SENSEX
NIFTY
GOLD
USD/INR

Weather

25    C

ಡಿಜಿಟಲ್ ಸುದ್ದಿ ಮೂಲಗಳು

... ...View News by News Source
ದ್ವೇಷ ಭಾಷಣ ವಿರೋಧಿ ಮಸೂದೆ ಉದ್ದೇಶ ಬಿಜೆಪಿ ಟಾರ್ಗೆಟ್ ಅಲ್ಲ: ಡಾ.ಜಿ ಪರಮೇಶ್ವರ್ ಸ್ಪಷ್ಟನೆ

ದ್ವೇಷ ಭಾಷಣ ವಿರೋಧಿ ಮಸೂದೆ ಬಿಜೆಪಿ ನಾಯಕರನ್ನು ಗುರಿಯಾಗಿಸುವ ಉದ್ದೇಶ ಹೊಂದಿಲ್ಲ ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ್ ಸ್ಪಷ್ಟಪಡಿಸಿದ್ದಾರೆ. ಈ ಮಸೂದೆಯನ್ನು ಸಚಿವ ಸಂಪುಟದಲ್ಲಿ ಚರ್ಚಿಸಿ ಅನುಮತಿ ಪಡೆಯಲಾಗುವುದು. ಇದು ಈಗಾ

4 Dec 2025 12:53 pm
ಜಿಬಿಎ ನೀಡುವ ಇ-ಖಾತಾದಲ್ಲಿ ಮಹತ್ವದ ಬದಲಾವಣೆ - ನೀವು ತಿಳಿದುಕೊಳ್ಳಲೇಬೇಕಾದ 9 ವಿಚಾರ

ಬೆಂಗಳೂರು ಪ್ರಾಧಿಕಾರವು ಇ-ಖಾತಾ ವ್ಯವಸ್ಥೆಯನ್ನು ಡಿಜಿಟಲ್ ಆಸ್ತಿ ದಾಖಲೆಯಾಗಿ ಸುಧಾರಿಸಿದೆ. ನಗರ ಸಮೀಕ್ಷಾ ಯೋಜನೆ ಯುಪಿಒಆರ್ ನಕ್ಷೆಗಳನ್ನು ಡ್ರೋನ್ ದೃಶ್ಯಗಳೊಂದಿಗೆ ಸಂಯೋಜಿಸಿ, ಆಸ್ತಿ ಮಾಲೀಕರ ಫೋಟೋ, ಹೆಸರು, ಸ್ಥಳ, ವಿದ್

4 Dec 2025 12:41 pm
ಬಾಬರಿ ಮಸೀದಿ ಕಟ್ಟುವುದಾಗಿ ಹೇಳಿದ್ದ ಟಿಎಂಸಿ ಶಾಸಕನಿಗೆ ಗೆಟೌಟ್‌ ಎಂದ ಮಮತಾ ಬ್ಯಾನರ್ಜಿ; ಅರ್ಧಕ್ಕೆ ನಿಂತ ಹುಮಾಯೂನ್‌ ನಾಮಾ!

ಇದೇ ಡಿ.6ರಂದು ಪಶ್ಚಿಮ ಬಂಗಾಳದ ಮುರ್ಷಿದಾಬಾದ್‌ ಜಿಲ್ಲೆಯ ಬೆಲ್ದಂಗಾದಲ್ಲಿ ಬಾಬರಿ ಮಸೀದಿ ನಿರ್ಮಾಣ ಮಾಡುವುದಾಗಿ ಘೋಷಿಸಿದ್ದ ಶಾಸಕ ಹುಮಾಯೂನ್‌ ಕಬೀರ್‌ ಅವರನ್ನು, ಟಿಎಂಸಿ ಪಕ್ಷದಿಂದ ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ.

4 Dec 2025 12:37 pm
ಪಿಎಂ ಕುಸುಮ್‌ ಬಿ ಯೋಜನೆ: ಸೋಲಾರ್‌ ಪಂಪ್‌ಸೆಟ್‌ಗಳಿಗೆ ಸಿಗಲಿದೆ ಶೇ.80ರಷ್ಟು ಸಬ್ಸಿಡಿ; ಅರ್ಜಿ ಸಲ್ಲಿಸುವುದು ಹೇಗೆ?

ರೈತರೇ ಗಮನಿಸಿ! ಕರ್ನಾಟಕ ಸರ್ಕಾರವು ಪಿಎಂ ಕುಸುಮ್-ಬಿ ಯೋಜನೆಯಡಿ, ರೈತರ ಆರ್ಥಿಕಭದ್ರತೆ ಮತ್ತು ಕೃಷಿ ಅಭಿವೃದ್ಧಿಗೆ ಪೂರಕವಾಗಿ ಸೌರಶಕ್ತಿ ಚಾಲಿತ ಪಂಪ್‌ಸೆಟ್‌ಗಳನ್ನು ಒದಗಿಸುತ್ತಿದೆ. ಇದರಿಂದ ಡೀಸೆಲ್ ಮೇಲಿನ ಅವಲಂಬನೆ ಕಡಿ

4 Dec 2025 12:22 pm
3 ವರ್ಷದ ಮಗು ಸೇರಿದಂತೆ ತನ್ನದೇ 4 ಮಕ್ಕಳನ್ನು ಕೊಂದ ತಾಯಿ; ಸರಣಿ ಕೊಲೆಯ ಹಿಂದಿದೆ ನಂಬಲಸಾಧ್ಯ ಕಾರಣ!

ಪಾಣಿಪತ್‌ನಲ್ಲಿ ನಡೆದ ಸರಣಿ ಕೊಲೆ ಪ್ರಕರಣವೊಂದು ಆಘಾತ ಮೂಡಿಸುವಂತಿದೆ. 32 ವರ್ಷದ ಪೂನಂ ಎಂಬ ಮಹಿಳೆಕಳೆದ ಎರಡು ವರ್ಷಗಳಲ್ಲಿ, ತನ್ನದೇ ಮೂರು ವರ್ಷದ ಮಗುವೂ ಸೇರಿದಂತೆ ನಾಲ್ಕು ಮಕ್ಕಳನ್ನು ನೀರಿನಲ್ಲಿ ಮುಳುಗಿಸಿ ಹತ್ಯೆ ಮಾಡಿದ

4 Dec 2025 12:18 pm
ಸಿದ್ದು, ಡಿಕೆಶಿ ಸಂಧಾನದ ಬೆನ್ನಲ್ಲೇ ಆಪ್ತ ಸಚಿವರು ಅಲರ್ಟ್: ಗೌಪ್ಯ ಸಭೆ, ದಲಿತ ಸಿಎಂ ಚರ್ಚೆ ಮುನ್ನಲೆಗೆ ತರಲು ಪ್ಲ್ಯಾನ್

ಬ್ರೇಕ್‌ಫಾಸ್ಟ್ ಮೀಟಿಂಗ್‌ ನಡೆಸಿ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ನಡುವಿನ ಸಂಧಾನದ ನಂತರ, ಸಿದ್ದರಾಮಯ್ಯ ಅವರ ಆಪ್ತ ಸಚಿವರು ಅಲರ್ಟ್ ಆಗಿದ್ದಾರೆ. ಸಿಎಂ ಬದಲಾವಣೆ ಚರ್ಚೆ ಮತ್ತೆ ಮುನ್ನಲೆಗೆ ಬಂದರೆ, ಪರ್ಯಾಯವಾಗಿ ದಲಿ

4 Dec 2025 12:01 pm
ವಿದೇಶಿ ಪ್ರತಿಭೆಗಳನ್ನು ನಿರ್ಬಂಧಿಸಿದರೆ ನಿಮಗೇ ನಷ್ಟ-‌ ಜೈಶಂಕರ್ ; ಯುಎಸ್‌ ಹಾಗೂ ಯುರೋಪಿಯನ್‌ ದೇಶಗಳಿಗೆ ಎಚ್ಚರಿಕೆ

ಅಮೆರಿಕಾ ಮತ್ತು ಯುರೋಪ್ ರಾಷ್ಟ್ರಗಳು ಪ್ರತಿಭಾವಂತ ವಲಸಿಗರ ಮೇಲೆ ನಿರ್ಬಂಧ ಹೇರುತ್ತಿವೆ. ಇದು ಆ ರಾಷ್ಟ್ರಗಳ ಹಿತಾಸಕ್ತಿಗಳಿಗೆ ಹಾನಿ ಮಾಡಲಿದೆ ಎಂದು ವಿದೇಶಾಂಗ ಸಚಿವ ಡಾ.ಎಸ್.ಜೈಶಂಕರ್ ಎಚ್ಚರಿಸಿದ್ದಾರೆ. ಪ್ರತಿಭೆಯ ಹರಿವಿ

4 Dec 2025 11:36 am
ಜಮಾತ್-ಉಲ್‌-ಮೊಮಿನಾತ್‌ ಸದಸ್ಯೆಯರ ಸಂಖ್ಯೆ ದುಪ್ಪಟ್ಟು, ಆನ್‌ಲೈನ್‌ ಕೋರ್ಸ್‌ಗೆ 500 ರೂ. ದರ; ಸೂಸೈಡ್‌ ಬಾಂಬರ್‌ಗಳಿಗಿಲ್ಲ ಬರ!

ಭಾರತದ ರಕ್ತ ಕುಡಿಯಲು ಜಾತಕ ಪಕ್ಷಿಯಂತೆ ಕಾಯುವ ಜೈಶ್-ಎ-ಮೊಹಮ್ಮದ್‌ ಭಯೋತ್ಪಾದಕ ಸಂಘಟನೆ ಮುಖ್ಯಸ್ಥ ಮೌಲಾನಾ ಮಸೂದ್‌ ಅಜರ್‌, ಭಾರತದ ಮೇಲೆ ಜಿಹಾದ್‌ ನಡೆಸಲು ಜಮಾತ್-ಉಲ್-ಮೊಮಿನಾತ್‌ ಎಂಬ ಮಹಿಳಾ ಘಟಕವನ್ನು ಸ್ಥಾಪಿಸಿದ್ದಾನೆ.

4 Dec 2025 11:32 am
ದಿಲ್ಲಿ- ಎನ್‌ಸಿಆರ್ ಪ್ರದೇಶದಲ್ಲಿ ವಾಯು ಮಾಲಿನ್ಯ ನಿಯಂತ್ರಿಸಲು ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆ

ದೆಹಲಿ-NCR ನಲ್ಲಿ ವಾಯು ಮಾಲಿನ್ಯ ನಿಯಂತ್ರಣಕ್ಕೆ ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. 2026ರೊಳಗೆ ವಾರ್ಷಿಕ ಕ್ರಿಯಾ ಯೋಜನೆ ಸಲ್ಲಿಸಲು ರಾಜ್ಯಗಳಿಗೆ ಸೂಚನೆ ನೀಡಲಾಗಿದ್ದು, ವಾಹನ ಮಾಲಿನ್ಯಕ್ಕೆ ತಜ್ಞರ ಸಮಿತಿ ರಚನೆ, 2,254 ಕೈಗ

4 Dec 2025 11:28 am
ಕೋಡಿಮಠದ ಶ್ರೀಗಳ ಅಂದಿನ ಮತ್ತು ಇಂದಿನ ಭವಿಷ್ಯ : ಅದಕ್ಕೆ ಸರಿಯಾಗಿ ಬದಲಾಗುತ್ತಿದೆ ಸಿಎಂ ಸಿದ್ದರಾಮಯ್ಯ ಹೇಳಿಕೆ

Kodimutt Swamiji Prediction : ಕೋಡಿಮಠದ ಶ್ರೀಗಳು ಮತ್ತೆ ಭವಿಷ್ಯವನ್ನು ನುಡಿದಿದ್ದಾರೆ. ಅದರ ಪ್ರಕಾರ, ಸಿದ್ದರಾಮಯ್ಯನವರು ಮುಖ್ಯಮಂತ್ರಿ ಸ್ಥಾನದಿಂದ ಕೆಳಗೆ ಇಳಿಯಲಿದ್ದಾರೆ. ಹಿಂದೆಯೂ, ಕೋಡಿಶ್ರೀಗಳು ಈ ಭವಿಷ್ಯವನ್ನು ನುಡಿದಿದ್ದರು. ಈಗ, ಶ್

4 Dec 2025 11:21 am
ರೂಲ್ಸ್ ಹೇಳಿದ್ರೆ ರಕ್ಷಿತಾ ಹೀಗಾ ಮಾಡೋದು?

ರೂಲ್ಸ್ ಹೇಳಿದ್ರೆ ರಕ್ಷಿತಾ ಹೀಗಾ ಮಾಡೋದು?

