ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಮೊದಲ ಸ್ಥಾನ ಗಳಿರುವ ಪ್ರಾರ್ಥನಾ ಬಿರಾದಾರ್ ಅವರು ಸರ್ಕಾರಿ ಶಾಲೆ ವಿದ್ಯಾರ್ಥಿನಿ. ಅವರ ತಂದೆ ಕೂಡ ಅದೇ ಶಾಲೆಯ ಕನ್ನಡ ಶಿಕ್ಷಕರಾಗಿದ್ದು, ಮಗಳನ್ನು ತಮ್ಮ ಶಾಲೆಯಲ್ಲಿ ಓದಿಸಿ ಪ
IPL Slow Over Rate : ಇಂಡಿಯನ್ ಪ್ರೀಮಿಯರ್ ಲೀಗ್ ಪಂದ್ಯಗಳು ಸಮಯಕ್ಕೆ ಸರಿಯಾಗಿ ಮುಗಿಯುತ್ತಿಲ್ಲ. ಇನ್ನೂರು ನಿಮಿಷದಲ್ಲಿ ಮುಗಿಯಬೇಕಾದ ಪಂದ್ಯಗಳು ಕೆಲವೊಮ್ಮೆ ಒಂದು ಗಂಟೆ ತಡವಾಗಿ ಮುಗಿದ ಉದಾಹರಣೆಗಳಿವೆ. ಐಪಿಎಲ್ ಪಂದ್ಯಗಳು ನಿಗದಿತ ಸಮ
ಅಮೆರಿಕಾದಲ್ಲಿ ಜನ್ಮಸಿದ್ದ ಪೌರತ್ವ ಹಕ್ಕಿನ ಕುರಿತು ಹೆಚ್ಚುತ್ತಿರುವ ಆಕ್ರೋಶದ ನಡುವೆ ಇದೀಗ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಮೆರಿಕಾದ ರೆಡಿಯೋ ನಿರೂಪಕರ ವಿವಾದಾತ್ಮಕ ಪೋಸ್ಟ್ವೊಂದನ್ನು ಹಂಚಿಕೊಂಡಿದ್ದಾರೆ, ಇ
ಕರ್ನಾಟಕ ಶಾಲಾ ಪರೀಕ್ಷೆ ಮಯತ್ತು ಮೌಲ್ಯ ನಿರ್ಣಯ ಮಂಡಳಿ ಇಂದು (ಏ.23-ಗುರುವಾರ) 10ನೇ ತರಗತಿ ಪರೀಕ್ಷೆ ಫಲಿತಾಂಶ 2026ನ್ನು ಪ್ರಕಟಿಸಿದೆ. ಒಟ್ಟು ಶೇ. 94.1ರಷ್ಟು ಫಲಿತಾಂಶ ಬಂದಿದೆ. ಈ ಮಧ್ಯೆ ಪರೀಕ್ಷೆಯಲ್ಲಿ ನಿರೀಕ್ಷಿತ ಫಲಿತಾಂಶ ಗಳಿಸದ
ಕರ್ನಾಟಕ ಶಾಲಾ ಪರೀಕ್ಷೆ ಹಾಗೂ ಮೌಲ್ಯ ನಿರ್ಣಯ ಮಂಡಳಿ 2026 ನೇ ಸಾಲಿನ ಎಸ್ಎಸ್ಎಲ್ಸಿ ಫಲಿತಾಂಶ ಬಿಡುಗಡೆ ಮಾಡಿದೆ. 7 ವಿದ್ಯಾರ್ಥಿಗಳು 625 ಕ್ಕೆ 625 ಅಂಕಗಳನ್ನು ಪಡೆದುಕೊಂಡಿದ್ದಾರೆ. ಸರ್ಕಾರಿ ಶಾಲೆಯ ವಿದ್ಯಾರ್ಥಿನಿ ಸೇರಿ 7 ಮಂದಿ
ಮಧ್ಯಪ್ರಾಚ್ಯದಲ್ಲಿನ ಅನಿಶ್ಚಿತತೆಯಿಂದಾಗಿ ಎದುರಾಗಿರುವ ತೈಲ ಬಿಕ್ಕಟ್ಟಿನ ಮಧ್ಯೆ ವಿವಿಧ ರಾಜ್ಯಗಳಲ್ಲಿನ ಚುನಾವಣೆಗಳ ಬಳಿಕ ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಏರಿಕೆ ಮಾಡಲಾಗುತ್ತದೆ ಎಂಬ ವರದಿಗಳಿಗೆ ಸ್
ಅಮೆರಿಕ ಮತ್ತು ಇರಾನ್ ನಡುವಿನ ಕಾಳಗ ಕೇವಲ ಯುದ್ಧಭೂಮಿಗೆ, ಕ್ಷಿಪಣಿಗಳ ಆರ್ಭಟಕ್ಕೆ ಮಾತ್ರ ಸೀಮಿತವಾಗಿಲ್ಲ. ಬದಲಾಗಿ ಜಾಗತಿಕ ಆರ್ಥಿಕತೆಯ ಮೇಲೂ ಇದು ಭಾರಿ ಪರಿಣಾಮ ಬೀರುತ್ತಿದ್ದು, ಭಾರತದ ಷೇರುಪೇಟೆಯನ್ನು ಅಕ್ಷರಶಃ ನಡುಗಿಸು
ಬಹುನಿರೀಕ್ಷಿತ ಕರ್ನಾಟಕ ಎಸ್ಎಸ್ಎಲ್ಸಿ ಪರೀಕ್ಷೆ 2026 ಫಲಿತಾಂಶ ಪ್ರಕಟವಾಗಿದೆ. ವೆಬ್ಸೈಟ್ ಹಾಗೂ ಮೊಬೈಲ್ಗಳಲ್ಲಿ ಫಲಿತಾಂಶ ಲಭ್ಯವಿದೆ. ಮಧ್ಯಾಹ್ನ ಬಳಿಕ ಶಾಲೆಗಳ ನೋಟಿಸ್ ಬೋರ್ಡ್ನಲ್ಲಿ ಫಲಿತಾಂಶ ಹಾಕಲು ವ್ಯವಸ್ಥೆ ಮ
ಚಿಕ್ಕಬಳ್ಳಾಪುರದ ಮೊಲದ ಭಿಕ್ಷುಕ ದಂಪತಿಗೆ ಜನಿಸಿದ ಹೃದಯ ಸಂಬಂಧಿ ಕಾಯಿಲೆಯ ಮಗಳನ್ನು ನೋಡಿಕೊಳ್ಳಲಾಗದೆ ಹಣದಾಸೆಗೆ ಮಾರಲು ಹೊರಟ್ಟಿದ್ದ ಮಗುವನ್ನು ಮಕ್ಕಳ ರಕ್ಷಣಾ ಘಟಕ ರಕ್ಷಿಸಿತ್ತು. ಇತ್ತೀಚೆಗೆ ಈ ಮಗುವನ್ನು ದತ್ತು ಪಡೆಯ
Tamil Nadu Assembly Election : ದೇಶದೆಲ್ಲಡೆ ಕುತೂಹಲಕ್ಕೆ ಕಾರಣವಾಗಿರುವ ತಮಿಳುನಾಡು ವಿಧಾನಸಭೆಗೆ ಚುನಾವಣೆ ನಡೆಯುತ್ತಿದೆ. ಮಹಿಳಾ ಮೀಸಲಾತಿ ಬಿಲ್ ಬಿದ್ದು ಹೋದ ನಂತರ ನಡೆಯುತ್ತಿರುವ ಚುನಾವಣೆ ಇದಾಗಿರುವುದರಿಂದ, ಮತದಾರ ಅದರಲ್ಲೂ ಪ್ರಮುಖವ
ಕರ್ನಾಟಕ ರಾಜಕೀಯದಲ್ಲಿ ಮೇ 4 ‘ಡೆಡ್ಲೈನ್’ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ಒಂದು ನಡೆಯಲ್ಲಿ ನಾಯಕತ್ವ ಬದಲಾವಣೆ ವಿಚಾರವಾಗಿ ಸಾಕಷ್ಟು ಬೆಳವಣಿಗೆಗಳು ನಡೆಯುತ್ತಿವೆ. ಮತ್ತೊಂದು ಕಡೆಯಲ್ಲಿ ಸಂಪುಟ ಪುನಾರಚನೆ ಕುರಿತಾಗಿ
