಬ್ರ್ಯಾಂಡ್ ಬೆಂಗಳೂರಿಗೆ ಹೊಡೆತ ಬೀಳುವ ಸಾಧ್ಯತೆಗಳು ಗೋಚರಿಸುತ್ತಿದ್ದಂತೆ ಡಿಸಿಎಂ ಡಿಕೆ ಶಿವಕುಮಾರ್ ಎಚ್ಚೆತ್ತುಕೊಂಡಿದ್ದಾರೆ. ರಸ್ತೆ ಗುಂಡಿಗಳನ್ನು ಮುಚ್ಚಲು ಗುತ್ತಿಗೆದಾರರಿಗೆ ನವೆಂಬರ್ ತ

17 Sep 2025 5:00 pm
ಜಪಾನ್‌ ಕಂಪನಿಗೆ ಯೆಸ್‌ ಬ್ಯಾಂಕ್‌ನ ಷೇರು ಮಾರಾಟ ಮಾಡಿದ ಎಸ್‌ಬಿಐ, ಸ್ಟಾಕ್‌ ಭಾರೀ ಏರಿಕೆ; ಡೀಲ್‌ ಮೊತ್ತ ಎಷ್ಟು?

ಸರ್ಕಾರಿ ಸ್ವಾಮ್ಯದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಯೆಸ್ ಬ್ಯಾಂಕ್‌ನಲ್ಲಿದ್ದ ತನ್ನ ಹೆಚ್ಚಿನ ಪ್ರಮಾಣದ ಷೇರುಗಳನ್ನು ಜಪಾನ್‌ನ ಎಸ್‌ಎಮ್‌ಬಿಸಿಗೆ ಮಾರಾಟ ಮಾಡಿದೆ. ಈ ಹಿನ್ನೆಲೆಯಲ್ಲಿ ಎಸ್‌ಬಿಐ ಷೇರುಗಳು ಬುಧವಾರದ ವಹಿವಾಟಿ

17 Sep 2025 4:43 pm
ಪ್ರಧಾನಿ ಮೋದಿ ಆಸ್ತಿ: ಕೋಟ್ಯಾಧಿಪತಿ ಆಗಿದ್ರೂ ಸ್ವಂತ ಮನೆ, ಆಸ್ತಿ, ಕಾರು ಇಲ್ಲ! ಆದಾಯ ಮೂಲಗಳು 2 ಅಷ್ಟೇ

ಪ್ರಧಾನಿ ಮೋದಿಯವರು 75ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. 2024ರ ಲೋಕಸಭಾ ಚುನಾವಣಾ ಪ್ರಮಾಣ ಪತ್ರದ ಪ್ರಕಾರ, ಅವರ ಆಸ್ತಿ 3 ಕೋಟಿ ರೂ.ಗಿಂತ ಅಧಿಕವಾಗಿದೆ. ಆದಾಗ್ಯೂ, ಅವರ ಹೆಸರಿನಲ್ಲಿ ಸ್ವಂತ ಮನೆ, ಕಾರು ಅಥವಾ ಭೂಮಿ ಇ

17 Sep 2025 4:26 pm
Veep Election : ಕ್ರಾಸ್ ವೋಟಿಂಗ್ ವಿದ್ಯಮಾನಕ್ಕೆ ಬಿಗ್ ಟ್ವಿಸ್ಟ್, ಕಾಂಗ್ರೆಸ್ ಸಿಎಂ ವಿರುದ್ದ ಸ್ಪೋಟಕ ಆರೋಪ

BRS MLA claim set back to Congress : ಉಪರಾಷ್ಟ್ರಪತಿ ಚುನಾವಣೆಯಲ್ಲಿ ನಡೆದ ಕ್ರಾಸ್ ವೋಟಿಂಗ್, ಇಂಡಿಯಾ ಮೈತ್ರಿಕೂಟಕ್ಕೆ ತೀವ್ರ ಮುಜುಗರವನ್ನು ಒಡ್ಡಿತ್ತು. ಈಗ, ಕಾಂಗ್ರೆಸ್ ನಾಯಕರ ಮಾತನ್ನು ಕೇಳಿ, ಮೂವರು ಕಾಂಗ್ರೆಸ್ ಸಂಸದರು ಕ್ರಾಸಸ್ ವೋಟಿಂಗ್

17 Sep 2025 4:18 pm
ಮೋದಿ ಬರ್ತ್ ಡೇಗೆ ಸ್ಟಾರ್ ಫುಟ್ಬಾಲಿಗ ಲಿಯೋನೆಲ್ ಮೆಸ್ಸಿ ಕಳ್ಸಿದ್ದಾರೆ ಸ್ಪೆಷಲ್ ಗಿಫ್ಟ್! ಏನಿರಬಹುದು?

PM Modi 75th Birthday- ಪ್ರಧಾನ ಮಂತ್ರಿ ನರೇಂದ್ರ ನೋದಿ ಅವರ 75ನೇ ಜನ್ಮದಿನಕ್ಕೆ ವಿಶ್ವದ ವಿವಿಧೆಡೆಗಳಿಂದ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ. ಇದೀಗ ಅರ್ಜೆಂಟೀನಾದ ಫುಟ್ಬಾಲ್ ಮಾಂತ್ರಿಕ ಲಿಯೋನೆಲ್ ಮೆಸ್ಸಿ ಅವರು ವಿಶೇಷ ಉಡುಗೊರೆ ಕ