4 Dec 2025 10:17 am
ಸಂಸತ್ತಿನಲ್ಲಿ ಆರಾಮಾಗಿ ಕುಳಿತಿದ್ದ ಖರ್ಗೆ ಭುಜಕ್ಕೆ ಮಸಾಜ್ ಮಾಡಿದ ರಾಹುಲ್ ಗಾಂಧಿ! ವೈರಲ್ ವಿಡಿಯೋ ನೋಡಿ ಖುಷಿಪಟ್ಟ ನೆಟ್ಟಿಗರು

ಸಂಸತ್ ಭವನದಲ್ಲಿ ನಡೆದ ಬಾಬು ರಾಜೇಂದ್ರ ಪ್ರಸಾದ್ ಜನ್ಮದಿನಾಚರಣೆ ವೇಳೆ, ಭುಜ ನೋವಿನಿಂದ ಬಳಲುತ್ತಿದ್ದ ಮಲ್ಲಿಕಾರ್ಜುನ ಖರ್ಗೆಯವರಿಗೆ ರಾಹುಲ್ ಗಾಂಧಿ ಭುಜ ಒತ್ತಿ ವಿಶ್ರಾಂತಿ ನೀಡಿದರು. ಪ್ರಿಯಾಂಕಾ ಗಾಂಧಿಯೂ ಖರ್ಗೆಯವರಿಗೆ

4 Dec 2025 10:16 am
ಕ್ಯಾಬಿನೆಟ್‌ ಸಭೆಯಲ್ಲಿ ಗೊರಕೆ ಹೊಡೆದ ಡೊನಾಲ್ಡ್‌ ಟ್ರಂಪ್;‌ ಎಲ್ಲರಿಗೂ ಬರ್ತೈತೆ ಕಾಲ ಎಂದ ವಿರೋಧಿಗಳು! ಕಾಲಚಕ್ರ ಉರುಳುತ್ತದೆ

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ತಮ್ಮ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ನಿದ್ದೆಗೆ ಜಾರಿದ್ದು, ಈ ಕುರಿತಾದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ಟ್ರೋಲ್‌ ಆಗುತ್ತಿದೆ. ಡೊನಾಲ್ಡ್‌ ಟ್ರಂಪ್‌ ಅವರಿಗೆ

4 Dec 2025 10:10 am
ಬಿದ್ರಿ ಕಲೆಗೂ ತಟ್ಟಿದ ಬೆಳ್ಳಿ ಬೆಲೆ ಏರಿಕೆ ಬಿಸಿ ; ಜಿಐ ಟ್ಯಾಗ್‌ ಪಡೆದ ಕರ್ನಾಟಕದ ಕಲೆ ಬಂದ್‌ ಆಗುವ ಆತಂಕ

ಬೀದರ್‌ನ ಪ್ರಖ್ಯಾತ ಬಿದ್ರಿ ಕಲೆಗೆ ಬೆಳ್ಳಿ ಬೆಲೆ ಏರಿಕೆಯ ಬಿಸಿ ತಟ್ಟಿದೆ. ಕಚ್ಚಾ ವಸ್ತುಗಳ ಬೆಲೆ ಹೆಚ್ಚಳದಿಂದ ಕಲಾವಿದರು ಕಲಾಕೃತಿ ತಯಾರಿಕೆಗೆ ಹಿಂದೇಟು ಹಾಕುತ್ತಿದ್ದಾರೆ. ಕಾವೇರಿ ಕಾಂಪ್ಲೆಕ್ಸ್ ಬಂದ್ ಆಗಿರುವುದು ಸಮಸ್

4 Dec 2025 10:06 am
ಉತ್ತರ ಪ್ರದೇಶದಲ್ಲಿ ಅಕ್ರಮ ವಲಸಿಗರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಯೋಗಿ ಸೂಚನೆ

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಉತ್ತರ ಪ್ರದೇಶದಲ್ಲಿ ಅಕ್ರಮ ವಲಸಿಗರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಆದೇಶಿಸಿದ್ದಾರೆ. ರಾಜ್ಯದ 17 ಮಹಾನಗರ ಪಾಲಿಕೆಗಳು ಸ್ವಚ್ಛತಾ ಕೆಲಸಗಳಲ್ಲಿ ತೊಡಗಿರುವ ರೋಹಿಂಗ್ಯಾ ಮತ್ತು ಬಾಂಗ

4 Dec 2025 9:52 am
ದ್ವೇಷ ಭಾಷಣ ಕಡಿವಾಣಕ್ಕೆ ಪ್ಲ್ಯಾನ್: ಸಂಪುಟ ಸಭೆಯಲ್ಲಿ ಮಹತ್ವದ ವಿಧೇಯಕ ಅಂಗೀಕಾರ ಸಾಧ್ಯತೆ

ರಾಜ್ಯದಲ್ಲಿ ಮತೀಯ ಸಂಘರ್ಷ ತಡೆಗಟ್ಟಲು ದ್ವೇಷ ಭಾಷಣಕ್ಕೆ ಕಡಿವಾಣ ಹಾಕಲು ರಾಜ್ಯ ಸರ್ಕಾರ ಮುಂದಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸಚಿವ ಸಂಪುಟ ಸಭೆಯಲ್ಲಿ ದ್ವೇಷ ಅಪರಾಧಗಳು ಮತ್ತು ದ್ವೇಷ ವಿಧೇಯಕ -2025ಕ್ಕೆ ಅನುಮ

4 Dec 2025 9:44 am
Explained: ಬ್ರಹ್ಮಾಂಡದ ಪುರಾತನ ಗ್ಯಾಲಕ್ಸಿ ಪತ್ತೆಹಚ್ಚಿದ ಭಾರತೀಯ ವಿಜ್ಞಾನಿಗಳು; ಅಲಕನಂದಾ ನೀನೆಷ್ಟು ಚೆಂದಾ

ಭಾರತೀಯ ಖಗೋಳ ವಿಜ್ಞಾನ ಕ್ಷೇತ್ರವು ದಿನದಿಂದ ದಿನಕ್ಕೆ ಅಭಿವೃದ್ಧಿಗೊಳ್ಳುತ್ತಿದೆ. ಇದಕ್ಕೆ ಪುಷ್ಠಿ ಎಂಬಂತೆ, ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ರಿಸರ್ಚ್‌ನ ವಿಜ್ಞಾನಿಗಳು, ಬ್ರಹ್ಮಾಂಡದ ಉಗಮದ ಕೆಲವೇ ಮಿಲಿಯನ್‌ ವರ್

4 Dec 2025 9:41 am
ರಾಜ್ಯದಲ್ಲಿ ನವಜಾತ ಶಿಶುಗಳ ಮರಣ ಪ್ರಮಾಣದಲ್ಲಿ ಭಾರಿ ಇಳಿಕೆ : ಗ್ರಾಮೀಣ ಭಾಗದಲ್ಲಿ ಸುಧಾರಿಸುತ್ತಿರುವ ವೈದ್ಯಕೀಯ ಸೌಲಭ್ಯದ ಫಲ

ರಾಜ್ಯದಲ್ಲಿ ನವಜಾತ ಶಿಶುಗಳ ಮರಣ ಪ್ರಮಾಣ ಗಣನೀಯವಾಗಿ ಇಳಿಕೆಯಾಗಿದೆ, ಇದು ಆರೋಗ್ಯ ಕ್ಷೇತ್ರದಲ್ಲಿ ಮಹತ್ವದ ಸುಧಾರಣೆಯನ್ನು ಸೂಚಿಸುತ್ತದೆ. ಗ್ರಾಮೀಣ ಪ್ರದೇಶಗಳಲ್ಲಿ ಈ ಸಾಧನೆ ಹೆಚ್ಚು ಸ್ಪಷ್ಟವಾಗಿದೆ. ಆದಾಗ್ಯೂ, 2024-25ರಲ್ಲಿ ತ

4 Dec 2025 9:20 am
ಪಶ್ಚಿಮ ಬಂಗಾಳದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ರಾಜಕೀಯ ಕೆಸರೆರಚಾಟ: ಪ್ರಧಾನಿ ಮೋದಿ ಬಿಜೆಪಿ ಸಂಸದರಿಗೆ ಸಲಹೆ

ಪಶ್ಚಿಮ ಬಂಗಾಳದಲ್ಲಿ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವಾಗ ಮತದಾರರ ಪಟ್ಟಿ ಪರಿಷ್ಕರಣೆ ರಾಜಕೀಯದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬಿಜೆಪಿ ವಿರುದ್ಧ ಆರೋಪಗಳನ್ನು ಮಾಡಿದ್ದಾರೆ. ಪ್

4 Dec 2025 9:04 am
ವಿಶೇಷ ಮಕ್ಕಳಿಗಾಗಿ ದೇಶದಲ್ಲೇ ಮೊದಲ ‘ಸಾಮರ್ಥ್ಯವನʼ : 1.50 ಎಕರೆ ಪಾರ್ಕ್‌ನಲ್ಲಿ ಏನೆಲ್ಲಾ ಇರಲಿದೆ?

ಉಡುಪಿಯಲ್ಲಿ ವಿಶೇಷ ಮಕ್ಕಳಿಗಾಗಿ 'ಸಾಮರ್ಥ್ಯ ವನ' ನಿರ್ಮಾಣವಾಗಲಿದೆ. 1.50 ಎಕರೆ ಪ್ರದೇಶದಲ್ಲಿ 1.50 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುವ ಈ ಉದ್ಯಾನವನವು ವಿಶೇಷ ಮಕ್ಕಳ ಪ್ರತಿಭೆ ಮತ್ತು ಸಾಮರ್ಥ್ಯವನ್ನು ಹೆಚ್ಚಿಸಲು ಸಹಾಯ ಮಾಡಲ

4 Dec 2025 8:52 am
ಬಾಬರಿ ಮಸೀದಿ ನಿರ್ಮಾಣ ವಿವಾದ; ಹುಮಾಯೂನ್‌ ಕಬೀರ್‌ನಿಂದ ಅಂತರ ಕಾಯ್ದುಕೊಂಡ ಮಮತಾ ಬ್ಯಾನರ್ಜಿ!

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಇನ್ನೂ ಸಮಯವಿದೆಯಾದರೂ, ಈಗಾಗಲೇ ಅಲ್ಲಿ ಕೋಮು ಧ್ರುವೀಕರಣದ ರಾಜಕಾರಣ ಶುರುವಾಗಿದೆ. ಇದಕ್ಕೆ ಪುಷ್ಠಿ ಎಂಬಂತೆ ಟಿಎಂಸಿ ಶಾಸಕ ಹುಮಾಯೂನ್‌ ಕಬೀರ್‌ ಅವರು ಮುರ್ಷಿದಾಬಾದ್‌ ಜಿಲ್ಲೆಯ ಬೆಲ್

4 Dec 2025 8:34 am
ಶಬರಿಮಲೆ ಯಾತ್ರೆ ವೇಳೆ ಹೆಚ್ಚುತ್ತಿರುವ ಹೃದಯಾಘಾತದ ಪ್ರಕರಣ : ಯಾತ್ರಾರ್ಥಿಗಳಿಗೆ ಮಹತ್ವದ ಹೆಲ್ತ್ ಟಿಪ್ಸ್

Sabarimala health tips : ಶಬರಿಮಲೆ ಅಯ್ಯಪ್ಪನ ದರ್ಶನಕ್ಕೆ ಭಕ್ತರ ಮಹಾಪೂರವೇ ಹರಿದು ಬರುತ್ತಿದ್ದು, ಹೃದಯಾಘಾತದ ಪ್ರಕರಣಗಳು ಹೆಚ್ಚುತ್ತಿರುವುದು ದೇವಸ್ವಂ ಬೋರ್ಡಿಗೆ ದೊಡ್ಡ ತಲೆನೋವಾಗಿ ಪರಿಣಮಿಸುತ್ತಿದೆ. ಈ ಸಂಬಂಧ, ಅಯ್ಯಪ್ಪ ಮಾಲಾಧಾರಿ

