ರಷ್ಯಾದ ಉಫಾ ನಗರದಲ್ಲಿರುವ ವೈದ್ಯಕೀಯ ವಿಶ್ವವಿದ್ಯಾಲಯದ ವಿದೇಶಿ ವಸತಿ ನಿಲಯದ ಮೇಲೆ ಶಸ್ತ್ರಸಜ್ಜಿತ ಅಪ್ರಾಪ್ತನೊಬ್ಬ ದಾಳಿ ನಡೆಸಿದ್ದು, ಈ ದಾಳಿಯಲ್ಲಿ 4 ಭಾರತೀಯ ವಿದ್ಯಾರ್ಥಿಗಳು ಸೇರಿದಂತೆ ಹಲವರು ಗಾಯಗೊಂಡಿರುವ ಘಟನೆ ನಡ
ಬಸವಣ್ಣನವರನ್ನು ಕರುನಾಡಿನ ಸಾಂಸ್ಕೃತಿಕ ನಾಯಕರೆಂದು ರಾಜ್ಯ ಸರ್ಕಾರ ಈಗಾಗಲೇ ಹೆಮ್ಮೆಯಿಂದ ಘೋಷಿಸಿದೆ. ಅಲ್ಲದೆ, ಬಸವನಬಾಗೇವಾಡಿ ಪ್ರತ್ಯೇಕ ಅಭಿವೃದ್ಧಿ ಪ್ರಾಧಿಕಾರ ರಚಿಸಿ 1 ವರ್ಷ ಕಳೆದಿದ್ದು, ಈವರೆಗೂ ಕೇವಲ ಆಯುಕ್ತ ನೇಮಕ
ದಾಂಡೇಲಿ ಮತ್ತು ಅಳ್ನಾವರ ನಡುವೆ ರೈಲು ಸಂಚಾರ ಮತ್ತೆ ಆರಂಭವಾಗಿದ್ದು, ಇದಕ್ಕೆ ಕೇಂದ್ರ ಸಚಿವ ವಿ.ಸೋಮಣ್ಣಫೆ.7ರಂದು ಅಧಿಕೃತವಾಗಿ ಮರುಚಾಲನೆ ನೀಡಿದ್ದಾರೆ. ಇನ್ನು, ಈ ವೇಳೆ, ಮಾತನಾಡಿದ ಅವರು ದಾಂಡೇಲಿಯಿಂದ ಕೇವಲ 10.ರೂ.ದಲ್ಲಿ ಅಳ್
ನೂರಾರು ವರ್ಷಗಳಿಂದ ಬೆಣ್ಣಿಹಳ್ಳದ ನೆರೆಯಿಂದ ಬೆಳೆಹಾನಿ, ಆಸ್ತಿ ಹಾನಿ ಅನುಭವಿಸುತ್ತಿದ್ದ ಸುಮಾರು 20 ಸಾವಿರ ಹೆಕ್ಟೇರ್ ಪ್ರದೇಶವು ಹೊಸ 200 ಕೋಟಿ ರೂ ಯೋಜನೆಯಿಂದ ಮುಕ್ತಗೊಳ್ಳುವ ದಿನಗಳು ಹತ್ತಿರವಾಗುತ್ತಿವೆ. ಹಲವಾರು ಗ್ರಾ
ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬುದು ಜನಜನಿತ ಗಾದೆ. ಮಕ್ಕಳ ಭವಿಷ್ಯ ಎಷ್ಟು ಮುಖ್ಯವೋ ಅವರನ್ನು ಆರಂಭದಿಂದಲೇ ಸರಿಯಾದ ರೀತಿಯಲ್ಲಿ ಭವಿಷ್ಯತ್ತಿದಾಗಿ ತಯಾರಿ ಮಾಡುವುದು ಕೂಡ ಅಷ್ಟೇ ಪ್ರಮುಖವಾದದ್ದು. ಆದರೆ, ಆ ಬೆಳೆಸುವ, ಕಲಿಕೆ
ಕಲ್ಲಡ್ಕ ಪ್ರಭಾಕರ್ ಭಟ್ ಸಲ್ಲಿಸಿದ ಅರ್ಜಿಯ ಪರ ಹೈಕೋರ್ಟ್ ತೀರ್ಪು ನೀಡಿದ್ದು, ಸದ್ಯಕ್ಕೆ ರಿಲೀಫ್ ಸಿಕ್ಕಿದೆ. ಧ್ವೇಷ ಭಾಷಣಕ್ಕೆ ಸಂಬಂಧಿಸಿದ ಎಲ್ಲಾ ತನಿಖೆ ಹಾಗೂ ಪ್ರಕ್ರಿಯೆಗೆ ಸದ್ಯಕ್ಕೆ ತಡೆ ನೀಡಿ ಮಧ್ಯಂತರ ತಡೆಯಾಜ್ಞೆಯನ
5 ವರ್ಷದ ಹಿಂದೆ 7 ವರ್ಷ 7 ತಿಂಗಳಿನ ಅಪ್ರಾಪ್ತೆಯ ಮೇಲೆ ಸಾಮೂಹಿಕ ಅತ್ಯಾಚಾರ, ಕೊಲೆ ಇಡೀ ಸಮಾಜ ತಲೆತಗ್ಗಿಸುವಂತಹ ಕೆಲಸ ಮಾಡಿದ ಮೂವರು ಅಪರಾಧಿಗಳು, ಮತ್ತೆ ಶಿಕ್ಷೆ ರದ್ದು ಕೋರಿ ಹೈಕೋರ್ಟ್ ಮೆಟ್ಟಿಲೇರಿದಾಗ ಛೀಮಾರಿ ಹಾಕಿದ ಕೋರ್ಟ್
ಭಾರತ ಹಾಗೂ ಅಮೆರಿಕದ ವ್ಯಾಪಾರ ಒಪ್ಪಂದ ಸುಗಮಗೊಂಡ ಬೆನ್ನಲ್ಲೇ ಡೊನಾಲ್ಡ್ ಟ್ರಂಪ್ ನಡೆ ಪಾಕಿಸ್ತಾನ ಹಾಗೂ ಚೀನಾಗೆ ಶಾಕ್ ನೀಡಿದೆ. ಸಮಗ್ರ ಭಾರತದ ಭೂಪಟದಲ್ಲಿ ಪಿಒಕೆ ಹಘೂ ಚೀನಾ ತನ್ನು ಹಕ್ಕು ಪ್ರತಿಪಾದಿಸಿರುವ ಅಕ್ಸಾಯ್ ಚಿನ್
ಪಂಚಾಯತಿಗಳಲ್ಲಿ ಕೇವಲ 5-10 ಸಾವಿರ ಸಂಬಳ ನೀಡಿ, ಯಾವುದೇ ಸಲಕರಣೆಗಳನ್ನು ಆರೋಗ್ಯ ಕಾಪಾಡಲು ಬೇಕಾಗುವ ಮಾಸ್ಕ್, ಗ್ಲೌಸ್ ಕೂಡಾ ನೀಡದೆ, ಮಹಿಳೆಯರನ್ನು ಕಸ ಬೇರ್ಪಡಿಸಲು ದುಡಿಸಿಕೊಳ್ಳಲಾಗುತ್ತಿದೆ. ಸರಕಾರ ಈ ಬಗ್ಗೆ ಎಚ್ಚೆತ್ತು ಸ್ವ
ಹಗಲಿನ ಮೂರು ರೈಲುಗಳು ರದ್ದಾಗಿ, ರಾತ್ರಿ ರೈಲುಗಳು ಜನರಿಂದ ತುಂಬಿತುಳುಕುತ್ತಿದ್ದವು. ಇದೀಗ 198 ದಿನಗಳ ಬಳಿಕ ಮತ್ತೆ ರೈಲು ಪ್ರಾರಂಭ ಆಗಿ, ಪ್ರಯಾಣಿಕರು ನಿಟ್ಟುಸಿರು ಬಿಡುವಂತೆ ಆಗಿದೆ. ಕರಾವಳಿಯ ಪ್ರಸಿದ್ಧ ದೇವಾಲಯಗಳಿಗೆ ತೆರ