17 Sep 2025 4:07 pm
ಮೊಬಿಕ್ವಿಕ್‌ ಆ್ಯಪ್‌ನಲ್ಲಿ ತಾಂತ್ರಿಕ ದೋಷ, ಆರು ಜನ ಖದೀಮರಿಂದ ₹40 ಕೋಟಿ ವಂಚನೆ, 2500 ಖಾತೆ ಸ್ಥಗಿತ!

ಗುರುಗ್ರಾಮ ಪೊಲೀಸರು ಮೊಬಿಕ್ವಿಕ್ ಆ್ಯಪ್‌ನಲ್ಲಿನ ತಾಂತ್ರಿಕ ದೋಷವನ್ನು ದುರ್ಬಳಕೆ ಮಾಡಿಕೊಂಡು 40 ಕೋಟಿ ರೂಪಾಯಿ ವಂಚಿಸಿದ ಪ್ರಕರಣವನ್ನು ಬಯಲಿಗೆಳೆದಿದ್ದಾರೆ. ಈ ಸಂಬಂಧ ಆರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ವಂಚನೆಗ

17 Sep 2025 4:02 pm
ವಿಜಯಪುರದಲ್ಲಿ SBI ಬ್ಯಾಂಕ್‌ ದರೋಡೆ; ದುಷ್ಕರ್ಮಿಗಳ ಪತ್ತೆಗಾಗಿ ತನಿಖಾ ತಂಡ ರಚನೆ

ವಿಜಯಪುರದ ಚಡಚಣದಲ್ಲಿರುವ ಎಸ್‌ಬಿಐ ಶಾಖೆಯಲ್ಲಿ ಮಂಗಳವಾರ ಸಂಜೆ 6.30ಕ್ಕೆ ಮುಸುಕುಧರಿಸಿದ ದುಷ್ಕರ್ಮಿಗಳು ಬ್ಯಾಂಕ್‌ ಸಿಬ್ಬಂದಿ ಕಟ್ಟಿಹಾಕಿ ಹಣ ಮತ್ತು ಚಿನ್ನಾಭರಣ ಕಳ್ಳತನ ಮಾಡಿದ್ದರು. ಸದ್ಯ ಆ ಬಗ್ಗೆ ವಿಜಯಪುರ ಎಸ್‌ಪಿ ಮಾತ

17 Sep 2025 3:59 pm
ದಲಿತ ಮಹಿಳೆಯಿಂದ ದಸರಾ ಉದ್ಘಾಟನೆ, ವೈರಲ್ ವಿಡಿಯೋ ಬಗ್ಗೆ ಸ್ಪಷ್ಟನೆ ಕೊಟ್ಟ ಯತ್ನಾಳ್!

ಬಿಜೆಪಿ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ದಸರಾ ಉದ್ಘಾಟನೆ ಕುರಿತಾಗಿ ನೀಡಿದ್ದ ಹೇಳಿಕೆಯ ವಿಡಿಯೋ ಒಂದು ವೈರಲ್ ಅಗಿತ್ತು. ಈ ವಿಡಿಯೋವನ್ನು ಸಮಾಜ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಪಿ. ಮಣಿವಣ್ಣನ್ ಅವರು ಹ

17 Sep 2025 3:54 pm
'ನೀವು ಸ್ಪೂರ್ತಿಯ ಚಿಲುಮೆ' - ಪಿಎಂ ಮೋದಿಗೆ ಹ್ಯಾಪಿ ಬರ್ತ್‌ ಡೇ ಹೇಳಿದ ಸ್ನೇಹಿತೆ ಇಟಲಿ ಪ್ರಧಾನಿ ಮೆಲೋನಿ

ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರು ಪ್ರಧಾನಿ ನರೇಂದ್ರ ಮೋದಿ ಅವರ 75ನೇ ಹುಟ್ಟುಹಬ್ಬಕ್ಕೆ ಶುಭ ಕೋರಿದ್ದು, ಮೋದಿ ಅವರ ನಾಯಕತ್ವದ ಗುಣಗಳನ್ನು ಹೊಗಳಿದ್ದಾರೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೇರಿದಂತೆ ಆಸ್ಟ್ರೇಲಿಯ

17 Sep 2025 3:11 pm
ಪ್ರಧಾನಿ ನರೇಂದ್ರ ಮೋದಿ ಬಯೋಪಿಕ್ ಘೋಷಣೆ; ಮಲಯಾಳಂನ ಖ್ಯಾತ ನಟನಿಗೆ ಸಿಕ್ತು 'ಪಿಎಂ' ಪಾತ್ರದಲ್ಲಿ ನಟಿಸುವ ಚಾನ್ಸ್!

ಪ್ರಧಾನಿ ನರೇಂದ್ರ ಮೋದಿ ಅವರ 75ನೇ ಜನ್ಮದಿನದ ಹಿನ್ನೆಲೆಯಲ್ಲಿ 'ಮಾ ವಂದೇ' ಎಂಬ ಹೊಸ ಸಿನಿಮಾವನ್ನು ಘೋಷಿಸಲಾಗಿದೆ. ಇದು ನರೇಂದ್ರ ಮೋದಿ ಅವರ ಮತ್ತೊಂದು ಬಯೋಪಿಕ್ ಆಗಿದೆ. ಈ ಚಿತ್ರದಲ್ಲಿ ಮಲಯಾಳಂ ನಟ ಉನ್ನಿ ಮುಕುಂದನ್‌ಗೆ ಪ್ರಧಾನ

