SENSEX
NIFTY
GOLD
USD/INR

Weather

21    C

ಡಿಜಿಟಲ್ ಸುದ್ದಿ ಮೂಲಗಳು

...
`ಕಾಮಿಡಿ ಕಿಲಾಡಿಗಳು' ಸಂಚಿಕೆಯಲ್ಲಿ ಹಿಂದೂ ದೇವತೆಗಳಿಗೆ ಅಪಮಾನ: ತೀರ್ಪುಗಾರರನ್ನೂ ತನಿಖೆಗೆ ಒಳಪಡಿಸಲು ಪ್ರಯತ್ನ ಎಂದು ಆರೋಪ

ಬೆಂಗಳೂರು: ಕಾಮಿಡಿ ಕಿಲಾಡಿಗಳು ಕಾರ್ಯಕ್ರಮದ ಸಂಚಿಕೆಯಲ್ಲಿ ಹಿಂದೂ ದೇವತೆಗಳಿಗೆ ಅಪಮಾನ ಮಾಡಿದ ಆರೋಪ ಸಂಬಂಧದ ತನಿಖೆಗೆ ಹಾಜರಾಗಿ ಎಲ್ಲ ರೀತಿಯ ಸಹಕಾರ ನೀಡಿದ್ದರೂ ಪೊಲೀಸರು ಕಾರ್ಯಕ್ರಮದ ತೀರ್ಪುಗಾರರನ್ನೂ ತನಿಖೆಗೆ ಒಳಪಡಿ

20 Feb 2026 11:52 pm
ಮರಳು ದಂಧೆ ಬಗ್ಗೆ ಸಚಿವ ಪರಮೇಶ್ವರ್ ಅಸಹಾಯಕತೆ: ಉತ್ತರಿಸಲು ಸರಕಾರಕ್ಕೆ 4 ವಾರದ ಗಡುವು ನೀಡಿದ ಹೈಕೋರ್ಟ್

Sand Mafia In Karnataka- ರಾಜ್ಯದಲ್ಲಿ ಅಕ್ರಮ ಮರಳುಗಾರಿಕೆ ತಡೆಯಲು ಸಾಧ್ಯವಾಗುತ್ತಿಲ್ಲ ಎಂದು ಗೃಹ ಸಚಿವ ಡಾ ಜಿ ಪರಮೇಶ್ವರ ಅವರು ನೀಡಿರುವ ಹೇಳಿಕೆಯನ್ನು ಕರ್ನಾಟಕ ಹೈಕೋರ್ಟ್ ಬಹಳ ಗಂಭೀರವಾಗಿ ಪರಿಗಣಿಸಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಮ

20 Feb 2026 10:37 pm
ಮದುವೆಯಾಗಲು ಹೊರಟಿದ್ದ ಪ್ರೇಮಿಗಳ ಕಾರು ಹಿರೇಕೆರೂರಲ್ಲಿ ಪಲ್ಟಿ: ಮರ್ಯಾದೆಗಂಜಿ ಪ್ರೇಯಸಿ ಪರಾರಿ!

ಹಾವೇರಿ: ಇದು ಏನೋ ಮಾಡಲು ಇನ್ನೇನೋ ಆದ ಘಟನೆ. ಮದುವೆಯಾಗಲೆಂದು ಹೊರಟಿದ್ದ ಜೋಡಿಯ ಕಾರು ಅಪಘಾತಕ್ಕೀಡಾಗಿ ಹುಡುಗ ಆಸ್ಪತ್ರೆ ಸೇರಿದ್ದರೆ, ಹುಡುಗಿ ಮರ್ಯಾದೆಗಂಜಿ ಪರಾರಿಯಾಗಿದ್ದಾರೆ. ಹಾವೇರಿ ಜಿಲ್ಲೆಯಿಂದ ಹೀಗೊಂದು ಘಟನೆ ವರದಿ

20 Feb 2026 10:10 pm
ಟ್ರಂಪ್ ಜಾರಿಗೆ ತಂದಿದ್ದ ಬಹುತೇಕ ಸುಂಕ ರದ್ದು! ತುರ್ತು ಕಾನೂನು ದುರ್ಬಳಕೆಗೆ ಅಮೆರಿಕದ ಸುಪ್ರೀಂ ಕೋರ್ಟ್ ಚಾಟಿಯೇಟು

Donald Trump Tariffs- ಡೊನಾಲ್ಡ್ ಟ್ರಂಪ್ ಅವರು ತುರ್ತು ಕಾನೂನು ದುರ್ಬಳಕೆ ಮಾಡಿ ಭಾರತವೂ ಸೇರಿದಂತೆ ಬಹುತೇಕ ದೇಶಗಳಿಗೆ ವಿಪರೀತ ಸುಂಕ ಹೇರಿ ತಲೆನೋವು ಉಂಟುಮಾಡಿದ್ದರು. ಆದರೆ ಅವರು ಜಾರಿಗೊಳಿಸಿದ ಬಹುತೇಕ ಸುಂಕವನ್ನು ಅಕ್ರಮ ಎಂದು ತಿಳಿ

20 Feb 2026 9:20 pm
ರಾಜಕೀಯ ಆರೋಪ ಪ್ರತ್ಯಾರೋಪಕ್ಕೆ ಕಾರಣವಾದ ಬಾಗಲಕೋಟೆ ಸಂಘರ್ಷ: ಕಾಂಗ್ರೆಸ್ ವಿರುದ್ಧ ಮುಗಿಬಿದ್ದ ಬಿಜೆಪಿ

ಬಾಗಲಕೋಟೆಯಲ್ಲಿ ಶಿವಾಜಿ ಜಯಂತಿ ಮೆರವಣಿಗೆ ವೇಳೆ ನಡೆದ ಘಟನೆ ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ಜಟಾಪಟಿಗೆ ಕಾರಣವಾಗುತ್ತಿದೆ. ಸರ್ಕಾರದ ವಿರುದ್ಧ ಬಿಜೆಪಿ ನಾಯಕರು ಮುಗಿಬಿದ್ದಿದ್ದಾರೆ. ಒಂದು ವರ್ಗದ ತುಷ್ಟೀಕರಣ ನೀತಿಯೇ

20 Feb 2026 9:08 pm
’ಕುರಿಗಾಹಿ ಸಿಎಂ ಆಗಿದ್ದು ಹಲವರ ಕಣ್ಣು ಕೆಂಪಾಗಲು ಕಾರಣ’ : ಸಿಎಂ ಹೂಡಿದ ಜಾತಿ ಅಸ್ತ್ರದ ಗುರಿ ಯಾರತ್ತ?

CM Siddaramaiah on Social Justice : ಕುರಿ ಕಾಯುವವನು ರಾಜ್ಯದ ಮುಖ್ಯಮಂತ್ರಿ ಆಗಿ ಬಿಟ್ಟನಲ್ಲಾ ಎನ್ನುವ ಅಸಹನೆ, ಅಸೂಯೆ ಕೆಲವರಲ್ಲಿ ಕುದಿಯುತ್ತಿದೆ ಎಂದು ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಸಿಎಂ ಯಾರನ್ನು ಟಾರ್ಗೆಟ್ ಮಾಡಿ ಈ

20 Feb 2026 8:47 pm
Ind Vs Sa- ಫಾರ್ಮ್ ನಲ್ಲಿಲ್ಲದ ಅಭಿಷೇಕ್ ಶರ್ಮಾಗೆ ದಕ್ಷಿಣ ಆಫ್ರಿಕಾ ವಿರುದ್ಧ ಕಣಕ್ಕಿಳಿವ ಚಾನ್ಸ್ ಸಿಗುತ್ತಾ? ಕೋಚ್ ಮಹತ್ವದ ಹೇಳಿಕೆ

Abhishek Sharma Poor Form- ಭಾರತ ತಂಡದ ಸ್ಫೋಟಕ ಬ್ಯಾಟರ್ ಅಭಿಷೇಕ್ ಶರ್ಮಾ ಇದೀಗ ಫಾರ್ಮ್ ಸಮಸ್ಯೆಯಿಂದ ಬಳಲುತ್ತಿದ್ದಾರೆ. ನ್ಯೂಜಿಲೆಂಡ್ ವಿರುದ್ಧ ಸರಣಿಯಲ್ಲಿ 2 ಅರ್ಧಶತಕ ಗಳಿಸಿದರೂ ಅವರು ತಮ್ಮ ಕೊನೆಯ 8 ಪಂದ್ಯಗಳಲ್ಲಿ 5 ಬಾರಿ ಶೂನ್ಯಕ್ಕೆ ಔಟ

20 Feb 2026 8:15 pm
ಸಂಪೂರ್ಣ ಸರಳ ಏಕೀಕೃತ ಭೂ ನಿರ್ವಹಣಾ ವ್ಯವಸ್ಥೆಗೆ ಸರ್ಕಾರದ ಹೆಜ್ಜೆ! ಏನಿದು ಯುಎಲ್‌ಎಂಎಸ್

ಅನೇಕರಿಗೆ ಭೂ ಮಾಲಿಕತ್ವದ ವ್ಯವಸ್ಥೆ ಆರ್ಥಿಕ ಶಕ್ತಿಮತ್ತು ನೆಮ್ಮದಿ ನೀಡುವುದರ ಬದಲಿಗೆ ಗೊಂದಲ, ಅನಿಶ್ಚಿತತೆ, ವ್ಯಾಜ್ಯಗಳು ಗೂಡಾಗಿ ಪರಿಣಮಿಸಿದೆ. ಹಾಲಿ ವ್ಯವಸ್ಥೆ ಆಸ್ತಿಗಳಆರ್ಥಿಕ ಮೌಲ್ಯ, ಆದಾಯ, ಉತ್ಪಾದನೆಯನ್ನು ತಗ್ಗಿಸ

20 Feb 2026 7:57 pm
ಕೆೆಎಲ್ಇ ಸಂಸ್ಥೆಯ ನೂತನ ಚೇರ್ಮನ್ ಆಗಿ ಅಮಿತ್ ಕೋರೆ ಆಯ್ಕೆ

ಬೆಳಗಾವಿಯ ಪ್ರತಿಷ್ಠಿತ ಕೆೆೆಎಲ್ ಇ ಆಡಳಿತ ಮಂಡಳಿಯ ನೂತನ ಕಾರ್ಯಾಧ್ಯಕ್ಷರಾಗಿ ಅಮಿತ್ ಪ್ರಭಾಕರ ಕೋರೆಯವರು ಆಯ್ಕೆಯಾಗಿದ್ದಾರೆ. ಇಂದು ಕೆಎಲ್‌ಇ ಪ್ರಧಾನ ಕಚೇರಿಯಲ್ಲಿ ಜರುಗಿದ ನೂತನ ಆಡಳಿತ ಮಂಡಳಿಯ ಸಭೆಯಲ್ಲಿ ಅಮಿತ್ ಕೋರೆಯವ

20 Feb 2026 7:16 pm
ಕಾನ್ಪುರದಲ್ಲಿ ಕ್ರಿಕೆಟ್ ಪಂದ್ಯ ನಡೆಯುತ್ತಿದ್ದಾಗ ದಾರುಣ ಘಟನೆ: ಜೇನುನೊಣಗಳ ದಾಳಿಗೆ ಹಿರಿಯ ಅಂಪೈರ್ ಸಾವು

ಕಾನ್ಪುರ: ಕ್ರಿಕೆಟ್ ಪಂದ್ಯವೊಂದು ನಡೆಯುತ್ತಿದ್ದ ವೇಳೆ ನಡೆದ ಜೇನುನೊಣಗಳ ದಾಳಿಗೆ ಕ್ರಿಕೆಟ್ ಅಂಪೈರ್ ಒಬ್ಬರು ಮೃತಪಟ್ಟಿರುವ ದಾರುಣ ಘಟನೆ ಉತ್ತರ ಪ್ರದೇಶದಿಂದ ವರದಿಯಾಗಿದೆ. ಶುಕ್ಲಗಂಜ್, ಉನ್ನಾವ್ ನ ರಾಹುಲ್ ಸಪ್ರು ಕ್ರೀಡ