Namma Metro And BMTC- ಈವರೆಗೂ ಬಿಎಂಟಿಸಿ ಬಸ್ ಗಳಲ್ಲಿ ಪ್ರಯಾಣಿಸಿ ಕೆಲ ಮೆಟ್ರೋ ನಿಲ್ದಾಣಗಳನ್ನು ತಲುಪುವುದು ಪ್ರಯಾಸಕರವಾಗುತ್ತಿತ್ತು. ಕಾರಣ ಕೆಲವೆಡೆ ಬಸ್ ನಿಲುಗಡೆ ಇರಲಿಲ್ಲ. ಪ್ರಯಾಣಿಕರಿಗೆ ಆಗುತ್ತಿದ್ದ ಈ ಸಮಸ್ಯೆಯನ್ನು ಹೋಗಲಾಡಿ
Vande Bharat Train- ರಾಜ್ಯ ರಾಜಧಾನಿ ಬೆಂಗಳೂರು ಮತ್ತು ಬಂದರು ನಗರಿ ಮಂಗಳೂರು ನಡುವೆ ಸಂಪರ್ಕಕ್ಕೆ ವಂದೇ ಭಾರತ್ ರೈಲುಗಳನ್ನು ಪ್ರಾರಂಭಿಸಬೇಕೆಂಬ ಮನವಿಗೆ ಇದೀಗ ರೈಲ್ವೆ ಸಚಿವ ಅಶ್ವಿನ್ ವೈಷ್ಣವ್ ಸ್ಪಂದಿಸಿದ್ದಾರೆ. ಈ ಮಾರ್ಗದಲ್ಲಿ ಶೀಘ
India Beat USA- ಚುಟುಕು ಕ್ರಿಕೆಟ್ ನಲ್ಲಿ ಯಾವುದೇ ತಂಡವನ್ನು ಸಹ ಲಘುವಾಗಿ ಪರಿಗಣಿಸಲು ಸಾಧ್ಯವಿಲ್ಲ ಎಂಬುದಕ್ಕೆ ಶನಿವಾರದ ಎರಡು ಪಂದ್ಯಗಳು ಸಾಕ್ಷಿಯಾಯಿತು. ಪಾಕಿಸ್ತಾನ ತಂಡ ನೆದರ್ಲೆಂಡ್ ವಿರುದ್ಧ ತಿಣುಕಾಡಿ ಗೆದ್ದರೆ, ಭಾರತ ತಂಡ ಅ
ಗೃಹಲಕ್ಷ್ಮೀ ಯೋಜನೆಯ ಫಲಾನುಭವಿಗಳಿಗೆ ಜೀವಿತ ಪ್ರಮಾಣಪತ್ರವನ್ನು ನೀಡುವ ನಿಟ್ಟಿನಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ. ನಿವೃತ್ತ ಸರ್ಕಾರಿ ನೌಕರರು ತಮ್ಮ
ಹಿಂದಿನ ಬಿಜೆಪಿ ಸರಕಾರದ ಅವಧಿಯಲ್ಲಿ ಮುಖ್ಯಮಂತ್ರಿಗಳಾಗಿದ್ದ ಯಡಿಯೂರಪ್ಪ ಅವರು ಬೆಂಗಳೂರಿಗೆ ನೀಡಿದ ಆದ್ಯತೆ, ಅನುದಾನ ನೀಡಿದ್ದು, ಮುಖ್ಯಮಂತ್ರಿಗಳಾಗಿದ್ದ ಬಸವರಾಜ ಬೊಮ್ಮಾಯಿಯವರು ಅವಧಿಯ ಅಭಿವೃದ್ಧಿ ಕಾರ್ಯಗಳು- ಇವೆಲ್ಲ
ಎರಡನೇ ಓವರ್ ನಲ್ಲೇ ಅಭಿಷೇಕ್ ಶರ್ಮಾ ಗೋಲ್ಡನ್ ಡಕ್! 6ನೇ ಓವರ್ ನಲ್ಲಿ ! 77 ರನ್ ಆಗುವಷ್ಟರಲ್ಲಿಯೇ 7 ವಿಕೆಟ್! - ಇದು ಅಮೆರಿಕದ ವಿರುದ್ಧ ನ ಮೊದಲ ಪಂದ್ಯವನ್ನಾಡುತ್ತಿರುವ ಭಾರತ ತಂಡದ ಪರಿಸ್ಥಿತಿ! ಚುಟುಕು ಕ್ರಿಕೆಟ್ ನಲ್ಲಿ ವಿಶ್ವದ
ಮಾಜಿ ನಾಯಕ ಮಾಯಾಂಕ್ ಅಗರ್ವಾಲ್ ಅವರ 92 ರನ್ ಗಳ ಸಹಾಯದಿಂದ ಕರ್ನಾಟಕ ತಂಡ ಮುಂಬೈ ವಿರುದ್ಧ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಪ್ರಥಮ ಇನ್ನಿಂಗ್ಸ್ ಮುನ್ನಡೆ ಪಡೆಯುವಲ್ಲಿ ಯಶಸ್ವಿಯಾಗಿದೆ. ಆದರೆ ಮಧ್ಯಮ ಕ್ರಮಾಂಕದ ಬ್ಯಾಟರ್ ಗಳ ಸಂ
ನಗರೀಕರಣ ಹೆಚ್ಚಾದಂತೆ, ನಗರ ಆಸ್ತಿಗಳಿಗೆ ಬೇಡಿಕೆ ವೇಗವಾಗಿ ಹೆಚ್ಚಾಗುತ್ತಿದೆ ಯೋಜನಾ ಬದ್ಧ ಅಭಿವೃದ್ಧಿಯನ್ನು ಸುಗಮಗೊಳಿಸಲು ಮತ್ತು ಜನರಿಗೆ ಕೈಗೆಟುವ ದರದಲ್ಲಿ ಆಸ್ತಿ ಖರೀದಿಗೆ ಸಹಕರಿಸಲು ನಮ್ಮ ಸರ್ಕಾರ ಬದ್ಧವಾಗಿದೆ. ಅದೇ
ಗಾಯಾಳು ಹರ್ಷಿತ್ ರಾಣಾ ಅವರಿಗೆ ಬದಲಿಯಾಗಿ ಶುಕ್ರವಾರವಷ್ಟೇ ತಂಡಕ್ಕೆ ಸೇರ್ಪಡೆಗೊಂಡಿದ್ದ ಅನುಭವಿ ಮಧ್ಯಮ ವೇಗಿ ಮೊಹಮ್ಮದ್ ಸಿರಾಜ್ 2026 ಟೂರ್ನಿಯ ಮೊದಲ ಪಂದ್ಯದಲ್ಲೇ ಆಡುವ ಅವಕಾಶ ಸಿಕ್ಕಿದೆ. ಅಮೆರಿಕ ವಿರುದ್ಧ ಪಂದ್ಯದಲ್ಲಿ ತ
ರಾಜ್ಯದ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್ ಒಂದಿದೆ. ಸೇನಾ ಕ್ಯಾಂಟೀನ್ ಗಳಲ್ಲಿ ಮಾಜಿ ಸೈನಿಕರಿಗೆ ಸಬ್ಸಿಡಿ ದರದಲ್ಲಿ ಸ್ಟೋರ್ ಇರುವ ರೀತಿಯಲ್ಲಿ ರಾಜ್ಯದ ಸರ್ಕಾರಿ ನೌಕರರಿಗೆ ಅನುಕೂಲ ಆಗುವ ನಿಟ್ಟಿನಲ್ಲಿ ಹಾಗೂ ಸಬ್ಸಿಡಿ ದರದ
ಎಲ್ಲಾ ರೀತಿಯ ತಲೆನೋವು ಸಾಮಾನ್ಯವಲ್ಲ! ಇಲ್ಲಿದೆ ತಲೆನೋವಿನ ಕಾರಣ ಮತ್ತು ಪರಿಹಾರ Dr.Chetan Kumar A
