SENSEX
NIFTY
GOLD
USD/INR

Weather

25    C

ಡಿಜಿಟಲ್ ಸುದ್ದಿ ಮೂಲಗಳು

... ...View News by News Source
Karnataka Weather: ಮುಂದಿನ 5 ದಿನ ಉತ್ತರ ಒಳನಾಡಿನಲ್ಲಿ ಚಳಿ ಹೆಚ್ಚಳ; ಈ ಕೆಲವು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ!

ರಾಜ್ಯದಲ್ಲಿ ಸದ್ಯ ಚಳಿಯ ವಾತಾವರಣ ಇದ್ದು, ಮುಂದಿನ 7 ದಿನವೂ ಚಳಿ ಮತ್ತಷ್ಟು ಹೆಚ್ಚಾಗಲಿದೆ. ಈ ವಾರಾಂತ್ಯದ 2 ದಿನ ದಕ್ಷಿಣ ಒಳನಾಡಿನ ಕೆಲವು ಜಿಲ್ಲೆಗಳಿಗೆ ಮಳೆ ಮುನ್ಸೂಚನೆ ಕೊಡಲಾಗಿದೆ.

5 Jan 2026 1:41 pm
ವೆನೆಜುವೆಲಾ ನಂತರ ಮತ್ತೆ 3 ರಾಷ್ಟ್ರಗಳಿಗೆ ಡೊನಾಲ್ಡ್ ಟ್ರಂಪ್ ಎಚ್ಚರಿಕೆ : ಯಾವಯಾವ ದೇಶಗಳು?

Trump Warning to 3 Nations : ವೆನೆಜುವೆಲಾದ ಮೇಲಿನ ಮಿಲಿಟರಿ ಕಾರ್ಯಾಚರಣೆಯ ನಂತರ, ಅಮೆರಿಕಾದ ಅಧ್ಯಕ್ಷ ಮತ್ತೆ ಮೂರು ದೇಶಗಳಿಗೆ ಎಚ್ಚರಿಕೆಯನ್ನು ನೀಡಿದ್ದಾರೆ. ಡೊನಾಲ್ಡ್ ಟ್ರಂಪ್ ಎಚ್ಚರಿಕೆಗೆ ಆ ದೇಶಗಳ ಸರ್ಕಾರ ಅಸಮಾಧಾನವನ್ನು ವ್ಯಕ್ತ ಪಡ

5 Jan 2026 1:32 pm
ಮುಖ್ಯಮಂತ್ರಿ ಬದಲಾವಣೆ ಚರ್ಚೆಗೆ ಫುಲ್‌ಸ್ಟಾಪ್ ಇಡಿ, ನಾನೂ ಸಿಎಂ ರೇಸ್‌ನಲ್ಲಿ ಇಲ್ಲ : ಸತೀಶ್ ಜಾರಕಿಹೊಳಿ

ಮುಖ್ಯಮಂತ್ರಿ ಬದಲಾವಣೆ ಕುರಿತ ಚರ್ಚೆಗಳನ್ನು ನಿಲ್ಲಿಸುವಂತೆ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ತಾನು ಸಿಎಂ ರೇಸ್‌ನಲ್ಲಿ ಇಲ್ಲ ಎಂದ ಅವರು, ಬಜೆಟ್ ನಂತರ ಅಧಿಕಾರ ಹಂಚಿಕೆ ಬಗ್ಗೆ ಹೈಕಮಾಂಡ್ ನಿರ್ಧರಿಸಲಿದೆ ಎಂದರು. ಮನರೇ

5 Jan 2026 1:22 pm
ಅಕ್ಕಿ ರಫ್ತುದಾರರ ಪ್ರಮುಖ ಬೇಡಿಕೆಗಳೇನು? ಕೇಂದ್ರ ಬಜೆಟ್‌ನಲ್ಲಿ ರೈತರಿಗೆ ಸಿಗಲಿದೆಯೇ ಬಂಪರ್ ಕೊಡುಗೆ?

2026ರ ಕೇಂದ್ರ ಬಜೆಟ್‌ನಲ್ಲಿ ಅಕ್ಕಿ ರಫ್ತು ಉದ್ಯಮಕ್ಕೆ ವಿಶೇಷ ಉತ್ತೇಜನ ನೀಡುವಂತೆ 'ಭಾರತೀಯ ಅಕ್ಕಿ ರಫ್ತುದಾರರ ಒಕ್ಕೂಟ' ಕೇಂದ್ರ ಹಣಕಾಸು ಸಚಿವರಿಗೆ ಮನವಿ ಮಾಡಿದೆ. ಸುಸ್ಥಿರ ಕೃಷಿ ಪದ್ಧತಿ, ಲಾಜಿಸ್ಟಿಕ್ಸ್ ವೆಚ್ಚ ಕಡಿತ ಮತ್ತು

5 Jan 2026 12:48 pm
ಸಿದ್ದರಾಮಯ್ಯ ಪರ್ಯಾಯ ಕಷ್ಟಸಾಧ್ಯ, ಯಶಸ್ವಿ ನಾಯಕತ್ವಕ್ಕೆ ಅವರು ಪ್ರತಿಬಿಂಬ: ಹಾಡಿ ಹೊಗಳಿದ ಕೃಷ್ಣಾ ಬೈರೇಗೌಡ

ಜನವರಿ 6 ರಂದು ಸಿಎಂ ಸಿದ್ದರಾಮಯ್ಯ ಅವರು ರಾಜ್ಯದ ಸುದೀರ್ಘ ಅವಧಿಯ ಸಿಎಂ ಎಂಬ ದಾಖಲೆಯನ್ನು ಸರಿಗಟ್ಟುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಸಿಎಂ ಸಿದ್ದರಾಮಯ್ಯ ಅವರನ್ನು ಸಚಿವ ಕೃಷ್ಣ ಬೈರೇಗೌಡ ಅವರು ಹಾಡಿ ಹೊಗಳಿದ್ದಾರೆ. ಸಿದ್ದ

5 Jan 2026 12:46 pm
ಮೆಕ್ಕೆಜೋಳ ಬೆಳೆಗಾರರಿಗಾಗಿ ಮಾರುಕಟ್ಟೆ ಮಧ್ಯಸ್ಥಿಕೆ ಯೋಜನೆ; ಬೆಲೆ ಕುಸಿತಕ್ಕೆ ಬ್ರೇಕ್, ರೈತರಿಗೆ ಪ್ರತಿ ಕ್ವಿಂಟಾಲ್‌ಗೆ 2,150 ರೂ. ಬೆಂಬಲ; ನೋಂದಣಿ ಹೇಗೆ?

ಕರ್ನಾಟಕ ಸರ್ಕಾರವು 2025-26ನೇ ಸಾಲಿನ ಖಾರಿಫ್ ಹಂಗಾಮಿನ ಮೆಕ್ಕೆಜೋಳ ಬೆಳೆಗಾರರಿಗಾಗಿ ಮಾರುಕಟ್ಟೆ ಮಧ್ಯಸ್ಥಿಕೆ ಯೋಜನೆಯನ್ನು ಜಾರಿಗೆ ತಂದಿದೆ. ದಾಖಲೆ ಪ್ರಮಾಣದ ಉತ್ಪಾದನೆಯಿಂದ ಬೆಲೆ ಕುಸಿತ ಎದುರಿಸುತ್ತಿರುವ ರೈತರಿಗೆ ಪ್ರತಿ

5 Jan 2026 12:36 pm
ಕೆಆರ್‌ಎಸ್‌ ಜಲಾಶಯದ ವಿಶ್ವೇಶ್ವರಯ್ಯ ನಾಲೆಗಳಿಗೆ ಜ. 12 ರಿಂದ ನೀರು: ಕಟ್ಟು ಪದ್ಧತಿಯಡಿ ನೀರು ಪೂರೈಕೆ

ಕೃಷ್ಣರಾಜಸಾಗರ ಜಲಾಶಯದ ವಿಶ್ವೇಶ್ವರಯ್ಯ ನಾಲಾ ಜಾಲದ ಅಚ್ಚುಕಟ್ಟು ಪ್ರದೇಶಗಳಲ್ಲಿ ದೀರ್ಘಾವಧಿ ಬೆಳೆಗಳ ರಕ್ಷಣೆಗೆ ಜ. 12ರಿಂದ ಕಟ್ಟು ಪದ್ಧತಿಯಡಿ ನಾಲೆಗಳಿಗೆ ನೀರು ಹರಿಸಲು ನಿರ್ಧರಿಸಲಾಗಿದೆ. ಆದರೆ, ಲೈನಿಂಗ್‌ ಕಾಮಗಾರಿ ಹಿ

5 Jan 2026 12:11 pm
ದಿಲ್ಲಿ ಗಲಭೆ ಕೇಸ್‌: ಮತ್ತೆ ಉಮರ್ ಖಾಲಿದ್, ಶಾರ್ಜೀಲ್ ಇಮಾಮ್‌ಗೆ ಜಾಮೀನು ನಿರಾಕರಿಸಿದ ಸುಪ್ರೀಂ; ಕಾರಣ ಏನು?

ದಿಲ್ಲಿ ಗಲಭೆಯ ಹಿಂದಿನ ಪಿತೂರಿ ಪ್ರಕರಣದಲ್ಲಿ ಸಿಲುಕಿರುವ ಉಮರ್ ಖಾಲಿದ್ ಮತ್ತು ಶಾರ್ಜೀಲ್ ಇಮಾಮ್ ಅವರಿಗೆ ಜಾಮೀನು ನೀಡಲು ಸುಪ್ರೀಂ ಕೋರ್ಟ್ ಮತ್ತೆ ನಿರಾಕರಿಸಿದೆ. ಪ್ರಾಸಿಕ್ಯೂಷನ್ ಒದಗಿಸಿದ ಸಾಕ್ಷ್ಯಗಳು ಇವರ ವಿರುದ್ಧದ

5 Jan 2026 12:04 pm
ಗೂಂಡಾ ರಾಜ್ ಕಾಂಗ್ರೆಸ್ ಸರ್ಕಾರದ 6ನೇ ಗ್ಯಾರಂಟಿ: ಸಿದ್ದರಾಮಯ್ಯ ವಿರುದ್ಧ ಆರ್ ಅಶೋಕ್ ವಾಗ್ದಾಳಿ

ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ವಿಪಕ್ಷ ಬಿಜೆಪಿ ವಾಗ್ದಾಳಿ ನಡೆಸಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ ಎಂದು ಬಿಜೆಪಿ ವಾಗ್ದಾಳಿ ನಡೆಸಿದೆ. ಈ ಕುರಿತಾಗಿ ವಿಪಕ್ಷ ನಾಯಕ ಆರ್ ಅಶೋಕ್ ಟ್ವೀಟ್ ಮಾ

5 Jan 2026 11:58 am
ವೆನೆಜುವೆಲಾ ತೈಲದ ಮೇಲೆ ಅಮೆರಿಕ ಕಣ್ಣು: ಭಾರತದ 2 ಕಂಪನಿಗಳಿಗೆ ಹೊಡೆಯಲಿದೆಯೇ ಜಾಕ್‌ಪಾಟ್?

ವೆನೆಜುವೆಲಾದ ತೈಲ ಉದ್ಯಮದಲ್ಲಿ ಅಮೆರಿಕದ ಹಸ್ತಕ್ಷೇಪ ಅಥವಾ ಸ್ವಾಧೀನ ಪ್ರಕ್ರಿಯೆಯು ಭಾರತದ ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ಒಎನ್‌ಜಿಸಿ ಪಾಲಿಗೆ ವರದಾನವಾಗಲಿದೆ ಎಂದು ಜೆಫರೀಸ್ ವರದಿ ಮಾಡಿದೆ. ರಿಲಯನ್ಸ್‌ಗೆ ಕಡಿಮೆ ದರದಲ

5 Jan 2026 11:44 am
ಸುಪ್ರೀಂನಲ್ಲಿಂದು ಉಮರ್‌ ಖಾಲೀದ್‌, ಶರ್ಜೀಲ್ ಇಮಾಮ್ ಜಾಮೀನು ಭವಿಷ್ಯ ನಿರ್ಧಾರ : ಜಾಗತಿಕ ಸುದ್ದಿ ಮಾಡಿದ ಪ್ರಕರಣಕ್ಕೆ ಮಹತ್ವದ ತೀರ್ಪು ನೀಡಲಿದ್ಯಾ ಸುಪ್ರೀಂ?