20 Feb 2026 6:53 pm
ಉಪವಾಸದ ನಂತರ ಈ ಆಹಾರ ತಿಂದ್ರೆ ಒಳ್ಳೆ ರಿಸಲ್ಟ್ ಬರುತ್ತೆ!Dr Kavya N

ಉಪವಾಸದ ನಂತರ ಈ ಆಹಾರ ತಿಂದ್ರೆ ಒಳ್ಳೆ ರಿಸಲ್ಟ್ ಬರುತ್ತೆ!Dr Kavya N

20 Feb 2026 6:45 pm
Explain: ಶಾಲಿನಿ ರಜನೀಶ್ ವಿರುದ್ಧ ಆರೋಪ ಮಾಡಿದ್ದ ಸ್ನೇಹಮಯಿ ಕೃಷ್ಣ ಬಂಧನ, ಇನ್ ಸೈಡ್ ಮಾಹಿತಿ ಏನೇನು?

ಮುಡಾದಲ್ಲಿ ಸೈಟ್ ಪಡೆದುಕೊಂಡ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಮತ್ತು ಅವರ ಪತ್ನಿ ಪಾರ್ವತಿ ಸೇರಿದಂತೆ ನಾಲ್ವರ ವಿರುದ್ದ ದೂರು ನೀಡಿದ್ದ ಸಾಮಾಜಿಕ ಹೋರಾಟಗಾರ ಸ್ನೇಹಮಯಿ ಕೃಷ್ಣ ಬಂಧನ ಆಗಿದೆ. ಸಿಸಿಬಿ ಪೊಲೀಸರು ಅವರನ್ನು ಬಂಧ

20 Feb 2026 6:40 pm
ಫೆ.21 ರಿಂದ ಷರತ್ತುಬದ್ಧವಾಗಿ ಬಂಡೀಪುರ ಸಫಾರಿ ಪುನಾರಂಭ; ಅಧಿಕಾರಿಗಳಿಗೆ ಈಶ್ವರ ಖಂಡ್ರೆ ಸೂಚನೆ

ಕೆಲವು ತಿಂಗಳು ಸ್ಥಗಿತಗೊಂಡಿದ್ದ ಬಂಡೀಪುರ ಸಫಾರಿಯನ್ನು ಸರಕಾರ ಷರತ್ತುಗಳೊಂದಿಗೆ ಪುನಾರಂಭ ಮಾಡಲು ಅನುಮತಿ ನೀಡಿದ ಹಿನ್ನೆಲೆಯಲ್ಲಿ ಮೇಲುಕಾಮನಹಳ್ಳಿ ಸಫಾರಿ ಕೌಂಟರ್‌ ಬಳಿ ಸಾಮೂಹಿಕ ನಾಯಕತ್ವ ರೈತ ಸಂಘಟನೆ ಪದಾಧಿಕಾರಿಗಳು

20 Feb 2026 6:37 pm
ಚೈನೀಸ್‌ ರೋಬೊಡಾಗ್‌ ವಿವಾದ: ಪ್ರೊ. ನೇಹಾ ಸಿಂಗ್ ಅಮಾನತು ಮಾಡಿಲ್ಲ ಎಂದು ಗ್ಯಾಲ್ಗೋಟಿಯಾಸ್ ವಿವಿ ಸ್ಪಷ್ಟನೆ, ಯಾರೀಕೆ?

ಜಾಗತಿಕ 2026 ಚೈನೀಸ್‌ ರೋಬೊ ಡಾಗ್‌ ಅನ್ನು ಖರೀದಿಸಿ ನಾವೇ ತಯಾರಿಸಿದ್ದು, ಎಂದು ಹೇಳುವ ಮೂಲಕ ಭಾರಿ ವಿವಾದಕ್ಕೆ ಸೃಷ್ಟಿ ಮಾಡಿದ್ದ ಗ್ಯಾಲ್ಗೋಟಿಯಾಸ್ ವಿಶ್ವವಿದ್ಯಾಲಯದ ಪ್ರೊ. ನೇಹಾ ಸಿಂಗ್‌ ಅವರನ್ನು ಅಮಾನತುಗೊಳಿಸಲಾಗಿಲ್ಲ ಎಂ

20 Feb 2026 6:33 pm
ಬಾಕಿ ಹಣ ಪಾವತಿಸದಿದ್ದರೆ ಮಾ. 6 ರಂದು ಪ್ರತಿಭಟನೆ; ಗುತ್ತಿಗೆದಾರರಿಂದ ಸರ್ಕಾರಕ್ಕೆ ಎಚ್ಚರಿಕೆ

​​ಮೂರು ವರ್ಷಗಳಿಂದ ರಾಜ್ಯ ಸರಕಾರ ಬಾಕಿ ಉಳಿಸಿಕೊಂಡಿರುವ 37 ಸಾವಿರ ಕೋಟಿ ರೂಪಾಯಿ ಬಿಲ್‌ ತಕ್ಷಣ ಪಾವತಿಸಬೇಕು. ಇಲ್ಲವಾದರೆ, ಪ್ರಗತಿಯಲ್ಲಿರುವ ಎಲ್ಲ ಕಾಮಗಾರಿ ಸ್ಥಗಿತಗೊಳಿಸಿ ಅನಿರ್ದಿಷ್ಟಾವಧಿ ಧರಣಿ ಆರಂಭಿಸಲಾಗುವುದು ಎಂದ

20 Feb 2026 5:30 pm
ಕರಾವಳಿಗೆ ಬರುವ ಪ್ರವಾಸಿಗರ ಫೇವರೆಟ್‌ ತಾಣವಾಗುತ್ತಿದೆ ಪಿಲಿಕುಳ: ಶಾಲಾ ಶೈಕ್ಷಣಿಕ ಪ್ರವಾಸಕ್ಕೂ ಪಿಲಿಕುಳವೇ ಬೆಸ್ಟ್

ಕರಾವಳಿಯಲ್ಲಿ ಇತ್ತೀಚಿನ ಸಾಲಿನಲ್ಲಿ ಪ್ರವಾಸೋದ್ಯಮ ಅತ್ಯಂತ ವೇಗವಾಗಿ ಬೆಳೆಯುತ್ತಿದೆ. ಅದರಲ್ಲೂ ಪ್ರಮುಖವಾಗಿ ಕರಾವಳಿಗೆ ಬರುವ ಪ್ರತಿಯೊಬ್ಬ ಪ್ರವಾಸಿಗರು ಪಿಲಿಕುಳಕ್ಕೆ ಭೇಟಿ ನೀಡುವ ವಾಡಿಕೆ ಹೆಚ್ಚಾಗುತ್ತಿದ್ದು, ಕರಾವಳ

20 Feb 2026 5:05 pm
ಹೈದರಾಬಾದ್ ಬಿರಿಯಾನಿ ಘಮದ ಹಿಂದೆ 70ಸಾವಿರ ಕೋಟಿ ಅಕ್ರಮ : ತೆರಿಗೆ ಕಳ್ಳರ ಮೇಲೆ AI ಸರ್ಜಿಕಲ್ ಸ್ಟ್ರೈಕ್

Hyderbad Biriyani IT Scam : ನಾನ್ ವೆಜ್ ಪ್ರಿಯರ ಹೆಸರಾಂತ ಹೈದರಾಬಾದ್ ಬಿರಿಯಾನಿ ಹೋಟೆಲ್’ನಲ್ಲಿ ಮಹಾನ್ ಅಕ್ರಮ ಎಸಗಿರುವುದನ್ನು ಆದಾಯ ತೆರಿಗೆ ಇಲಾಖೆ ಬಯಲಿಗೆ ಎಳೆದಿದೆ. ಎಐ ಟೆಕ್ನಾಲಜಿಯನ್ನು ಬಳಸಿ, ಹೋಟೆಲ್ ಚೈನ್’ಗಳು ಇದುವರೆಗೆ ಮಾಡಿದ ಸ

20 Feb 2026 4:25 pm
T20 World Cup- ಡಿಜಿಟಲ್ ಲೋಕದಲ್ಲಿ ಹೊಸ ದಾಖಲೆ ಬರೆದ ಭಾರತ Vs ಪಾಕ್ ಜಟಾಪಟಿ; ಜಿಯೋ ಸ್ಟಾರ್ ನಲ್ಲಿ ನೋಡಿದವರೇ 16 ಕೋಟಿ!

India Vs Pakistan- ಪ್ರಪಂಚದಲ್ಲಿ ಅತಿ ಹೆಚ್ಚು ಕ್ರಿಕೆಟ್ ಅಭಿಮಾನಿಗಳಿರುವುದು ಏಷ್ಯಾದಲ್ಲೇ. ಅದರಲ್ಲೂ ಸಾಂಪ್ರದಾಯಿಕ ವೈರಿಗಳಾದ ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವಿನ ಪಂದ್ಯ ಎಂದ ಮೇಲೆ ಕೇಳಬೇಕಾ? ಮೈದಾನವೂ ಭರ್ತಿ. ಟಿವಿ, ಮೊಬೈಲ್ ಪ

20 Feb 2026 4:18 pm
8 ಲಕ್ಷ ಸಾಲ ತೀರಿಸಲು ಪಕ್ಕದ ಮನೆಯ ವೃದ್ದೆಯ ಚಿನ್ನಾಭರಣ ಕದ್ದು ಕೊಲೆ: ಆರೋಪಿ ಸೆರೆ ಸಿಕ್ಕಿದ್ದು ಹೇಗೆ?

ಸಾಲ ತೀರಿಸಲು ದುಡ್ಡು ಹೋಂದಿಸುವ ಉದ್ದೇಶದಿಂದ ಪಕ್ಕದ ಮನೆಯ ವೃದ್ದೆಯನ್ನು ಕತ್ತು ಸೀಳಿ ಕೊಲೆ ಮಾಡಿದ ಅರೋಪಿ ಕೊನೆಗೂ ಪೊಲೀಸರಿಂದ ಬಂಧನಕ್ಕೊಳಗಾಗಿದ್ದಾನೆ. ಬೆಂಗಳೂರಿನ ನೆಲಮಂಗಲದ ಪಟ್ಟಣ ಬೀದಿಯ ಸಮೀಪ ಈ ಘಟನೆ ನಡೆದಿತ್ತು. ಶೋ

20 Feb 2026 4:14 pm
ಸಿಸಿಬಿ ಪೊಲೀಸರಿಂದ ಮುಡಾ ಕೇಸ್ ಆರೋಪಿಸಿದ್ದ ಸ್ನೇಹಮಯಿ ಕೃಷ್ಣ ಅರೆಸ್ಟ್ ; ಬೆಂಗಳೂರಿನ ಸಿವಿಲ್ ಕೋರ್ಟ್ ಬಳಿ ಹೈಡ್ರಾಮಾ

ಮೂಡಾ ಹಗರಣ ಆರೋಪದ ಮೂಲಕ ಸುದ್ದಿಯಾಗಿದ್ದ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಅವರನ್ನು ಬೆಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರಿನ ಸಿವಿಲ್ ಕೋರ್ಟ್ ಬಳಿ ಹೈಡ್ರಾಮಾ ನಡೆದಿದೆ. ಮೂಡಾ ಮಾಜಿ ಆಯುಕ್ತ ಡಿ.ಬಿ. ನ

20 Feb 2026 4:12 pm
ಏಲಿಯನ್ಸ್ ಕುರಿತ ಫೈಲ್ಸ್‌ ರಿಲೀಸ್‌ ಗೆ ಟ್ರಂಪ್‌ ಆದೇಶ! ಸಂಚಲನ ಮೂಡಿಸಿದ ಒಬಾಮ ‌ʼಏಲಿಯನ್ಸ್ ನಿಜʼ ಹೇಳಿಕೆ: ಏನಿದು USನ ನಿಗೂಢ ಏರಿಯಾ 51 ಮತ್ತು ಏಲಿಯನ್ ಕಥೆ?