ನಮ್ಮ ಮೆಟ್ರೋ ಪ್ರಯಾಣಿಕರ ಪಾಲಿಗೆ ಇದು ಗುಡ್ ನ್ಯೂಸ್. ರಾಜ್ಯದಲ್ಲಿ ಮೆಟ್ರೋ ದರ ಏರಿಕೆಗೆ ಸದ್ಯ ಬ್ರೇಕ್ ಬಿದ್ದಿದೆ. ಹಾಗಂತ ಸ್ವತಃ ಸಂಸದ ತೇಜಸ್ವಿ ಸೂರ್ಯ ಅವರು ಹೇಳಿಕೊಂಡಿದ್ದಾರೆ. ಮೆಟ್ರೋ ದರ ಏರಿಕೆಯ ಕುರಿತಾಗಿ ಕಾಂಗ್ರೆಸ್
India U19 Team- ಅಂಡರ್ 19 ವಿಶ್ವಕಪ್ 2026ರ ಪ್ರಶಸ್ತಿ ಗೆದ್ದಿರುವ ಆಯುಷ್ ಮ್ಹಾತ್ರೆ ನೇತೃತ್ವದ ಭಾರತ ತಂಡಕ್ಕೆ ಇದೀಗ ಪ್ರಶಂಸೆಯ ಮಹಾಪೂರವೇ ಹರಿದಿದೆ. ಪ್ರಧಾನಿ ಮೋದಿ ಸೇರಿದಂತೆ ಅನೇಕ ಗಣ್ಯರು ಕಿರಿಯ ಕ್ರಿಕೆಟಿಗರ ಸಾಧನೆಯನ್ನು ಕೊಂಡಾಡಿ
ಮೆಟ್ರೋ ಪ್ರಯಾಣ ದರ ಏರಿಕೆ ವಿಚಾರವಾಗಿ ಕೇಂದ್ರ ಸರ್ಕಾರದ ವಿರುದ್ಧ ಡಿಸಿಎಂ ಡಿಕೆ ಶಿವಕುಮಾರ್ ಆರೋಪ ಮಾಡಿದ್ದಾರೆ. ದರ ಏರಿಕೆಗೆ ರಾಜ್ಯ ಸರ್ಕಾರ ಕಾರಣ ಅಲ್ಲ. ಮೆಟ್ರೋ ದರ ಏರಿಕೆಗೆ ಪ್ರತ್ಯೇಕವಾದ ಸಮಿತಿ ಇದೆ. ದರ ಏರಿಕೆ ಫೈಲ್ ಗೆ
Namma Metro Fare Hike : ನಮ್ಮ ಮೆಟ್ರೋ ಮತ್ತೆ ದರ ಏರಿಕೆ ಮಾಡಿದೆ, ಇದು ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ಮೆಟ್ರೋದ
Pakistan Vs Netherlands- ನೆದರ್ಲೆಂಡ್ ವಿರುದ್ಧ ರಾಜಾರೋಷವಾಗಿ ಗೆಲ್ಲಬೇಕಾಗಿದ್ದ ಪಂದ್ಯವನ್ನು ಒದ್ದಾಡಿ ಗೆದ್ದಿರುವ ಪಾಕಿಸ್ತಾನ ತಂಡ ಇದೀಗ ತನ್ನ ಕಾಲಿಗೆ ತಾನೇ ಚಪ್ಪಡಿ ಹಾಕಿಕೊಂಡಿದೆ. ಈಗಾಗಲೇ ಭಾರತದ ವಿರುದ್ಧ ಪಂದ್ಯವನ್ನು ಬಹಿಷ್ಕರಿ
ನಿಶ್ಚಿತಾರ್ಥಗಳು ಮಂಟಪಗಳಲ್ಲಿ ನಡೆಯುವುದು ಸಹಜ. ಆದರೆ ಇಲ್ಲೊಂದು ವಿಚಿತ್ರ ಸಂಗತಿ ನಡೆದಿದೆ. ಮುಂಬೈ ಮೆಟ್ರೋ ನಿಲ್ದಾಣದಲ್ಲಿ ತಂದೆ ತಾಯಿ ತಮ್ಮ ಮಗನ ನಿಶ್ಚಿತಾರ್ಥವನ್ನು ನಡೆಸಿಕೊಟ್ಟಿದ್ದಾರೆ. ಈ ಕುರಿತಾದ ವಿಡಿಯೋ ಒಂದು ವೈ
ರಾಜ್ಯದಲ್ಲಿ ಆನ್ ಲೈನ್ ಬೆಟ್ಟಿಂಗ್ ಗಳಿಗೆ ಕಡಿವಾಣ ಬೀಳುತ್ತಿಲ್ಲ. ಇದನ್ನು ನಿಯಂತ್ರಣ ಹೇರಲು ಸರ್ಕಾರ ಕ್ರಮ ಕೈಗೊಳ್ಳುತ್ತಿದ್ದರೂ ಕಾನೂನಾತ್ಮಕ ಅಡೆ ತಡೆಗಳಿಂದ ಸಮಸ್ಯೆ ಉಂಟಾಗುತ್ತಿವೆ. ಆನ್ ಲೈನ್ ಬೆಟ್ಟಿಂಗ್ ಗೆ ಕಳೆದ ನಾಲ
Chandrababu Naidu Vs YS Jagan : ಹಿಂದೂಗಳ ಪವಿತ್ರ ಪುಣ್ಯಕ್ಷೇತ್ರ ತಿರುಪತಿ ತಿರುಮಲ ದೇವಾಲಯದ ಲಡ್ಡು ತಯಾರಿಕೆಯಲ್ಲಿ ರಾಸಾಯನಿಕ ಪದಾರ್ಥಗಳನ್ನು ಹಿಂದಿನ ವೈಎಸ್ ಜಗನ್ ಸರ್ಕಾರ ಬಳಸಿತ್ತು ಎಂದು ಸಿಎಂ ಚಂದ್ರಬಾಬು ನಾಯ್ಡು ಗಂಭೀರ ಆರೋಪ ಮಾಡಿದ್
ಒಮಾನ್ ರಾಜಧಾನಿ ಮಸ್ಕತ್ನಲ್ಲಿ ಕನ್ನಡದ ಕಲರವ. ಅಲ್ಲಿನ ಕನ್ನಡ ಕುಟುಂಬದ ಮಕ್ಕಳು ಈಗ ಮಾತೃಭಾಷಯಲ್ಲೇ ಶಿಕ್ಷಣ ಪಡೆಯುತ್ತಾರೆ ಎಂದರೆ ಅದಕ್ಕಿಂತ ಸಂತಸದ ಕ್ಷಣ ಮತ್ತೊಂದಿಲ್ಲ. ಮಸ್ಕತ್ನ ಕನ್ನಡ ಕುಟುಂಬಗಳು ಎಲ್ಲಾದರೂ ಇರು, ಎಂ
Sensational Vaibhav Suryavanshi : ಅಂಡರ್ 19 ವಿಶ್ವಕಪ್ ಗೆದ್ದ ಭಾರತದ ಹುಡುಗರಿಗೆ ಅಭಿನಂದನೆಗಳು. ಇಡೀ ಟೂರ್ನಮೆಂಟ್’ನಲ್ಲಿ ವಿರೋಧಿಗಳಿಗೆ ಅಕ್ಷರಸಃ ಕಾಡಿದ್ದು ಭಯಾನಕ ಹುಡುಗ ವೈಭವ್ ಸೂರ್ಯವಂಶಿ. ಫೈನಲ್ ಪಂದ್ಯದಲ್ಲಿ ವೈಭವ್ ಆಡಿದ ರೀತಿಗೆ ಜಾಗತಿ
ಮಧ್ಯಪ್ರಾಚ್ಯವೂ ಸೇರಿದಂತೆ ಇಡೀ ವಿಶ್ವದ ಆತಂಕ ಹೆಚ್ಚಿಸಿರುವ ಅಮೆರಿಕ ಮತ್ತು ಇರಾನ್ ನಡುವಿನ ಉದ್ವಿಗ್ನತೆ ಇನ್ನಷ್ಟು ದಿನಗಳ ಕಾಲ ಮುಂದುವರೆಯುವ ಸಾಧ್ಯತೆ ಇದೆ. ಏಕೆಂದರೆ ನಿನ್ನೆ (ಫೆ.6-ಶುಕ್ರವಾರ) ಒಮಾನಲ್ಲಿ ಉಭಯ ದೇಶಗಳ ನಡು