2020ರ ಈಶಾನ್ಯ ದೆಹಲಿ ಗಲಭೆಗಳಿಗೆ ಸಂಬಂಧಿಸಿದ ಯುಎಪಿಎ ಪ್ರಕರಣದಲ್ಲಿ ಬಂಧಿತರಾಗಿರುವ ಉಮರ್ ಖಾಲಿದ್, ಶರ್ಜೀಲ್ ಇಮಾಮ್ ಸೇರಿದಂತೆ ಏಳು ಮಂದಿಯ ಜಾಮೀನು ಅರ್ಜಿಗಳ ಬಗ್ಗೆ ಸುಪ್ರೀಂ ಕೋರ್ಟ್ ಇಂದು ತೀರ್ಪು ನೀಡಲಿದೆ. ದೆಹಲಿ ಹೈಕೋರ್

5 Jan 2026 11:32 am
ʻಮುಸ್ತಫಿಜುರ್‌ರಂತೆ, ಶೇಖ್‌ ಹಸೀನಾರನ್ನು ಬಾಂಗ್ಲಾಕ್ಕೆ ಕಳಿಸಿʼ: ಅಸಾದುದ್ದೀನ್ ಓವೈಸಿ ಆಗ್ರಹ

ಶೇಖ್‌ ಹಸೀನಾರನ್ನು ಬಾಂಗ್ಲಾಕ್ಕೆ ಒಪ್ಪಿಸುವಂತೆ ಭಾರತಕ್ಕೆ ಮನವಿ ಮಾಡಿಕೊಳ್ಳುತ್ತಿದ್ದರು ಸಹ ಅವರನ್ನು ಇಲ್ಲಿಯೇ ಇರಿಸಿಕೊಳ್ಳಲಾಗಿದೆ. ಆದರೆ, ಬಾಂಗ್ಲಾದಲ್ಲಿ ಹಿಂದೂಗಳಿಗೆ ಹಿಂಸಾಚಾರ ನೀಡಲಾಗುತ್ತಿದೆ ಎಂದು ಬಾಂಗ್ಲಾದೇ

5 Jan 2026 11:31 am
ಭಾರತದ ಮೇಲೆ ಶೀಘ್ರವೇ ಮತ್ತಷ್ಟು ಸುಂಕ ವಿಧಿಸುತ್ತೇನೆ; ರಷ್ಯಾದಿಂದ ಭಾರತ ತೈಲ ಖರೀದಿ ವಿಚಾರಕ್ಕೆ ಟ್ರಂಪ್‌ ಎಚ್ಚರಿಕೆ

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಭಾರತವು ರಷ್ಯಾದಿಂದ ತೈಲ ಖರೀದಿಯನ್ನು ಮುಂದುವರಿಸಿದರೆ ಸುಂಕ ಹೆಚ್ಚಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ವೆನೆಜುವೆಲಾದ ತೈಲ ಪ್ರದೇಶವನ್ನು ವಶಪಡಿಸಿಕೊಂಡಿರುವ ಟ್ರಂಪ್, ಭಾರತದ ಪ್ರಧ

5 Jan 2026 10:59 am
ಬ್ಯಾನರ್ ವಾರ್‌ಗೆ ಕಾರ್ಯಕರ್ತನ ಬಲಿ: ಬಳ್ಳಾರಿ ಗಲಾಟೆಯಿಂದ ಕೈ ಸರ್ಕಾರದ ಇಮೇಜ್‌ಗೆ ಧಕ್ಕೆ?

ಬಳ್ಳಾರಿ ಬ್ಯಾನರ್ ವಾರ್ ತೀವ್ರ ಸ್ವರೂಪವನ್ನು ಪಡೆದುಕೊಂಡಿದೆ. ಬ್ಯಾನರ್ ವಾರ್ ಗೆ ಕಾಂಗ್ರೆಸ್ ಕಾರ್ಯಕರ್ತ ಬಲಿಯಾಗಿದ್ದಾನೆ. ಈ ಘಟನೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಗನ್ ಮ್ಯಾನ್ ಸೇರಿ 26 ಮಂದಿಯನ್ನು ಬಂಧನಕ್ಕೆ

5 Jan 2026 10:52 am
Gold Rate Rise: ಅಮೆರಿಕ ದಾಳಿ ಎಫೆಕ್ಟ್: 2026 ರ ಗರಿಷ್ಠ ಬೆಲೆ ಏರಿಕೆ ಕಂಡ ಚಿನ್ನ: ಒಂದೇ ದಿನಕ್ಕೆ 1580 ರೂ ಜಿಗಿತ!

ಚಿನ್ನದ ಬೆಲೆ 2026 ರಹೊಸವರ್ಷದಲ್ಲೂ ಭಾರಿ ಜಿಗಿತ ಕಂಡುಬರುತ್ತಿದೆ. ಚಿನ್ನದ ಬೆಲೆಯ ಜೊತೆ ಬೆಳ್ಳಿ ಬೆಲೆಯೂ ಹೆಚ್ಚಳ ಆಗಿದ್ದು, ಇದಕ್ಕೆ ಕಾರಣ ಇಲ್ಲಿ ವಿವರಿಸಲಾಗಿದೆ.

5 Jan 2026 10:33 am
ವೆನೆಜುವೆಲಾ ಬಿಕ್ಕಟ್ಟು; ತಲ್ಲಣಗೊಂಡ ಜಾಗತಿಕ ಮಾರುಕಟ್ಟೆ; ಭಾರತೀಯ ಷೇರು ಮಾರುಕಟ್ಟೆ, ಚಿನ್ನದ ಬೆಲೆಯ ಮೇಲೆ ಪರಿಣಾಮ ಏನು?

ಅಮೆರಿಕ ವೆನೆಜುವೆಲಾದ ಮೇಲೆ ದಾಳಿ ನಡೆಸಿದೆ. ಇದು ಜಾಗತಿಕ ಮಾರುಕಟ್ಟೆಯಲ್ಲಿ ದೊಡ್ಡ ಪರಿಣಾಮ ಬೀರಲಿದೆ. ಭಾರತೀಯ ಷೇರು ಮಾರುಕಟ್ಟೆ ಸ್ಥಿರವಾಗಿರಲಿದೆ. ಕಚ್ಚಾ ತೈಲ ಬೆಲೆ ಏರಿಕೆಯಾಗುವ ನಿರೀಕ್ಷೆಯಿದೆ. ಚಿನ್ನ, ಬೆಳ್ಳಿ ಮತ್ತು ತ

5 Jan 2026 10:24 am
Venezuela : ಜಗತ್ತೇ ತನ್ನ ಸಾಮಂತರಾಗಬೇಕು ಎನ್ನುವ ಮಹದಾಸೆ - ಅಮೆರಿಕಾ ಮುಂದೆ ಅಡಗಿದ ವಿಶ್ವಸಂಸ್ಥೆ ಧ್ವನಿ

Venezuela bombing - Illegal : ತೈಲ ಸಂಪತ್ ಬರಿತ ವೆನೆಜುವೆಲಾ ದೇಶದ ಮೇಲೆ ವೈಮಾನಿಕ ದಾಳಿ ಮತ್ತು ಅಲ್ಲಿನ ಅಧ್ಯಕ್ಷರನ್ನು ಸೆರೆಗೆ ತೆಗೆದುಕೊಂಡ ಅಮೆರಿಕಾದ ನಿರ್ಧಾರಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ. ವಿಶ್ವಕ್ಕೆ ಕಾನೂನು ರೂಪಿಸುವ ವ

5 Jan 2026 10:12 am
ಅಮೆರಿಕದಲ್ಲಿ ಪ್ರೇಯಸಿ ಕೊಂದು ಭಾರತಕ್ಕೆ ಪರಾರಿಯಾದ‌ ಮಾಜಿ ಪ್ರೇಮಿ; ಭೀಕರ ಕೊಲೆಗೆ ಕಾರಣವಿನ್ನು ನಿಗೂಢ

ಅಮೆರಿಕದ ಮೇರಿಲ್ಯಾಂಡ್‌ನಲ್ಲಿ ಭಾರತೀಯ ಯುವತಿಯೊಬ್ಬಳ ಹತ್ಯೆಯಾಗಿರುವ ಘಟನೆ ಬೆಳಕಿಗೆ ಬಂದಿದೆ. 26 ವರ್ಷದ ಅರ್ಜುನ್ ಶರ್ಮ ಎಂಬಾತ ತನ್ನ ಪ್ರಿಯತಮೆ ನಿಖಿತಾ ಗೋಡಿಶಾಲಾ (27)ಳನ್ನು ಕೊಂದು ಭಾರತಕ್ಕೆ ಪರಾರಿಯಾಗಿರುವುದು ತಿಳಿದುಬ

5 Jan 2026 10:03 am
ರಾಜ್ಯದಲ್ಲಿ ಜನವರಿ/ಫೆಬ್ರವರಿಯಲ್ಲಿ ಎಸ್‌ಐಆರ್‌ ನಡೆಯುವ ಸಾಧ್ಯತೆ

ಮ್ಯಾಪಿಂಗ್‌ ಪ್ರಕ್ರಿಯೆ 2 ವಿಭಾಗಗಳಲ್ಲಿ ನಡೆಯುತ್ತಿದೆ. ಇಲ್ಲಿ 40 ವರ್ಷ ಮೇಲ್ಪಟ್ಟವರು ಹಾಗೂ 40 ವರ್ಷ ಕೆಳಗಿವರು ಎಂದು ಪ್ರತ್ಯೇಕಿಸಲಾಗಿದೆ. 4 ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 40 ವರ್ಷಕ್ಕಿಂತ ಮೇಲ್ಪಟ್ಟ 5,39,706 ಮತದಾರರು

5 Jan 2026 9:55 am
’ಇವರು ಬರೀ ಕುಚುಕು ಸ್ನೇಹಿತರಲ್ಲ, ಜನಾರ್ದನ ರೆಡ್ಡಿ ಪಾಲಿಗೆ ಶ್ರೀರಾಮುಲು ಧರೆಗಿಳಿದ ಭಗವಂತನ ರೂಪ’

Ballari Incident : ಬಳ್ಳಾರಿಯಲ್ಲಿ ನಡೆದ ಶೂಟೌಟ್ ಪ್ರಕರಣದಲ್ಲಿ ಆರೋಪ ಪ್ರತ್ಯಾರೋಪ ಜೋರಾಗಿ ನಡೆಯುತ್ತಿದೆ. ಬಿಜೆಪಿ ಮತ್ತು ಕಾಂಗ್ರೆಸ್ಸಿನವರು ಒಬ್ಬರು ಇನ್ನೊಬ್ಬರನ್ನು ದೂರುವ ಕೆಲಸವನ್ನು ಮಾಡುತ್ತಿದ್ದಾರೆ. ಈ ನಡುವೆ, ಬಳ್ಳಾರಿಗೆ ಭ

5 Jan 2026 9:37 am
ಫ್ಯಾಮಿಲಿ ವಿಚಾರವಾಗಿ ರಾಶಿಕಾ - ರಕ್ಷಿತಾ ಮಧ್ಯೆ ಜೋರು ಜಗಳ!

ಫ್ಯಾಮಿಲಿ ವಿಚಾರವಾಗಿ ರಾಶಿಕಾ - ರಕ್ಷಿತಾ ಮಧ್ಯೆ ಜೋರು ಜಗಳ!

5 Jan 2026 9:20 am
ಹಾವೇರಿಯಲ್ಲಿ ಕಬ್ಬಿನ ಬಿಲ್‌ ಪಾವತಿಯಾಗದೆ ರೈತರ ಪರದಾಟ: ಲಕ್ಷಾಂತರ ಟನ್ ಕಬ್ಬು ಸರಬರಾಜಾದ್ರೂ ಹಣ ಪಾವತಿಸದೆ ಕಾರ್ಖಾನೆಗಳ ನಿರ್ಲಕ್ಷ್ಯವೇಕೆ?