ನಿಮಗಾಗುತ್ತಿರುವ ಗೊಂದಲವನ್ನು, ಒತ್ತಡವನ್ನು ಯಾರ ಬಳಿಯೂ ಹೇಳಿಕೊಳ್ಳಲಾಗುತ್ತಿಲ್ಲ ಎಂದನಿಸಿದ್ರೆ, ಅಂಗೈಯಲ್ಲಿರುವ ಮೊಬೈಲ್ ಸಹಾಯದಿಂದ ಇದಕ್ಕೆ ಪರಿಹಾರ ಸಿಗಲಿದೆ. ಹೌದು ನಿಮ್ಹಾನ್ಸ್ ಅಭಿವೃದ್ಧಿಪಡಿಸಿದ ಮೈಂಡ್ ನೋಟ್ ಎಂಬ
ಇರಾನ್ ಮೇಲಿನ ಇಸ್ರೇಲ್-ಅಮೆರಿಕಾ ಜಂಟಿ ಕಾರ್ಯಚರಣೆಗೆ ಟ್ರಂಪ್ ಮನವೊಲಿಸಿದ್ದೇ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಎಂದು ಆರೋಪಗಳು ಕೇಳಿಬರುತ್ತಿವೆ. ಈ ನಡುವೆ ಇರಾನ್ ಯುದ್ಧದ ಕುರಿತು ಟ್ರಂಪ್ ಅವರಿಗಿಂತ ಮೊದಲ
ಆಹಾ! ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್, ಸೇನಾಧ್ಯಕ್ಷ ಜನರಲ್ ಅಸಿಮ್ ಮುನೀರ್ ಅವರನ್ನು ಹೊಗಳಿದ್ದೇ ಹೊಗಳಿದ್ದು. ಮಧ್ಯಪ್ರಾಚ್ಯದಲ್ಲಿ ಶಾಂತಿ ಸ್ಥಾಪನೆ ಕೇವಲ ಇವರಿಬ್ಬರಿಂ
Pant and Pooran Poor Batting : ಹಾಲೀ ಐಪಿಎಲ್ ಸರಣಿಯಲ್ಲಿ ಕೆಲವರು ಪ್ರಚಂಡ ಫಾರಂನಲ್ಲಿದ್ದರೆ, ಒಂದಿಷ್ಟು ಆಟಗಾರರು ರನ್ ಬರ ಎದುರಿಸುತ್ತಿದ್ದಾರೆ. ಹಾಗಾಗಿ, ಇವರನ್ನು ಬಿಡ್ ಮಾಡಿದ ಮೊತ್ತ ಮತ್ತು ಅವರ ಆಟ, ಚರ್ಚೆಗೆ ಗ್ರಾಸವಾಗುತ್ತಿದೆ. ಅಂತಹ ಇಬ
IPL ಇತಿಹಾಸದಲ್ಲಿ ತಲಾ 5 ಟ್ರೋಫಿಗಳನ್ನು ಗೆದ್ದಿರುವ MI ಹಾಗೂ CSK ತಂಡಗಳು ಏ.23ರಂದು ಮುಂಬೈನ ವಾಖೆಂಡೆ ಕ್ರೀಡಾಂಗಣದಲ್ಲಿ ಮುಖಾಮುಖಿಯಾಗುತ್ತಿದ್ದು, ಈ ಟೂರ್ನಿಯಲ್ಲಿ ಅಸ್ಥಿರ ಪ್ರದರ್ಶನ ನೀಡುತ್ತಿರುವ ಉಭಯ ತಂಡಗಳು ಗೆಲುವಿನ ಲಯಕ್
Wind Power Achievement : ಪವನ ಶಕ್ತಿ ಉತ್ಪಾದನೆಯಲ್ಲಿ ಭಾರತ ಗಮನಾರ್ಹ ಸಾಧನೆಯನ್ನು ಮಾಡಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದ್ದಾರೆ. ದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡುತ್ತಾ, ಜಾಗತಿಕವಾಗಿ ಭಾರತದ ನಾಲ್ಕನೇ ಸ್ಥಾನದ
ತಮಿಳುನಾಡು ಹಾಗೂ ಪಶ್ಚಿಮ ಬಂಗಾಳದ ಚುನಾವಣೆ ಇಂದು ಆರಂಭವಾಗಿದೆ. ಶಾಂತಿಯುತ ಚುನಾವಣೆಗೆ ಬೇಕಾದ ಎಲ್ಲಾ ವ್ಯವಸ್ಥೆ ಮಾಡಲಾಗಿದೆ.
ಬೇಸಿಗೆಯಲ್ಲಿ ಎಳನೀರಿಗೆ ಬೆಲೆ ಏರಿಕೆಯಾದರೂ ಭಾರೀ ಭೇಡಿಕೆ ಸೃಷ್ಟಿಯಾಗಿದೆ. ಇದರ ಲಾಭ ಮಾತ್ರ ರೈತರಿಗೆ ಸಿಗದೆ ಮಧ್ಯವರ್ತಿಗಳಿಗೇ ಹೆಚ್ಚು ಸಿಗುತ್ತಿದೆ. ಹೆಚ್ಚು ಎಳನೀರನ್ನು ಬಳಕೆ ಮಾಡುತ್ತಿರುವುದರಿಂದ ತೆಂಗಿನಕಾಯಿಗೆ ಅಭಾ
ಸಾವು ತರಬಲ್ಲ ಈ ಅಮೀಬಿಕ್ ಮೆದುಳು ಜ್ವರ ಲಕ್ಷಣ ಕಾಣಿಸಿಕೊಂಡ ಕೂಡಲೇ ವೈದ್ಯರ ನೆರವು ಪಡೆಯಬೇಕಾಗುತ್ತದೆ. ಅತಿಯಾದ ಬಿಸಿಲಿಗೆ ನೀರಿನಡಿಯಲ್ಲಿ ಅಮೀಬ ಸೃಷ್ಟಿಯಾಗಿ, ರೋಗ ಬರುಲು ಕಾರಣವಾಗುತ್ತದೆ, ಸೇರಿದಂತೆ ಹಲವು ಪ್ರಮುಖ ವಿಷಯಗ
ಹರ್ಮುಜ್ ಜಲಸಂಧಿಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಇರಾನ್, ಇದಕ್ಕೆ ದಿಗ್ಭಂಧನ ಹಾಕಿರುವ ಅಮೆರಿಕದ ನಡೆಗೆ ತೀವ್ರ ವಿರೋಧೀಸಿ, ಸಂಧಾನ ಸಭೆಗೂ ಮುಂದಾಗುತ್ತಿಲ್ಲ. ಅಲ್ಲದೆ ಅಲ್ಲಿ ದಾಟಲೆತ್ನಿಸಿದ ಹಡಗುಗಳ ಮೇಲೂ ಇರಾನ್
ರವೀಂದ್ರ ಜಡೇಜಾ ಅವರ ಅಲ್ರೌಂಡ್ ಆಟ ಮತ್ತು ಜೋಫ್ರಾ ಆರ್ಚರ್ ಅವರ ಮಾರಕ ಬೌಲಿಂಗ್ ನ ಸಹಾಯದಿಂದ ರಾಜಸ್ಥಾನ ರಾಯಲ್ಸ್ ತಂಡ ಲಖನೌ ಸೂಪರ್ ಜೈಂಟ್ಸ್ ತಂಡವನ್ನು 40 ರನ್ ಗಳ ಅಂತರದಿಂದ ಸೋಲಿಸಿದೆ. ಈ ಮೂಲಕ ಆಢಿದ 7 ಪಂದ್ಯಗಳಲ್ಲಿ 5 ಪಂದ್ಯಗ
ಐಪಿಎಲ್ ನ ಅಚ್ಚರಿಯ ಬಾಲಕ 15 ವರ್ಷದ ವೈಭವ್ ಸೂರ್ಯವಂಶಿ ಲಖನೌ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ 8 ರನ್ ಗೂ ಔಟಾದರೂ ಹೊಸ ಸಾಧನೆಯೊಂದನ್ನು ಮಾಡಿದರು. ಆಸ್ಟ್ರೇಲಿಯಾದ ವೈಟ್ ಬಾಲ್ ಸ್ಪೆಷಲಿಸ್ಟ್ ಆಟಗಾರ ಗ್ಲೆನ್ ಮ್ಯಾಕ್ಸ್ ವ