RCB Sale Bid : ಐಪಿಎಲ್ ತಂಡಗಳ ಪೈಕಿ ಅತಿಹೆಚ್ಚು ಅಭಿಮಾನಿಗಳನ್ನು ಹೊಂದಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಾರಾಟದ ಬಿಡ್’ನಲ್ಲಿ ಐವರು ಶಾರ್ಟ್’ಲಿಸ್ಟ್ ಆಗಿದ್ದಾರೆ ಎನ್ನುವ ಮಾಹಿತಿಯಿದೆ. ಈಗಾಗಲೇ, ನಾಲ್ವರು ಬಿಡ್ ಅನ್ನು ಸಲ
ಭಾರತದೊಂದಿಗಿನ ತನ್ನ ವಾಣಿಜ್ಯ ಸಂಬಂಧದಲ್ಲಿ ಕ್ರಾಂತಿಕಾರಿ ಬದಲಾವಣೆ ತಂದಿರುವ ಅಮೆರಿಕ, ಭಾರತೀಯ ಸರಕುಗಳ ಮೇಲಿನ ಸುಂಕವನ್ನು ಶೇ. 50ರಿಂದ ಶೇ. 18ಕ್ಕೆ ಇಳಿಕೆ ಮಾಡಿದೆ. ಇಷ್ಟೇ ಅಲ್ಲದೇ ದ್ವಿಪಕ್ಷೀಯ ವ್ಯಾಪಾರ ಒಪ್ಪಂದವನ್ನೂ ಜಾರಿ
DK Shivakumar Vs Yathindra Siddaramaiah : ಮುಖ್ಯಮಂತ್ರಿ ಬದಲಾವಣೆ ವಿಚಾರ ಮತ್ತೆ ಮುನ್ನಲೆಗೆ ಬಂದಿದೆ. ಪವರ್ ಶೇರಿಂಗ್ ವಿಚಾರ ಈಗಾಗಲೇ ಸೆಟ್ಲ್ ಆಗಿದೆ, ನಮ್ಮ ತಂದೆಯೇ ಪೂರ್ಣಾವಧಿಗೆ ಸಿಎಂ ಎಂದು ಅವರ ಪುತ್ರ ಡಾ.ಯತೀಂದ್ರ ಸಿದ್ದರಾಮಯ್ಯ ಹೇಳಿದ್ದಾರೆ. ಅ
ಜಗತ್ತಿಗೆ ಭಾರತ ಅದೆಷ್ಟು ಅವಶ್ಯಕ ಎಂಬುದಕ್ಕೆ ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವ ವಿದ್ಯಮಾನಗಳು ಸಾಕ್ಷಿ ಒದಗಿಸಿವೆ. ಭಾರತದೊಂದಿಗಿನ ತಮ್ಮ ವಾಣಿಜ್ಯ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸಲು ವಿಶ್ವದ ಬಹುತೇಕ ರಾಷ್ಟ್ರ
ಭಾರತದ ಜೊತೆಗಿನ ವಾಣಿಜ್ಯ ಸಂಬಂಧವನ್ನ ಗಟ್ಟಿಮಾಡಿಕೊಂಡಿರುವ ಅಮೆರಿಕ, ಭಾರತೀಯ ಸರಕುಗಳ ಮೇಲಿನ ಸುಂಕವನ್ನು ಶೇ. 50ರಿಂದ ಶೇ. 25ಕ್ಕೆ ಇಳಿಸಿ ಇಡೀ ಜಗತ್ತನ್ನು ದಂಗು ಬಡಿಸಿದೆ. ಈ ಮಧ್ಯೆ ರಷ್ಯಾದಿಂದ ತೈಲ ಖರೀದಿ ಮಾಡುತ್ತಿದ್ದ ಕಾರಣ
ದಿನಗಳೆದಂತೆ ಕರ್ನಾಟಕ ರಾಜಧಾನಿ ಬೆಂಗಳೂರು ಆದಂತೆ ಆಗುತ್ತಿರುವ ಸಾಂಸ್ಕೃತಿಕ ರಾಜಧಾನಿ ಮೈಸೂರು, ಸಂಚಾರ ದಟ್ಟಣೆ ಕಿರಿಕಿರಿಯನ್ನು ಅನುಭವಿಸುತ್ತಿದೆ. ನಗರವು ಬೆಳೆದಂತೆ ಟ್ರಾಫಿಕ್ ಕಿರಿಕಿರಿ ಹೆಚ್ಚುತ್ತಿದ್ದು, ಇದಕ್ಕೆ ಪ
ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್ನ ಮಸೀದಿಯಲ್ಲಿ ಸಂಭವಿಸಿದ ಭೀಕರ ಬಾಂಬ್ ಸ್ಪೋಟವನ್ನು ಭಾರತ ಅತ್ಯುಗ್ರವಾಗಿ ಖಂಡಿಸಿದೆ. ಆದರೆ ಇದೇ ವೇಳೆ ಈ ಬಾಂಬ್ ದಾಳಿಯಲ್ಲಿ ತನ್ನ ಪಾತ್ರವಿದೆ ಎಂದು ಆರೋಪಿಸಿರುವ ಪಾಕಿಸ್ತಾನಕ್ಕೆ
ಐಸಿಸಿ ಟಿ10 ವಿಶ್ವಕಪ್ 2026ರ ಅಭಿಯಾನದ ಹೊಸ್ತಿಲಲ್ಲೇ ಹಾಲಿ ಚಾಂಪಿಯನ್ ಟೀಂ ಇಂಡಿಯಾಗೆ ಆಘಾತ ಎದುರಾಗಿದೆ. ಮಧ್ಯಮ ವೇಗದ ಬೌಲರ್ ಹರ್ಷಿತ್ ರಾಣಾ ಅವರು ಗಾಯಗೊಂಡಿರುವ ಕಾರಣ ತಂಡದಿಂದ ಹೊರಗಿಡಲಾಗಿದೆ. ಅವರ ಬದಲಿಗೆ ಅನುಭವಿ ಅವರನ್ನು
Open Air Ralaxation Spots In Bengaluru- ಬೆಂಗಳೂರು ಮಹಾನಗರದಲ್ಲಿ ಸಾರ್ವಜನಿಕರು ವಿಶ್ರಾಂತಿ ಪಡೆಯುವ ಸಲುವಾಗಿ ವಿವಿಧೆಡೆ ಬಯಸಿದಂತೆ ಬಯಲು ಉಪಕ್ರಮದಡಿ ವಿಶ್ರಾಂತಿ ತಾಣಗಳನ್ನು ನಿರ್ಮಿಸಲಾಗುವುದು ಎಂದು ಮುಖ್ಯ ಆಯುಕ್ತ ಮಹೇಶ್ವರ ರಾವ್ ಅವರು ತಿಳ
ಪ್ಲಾಸ್ಟಿಕ್ ಐಸ್ ಕ್ಯೂಬ್ ಟ್ರೇ
