ಭಾರತೀಯ ನೌಕಾಪಡೆಯ ನಿವೃತ್ತ ಕ್ಯಾಪ್ಟನ್ ಮತ್ತು ಅವರ ಪತ್ನಿಯನ್ನು ಅವರ ಸ್ವಂತ ಮಗನೇ ಕೊಲೆ ಮಾಡಿದ್ದಾರೆ. ಅವರ ನಿರುದ್ಯೋಗದ ಬಗ್ಗೆ ಅವಹೇಳನ ಮಾಡಿದ್ದಕ್ಕಾಗಿ ಅವರ ಸ್ವಂತ ಮಗನೇ ಕೊಲೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. ಆದರ್ಶ
ಡಿಸಿಎಂ ಡಿಕೆ ಶಿವಕುಮಾರ್ ಅವರು ದೆಹಲಿಯಲ್ಲಿ ಸಂಸದೆ ಪ್ರಿಯಾಂಕಾ ಗಾಂಧಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ರಾಜ್ಯದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಬಜೆಟ್ ಸಿದ್ದತೆ ಮಾಡಿಕೊಳ್ಳುತ್ತಿರುವ ಸಂದರ್ಭದಲ್ಲೇ ಡಿಕೆ ಶ
ಕೇಂದ್ರ ಸರ್ಕಾರದ ಆರ್ಥಿಕ ನೀತಿ ಮತ್ತು ರೈತ ಹಾಗೂ ಕಾರ್ಮಿಕ ನೀತಿಗಳನ್ನು ವಿರೋಧಿಸಿ, ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ವೇದಿಕೆ ಇಂದು (ಫೆ.12-ಗುರುವಾರ) ಭಾರತ್ ಬಂದ್ ಮುಷ್ಕರ್ ಹಮ್ಮಿಕೊಂಡಿದ್ದು, ಕರ್ನಾಟಕವೂ ಸೇರಿದಂತೆ ದೇಶ
ಕಾಂಬೋಡಿಯಾದಲ್ಲಿ ಭಾರತೀಯ ಪೊಲೀಸ್ ಠಾಣೆಯ ನಕಲಿ ಸೆಟಪ್ ನಲ್ಲಿ ವಿದೇಶಗಳಲ್ಲಿರುವ ಭಾರತೀಯರನ್ನು ಟಾರ್ಗೆಟ್ ಮಾಡಿ ಡಿಜಟಲ್ ಬಂಧನಕ್ಕೊಳಪಡಿಸಿ ವಂಚನೆ ಮಾಡುತ್ತಿದ್ದ ದೊಡ್ಡ ನಕಲಿ ಭಾರತೀಯ ಪೊಲೀಸ್ ಇಲಾಖೆಯ ಜಾಲವನ್ನು ಅ
2023ರಲ್ಲಿ ಅಮೆರಿಕದ ಸಿಯಾಟಲ್ ಸಿಟಿಯಲ್ ನಡೆದಿದ್ದ ಭೀಕರ ಕಾರು ಅಪಘಾತದಲ್ಲಿ ಭಾರತೀಯ ಮೂಲದ 23 ವರ್ಷದ ಯುವತಿ ಜಾಹ್ನವಿ ಕಂದುಲಾ ಸಾವನ್ನಪ್ಪಿದ್ದರು. ಕ್ರಾಸ್ವಾಕ್ನಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ವೇಗವಾಗಿ ಬಂದ ಪೊಲೀ
ಬೆಂಗಳೂರಿನಲ್ಲಿ ಇತ್ತೀಚಿನ ದಿನಗಳಲ್ಲಿ ಚಾಲಕರಲ್ಲಿ ಸಹನೆ ಕಡಿಮೆಯಾಗುತ್ತಿದ್ದು, ರೋಡ್ ರೇಜ್ ಪ್ರಕರಣಗಳು ಹೆಚ್ಚಾಗುತ್ತಿದೆ. ಇತ್ತೀಚೆಗಷ್ಟೇ ಸ್ನೇಹಿತನ್ನೇ ಬಲಿ ಪಡೆದ ರೋಡ್ ರೇಜ್ ಪ್ರಕರಣದ ಬಗ್ಗೆ ಕೇಳಿದ್ರಿ.ಆದ್ರೆ ಈ
ಚಿನ್ನದ ಬೆಲೆಯಲ್ಲಿ ಇಂದು ಬರೋಬ್ಬರಿ 1200 ರೂಪಾಯಿ ಇಳಿಕೆ ಆಗಿದೆ, ಬೆಳ್ಳಿ ಬೆಲೆ 3 ಲಕ್ಷದ ಆಸುಪಾಸಲ್ಲಿ ಏರಿಕೆ ಇಳಿಕೆ ಆಗುತ್ತಿದೆ. ಸದ್ಯ ಜಾಗತಿಕ ರಾಜಕೀಯದಲ್ಲಿ ಉದ್ವಿಗ್ನತೆ ಕಡಿಮೆಯಾಗಿದ್ದು, ಇದು ಚಿನ್ನದ ಬೆಲೆ ಇಳಿಕೆಗೆ ಪೂರಕ
ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಅವರಿಗೂ ವಿವಾದಗಳಿಗೂ ಅವಿನಾಭಾವ ನಂಟು. ಕೆಲವೊಮ್ಮೆ ಅವರೇ ವಿವಾದಗಳನ್ನು ಅರಸಿ ಹೊರಟರೆ, ಮತ್ತೆ ಕೆಲವೊಮ್ಮೆ ವಿವಾದಗಳೇ ಅವರನ್ನು ಹುಡುಕಿಕೊಂಡು ಬರುತ್ತವೆ. ಆದರೆ ಅವರ ಎಲ್ಲಾ ನಡೆಯನ
T20 World Cup News : ಹಲವು ಬಾರಿ ಭಾರತ ಮತ್ತು ಪಾಕಿಸ್ತಾನ ಅಂತಾರಾಷ್ಟ್ರೀಯ ಕ್ರಿಕೆಟ್’ನಲ್ಲಿ ಮುಖಾಮುಖಿಯಾಗಿದೆ. ತಾಜಾ ಅಂಕಿಅಂಶದ ಪ್ರಕಾರ, ಪಾಕಿಸ್ತಾನವು ಭಾರತದ ವಿರುದ್ದ ಆಡಿದ ಹೆಚ್ಚಿನ ಪಂದ್ಯವನ್ನು ಸೋಲುತ್ತಿದೆ. ವಿಶ್ವಕಪ್ ಸರಣಿಯ
ನಿರಂತರ ಹಿಂಸಾತ್ಮಕ ಪ್ರತಿಭಟನೆ, ಅಲ್ಪಸಂಖಾತ ಹಿಂದೂಗಳ ಮೇಲಿನ ಅಮಾನವೀಯ ದಾಳಿಗಳಿಂದಲೇ ಸುದ್ದಿಯಲ್ಲಿರುವ ನೆರೆ ರಾಷ್ಟ್ರ ಬಾಂಗ್ಲಾದೇಶದಲ್ಲಿ, ಇಂದು (ಫೆ.12-ಗುರುವಾರ) ರಾಷ್ಟ್ರೀಯ ಚುನಾವಣೆ ನಡೆಯಲಿದೆ. ಬರೋಬ್ಬರಿ 18 ತಿಂಗಳುಗಳ
ಭಾರತದೊಂದಿಗಿನ ದ್ವಿಪಕ್ಷೀಯ ವ್ಯಾಪಾರ ಒಪ್ಪಂದ ಜಾರಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸಂತಸವನ್ನು ಇಮ್ಮಡಿಗೊಳಿಸಿದೆ. ಅಮೆರಿಕಕ್ಕೆ ಅತ್ಯಂತ ಅನಿವಾರ್ಯವಾಗಿದ್ದ ಈ ವ್ಯಾಪಾರ ಒಪ್ಪಂದ ಅಂತಿಮವಾಗಿ ಜಾರಿಗೊಳ್ಳುತ್
ಬರೋಬ್ಬರಿ 15 ವರ್ಷಗಳ ಬಳಿಕ ಶಿರಾಡಿ ಘಾಟ್ ಕಾಮಗಾರಿಗೆ ಮುಕ್ತಿ ಸಿಗುವ ಮುನ್ಸೂಚನೆ ಸಿಕ್ಕಿದೆ. ಬೆಂಗಳೂರಿಂದ ಮಂಗಳೂರು ಕಡೆಗೆ ಪ್ರಯಾಣೀಸುವವರಿಗೆ ಇದು ಶುಭ ಸುದ್ದಿಯಾಗಿದ್ದು, ಈಗಾಗಲೇ 95% ರಸ್ತೆ ಸುಗಮವಾಗಿ ಸಂಚರಿಸಬಹುದಾಗಿದೆ.
