ಬಾಗಲಕೋಟೆಯಲ್ಲಿ ವಿದ್ಯಾರ್ಥಿ ಮತದಾರರ ವಿವಾದ ಇದೀಗ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಹೊರಗಿನಿಂದ ಬಂದ ವಿದ್ಯಾರ್ಥಿಗಳಿಗೆ ಮತದಾನಕ್ಕೆ ಅವಕಾಶ ನೀಡುತ್ತಿರುವ ವಿಚಾರವಾಗಿ ಎರಡು ಪಕ್ಷದ ಮುಖಂಡರ ಭಿನ್ನವಾದ ಮಂಡಿಸುತ್ತಿ
ಮಾಲ್ಡಾ ಘಟನೆಯು ಆಕಸ್ಮಿಕವಲ್ಲ, ಇದು ಪಶ್ಚಿಮ ಬಂಗಾಳದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಗೆ ತರಲು ಬಿಜೆಪಿ ರೂಪಿಸಿರುವ ದೊಡ್ಡ 'ಗೇಮ್ ಪ್ಲಾನ್' ಎಂದು ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ. ಈ ಪ್ರಕರಣವನ್ನು ಮುಂದಿಟ್ಟುಕೊಂಡು ರಾಜ್ಯ
ಇರಾನ್ ಮೇಲಿನ ಯುದ್ಧದ ಕುರಿತು ಸ್ವತಃ ಅಮೆರಿಕನ್ನರಲ್ಲೇ ವಿರೋಧ ಕೇಳಿ ಬರುತ್ತಿದ್ದು, ಈ ಕುರಿತು ಟ್ರಂಪ್ ಪ್ರತಿಕ್ರಿಯೆ ನೀಡಿ ಇರಾನ್ ತೈಲವನ್ನು ವಶಪಡಿಸಿಕೊಳ್ಳೋದು ಸುಲಭ ಆದರೆ, ಯುದ್ದ ಮುಂದುವರೆಸಲು ಅಮೆರಿಕನ್ನರಿಗೆ ಇ
ಜಾಗತಿಕ ಮಟ್ಟದಲ್ಲಿ ಟೆಕ್ ಕಂಪನಿಗಳಲ್ಲಿ ಉದ್ಯೋಗ ಕಡಿತವೆಂಬ ಪೆಡಂಭೂತ ಅಟ್ಟಹಾಸ ಮೆರೆಯುತ್ತಿದ್ದು, ಪ್ರತಿಷ್ಠಿತ ಒರಾಕಲ್ ಭಾರೀ ಪ್ರಮಾಣದಲ್ಲಿ ತನ್ನ ಉದ್ಯೋಗಿಗಳನ್ನು ಮನೆಗೆ ಕಳುಹಿಸಿದೆ. ಉದ್ಯೋಗಿಗಳಿಗೆ ಒಂದು ಇ-ಮೇಲ್ ಮ
ಮಹಾರಾಷ್ಟ್ರದ ಜಲ್ನಾ ಜಿಲ್ಲೆಯ ಸಮೃದ್ಧಿ ಎಕ್ಸ್ಪ್ರೆಸ್ವೇಯ ಕಡ್ವಾಂಚಿ ಗ್ರಾಮದ ಬಳಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಏಳು ಮಂದಿ ಮಹಿಳಾ ಕಾರ್ಮಿಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ವೇಗವಾಗಿ ಬಂದ ಟ್ರಕ್ ಕಾರ್ಮಿಕರ
ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ನಡುವೆ ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್ ಅಮೆರಿಕಾದ ಜನತೆಗೆ ಬಹಿರಂಗ ಪತ್ರ ಬರೆದಿದ್ದು, ತಾವು ಎಂದಿಗೂ ಯುದ್ದವನ್ನು ಆರಂಭಿಸಿಲ್ಲ, ಅಲ್ಲದೆ, ಇರಾನ್ ಅನ್ನು ಬೆದರಿಕೆ ಎಂದು ತೋರಿ
ಚುನಾವಣಾ ಆಯೋಗವು ಕೇಂದ್ರ ಸರ್ಕಾರ ಹಾಗೂ ಬಿಜೆಪಿಯ ನಿಯಂತ್ರಣದಲ್ಲಿದೆ ಎಂದು ಪುನರುಚ್ಚರಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಚುನಾವಣಾ ಆಯೋಗ
ದಾವಣಗೆರೆ ದಕ್ಷಿಣ ಉಪ ಚುನಾವಣೆಯಲ್ಲಿ ಸಚಿವ ಜಮೀರ್ ಅಹ್ಮದ್ ಖಾನ್ ಇಕ್ಕಟ್ಟಿಗೆ ಸಿಲುಕಿದ್ದಾರ. ದಾವಣಗೆರೆ ದಕ್ಷಿಣದ ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್ ಗೆದ್ದರೆ ಜಮೀರ್ಗೆ ಒಂದು ರೀತಿಯಲ್ಲಿ ಹಿನ್ನಡೆ ಮಾತ್ರವಲ್ಲ ಸೋತರೂ ಕೂಡಾ