Vaibhav Suryavanshi Success- ಅಸಲಿ ಈ ಬಾರಿ ಸಮಸ್ತ ಭಾರತವೇ ಅಂಡರ್ 19 ವಿಶ್ವಕಪ್ ಅನ್ನು ಕಣ್ಣರಳಿಸಿ ನೋಡಿದ್ದು ವೈಭವ್ ಸೂರ್ಯವಂಶಿಗಾಗಿಯೇ! ದೇಶ ತನ್ನ ಮೇಲಿಟ್ಟಿರುವ ಅಪಾರ ನಿರೀಕ್ಷೆಯನ್ನು 14ರ ಹರೆಯದ ಬಾಲಕ ಹುಸಿ ಮಾಡಲಿಲ್ಲ. ಸೆಮಿ ಫೈನಲ್ ನಲ್ಲಿ
ಪ್ರಸಕ್ತ ವರ್ಷ ಜಿಲ್ಲಾ, ತಾಲೂಕು ಹಾಗೂ ಗ್ರಾಮ ಪಂಚಾಯತಿಗಳ ಚುನಾವಣೆ ನಡೆಸಲು ರಾಜ್ಯ ಸರ್ಕಾರ ತೀರ್ಮಾನ ಮಾಡಿದೆ. ಈ ಎಲ್ಲಾ ಚುನಾವಣೆಗೆ ಇವಿಎಂ ಬದಲು ಬ್ಯಾಲೆಟ್ ಪೇಪರ್ ಬಳಸಲು ನಿರ್ಧಾರ ಮಾಡಿದ್ದು, ಇದಕ್ಕೆ ಅಗತ್ಯವಿರುವ ಕರ್ನಾ
ಆಯುಷ್ ಮ್ಹಾತ್ರೆ ಅವರ ಅಮೋಘ ಶತಕದ ನೆರವಿನಿಂದ ರನ್ ಪರ್ವತವನ್ನೇ ಏರಿ ನಿಂತ ಭಾರತ ತಂಡ ಇಂಗ್ಲೆಂಡ್ ಅನ್ನು ಭರ್ತಿ 100 ರನ್ ಗಳಿಂದ ಸೋಲಿಸುವ ಮೂಲಕ 6ನೇ ಬಾರಿ ಐಸಿಸಿ ಅಂಡರ್ 19 ವಿಶ್ವಕಪ್ ಅನ್ನು ಎತ್ತಿ ಹಿಡಿದಿದೆ. ಆಯುಷ್ ಮ್ಹಾತ್ರೆ ನ
ಸಿಎಂ ಸಿದ್ದರಾಮಯ್ಯ ಪೂರ್ಣಾವಧಿ ಸಿಎಂ ಆಗಿರುತ್ತಾರೆ. ಅದರಲ್ಲಿ ಯಾವುದೇ ಬದಲಾವಣೆ ಇಲ್ಲ. ಹೈಕಮಾಂಡ್ ಗ್ರೀನ್ ಸಿಗ್ನಲ್ ಕೊಟ್ಟಿದೆ ಎಂದಿರುವ ಯತೀಂದ್ರ ಸಿದ್ದರಾಮಯ್ಯ ಹೇಳಿಕೆಗೆ ರಾಮನಗರ ಶಾಸಕ ಇಕ್ಬಾಲ್ ಹುಸೇನ್ ತಿರುಗೇಟು
ಶಿವರಾತ್ರಿ ಸಮೀಪಿಸುತ್ತಿದ್ದರೂ ಚಳಿಗಾಲ ಮುಗಿಯುತ್ತಿಲ್ಲ. ರಾತ್ರಿಯಾಗುತ್ತಿದ್ದಂತೆ ಚಳಿ ಕೊರೆಯುತ್ತಿದೆ. ತಾಪಮಾನದಲ್ಲಿ ತೀರಾ ಬದಲಾವಣೆ ಆಗಿಲ್ಲ. ಮುಂದಿನ ನಾಲ್ಕು ದಿನ ಕೂಡ ಜಿಲ್ಲೆಯಲ್ಲಿ ಹೀಗೆ ಚಳಿ ಮುಂದುವರಿಯಲಿದೆ ಎಂದ
ರಾಜ್ಯದ ಅಭಿವೃದ್ಧಿಗೆ ಸರ್ಕಾರದ ಬಳಿ ಹಣವಿಲ್ಲ. ನೌಕರರಿಗೆ ಸರಿಯಾಗಿ ಸಂಬಳ ಕೊಡುತ್ತಿಲ್ಲ. ದ್ವೇಷ ಭಾಷಣ ಪ್ರತಿಬಂಧಕ ಮಸೂದೆ ಬಗ್ಗೆ ಅಧಿವೇಶನದಲ್ಲೇ ಸರಿಯಾಗಿ ಚರ್ಚೆ ಮಾಡಬೇಕಿತ್ತು. ಅದನ್ನು ಬಿಟ್ಟು ಕಾಂಗ್ರೆಸ್ ವಿರುದ್ಧ ಮಾ
ಗೊರಕೆ ಅಂದ್ರೆ ಗಾಢ ನಿದ್ದೆ ಅನ್ಕೊಂಡ್ರಾ? ಸ್ಲೀಪ್ ಅಪ್ನಿಯಾ ಎಂದರೇನು? Dr Akshay B K
ಗಂಗಾವತಿ ತಾಲೂಕಿನ ಸಾಣಾಪೂರ ಬಳಿ ಇಸ್ರೇಲ್ ಮಹಿಳೆ ಮೇಲೆ ಅತ್ಯಾಚಾರ ಮತ್ತು ಯುವಕನ ಕೊಲೆ ಪ್ರಕರಣ ನಡೆದಿದೆ. ಈ ಪ್ರಕರಣದಲ್ಲಿ ಗಂಗಾವತಿ ನ್ಯಾಯಾಲಯ ಮೂವರು ಆರೋಪಿಗಳನ್ನು ಶುಕ್ರವಾರ ದೋಷಿಗಳೆಂದು ತೀರ್ಪು ನೀಡಿದೆ. ಫೆಬ್ರವರಿ 16 ರ
ತೊಗರಿ ಬೆಳೆಗೆ ಖರೀದಿ ಕೇಂದ್ರವನ್ನು ಒಂದು ತಿಂಗಳ ಮುಂಚೆಯೇ ತೆರೆದು ರೈತರಿಗೆ ಅನುಕೂಲ ಕಲ್ಪಿಸಲಾಯಿತು. ಮೆಕ್ಕೆ ಜೋಳ ಹೆಚ್ಚುವರಿ ಇಳುವರಿ ಬಂದು 54 ಲಕ್ಷ ಮೆ.ಟನ್ ಉತ್ಪಾದನೆಯಾಗಬಹುದಾಗಿದೆ. ಆದ್ದರಿಂದ ಕೇಂದ್ರ ಕ್ವಿಂಟಾಲ್ ವೊಂ
Smriti Mandhana Half Century- ಸ್ಮೃತಿ ಮಂದಾನ ಅವರ ಕ್ರಿಕೆಟ್ ಬದ್ಧತೆ ಎಷ್ಟು ಎಂಬುದು ಈ ಹಿಂದೆ ಅನೇಕ ಬಾರಿ ಸಾಬೀತಾಗಿದೆ. ಶುಕ್ರವಾರ ಸಹ ವಿಪರೀತ ಫ್ಲೂ ನಿಂದ ಬಳಲುತ್ತಿದ್ದರೂ ಆಡಿದ್ದರು. ಈ ವಿಚಾರವನ್ನು ಇದೀಗ ತಂಡದ ಕೋಚ್ ಮಾಲೋಲನ್ ರಂಗರಾಜನ್ ಅ
ನಮ್ಮ ಮೆಟ್ರೋ ಟಿಕೆಟ್ ದರ ಏರಿಕೆಯ ಬಗ್ಗೆ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ. ಈ ನಿರ್ಧಾರದಲ್ಲಿ ನಮ್ಮ ಪಾತ್ರವಿಲ್ಲ. ಕೇಂದ್ರ ಸರ್ಕಾರದ ನಿಯಮದಂತೆ ದರ ನಿಗದಿ ಸಮಿತಿ ಈ ತೀರ್ಮಾನ ಮಾಡಿದೆ. ಇದನ್ನು ತೀರ್ಮಾನಿಸುವ