4 Dec 2025 8:27 am
ಮೈಸೂರು ನಗರದಲ್ಲಿಅಲೆಮಾರಿಗಳು ಅತಂತ್ರ : 30 ವರ್ಷದಿಂದ ಬೀದಿಬದಿಯಲ್ಲಿಯೇ ಜೀವನ

ಮೈಸೂರಿನಲ್ಲಿ 30 ವರ್ಷಗಳಿಂದ ಹೊರ ರಾಜ್ಯಗಳಿಂದ ಬಂದ ಅಲೆಮಾರಿ ಕುಟುಂಬಗಳು ಮೂಲಸೌಕರ್ಯಗಳಿಲ್ಲದೆ ನಗರದ ಬೀದಿ ಬದಿಯಲ್ಲಿಯೇ ದುಸ್ಥಿತಿಯಲ್ಲಿ ಬದುಕುತ್ತಿವೆ. ಇತ್ತೀಚೆಗೆ ನಡೆದ ದೌರ್ಜನ್ಯ ಪ್ರಕರಣದ ಬಳಿಕವೂ ಇವರ ಸಮಸ್ಯೆಗಳಿಗೆ

4 Dec 2025 8:10 am
ಮಂಗಳೂರು-ಮುಂಬಯಿ ಇಂಡಿಗೋ ಏರ್‌ಲೈನ್ಸ್‌ : ಏರ್‌ಪೋರ್ಟ್‌ನಲ್ಲೇ 16.30 ಗಂಟೆ ಬಾಕಿ !

ಮಂಗಳೂರು ವಿಮಾನ ನಿಲ್ದಾಣದಲ್ಲಿ ತಾಂತ್ರಿಕ ಕಾರಣದಿಂದ ಇಂಡಿಯೋ ವಿಮಾನವು ಪದೇ ಪದೇ ವಿಳಂಬಗೊಂಡು ಅಂತಿಮವಾಗಿ ರದ್ದುಗೊಂಡಿದ್ದರಿಂದ ಪ್ರಯಾಣಿಕರು ಹೈರಾಣಾದರು. ಮುಂಬೈಗೆ ತೆರಳಬೇಕಿದ್ದ 175 ಪ್ರಯಾಣಿಕರು 24 ಗಂಟೆಗಳ ಕಾಲ ನಿಲ್ದಾ

4 Dec 2025 8:07 am
ವಿರಾಟ್‌ ಕೊಹ್ಲಿ ಬಳಿಕ ದ. ಆಫ್ರಿಕಾ ಕೋಚ್‌ಗೆ ಹಸ್ತಲಾಘವ ಮಾಡಲು ನಿರಾಕರಿಸಿದ ರೋಹಿತ್‌ ಶರ್ಮಾ? Handshake ವಿಡಿಯೋದ ಅಸಲಿಯತ್ತೇನು?

ಜಾಗತಿಕ ಕ್ರಿಕೆಟ್‌ ಈಗ ವಿವಾದಗಳಿಂದ ಹೊರತಾಗಿಲ್ಲ. ಪ್ರತಿ ಪಂದ್ಯಾವಳಿಯಲ್ಲೂ ವಿವಾದ ಹುಡುಕುವ ಕೆಟ್ಟ ಮನಸ್ಸುಗಳು ಕ್ರಿಕೆಟ್‌ ಲೋಕದೊಳಗೂ ನುಸುಳಿವೆ. ಇದಕ್ಕೆ ನಿನ್ನೆ (ಡಿ.3-ಬುಧವಾರ) ನಡೆದ ಭಾರತ vs ದಕ್ಷಿಣ ಆಫ್ರಿಕಾ ಎರಡನೇ ಏಕದ

4 Dec 2025 7:31 am
Explained: ಹಸಿರು ಆರ್ಥಿಕತೆ ಕ್ಷೇತ್ರದಲ್ಲಿ ಭಾರತದ ದೃಢ ಹೆಜ್ಜೆ; 2047ಕ್ಕಾಗಿ ಹೂಡಿಕೆ, ಈಡೇರುವುದು ಎಲ್ಲಾ ಬಯಕೆ

ಭಾರತದ ಆರ್ಥಿಕತೆಯ ಹಲವು ಮಜಲುಗಳು ಈಗ ವೇಗವಾಗಿ ವೃದ್ಧಿಯಾಗಲಾರಂಭಿಸಿವೆ. ಅದರಲ್ಲಿ ಹಸಿರು ಆರ್ಥಿಕತೆ ಕ್ಷೇತ್ರ ಕೂಡ ಒಂದು. 2047ರಲ್ಲಿ ವಿಕಸಿತ ಭಾರತದ ಪರಿಕಲ್ಪನೆಯನ್ನು ಸಾಕಾರಗೊಳಿಸುವಲ್ಲಿ ಹಸಿರು ಆರ್ಥಿಕತೆ ಕ್ಷೇತ್ರದ ಪಾತ

4 Dec 2025 6:36 am
ಬಂಡೀಪುರ ಸಫಾರಿ ಬಂದ್ ಪರಿಣಾಮ: ಪ್ರವಾಸೋದ್ಯಮ ನಂಬಿದವರ ಬದುಕೂ ಸ್ತಬ್ಧ

ಬಂಡೀಪುರ ಸಫಾರಿ ತಾತ್ಕಾಲಿಕವಾಗಿ ಸ್ಥಗಿತಗೊಂಡಿರುವುದರಿಂದ ಸ್ಥಳೀಯ ಸಣ್ಣ ವ್ಯಾಪಾರಿಗಳು, ಹೋಂ ಸ್ಟೇ ಮತ್ತು ರೆಸಾರ್ಟ್‌ಗಳಲ್ಲಿ ಕೆಲಸ ಮಾಡುತ್ತಿದ್ದವರು ಈಗ ಕೆಲಸವಿಲ್ಲದೆ ಕಂಗಾಲಾಗಿದ್ದಾರೆ. ಕುಟುಂಬ ನಿರ್ವಹಣೆ, ಮಕ್ಕಳ ವ

4 Dec 2025 5:55 am
ಮನೆ ನಿರ್ಮಾಣಕ್ಕೆ ನೆರೆಮನೆಯವರಿಂದ ಕಿರುಕುಳ, ನಿರ್ಮಾಣ ಹಂತದ ಕಟ್ಟಡದಲ್ಲೇ ಟೆಕ್ಕಿ ಆತ್ಮಹತ್ಯೆ, ದಂಪತಿ ಬಂಧನ

ನೆರೆಮನೆಯವರು ಮನೆ ನಿರ್ಮಾಣಕ್ಕೆ ಅಡ್ಡಿಪಡಿಸಿ, ಹಣಕ್ಕೆ ಬೇಡಿಕೆ ಇಟ್ಟು ಕಿರುಕುಳ ನೀಡುತ್ತಿದ್ದಾರೆ ಎಂದು ಡೆತ್‌ ನೋಟ್‌ನಲ್ಲಿ ಉಲ್ಲೇಖಿಸಿ ಸಾಫ್ಟ್‌ವೇರ್‌ ಎಂಜಿನಿಯರ್‌ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಸಂಬಂಧ ನೆರೆಮನ

3 Dec 2025 11:34 pm
ತಲಾ 14 ಲಕ್ಷ ಉಳಿಸೋಕೆ ಟ್ರಂಪ್ ಆಡಳಿತದ ಮಾಸ್ಟರ್ ಪ್ಲಾನ್!

ತಲಾ 14 ಲಕ್ಷ ಉಳಿಸೋಕೆ ಟ್ರಂಪ್ ಆಡಳಿತದ ಮಾಸ್ಟರ್ ಪ್ಲಾನ್!

3 Dec 2025 11:08 pm
ಭಾರತ-ರಷ್ಯಾ ದೋಸ್ತಿ 2.0: ಗುರುವಾರ ದಿಲ್ಲಿಗೆ ಪುಟಿನ್‌ ಭೇಟಿ, ಹಲವು ಒಪ್ಪಂದಕ್ಕೆ ಸಹಿ ನಿರೀಕ್ಷೆ; ಏನೇನು?

ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ ಅವರು ಭಾರತಕ್ಕೆ ಆಗಮಿಸಿ, ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ 23ನೇ ವಾರ್ಷಿಕ ಶೃಂಗಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ರಕ್ಷಣೆ, ಇಂಧನ, ಬಾಹ್ಯಾಕಾಶ ಸೇರಿದಂತೆ ವಿವಿಧ ವಲಯಗಳಲ್ಲಿ ಸಹಕ

3 Dec 2025 10:45 pm
ಪ್ರಜ್ವಲ್‌ ರೇವಣ್ಣಗೆ ಸದ್ಯ ಜೈಲೇ ಗತಿ; ಜಾಮೀನು ಮತ್ತು ಶಿಕ್ಷೆ ಅಮಾನತು ಅರ್ಜಿ ವಜಾಗೊಳಿಸಿದ ಹೈಕೋರ್ಟ್

ಮನೆ ಕೆಲಸದ ಮಹಿಳೆ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಎದುರಿಸುತ್ತಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರು, ತಮ್ಮ ಶಿಕ್ಷೆಯನ್ನು ಅಮಾನತಿನಲ್ಲಿಟ್ಟು ಜಾಮೀನು ನೀಡುವಂತೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್

3 Dec 2025 10:31 pm
ಎಲ್ಲಾ ತತ್ಕಾಲ್‌ ಟಿಕೆಟ್‌ಗೆ ಇನ್ನು ಮುಂದೆ 'ಒಟಿಪಿ' ಕಡ್ಡಾಯ, ದುರ್ಬಳಕೆಯನ್ನು ತಡೆಯಲು ರೈಲ್ವೆಯಿಂದ ಕಠಿಣ ಕ್ರಮ

ರೈಲ್ವೆ ಸಚಿವಾಲಯ ತತ್ಕಾಲ್‌ ಟಿಕೆಟ್‌ ಬುಕಿಂಗ್‌ಗೆ ಒಟಿಪಿ ಕಡ್ಡಾಯಗೊಳಿಸಿದೆ. ಇದರಿಂದ ನೈಜ ಪ್ರಯಾಣಿಕರಿಗೆ ಟಿಕೆಟ್‌ ಸಿಗಲಿದ್ದು, ಮಧ್ಯವರ್ತಿಗಳ ಹಾವಳಿ ತಪ್ಪಲಿದೆ. ಈಗಾಗಲೇ ಕೆಲವು ರೈಲುಗಳಲ್ಲಿ ಈ ವ್ಯವಸ್ಥೆ ಜಾರಿಯಲ್ಲಿದೆ

3 Dec 2025 10:31 pm
ಕಾಂತಾರ ಸಿನಿಮಾದ ದೈವ ನರ್ತನಕ್ಕೆ ಅವಮಾನ: ನಟ ರಣವೀರ್‌ ಸಿಂಗ್‌ ವಿರುದ್ಧ ಬೆಂಗಳೂರಿನಲ್ಲಿ ಪೊಲೀಸ್‌ ದೂರು!

ಬಾಲಿವುಡ್ ನಟ ರಣವೀರ್ ಸಿಂಗ್ ವಿರುದ್ಧ 'ಕಾಂತಾರ' ಚಿತ್ರದ ದೈವ ಕೋಲ ಸಂಪ್ರದಾಯವನ್ನು ಅಪಹಾಸ್ಯ ಮಾಡಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದ ಮೇಲೆ ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಗೋವಾದಲ್ಲ

3 Dec 2025 10:00 pm
ಕರ್ನಾಟಕ ಸಾರಿಗೆ ಇಲಾಖೆಯಿಂದ DL, RC ಹೊಸ ಸ್ಮಾರ್ಟ್‌ ಕಾರ್ಡ್‌ ಬಿಡುಗಡೆ; ವಿಶೇಷತೆ ಏನು? ಶುಲ್ಕ ಎಷ್ಟು?

ಕರ್ನಾಟಕ ಸಾರಿಗೆ ಇಲಾಖೆ ಹೊಸ ಸ್ಮಾರ್ಟ್ ಕಾರ್ಡ್ ಯೋಜನೆ ಆರಂಭಿಸಿದೆ. ವಾಹನ ನೋಂದಣಿ ಪತ್ರ ಮತ್ತು ಚಾಲನಾ ಪರವಾನಗಿಗಳನ್ನು ಡಿಸೆಂಬರ್ 1 ರಿಂದ ಸ್ಮಾರ್ಟ್ ಕಾರ್ಡ್ ರೂಪದಲ್ಲಿ ನೀಡಲಾಗುತ್ತದೆ. ಈ ಕಾರ್ಡ್‌ಗಳು ಪಾಲಿ ಕಾರ್ಬೊನೇಟ್