ಈ ಸೃಷ್ಟಿಯೆಷ್ಟು ವಿಶಾಲವೆಂದರೆ ಇದರಲ್ಲಿ ಮಾನವರಿಗೆ ತಿಳಿಯದ ಹಲವು ನಿಗೂಢ ಅಂಶಗಳಿವೆ. ಅದನ್ನು ತಿಳಿದುಕೊಳ್ಳಲು ವಿಜ್ಞಾನಿಗಳು ನೂರಾರು ವರ್ಷಗಳಿಂದ ಸಾಕಷ್ಟು ಪ್ರಯತ್ನಗಳನ್ನು ಮಾಡುತ್ತಿದ್ದರೂ ನಮಗೆ ತಿಳಿದಿರುವುದು ಕೇವಲ

20 Feb 2026 3:45 pm
ಅಪ್ಪಟ ಭಾರತೀಯ ನಾರಿ ಹಿರಿಯ ನಟಿ ಮಾಧವಿ

ಅಪ್ಪಟ ಭಾರತೀಯ ನಾರಿ ಹಿರಿಯ ನಟಿ ಮಾಧವಿ

20 Feb 2026 3:07 pm
ಬಾಗಲಕೋಟೆ ಉದ್ವಿಗ್ನ: ಘಟನೆಗೆ ಕಾರಣ ಏನು, ಸದ್ಯದ ಪರಿಸ್ಥಿತಿ ಹೇಗಿದೆ? ಸರ್ಕಾರದ ಎಚ್ಚರಿಕೆ ಕ್ರಮಗಳೇನು

ಶಿವಾಜಿ ಜಯಂತಿಯ ಮೆರವಣಿಗೆ ಸಂದರ್ಭದಲ್ಲಿ ಬಾಗಲಕೋಟೆಯಲ್ಲಿ ನಡೆದ ಅಹಿತರ ಘಟನೆ ಇದೀಗ ರಾಜ್ಯದ ಗಮನ ಸೆಳೆದಿದೆ. ರಾಜಕೀಯ ಆರೋಪ ಪ್ರತ್ಯಾರೋಪಕ್ಕೂ ಇದು ಕಾರಣವಾಗುತ್ತಿದೆ. ಈಗಾಗಲೇ ಸಿಎಂ ಸಿದ್ದರಾಮಯ್ಯ ಅವರು ಇದಕ್ಕೆ ಪ್ರತಿಕ್ರ

20 Feb 2026 3:03 pm
ಡೊನಾಲ್ಡ್‌ ಟ್ರಂಪ್‌ ಸಾಮೂಹಿಕ ವಲಸಿಗರ ಬಂಧನ ನೀತಿಗೆ ಹಿನ್ನೆಡೆ; DHS ವಿರುದ್ಧ ಯುಎಸ್ ಕೋರ್ಟ್‌‌ ಕೆಂಡಾಮಂಡಲ!

ವಲಸೆರಹಿತ ಅಮೆರಿಕ ನಿರ್ಮಾಣಕ್ಕೆ ಕೈಹಾಕಿರುವ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ಇದಕ್ಕಾಗಿ ಕಠಿಣ ವಲಸೆ ನೀತಿಯನ್ನು ಅನುಸರಿಸುತ್ತಿದ್ದಾರೆ. ಆದರೆ ಈ ವಲಸೆ ನೀತಿಗಳನ್ನು ಜಾರಿಗೆ ತರುತ್ತಿರುವ ಅಮೆರಿಕದ ವಲಸೆ ಇಲಾಖೆ, ವಲಸಿಗರು

20 Feb 2026 2:00 pm
’ಹಮಾರಾ ಬೇಟಿ ಪ್ರಧಾನಿ ಬನೇಗಾ’ : ಕಾಮಾಕ್ಯ ಶಕ್ತಿಪೀಠದಲ್ಲಿ ನಾಗಸಾಧು ಆಶೀರ್ವಾದಕ್ಕೆ ನಿಬ್ಬೆರಗಾದ ಪ್ರಿಯಾಂಕ ಗಾಂಧಿ

Priyanka Gandhi In Assam : ಕಾಮ್ಯಾಕ್ಯ ಶಕ್ತಿಪೀಠದಲ್ಲಿ ಕಾಂಗ್ರೆಸ್ ನಾಯಕಿ ಪ್ರಿಯಾಂಕ ಗಾಂಧಿ ವಾದ್ರಾಗೆ ಪ್ರಧಾನಮಂತ್ರಿ ಆಗುತ್ತಾಳೆ ಎನ್ನುವ ನಾಗಸಾಧು ಆಶೀರ್ವಾದ, ಇಂಟರ್ನೆಟ್’ನಲ್ಲಿ ವೈರಲ್ ಆಗುತ್ತಿದೆ. ಚುನಾವಣೆಯ ಹೊಸ್ತಿಲಲ್ಲಿರುವ ಅ

20 Feb 2026 1:53 pm
ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಪ್ರಯಾಣಿಸುತ್ತಿದ್ದ ವಂದೇ ಭಾರತ್ ರೈಲಿಗೆ ಕಲ್ಲು ತೂರಾಟ

ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಪ್ರಯಾಣಿಸುತ್ತಿದ್ದ ವಂದೇ ಭಾರತ್ ರೈಲಿನ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ. ಉತ್ತರ ಪ್ರದೇಶದ ಕೌಡಾ ಗ್ರಾಮದ ಬಳಿ ನಡೆದಿದೆ. ಅದೃಷ್ಟವಶಾತ್ ಯಾರಿಗೂ ಗಾಯಗಳಾಗಿಲ್ಲ. ಪ್ರಾಣಾಪಾಯವಾಗಿಲ

20 Feb 2026 1:28 pm
ಸೆರೆಯಲ್ಲಿರೋರು ನಮ್ಮ ಯೋಧರೇ ಅಲ್ಲ ಎಂದ ಪಾಕ್‌, ಸೈನಿಕರ ಐಡಿ ಕಾರ್ಡ್‌ ತೋರಿಸಿ ಟಕ್ಕರ್‌ ಕೊಟ್ಟ ಬಲೂಚ್: ಈಗಲಾದರೂ ಕರಗಿತೇ ಪಾಕ್ ಕಲ್ಲುಹೃದಯ

ಪಾಕಿಸ್ತಾನದ ಅಧಿಕಾರಿಗಳು ಎಂದಿಗೂ ಪ್ರಮಾಣಿಕವಾಗಿರಲೂ ಸಾಧ್ಯವಿಲ್ಲ ಎಂದು ಹೊರಗಿನವರೇ ಇರಲಿ ಅಥವಾ ಸ್ವತಃ ನಮ್ಮವರೇ ಇರಲಿ ಎಂಬುವುದು ಸದ್ಯ ಲೋಕವೇ ತಿಳಿದಿರುವ ವಿಚಾರ. ಸದ್ಯ ಇದು ಮತ್ತೆ ಪ್ರೂವ್‌ ಆಗಿದ್ದು, ಇತ್ತೀಚೆಗೆ ಪಾಕ್-

20 Feb 2026 1:15 pm
ಜೀವ ವರ್ಸಸ್ ಜೀವನ: ಸಫಾರಿ ಬಗ್ಗೆ ರೆಸಾರ್ಟ್ ಮಾಲೀಕರು ಹಾಗೂ ರೈತರ ಸಂಘರ್ಷ, ಬಂಡೀಪುರ ಬಿಕ್ಕಟ್ಟಿಗೆ ಪರಿಹಾರ ಏನು

ಬಂಡೀಪುರ ಮತ್ತು ನಾಗರಹೊಳೆಯಲ್ಲಿ ಸಫಾರಿಗೆ ಅವಕಾಶ ಕೊಟ್ಟ ಹಿನ್ನೆಲೆಯಲ್ಲಿ ಪರ ವಿರೋಧ ಚರ್ಚೆಗಳು ಶುರುವಾಗಿದೆ. ಸಫಾರಿಗೆ ಅನುಮತಿ ನೀಡಿದ್ದಕ್ಕೆ ರೈತರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಆದರೆ ರೆಸಾರ್ಟ್ ಮಾಲೀಕರು ಸರ್ಕ

20 Feb 2026 1:08 pm
ರಫೇಲ್‌ ಒಪ್ಪಂದಕ್ಕೆ ವಿರೋಧ ಏಕೆ ಎಂದೇ ಅರ್ಥವಾಗುತ್ತಿಲ್ಲ; ಫ್ರಾನ್ಸ್‌ ಅಧ್ಯಕ್ಷ ಮ್ಯಾಕ್ರನ್‌ ಬಾಣದ ಗುರಿ ತಪ್ಪಲಿಲ್ಲ!

ಫ್ರಾನ್ಸ್‌ನಿಂದ ರಫೇಲ್‌ ಯುದ್ಧ ವಿಮನಗಳನ್ನು ಖರೀದಿಸುವ ಭಾರತ ಸರ್ಕಾರದ ನಿರ್ಧಾರವನ್ನು, ಇಲ್ಲಿನ ವಿಪಕ್ಷಗಳು ಟೀಕಿಸುತ್ತಿವೆ. ಕೆಲವರು ಯುದ್ಧ ವಿಮಾನಗಳ ಸಾಮರ್ಥ್ಯವನ್ನು ಪ್ರಶ್ನಿಸುತ್ತಿದ್ದರೆ, ಮತ್ತೂ ಕೆಲವರು ಒಪ್ಪಂದವ

20 Feb 2026 12:53 pm
ಪತಿ ಮನೆಯಲ್ಲಿ ಮೊದಲ ಬರ್ತ್‌ ಡೇ ಆಚರಿಸಿಕೊಂಡ ನಟಿ ವೈಷ್ಣವಿ ಗೌಡ

ಪತಿ ಮನೆಯಲ್ಲಿ ಮೊದಲ ಬರ್ತ್‌ ಡೇ ಆಚರಿಸಿಕೊಂಡ ನಟಿ ವೈಷ್ಣವಿ ಗೌಡ

20 Feb 2026 12:29 pm
ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಏರಿಕೆ, ಇಲ್ಲಿದೆ ಫೆಬ್ರವರಿ 20ರ ದರಪಟ್ಟಿ; MCX ಲೆಕ್ಕಾಚಾರ ಗ್ರಾಹಕರ ಮೇಲಿರಲಿ ಮಮಕಾರ

ದೇಶೀಯ ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆ ಏರಿಕೆಯತ್ತ ಮುಖ ಮಾಡಿದ್ದು, ಇಂದು (ಫೆ.20-ಶುಕ್ರವಾರ) ಮಲ್ಟಿ ಕಮಾಡಿಟಿ ಎಕ್ಸ್ಚೇಂಜ್ (MCX) ನಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಏರಿಕೆ ಕಂಡುಬಂದ

20 Feb 2026 11:05 am
ʼಒಪ್ಪಂದ ಮಾಡಿಕೊಳ್ಳಿ.. ಇಲ್ಲದಿದ್ರೆ..ʼ, ಇರಾನ್‌ ಗೆ 10-15 ದಿನದ ಡೆಡ್‌ ಲೈನ್‌ ಕೊಟ್ಟ ಟ್ರಂಪ್:‌ ಒಪ್ಪಂದ ಅಥವಾ ಯುದ್ದ ಇರಾನ್‌ ಚಾಯ್ಸ್‌ ಯಾವುದು?

ಅಮೆರಿಕಾ ಹಾಗೂ ಇರಾನ್‌ ನಡುವೆ ಸಂಘರ್ಷ ಸದ್ಯ ಯುದ್ದ ಕಾಲಕ್ಕೆ ನಾಂದಿ ಹಾಡುತ್ತಿದ್ದು, ಈ ನಡುವೆ ಇರಾನ್‌ 10-15ದಿನಗಳೊಳಗೆ ಒಪ್ಪಂದ ಮಾಡಿಕೊಳ್ಳಬೇಕು ಇಲ್ಲದಿದ್ದರೆ, ಕಠಿಣ ಪರಿಸ್ಥಿತಿಗಳನ್ನು ಎದುರಿಸಬೇಕಾಗುತ್ತದೆ ಎಂದು ಯುದ್ದ

20 Feb 2026 11:02 am
ಎಲ್ಲಡೆ AI ಸೃಷ್ಟಿಸಿದ ಕ್ರಾಂತಿ : ’ಬಾಬಾ ವಂಗಾ’ ಭವಿಷ್ಯವಾಣಿಗೆ ಉದ್ಯೋಗಿಗಳಲ್ಲಿ ಶುರುವಾಯ್ತು ಹೊಸ ಭ್ರಾಂತಿ

AI and Baba Vanga Prediction : ದೇಶಾದ್ಯಂತ ಕೃತಿಕ ಬುದ್ದಿಮತ್ತೆ ಸದ್ದನ್ನು ಮಾಡುತ್ತಿದೆ, ಎಲ್ಲಡೆ AI ನದ್ದೇ ಸುದ್ದಿ. ಬಲ್ಗೇರಿಯಾದ ಅಂಧ ಮಹಿಳೆ, ಬಾಬಾ ವಂಗಾ ಹಿಂದೆ ನುಡಿದಿದ್ದಾರೆ ಎನ್ನಲಾಗುತ್ತಿರುವ ಭವಿಷ್ಯ ಮತ್ತೆ ಸದ್ದನ್ನು ಮಾಡಲಾರಂಭಿಸಿ

20 Feb 2026 10:17 am
ಎಲ್ಲಿ ಎದ್ದು ನಿಲ್ಲಿ; ಡೊನಾಲ್ಡ್‌ ಟ್ರಂಪ್‌ ಆದೇಶಕ್ಕೆ ಕೈಮುಗಿದು ನಿಂತ ಶೆಹಬಾಜ್‌ ಷರೀಫ್;‌ ಇದು 11 ಜೆಟ್‌ ಹೊಡೆದವರ ಆತ್ಮಸ್ವಾಭಿಮಾನ!