ಹಾವೇರಿ ಜಿಲ್ಲೆಯ ಕಬ್ಬು ಬೆಳೆಗಾರರು ಲಕ್ಷಾಂತರ ಟನ್ ಕಬ್ಬನ್ನು ಸಕ್ಕರೆ ಕಾರ್ಖಾನೆಗಳಿಗೆ ಪೂರೈಸಿದ್ದಾರೆ. ಎರಡು ತಿಂಗಳು ಕಳೆದರೂ ಕಬ್ಬಿನ ಬಿಲ್ ಪಾವತಿಯಾಗಿಲ್ಲ. ಇದರಿಂದ ರೈತರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಸಾಲಗ

5 Jan 2026 9:20 am
ಮಾಗಡಿ: ಹೊಯ್ಸಳರ ಕಾಲದ ಐತಿಹಾಸಿಕ ನಾಗಿನಿ ಕೆರೆಯಲ್ಲಿ ನೀರು ಸೋರಿಕೆ

ಮಾಗಡಿ ತಾಲೂಕಿನ ಹೊಯ್ಸಳರ ಕಾಲದ ನಾಗಿನಿ ಕೆರೆ ಏರಿ ಬಿರುಕು ಬಿಡುತ್ತಿದ್ದು, ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಸಣ್ಣ ನೀರಾವರಿ ಇಲಾಖೆ ಮತ್ತು ಗ್ರಾಪಂ ಆಡಳಿತದ ಅಸಡ್ಡೆಯಿಂದ ಕೆರೆ ಅಪಾಯದಲ್ಲಿದೆ. ಹೇಮಾವತಿ ನೀರು ಹರಿಸ

5 Jan 2026 8:17 am
ಪೊಲೀಸ್‌ ಇನ್ಸ್‌ಪೆಕ್ಟರ್‌ಗಳ ಬಳಿ ಹಣಕ್ಕೆ ಬೇಡಿಕೆ; ಬಂಧಿತ ಪತ್ರಕರ್ತನ ಧ್ವನಿ ಮಾದರಿ ಪರೀಕ್ಷೆಗೆ ನಿರ್ಧಾರ

ಪತ್ರಕರ್ತ ಶರತ್‌ ಶರ್ಮಾ ಎಂಬುವವರು ಮೂವರು ಪೊಲೀಸ್‌ ಇನ್ಸ್‌ಪೆಕ್ಟರ್‌ಗಳಿಗೆ 15 ಲಕ್ಷ ರೂ. ಸುಲಿಗೆಗೆ ಯತ್ನಿಸಿದ್ದ ಎಂಬ ಆರೋಪ ಕೇಳಿಬಂದಿತ್ತು. ಆ ಪ್ರಕರಣದಲ್ಲಿ ಸದ್ಯ ಅವರನ್ನು ಬಂಧಿಸಲಾಗಿದೆ. ಡ್ರಗ್ಸ್ ಫ್ಯಾಕ್ಟರಿ ಪ್ರಕರಣವ

5 Jan 2026 8:12 am
ಬೆಂಗಳೂರು ವಾಹನ ಸವಾರರೇ ಎಚ್ಚರ; ನಿಯಮ ಉಲ್ಲಂಘಿಸಿದ್ರೆ ಪೊಲೀಸರಿಗೆ ದೂರು ಕೊಡುತ್ತೆ ಈ ಹೆಲ್ಮೆಟ್‌!

ಬೆಂಗಳೂರಿನಲ್ಲಿ ದ್ವಿಚಕ್ರ ವಾಹನ ಸವಾರರು ರಸ್ತೆಯಲ್ಲಿ ಸಂಚರಿಸುವಾಗ ಹೆಲ್ಮೆಟ್‌ ಧರಿಸುವುದು ಕಡ್ಡಾಯ. ಇಬ್ಬರಿದ್ದರೆ ಇಬ್ಬರೂ ಸಹ ಧರಿಸಬೇಕಾಗುತ್ತದೆ. ಆದರೆ, ಕೆಲವರು ಪೊಲೀಸರ ಕಣ್ತಪ್ಪಿಸಿ, ಸಂಚಾರ ಪೊಲೀಸ್‌ ಇಲಾಖೆಯ ನಿಯಮಕ

5 Jan 2026 8:00 am
ನಾನೂ ಹೋದೆ ಚಿತ್ರಸಂತೆಗೆ ! ಗಾಬರಿಯಾದೆ ಅಲ್ಲಿನ ಗದ್ದಲಕ್ಕೆ !

ವೃತ್ತಿಯಲ್ಲಿ ಪ್ರಾಧ್ಯಾಪಕಿ ಆಗಿರುವ ಡಾ.ಸಹನಾ ಪ್ರಸಾದ್ ಅವರು ಲೇಖಕಿಯೂ ಆಗಿದ್ದು, ಸಣ್ಣ ಕಥೆ, ಲೇಖನ, ಕಾದಂಬರಿಗಳನ್ನು, ಧಾರವಾಹಿಗಳನ್ನೂ ಬರೆದಿದ್ದಾರೆ. ಈವರೆಗೂ 15 ಸಾವಿರಕ್ಕೂ ಹೆಚ್ಚು ಲೇಖನಗಳು ಪ್ರಕಟಗೊಂಡಿವೆ. ಬೆಂಗಳೂರಿನ

5 Jan 2026 7:07 am
ಅಸ್ಸಾಂನಲ್ಲಿ 5.1 ತೀವ್ರತೆಯ ಭೂಕಂಪ: ಮೊರಿಗಾಂವ್‌ ಜಿಲ್ಲೆಯಲ್ಲಿ ನಡುಗಿದ ಭೂಮಿ

ಹೊಸ ವರ್ಷದ ಆರಂಭದಲ್ಲಿ ಈಶಾನ್ಯ ಭಾರತದ ಅಸ್ಸಾಂ ರಾಜ್ಯದಲ್ಲಿ ಕಹಿ ಘಟನೆ ಸಂಭವಿಸಿದ್ದು, ಭೂಕಂಪಕ್ಕೆ ಭೂಮಿ ನಡುಗಿದೆ. ತಕ್ಷಣಕ್ಕೆ ಹಾನಿಗಳ ಮಾಹಿತಿ ಲಭ್ಯವಿಲ್ಲವಾದರೂ, ಬೆಳ್ಳಂಬೆಳಗ್ಗೆ ಭೂಮಿ ಕಂಪಿಸಿದ್ದರಿಂದ ಜನ ಭೀತಿಗೊಳಗಾ

5 Jan 2026 6:51 am
ಸಿದ್ದರಾಮಯ್ಯ ಕರ್ನಾಟಕದ ದೀರ್ಘಾವಧಿ ಮುಖ್ಯಮಂತ್ರಿ; ಜ.6ಕ್ಕೆ ದೇವರಾಜು ಅರಸರ ರೆಕಾರ್ಡ್‌ ಬ್ರೇಕ್!

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜನವರಿ 6ರಂದು ದೇವರಾಜ ಅರಸು ಅವರ ದಾಖಲೆಯನ್ನು ಸರಿಗಟ್ಟಲಿದ್ದು, ಅತಿ ಹೆಚ್ಚು ಅವಧಿಗೆ ರಾಜ್ಯದ ಚುಕ್ಕಾಣಿ ಹಿಡಿದ ಇತಿಹಾಸ ಸೃಷ್ಟಿಸಲಿದ್ದಾರೆ. ಅರಸು ಅವರು 2,792 ದಿನಗಳ ಕಾಲ ಅಧಿಕಾರದಲ್ಲಿದ್ದ

5 Jan 2026 6:44 am
ಹೊಸ ವರ್ಷಕ್ಕೆ ಕರೆಂಟ್‌ ಶಾಕ್‌! ಮೀಟರ್‌ ದರ ದುಪ್ಪಟ್ಟು ಏರಿಕೆ, ಹೊಸ ಗ್ರಾಹಕರಿಗೆ ಹೊರೆ

ಹೊಸ ವರ್ಷದಿಂದ ಮೆಸ್ಕಾಂ ಸ್ಮಾರ್ಟ್ ಮೀಟರ್ ಅಳವಡಿಕೆಗೆ ಮುಂದಾಗಿದೆ. ಕೃಷಿ ಪಂಪ್‌ಸೆಟ್ ಹೊರತುಪಡಿಸಿ ತಾತ್ಕಾಲಿಕ ಹಾಗೂ ಹೊಸ ಸಂಪರ್ಕ ಪಡೆಯುವ ಗ್ರಾಹಕರಿಗೆ ಇದು ಅನ್ವಯಿಸಲಿದೆ. ಆದರೆ ಹಿಂದಿನ ದರಕ್ಕೂ, ಹೊಸ ಶುಲ್ಕಕ್ಕೂ ಭಾರೀ ವ

5 Jan 2026 6:12 am
ಬೆಂಗಳೂರಿನಲ್ಲಿ ಓಂ ಶಕ್ತಿ ಮಾಲಾಧಾರಿಗಳ ಮೇಲೆ ಕಲ್ಲು ತೂರಾಟ; ಬಾಲಕಿ ತಲೆಗೆ ಗಾಯ

ಹೊಸ ವರ್ಷದ ಆರಂಭದ ದಿನಗಳಲ್ಲೇ ಕರ್ನಾಟಕದಲ್ಲಿ ಎರೆಡೆರಡು ಹಿಂಸಾಚಾರ ಪ್ರಕರಣಗಳು ದಾಖಲಾಗಿದೆ. ಬಳ್ಳಾರಿಯಲ್ಲಿ ಬ್ಯಾನರ್ ವಿಚಾರಕ್ಕೆ ನಡೆದ ರಾಜಕೀಯ ಸಂಘರ್ಷದಲ್ಲಿ ಕಾಂಗ್ರೆಸ್ ಕಾರ್ಯಕರ್ತನೊಬ್ಬ ಬಲಿಯಾಗಿದ್ದ. ಸದ್ಯ ಬೆಂಗಳ

5 Jan 2026 6:06 am
ವಿಜಯಪುರ ರೈಲು ನಿಲ್ದಾಣ: ಸಾಗಬೇಕಿದೆ ಅಭಿವೃದ್ಧಿ ಯಾನ, ತುರ್ತು ಅಗತ್ಯಗಳ ಪಟ್ಟಿ ಹೀಗಿದೆ..

ಸಂಪರ್ಕ ವ್ಯವಸ್ಥೆಯಲ್ಲಿ ರೈಲು ಸಾರಿಗೆಯೂ ಪ್ರಮುಖ. ಜತೆಗೆ ಅಭಿವೃದ್ಧಿಗೂ ಹೆಬ್ಬಾಗಿಲು ಇದ್ದಂತೆ. ಸಾಮಾನ್ಯನಿಂದ ಹಿಡಿದು ಶ್ರೀಮಂತರವರೆಗೆ ಎಲ್ಲರೂ ರೈಲು ಪ್ರಯಾಣ ಬಯಸುತ್ತಾರೆ. ಇತ್ತೀಚಿನ ವರ್ಷಗಳಲ್ಲಿ ರೈಲ್ವೆ ಜಾಲ ವಿಸ್

5 Jan 2026 5:40 am
ವೆನೆಜುವೆಲಾ ಮೇಲೆ ಅಮೆರಿಕ ದಾಳಿ: ಭಾರತದ ‘ನಯರಾ’ ಪೆಟ್ರೋಲ್ ಬಂಕುಗಳಿಗೆ ಅನುಕೂಲ! ಜೊತೆಗೆ ಬರಲಿದೆ 9 ಸಾವಿರ ಕೋಟಿ ರೂ.!

ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ವೆನೆಜುವೆಲಾದ ಅಧ್ಯಕ್ಷ ನಿಕೋಲಸ್ ಮದುರೊ ಅವರನ್ನು ಬಂಧಿಸಿದ್ದಾರೆ. ಈ ಕಾರ್ಯಾಚರಣೆಯ ಹಿಂದಿನ ಮುಖ್ಯ ಕಾರಣ ತೈಲ ಎಂದು ಟ್ರಂಪ್ ಹೇಳಿದ್ದಾರೆ. ವೆನೆಜುವೆಲಾದಲ್ಲಿ ಕೇವಲ ಶೇಕಡಾ 1 ರ

4 Jan 2026 11:58 pm
ಸಿಎಂ ಸಿದ್ದರಾಮಯ್ಯ ತವರಲ್ಲಿ ದಲಿತ ಮುಖ್ಯಮಂತ್ರಿ ಕೂಗು; ಬೇಡಿಕೆ ಈಡೇರಿಸುವಂತೆ ಪ್ರತಿಭಟನೆ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಜಿಲ್ಲೆ ಮೈಸೂರಿನಲ್ಲಿ ದಲಿತ ಮುಖ್ಯಮಂತ್ರಿ ಸ್ಥಾನಕ್ಕಾಗಿ ಕೂಗು ಕೇಳಿಬಂದಿದೆ. ಇದಕ್ಕಾಗಿ ಹೋರಾಟ ರೂಪಿಸಲು ನಿರ್ಧರಿಸಲಾಗಿದೆ. ದಲಿತರು ಕಾಂಗ್ರೆಸ್ ಪಕ್ಷಕ್ಕೆ ಜೀತ ಮಾಡಲಿಕ್ಕಿಲ್ಲ ಎ