ʼನಾನೇ ಸಾಕಿದ ಗಿಣಿ ನನ್ನನ್ನೇ ಹದ್ದಾಗಿ ಕುಕ್ಕಿತು.ʼ ಎಂಬಂತೆ ಉಗ್ರರ ಪ್ರಾಯೋಜಕ ಪಾಕಿಸ್ತಾನದಲ್ಲಿ ಇತ್ತೀಚೆಗೆ ಉಗ್ರ ಅಟ್ಟಹಾಸ ಹೆಚ್ಚಾಗುತ್ತಿದ್ದು, ಕೆಲ ದಿನಗಳ ಹಿಂ ದೆ ಬಲೂಚಿಗಳ ದಾಳಿನಡೆದಯಿತು. ಇದರಿಂದ ಚೇತರಿಸಿಕೊಳ್ಳೋಣ
ಪಾಕಿಸ್ತಾನದ ಇಸ್ಲಾಮಾಬಾದ್ ನಲ್ಲಿ ಆತ್ಮಾಹುತಿ ದಾಳಿ ನಡೆದಿದೆ. ಶಿಯಾ ಸಮುದಾಯಕ್ಕೆ ಸೇರಿದ ಮಸೀದಿಯಲ್ಲಿ ಆತ್ಮಾಹುತಿ ಬಾಂಬ್ ದಾಳಿ ನಡೆದಿದ್ದು, ಸ್ಫೋಟಕ್ಕೆ 12 ಕ್ಕೂ ಅಧಿಕ ಮಂದಿ ಬಲಿಯಾಗಿದ್ದಾರೆ. ಘಟನೆಯ ಹೊಣೆಯನ್ನು ಯಾವ ಸಂಘಟ
Commentators for ICC World Cup : ಕ್ರಿಕೆಟ್ ಪ್ರಿಯರಲ್ಲಿ ತೀವ್ರ ಕುತೂಹಲಕ್ಕೆ ಕಾರಣವಾಗಿರುವ ಐಸಿಸಿ ವಿಶ್ವಕಪ್ ಕ್ರಿಕೆಟ್ ಟೂರ್ನಿಗೆ ದಿನಗಣನೆ ಆರಂಭವಾಗಿದೆ. ಭಾರತ ಮತ್ತು ಪಾಕಿಸ್ತಾನದ ನಡುವೆ ಪಂದ್ಯ ನಡೆಯುವ ವಿಚಾರಕ್ಕೆ ಸಂಬಂಧಿಸಿದಂತೆ, ಐಸ
ಯತೀಂದ್ರ ಸಿದ್ದರಾಮಯ್ಯ ಅವರೇ ನಮ್ಮ ಹೈಕಮಾಂಡ್ ಆಗಿದ್ದಾರೆ. ಅವರು ಆ ರೀತಿಯಲ್ಲಿ ಹೇಳಿಕೆ ಕೊಟ್ಟಿದ್ದಾರೆ ಅಂದರೆ ನಮ್ಮ ಹೈ ಕಮಾಂಡ್ ಎಂದೇ ಪರಿಗಣಿಸಬೇಕಾಗಿದೆ. ಹಾಗಾಗಿ ಅವರ ಮಾತನ್ನು ಗೌರವದಿಂದ ಸ್ವೀಕಾರ ಮಾಡುತ್ತೇವೆ ಎಂದು ಡಿ
India U19 Vs England U19- 14 ವರ್ಷದ ಈ ಬಾಲಕ ಐಪಿಎಲ್ ನಲ್ಲೇ ವಿಶ್ವದ ಘಟಾನುಘಟಿ ಬೌಲರ್ ಗಳನ್ನು ಬಿಟ್ಟಿಲ್ಲ, ಅಂಥದ್ದರಲ್ಲಿ ಅಂಡರ್ 19 ಕ್ರಿಕೆಟ್ ನಲ್ಲಿ ಬಿಡುತ್ತಾನಾ? ಈ ಬಾರಿಯ ಐಸಿಸಿ ಅಂಡರ್ 19 ವಿಶ್ವಕಪ್ ಟೂರ್ನಿಯಲ್ಲಿ ಎಲ್ಲರ ಗಮನ ಇದ್ದುದು ವೈ
ತೊಳಹುಣಸೆ – ದಾವಣಗೆರೆ ವಿಭಾಗದ ಎಲ್ ಸಿ ಸಂಖ್ಯೆ 196 ರಲ್ಲಿ ತಾತ್ಕಾಲಿಕ ಗರ್ಡರ್ ಅಳವಡಿಕೆ ಮಾಡಲಾಗುತ್ತಿದೆ. ಜೊತೆಗೆ ಲೈನ್ ಬ್ಲಾಕ್ ಮತ್ತು ಪವರ್ ಬ್ಲಾಕ್ ಕೈಗೊಳ್ಳಲಾಗಿದೆ. ಹಾಗಾಗಿ ಕೆಳಕಂಡ ರೈಲು ಸೇವೆಗಳನ್ನು ರದ್ದುಗೊಳಿಸಲಾಗ
ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಚರ್ಚೆ ಇದೀಗ ಮತ್ತೊಮ್ಮೆ ಮುನ್ನಲೆಗೆ ಬಂದಿದೆ. ಅಧಿವೇಶನದ ಸಂದರ್ಭದಲ್ಲಿ ನಾಯಕತ್ವ ಬದಲಾವಣೆ ವಿಚಾರ ಕೊಂಚ ಸೈಲೆಂಟಾಗಿತ್ತು. ವಿಪಕ್ಷಗಳು ಸದನದಲ್ಲಿ ಕಾಲೆಳೆದರೂ ಸಿಎಂ ಸಿದ್ದರಾಮಯ್ಯ ಮತ್ತು ಡ
ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಇಲ್ಲ. ಸಿದ್ದರಾಮಯ್ಯನವರೇ ಪೂರ್ಣಾವಧಿಗೆ ಸಿಎಂ ಆಗಿರುತ್ತಾರೆ. ಇದಕ್ಕೆ ಹೈಕಮಾಂಡ್ ಕೂಡಾ ಗ್ರೀನ್ ಸಿಗ್ನಲ್ ಕೊಟ್ಟಿದೆ. ಸಿಎಂ ಬದಲಾವಣೆ ಪ್ರಶ್ನೆಯೇ ಇಲ್ಲ ಎಂದು ಮೈಸೂರಿನಲ್ಲಿ ಸಿಎಂ ಸಿದ್ದರಾ
ರಾಜ್ಯದಲ್ಲಿ ಪದೇ ಪದೇ ಬಸ್ ಗಳಲ್ಲಿ ಬೆಂಕಿ ಕಾಣಿಸಿಕೊಂಡು ಅವಘಡಗಳು ನಡೆಯುತ್ತಿರುವ ಪ್ರಸಂಗಗಳು ಕಾಣಸಿಕೊಳ್ಳುತ್ತಿವೆ. ಹೀಗಾಗಿ ಬಸ್ ಗಳ ದುರಂತ ಘಟನೆಗಳಿಗೆ ಏನು ಕಾರಣ ಎಂಬ ಪ್ರಶ್ನೆ ಸಹಜವಾಗಿ ಉದ್ಭವಿಸುತ್ತಿದೆ. ಇಂತಹ ದುರ್ಘ
ಚೆನ್ನೈನಲ್ಲಿ ಏಕಾಏಕಿ ನೂರಾರು ಕಾಗೆಗಳು ಸತ್ತು ಬಿದ್ದಿದ್ದು, ಇವುಗಳ ಮಾದರಿಯನ್ನು ಪ್ರಯೋಗಾಲಯದಲ್ಲಿ ಪರಿಶೀಲನೆ ನಡೆಸಲಾಗಿದೆ. ಈ ವೇಳೆ, ಚೈನ್ನೈನಲ್ಲಿ H5N1 ವೈರಸ್ ಹರಡುತ್ತಿರುವುದು ದೃಢಪಟ್ಟಿದ್ದು, ಸೋಂಕು ಅತಿಯಾಗಿ ಹರಡುವು