ಬೆಂಗಳೂರು: ರೌಡಿ ಬಿಕ್ಲು ಶಿವ ಕೊಲೆ ಪ್ರಕರಣದಲ್ಲಿ ಹೈಕೋರ್ಟ್ ನಿರೀಕ್ಷಣಾ ಜಾಮೀನು ಅರ್ಜಿ ವಜಾಗೊಳಿಸಿದ ಬೆನ್ನಲ್ಲೇ ಕೆ.ಆರ್.ಪುರ ಶಾಸಕ ಬೈರತಿ ಬಸವರಾಜು ಬಂಧನ ಭೀತಿಯಲ್ಲಿ ತಲೆಮರೆಸಿಕೊಂಡಿದ್ದು, ಸಿಐಡಿ ಅಧಿಕಾರಿಗಳು ಅ
Indian Parliment Session On Budget- ಲೋಕಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಮತ್ತು ಆಡಳಿತಾರೂಢ ಪಕ್ಷದ ನಡುವೆ ಆರೋಪ-ಪ್ರತ್ಯಾರೋಪಗಳಿಗೆ ವೇದಿಕೆಯಾಗಿ ಮಾರ್ಪಟ್ಟಿದೆ. ರಾಹುಲ್ ಗಾಂಧಿ ಅವರ ಪ್ರಧಾನಿ ಮೋದಿ ಅವರು ಭಾರತವನ್
ಕರ್ನಾಟಕದಾದ್ಯಂತ ಡಿವೈಎಸ್ಪಿ ಹಾಗೂ ಪೊಲೀಸ್ ಇನ್ಸ್ಪೆಕ್ಟರ್ಗಳ ವರ್ಗಾವಣೆ ಮಾಡಿ ಪೊಲೀಸ್ ಇಲಾಖೆ ಮಹತ್ವದ ಆದೇಶ ಹೊರಡಿಸಿದೆ. ರಾಜ್ಯದ 23 ಡಿವೈಎಸ್ಪಿಗಳು, 129 ಇನ್ಪೆಕ್ಟರ್ಗಳ ಸ್ಥಳ ಬದಲಾವಣೆಯಾಗಿದೆ. ತಕ್ಷಣವೇ ಹೊಸ ಸ್ಥ
Cabinet Status to BJP Karyakarta : ಶಿಕಾರಿಪುರದ ಬಿಜೆಪಿ ನಾಯಕರೊಬ್ಬರಿಗೆ ಸಚಿವ ಸಂಪುಟ ಸ್ಥಾನಮಾನದ ಹುದ್ದೆಯನ್ನು ನೀಡಿರುವುದು, ಶಿವಮೊಗ್ಗ ಕಾಂಗ್ರೆಸ್ ವಲಯದಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ. ಜಿಲ್ಲಾ ಕಾರ್ಯಕರ್ತರ ಆಕ್ರೋಶಕ್ಕೆ ಮಣಿ
India Vs Namibia- ರಾತ್ರಿ ವೇಳೆ ಪಂದ್ಯ ನಿಗದಿಯಾದಾಗ ಹೊನಲು ಬೆಳಕಿನಲ್ಲೂ ತಾಲೀಮಿಗೆ ಅವಕಾಶ ನೀಡುವುದು ವಾಡಿಕೆ. ಆದರೆ ನಮೀಬಿಯಾ ನಾಯಕ ಜೆರಾಲ್ಡ್ ಎರಾಸ್ಮಸ್ ಅವರು ಭಾರತದ ವಿರುದ್ಧ ಪಂದ್ಯಕ್ಕೂ ಮುನ್ನ ನಮಗೆ ಫ್ಲಡ್ ಲೈಟಿನಡಿ ಅಭ್ಯಾಸ ನಡ
ಹೈದರಾಬಾದ್ - ಬೆಂಗಳೂರು, ಚೆನ್ನೈ - ಬೆಂಗಳೂರು ಕೈಗಾರಿಕಾ ಕಾರಿಡಾರ್ ಅನ್ನು ಮಂಗಳೂರಿನವರೆಗೂ ವಿಸ್ತರಣೆ ಮಾಡುವಂತೆ ರಾಜ್ಯಸಭೆಯಲ್ಲಿ ಎಚ್ಡಿ ದೇವೇಗೌಡ ಒತ್ತಾಯಿಸಿದ್ದಾರೆ. ಈ ಕಾರಿಡಾರ್ ನಿರ್ಮಾಣವಾದರೆ ಪೂರ್ವ - ಪಶ್ಚಿಮ ಕರ
ಭಾರೀ ವಿರೋಧಕ್ಕೆ ಕಾರಣವಾಗಿದ್ದ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಗೆ ಕೇಂದ್ರ ವನ್ಯಜೀವಿ ಮಂಡಳಿ ಒಪ್ಪಿಗೆ ನೀಡಿಲ್ಲ ಎಂದು ಕೇಂದ್ರ ಅರಣ್ಯ ಮತ್ತು ಪರಿಸರ ಸಚಿವ ಭೂಪೇಂದ್ರ ಯಾದವ್ ಸ್ಪಷ್ಟಪಡಿಸಿದ್ದಾರೆ. ಶರಾವತಿ, ಕಾವೇರಿ,
2017 ರಲ್ಲಿ ಹೊಸ ದೇವಾಲಯ ಧ್ವಜ ಸ್ತಂಭ ಸ್ಥಾಪನೆಗೆ ಸಂಬಂಧಿಸಿದಂತೆ ಚಿನ್ನ ಮತ್ತು ನಗದು ದುರುಪಯೋಗದ ಆರೋಪದ ಬಗ್ಗೆ ತನಿಖೆ ನಡೆಸಲು ಸಮರ್ಥ ಅಧಿಕಾರಿಗಳ ತಂಡವನ್ನು ರಚಿಸುವಂತೆ ಕೇರಳ ಹೈಕೋರ್ಟ್ ಸೋಮವಾರ (ಫೆಬ್ರವರಿ 9) ವಿಜಿಲೆನ್ಸ್
ಹಾಸನದ ಹೆತ್ತೂರು ಶಾಲೆ ಹಳೆ ವಿದ್ಯಾರ್ಥಿಗಳು ಸದ್ಯ, ಸವಿ ಸವಿ ನೆನಪು ಸಾವಿರ ನೆನಪು ಎನ್ನುತ್ತಾ ತಾವು ಜೀವನದಲ್ಲಿ ಎತ್ತರ ಬೆಳೆದು ಸಮಾಜದಲ್ಲಿ ಗೌರವಾನ್ವಿತ ಸ್ಥಾನದಲ್ಲಿರಲು ಬೇಕಾದ ಅಕ್ಷರ ಹಾಗೂ ಮೌಲ್ಯದ ಅಡಿಪಾಯ ಹಾಕಿದ ಶಾಲೆ
ಅರ್ಬನ್ ನಕ್ಸಲೈಟ್ ರೀತಿಯಲ್ಲಿ ಕಾಂಗ್ರೆಸ್ ನಾಯಕರು ವರ್ತಿಸುತ್ತಿದ್ದಾರೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿ ವಾಗ್ದಾಳಿ ನಡೆಸಿದರು. ಕೋಲಾರದಲ್ಲಿ ಬುಧವಾರ ಮಾತನಾಡಿದ ಅವರು, ಕಮ್ಯುನಿಷ್ಟರ ಜೊತೆಗ
ಸಂಸತ್ ಭವನದ ಬಳಿಕ ಕೇಂದ್ರ ಸಚಿವರು ಹಾಗೂ ರಾಹುಲ್ ಗಾಂಧಿ ನಡುವೆ ತಮಾಷೆಯ ಸಂಗತಿಯೊಂದು ನಡೆಯಿತು. ಜತೆಯಾಗಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡೋಣ ಬನ್ನಿ ಎಂಬ ರಾಹುಲ್ ಆಹ್ವಾನವನ್ನು ಸಚಿವ ಪ್ರಹ್ಲಾದ್ ಜೋಶಿ ತಿರಸ್ಕರಿಸಿದರು.
