ಪಶ್ಚಿಮ ಏಷ್ಯಾದಲ್ಲಿ ಇರಾನ್-US ನಡುವೆ ಉದ್ವಿಗ್ನತೆ ದಿನದಿಂದ ದಿನಕ್ಕೆ ಉಲ್ಬಣವಾಗುತ್ತಿದ್ದು, ಈ ನಡುವೆ ಹೊರ್ಮುಜ್ ಜಲಸಂಧಿಯನ್ನು ಇರಾನ್ ನಿಯಂತ್ರಣದಲ್ಲಿಟ್ಟುಕೊಂಡಿದ್ದು, ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಅನಿಶ್ಚಿತತೆ
ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಬದುಕಿದ್ದಾರಾ, ಇಲ್ವಾ ಎಂಬ ಡೌಟ್ ಹಲವರಲ್ಲಿ ಕಾಡುತ್ತಿದೆ. ಹೀಗಿರುವಾಗಲೇ, ರಿಲೀಸ್ ಆದ ಕಾಫಿ ವಿಡಿಯೋ ಸಹ ಎಲ್ಲರ ಗಮನ ಸೆಳೆದಿದೆ. ಕಾಫಿ ವಿಡಿಯೋದಲ್ಲಿ ಕೆಲವು ಅಸಾಮಾನ್ಯ ಅಂಶಗಳಿದ್ದ
ದಾವಣಗೆರೆ ದಕ್ಷಿಣ ಉಪ ಚುನಾವಣೆ ಗೆಲ್ಲಲು ಪಣತೊಟ್ಟಿರುವ ಬಿಜೆಪಿಯು ಈ ಬಾರಿ ಹೊಸ ಅಭ್ಯರ್ಥಿಯತ್ತ ಮುಖ ಮಾಡಿದೆ ಎನ್ನಲಾಗಿದೆ. ಸ್ಥಳೀಯ ಬಣಗಳ ನಡುವೆ ಕಿತ್ತಾಟಕ್ಕೆ ಪಾಠ ಕಲಿಸಲು ಹಾಗೂ ಚುನಾವಣಾ ತಂತ್ರವಾಗಿ ಜಿಬಿ ವಿನಯ್ ಕುಮಾರ
Fastag Fee Revision : ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಫಾಸ್ಟ್ಟ್ಯಾಗ್ ದರವನ್ನು ಏರಿಕೆ ಮಾಡಿರುವುದು ಸಾರ್ವಜನಿಕ ವಲಯದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ಏಪ್ರಿಲ್ ಒಂದರಿಂದ ಅನ್ವಯವಾಗುವಂತೆ, ವಾರ್ಷಿಕ ಟೋಲ್ ದರದಲ್ಲಿ ಪರಿಷ್ಕರಣ
ಕರ್ನಾಟಕದಲ್ಲಿ ಕರ್ನಾಟಕ ಅಪಾರ್ಟ್ಮೆಂಟ್ ಮಾಲೀಕತ್ವ ಕಾಯಿದೆ (ಕೆಎಒಎ)- 1972, ಅಪಾರ್ಟ್ಮೆಂಟ್ ಮಾಲೀಕರ ಹಿತಾಸಕ್ತಿ ನೋಡಿಕೊಳ್ಳಲು ದೃಢವಾದ ಕಾಯಿದೆಯಾಗಿದೆ ಮತ್ತು ಅದರ ಯಾವುದೇ ನಿಬಂಧನೆಗಳು ಕೇಂದ್ರದ ಕಾನೂನಿಗೆ ಅಂದರೆ
ಬೇಸಿಗೆಯಲ್ಲಿ ಕುಡಿಯುವ ನೀರಿನ ತೊಂದರೆಯಾಗದಂತೆ ನಾರಾಯಣಪೂರ ಜಲಾಶಯದಲ್ಲಿ ಮೂರು ಟಿಎಂಸಿ ನೀರು ಕಾಯ್ದಿರಿಸಲಾಗಿದೆ. ಏಪ್ರಿಲ್ 1 ರಿಂದ ಪ್ರತಿ ವಾರಕ್ಕೊಮ್ಮೆ ಕೃಷ್ಣಾ ಕಾಲುವೆಗೆ ಬಿಟ್ಟು ಕೆರೆ ತುಂಬಿಸಲಾಗುತ್ತದೆ. ಹೀಗಾಗಿ ಕ
ಸೈಬರ್ ವಂಚನೆಯ ಸಂತ್ರಸ್ತರ ದಿನವನ್ನು ಆಚರಿಸಲಾಗತ್ತಿದೆ. ಸಂತ್ರಸ್ತರ ದೂರು, ಅವಹಾಲುಗಳು, ಜೀವಬೇದರಿಕೆ ಇದ್ದರೆ ಆ ದಿನ ಪರಿಶೀಲನೆ ನಡೆಸಲಾಗುತ್ತದೆ. ಅಲ್ಲದೆ, ಅಗತ್ಯ ರಕ್ಷಣೆ ಜಾಮೀನು ಅರ್ಜಿಗಳು ಇದ್ದರೆ ಪರಿಶೀಲನೆ ಮುಂತಾದ ಸ
ಸದನದಲ್ಲಿ ನೈಸ್ ರಸ್ತೆ ಸಂಸ್ಥೆಯ ವಿರುದ್ದ ಶಾಸಕ ಎಸ್ ಟಿ ಸೋಮಶೇಖರ್ ಕಿಡಿಕಾರಿದ್ದು, ನೈಸ್ ರಸ್ತೆಯಿಂದ ದಿನಕ್ಕೆ 10ಕೋಟಿ ಸಂಗ್ರಹವಾಗುತ್ತಿದೆ. ಆದರೂ ಈ ರಸ್ತೆಯ ಅಕ್ಕಪಕ್ಕದ ಹಳ್ಳಿಗಳಿಗೆ ಸಂಪರ್ಕ ಕಲ್ಪಿಸುವ ಮೇಲ್ಸೇತುವೆ ನ
IDBI Share price fallen : ಪಶ್ಚಿಮ ಏಷ್ಯಾದಲ್ಲಿನ ಉದ್ವಿಗ್ನತೆಯಿಂದಾಗಿ, ಷೇರು ಮಾರುಕಟ್ಟೆಯಲ್ಲಿ ಒಂದಲ್ಲಾ ಒಂದು ಏರಿಳಿತ ಸಂಭವಿಸುತ್ತಲೇ ಇದೆ. ಐಡಿಬಿಐ ಬ್ಯಾಂಕಿನ ಷೇರು ಬೆಲೆ 52 ವಾರದಲ್ಲೇ ಕನಿಷ್ಠ ಮಟ್ಟಕ್ಕೆ ಇಳಿದಿದೆ. ಬ್ಯಾಂಕಿನ ಬಹುಪಾಲ
ರಾಷ್ಟ್ರೀಯ ಹೆದ್ದಾರಿ ಕಟಪಾಡಿ (ಎನ್ಎಚ್ 66) ಬಳಿ ಚಾಲಕನ ನಿಯಂತ್ರಣ ತಪ್ಪಿ ಗ್ಯಾಸ್ ಟ್ಯಾಂಕರ್ವೊಂದು ಪಲ್ಟಿಯಾಗಿದೆ. ಚಾಲಕನ ನಿಯಂತ್ರಣ ತಪ್ಪಿ ಈ ಅಪಘಾತ ಸಂಭವಿಸಿದೆ. ಸದ್ಯ ಯಾವುದೇ ಆತಂಕ ಬೇಡವೆಂದು ಅಧಿಕಾರಿಗಳು ಮಾಹಿತಿ ನೀಡ
ರಾಜ್ಯದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಜಾಗೃತಿ ಅಭಿಯಾನ ಹಾಗೂ ‘ಸುರಕ್ಷಿಣಿ’ ವೆಬ್ಪೋರ್ಟಲ್ನಂತಹ ತಾಂತ್ರಿಕ ಕ್ರಮಗಳಿಂದಾಗಿ ಬಾಲ್ಯವಿವಾಹ ಪ್ರಕರಣಗಳ ಇಳಿಕೆಯಾಗಿದ್ದು, 2025ನೇ ಸಾಲಿನಲ್ಲಿ ಬಾಲ್ಯವಿವಾಹ ಪ್ರಕರ
ಪಶ್ಚಿಮಘಟ್ಟದ ಪರಿಸರ ಸೂಕ್ಷ್ಮ ಪ್ರದೇಶಕ್ಕೆ ವಾರಾಹಿ ಪಂಪ್ಡ್ ಸ್ಟೋರೇಜ್ ಯೋಜನೆ ಮಾರಕವಾದರೂ, ಯಾವುದೇ ಆತಂಕ ಇಲ್ಲದಂತೆ ವಿಸ್ತೃತ ಯೋಜನಾ ವರದಿ(ಡಿಪಿಆರ್) ಸಿದ್ಧವಾಗುತ್ತಿದೆ. ಡಿಪಿಆರ್ ಈ ವರ್ಷದ ಅಂತ್ಯದೊಳಗೆ ಕೆಪಿಸಿಎಲ
ಮಧ್ಯಪ್ರಾಚ್ಯದಲ್ಲಿ ಇರಾನ್ US ಸಂಘರ್ಷ ಉಲ್ಬಣಗೊಳ್ಳುತ್ತಿದ್ದು, ಇರಾನ್ ನ ಆರ್ಥಿಕ ಬೆನ್ನೆಲುಬು ಖಾರ್ಗ್ ದ್ವೀಪದ ಮೇಲಿನ US ದಾಳಿಗೆ ಪ್ರತೀಕಾರಕ್ಕಾಗಿ ಇರಾನ್ ಮಹತ್ವದ ಯೋಜನೆಯನ್ನು ರೂಪಿಸುತ್ತಿದೆ ಎಂದು ವರದಿಯಾಗಿದ್ದು,
ಚಿನ್ನ ಬೆಳ್ಳಿ ದರದಲ್ಲಿ ಭಾರಿ ಇಳಿಕೆಯಾಗಿದ್ದು, ಮಾರ್ಚ್ ತಿಂಗಳ ಕನಿಷ್ಠ ದರ ದಾಖಲಿಸಿದೆ. ಈ ತಿಂಗಳಲ್ಲಿ ಗರಿಷ್ಠ ದರ ಮಾರ್ಚ್ 1 ಕ್ಕೆ 22 ಕ್ಯಾರೆಟ್ ಗೆ 15,865 ರೂಪಾಯಿ ದಾಖಲಾಗಿತ್ತು.