ಆತ್ಮಸ್ವಾಭಿಮನ ಮಾರಿಕೊಂಡವರ ಸ್ಥಿತಿ ಹೇಗಿರುತ್ತದೆ ಎಂಬುದಕ್ಕೆ ಪಾಕಿಸ್ತಾನ ಪ್ರಧಾನಮಂತ್ರಿ ಶೆಹಬಾಜ್‌ ಷರೀಫ್‌ ಅವರನ್ನು ನೋಡಿದರೆ ಗೊತ್ತಾಗುತ್ತದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಮುಂದೆ ಮಂಡಿಯೂರಿರು ವಶೆ

20 Feb 2026 10:15 am
ರಾಜ್ಯದ ಹಾಸ್ಟೆಲ್‌ ಗಳಲ್ಲಿ ವಿದ್ಯುತ್ ಕಡಿತ ಸಮಸ್ಯೆಗೆ ಬ್ರೇಕ್‌ ಹಾಕಲು ಸೌರ ವಿದ್ಯುತ್‌ ಅಳವಡಿಕೆಗೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಪ್ಲ್ಯಾನ್‌

ರಾಜ್ಯದಲ್ಲಿ ವಿದ್ಯಾರ್ಥಿ ನಿಲಯಗಳಲ್ಲಿ ವಿದ್ಯುತ್‌ ಕಡಿತದ ಸಮಸ್ಯೆಗೆ ಬ್ರೇಕ್‌ ಹಾಕು ಜೊತೆಜೊತೆಗೆ ವಿದ್ಯುತ್‌ ಬಿಲ್‌ ಕಡಿತಗೊಳಿಸುವ ನಿಟ್ಟಿನಲ್ಲಿ ರಾಜ್ಯದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮಾಸ್ಟರ್‌ ಪ್ಲ್ಯಾನ್‌ ಹಾ

20 Feb 2026 9:49 am
‘ಮುದ್ದು ಸೊಸೆ’ ವಿದ್ಯಾ ಖ್ಯಾತಿಯ ಪ್ರತಿಮಾ ಠಾಕೂರ್ ಹುಟ್ಟುಹಬ್ಬ

‘ಮುದ್ದು ಸೊಸೆ’ ವಿದ್ಯಾ ಖ್ಯಾತಿಯ ಪ್ರತಿಮಾ ಠಾಕೂರ್ ಹುಟ್ಟುಹಬ್ಬ

20 Feb 2026 9:42 am
ಬಾಗಲಕೋಟೆ ಶಿವಾಜಿ ಜಯಂತಿ ಮೆರವಣಿಗೆ ಮೇಲೆ ಕಲ್ಲು ತೂರಾಟ; ಎಸ್‌ಪಿ ತಲೆಗೆ ಗಾಯ, ನಿಷೇಧಾಜ್ಞೆ ಜಾರಿ!

ಆಘಾತಕಾರಿ ಬೆಳವಣಿಗೆಯೊಂದರಲ್ಲಿ ಬಾಗಲಕೋಟೆಯಲ್ಲಿ ನಡೆದ ಶಿವಾಜಿ ಜಯಂತಿ ಮೆರವಣಿಗೆ ಸಂದರ್ಭದಲ್ಲಿ, ಕಿಡಿಗೇಡಿಗಳು ಶಿವಾಜಿ ಭಾವಚಿತ್ರದ ಮೇಲೆ ಚಪ್ಪಲಿ ಎಸೆದು ಕಲ್ಲು ತೂರಾಟ ನಡೆಸಿದ್ದಾರೆ. ಶಾಂತವಾಗಿ ಸಾಗುತ್ತಿದ್ದ ಮೆರವಣಿ

20 Feb 2026 8:36 am
ನಾರಾಯಣನ ಮಹಿಮೆಗಳನ್ನು ಸಾರುವ ಪುರಂದರದಾಸರ ವಿಶೇಷ ರಚನೆ: ಹಾಡು ಹಳತು ಭಾವ ನವೀನ ಸಂಚಿಕೆ- 125

ಪುರಂದರ ದಾಸರ ಕೀರ್ತನೆಗಳಲ್ಲಿ ವಿಶೇಷವಾದ ಮಹಾವಿಷ್ಣುವಿನ ದಶಾವತಾರಗಳ ಬಗ್ಗೆ ರಚಿಸಿದ ಕೀರ್ತನೆಯ ಭಾವಾರ್ಥವನ್ನು ಅಂಕಣಕಾರರಾದ ಶ್ರೀನಾಥ್ ಭಲ್ಲೆ ಅವರು ವಿವರಿಸಿದ್ದಾರೆ ನೋಡಿ.

20 Feb 2026 8:28 am
Explained: ಗಾಜಾ ಶಾಂತಿ ಮಂಡಳಿ ಮೊದಲ ಸಭೆಯಲ್ಲಿ ವೀಕ್ಷಕ ರಾಷ್ಟ್ರವಾಗಿ ಭಾಗವಹಿಸಿದ ಭಾರತ; ಶಾಶ್ವತ ಸ್ಥಾನ ಸನ್ನಿಹಿತ?

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಮಹತ್ವಾಕಾಂಕ್ಷಿ ಗಾಜಾ ಶಾಂತಿ ಮಂಡಳಿ, ರಾಜಧಾನಿ ವಾಷಿಂಗ್ಟನ್‌ ಡಿಸಿಯಲ್ಲಿ ತನ್ನ ಮೊಟ್ಟಮೊದಲ ಸಭೆಯನ್ನು ಪೂರ್ಣಗೊಳಿಸಿದೆ. ಭಾರತವು ಈ ಸಭೆಯಲ್ಲಿ ವೀಕ್ಷಕ ರಾಷ್ಟ್ರವಾಗಿ ಭಾಗವಹಿಸ

20 Feb 2026 8:08 am
ಏಪ್ರಿಲ್‌ನಲ್ಲಿ ಮೂರನೇ ಸುತ್ತಿನ ಮತದಾರರ ಪಟ್ಟಿ ಪರಿಷ್ಕರಣೆ, ಕರ್ನಾಟಕದಲ್ಲಿ ಸಿದ್ಧತೆ ಆರಂಭಿಸುವಂತೆ ಚುನಾವಣಾ ಆಯೋಗ ಸೂಚನೆ

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಗೆ ಸಮರೋಪಾದಿಯಲ್ಲಿ ಕಾರ್ಯ ಆರಂಭಿಸಿರುವ ಕೇಂದ್ರ ಚುನಾವಣಾ ಆಯೋಗ, ಮುಂಬರುವ ಏಪ್ರಿಲ್‌ನಲ್ಲಿ ಮೂರನೇ ಹಂತದ ಮತದಾರರ ಪಟ್ಟಿ ಪರಿಷ್ಕರಣೆಯನ್ನು ಘೋಷಿಸಿದೆ. ಈ ಕುರಿತು 22 ರಾಜ್ಯಗಳು ಮತ

20 Feb 2026 7:03 am
ಕರ್ನಾಟಕದ ದೇಗುಲಗಳಲ್ಲಿ ಶೂಟಿಂಗ್‌ಗೆ ಬ್ರೇಕ್‌ ! ಅನುಮತಿ ಪಡೆದು, ಶುಲ್ಕ ಕಟ್ಟಿದ್ರೆ ಮಾತ್ರ ಅವಕಾಶ

ದೇಗುಲಗಳಲ್ಲಿ ಸುದ್ದಿ ಂಆಧ್ಯಮಗಳಿಗೂ ಸೇರಿದಂತೆ, ಸಿನಿಂಆ-ಧಾರವಾಹಿ-ಯೂಟ್ಯೂಬ್ ಚಾನೆಲ್‌ಗಳು ಹೀಗೆ ಯಾರಿಗೂ ಶೂಟಿಂಗ್ ಮಾಡುವ ಅವಕಾಶ ಕಟ್ಟುನಿಟ್ಟಾಗಿ ಬ್ಯಾನ್ ಮಾಡಲಾಗಿದೆ. ಅನಿವಾರ್ಯವಿದ್ದರೆ ಮೊದಲೇ ಕೇಂದ್ರ ಕಚೇರಿಯಿಂದ ಅನ

20 Feb 2026 6:52 am
ಮೈಸೂರಿನಲ್ಲಿ ಶೀಘ್ರವೇ ಕಿದ್ವಾಯಿ ಆಸ್ಪತ್ರೆ; ಬೆಂಗಳೂರು ಅಲೆದಾಟದಿಂದ ದೊರೆಯಲಿದೆ ಮುಕ್ತಿ

ಮೈಸೂರಿನಲ್ಲಿ ಕಿದ್ವಾಯಿ ಕ್ಯಾನ್ಸರ್‌ ಆಸ್ಪತ್ರೆ ನಿರ್ಮಾಣ ಕಾರ್ಯ ಭರದಿಂದ ಸಾಗಿದ್ದು, ಮುಂಬರುವ ನವೆಂಬರ್‌ ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ. ಮೈಸೂರಿನಲ್ಲಿ ಕಿದ್ವಾಯಿ ಆಸ್ಪತ್ರೆ ನಿರ್ಮಾಣವಾಗುತ್ತಿರ

20 Feb 2026 5:40 am
ಬೆಂಗಳೂರಿನಲ್ಲಿ ಕಸ ವಿಲೇವಾರಿ ಪುನರಾರಂಭ; ಡಿಕೆ ಶಿವಕುಮಾರ್‌-ಧೀರಜ್‌ ಮುನಿರಾಜು ಟಾಕ್‌ ವಾರ್‌ ಅಂತ್ಯ?

ಆಡಳಿತ ಮತ್ತು ವಿಪಕ್ಷ ನಡುವೆ ಕಸದ ರಾಜಕೀಯಕ್ಕೆ ಕಾರಣವಾಗಿದ್ದ ರಾಜಧಾನಿ ಬೆಂಗಳೂರು ಕಸ ವಿಲೇವಾರಿ ವಿವಾದ ತಣ್ಣಗಾದ ಲಕ್ಷಣ ಕಂಡುಬರುತ್ತಿದೆ. ಕಸ ವಿಲೇವಾರಿಗೆ ಅಡ್ಡಿಪಡಿಸಿದ್ದ ಗ್ರಾಮಗಳಲ್ಲಿ ವಿಲೇವಾರಿ ಕಾರ್ಯ ಮತ್ತೆ ಆರಂಭವ

20 Feb 2026 5:04 am
ಬೆಂಗಳೂರು ಪೊಲೀಸರಿಂದ ಸಮಯೋಚಿತ ಕ್ಷಿಪ್ರ ಕ್ರಾರ್ಯಾಚರಣೆ: ಆತ್ಮಹತ್ಯೆಗೆ ಯತ್ನಿಸುತ್ತಿದ್ದ ಮಹಿಳೆಯ ರಕ್ಷಣೆ

Bengaluru Police Quick Operation-ಕೌಟುಂಬಿಕ ಕಾರಣಕ್ಕೆ ಮನನೊಂದು ಆತ್ಮಹತ್ಯೆಗೆ ಯತ್ನಿಸುತ್ತಿದ್ದ ಮಹಿಳೆಯೊಬ್ಬರನ್ನು ಪೊಲೀಸರು ರಕ್ಷಿಸಿರುವ ಘಟನೆ ವರದಿಯಾಗಿದೆ. ಬುಧವಾರ ರಾತ್ರಿ 9.30ರ ಸುಮಾರಿಗೆ ಮಹಿಳೆಯೊಬ್ಬರು ತಾನು ಆತ್ಮಹತ್ಯೆ ಮಾಡಿಕೊಳ್

19 Feb 2026 11:10 pm
ತಮ್ಮ ಮಾನ್ ಮೊರ್ಕೆಲ್ ಭಾರತದ ಕೋಚ್, ದಕ್ಷಿಣ ಆಫ್ರಿಕಾಗೆ ಅಣ್ಣ ಅಲ್ಬೀ ತರಬೇತಿ; ಯಾರಿಗೆ ಬೆಂಬಲ ಎಂಬುದೇ ತಾಯಿಗೆ ಗೊಂದಲ!