ಬಳ್ಳಾರಿ ಜಿಲ್ಲೆಯ ಎನ್ಎಂಡಿಸಿಯಿಂದ ಅಕ್ರಮ ಅದಿರು ಸಾಗಾಟ ಆಗಿರುವ ಪ್ರಕರಣ ಇದೀಗ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ಈ ಪ್ರಕರಣವನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಈ ಕುರಿತಾಗಿ ತನಿಖೆ ನಡೆಸಲು ಅರಣ್ಯ ಸಚಿವ ಈ
ಉತ್ತಮ ಬ್ಯಾಕ್ಟೀರಿಯಾ ಹೆಚ್ಚಿಸಲು ಮೊಸರು, ಮಜ್ಜಿಗೆ ಹೇಗೆ ಸಹಾಯಕ? Dr Ashitha A V
ವಿದೇಶ ಪ್ರವಾಸಕ್ಕೆ ಹೋಗುತ್ತಿರುವವರು ಯಾರು? ಕರೆದುಕೊಂಡು ಹೋಗುವವರು ಯಾರು? ಯಾರೋ ಹೇಳಿದ್ದನ್ನು ಶಿವಕುಮಾರ್ ಅವರ ಮೇಲೆ ಯಾಕೆ ಹೇಳುತ್ತೀರಿ. ಡಿ.ಕೆ. ಶಿವಕುಮಾರ್ ಅವರಿಗೂ ಶಾಸಕರ ಪ್ರವಾಸಕ್ಕೆ ಯಾವುದೇ ಸಂಬಂಧವಿಲ್ಲ. ಈ ವಿಚಾರವ
ಜಾಗತಿಕವಾಗಿ ಸಂಚಲನ ಮೂಡಿಸಿರುವ ಲೈಂಗಿಕ ಹಗರಣದ ಅಪರಾಧಿ ಜೆಫ್ರಿ ಎಪ್ಸ್ಟೀನ್ ಫೈಲ್ಸ್ ಸದ್ಯ ಭಾರತೀಯ ರಾಜಕೀಯ ವಲಯದಲ್ಲೂ ಭಾರಿ ಸದ್ದು ಮಾಡುತ್ತಿದೆ. ಇದಕ್ಕೆ ಕಾರಣ ಸಂಸತ್ತಿನಲ್ಲಿ ರಾಹುಲ್ ಗಾಂಧಿ ಕೇಂದ್ರದ ನಾಯಕರ ಹೆಸರುಗ
ಸಿಎಂ ಸಿದ್ದರಾಮಯ್ಯ ಆಶಾ ಕಾರ್ಯಕರ್ತೆಯರ ಗೌರವಧನವನ್ನು 10 ಸಾವಿರಕ್ಕೆ ಹೆಚ್ಚಿಸುವುದಾಗಿ 2025 ರ ಜನವರಿಯಲ್ಲಿ ಭರವಸೆ ಕೊಟ್ಟು 1 ವರ್ಷವಾದರೂ ಭರವಸೆ ಮಾತ್ರ ಈಡೇರಿಲ್ಲ. ಇದೀಗ ಗುರುವಾರ,ಅಂದರೆ ನಾಳೆ ರಾಜ್ಯಾದ್ಯಂತ ಆಶಾ ಕಾರ್ಯಕರ್ತ
Abhishek Sharma Injury- ಭಾರತ ತಂಡದ ಸ್ಫೋಟಕ ಆರಂಭಕಾರ ಅಭಿಷೇಕ್ ಶರ್ಮ ಅವರು ಉದರ ಸಂಬಂಧಿ ಅನಾರೋಗ್ಯದಿಂದಾಗಿ ಆಸ್ಪತ್ರೆಗೆ ದಾಖಲಾಗಿರುವುದು ಕಳವಳಕ್ಕೆ ಕಾರಣವಾಗಿದೆ. ಲಭ್ಯ ಮಾಹಿತಿ ಪ್ರಕಾರ ನಮೀಬಿಯಾ ವಿರುದ್ಧ ಗುರುವಾರ ನಡೆಯಲಿರುವ ಪಂದ್
ದಾವಣಗೆರೆ ಎಸ್ಪಿ ಬದಲಾವಣೆ ವಿಚಾರವು ರಾಜಕೀಯ ತಿರುವು ಪಡೆದುಕೊಂಡಿದೆ. ಎಸ್ಎಸ್ ಮಲ್ಲಿಕಾರ್ಜುನ್ ಆಪ್ತನ ಬಂಧನವೇ ಉಮಾ ಪ್ರಶಾಂತ್ ಅವರ ವರ್ಗಾವಣೆಗೆ ಕಾರಣವಾಗಿದೆ ಎಂದು ಬಿಜೆಪಿ ಆರೋಪ ಮಾಡಿದೆ. ದಕ್ಷ ಅಧಿಕಾರಿಗಳಿಗೆ ವರ್
ನಾಯಕತ್ವ ಬದಲಾವಣೆ ಗೊಂದಲದ ನಡುವೆ ಸಿದ್ದು ಬಣದ 25 ಶಾಸಕರು ವಿದೇಶ ಪ್ರವಾಸಕ್ಕೆ ಪ್ಲ್ಯಾನ್ ಮಾಡಿಕೊಂಡಿದ್ದಾರೆ. ಶಾಸಕರ ವಿದೇಶ ಪ್ರವಾಸ ಇದೀಗ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ಸಿದ್ದರಾಮಯ್ಯ ಬಣದ ಶಾಸಕರು ವಿದೇಶ ಪ್ರವಾಸಕ
ನಾನಾ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಫೆ.12 ರಂದು ಕಾರ್ಮಿಕ ಸಂಘಟನೆಗಳಿಂದ ಅಖಿಲ ಭಾರತ ಮುಷ್ಕರ ನಡೆಯಲಿದೆ. ಎಲ್ಲ ಉದ್ಯೋಗದಾತರಿಗೆ ಮುಷ್ಕರದ ಸೂಚನೆ ನೀಡಲಾಗಿದೆ. ಕೈಗಾರಿಕಾ, ಕೃಷಿ, ವಾಣಿಜ್ಯ ಮತ್ತು ವ್ಯಾಪಾರ ವಲಯಗಳು 24 ಗಂಟೆ
ಭಾರತ ಮತ್ತು ಅಮೆರಿಕಾ ವ್ಯಾಪಾರ ಒಪ್ಪಂದವನ್ನು ಮುಂದಿಟ್ಟುಕೊಂಡು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಕೇಂದ್ರ ಸರ್ಕಾರ ಮತ್ತು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಲೋಕಸಭೆಯಲ್ಲಿ ಬಜೆ
ಭಾರತದ ವಿವಾದಿತ ಭೂಭಾಗಗಳಾಗಿರುವ ಪಿಒಕೆ ಹಾಗೂ ಅಕ್ಸಾಯ್ ಚಿನ್ ಭಾರತದ ಭೂಭಾಗಗಳೆಂದು US ನಕ್ಷೆಯೊಂದನ್ನು ಇತ್ತೀಚೆಗೆ ಬಿಡುಗಡೆ ಮಾಡಿತ್ತು. ಇದು ಅಮೆರಿಕಾ ಐತಿಹಾಸಿಕವಾಗಿ ಅನುಸರಿಸುಕೊಂಡು ಬರುತ್ತಿದ್ದ ದ್ವಂದ್ವ ನಿಲುವಿನ