TN Election : ದೇಶಾದ್ಯಂತ ಭಾರೀ ಕುತೂಹಲಕ್ಕೆ ಕಾರಣವಾಗಿರುವ ತಮಿಳುನಾಡು ವಿಧಾನಸಭೆಗೆ ದಿನಾಂಕವನ್ನು ಕೇಂದ್ರ ಚುನಾವಣಾ ಆಯೋಗ ಘೋಷಿಸಿದೆ. ಏಪ್ರಿಲ್ 23ರಂದು ಒಂದೇ ಹಂತದಲ್ಲಿ ಅಲ್ಲಿ ಚುನಾವಣೆ ನಡೆಯಲಿದೆ. ಮೇ ನಾಲ್ಕರಂದು ಫಲಿತಾಂಶ ಪ್ರ
ಕಳೆದ ಒಂದೂವರೆ ದಶಕಗಳಲ್ಲಿ ಎದುರಾದ ಚುನಾವಣೆ ವೇಳೆ ಬಳ್ಳಾರಿ ವಿಮಾನ ನಿಲ್ದಾಣ ವಿಚಾರವನ್ನು ಅಸ್ತ್ರವನ್ನಾಗಿ ಬಳಸಿಕೊಳ್ಳಲು ಸೀಮಿತವಾಗಿದ್ದ ಈ ವಿಚಾರ ಈಗ ಮತ್ತೊಂದು ತಿರುವು ಪಡೆದುಕೊಂಡಿದೆ. ಈಗಾಗಲೇ ನಿಗದಿಪಡಿಸಿದ ಸ್ಥಳದ ಹ
ಪ್ರತಿಷ್ಟಿತ 98ನೇ ಅಕಾಡೆಮಿ ಅವಾರ್ಡ್ಸ್ನಲ್ಲಿ ‘ಸಿನ್ನರ್ಸ್’ ಚಿತ್ರದಲ್ಲಿನ ನಟನೆಗಾಗಿ ಅಮೆರಿಕದ ನಟ ಮೈಕಲ್ ಬಿ ಜೋರ್ಡಾನ್ ‘ಅತ್ಯುತ್ತಮ ನಟ’ ಪ್ರಶಸ್ತಿಯನ್ನ ಪಡೆದಿದ್ದಾರೆ. ಆ ಮೂಲಕ ಮೊದಲ ಆಸ್ಕರ್ ಪ್ರಶಸ್ತಿಯನ್ನ ಪಡೆದ ಹಿ
ಮಧ್ಯಪ್ರಾಚ್ಯ ನಗರಗಳಲ್ಲಿ ಸಿಲುಕಿಕೊಂಡಿರುವ ಭಾರತೀಯರನ್ನು ವಾಪಸ್ ಕರೆತರಲು ಏರ್ ಇಂಡಿಯಾ ಮತ್ತು ಏರ್ ಇಂಡಿಯಾ ಎಕ್ಸ್ಪ್ರೆಸ್ ಇಂದಿನಿಂದ ಮಾರ್ಚ್ 16 ರಿಂದ ಮಧ್ಯಪ್ರಾಚ್ಯದಿಂದ ವಿಮಾನ ಹಾರಾಟ ನಡೆಸಲಿವೆ. ಇನ್ನೊಂದೆಡೆ ಜಾಗತಿ
Long weekedn of 4 days : ಕೆಲವೊಂದು ಕಡೆ ಪರೀಕ್ಷೆಗಳು ಇನ್ನೂ ಮುಗಿಯಬೇಕಷ್ಟೇ. ಮಾರ್ಚ್ ತಿಂಗಳ ಮೂರನೇ ಮತ್ತು ನಾಲ್ಕನೇ ವಾರಾಂತ್ಯಕ್ಕೆ ಹೊಂದಿಕೊಂಡಂತೆ, ಹಬ್ಬಗಳು ಬಂದಿರುವ ಹಿನ್ನಲೆಯಲ್ಲಿ ಒಂದು ದಿನ ರಜೆ ಹಾಕಿದರೆ, ನಾಲ್ಕು ದಿನಗಳ ಸುದೀರ್
ಮಧ್ಯಪ್ರಾಚ್ಯ ಸಂಘರ್ಷ ಇನ್ನೂ ಹೊತ್ತಿ ಉರಿಯುತ್ತಿದೆ. ಇರಾನ್ ಕೊಲ್ಲಿ ರಾಷ್ಟ್ರಗಳ ಮೇಲಿನ ದಾಳಿ ಮುಂದುವರಿಸಿದೆ. ಅಮೆರಿಕ- ಇಸ್ರೇಲ್ ದಾಳಿಗೆ ಪ್ರತಿಯಾಗಿ ದುಬೈ ಏರ್ಪೋರ್ಟ್ ಬಳಿ ಇಂದು ಮುಂಜಾನೆ ಇರಾನ್ ದಾಳಿ ನಡೆಸಿದೆ.
