SENSEX
NIFTY
GOLD
USD/INR

Weather

26    C

ಡಿಜಿಟಲ್ ಸುದ್ದಿ ಮೂಲಗಳು

... ...View News by News Source
ಜಾಗತಿಕ ಸಂಸ್ಥೆಗಳಿಂದ 'ಬೈ' ಕಾಲ್‌, 5% ಜಿಗಿದ ಟಾಟಾ ಮೋಟಾರ್ಸ್ ಸಿವಿ ಷೇರು; 'ಟಾರ್ಗೆಟ್ ಪ್ರೈಸ್' ಎಷ್ಟು?

ಟಾಟಾ ಮೋಟಾರ್ಸ್‌ನ ವಾಣಿಜ್ಯ ವಾಹನ ವಿಭಾಗದ ಷೇರುಗಳು ಗುರುವಾರದಂದು ಶೇ. 5ಕ್ಕೂ ಹೆಚ್ಚು ಏರಿಕೆ ಕಂಡಿವೆ. ಜಾಗತಿಕ ಬ್ರೋಕರೇಜ್ ಸಂಸ್ಥೆಗಳಾದ ಜೆಪಿ ಮೋರ್ಗಾನ್ ಮತ್ತು ಬ್ಯಾಂಕ್ ಆಫ್ ಅಮೇರಿಕಾ (BofA) ಈ ಷೇರುಗಳ ಮೇಲೆ ಬುಲ್ಲಿಶ್ (ಖರೀದ

18 Dec 2025 4:10 pm
ವಿಶ್ವದ ದೊಡ್ಡ ಆರ್ಥಿಕತೆಗಳು ಕಷ್ಟಪಡುತ್ತಿವೆ, ಭಾರತ 8% ಕ್ಕಿಂತ ಹೆಚ್ಚಿನ ಬೆಳವಣಿಗೆ ದರ ಕಾಯ್ದುಕೊಂಡಿದೆ: ಪ್ರಧಾನಿ ಮೋದಿ

ಒಮಾನ್ ಪ್ರವಾಸದಲ್ಲಿರುವ ಪ್ರಧಾನಿ ಮೋದಿ, ಜಾಗತಿಕ ಆರ್ಥಿಕತೆಗಳು ಸವಾಲು ಎದುರಿಸುತ್ತಿರುವಾಗ ಭಾರತ 8% ಕ್ಕಿಂತ ಹೆಚ್ಚಿನ ಬೆಳವಣಿಗೆ ಸಾಧಿಸಿದೆ ಎಂದು ಹೆಮ್ಮೆಯಿಂದ ನುಡಿದರು. ಭಾರತವು ವಿಶ್ವದ ಎರಡನೇ ಅತಿದೊಡ್ಡ ಮೊಬೈಲ್ ಉತ್ಪಾ

18 Dec 2025 4:04 pm
ಬ್ಯಾಟ್ಸ್ ಮನ್ ಗಳಿಗೆ ಮಾತ್ರವಲ್ಲ ಅಂಪೈರ್ ಗಳಿಗೂ ತಲೆನೋವಾಯ್ತು ಕ್ರಿಕೆಟ್ ನಲ್ಲಿರುವ ಈ ತಂತ್ರಜ್ಞಾನ! ಸ್ಟಾರ್ಕ್ ಕೂಡ ಬೇಸರ

ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ನಡುವಿನ ಆಶಸ್ ಟೆಸ್ಟ್ ಸರಣಿಯಲ್ಲಿ 'ಸ್ನಿಕೋಮೀಟರ್' ತಂತ್ರಜ್ಞಾನದ ವಿಶ್ವಾಸಾರ್ಹತೆ ಪ್ರಶ್ನಾರ್ಹವಾಗಿದೆ. ಮಿಚೆಲ್ ಸ್ಟಾರ್ಕ್ ಈ ತಂತ್ರಜ್ಞಾನವನ್ನು ಕೆಟ್ಟದ್ದು ಎಂದು ಕರೆದಿದ್ದಾರೆ. ಅಲೆಕ

18 Dec 2025 3:57 pm
ಲಖನೌನಂತೆ ಅಹ್ಮದಾಬಾದ್ ಟಿ20 ಪಂದ್ಯವೂ ಮಂಜಿನ ಪ್ರಭಾವದಿಂದ ರದ್ದು? ಏನು ಹೇಳುತ್ತಿದೆ ಹವಾಮಾನ ವರದಿ?

India Vs South Africa 5th T20i- ಲಖನೌ ನಲ್ಲಿ ನಡೆಯಬೇಕಾಗಿದ್ದ 5ನೇ ಟಿ20 ಪಂದ್ಯವಂತೂ ಮಂಜಿನ ಪ್ರಭಾವದಿಂದಾಗಿ ರದ್ದಾಯ್ತು. ಇದೀಗ ಅಹ್ಮದಾಬಾದ್ ನಲ್ಲಿ ಶುಕ್ರವಾರ ನಡೆಯಲಿರುವ ಭಾರತ-ದಕ್ಷಿಣ ಆಫ್ರಿಕಾ 5ನೇ ಟಿ20 ಪಂದ್ಯವೂ ಅದೇ ರೀತಿ ಆಗುತ್ತಾ? ಉತ್ತರ

18 Dec 2025 3:36 pm
ಕರಾವಳಿಗೆ ಬೆಂಕಿ ಹಾಕೋರು ಎಂಬ ಹೇಳಿಕೆ: ಸದನದಲ್ಲಿ ಕೋಲಾಹಲ, ಬಾವಿಗಿಳಿದು ಧರಣಿ

ವಿಧಾನಸಭೆಯಲ್ಲಿ ಸಚಿವ ಬೈರತಿ ಸುರೇಶ್ ಅವರ 'ಕರಾವಳಿಗೆ ಬೆಂಕಿ ಹಾಕಿ ಇಲ್ಲಿ ಏಕೆ ಬೆಂಕಿ ಹಾಕ್ತಿದ್ದಾರೆ' ಎಂಬ ಹೇಳಿಕೆ ಗದ್ದಲಕ್ಕೆ ಕಾರಣವಾಯಿತು. ಬಿಜೆಪಿ ಸದಸ್ಯರು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದರು. ಕರಾವಳಿ ಭಾಗದ ಬಿ

18 Dec 2025 3:27 pm
ಗದ್ದಲ, ವಿರೋಧದ ನಡುವೆ ದ್ವೇಷ ಭಾಷಣ ವಿಧೇಯಕ ಅಂಗೀಕಾರ: ಪ್ರತಿ ಹರಿದು ಆಕ್ರೋಶ ವ್ಯಕ್ತಪಡಿಸಿದ ಆರ್ ಅಶೋಕ್

ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ ವಿಧೇಯಕದ ವಿರುದ್ಧ ಕಾನೂನಾತ್ಮಕ ಹೋರಾಟ ನಡೆಸಲಾಗುವುದು ಎನ್ನುವ ವಿರೋಧ ಪಕ್ಷಗಳ ಗದ್ದಲದ ಮಧ್ಯೆಯೂ ಕರ್ನಾಟಕ ಕಾಂಗ್ರೆಸ್‌ ಸರ್ಕಾರ ವಿಧಾನಸಭೆಯಲ್ಲಿ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧ

18 Dec 2025 3:18 pm
ಇನ್ಮುಂದೆ ಪಾರಿವಾಳಗಳಿಗೆ ಎಲ್ಲೆಂದರಲ್ಲಿ ಆಹಾರ ನೀಡುವಂತಿಲ್ಲ: ಪಾರಿವಾಳಗಳಿಂದ ಹರಡುತ್ತಿರುವ ಸೋಂಕು ನಿಯಂತ್ರಣಕ್ಕೆ ಸರ್ಕಾರ ಹೊಸ ಆದೇಶ!

ಸಾರ್ವಜನಿಕ ಸ್ಥಳಗಳಲ್ಲಿ ಪಾರಿವಾಳಗಳಿಗೆ ಆಹಾರ ನೀಡುವುದನ್ನು ನಿಷೇಧಿಸಿ ರಾಜ್ಯ ಸರ್ಕಾರ ಹೊಸ ನಿಯಮ ಜಾರಿಗೊಳಿಸಿದೆ. ಇದರಿಂದ ಹೆಚ್ಚುತ್ತಿರುವ ಪಾರಿವಾಳಗಳ ಸಂಖ್ಯೆ ಮತ್ತು ಅವುಗಳಿಂದ ಹರಡುವ ಸೋಂಕು, ಉಸಿರಾಟದ ತೊಂದರೆಗಳನ್ನ

18 Dec 2025 3:14 pm
ಡಿಕೆ ಶಿವಕುಮಾರ್‌ ತವರಲ್ಲೇ ಇದೆಂಥಾ ಅಮಾನುಷ; ಪ್ರೀತಿಯ ನಾಟಕವಾಡಿ, ವಿಡಿಯೋ ಮುಂದಿಟ್ಟು ಯುವತಿ ಮೇಲೆ ಗ್ಯಾಂಗ್‌ರೇಪ್‌

ರಾಮನಗರದಲ್ಲಿ ಅಮಾನುಷ ಕೃತ್ಯವೊಂದು ಬೆಳಕಿಗೆ ಬಂದಿದೆ. ಯುವತಿಯನ್ನು ಪ್ರೀತಿಸುವ ನಾಟಕವಾಡಿ, ಆಕೆ ಜೊತೆ ಲೈಂಗಿಕ ಸಂಪರ್ಕ ಬೆಳೆಸಿದ್ದಲ್ಲದ್ದೇ, ತಮ್ಮ ಖಾಸಗಿ ಕ್ಷಣದ ವಿಡಿಯೋಗಳನ್ನು ಮುಂದಿಟ್ಟುಕೊಂಡು ಬೆದರಿಕೆ ಹಾಕಿದ್ದ ಘಟನ

18 Dec 2025 2:40 pm
ಬೆಂಗಳೂರಿನ 'ಅಪಾರ್ಟ್ ಮೆಂಟ್ ನಿವಾಸಿಗಳ ಸಂಘ'ಕ್ಕೆ ಬಿತ್ತು ದಂಡ! ಓವರ್ ರೂಲ್ಸ್ ಮಾಡಿದ್ದಕ್ಕಾ? ಕಾನೂನು ಉಲ್ಲಂಘಿಸಿದ್ದಕ್ಕಾ?

ಬೆಂಗಳೂರಿನ ದೊಡ್ಡಬೆಳ್ಳೆಯ ಅಪಾರ್ಟ್‌ಮೆಂಟ್ ಸಂಕೀರ್ಣದ ನಿವಾಸಿಗಳ ಕಲ್ಯಾಣ ಸಂಘದ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಈ ಸಂಘವು ಅನಧಿಕೃತ ನಿಯಮಗಳನ್ನು ರೂಪಿಸಿ, ಅಪರಾಧ ಎಸಗಿದ ನಿವಾಸಿಗಳಿಗೆ ಕಾನೂನುಬಾಹಿರವಾಗಿ ದಂಡ ವಿಧಿಸಿದ

18 Dec 2025 2:34 pm
ಪ್ರಸೂತಿ ಆರೈಕೆ ಯೋಜನೆ: ತಾಯಿ-ಮಗುವಿನ ಆರೋಗ್ಯ ರಕ್ಷಣೆಗೆ 4,000 ರೂ.ವರೆಗೆ ಆರ್ಥಿಕ ನೆರವು! ಸೌಲಭ್ಯ ಪಡೆಯುವುದು ಹೇಗೆ?

ಕರ್ನಾಟಕ ಸರ್ಕಾರವು ಗರ್ಭಿಣಿಯರು ಮತ್ತು ಮಕ್ಕಳ ಆರೋಗ್ಯ ಸುಧಾರಿಸಲು 'ಪ್ರಸೂತಿ ಆರೈಕೆ' ಯೋಜನೆಯನ್ನು ಜಾರಿಗೆ ತಂದಿದೆ. ಬಿಪಿಎಲ್, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಗರ್ಭಿಣಿಯರಿಗೆ ಆರ್ಥಿಕ ನೆರವು ನೀಡಲಾಗುತ್ತದೆ. ಸ

18 Dec 2025 2:08 pm
ಯಡಿಯೂರಪ್ಪ ಹೆಸರು ಹಾಳಾಗಲು ಪುತ್ರನೇ ಕಾರಣ : ವಿಜಯೇಂದ್ರ ವಿರುದ್ದ ಡಿಕೆಶಿ ಗುರುತರ ಆರೋಪ

DK Shivakumar on BY Vijayendra : ಸದನದಲ್ಲಿ ಭಾಗವಹಿಸುವುದನ್ನು ಬಿಟ್ಟು, ಎಲ್ಲೆಲ್ಲೋ ತಪ್ಪಿಸಿಕೊಂಡು ಓಡಾಡುವುದಲ್ಲ. ತಂದೆಯ ಹೆಸರು ಹಾಳಾಗಲು ವಿಜಯೇಂದ್ರನೇ ಕಾರಣ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದ್ದಾರೆ. ಗೃಹಲಕ್ಷ್ಮಿ ವಿಚಾರದ