3 Dec 2025 9:48 pm
ಬೆಂಗಳೂರು ಈಜಿಪುರ ಮೇಲ್ಸೇತುವೆ ನಿರ್ಮಾಣಕ್ಕೆ ಅಗತ್ಯ ಭೂಮಿ ಸ್ವಾಧೀನಕ್ಕೆ ಸೂಚನೆ! ಕಾಮಗಾರಿ ಚುರುಕು

ಈಜಿಪುರ ಮೇಲ್ಸೇತುವೆ ನಿರ್ಮಾಣ ಕಾಮಗಾರಿ ವೇಗ ಪಡೆದುಕೊಂಡಿದೆ. ಅಗತ್ಯವಿರುವ ಭೂಮಿಯನ್ನು ತ್ವರಿತವಾಗಿ ಸ್ವಾಧೀನಪಡಿಸಿಕೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಸೇಂಟ್ ಜಾನ್ಸ್, ಕೇಂದ್ರೀಯ ಸದನ, ಇಂಡಿಯನ್ ಇನ್ಸ್ಟಿಟ್ಯ

3 Dec 2025 8:48 pm
ಅತ್ಯಾಚಾರ ಜರುಗಿದ ದಿನ ಮುರುಘಾ ಶ್ರೀ ದೇಶದಲ್ಲೇ ಇರಲಿಲ್ಲ; 2ನೇ ಪೋಕ್ಸೋ ಕೇಸ್‌ನಿಂದ ಖುಲಾಸೆ

ಮುರುಘಾ ಮಠದ ಶಿವಮೂರ್ತಿ ಮುರುಘಾ ಶ್ರೀ ಅವರ ಮೇಲಿನ ಪೋಕ್ಸೋ ಕೇಸ್‌ನಿಂದ ಬಿಗ್‌ ರಿಲೀಫ್‌ ಸಿಕ್ಕಿದೆ. ಕಳೆದ ಎರಡು ದಿನದ ಹಿಂದೆ ಮೊದಲ ಕೇಸ್‌ ಖುಲಾಸೆಗೊಳಿಸಲಾಗಿತ್ತು. ಸದ್ಯ 2ನೇ ಪೋಕ್ಸೋ ಪ್ರಕರಣದ ದೋಷಾರೋಪದಿಂದ ನ್ಯಾಯಾಲಯ ಖುಲ

3 Dec 2025 8:33 pm
Legends Pro T20 League- ಗೋವಾ ಕ್ರಿಕೆಟ್ ಹಬ್ಬಕ್ಕೆ ದಿನೇಶ್ ಕಾರ್ತಿಕ್ ಜೊತೆ `ದಾವಣಗೆರೆ ಎಕ್ಸ್ ಪ್ರೆಸ್'!

Legends Cricket In Goa- ಕಡಲ ತೀರಗಳಿಗೆ ಹೆಸರಾಗಿರುವ ಗೋವಾದಲ್ಲಿ ಮುಂದಿನ ವರ್ಷ ಜನವರಿ 26ರಿಂದ ಫೆಬ್ರವರಿ 4ರವರೆಗೆ ಲೆಜೆಂಡ್ಸ್ ಪ್ರೋ ಟಿ20 ಲೀಗ್‌ ನಡೆಯಲಿದೆ ಇದರಲ್ಲಿ ಭಾರತ ತಂಡದ ಮಾಜಿ ವಿಕೆಟ್ ಕೀಪರ್ ಬ್ಯಾಟರ್ ದಿನೇಶ್ ಕಾರ್ತಿಕ್, ಕರ್ನಾಟ

3 Dec 2025 8:28 pm
ಯೂಟ್ಯೂಬ್‌ ನೋಡಿ ಕಳ್ಳತನಕ್ಕೆ ಸ್ಕೆಚ್, ಪರಿಚಯಸ್ಥ ಉದ್ಯಮಿ ಮನೆಗೇ ಕನ್ನ ಹಾಕಿ ₹1.14 ಕೋಟಿ ದರೋಡೆ!

ಯೂಟ್ಯೂಬ್‌ನಲ್ಲಿ ಕಳ್ಳತನದ ತಂತ್ರಗಾರಿಕೆ ಕಲಿತು, ಉದ್ಯಮಿಯೊಬ್ಬರ ಮನೆಯಲ್ಲಿ 1 ಕೋಟಿ ರೂ.ಗೂ ಅಧಿಕ ನಗದು ಹಾಗೂ ಚಿನ್ನಾಭರಣ ದೋಚಿದ್ದ ಇಬ್ಬರು ಆರೋಪಿಗಳನ್ನು ಹೆಬ್ಬಗೋಡಿ ಪೊಲೀಸರು ಬಂಧಿಸಿದ್ದಾರೆ. ಸಿಸಿಟಿವಿ ದೃಶ್ಯಾವಳಿ ಆಧರ

3 Dec 2025 8:24 pm
ನಮ್ಮ ಮೆಟ್ರೋ ಹಳದಿ ಮಾರ್ಗಕ್ಕೆ ಬಂತು 6ನೇ ರೈಲು; ಇನ್ಮುಂದೆ ಕಾಯುವ ಅವಧಿ 12 ನಿಮಿಷಕ್ಕೆ ಇಳಿಕೆ

ಬೆಂಗಳೂರು ಮೆಟ್ರೋ ಹಳದಿ ಮಾರ್ಗದಲ್ಲಿ 6ನೇ ರೈಲು ಬಂದಿದ್ದು, ಇನ್ನು ಮುಂದೆ ಪ್ರಯಾಣಿಕರಿಗೆ ಕಾಯುವ ಅವಧಿ ಹನ್ನೆರಡು ನಿಮಿಷಕ್ಕೆ ಇಳಿಕೆಯಾಗಿದೆ.ಕೋಲ್ಕತ್ತಾದಿಂದ ಸುಮಾರು 15 ದಿನಗಳ ಕಾಲ ಪರೀಕ್ಷಾರ್ಥ ಸಂಚರಿಸಿ ಬಂದ ಬೋಗಿಗಳು ಪ್

3 Dec 2025 7:54 pm
ರೀಲ್ಸ್ ಹುಚ್ಚು; ಸೂರ್ಯಾಸ್ತವಾಗುತ್ತಿರುವ ವಿಡಿಯೋ ಮಾಡುವಾಗ 50 ಅಡಿ ಎತ್ತರದಿಂದ ಬಿದ್ದು ಯುವಕ ಸಾವು

ಸೂರ್ಯಸ್ತವಾಗುತ್ತಿರುವ ಸುಂದರ ದೃಶ್ಯವನ್ನು ಸೆರೆ ಹಿಡಿಯಲು ಹೋಗಿ 25 ವರ್ಷದ ಯುವಕನೊಬ್ಬ ಐವತ್ತು ಅಡಿ ಸೇತುವೆ ಮೇಲಿನಿಂದ ಬಿದ್ದು, ಮೃತಪಟ್ಟಿರುವ ಘಟನೆ ನಡೆದಿದೆ. ರಸ್ತೆ, ಜಲಪಾತ, ರೈಲು ಹೀಗೆ ಎಲ್ಲಂದರಲ್ಲಿ ರೀಲ್ಸ್‌ ಮಾಡುವವರ

3 Dec 2025 7:51 pm
ದಕ್ಷಿಣ ಆಫ್ರಿಕಾ ವಿರುದ್ಧ ಟಿ20 ಸರಣಿಗೆ ಟೀಂ ಇಂಡಿಯಾ ಪ್ರಕಟ; ಶುಭಮನ್ ಗಿಲ್ ಆಯ್ಕೆ ಆದ್ರೂ ಒಂದೇ ಒಂದು ಷರತ್ತು!

India Vs South Africa T20i Series- ದಕ್ಷಿಣ ಆಫ್ರಿಕಾ ವಿರುದ್ಧದ 5 ಪಂದ್ಯಗಳ ಟಿ20 ಸರಣಿಗೆ ಅಜಿತ್ ಅಗರ್ಕರ್ ನೇತೃತ್ವದ ಬಿಸಿಸಿಐ ಆಯ್ಕೆ ಸಮಿತಿ ಇದೀಗ ಭಾರತ ತಂಡವನ್ನು ಪ್ರಕಟಿಸಿದೆ. ಸೂರ್ಯಕುಮಾರ್ ಯಾದವ್ ತಂಡವನ್ನು ಮುನ್ನಡೆಸಲಿದ್ದು ಗಾಯದಿಂದ ಚೇ

3 Dec 2025 7:43 pm
KSRTC ಹೊಸ ಮಾರ್ಗದಲ್ಲಿ ಎಸಿ ಸ್ಲೀಪರ್ ಬಸ್‌ ಸೇವೆ ಆರಂಭ; ಎಲ್ಲಿಂದ ಎಲ್ಲಿಗೆ? ವೇಳಾಪಟ್ಟಿ ಏನು?

ಕೆಎಸ್‌ಆರ್‌ಟಿಸಿ ಬೆಂಗಳೂರು ಮತ್ತು ಬಾಗಲಕೋಟೆ ನಡುವೆ ಎಸಿ ಸ್ಲೀಪರ್ ಬಸ್ ಸೇವೆಯನ್ನು ಆರಂಭಿಸಿದೆ. ಈ ಹೊಸ ಸೇವೆಯು 7 ಜಿಲ್ಲೆಗಳ ಪ್ರಯಾಣಿಕರಿಗೆ ಅನುಕೂಲವಾಗಲಿದ್ದು, ರಾತ್ರಿ 9 ಗಂಟೆಗೆ ಹೊರಟು ಬೆಳಿಗ್ಗೆ 5.15 ಕ್ಕೆ ತಲುಪಲಿದೆ. ಬೆ

3 Dec 2025 7:35 pm
ರೂಪಾಯಿ ಮೌಲ್ಯ ಐತಿಹಾಸಿಕ ಕನಿಷ್ಠ ಮಟ್ಟ 90.25ಕ್ಕೆ ಕುಸಿತ, ಈ ಪರಿ ಇಳಿಕೆಗೆ ಇದೆ 10 ಕಾರಣ; ಏನವು?

ಭಾರತೀಯ ರೂಪಾಯಿ ಬುಧವಾರ ಡಾಲರ್ ಎದುರು ಪ್ರಥಮ ಬಾರಿಗೆ 90 ದಾಟಿ 90.25ರ ಸಾರ್ವಕಾಲಿಕ ಕನಿಷ್ಠ ಮಟ್ಟವನ್ನು ತಲುಪಿದೆ. ವಿದೇಶಿ ಹೂಡಿಕೆದಾರರ ನಿರಂತರ ಹೊರಹರಿವು, ಭಾರತ-ಅಮೆರಿಕ ವಾಣಿಜ್ಯ ಒಪ್ಪಂದದ ಅನಿಶ್ಚಿತತೆ, ಅಮೆರಿಕದ ಹೆಚ್ಚಿನ ಸ

3 Dec 2025 7:21 pm
ODI Rankings- ಶುಭಮನ್ ಗಿಲ್ ಅನ್ನು ಕೆಳಕ್ಕೆ ತಳ್ಳಿ 4ನೇ ಸ್ಥಾನಕ್ಕೇರಿದ ಕಿಂಗ್ ಕೊಹ್ಲಿ! ರೋಹಿತ್ ಶರ್ಮಾ 1ರಲ್ಲೇ ಸೇಫ್

Virat Kohli Century- ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧ ರಾಂಚಿಯಲ್ಲಿ ಶತಕ ಸಿಡಿಸಿದ ವಿರಾಟ್ ಕೊಹ್ಲಿ ಇದೀಗ ಐಸಿಸಿ ಏಕದಿನ ಶ್ರೇಯಾಂಕ ಪಟ್ಟಿಯಲ್ಲಿ ಶುಭಮನ್ ಗಿಲ್ ಅವರನ್ನು ಹಿಂದಿಕ್ಕಿ 4ನೇ ಸ್ಥಾನಕ್ಕೇರಿದ್ದಾರೆ. ಮಾತ್ರವಲ್ಲದೆ ಅವರು

3 Dec 2025 7:11 pm
ʻಹಳ್ಳಿ ಕಡೆ ಶಾಂತಿ ನೆಲೆಸಲು ಕುರಿ,ಕೋಳಿ ಬಲಿಕೊಡ್ತಾರೆ ಅದೇ ತರ ಈ ಬ್ರೇಕ್ ಫಾಸ್ಟ್ ಮೀಟಿಂಗ್ʼ: ಕೆ.ಎನ್. ರಾಜಣ್ಣ

ಸಿಎಂ-ಡಿಸಿಎಂ ಬ್ರೇಕ್‌ಫಾಸ್ಟ್ ಮೀಟಿಂಗ್ ಅನ್ನು ಬೀಗರೂಟವಿದ್ದಂತೆ ಎಂದು ತುಮಕೂರಿನಲ್ಲಿ ಮಾಜಿ ಸಚಿವ ಕೆ.ಎನ್. ರಾಜಣ್ಣ ಹೇಳಿದರು. ಅನಿವಾರ್ಯವಾಗಿ ಸಿದ್ದರಾಮಯ್ಯನವರು ಅಧಿಕಾರದಿಂದ ಕೆಳಗಿಳಿಯುವಂತಾದರೆ ಮುಂದಿನ ಸಿಎಂ ಡಾ. ಜಿ.