ಇದು ಚುಟುಕು ಕ್ರಿಕೆಟ್ ನ ನಿಜವಾದ ರಸದೌತಣವನ್ನು ಉಣಬಡಿಸಿದ ಪಂದ್ಯ. ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ ಇತಿಹಾಸದಲ್ಲಿ ಈವರೆಗೂ 45 ಪಂದ್ಯಗಳು ಟೈ ಆಗಿವೆ. ಅದರಲ್ಲಿ ನಲ್ಲಿ 5 ಪಂದ್ಯಗಳು ಟೈ ಆಗಿದ್ದು, ಅಫ್ಘಾನಿಸ್ತಾನ ಮತ್ತು ದಕ್ಷಿಣ
ಕರಾವಳಿಯ ಮತೀಯವಾದಕ್ಕೆ ಬಲಿಯಾದವರ ಕುಟುಂಬದ ಇಂದಿನ ಬದುಕನ್ನು ತೆರಿದಿರುವ ಕರಾವಳಿಯ ರಕ್ತಕಣ್ಣೀರು ಪುಸ್ತಕ ಬಿಡುಗಡೆಗೆ ಸಿದ್ಧವಾಗಿದೆ. ಈ ಪುಸ್ತಕವನ್ನು ಪತ್ರಕರ್ತ ಇರ್ಷಾದ್ ಉಪ್ಪಿನಂಗಡಿ ರಚಿಸಿದ್ದು, ಅಹರ್ಶಿನಿ ಪ್ರಕಾಶ
ಅಮೆರಿಕಾದೊಂದಿಗೆ ಪಾಕಿಸ್ತಾನದ ಇತ್ತೀಚಿನ ಸಂಬಂಧ ಬಹಳ ಆತ್ಮೀಯವಾಗಿದೆ ಎಂದೆಲ್ಲಾ ಪಾಕ್ ನಾಯಕರು ಜಗತ್ತಿನ ಮುಂದೆ ಬಿಂಬಿಸಿಕೊಳ್ಳಲು ಪ್ರಯತ್ನ ಮಾಡುತ್ತಿದ್ದರು. ಆದರೆ ಅಸಲಿ ಸತ್ಯ ಒಂದಲ್ಲ ಒಂದು ದಿನ ಬಯಲಿಗೆ ಬಂದೇ ಬರುತ್ತದೆ
ಮಾರ್ಚ್ 6 ಕ್ಕೆ ಕೆಎಂಎಫ್ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯುವ ಸಾಧ್ಯತೆ ಇದೆ. ಕಾನೂನಿನ ತೊಡಕುಗಳ ಹಿನ್ನೆಲೆಯಲ್ಲಿ ಕಳೆದ 20 ತಿಂಗಳಿಂದ ಅಧಿಕಾರ ಅವಧಿ ಮುಗಿದರೂ ಚುನಾವಣೆ ನಡೆದಿರಲಿಲ್ಲ. ಆದರೆ ಇದೀಗ ಚುನಾವಣೆ ನಡೆಯುವ ಸಾಧ್ಯ
Tendulkar Son Marriage and Kerala Congress : ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್, ತಮ್ಮ ಪುತ್ರ ಅರ್ಜುನ್ ಮದುವೆಯ ಆಮಂತ್ರಣವನ್ನು ರಾಜಕೀಯ ಗಣ್ಯರಿಗೆ ಹಂಚಿದ್ದಾರೆ. ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ
ರಾಜ್ಯದ ಸರಕಾರಿ ಅಧಿಕಾರಿಗಳ ಆದಾಯಮೀರಿದ ಆಸ್ತಿಗಳಿಕೆ ವೇಳೆ ದಾಳಿ ಮಾಡಿ, ಕಾರ್ಯಾಚರಣೆ ನಡೆಸುತ್ತಿದ್ದ ಲೋಕಾಯುಕ್ತ ಅಧಿಕಾರಿಗಳು ಈಗ ಒಂದು ಹೆಜ್ಜೆ ಮುಂದೆಹೋಗಿ ಲಂಚ ಸ್ವೀಕರಿಸುತ್ತಿರುವ ಅಧಿಕಾರಿಗಳನ್ನು ರೆಡ್ ಹ್ಯಾಂಡ್ ಆಗ
ಮಹತ್ವದ ಬೆಳವಣಿಗೆಯೊಂದರಲ್ಲಿ ಬೃಹನ್ಮುಂಬೈ ಮಹಾನಗರ ಪಾಲಿಕೆ (ಬಿಎಂಸಿ)ಗೆ ಬಿಜೆಪಿ ಮಹಿಳಾ ಕಾರ್ಪೊರೇಟರ್ ರೀತು ತಾವ್ಡೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಮೇಯರ್ ಚುನಾವಣೆಯಲ್ಲಿ ಪ್ರತಿಪಕ್ಷ ಉದ್ಧವ್ ಠಾಕ್ರೆ ಬಣದ ಶಿವಸೇ
ಮಂಗಳವಾರ ಸಂಜೆ (ಫೆ. 10 ) ರ ಸಂಜೆ ಬ್ಯಾಂಕ್ಗಳ ಸರ್ವರ್ ಸಮಸ್ಯೆಯಿಂದ ಯುಪಿಐ ಪಾವತಿಗಳಲ್ಲಿ ವ್ಯತ್ಯಯ ಉಂಟಾಗಿತ್ತು. ಸಂಜೆ 6 ಗಂಟೆ ನಂತರ ಯುಪಿಐ ಪಾವತಿ ಆಗುತ್ತಿರಲಿಲ್ಲ. ನಮ್ಮ ಮೆಟ್ರೊದಲ್ಲಿ ಕ್ಯೂಆರ್ ಕೋಡ್ಗಳು ಕೆಲಸ ಮಾಡದೇ ಪ್ರಯ
ತಮಿಳುನಾಡು ವಿಧಾನಸಭಾ ಚುನಾವಣೆ 2026 ರಲ್ಲಿ ಸ್ವತಂತ್ರವಾಗಿ ಸರ್ಕಾರ ರಚನೆ ಮಾಡಿ, ಆಡಳಿತ ನಡೆಸುವ ವಿಶ್ವಾಸವನ್ನು ಸಿಎಂ ಸ್ಟಾಲಿನ್ ವ್ಯಕ್ತಪಡಿಸಿದ್ದಾರೆ. 2026 ರ ಚುನಾವಣೆಯಲ್ಲಿ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡು ಸ್ಪರ್ಧಿಸ
ಸಮಾಜದ ಯಾವುದೇ ಕ್ಷೇತ್ರದ ಗಣ್ಯ ವ್ಯಕ್ತಿಗಳ ರಾಜಕೀಯ ಚಟುವಟಿಕೆ ಅಥವಾ ಯಾವುದೇ ಸಂಘಟನೆ ಜೊತೆಗಿನ ಸೈದ್ಧಾಂತಿಕ ಸಾಮೀಪ್ಯ, ಸಹಜವಾಗಿ ಸಾರ್ವಜನಿಕವಾಗಿ ಚರ್ಚೆಗೆ ಒಳಪಡುತ್ತದೆ. ಅದರಂತೆ ಇತ್ತೀಚಿಗೆ ಮುಂಬೈನಲ್ಲಿ ನಡೆದ ಆರ್ಎಸ್