17 Sep 2025 3:01 pm
ʻವಾಲ್ಮೀಕಿ ನಿಗಮದ ಹಗರಣದಲ್ಲಿ ಸಿದ್ದರಾಮಯ್ಯ ರುವಾರಿʼ: ತಿಮ್ಮಪ್ಪ ಜೋಳದರಾಶಿ ಸ್ಫೋಟಕ ಹೇಳಿಕೆ

ಅಖಂಡ ಕರ್ನಾಟಕ ವಾಲ್ಮೀಕಿ ನಾಯಕರ ಒಕ್ಕೂಟದ ರಾಜ್ಯಾಧ್ಯಕ್ಷ ತಿಮ್ಮಪ್ಪ ಜೋಳದರಾಶಿ ಅವರು, ಸಿದ್ದರಾಮಯ್ಯನವರು ವಾಲ್ಮೀಕಿ ಸಮುದಾಯವನ್ನು ಮೂಲೆಗುಂಪು ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಕುರುಬ ಸಮುದಾಯವ

17 Sep 2025 2:47 pm
ಬೆಂಗಳೂರಿನ ರಸ್ತೆ ಗುಂಡಿ ಸಮಸ್ಯೆ ತೆರೆದಿಟ್ಟ ಉದ್ಯಮಿಗೆ ಆಂಧ್ರಕ್ಕೆ ಬರುವಂತೆ ಸಚಿವ ನಾರಾ ಲೋಕೇಶ್ ಆಹ್ವಾನ!

ಬೆಂಗಳೂರು ನಗರದ ರಸ್ತೆ ಗುಂಡಿಗಳು ಇದೀಗ ರಾಷ್ಟ್ರಮಟ್ಟದಲ್ಲಿ ಸದ್ದು ಗದ್ದಲಕ್ಕೆ ಕಾರಣವಾಗುತ್ತಿದೆ. ಬೆಂಗಳೂರಿನ ಹಲವು ರಸ್ತೆಗಳಲ್ಲಿ ಗುಂಡಿಗಳು ಕಾಣಿಸಿಕೊಳ್ಳುತ್ತಿದೆ. ಈ ವಿಚಾರವಾಗಿ ಲಾಜಿಸ್ಟಿಕ್ಸ್ ಟೆಕ್ ಪ್ಲಾಟ್‌ಫಾರ್

17 Sep 2025 2:36 pm
ತಾಕತ್ತಿದ್ರೆ..‌ ಭಾರತ ತಂಡದ ನಾಯಕ ಸೂರ್ಯಕುಮಾರ್‌ ಯಾದವ್‌ಗೆ ಆಪ್‌ ನಾಯಕ ಸೌರಭ್‌ ಭಾರದ್ವಾಜ್‌ ಬಿಗ್‌ ಚಾಲೆಂಜ್!

ಟಿ-20 ಏಷ್ಯಾ ಕಪ್‌ 2025ರ ಪಂದ್ಯಾವಳಿಯಲ್ಲಿ ಪಾಕಿಸ್ತಾನ ಮೇಲಿನ ಗೆಲುವನ್ನು ರಕ್ಷಣಾ ಪಡೆಗಳು ಮತ್ತು ಪಹಲ್ಗಾಮ್‌ ಸಂತ್ರಸ್ತರಿಗೆ ಅರ್ಪಿಸಿದ್ದ ಭಾರತ ಟಿ-20 ತಂಡದ ನಾಯಕ ಸೂರ್ಯಕುಮಾರ್‌ ಯಾದವ್‌ ಅವರಿಗೆ, ಪಂದ್ಯಾವಳಿಯ ಪೂರ್ತಿ ಸಂಭಾ

17 Sep 2025 2:23 pm
ಬೆಂಗಳೂರು ರಸ್ತೆಗುಂಡಿ ಬಗ್ಗೆ ಛೀಮಾರಿ: ಬೆಂಗಳೂರು ಬಿಟ್ಟು ಹೊರಗೆ ಹೋಗ್ತೀವಿ ಎಂದ ಖಾಸಗಿ ಕಂಪನಿ ಸಿಇಒ ಟ್ವೀಟ್‌ ವೈರಲ್‌

ಬೆಂಗಳೂರಿನ ಕಳಪೆ ರಸ್ತೆಗಳಿಂದ ಬೇಸತ್ತ ಕಂಪನಿಗಳು ನಗರ ತೊರೆಯಲು ನಿರ್ಧರಿಸಿದ್ದು, ಬ್ಲಾಕ್ ಬಕ್ ಕಂಪನಿಯ ಸಿಇಒ ರಾಜೇಶ್ ಯಾಬಾಜಿ ಈ ಬಗ್ಗೆ ಟ್ವೀಟ್ ಮಾಡಿ, ಹದಗೆಟ್ಟ ರಸ್ತೆ 5 ವರ್ಷದಿಂದಲೂ ರಿಪೇರಿ ಆಗದಿರುವ ಬಗ್ಗೆ ಬೇಸರ ವ್ಯಕ್ತ