ಮೈಸೂರಿನಲ್ಲಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಜಮೀನು ಸ್ವಾಧೀನಕ್ಕೆ ಹೊರಡಿಸಿದ್ದ ಅಧಿಸೂಚನೆ ರದ್ದುಪಡಿಸಿದ ಏಕಸದಸ್ಯ ಪೀಠದ ಆದೇಶವನ್ನು ಹೈಕೋರ್ಟ್ ವಿಭಾಗೀಯ ಪೀಠ ಎತ್ತಿಹಿಡಿದಿದೆ. 460 ದಿನಗಳ ವಿಳಂಬದೊಂದಿಗೆ ಮುಡಾ ಸಲ್ಲಿಸಿ
ಮಾಗಡಿ ಶಾಸಕ ಎಚ್.ಸಿ. ಬಾಲಕೃಷ್ಣ ಅವರು ಸಚಿವ ಜಮೀರ್ ಅಹ್ಮದ್ ಜೆಡಿಎಸ್ಗೆ ಮರಳುವ ವದಂತಿಯನ್ನು ವ್ಯಂಗ್ಯವಾಡಿದ್ದಾರೆ. ನಮ್ಮನ್ನು ಕಾಂಗ್ರೆಸ್ಗೆ ಕರೆತಂದ ಜಮೀರ್ ವಾಪಸ್ ಹೋಗುವುದಾದರೆ ನಮ್ಮನ್ನೂ ಕರೆದುಕೊಂಡು ಹೋಗಲಿ ಎಂದಿದ
ಭಾರತ ತಂಡದ ಮಾಜಿ ನಾಯಕ, ಪ್ರಸ್ತುತ ವೈಟ್ ಬಾಲ್ ಕ್ರಿಕೆಟ್ ನ ಅಪ್ರತಿಮ ಬ್ಯಾಟರ್ ರೋಹಿತ್ ಶರ್ಮಾ ಅವರು 2011ರ ವಿಶ್ವಕಪ್ ಆಡಿದ್ದ ಭಾರತ ತಂಡದಲ್ಲಿ ಏಕಿರಲಿಲ್ಲ ಎಂಬುದು ಇಂದಿಗೂ ಕಾಡುವ ದೊಡ್ಡ ಪ್ರಶ್ನೆ. ಈ ಬಗ್ಗೆ ಇದೀಗ ಅಂದು ಬಿಸಿಸಿ
Mamata Banerjee Sentiment Card : ಸತತವಾಗಿ ಮೂರು ಟರ್ಮ್’ನಲ್ಲಿ ಪಶ್ಚಿಮ ಬಂಗಾಳದಲ್ಲಿ ಅಧಿಕಾರದಲ್ಲಿರುವ ಮಮತಾ ಬ್ಯಾನರ್ಜಿ, ಈ ಬಾರಿಯ ಚುನಾವಣೆಯಲ್ಲಿ ಮತ್ತೆ ಗೆಲುವು ಸಾಧಿಸುತ್ತಾರಾ ಎನ್ನುವುದು ಕುತೂಹಲಕ್ಕೆ ಕಾರಣವಾಗಿದೆ. ಚುನಾವಣೆಗೆ 24 ಗಂಟೆ
ಕರ್ನಾಟಕ ಎಸ್ಎಸ್ಎಲ್ಸಿ ಪರೀಕ್ಷೆ ಫಲಿತಾಂಶ ಗುರುವಾರ ಪ್ರಕಟವಾಗಲಿದೆ. ಈ ಬಗ್ಗೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಅಧಿಕೃತ ಮಾಹಿತಿ ನೀಡಿದೆ. ಮಧ್ಯಾಹ್ನ 12 ಕ್ಕೆ ಫಲಿತಾಂಶ ಲಭ್ಯವಾಗಲಿದೆ. ವಿದ್ಯಾರ್ಥಿ
ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿಗೆ ಇಂದು (ಏ.22-ಬುಧವಾರ) ಭರ್ತಿ ಒಂದು ವರ್ಷವಾಗಿದ್ದು, ಸಮಸ್ತ ಭಾರತೀಯರು ಈ ದಾಳಿಯಲ್ಲಿ ಮೃತಪಟ್ಟ 26 ಜನರಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಭಾರತದ ದು:ಖ
Pat Cummins And Ishan Kishan- ಗಾಯದಿಂದ ಚೇತರಿಸಿಕೊಂಡಿರುವ ಪ್ಯಾಟ್ ಕಮಿನ್ಸ್ ಮತ್ತು ಹಂಗಾಮಿ ನಾಯಕನಾಗಿ ಯಶಸ್ಸು ಕಂಡಿರುವ ಇಶಾನ್ ಕಿಶನ್ ನಡುವೆ ಸನ್ರೈಸರ್ಸ್ ಹೈದರಾಬಾದ್ ತಂಡದ ನಾಯಕತ್ವ ಯಾರಿಗೆ ಎಂಬ ಗೊಂದಲ ಸೃಷ್ಟಿಯಾಗಿದೆ. ಇಶಾನ್ ಕಿಶನ್
ಪಶ್ಚಿಮ ಬಂಗಾಳದಲ್ಲಿ ನಾಳೆ (ಏ.23-ಗುರುವಾರ)ಯಿಂದ ವಿಧಾನಸಭೇ ಚುನಾವಣೆಗೆ ಮತದಾನ ಆರಂಭವಾಗಲಿದೆ. ಮತದಾನಕ್ಕೂ ಮುನ್ನಾದಿನ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಸುಪ್ರೀಂಕೋರ್ಟ್ ಶಾಕ್ ನೀಡಿದೆ. ಐ-ಪ್ಯಾಕ್ ವಿರುದ್ಧದ ಇಡಿ
ಬೆಂಗಳೂರಿನ ಬಹು ನಿರೀಕ್ಷಿತ ಮೊದಲ ಡಬಲ್ ಡೆಕ್ಕರ್ ಫ್ಲೈಓವರ್ ವಾಹನ ಸಂಚಾರಕ್ಕೆ ಸಂಪೂರ್ಣ ಮುಕ್ತವಾಗಿದೆ. ಸಿಲ್ಕ್ ಬೋರ್ಡ್ ಟ್ರಾಫಿಕ್ಗೆ ಮುಕ್ತಿ ನೀಡಲಿದೆ ಎನ್ನಲಾಗಿದೆ. ಈ ಫ್ಲೈಓವರ್ ಎಚ್ಎಸ್ಆರ್ 5ನೇ ಮುಖ್ಯರಸ್ತೆಯಿಂದ ಜ
ವಯಸ್ಸಾದ್ಮೇಲೆ ಮೂತ್ರ ಕಂಟ್ರೋಲ್ ತಪ್ಪೋದು ಸಹಜನಾ? ಸಮಸ್ಯೆನಾ? Dr.Anil Kumar
ರಾಷ್ಟ್ರ ರಾಜಧಾನಿಯಲ್ಲಿ ಬೆಚ್ಚಿ ಬೀಳಿಸುವ ಘಟನೆ ನಡೆದಿದೆ. ದೆಹಲಿಯ ಅಮರ್ ಕಾಲೋನಿಯಲ್ಲಿ ಹಿರಿಯ ಐಆರ್ಎಸ್ ಅಧಿಕಾರಿಯ ಪುತ್ರಿಯನ್ನು ಭೀಕರವಾಗಿ ಕೊಲೆ ಮಾಡಲಾಗಿದೆ. ಮನೆಗೆ ನುಗ್ಗಿ ಆರೋಪಿ ಈ ಕೃತ್ಯ ಎಸಗಿದ್ದಾನೆ. ಪೊಲೀಸರ ಪ್ರ
MS Dhoni- Rohit Sharma Comeback Match- ಐಪಿಎಲ್ 2026ರ ಅತ್ಯಂತ ಹೈವೋಲ್ಟೇಜ್ ಪಂದ್ಯದಲ್ಲಿ ಐದು ಬಾರಿ ಚಾಂಪಿಯನ್ ಗಳಾಗಿರುವ ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಮುಖಾಮುಖಿಯಾಗಲಿವೆ. ಗಾಯದಿಂದ ಚೇತರಿಸಿಕೊಂಡಿರುವ ದಿಗ್ಗಜರಾದ ಎಂ.ಎಸ್.