ದೊಡ್ಡ ಮಗ ಒಂದು ತಂಡ, ಸಣ್ಣ ಮಗ ಮತ್ತೊಂದು ತಂಡ! ಹೀಗಾದರೆ ತಾಯಿ ಆದವಳು ಯಾರನ್ನು ಬೆಂಬಲಿಸಬೇಕು ಹೇಳಿ? ಇಂಥಹದ್ದೊಂದು ಸಮಸ್ಯೆ ಎದುರಾಗಿರುವುದು ಭಾರತ ತಂಡದ ಬೌಲಿಂಗ್ ಕೋಚ್ ಮಾನ್ ಮೊರ್ಕೆಲ್ ಅವರ ತಾಯಿ ಮರಿಯಾನಾ ಮೊರ್ಕೆಲ್ ಅವರಿ

19 Feb 2026 10:55 pm
ಅಡುಗೆಮನೆಯಲ್ಲಿ ಅನುಸರಿಸಬೇಕಾದ ಟ್ರಿಕ್ಸ್

ಅಡುಗೆಮನೆಯಲ್ಲಿ ಅನುಸರಿಸಬೇಕಾದ ಟ್ರಿಕ್ಸ್

19 Feb 2026 10:00 pm
ಲಿಂಗಾಯತ, ಗಾಣಿಗ ಪ್ರತ್ಯೇಕವಲ್ಲ; 2 ಎ ಸಿಂಧುತ್ವ ಎತ್ತಿಹಿಡಿದ ಕರ್ನಾಟಕ ಹೈಕೋರ್ಟ್‌

ಲಿಂಗಾಯತ ಜಾತಿ, ಗಾಣಿಗ ಜಾತಿಯು ಕಾನೂನಿನ ಪ್ರಕಾರ ಪ್ರತ್ಯೇಕವಲ್ಲ ಎಂದು ಕರ್ನಾಟಕ ಹೈಕೋರ್ಟ್‌ ಹೇಳಿದೆ. ವಿಶಾಲವಾದ ಲಿಂಗಾಯತ ಗುಂಪಿನಲ್ಲಿ ಗಾಣಿಗ ಒಂದು ವಿಶಿಷ್ಟ ಜಾರಿ ಎಂದು ನ್ಯಾಯಮೂರ್ತಿಗಳು ಹೇಳಿದ್ದಾರೆ. ಈ ಮೂಲಕ 2 ಎ ಸಿಂಧ

19 Feb 2026 9:37 pm
`ಭಾರತದಲ್ಲಿ ಆಡದಿರುವಂತೆ ಬಾಂಗ್ಲಾದ ಮಂಡೆ ತಿಕ್ಕಿದ್ದೇ ಮೊಹ್ಸಿನ್ ನಖ್ವಿ': ಪಾಕ್ ಬಗ್ಗೆ ಅಶ್ರಫುಲ್ ಹಕ್ ಆಕ್ರೋಶ

ಐಸಿಸಿ ವೇಳೆ ಬಾಂಗ್ಲಾದೇಶವನ್ನು ಭಾರತದ ವಿರುದ್ಧ ಎತ್ತಿಕಟ್ಟಿದ್ದು ಪಾಕಿಸ್ತಾನ ಎಂಬುದು ಓಪನ್ ಸೀಕ್ರೆಟ್. ಈ ವಿಚಾರವಾಗಿ ಪಾಕಿಸ್ತಾನ ಕ್ರಿಕೆಟ್ ಮಂಡಳಿ(PCB) ಯ ಮುಖ್ಯಸ್ಥ ಮೊಹ್ಸಿನ್ ನಖ್ವಿ ಅವರ ವಿರುದ್ಧ ನೇರ ಆರೋಪ ಮಾಡಿರುವ ಬ

19 Feb 2026 9:09 pm
ಬಬಲಾದಿ ಭವಿಷ್ಯ 2026: ಏಳಾನೆ ಮುಂಗಾರು, ಒಂಭತ್ತಾನೆ ಹಿಂಗಾರು; ರಾಜಕೀಯದಲ್ಲಿ ಮಹಾ ತಿರುವು - ಏನಿದರ ಅರ್ಥ?

ಪ್ರತಿ ವರ್ಷದಂತೆ ಈ ಬಾರಿಯೂ ವಿಜಯಪುರದ ಬಬಲಾದಿ ಸ್ವಾಮೀಜಿಯು ಭವಿಷ್ಯ ನುದಿಡಿದ್ದಾರೆ. 2026ನೇ ವರ್ಷವು ಏರಿಳಿತಗಳಿಂದ ಕೂಡಿದ ವರ್ಷವಾಗಲಿದೆ ಎಂದು ಬಬಲಾದಿ ಸದಾಶಿವ ಮುತ್ತಜ್ಜ ಕಾಲಜ್ಞಾನ ಹೇಳಿದ್ದಾರೆ. ರಾಜಕಾರಣದಲ್ಲಿ ಹೊಸ ತಿರ

19 Feb 2026 8:51 pm
ನನಗೆ ಯಾವ ಕರ್ಮ, ಬೆಂಗಳೂರು ಕಸನ ಕನಕಪುರಕ್ಕೆ ಹಾಕಿಸಿಕೊಳ್ಳಿ; ಆ ಅನುದಾನ ನೀವೇ ತಗೊಳ್ಳಿ: ಧೀರಜ್ ಮುನಿರಾಜು ತಿರುಗೇಟು

ಬೆಂಗಳೂರು ತ್ಯಾಜ್ಯ ವಿಲೇವಾರಿ ಸದ್ಯ ಬಿಜೆಪಿ ಕಾಂಗ್ರೆಸ್‌ ನಡುವೆ ರಾಜಕೀಯ ಜಿದ್ದಾಜಿದ್ದಿಗೆ ಕಾರಣವಾಗಿದೆ. ಕಸ ವಿಲೇವಾರಿಗೆ ಅವಕಾಶ ಕೊಡದಿದ್ದರೆ ಆ ಊರಲ್ಲಿ ಕಸ ಎತ್ತಲು ಬಿಡಲ್ಲ ಎಂದಿದ್ದ ಡಿಕೆ ಶಿವಕುಮಾರ್‌ಗೆ ದೊಡ್ಡಬಳ್ಳಾ

19 Feb 2026 7:57 pm
Bescom Outage: ಬೆಂಗಳೂರಿನಲ್ಲಿ ಹೆಬ್ಬಾಳ ಸೇರಿ 40 ಬಡಾವಣೆಗಳಲ್ಲಿ ಶುಕ್ರವಾರ, ಶನಿವಾರ ಕರೆಂಟ್‌ ಕಟ್‌!

ಬೆಂಗಳೂರಿನಲ್ಲಿ ಹೆಬ್ಬಾಳ ಸೇರಿ 40 ಬಡಾವಣೆಗಳಲ್ಲಿ ಶುಕ್ರವಾರ ಹಾಗೂ ಶನಿವಾರ ಕರೆಂಟ್‌ ಕಟ್‌ ಆಗಲಿದೆ. ಬೆಸ್ಕಾಂ ಕಾಮಗಾರಿ ಹಿನ್ನೆಲೆ ಈ ಅಡಚಣೆ ಉಂಟಾಗಲಿದೆ. ಆ ಎರಡೂ ದಿನ ಬೆಳಿಗ್ಗೆ 10 ರಿಂದ ಸಂಜೆ 6 ಗಂಟೆಯವರೆಗೂ ವಿದ್ಯುತ್ ವ್ಯತ್

19 Feb 2026 7:46 pm
T20 World Cup- ಆಸ್ಟ್ರೇಲಿಯಾವನ್ನು ಟೂರ್ನಿಯಿಂದಲೇ ಹೊರಗಟ್ಟಿದ ಜಿಂಬಾಬ್ವೆಯಿಂದ ಆತಿಥೇಯ ಶ್ರೀಲಂಕಾಗೂ ಸೋಲಿನ ರುಚಿ!

ಐಸಿಸಿ 2026 ಟೂರ್ನಿಗೂ ಮುನ್ನ ಯಾರೂ ಗಂಭೀರವಾಗಿ ಪರಿಗಣಿಸದ ಜಿಂಬಾಬ್ವೆ ತಂಡ ಈ ವಿಶ್ವಕಪ್ ನಲ್ಲಿ ಅಚ್ಚರಿಯ ಮೇಲೆ ಅಚ್ಚರಿಯ ಫಲಿತಾಂಶಗಳನ್ನು ನೀಡುತ್ತಿದೆ. ಬಿ ಬಣದ ಪಂದ್ಯದಲ್ಲಿ ಬಲಿಷ್ಠ ಆಸ್ಟ್ರೇಲಿಯಾವನ್ನು ಸೋಲಿಸಿದ್ದ ಸಿಕಂದ

19 Feb 2026 6:51 pm
ತೂಕ ಹೆಚ್ಚಾಗೋದಕ್ಕೂ ಬೆನ್ನುನೋವಿಗೂ ಸಂಬಂಧವಿದೆಯಾ? Dr. Chandrashekara C M

ತೂಕ ಹೆಚ್ಚಾಗೋದಕ್ಕೂ ಬೆನ್ನುನೋವಿಗೂ ಸಂಬಂಧವಿದೆಯಾ? Dr. Chandrashekara C M

19 Feb 2026 6:45 pm
ಟಾರ್ಗೆಟ್ 2028:ಕರ್ನಾಟಕದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲು ಕಮಲ ಪ್ಲ್ಯಾನ್, ಕಾರ್ಯಕಾರಿಣಿ ಸಭೆಯಲ್ಲಿ ಗಂಭೀರ ಚರ್ಚೆ

ಟಾರ್ಗೆಟ್ 2028ಕ್ಕೆ ಬಿಜೆಪಿ ಸಜ್ಜಾಗಿದೆ. ಕರ್ನಾಟಕದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲು ಕಮಲ ಪ್ಲ್ಯಾನ್ ಮಾಡಿಕೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ಗುರುವಾರ ನಡೆದ ಕಾರ್ಯಕಾರಿಣಿ ಸಭೆಯಲ್ಲಿ ಗಂಭೀರವಾದ ಚರ್ಚೆ ನಡೆದಿದೆ. ನಗರದ ಅ

19 Feb 2026 6:40 pm
`ಇದೆಂಥಾ ಸೆಂಚುರಿ!': ಪಾಕಿಸ್ತಾನದ ಬ್ಯಾಟರ್ ಸಾಹಿಬ್ ಝಾದಾ ಫರ್ಹಾನ್ ಶತಕವನ್ನು ಅಣಕಿಸಿದ ಇರ್ಫಾನ್ ಪಠಾಣ್

Irfan Pathan Mocks Sahibzada Farhan- ಪಾಕಿಸ್ತಾನದ ಆಟಗಾರರಿಗೂ ಭಾರತದ ಮಾಜಿ ಸವ್ಯಸಾಚಿ ಇರ್ಫಾನ್ ಪಠಾಣ್ ಗೂ ಮೊದಲಿನಿಂದಲೂ ಅಷ್ಟಕ್ಕಷ್ಟೇ ಎಂಬುದು ಗೊತ್ತಿರುವ ಸಂಗತಿ. ಪಾಕಿಸ್ತಾನವನ್ನು ಸೋಲಿಸಿದ ಅಫ್ಘಾನಿಸ್ತಾನದ ಆಟಗಾರರ ಜೊತೆ ಕುಣಿದವರು ಇರ್

19 Feb 2026 6:26 pm
ಬೆಂಗಳೂರು ನಗರ ಜಿಲ್ಲಾಧಿಕಾರಿಗಳ ನ್ಯಾಯಾಲಯದ ಬಾಕಿ ಪ್ರಕರಣಗಳಿಗೆ ಸಿಗಲಿಗೆ ಶೀಘ್ರದಲ್ಲೇ ಮುಕ್ತಿ!

ನ್ಯಾಯದಾನ ವಿಳಂಬವೂ ಸಹ ನ್ಯಾಯದ ನಿರಾಕರಣೆ ಆಗುವ ಸಾಧ್ಯತೆಗಳಿರುತ್ತದೆ. ಅಲ್ಲದೆ, ಪ್ರಕರಣಗಳ ವಿಲೇಗೆ ಸಾರ್ವಜನಿಕರು ವರ್ಷಗಳಿಂದ ಕಾಯುತ್ತಿದ್ದು ಇದು ಸರ್ಕಾರದ ಕಾರ್ಯನಿರ್ವಹಣೆ ಮೇಲೆ ಜನರ ವಿಶ್ವಾಸವನ್ನು ಕುಂದಿಸಿರುತ್ತದ

19 Feb 2026 6:23 pm
ಎಪ್ಸ್ಟೀನ್ ಪ್ರಕರಣದಲ್ಲಿ ಬ್ರಿಟನ್ ನ ಮಾಜಿ ರಾಜಕುಮಾರ ಆ್ಯಂಡ್ರ್ಯೂ ಮೌಂಟ್ ಬ್ಯಾಟನ್ ವಿಂಡ್ಸರ್ ಬಂಧನ! ಏನು ಕಾರಣ?

ಜೆಫ್ರಿ ಎಪ್ಸ್ಟೀನ್ ಜೊತೆಗಿನ ನಂಟಿನ ಕಾರಣಕ್ಕಾಗಿ ಕಳೆದ ವರ್ಷವೇ ಬ್ರಿಟನ್ ರಾಜಮನೆತನದ ಗೌರವವನ್ನು ಕಳೆದುಕೊಂಡಿದ್ದ ಮಾಜಿ ರಾಜಕುಮಾರ ಆ್ಯಂಡ್ರೂ ಮೌಂಟ್ ಬ್ಯಾಟನ್- ವಿಂಡ್ಸರ್ ಅವರು ಇದೀಗ ಬಂಧನಕ್ಕೆ ಒಳಗಾಗಿದ್ದಾರೆ. ಬ್ರಿಟನ

19 Feb 2026 5:41 pm
ಸದ್ಯಕ್ಕೆ ಸಾರಿಗೆ ನೌಕರರ ಮುಷ್ಕರ ವಾಪಸ್: ಸರ್ಕಾರಕ್ಕೆ ಮಾರ್ಚ್ 2 ಡೆಡ್ ಲೈನ್

ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಸಾರಿಗೆ ನೌಕರರು ನಗರದ ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ ನಡೆಸಿದರು. ತಮ್ಮ ಬೇಡಿಕೆ ಈಡೇರುವವರೆಗೆ ಮುಷ್ಕರಕ್ಕೆ ಮುಂದಾಗಿದ್ದ ಸಾರಿಗೆ ನೌಕಕರು ಸದ್ಯ ಸರ್ಕಾರಕ್ಕೆ ಮಾರ್ಚ

19 Feb 2026 5:35 pm
ಉದ್ಯೋಗಿಗಳ ಭವಿಷ್ಯ ನಿಧಿ ಬಡ್ಡಿ ದರ 2026 ರಲ್ಲಿ ಸ್ಥಿರ ಸಾಧ್ಯತೆ: PF ಖಾತೆಯಲ್ಲಿ 5 ಲಕ್ಷ ರೂ. ಇದ್ರೆ ಬಡ್ಡಿ ಎಷ್ಟು ಸಿಗುತ್ತೆ?

ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯು ಶೀಘ್ರದಲ್ಲಿಯೇ ಗುಡ್‌ನ್ಯೂಸ್‌ ನೀಡಲಿದೆ. ಕಳೆದ ಎರಡು ವರ್ಷ ಶೇ 8.25 ರಷ್ಟು ಇರುವ ಬಡ್ಡಿ ದರವು 2026 ನೇ ವರ್ಷವೂ ಮುಂದುವರೆಯುವ ಸಾಧ್ಯತೆ ಇದೆ. ಈ ಕುರಿತ ಮಹತ್ವದ ಸಭೆಯು ಮಾರ್ಚ್‌ 2 ರಂದು ನಡೆಯಲಿ

19 Feb 2026 4:58 pm
ಮೆಣಸಿನಕಾಯಿಗೆ ಬಂಗಾರದ ಬೆಲೆ: ಮೆಣಸಿನಕಾಯಿ ಕಾಯಲು ಸಿಸಿಟಿವಿ, ಭದ್ರತಾ ಸಿಬ್ಬಂದಿ ಮೊರೆ ಹೋದ ಮಾಲೀಕರು

ಮೆಣಸಿನ ಕಾಯಿಗೆ ಮಾರುಕಟ್ಟೆಯಲ್ಲಿ ಸದ್ಯ ಬಂಗಾರದ ಬೆಲೆ ದೊರೆತಿದ್ದು, ಇದರಿಂದಾಗಿ ಈ ರೆಡ್‌ ಗೋಲ್ಡ್‌ ಅನ್ನು ಕಳ್ಳರಿಂದ ಕಾಪಾಡಲು ವ್ಯಾಪಾರಿಗಳು ವಿಭಿನ್ನ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಮಾರುಕಟ್ಟೆಯಲ್ಲಿ ಕೆಂಪು ಮೆಣ

19 Feb 2026 4:46 pm
Ranji Trophy- ಉತ್ತರಾಖಂಡ ವಿರುದ್ಧ ನಿರೀಕ್ಷಿತ ಡ್ರಾ; 11 ವರ್ಷದ ಬಳಿಕ ಕರ್ನಾಟಕ ಫೈನಲ್ ಗೆ ಲಗ್ಗೆ

ನಿರೀಕ್ಷೆಯಂತೆಯೇ ಉತ್ತರಾಖಂಡ ವಿರುದ್ಧ ಪಂದ್ಯವನ್ನು ಡ್ರಾ ಮಾಡಿಕೊಂಡಿರುವ ಕರ್ನಾಟಕ ತಂಡ 11 ವರ್ಷಗಳ ಬಳಿಕ ರಣಜಿ ಟ್ರೋಪಿಯ ಫೈನಲ್ ತಲುಪಿದೆ. ಫೆಬ್ರವರಿ 24ರಂದು ನಡೆಯಲಿರುವ ಫೈನಲ್ ನಲ್ಲಿ ದೇವದತ್ ಪಡಿಕ್ಕಲ್ ಬಳಗ ಇದೇ ಮೊದಲ ಬಾ

19 Feb 2026 4:28 pm
ತುಂಗಭದ್ರಾ ಜಲಾಶಯದಲ್ಲಿ ನೀರಿನ ಕೊರತೆಯಿಂದ ಬೇಸಿಗೆ ಮೊದಲೇ ನೀರಿಗೆ ಹಾಹಾಕಾರ: ನೀರಿಗಾಗಿ 4.5ಕಿ.ಮೀ ಪ್ರಯಾಣಿಸುತ್ತಿರುವ ಜನ

ಬೇಸಿಗೆ ಮೊದಲೇ ತುಂಗಭದ್ರಾ ಜಲಾಶಯದಲ್ಲಿ ನೀರಿನ ಕೊರತೆ ಎದುರಾಗಿದ್ದು, ಇದರಿಂದಾಗಿ ಬಿರುಬಿಸಿಲಿನ ಸಂಕಷ್ಟಕ್ಕೂ ಮೊದಲೇ ಸುತ್ತಲಿನ ಗ್ರಾಮಗಳಲ್ಲಿ ನೀರಿಗೆ ಹಾಹಾಕಾರ ಎದುರಾಗಿದ್ದು, ಇದರಿಂದಾಗಿ ಅಲ್ಲಿನ ಜನತೆ ನೀರಿಗಾಗಿ ಪರದ

19 Feb 2026 4:19 pm
ನರೇಂದ್ರ ಮೋದಿ ಎದುರೇ ಆಂಥ್ರೋಪಿಕ್‌ v/s ಓಪನ್‌ AI ಸಿಇಒ ನೋ ಹ್ಯಾಂಡ್‌ಶೇಕ್‌ ಪೈಪೋಟಿ; ವೈರತ್ವಕ್ಕೆ ಸಿಕ್ತು ಕ್ಲ್ಯಾರಿಟಿ!

ಜಾಗತಿಕ AI ಸಮ್ಮಿಟ್ ನಲ್ಲಿ ಹಲವು AI ದೈತ್ಯ ಕಂಪನಿಗಳು ಆಗಮಿಸಿದ್ದು, ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಫೋಟೋ ತೆಗೆದುಕೊಳ್ಳುವ ವೇಳೆ ಗಂಭೀರತೆಯನ್ನು ಕಾಪಾಡಿಕೊಳ್ಳಬೇಕಿದ್ದ 2 AI ದೈತ್ಯ ಕಂಪನಿಗಳ CEO ಗಳ ವೇದಿಕೆಯಲ್ಲೇ ತಮ್ಮ ವೈ

19 Feb 2026 3:39 pm
ಫ್ರೀಯಾಗಿ ಕೊಟ್ರೆ ಜನರೇಕೆ ದುಡಿಯುತ್ತಾರೆ? ಉಚಿತ ಕೊಡುಗೆ ಸಂಸ್ಕೃತಿಯ ವಿರುದ್ಧ ಸಿಡಿದೆದ್ದ ಸುಪ್ರೀಂ ಕೋರ್ಟ್‌

ಚುನಾವಣೆಯ ಹೊಸ್ತಿಲಲ್ಲಿ ಜನರಿ ಉಚಿತ ಕೊಡುಗೆಗಳ ಮಹಾಪೂರವನ್ನೇ ಹರಿಸುತ್ತಿರುವ ತಮಿಳುನಾಡು ಸರಕಾರ ಮಾತ್ರವಲ್ಲ, ಈ ಬಗೆಯ ಉಚಿತ ಉಡುಗೊರೆಗಳ ಸಂಸ್ಕೃತಿಯನ್ನು ಪೋಷಿಸುತ್ತಿರುವ ಇನ್ನಿತರ ರಾಜ್ಯಗಳ ವಿರುದ್ಧ ಭಾರತದ ಸರ್ವೋಚ್ಚ

19 Feb 2026 3:28 pm
ವಿಚ್ಛೇದನ ಪಡೆದು ಮರುಮದುವೆಯಾಗಿ ಗರ್ಭಿಣಿಯಾದ್ರು ಬಿಡಲಿಲ್ಲ ಮಾಜಿ ಪತಿ; ಹುಡುಕಿ ಬಂದು ಕೊಂದ! ಹೈದರಾಬಾದ್‌ನಲ್ಲಿ ಘಟನೆ

ಮಾಜಿ ಪತಿಯು ಮಹಿಳೆಯನ್ನು ಕೊಂದ ಘಟನೆಯು ಹೈದರಾಬಾದ್‌ನಲ್ಲಿ ನಡೆದಿದೆ. ಮಹಿಳೆ ಮರುಮದುವೆಯಾಗಿ ಗರ್ಭಿಣಿಯಾಗಿದ್ದರು. ಇದರೊಂದು ಸೇಡಿನ ಕೃತ್ಯವಾಗಿದ್ದು, ವಿಚ್ಛೇದನಕ್ಕೂ ಮುಂಚೆ ಹಾಕಿದ್ದ ದೌರ್ಜನ್ಯ ಕೇಸ್‌ಗಳಿಂದ ಬೇಸತ್ತು ಕ

19 Feb 2026 2:57 pm
ಏನಿದು ಮಾನವ್ ವಿಷನ್? ಕೃತಕ ಬುದ್ದಿಮತ್ತೆಗೆ ಮನುಷ್ಯನ ನಿಯಂತ್ರಣ ಎಷ್ಟು ಅಗತ್ಯ

ದೆಹಲಿಯಲ್ಲಿ ಗುರುವಾರ ನಡೆದ ಎಐ ಇಂಪ್ಯಾಕ್ಟ್ ಸಮ್ಮಿಟ್ ನಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಕೃತಕ ಬುದ್ದಿಮತ್ತೆಯಲ್ಲಿ ಮಾನವ್ ವಿಷನ್ ಅನಾವರಣಗೊಳಿಸಿದ್ದಾರೆ. ಎಐ ತಂತ್ರಜ್ಞಾನ ವ್ಯಾಪಕವಾಗಿ ಹರಡುತ್ತಿದ್ದು, ಎಐ ಮನುಷ್ಯನ

19 Feb 2026 2:49 pm
ಭಾರತ-ಅಮೆರಿಕ ಸಾಗರದಾಳದ ಕೇಬಲ್‌ ಸಂಪರ್ಕ ಘೋಷಿಸಿದ ಗೂಗಲ್‌, ಸುಂದರ್‌ ಪಿಚೈ ಮೇಲೆ AI ಶೃಂಗಸಭೆ Impact; ಬೆಂಗಳೂರಿಗೆ ಏನು ಲಾಭ?

ರಾಷ್ಟ್ರ ರಾಜಧಾನಿ ಹೊಸದಿಲ್ಲಿಯಲ್ಲಿ ನಡೆಯುತ್ತಿರುವ ಜಾಗತಿಕ AI ಇಂಪ್ಯಾಕ್ಟ್‌ ಶೃಂಗಸಭೆ, ಭಾರತದ ಮೇಲಿನ ಜಾಗತಿಕ ಪಾಲುದಾರರ ನಂಬಿಕೆಯನ್ನು ದುಪ್ಪಟ್ಟುಗೊಳಿಸಿದೆ. ಇದಕ್ಕೆ ಸಾಕ್ಷಿ ಎಂಬಂತೆ ಶೃಂಗಸಭೆಯಲ್ಲಿ ಭಾಗವಹಿಸಿರುವ ಪ್

19 Feb 2026 1:55 pm
AI Summit 2026: ಭಾರತದ ಡಿಜಿಟಲ್‌ ಪೇಮೆಂಟ್‌ ವ್ಯವಸ್ಥೆಯನ್ನು ಹೊಗಳಿದ ಫ್ರೆಂಚ್‌ ಅಧ್ಯಕ್ಷ; AI ಭವಿಷ್ಯ ರೂಪಿಸಲು ಭಾರತ-ಫ್ರಾನ್ಸ್‌ ಸಹಕಾರ

ಭಾರತದಲ್ಲಿ ನಡೆಯುತ್ತಿರುವ 5 ದಿನಗಳ AI ಇಂಪ್ಯಾಕ್ಟ್‌ ಶೃಂಗಸಭೆಯಲ್ಲಿ ಫ್ರಾನ್ಸ್ ನ ಅಧ್ಯಕ್ಷ ಇಮ್ಯಾನ್ಯುಯೆಲ್ ಮ್ಯಾಕ್ರನ್ ಮಾತನಾಡಿದ್ದು, ಭಾರತದ ಡಿಜಿಟಲ್‌ ಪೇಮೆಂಟ್‌ ವ್ಯವಸ್ಥೆಯನ್ನು ಇದರಲ್ಲಿ ನಾವು ಹತ್ತು ವರ್ಷಗಳ ಅವಧಿ