18 Dec 2025 1:53 pm
VB– G RAM G 2025 ಮಸೂದೆಗೆ ಲೋಕಸಭೆ ಅಂಕಿತ; ಗಾಂಧಿ ಹೆಸರು ಕೈಬಿಟ್ಟಿದ್ದಕ್ಕೆ ಪ್ರತಿ ಹರಿದು ಹಾಕಿದ ವಿಪಕ್ಷಗಳು!

ಅಂತೂ ಇಂತೂ ಲೋಕಸಭೆಯಲ್ಲಿ ಕೇಂದ್ರ ಸರ್ಕಾರದ ಬಯಕೆ ಈಡೇರಿದೆ. MGNREGA​ ಯೋಜನೆಯನ್ನು VB– G RAM G ಎಂದು ಮರುನಾಮಕರಣ ಮಾಡುವ ಕೇಂದ್ರದ ಪ್ರಸ್ತಾವನೆಯನ್ನು ಲೋಕಸಭೆ ಅಂಗೀಕರಿಸಿದೆ. ಆದರೆ ಈ ಯೋಜನೆಯಿಂದ ಮಹಾತ್ಮ ಗಾಂಧಿ ಅವರ ಹೆಸರನ್ನು ಕೈಬಿ

18 Dec 2025 1:43 pm
ನಾಸಿಕ್‌ನಲ್ಲಿ ಸಿಂಹಸ್ಥ ಕುಂಭ ಮೇಳಕ್ಕೆ ಸಿದ್ಧತೆ: 54 ಎಕರೆ ಜಾಗದಲ್ಲಿ 1,800 ಮರಗಳ ತೆರವು ವಿವಾದ

2026ರ ಅಕ್ಟೋಬರ್‌ನಲ್ಲಿ ನಾಸಿಕ್‌ನಲ್ಲಿ ನಡೆಯಲಿರುವ ಸಿಂಹಸ್ಥ ಕುಂಭ ಮೇಳಕ್ಕೆ ಭರ್ಜರಿ ಸಿದ್ಧತೆಗಳು ನಡೆಯುತ್ತಿವೆ. ಈ ಬಾರಿ 12.5 ಕೋಟಿ ಜನ ಭೇಟಿ ನೀಡುವ ನಿರೀಕ್ಷೆಯಿದೆ. ಮೇಳದ ಪ್ರಮುಖ ಆಕರ್ಷಣೆಯಾದ ಸನ್ಯಾಸಿಗಳ ವಸತಿಗಾಗಿ 1,800 ಮರಗ

18 Dec 2025 1:26 pm
ಪ್ರತಿ ಅಮೆರಿಕನ್‌ ಯೋಧನಿಗೆ ವಾರಿಯರ್‌ ಡಿವಿಡೆಂಡ್‌; ಸೈನಿಕನಿಗೆ ಸುಂಕದ ಲಾಭದ ಮೇಲೆ ಮೊದಲ ಹಕ್ಕು ಎಂದ ಡೊನಾಲ್ಡ್‌ ಟ್ರಂಪ್

ಹಠಕ್ಕೆ ಬಿದ್ದು ಜಾಗತಿಕ ದೇಶಗಳ ಮೇಲೆ ಸುಂಕ ಸಮರ ಸಾರಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ತಮ್ಮ ಸುಂಕ ನೀತಿಯಿಂದಾಗಿ ಅಮೆರಿಕದ ಖಜಾನೆಗೆ 200 ಬಿಲಿಯನ್‌ ಡಾಲರ್‌ ಹಣ ಹರಿದುಬಂದಿದೆ ಎಂದು ಪ್ರತಿಪಾದಿಸಿದ್ದಾರೆ. ಅದೇ ರೀ

18 Dec 2025 1:17 pm
Explained: ಸಾವಿಗೂ ಡಿಸೆಂಬರ್ ತಿಂಗಳಿಗೂ ಏನು ನಂಟು? ವರ್ಷದ ಕೊನೆ ತಿಂಗಳಲ್ಲಿ ದು:ಖದ ಛಾಯೆ ಉಂಟು!

ನವೆಂಬರ್-ಡಿಸೆಂಬರ್‌ ಬಂತೆಂದರೆ ಸಾಕು ಬರೀ ಸಾವಿನ ಸುದ್ದಿಯನ್ನೇ ಕೇಳಬೇಕಾಗುತ್ತದೆ ಹೀಗೆ ಯಾರಾದರೂ ಗೊಣಗುವುದನ್ನು ನೀವು ಕೇಳಿದ್ದೀರಾ? ಏಕೆ ನವೆಂಬರ್‌ ಅಥವಾ ಡಿಸೆಂಬರ್‌ ತಿಂಗಳಲ್ಲಿ ಹೆಚ್ಚು ಸಾವು ಸಂಭವಿಸುತ್ತವೆ? ಇದಕ್ಕೆ

18 Dec 2025 12:13 pm
ಸದನದಲ್ಲಿ ಪ್ರತಿಧ್ವನಿಸಿದ ಕೃಷ್ಣ ಬೈರೇಗೌಡ ವಿರುದ್ಧದ ಭೂಕಬಳಿಕೆ ಆರೋಪ: ಸಚಿವರ ಸ್ಪಷ್ಟನೆಗೆ ಬಿಜೆಪಿ ಬಿಗಿಪಟ್ಟು

ಬೆಳಗಾವಿ: ಸಚಿವ ಕೃಷ್ಣ ಬೈರೇಗೌಡ ವಿರುದ್ಧ ಕೇಳಿಬಂದಿರುವ ಸ್ಮಶಾನ ಮತ್ತು ಕೆರೆ ಭೂಮಿ ಕಬಳಿಕೆ ಆರೋಪ ವಿಧಾನಸಭೆಯಲ್ಲಿ ಪ್ರತಿಧ್ವನಿಸಿತು. ವಿಪಕ್ಷ ನಾಯಕ ಆರ್. ಅಶೋಕ್ ಅವರು ಸದನದಲ್ಲಿ ಸ್ಪಷ್ಟನೆ ನೀಡುವಂತೆ ಆಗ್ರಹಿಸಿದರು. ಸಚಿ

18 Dec 2025 11:56 am
ಮೊಟ್ಟೆಯಲ್ಲಿ ಕ್ಯಾನ್ಸರ್ ಅಂಶ ಆತಂಕ: ವಿಧಾನಸಭೆಯಲ್ಲಿ ಪ್ರಸ್ತಾಪ, ಸರ್ಕಾರದ ಸ್ಪಷ್ಟನೆ ಏನು?

ಮೊಟ್ಟೆಯಲ್ಲಿ ಕ್ಯಾನ್ಸರ್ ಕಾರಕ ಅಂಶಗಳಿವೆ ಎಂಬ ವದಂತಿ ರಾಜ್ಯದಲ್ಲಿ ಆತಂಕ ಮೂಡಿಸಿತ್ತು. ಈ ಬಗ್ಗೆ ವಿಧಾನಸಭೆಯಲ್ಲಿ ಆರೋಗ್ಯ ಸಚಿವರು ಸ್ಪಷ್ಟನೆ ನೀಡಿದ್ದು, ಯಾವುದೇ ಆತಂಕ ಪಡುವ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ. ಕಳೆದ ವರ್

18 Dec 2025 11:52 am
ಯುವನಿಧಿ ಪ್ಲಸ್ ಯೋಜನೆ: ತಿಂಗಳಿಗೆ 3,000 ರೂ. ಸ್ಟೈಫಂಡ್ ಜೊತೆಗೆ ಉನ್ನತ ಮಟ್ಟದ ಉದ್ಯೋಗ ತರಬೇತಿ; ಯಾರೆಲ್ಲಾ ಅರ್ಹರು? ಅರ್ಜಿ ಸಲ್ಲಿಕೆ ಹೇಗೆ?

ಕರ್ನಾಟಕದ ಯುವಕರಿಗೆ ಭವಿಷ್ಯದ ಉದ್ಯೋಗಗಳತ್ತ ಹೆಜ್ಜೆ ಹಾಕಲು ಕರ್ನಾಟಕ ಸರ್ಕಾರ 'ಯುವನಿಧಿ ಪ್ಲಸ್' ಎಂಬ ಮಹತ್ವದ ಯೋಜನೆಯನ್ನು ಪರಿಚಯಿಸಿದೆ. ಪದವೀಧರ ಮತ್ತು ಡಿಪ್ಲೊಮಾ ಪಡೆದ ನಿರುದ್ಯೋಗಿ ಯುವಕರಿಗೆ ಉಚಿತವಾಗಿ ಎಲೆಕ್ಟ್ರಿಕ

18 Dec 2025 11:40 am
INS ಕದಂಬ ನೌಕಾ ನೆಲೆ ಬಳಿ ಚೀನಾದ ಜಿಪಿಎಸ್ ಟ್ರ್ಯಾಕರ್ ಅಳವಡಿಸಿದ್ದ ಸೀಗಲ್‌ ಪತ್ತೆ: ಇದು ಸಂಶೋಧನೆಯೋ ಅಥವಾ ಬೇಹುಗಾರಿಕೆಯೋ?

ಕಾರವಾರ ಕರಾವಳಿಯಲ್ಲಿ ಚೀನಾ ನಿರ್ಮಿತ ಜಿಪಿಎಸ್ ಟ್ರ್ಯಾಕರ್ ಅಳವಡಿಸಿದ್ದ ಸೀಗಲ್ ಹಕ್ಕಿ ಪತ್ತೆಯಾಗಿದೆ. ಇದು ಭಾರತೀಯ ನೌಕಾಪಡೆಯ ಪ್ರಮುಖ ನೆಲೆಯಾದ INS ಕದಂಬ ಬಳಿ ಕಂಡುಬಂದಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಈ ಸಾಧನವನ್ನು ಪರಿಶೀ

18 Dec 2025 11:29 am
ಈ ವರ್ಷ ಮುದ್ದಾದ ಮಗುವನ್ನ ಬರಮಾಡಿಕೊಂಡ ತಾರೆಯರಿವರು..

ಈ ವರ್ಷ ಮುದ್ದಾದ ಮಗುವನ್ನ ಬರಮಾಡಿಕೊಂಡ ತಾರೆಯರಿವರು..

18 Dec 2025 11:23 am
2 ವರ್ಷವಾದರೂ ಉದ್ಘಾಟನೆ ಕಾಣದ ಅರ್ಜುನನ ಸ್ಮಾರಕ

ಸಕಲೇಶಪುರದಲ್ಲಿ ವೀರ ಮರಣ ಹೊಂದಿದ ಅಂಬಾರಿ ಆನೆ ಅರ್ಜುನನ ಸ್ಮಾರಕ ಹಾಗೂ ಪ್ರತಿಮೆ ನಿರ್ಮಾಣ ಕಾಮಗಾರಿ ಎರಡು ವರ್ಷ ಕಳೆದರೂ ಪೂರ್ಣಗೊಂಡಿಲ್ಲ. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಉದ್ಘಾಟನೆ ವಿಳಂಬವಾಗ

18 Dec 2025 11:13 am
ಕರ್ನಾಟಕದಲ್ಲಿ 3 ವರ್ಷಗಳಲ್ಲಿ 6157 ಬಾಲ್ಯ ವಿವಾಹ ತಡೆ! ಕಾನೂನು ಮೀರಿ ನಡೆದಿದೆ 2198 ಮದುವೆ

ರಾಜ್ಯದಲ್ಲಿ 3 ವರ್ಷಗಳಲ್ಲಿ 8355 ಬಾಲ್ಯವಿರುದ್ದ ದೂರುಗಳು ಸ್ವೀಕೃತವಾಗಿದ್ದು,ಇದರಲ್ಲಿ ಸುಮಾರು 2198 ವಿವಾಹಗಳು ಕಾನೂನು ಉಲ್ಲಂಘಿಸಿ ನಡೆದಿವೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಪೊಲೀಸ್ ಇಲಾಖೆ ಜಂಟಿಯಾಗಿ ಈ ಕಾರ್ಯ ನಿರ