17 Sep 2025 2:22 pm
ಮೋದಿಜಿ ಒಬ್ಬರನ್ನೇ ದೇವರು ವಿಶೇಷವಾಗಿ ತಯಾರು ಮಾಡಿದ್ದಾನೆ ಅನ್ನುವುದಂತೂ ಸತ್ಯ

PM Modi @ 75: ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಇಂದು 75ನೇ ಹುಟ್ಟುಹಬ್ಬ. ಗುಜರಾತ್ ಮುಖ್ಯಮಂತ್ರಿ ಆಗಿದ್ದಂತಹ ಸಂದರ್ಭದಲ್ಲಿ, ಅವರನ್ನು ಭೇಟಿಯಾಗಲು ಹೋಗಿದ್ದ ಶಕುಂತಲಾ ಅಯ್ಯರ್ ಅವರು, ಮೋದಿಯವರ ಅದ್ಭುತ ಕಾರ್ಯಶೈಲಿಯ ಬಗ

17 Sep 2025 2:08 pm
ಬೆಸ್ಕಾಂ ಅಲರ್ಟ್: ಬೆಂಗಳೂರಿನ ಹಲವೆಡೆ ಸೆ.18 , ಸೆ.19 ರಂದು ಪೂರ್ತಿ ದಿನ ಪವರ್‌ ಕಟ್, ಈ ಪಟ್ಟಿಯಲ್ಲಿ ನಿಮ್ಮ ಏರಿಯಾ ಇದೆಯಾ? ಚೆಕ್‌ ಮಾಡಿ..

ಕೆಪಿಟಿಸಿಎಲ್‌ನಿಂದ ತುರ್ತು ನಿರ್ವಹಣಾ ಕಾರ್ಯ ನಡೆಯುತ್ತಿದೆ.. ಇದರಿಂದಾಗಿ ಮಾನ್ಯತಾ ಟೆಕ್ ಪಾರ್ಕ್ ಮತ್ತು ಯಲಹಂಕ ಉಪಕೇಂದ್ರದ ವ್ಯಾಪ್ತಿಯಲ್ಲಿ ವಿದ್ಯುತ್ ಕಟ್ ಆಗಲಿದೆ. ಸೆಪ್ಟೆಂಬರ್ 18 ಮತ್ತು 19 ರಂದು ಹಲವೆಡೆ ಬೆಳಿಗ್ಗೆ 10 ರ

17 Sep 2025 1:58 pm
ಕರ್ನಾಟಕದ 2 ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲುಗಳ ವೇಳಾಪಟ್ಟಿ ಬದಲಾವಣೆ; ಯಾವೆಲ್ಲಾ?

ಬೆಂಗಳೂರು-ಹೈದರಾಬಾದ್ ನಡುವಿನ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ವೇಳಾಪಟ್ಟಿಯಲ್ಲಿ ಬದಲಾವಣೆಯಾಗಿದೆ. ಈ ರೈಲು ಇನ್ಮುಂದೆ ಬುಧವಾರದ ಬದಲು ಶುಕ್ರವಾರದಂದು ಲಭ್ಯವಿರುವುದಿಲ್ಲ. ಡಿಸೆಂಬರ್ 4ರಿಂದ ಈ ಹೊಸ ನಿಯಮ ಜಾರಿಗೆ ಬರಲಿದ

17 Sep 2025 1:46 pm
ಬಿಪಿಎಲ್‌ ಕಾರ್ಡ್‌ಗಳ ಪರಿಷ್ಕರಣೆ ಅನಿವಾರ್ಯ, ಆದ್ರೆ ರದ್ದು ಮಾಡಲ್ಲ ಎಂದ ಕೆ ಎಚ್ ಮುನಿಯಪ್ಪ

ಬಿಪಿಎಲ್‌ ಕಾರ್ಡ್‌ಗಳನ್ನು ಪರಿಷ್ಕರಣೆ ಮಾಡುವುದು ಅನಿವಾರ್ಯ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಸಚಿವ ಕೆ ಎಚ್ ಮುನಿಯಪ್ಪ ಹೇಳಿದ್ದಾರೆ. ಬೆಂಗಳೂರಿನಲ್ಲಿ ಬುಧವಾರ ಮಾತನಾಡಿರುವ ಅವರು, ಇಲಾಖೆ ಈ ನಿಟ್ಟಿನಲ್ಲಿ ನಿರ್ಧ

17 Sep 2025 12:40 pm
ನರೇಂದ್ರ ಮೋದಿ ತಾಯಿ AI ವಿಡಿಯೋ ಹಿಂಪಡೆಯಲು ಪಾಟ್ನಾ ಹೈಕೋರ್ಟ್‌ ಸೂಚನೆ; ಕಾಂಗ್ರೆಸ್‌ಗೆ ಮುಖಭಂಗ!

ಮಹತ್ವದ ಬೆಳವಣಿಗೆಯೊಂದರಲ್ಲಿ, ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ದಿವಂಗತ ತಾಯಿ ಅವರನ್ನು ಒಳಗೊಂಡ ವಿವಾದಾತ್ಮಕ AI ವಿಡಿಯೋವನ್ನು ಹಿಂಪಡೆಯುವಂತೆ, ಪಾಟ್ನಾ ಹೈಕೋರ್ಟ್‌ ಕಾಂಗ್ರೆಸ್‌ಗೆ ಸೂಚನೆ ನೀಡಿದೆ. ದಿವಂಗತ ಹೀರಾ