4 Jan 2026 10:48 pm
ಒತ್ತಡದ ಹಾರ್ಮೋನ್ ಕಾರ್ಟಿಸೋಲ್

ಒತ್ತಡದ ಹಾರ್ಮೋನ್ ಕಾರ್ಟಿಸೋಲ್

4 Jan 2026 10:38 pm
ಭೂ ಒತ್ತುವರಿ ಆರೋಪ; ಹಾಸನದಲ್ಲಿ ನಟ ಯಶ್‌ ಮನೆ ಕಾಂಪೌಂಡ್‌ ಒತ್ತುವರಿ ತೆರವು

ಖ್ಯಾತ ಚಲನಚಿತ್ರನಟ ಯಶ್ ಅವರ ಹಾಸನ ವಿದ್ಯಾನಗರ ಬಡಾವಣೆಯ ಮನೆ ಮುಂದಿನ ಕಾಂಪೌಂಡ್ ಅನ್ನು ನ್ಯಾಯಾಲಯದ ಆದೇಸದ ಅನ್ವಯ ಭಾನುವಾರ ಜೆಸಿಬಿ ಮೂಲಕ ತೆರವುಗೊಳಿಸಲಾಯಿತು. ಯಶ್ ತಾಯಿ ಪುಷ್ಪ ಅವರ ಮನೆಯ ಕಾಂಪೌಂಡ್ ಒತ್ತುವರಿ ಮಾಡಿ ನಿರ

4 Jan 2026 10:14 pm
ಕಳೆದ ವರ್ಷ ಇವರು ಪಾವತಿಸಿದ್ದು 120 ಕೋಟಿ ರೂ.! ದೇಶದಲ್ಲೇ ಗರಿಷ್ಠ ತೆರಿಗೆ ಕಟ್ಟಿದ ಇವರು ಕ್ರಿಕೆಟರ್ ಅಲ್ಲ, ಉದ್ಯಮಿಯಲ್ಲ! ಹಾಗಾದ್ರೆ ಯಾರು?

ಇವರು 2024-25ನೇ ಸಾಲಿನಲ್ಲಿ 120 ಕೋಟಿ ರೂ. ತೆರಿಗೆ ಪಾವತಿಸಿ, ಕಳೆದ ವರ್ಷ ಅತಿ ಹೆಚ್ಚು ತೆರಿಗೆ ಪಾವತಿಸಿದ್ದ ಬಾಲಿವುಡ್ ನಟ ಶಾರೂಖ್ ಖಾನ್ ಅವರನ್ನು ಹಿಂದಿಕ್ಕಿದ್ದಾರೆ. ಆ ಮೂಲಕ, ದೇಶದ ಅತಿ ಹೆಚ್ಚು ತೆರಿಗೆ ಪಾವತಿಸಿದ ವೈಯಕ್ತಿಕ ವ್ಯ

4 Jan 2026 9:53 pm
ಬಳ್ಳಾರಿ ಬ್ಯಾನರ್‌ ಸಂಘರ್ಷ, ಕೋಗಿಲು ವಿವಾದ; ಬೆಂಗಳೂರಿನಲ್ಲಿ ಜ.5ರಂದು ಬಿಜೆಪಿ ಹೋರಾಟ

ಶಾಸಕ ಜನಾರ್ದನ ರೆಡ್ಡಿ ಹತ್ಯೆ ಸಂಚು ಮತ್ತು ಹಲ್ಲೆ ಯತ್ನ ಖಂಡಿಸಿ, ಬೆಂಗಳೂರಿನಲ್ಲಿ ಬಿಜೆಪಿ ವತಿಯಿಂದ ಸೋಮವಾರ ಪ್ರತಿಭಟನೆ ನಡೆಸಲಾಗುವುದು. ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಗುವುದು ಎಂದು ವಿಪಕ್ಷ ನಾಯಕ ಆರ್. ಅಶೋಕ್ ಹೇಳಿದ್ದ

4 Jan 2026 9:32 pm
ಆರ್ ಸಿಬಿ ಬ್ಯಾಟಿಂಗ್ ಆರ್ಡರ್ 2026: ವಿರಾಟ್ ಕೊಹ್ಲಿ, ಫಿಲ್ ಸಾಲ್ಟ್ ಮತ್ತೆ ಓಪನರ್ಸ್ - ಅಯ್ಯರ್ ತಂಡದಲ್ಲಿಲ್ಲ

2026ರ ಇಂಡಿಯನ್ ಪ್ರೀಮಿಯರ್ ಲೀಗ್‌ಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತನ್ನ ಆಟಗಾರರ ಪಟ್ಟಿಯನ್ನು ಪ್ರಕಟಿಸಿದೆ. ಈ ಬಾರಿ ಚಾಂಪಿಯನ್ ಆಗಿ ಸೀಸನ್ ಆರಂಭಿಸುತ್ತಿರುವ ಆರ್‌ಸಿಬಿ, ವಿರಾಟ್ ಕೊಹ್ಲಿ ಮತ್ತು ಫಿಲ್ ಸಾಲ್ಟ್ ಅವರನ್ನ

4 Jan 2026 9:09 pm
ಬೆಂಗಳೂರಿನ ಮೂಲ ಸೌಕರ್ಯ ಅಭಿವೃದ್ಧಿಗೆ 1.5 ಲಕ್ಷ ಕೋಟಿ ರೂ ಹೂಡಿಕೆ: ಡಿಕೆ ಶಿವಕುಮಾರ್

ಬೆಂಗಳೂರಿನ ಜನಸಂಖ್ಯೆ ಮುಂದಿನ 20-25 ವರ್ಷಗಳಲ್ಲಿ ದ್ವಿಗುಣಗೊಳ್ಳುವ ಸಾಧ್ಯತೆ ಇದೆ. ಈ ಹಿನ್ನೆಲೆ ಮುಂದೆ ಕಾಡಲಿರುವ ಮೂಲಸೌಕರ್ಯ ಅಭಿವೃದ್ಧಿ ಕೊರತೆ ನೀಗಿಸಲು 1.5 ಲಕ್ಷ ಕೋಟಿ ರೂ. ಹೂಡಿಕೆ ಮಾಡಲಾಗುವುದು ಎಂದು ಡಿಸಿಎಂ ಡಿ.ಕೆ. ಶಿವಕ

4 Jan 2026 8:10 pm
ಕರ್ನಾಟಕದಲ್ಲಿ 1,464 ಕೋಟಿ ರೂಪಾಯಿಗಳ ನಕಲಿ ಬಿಲ್ಲಿಂಗ್ ಜಾಲ ಪತ್ತೆ: ನಾಲ್ವರ ಬಂಧನ; ಏನಿದು ಪ್ರಕರಣ

ಕರ್ನಾಟಕ ಮತ್ತು ತಮಿಳುನಾಡಿನಲ್ಲಿ ದೊಡ್ಡ ತೆರಿಗೆ ವಂಚನೆ ಜಾಲವನ್ನು ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ಪತ್ತೆಹಚ್ಚಿದ್ದಾರೆ. ನಕಲಿ ದಾಖಲೆಗಳನ್ನು ಬಳಸಿ ಜಿಎಸ್‌ಟಿ ನೋಂದಣಿ ಪಡೆದು, ನಕಲಿ ಇನ್‌ವಾಯ್ಸ್‌ಗಳ ಮೂಲಕ ತೆರಿಗೆ

4 Jan 2026 7:24 pm
ಭಾರತದ ಮೊದಲ ಸರ್ಕಾರಿ AI ಕ್ಲಿನಿಕ್ ಆರಂಭ - ಎಲ್ಲಿ? ಆ ಕ್ಲಿನಿಕ್ ನಲ್ಲಿ ರೋಗಿಗಳ ತಪಾಸಣೆ, ಔಷಧ ವಿತರಣೆ ಹೇಗೆ?

ಭಾರತವು ಆರೋಗ್ಯ ಕ್ಷೇತ್ರದಲ್ಲಿ ಮಹತ್ವದ ಹೆಜ್ಜೆ ಇಟ್ಟಿದೆ. ಗ್ರೇಟರ್ ನೋಯ್ಡಾದ ಜಿಮ್ಸ್ ನಲ್ಲಿ ದೇಶದ ಮೊದಲ ಸರ್ಕಾರಿ ಕೃತಕ ಬುದ್ಧಿಮತ್ತೆ ಕ್ಲಿನಿಕ್ ಉದ್ಘಾಟನೆಗೊಂಡಿದೆ. ಇದು ಕ್ಯಾನ್ಸರ್, ಹೃದಯ, ಮೂತ್ರಪಿಂಡ ಮತ್ತು ಯಕೃತ್ತಿ

4 Jan 2026 7:14 pm
ಭಾರತದಿಂದ ರಾಮಾಸ್ತ್ರ ಪ್ರಯೋಗ: ಭಾರತೀಯ ಸೇನೆಯ ಬತ್ತಳಿಕೆಗೆ ಸೇರಲಿವೆ 'ರಾಂಜೆಟ್' ಚಾಲಿತ ಫಿರಂಗಿ ಗುಂಡುಗಳು! ಏನಿದರ ವಿಶೇಷತೆ?

ಭಾರತೀಯ ಸೇನೆಗೆ ರಾಮಾಸ್ತ್ರ ಲಭಿಸಿದೆ. ರಾಂಜೆಟ್ ತಂತ್ರಜ್ಞಾನದ ಗುಂಡುಗಳಿಂದ ಫಿರಂಗಿಗಳು ಶಕ್ತಿಶಾಲಿಯಾಗಲಿವೆ. ಇದು ಶತ್ರುಗಳ ವಿರುದ್ಧ ಹೋರಾಡಲು ಭಾರತಕ್ಕೆ ಹೊಸ ಶಕ್ತಿ ನೀಡಲಿದೆ. ಐಐಟಿ ಮದ್ರಾಸ್ ಈ ತಂತ್ರಜ್ಞಾನವನ್ನು ಅಭಿ

4 Jan 2026 6:47 pm
ತಮಿಳುನಾಡು ವಿಧಾನಸಭೆ ಚುನಾವಣೆ ಮೇಲೆ ಸಿಎಂ ಸ್ಟಾಲಿನ್‌ ಕಣ್ಣು; ಪೊಂಗಲ್‌ಗೆ ಜನರಿಗೆ ಸಿಕ್ತು ಭರ್ಜರಿ ಗಿಫ್ಟು, ಏನದು?

ವಿಧಾನಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಎಂಕೆ ಸ್ಟಾಲಿನ್‌ ಅವರು ಪೊಂಗಲ್‌ ಹಬ್ಬಕ್ಕೆ ಬಂಪರ್‌ ಗಿಫ್ಟ್‌ವೊಂದನ್ನು ತಮಿಳುನಾಡಿನ ಜನಕ್ಕೆ ಕೊಡಲು ಮುಂದಾಗಿದ್ದಾರೆ. ರಾಜ್ಯದ 2 ಕೋಟಿಗೂ ಅಧಿಕ ಪಡಿತರ ಚೀಟಿದಾರರಿಗೆ ತಲಾ

4 Jan 2026 6:25 pm
ಅಶ್ವಿನಿ ಗೌಡ - ರಾಶಿಕಾ ಶೆಟ್ಟಿ ಮಧ್ಯೆ ಸಿಟ್ಟು ಸ್ಫೋಟ!

ಅಶ್ವಿನಿ ಗೌಡ - ರಾಶಿಕಾ ಶೆಟ್ಟಿ ಮಧ್ಯೆ ಸಿಟ್ಟು ಸ್ಫೋಟ!