3 Dec 2025 6:45 pm
Menstrual problem: ಮುಟ್ಟು ಶಾಶ್ವತವಾಗಿ ನಿಂತ ಮೇಲೆ ತಪ್ಪಿಯೂ ಬ್ಲೀಡ್‌ ಆಗಬಾರದಂತೆ! Dr Vidya Bhat

Menstrual problem: ಮುಟ್ಟು ಶಾಶ್ವತವಾಗಿ ನಿಂತ ಮೇಲೆ ತಪ್ಪಿಯೂ ಬ್ಲೀಡ್‌ ಆಗಬಾರದಂತೆ! Dr Vidya Bhat

3 Dec 2025 6:45 pm
18 ಕ್ಯಾರೆಟ್‌ ರೋಸ್‌ ಗೋಲ್ಡ್‌, ₹43 ಲಕ್ಷ ಬೆಲೆ... 'ಕಾರ್ಟಿಯರ್' ವಾಚ್ ವಿವಾದದಲ್ಲಿ ಸಿದ್ದರಾಮಯ್ಯ!

ಕರ್ನಾಟಕದ ರಾಜಕೀಯದಲ್ಲಿ ಮತ್ತೊಮ್ಮೆ 'ವಾಚ್' ವಿವಾದ ಮುನ್ನೆಲೆಗೆ ಬಂದಿದೆ. ಸಮಾಜವಾದಿ ಹಿನ್ನೆಲೆಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇತ್ತೀಚೆಗೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರೊಂದಿಗಿನ ಉಪಹಾರ ಕೂಟದಲ್ಲಿ ಸುಮಾರ

3 Dec 2025 6:23 pm
ಬೆಳಗ್ಗೆ ಇಡ್ಲಿ, ಮಧ್ಯಾಹ್ನ ನಾಟಿ ಕೋಳಿ, ಡಿನ್ನರ್ ಮೀಟಿಂಗ್ ಗೆ ಬೆಳ್ಳುಳ್ಳಿ ಕಬಾಬ್: ನಿಖಿಲ್ ಕುಮಾರಸ್ವಾಮಿ ವ್ಯಂಗ್ಯ ಟೀಕೆ

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದು 2.5 ವರ್ಷ ಆಗಿದೆ. 136ಕ್ಕೂ ಹೆಚ್ಚು ಶಾಸಕರಿದ್ದಾರೆ. ಗ್ಯಾರಂಟಿಗಳು ಪ್ರತಿ ತಿಂಗಳು ಸಮರ್ಪಕವಾಗಿ ಕೊಡ್ತಿಲ್ಲ. ಚುನಾವಣೆ ಹತ್ತಿರ ಬಂದರೆ ಗೃಹಲಕ್ಷ್ಮಿ ಹಣ ಬಿಡುಗಡೆ ಮಾಡ್ತಾರೆ. ಸರ್ಕಾರದ ಹಣ

3 Dec 2025 6:21 pm
ನಟ ದರ್ಶನ್ ಕೇಸ್: ರೇಣುಕಾಸ್ವಾಮಿ ತಂದೆ - ತಾಯಿಗೂ ಸಮನ್ಸ್ ಜಾರಿಗೊಳಿಸಿದ ಕೋರ್ಟ್! ಯಾಕೆ?

ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಕೇಸ್ ಗೆ ಸಂಬಂಧಿಸಿದಂತೆ ಬೆಂಗಳೂರಿನ ಸ್ಥಳೀಯ ನ್ಯಾಯಾಲಯ ರೇಣುಕಾಸ್ವಾಮಿಯವರ ತಂದೆ, ತಾಯಿ ಹಾಗೂ ರೇಣುಕಾಸ್ವಾಮಿಯವರ ಮೃತದೇಹವನ್ನು ಮೊದಲು ನೋಡಿ ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದ ಬೆ

3 Dec 2025 6:00 pm
ಬೆಂಗಳೂರು ನಮ್ಮ ಮೆಟ್ರೋ ಮಾರ್ಗ 2 ವರ್ಷಗಳಲ್ಲಿ ಡಬಲ್‌ ಆಗಲಿದೆ! ಗುಲಾಬಿ, ನೀಲಿ ಮಾರ್ಗ ಆರಂಭ ಯಾವಾಗ?

ನಮ್ಮ ಮೆಟ್ರೋ 2027ರ ವೇಳೆಗೆ 175 ಕಿ.ಮೀ ಮತ್ತು 2030ರ ವೇಳೆಗೆ 225 ಕಿ.ಮೀ ವಿಸ್ತರಣೆಗೊಳ್ಳಲಿದೆ. ಹಳದಿ ಮಾರ್ಗದಲ್ಲಿ ರೈಲುಗಳ ಅಂತರ 12 ನಿಮಿಷಕ್ಕೆ ಇಳಿಕೆಯಾಗಲಿದ್ದು, ಗುಲಾಬಿ ಮಾರ್ಗ ಮುಂದಿನ ವರ್ಷ ಕಾರ್ಯಾರಂಭ ಮಾಡಲಿದೆ. ವಿಮಾನ ನಿಲ್ದಾಣವ

3 Dec 2025 6:00 pm
ಮದುವೆಯಾದ ಮರುದಿನ‌ವೇ ಹೃದಯಾಘಾತ; ದೇವರ ಮುಂದೆಯೇ ಪ್ರಾಣ ಬಿಟ್ಟ ನವ ವಿವಾಹಿತ

ಮದುವೆಯಾದ ಮರುದಿನವೇ ಶಿವಮೊಗ್ಗ ಮೂಲದ ರಮೇಶ್ ಎಂಬುವವರು ಮೃತಪಟ್ಟ ಘಟನೆ ವಿಜಯನಗರ ಜಿಲ್ಲೆಯ ಹರಪ್ಪನಹಳ್ಳಿ ಸಮೀಪದ ಬಂಡ್ರಿ ಗ್ರಾಮದಲ್ಲಿ ನಡೆದಿದೆ. ನವಜೋಡಿ ದೇವರ ದರ್ಶನಕ್ಕೆಂದು ತೆರಳಿದ್ದಾಗ ಯುವಕ ದೇವರ ಮುಂದೆಯೇ ಕುಸಿದು

3 Dec 2025 5:57 pm
ಇಡ್ಲಿ, ನಾಟಿಕೋಳಿ ತಿಂದಾಯಿತು, ನನಗಿನ್ನು ಯಾವುದೇ ಡೌಟ್ ಇಲ್ಲ : ಕಾಂಗ್ರೆಸ್ ಶಾಸಕ

Eating Idli Nati Chicken : ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ನಡುವಿನ ಎರಡನೇ ಬ್ರೇಕ್ ಫಾಸ್ಟ್ ಮೀಟಿಂಗ್ ಬಗ್ಗೆ ರಾಮನಗರ ಕಾಂಗ್ರೆಸ್ ಶಾಸಕ ಇಕ್ಬಾಲ್ ಹುಸೇನ್ ಪರೋಕ್ಷವಾಗಿ ಸಮಾಧಾನ ವ್ಯಕ್ತ ಪಡಿಸಿದ್ದಾ

3 Dec 2025 5:35 pm
ಬ್ರೇಕ್‌ಫಾಸ್ಟ್‌ ವೇಳೆ ಸಿದ್ದು, ಡಿಕೆಶಿ ಕೈಯಲ್ಲಿ ದುಬಾರಿ ಬೆಲೆಯ ವಾಚ್: ಟೀಕೆಗೆ ಡಿಸಿಎಂ ತಿರುಗೇಟು ಏನು?

ಸಿದ್ದರಾಮಯ್ಯ ಅವರ ಬಗ್ಗೆ ಟೀಕೆ ಬಗ್ಗೆ ನನಗೆ ಗೊತ್ತಿಲ್ಲ. ನನಗಾಗಲಿ, ಸಿದ್ದರಾಮಯ್ಯ ಅವರಿಗಾಗಲಿ ನಮಗೆ ಇಷ್ಟವಾದ ವಾಚ್ ಧರಿಸುವ ಹಕ್ಕು ಇದೆ. ಅವರಿಗೆ ಅವರ ಮಗ ವಾಚ್ ಕೊಡಿಸಿರಬಹುದು ಅಥವಾ ಅವರೇ ಅದನ್ನು ಖರೀದಿ ಮಾಡಿರಬಹುದು. ನಮ್

3 Dec 2025 5:23 pm
ಭಾರತಕ್ಕೆ ಬರುತ್ತಿದೆ ರಷ್ಯಾ ಅಧ್ಯಕ್ಷ ಪುಟಿನ್‌ ಕಾರು! ಚಲಿಸುವ ಕೋಟೆ ಆರಸ್‌ ಸೆನೆಟ್‌ ಹೇಗಿದೆ? ಟ್ರಂಪ್‌ಗೆ ಹೊಟ್ಟೆಉರಿ

ಭಾರತಕ್ಕೆ ಬರುತ್ತಿದೆ ರಷ್ಯಾ ಅಧ್ಯಕ್ಷ ಪುಟಿನ್‌ ಕಾರು! ಚಲಿಸುವ ಕೋಟೆ ಆರಸ್‌ ಸೆನೆಟ್‌ ಹೇಗಿದೆ? ಟ್ರಂಪ್‌ಗೆ ಹೊಟ್ಟೆಉರಿ

3 Dec 2025 5:21 pm
ಅಂಜನಾದ್ರಿಯಲ್ಲಿ ಗ್ಯಾಂಗ್ ಸ್ಟರ್ ಲಾರೆನ್ಸ್ ಬಿಷ್ಣೋಯಿ ಫೋಟೋ ಪ್ರದರ್ಶಿಸಿದ ಹನುಮ ಮಾಲಾಧಾರಿ!

ಕೊಪ್ಪಳದ ಅಂಜನಾದ್ರಿ ಬೆಟ್ಟದಲ್ಲಿ ಹನುಮ ಮಾಲೆ ಧರಿಸಿದ್ದ ಭಕ್ತನೊಬ್ಬ ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯಿ ಅವರ ಫೋಟೋ ಹಿಡಿದು ಕಾಣಿಸಿಕೊಂಡಿದ್ದಾನೆ. ಲಾರೆನ್ಸ್ ಬಿಷ್ಣೋಯಿ ಹಲವು ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾಗಿದ

3 Dec 2025 5:06 pm
ಕೆ.ಸಿ. ವೇಣುಗೋಪಾಲ್‌ ಜೊತೆ ರಾಜಕೀಯ ಚರ್ಚಿಸಿಲ್ಲ; ಕರೆ ಬಂದರೆ ಮಾತ್ರ ದಿಲ್ಲಿಗೆ ಹೋಗುವೆ: ಸಿದ್ದರಾಮಯ್ಯ

ಮಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್‌ ಅವರೊಂದಿಗೆ ತಾವು ಯಾವುದೇ ರಾಜಕೀಯ ವಿಚಾರಗಳನ್ನು ಚರ್ಚೆ ಮಾಡಿಲ್ಲ ಎಂದು ಸ್ಪಷ್ಟಪಡಿಸಿದ್ದ

3 Dec 2025 5:05 pm
ʻಭಾರತ ಚೂರು ಚೂರಾದ್ರೆ ಮಾತ್ರ ಬಾಂಗ್ಲಾದಲ್ಲಿ ಶಾಂತಿ ನೆಲೆಸುತ್ತೆʼ': ನಿವೃತ್ತ ಬಾಂಗ್ಲಾ ಜನರಲ್ ವಿವಾದಾತ್ಮಕ ಹೇಳಿಕೆ

ಭಾರತ ಇಬ್ಭಾಗವಾದಾಗ ಮಾತ್ರ ಬಾಂಗ್ಲಾದಲ್ಲಿ ಶಾಂತಿ ನೆಲೆಸಲು ಸಾಧ್ಯ ಎಂದು ಬಾಂಗ್ಲಾದೇಶದ ನಿವೃತ್ತ ಬ್ರಿಗೇಡಿಯರ್ ಜನರಲ್ ಅಬ್ದುಲ್ಲಾಹಿಲ್ ಅಮಾನ್ ಅಜ್ಮಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. 1971ರ ಯುದ್ಧಾಪರಾಧಿ ಗುಲಾಮ್ ಅಜಮ್