ಕಳೆದ ಮೂರು ವರ್ಷಗಳಲ್ಲಿ 300 ಕ್ಕೂ ಹೆಚ್ಚು ಬಸ್ಗಳು ಅಪಘಾತಕ್ಕೀಡಾಗಿವೆ. ಸರಕಾರಿ ಬಸ್ಗಳ ಅಪಘಾತ ಸಂಖ್ಯೆಯಲ್ಲಿ ಬೆಂಗಳೂರು ಜಿಲ್ಲೆ ನಂತರ ಎರಡನೇ ಸ್ಥಾನದಲ್ಲಿ ಮೈಸೂರಿದೆ. ಖಾಸಗಿ ಬಸ್ಗಳ ಅಪಘಾತ ಸಂಖ್ಯೆಗೆ ಹೋಲಿಸಿದರೆ ಮೈಸೂ
ಸುಮಾರು 100 ವರ್ಷಗಳ ಇತಿಹಾಸ ಹೊಂದಿರುವ ಲಾಲ್ಬಾಗ್ ರಸ್ತೆಯಲ್ಲಿನ ಮಾವಳ್ಳಿ ಟಿಫನ್ ರೂಮ್ಸ್ (ಎಂಟಿಆರ್) ಹೋಟೆಲ್ಗೂ ಸಿಲಿಂಡರ್ ಬಿಸಿ ತಟ್ಟಿದ್ದು, ಮಂಗಳವಾರದಿಂದ ಕಾರ್ಯಾಚರಣೆ ಸ್ಥಗಿತಗೊಳಿಸಲು ನಿರ್ಧರಿಸಿದೆ. ಆನಂದ್
ಪರಮಾಣು ಶಸ್ತ್ರಾಸ್ತ್ರಗಳ ನಿಶ್ಶಸ್ತ್ರೀಕರಣ ಚರತ್ತು ಮುಂದಿಟ್ಟು ಅಮೆರಿಕ ಶಾಂತಿ ಕತೆಗೆ ಮುಂದಾಗಿದ್ದರೆ, ಇತ್ತ ಇರಾನ್ ಪ್ರಮುಖ 3 ಷರತ್ತುಗಳನ್ನು ಮುಂದಿಟ್ಟಿರುವುದು ಅಮೆರಿಕಕ್ಕೆ ಸಹ್ಯವಾಗಿಲ್ಲ. ಹೀಗಾಗಿ ಸಂಧಾನ ಮಾತುಕತೆಗ
ಇರಾನ್ ಯುದ್ಧ , ಕರ್ನಾಟಕದ ರೈತರನ್ನು ಭಾರಿ ನಷ್ಟಕ್ಕೆ ಸಿಲುಕಿಸಿದೆ. ಆಹಾರ ಉತ್ಪನ್ನಗಳು ರಫ್ತಾಗದೆ ಹಾಗೇ ಉಳಿಯುತ್ತಿವೆ. 3 ಪಟ್ಟು ರಫ್ತು ವೆಚ್ಚದ ಹೆಚ್ಚಳವೂ ಬರೆ ನೀಡಿದೆ.
ರಾಜ್ಯಸಭಾ ಚುನಾವಣೆ ಹಿನ್ನೆಲೆ ಅಡ್ಡ ಮತದಾನ ಭೀತಿಯಿಂದ ಬೆಂಗಳೂರಿಗೆ ಕರೆತಂದ ಒಡಿಶಾ ಕಾಂಗ್ರೆಸ್ ಎಂಎಲ್ಎಗಳನ್ನು ರೆಸಾರ್ಟ್ನಲ್ಲಿರಿಸಲಾಗಿತ್ತು. ಆದರೆ, ಇಲ್ಲಿಯೂ ಆಪರೇಷನ್ ಕಮಲ ಯತ್ನ ನಡೆದಿದೆ. ಚೆಕ್ ಬುಕ್ ಸಮೇತ ಬಂ
ನಾನು ಸತ್ತಿರುವುದು ಕಾಫಿಗಾಗಿ ಮಾತ್ರ ಎಂದು ವಿಡಿಯೋ ಮಾಡುವ ಮೂಲಕ ಸಾವಿನ ವದಂತಿಗೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಸ್ಷಪ್ಟನೆ ನೀಡಿದ್ದಾರೆ. ಜತೆಗೆ ಅವರಿಗೆ ಕೈಯಲ್ಲಿ 6 ಬೆರಳಿದೆ ಎಂಬ ವದಂತಿಗೆ ವಿಡಿಯೋ ಮೂಲಕ
ಎಲ್ಪಿಸಿ ಸಿಲಿಂಡರ್ ಸಮಸ್ಯೆಗೆ ಸಂಬಂಧಿಸಿದಂತೆ ಕರ್ನಾಟಕ ಆಹಾರ ಇಲಾಖೆಯು ಸಹಾಯವಾಣಿ ಆರಂಭಿಸಿದೆ. ನಾಗರೀಕರು ಯಾವುದೇ ದೂರುಗಳಿದ್ದರೂ ಕರೆ ಮಾಡಿ ಸಲ್ಲಿಕೆ ಮಾಡಬಹುದು ಎಂದು ಆಹಾರ ಇಲಾಖೆಯ ಹೆಚ್ಚುವರಿ ನಿರ್ದೇಶಕರು ತಿಳಿದ್
ಬೆಂಗಳೂರಿನ ಕೆಫೆಯೊಂದರ ಬಿಲ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಎರಡು ಮಿಂಟ್ ಲೆಮನೇಡ್ಗಳಿಗೆ ವಿಧಿಸಿದ ಬಿಲ್ನಲ್ಲಿ ‘ಗ್ಯಾಸ್ ಕ್ರೈಸಿಸ್ ಚಾರ್ಜ್’ ಎಂಬ ಹೆಸರಿನಲ್ಲಿ ಹೆಚ್ಚುವರಿ 5% ಶುಲ್ಕ ಸೇರಿಸಿರುವುದಕ್ಕೆ ನೆಟ್ಟ
ಚಿತ್ರದುರ್ಗದ ಚಳ್ಳಕೆರೆ ಬಳಿ ಲಾರಿಗೆ ಹಿಂಬದಿಯಿಂದ ಕಾರು ಡಿಕ್ಕಿ ಹೊಡೆದಿದ್ದು, ಅಪಘಾತದಲ್ಲಿ ಮೂವರು ಮೃತಪಟ್ಟಿದ್ದಾರೆ. ಎಲ್ಲರೂ ಬೆಂಗಳೂರಿನಲ್ಲಿ ಪೊಲೀಸ್ ಸಬ್ ಇನ್ಸ್ಪೆಕ್ಟರ್ಗಳಾಗಿದ್ದರು. ಈ ಪೈಕಿ ಇಬ್ಬರಿಗೆ ಕೆಲ ದಿ
ಇರಾನ್ ಬಗ್ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಂದುಕೊಂಡಿದ್ದೇ ಒಂದು, ಈಗ ನಡೆಯುತ್ತಿರುವುದೇ ಇನ್ನೊಂದು. ಈ ಯುದ್ಧದಿಂದ ಹೊರಬರಲು ಟ್ರಂಪ್ ಎಸ್ಕೇಪ್ ರೂಟ್ ಹುಡುಕುತ್ತಿದ್ದಾರೆ. ಹೀಗಿರುವಾಗಲೇ, ಅಮೆರಿಕ ಮೇಲೆ ಇರಾನ್ ಗಂ
ಪ್ರತಿಷ್ಟಿತ ಫೋರ್ಬ್ಸ್ ಬಿಡುಗಡೆ ಮಾಡಿದ 40ನೇ ವಾರ್ಷಿಕ ‘ವರ್ಲ್ಡ್ಸ್ ಬಿಲಿಯನೇರ್ ಪಟ್ಟಿ’ಯಲ್ಲಿ ಒಟ್ಟು 3,428 ಬಿಲಿಯನೇರ್ಗಳ ಹೆಸರುಗಳಿವೆ. ಆ ಪೈಕಿ ಹಲವರ ಹೆಸರು ಕುಖ್ಯಾತ ಲೈಂಗಿಕ ಅಪರಾಧಿ ಜೆಫ್ರಿ ಎಪ್ಸ್ಟೀನ್ ಸಂಬಂಧಿತ ದಾಖ