4 Jan 2026 6:21 pm
ರಾಜಕೀಯಕ್ಕೆ ಎಸ್ಎ ರಾಮದಾಸ್ ಗುಡ್ ಬೈ - 'ಊಟ ಮಾಡುವಾಗ ಅರ್ಧಕ್ಕೇ ಎಬ್ಬಿಸಿದರು' ಎಂದಿದ್ಯಾಕೆ?

ಮೈಸೂರಿನಲ್ಲಿ ಬಿಜೆಪಿ ನಾಯಕ ಎಸ್. ಎ. ರಾಮದಾಸ್ ಚುನಾವಣಾ ರಾಜಕೀಯದಿಂದ ಹಿಂದೆ ಸರಿಯುವುದಾಗಿ ತಿಳಿಸಿದ್ದಾರೆ. ತಮ್ಮ ರಾಜಕೀಯ ಜೀವನದ 30 ವರ್ಷಗಳ ಸೇವೆಯನ್ನು ಅವರು ಸ್ಮರಿಸಿಕೊಂಡರು. ಪಕ್ಷಕ್ಕೆ ತಾಯಿಯಂತೆ ಗೌರವ ನೀಡುವುದಾಗಿ ಹಾಗ

4 Jan 2026 6:14 pm
ಮುಸ್ತಫಿಜುರ್ ಐಪಿಎಲ್‌ ಒಪ್ಪಂದ ರದ್ದು ಬೆನ್ನಲ್ಲೇ ಟಿ-20 ವಿಶ್ವಕಪ್‌ ಆಡಲು ಭಾರತಕ್ಕೆ ತಂಡ ಕಳುಹಿಸದಿರಲು ಬಾಂಗ್ಲಾದೇಶ ನಿರ್ಧಾರ

ಭಾರತದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ಗೆ ಬಾಂಗ್ಲಾದೇಶ ತಂಡವನ್ನು ಕಳುಹಿಸದಿರಲು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ (BCB) ನಿರ್ಧರಿಸಿದೆ. ಐಪಿಎಲ್‌ನಲ್ಲಿ ಆಡುತ್ತಿರುವ ಪ್ರಮುಖ ಆಟಗಾರ ಮುಸ್ತಫಿಜುರ್ ರಹಮಾನ್ ಅವರ ಒಪ್ಪಂದವನ್ನ

4 Jan 2026 5:34 pm
ಬೆಂಗಳೂರಿನ ಈ ರಸ್ತೆಯಲ್ಲಿನ್ನು ವಾಹನ ನಿಲುಗಡೆಗೆ ಪಾರ್ಕಿಂಗ್ ಶುಲ್ಕ ಕೊಡಲೇಬೇಕು! ದ್ವಿಚಕ್ರ ವಾಹನಗಳಿಗೆಷ್ಟು? ಕಾರುಗಳಿಗೆಷ್ಟು?

ಬೆಂಗಳೂರಿನ ಕಮರ್ಷಿಯಲ್ ಸ್ಟ್ರೀಟ್ ನಲ್ಲಿ ವಾಹನ ನಿಲ್ಲಿಸಲು ಇನ್ನು ಮುಂದೆ ಶುಲ್ಕ ಪಾವತಿಸಬೇಕಾಗುತ್ತದೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರ ಈ ಹೊಸ ನಿಯಮ ಜಾರಿಗೆ ತರಲು ಸಿದ್ಧತೆ ನಡೆಸಿದೆ. ದ್ವಿಚಕ್ರ ವಾಹನಗಳಿಗೆ ಗಂಟೆಗೆ 15 ರೂ.

4 Jan 2026 5:18 pm
ʻಒಂದು ಕ್ವಾರ್ಟರ್ ಎಣ್ಣೆ ಕೊಟ್ರೆ ಕೆಳಗೆ ಬರ್ತೇನೆʼ; ತಿರುಪತಿ ಗೋಪುರ ಹತ್ತಿ ಕುಡುಕನ ಕ್ವಾಟ್ಲೆ

ಮದ್ಯ ಬೇಕು ಎಂದುತಿರುಪತಿಯಲ್ಲಿರುವ ಗೋವಿಂದರಾಜಸ್ವಾಮಿ ದೇವಸ್ಥಾನದ ಗೋಪುರ ಕುಳಿತಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಸಾಮಾನ್ಯ ಭಕ್ತಾದಿಯಂತೆ ದೇಗುಲಕ್ಕೆ ಪ್ರವೇಶಿಸಿದ ಆತ ಗೋಡೆ, ಪೆಂಡಲ್‌ಗಳ ಸಹಾಯದಿಂದ ಗೋಪು

4 Jan 2026 5:10 pm
ʼಸಾಧ್ಯವಾದ್ರೆ ನನ್ನ ಬಂಧಿಸಿ ಹೇಡಿಗಳೇ!ʼ ಯುಎಸ್ ಗೆ ಸವಾಲ್‌ ಹಾಕಿದ್ದ ಮಡುರೊ ವಿಡಿಯೋ ಬಿಡುಗಡೆ ಮಾಡಿದ ಶ್ವೇತಭವನ: ಟ್ರಂಪ್‌ ಜೊತೆ ಆಟ ಒಳ್ಳೆದಲ್ಲ ಎಂದು ಎಚ್ಚರಿಕೆ

ವೆನೆಜುವೆಲಾದ ಅಧ್ಯಕ್ಷ ನಿಕೋಲಸ್ ಮಡುರೊ ಮತ್ತು ಅವರ ಪತ್ನಿ ಸಿಲಿಯಾ ಫ್ಲೋರೆಸ್ ಅವರನ್ನು ಅಮೆರಿಕಾ ಬಂಧಿಸಿ, ಮಡುರೊ ಅವರನ್ನು ನ್ಯೂಯಾರ್ಕ್ ಜೈಲಿಗೆ ಕಳುಹಿಸಿದೆ. ಈ ಘಟನೆಗೂ ಮುನ್ನ ಮಡುರೊ, ಅಧ್ಯಕ್ಷ ಟ್ರಂಪ್‌ಗೆ 'ಸಾಧ್ಯವಾದರೆ

4 Jan 2026 4:43 pm
ವಿಮಾನ ಪ್ರಯಾಣಿಕರ ಗಮನಕ್ಕೆ: ಇನ್ಮುಂದೆ ಫ್ಲೈಟ್‌ನಲ್ಲಿ ಪವರ್ ಬ್ಯಾಂಕ್ ಬಳಕೆಗೆ ನಿಷೇಧ! ಡಿಜಿಸಿಎ ಹೊಸ ನಿಯಮ

ವಿಮಾನಗಳಲ್ಲಿ ಪವರ್ ಬ್ಯಾಂಕ್‌ಗಳ ಸುರಕ್ಷಿತ ಬಳಕೆಗಾಗಿ ಹೊಸ ನಿಯಮಗಳು ಜಾರಿಯಾಗಿವೆ. ವಿಮಾನದ ಸೀಟುಗಳ ಬಳಿ ಚಾರ್ಜ್ ಮಾಡುವುದನ್ನು ನಿಷೇಧಿಸಲಾಗಿದೆ. ಹಾರಾಟದ ಸಮಯದಲ್ಲಿ ಮೊಬೈಲ್ ಚಾರ್ಜ್ ಮಾಡಬಾರದು. ಪವರ್ ಬ್ಯಾಂಕ್‌ಗಳನ್ನು

4 Jan 2026 4:41 pm
ದ್ವಿದಳ ಧಾನ್ಯಗಳು ಮತ್ತು ಬೀನ್ಸ್

ದ್ವಿದಳ ಧಾನ್ಯಗಳು ಮತ್ತು ಬೀನ್ಸ್

4 Jan 2026 4:40 pm
Google Trends: ಅದ್ಭುತ ಕ್ವಾಲಿಟಿಯೊಂದಿಗೆ ಬರಲಿದೆ ಐಫೋನ್ 18 ಪ್ರೊ! ಐಫೋನ್ 17 Proಗೂ ಇದಕ್ಕೂ ವ್ಯತ್ಯಾಸವೇನು?

ಐಫೋನ್ 18 ಮತ್ತು ಐಫೋನ್ 19 ಪ್ರೋ ಫೋನ್ ಗಳು 2026ರ ಮಧ್ಯಭಾಗದಲ್ಲಿ ಮಾರುಕಟ್ಟೆಗೆ ಬರಲಿವೆ. ಈ ಹೊಸ ಫೋನ್ ಗಳಲ್ಲಿ ಎ20 ಪ್ರೊ ಚಿಪ್‌ಸೆಟ್ ಅಳವಡಿಸಲಾಗಿದ್ದು, ವಿನ್ಯಾಸದಲ್ಲೂ ಬದಲಾವಣೆ ನಿರೀಕ್ಷಿಸಲಾಗಿದೆ. ಐಫೋನ್ 18 ಪ್ರೋ ಬೆಲೆ ಸುಮಾರು 1.40

4 Jan 2026 4:34 pm
ʻ750 ಮೀ. ಪ್ರಯಾಣಕ್ಕೆ 21 ನಿಮಿಷ ತೆಗೆದುಕೊಳ್ತುʼ; ಬೆಂಗಳೂರಿನ ಟ್ರಾಫಿಕ್ ಸಮಸ್ಯೆಗೆ ಕಂಗೆಟ್ಟ ಯುವತಿ ಹೇಳಿದ್ದು ಹೀಗೆ

ಬೆಂಗಳೂರಿನ ಟ್ರಾಫಿಕ್‌ ದಟ್ಟಣೆ ಬಗ್ಗೆ ಮಹಿಳೆಯೊಬ್ಬರು ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದಾರೆ. 750ಮೀ.ಗೆ 21ನಿಮಿಷ ನ್ಯಾವಿಗೇಷನ್‌ ತೋರಿಸುತ್ತದೆ ಎಂದರೆ, ಬೆಂಗಳೂರಿನ ಟ್ರಾಫಿಕ್‌ ಸ್ಥಿತಿ ಯಾವ ಮಟ್ಟಕ್ಕೆ ಇರಲಿದೆ ಎನ್ನುವುದನ

4 Jan 2026 4:02 pm
ಭಾರತೀಯ ಸೇನೆಗೆ ಇನ್ನಷ್ಟು ಬಲ: ಆಧುನಿಕ ಯುದ್ಧತಂತ್ರಕ್ಕಾಗಿ 'ಭೈರವ' ವಿಶೇಷ ಪಡೆ ಸಿದ್ಧ! ಏನಿದರ ವಿಶೇಷತೆ?

ಭಾರತೀಯ ಸೇನೆಯು 'ಭೈರವ' ಎಂಬ ಹೊಸ ವಿಶೇಷ ಪಡೆಯನ್ನು ರಚಿಸಿದೆ. ಈ ಪಡೆ ಡ್ರೋನ್ ಕಾರ್ಯಾಚರಣೆಗಳಲ್ಲಿ ಪರಿಣತಿ ಹೊಂದಿದೆ. ಶತ್ರು ಪ್ರದೇಶದೊಳಗೆ ನಿಖರ ದಾಳಿ ನಡೆಸಲು ಇದು ಸಜ್ಜಾಗಿದೆ. ದೇಶಾದ್ಯಂತ ಇಂತಹ 15 ಬೆಟಾಲಿಯನ್ ಗಳನ್ನು ಸ್ಥಾ

4 Jan 2026 3:50 pm
ನವವೃಂದಾವನ ನಡುಗಡ್ಡೆ ಸಂಧಾನ: ಮಂತ್ರಾಲಯ-ಉತ್ತರಾದಿ ಮಠದ 7 ದಶಕಗಳ ವಿವಾದ ಸುಖಾಂತ್ಯ

​​​ ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠ ಮತ್ತು ಬೆಂಗಳೂರಿನ ಉತ್ತರಾದಿ ಮಠದ ನಡುವೆ ದಶಕಗಳಿಂದ ಇದ್ದ ಮನಸ್ತಾಪ ಇತ್ಯರ್ಥಗೊಂಡಿದೆ. ಈ ಐತಿಹಾಸಿಕ ಕ್ಷಣಕ್ಕೆ ಬೆಂಗಳೂರಿನ ಉಭಯ ಮಠಗಳು ಶನಿವಾರ ವೇದಿಕೆಯಾದವು.

4 Jan 2026 2:42 pm
ಭಾರತದಲ್ಲಿ ನಡೆಯಲಿರುವ ತನ್ನ ಟಿ20 ವಿಶ್ವಕಪ್ ಲೀಗ್ ಪಂದ್ಯಗಳನ್ನು ಲಂಕ್ಕಾಕ್ಕೆ ಸ್ಥಳಾಂತರಿಸಲು ಬಾಂಗ್ಲಾ ಮನವಿ- ಬಿಸಿಸಿಐ ಹೇಳಿದ್ದೇನು?