ಕೆಪಿಟಿಸಿಎಲ್ ತುರ್ತು ನಿರ್ವಹಣಾ ಕಾಮಗಾರಿ ಕೈಗೊಂಡಿರುವುದರಿಂದ ಫೆ. 7 ಮತ್ತು 8 ರಂದು ನಗರದ ಈ ಕೆಳಕಂಡ ಪ್ರದೇಶಗಳಲ್ಲಿವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ. ಸಾರ್ವಜನಿಕರು ಸಹಕರಿಸಬೇಕೆಂದು ಬೆಸ್ಕಾಂ
ಪ್ರಧಾನಮಂತ್ರಿ ನರೇಂದ್ರ ಮೋದಿ ಇಂದು (ಫೆ.6-ಶುಕ್ರವಾರ) ಶಾಲಾ ಮಕ್ಕಳೊಂದಿಗೆ ಪರೀಕ್ಷಾ ಪೇ ಚರ್ಚಾ ಸಂವಾದ ನಡೆಸಿದ್ದು, ಮಕ್ಕಳಲ್ಲಿ ಆತ್ಮವಿಶ್ವಾಸ ತುಂಬಿದ್ದಾರೆ. ಪರೀಕ್ಷೆಯನ್ನು ಎದುರಿಸುವ ಬಗೆಯ ಕುರಿತು ಮಕ್ಕಳಿಗೆ ಅಮೂಲ್ಯ ಸಲ
ಕನ್ನಡದ ಅದ್ಭುತ ಕವಿಗಳು, ಸಂತರು ಕೊಟ್ಟ ಕೊಡುಗೆಗಳು, ಸಾಹಿತ್ಯ-ಕಾವ್ಯ ರಚನೆಗಳ ಸಂಪತ್ತು ಇವುಗಳನ್ನು ಈಗಿನ ಕಾಲದಲ್ಲಿ ಜನರಿಗೆ ಅರ್ಥಸಹಿತ ದಾಟಿಸುವ ಪ್ರಯತ್ನವನ್ನು ಲೇಖಕರಾದ ಶ್ರೀನಾಥ ಭಲ್ಲೆಯವರು ಮಾಡಿಕೊಂಡು ಬಂದಿದ್ದು, ಅವ
ಕಳೆದ ಹಲವು ವರ್ಷಗಳಿಂದ ಡಿಸೆಂಬರ್ನಿಂದ ಶುರುವಾಗಿ ಮಾರ್ಚ್ವರೆಗೆ ಆಂಧ್ರ, ಬಳ್ಳಾರಿ, ಅನಂತಪುರ, ಶ್ರೀಶೈಲ ಹಾಗೂ ಇನ್ನಿತರ ಪ್ರದೇಶಗಳಿಂದ ಪ್ರತಿ ವಾರ ಲಕ್ಷಾಂತರ ಮೆಣಸಿಕಾಯಿ ಚೀಲಗಳು ಮಾರು ಕಟ್ಟೆಗೆ ಹರಿದು ಬಂದು ಮಾರುಕಟ್
USನಲ್ಲಿ ವಿದ್ಯಾಭ್ಯಾಸ ಮಾಡಿದರೆ ನಮ್ಮ ಜೀವನ ಸುಗಮವಾಗಿರುತ್ತೆ ಎಂದು ಅಮೆರಿಕಾದಲ್ಲಿ ಉನ್ನತ ವ್ಯಾಸಂಗ ಮಾಡುವುದುಹಲವು ಭಾರತೀಯರ ಕನಸು. ಆದ್ರೆ ಇತ್ತೀಚೆಗೆ ಅಮೆರಿಕಾದಲ್ಲಿ ಹೆಚ್ಚುತ್ತಿರುವ ವಲಸೆ ವಿರೋಧಿ ನಿಯಮಗಳಿಂದ ವೀಸಾ
ಮನರೇಗಾ ಮತ್ತು ವಿಬಿ ಜಿರಾಮ್ ಜಿ ವಿಚಾರವಾಗಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಜಟಾಪಟಿ ನಡೆಯುತ್ತಿದೆ. ಕಾಂಗ್ರೆಸ್ ಸಂಘಪ್ಪ ಎಂದು ಉಲ್ಲೇಖಿಸಿ ಮಹಾತ್ಮಾ ಗಾಂಧಿ ಅವರ ಹೆಸರನ್ನು ಬಳಕೆ ಮಾಡಿ ಜಾಹೀರಾತು ನೀಡಿತ್ತು. ಆದರೆ ಇದಕ್
ಮಡಿಕೇರಿ ನಾಗೇಂದ್ರ ಅವರದ್ದು ಕರ್ನಾಟಕದ ಸುಗಮ ಸಂಗೀತ ಕ್ಷೇತ್ರದಲ್ಲಿ ಅಚ್ಚಳಿಯದ ಹೆಸರು. ಶಾಸ್ತ್ರೀಯ ಸಂಗೀತ, ಭಾವಗೀತೆ, ದೇವರನಾಮ, ಭಜನೆ, ಕಾವ್ಯ ವಾಚನ – ವ್ಯಾಖ್ಯಾನ, ಚಿತ್ರಗೀತೆ, ಸಂಗೀತ ಸಂಯೋಜನೆ ಹೀಗೆ ಹಲವಾರು ಪ್ರಕಾರಗಳಲ್
ಎಸ್ಎಸ್ಎಲ್ಸಿ ಪರೀಕ್ಷೆ ಸಮೀಪಿಸುತ್ತಿದೆ. ವಿದ್ಯಾರ್ಥಿಗಳು ಓದಿನತ್ತ ಗಮನ ಹರಿಸಬೇಕಾಗಿದೆ. ಮೊಬೈಲ್ ಬಳಕೆಯಿಂದ ದೂರ ಇರಬೇಕಾಗಿದೆ. ಹೀಗಾಗಿ ಮನೆಗಳಲ್ಲೇ ಪೋಷಕರ ಆದಿಯಾಗಿ ಎಲ್ಲರೂ ಡಿಜಿಟಲ್ ಕಟ್ ಮಾಡಲು ನಿರ್ಧರಿಸಲಾಗಿದೆ.
Assembly Election Kerala Survey : ವಿಧಾನಸಭಾ ಚುನಾವಣೆಯ ಹೊಸ್ತಿಲಲ್ಲಿರುವ ಕೇರಳದಲ್ಲಿ ಯಾವ ಪಾರ್ಟಿಗೆ ಬಹುಮತ ಸಿಗಲಿದೆ ಎನ್ನುವುದು ಕುತೂಹಲಕ್ಕೆ ಕಾರಣವಾಗಿದೆ. ಯಾಕೆಂದರೆ, ಇತ್ತೀಚಿನ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಕಾಂಗ್ರೆಸ್ ನೇತೃತ್ವದ
ಬೆಂಗಳೂರಿನಲ್ಲಿ ಫೆ.14ರಿಂದ ಮಹಿಳೆಯರಿಗೆ ಮಹಿಳಾ ಚಾಲಕರೇ ನಡೆಸುತ್ತಿರುವ ಸಖಿ ಎಂಬ ವಿಶೇಷ ರೈಡಿಂಗ್ ಫ್ಲಾಟ್ ಫಾರ್ಮ್ ಸೇವೆ ಆರಂಭವಾಗುತ್ತಿದೆ.ಮಹಿಳಾ ಚಾಲಕರನ್ನೇ ಒಳಗೊಂಡ ಈ ಫ್ಲಾಟ್ ಫಾರ್ಮ್ನ ವಿಶೇಷತೆ ಏನು? ಈ ಫ್ಲಾಟ್
ಚಿನ್ನ ಬೆಳ್ಳಿ ಬೆಲೆಯಲ್ಲಿ ಭಾರಿ ಇಳಿಕೆ ಆಗಿದೆ. ಚಿನ್ನಾಭರಣ ಪ್ರಿಯರಿಗೆ ಸಿಹಿಸುದ್ದಿಯಾಗಿದ್ದು, ಚಿನ್ನ ಖರೀದಿಗೆ ಜನ ಮುಮದಾಗುವ ಸಾಧ್ಯತೆ ಇದೆ.