18 Dec 2025 10:45 am
ಏಕೈಕ ಕಾರಣಕ್ಕೆ ರಾಷ್ಟ್ರಪತಿ ಹುದ್ದೆ ನಿರಾಕರಿಸಿದ್ದ ಅಜಾತಶತ್ರು ವಾಜಪೇಯಿ : 24 ವರ್ಷದ ಹಿಂದಿನ ಸತ್ಯ ಬಹಿರಂಗ

Vajpatee Name for President Post : ರಾಷ್ಟ್ರಪತಿ ಹುದ್ದೆಗೆ ಮಾಜಿ ಪ್ರಧಾನಿ ದಿವಂಗತ ಅಟಲ್ ಬಿಹಾರಿ ವಾಜಪೇಯಿ ಹೆಸರು ಮುನ್ನಲೆಗೆ ಬಂದಿತ್ತು. ಆದರೆ, ದೇಶದ ಟಾಪ್ ಮೋಸ್ಟ್ ಹುದ್ದೆಗೆ ಏರಲು, ಅಟಲ್’ಜೀ ಮನಸ್ಸು ಮಾಡಲಿಲ್ಲ ಎಂದು ಬಿಡುಗಡೆಯಾದ ಪುಸ್ತಕವ

18 Dec 2025 10:25 am
ಢಾಕಾದಲ್ಲಿರುವ ಭಾರತೀಯ ವೀಸಾ ಕಚೇರಿಯನ್ನು ಮುಚ್ಚಿದ ಮೋದಿ ಸರ್ಕಾರ

ಭಾರತದ ವಿರುದ್ಧ ಬಾಂಗ್ಲಾದೇಶದ ರಾಜಕೀಯ ನಾಯಕರು ನೀಡಿದ ಹೇಳಿಕೆಗಳಿಗೆ ಪ್ರತಿಕ್ರಿಯೆಯಾಗಿ, ಭಾರತ ಸರ್ಕಾರ ಢಾಕಾದಲ್ಲಿರುವ ಭಾರತೀಯ ವೀಸಾ ಅರ್ಜಿ ವಿಲೇವಾರಿ ಕೇಂದ್ರವನ್ನು ತಾತ್ಕಾಲಿಕವಾಗಿ ಮುಚ್ಚಿದೆ. ವೀಸಾ ಸಂದರ್ಶನಗಳನ್ನ

18 Dec 2025 10:18 am
ಕಾವ್ಯ - ಸೂರಜ್‌ಗೆ ಸಖತ್ ಟಕ್ಕರ್ ಕೊಟ್ಟ ಗಿಲ್ಲಿ!

ಕಾವ್ಯ - ಸೂರಜ್‌ಗೆ ಸಖತ್ ಟಕ್ಕರ್ ಕೊಟ್ಟ ಗಿಲ್ಲಿ!

18 Dec 2025 10:05 am
ಬೈಡನ್‌ ಕಾಲದಲ್ಲಿ ದೇಶದ ಗಡಿ ಅತ್ಯಂತ ಹೀನಾಯ ಪರಿಸ್ಥಿತಿಯಲ್ಲಿತ್ತು- ಟ್ರಂಪ್ ; ರಾಷ್ಟ್ರ ಭಾಷಣದಲ್ಲೂ‌ ಟ್ರಂಪ್‌ ʼಟಾರ್ಗೆಟ್ ಬೈಡನ್‌ʼ ನೀತಿ !

ಅಮೆರಿಕಾ ಅಧ್ಯಕ್ಷ ಟ್ರಂಪ್ ರಾಷ್ಟ್ರವನ್ನುದ್ದೇಶಿಸಿ ನಡೆಸಿದ ಭಾಷಣದಲ್ಲಿ ತಮ್ಮ 2 ನೇ ಆಡಳಿತವಧಿಯಲ್ಲಿ ತಾವು ಮಾಡಿದ ಸಾಧನೆಗಳನ್ನು ಹೊಗಳಿಕೊಳ್ಳುತ್ತಾ, ಗಡಿ ಭದ್ರತೆಯನ್ನು ಬಲಪಡಿಸಿ, ಜಾಗತಿಕ ಸಂಘರ್ಷಗಳನ್ನು ಬಗೆಹರಿಸಿ, ಅಮ

18 Dec 2025 9:42 am
ಪ್ರತಿಪಕ್ಷಗಳ ವಿದೇಶ ಪ್ರೀತಿ; ಪಾಕಿಸ್ತಾನ, ಅಮೆರಿಕ, ಚೀನಾ ಸಾಕಾ? ನರೇಂದ್ರ ಮೋದಿ ಸರ್ಕಾರ ಬೀಳಿಸಲು ಮತ್ಯಾರಾದರೂ ಬೇಕಾ?

ಕೌಟುಂಬಿಕ ಕಲಹಗಳು, ಅಣ್ಣ-ತಮ್ಮಂದಿರ ಹೊಡೆದಾಟಗಳು, ಅತ್ತೆ-ಸೊಸೆಯಂದಿರ ಜಗಳಗಳು ನಾಲ್ಕು ಗೋಡೆಗಳ ಮಧ್ಯೆ ಇದ್ದರೆ ಚೆಂದ. ಈ ವಿಷಯಗಳು ಮನೆಯನ್ನು ದಾಟಿ ಹೊರಗೆ ಬಂದರೆ, ಇಡೀ ಕುಟುಂಬದ ಅವಮಾನ ಕಟ್ಟಿಟ್ಟಬುತ್ತಿ. ಇದು ರಾಜಕಾರಣಕ್ಕೂ

18 Dec 2025 9:03 am
ಮೂಡಾ ಪ್ರಕರಣ: ಸಿಎಂ ಸಿದ್ದರಾಮಯ್ಯಗೆ ಮಹತ್ವದ ದಿನ; 'ಬಿ ರಿಪೋರ್ಟ್' ಬಗ್ಗೆ ಇಂದು ಕೋರ್ಟ್ ತೀರ್ಪು ಪ್ರಕಟ

ಮುಡಾ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಇಂದು ಮಹತ್ವದ ದಿನವಾಗಿದ್ದು, ಲೋಕಾಯುಕ್ತರು ಸಲ್ಲಿಸಿದ್ದ 'ಬಿ ರಿಪೋರ್ಟ್' ಬಗ್ಗೆ ನ್ಯಾಯಾಲಯ ಇಂದು ತೀರ್ಪು ಪ್ರಕಟಿಸಲಿದೆ. ದೂರುದಾರ ಸ್ನೇಹಮಯಿ ಕೃಷ್ಣ ಅವರು ಸಲ್ಲಿಸಿ

18 Dec 2025 8:47 am
ತಮ್ಮದೇ ಕೇಂದ್ರ ಸರ್ಕಾರಕ್ಕೆ ಎರಡು ಮನವಿಯನ್ನು ಮಾಡಿದ ಕುಮಾರಸ್ವಾಮಿ : ಏನದು ಒತ್ತಾಯ?

Kumaraswamy request to Central Government : ದೆಹಲಿಯಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮವೊಂದರಲ್ಲಿ, ಕೇಂದ್ರ ಸಚಿವ ಕುಮಾರಸ್ವಾಮಿ, ಕೇಂದ್ರ ಸರ್ಕಾರಕ್ಕೆ ಎರಡು ಮನವಿಯನ್ನು ಮಾಡಿದ್ದಾರೆ. ಈ ಕಾರ್ಯಕ್ರಮದಲ್ಲಿ ರಾಜ್ಯದ ದೆಹಲಿ ವಿಶೇಷ ಪ್ರತಿನಿಧಿ ಟಿಬಿ

18 Dec 2025 8:47 am
9 ಟೋಲ್‌ಗಳನ್ನು ವಾರದೊಳಗೆ ತಾತ್ಕಾಲಿಕವಾಗಿ ಮುಚ್ಚುವ ಬಗ್ಗೆ ದಿಲ್ಲಿ ಪಾಲಿಕೆಗೆ ಸುಪ್ರೀಂ ಸೂಚನೆ

​ದೆಹಲಿ ಮಾಲಿನ್ಯ ಪ್ರಕರಣದಲ್ಲಿ ಹೆಚ್ಚುವರಿ ಸಾಲಿಸಿಟರ್ ಜನರಲ್ ಐಶ್ವರ್ಯಾ ಭಾಟಿ ಅವರು ಆಗಸ್ಟ್ 12 ರ ಆದೇಶವನ್ನು ಮಾರ್ಪಡಿಸುವಂತೆ ಕೋರಿದ್ದರು. ಅದರಂತೆ, ಸುಪ್ರೀಂ ಕೋರ್ಟ್ ಈ ಹೊಸ ಆದೇಶವನ್ನು ಹೊರಡಿಸಿದೆ. ಇದರರ್ಥ, ಈಗ ಹಳೆಯ ಮತ

18 Dec 2025 8:22 am
ಲಾಲ್‌ಬಾಗ್‌ ಫ್ಲವರ್‌ ಶೋನಲ್ಲಿ'ತೇಜಸ್ವಿ ವಿಸ್ಮಯ': ಜ.15 ರಿಂದ 26 ರವರೆಗೆ ನಡೆಯಲಿದೆ ಫಲಪುಷ್ಪ ಪ್ರದರ್ಶನ

ಬೆಂಗಳೂರಿನ ಲಾಲ್‌ಬಾಗ್‌ನಲ್ಲಿ ಜನವರಿ 15 ರಿಂದ 26 ರವರೆಗೆ 'ತೇಜಸ್ವಿ ವಿಸ್ಮಯ' ಫಲಪುಷ್ಪ ಪ್ರದರ್ಶನ ಆಯೋಜಿಸಲಾಗಿದೆ. ಹಿರಿಯ ಸಾಹಿತಿ ಪೂರ್ಣಚಂದ್ರ ತೇಜಸ್ವಿ ಅವರ ಸಾಹಿತ್ಯ ಮತ್ತು ಪರಿಸರ ಪ್ರೇಮವನ್ನು ಈ ಪ್ರದರ್ಶನದಲ್ಲಿ ಅನಾವರ

18 Dec 2025 7:36 am
Explained: ಯಾರು ಹೇಳಿದರೂ ಕೇಳುತ್ತಿಲ್ಲ ಚೀನಾ; ಬ್ರಹ್ಮಪುತ್ರ ನದಿಗೆ ಬೃಹತ್‌ ಅಣೆಕಟ್ಟು ನಿರ್ಮಾಣದಿಂದ ಭಾರತಕ್ಕೇನು ಹೊಡೆತ?

ನೆರೆಯ ಚೀನಾ ಭಾರತವನ್ನು ಒಂದಲ್ಲ ಒಂದು ರೀತಿಯಲ್ಲಿ ಕಾಡುವ ಇರಾದೆ ಹೊಂದಿದೆ. ಅದು ಗಡಿ ಸಂಘರ್ಷ ಆಗಬಹುದು, ಬ್ರಹ್ಮಪುತ್ರ ನದಿ ವಿವಾದ ಆಗಬಹುದು ಅಥವಾ ಗಡಿಯಲ್ಲಿ ಬೃಹತ್‌ ಅಣೆಕಟ್ಟುಗಳನ್ನು ನಿರ್ಮಿಸುವ ಮೂಲಕ, ಭಾರತದ ಪರಿಸರ ವ್ಯ

18 Dec 2025 6:55 am
ವಿದ್ಯಾರ್ಥಿನಿಯರ ನೆರವಿಗೆ ಬರಲಿದೆ ಬಾಲ್ಯ ರಕ್ಷಣಾ ಪಡೆ: ವಿಟಿಯು ಮೊದಲ ಹೆಜ್ಜೆ

ರಾಜ್ಯದಲ್ಲಿ ಮಕ್ಕಳ ಮೇಲಿನ ದೌರ್ಜನ್ಯ ತಡೆಯಲು 'ಬಾಲ್ಯ ರಕ್ಷಣಾ ಪಡೆ' ರಚನೆಯಾಗುತ್ತಿದೆ. ಎನ್‌ಸಿಸಿ ಮತ್ತು ಎನ್‌ಎಸ್‌ಎಸ್‌ ವಿದ್ಯಾರ್ಥಿಗಳು ಇದರ ಪ್ರತಿನಿಧಿಗಳಾಗಿರುತ್ತಾರೆ. ಈ ಪಡೆ ಮಕ್ಕಳಿಗೆ ರಕ್ಷಣೆ ನೀಡಲಿದೆ. ವಿಟಿಯು ಈ

18 Dec 2025 6:16 am
ಕೇರಳದಲ್ಲಿ ತಾಪಮಾನ ತೀವ್ರ ಏರಿಕೆ: ಕಣ್ಣೂರಿನಲ್ಲಿ ಗರಿಷ್ಠ , ಹಗಲು ಬಿಸಿ, ರಾತ್ರಿ ಚಳಿ

ಕೇರಳದಲ್ಲಿ ತಾಪಮಾನದಲ್ಲಿ ತೀವ್ರ ಏರಿಕೆಯಾಗಿದ್ದು, ಕಣ್ಣೂರು ಜಿಲ್ಲೆಯಲ್ಲಿ 36.4 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣತೆ ದಾಖಲಾಗಿದೆ. ಹಗಲಿನಲ್ಲಿ ಉರಿಬಿಸಿಲು ಇದ್ದರೆ, ರಾತ್ರಿ ಮತ್ತು ಮುಂಜಾನೆ ಮೈಕೊರೆಯುವ ಚಳಿ ಅನುಭವಕ್ಕೆ ಬರ