ಕೋಲ್ಕತಾ ನೈಟ್ ರೈಡರ್ಸ್ ಮುಸ್ತಫಿಝುರ್ ರಹಮಾನ್ ಅವರನ್ನು ಬಿಡುಗಡೆ ಮಾಡಿದ್ದಕ್ಕೆ ಬಾಂಗ್ಲಾ ಸರ್ಕಾರ ಕೆರಳಿದೆ. ಇದರಿಂದಾಗಿ, ಟಿ20 ವಿಶ್ವಕಪ್‌ನ ಬಾಂಗ್ಲಾದೇಶದ ಮೂರು ಪಂದ್ಯಗಳನ್ನು ಭಾರತದಿಂದ ಶ್ರೀಲಂಕಾಗೆ ಸ್ಥಳಾಂತರಿಸುವಂತ

4 Jan 2026 2:26 pm
ಭಾರತದ ಮೊದಲ ಹೈಡ್ರೋಜನ್ ರೈಲು ಸಂಚಾರಕ್ಕೆ ಸಿದ್ಧ; ಯಾವಾಗ? ಎಲ್ಲಿಂದ? ವಿಶೇಷಗಳೇನು?

ಜನವರಿ 26, 2026 ರಂದು ಭಾರತದ ಮೊದಲ ಹೈಡ್ರೋಜನ್ ರೈಲು ಜಿಂದ್ ಮತ್ತು ಸೋನಿಪತ್ ನಡುವೆ ಸಂಚಾರ ಆರಂಭಿಸಲಿದೆ. ಈ ರೈಲು 150 ಕಿ.ಮೀ. ವೇಗದಲ್ಲಿ ಚಲಿಸುತ್ತದೆ ಮತ್ತು 2500 ಜನರನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿದೆ. ಇದು ಪರಿಸರಕ್ಕೆ ಹಾನಿ ಮಾ

4 Jan 2026 2:07 pm
ಹೇಗಿದೆ ಗೊತ್ತಾ ವಂದೇ ಭಾರತ್ ಸ್ಲೀಪರ್ ಕೋಚ್? ಊಟದ ವ್ಯವಸ್ಥೆ ಸೇರಿ ಹಲವು ಸೌಲಭ್ಯಗಳು; ಟಿಕೆಟ್‌ ದರ ಎಷ್ಟು? ಇಲ್ಲಿದೆ ಸಂಪೂರ್ಣ ಮಾಹಿತಿ!

ಭಾರತೀಯ ರೈಲ್ವೆಯು 'ವಂದೇ ಭಾರತ್' ಸ್ಲೀಪರ್ ರೈಲನ್ನು ಪರಿಚಯಿಸುತ್ತಿದೆ. ಪ್ರಯಾಣಿಕರ ಸೌಕರ್ಯಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ವಿಶಾಲವಾದ ಟ್ರೇ ಹೋಲ್ಡರ್‌ಗಳು, ಓದುವ ದೀಪಗಳು, ಆಳವಾದ ವಾಶ್ ಬೇಸಿನ್‌ಗಳು, ಬ್ರೈಲ್ ಲಿಪಿಯಲ್

4 Jan 2026 2:02 pm
ಜನಾರ್ದನ ರೆಡ್ಡಿಗೆ ರಾಜ್ಯ ಸರಕಾರ ರಕ್ಷಣೆ ನೀಡದಿದ್ದಲ್ಲಿ ಕೇಂದ್ರದ ಜತೆ ಚರ್ಚೆ ನಡೆಸಿ Z ಸೆಕ್ಯುರಿಟಿ ಕೊಡಿಸುತ್ತೇವೆ: ಬಳ್ಳಾರಿಯಲ್ಲಿ ವಿ ಸೋಮಣ್ಣ ಕಿಡಿ

ಬಳ್ಳಾರಿಯಲ್ಲಿ ನಡೆದ ಘಟನೆಯನ್ನು ಕೇಂದ್ರ ಸಚಿವ ವಿ.ಸೋಮಣ್ಣ ತೀವ್ರವಾಗಿ ಖಂಡಿಸಿದ್ದಾರೆ. ಕಾಂಗ್ರೆಸ್ ರಾಜ್ಯಕ್ಕೆ ಕೆಟ್ಟ ಸಂದೇಶ ರವಾನಿಸಿದೆ ಎಂದು ಆರೋಪಿಸಿದ್ದಾರೆ. ರಾಜಕಾರಣಕ್ಕಾಗಿ ವಾಲ್ಮೀಕಿ ಪುತ್ಥಳಿ ಅನಾವರಣ ಕಾರ್ಯಕ್

4 Jan 2026 1:49 pm
ಮುಂಬೈಯಲ್ಲಿರುವ ಬಾಂಗ್ಲಾದೇಶಿ ನುಸುಳುಕೋರರ ಗಡಿಪಾರು : ದೇವೇಂದ್ರ ಫಡ್ನವೀಸ್

ಮುಂಬೈಯಲ್ಲಿರುವ ಬಾಂಗ್ಲಾದೇಶಿ ನುಸುಳುಕೋರರನ್ನು ಗುರುತಿಸಿ ಗಡಿಪಾರು ಮಾಡಲಾಗುವುದು ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಹೇಳಿದ್ದಾರೆ. ಮುಂಬೈ ಮಹಾನಗರ ಪಾಲಿಕೆ ಚುನಾವಣೆಗೆ ಮುನ್ನ ಮಾತನಾಡಿದ ಅವರು, ದ

4 Jan 2026 12:34 pm
ವೆನೆಜುವೆಲಾದ ಅಧ್ಯಕ್ಷ ನಿಕೋಲಸ್ ವಿರುದ್ಧ ನಾರ್ಕೋ-ಟೆರರಿಸಂ ಕೇಸ್‌; ಆಪರೇಷನ್ ಅಬ್ಸೊಲ್ಯೂಟ್ ರಿಸಾಲ್ವ್' ರಹಸ್ಯ ಬಯಲು! ಅಮೆರಿಕದ ಸೂಪರ್‌ ಪವರ್‌ ಏನು?

ಅಮೆರಿಕದ ವಿಶೇಷ ಪಡೆಗಳು ವೆನೆಜುವೆಲಾ ಅಧ್ಯಕ್ಷ ನಿಕೋಲಸ್ ಮಡುರೊ ಅವರನ್ನು ಬಂಧಿಸಿ ನ್ಯೂಯಾರ್ಕ್‌ನ ಡಿಇಎ ಕಚೇರಿಗೆ ಕರೆತಂದಿವೆ. ಮಾದಕವಸ್ತು ಭಯೋತ್ಪಾದನೆ ಮತ್ತು ಅಕ್ರಮ ಶಸ್ತ್ರಾಸ್ತ್ರಗಳ ಆರೋಪದ ಮೇಲೆ ಅವರನ್ನು ಫೆಡರಲ್ ಜೈ

4 Jan 2026 12:31 pm
ಗ್ರಾಪಂ ಸದಸ್ಯರ ಅವಧಿ ಫೆಬ್ರವರಿಗೆ ಅಂತ್ಯ ; ಇನ್ನು ಪಿಡಿಒ ದರ್ಬಾರ್!

ಧಾರವಾಡ ಜಿಲ್ಲೆಯಲ್ಲಿ ಬಹುತೇಕ ಗ್ರಾಮ ಪಂಚಾಯಿತಿ ಚುನಾಯಿತ ಪ್ರತಿನಿಧಿಗಳ ಅಧಿಕಾರಾವಧಿ ಫೆಬ್ರುವರಿ ಮೊದಲ ವಾರದಲ್ಲಿ ಮುಕ್ತಾಯಗೊಳ್ಳಲಿದ್ದು, ಪಿಡಿಒ ಆಡಳಿತ ಆರಂಭವಾಗಲಿದೆ. ಈ ಹಿನ್ನೆಲೆಯಲ್ಲಿ ಗ್ರಾಪಂಗಳಲ್ಲಿ ಅಭಿವೃದ್ಧಿ

4 Jan 2026 11:43 am
ಗಿಲ್ಲಿ - ಕಾವ್ಯ ಜೊತೆಗಿದ್ದರೆ ರಕ್ಷಿತಾಗೆ ಉರಿ!

ಗಿಲ್ಲಿ - ಕಾವ್ಯ ಜೊತೆಗಿದ್ದರೆ ರಕ್ಷಿತಾಗೆ ಉರಿ!

4 Jan 2026 11:20 am
Z ಸೆಕ್ಯುರಿಟಿ ಕೇಳಿದ ಜನಾರ್ದನ ರೆಡ್ಡಿ; ಕೇಂದ್ರ ಗೃಹ ಸಚಿವ, ಸಿಎಂಗೆ ಪತ್ರ

ಬಳ್ಳಾರಿಯಲ್ಲಿ ವಾಲ್ಮೀಕಿ ಪುತ್ಥಳಿ ಅನಾವರಣ ಕಾರ್ಯಕ್ರಮದಲ್ಲಿ ನಡೆದ ಬ್ಯಾನರ್ ಗಲಾಟೆಯಲ್ಲಿ ಮೃತಪಟ್ಟ ವ್ಯಕ್ತಿಯ ಸಾವಿಗೆ ಕಾರಣರಾದ ಶಾಸಕ ಭರತ್ ರೆಡ್ಡಿ, ಸತೀಶ್ ರೆಡ್ಡಿ ಮತ್ತು ಅವರ ಬೆಂಬಲಿಗರ ವಿರುದ್ಧ ಕೊಲೆ ಮೊಕದ್ದಮೆ ದಾ

4 Jan 2026 9:57 am
ಹುಬ್ಬಳ್ಳಿಯಲ್ಲೊಂದು ಪೈಶಾಚಿಕ ಕೃತ್ಯ; ಅಪ್ರಾಪ್ತ ಬಾಲಕಿ ಮೇಲೇ ಗ್ಯಾಂಗ್ ರೇಪ್

ಹುಬ್ಬಳ್ಳಿಯಲ್ಲಿ 14-15 ವರ್ಷದ ಮೂವರು ಬಾಲಕರು ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಪೋಷಕರು ಮನೆಯಲ್ಲಿ ಇಲ್ಲದ ಸಮಯದಲ್ಲಿ ಈ ಘಟನೆ ನಡೆದಿದೆ. ಆರೋಪಿಗಳು ದೌರ್ಜನ್ಯದ ವಿಡಿಯೋ ಮಾಡಿ ಬಾಲಕಿಗೆ ಬೆದರಿಕೆ ಹಾಕು

4 Jan 2026 9:38 am
ಹಂಪಿ ಉತ್ಸವ ದಿನಾಂಕ ಬದಲು? ಜಿಲ್ಲಾಡಳಿತದಿಂದ ಚಿಂತನೆ

ವಿಶ್ವ ವಿಖ್ಯಾತ ಹಂಪಿ ಉತ್ಸವವನ್ನು ಫೆಬ್ರವರಿ 13-15 ರಂದು ನಡೆಸಲು ನಿರ್ಧರಿಸಲಾಗಿದ್ದು, ಇದೇ ಅವಧಿಯಲ್ಲಿ ಜಿಲ್ಲೆಯಲ್ಲಿ ನಡೆಯುವ ಸರಣಿ ಜಾತ್ರೆಗಳಿಂದಾಗಿ ಭದ್ರತೆ ಒದಗಿಸಲು ಪೊಲೀಸರಿಗೆ ಸಮಸ್ಯೆಯಾಗುವ ಸಾಧ್ಯತೆ ಇದೆ. ಈ ಹಿನ್ನೆ

4 Jan 2026 9:11 am
ವಿವಿ ಸಾಗರಕ್ಕಿಂದು ಸಚಿವರಿಂದ ಬಾಗಿನ; ರೈತರು, ಮುಖಂಡರಿಂದ ಜಿಲ್ಲೆಯಲ್ಲಿ ಅಸಮಾಧಾನ

ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್‌ ಅವರು ಭದ್ರಾ ಮೇಲ್ದಂಡೆ ಕಾಮಗಾರಿ ಪರಿಶೀಲನೆಗೆ ಮುಂದಾಗಿರುವುದು ರೈತ ಮುಖಂಡರಿಂದ ಅಸಮಾಧಾನಕ್ಕೆ ಕಾರಣವಾಗಿದೆ. ಅನುದಾನದ ಕೊರತೆಯಿಂದ ಕಾಮಗಾರಿಗಳು ಆಮೆಗತಿಯಲ್ಲಿ ಸಾಗ