ಕೊಡಗಿನಲ್ಲಿ ವಿದೇಶಿ ಮಹಿಳೆ ಮೇಲೆ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರ್ಖಂಡ್ ಮೂಲದ ಆರೋಪಿಗಳು ಅರೆಸ್ಟ್ ಮಾಡಲಾಗಿದೆ ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ್ ಅವರು ಮಾಹಿತಿ ನೀಡಿದ್ದಾರೆ. ಇಂತಹ ಘಟನೆಗಳಿಂದ ರಾಜ್ಯಕ್ಕೆ ಅ
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಟೆರರಿಸ್ಟ್ ಎಂದು ಕರೆದು ವಿವಾದ ಸೃಷ್ಟಿಸಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಬಿಜೆಪಿ ನಾಯಕರಿಂದ ತೀವ್ರ ಟೀಕೆ ಎದುರಿಸುತ್ತಿದ್ದಾರೆ. ಇದೀಗ ಹಿರಿಯ ಕಾಂಗ್ರೆಸ್ ನಾಯಕ
ನಟ ನಾಗಭೂಷಣ್ ಪತ್ನಿ ಎಲ್ಲಿಯವರು? ಪರಸ್ಪರ ಪ್ರೀತಿಯಿಂದ ಏನೆಂದು ಕರೆಯುತ್ತಾರೆ?
ಧಾರವಾಡ ಆಕಾಶವಾಣಿ ಪ್ರಾದೇಶಿಕ ಕಚೇರಿ ಬೆಂಗಳೂರಿಗೆ ಸ್ಥಳಾಂತರಿಸುವ ನಿರ್ಧಾರದಿಂದ ಕೇಂದ್ರ ಸರ್ಕಾರ ಹಿಂದೆ ಸರಿದಿದೆ. ಉತ್ತರ ಕರ್ನಾಟಕ ಜನರ ಹಾಗೂ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಈ ಬಗ್ಗೆ ಕೇಂದ್ರ ಸಚಿವರ ಜತೆ ಮಾತುಕತ
ವಿಧಾನಸಭೆ ಚುನವಾಣೆಯ ಹೊಸ್ತಿಲಲ್ಲಿರುವ ಪಶ್ಚಿಮ ಬಂಗಾಳದಲ್ಲಿ ಈಗ ಆಹಾರ ಸಂಸ್ಕೃತಿ ಬಗ್ಗೆ ಚರ್ಚೆಯಾಗುತ್ತಿದೆ. ಬಿಜೆಪಿ ಅಧಿಕಾರಕ್ಕೆ ಬಂದರೆ ರಾಜ್ಯದ ಆಹಾರ ಪದ್ದತಿಯನ್ನು ಅಮೂಲಾಗ್ರವಾಗಿ ಬದಲಾಯಿಸಲಿದೆ ಎಂಬ ಟಿಎಂಸಿ ಆರೋಪ ಮ
IPL Loan Rule- ಐಪಿಎಲ್ನಲ್ಲಿ ಈವರೆಗೂ ಬಳಕೆಯಾಗದ 'ಪ್ಲೇಯರ್ ಲೋನ್' ನಿಯಮದ ಬಗ್ಗೆ ಆರ್. ಅಶ್ವಿನ್ ಹೊಸ ಚರ್ಚೆ ಆರಂಭಿಸಿದ್ದಾರೆ. ಗಾಯದಿಂದ ಹೊರಬಿದ್ದಿರುವ ಸಿಎಸ್ಕೆ ಆರಂಭಿಕ ಆಟಗಾರ ಆಯುಷ್ ಮ್ಹಾತ್ರೆ ಬದಲಿಗೆ, ಆರ್ಸಿಬಿ ತಂಡದಲ್ಲಿರು
ರಾಜ್ಯದಲ್ಲಿ 14% ಇರುವ ಮುಸ್ಲಿಂ ಸಮುದಾಯಕ್ಕೆ ಕೇವಲ ಎರಡು ಸಚಿವ ಸ್ಥಾನ ನೀಡಲಾಗಿದೆ. ಲಿಂಗಾಯತ ಸಮುದಾಯಕ್ಕೆ 8 ಸಚಿವ ಸ್ಥಾನ ನೀಡಲಾಗಿದೆ. ಕಾಂಗ್ರೆಸ್ ನ ತಪ್ಪು ನಿರ್ಧಾರಗಳು ನಷ್ಟ ಉಂಟು ಮಾಡಿವೆ. ಅಧಿಕಾರಕ್ಕೆ ತಂದ ಸಮುದಾಯಕ್ಕೆ ಕ
ನೇಪಾಳದಲ್ಲಿ ಬಾಲೆನ್ ಶಾ ನೇತೃತ್ವದಲ್ಲಿ ಹೊಸ ಸರ್ಕಾರ ರಚನೆಯಾಗಿ ಕೇವಲ ಒಂದು ತಿಂಗಳಿನಲ್ಲೇ ದೇಶದಾದ್ಯಂತ ಜನಾಕ್ರೋಶ ಭುಗಿಲೆದ್ದಿದ್ದು, ಪ್ರಮುಖವಾಗಿ ಭಾರತದಿಂದ 100ರೂ ದಾಟಿ ರವಾನೆಯಾಗುವ ಎಲ್ಲಾ ಸರಕುಗಳ ಮೇಲೆ ಸುಂಕ ವಿಧಿಸಿ
ಕೇದರನಾಥ ಧಾಮದ ಬಾಗಿಲು ತೆರೆದಿರುವ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಕ್ತಾದಿಗಳಿಗೆ ಶುಭ ಕೋರಿದ್ದಾರೆ. ಸಾಮಾಜಿಕ ಜಾಲತಾಣ 'ಎಕ್ಸ್' ನಲ್ಲಿ ಈ ಬಗ್ಗೆ ಸಂದೇಶ ಹಂಚಿಕೊಂಡಿರುವ ಅವರು, ದೇವಭೂಮಿ ಉತ್ತರಾಖಂಡದ ಈ ಪುಣ್ಯ
ಮುಂದಿನ ಒಂದು ವಾರ ರಾಜ್ಯದ ಜನತೆಗೆ ಅಲ್ಲಲ್ಲಿ ಮಳೆಯ ತಂಪಿನ ಅನುಭವ ಸಿಕ್ಕರೂ, ಬಹುಪಾಲು ಜಿಲ್ಲೆಗಳಲ್ಲಿ ಜನರು ಬೇಸಿಗೆಯ ಸುಡುವ ಬಿಸಿಲಿಗೆ ಹೈರಾಣಾಗುವುದು ಖಚಿತ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ. ಇನ್ನೂ 5 ಜಿಲ್ಲೆಗೆ ಆರೆಂಜ್,