ಅಮೆರಿಕ ಮತ್ತು ಇರಾನ್ ಸಂಘರ್ಷ ಜಾಗತಿಕ ಉದ್ವಿಗ್ನತೆಯನ್ನು ಹೆಚ್ಚಿಸಿರುವ ಮಧ್ಯೆ, ಅಮೆರಿಕದ ರಾಯಭಾರ ಕಚೇರಿಯು, ತನ್ನೆಲ್ಲಾ ನಾಗರಿಕರು ತಕ್ಷಣವೇ ಇರಾನ್ನಿಂದ ಹೊರಡಬೇಕೆಂದು ಸೂಚನೆ ನೀಡಿದೆ. ಈ ಬೆಳವಣಿಗೆ ಉಭಯ ರಾಷ್ಟ್ರಗಳ ನ
ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ತಯಾರಿ ಆರಂಭಿಸಿರುವ ಕಾಂಗ್ರೆಸ್, ರಾಜ್ಯದಲ್ಲಿ ಏಕಾಂಗಿ ಸ್ಪರ್ಧೆಗೆ ತೀರ್ಮಾನ ಮಾಡಿದೆ. ಪಶ್ಚಿಮ ಬಂಗಾಳ ರಾಜ್ಯ ಘಟಕದ ನಾಯಕರೊಂದಿಗೆ ಹೈಕಮಾಂಡ್ ಸಭೆ ನಡೆಸಿದ್ದು, ರಾಜ್ಯದಲ್ಲಿ ಸಿಪಿಎ
ಉತ್ತರ ಕರ್ನಾಟಕದ ಸಹ್ಯಾದ್ರಿ ಬೆಟ್ಟ ಎಂದು ಖ್ಯಾತಿಯ ಕಪ್ಪತ್ತಗುಡ್ಡವು ಅಪಾರ ಔಷಧಿಸಸ್ಯಗಳ ನೆಲೆಯಾಗಿರುವುದ ಅಷ್ಟೇ ಅಲ್ಲದೆ ಅಲ್ಲಿ ಚಿನ್ನದ ನಿಕ್ಷೇಪಗಳಿದ್ದ ಕುರುಹುಗಳೂ ಇವೆ.
Modi deadly Speech In Rajya Sabha : ಸಂಸತ್ತಿನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಪ್ರಖರವಾದ ಭಾಷಣವನ್ನು ಮಾಡಿದ್ದಾರೆ. ನಾನು ಮಾತನಾಡಲು ಆರಂಭಿಸಿದರೆ, ನನ್ನನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎನ್ನುವುದು ವಿರೋಧ ಪಕ್ಷಗಳಿಗೆ ಅರಿತಿದೆ. ಹ
ಗದಗದ ಲಕ್ಕುಂಡಿಯಲ್ಲಿ ಪುರಾತನ ಅವಶೇಷಗಳಿಗಳಾಗಿ ಹೋಗಿರುವ ದೇವಾಲಯಗಳ ಜೀರ್ಣೋದ್ಧಾರಕ್ಕೆ ಇಂದು ಸಚಿವ ಎಚ್ ಕೆ ಪಾಟೀಲ್ ಚಾಲನೆ ನೀಡಲಿದ್ದಾರೆ.
ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಅವರಿಗೂ ವಿವಾದಗಳಿಗೂ ಅವಿನಾಭಾವ ಸಂಬಂಧ. ಅದರಂತೆ ಕಳೆದ ಬುಧವಾರ (ಫೆ.4) ಸಂಸತ್ತಿನ ಆವರಣದಲ್ಲಿ ರಾಹುಲ್ ಗಾಂಧಿ ಅವರು ಕಾಂಗ್ರೆಸ್ ತ್ಯಜಿಸಿ ಬಿಜೆಪಿ ಸೇರಿರುವ ಸಸದ ರವೀಂದರ್ ಸಿಂಗ್
ರಾಜ್ಯದಲ್ಲಿ ಸರಣಿ ಬಸ್ ಬೆಂಕಿ ಅವಘಡಗಳು, ಅಪಘಾತಗಳು ಜನರನ್ನುಬೆಚ್ಚಿಬೀಳಿಸುತ್ತಿವೆ. ಊರಿಂದ ಊರಿಗೆ ಕನಸು ಹೊತ್ತು ಹೋಗುವ ಪ್ರಯಾಣಿಕರು ನಿದ್ದೆಯಲ್ಲಿರುವಾಗಲೇ ಯಮಸ್ವರೂಪಿ ಅವಘಡಗಳು ನಡೆಯುತ್ತಿದ್ದು, ಬಸ್ ಪ್ರಯಾಣವನ್ನು ಭ
ಭಾರತ ಮತ್ತು ಅಮೆರಿಕದ ನಡುವೆ ವ್ಯಾಪಾರ ಒಪ್ಪಂದ ಜಾರಿಯಾಗಿರುವುದು ಜಾಗತಿಕ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಅನೇಕ ರಾಷ್ಟ್ರಗಳು ಈ ಒಪ್ಪಂದ ಜಾಗತಿಕ ಪರಿಣಾಮಗಳನ್ನು ವಿಶ್ಲೇಷಣೆ ಮಾಡಲಾರಂಭಿಸಿವೆ. ಈ ಮಧ್ಯೆ ನೆರೆಯ ಬಾಂಗ್ಲಾದ
ಪ್ರತೀ ವರ್ಷ ಬಜೆಟ್ ಘೋಷಣೆಯಲ್ಲಿ 18 ಸಾವಿರ ಕೋಟಿ ರೂ ಮೀಸಲಿಡುವ ಭರವಸೆ ನೀಡಿದರೂ, ಕಾರ್ಯಗತ ಮಾತ್ರ ಆಗ್ಲೇ ಇಲ್ಲ. ಉತ್ತರ ಕರ್ನಾಟಕ ಭಾಗದ ಜನರ ನಿರೀಕ್ಷೆಯನ್ನು ಪ್ರತೀ ವ್ಷ ಹುಸಿಮಾಡಲಾಗ್ತಿದೆ. ಯೋಜನೆಗಾಗಿ ಇನ್ನೂ 59 ಸಾವಿರ ಎಕರೆ ಭ
ಸಂಪ್ರದಾಯದಂತೆ ನಡೆದುಕೊಂಡು ಬಂದಿರುವ ಹೂವಿನಹಡಗಲಿಯ ಮೈಲಾರ ಲಿಂಗೇಶ್ವರ ಜಾತ್ರೆ, ಗೊರವಪ್ಪ ಅವರ ಭವಿಷ್ಯದ ನುಡಿ ಸೇರಿದಂತೆ ಕೊನೆಯ ದಿನ ಕಾಂಚಾವೀರರ ಸರಪಳಿ ಪವಾಡಗಳೊಂದಿಗೆ ಮುಕ್ತಾಯಗೊಂಡವು
ಮರಗಳನ್ನು ಉಳಿಸಿ ಬೆಳೆಸುವ ಮತ್ತು ಪರಿಸರ ಸಂರಕ್ಷಣೆಯ ದೃಷ್ಟಿಯಿಂದ ಮೈಸೂರು ಜಿಲ್ಲಾಡಳಿತ ಹಾಗೂ ರಾಜಕುಮಾರಿ ತೃಷಿಕಾ ಕುಮಾರಿ ಅವರ ಗಂಡಭೇರುಂಡ ಪ್ರತಿಪಾಷ್ಠಾನದ ವತಿಯಿಂದ ಮರಗಳ ಗಣತಿ ಕಾರ್ಯ ಆರಂಭವಾಗಿದೆ. ಮೈಸೂರಿನಲ್ಲಿ ಮೂರ
ಕಾಡಾನೆಗಳ ಹಾವಳಿಯಿಂದ ಬೇಸತ್ತಿರುವ ಬೆಂಗಳೂರು ದಕ್ಷಿಣ ಜಿಲ್ಲೆ ಜನತೆ, ಇದಕ್ಕೆ ಶಾಶ್ವತ ಪರಿಹಾರಕ್ಕಾಗಿ ಬೇಡಿಕೆ ಇಡುತ್ತಿದ್ದಾರೆ. ಆದರೆ ಸರ್ಕಾರ ಜಿಲ್ಲೆಯ ಜನರ ಆತಂಕ ದೂರ ಮಾಡುತ್ತಿಲ್ಲ. ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ ಸ
40 ದಾಟಿದ ಮೇಲೆ ನಿಮಗೆ ಗೊತ್ತಿಲ್ಲದಂತೆ ಕಣ್ಣಿನ ಸುತ್ತಲಿನ ದೃಷ್ಟಿ ಮಾಯವಾಗುತ್ತಂತೆ! Dr Sandhya E S

27 C