4 Jan 2026 8:22 am
ವೆನೆಜುವೆಲಾ ಮೇಲೆ ಅಮೆರಿಕ ಭೀಕರ ದಾಳಿ: ಭಾರತೀಯರಿಗೆ ಪ್ರಯಾಣ ಮಾಡದಂತೆ ವಿದೇಶಾಂಗ ಇಲಾಖೆ ಖಡಕ್ ಎಚ್ಚರಿಕೆ

ವೆನೆಜುವೆಲಾದಲ್ಲಿ ಅಮೆರಿಕದ ವಾಯುದಾಳಿ ಮತ್ತು ಅಧ್ಯಕ್ಷ ಮಡುರೊ ಸೆರೆಹಿಡಿಯಲ್ಪಟ್ಟ ಬೆನ್ನಲ್ಲೇ, ಭಾರತೀಯ ವಿದೇಶಾಂಗ ಸಚಿವಾಲಯವು ತನ್ನ ನಾಗರಿಕರಿಗೆ ತುರ್ತು ಎಚ್ಚರಿಕೆ ನೀಡಿದೆ. ಅನಿಶ್ಚಿತ ಪರಿಸ್ಥಿತಿಯಿಂದಾಗಿ, ವೆನೆಜುವ

4 Jan 2026 7:02 am
ಚಳಿಗೆ ಇಳಿಕೆಯಾದ ಎಳನೀರು ದರ: ಮಂಡ್ಯದಲ್ಲಿ ಸ್ಥಳೀಯ ವ್ಯಾಪಾರ-ವಹಿವಾಟು,ಉತ್ತರ ಭಾರತದಿಂದ ಕುಸಿದ ಡಿಮ್ಯಾಂಡ್

ಚಳಿಯ ತೀವ್ರತೆಯಿಂದಾಗಿ ಮಂಡ್ಯ ಜಿಲ್ಲೆಯ ಎಳನೀರಿನ ಬೆಲೆ 50-60 ರೂ.ಗಳಿಂದ 30-40 ರೂ.ಗೆ ಕುಸಿದಿದೆ. ಹೊರ ರಾಜ್ಯಗಳಿಗೆ ಸರಬರಾಜು ಕ್ಷೀಣಿಸಿ, ಸ್ಥಳೀಯವಾಗಿಯೇ ವ್ಯಾಪಾರ-ವಹಿವಾಟು ನಡೆಯುತ್ತಿದೆ. ಇದರಿಂದ ರೈತರಿಗೆ ನಷ್ಟವಾಗುತ್ತಿದ್ದು,

4 Jan 2026 5:30 am
ವೆರೈಟಿ ಮೀನಿಗಾಗಿ ಗ್ರಾಹಕರ ಧಾಂಗುಡಿ! ಕಾಸರಗೋಡು, ಉಳ್ಳಾಲದವರಿಗೂ ತಲಪಾಡಿ ಮೀನು ಮಾರುಕಟ್ಟೆ ಅಚ್ಚುಮೆಚ್ಚು

ತಲಪಾಡಿ ಮೀನು ಮಾರುಕಟ್ಟೆ ಕಾಸರಗೋಡಿನಿಂದ ಉಳ್ಳಾಲದವರೆಗೂ ಜನರನ್ನು ಆಕರ್ಷಿಸುತ್ತದೆ. ಸಂಜೆಯಾಗುತ್ತಿದ್ದಂತೆ ಇಲ್ಲಿ ಜನಜಂಗುಳಿ ಹೆಚ್ಚಾಗುತ್ತದೆ. ವಿವಿಧ ಭಾಗಗಳಿಂದ ಜನರು ವೈವಿಧ್ಯಮಯ ಮೀನುಗಳನ್ನು ಖರೀದಿಸಲು ಬರುತ್ತಾರೆ.

4 Jan 2026 5:00 am
ಭಾರತದ ಕ್ಷಿಪಣಿ ನಿಗ್ರಹ ವ್ಯವಸ್ಥೆ ಭೇದಿಸಬಲ್ಲದು ಪಾಕ್ ನ ಹೊಸ ‘ತೈಮೂರ್’! ಅದಕ್ಕೆ ಟಕ್ಕರ್ ಕೊಡುವ 'ಇಂಡಿಯನ್ ಮಿಸೈಲ್ಸ್' ಯಾವುವು?

ಪಾಕಿಸ್ತಾನ ವಾಯುಪಡೆಯು 'ತೈಮೂರ್' ಎಂಬ 600 ಕಿ.ಮೀ. ದೂರದ ಭೂಮಿ ಹಾಗೂ ಸಮುದ್ರ ಗುರಿಗಳನ್ನು ಭೇದಿಸುವ ಹೊಸ ಕ್ಷಿಪಣಿ ವ್ಯವಸ್ಥೆಯನ್ನು ಯಶಸ್ವಿಯಾಗಿ ಪರೀಕ್ಷಿಸಿದೆ. ಇದು ಶತ್ರುಗಳ ರಕ್ಷಣಾ ವ್ಯವಸ್ಥೆಗಳನ್ನು ತಪ್ಪಿಸುವ ಸಾಮರ್ಥ್ಯ

3 Jan 2026 10:25 pm
ಕೆಎಸ್‌ಆರ್‌ಟಿಸಿ ಬಸ್‌ ಪ್ರಯಾಣ ದರದಲ್ಲಿ ಭಾರೀ ಕಡಿತ, ಇಲ್ಲಿದೆ ಮಂಗಳೂರು ವಿಭಾಗದ ನೂತನ ದರ

ಮಂಗಳೂರು ವಿಭಾಗದ ಕೆ.ಎಸ್.ಆರ್.ಟಿ.ಸಿ ಬಸ್‌ಗಳ ಪ್ರಯಾಣ ದರವನ್ನು ಜನವರಿ 5 ರಿಂದ ಜಾರಿಗೆ ಬರುವಂತೆ ಶೇಕಡಾ 10ರಿಂದ 15ರಷ್ಟು ಕಡಿತಗೊಳಿಸಲಾಗಿದೆ. ಕುಂದಾಪುರ, ಉಡುಪಿ ಮತ್ತು ಮಂಗಳೂರಿನಿಂದ ಬೆಂಗಳೂರಿಗೆ ಸಂಚರಿಸುವ ಅಂಬಾರಿ ಉತ್ಸವ, ಡ್

3 Jan 2026 9:08 pm
ಶಿಕಾರಿಪುರ - ರಾಣೆಬೆನ್ನೂರು ರೈಲು ಮಾರ್ಗ ಕಾಮಗಾರಿ ಸಂಬಂಧ ಮಹತ್ವದ ಅಪ್ಡೇಟ್‌ ನೀಡಿದ ಬಿವೈ ರಾಘವೇಂದ್ರ

ಶಿವಮೊಗ್ಗ-ಶಿಕಾರಿಪುರ ರೈಲು ಮಾರ್ಗ ನಿರ್ಮಾಣಕ್ಕೆ ರಾಜ್ಯ ಸರ್ಕಾರ 45 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಿದೆ. ಶೀಘ್ರದಲ್ಲೇ ಭೂಸ್ವಾಧೀನ ಪೂರ್ಣಗೊಂಡು ಕಾಮಗಾರಿ ಮುಂದುವರಿಯುವ ನಿರೀಕ್ಷೆಯಿದೆ ಎಂದು ಶಿವಮೊಗ್ಗ ಸಂಸದ ಬಿವೈ ರಾಘವ

3 Jan 2026 7:39 pm
ಬಾಂಗ್ಲಾದೇಶದಲ್ಲಿ ಮತ್ತೋರ್ವ ಹಿಂದೂ ಹತ್ಯೆ, ನೆರೆಯ ದೇಶದಲ್ಲಿ ನಿಲ್ಲುತ್ತಿಲ್ಲ ಅಲ್ಪಸಂಖ್ಯಾತರ ಸಾವಿನ ಸರಣಿ

ಬಾಂಗ್ಲಾದೇಶದ ಮಧ್ಯಂತರ ಸರ್ಕಾರದ ಅವಧಿಯಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯ ಮುಂದುವರಿದಿದೆ. ಔಷಧಿ ಮತ್ತು ಮೊಬೈಲ್ ಬ್ಯಾಂಕಿಂಗ್ ವ್ಯವಹಾರ ನಡೆಸುತ್ತಿದ್ದ ಖೋಕನ್ ಚಂದ್ರ ದಾಸ್ ಎಂಬುವವರನ್ನು ದುಷ್ಕರ್ಮಿಗಳು ಅಮಾನವೀಯವಾಗಿ ಥ

3 Jan 2026 7:35 pm
ಪುಟಾಣಿ ಮಕ್ಕಳ ಜೊತೆ ಹೊಸ ವರ್ಷ ಆಚರಿಸಿದ ಕನ್ನಡ ನಟಿಯರು

ಪುಟಾಣಿ ಮಕ್ಕಳ ಜೊತೆ ಹೊಸ ವರ್ಷ ಆಚರಿಸಿದ ಕನ್ನಡ ನಟಿಯರು

3 Jan 2026 7:34 pm
Mouth cancer: ಬಾಯಿಯ ಕ್ಯಾನ್ಸರ್‌ಗೆ ಕಾರಣಗಳೇನು? ಲಕ್ಷಣಗಳು ಹೇಗಿರುತ್ತೆ? Dr. P Subramanya Rao

Mouth cancer: ಬಾಯಿಯ ಕ್ಯಾನ್ಸರ್‌ಗೆ ಕಾರಣಗಳೇನು? ಲಕ್ಷಣಗಳು ಹೇಗಿರುತ್ತೆ? Dr. P Subramanya Rao

3 Jan 2026 7:00 pm
ಸದನದಲ್ಲೇ ಕಿತ್ತಾಡಿದ್ದ ಭರತ್ ರೆಡ್ಡಿ, ಜನಾರ್ದನ ರೆಡ್ಡಿ: ಏಕವಚನದಲ್ಲೇ ವಾಗ್ದಾಳಿ, ನಿಯಂತ್ರಿಸಲು ಹರಸಾಹಸ ಪಟ್ಟಿದ್ದ ಸ್ಪೀಕರ್

ಕಾಂಗ್ರೆಸ್ ಶಾಸಕ ನಾರಾ ಭರತ್ ರೆಡ್ಡಿ ಹಾಗೂ ಗಾಲಿ ಜನಾರ್ದನ ರೆಡ್ಡಿ ಬೆಂಬಲಿಗರ ನಡುವೆ ಬಳ್ಳಾರಿಯಲ್ಲಿ ನಡೆದ ಗಲಾಟೆ ಇದೀಗ ರಾಜಕೀಯವಾಗಿ ರಾಜ್ಯ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಇಬ್ಬರ ನಡುವಿನ ವೈಯಕ್ತಿಕ ಕಿತ್ತಾಟ ಇದೇ ಮೊದಲ

3 Jan 2026 6:49 pm
ಬಳ್ಳಾರಿ ಘಟನೆಗೆ ಎಸ್‌ಪಿ ಬಲಿಪಶು, ಪರಮೇಶ್ವರ್, ಜಮೀರ್ ಅಮಾನತು ಏಕಿಲ್ಲ? ಆರ್ ಅಶೋಕ್ ಪ್ರಶ್ನೆ

ಬಳ್ಳಾರಿ ಘಟನೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯನ್ನು ಅಮನತು ಮಾಡಲಾಗಿದೆ. ಈ ಮೂಲಕ ಅವರನ್ನು ಬಲಿಪಶು ಮಾಡಲಾಗಿದೆ. ಆದರೆ ರಾಜ್ಯದ ಗೃಹ ಸಚಿವ ಡಾ. ಜಿ ಪರಮೇಶ್ವರ್ ಹಾಗೂ ಸಚಿವ ಜಮೀರ್ ಅಹ್ಮದ್ ಖಾನ್ ಅವರನ್ನು ಏಕೆ ಅಮಾನತು