26 ಅಮಾಯಕ ಜನರ ಜೀವ ಬಲಿ ಪಡೆದ ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಇಂದು (ಏ.22-ಬುಧವಾರ) ಭರ್ತಿ ಒಂದು ವರ್ಷ. ಭಾರತ ಈ ಭೀಕರ ಭಯೋತ್ಪಾದಕ ದಾಳಿಯನ್ನು ಖಂಡಿಸುತ್ತಿದೆ. ಹಾಗೆಯೇ ರಣಹೇಡಿಗಳ ಗುಂಡಿಗೆ ಬಲಿಯಾದ ಮುಗ್ಧರನ್ನು ಸ್ಮರಿಸಿಕೊಳ್ಳು
ಅಮೆರಿಕಾಗೆ ಹೋಗಲು ಹಣ ಸಂಪಾದನೆ ಮಾಡುವ ಆಸೆಯಿಂದ ಇಲ್ಲೊಬ್ಬ ಭಾರತೀಯ ವಿದ್ಯಾರ್ಥಿ MAGA ಬೆಂಬಲಿತ ಪುರುಷರನ್ನು ಗುರಿಯಾಗಿಸಿ AI ರಚಿತ ಫೇಕ್ ಮಹಿಳಾ ಪ್ರಭಾವಿಯಂತೆ ವಿಡಿಯೋಗಳನ್ನು ಮಾಡುವ ಮೂಲಕ ಹಲವಾರು ಡಾಲರ್ ಹಣ ವಂಚನೆ ಮಾಡಿರ
RBI Rare Ombudsman Scheme Relief : ಡಿಜಿಟಲ್ ಅರೆಸ್ಟ್ ಪ್ರಕರಣಗಳು ತೀವ್ರವಾಗಿ ಹೆಚ್ಚುತ್ತಿರುವ ಮಧ್ಯೆ, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ, ಅಪರೂಪದ ನಿರ್ಧಾರವನ್ನು ತೆಗೆದುಕೊಂಡಿದೆ. ಕೋಟ್ಯಾಂತರ ರೂಪಾಯಿ ಕಳೆದುಕೊಂಡಿದ್ದ ವ್ಯಕ್ತಿಗೆ ಪರಿಹಾರ ರ
ಗ್ರಾಮೀಣ ಭಾರತದಲ್ಲಿ ನೀರು ಪೂರೈಕೆ ವ್ಯವಸ್ಥೆಯನ್ನು ಬಲಪಡಿಸುವುದು ಸವಾಲಿನ ಕೆಲಸವೇ ಸರಿ. ಸರ್ಕಾರಗಳು ಈ ನಿಟ್ಟಿನಲ್ಲಿ ದಶಕಗಳಿಂದ ನಡೆಸುತ್ತಿರುವ ಪ್ರಯತ್ನಕ್ಕೆ, ಇದೀಗ ಅರ್ಘ್ಯಮ್ ಸಂಸ್ಥೆ ಕೈಜೋಡಿಸಿದೆ. ಭಾರತದಲ್ಲಿ ಸಾರ್
26 ಅಮಾಯಕ ಜನರನ್ನು ಬಲಿ ತೆಗೆದುಕೊಂಡು ಪಾಕ್ ಕುಮ್ಮಕ್ಕು ಕೊಟ್ಟ ಉಗ್ರರ ನರಮೇಧಕ್ಕೆ ಇಂದಿಗೆ 1 ವರ್ಷ ಆಗಿದೆ. ಆದರೆ ಕುಟುಂಬಸ್ಥರನ್ನು ಕಳೆದುಕೊಂಡ ಜೀನ ಇಂದಿಗೂ ಅನಾಥ ಭಾವ ಅನುಭವಿಸುತ್ತಿದೆ. ಇಂದಿಗೆ ಪಹಲ್ಗಾಮ್ ಸಹಜ ಸ್ಥಿತಿಗೆ ಮ
ಕೊಡಗು ಜಿಲ್ಲೆಯ ಕುಟ್ಟ ಗ್ರಾಮ ಪಂಚಾಯತ್ ವ್ಯಾಪ್ತಿಯ 'ದೇವಿ ವಿಲ್ಲಾ' ಹೋಂಸ್ಟೇನಲ್ಲಿ ತಂಗಿದ್ದ ಅಮೆರಿಕ ಮೂಲದ ಪ್ರವಾಸಿ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪೊ
2018 ರಂತೆ ಕರ್ನಾಟಕಕ್ಕೆ ಸಿಗುತ್ತಿರುವ ಕಾವೇರಿ ನೀರು ಈಗ ಸಾಲುತ್ತಿಲ್ಲ, ಹೆಚ್ಚುವರಿಯಾಗಿ 70 ಟಿಎಂಸಿ ನೀರು ನೀಡುವಂತೆ ಸುಪ್ರೀಂ ಗೆ ಮನವಿ ಮಾಡಲು ಕಾವೇರಿ ನದಿ ರಕ್ಷಣಾ ಸಮಿತಿ ಸಿದ್ಧತೆ ನಡೆಸಿದೆ.
ಸಿಎಂ ಸಿದ್ದರಾಮಯ್ಯ ಅವರಿಗೆ ಮಾಟ ಮಂತ್ರ ಮಾಡಲಾಗಿದೆ ಎಂಬ ಕೆ ಎನ್ ರಾಜಣ್ಣ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಕಾಂಗ್ರೆಸ್ ಶಾಸಕ ಮಾಗಡಿ ಬಾಲಕೃಷ್ಣ ಮಾಟ ಮಂತ್ರ ಮಾಡಿಸೋದಾದರೆ ರಾಜಣ್ಣನವರೇ ಮಾಡಿಸಿರಬೇಕು ಎಂದು ಲೇವಡಿ ಮಾಡಿದ್ದ
ಇರಾನ್ ನೊಂದಿಗಿನ ಯುದ್ಧಕ್ಕೆ ಡೊನಾಲ್ಡ್ ಟ್ರಂಪ್ ಕದನವಿರಾಮ ವಿಸ್ತರಣೆಯನ್ನೇನೊ ಘೊಷಿಸಿದ್ದಾರೆ. ಆದರೆ, ಹೊರ್ಮುಜ್ ಜಲಸಂಧಿಯಲ್ಲಿ ದಿಗ್ಬಂಧನವನ್ನು ಮುಂದುವರೆಸಿದ್ದು, ಇರಾನ್ ಜಲಸಂಧಿಯಲ್ಲಿ ದಿನಕ್ಕೆ $500 ಮಿಲಿಯನ್ ಡಾಲ