Change of BY Vijayendra : ರಾಜ್ಯ ಬಿಜೆಪಿ ಘಟಕದಲ್ಲಿ ಹಲವು ಬಾಗಿಲುಗಳಿವೆ ಎನ್ನುವ ಸುದ್ದಿ ಆಗಿಂದಾಗ್ಯೆ ಸುದ್ದಿಯಾಗುತ್ತಲೇ ಇರುತ್ತದೆ. ಆದರೆ, ಕಳೆದ ವಿಧಾನ ಮಂಡಲದ ಅಧಿವೇಶನದ ವೇಳೆ, ಬಿಜೆಪಿ ನಾಯಕರು ಮೈಚಳಿ ಬಿಟ್ಟು, ಸಿದ್ದರಾಮಯ್ಯನವರ ಸರ್
ಡಿಸಿಎಂ ಡಿಕೆ ಶಿವಕುಮಾರ್ ನಿವಾಸಕ್ಕೆ ಹೊಸ ಐಶಾರಾಮಿ ಕಾರಿನ ಆಗಮನವಾಗಿದೆ. ಕುಟುಂಬದ ಸದಸ್ಯರ ಪ್ರಯಾಣಕ್ಕೆ ಅನುಕೂಲ ಆಗುವ ನಿಟ್ಟಿನಲ್ಲಿ ಹೊಸ ಬ್ರ್ಯಾಂಡ್ ನ್ಯೂ ಕಾರನ್ನು ಖರೀದಿ ಮಾಡಲಾಗಿದೆ ಎಂಬ ಮಾಹಿತಿ ಇದೆ. ಡಿಕೆ ಶಿವಕುಮಾರ
ಮಲೆ ಮಹದೇಶ್ವರ ಬೆಟ್ಟಕ್ಕೆ ತನ್ನ ಕುಟುಂಬಸ್ಥರೊಂದಿಗೆ ಪಾದಯಾತ್ರೆ ಕೈಗೊಂಡಿದ್ದ ಬಾಲಕನ ಮೇಲೆ ಚಿರತೆ ದಾಳಿ ನಡೆಸಿದ್ದು, ಅದೃಷ್ಟವಶಾತ್ ಸಣ್ಣಪುಟ್ಟ ಗಾಯಗಳೊಡನೆ ಬಾಲಕ ಪಾರಾಗಿದ್ದಾನೆ. ಚನ್ನಪಟ್ಟಣ ತಾಲೂಕಿನ ಭುವಳ್ಳಿ ಗ್ರಾ
ಮಹತ್ವದ ಬೆಳವಣಿಗೆಯೊಂದರಲ್ಲಿ ವಂದೇ ಮಾತರಂ ಗೀತೆಗೆ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿರುವ ಕೇಂದ್ರ ಸರ್ಕಾರ, ಸರ್ಕಾರಿ ಕಾರ್ಯಕ್ರಮಗಳಲ್ಲಿ ಮತ್ತು ಶಾಲೆಗಳಲ್ಲಿ ಗೀತೆ ನುಡಿಸುವಾಗ ಎದ್ದು ನಿಲ್ಲುವುದನ್ನು ಕಡ್ಡಾಯಗೊಳಿಸಿದೆ. ಆ
ಬಿಕ್ಲು ಶಿವು ಕೊಲೆ ಪ್ರಕರಣ ರಾಜಕೀಯವಾಗಿ ಇದೀಗ ಸದ್ದು ಮಾಡುತ್ತಿದೆ. ಕೊಲೆ ಪ್ರಕರಣದಲ್ಲಿ ಐದನೇ ಆರೋಪಿಯಾಗಿರುವ ಬಿಜೆಪಿ ಶಾಸಕ ಬೈರತಿ ಬಸವರಾಜ ಅವರಿಗೆ ಹೈಕೋರ್ಟ್ ನಿರೀಕ್ಷಣಾ ಜಾಮೀನು ನಿರಾಕರಿಸಿದೆ. ಪರಿಣಾಮವಾಗಿ ಈ ಕೊಲೆ ಪ್
ಅಮೆರಿಕಾದಲ್ಲಿ ಈಗಾಗಲೇ ಅಮೆರಿಕ ಫಸ್ಟ್ ಎಂಬ ಧ್ಯೇಯವಾಕ್ಯದೊಂದಿಗೆ ವಿದೇಶಿ ವಲಸಿಗರ ಮೇಲೆ ವಲಸೆ ವಿರೋಧಿ ನೀತಿಯನ್ನು ಬಿಗಿಗೊಳಿಸುತ್ತಿದ್ದು, ದಿನನಿತ್ಯವೂ ಒಂದಲ್ಲಾ ಒಂದು ನಿರ್ಬಂಧಗಳನ್ನು ಹೇರುತ್ತಾ H-1B ವೀಸಾದಲ್ಲಿ ಅಕ್ರ
ಜಾಂಡೀಸ್ ಇದ್ದಾಗ ಲಿವರ್ನಲ್ಲಿ ಯಾವ ಸಮಸ್ಯೆ ಉಂಟಾಗುತ್ತದೆ? Dr. Nithin Kumar
ಕಳೆದ ಮೂರ್ನಾಲ್ಕು ದಿನಗಳಿಂದ ಏರಿಕೆ ದಾಖಲಿಸಿದ ಚಿನ್ನದ ಬೆಲೆ ಇಂದು ಇಳಿಕೆಯ ಹಾದಿ ಹಿಡಿದಿದೆ. ಬೆಳ್ಳಿ ಬೆಲೆ ಏರಿಕೆಯೂ ಆಗದೆ, ಇಳಿಕೆಯೂ ಆಗದೆ, ನಿನ್ನೆಯ ಬೆಲೆಯಲ್ಲೇ ಮುಂದುವರಿದಿದ್ದು, 3 ಲಕ್ಷದ ಆಸುಪಾಸಲ್ಲಿದೆ.
ಇತ್ತೀಚಿನ ದಿನಗಳಲ್ಲಿ ರೇಷ್ಮೆ ಗೂಡಿಗೆ ಮಾರುಕಟ್ಟೆಯಲ್ಲಿ ಬಂಗಾರದ ಬೆಲೆ ಬಂದಿದ್ದು, ರೇಷ್ಮೆ ಕೃಷಿಯಲ್ಲಿ ತೊಡಗಿರುವ ರೈತರು ಲಾಭದ ಮುಖ ನೋಡುವಂತಾಗಿದೆ. ಪ್ರತಿಕೆ.ಬಿಳಿ ಗೂಡು 900ರೂಗಳವರೆಗೆ ಮಾರಾಟವಾದರೆ, ಸಾಮಾನ್ಯ ಗೂಡುಗಳು ಸ
ಆಘಾತಕಾರಿ ಬೆಳವಣಿಗೆಯೊಂದರಲ್ಲಿ ಕೆನಡಾದ ಶಾಲೆಯೊಂದರಲ್ಲಿ ಅಪರಿಚಿತನೋರ್ವ ಮನಬಂದಂತೆ ಗುಂಡು ಹಾರಿಸಿದ್ದು, ಸಾಮೂಹಿಕ ಗುಂಡಿನ ದಾಳಿಯಲ್ಲಿ ಬಂದೂಕುಧಾರಿಯೂ ಸೇರಿದಂತೆ 10 ಜನರು ಮೃತಪಟ್ಟಿದ್ದಾರೆ. ಈ ಘಟನೆಯಲ್ಲಿ 25ಕ್ಕೂ ಹೆಚ್ಚ
ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿರುದ್ಧ ಸಿಡಿದೆದ್ದಿರುವ ವಿಪಕ್ಷಗಳು, ಪಕ್ಷಪಾತದ ಆರೋಪ ಹೊರಿಸಿ ಅವಿಶ್ವಾಸ ನಿಲುವಳಿ ಮಂಡನೆ ಮಾಡಲು ಸಿದ್ಧತೆ ಆರಂಭಿಸಿವೆ. ಬಹುಶಃ ಮಾರ್ಚ್ 9ರಂದು ಲೋಕಸಭೆಯಲ್ಲಿ ಸ್ಪೀಕರ್ ವಿರುದ್ಧ ಅವಿಶ್ವ
ಬೇಸಿಗೆ ಆರಂಭಕ್ಕೂ ಮುನ್ನವೇ ಉತ್ತರ ಕರ್ನಾಟಕದಲ್ಲಿ ಬಿಸಿ ಏರಲು ಆರಂಭ ಆಗಿದ್ದು, ಬೇಸಿಗೆ ವೇಳೆಗೆ ಉಷ್ಣಾಂಶ ಈ ಬಾರಿ 43 ಡಿಗ್ರಿ ದಾಟುವ ಮುನ್ಸೂಚನೆ ಕೊಡುತ್ತಿದೆ.