3 Dec 2025 5:03 pm
IND Vs SA- ವಿರಾಟ್ ಕೊಹ್ಲಿ ಶತಕದ ನೆಗೆತಕ್ಕೆ ರಾಯ್ಪುರದ ಅಭಿಮಾನಿಗಳಿಂದ ಮೊಬೈಲ್ ಬೆಳಕಿನ ಗೌರವ!

ಸತತ ಎರಡನೇ ಪಂದ್ಯದಲ್ಲಿ ಶತಕ ಗಳಿಸಿದ ವಿರಾಟ್ ಕೊಹ್ಲಿ ಅವರಿಗೆ ರಾಯ್ಪುರ ಕ್ರೀಡಾಂಗಣದಲ್ಲಿ ನೆರೆದಿದ್ದ ಅಭಿಮಾನಿಗಳು ಮೊಬೈಲ್ ಬೆಳಕಿನಿಂದ ಗೌರವ ತೋರಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀ

3 Dec 2025 4:54 pm
ಮಾನವ-ವನ್ಯಜೀವಿ ಸಂಘರ್ಷಕ್ಕೆ ಬ್ರೇಕ್ ಹಾಕಲು ಆಧುನಿಕ ತಂತ್ರಜ್ಞಾನ: ಎಂಎಂಹಿಲ್ಸ್ ನಲ್ಲಿ ಕಮಾಂಡ್ ಸೆಂಟರ್

ಮಾನವ-ವನ್ಯಜೀವಿ ಸಂಘರ್ಷಕ್ಕೆ ಬ್ರೇಕ್ ಹಾಕಲು ಆಧುನಿಕ ತಂತ್ರಜ್ಞಾನ ಬಳಕೆ ಮಾಡಲು ಅರಣ್ಯ ಇಲಾಖೆ ಮುಂದಾಗಿದೆ. ಈ ನಿಟ್ಟಿನಲ್ಲಿ ಎಂಎಂಹಿಲ್ಸ್ ನಲ್ಲಿ ಕಮಾಂಡ್ ಸೆಂಟರ್ ತೆರೆಯಲಾಗಿದೆ. ಕೃತಕ ಬುದ್ಧಿಮತ್ತೆಯ (ಎ.ಐ) ಕ್ಯಾಮರಾ ಮತ್ತು

3 Dec 2025 4:40 pm
‘ಸಂಚಾರ್ ಸಾಥಿ’ ಆ್ಯಪ್ ಕಡ್ಡಾಯ ಆದೇಶ ಹಿಂಪಡೆದ ಕೇಂದ್ರ - ಅಪ್ಲಿಕೇಷನ್ ಡೌನ್ ಲೋಡ್ 10 ಪಟ್ಟು ಜಾಸ್ತಿ!

ಕೇಂದ್ರ ಸರ್ಕಾರ ಸಂಚಾರ್ ಸಾಥಿ ಮೊಬೈಲ್ ಅಪ್ಲಿಕೇಷನ್ ಕಡ್ಡಾಯ ಅಳವಡಿಕೆಯ ಆದೇಶವನ್ನು ಹಿಂಪಡೆದಿದೆ. ಈ ಆದೇಶದ ಹಿಂದೆ ಪಡೆದ ನಂತರ ಆ್ಯಪ್ ಡೌನ್ ಲೋಡ್ 10 ಪಟ್ಟು ಹೆಚ್ಚಾಗಿದೆ. ವಿಪಕ್ಷಗಳ ಟೀಕೆಗಳ ನಡುವೆಯೂ ಸಚಿವರು ಸ್ಪಷ್ಟನೆ ನೀಡ

3 Dec 2025 4:23 pm
IND Vs SA-ರಾಯ್ಪುರದಲ್ಲಿ ಋತುರಾಜ್ ಗಾಯಕ್ವಾಡ್- ವಿರಾಟ್ ಕೊಹ್ಲಿ ಘರ್ಜನೆಗೆ ನಡುಗಿದ ದಕ್ಷಿಣ ಆಫ್ರಿಕಾ

ಹಿಟ್ ಮ್ಯಾನ್ ರೋಹಿತ್ ಮ್ಯಾನ್ ವಿಕೆಟ್ ಬೇಗನೇ ಸಿಕ್ಕಿತೆಂದು ನಿಟ್ಟುಸಿರು ಬಿಟ್ಟಿದ್ದ ದಕ್ಷಿಣ ಆಫ್ರಿಕಾ ತಂಡಕ್ಕೆ ವಿರಾಟ್ ಕೊಹ್ಲಿ ಮತ್ತು ಋತುರಾಜ್ ಗಾಯಕ್ನಾಡ್ ಅನಿರೀಕ್ಷಿತ ಆಘಾತ ನೀಡಿದ್ದಾರೆ. ರಾಯ್ಪುರದಲ್ಲಿ ನಡೆಯುತ್

3 Dec 2025 4:16 pm
ಕ್ರಿಸ್‌ಮಸ್‌ ಹಂಗಾಮ;‌ ಬೆಂಗಳೂರು-ಎರ್ನಾಕುಲಂ ವಂದೇ ಭಾರತ್ ಫುಲ್ ರಶ್; ಬೋಗಿ ಹೆಚ್ಚಳಕ್ಕೆ‌ ಆಗ್ರಹ

ಕ್ರಿಸ್‌ಮಸ್ ಹಬ್ಬಕ್ಕೆ ಇನ್ನೂ 24 ದಿನಗಳಿರುವಾಗಲೇ ಬೆಂಗಳೂರಿನಿಂದ ಎರ್ನಾಕುಲಂಗೆ ಸಂಚರಿಸುವ ವಂದೇ ಭಾರತ್‌ ರೈಲಿನಲ್ಲಿ ಸೀಟ್‌ ಬುಕಿಂಗ್‌ ಹೆಚ್ಚಾಗಿದೆ. ಟಿಕೆಟ್‌ಗಳು ಸಂಪೂರ್ಣ ಭರ್ತಿಯಾಗಿದ್ದು, ವೇಟಿಂಗ್ ಲಿಸ್ಟ್ ಹೆಚ್ಚಾಗ

3 Dec 2025 4:08 pm
ನಟ ದರ್ಶನ್‌ಗೆ ಬೆಂಗಳೂರು ಕೋರ್ಟ್‌ ಶಾಕ್‌! ತನಿಖೆ ವೇಳೆ ಸಿಕ್ಕ 82 ಲಕ್ಷ ರೂ. ನಗದು ಐಟಿ ವಶಕ್ಕೆ; ಮುಂದೇನು?

ನಟ ದರ್ಶನ್ ಅವರ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪೊಲೀಸರು ವಶಪಡಿಸಿಕೊಂಡಿದ್ದ 82 ಲಕ್ಷ ರೂಪಾಯಿ ಹಣವನ್ನು ಆದಾಯ ತೆರಿಗೆ ಇಲಾಖೆಗೆ ನೀಡಲು ನ್ಯಾಯಾಲಯ ಆದೇಶಿಸಿದೆ. ಈ ಹಣದ ಮೂಲದ ಬಗ್ಗೆ ಆದಾಯ ತೆರಿಗೆ ಇಲಾಖೆ ತನಿಖೆ ನಡೆಸಲಿದೆ

3 Dec 2025 3:58 pm
'ಶ್ರೀರಂಗಪಟ್ಟಣದ ಜಾಮಿಯಾ ಮಸೀದಿ ಹಿಂದೂಗಳದ್ದು' - ಹನುಮ ಮಾಲಾಧಾರಿಗಳ ಬಿಗಿಪಟ್ಟು - ಶಾಂತಿ ಕಾಪಾಡಲು ಪೊಲೀಸರ ಹರಸಾಹಸ

ಶ್ರೀರಂಗಪಟ್ಟಣದಲ್ಲಿ ಸಂಕೀರ್ತನಾ ಯಾತ್ರೆ ವೇಳೆ, ಹನುಮ ಮಾಲಾಧಾರಿಗಳು ಜಾಮೀಯಾ ಮಸೀದಿಯೊಳಗೆ ನುಗ್ಗಿದರು. ಅಲ್ಲಿ ಹಿಂದೂಗಳ ಜಾಗ, ದೇವಸ್ಥಾನವಿತ್ತು ಎಂದು ಘೋಷಿಸಿದರು. ಮಸೀದಿ ಮುಂದೆ ಕುಂಬಳಕಾಯಿ ಒಡೆದು ಹನುಮ ಮಂದಿರ ಕಟ್ಟುವ ಪ

3 Dec 2025 3:51 pm
ಪಶುಸಂಗೋಪನೆ ಮೂಲಸೌಕರ್ಯ ಅಭಿವೃದ್ಧಿ ನಿಧಿ: ಯೋಜನಾ ವೆಚ್ಚದ 90% ಸಾಲ ಸೌಲಭ್ಯ ಹಾಗೂ 3% ಬಡ್ಡಿ ಸಹಾಯಧನ; ಯಾರೆಲ್ಲಾ ಅರ್ಹರು?

ಪಶುಸಂಗೋಪನೆ ವಲಯದಲ್ಲಿ ಹೂಡಿಕೆಗಳನ್ನು ಉತ್ತೇಜಿಸಲು ಭಾರತ ಸರ್ಕಾರವು 15,000 ಕೋಟಿ ರೂ. ಮೌಲ್ಯದ ಪಶುಸಂಗೋಪನೆ ಮೂಲಸೌಕರ್ಯ ಅಭಿವೃದ್ಧಿ ನಿಧಿ ಎಂಬ ಮಹತ್ವದ ಕೇಂದ್ರ ವಲಯದ ಯೋಜನೆಯನ್ನು ಜಾರಿಗೆ ತಂದಿದೆ. ಡೈರಿ, ಮಾಂಸ ಸಂಸ್ಕರಣೆ ಮತ

3 Dec 2025 3:44 pm
ಐಪಿಎಲ್ ನಲ್ಲಿ ಬರೆ ಬಿದ್ದರೂ ಬದಲಾಗದ ಹರ್ಷಿತ್ ರಾಣಾ!: ಈಗ ಐಸಿಸಿ ದಂಡ ವಿಧಿಸಲು ಏನು ಕಾರಣ?

India Vs South Africa-ಒಂದು ಬಾರಿ ದಂಡ ವಿಧಿಸಿದಾಗ ಕ್ರೀಡಾಪಟು ದಾರಿಗೆ ಬರುತ್ತಾನೆ. ಆದ್ರೆ ಈ ಹರ್ಷಿತ್ ರಾಣಾ ಮಾತ್ರ ಪದೇ ಪದೇ ಮಾಡಿದ ತಪ್ಪನ್ನೇ ಪುನರಾವರ್ತಿಸುತ್ತಿದ್ದಾರೆ. ಈ ಹಿಂದೆ ಅವರ ಫ್ಲೈಯಿಂಗ್ ಕಿಸ್ ಸೆಲೆಬ್ರೇಷನ್ ವಿವಾದಕ್ಕೊಳಗ

3 Dec 2025 3:16 pm
Explained: ಬೆಂಗಳೂರಿನಲ್ಲಿ ಮನೆ ಖರೀದಿಸುವುದು ಉತ್ತಮ ನಿರ್ಧಾರವಲ್ಲ ಎಂದ ಏಳು ಕೋಟಿ ಒಡೆಯ; ನೀವೇನಂತೀರಿ?

ಕರ್ನಾಟಕ ರಾಜಧಾನಿ, ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲೊಂದು ಸ್ವಂತ ಮನೆ ಖರೀದಿಸುವುದು ಅದೆಷ್ಟು ಲಕ್ಷ ಜನರ ಕನಸೋ? ಬೆಂಗಳೂರಿನಲ್ಲಿ ಸ್ವಂತ ಸೂರಿದ್ದರೆ, ಸ್ವರ್ಗಕ್ಕೆ ಮೂರೇ ಗೇಣು ಎಂದು ಭಾವಿಸುವವರು ಅನೇಕರಿದ್ದಾರೆ. ಆದರೆ ರಾಜ