April 23rd Rahul Gandhi visit cancelled : ಚುನಾವಣಾ ಹೊಸ್ತಿಲಲ್ಲಿರುವ ಪಶ್ಚಿಮ ಬಂಗಾಳದಲ್ಲಿ ರಾಜಕೀಯ ನಾಯಕರ ಆರೋಪ/ ಪ್ರತ್ಯಾರೋಪ, ಪರಾಕಷ್ಠೆಗೆ ತಲುಪಿದೆ. ಎರಡನೇ ಹಂತದಲ್ಲಿ ಕೋಲ್ಕತ್ತದಲ್ಲಿ ಚುನಾವಣೆ ನಡೆಯುತ್ತಿದೆ. ರಾಜಧಾನಿಗೆ ಚುನಾವಣಾ ಪ್ರಚಾರ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೈಲೆಂಟ್ ಆಗಿದ್ದು, ಮೊದಲಿನ ಖದರ್ ಇಲ್ಲದಿರುವುದಕ್ಕೆ ಮಾಟ, ಮಂತ್ರ ಪ್ರಯೋಗ ಆಗಿರಬಹುದು ಎಂದು ಮಾಜಿ ಸಚಿವ ಕೆ.ಎನ್.ರಾಜಣ್ಣ ಶಂಕೆ ವ್ಯಕ್ತಪಡಿಸಿದ್ದಾರೆ. ‘‘ಸಿದ್ದರಾಮಯ್ಯ ಅವರು ಮೊದಲಿನ
ಭಾರತದ EV ಉತ್ಪಾದನ ಮಾರುಕಟ್ಟೆಗೆ ಪೂರಕವಾಗುವಂತೆ ಎಲೆಕ್ಟ್ರಿಕ್ ವಾಹನಗಳಲ್ಲಿ ಬಳಕೆಯಾಗುವ ಲಿಥಿಯಂ ಐಯಾನ್ ಸೆಲ್ ಗಳನ್ನು 2027ರವೇಳೆಗೆ ಬೃಹತ್ ಮಟ್ಟದಲ್ಲಿ ದೇಶಿಯವಾಗಿ ಉತ್ಪಾದಿಸಲು ಅಮರ ರಾಜಾ ಎನರ್ಜಿ
ಇವತ್ತಿಗೆ ಸರಿಯಾಗಿ 100 ವರುಷಗಳ ನಂತರ, 2126 ನೇ ಇಸವಿ. ಸೂರ್ಯ ಇಂದು ಬೆಳಗ್ಗಿನಿಂದಲೇ ಬೆಂಕಿ ಉಗುಳಲು ಶುರುಮಾಡಿದ್ದಾನೆ. 15 ವರುಷದ ಪುಟಾಣಿಯೊಬ್ಬಳು, ತನ್ನ ಇನ್ಫ್ರಾರೆಡ್ ಕನ್ನಡಕವನ್ನು ಸರಿಪಡಿಸಿಕೊಳ್ಳುತ್ತಾ, ತನ್ನ ತಾತ, ಮುತ್ತಾ
2025 ರ ಏಪ್ರಿಲ್ 22 ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಭೀಕರ ಭಯೋತ್ಪಾದನಾ ದಾಳಿಯಲ್ಲಿ ಪ್ರಾಣ ಕಳೆದುಕೊಂಡ 26 ಅಮಾಯಕರಿಗೆ ಪ್ರಧಾನಿ ಮೋದಿ ಶ್ರದ್ಧಾಂಜಲಿ ಸಲ್ಲಿಸಿದರು. ಯಾವುದೇ ರೀತಿಯ ಭಯೋತ್ಪಾದನೆಗೆ ಭಾರತ ಎಂ
ಚಿನ್ನ ಬೆಳ್ಳಿ ದರದ ಇಳಿಕೆ ಮತ್ತೆ ಮುಮದುವರಿದಿದೆ. ಜಾಗತಿಕ ಅನಿಶ್ಚಿತತೆ, ಅಮೆರಿಕ-ಿರಾನ್ ಒಪ್ಪಂದ ಮಾತುಕತೆಗಳು ನಡೆಯದಿರುವ ಹಿನ್ನೆಲೆ ಮಾರುಕಟ್ಟೆ ಮೇಲೆ ಪ್ರಭಾವ ಬೀರುತ್ತಿದ್ದು, ತೈಲ ಬೆಲೆ ಏರಿಕೆ ಆಗುತ್ತಿದೆ.
ಡಿಎಂಕೆ-ಅಣ್ಣಾ ಡಿಎಂಕೆಯ 5 ದಶಕದ ವೈರತ್ವದ ರಾಜಕಾರಣ ಈಗ ಹೊಸ ತಿರುವಿಗೆ ಬಂದಂತಿದೆ. ಅಣ್ಣಾ ಡಿಎಂಕೆಯ ಸಮರ್ಥ ನಾಯಕತ್ವದ ಕೊರತೆಯ ಲಾಭ ಪಡೆಯಲು ಬಿಜೆಪಿ ಹವಣಿಸುತ್ತಿದೆ. ಕಾಂಗ್ರೆಸ್ ಮಾತ್ರ ಡಿಎಂಕೆ ನೇತೃತ್ವದಲ್ಲೇ ತಣ್ಣಗೆ ಹೆ
ಇರಾನ್ ನ ಹರ್ಮುಜ್ ಜಲಸಂಧಿ ದಿಗ್ಬಂಧನ ಹಾಕಿರುವ ನಡುವೆಯೇ, ಇರಾನ್ನನ್ನು ಹೊಗಳಿ, ಮಾತುಕತೆಗೆ ಬನ್ನಿ, ಉತ್ತಮ ಒಪ್ಪಂದ ಆಗುವವರೆಗೂ ಕದನ ವಿರಾಮ ಇರಲಿದೆ ಎಂದು ಡೊನಾಲ್ಡ್ ಟ್ರಂಪ್ ಘೋಷಿಸಿದದಾರೆ.
ಕರ್ನಾಟಕದ ಅರಣ್ಯ ವಲಯಗಳಲ್ಲಿ ಪ್ರವಾಸಿಗರ ಸುರಕ್ಷತೆಗಾಗಿ ಜಾರಿಗೆ ತಂದಿರುವ ಅಪಘಾತ ವಿಮೆ ಯೋಜನೆಯು ಸದ್ಯಕ್ಕೆ ಆಯ್ದ ಪ್ರದೇಶಗಳಿಗೆ ಮಾತ್ರ ಸೀಮಿತವಾಗಿದೆ. ರಾಜ್ಯದ ಪ್ರಮುಖ ಹುಲಿ ಸಂರಕ್ಷಿತ ಪ್ರದೇಶಗಳಾದ ಬಂಡೀಪುರ ಮತ್ತು ನಾ
ಈ ವರ್ಷ ಹವಾಮಾನ ವೈಪರೀತ್ಯವು ಮಾವು ಬೆಳೆಗಾರರ ಮೇಲೆ ಗಂಭೀರ ಪರಿಣಾಮ ಬೀರಿದೆ. ಸಾಧಾರಣವಾಗಿ ಈ ವೇಳೆಗೆ ಮಾರುಕಟ್ಟೆಗೆ ಬರಬೇಕಿದ್ದ ಫಸಲು ಅರ್ಧದಷ್ಟು ಕಡಿಮೆಯಾಗಿದೆ. ಜಿಲ್ಲೆಯ ಒಟ್ಟಾರೆ ಇಳುವರಿಯಲ್ಲಿ ಸುಮಾರು ಶೇ. 50 ರಷ್ಟು ನಷ್
ಮಧ್ಯಪ್ರಾಷ್ಯ ಯುದ್ಧದಿಂದ ರಫ್ತು ನಿಂತಿದೆ. ದೇಶದಲ್ಲೂ ಗ್ಯಾಸ್ ಸಮಸ್ಯೆಯಿಂದ ಹೋಟೆಲ್ ಉದ್ಯಮದಲ್ಲಿ ಮೆನುಗಳು ಕಡಿತಗೊಂಡಿವೆ. ಇದರಿಂದಾಗಿ ಈರುಳ್ಳಿ ಬೆಳ್ಳುಳ್ಳಿ ಬೆಳೆಗಳು ಪಾತಾಳಕ್ಕೆ ಕುಸಿಯುತ್ತಿವೆ.