17 Sep 2025 12:33 pm
ಕೈಮಗ್ಗ ವಿಕಾಸ ಯೋಜನೆ: ಹೊಸ ಮಗ್ಗ ಖರೀದಿಸಲು ಶೇ.75ರಷ್ಟು ಸಹಾಯಧನ ಲಭ್ಯ; ಅರ್ಜಿ ಸಲ್ಲಿಸುವುದು ಹೇಗೆ?

ಕರ್ನಾಟಕದಲ್ಲಿ ನೇಕಾರಿಕೆಯನ್ನು ನಂಬಿ ಅದೆಷ್ಟೋ ಜನರು ಜೀವನ ಸಾಗಿಸುತ್ತಿದ್ದಾರೆ. ನೇಕಾರರು ದಿನವಿಡಿ ಶ್ರಮಪಟ್ಟು ನಮಗೆ ಗರಿ ಗರಿಯಾದ ಬಟ್ಟೆಯನ್ನು ನೇಯ್ದುಕೊಡುತ್ತಾರೆ. ನೇಕಾರರ ಕಲ್ಯಾಣಕ್ಕಾಗಿ ಕರ್ನಾಟಕ ಸರ್ಕಾರದ ಕೈಮಗ್

17 Sep 2025 12:09 pm
ಧರ್ಮಸ್ಥಳ ಮಹತ್ತರ ಬೆಳವಣಿಗೆ: ಬಂಗ್ಲೆಗುಡ್ಡೆಯಲ್ಲಿ ಅಸ್ಥಿಪಂಜರ ಶೋಧಕ್ಕೆ ಇಳಿದ ಎಸ್ ಐಟಿ ಅಧಿಕಾರಿಗಳು, ಮುಂದೇನು?

ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಐಟಿ ತನಿಖೆ ಹೊಸ ಮಜಲಿಗೆ ಹೊರಳಿದ್ದು, ಚಿನ್ನಯ್ಯನ ನಂತರ ಬಂಗ್ಲೆಗುಡ್ಡೆಯಲ್ಲಿ ಎರಡನೇ ಹಂತದ ಶೋಧ ಕಾರ್ಯ ಆರಂಭಗೊಂಡಿದೆ. ಸೌಜನ್ಯ ಅವರ ಮಾವ ವಿಠಲಗೌಡ ಅವರು ಅಸ್ಥಿಪಂಜರಗಳು ಸಿಕ್ಕಿ

17 Sep 2025 12:07 pm
ಅದಾನಿ ಎಂಟರ್‌ಪ್ರೈಸಸ್‌ ಕುರಿತ 138 ಯೂಟ್ಯೂಬ್ ವಿಡಿಯೋ ಮತ್ತು 83 ಇನ್ಸ್ಟಾಗ್ರಾಮ್ ಪೋಸ್ಟ್‌ ಡಿಲೀಟ್‌ ಮಾಡಲು ಕೇಂದ್ರದ ಆದೇಶ!

ಸಂಸ್ಥೆಯ ವಿರುದ್ಧ ಸುಳ್ಳು ಪ್ರಸಾರ ಮಾಡಲಾಗುತ್ತಿದೆ ಎಂದು ಆರೋಪಿಸಿ ಅದಾನಿ ಎಂಟರ್‌ಪ್ರೈಸಸ್ ಲಿಮಿಟೆಡ್ ಹೂಡಿದ್ದ ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿದಂತೆ, ದೆಹಲಿ ನ್ಯಾಯಾಲಯ ನೀಡಿರುವ ತೀರ್ಪಿನ ಹಿನ್ನೆಲೆಯಲ್ಲಿ, ಕೇಂದ್ರ ಮ

17 Sep 2025 12:05 pm
Karnataka Weather: ಸೆ.17, 18 ರಂದು 13 ಜಿಲ್ಲೆಗಳಿಗೆ ಭಾರಿ ಮಳೆಯ ಯೆಲ್ಲೋ ಅಲರ್ಟ್: ಬೆಂಗಳೂರಲ್ಲೂ ಮಳೆ ಮುನ್ಸೂಚನೆ

ಬೆಂಗಳೂರು ಸೇರಿದಂತೆ ಉತ್ತರ ಕರ್ನಾಟಕದ ಹಲವೆಡೆ ಉತ್ತಮ ಮಳೆಯಾಗಿದ್ದು, 13 ಜಿಲ್ಲೆಗಳಿಗೆ 2 ದಿನಗಳ ಕಾಲ ಯೆಲ್ಲೋ ಅಲರ್ಟ್ ಕೊಡಲಾಗಿದೆ. ಕರಾವಳಿ ಮತ್ತು ಉತ್ತರ ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆ ಇದೆ,

17 Sep 2025 11:42 am
ಕಾಂಗ್ರೆಸ್‌ನಿಂದ ಮಾತ್ರ ದೇಶಕ್ಕೆ ಸ್ಥಿರತೆ ಎಂಬ ಕಥೆಯನ್ನು ಸುಳ್ಳಾಗಿಸಿದ್ದೀರಿ! ನರೇಂದ್ರ ಮೋದಿ ಬಗ್ಗೆ ಎಚ್‌ಡಿ ದೇವೇಗೌಡ ಮೆಚ್ಚುಗೆ

ಪ್ರಧಾನಿ ನರೇಂದ್ರ ಅವರ ನಾಯಕತ್ವದಲ್ಲಿ ಭಾರತವು ಹೊಸ ಎತ್ತರಕ್ಕೆ ಏರುತ್ತಿದೆ ಎಂದು ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ ಅವರು ಅಭಿಪ್ರಾಯಪಟ್ಟಿದ್ದಾರೆ. ಪ್ರಧಾನಿ ಮೋದಿಗೆ ಪತ್ರದ ಮೂಲಕ ಶುಭಕೋರಿರುವ ಎಚ್‌ಡಿ ದೇವೇಗೌಡ, ನಿಮ್ಮ ದ