18 Dec 2025 5:44 am
ಜಾಹೀರಾತಿನಿಂದ ಬಿಎಂಟಿಸಿಗೆ ಬರಲಿದೆ 263 ಕೋಟಿ ರೂ. ಆದಾಯ!

ಆರ್ಥಿಕ ನಷ್ಟದಿಂದ ಹೊರಬರಲು ಬಿಎಂಟಿಸಿ ಬಸ್‌ಗಳಲ್ಲಿ ಜಾಹೀರಾತು ಪ್ರದರ್ಶಿಸಲು ಮುಂದಾಗಿದೆ. ಮುಂದಿನ 3-4 ವರ್ಷಗಳಲ್ಲಿ 263.41 ಕೋಟಿ ರೂ. ಆದಾಯ ನಿರೀಕ್ಷಿಸಲಾಗಿದೆ. ಸಾಮಾನ್ಯ ಬಸ್‌ಗಳಿಗೆ ತಿಂಗಳಿಗೆ 12,616 ರೂ. ಹಾಗೂ ವೋಲ್ವೊ ಬಸ್‌ಗಳಿಗ

18 Dec 2025 5:36 am
ಧರ್ಮಸ್ಥಳ ಕೇಸ್‌ನಲ್ಲಿ ಮಾಸ್ಕ್ ಮ್ಯಾನ್ ಚಿನ್ನಯ್ಯಗೆ ಕೊನೆಗೂ ಜೈಲಿನಿಂದ ಮುಕ್ತಿ; ಪತ್ನಿಯಿಂದ ಬಾಂಡ್ ಸಲ್ಲಿಕೆ

ಧರ್ಮಸ್ಥಳ ಪ್ರಕರಣದ ಆರೋಪಿ 'ಬುರುಡೆ' ಪಾತ್ರಧಾರಿ ಚಿನ್ನಯ್ಯ, ಜಾಮೀನು ಸಿಕ್ಕ 23 ದಿನಗಳ ನಂತರ ಶಿವಮೊಗ್ಗ ಕೇಂದ್ರ ಕಾರಾಗೃಹದಿಂದ ಬಿಡುಗಡೆಯಾಗಲಿದ್ದಾರೆ. ಪತ್ನಿ ಮಲ್ಲಿಕಾ ಅವರು ಒಂದು ಲಕ್ಷ ರೂಪಾಯಿ ಬಾಂಡ್ ಮತ್ತು ಇಬ್ಬರು ಜಾಮೀ

17 Dec 2025 11:06 pm
ಈ ಸೀಸನ್ ನೊಂದಿಗೆ ಧೋನಿ ನಿವೃತ್ತಿ ಪಕ್ಕಾ; ಮುಂದಿನ ವರ್ಷದಿಂದ CSKಯಲ್ಲಿ ಹೊಸ ಲೆಕ್ಕ; ರಾಬಿನ್ ಉತ್ತಪ್ಪ ಮಹತ್ವದ ಸುಳಿವು!

Robin Uthappa On Dhoni Retirement- ಮಹೇಂದ್ರ ಸಿಂಗ್ ಧೋನಿ ಅವರು 2026ರ ಐಪಿಎಲ್ ನಂತರ ಕ್ರಿಕೆಟ್‌ನಿಂದ ಸಂಪೂರ್ಣವಾಗಿ ನಿವೃತ್ತಿ ಪಡೆಯುವುದು ಪಕ್ಕಾ ಎಂದು ಸಿಎಸ್ ಕೆಯ ಅವರ ಹಳೇ ಸಹೋದ್ಯೋಗಿ ರಾಬಿನ್ ಉತ್ತಪ್ಪ ಖಚಿತಪಡಿಸಿದ್ದಾರೆ. ಚೆನ್ನೈ ಸೂಪರ್ ಕಿ

17 Dec 2025 10:46 pm
ಬೆಂಗಳೂರಿನ ಹೈವೇಯಲ್ಲಿ ಸಂಚರಿಸುವವರಿಗೆ ಗುಡ್ ನ್ಯೂಸ್: ಇನ್ಮುಂದೆ ಸುಲಭವಾಗಿ ಸಿಗಲಿದೆ ಟೋಲ್, ಆಸ್ಪತ್ರೆ, ಪೊಲೀಸ್ ಠಾಣೆ ಮಾಹಿತಿ

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಬೆಂಗಳೂರಿನ ಪ್ರಮುಖ ಹೆದ್ದಾರಿಗಳಲ್ಲಿ ಕ್ಯೂಆರ್ ಕೋಡ್ ಆಧಾರಿತ ಮಾಹಿತಿ ಫಲಕಗಳನ್ನು ಅಳವಡಿಸಿದೆ. ಇದು ತುರ್ತು ಸೇವೆ ಮತ್ತು ಪ್ರಯಾಣಿಕರ ಅನುಕೂಲಕ್ಕಾಗಿ ಹೆದ್ದಾರಿ ವಿಸ್ತರಣೆ, ಟೋಲ್ ಪ್

17 Dec 2025 10:14 pm
ಮಹಿಳಾ ಉದ್ಯೋಗಿಗಳಿಗೆ ಮುಟ್ಟಿನ ರಜೆ ಆದೇಶ ಜಾರಿ ಕೋರಿ ಅರ್ಜಿ; ಸರ್ಕಾರಕ್ಕೆ ಹೈಕೋರ್ಟ್‌ನಿಂದ ನೋಟಿಸ್‌ ಜಾರಿ

ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ. ಕಾರ್ಮಿಕ ಕಾಯ್ದೆಗಳಡಿ ನೋಂದಣಿಯಾಗಿರುವ ಉದ್ದಿಮೆಗಳಲ್ಲಿನ ಮಹಿಳಾ ನೌಕರರಿಗೆ ಮುಟ್ಟಿನ ಸಮಯದಲ್ಲಿ ಮಾಸಿಕ ಒಂದು ದಿನದ ವೇತನ ಸಹಿತ ರಜೆ ನೀಡುವ ನೀತಿಯನ್ನು ಪರಿಣಾಮಕಾರಿ

17 Dec 2025 9:46 pm
21 ದಿನ ಗಂಡನ ಜತೆ ಸಂಸಾರ ಮಾಡಿ ವಿಚ್ಛೇದನಕ್ಕೆ ಅರ್ಜಿ ಹಾಕಿದ ಮಹಿಳೆಗೆ ಕರ್ನಾಟಕ ಹೈಕೋರ್ಟ್‌ ತರಾಟೆ!

ಕೇವಲ 21 ದಿನಗಳ ವೈವಾಹಿಕ ಜೀವನದ ಬಳಿಕ ವರದಕ್ಷಿಣೆ ಕಿರುಕುಳ ಆರೋಪದಲ್ಲಿ ವಿಚ್ಛೇದನ ಕೋರಿದ್ದ ಮಹಿಳೆಗೆ ಕರ್ನಾಟಕ ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದೆ. ವಿವಾಹ ಸ್ವರ್ಗದಲ್ಲಿ ನಿಶ್ಚಯವಾಗಿ ಭೂಮಿಯ ಮೇಲೆ ನಡೆಯುವ ಬಂಧನ ಎಂದು ಹ

17 Dec 2025 9:37 pm
ಆರ್ ಸಿಬಿಯಿಂದ ವೆಂಕಟೇಶ್ ಅಯ್ಯರ್ ಖರೀದಿ ಇದ್ದೊಬ್ಬ ಕನ್ನಡಿಗ ದೇವದತ್ ಪಡಿಕ್ಕಲ್ ಸ್ಥಾನಕ್ಕೆ ತರುತ್ತಾ ಕುತ್ತು?

ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯು ಕಳೆದ ವರ್ಷ ನಡೆದ ಮೆಗಾ ಹರಾಜಿನ ವೇಳೆ ವೆಂಕಟೇಶ್ ಅಯ್ಯರ್ ಖರೀದಿಗೆ ದುಂಬಾಲು ಬಿದ್ದಿದ್ದು ನಿಮಗೆ ನೆನಪಿರಬಹುದು. ಈ ಬಾಕಿ ಅಂತೂ ಪಟ್ಟಿಗೆ ಬಿದ್ದು ಖರೀದಿಸಿಯೇ ಬಿಟ್ಟಿದೆ. 2024ರ ಸೀ

17 Dec 2025 9:08 pm
ದುಬೈ ಲಾಟರಿ ಡ್ರಾ; ಭಾರತೀಯ ಮೂಲದ ಶಿಕ್ಷಕನಿಗೆ ಲಕ್ಕು; 15 ವರ್ಷ ಕಾದಿದ್ದಕ್ಕೆ ಸಿಕ್ತು ಇಷ್ಟು ಹಣ

ದುಬೈನಲ್ಲಿ 30 ವರ್ಷಗಳಿಂದ ನೆಲೆಸಿರುವ ಗುಜರಾತ್ ಮೂಲದ ಕಂಪ್ಯೂಟರ್ ಶಿಕ್ಷಕ ರಿತೇಶ್ ಧನಕ್ ಅವರು, ಸುಮಾರು 15 ವರ್ಷಗಳ ಸತತ ಪ್ರಯತ್ನದ ನಂತರ ಬಿಗ್ ಟಿಕೆಟ್ ಇ-ಡ್ರಾದಲ್ಲಿ ಭಾರತೀಯ ಮೌಲ್ಯದಲ್ಲಿ 25 ಲಕ್ಷ ರೂ. ಬಹುಮಾನ ಗೆದ್ದಿದ್ದಾರೆ.

17 Dec 2025 8:38 pm
ಲಿಯೋನೆಲ್ ಮೆಸ್ಸಿಗೆ ಮುಕೇಶ್ ಅಂಬಾನಿ ಪುತ್ರನ ದುಬಾರಿ ಗಿಫ್ಟ್ - ಬೆಲೆ ಎಷ್ಟಿರಬಹುದು ? ಗೆಸ್ ಮಾಡಿ

Messi Greatest Of All Time : ಅರ್ಜೆಂಟೀನಾದ ದಿಗ್ಗಜ ಫುಟ್‌ಬಾಲ್‌ ಆಟಗಾರ ಲಿಯೋನೆಲ್ ಮೆಸ್ಸಿ ಭಾರತ ಪ್ರವಾಸದ ವೇಳೆ, ಮುಕೇಶ್ ಅಂಬಾನಿ ಅವರ ಪುತ್ರ ಅನಂತ್ ಅಂಬಾನಿ ದುಬಾರಿ ಗಿಫ್ಟ್ ಅನ್ನು ನೀಡಿದ್ದಾರೆ ಎಂದು ಸುದ್ದಿಯಾಗುತ್ತಿದೆ. ಏಷ್ಯಾ ಎಡಿಷನ

17 Dec 2025 8:28 pm
ತಂದೆ ಸಂಬಳ ₹12,000, ಮಗನಿಗೆ ಹೊಡೀತು ₹14.2 ಕೋಟಿ ಜಾಕ್‌ಪಾಟ್‌! IPLನಲ್ಲಿ ಬಡ ಪ್ರತಿಭೆಗೆ ಖುಲಾಯಿಸಿತು ಅದೃಷ್ಟ

ಉತ್ತರ ಪ್ರದೇಶದ ಅಮೇಥಿ ಸಮೀಪದ ಹಳ್ಳಿಯೊಂದರ 20 ವರ್ಷದ ಕ್ರಿಕೆಟಿಗ ಪ್ರಶಾಂತ್ ವೀರ್, ಐಪಿಎಲ್ ಹರಾಜಿನಲ್ಲಿ ಹೊಸ ಇತಿಹಾಸ ಸೃಷ್ಟಿಸಿದ್ದಾರೆ. ತಿಂಗಳಿಗೆ ಕೇವಲ 12,000 ರೂ. ಸಂಪಾದಿಸುವ ಶಾಲಾ ಶಿಕ್ಷಕರ ಮಗನಾಗಿರುವ ಪ್ರಶಾಂತ್ ಅವರನ್ನು