3 Dec 2025 3:14 pm
ಮಂಗಳೂರಿನಲ್ಲಿ ಸಿದ್ದು, ಡಿಕೆಶಿ ಪರ ಘೋಷಣೆಯ ಹೈಡ್ರಾಮ: ಅತ್ತ ಡಿಕೆ, ಡಿಕೆ ಇತ್ತ ಪೂರ್ಣಾವಧಿ ಸಿದ್ದು ಎಂದ ಅಭಿಮಾನಿಗಳು

ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಚರ್ಚೆ ತೀವ್ರ ಸ್ವರೂಪದಲ್ಲಿ ನಡೆಯುತ್ತಿದೆ. ಮತ್ತೊಂದು ಕಡೆಯಲ್ಲಿ ಮಂಗಳೂರಿನಲ್ಲಿ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಪರವಾಗಿ ಅವರ ಅಭಿಮಾನಿಗಳು ಘೋಷಣೆ ಕೂಗಿದರು. ಎಐಸಿಸ

3 Dec 2025 3:09 pm
ಟಾಟಾ ಗ್ರೂಪ್‌ ನೀಡಿದ ದೇಣಿಗೆಯಲ್ಲಿ 82% ಬಿಜೆಪಿ ಪಾಲು; ಯಾವೆಲ್ಲಾ ಪಕ್ಷಗಳಿಗೆ ಎಷ್ಟು ದೇಣಿಗೆ?

ಎಲೆಕ್ಟೋರಲ್ ಬಾಂಡ್ ರದ್ದಾದರೂ, ಭಾರತೀಯ ಉದ್ಯಮಗಳು ರಾಜಕೀಯ ಪಕ್ಷಗಳಿಗೆ ಭರ್ಜರಿ ದೇಣಿಗೆ ನೀಡುತ್ತಿವೆ. ಟಾಟಾ ಗ್ರೂಪ್‌ನ ಪ್ರೊಗ್ರೆಸಿವ್ ಎಲೆಕ್ಟೋರಲ್ ಟ್ರಸ್ಟ್‌ನಿಂದ ಬಿಜೆಪಿ 757.6 ಕೋಟಿ ರೂ. ಪಡೆದಿದ್ದು, ಕಾಂಗ್ರೆಸ್‌ಗೆ ಕೇವ

3 Dec 2025 3:08 pm
Google Trends: ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಗೆ ಫಿಟ್ ಆದ ಶುಭ್ ಮನ್ ಗಿಲ್!

ಭಾರತದ ಟೆಸ್ಟ್ ಮತ್ತು ಒಡಿಐ ಉಪನಾಯಕ ಶುಭಮನ್ ಗಿಲ್ ಕುತ್ತಿಗೆ ನೋವಿನಿಂದ ಚೇತರಿಸಿಕೊಂಡು ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಗೆ ಮರಳಲು ಸಿದ್ಧರಾಗಿದ್ದಾರೆ. ಬೆಂಗಳೂರಿನಲ್ಲಿ ಪುನರ್ವಸತಿ ಚಿಕಿತ್ಸೆ ಪಡೆಯುತ್ತಿರುವ ಅವರ

3 Dec 2025 2:55 pm
ಆರ್‌ ಅಶೋಕ್ ಕೋಳಿಯನ್ನು ಜೀವಂತ ತಿನ್ನುತ್ತಾರಾ? ನಾಟಿ ಕೋಳಿ ಮರ್ಡರ್ ಹೇಳಿಕೆಗೆ ಮಧು ಬಂಗಾರಪ್ಪ ಕಿಡಿ

ಡಿಕೆ ಶಿವಕುಮಾರ್ ಅವರ ನಿವಾಸದಲ್ಲಿ ನಾಟಿ ಕೋಳಿ ಮರ್ಡರ್ ಅಂದಿದ್ದಾರೆ ವಿಪಕ್ಷ ನಾಯಕ ಆರ್ ಅಶೋಕ್. ಹಾಗಾದರೆ ಆರ್‌ ಅಶೋಕ್ ಕೋಳಿಯನ್ನು ಜೀವಂತ ತಿನ್ನುತ್ತಾರಾ? ಎಂದು ಸಚಿವ ಮಧು ಬಂಗಾರಪ್ಪ ಪ್ರಶ್ನಿಸಿದರು. ಬೆಂಗಳೂರಿನಲ್ಲಿ ಮಾತ

3 Dec 2025 2:05 pm
ಕರ್ನಾಟಕ ರಾಜ್ಯಪಾಲರ ನಿವಾಸ ರಾಜಭವನದ ಹೆಸರು ಬದಲಾವಣೆ; ತಕ್ಷಣದಿಂದ ಜಾರಿಗೆ ಅಧಿಸೂಚನೆ; ಹೊಸ ಹೆಸರು ಏನು?

ಬೆಂಗಳೂರಿನ ರಾಜಭವನಕ್ಕೆ 'ಲೋಕ ಭವನ, ಕರ್ನಾಟಕ' ಎಂದು ಮರು ನಾಮಕರಣ ಮಾಡಲಾಗಿದೆ. ಭಾರತ ಸರ್ಕಾರದ ಗೃಹ ಸಚಿವಾಲಯದ ಸೂಚನೆ ಹಾಗೂ ರಾಜ್ಯಪಾಲರ ಅನುಮೋದನೆಯಂತೆ ಈ ಮಹತ್ವದ ಬದಲಾವಣೆ ಜಾರಿಗೆ ಬಂದಿದೆ. ಈ ಹೊಸ ಹೆಸರು ತಕ್ಷಣದಿಂದಲೇ ಅನ್ವ

3 Dec 2025 2:02 pm
ನೆಗೆಟಿವ್‌ ಟ್ರೋಲ್‌, ಕಾಮೆಂಟ್ಸ್‌ ಬಗ್ಗೆ ಜಾಹ್ನವಿ ನೇರ ಮಾತು!

ನೆಗೆಟಿವ್‌ ಟ್ರೋಲ್‌, ಕಾಮೆಂಟ್ಸ್‌ ಬಗ್ಗೆ ಜಾಹ್ನವಿ ನೇರ ಮಾತು!

3 Dec 2025 1:58 pm
IND Vs SA- `ಯಾಕೆ ಟಾಸ್ ಪ್ರ್ಯಾಕ್ಟೀಸ್ ಮಾಡ್ತಿಲ್ವೇ?' ಎಂದು ಕಾಲೆಳೆದ ರವಿಶಾಸ್ತ್ರಿ ಮುಂದೆ ಕೆಎಲ್ ರಾಹುಲ್ ಅಳಲು!

ಭಾರತ ತಂಡಕ್ಕೆ ಟಾಸ್ ಸೋಲುವುದು ದೊಡ್ಡ ಖಯಾಲಿಯಾಗಿಬಿಟ್ಟಿದೆ. ಏಕದಿನ, ಟೆಸ್ಟ್, ಟಿ20ಯಾಗಿರಲಿ, ನಾಯಕನಾಗಿ ಯಾರೇ ಕಣಕ್ಕಿಳಿಯಿಲಿ ಟಾಸ್ ಸೋಲು ಬಹುತೇಕ ಕಟ್ಟಿಟ್ಟ ಬತ್ತಿ ಎಂಬಂತಾಗಿದೆ. ಇದೀಗ ಕೆಎಲ್ ರಾಹುಲ್ ಅವರು ನಾಯಕರಾಗಿ ಸತತ

3 Dec 2025 1:42 pm
ಇಮ್ರಾನ್‌ ಖಾನ್‌ ಭಾರತದ ಗೆಳೆಯ, ಸೈಕೋ ಮುನೀರ್‌ ಯುದ್ಧ ತಂತ್ರಗಳೆಲ್ಲಾ ಅಯೋಮಯ; ಅಲೀಮಾ ಖಾನ್‌ ಸ್ಪೋಟಕ ಹೇಳಿಕೆ

ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ಅವರ ಸಾವಿನ ವದಂತಿಗೆ ಕೊನೆಗೂ ತೆರೆಬಿದ್ದಿದೆ. ಜೈಲಿನಲ್ಲಿ ಇಮ್ರಾನ್‌ ಖಾನ್‌ ಅವರನ್ನು ಭೇಟಿ ಮಾಡಿ ಬಂದಿರುವ ಸಹೋದರಿ ಅಲೀಮಾ ಖಾನ್‌, ಭಾರತ ಮತ್ತು ಪಾಕಿಸ್ತಾನ ಎರಡೂ ದೇಶಗಳಲ್ಲಿ

3 Dec 2025 1:38 pm
Telangana CM Anti Hindu Comment : 'ಎಣ್ಣೆ ಹೊಡೆಯುವವರಿಗೆ ಒಬ್ಬರು, 2 ಮದುವೆಯಾದವರಿಗೆ ಇನ್ನೊಂದು ದೇವರು'

Revanth Reddy Anti Hindu Speech : ಮಾತನಾಡುವ ಭರದಲ್ಲಿ ತೆಲಂಗಾಣದ ಮುಖ್ಯಮಂತ್ರಿ ರೇವಂತ್ ರೆಡ್ಡಿ, ಹಿಂದೂ ದೇವರುಗಳನ್ನು ಅವಮಾನಿಸಿದ್ದಾರೆ ಎಂದು ಬಿಜೆಪಿ ಮತ್ತು ಸಂಘ ಪರಿವಾರ ಆಕ್ರೋಶ ಹೊರಹಾಕಿದೆ. ಕಾಂಗ್ರೆಸ್ ಪಾರ್ಟಿಯನ್ನು ಸಮರ್ಥಿಸಿಕೊಳ್ಳ

3 Dec 2025 1:33 pm
ಡಾಲರ್‌ ಎದುರು ಮಕಾಡೆ ಮಲಗಿದ ರೂಪಾಯಿ ಮೌಲ್ಯ: ಜಿಡಿಪಿ ಗೆಲ್ಲುತ್ತಿದ್ದರೂ, ಭಾರತೀಯ ಕರೆನ್ಸಿ ಸೋಲಿಗೆ ಏನು ಕಾರಣ?

ಅಮೆರಿಕಾ ಡಾಲರ್ ಎದುರು ಭಾರತೀಯ ರೂಪಾಯಿ ಸಾರ್ವಕಾಲಿಕ ಕನಿಷ್ಠ ಮಟ್ಟಕ್ಕೆ ಕುಸಿದಿದೆ. ವ್ಯಾಪಾರ ಕೊರತೆ ಹೆಚ್ಚಳ, ಭಾರತ-ಅಮೆರಿಕ ವ್ಯಾಪಾರ ಒಪ್ಪಂದ ವಿಳಂಬ, ಮತ್ತು ವಿದೇಶಿ ಹೂಡಿಕೆದಾರರ ಹಣ ಹಿಂಪಡೆಯುವಿಕೆ ರೂಪಾಯಿ ದುರ್ಬಲಗೊಳ್

3 Dec 2025 1:04 pm
ಭಾರತೀಯ ಚದುರಂಗದಲ್ಲಿ ಹೊಸ ಇತಿಹಾಸ ಬರೆದ ಮಧ್ಯಪ್ರದೇಶದ 3 ವರ್ಷದ ಬಾಲಕ

ಮೂರು ವರ್ಷದ ಸರ್ವಜ್ಞ ಸಿಂಗ್ ಕುಶ್ವಾಹ ಭಾರತೀಯ ಚದುರಂಗದಲ್ಲಿ ಹೊಸ ಇತಿಹಾಸ ಸೃಷ್ಟಿಸಿದ್ದಾನೆ. ಕೇವಲ 3 ವರ್ಷ, 7 ತಿಂಗಳು ಮತ್ತು 20 ದಿನ ವಯಸ್ಸಿನಲ್ಲಿ ಅಧಿಕೃತ FIDE ರೇಟಿಂಗ್ ಪಡೆದ ಅತಿ ಕಿರಿಯ ಆಟಗಾರನಾಗಿ ಹೊರಹೊಮ್ಮಿ, 1572 ರೇಟಿಂಗ್‌

3 Dec 2025 12:57 pm
ನಿಮ್ಮ ಐಟಿ ಸೆಲ್ ನವರಿಗೆ ಕನಿಷ್ಠ ವೇತನವನ್ನಾದರೂ ನೀಡಬಾರದೇ : ಬಿಜೆಪಿಗೆ ಪ್ರಿಯಾಂಕ್ ಖರ್ಗೆ ಮನವಿ

Karnataka IT Cell : ಆರ್‌ಎಸ್‌ಎಸ್‌ ಮತ್ತು ಬಿಜೆಪಿಯನ್ನು ಟೀಕಿಸುವ ಯಾವುದೇ ಅವಕಾಶವನ್ನು ಬಿಟ್ಟು ಕೊಡದ ಕರ್ನಾಟಕ ಐಟಿಬಿಟಿ ಇಲಾಖೆಯ ಸಚಿವ ಪ್ರಿಯಾಂಕ್ ಖರ್ಗೆ, ಬಿಜೆಪಿ ಕರ್ನಾಟಕ ಘಟಕದ ಐಟಿ ಘಟಕದಲ್ಲಿ ಕೆಲಸ ಮಾಡುವ ಉದ್ಯೋಗಿಗಳಿಗೆ ಕನಿಷ