17 Sep 2025 11:10 am
PM Modi @75 : ಭಾರತದ ರಾಜಕಾರಣದ ದಿಕ್ಕು ಬದಲಿಸಿದ ಜನನಾಯಕನ ಕಲ್ಲು-ಮುಳ್ಳಿನ ಪಯಣದ ಕಥೆ

75th Birthday of PM Modi : ಸೆಪ್ಟಂಬರ್ 17, ಭಾರತದ ಪ್ರಧಾನಿ ನರೇಂದ್ರ ಮೋದಿಯವರ 75ನೇ ಹುಟ್ಟಿದ ದಿನ. ಮೋದಿಯವರು ದೇಶದ ಉತ್ತುಂಗ ಹುದ್ದೆಗೆ ಏರಲು ಅವರು ಪಟ್ಟ ಪರಿಶ್ರಮ ಅಂತಿಂದಲ್ಲ. ಗುಜರಾತ್ ನಲ್ಲಿ ಮುಖ್ಯಮಂತ್ರಿಯಾಗಿ ಜನಪ್ರಿಯತೆ ಗಳಿಸಿದ್ದ, ಸ

17 Sep 2025 11:08 am
ಬೆಂಗಳೂರಿಗೆ ಕಾವೇರಿ ನೀರು ಸರಬರಾಜು ಪುನರಾರಂಭ : ನಿಗದಿಗಿಂತ ಮೊದಲೇ ಕಾಮಗಾರಿ ಪೂರ್ಣ, ಜನ ನಿರಾಳ

ಬೆಂಗಳೂರಿನ ಅರ್ಧಕ್ಕಿಂತ ಹೆಚ್ಚು ಪ್ರದೇಶಗಳಿಗೆ ಎರಡು ದಿನಗಳ ಕಾಲ ಕಾವೇರಿ ನೀರು ಸರಬರಾಜು ಸ್ಥಗಿತಗೊಂಡಿತ್ತು. ನಿಗದಿತ ಸಮಯಕ್ಕಿಂತ ಒಂದು ದಿನ ಮುಂಚಿತವಾಗಿ ಪುನರಾರಂಭಿಸಲಾಗಿದೆ. ತುರ್ತು ನಿರ್ವಹಣಾ ಕಾರ್ಯಗಳನ್ನು ಕೈಗೊಂಡ

17 Sep 2025 11:03 am
Narendra Modi @75: ಭಾರತದ ಪ್ರಧಾನಿಗೆ ರಾಹುಲ್‌ ಗಾಂಧಿ ಕಳುಹಿಸಿದ ಜನ್ಮದಿನದ ಶುಭಾಶಯ ಸಂದೇಶದಲ್ಲೇನಿದೆ?

ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಇಂದು (ಸೆ.17-ಬುಧವಾರ) ತಮ್ಮ 75ನೇ ಜನ್ಮದಿನಾಚರಣೆ ಆಚರಿಸಿಕೊಳ್ಳುತ್ತಿದ್ದು, ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್‌ ಗಾಂಧಿ ಮತ್ತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನಿ ಮ

17 Sep 2025 11:00 am
PM Modi Visit : ’ಹೆಸರಿನಲ್ಲೇ ಹೊಳೆಯುವ ಮಣಿ ಇದೆ’, ಮಣಿಪುರದ ಹಿಂಸಾಚಾರಕ್ಕೆ ಮೋದಿ ಅಭಿವೃದ್ದಿಯ ಅಸ್ತ್ರ

Analysis of PM Modi Visit : ಹಿಂಸಾಚಾರದಲ್ಲಿ ನಲುಗಿ ಹೋಗಿದ್ದ ಮಣಿಪುರಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ, ಕಳೆದ ಶನಿವಾರ (ಸೆ. 13) ಭೇಟಿ ನೀಡಿದ್ದಾರೆ. ದೇಶದ ಈಶಾನ್ಯ ಭಾಗದ ರಾಜ್ಯಗಳಿಗೆ ಪ್ರಧಾನಿಯವರ ಈ ಭೇಟಿ ಮಹತ್ವವನ್ನು ಪಡೆದುಕೊಂಡಿತ್ತು

17 Sep 2025 10:18 am
ಐಸಿಸಿ ಯೂ-ಟರ್ನ್;‌ ಮ್ಯಾಚ್‌ ರೆಫರಿ ಬದಲಾವಣೆಯ ಪಾಕಿಸ್ತಾನದ ಬೇಡಿಕೆಗೆ ಒಪ್ಪಿಗೆ, ಆದರೆ ಒಂದು ಟ್ವಿಸ್ಟ್‌..!

ಮಹತ್ವದ ಬೆಳವಣಿಗೆಯೊಂದರಲ್ಲಿ ಭಾರತ-ಪಾಕಿಸ್ತಾನ ಪಂದ್ಯದ ಹಸ್ತಲಾಘವ ನಿರಾಕರಣೆ ವಿವಾದಕ್ಕೆ ಸಂಬಂಧಿಸಿದಂತೆ, ಮ್ಯಾಚ್‌ ರೆಫರಿ ಆ್ಯಂಡಿ ಪೈಕ್ರಾಫ್ಟ್‌ ಅವರ ತಲೆದಂಡಕ್ಕೆ ಆಗ್ರಹಿಸಿದ ಪಿಸಿಬಿಗೆ, ಐಸಿಸಿ ಕೊಂಚ ಸಮಾಧಾನ ನೀಡಿದೆ.