19 Feb 2026 1:42 pm
ಚಿಕ್ಕಮಗಳೂರು ಮೃತ ಶಿಕ್ಷಕನ ಸಾಲ ಮರುಪಾವತಿ ಮಾಡಲ್ಲ ಎಂದ ವಿಮಾ ಕಂಪನಿ; ಬಡ್ಡಿ ಸಮೇತ ನೀಡುವೆಂತೆ ಗ್ರಾಹಕರ ಆಯೋಗ ತೀರ್ಪು

ಚಿಕ್ಕಮಗಳೂರಿನ ಕಡೂರು ಮೂಲದ ಮೃತ ಶಿಕ್ಷಕರೊಬ್ಬರ ಸಾಲ ಮರುಪಾವತಿ ಕುರಿತು ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ಮಹತ್ವದ ತೀರ್ಪು ನೀಡಿದೆ. ವಿಮಾ ಕಂಪನಿಯು ಶೇಕಡಾ 9 ರಷ್ಟು ಬಡ್ಡಿ ಸಮೇತ ನೀಡುವಂತೆ ಆಯೋಗ ಆದೇಶ ನೀಡಿದೆ. 11 ಲಕ್ಷ

19 Feb 2026 1:41 pm
ಕೃತಕ ಬುದ್ಧಿಮತ್ತೆ ಪ್ರಭಾವ ಶೃಂಗಸಭೆಯಲ್ಲಿ ಕರ್ನಾಟಕದ ಸಾಧನೆ ಪ್ರದರ್ಶನ: ಜಾಗತಿಕ ದಿಗ್ಗಜರಿಗೆ ಮನವರಿಕೆ

ದೆಹಲಿಯಲ್ಲಿ ನಡೆದ ಭಾರತ ಕೃತಕ ಬುದ್ಧಿಮತ್ತೆ ಪ್ರಭಾವ ಶೃಂಗಸಭೆಯಲ್ಲಿ ಕರ್ನಾಟಕದ ಸಾಧನೆಯನ್ನು ಪ್ರದರ್ಶನ ಮಾಡಲಾಯಿತು. ಜಾಗತಿಕ ದಿಗ್ಗಜರಿಗೆ ಎಐ ಕ್ಷೇತ್ರದಲ್ಲಿ ರಾಜ್ಯ ಮಾಡಿರುವ ಸಾಧನೆಗಳ ಬಗ್ಗೆ ಮನವರಿಕೆ ಮಾಡಲಾಯತು. ಐಟಿ

19 Feb 2026 12:55 pm
ಕಾಮಗಾರಿಯ ಪಾವತಿ ಬಾಕಿ, ಸಂಕಷ್ಟದಲ್ಲಿ ಗುತ್ತಿಗೆದಾರರು: ಹೊಣೆ ಹಿಂದಿನ ಸರ್ಕಾರದ್ದು ಎಂದು ಕೈತೊಳೆದ ಕಾಂಗ್ರೆಸ್!

ರಾಜ್ಯದಲ್ಲಿ ಸರ್ಕಾರ ಹಾಗೂ ಗುತ್ತಿಗೆದಾರರ ನಡುವೆ ಸಂಘರ್ಷ ಶುರುವಾಗಿದೆ. ಬಾಕಿ ಪಾವತಿ ಮಾಡದೆ ಇದ್ದರೆ ಮುಷ್ಕರ ಹೂಡುವ ಎಚ್ಚರಿಕೆಯನ್ನು ಗುತ್ತಿಗೆದಾರರು ನೀಡಿದ್ದಾರೆ. ಇದಕ್ಕೆ ತಿರುಗೇಟು ನೀಡಿರುವ ಸರ್ಕಾರ ನಮ್ಮ ಅವಧಿಯಲ್ಲ

19 Feb 2026 12:20 pm
ಕ್ಯಾಲಿಫೋರ್ನಿಯಾದಲ್ಲಿ ಹಿಮಪಾತಕ್ಕೆ 8 ಮಂದಿ ಸ್ಕೀಯರ್ಸ್ ಬಲಿ: USನಲ್ಲಿ 4 ದಶಕಗಳ ಬಳಿಕ ಸಂಭವಿಸಿದ ಭಾರಿ ಹಿಮ ದುರಂತ

ಅಮೆರಿಕಾದಲ್ಲಿ ಈ ಬಾರಿಯ ಚಳಿಗಾಲದಲ್ಲಿ ಹಿಮಪಾತದ ತೀವ್ರತೆ ಹೆಚ್ಚಾಗಿದ್ದು, ಕ್ಯಾಲಿಫೋರ್ನಿಯಾದಲ್ಲಿನ ಲೇಕ್‌ ಟಹೋ ಬಳಿ ಸ್ಕೀಯಿಂಗ್‌ ಮಾಡಲು ಹೊರಟ್ಟಿದ್ದ 8 ಮಂದಿ ಭಾರಿ ಹಿಮಪಾತಕ್ಕೆ ಬಲಿಯಾಗಿದ್ದು, ಒಬ್ಬರು ಕಾಣೆಯಾಗಿದ್ದಾರ

19 Feb 2026 12:01 pm
ಚಿಲ್ಲರ್‌ ಮಂಜು ನಿಶ್ಚಿತಾರ್ಥ

ಚಿಲ್ಲರ್‌ ಮಂಜು ನಿಶ್ಚಿತಾರ್ಥ

19 Feb 2026 11:19 am
AI Impact Summit 2026: ಭಾರತದ ಭವಿಷ್ಯದ ನೀಲನಕ್ಷೆ ತೆರೆದ ನರೇಂದ್ರ ಮೋದಿ; ಮಾನವ ಕಲ್ಯಾಣವೇ ಗುರಿ

ಕೃತಕ ಬುದ್ಧಿಮತ್ತೆ (AI) ಸೃಷ್ಟಿಸಬಹುದಾದ ಅವಾಂತರಗಳ ಬಗ್ಗೆ ಜಗತ್ತು ಆತಂಕಗೊಂಡಿರುವ ಮಧ್ಯೆ, ಭಾರತವು ಮಾನವ ಕಲ್ಯಾಣಕ್ಕಾಗಿ AI ತಂತ್ರಜ್ಞಾನದ ಬಳಕೆಯ ಕರೆ ನೀಡಿದೆ. ಹೊಸದಿಲ್ಲಿಯಲ್ಲಿ ನಡೆಯುತ್ತಿರುವ AI ಇಂಪ್ಯಾಕ್ಟ್‌ ಶೃಂಗಸಭೆ ಉ

19 Feb 2026 11:03 am
ಕಸದ ರಾಜಕೀಯ: ಆಡಳಿತ ವಿಪಕ್ಷದ ನಡುವೆ ಏಟು ಇದಿರೇಟು, ಏಸ್ಮಾ ಎಚ್ಚರಿಕೆ ಕೊಟ್ಟ ಡಿಕೆಶಿ! ಬಂಧನಕ್ಕೆ ಸಿದ್ದ ಎಂದ ಧೀರಜ್

ರಾಜ್ಯ ರಾಜಕೀಯದಲ್ಲಿ ಕಸದ ಜಟಾಪಟಿ ಜೋರಾಗಿದೆ. ಬೆಂಗಳೂರು ನಗರದ ಕಸವನ್ನು ವಿಲೇವಾರಿ ಮಾಡಲು ಬಿಜೆಪಿ ಶಾಸಕರು ಅಡ್ಡಿ ಉಂಟು ಮಾಡುತ್ತಿದ್ದಾರೆ ಎಂಬುವುದು ಡಿಸಿಎಂ ಡಿಕೆ ಶಿವಕುಮಾರ್ ಆರೋಪವಾಗಿದೆ. ಈ ಕಾರಣಕ್ಕಾಗಿ ಡಿಕೆ ಶಿವಕುಮ

19 Feb 2026 10:57 am
ಏನದು ಅಮೆರಿಕ-ಇರಾನ್‌ ಜಗಳ ಎಂದು ಯಾರಾದರೂ ಕೇಳಿದರೆ; ಜಗತ್ತಿಗೆ ಬೇಡದ ಈ ಘೋರ ಯುದ್ಧ ಸಾಕು ನಡೆಯದಿದ್ದರೆ

ಇದು ಯುದ್ಧದ ಸಮಯವಲ್ಲ ಎಂಬ ಭಾರತದ ಅಮೂಲ್ಯ ಸಲಹೆ ಕೇವಲ ರಷ್ಯಾ ಮತ್ತು ಉಕ್ರೇನ್‌ಗೆ ಮಾತ್ರವಲ್ಲ, ಜಗತ್ತಿನ ಯಾವುದೇ ಎರಡು ರಾಷ್ಟ್ರಗಳ ನಡುವೆ ಅಥವಾ ರಾಷ್ಟ್ರಗಳ ಗುಂಪುಗಳ ನಡುವೆ ಉಲ್ಬಣಗೊಳ್ಳುವ ಮಿಲಟರಿ ಸಂಘರ್ಷಗಳಿಗೆ ಅನ್ವಯವ

19 Feb 2026 10:30 am
ಒಪ್ಪಂದವೇ ಬುದ್ಧಿವಂತರ ಲಕ್ಷಣ ಎಂದು ಇರಾನ್‌ ಗೆ US ಎಚ್ಚರಿಕೆ; ಯುದ್ಧಕ್ಕೆ ರೆಡಿ ಎಂದ ಇಸ್ರೇಲ್, ಇರಾನ್‌ಗೆ ರಷ್ಯಾ–ಚೀನಾ ಬೆಂಬಲ ಮಧ್ಯಪ್ರಾಚ್ಯದಲ್ಲಿ ಮತ್ತೆ ಯುದ್ದ ಫಿಕ್ಸ್?

ಇರಾನ್‌-ಅಮೆರಿಕಾ ನಡುವಿನ ಬಿಕ್ಕಟ್ಟು ಸದ್ಯ ಜಾಗತಿಕವಾಗಿ ಬಲಿಷ್ಠ ರಾಷ್ಟ್ರಗಳ ನಡುವಿನ ಬಿಕ್ಕಟ್ಟಾಗಿ ಪರಿಣಮಿಸುವ ಸಾಧ್ಯತೆಗಳು ದಟ್ಟವಾಗಿದ್ದು, ಈವಾರಾಂತ್ಯದಲ್ಲಿ ಯುಎಸ್‌ ದಾಳಿ ಮಾಡಬಹುದು ಎಂಬ ಸುದ್ದಿಗಳು ಹರಡುತ್ತಿದ್ದ

19 Feb 2026 10:28 am
Gold Rate Rise : ಚಿನ್ನದ ಬೆಲೆಯಲ್ಲಿ 2290 ರೂ ಜಂಪ್: ಬೆಳ್ಳಿ ಬೆಲೆಯಲ್ಲೂ ಭಾರಿ ಏರಿಕೆ

15420 ಕ್ಕೆ ಇಳಿದಿದ್ದ 24 ಕ್ಯಾರೆಟ್ ಚಿನ್ನದ ಬೆಲೆ ಇಂದು ಮತ್ತೆ ಭಾರಿ ಏರಿಕೆಯಾಗಿದೆ. ಈಗ ಚಿನ್ನದ ಬೆಲೆ 15649 ರೂಗೆ ಏರಿಕೆ ಆಗಿದೆ.

19 Feb 2026 10:01 am
“ಜಗತ್ತಿನ ಪಾಲಿಗೆ ಕಾಮಧೇನುವಾದ ಶ್ರೀರಾಮಕೃಷ್ಣಾರು” : ಜಯಂತಿಯ ಸಂದರ್ಭದಲ್ಲಿ ನೆನೆಯಬೇಕಾದುದೇನು..

ಶ್ರೀರಾಮಕೃಷ್ಣ ಪರಮಹಂಸರು ಒಬ್ಬರು ವ್ಯಕ್ತಿಯಾಗಿರದೆ, ಶಕ್ತಿಯಾಗಿದ್ದು ಹೇಗೆ, ಅವರ ಸಂದೇಶಗಳು ಜೀವನವನ್ನು ಸುಗಮಗೊಳಿಸುವುದು ಹೇಗೆ ಎಂಬ ವಿವರವನ್ನು ಲೇಖಕರಾದ ಗೀತಾ ಪ್ರವೀಣ್ ಭಟ್ ಇಲ್ಲಿ ವಿವರಿಸಿದ್ದಾರೆ.