17 Dec 2025 8:22 pm
ಶ್ರೀಲಂಕಾ ಪ್ರವಾಸದಲ್ಲಿ ರಶ್ಮಿಕಾ ಮಂದಣ್ಣ

ಶ್ರೀಲಂಕಾ ಪ್ರವಾಸದಲ್ಲಿ ರಶ್ಮಿಕಾ ಮಂದಣ್ಣ

17 Dec 2025 8:14 pm
ಆಲಮಟ್ಟಿ - ಕುಷ್ಟಗಿ ಹೊಸ ರೈಲು ಮಾರ್ಗ ಸಮೀಕ್ಷೆ ಪೂರ್ಣ; 91 KM ಮಾರ್ಗ - ಯಾವೆಲ್ಲಾ ನಿಲ್ದಾಣಗಳು? 4 ಜಿಲ್ಲೆಗೆ ಅನುಕೂಲ

ಉತ್ತರ ಕರ್ನಾಟಕದ ರೈಲ್ವೆ ಪ್ರಯಾಣಿಕರಿಗೆ ಗುಡ್‌ನ್ಯೂಸ್. ಆಲಮಟ್ಟಿ - ಕುಷ್ಟಗಿ ನಡುವೆ 91 ಕಿ.ಮೀ ಹೊಸ ರೈಲು ಮಾರ್ಗದ ಸಮೀಕ್ಷೆ ಪೂರ್ಣಗೊಂಡಿದ್ದು, 2026ರ ಮೇ ವೇಳೆಗೆ ವಿಸ್ತೃತ ಯೋಜನಾ ವರದಿ ಸಿದ್ಧವಾಗಲಿದೆ. ಇದರಿಂದ ವಿಜಯಪುರ, ಬಾಗಲಕ

17 Dec 2025 8:03 pm
IPL 2026-ಇದು ಎಂಥಾ ಸ್ನೇಹವಯ್ಯ; CSK ಪಾಲಾದ ಸರ್ಫರಾಝ್ ಖಾನ್ ಗೆ ಅನಯಾ ಬಂಗಾರ್ `ಬೆಂಕಿ' ರಿಪ್ಲೈ!

Anaya Bangar On Sarfaraz Khan-ಸರ್ಫರಾಝ್ ಖಾನ್ ಅವರು ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಸೇರ್ಪಡೆಯಾಗಿರುವುದಕ್ಕೆ ಸಂಜಯ್ ಬಂಗಾರ್ ಅವರ ಪುತ್ರಿ ಅನಯಾ ಬಂಗಾರ್ ಸಂತಸ ವ್ಯಕ್ತಪಡಿಸಿದ್ದಾರೆ. ಐಪಿಎಲ್ 2026ರ ಮಿನಿ ಹರಾಜಿನಲ್ಲಿ ಚೆನ್ನೈ ಸೂಪರ್ ಕಿಂ

17 Dec 2025 7:18 pm
ಬೆಂಗಳೂರು ನಮ್ಮ ಮೆಟ್ರೋ ಹಳದಿ ಮಾರ್ಗದ 9 ನಿಲ್ದಾಣಗಳ ಬಳಿಯೇ BMTC ಬಸ್‌ ನಿಲ್ದಾಣ ಆರಂಭ; ಎಲ್ಲೆಲ್ಲಿ?

ಬೆಂಗಳೂರಿನ ನಮ್ಮ ಮೆಟ್ರೋ ಹಳದಿ ಮಾರ್ಗದ 9 ನಿಲ್ದಾಣಗಳ ಬಳಿ ಬಿಎಂಟಿಸಿ ಬಸ್ ನಿಲ್ದಾಣಗಳನ್ನು ಸ್ಥಾಪಿಸಲಾಗಿದೆ. ರಾಷ್ಟ್ರೀಯ ವಿದ್ಯಾಲಯ ರಸ್ತೆ – ಡೆಲ್ಟಾ ಎಲೆಕ್ಟ್ರಾನಿಕ್ಸ್ ಬೊಮ್ಮಸಂದ್ರ ಮಾರ್ಗದಲ್ಲಿ 2025ರ ಆಗಸ್ಟ್‌ನಿಂದ ಮೆಟ

17 Dec 2025 7:09 pm
ಜೈಲಿನೊಳಗೆ ಮೊಬೈಲ್‌ಗಳ ರಾಶಿ, ಮೈಸೂರು ಕಾರಾಗೃಹದಲ್ಲಿ ದಿಢೀರ್ ತಪಾಸಣೆ ವೇಳೆ 109 ಫೋನ್ ಪತ್ತೆ

ಮೈಸೂರು ಕೇಂದ್ರ ಕಾರಾಗೃಹದಲ್ಲಿ ಭದ್ರತಾ ಲೋಪದ ಆತಂಕಕಾರಿ ವಿಚಾರವೊಂದು ಬಯಲಿಗೆ ಬಂದಿದೆ. ಜೈಲಿನ ಅಧಿಕಾರಿಗಳು ತಡರಾತ್ರಿ ನಡೆಸಿದ ದಿಢೀರ್ ಪರಿಶೀಲನೆಯ ವೇಳೆ, ಕೈದಿಗಳ ಬಳಿ ನಿಷೇಧಿತ ವಸ್ತುಗಳ ರಾಶಿಯೇ ಪತ್ತೆಯಾಗಿದೆ. ಕಾರಾಗೃ

17 Dec 2025 6:45 pm
Memory loss: ಬ್ರೈನ್‌ ಫಾಗ್‌ ಎಂದರೇನು? ಸುಸ್ತು, ಮರೆವು ಇದ್ರೆ ಹೀಗೆ ಮಾಡಿ| Dr Tharanath

Memory loss: ಬ್ರೈನ್‌ ಫಾಗ್‌ ಎಂದರೇನು? ಸುಸ್ತು, ಮರೆವು ಇದ್ರೆ ಹೀಗೆ ಮಾಡಿ| Dr Tharanath

17 Dec 2025 6:45 pm
ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ: 855 ಕೋಟಿ ಟೋಲ್ ಕಲೆಕ್ಷನ್, 2023 ರಿಂದ 2025ರ ವರೆಗೆ 215 ಮಂದಿ ಸಾವು

ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ಹೈವೇಯಲ್ಲಿ ವಾಹನ ಸಂಚಾರ ಆರಂಭವಾದಾಗಿನಿಂದ 855.79 ಕೋಟಿ ರೂ. ಟೋಲ್ ಸಂಗ್ರಹವಾಗಿದೆ. 2023 ರಿಂದ 2025ರ ವರೆಗೆ 1,674 ಅಪಘಾತಗಳಲ್ಲಿ 215 ಮಂದಿ ಮೃತಪಟ್ಟಿದ್ದು, 311 ಮಂದಿ ಗಾಯಗೊಂಡಿದ್ದಾರೆ. ಹೆದ್ದಾರಿಯಲ್ಲಿ

17 Dec 2025 6:29 pm
ಕರ್ನಾಟಕದಲ್ಲಿ 15 ವರ್ಷ ಮೀರಿದ ಸರ್ಕಾರಿ ವಾಹನಗಳು ಸ್ಕ್ರ್ಯಾಪ್‌ಗೆ ಅನುಮೋದನೆ; 17 ಸಾವಿರ ವಾಹನ ಬಾಕಿ!

ರಾಜ್ಯದ 15 ವರ್ಷ ಮೀರಿದ ಎಲ್ಲಾ ಸರ್ಕಾರಿ ವಾಹನಗಳನ್ನು ಕಡ್ಡಾಯವಾಗಿ ನೋಂದಾಯಿತ ಸ್ಕ್ರ್ಯಾಪಿಂಗ್ ಕೇಂದ್ರಗಳಲ್ಲೇ ವಿಲೇವಾರಿ ಮಾಡಲು ರಾಜ್ಯ ಸರ್ಕಾರ ಅನುಮೋದನೆ ನೀಡಿದೆ. 18,552 ಸರ್ಕಾರಿ ವಾಹನಗಳ ನೋಂದಣಿ ರದ್ದುಗೊಂಡಿದ್ದು, 1,493 ವಾಹ

17 Dec 2025 6:19 pm
ಒಂದೇ ದಿನ 20% ಏರಿಕೆ ಕಂಡ ಮೀಶೋ ಷೇರು, ₹1 ಲಕ್ಷ ಕೋಟಿ ಸನಿಹಕ್ಕೆ ಕಂಪನಿ ಮಾರುಕಟ್ಟೆ ಮೌಲ್ಯ; ಕಾರಣ ಏನು?

ಇತ್ತೀಚೆಗಷ್ಟೇ ಷೇರು ಮಾರುಕಟ್ಟೆಗೆ ಪ್ರವೇಶಿಸಿದ ಇ-ಕಾಮರ್ಸ್ ದೈತ್ಯ 'ಮೀಶೋ' ಷೇರುಗಳು ಬುಧವಾರದ ವಹಿವಾಟಿನಲ್ಲಿ ಅಬ್ಬರದ ಪ್ರದರ್ಶನ ನೀಡಿವೆ. ಜಾಗತಿಕ ಹೂಡಿಕೆ ಸಲಹಾ ಸಂಸ್ಥೆ ಯುಬಿಎಸ್, ಮೀಶೋ ಷೇರುಗಳ ಖರೀದಿಗೆ ಸಲಹೆ ನೀಡಿದ ಬೆ

17 Dec 2025 6:14 pm
ಅಕ್ರಮವಾಗಿ ಐಷಾರಾಮಿ ಕಾರುಗಳ ನೋಂದಣಿ: ಅವ್ಯವಹಾರ ತಡೆಗೆ ಕಠಿಣ ಕಾಯ್ದೆ ಜಾರಿಗೆ ತನ್ನಿ ಎಂದು ಶಾಸಕ ಟಿಎ ಶರವಣ ಪಟ್ಟು

ಐಷಾರಾಮಿ ಕಾರುಗಳ ನೋಂದಣಿಯಲ್ಲಿ ಅವ್ಯವಹಾರ ನಡೆಯುತ್ತಿದ್ದು, ಕಡಿಮೆ ಕರ ಪಡೆದು ನೋಂದಣಿ ಮಾಡಲಾಗುತ್ತಿದೆ ಎಂದು ಶಾಸಕ ಟಿ.ಎ.ಶರವಣ ವಿಧಾನ ಪರಿಷತ್‌ನಲ್ಲಿ ಆರೋಪಿಸಿದರು. ಅಧಿಕಾರಿಗಳು ಸದನಕ್ಕೆ ತಪ್ಪು ಮಾಹಿತಿ ನೀಡುತ್ತಿದ್ದು,

17 Dec 2025 6:13 pm
ಐಸಿಸಿ ರ‍್ಯಾಂಕಿಂಗ್‌ ಪಟ್ಟಿಯಲ್ಲಿ ಹೊಸ ಎತ್ತರಕ್ಕೆ ವರುಣ್ ಚಕ್ರವರ್ತಿ; ಒಂದನೇ ಸ್ಥಾನದಲ್ಲಿ ಅಪೂರ್ವ ಸಾಧನೆ!

ICC T20i Rankings- ಭಾರತದ ಮಿಸ್ಟರಿ ಸ್ಪಿನ್ನರ್ ವರುಣ್ ಚಕ್ರವರ್ತಿ ಐಸಿಸಿ ಟಿ20ಐ ಬೌಲರ್ ಗಳ ರ‍್ಯಾಂಕಿಂಗ್‌ನಲ್ಲಿ 1ನೇ ಸ್ಥಾನದಲ್ಲೇ ಹೊಸ ಎತ್ತರಕ್ಕೇರಿದ್ದಾರೆ. 818 ರೇಟಿಂಗ್ ಅಂಕಗಳೊಂದಿಗೆ ತಮ್ಮ ಸ್ಥಾನವನ್ನು ಮತ್ತಷ್ಟು ಗಟ್ಟಿಗೊಳಿಸಿದ

17 Dec 2025 5:31 pm
ಮಹಿಳಾ ಅಭಿವೃದ್ಧಿ ನಿಗಮದ ವಿವಿಧ ಯೋಜನೆಗಳಿಗೆ ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ: ಕೊನೆಯ ದಿನಾಂಕ ಎಂದು? ಅರ್ಜಿ ಸಲ್ಲಿಕೆ ಹೇಗೆ?