3 Dec 2025 12:42 pm
ಮಂಗಳೂರಿನಲ್ಲಿ ಸಿದ್ದು,ಕೆಸಿ ವೇಣುಗೋಪಾಲ್ ನಗುನಗುತ್ತಾ ಚರ್ಚೆ, ಇತ್ತ ದಿಢೀರ್ ದೆಹಲಿಗೆ ಡಿಕೆಶಿ

ರಾಜ್ಯ ರಾಜಕೀಯ ಮತ್ತೆ ಮತ್ತೆ ಕುತೂಹಲಕ್ಕೆ ಕಾರಣವಾಗುತ್ತಿದೆ. ಸಿಎಂ ಸಿದ್ದರಾಮಯ್ಯ ಅವರು ಮಂಗಳೂರಿನಲ್ಲಿ ಎಐಸಿಸಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಕೆಸಿ

3 Dec 2025 12:34 pm
ಪಿಸ್ತೂಲಿನ ಟ್ರಿಗರ್ ಎಳೆದ 13 ವರ್ಷದ ಬಾಲಕ - 80 ಸಾವಿರ ಜನರ ಸಮ್ಮುಖದಲ್ಲಿ ಬಿತ್ತು ಆತನ ಹೆಣ!

ಅಫ್ಘಾನಿಸ್ತಾನದ ಖೋಶ್ತ್‌ನಲ್ಲಿ 80,000 ಜನರ ಮುಂದೆ, ಕೊಲೆ ಪ್ರಕರಣದಲ್ಲಿ ಅಪರಾಧಿ ಸಾಬೀತಾದ ಮಂಗಳ್ ಎಂಬಾತನಿಗೆ 13 ವರ್ಷದ ಬಾಲಕನಿಂದ ಸಾರ್ವಜನಿಕವಾಗಿ ಮರಣದಂಡನೆ ವಿಧಿಸಲಾಗಿದೆ. ಕೋರ್ಟ್ ವಿಚಾರಣೆಯಲ್ಲಿ ಆ ವ್ಯಕ್ತಿಗೆ ಮರಣ ದಂಡನೆ

3 Dec 2025 12:02 pm
ರಸ್ತೆ ಅಪಘಾತ ಸಂತ್ರಸ್ತರಿಗೆ ನಗದು ರಹಿತ ಚಿಕಿತ್ಸೆ ಯೋಜನೆಯಡಿ ಈಗ ರಾಜ್ಯದಲ್ಲಿ 2.5 ಲಕ್ಷ ರೂ.ಗಳ ವರೆಗಿನ ಚಿಕಿತ್ಸೆ ಲಭ್ಯ; ಮಾರ್ಗಸೂಚಿಗಳೇನು?

ರಸ್ತೆ ಅಪಘಾತ ಸಂತ್ರಸ್ತರಿಗೆ ರಾಜ್ಯ ಸರ್ಕಾರವು 2.5 ಲಕ್ಷ ರೂ. ವರೆಗೆ ನಗದು ರಹಿತ ಚಿಕಿತ್ಸೆ ನೀಡಲಿದೆ. ಕೇಂದ್ರದ ಯೋಜನೆಯೊಂದಿಗೆ ರಾಜ್ಯದ ಹೆಚ್ಚುವರಿ ನೆರವು ಸೇರಿದೆ. ಅಪಘಾತವಾದ ಕೂಡಲೇ ಉಚಿತ ತುರ್ತು ವೈದ್ಯಕೀಯ ಚಿಕಿತ್ಸೆ ಸಿಗ

3 Dec 2025 11:47 am
ಕಾಂಗ್ರೆಸ್‌ ನಾಯಕಿ ಪೋಸ್ಟ್‌ ಮಾಡಿದ AI ವಿಡಿಯೋದಲ್ಲಿ ನರೇಂದ್ರ ಮೋದಿ ʻಚಾಯ್‌ವಾಲಾʼ; ಕೆಟ್ಟ ಮೇಲೂ ಬುದ್ಧಿ ಬರಲಿಲ್ವಲ್ಲಾ!

ಪ್ರಧಾನಮಂತ್ರಿ ನರೇಂದ್ರ ಮೋದಿ ವಿರುದ್ಧ ವೈಯಕ್ತಿಕ ದಾಳಿಗಳನ್ನು ಕಾಂಗ್ರೆಸ್‌ ತೀವ್ರಗೊಳಿಸಿದಂತೆ ಕಂಡುಬರುತ್ತಿದೆ. ಇದಕ್ಕೆ ಪುಷ್ಠಿ ಎಂಬಂತೆ ಕಾಂಗ್ರೆಸ್‌ ನಾಯಕಿ ಡಾ. ರಾಗಿಣಿ ನಾಯಕ್‌ ಅವರು, ಜಾಗತಿಕ ಕಾರ್ಯಕ್ರಮದಲ್ಲಿ ಪ್

3 Dec 2025 11:39 am
ಭಾರತದೊಂದಿಗೆ ಮಹತ್ವದ ಮಿಲಿಟರಿ ಒಪ್ಪಂದಕ್ಕೆ ರಷ್ಯಾ ಅನುಮೋದನೆ

ಭಾರತ ಮತ್ತು ರಷ್ಯಾ ನಡುವೆ ಮಹತ್ವದ ಮಿಲಿಟರಿ ಒಪ್ಪಂದಕ್ಕೆ ರಷ್ಯಾ ಸಂಸತ್ತು ಅನುಮೋದನೆ ನೀಡಿದೆ. ಈ ಒಪ್ಪಂದವು ಉಭಯ ದೇಶಗಳ ಸೇನೆಗಳಿಗೆ ಪರಸ್ಪರ ಲಾಜಿಸ್ಟಿಕ್ ಬೆಂಬಲ ವಿನಿಮಯಕ್ಕೆ ಅವಕಾಶ ಕಲ್ಪಿಸುತ್ತದೆ. ಇದು ಜಂಟಿ ಕಾರ್ಯಾಚರಣ

3 Dec 2025 11:35 am
ಮಂಗಳೂರಿಗೆ ತೆರಳಿದ ಸಿದ್ದರಾಮಯ್ಯಗೆ ಅಹಿಂದ ಸಚಿವರ ಸಾಥ್, ಗಾಂಧಿ- ಗುರು ಕಾರ್ಯಕ್ರಮದಲ್ಲಿ ಡಿಕೆಶಿ ದೂರ

ರಾಜ್ಯದಲ್ಲಿ ನಾಯಕತ್ವ ಬಿಕ್ಕಟ್ಟು ಸದ್ಯ ಒಂದ ಹಂತಕ್ಕೆ ತೀವ್ರತೆಯನ್ನು ಕಳೆದುಕೊಂಡಿದೆ. ಈ ನಡುವೆ ಸಿಎಂ ಸಿದ್ದರಾಮಯ್ಯ ಅವರು ಮಂಗಳೂರಿಗೆ ತೆರಳಿದ್ದಾರೆ. ಮಂಗಳೂರಿಗೆ ತೆರಳಿದ ಸಿದ್ದರಾಮಯ್ಯಗೆ ಅಹಿಂದ ಸಚಿವರ ಸಾಥ್ ನೀಡಿದ್ದಾ

3 Dec 2025 11:34 am
2028ರಲ್ಲಿ ನಾನು ಸ್ಪರ್ಧಿಸುವುದಿಲ್ಲ ಟ್ರಂಪ್‌ ಧಿಡೀರ್‌ ಘೋಷಣೆ; ಹಾಗಾದ್ರೆ, ಯಾರಾಗ್ತಾರೆ ಟ್ರಂಪ್‌ ಉತ್ತರಾಧಿಕಾರಿ?

ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ 2028ರ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ. ಈ ಹಿಂದೆ 2028ರ ಚುನಾವಣೆಗೆ ಸ್ಪರ್ಧಿಸುವ ಸುಳಿವು ನೀಡಿದ್ದ ಟ್ರಂಪ್, ಈಗ ತಮ್ಮ ನಿರ್ಧಾರ ಬದಲಾಯಿಸಿದ್ದ

3 Dec 2025 11:33 am
ಕಿಚ್ಚ ಸುದೀಪ್ ಮನೆಯಲ್ಲಿ ಮದುವೆ ಸಂಭ್ರಮ

ಕಿಚ್ಚ ಸುದೀಪ್ ಮನೆಯಲ್ಲಿ ಮದುವೆ ಸಂಭ್ರಮ

3 Dec 2025 11:32 am
ಮೋದಿ ಸರ್ಕಾರದ 'ಭಾರತ್ ಟ್ಯಾಕ್ಸಿ' ಸೇವೆ 2026ರ ಜನವರಿಯಿಂದ ಶುರು! ಮೊದಲು ಯಾವ ನಗರಕ್ಕೆ ಸೇವೆ? ಬೆಂಗಳೂರಿನಲ್ಲಿ ಯಾವಾಗ?

ಕೇಂದ್ರ ಸರ್ಕಾರವು 'ಭಾರತ್ ಟ್ಯಾಕ್ಸಿ' ಎಂಬ ಹೊಸ ಡಿಜಿಟಲ್ ಸಾರಿಗೆ ಸೇವೆಯನ್ನು ಪರಿಚಯಿಸಲಿದೆ. ಕೇಂದ್ರ ಸರ್ಕಾರದ ಸಹಕಾರಿ ಸಚಿವರೂ ಆಗಿರುವ ಅಮಿತ್ ಶಾ ಅವರು ಲೋಕಸಭೆಗೆ ಈ ವಿಚಾರ ತಿಳಿಸಿದ್ದಾರೆ. ಖಾಸಗಿ ರೈಡ್-ಹೇಲಿಂಗ್ ಕಂಪನಿಗಳ

3 Dec 2025 11:05 am
ಎಸ್‌ಐಆರ್ ದಿನಾಂಕ ವಿಸ್ತರಿಸಬೇಕೆಂಬ ಕೇರಳದ ಮನವಿಯನ್ನು ಪರಿಗಣಿಸಿ: ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ಸೂಚನೆ

ವಿಶೇಷ ತೀವ್ರ ಪರಿಷ್ಕರಣೆ ಗಡುವು ವಿಸ್ತರಿಸುವ ಕೇರಳದ ಮನವಿಯನ್ನು ಚುನಾವಣಾ ಆಯೋಗ ಸಹಾನುಭೂತಿಯಿಂದ ಪರಿಗಣಿಸುವಂತೆ ಸುಪ್ರೀಂಕೋರ್ಟ್ ಸೂಚಿಸಿದೆ. ಸ್ಥಳೀಯ ಸಂಸ್ಥೆ ಚುನಾವಣೆಗಳು ಮತ್ತು SIR ಪ್ರಕ್ರಿಯೆ ಏಕಕಾಲದಲ್ಲಿ ನಡೆಯುವು

3 Dec 2025 10:57 am
ಭಾರತೀಯ ಷೇರು ಮಾರುಕಟ್ಟೆಯಲ್ಲಿ ಮಂದಗತಿಯ ವಹಿವಾಟು; 250 ಅಂಕಗಳಿಗೆ ಕುಸಿದ ಸೆನ್ಸೆಕ್ಸ್‌, ನಿಫ್ಟಿ ಕಥೆ ಏನು?

ಯುಎಸ್‌ ಡಾಲರ್‌ ಎದುರು ರೂಪಾಯಿ ಮೌಲ್ಯದ ನಿರಂತರ ಕುಸಿತ ಮತ್ತು ಭಾರತೀಯ ರಿಸರ್ವ್‌ ಬ್ಯಾಂಕ್‌ನ 3 ದಿನಗಳ ಹಣಕಾಸು ಸಭೆಯ ಫಲಿತಾಂಶ ಪ್ರಕಟವಾಗುತ್ತಿರುವ ಹಿನ್ನೆಲೆಯಲ್ಲಿ, ಭಾರತೀಯ ಷೇರು ಮಾರುಕಟ್ಟೆಯು ಇಂದು (ಡಿ.3-ಬುಧವಾರ) ದುರ್

3 Dec 2025 10:53 am