ಕರ್ನಾಟಕದಲ್ಲಿ ಹಿರಿಯ ಕಾಂಗ್ರೆಸ್ ರಾಜಕಾರಣಿಗಳ ನಿಧನದ ಬಳಿಕ ತೆರವಾಗಿದ್ದ ದಾವಣಗೆರೆ ದಕ್ಷಿಣ ಹಾಗೂ ಬಾಗಲಕೋಟೆ ವಿಧಾನಸಭಾ ಕ್ಷೇತ್ರಕ್ಕೆ ಚುನಾವಣೆ ನಿಗದಿಯಾಗಿದೆ. ಈ ಎರಡೂ ಕ್ಷೇತ್ರಗಳಿಗೆ ಅಭ್ಯರ್ಥಿ ಅಂತಿಮಗೊಳಿಸುವುದು
ಎಂಜಿನಿಯರಿಂಗ್ ಕಾಲೇಜು ವಾಹನಕ್ಕೆ ಗೂಡ್ಸ್ ರೈಲೊಂದು ಡಿಕ್ಕಿ ಹೊಡೆದು, 20 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಗಾಯಗೊಂಡಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ. ವಿದ್ಯಾರ್ಥಿಗಳು ಚಿಕಿತ್ಸೆ ಪಡೆಯುತ್ತಿದ್ದು ಚೇತರಿಸಿಕೊಳ್ಳುತ
ಕೇಂದ್ರ ಚುನಾವಣಾ ಆಯೋಗವು ಬಹುನಿರೀಕ್ಷಿಯ ಪಂಚ ರಾಜ್ಯಗಳ ಚುನಾವಣೆ ದಿನಾಂಕವನ್ನು ಘೋಷಣೆ ಮಾಡಿದೆ. ಪಶ್ಚಿಮ ಬಂಗಾಳ, ಕೇರಳ, ತಮಿಳುನಾಡು, ಪುದುಚೇರಿ ಹಾಗೂ ಅಸ್ಸಾಂಗಳಲ್ಲಿ ಚುನಾವಣೆ ನಡೆಯಲಿದೆ. ಏಪ್ರಿಲ್ 23 ಮತ್ತು ಏಪ್ರಿಲ್ 29 ಮ
ಡೇಟಿಂಗ್ ಆಪ್ಗಳಲ್ಲಿ ಗ್ಲಾಮರಸ್ ಹುಡುಗಿಯರ ಹಿಂದೆ ಬಿದ್ದು, ಅವರೊಂದಿಗೆ ಡೇಟಿಂಗ್ ಅಂತ ರೆಸ್ಟೋರೆಂಟ್ಗೆ ಹೋದ ಪುರುಷರ ಜೇಬಿಗೆ ದೊಡ್ಡ ತೂತೇ ಬಿದ್ದಿದೆ. ಅಸಲಿಗೆ, ಇದು ವ್ಯವಸ್ಥಿತ ಜಾಲ. ಆ ಜಾಲವನ್ನ ಪತ್ತೆ ಹಚ್ಚೋದ್ರಲ್ಲಿ ಮ
ಕರ್ನಾಟಕದ 2 ಕ್ಷೇತ್ರಗಳ ಉಪ ಚುನಾವಣೆಯನ್ನು ಕೇಂದ್ರ ಚುನಾವಣಾ ಆಯೋಗ ಘೋಷಣೆ ಮಾಡಿದೆ. ದಾವಣಗೆರೆ ದಕ್ಷಿಣ, ಬಾಗಲಕೋಟೆ ಉಪ ಚುನಾವಣೆಯು ಏಪ್ರಿಲ್ 9 ರಂದು ನಡೆಯಲಿದ್ದು, ಮೇ 4 ಕ್ಕೆ ಮತದಾನವಾಗಲಿದೆ. ಭಾನುವಾರ ಕೇಂದ್ರ ಚುನಾವಣಾ ಆಯೋ
ಹೆದ್ದಾರಿ ವಾಹನ ಸವಾರರಿಗೆ ಎನ್ಎಚ್ಎಐ ದರ ಏರಿಕೆ ಶಾಕ್ ಕೊಟ್ಟಿದೆ. ಹೊಸ ದರವು ಏಪ್ರಿಲ್ 1 ರಿಂದ ಜಾರಿಗೆ ಬಂದಿದೆ. 200 ಟ್ರಿಪ್ ಅಥವಾ ಒಂದು ವರ್ಷ ಅವಧಿಗೆ 3000 ರೂಪಾಯಿಗೆ ಸಿಗುತ್ತಿದ್ದ ಪಾಸ್, ಹೊಸ ಆರ್ಥಿಕ ವರ್ಷದಿಂದ 3075 ರೂಪಾಯಿ
ರಾಜ್ಯದಲ್ಲಿ ಎಲ್ಪಿಜಿ ಸಿಲಿಂಡರ್ ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ಎಲ್ಪಿಜಿ ಸಿಗದೇ ಹೊಟೇಲ್ಗಳು, ರೆಸ್ಟೋರೆಂಟ್ಗಳು, ಪಿಜಿಗಳು ಬಂದ್ ಆಗಿವೆ. ರಾಜ್ಯದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ಗೆ ಯಾವುದೇ ಕೊರತೆಯಿಲ್ಲ ಎಂದು ಅ
ಇರಾನ್ ನಾಯಕನ ಜೀವಂತಿಕೆ ಕುರಿತು ಊಹಾಪೋಹಗಳು ಹಬ್ಬಿದ ಬೆನ್ನಲ್ಲೇ, ಇಸ್ರೇಲ್ ಪ್ರಧಾನಿ ಕುರಿತು ಸಾಮಾಜಿಕ ಜಾಲತಾಣದಲ್ಲಿ, ಇರಾನ್ ಮಾಧ್ಯಮಗಳಲ್ಲಿ ಸುಳ್ಳು ಸುದ್ದಿ ಹರಡಲು ಆರಂಭ ಆಗಿದೆ, ಇದಕ್ಕೆ ಕಾರಣ ಏನು, ಅಸಲಿಯತ್ತೇನು ಎಂಬ ವ
ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದ ನಡುವೆಯೇ ಇಸ್ರೇಲ್ ಪ್ರಧಾನ ಮಂತ್ರಿ ಬೆಂಜಮಿನ್ ನೆತನ್ಯಾಹು ವಿರುದ್ಧ ಇರಾನ್ ತೀವ್ರ ಎಚ್ಚರಿಕೆ ನೀಡಿದೆ. ಇರಾನ್ನ ಇಸ್ಲಾಮಿಕ್ ರೆವೆಲ್ಯೂಷನರಿ ಗಾರ್ಡ್ ಕಾರ್ಪ್ಸ್ ‘’ನೆತನ್ಯಾಹ
ಸರಿಯಾದ ಕ್ರಮದಲ್ಲಿ ಅಡುಗೆ ಮಾಡದೇ ಹೊದರೆ, ವ್ಯರ್ಥವಾಗುವ ಎಲ್ಪಿಜಿ ಲೆಕ್ಕಕ್ಕೇ ಸಿಗದೆ ಹೋಗುತ್ತದೆ. ಇದೀಗ ಎಲ್ಪಿಜಿ ಅಭಾವದ ಸಮಯದಲ್ಲಾದರೂ ಸರಿಯಾದ ಕ್ರಮ ಅನುಸರಿಸಿ ಇಂಧನ ಉಳಿತಾಯ ಮಾಡಬೇಕಿದೆ. ಇದರಿಂದ 10 ದಿನವೋ, 20 ದಿನವೋ ಹೆ
ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದ ಕಾರ್ಮೋಡ ಕರ್ನಾಟಕದ ಅಡುಗೆಮನೆಗೂ ತಟ್ಟಿದೆಯೇ ಎಂಬ ಆತಂಕಕ್ಕೆ ರಾಜ್ಯ ಸರಕಾರ ತೆರೆ ಎಳೆದಿದೆ. ‘‘ಮುಖ್ಯಮಂತ್ರಿಗಳ ಸೂಚನೆಯಂತೆ ಈಗಾಗಲೇ ತೈಲ ಕಂಪನಿಗಳು ಮತ್ತು ಜಿಎಐಎಲ್ ಅಧಿಕಾ