3 Jan 2026 6:47 pm
ಅಪರೂಪದ ವಿದ್ಯಮಾನ : ಡಿಕೆ ಶಿವಕುಮಾರ್ ಹೇಳಿಕೆಯನ್ನು ಹೊಗಳಿ ’ನೈಸ್’ ಎಂದ ದೇವೇಗೌಡ್ರು

DK Shivakumar on Nice : ಇತ್ತೀಚಿನ ದಿನಗಳಲ್ಲಿ ತೀರಾ ಅಪರೂಪ ಎನ್ನುವಂತೆ, ಜೆಡಿಎಸ್ ವರಿಷ್ಠ ಎಚ್.ಡಿ.ದೇವೆಗೌಡ, ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ನೈಸ್ ಯೋಜನೆಗೆ ಸಂಬಂಧಿಸಿದಂತೆ, ಹಾಡಿಹೊಗಳಿದ್ದಾರೆ. ಡಿಕೆಶಿ ಅವರ ಹೇಳಿಕೆ ಸಮಯೋಚಿತವ

3 Jan 2026 6:12 pm
IND vs NZ ODI :15 ಸದಸ್ಯರ ಟೀಂ ಇಂಡಿಯಾ ತಂಡ ಪ್ರಕಟ, ಅಚ್ಚರಿ ರೀತಿಯಲ್ಲಿ ಇಬ್ಬರಿಗೆ ಕೊಕ್

India ODI Series with NZ : ನ್ಯೂಜಿಲ್ಯಾಂಡ್ ವಿರುದ್ದದ ಏಕದಿನ ಸರಣಿಗೆ ಭಾರತ ತಂಡವನ್ನು ಪ್ರಕಟಿಸಲಾಗಿದೆ. ತಂಡದಲ್ಲಿ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರು ಸ್ಥಾನವನ್ನು ಪಡೆದಿದ್ದಾರೆ. ಮೊಹಮ್ಮದ್ ಶಮಿ ತಂಡದಲ್ಲಿ ಸ್ಥಾನವನ್ನು ಪಡೆ

3 Jan 2026 5:10 pm
ಹೂಡಿಕೆದಾರರ ₹10 ಲಕ್ಷವನ್ನು ₹4 ಕೋಟಿಯಾಗಿಸಿದ್ದ ಚಾಣಾಕ್ಷ, ಷೇರುಪೇಟೆ ದಿಗ್ಗಜ ಸಿದ್ಧಾರ್ಥ್ ಭಯ್ಯಾ ಅಕಾಲಿಕ ನಿಧನ

ಪ್ರಖ್ಯಾತ ಷೇರು ಮಾರುಕಟ್ಟೆ ಹೂಡಿಕೆದಾರ ಮತ್ತು ಎಕ್ವಿಟಾಸ್ ಸಂಸ್ಥೆಯ ಎಂಡಿ ಸಿದ್ಧಾರ್ಥ್ ಭಯ್ಯಾ (47) ನ್ಯೂಜಿಲೆಂಡ್‌ನಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಸ್ಮಾಲ್‌ಕ್ಯಾಪ್ ಮತ್ತು ಮಿಡ್‌ಕ್ಯಾಪ್ ಷೇರುಗಳನ್ನು ಗುರುತಿಸ

3 Jan 2026 4:50 pm
ವನ್ಯಜೀವಿ-ಮಾನವ ಸಂಘರ್ಷ ನಿಯಂತ್ರಣಕ್ಕೆ ತಂತ್ರಜ್ಞಾನ ಆಧಾರಿತ ಪರಿಹಾರ: 7 ಕಂಟ್ರೋಲ್, ಕಮಾಂಡ್ ಸೆಂಟರ್ ಆರಂಭ

ಕ್ಷೇತ್ರ ಮಟ್ಟದ ಮಾಹಿತಿ ಮತ್ತು ಸಾರ್ವಜನಿಕ ದೂರುಗಳನ್ನು ಕಮಾಂಡ್ ಕೇಂದ್ರ ಮೌಲ್ಯೀಕರಿಸಲಿದ್ದು, ಕ್ಷಿಪ್ರ ಕಾರ್ಯಾಚರಣೆಯ ತಂಡಗಳನ್ನು ನಿಯೋಜಿಸಿ ಸಮಸ್ಯೆ ಇತ್ಯರ್ಥವಾಗುವತನಕ ನಿಗಾ ಇಡಲಿದೆ ಎಂದರು. ವಿಭಾಗೀಯ ಮಟ್ಟದಲ್ಲಿ ಮೇ

3 Jan 2026 4:43 pm
ಜನಾರ್ದನ ರೆಡ್ಡಿ ಕೋಟೆ ಕಟ್ಟಿ ನಿರ್ಮಿಸಿಕೊಂಡಿದ್ದಾರೆ, ಅವರನ್ನು ಕೊಲ್ಲಲು ಸಾಧ್ಯವೇ: ಡಿಕೆಶಿ

DK Shivakumar on Ballari Incident : ಜನಾರ್ದನ ರೆಡ್ಡಿ ಬಳ್ಳಾರಿಗೆ ಕಾಲಿಡೋವರೆಗೂ ಒಂದೇ ಒಂದು ಗಲಾಟೆ ಇರಲಿಲ್ಲ. ಸಣ್ಣ ಅಹಿತಕರ ಘಟನೆ ಆಗಿರಲಿಲ್ಲ. ಸಣ್ಣ ಎಫ್ಐಆರ್ ಇರಲಿಲ್ಲ. ಅವರು ಬಂದಮೇಲೆ ಗಲಭೆ ಆಗಿದೆ. ಹೀಗಾಗಿ ಅವರಿಗೆ ಮಾತನಾಡುವ ಹಕ್ಕಿಲ್ಲ ಎಂದ

3 Jan 2026 4:30 pm
ವೆನೆಜುವೆಲಾ ಅಧ್ಯಕ್ಷ ನಿಕೋಲನ್ ಮಡುರೊ, ಪತ್ನಿಯನ್ನು ಸೆರೆಹಿಡಿದ ಅಮೆರಿಕ - ಆ ದೇಶದ ಮೇಲೆ ಟ್ರಂಪ್ ಗೇಕೆ ದ್ವೇಷ?

ಅಮೆರಿಕವು ವೆನೆಜುವೆಲಾ ಮೇಲೆ ವೈಮಾನಿಕ ದಾಳಿ ನಡೆಸಿದೆ. ದಾಳಿಯ ಬೆನ್ನಲ್ಲೇ ಅಧ್ಯಕ್ಷ ನಿಕೋಲಸ್ ಮಡುರೊ ಮತ್ತು ಅವರ ಪತ್ನಿ ಸಿಲಿಯಾ ಫ್ಲೋರ್ಸ್ ಅವರನ್ನು ಬಂಧಿಸಲಾಗಿದೆ. ಮಾದಕ ದ್ರವ್ಯ ಭಯೋತ್ಪಾದನೆ ನಿಗ್ರಹ ಮತ್ತು ಆಡಳಿತ ಬದಲಾ

3 Jan 2026 4:21 pm
ಐಪಿಎಲ್‌ ಟೀಂ ಸ್ಪಾನ್ಸರ್‌ಗೆ ಮುಂದಾದ 'ನಂದಿನಿ', ಅಮುಲ್‌ಗೆ ಸೆಡ್ಡು ಹೊಡೆಯಲು ಪ್ಲಾನ್! ಯಾವ ತಂಡ? ಏನಿದು ಯೋಜನೆ?

ಕರ್ನಾಟಕ ಹಾಲು ಒಕ್ಕೂಟ (ಕೆಎಂಎಫ್) ಮುಂಬರುವ 2026ರ ಐಪಿಎಲ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ಅಧಿಕೃತ ಪ್ರಾಯೋಜಕತ್ವ ಪಡೆಯಲು ಸಜ್ಜಾಗಿದೆ. ಕಳೆದ ಬಾರಿ ಗುಜರಾತ್‌ನ ಅಮುಲ್ ಆರ್‌ಸಿಬಿಯ ಪಾಲುದಾರನಾ

3 Jan 2026 4:11 pm
ಕಾವ್ಯನ ಬೇಕು ಅಂತ ಸೇಫ್ ಮಾಡಿದ್ರಾ ಗಿಲ್ಲಿ?

ಕಾವ್ಯನ ಬೇಕು ಅಂತ ಸೇಫ್ ಮಾಡಿದ್ರಾ ಗಿಲ್ಲಿ?

3 Jan 2026 4:06 pm
ವಿಜಯ್ ಹಜಾರೆ ಟ್ರೋಫಿಯಲ್ಲಿ ಕರ್ನಾಟಕಕ್ಕೆ `ದೇವದತ್ತ' ಪಡಿಕ್ಕಲ್!; 5ನೇ ಇನ್ನಿಂಗ್ಸ್ ನಲ್ಲಿ 4ನೇ ಸೆಂಚುರಿ!

Devdutt Padikkal Century In VHT 2025-ಕರ್ನಾಟಕದ ಯುವ ಬ್ಯಾಟರ್ ದೇವದತ್ ಪಡಿಕ್ಕಲ್ ಅವರು ವಿಜಯ ಹಜಾರೆ ಟ್ರೋಫಿಯಲ್ಲಿ ಇದೀಗ ನಿರಂತರವಾಗಿ ಶತಕಗಳನ್ನು ಬಾರಿಸುತ್ತಿದ್ದಾರೆ. ಈ ಆವೃತ್ತಿಯಲ್ಲಿ ಆಡಿರುವ 5 ಪಂದ್ಯಗಳಲ್ಲಿ 4ನೇ ಶತಕ ಬಾರಿಸಿದ್ದಾರೆ. ಪುದು

3 Jan 2026 3:55 pm
ಇಂದಿನ ಕಿಚ್ಚನ ಪಂಚಾಯತಿಯಲ್ಲಿ ಏನಾಗಲಿದೆ?

ಇಂದಿನ ಕಿಚ್ಚನ ಪಂಚಾಯತಿಯಲ್ಲಿ ಏನಾಗಲಿದೆ?

3 Jan 2026 3:54 pm
ಜನಾರ್ದನ ರೆಡ್ಡಿ ಡ್ರಾಮಾ ಮಾಸ್ಟರ್, ಬಳ್ಳಾರಿಗೆ ಕಾಲಿಡೋವರೆಗೂ ಒಂದೇ ಒಂದು ಗಲಾಟೆ ಇರಲಿಲ್ಲ: ಡಿಕೆಶಿ ಕಿಡಿ

ಬಳ್ಳಾರಿಯಲ್ಲಿ ವಾಲ್ಮೀಕಿ‌ ಪುತ್ತಳಿ‌ ಮಾಡ್ತಿದ್ದೇವೆ. ನಗರದ ಎಲ್ಲಾ ಕಡೆ ವಾಲ್ಮೀಕಿ‌ ಪುತ್ತಳಿ ಉದ್ಘಾಟನೆಯ ಪೋಸ್ಟರ್ ಹಾಕಲಾಗಿದೆ. ಅದರಲ್ಲಿ ಏನು ತಪ್ಪಿದೆ. ನನ್ನ‌ ಮನೆ ಮುಂದೆಯೂ ಬಿಜೆಪಿಯವರು ಪೋಸ್ಟರ್ ಹಾಕ್ತಾರೆ. ಸಿಎಂ ಮನೆ

3 Jan 2026 3:53 pm
ಮಾರ್ಚ್‌ 26ರಂದು BTS ಕಂಬ್ಯಾಕ್‌ ಕುರಿತು ಧೃಡಪಡಿಸಿದ ಬಿಗ್‌ ಹಿಟ್‌ ಮ್ಯೂಸಿಕ್: 4 ವರ್ಷದ ಬಳಿಕ ವರ್ಲ್ಡ್‌ ಟೂರ್ ಕಂಬ್ಯಾಕ್‌ ಗೆ BTS ಸಿದ್ದತೆ

ಕೆ-ಪಾಪ್ ಸೆನ್ಸೇಷನ್ BTS, ಸುಮಾರು 4 ವರ್ಷಗಳ ಬಳಿಕ ಮಾರ್ಚ್ 30, 2026 ರಂದು ತಮ್ಮ ಹೊಸ ಆಲ್ಬಂ ಮೂಲಕ ಅಭಿಮಾನಿಗಳ ಮುಂದೆ ಬರಲು ಸಜ್ಜಾಗಿದೆ. ಇದು ಜೂನ್ 2022 ರಲ್ಲಿ ಬಿಡುಗಡೆಯಾದ 'Proof' ನಂತರದ ಮೊದಲ ಸಂಪೂರ್ಣ ಗುಂಪು ಯೋಜನೆಯಾಗಿದ್ದು, ಏಪ್ರಿಲ್ 20

3 Jan 2026 3:35 pm