ಪಿಆರ್ಆರ್ ರಸ್ತೆ 1 ಕ್ಕೆ ಹೊಮದಿಕೊಂಡಂತೆ 5 ಬಡಾವಣೆಗಳು ಹಾಗೂ ಪಿಆರ್ಆರ್ ರಸ್ತೆ 2 ಕ್ಕೆ ಹೊಂದಿಕೊಂಡಂತೆ ನಿರ್ಮಾಣ ಆಗಲಿರುವ 6 ಬಡಾವಣೆಗಳು, ಸಾಮಾನ್ಯ ಜನರ ನಿವೇಶನದ ಕನಸನ್ನು ನನಸು ಮಾಡುವ ನಿರೀಕ್ಷೆ ಇದೆ. ಆದ್ರೆ ಭೂಮಾಲೀಕರ
ಮಲೆನಾಡಿಂದ ಕುಂದಾಪುರಕ್ಕೆ ಸಂಪರ್ಕಿಸುತ್ತಿದ್ದ ಹುಲಿಕಲ್ ಘಾಟ್ ಹೆದ್ದಾರಿ ಪದೇ ಪದೇ ಸ್ಥಗಿತಗೊಳ್ಳುತ್ತಿದ್ದು, ಕುಂದಾಪುರ ಭಾಗದ ಜನರಿಗೆ ಸಮಸ್ಯೆಯಾಗಿದೆ. ಅಲ್ಲದೆ ಹೊಸಂಗಡಿ ಪೇಟೆಯ ವ್ಯವಹಾರಕ್ಕೆ ಗ್ರಹಣ ಹಿಡಿದಂತಾಗಿದೆ. ಬ
ಅಭಿಷೇಕ್ ಶರ್ಮಾ ಅವರ ಅಜೇಯ ಶತಕ ಮತ್ತು ಇಶಾನ್ ಮಾಲಿಂಗ ಅವರ ಮಾರಕ ಬೌಲಿಂಗ್ ಸಹಾಯದಿಂದ ಸನ್ ರೈಸರ್ಸ್ ತಂಡ ನಿರಂತರ ಮೂರನೇ ಜಯ ದಾಖಲಿಸಿದೆ. ಬ್ಯಾಟರ್ ಗಳ ಮೇಲಾಟ ಕಂಡ ಪಂದ್ಯದಲ್ಲಿ ಇಶಾನ್ ಕಿಶನ್ ಬಳಗ ಅಕ್ಷರ್ ಪಟೇಲ್ ನೇತೃತ್ವದ ಡೆ
ತುಮಕೂರಿನ ಕಬಡ್ಡಿ ಪಂದ್ಯಾವಳಿಯಲ್ಲಿ ₹500 ಬೆಟ್ಟಿಂಗ್ ಕಟ್ಟಿದ ಆರೋಪದ ಮೇಲೆ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಮತ್ತು ತುಮಕೂರು ಜಿಲ್ಲಾಧಿಕಾರಿ ಶುಭಾ ಕಲ್ಯಾಣ್ ವಿರುದ್ಧ ಎಫ್ಐಆರ್ ದಾಖಲಿಸಿ ತನಿಖೆ ನಡೆಸುವಂತೆ ಮ್ಯಾಜಿಸ್ಟ್ರೇಟ
ಬಿಹಾರದ ಪಕ್ಷೇತರ ಎಂಪಿ ಪಪ್ಪು ಯಾದವ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಪುರುಷ ರಾಜಕಾರಣಿಯ ನಾಯಕರ ಕೋಣೆಗೆ ಹೋಗದೆ ಯಾವ ಮಹಿಳೆಯೂ ರಾಜಕೀಯ ಪ್ರವೇಶ ಸಾಧ್ಯವಾಗುವುದಿಲ್ಲ ಎಂದು ಹೇಳಿದ್ದಾರೆ. ಈ ಬಗ್ಗೆ ಸಾಕಷ್ಟು ವಿರೋಧ ವ್ಯ
Petrol- Diesel Supply- ಮಧ್ಯಪ್ರಾಚ್ಯದ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ದೇಶದಲ್ಲಿ ಇಂಧನ ಕೊರತೆಯಾಗಲಿದೆ ಎಂಬ ವದಂತಿಗಳಿಗೆ ಭಾರತೀಯ ತೈಲ ನಿಗಮ (IOCL) ತೆರೆ ಎಳೆದಿದೆ. ದೇಶಾದ್ಯಂತ ಪೆಟ್ರೋಲ್, ಡೀಸೆಲ್ ಮತ್ತು ಎಲ್ಪಿಜಿ ಸಾಕಷ್ಟು ದಾಸ್ತಾನು ಇದ
ಬೆಂಗಳೂರಿನ ಅಂಜನಾಪುರದಲ್ಲಿ ಪ್ರಿಯಕರನನ್ನು ಕುರ್ಚಿಗೆ ಕಟ್ಟಿಹಾಕಿ ಸಜೀವ ದಹನ ಮಾಡಿದ ಭೀಕರ ಘಟನೆ ನಡೆದಿದೆ. ಮದುವೆಯಾಗಲು ನಿರಾಕರಿಸಿ, ನಿರ್ಲಕ್ಷಿಸುತ್ತಿದ್ದ ಎಂಬ ಕೋಪದಿಂದ ಪ್ರೇರಣಾ ಎಂಬಾಕೆ ತನ್ನ ಪ್ರಿಯಕರ ಕಿರಣ್ನನ್ನ
ಪ್ರಧಾನಮಂತ್ರಿ ನರೇಂದ್ರ ಮೋದಿ ಟೆರರಿಸ್ಟ್ ಎಂಬ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿಕೆ, ದೇಶಾದ್ಯಂತ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಮಲ್ಲಿಕಾರ್ಜುನ ಖರ್ಗೆ ಈ ಕೂಡಲೇ ಪ್ರಧಾನಿ ಮೋದಿ ಅವರ ಕ್ಷಮೆಯಾಚಿಸಬೇಕು
LSG Vs RR Match Preview- ಐಪಿಎಲ್ 2026ರ 32ನೇ ಪಂದ್ಯದಲ್ಲಿ ಇಂದು ಲಖನೌ ಸೂಪರ್ ಜೈಂಟ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ಮುಖಾಮುಖಿಯಾಗುತ್ತಿವೆ. ಸತತ ಸೋಲುಗಳಿಂದ 9ನೇ ಸ್ಥಾನಕ್ಕೆ ಕುಸಿದಿರುವ ಲಖನೌಗೆ ಪ್ಲೇಆಫ್ ಹಾದಿ ಜೀವಂತವಾಗಿರಿಸಲು ಈ ಗೆಲುವು
ದರ್ಶನ್ ಮಾಜಿ ಮ್ಯಾನೇಜರ್ ಮಲ್ಲಿಕಾರ್ಜುನ್ ವಿರುದ್ಧ ದಿನಕರ್ ತೂಗುದೀಪ ಸಿಡಿದೆದ್ದಿದ್ದಾರೆ. ಮಲ್ಲಿಕಾರ್ಜುನ್ ನಂಬಿಕೆದ್ರೋಹಿ, ಚೀಟರ್ ಅಂತ್ಹೇಳಿ ದಿನಕರ್ ತೂಗುದೀಪ ಫೇಸ್ಬುಕ್ನಲ್ಲಿ ಬರೆದುಕೊಂಡಿದ್ದಾರೆ. ವಿಜಯ ಕರ್ನ
ನನಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಂತ ಗೆಳೆಯ ರಾಜಕಾರಣದಲ್ಲೂ ಬೇಡ, ವೈಯಕ್ತಿಕ ಜೀವನದಲ್ಲೂ ಬೇಡ ಇದು ಸಮಾಜವಾದಿ ಮಖ್ಯಸ್ಥ ಮತ್ತು ಉತ್ತರ ಪ್ರದೇಶ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರ ಸ್ಪಷ್ಟನುಡಿ. ಪ್ರಧಾನಿ ಮೋದ
ತೂಕ ಇಳಿದು, ಫಿಟ್ ಆಗಿರೋಕೆ ಜಿಮ್ ಜೊತೆಗೆ ಸಪ್ಲಿಮೆಂಟ್ಸ್ ಬೇಕೇ ಬೇಕಾ? Raghu Ramappa
ಇಡಿ ದಾಳಿಯಲ್ಲಿ 37 ಲಕ್ಷ ಹಣ ಸಿಕ್ಕಿಲ್ಲ. ಕೇವಲ 2 ಮೊಬೈಲ್ ತೆಗೆದುಕೊಂಡು ಹೋಗಿದ್ದಾರೆ ಎಂದು ಮುಹಮ್ಮದ್ ನಲಪಾಡ್ ಸ್ಪಷ್ಟನೆ ನೀಡಿದ್ದಾರೆ. ಬೆಂಗಳೂರಿನಲ್ಲಿ ಮಂಗಳವಾರ ಮಾತನಾಡಿದ ಅವರು, ಕಾನೂನು ಪ್ರಕಾರ ಹೋರಾಟ ಮಾಡುತ್ತೇನೆ ಎಂದ
ಡಿಸಿಆರ್ಇ ಇನ್ಸ್ಪೆಕ್ಟರ್ಗೆ ಮೇಲಧಿಕಾರಿಗಳ ಕಿರುಕುಳದ ಆರೋಪದ ಬಗ್ಗೆ ತನಿಖೆ ನಡೆಸಿ ವರದಿ ನೀಡಲು ಗೃಹ ಸಚಿವ ಡಾ. ಜಿ ಪರಮೇಶ್ವರ್ ಸೂಚನೆ ನೀಡಿದ್ದಾರೆ. ಅಲ್ಲದೆ, ಇದೇ ಸಂದರ್ಭದಲ್ಲಿ ಮಂಗಳೂರು ನಗರ ಪೊಲೀಸ್ ಕಮಿಷನರ್ ವಿರುದ್
Mumbai Indians Play Off Chances- ಐಪಿಎಲ್ 2026ರಲ್ಲಿ ಗುಜರಾತ್ ವಿರುದ್ಧದ 99 ರನ್ಗಳ ಜಯದೊಂದಿಗೆ ಮುಂಬೈ ಇಂಡಿಯನ್ಸ್ ಪ್ಲೇಆಫ್ ರೇಸ್ಗೆ ಮರಳಿದೆ. ಪ್ರಸ್ತುತ 4 ಅಂಕಗಳೊಂದಿಗೆ 7ನೇ ಸ್ಥಾನದಲ್ಲಿರುವ ಮುಂಬೈ, ನೆಟ್ ರನ್ ರೇಟ್ ಅನ್ನು ಸುಧಾರಿಸಿಕೊಂಡಿದೆ
ಮಹಾರಾಣಿ ಲಕ್ಷ್ಮಿ ಅಮ್ಮಣ್ಣಿ ಮಹಿಳಾ ಕಾಲೇಜಿನ ಘಟಿಕೋತ್ಸವ ಅದ್ಧೂರಿಯಿಂದ ಜರುಗಿತು. ಒಟ್ಟು 579 ವಿದ್ಯಾರ್ಥಿಗಳಿಗೆ ಪದವಿ ಪ್ರಧಾನ ಮಾಡಲಾಯಿತು.