ಅಧಿಕಾರದ ಚುಕ್ಕಾಣಿ ಹಿಡಿದಾಗಿನಿಂದ ಮೊಜ್ತಬಾ ಖಮೇನಿ ಸಾರ್ವಜನಿಕವಾಗಿ ಎಲ್ಲೂ ಕಾಣಿಸಿಕೊಂಡಿಲ್ಲ. ಮೊದಲ ಸಂದೇಶವನ್ನೂ ಬರವಣಿಗೆ ಮೂಲಕ ಕೊಟ್ಟಿರುವ ಮೊಜ್ತಬಾ ಖಮೇನಿ ನಿಜವಾಗಿಯೂ ಬದುಕಿದ್ದಾರಾ? ಎಂಬ ಪ್ರಶ್ನೆ ಉದ್ಭವಿಸಿರುವಾ
ಪಶ್ಚಿಮ ಬಂಗಾಳ, ಅಸ್ಸಾಂ, ತಮಿಳುನಾಡು, ಕೇರಳ ಮತ್ತು ಪುದುಚೇರಿ ಸೇರಿದಂತೆ ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶ ವಿಧಾನಸಭಾ ಚುನಾವಣೆಯನ್ನು ಎದುರಿಸಲಿದೆ. ಚುನಾವಣಾ ದಿನಾಂಕಗಳನ್ನು ಇಂದು ಚುನಾವಣಾ ಆಯೋಗ ಘೋಷ
ಒಂದು ಮದುವೆಯಾಗಿದ್ರೂ ಚಂದದ ಸಂಸಾರ ನಡೆಸದೆ, ಮತ್ತೊಂದು ಹೆಣ್ಣನ್ನು ಪ್ರೀತಿಸಿ, ಬೆಂಗಳೂರಿಗೆ ಕರೆತಂದ ಅಯ್ಯಪ್ಪ, ಆಕೆಯನ್ನು ನೇಣಿನ ಕುಣಿಕಿಗೆ ಏರಿಸಿದ್ದಾನೆ. ಈತ ಮಾಡಿದ ಮೋಸಕ್ಕೆ ರಂಜಿತಾ ಪೋಷಕರು ದೂರು ಕೊಟ್ಟಿದ್ದು, ಈಗ ಅಯ್
ನಿರಂತರವಾಗಿ ಭಾರತದ ಗಡಿಯೊಳಗೆ ನುಗ್ಗಿ ವಿಧ್ವಂಸಕ ಕೃತ್ಯಗಳನ್ನು ನಡೆಸುವ ಭಯೋತ್ಪಾದಕರ ವಿರುದ್ಧ ಜಮ್ಮು ಕಾಶ್ಮೀರದ ಪೊಲೀಸರು ಹಾಗೂ ಭದ್ರತಾ ಪಡೆ ಜಂಟಿ ಕಾರ್ಯಾಚರಣೆಯಲ್ಲಿ ಅವರ ಹುಟ್ಟಡಗಿಸುತ್ತಿದೆ. ಭಾರೀ ಪ್ರಮಾಣದ ಸ್ಪೋಟಕ
ಮಾದಕ ವ್ಯಸನಿಗಳಿಗೆ ಆಪ್ತ ಸಮಾಲೋಚನೆ, ಅವರನ್ನು ದುಶ್ಚಟದಿಂದ ಮುಕ್ತಗೊಳಿಸಲು ಮೈಸೂರಿನಲ್ಲಿ ‘ಸನ್ಮಿತ್ರ’ ಪಡೆ ಸಿದ್ಧವಾಗುತ್ತಿದೆ. ಈ ಯೋಜನೆಗೆ ಮೈಸೂರು ಜಿಲ್ಲೆಯಲ್ಲಿ ಚಾಲನೆ ದೊರೆತಿದೆ. ಜಿಲ್ಲಾ ಪೊಲೀಸರು ‘‘ಮಾದಕ ವ್ಯಸನಿಗ
ಕರ್ನಾಟಕ ರೇಷ್ಮೆ ಉತ್ಪಾದನೆಗೆ ದೇಶದಲ್ಲೇ ಹೆಸರುವಾಸಿಯಾಗಿದ್ದು, ಸಿಲ್ಕ್ ಪಾರ್ಕ್ ನಿರ್ಮಾಣದ ಘೊಷಣೆಯಿಂದ ಇನ್ನಷ್ಟು ಬೂಸ್ಟ್ ಸಿಗುವ ಮುನ್ಸೂಚನೆ ಸಿಕ್ಕಿದ್ದು, ರೇಷ್ಮೆ ಬೆಳೆಗಾರರಿಗೆ ಹಾಘೂ ಮಾರಾಟಗಾರರಿಗೆ ನುಕೂಲ ಆಗುವ ಹಾ
ಈ ವರ್ಷದಿಂದಲೇ ಪಯುಸಿಗೆ ಹೊಸ ನಿಯಮ ಜಾರಿಯಾಗಲಿದ್ದು, ಇದು ಖಾಯಂ, ಖಾಸಗಿ ಹಾಗೂ ಪುನರಾವರ್ತಿತ ವಿದ್ಯಾರ್ಥಿಗಳಿಗೆ ಅನ್ವಯಿಸುತ್ತದೆ. ಎರಡು ವರ್ಷದಲ್ಲಿ ಮರು ಪರೀಕ್ಷೆ ಬರೆಯಬೇಕು, ನಂತರ ಅವಕಾಶ ಇಲ್ಲ ಎಂದಿದೆ.
ಸುಡುತ್ತಿರುವ ಬಿಸಿಲಿನ ಮಧ್ಯೆ ವರುಣ ಹಲವೆಡೆ ತಂಪೆರೆಯಲಿದ್ದಾನೆ. ಕಲಬುರಗಿಯಲ್ಲಿ ಈಗಾಗಲೇ ಬಿಸಿಲು 40 ಡಿಗ್ರಿ ಸೆಲ್ಸಿಯಸ್ ತಲುಪಿದ್ದು, ತೀವ್ರ ಬಿಸಿಯಿಂದ ಜನರು ತತ್ತರಿಸಿದ್ದಾರೆ. ಬೆಂಗಳೂರಲ್ಲಿಯೂ ಸಾಮಾನ್ಯಕ್ಕಿಂತ ಬಿಸಿಲ
ವಾಣಿಜ್ಯ ಬಳಕೆ ಸಿಲಿಂಡರ್ಗಳ ಸರಬರಾಜಿನಲ್ಲಿರುವ ಆಗಿರುವ ವ್ಯತ್ಯಯದ ಲಾಭ ಪಡೆಯಲು ಹಲವು ಗೃಹ ಬಳಕೆ ಸಿಲಿಂಡರ್ ಗ್ರಾಹಕರು ಕಾಳಸಂತೆಯಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡಿ ದುಡ್ಡು ಮಾಡುವ ದಂಧೆ ಶುರು ಮಾಡಿಕೊಂಡಿದ್ದಾರೆ. ವರ
ವೀಕೆಂಡ್ ಊಟ, ತಿಂಡಿ ಹೋಟೆಲ್ನಲ್ಲಿ ಮಾಡೋಣ ಅಂದ್ಕೊತಿದ್ರೆ ನಿಮಗೆ ಶಾಕ್ ಕಾಡಿದೆ. ಸಿಲಿಂಡರ್ ಅಭಾವದಿಂದ ಊಟ ತಿಂಡಿ ದರ ಏರಿಕೆಯಾಗಿದೆ.
1 ಲೀಟರ್ ಹಾಲನ್ನು ಕೇವಲ 1 ರುಪಾಯಿಗೆ ಪ್ಲಿಪ್ಕಾರ್ಟ್ ಕೊಡಲು ಹೇಗೆ ಸಾಧ್ಯ, ಅವರು ಎಲ್ಲಿಂದ ಖರೀದಿಸುತ್ತಾರೆ, ಹಾಲಿನ ಪೌಡರ್ ಅಥವಾ ಬೇರೇನಾದರೂ ಬೆರೆಸುತ್ತಿದ್ದಾರಾ ಎಂದು ಡಿಕೆ ಸುರೇಶ್ ಗಂಭೀರ ಪ್ರಶ್ನೆ ಎತ್ತಿದ್ದಾರೆ.