ಭಾರತದೊಂದಿಗೆ ದ್ವಿಪಕ್ಷೀಯ ವ್ಯಾಪಾರ ಒಪ್ಪಂದ ಘೋಷಿಸಿಕೊಂಡಿರುವ ಅಮೆರಕ, ಭಾರತವು ರಷ್ಯಾದಿಂದ ಕಚ್ಚಾತೈಲ ಆಮದು ನಿಲ್ಲಿಸಲಿದೆ ಎಂದ ಘೋಷಿಸಿದೆ. ಅಮೆರಿಕದ ಈ ಹೇಳಿಕೆ ರಷ್ಯಾವನ್ನು ಇನ್ನಿಲ್ಲದಂತೆ ರೊಚ್ಚಿಗೆಬ್ಬಿಸಿದ್ದು, ಅಮೆ
ದಕ್ಷಿಣ ರೈಲ್ವೆ ವಿಭಾಗದಲ್ಲಿ ಒಟ್ಟು 30 ಕಡೆಗಳಲ್ಲಿ ಈ ಅತ್ಯಾಧುನಿಕ ಲಗೇಜ್ ಲಾಕರ್ ವ್ಯವಸ್ಥೆ ಈಗ ಜಾರಿಯಾದಂತಾಗಿದೆ. ಈ ಪೈಕಿ ಕೇರಳ ಎರಡು ರೈಲು ನಿಲ್ದಾಣಗಳಲ್ಲಿ ಈ ಹೊಸ ವ್ಯವಸ್ಥೆ ಜಾರಿಯಾಗಿದ್ದು, ಪ್ರಯಾಣಿಕರಿಗೆ ಸಾಕಷ್ಟು ಅನು
ಭಾರತ ಮತ್ತು ಅಮೆರಿಕ ನಡುವೆ ದ್ವಿಪಕ್ಷೀಯ ವ್ಯಾಪಾರ ಒಪ್ಪಂದ ಜಾರಿಯಾಗುತ್ತಿದ್ದಂತೇ ಅನೇಕ ರೀತಿಯ ನಿರೀಕ್ಷೆಗಳು ಗರಿಗೆದರಿವೆ. ರಷ್ಯಾದಿಂದ ಕಚ್ಚಾತೈಲ ಖರೀದಿಸುತ್ತಿರುವ ಕಾರಣಕ್ಕೆ ಅಮೆರಿಕ ವಿಧಿಸಿದ್ದ ಶೇ. 25ರಷ್ಟು ದಂಡ ರೂಪ
ರಾಜ್ಯದೆಲ್ಲೆಡೆ ಈಗ ಗ್ರಾಮ ಪಂಚಾಯಿತಿ ಸದಸ್ಯರ ಅಧಿಕಾರಾವಧಿ ಮುಕ್ತಾಯವಾಗುತ್ತಿದ್ದು, ಚುನಾವಣೆಗೂ ಮೊದಲು ಅವಧಿ ಮುಕ್ತಾಯಗೊಂಡ ಗ್ರಾಮ ಪಂಚಾಯಿತಿಗಳಿಗೆ ಆಡಳಿತಾಧಿಕಾರಿಗಳನ್ನು ನೇಮಿಸುವ ಪ್ರಕ್ರಿಯೆ ಆರಂಭವಾಗಿದೆ. ಅದೇ ರೀತ
ಹಿರಿಯ ಪತ್ರಕರ್ತ ಹಾಗು ವಿಧಾನ ಪರಿಷತ್ತಿನ ಮಾಜಿ ಸದಸ್ಯ ಪಿ ರಾಮಯ್ಯ (93 )ಅವರು ನಿಧನರಾಗಿದ್ದಾರೆ. ಬೆಂಗಳೂರಿನ ಮಲ್ಲಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಬಹು ಅಂಗಾಂಗ ವೈಫಲ್ಯದಿಂದಾಗಿ ಮಂಗಳವಾರ ರಾತ್ರಿ 9 ಗಂ
Dhurandhar Song In Winter Olympics- ಬಾಲಿವುಡ್ ನ ಸೂಪರ್ ಡ್ಯೂಪಕರ್ ಹಿಟ್ ಸಿನಿಮಾ ಧುರಂಧರ್ ಸಿನಿಮಾ ಜಾಗತಿಕವಾಗಿ ಸೃಷ್ಟಿಸಿದ ಹವಾ ಅಷ್ಟಿಷ್ಟಲ್ಲ. ಪಾಕಿಸ್ತಾನದ ತಂಡದ ಯುವ ಆಟಗಾರರು ಅಂಡರ್ 19 ಏಷ್ಯಾ ಕಪ್ ನಲ್ಲಿ ಗೆದ್ದ ಬಳಿಕ ಧುರಂಧರ್ ಹಾಡಿಗೆ ಮೈದ
ಗ್ರಾಮ ಪಂಚಾಯತಿ ಸದಸ್ಯರು ಅಧಿಕಾರ ಸ್ವೀಕರಿಸಿದ 15 ತಿಂಗಳ ಬಳಿಕ ಅವಿಶ್ವಾಸ ನಿರ್ಣಯಕ್ಕೆ ಅಡ್ಡಿಯಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಪೀಠವು ಆದೇಶ ನೀಡಿದೆ. ಕೋಲಾರ ಜಿಲ್ಲೆಯ ಗ್ರಾಮ ಪಂಚಾಯತಿ ಅಧ್ಯಕ್ಷರೊಬ್ಬರು ಅವಿಶ್ವಾಸ ನಿರ
Team India News- ಭಾರತ ತಂಡದೊಂದಿಗೆ ಆಟಗಾರರ ಪತ್ನಿಯರು ಸಹ ವಾಸ್ತವ್ಯ ಹೂಡುವ, ಪ್ರಯಾಣ ಮಾಡುವ ಬಗ್ಗೆ ಕಳೆದ ವರ್ಷ ದೊಡ್ಡ ಚರ್ಚೆ ನಡೆದ ಬಳಿಕ ಬಿಸಿಸಿಐ ಸ್ಪಷ್ಟ ನಿಲುವಿಗೆ ಬಂದಿತ್ತು. ಅದರ ಪ್ರಕಾರ ಅನೇಕ ನಿರ್ಬಂಧ ಮತ್ತು ನಿಬಂಧನೆಗಳನ್ನು
ಫೋರ್ ಸ್ಟಾರ್ಸ್ ಆಫ್ ಡೆಸ್ಟಿನಿ ಪುಸ್ತಕ ಕುರಿತ ವಿವಾದದ ಬಗ್ಗೆ ಅದನ್ನು ಬರೆದ ಮಾಜಿ ಸೇನಾ ಮುಖ್ಯಸ್ಥ ಜನವರಲ್ ಎಂಎಂ ನರವಾಣೆ ಸ್ಪಷ್ಟನೆ ನೀಡಿದ್ದಾರೆ. ಪೆಂಗ್ವಿನ್ ಸಂಸ್ಥೆಯ ಪೋಸ್ಟ್ ಅನ್ನು ಅವರು ಶೇರ್ ಮಾಡಿದ್ದಾರೆ. ಈ ಮ
ಅಜಿತ್ ಪವಾರ್ ಅವರ ವಿಮಾನ ಅಪಘಾತದ ಬಗ್ಗೆ ರೋಹಿತ್ ಪವಾರ್ ಗಂಭೀರ ಅನುಮಾನಗಳನ್ನು ವ್ಯಕ್ತಪಡಿಸಿದ್ದು, ಇದೊಂದು ಅಪಘಾತವೇ ಅಥವಾ ಪಿತೂರಿಯೇ ಎಂಬ ಪ್ರಶ್ನೆಯನ್ನು ಎತ್ತಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಘಟನೆಯ
India Vs Pakistan Cricket Rivalry- ಪಾಕಿಸ್ತಾನ ಭಾರತಕ್ಕೆ ಆಡುತ್ತೋ ಬಿಡುತ್ತೋ ಎಂದು ಭಾರತವಂತೂ ತಲೆಕೆಡಿಸಿಕೊಂಡಿರಲಿಲ್ಲ. ಆದರೆ ಮಾತು ಆಡಿ ಕೆಟ್ಟೆ ಎಂಬಂತೆ ಪಾಕಿಸ್ತಾನ ಮಾತ್ರ ಈ ಸುಳಿಯಿಂದ ಹೊರಬರುವುದು ಹೇಗೆ ಎಂದು ತಲೆ ಕಡೆಸಿಕೊಂಡಿತ್ತು. ಅಂ
Bandipur and Nagarahole Safari ban : ಕರ್ನಾಟಕ ಪ್ರವಾಸೋದ್ಯಮ ಇಲಾಖೆಗೆ ಪ್ರಮುಖ ಆದಾಯದ ಮೂಲವಾಗಿರುವ ನಾಗರಹೊಳೆ ಮತ್ತು ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶಕ್ಕೆ ಪ್ರವಾಸಿಗರಿಗೆ ಸಫಾರಿ ನಿರ್ಬಂಧವನ್ನು ಹೇರಲಾಗಿದೆ. ಇಡೀ ದೇಶದಲ್ಲಿ ಅತ್ಯಂತ ಜನಪ್
ಮಾದಕ ದ್ರವ್ಯಗಳ ಅಕ್ರಮ ಮಾರಾಟ ಆರೋಪದ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ 24 ಮಂದಿ ಆರೋಪಿಗಳ ಬಂಧನವಾಗಿದೆ. ಬಧಂಇ 2.08 ಕೋಟಿ ಮೌಲ್ಯದ ಡ್ರಗ್ಸ್ ವಶಕ್ಕೆ ಪಡೆದುಕೊಳ್ಳಲಾಗಿದೆ. ಬೆಂಗಳೂರು ನಗರದಲ್ಲಿ ಇತ್ತೀಚಿನ ದಿನಗಳಲ್ಲಿ ಡ್ರಗ್ಸ
ಅಬಕಾರಿ ಇಲಾಖೆಯ ಸನ್ನದು ನವೀಕರಣದ ಸಂದರ್ಭದಲ್ಲಿ ಅಧಿಕಾರಿಗಳು ಆ ಸ್ಥಳಕ್ಕೆ ಭೇಟಿ ನೀಡಿ ನವೀಕರಣ ಮಾಡುವ ಪದ್ಧತಿ ರೂಡಿಯಲ್ಲಿತ್ತು. ಇಲ್ಲೂ ಸಹ ಸಾಕಷ್ಟು ದೂರುಗಳು ಕೇಳಿ ಬಂದಿರುವ ಹಿನ್ನಲೆಯಲ್ಲಿ ಇದಕ್ಕೆ ಕಡಿವಾಣ ಹಾಕುವ ಉದ್ದ
Mrinank Sharma Clarification- ಎಐ ದೈತ್ಯ ಕಂಪನಿ ಅಂಥ್ರೋಪಿಕ್ ನಲ್ಲಿ ಮಹತ್ವದ ಹುದ್ದೆ ನಿಭಾಯಿಸುತ್ತಿದ್ದ ಮೃಣಾಂಕ್ ಶರ್ಮಾ ಅವರು ಇದೀಗ ಏಕಾಏಕಿ ರಾಜೀನಾಮೆ ಸಲ್ಲಿಸಿರುವುದು ಅಚ್ಚರಿಕೆ ಕಾರಣವಾಗಿದೆ. ಮಾತ್ರವಲ್ಲದೆ ಅವರು ನೀಡಿದ ಕಾರಣ ಮತ್ತು ಎ
ಸಂಸ್ಕೃತ ವಿದ್ವಾಂಸರಾಗಿರುವ, 8 ಭಾಷೆಗಳಲ್ಲಿ ಸಂಶೋಧನಾ ಕೃತಿಗಳನ್ನು ರಚಿಸಿರುವ, ಕಲೆ-ಸಾಹಿತ್ಯ-ಕಾವ್ಯ ರಚನೆಯಲ್ಲಿ ಕನ್ನಡದ ಆಸ್ತಿಯಾಗಿರುವ ಡಾ.ಶತಾವಧಾನಿ ಆರ್ ಗಣೇಶ್ ಅವರಿಗೆ ಪದ್ಮಭೂಷಣ ಘೋಷಣೆಯಾಗಿದೆ. ಸನಾತನ ಧರ್ಮ, ಸಂಸ್ಕೃ
ಕರ್ನಾಟಕದ ಒಬ್ಬ ಐಪಿಎಸ್ ಹಾಗೂ ಒಬ್ಬ ಐಎಎಸ್ ಅಧಿಕಾರಿ ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ದಾವಣಗೆರೆ ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿ, ಧಾರವಾಡ ಜಿಲ್ಲಾಧಿಕಾರಿ ಬದಲಾವಣೆಯಾಗಿದ್ದಾರೆ. ತಕ್ಷಣವೇ ಜಾರಿಗೆ ಬರುವಂತೆ
ಮನೆಯಲ್ಲೇ ಜರುಗಿದ ನಟಿ ಮಾನಸಾ ಮನೋಹರ್ ಅವರ ಸೀಮಂತ ಶಾಸ್ತ್ರ
BTS Vನ ಇತ್ತೀಚಿನ ಪೋಸ್ಟ್ ಸದ್ಯ V AI ತಂತ್ರಜ್ಞಾನದಿಂದ ಮೋಸ ಹೋಗಿದ್ದಾರಾ ಎಂಬ ಚರ್ಚೆ ಮೂಡುವಂತೆ ಮಾಡಿದೆ. ಇದಕ್ಕೆ ಕಾರಣ ಇತ್ತಿಚೆಗೆ V ಹಂಚಿಕೊಂಡ ಪೋಸ್ಟ್ನಲ್ಲಿ ಸಾಮಗ್ ವೊಂದನ್ನು ಹಂಚಿಕೊಂಡಿದ್ದು, ಇದರ ಬೆನ್ನು ನಿದ್ದ ಆರ್ಮಿ
ಡಿಸಿಎಂ ಡಿಕೆ ಶಿವಕುಮಾರ್ ಅವರು ದೆಹಲಿಗೆ ತೆರಳಿದ್ದಾರೆ. ಬಜೆಟ್ ಪೂರ್ವಭಾವಿ ಸಭೆಗೂ ಅವರು ಹಾಜರಾಗಿಲ್ಲ. ಸಿಎಂ ಸಿದ್ದರಾಮಯ್ಯ ಅವರ ಬಳಿ ಅನುಮತಿಯನ್ನು ಪಡೆದುಕೊಂಡು ಅವರು ದೆಹಲಿಗೆ ತೆರಳಿದ್ದಾರೆ. ದೆಹಲಿಯಲ್ಲಿ ಅಸ್ಸಾಂ ಚುನಾ
India match against Pakistan in T20 : ಪಾಕಿಸ್ತಾನ ಸರ್ಕಾರ ಮತ್ತು ಕ್ರಿಕೆಟ್ ಮಂಡಳಿಯ ಮಹಾನ್ ನಾಟಕಕ್ಕೆ ತೆರೆಬಿದ್ದಿದೆ. ನಿಗದಿಯಾದಂತೆ, ಪಾಕಿಸ್ತಾನವು ಭಾರತದ ವಿರುದ್ದದ ಪಂದ್ಯವನ್ನು ಫೆಬ್ರವರಿ ಹದಿನೈದರಂದು ಆಡುವ ನಿರ್ಧಾರಕ್ಕೆ ಬಂದಿದೆ. ಪಾಕಿ