ಮಹಿಳೆಯರು ಸ್ವಯಂ ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸಲು ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಯೋಜನೆಗಳ ಅಂತಿಮ ದಿನಾಂಕವನ್ನು ವಿಸ್ತರಿಸಲಾಗಿದೆ. 2026ರ ಜನವರಿ 15ರವರೆಗೆ ಸೇವಾ ಸಿಂಧು ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಬಹುದು. ಉದ

17 Dec 2025 5:28 pm
ಆಂಬ್ಯುಲೆನ್ಸ್ ಇಲ್ಲ, ಆಸ್ಪತ್ರೆ ಇದ್ರು ಚಿಕಿತ್ಸೆ ಇಲ್ಲ; ಗೋಗರೆದರೂ ನೆರವಿಗೆ ಬಾರದ ಜನ, ಕಣ್ಮುಂದೆಯೇ ಪತಿಯನ್ನು ಕಳೆದುಕೊಂಡ ಪತ್ನಿ

ಬೆಂಗಳೂರಿನ ಬನಶಂಕರಿ ವ್ಯಾಪ್ತಿಯಲ್ಲಿ ಮನಕಲಕುವ ಘಟನೆಯೊಂದು ನಡೆದಿದೆ. ವೆಂಕಟರಮಣ ಎನ್ನುವ ಮೆಕ್ಯಾನಿಕ್‌ವೊಬ್ಬರು ಎದೆನೋವಿನಿಂದ ಬಳಲುತ್ತಿದ್ದರು ಅವರನ್ನು ಅವರ ಪತ್ನಿ, ಸ್ಕೂಟರ್‌ನಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋಗಲ

17 Dec 2025 5:20 pm
₹260 ಕೋಟಿ ಸಾಲ ತೀರಿಸಲು ಓಲಾ ಷೇರು ಮಾರಾಟ ಮಾಡಿದ ಭವಿಶ್ ಅಗರ್ವಾಲ್! ಕಂಪನಿ ಕಥೆ ಏನು?

ಓಲಾ ಎಲೆಕ್ಟ್ರಿಕ್‌ನ ಸಹ-ಸಂಸ್ಥಾಪಕ ಭವಿಶ್ ಅಗರ್ವಾಲ್ ಅವರು ತಮ್ಮ ವೈಯಕ್ತಿಕ ಸಾಲವಾದ 260 ಕೋಟಿ ರೂ.ಗಳನ್ನು ಮರುಪಾವತಿಸಲು ಕಂಪನಿಯಲ್ಲಿನ ತಮ್ಮ ಪಾಲಿನ ಷೇರುಗಳನ್ನು ಮಾರಾಟ ಮಾಡಿದ್ದಾರೆ. ಮಂಗಳವಾರ ನಡೆದ ಈ 'ಬಲ್ಕ್ ಡೀಲ್' ಮೂಲಕ ಸ

17 Dec 2025 4:55 pm
ದರ್ಶನ್ ಕೇಸ್ ಸಾಕ್ಷಿಗಳ ಕ್ರಾಸ್ ಎಕ್ಸಾಮಿನೇಷನ್ - ರೇಣುಕಾಸ್ವಾಮಿ ತಾಯಿಗೆ ವಕೀಲರು ಕೇಳಿದ ಪ್ರಶ್ನೆಗಳೇನು, ಸಿಕ್ಕ ಉತ್ತರವೇನು?

ನಟ ದರ್ಶನ್ ಕೊಲೆ ಪ್ರಕರಣದಲ್ಲಿ ಸಾಕ್ಷಿಗಳ ವಿಚಾರಣೆ ಆರಂಭವಾಗಿದ್ದು, ಮೊದಲ ಸಾಕ್ಷಿಯಾಗಿ ರೇಣುಕಾಸ್ವಾಮಿ ತಾಯಿ ರತ್ನಪ್ರಭಾ ಅವರನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಪವಿತ್ರಾ ಗೌಡ ಪರ ವಕೀಲರು ಕೇಳಿದ ಪ್ರಶ್ನೆಗಳಿಗೆ ರತ್ನಪ್ರ

17 Dec 2025 4:49 pm
ಕೊನೆಗೂ ಚೆನ್ನೈ ಸೂಪರ್ ಕಿಂಗ್ಸ್ ಗೆ ಸೋಲ್ಡ್ ಆದ ಸರ್ಫರಾಝ್ ಖಾನ್: `ಇದು ನ್ಯೂ ಲೈಫ್' ಎಂದು ಭಾವನಾತ್ಮಕ ಲೈನ್

Sarfaraz Khan Post- ಐಪಿಎಲ್ ನಲ್ಲಿ ಉತ್ತಮ ಅವಕಾಶಕ್ಕಾಗಿ ಕಾಯುತ್ತಿರುವ ಬ್ಯಾಟರ್ ಸರ್ಫರಾಝ್ ಖಾನ್‌ಗೆ ಇದೀಗ ಚೆನ್ನೈ ಸೂಪರ್ ಕಿಂಗ್ಸ್ (CSK)ನಲ್ಲಿ ಅವಕಾಶ ಬಾಗಿಲು ತೆರೆದಿದೆ. ಇದೇ ಕಾರಣಕ್ಕಾಗಿ ಅವರು CSKಗೆ ಧನ್ಯವಾದಗಳು, ನನಗೆ ಹೊಸ ಜೀವನ ನೀ

17 Dec 2025 4:45 pm
ಗುಡ್‌ನ್ಯೂಸ್‌: 6 ತಿಂಗಳ ಬಳಿಕ ಬೆಂಗಳೂರು - ಮಂಗಳೂರು ಹಗಲು ಸಂಚರಿಸುವ 6 ರೈಲುಗಳ ಸೇವೆ ಪುನರಾರಂಭ; ಯಾವೆಲ್ಲಾ?

ಬೆಂಗಳೂರು-ಮಂಗಳೂರು-ಕಾರವಾರ ಹಗಲು ರೈಲು ಸೇವೆ ಪುನರಾರಂಭಗೊಂಡಿದೆ. ಸಕಲೇಶಪುರ-ಘಾಟಿ ಸುಬ್ರಹ್ಮಣ್ಯ ರಸ್ತೆ ನಡುವಿನ ವಿದ್ಯುತ್ ಮಾರ್ಗ ಕಾಮಗಾರಿ ಪೂರ್ಣಗೊಂಡಿದ್ದು, ಕಾರವಾರ ಎಕ್ಸ್‌ಪ್ರೆಸ್, ಗೊಮ್ಮಟೇಶ್ವರ ಎಕ್ಸ್‌ಪ್ರೆಸ್ ಸೇ

17 Dec 2025 4:23 pm
ಹಿರಿಯರ ಮನೆಬಾಗಿಲಿಗೆ ಪಡಿತರ: ಬೆಂಗಳೂರು ಗ್ರಾಮಾಂತರದಲ್ಲಿ 'ಅನ್ನ ಸುವಿಧಾ' ಯಶಸ್ವಿ!: ನೋಂದಣಿ ಆಗುವುದು ಹೇಗೆ?

ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಅನ್ನ ಸುವಿಧಾ ಯೋಜನೆ ಈಗ ರಾಜ್ಯಾದ್ಯಂತ ಜಾರಿಯಾಗುತ್ತಿದೆ. 75 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಪಡಿತರವನ್ನು ಅವರ ಮನೆಬಾಗಿಲಿಗೆ ತಲುಪಿಸುವ ಈ ಯೋಜನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್

17 Dec 2025 4:13 pm
ನಕಲಿ ದಾಖಲೆ ಸೃಷ್ಟಿಸಿ ಕೆರೆ, ಸ್ಮಶಾನದ ಜಮೀನು ಕಬಳಿಕೆ: ಕೃಷ್ಣಭೈರೇಗೌಡ ವಿರುದ್ಧ ಬಿಜೆಪಿ ಗಂಭೀರ ಆರೋಪ, ತನಿಖೆಗೆ ಸಿದ್ದ ಎಂಬ ಸಚಿವ

ನಕಲಿ ದಾಖಲೆ ಸೃಷ್ಟಿಸಿ ಕೆರೆ ಹಾಗೂ ಸ್ಮಶಾನದ 21 ಎಕರೆ ಜಮೀನು ಕಬಳಿಕೆ ಆರೋಪಕ್ಕೆ ಒಳಗಾಗಿರುವ ಕಂದಾಯ ಸಚಿವ ಕೃಷ್ಣ ಬೈರೇಗೌಡ ವಿರುದ್ಧ ಬಿಜೆಪಿ ನಾಯಕರು ತೀವ್ರ ವಾಗ್ದಾಳಿ ನಡೆಸಿದ್ದಾರೆ. ಈ ಆರೋಪಗಳ ಕುರಿತು ತನಿಖೆಗೆ ಸಿದ್ದವಿರು

17 Dec 2025 4:09 pm
2025ರಲ್ಲಿ ಅಗಲಿದ ಚಿತ್ರರಂಗದ ಗಣ್ಯರು

2025ರಲ್ಲಿ ಅಗಲಿದ ಚಿತ್ರರಂಗದ ಗಣ್ಯರು

17 Dec 2025 4:06 pm
ಟಾಟಾ ಕಾರಿಗೆ ಮುಗಿಬಿದ್ದ ಗ್ರಾಹಕರು, ಮೊದಲ ದಿನವೇ 70,000 ಸಿಯೆರಾ ಕಾರು ಬುಕ್‌!

ಭಾರತೀಯ ಮಾರುಕಟ್ಟೆಗೆ ಬಹುನಿರೀಕ್ಷಿತ ಟಾಟಾ ಸಿಯೆರಾ ಎಸ್‌ಯುವಿ ಭರ್ಜರಿ ಎಂಟ್ರಿ ನೀಡಿದೆ. ಅಧಿಕೃತ ಬುಕ್ಕಿಂಗ್ ಆರಂಭವಾದ ಮೊದಲ ದಿನವೇ ಬರೋಬ್ಬರಿ 70,000 ಗ್ರಾಹಕರು ಬುಕ್ಕಿಂಗ್ ಮಾಡುವ ಮೂಲಕ ದಾಖಲೆ ಬರೆದಿದ್ದಾರೆ. ಇದರೊಂದಿಗೆ ಸ

17 Dec 2025 4:01 pm
SMAT ಆಡುತ್ತಿರುವ ಯಶಸ್ವಿ ಜೈಸ್ವಾಲ್ ಗೆ ಅನಾರೋಗ್ಯ; ಉತ್ತಮ ಫಾರ್ಮ್ ನಲ್ಲಿರುವ ಓಪನರ್ ಗೆ ಏಕಾಏಕಿ ಏನಾಯ್ತು!

Yashasvi Jaiswal Illness- ಟೀಂ ಇಂಡಿಯಾ ಟೆಸ್ಟ್ ಆಟಗಾರ ಯಶಸ್ವಿ ಜೈಸ್ವಾಲ್ ಅವರಿಗೆ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಪಂದ್ಯದ ವೇಳೆ ದಿಢೀರ್ ಅನಾರೋಗ್ಯ ಕಾಣಿಸಿಕೊಂಡಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ. ಪಂದ್ಯದ ವೇಳೆ ಅನಾರೋಗ್ಯ ಇದ್ದರೂ ಅ

17 Dec 2025 3:46 pm
ಕಚ್ಚಾತೈಲ ಬೆಲೆ ದಿಢೀರ್ ಕುಸಿತ: ಬ್ಯಾರಲ್‌ಗೆ 55ಡಾಲರ್‌, ತೈಲ ಬೆಲೆ ಇಳಿಕೆಯಾಗುತ್ತಿದಂತೆ ಆರ್ಥಿಕ ತಜ್ಞರಲ್ಲಿ ಹೆಚ್ಚಾದ ಆತಂಕಕ್ಕೆ ಕಾರಣವೇನು?