ಟೆಹ್ರಾನ್: ಇರಾನ್ ಹೊಸ ಪರಮೋಚ್ಚ ನಾಯಕ ಮೊಜ್ತಬಾ ಖಮೇನಿ ಸೇರಿದಂತೆ ಇರಾನ್ನಲ್ಲಿನ ಸರ್ವಾಧಿಕಾರಿ ಆಡಳಿತ ಹೊಣೆ ಹೊತ್ತ ಪ್ರಮುಖರ ತಲೆಗೆ ಅಮೆರಿಕ 92 ಕೋಟಿ ರೂ. ಬಹುಮಾನ ಘೋಷಣೆ ಮಾಡಿದೆ. ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್
ರಾಜ್ಯದ ಐದು ರಾಜ್ಯದ ವಿದ್ಯುತ್ ಸರಬರಾಜು ಕಂಪನಿಗಳು ರೂ. 42,750 ಕೋಟಿ ಸಾಲದಲ್ಲಿದೆ. ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ವಿದ್ಯುತ್ ಬೇಡಿಕೆಯ ಹಿನ್ನೆಲೆಯಲ್ಲಿ ಬಂಡವಾಳದ ಅಗತ್ಯತೆಗಳನ್ನು ಪೂರೈಸಲು ಸಾಲದ ಮೊರೆ ಹೋಗಿವೆ. ಇನ್ನ
ರಾಜ್ಯದಲ್ಲಿ ಸಫಾರಿ ಸ್ಥಗಿತದಿಂದ ರಾಜ್ಯ ಸರ್ಕಾರಕ್ಕೆ ದೊಡ್ಡ ಮಟ್ಟದಲ್ಲಿ ನಷ್ಟ ಉಂಟಾಗಿದೆ. ಈ ನಡುವೆ ಸಫಾರಿಗೆ ಮತ್ತೆ ಅವಕಾಶ ಕೊಡಲಾಗಿದೆ. ಇದು ಮತ್ತೊಮ್ಮೆ ಪರ - ವಿರೋಧ ಚರ್ಚೆಯನ್ನು ಹುಟ್ಟು ಹಾಕಿದೆ. ರಾಜ್ಯದ ಅರಣ್ಯ ಪ್ರದೇಶದ
Vairamuthu Ramaswamy- 90 ದಶಕದ ಜಂಟಲ್ ಮ್ಯಾನ್, ಕಾದಲನ್, ರೋಜಾ, ಕಾದಲನ್, ಎಂದಿರನ್ ಮೊದಲಾದ ಬ್ಲಾಕ್ ಬ್ಲಸ್ಟರ್ ಚಿತ್ರಗಳನ್ನು ಭಾರತೀಯ ಚಿತ್ರರಸಿಕರು ಹೇಗೆ ತಾನೇ ಮರೆಯಲು ಸಾಧ್ಯ? ತಮಿಳುನಾಡು ಮಾತ್ರವಲ್ಲದೆ ಭಾರತದಾದ್ಯಂತ ಆ ಚಿತ್ರಗಳ ಹಾಡುಗ
ಡಿಕೆ ಶಿವಕುಮಾರ್ ಅವರಿಗೆ ಸಿಎಂ ಪಟ್ಟ ನೀಡಬೇಕು ಎಂಬ ಒತ್ತಾಯ ಒಂದು ಕಡೆಯಲ್ಲಿ ಕೇಳಿಬಂದರೆ, ಇದಕ್ಕೆ ಪರ್ಯಾಯವಾಗಿ ಡಾ. ಜಿ ಪರಮೇಶ್ವರ್ ಅವರಿಗೆ ಮುಖ್ಯಮಂತ್ರಿ ಮಾಡಬೇಕು ಎಂಬ ಕೂಗು ಶುರುವಾಗಿದೆ. ಇದರ ಬೆನ್ನಲ್ಲೇ ಪರಮೇಶ್ವರ್ ಅವ
ರಾಜ್ಯದಲ್ಲಿ ಅಡುಗೆ ಅನಿಲ ಕೊರತೆ ಒಂದು ಕಡೆಯಾದರೆ ಅಕ್ರಮ ಗ್ಯಾಸ್ ರೀಪಿಲ್ಲಿಂಗ್ ದಂಧೆ ಜೋರಾಗಿದೆ. ಈ ಹಿನ್ನೆಲೆಯಲ್ಲಿ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಹಾಗೂ ಕಾನೂನು ಮಾಪನ ಶಾಸ್ತ ಇಲಾಖೆ ಎಚ್ಚೆತ್ತುಕೊಂಡ
PCB Clarification- 2026ರ ಟಿ20 ವಿಶ್ವಕಪ್ನಲ್ಲಿ ಪಾಕಿಸ್ತಾನ ತಂಡದ ಕಳಪೆ ಪ್ರದರ್ಶನಕ್ಕಾಗಿ ಪಿಸಿಬಿ ನಿಜಕ್ಕೂ ಆಟಗಾರರಿಗೆ ತಲಾ 50 ಲಕ್ಷ ರೂಪಾಯಿ ದಂಡ ವಿಧಿಸಿತ್ತಾ ಎಂಬ ಪ್ರಶ್ನೆ ಎಲ್ಲರನ್ನೂ ಕಾಡಿತ್ತು. ಈ ಬಗ್ಗೆ ವರದಿಗಳು ಬಂದಾಗ ಯಾವ ಹೇಳಿಕ
ಇರಾನ್ ಸುಪ್ರೀಂ ಲೀಡರ್ ಆಗಿದ್ದ ಖಮೇನಿ ಬಳಿಕ ಅವರ ಪುತ್ರ ಮೊಜ್ತಬಾ ಖಮೇನಿ ದೇಶದ ನಾಯಕತ್ವವನ್ನು ವಹಿಸಿಕೊಂಡಿದ್ದಾರೆ. ಆದರೆ ವರದಿಗಳ ಪ್ರಕಾರ, ಫೆ.28ರ ದಾಳಿ ಬಳಿಕ ಅವರು ಕೋಮಾದಲ್ಲಿದ್ದಾರೆಂದು ಎಂದು ಕೇಳಿಬರುತ್ತಿದ್ದು, ಇಸ್
ಸಂಬಂಧ ಉಳಿಸಿಕೊಳ್ಳೋಕೆ ಇಷ್ಟು ಮಾಡಿ ಸಾಕು..ಪ್ರೀತಿಯಲ್ಲೂ ಕಲಿಯೋದಿದೆ|Dr. Purvi Jayaaraaj
ಯುದ್ದ ಆರಂಭವಾದಾಗಿನಿಂದಲೂ ತನ್ನ ಮಿತ್ರ ಇರಾನ್ ಪರವಾಗಿ ನಿಂತಿರುವ ಹಮಾಸ್ ಇದೀಗ ಮೊದಲ ಬಾರಿಗೆ ಗಲ್ಫ್ ರಾಷ್ಟ್ರಗಳ ಮೇಲೆ ದಾಳಿ ಮಾಡದಂತೆ ಇರಾನ್ಗೆ ಬಹಿರಂಗವಾಗಿಯೇ ಒತ್ತಾಯ ಮಾಡಿದೆ. ಇದು ಸದ್ಯ ಚರ್ಚೆಗೆ ಕಾರಣವಾಗಿದ್ದು,
ಕರ್ನಾಟಕದ ಒಂದು ವಾರದೊಳಗೆ ಉಪ ಚುನಾವಣೆ ಘೋಷಣೆ ಅಗುವ ಸಾಧ್ಯತೆ ಇದೆ. ಉಪ ಚುನಾವಣೆ ಘೋಷಣೆಯ ಬಗ್ಗೆ ಸ್ವತಃ ಸಿಎಂ ಸಿದ್ದರಾಮಯ್ಯ ಅವರು ಹೇಳಿದ್ದಾರೆ. ಈ ನಡುವೆ ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರು ಚುನಾವಣಾ ಸಿದ್ದತೆಯಲ್ಲಿ ತೊಡಗ
ಕೋಲ್ಕತ್ತಾದಲ್ಲಿ ಟಿಎಂಸಿ-ಬಿಜೆಪಿ ಕಾರ್ಯಕರ್ತರ ನಡುವೆ ಮತ್ತೆ ಸಂಘರ್ಷ ಶುರುವಾಗಿದೆ. ಶನಿವಾರ ಪ್ರಧಾನಿ ನರೇಂದ್ರ ಮೋದಿ ರ್ಯಾಲಿಗೂ ಮುನ್ನ ಕೋಲ್ಕತ್ತಾದಲ್ಲಿ ಟಿಎಂಸಿ-ಬಿಜೆಪಿ ಕಾರ್ಯಕರ್ತರ ನಡುವೆ ಮಾರಾಮಾರಿ ನಡೆದಿದೆ. ಸಂಘ