19 Feb 2026 9:00 am
ಭಾರತಕ್ಕೆ ನರೇಂದ್ರ ಮೋದಿ ನಾಯಕತ್ವ ಮೆಚ್ಚಿದ ಸ್ವಿಡನ್‌ ಉಪ ಪ್ರಧಾನಿ; ಎಬ್ಬಾ ಬುಷ್‌ ಹೊಗಳಿಕೆ ಅಬ್ಬಬ್ಬಾ

ಭಾರತಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನಾಯಕತ್ವವನ್ನು ಇಡೀ ವಿಶ್ವ ಕೊಂಡಾಡುತ್ತದೆ. ಅನೇಕ ಜಾಗತಿಕ ನಾಯಕರು ಪ್ರಧಾನಿ ಮೋದಿ ಅವರ ಕಾರ್ಯವೈಖರಿಯನ್ನು ಬಹುವಾಗಿ ಮೆಚ್ಚುತ್ತಾರೆ.ಈ ಸಾಲಿಗೆ ಇದೀಗ ಸ್ವಿಡನ್‌ ಉಪ ಪ್ರಧಾನಿ

19 Feb 2026 8:31 am
​​ಚಿತ್ರದುರ್ಗದ ರೈತನ ಮಗನಿಗೆ ಒಲಿದ ನ್ಯಾಯಾಧೀಶ ಹುದ್ದೆ: ಪುತ್ತೂರಲ್ಲಿ ಬಡವರ ಮನೆಯಿಂದ ಮೂಡಿ ಬಂದ ನ್ಯಾಯಾಧೀಶೆ

ಛಲವೊಂದಿದ್ದರೆ ಯಾವುದೇ ಕಷ್ಟಗಳನ್ನು ದಾಟಬಹುದು ಎಂಬುದಕ್ಕೆ ಇಲ್ಲಿದೆ ಇಬ್ಬರ ಉದಾಹರಣೆ, ಕಷ್ಟಪಟ್ಟು ಓದಿ ನ್ಯಾಯಾಧೀಶರಾದ ಇಬ್ಬರ ಹಿನ್ನೆಲೆಯೂ ಬಡತನವಾಗಿತ್ತು. ಆದರೆ ಇದು ವರ ಸಾಧನೆಗೆ ಅಡ್ಡಿಯಾಗಿಲ್ಲ.

19 Feb 2026 8:12 am
2025ರಲ್ಲಿ 2,500ಕ್ಕೂ ಹೆಚ್ಚು ಭಾರತೀಯರನ್ನು ತೆಗೆದುಹಾಕಿದ ಕೆನಡಾ; ವಲಸೆ ನೀತಿಯಲ್ಲಿ ಅಮೆರಿಕವೇ ಮಾದರಿ!

ಕಠಿಣ ವಲಸೆ ನೀತಿಗಳನ್ನು ಜಾರಿಗೊಳಿಸುವಲ್ಲಿ ಅಮೆರಿಕವನ್ನು ಮಾದರಿಯನ್ನಾಗಿಸಿಕೊಂಡಿರುವ ಕೆನಡಾ, ತನ್ನ ವಲಸೆ ನೀತಿಯಲ್ಲಿ ಭಾರೀ ಬದಲಾವಣೆ ಮಾಡುತ್ತಿದೆ. ಅದರಂತೆ 2025ರಲ್ಲಿ ಕೆನಡಾ ಬರೋಬ್ಬರಿ 18,500ಕ್ಕೂ ಹೆಚ್ಚು ವಲಸಿಗರನ್ನು ತೆಗ

19 Feb 2026 7:43 am
ಕೌಟುಂಬಿಕ ಹಿಂಸೆ ಕಾನೂನುಬದ್ಧಗೊಳಿಸಿದ ತಾಲಿಬಾನ್;‌ ಹೆಂಡತಿಯ ಮೂಳೆ ಮುರಿಯದ ಹಾಗೆ ಗಂಡ ಹೊಡೆಯಬಹುದಂತೆ!

ಜಗತ್ತು ಒಂದು ದಿಕ್ಕಿನತ್ತ ಸಾಗಿದರೆ ಅಫ್ಘಾನಿಸ್ತಾನ ಮತ್ತೊಂದು ದಿಕ್ಕಿನೆಡೆ ಸಾಗುತ್ತದೆ. ಜಗತ್ತು ಆಧುನಿಕತೆಗಾಗಿ ಹಾತೋರೆದರೆ, ಅಫ್ಘಾನಿಸ್ತಾನದ ತಾಲಿಬಾನ್‌ ಆಡಳಿ ಮಧ್ಯಯುಗೀನ ಕಾಲಕ್ಕೆ ಹಿಂತಿರುಗಲು ತುದಿಗಾಲ ಮೇಲೆ ನಿಂ

19 Feb 2026 6:46 am
ಎಸ್ಸೆಸ್ಸೆಲ್ಸಿಗೂ ಬಂತು ಚಿನ್ನದ ಪದಕ ಬಹುಮಾನ : ಬಾಗಲಕೋಟೆಯ ಅಮೀನಗಡದ ಶಾಲೆಯಲ್ಲಿ ಶಿಕ್ಷಕರಿಂದ ಘೋಷಣೆ

ವಿದ್ಯಾರ್ಥಿಗಳು ಛಲದಿಂದ ಓದಿ ಶಾಲೆ-ಊರು-ಜಿಲ್ಲೆಗೆ ಕೀರ್ತಿ ತರಬೇಕೆಂಬ ಉದ್ದೇಶದಿಂದ ಬಾಗಲಕೋಟೆಯ ಅಮೀನಗಡದ ಶಾಲೆಯಲ್ಲಿ ವಿಶೇಷ ಪ್ರಯೋಗಗಳನ್ನು ಮಾಡಲಾಗುತ್ತಿದ್ದು, ಸರಿ ಉತ್ತರೆ ಕೊಟ್ಟರೆ ನಗದು ಬಹುಮಾನ ನೀಡಲಾಗುತ್ತಿತ್ತು.

19 Feb 2026 6:45 am
ಕರ್ನಾಟಕದ ರೈಲ್ವೆ ಯೋಜನೆಗಳಿಗೆ ಗ್ರಹಣ; ಕಾಮಗಾರಿ ವಿಳಂಬಕ್ಕೆ ಯಾರು ಹೊಣೆ? ರೈಲು ಸಂಪರ್ಕದ ಕನಸು ನನಸಾಗಲಿ

ರೈಲು ಸಂಪರ್ಕ ಯಾವುದೇ ರಾಜ್ಯದ ಅಭಿವೃದ್ಧಿಗೆ ಪ್ರಾಥಮಿಕ ಅಂಶ. ಸದೃಢ ರೈಲು ಜಾಲ ಹೊಂದಿರುವ ರಾಜ್ಯಗಳಲ್ಲಿ ಅಭಿವೃದ್ಧಿಯ ವೇಗವೂ ಹೆಚ್ಚಿರುತ್ತದೆ. ಆದರೆ ಕರ್ನಾಟಕದಲ್ಲಿ ರೈಲವೆ ಯೋಜನೆಗಳ ಅನುಷ್ಠಾನ ವಿಳಂಬವಾಗುತ್ತಿದ್ದು, ಇದು

19 Feb 2026 5:08 am
ಮಹಿಳೆಯರಿಗೆ ಉಚಿತ ಬಸ್ `ಶಕ್ತಿ' ಯೋಜನೆ- ನಿಗಮಕ್ಕೆ ಸರ್ಕಾರ ನೀಡಬೇಕಾದ ಬಾಕಿ ಹಣವೆಷ್ಟು?: ಮಾಹಿತಿ ಕೇಳಿದೆ ಹೈಕೋರ್ಟ್

Karnataka High Court To State Government- ಕೋವಿಡ್ ವೇಳೆ ಮೃತಪಟ್ಟ ಸಾರಿಗೆ ನಿಗಮಗಳ ಸಿಬ್ಬಂದಿಗೆ ಪರಿಹಾರ ನೀಡುವಂತೆ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಗೆ ಎತ್ತಿಕೊಂಡಿರುವ ಹೈಕೋರ್ಟ್ ಇದೀಗ ಶಕ್ತಿ ಯೋಜನೆ ವಿಚಾರವಾಗಿ ಸರ್ಕಾರ

18 Feb 2026 11:32 pm
ಸಿಎಂ ಸ್ಥಾನ ಬದಲಾವಣೆ ಬಗ್ಗೆ ಕೋಡಿಶ್ರೀ ಭವಿಷ್ಯ: ಯುಗಾದಿ ಬಳಿಕ ಅವರಾಗಿಯೇ ಬಿಟ್ಟರೆ ಆಗುತ್ತೆ!

ಸಿಎಂ ಸ್ಥಾನ ಬದಲಾವಣೆ ಚರ್ಚೆ ಬಗ್ಗೆ ಕೋಡಿಮಠದ ಸ್ವಾಮೀಜಿ ಭವಿಷ್ಯ ನುಡಿದಿದ್ದಾಎ. ಅವರಾಗಿಯೇ ಬಿಟ್ಟರೆ ಮಾತ್ರ ಆಗುತ್ತದೆ ಎಂದು ಹೇಳಿದ್ದಾರೆ. ಸಂಕ್ರಾಂತಿ ಆಯ್ತು, ಬಜೆಟ್‌ ಆಯ್ತು, ಯುಗಾದಿಯೂ ಆಗಲಿದೆ. ರಾಜಕೀಯದಲ್ಲಿ ಯಾವುದೇ ಸ

18 Feb 2026 11:24 pm
T20 World Cup- ಹಳಿ ತಪ್ಪಿದ್ದ ಭಾರತಕ್ಕೆ ಆಸರೆಯಾದ ಶಿವಂ ದುಬೆ ಆಲ್ರೌಂಡ್ ಆಟ: ಮನಗೆದ್ದ ನೆದರ್ಲೆಂಡ್ ಹೋರಾಟ

ಶಿವಂ ದುಬೆ ಅವರ ಆಲ್ರೌಂಡ್ ಆಟದ ನೆರವಿನಿಂದ ಐಸಿಸಿ 2026ರ ಗುಂಪು ಹಂತದ ಕೊನೇ ಪಂದ್ಯದಲ್ಲಿ ಕ್ರಿಕೆಟ್ ಶಿಶು ನೆದರ್ಲೆಂಡ್ ತಂಡವನ್ನು 17 ರನ್ ಅಂತರದಿಂದ ಸೋಲಿಸಿದ ಭಾರತ ಎ ಬಣದಲ್ಲಿ ಅಜೇಯವಾಗಿ ಮೊದಲನೇ ಸ್ಥಾನಿಯಾಗಿ ಸೂಪರ್ 8 ಪ್ರವೇಶ

18 Feb 2026 10:51 pm
T20 World Cup- ಸೂಪರ್ 8 ಹಂತಕ್ಕೆ ವೇದಿಕೆ ಸಿದ್ಧ; ಟೀಂ ಇಂಡಿಯಾ ಪಂದ್ಯಗಳು ಯಾವಾಗ? ಹೀಗಿದೆ ವೇಳಾಪಟ್ಟಿ

ಐಸಿಸಿ ನ ಗುಂಪು ಹಂತದ ಪಂದ್ಯಗಳು ಇನ್ನೇನು ಮುಗಿಯುತ್ತಾ ಬಂದಿದ್ದು ನಾಲ್ಕೂ ಬಣಗಳ ಮೊದಲೆರಡು ಸ್ಥಾನಿಗಳು ಯಾರಾಗುತ್ತಾರೆಂಬ ಕುತೂಹಲಕ್ಕೆ ತೆರೆ ಬಿದ್ದಿದೆ. ಹೀಗಾಗಿ ಸೂಪರ್ 8 ಹಂತದ ಯೂ ಬಿಡುಗಡೆಯಾಗಿದೆ. ಎ ಬಣದಿಂದ ಪ್ರಥಮ ಸ್ಥಾ

18 Feb 2026 10:15 pm
ತಾನು ಸತ್ತರೆ ಪತ್ನಿಯನ್ನು ನೋಡಿಕೊಳ್ಳುವವರು ಯಾರೂ ಇಲ್ಲವೆಂದು ಪತ್ನಿಯ ಕೊಂದ ಇಸ್ರೋ ನಿವೃತ್ತ ನೌಕರ! ಬೆಂಗಳೂರಿನಲ್ಲಿ ಘಟನೆ

ಇಸ್ರೋ ಮಾಜಿ ನೌಕರನೊಬ್ಬ ತನ್ನ ಪತ್ನಿಯನ್ನು ಕೊಲೆ ಮಾಡಿದ್ದಾನೆ. ಬೆಂಗಳೂರಿನಲ್ಲಿ ಈ ಘಟನೆ ನಡೆದಿದ್ದು, 70 ವರ್ಷದ ನಾಗಲೇಶ್ವರರಾವ್‌ ಕೊಲೆ ಆರೋಪಿ. ಮಾನಸಿಕ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ನಾಗೇಶ್ವರರಾವ್ ತಾನು ಸತ್ತರೇ ಪ

18 Feb 2026 10:07 pm