ರಷ್ಯಾ-ಉಕ್ರೇನ್ ಯುದ್ಧ ಮತ್ತು ಅಮೆರಿಕಾದ ಸುಂಕ ನೀತಿಗಳಿಂದ ಏರಿದ್ದ ಕಚ್ಚಾತೈಲ ಬೆಲೆ ದಿಢೀರ್ ಕುಸಿತ ಕಂಡಿದೆ. ಸದ್ಯ ಬ್ಯಾರೆಲ್‌ಗೆ 55 ಡಾಲರ್‌ಗೆ ತಲುಪಿದ್ದು, 2021ರ ನಂತರದ ಅತಿ ಕನಿಷ್ಠ ಮಟ್ಟವಾಗಿದೆ. OPEC+ ಹೆಚ್ಚುವರಿ ಪೂರೈಕೆ ಮತ್

17 Dec 2025 3:43 pm
ʻನನ್ನವರು ನಿನ್ನೊಡನೆ ಬದುಕಲು ಅವಕಾಶ ಕೊಟ್ಟಿಲ್ಲ ಕ್ಷಮಿಸುʼ; ಪ್ರಿಯಕರನಿಗೆ ಪತ್ರ ಬರೆದಿಟ್ಟು ರೈಲಿಗೆ ತಲೆಕೊಟ್ಟ ಯುವತಿ

ಧಾರವಾಡದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ಮಾಡಿಕೊಳ್ಳುತ್ತಿದ್ದ ಯುವತಿಯೊಬ್ಬಳು ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ. ಪಲ್ಲವಿ ಎನ್ನುವ ಯುವತಿಯ ಪೋಷಕರು ಆಕೆಯ ಇಷ್ಟಾರ್ಥಕ್ಕೆ ಬೆ

17 Dec 2025 3:41 pm
ಭಾರತ ಮತ್ತು ಇಥಿಯೋಪಿಯಾ ಪ್ರಾದೇಶಿಕ ಶಾಂತಿ, ಭದ್ರತೆ ಮತ್ತು ಸಂಪರ್ಕದಲ್ಲಿ ಸಹಜ ಪಾಲುದಾರರು: ಪಿಎಂ ಮೋದಿ

ಪ್ರಧಾನಿ ಮೋದಿ ಅವರು ಇಥಿಯೋಪಿಯಾ ಸಂಸತ್ತಿನಲ್ಲಿ ಐತಿಹಾಸಿಕ ಭಾಷಣ ಮಾಡಿದರು. ಭಾರತ ಮತ್ತು ಇಥಿಯೋಪಿಯಾ ಪ್ರಾದೇಶಿಕ ಶಾಂತಿ, ಭದ್ರತೆ ಮತ್ತು ಸಂಪರ್ಕದಲ್ಲಿ ಸಹಜ ಪಾಲುದಾರರು ಎಂದು ಬಣ್ಣಿಸಿದರು. ಅಭಿವೃದ್ಧಿಶೀಲ ರಾಷ್ಟ್ರಗಳಾಗ

17 Dec 2025 3:22 pm
ಗುಡ್‌ನ್ಯೂಸ್‌: BPL ರೇಷನ್‌ ಕಾರ್ಡ್‌ 2.95 ಲಕ್ಷ ಅರ್ಜಿಗಳ ವಿಲೇವಾರಿ: ಕೆಎಚ್‌ ಮುನಿಯಪ್ಪ; ಕಾರ್ಡ್‌ ಪಡೆಯುವುದೇಗೆ?

ರಾಜ್ಯದಲ್ಲಿ ಹೊಸದಾಗಿ ಬಿಪಿಎಲ್ ಕಾರ್ಡ್‌ಗಾಗಿ ಬಂದ 3.96 ಲಕ್ಷ ಅರ್ಜಿಗಳಲ್ಲಿ 2.95 ಲಕ್ಷ ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದ್ದು, ಉಳಿದ ಅರ್ಜಿಗಳನ್ನು ಒಂದು ತಿಂಗಳೊಳಗೆ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ರಾಗ

17 Dec 2025 3:02 pm
ಇಮ್ರಾನ್ ಖಾನ್ ಗೆ ಜೈಲಿನಲ್ಲಿ ಮಾನಸಿಕ ಚಿತ್ರಹಿಂಸೆ: ಡೆತ್‌ಸೆಲ್‌ನಲ್ಲಿ ಕೊಳೆಯುತ್ತಿದ್ದಾರಾ ಪಾಕ್‌ ಮಾಜಿ ಪ್ರಧಾನಿ?

ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಜೈಲಿನಲ್ಲಿ ಮಾನಸಿಕ ಚಿತ್ರಹಿಂಸೆಗೆ ಒಳಗಾಗುತ್ತಿದ್ದಾರೆ ಎಂದು ಅವರ ಪುತ್ರರು ಆರೋಪಿಸಿದ್ದಾರೆ. ಅವರಿಗೆ ಶುದ್ಧ ನೀರಿನ ವ್ಯವಸ್ಥೆಯೂ ಇಲ್ಲ, ಮಾನವ ಸಂಪರ್ಕವೂ ಇಲ್ಲದೆ ಏಕಾಂಗಿಯಾಗ

17 Dec 2025 2:36 pm
ಗೃಹಲಕ್ಷ್ಮಿ ಬಗ್ಗೆ ತಪ್ಪು ಮಾಹಿತಿ: ಸದನದಲ್ಲಿ ಕೋಲಾಹಲ, ಲಕ್ಷ್ಮೀ ಹೆಬ್ಬಾಳ್ಕರ್ ವಿಷಾದ, ಕ್ಷಮೆಗೆ ಬಿಜೆಪಿ ಬಿಗಿ ಪಟ್ಟು

ಕರ್ನಾಟಕ ಸರ್ಕಾರ ಮಹಿಳೆಯರಿಗೆ ಈ ವರ್ಷದಲ್ಲಿ ಫೆಬ್ರವರಿ ಮತ್ತು ಮಾರ್ಚ್‌ನಲ್ಲಿ 1.28 ಕೋಟಿ ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿದಂತೆ 5 ಸಾವಿರ ಕೋಟಿ ರೂ. ಹಣ ನೀಡಿರುವುದಾಗಿ ಲಕ್ಷ್ಮಿ ಹೆಬ್ಬಾಳಕರ್‌ ಅವರು ಮಾಹಿತಿ ಕೊ

17 Dec 2025 2:30 pm
Explainer: ಕೌಟುಂಬಿಕ ದೌರ್ಜನ್ಯದ ವಿರುದ್ಧ ಮಹಿಳೆಯರಿಗೆ ಇರುವ ಆಯ್ಕೆಗಳೇನು? ಕಾನೂನಿನ ರಕ್ಷಣೆ ಪಡೆಯುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ

ಭಾರತದಲ್ಲಿ ಮಹಿಳೆಯರ ಮೇಲಿನ ಕೌಟುಂಬಿಕ ದೌರ್ಜನ್ಯದ ಬಗ್ಗೆ ಇರುವ ಕಾನೂನುಗಳು, ದೌರ್ಜನ್ಯದ ವಿಧಗಳು, ರಕ್ಷಣೆ ಪಡೆಯುವ ವಿಧಾನ, ಅಧಿಕಾರಿಗಳ ಪಾತ್ರ, ನ್ಯಾಯಾಲಯದಿಂದ ಸಿಗುವ ಪರಿಹಾರಗಳು ಮತ್ತು ಸಹಾಯವಾಣಿ ಸಂಖ್ಯೆಗಳ ಸಂಪೂರ್ಣ ಮಾ

17 Dec 2025 2:06 pm
US ಕೇಂದ್ರಬಿಂದುವಾಗಿಸಿ, ಡಿ.19ರಂದು ಪ್ರಬಲ ’ರಾಜಕೀಯ ಭೂಕಂಪ’, ಮೋದಿ ಸರ್ಕಾರದ ಪತನ : ಸಂಜಯ್ ರಾವತ್

Modi Government Will Collapse : ಇನ್ನೆರಡು ದಿನಗಳಲ್ಲಿ ಪ್ರಬಲ ರಾಜಕೀಯ ಸಂಭವಿಸಲಿದ್ದು, ನರೇಂದ್ರ ಮೋದಿ ಸರ್ಕಾರ ಪತನಗೊಳ್ಳಲಿದೆ ಎಂದು ಶಿವಸೇನೆಯ್ ಉದ್ದವ್ ಠಾಕ್ರೆ ಬಣದ ನಾಯಕ ಸಂಜಯ್ ರಾವತ್ ಹೇಳಿದ್ದಾರೆ. ಇದೇ ರೀತಿಯ ಹೇಳಿಕೆಯನ್ನು ಕೆಲವು ದಿನ

17 Dec 2025 2:02 pm
‘ಓಂ’ ಚಿತ್ರದ ಶಿವಣ್ಣನಂತೆ ‘ಐ ಲವ್ ಯು, ಯು ಮಸ್ಟ್ ಲವ್ ಮಿ’ ಅಂತ ಪೊಲೀಸಪ್ಪನ ಬೆನ್ನು ಬಿದ್ದ ಯುವತಿ! ಬೆಂಗಳೂರಿನಲ್ಲೊಂದು ಲವ್ ಸ್ಟೋರಿ!

ಬೆಂಗಳೂರಿನಲ್ಲಿ ಪೊಲೀಸ್ ಇನ್ಸ್ ಪೆಕ್ಟರ್ ಒಬ್ಬರಿಗೆ ಯುವತಿಯೊಬ್ಬಳು ಪ್ರೇಮ ನಿವೇದನೆ ಮಾಡಿಕೊಂಡಿದ್ದಾಳೆ. ಪದೇ ಪದೇ ಕರೆ ಮಾಡಿ, ಹೂಗುಚ್ಛ, ರಕ್ತದಲ್ಲಿ ಪ್ರೇಮ ಪತ್ರ ನೀಡಿದ್ದಾಳೆ. ಸಚಿವಾಲಯದಿಂದಲೂ ಫೋನ್ ಮಾಡಿಸಿ ಒತ್ತಡ ಹೇರಿ

17 Dec 2025 1:32 pm
ಸೌದಿ ಅರೇಬಿಯಾದಲ್ಲಿ ಮತ್ತೆ ನಡುಗಿದ ನೆಲ; ಭೂಕಂಪ ವಲಯವಲ್ಲದಿದ್ದರೂ ಭೂಮಿ ಬಾಯ್ತೆರೆಯುವುದೇಕೆ?

ಸೌದಿ ಅರೇಬಿಯಾದ ಪೂರ್ವ ಪ್ರಾಂತ್ಯದಲ್ಲಿ 4.3 ತೀವ್ರತೆಯ ಭೂಕಂಪ ಸಂಭವಿಸಿದೆ. ಈ ಕಂಪನದಿಂದ ಯಾವುದೇ ಹಾನಿ ಅಥವಾ ಸಾವುನೋವು ಸಂಭವಿಸಿಲ್ಲ. ಈ ವರ್ಷ ಸೌದಿಯಲ್ಲಿ ಇದು ನಾಲ್ಕನೇ ಭೂಕಂಪವಾಗಿದೆ.ಭೂಕಂಪ ವಲಯವಲ್ಲದ ಸೌದಿಯಲ್ಲಿ ಈ ನಿರಂತ

17 Dec 2025 1:15 pm
ಕ್ಷಮಿಸಿ, ಆಪರೇಷನ್‌ ಸಿಂಧೂರದಲ್ಲಿ ಭಾರತ ಸೋಲಿಸಿದ ಕಾಂಗ್ರೆಸ್‌ ನಾಯಕ ಪೃಥ್ವಿರಾಜ್‌ ಚೌಹಾಣ್‌ ಕ್ಷಮೆಯೂ ಕೇಳಲ್ಲ

ಭಾರತ-ಪಾಕಿಸ್ತಾನ ನಡುವಿನ ಆಪರೇಷನ್‌ ಸಿಂಧೂರ ಸೇನಾ ಕಾರ್ಯಾಚರಣೆಗೆ ಸಂಬಂಧಿಸಿದಂತೆ, ಕಾಂಗ್ರೆಸ್‌ ನಾಯಕ ಪೃಥ್ವಿರಾಜ್‌ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಈ ಯುದ್ಧದಲ್ಲಿ ಭಾರತ ಸೋತಿತ್ತು ಎಂಬ ಚೌಹಾಣ್‌ ಹೇಳಿಕೆ ದೇಶಾದ್ಯಂ

17 Dec 2025 12:47 pm
ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ; ಗಾಯಕ ಮ್ಯೂಸಿಕ್‌ ಮೈಲಾರಿ ಬಂಧನ, ಪೋಕ್ಸೋ ಕೇಸ್‌ ದಾಖಲು

ಬೆಳಗಾವಿಯಲ್ಲಿ ನಡೆದ ಆರ್ಕೆಸ್ಟ್ರಾ ಕಾರ್ಯಕ್ರಮದಲ್ಲಿ ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಉತ್ತರ ಕರ್ನಾಟಕದ ಖ್ಯಾತ ಗಾಯಕ ಮ್ಯೂಸಿಕ್ ಮೈಲಾರಿ ಮೇಲೆ ಕೇಳಿಬಂದಿದೆ. ಈ ಪ್ರಕರಣದಲ್ಲಿ ಮೈಲಾರಿ ಹಾಗೂ ಆತನ ಆರ

17 Dec 2025 12:24 pm
ಟಾರ್ಗೆಟ್ ಲಕ್ಷ್ಮೀ ಹೆಬ್ಬಾಳ್ಕರ್: ಗೃಹ ಲಕ್ಷ್ಮೀ ಹಣದ ಬಗ್ಗೆ ಸದನಕ್ಕೆ ತಪ್ಪು ಮಾಹಿತಿ ಆರೋಪ, ಬಾವಿಗಿಳಿದು ವಿಪಕ್ಷ ಧರಣಿ

ಗೃಹ ಲಕ್ಷ್ಮೀ ಯೋಜನೆಯ ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳ ಹಣ ಪಾವತಿ ಬಗ್ಗೆ ಸದನಕ್ಕೆ ತಪ್ಪು ಮಾಹಿತಿ ನೀಡಲಾಗಿದೆ ಎಂದು ಬಿಜೆಪಿ ಸದಸ್ಯರು ಆರೋಪಿಸಿ ವಿಧಾನಸಭೆಯಲ್ಲಿ ಗದ್ದಲ ಸೃಷ್ಟಿಸಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ

17 Dec 2025 12:23 pm
ವಾರಾಂತ್ಯದಲ್ಲಿ ಸಭೆ ನಿಗದಿ : ಸಿದ್ದರಾಮಯ್ಯ ಮತ್ತು ಡಿಕೆಶಿ ಮಧ್ಯೆ ಹೊಸ ಸೂತ್ರ ಮುಂದಿಟ್ಟ ಕಾಂಗ್ರೆಸ್ ಹೈಕಮಾಂಡ್ ?

Karnataka power tussle : ದಿನದಿಂದ ದಿನಕ್ಕೆ ಜಟಿಲಗೊಳ್ಳುತ್ತಿರುವ ಅಧಿಕಾರ ಹಸ್ತಾಂತರದ ವಿಚಾರಕ್ಕೆ ಸಂಬಂಧಿಸಿದಂತೆ, ಕಾಂಗ್ರೆಸ್ ಹೈಕಮಾಂಡ್ ಹೊಸ ಸೂತ್ರ ಮುಂದಿಟ್ಟಿದೆ ಎನ್ನುವ ಮಾತುಗಳು ಕೇಳಿ ಬರುತ್ತಿದೆ. ಅದು ನಿಜವಾಗಿದ್ದೇ ಆದಲ್ಲಿ ಇದ

17 Dec 2025 12:04 pm
Sports Street- ವೈಭವ್ ಸೂರ್ಯವಂಶಿಯನ್ನು ಈಗಲೇ ಟೀಂ ಇಂಡಿಯಾಗೆ ಆಯ್ಕೆ ಮಾಡ್ಬೇಕಾ? ಟಿ20 ವಿಶ್ವಕಪ್ ಸಕಾಲವೇ?

Vaibhav Suryavanshi- ಒಂದು ಮಾತ್ರ ನಿಜ. ವೈಭವ್ ಸೂರ್ಯವಂಶಿ ಎಂಬ ಬಾಲಕ ಬಿಹಾರದವನಲ್ಲದೆ ಮುಂಬೈನನಾಗಿದ್ದಿದ್ದರೆ ಐಪಿಎಲ್ ಸೆಂಚುರಿ ಹೊಡೆದ ಮರುದಿನವೇ ಟೀಂ ಇಂಡಿಯಾದಲ್ಲಿ ಇರುತ್ತಿದ್ದ. ವಯಸ್ಸು ಸಣ್ಣದು, ಅಂತಾರಾಷ್ಟ್ರೀಯ ಪಂದ್ಯ ಆಡುವ ಮೆ

17 Dec 2025 11:50 am
ದೆಹಲಿಯಲ್ಲಿ ವಾಯುಮಾಲಿನ್ಯದ ಬಿಕ್ಕಟ್ಟು : ಸರ್ಕಾರಿ ಖಾಸಗಿ ಕಂಪನಿಗಳ ಶೇ.50 ರಷ್ಟು ನೌಕರರಿಗೆ ವರ್ಕ್ ಫ್ರಂ ಹೋಂ ಕಡ್ಡಾಯ

ದೆಹಲಿಯಲ್ಲಿ ತೀವ್ರಗೊಂಡ ವಾಯುಮಾಲಿನ್ಯ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ, ಸರ್ಕಾರಿ ಹಾಗೂ ಖಾಸಗಿ ಕಂಪನಿಗಳಿಗೆ ಶೇ.50ರಷ್ಟು ನೌಕರರನ್ನು ಮನೆಯಿಂದಲೇ ಕೆಲಸ ಮಾಡುವಂತೆ ಕಡ್ಡಾಯಗೊಳಿಸಲಾಗಿದೆ. ನಿರ್ಮಾಣ ಕಾಮಗಾರಿಗಳನ್ನು ನಿಷೇಧಿ

17 Dec 2025 11:44 am
ಶ್ರಮ ಸಾಮರ್ಥ್ಯ ಯೋಜನೆ: ಕಟ್ಟಡ ಕಾರ್ಮಿಕರಿಗೆ 20,000 ರೂ. ಮೌಲ್ಯದ ಉಚಿತ ಟೂಲ್‌ಕಿಟ್ ಮತ್ತು ತರಬೇತಿ! ಅರ್ಜಿ ಸಲ್ಲಿಕೆ ಹೇಗೆ?

ಕರ್ನಾಟಕ ಸರ್ಕಾರವು ಕಟ್ಟಡ ಕಾರ್ಮಿಕರ ಕಲ್ಯಾಣಕ್ಕಾಗಿ ಶ್ರಮ ಸಾಮರ್ಥ್ಯ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಯಡಿ 18 ರಿಂದ 60 ವರ್ಷದೊಳಗಿನ ಅರ್ಹ ಕಾರ್ಮಿಕರಿಗೆ ಉಚಿತ ತಾಂತ್ರಿಕ ತರಬೇತಿ ನೀಡಲಾಗುತ್ತದೆ. ಜೊತೆಗೆ, ಸುಮಾರು 20,000

17 Dec 2025 11:41 am
ಎಟಿಎಂ ಮತ್ತು ಯುಪಿಐ ಮೂಲಕ ಪಿಎಫ್ ಹಣ ಡ್ರಾ, ಕೇಂದ್ರದಿಂದ ಮಹತ್ವದ ಘೋಷಣೆ; ಡಿಜಿಟಲ್‌ ಪೋಷಣೆ

ನೌಕರರ ಪಿಎಫ್‌ ಹಣ ಡ್ರಾ ವ್ಯವಸ್ಥೆಯನ್ನು ಡಿಜಿಟಲೀಕರಣಗೊಳಿಸುವತ್ತ ಇಟ್ಟಿರುವ ಮಹತ್ವದ ಹೆಜ್ಜೆಯೊಂದರಲ್ಲಿ, ಕೇಂದ್ರ ಕಾರ್ಮಿಕ ಇಲಾಖೆಯು ಶೀಘ್ರದಲ್ಲೇ ಎಟಿಎಂ ಮತ್ತು ಯುಪಿಐ ಮೂಲಕ ಶೇ. 75ರಷ್ಟು ಪಿಎಫ್‌ ಹಣವನ್ನು ಹಿಂಪಡೆಯುವ ವ

17 Dec 2025 11:35 am
ನ್ಯಾಷನಲ್ ಹೆರಾಲ್ಡ್ ಕೇಸ್ ವಿರುದ್ಧ ಸಿಡಿದೆದ್ದ ಕಾಂಗ್ರೆಸ್, ಸುವರ್ಣಸೌಧದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಕಹಳೆ

ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಕೇಂದ್ರ ಸರ್ಕಾರ ಕಾಂಗ್ರೆಸ್ ನಾಯಕರ ವಿರುದ್ಧ ದ್ವೇಷ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸಿ ಬೆಳಗಾವಿ ಸುವರ್ಣ ಸೌಧದ ಗಾಂಧಿ ಪ್ರತಿಮೆ ಮುಂದೆ ಕಾಂಗ್ರೆಸ್ ಪ್ರತಿಭಟನೆ ನಡೆಸಿತು. ಸಿಎಂ ಸಿ

17 Dec 2025 11:27 am
ಅಬ್ಬಬ್ಬಾ.. ಡಾಲರ್ ವಿರುದ್ಧ ಕಡೆಗೂ ಚೇತರಿಕೆ ಕಂಡ ರುಪಾಯಿ! ಮಧ್ಯಮ ವರ್ಗಕ್ಕೆ ಚೇತೋಹಾರಿ?

ಬುಧವಾರ, ಅಮೆರಿಕನ್ ಡಾಲರ್ ಎದುರು ರೂಪಾಯಿ ದಾಖಲೆಯ ಕುಸಿತ ಕಂಡಿತು, 91.07 ಕ್ಕೆ ತಲುಪಿತು. ಭಾರತೀಯ ರಿಸರ್ವ್ ಬ್ಯಾಂಕ್ ಮಧ್ಯಪ್ರವೇಶದಿಂದಾಗಿ ರೂಪಾಯಿ ಚೇತರಿಸಿಕೊಂಡಿತು, ಇದು ಕಳೆದ ಏಳು ತಿಂಗಳಲ್ಲಿ ಅತಿ ದೊಡ್ಡ ದಿನದ ಚೇತರಿಕೆ. ಅಮ

17 Dec 2025 11:21 am
ಲೋಕೋಪಯೋಗಿ ಇಲಾಖೆಯಿಂದ ಗುತ್ತಿಗೆದಾರರಿಗೆ 8804 ಕೋಟಿ ಬಿಲ್ ಬಾಕಿ ; ಯಾವಾಗ ಆಗಲಿದೆ ಪಾವತಿ?

ರಾಜ್ಯದಲ್ಲಿ ಗುತ್ತಿಗೆದಾರರ ಬಾಕಿ ಬಿಲ್ ಪಾವತಿ ವಿಳಂಬ ವಿಪಕ್ಷಗಳಿಗೆ ಅಸ್ತ್ರವಾಗಿದೆ. ಲೋಕೋಪಯೋಗಿ ಇಲಾಖೆಯಲ್ಲಿ 8804 ಕೋಟಿ ರೂ.ಗಳ ಬಿಲ್ ಬಾಕಿ ಇದ್ದು, ಅನುದಾನ ಲಭ್ಯತೆಯ ಆಧಾರದಲ್ಲಿ ಪಾವತಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಸ

17 Dec 2025 11:08 am
ಹೆಣ್ಣು ಭ್ರೂಣ ಹತ್ಯೆ ’ಪಿಡುಗು’ ತಡೆಗಟ್ಟಲು ರಾಜ್ಯ ಸರ್ಕಾರದ ಮಹತ್ವದ ನಿರ್ಧಾರ : ಏನದು?

Siddaramaiah Government : ಸಮಾಜದಲ್ಲಿ ಹೆಣ್ಣು ಭ್ರೂಣ ಹತ್ಯೆ ಎನ್ನುವುದು ದೊಡ್ಡದಾದ ಪಿಡುಗಿನಂತಾಗಿದೆ. ಈ ಸಂಬಂಧ, ಹಲವು ಕ್ರಮಗಳನ್ನು ಸರ್ಕಾರ ತೆಗೆದುಕೊಂಡರೂ, ಇದನ್ನು ಸಂಪೂರ್ಣವಾಗಿ ತಡೆಗಟ್ಟಲು ಸಾಧ್ಯವಾಗುತ್ತಿಲ್ಲ ಎಂದು ರಾಜ್ಯ ಆರೋಗ್

17 Dec 2025 10:50 am
Gold Rate Rise: ಮತ್ತೆ ಏರಿದ ಚಿನ್ನದ ಬೆಲೆ, ಬೆಳ್ಳಿ ಕೆ.ಜಿ ಬೆಲೆಯೂ ಬರೋಬ್ಬರಿ 8900 ರೂ ಹೆಚ್ಚಳ!

ಮಂಗಳವಾರ ತಾತ್ಕಾಲಿಕ ಇಳಿಕೆ ಕಂಡಿದ್ದ ಚಿನ್ನದ ಬೆಲೆ ಇಂದು ಮತ್ತೆ ಏರಿಕೆಯಾಗಿದ್ದು, 24 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 1,34,510 ರೂ. ತಲುಪಿದೆ. 22 ಕ್ಯಾರೆಟ್ ಚಿನ್ನದ ಬೆಲೆಯೂ 10 ಗ್ರಾಂಗೆ 1,23,300 ರೂ.ಗೆ ಏರಿದೆ. ಬೆಳ್ಳಿ ಬೆಲೆ ಕೂಡ ಕೆಜಿ

17 Dec 2025 10:43 am
ಕ್ಷಿಪ್ರ ಬೆಳವಣಿಗೆ; ಬೆಂಜಮಿನ್‌ ನೆತನ್ಯಾಹು ಭೇಟಿ ಮಾಡಿದ ಜೈಶಂಕರ್‌; ಭಯೋತ್ಪಾದನೆ ವಿರುದ್ಧ ಜೀರೋ ಟಾಲೆರೆನ್ಸ್‌ ಘೋಷಣೆ

ಎರಡು ದಿನಗಳ ಇಸ್ರೇಲ್‌ ಪ್ರವಾಸದಲ್ಲಿರುವ ಭಾರತದ ವಿದೇಶಾಂಗ ಸಚಿವ ಡಾ.ಎಸ್.‌ ಜೈಶಂಕರ್‌, ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಅವರೊಂದಿಗೆ ದ್ವಿಪಕ್ಷೀಯ ಸಭೆ ನಡೆಸಿದ್ದಾರೆ. ಇದೇ ವೇಳೆ ಆಸ್ಟ್ರೇಲಿಯಾದ ಸಿಡ್ನಿಯ ಬಾಂಡಿ ಬೀಚ್‌ನಲ

17 Dec 2025 10:41 am