ಜಿಂಬಾಬ್ವೆಯ ಮಧ್ಯಮ ವೇಗಿ ಬ್ಲೆಸ್ಸಿಂಗ್ ಮುಝರಬಾನಿ ಪಾಕಿಸ್ತಾನ ಸೂಪರ್ ಲೀಗ್ (PSL) ತೊರೆದು ಇಂಡಿಯನ್ ಪ್ರೀಮಿಯರ್ ಲೀಗ್ (IPL) ಅನ್ನು ಅಪ್ಪಿಕೊಂಡಿರುವುದು ಪಾಕ್ ಕ್ರಿಕೆಟ್ ಮಂಡಳಿಗೆ ತೀವ್ರ ಮುಜುಗರಕ್ಕೆ ಕಾರಣವಾಗಿದೆ. ಮಾತ್ರವಲ್
ಮಧ್ಯಪ್ರಾಚ್ಯದಲ್ಲಿ ಯುದ್ದದ ಪರಿಣಾಮವಾಗಿ ಅಡುಗೆ ಗ್ಯಾಸ್ ಹಾಗೂ ಆಟೋ ಗ್ಯಾಸ್ ಸೇರಿದಂತೆ ಇಂಧನ ಪೂರೈಕೆಯಲ್ಲಿ ವ್ಯತ್ಯಯವಾಗುತ್ತದೆ ಎಂದು ಜನರಲ್ಲಿ ಆತಂಕ ಶುರುವಾಗಿದ್ದು, ಕೋಲಾರದಲ್ಲಿ ಗ್ಯಾಸ್ ವಿತರಕರ ಅಂಗಡಿಗಳ ಮುಂದೆ
Internal White House Advise : ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಯುದ್ದದಿಂದ ಅಮೆರಿಕಾ, ಹೊರಕ್ಕೆ ಬರಲು ಇದು ಸೂಕ್ತ ಸಮಯ ಎಂದು ವೈಟ್’ಹೌಸ್ ಅಧಿಕಾರಿಯೊಬ್ಬರು ಅಭಿಪ್ರಾಯ ಪಟ್ಟಿದ್ದಾರೆ. ಈಗಾಗಲೆ, ಇರಾನ್ ಸಾಕಷ್ಟು ನಷ್ಟವನ್ನು ಅನುಭವಿಸಿದ್
ಮಧ್ಯಪ್ರಾಚ್ಯದಲ್ಲಿ ಯುದ್ದದಿಂದಾಗಿ ದೇಶದಲ್ಲಿ ತೈಲ ಪೂರೈಕೆಯಲ್ಲಿ ಕೊರತೆಯಾಗಬಹುದು ಎಂದು ಗ್ರಾಹಕರು ಪೆಟ್ರೋಲ್ ಸೇರಿದಂತೆ ವಿವಿಧ ಇಂಧನಗಳ ಖರೀದಿಗೆ ಮುಗಿ ಬೀಳುತ್ತಿದ್ದು, ಅಸುರಕ್ಷಿತ ಮಾದರಿಯಲ್ಲಿ ಪೆಟ್ರೋಲ್ ಸಂಗ್ರಹ
PM Modi Slams Congress- ಮಧ್ಯಪ್ರಾಚ್ಯ ಯುದ್ಧದ ವೇಳೆ ಯಲ್ಲಿ ಜವಾಬ್ದಾರಿಯುತ ವಿಪಕ್ಷದ ರೀತಿಯಲ್ಲಿ ವರ್ತಿಸಬೇಕಿದ್ದ ಕಾಂಗ್ರೆಸ್ ಪಕ್ಷ ಜನರ ನಡುವೆ ಭೀತಿ ಮೂಡಿಸುವ ಪ್ರಯತ್ನ ಮಾಡುತ್ತಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಆರೋಪ
ಕೊಲ್ಲಿಯುದ್ಧದ ಪರಿಣಾಮ ಕರಾವಳಿ ಮೀನುಗಾರಿಕೆಗೆ ಹೊಡೆತ ಕೊಟ್ಟಿದೆ. ಆಳ ಸಮುದ್ರ ಮೀನುಗಾರಿಕಾ ಬೋಟುಗಳು 10ರಿಂದ 12 ದಿನಗಳ ಮೀನುಗಾರಿಕೆಯಲ್ಲಿ ತೊಡಗುತ್ತಿದ್ದು 2-3 ಕಮರ್ಶಿಯಲ್ ಗ್ಯಾಸ್ ಸಿಲಿಂಡರ್ ಅಗತ್ಯವಿದೆ. ಆದರೆ ಇದೀಗ ಸಿ
ರಾಜ್ಯದಲ್ಲಿ ₹4,824 ಕೋಟಿ ಮೊತ್ತದ ಬಂಡವಾಳ ಹೂಡಿಕೆಗೆ ಸಮ್ಮತಿ ನೀಡಲಾಗಿದ್ದು, ಇದರಿಂದ ಮುಂದಿನ ದಿನಗಳಲ್ಲಿ 14,525 ಉದ್ಯೋಗ ಅವಕಾಶಗಳು ಸೃಷ್ಟಿಯಾಗಲಿದೆ ಎಂದು ಕೈಗಾರಿಕಾ ಸಚಿವ ಎಂಬಿ ಪಾಟೀಲ್ ಮಾಹಿತಿ ನೀಡಿದ್ದಾರೆ. ಸಕ್ಕರೆಕಾರ್ಖಾನ
ಇರಾನ್ ನ ಆರ್ಥಿಕ ಜೀವನಾಡಿಯಾಗಿರುವ ತೈಲ ನಿಕ್ಷೇಪ ದ್ವೀಪ ಖಾರ್ಗ್ ಮೇಲೆ US ಭೀಕರ ದಾಳಿ ನಡೆಸಿದ್ದು, ಅಲ್ಲಿನ ಮಿಲಿಟರಿ ನೆಲೆಗಳನ್ನು ಧ್ವಂಸಗೊಳಿಸಿರುವುದಾಗಿ ಅಮೆರಿಕಾ ಅಧ್ಯಕ್ಷ ಟ್ರಂಪ್ ಘೋಷಿಸಿದ್ದಾರೆ. ಅಲ್ಲದೆ, ಈ ದ್ವೀಪ
ರಾಜ್ಯದಲ್ಲಿ ಆನ್ಲೈನ್ ಗೇಮ್ನಿಂದ ವಿದ್ಯಾರ್ಥಿಗಳು, ಯುವಕರು, ಮಕ್ಕಳು ಹಾಗೂ ಸಾರ್ವಜನಿಕರನ್ನು ರಕ್ಷಿಸಲು ಕೆಳಕಂಡ ಕಠಿಣ ಕ್ರಮಗಳನ್ನು ಅನುಸರಿಸಲಾಗುತ್ತಿದೆ. ಪೊಲೀಸ್ ಅಧಿಕಾರಿ/ಸಿಬ್ಬಂಧಿಗಳು ಶಾಲಾ-ಕಾಲೇಜುಗಳಿಗೆ ಭೇಟಿ ನ
ತಂದೆ ತಾಯಿಯರ ಅಂತಿಮ ಸಂಸ್ಕಾರವನ್ನು ಗಂಡು ಮಕ್ಕಳು ಮಾಡುವುದು ಸಾಮಾನ್ಯ. ಹೆಣ್ಣು ಮಕ್ಕಳಿಗೆ ಅವಕಾಶ ಕೊಡುವುದು ಕೆಲವು ಸಂಪ್ರದಾಯಗಳಲ್ಲಿ, ಸಮಾಜಗಳಲ್ಲಿ ಇಲ್ಲ. ಇಲ್ಲಿ ಹೆಣ್ಣು ಮಕ್ಕಳು ತಂದೆಯ ಅಂತ್ಯಸಂಸ್ಕಾರವನ್ನು ತಾವೇ ನೆರ
ಭಾರತವು ಜಾಗತಿಕ ತೈಲ ಪೂರೈಕೆ ವ್ಯತ್ಯಯಗಳು ಅಥವಾ ತುರ್ತು ಪರಿಸ್ಥಿತಿಗಳನ್ನು ಎದುರಿಸಲು ಇಂಡಿಯನ್ ಸ್ಟ್ರಾಟೆಜಿಕ್ ಪೆಟ್ರೋಲಿಯಂ ರಿಸರ್ವ್ (ಐಎಸ್ಪಿಆರ್ಎಧಿಲ್) ಅಡಿಯಲ್ಲಿ ಬೃಹತ್ ಭೂಗತ ಕಚ್ಚಾತೈಲ ಸಂಗ್ರಹಾಗಾರಗಳನ್
ವ್ಯಕ್ತಿಯೊಬ್ಬರು ತಮ್ಮ ಓಟವನ್ನು ಮುಗಿಸಿ ಶೂಗಳನ್ನು ಕೈಯಲ್ಲಿಡಿದುಕೊಂಡು ಬರಿಗಾಲಿನಲ್ಲಿ ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣ ಪ್ರವೇಶಿಸಲು ಪ್ರಯತ್ನಿಸಿದ್ದು, ಇತನನ್ನು ಅಲ್ಲಿಯ ಸಿಬ್ಬಂದಿ ತಡೆದಿದ್ದಾರೆ. ಈ ಕುರಿತು ಈತ