17 Sep 2025 9:50 am
Agriculture Success Story: ಜಿಐ ಟ್ಯಾಗ್‌ ದೊರೆತ ಪರಿಣಾಮ: ಇಂಡಿ ನಿಂಬೆ ಸಸಿ ಈಗ ದೇಶವ್ಯಾಪಿ !

ಇಂಡಿ ಕಾಗ್ಜಿ ನಿಂಬೆಗೆ ಜಿಐ ಟ್ಯಾಗ್‌ ದೊರೆತ ನಂತರ, ಬೇಡಿಕೆ ಹೆಚ್ಚಾಗಿದ್ದು, ರೈತರು ಸಸಿಗಳನ್ನು ತಯಾರಿಸಿ ರಾಜ್ಯ ಹಾಗೂ ಹೊರರಾಜ್ಯಗಳಿಗೆ ಮಾರಾಟ ಮಾಡುತ್ತಿದ್ದಾರೆ. ಕಾಗ್ಜಿ ತಳಿಯ ನಿಂಬೆ ವರ್ಷಪೂರ್ತಿ ಫಸಲು ನೀಡುವ ಕಾರಣ, ರೈತ

17 Sep 2025 8:34 am
Explained: 75ರಲ್ಲೂ ಪಾದರಸದಂತ ವ್ಯಕ್ತಿತ್ವ; ನರೇಂದ್ರ ಮೋದಿ ಆರ್‌ಎಸ್‌ಎಸ್‌ನಲ್ಲಿ ಕಲಿತ ಪಾಠ ಮಾನವ ಬಂಧುತ್ವ

ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದು (ಸೆ.17-ಬುಧವಾರ) 75ನೇ ವಸಂತಕ್ಕೆ ಕಾಲಿಟ್ಟಿದ್ದಾರೆ.

17 Sep 2025 8:28 am
ಮಲೆಮಹದೇಶ್ವರ ಬೆಟ್ಟ ಹುಲಿಧಾಮಕ್ಕೆ ಮತ್ತೊಂದು ಬಲ, ಸಿಇಸಿಯಿಂದಲೂ ಶಿಫಾರಸು, ಘೋಷಣೆ ಸಾಧ್ಯತೆ

ಮಲೆ ಮಹದೇಶ್ವರ ಬೆಟ್ಟವನ್ನು ಹುಲಿ ಯೋಜನೆ ವ್ಯಾಪ್ತಿಗೆ ಸೇರಿಸಲು ಉನ್ನತಾಧಿಕಾರ ಸಮಿತಿ ಶಿಫಾರಸು ಮಾಡಿದೆ, ಇದು ಹುಲಿಧಾಮ ಘೋಷಣೆಗೆ ಬಲ ನೀಡಿದೆ. ಧಾರ್ಮಿಕ ಕಾರ್ಯಗಳಿಗೆ ಧಕ್ಕೆಯಾಗದಂತೆ ಮತ್ತು ಸ್ಥಳೀಯರ ಜೀವನ ಕ್ರಮಕ್ಕೆ ಸಮಸ್

17 Sep 2025 7:53 am
ಸೆ.17 ಕಲ್ಯಾಣ ಕರ್ನಾಟಕ ಸ್ವಾತಂತ್ರ್ಯ ಸಂಭ್ರಮ ಉತ್ಸವ : ಸಿದ್ದರಾಮಯ್ಯರಿಂದ ರಾಷ್ಟ್ರ ಧ್ವಜಾರೋಹಣ, ಅಭಿವೃದ್ಧಿ ಕಾಮಗಾರಿಗಳಿಗೆ ಶಿಲಾನ್ಯಾಸ

ಕಲ್ಯಾಣ ಕರ್ನಾಟಕ ಉತ್ಸವಕ್ಕೆ ಕಲಬುರಗಿ ಸಜ್ಜಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಧ್ವಜಾರೋಹಣ ನೆರವೇರಿಸಲಿದ್ದಾರೆ. ನಗರದಾದ್ಯಂತ ವಿದ್ಯುತ್ ದೀಪಾಲಂಕಾರ ಮಾಡಲಾಗಿದ್ದು, ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲ

17 Sep 2025 7:31 am
Trade Talks: ಹೊಸದಿಲ್ಲಿಯಲ್ಲಿ ಭಾರತ-ಅಮೆರಿಕ ವ್ಯಾಪಾರ ಒಪ್ಪಂದ ಮಾತುಕತೆ; ಏನಂತೆ

ಭಾರತ-ಅಮೆರಿಕ ವ್ಯಾಪಾರ ಒಪ್ಪಂದ ಮಾತುಕತೆಗಳಿಗೆ ಮತ್ತೆ ಚಾಲನೆ ನೀಡಲಾಗಿದ್ದು, ರಾಷ್ಟ್ರ ರಾಜಧಾನಿ ಹೊಸದಿಲ್ಲಿಯಲ್ಲಿ ಉಭಯ ದೇಶಗಳ ನಡುವಿನ ಆರನೇ ಸುತ್ತಿನ ಮಾತುಕತೆಯ ಪೂರವವಭಾವಿ ಸಭೆ ನಡೆದಿದೆ. ಈ ಸಭೆಯನ್ನು ಯಶಸ್ವಿ ಎಂದು ಬಣ್