ಇರಾನ್ ಹಾಗೂ ಅಮೆರಿಕಾ ನಡುವೆ ಉದ್ವಿಗ್ನತೆ ಹೆಚ್ಚಾಗುತ್ತಿದ್ದು, ಈ ಬೆನ್ನಲ್ಲೆ ಅಮೆರಿಕಾ ಇರಾನ್ ಮೇಲೆ ಪೂರ್ಣ ಪ್ರಮಾಣದ ಯುದ್ದಕ್ಕೆ ಸಿದ್ದತೆ ನಡೆಸುವಂತೆ ಕಾಣುತ್ತಿದೆ. ಇದಕ್ಕೆ ಕಾರಣ ಈಗಾಗಲೇ ಯುಎಸ್ ನ ಬೃಹತ್ ನೌಕೆಗಳು
ಬಾಂಗ್ಲಾದೇಶದ ಚುನಾವಣೆಗಳಲ್ಲಿ ಭಾರತದ ಕಲ್ಯಾಣ ಯೋಜನೆಗಳು ಪ್ರತಿಧ್ವನಿಸಿದೆ. ಭಾರತದ ಕಲ್ಯಾಣ ಯೋಜನೆಗಳ ಎರವಲು ಪಡೆಯಲು ಬಾಂಗ್ಲಾದೇಶ ಮುಂದಾಗಿದೆ. ಬಾಂಗ್ಲಾದೇಶದ ಎರಡು ಪ್ರಮುಖ ಪಕ್ಷಗಳಾದ ತಾರಿಕ್ ರೆಹಮಾನ್ ಅವರ ಬಿಎನ್ಪಿ ಮ
ಸಾರ್ವಜನಿಕವಾಗಿ ಶಸ್ತ್ರಾಸ್ತ್ರದ ಪ್ರದರ್ಶನ ಅಪರಾಧವಾಗಿದ್ದರೂ, ನಿಯಮ ಗಾಳಿಗೆ ತೂರಿ ಮದುವೆ ಸಮಾರಂಭದಲ್ಲಿ ಗನ್ ಹಿಡಿದು ಡ್ಯಾನ್ಸ್ ಮಾಡಿದ ಶಾಸಕರ ಆಪ್ತನಿಗೆಈಗ ಕಾನೂನು ಸಂಕಟ ಎದುರಾಗಿದೆ. ಪೊಲೀಸರು ಮತಿನ್ ಪಟೇಲ್ ವಿರುದ್ಧ
ಲೋಕಸಭೆಯಲ್ಲಿ ಸ್ಪೀಕರ್ ಓಂ ಬಿರ್ಲಾ ಅವರನ್ನು ಪದಚ್ಯುತಗೊಳಿಸಲು ಅವಿಶ್ವಾಸ ನಿರ್ಣಯಕ್ಕೆ ಪ್ರತಿಪಕ್ಷಗಳು ಕಾಂಗ್ರೆಸ್ ನೇತೃತ್ವದಲ್ಲಿ ಮುಂದಾಗಿದ್ದು, ಈ ಬೆನ್ನಲ್ಲೆ, ಸದ್ಯ TMC ಈ ಅವಿಶ್ವಾಸ ನಿರ್ಣಯಕ್ಕೆ ಬೆಂಬಲ ನೀಡಲು ಹಿಂದ
ನೌಕರರು ಭವಿಷ್ಯ ನಿಧಿ (ಪಿಎಫ್) ಹಣವನ್ನು ತಮ್ಮ ಬ್ಯಾಂಕ್ಗಳಿಂದ ಯುಪಿಐ ವಾಪತಿ ಮೂಲಕ ಪಡೆದುಕೊಳ್ಳಬಹುದು. ಇದಕ್ಕಾಗಿ ಹೊಸ ಮೊಬೈಲ್ ಅಪ್ಲಿಕೇಶನ್ ಅನ್ನು ನೌಕರರ ಭವಿಷ್ಯ ನಿಧಿ ಸಂಸ್ಥೆ ಹೊರತರುತ್ತಿದೆ. ಹಣ ಎಷ್ಟಿದೆ ಎಂಬ ಮಾಹಿ
ಸಿಎಂ ಸಿದ್ದರಾಮಯ್ಯ ಮಗನಿಂದಲೇ ಸಿದ್ದರಾಮಯ್ಯಗೆ ಕೆಟ್ಟ ಹೆಸರು ಬರುತ್ತಿದೆ, ವರ್ಗಾವಣೆ ದಂಧೆ ನಡೆಸಿ ತಂದೆಗೆ ಮುಜುಗರ ಆಗುವಂತೆ ನಡೆದುಕೊಳ್ತಿದ್ದಾರೆ, ಕಾಂಗ್ರೆಸ್ಗೆ ಹೀನಾಯ ಸೋಲು ಕಾದಿದೆ, ಮೈಸೂರು ಅಭಿವೃದ್ಧಿ ನಿರ್ಲಕ್ಷ್
ರಾಜ್ಯದ ಶಕ್ತಿ ಸೌಧ ವಿಧಾನಸೌಧದಲ್ಲೇ ಕಳ್ಳತನವಾಗಿದೆ. ಪ್ರಭಾವಿ ಸಚಿವರ ವಿಧಾನಸೌಧದ ಕಚೇರಿಯಲ್ಲಿ ಕಳ್ಳತನವಾಗಿದ್ದು, 300 ಗ್ರಾಂ ಚಿನ್ನಾಭರಣ ಹಾಗೂ ನಗದು ಇದ್ದ ಕೈ ಚೀಲ ಮಾಯವಾಗಿದೆ. ಈ ಸಂಬಂಧಿಸಿದಂತೆ ವಿಧಾನಸೌಧ ಪೊಲೀಸ್ ಠಾಣೆಯಲ
ಶಿವರಾತ್ರಿ ಜಾತ್ರೆ ಪ್ರಯುಕ್ತ ಮಲೆ ಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ ಕೈಗೊಳ್ಳಲಾಗುತ್ತಿದೆ. ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಪಾದಯಾತ್ರೆ ಕೈಗೊಳ್ಳುತ್ತಿದ್ದಾರೆ. ಅದೇ ರೀತಿ ಪಾದಯಾತ್ರೆ ಕೈಗೊಂಡಿದ್ದ ಬಾಲಕನ ಮೇಲೆ
HD Kumaraswamy Ghar Vapsi : ಕಾಂಗ್ರೆಸ್ ಸರ್ಕಾರದ ವಿರುದ್ಧ ಮತ್ತು ಮುಂಬರುವ ದಿನಗಳಲ್ಲಿ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿಕೂಟ ಹೇಗಿರಬೇಕು, ಹೇಗೆ ಹೋರಾಟ ನಡೆಸಬೇಕು, ಹೇಗೆ ಕಾರ್ಯತಂತ್ರ ರೂಪಿಸಿಕೊಳ್ಳಬೇಕು ಎನ್ನುವ ಬ್ಲೂಪ್ರಿಂಟ್ ಅನ್ನು ಕೇ
ಬೆಸ್ಕಾಂ ವಿದ್ಯುತ್ ಕಡಿತವಾಗುವ ಪ್ರದೇಶಗಳ ಪಟ್ಟಿ ಬಿಡುಗಡೆ ಮಾಡಿದೆ. ಜನ ಕರೆಂಟ್ ಇಲ್ಲದೆ, ಪರದಾಡಬಾರದೆಂದು ಮುನ್ನೆಚ್ಚರಿಕೆಯನ್ನು ಕೊಟ್ಟಿರುವ ಬೆಸ್ಕಾಂ, ಬುಧವಾರದಂದು ಬೆಳಗ್ಗೆ 11 ರಿಂದ 3 ಗಂಟೆವರೆಗೆ ವಿದ್ಯುತ್ ಕಟ್ ಆಗುವ ಸ

23 C