Krisha Byre Gowda Working style : ಸಿದ್ದರಾಮಯ್ಯನವರ ಸರ್ಕಾರದಲ್ಲಿ ಅತ್ಯಂತ ಚುರುಕು ಸಚಿವರೆಂದೇ ಹೆಸರಾಗಿರುವ ಕಂದಾಯ ಸಚಿವ ಕೃಷ್ಣ ಬೈರೇಗೌಡರ ಕಾರ್ಯವೈಖರಿಗೆ ಸಾರ್ವಜನಿಕ ವಲಯದಿಂದ ಮೆಚ್ಚುಗೆ ವ್ಯಕ್ತವಾಗುತ್ತಲೇ ಇರುತ್ತದೆ. ಈಗ, ಬಿಜೆಪಿಯ ಶಾ
Ugadi 2025 Prediction of Kodi Mutt Swamiji : ಯುಗಾದಿ ಹಬ್ಬವು ಸಮೀಪಿಸುತ್ತಿದೆ. ಸಾಮಾನ್ಯವಾಗಿ, ಮಕರ ಸಂಕ್ರಾಂತಿ ಮತು ಯುಗಾದಿಯ ಆಸುಪಾಸಿನಲ್ಲಿ ಕೋಡಿಮಠದ ಶ್ರೀಗಳು ಭವಿಷ್ಯವನ್ನು ನುಡಿಯುತ್ತಾರೆ. ಕಳೆದ ಬಾರಿಯ ಅಂದರೆ 2025ರ ಯುಗಾದಿಯ ವೇಳೆ, ಹಲವು ಅವಗಢದ
ಹಾಸನದ ಕಾಂಗ್ರೆಸ್ ಪಾಳಯದಲ್ಲಿ ಸದ್ಯ ಭಿನ್ನಮತ ಕಾಣಿಸಿಕೊಂಡಿದೆ. 2028ರ ಚುನಾವಣೆಯಲ್ಲಿ ಜೆಡಿಎಸ್ ಭದ್ರಕೋಟೆಯನ್ನು ಕಾಂಗ್ರೆಸ್ ಗೆಲ್ಲುವ ಹಂಬಲದಿಂದ ಸಾಕಷ್ಟು ಬೃಹತ್ ಸಮಾವೇಶಗಳನ್ನು ನಡೆಸಿದ ಹಾಸನದ ಮೇಲೆ ವಿಶೇಷ ಆಸಕ್ತಿ
ಬಹುತೇಕ ಕೈಗಾರಿಕೆಗಳು ಕೆಲಸಕ್ಕೆ ತೆಗೆದುಕೊಳ್ಳುವಂತಹ ಸಂದರ್ಭದಲ್ಲಿ ಹೆಣ್ಣು ಮಕ್ಕಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ. ಕೋಲಾರ ಜಿಲ್ಲೆಯ ನರಸಾಪುರ ಕೈಗಾರಿಕಾ ಪ್ರದೇಶದ ಟಾಟಾ (ವಿಸ್ಟ್ರಾನ್) ಕಂಪನಿಯಲ್ಲಿಕಾರ್ಮಿಕರ
ಕಳೆದ ವಾರದಲ್ಲಿ ಸನ್ಫ್ಲವರ್ ಹಾಗೂ ಪಾಮ್ ಎಣ್ಣೆ ದರದಲ್ಲಿ ಗಮನಾರ್ಹ ಏರಿಕೆ ಕಂಡು ಬಂದಿದೆ. ಹತ್ತು ದಿನದ ಹಿಂದೆ ಸನ್ಫ್ಲವರ್ಎಣ್ಣೆ ಲೀಟರ್ಗೆ 165 ರೂ. ಇದ್ದದ್ದು ಈಗ 178 ರೂ.ಗೆ ಏರಿಕೆಯಾಗಿದೆ. ಅದೇ ರೀತಿ ಪಾಮ್ ಎಣ್ಣೆ ಲೀಟರ್
ಬೇಸಿಗೆಯಲ್ಲಿ ಅಧಿಕ ಉಷ್ಣಾಂಶ ದಾಖಲಾಗುತ್ತಿದ್ದು, ಹೀಟ್ ವೇವ್ ಸ್ಟ್ರೋಕ್ನಿಂದಾಗಿ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇದೆ. ಹಾಗಾಗಿ ಸಾರ್ವಜನಿಕರು ಅಗತ್ಯ ಮುಂಜಾಗ್ರತೆ ವಹಿಸಬೇಕು. ಸಾರ್ವಜನಿಕರು ರೇಡಿಯೋ
ನೀರಿನ ಸಮಸ್ಯೆಯಿಂದ ಮುಕ್ತಿ ಪಡೆದು ಖುಷಿಯಿಂದ ಭತ್ತದ ನಾಟಿ ಮಾಡಿದ ರೈತರಿಗೆ ಈಗ ತೀವ್ರ ಬಿಸಿಲಿನ ಆತಂಕ ಮನೆ ಮಾಡಿದೆ. ಬಿಸಿಲ ಜತೆ ಆಗಾಗ ಬೇಸಿಗೆ ಮಳೆ ಸುರಿದು ವಾತಾವರಣ ತಂಪಾಗುತ್ತಿದ್ದರೆ ಭತ್ತಕ್ಕೆ ಸಮಸ್ಯೆ ಇರುವುದಿಲ್ಲ, ಆದ
Karnataka NH Construction : ದೇಶದ ಭೂಹೆದ್ದಾರಿ ಖಾತೆಯ ಸಚಿವ ನಿತಿನ್ ಗಡ್ಕರಿ, ಲೋಕಸಭೆಯಲ್ಲಿ ಪ್ರಶ್ನೋತ್ತರದ ವೇಳೆ ಮಾತನಾಡುತ್ತಾ, ಕರ್ನಾಟಕದ ರಾಷ್ಟ್ರೀಯ ಹೆದ್ದಾರಿಗಳ ಬಗ್ಗೆ ವಿವರಣೆಯನ್ನು ನೀಡಿದ್ದಾರೆ. ನಾಲ್ಕು ಹೆದ್ದಾರಿಗಳಲ್ಲಿ ಬಿರು
ಮಧ್ಯಪ್ರಾಚ್ಯ ಸಂಘರ್ಷದ ನಂತರ ಕೇರಳದಲ್ಲಿ ಎಲ್ಪಿಜಿ ಕೊರತೆಯಿಂದಾಗಿ ಸುಮಾರು ಶೇ.40 ರೆಸ್ಟೋರೆಂಟ್ಗಳು ಬಾಗಿಲು ಹಾಕುತ್ತಿದೆ. ಕಟ್ಟಿಗೆ ಅಥವಾ ಪರ್ಯಾಯ ಅಡುಗೆ ವಿಧಾನ ಬಳಸುವವರು ಅದರ ಮೊರೆ ಹೋಗುತ್ತಿದ್ದಾರೆ. ಸಾಧ್ಯವಾಗದೇ ಇ
ಕೆಸಿ ವ್ಯಾಲಿ, ಎಚ್ಎನ್ ವ್ಯಾಲಿ ನೀರು ತುಂಬಿಕೊಂಡಿರುವ ಕೆರೆಯಂಚಿನ ಗ್ರಾಮಗಳು ಹಾಗೂ ನಿವಾಸಿಗಳು ಜೀವನ ನಡೆಸುವುದೇ ಕಷ್ಟ ಎನ್ನುವಂತಾಗಿದೆ. ವ್ಯಾಲಿ ನೀರಿನ ಜತೆ ಸರಿಯಾದ ನಿರ್ವಹಣೆಯಿಲ್ಲದ ಕಾರಣ ಒಳಚರಂಡಿ ನೀರು ಕೂಡಾ ಕೆರೆಗ
ವಿಜಯಪುರ ಜಿಲ್ಲಾದ್ಯಂತ ಕಾಲುವೆ ಜಾಲಗಳ ಮೂಲಕ ಕೆರೆ ತುಂಬಿಸಿರುವುದರಿಂದ ಸದ್ಯಕ್ಕೆ ನೀರಿನ ಸಮಸ್ಯೆ ಎದುರಾಗಿಲ್ಲ. ಮುನ್ನೆಚ್ಚರಿಕೆ ಕ್ರಮವಾಗಿ ಜನ ಜಾನುವಾರುಗಳಿಗೆ ಜೀವಜಲದ ಸಮಸ್ಯೆಯಾಗದಂತೆ ಜಿಲ್ಲಾಡಳಿತ ವ್ಯವಸ್ಥೆ ಕಲ್ಪಿ
Pneumonia in children: ನ್ಯುಮೋನಿಯಾ ಅಂದ್ರೆ ಶ್ವಾಸಕೋಶದಲ್ಲಿ ನೀರು ತುಂಬಿಕೊಂಡಿರೋದಾ? Dr. Anjan Kumar T M
ಶುಗರ್ ಹಾರ್ಟ್, ಕಿಡ್ನಿಗೆ ಮಾತ್ರ ಸಮಸ್ಯೆ ತರಲ್ಲ, ಕ್ಯಾನ್ಸರ್ ಕೂಡ ತರಿಸುತ್ತೆ!Dr Prajwal

31 C