17 Sep 2025 7:18 am
ಓ ಗೆಳೆಯಾ, ಜೀವದ ಗೆಳೆಯಾ! ನರೇಂದ್ರ ಮೋದಿ ಅವರಿಗೆ ಬರ್ತ್‌ಡೇ ವಿಶ್‌ ಮಾಡಿದ ಡೊನಾಲ್ಡ್‌ ಟ್ರಂಪ್

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದು 75 ವಸಂತಗಳನ್ನು ಪೂರೈಸಿದ್ದು, ಜಾಗತಿಕ ನಾಯಕರು ಪ್ರಧಾನಿ ಮೋದಿ ಅವರಿಗೆ ಜನ್ಮದಿನದ ಶುಭಾಶಯ ಕೋರುತ್ತಿದ್ದಾರೆ. ಅದರಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಕೂಡ ಪ್ರಧಾನಿ ಮೋದಿ

17 Sep 2025 6:35 am
ಆರ್‌ಒ ಫ್ಲಾಂಟ್‌ಗಳಲ್ಲಿ ನಾಣ್ಯ ಬಳಕೆ ಇನ್ನಿಲ್ಲ? ಯಪಿಐ, ಪ್ರಿ-ಪೇಯ್ಡ್‌ ಕಾರ್ಡ್‌ ಮೂಲಕ ಹಣ ಪಾವತಿ ವ್ಯವಸ್ಥೆ ಜಾರಿಗೆ ಚಿಂತನೆ

ಬೆಂಗಳೂರಿನ ಶುದ್ಧ ನೀರಿನ ಘಟಕಗಳಲ್ಲಿ ಡಿಜಿಟಲ್ ಪಾವತಿ ವ್ಯವಸ್ಥೆ ಮುಂಬರುವ ದಿನಗಳಲ್ಲಿ ಜಾರಿಯಾಗಲಿದೆ. ಹೀಗಾಗಿ 5 ರೂ ನಾಣ್ಯಗಳ ಬದಲಿಗೆ ಯುಪಿಐ ಮತ್ತು ಪ್ರಿಪೇಯ್ಡ್ ಕಾರ್ಡ್ ಬಳಕೆಗೆ ಚಿಂತನೆ ನಡೆದಿದೆ. ಜಲಮಂಡಳಿಯು ಘಟಕಗಳ ನಿ

17 Sep 2025 5:51 am
ಆಗುಂಬೆ ಘಾಟಿ ತಿರುವುಗಳಲ್ಲಿ ಹೊಂಡ ಅಪಘಾತಕ್ಕೆ ಆಹ್ವಾನ : ಸಂಚಾರ ಸಂಕಷ್ಟ, ಟ್ರಾಫಿಕ್‌ ಜಾಮ್‌

ಆಗುಂಬೆ ಘಾಟಿಯ ತಿರುವುಗಳಲ್ಲಿ ದೊಡ್ಡ ಹೊಂಡಗಳು ಸಂಚಾರಕ್ಕೆ ತೀವ್ರ ಸಮಸ್ಯೆ ಸೃಷ್ಟಿಸಿವೆ. ಮಳೆಗಾಲದಲ್ಲಿ ಗುಡ್ಡ ಕುಸಿತದಿಂದ ಹಾಗೂ ರಸ್ತೆ ಗುಂಡಿಗಳಿಂದ ವಾಹನ ಸಂಚಾರಕ್ಕೆ ಅಪಾಯ ಉಂಟಾಗಿದೆ/. ಮಲ್ಪೆ-ತೀರ್ಥಹಳ್ಳಿ ಎನ್‌ಎಚ್‌ 169

17 Sep 2025 5:33 am
ಚಡಚಣದಲ್ಲಿ ಎಸ್‌ಬಿಐ ಬ್ಯಾಂಕ್‌ ದರೋಡೆ, 50 ಕೆಜಿ ಚಿನ್ನ, ₹8 ಕೋಟಿ ನಗದು ಲೂಟಿ! ಬೆಚ್ಚಿಬೀಳಿಸಿದ ಕೃತ್ಯ

ವಿಜಯಪುರ ಜಿಲ್ಲೆಯ ಚಡಚಣ ಪಟ್ಟಣದ ಎಸ್‌ಬಿಐ ಶಾಖೆಗೆ ಸಂಜೆ ಮುಸುಕುಧಾರಿಗಳು ನುಗ್ಗಿ ಸಿಬ್ಬಂದಿಯನ್ನು ಕಟ್ಟಿಹಾಕಿ ಪಿಸ್ತೂಲ್ ತೋರಿಸಿ ಸುಮಾರು 50 ಕೆಜಿ ಚಿನ್ನ ಮತ್ತು 8 ಕೋಟಿ ರೂಪಾಯಿ ಹಣವನ್ನು ದೋಚಿ ಪರಾರಿಯಾಗಿದ್ದಾರೆ. ಕಳ್ಳರ

16 Sep 2025 11:44 pm
ನಿಂಬೆಹಣ್ಣನ್ನು ಈ ಆಹಾರಗಳಿಂದ ದೂರವಿಡಿ

ನಿಂಬೆಹಣ್ಣನ್ನು ಈ ಆಹಾರಗಳಿಂದ ದೂರವಿಡಿ

16 Sep 2025 11:26 pm