ಬಿಹಾರ ರಾಜಕಾರಣದಲ್ಲಿ ತೇಜು ಭಯ್ಯಾ ಎಂದೇ ಚಿರಪರಿಚಿತರಾಗಿರುವ ತೇಜ್ ಪ್ರತಾಪ್ ಯಾದವ್, ಆರ್ಜೆಡಿಯಿಂದ ಹೊರಹಾಕಿದ ಬಳಿಕ ತಮ್ಮದೇ ಆದ ಜನಶಕ್ತಿ ಜನತಾ ದಳ ಪಕ್ಷ ಸ್ಥಾಪಿಸಿದ್ದಾರೆ. ಇದೀಗ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ
ಉಪ ಚುನಾವಣೆ ಫಲಿತಾಂಶ ಬಳಿಕ ಮುಸ್ಲಿಂ ಮುಖಂಡರ ಅಮಾನತು ಆದೇಶ ವಾಪಸ್ ಆಗಬಹುದು ಎಂದು ಸತೀಶ ಜಾರಕಿಹೊಳಿ ಸುಳಿವು ನೀಡಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅವರು, ಅಬ್ದುಲ್ ಜಬ್ಬಾರ್ ಸೇರಿ ಹಲವು ಅಲ್ಪಸಂಖ್ಯಾತ ನಾಯಕರ ಮೇಲಿನ ಕ
ಗೆಲುವಿನ ಗೆರೆ ದಾಟುವ ಮುನ್ನವೇ ಸಂಭ್ರಮಿಸಬಾರದು ಎಂಬುದಕ್ಕೆ ಅಮೆರಿಕದ ಡೆಲಾವರ್ ಮ್ಯಾರಥಾನ್ ಸ್ಪರ್ಧೆಯ ಕ್ಷಣಗಳು ಸಾಕ್ಷಿಯಾಗಿದೆ. ಅಂತಿಮ ಹಂತದಲ್ಲಿ ಅತಿಯಾದ ಆತ್ಮವಿಶ್ವಾಸದಿಂದ ಓಟಗಾರನೊಬ್ಬ ವೇಗ ತಗ್ಗಿಸಿ ಸಂಭ್ರಮಿಸುತ್
Norwegian Bank Fraudster Umar Farooq Zahoor : ಬ್ಯಾಂಕ್’ಗೆ ಕೋಟ್ಯಾಂತರ ರೂಪಾಯಿಯನ್ನು ವಂಚಿಸಿದ ಆರೋಪವನ್ನು ಹೊಂದಿರುವ ಉದ್ಯಮಿಯೊಬ್ಬನನ್ನು, ಪಾಕಿಸ್ತಾನ ಸರ್ಕಾರ, ಅಮೆರಿಕದ ಉಪಾಧ್ಯಕ್ಷ ಜೆಡಿ ವ್ಯಾನ್ಸ್’ಗೆ ಪಾಕಿಸ್ತಾನ ಪರಿಚಯಿಸಿದ್ದ ವಿದ್ಯಮಾನವ
ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯಿಂದ ಎಸ್ಎಸ್ಎಲ್ಸಿ ಫಲಿತಾಂಶ ಬಿಡುಗಡೆಗೆ ದಿನಗಣನೆ ಪ್ರಾರಂಭವಾಗಿದೆ. ಸದ್ಯ ಸಂಭಾವ್ಯ ದಿನಾಂಕ ಏಪ್ರಿಲ್ 24 ಆಗಿದೆ. ತೃತೀಯ ಭಾಷೆ ಗ್ರೇಡ್ ಅಥವಾ ಅಂಕ ಎಂಬ ವಿಚಾರದಲ್
ಇರಾನ್ ಜೊತೆಗಿನ ಶಾಂತಿ ಮಾತುಕತೆಯಲ್ಲಿ ಅಮೆರಿಕವು ಪಾಕಿಸ್ತಾನಕ್ಕೆ ಏಕಿಷ್ಟು ಮಹತ್ವ ನೀಡುತ್ತಿದೆ ಎಂಬುದು ಜಗತ್ತಿಗೆ ಈಗಲೂ ಅರ್ಥವಾಗದ ಸಂಗತಿಯಾಗಿದೆ. ಈಗಾಗಲೇ ಅಮೆರಿಕ ಮತ್ತು ಇರಾನ್ ನಡುವೆ ಮೊದಲ ಸುತ್ತಿನ ಇಸ್ಲಾಮಾಬಾದ
ಯಾರ್ಯಾರು ಪಕ್ಷದ ವಿರುದ್ದ ಕೆಲಸ ಮಾಡಿದ್ದಾರೆ ಅಂತವರ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳಬೇಕು. ಕೆಲವು ವ್ಯಕ್ತಿಗಳ ಬೆಂಬಲಿಗರು ಪದಾಧಿಕಾರಿಗಳು ದಾವಣೆಗೆರೆಯಲ್ಲಿ ಪ್ರಚಾರಕ್ಕೆ ಬರಲಿಲ್ಲ. ಅವರ ವಿರುದ್ದ ಕೂಡ ಕ್ರಮ ಆಗಬೇಕ
Ayush Mhatre Injury- ಎಂ.ಎಸ್. ಧೋನಿ ಅಲಭ್ಯತೆಯ ತಲೆಬಿಸಿಯಲ್ಲಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಇದೀಗ ಮತ್ತೊಂದು ಹೊಡೆತ. ಭರ್ಜರಿ ಫಾರ್ಮ್ನಲ್ಲಿದ್ದ ಭರವಸೆಯ ಯುವ ಬ್ಯಾಟರ್ ಆಯುಷ್ ಮ್ಹಾತ್ರೆ ಅವರು ಸ್ನಾಯು ಸೆಳೆತದ (Hamstring Injury) ಕಾರಣ ಐ

36 C