Vehicle Price and Life Tax Increased : ಇವಿ ವಾಹನಗಳ ಜೀವಿತಾವಧಿ ತೆರಿಗೆಯನ್ನು ಏಪ್ರಿಲ್ ಒಂದರಿಂದ ಜಾರಿಗೆ ಬರುವಂತೆ ಪರಿಷ್ಕರಿಸಲಾಗಿದೆ. FADA ವರದಿ ಪ್ರಕಾರ SUV ಮತ್ತು ಮಧ್ಯಮ ವಿಭಾಗದ ವಾಹನಗಳ ಬೇಡಿಕೆ ಸ್ಥಿರವಾಗಿದ್ದರೂ, ಡೀಲರ್ಗಳು ಹೆಚ್ಚುತ್ತಿರು
ಶಿವಮೊಗ್ಗದ ತ್ಯಾವರೆಕೊಪ್ಪ ಮೃಗಾಲಯದಲ್ಲಿ ನೀರಾನೆ ದಾಳಿಗೆ ತುತ್ತಾಗಿ ಮೃತಪಟ್ಟ ತರಬೇತಿ ನಿರತ ಪಶುವೈದ್ಯೆ ಸಮೀಕ್ಷಾ ರೆಡ್ಡಿ ಅವರ ಪೋಷಕರು, ತಮ್ಮ ಮಗಳ ಸಾವಿಗೆ ನ್ಯಾಯ ಒದಗಿಸುವಂತೆ ಕೋರಿ ಪೊಲೀಸ್ ಅಧಿಕಾರಿಗಳ ಮೊರೆ ಹೋಗಿದ್ದ
ದಾವಣಗೆರೆ ದಕ್ಷಿಣ ಉಪ ಚುನಾವಣಾ ಕಣ ರಂಗೇರುತ್ತಿದೆ. ಈ ನಡುವೆ ಶಾಮನೂರು ಮೊಮ್ಮಗನನ್ನು ಗೆಲ್ಲಿಸಲು ಕಾಂಗ್ರೆಸ್ ಲಿಂಗಾಯತ ನಾಯಕರು ಟೊಂಕ ಕಟ್ಟಿ ನಿಂತಿದ್ದಾರೆ. ಮತ್ತೊಂದು ಕಡೆಯಲ್ಲಿ ಕುತೂಹಲ ಎಂಬಂತೆ ಕೆಲವು ಬಿಜೆಪಿ ಮುಖಂಡರು
ಮಾತುಕತೆಗಳ ನಡುವೆ ಇರಾನ್ ಮೇಲಿನ ಅಮೆರಿಕಾದ ಆಕ್ರಮಣದಿಂದಾಗಿ ಆರಂಭವಾದ ಯುದ್ಧಕ್ಕೆ ಸ್ವತಃ ಅಮೆರಿಕನ್ನರಲ್ಲೇ ವಿರೋಧ ಕೇಳಿಬರುತ್ತಿದ್ದು, ಇದಕ್ಕೆ ಕಾರಣ ನೀಡಿರುವ ಅಮೆರಿಕಾದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ಇರಾ
Bagalkot By Election : ಕರ್ನಾಟಕದ ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ವಿಧಾನಸಭಾ ಉಪಚುನಾವಣೆಯ ಪ್ರಚಾರ ಬಿರುಸಿನಿಂದ ಸಾಗಿದೆ. ಬಾಗಲಕೋಟೆಯಲ್ಲಿ ಬಿಜೆಪಿ ಅಭ್ಯರ್ಥಿ ಪರವಾಗಿ ಜೆಡಿಎಸ್ ನಾಯಕರು ಪ್ರಚಾರವನ್ನು ಮಾಡುತ್ತಿದ್ದಾರೆ. ಕೇಂದ್ರ
ಚಿನ್ನ ಬೆಳ್ಳಿ ದರದ ಹಾವು ಏಣಿ ಆಟ ಮುಂದುವರಿದಿದೆ. ನಿನ್ನೆ ಬರೋಬ್ಬರಿ 3440 ರೂಪಾಯಿ ಹೆಚ್ಚಳವಾಗಿದ್ದ ಚಿನ್ನದ ಬೆಲೆಯಲ್ಲಿ ಇಂದು ದಿಢೀರನೆ ಇಳಿಕೆ ಕಂಡಿದೆ. ಮಾರ್ಚ್ 27 ರಿಂದ ಏರಿಕೆಯಾಗುತ್ತಿದ್ದ ಚಿನ್ನ ಬೆಳ್ಳಿ ದರಕ್ಕೆ ಇಂದು ಬ್ರ
ಬೆಂಗಳೂರಿನ ಐತಿಹಾಸಿಕ ಧರ್ಮರಾಯಸ್ವಾಮಿ ದೇವಸ್ಥಾನದ ಕರಗ ಶಕ್ತ್ಯೋತ್ಸವವು ಚೈತ್ರ ಪೌರ್ಣಮಿಯಂದು ಸಡಗರದಿಂದ ಸಂಪನ್ನಗೊಂಡಿತು. ನಗರದ ಹೃದಯಭಾಗದಲ್ಲಿ ಸಾವಿರಾರು ಭಕ್ತರ ಸಮ್ಮುಖದಲ್ಲಿ ಹಸೇ ಮಲ್ಲಿಗೆಯಿಂದ ಅಲಂಕೃತಗೊಂಡ ಕರಗ ಉ
RCBs Venkatesh Iyer : ರಾಯಲ್ ಚಾಲೆಂಜರ್ಸ್ ಬೆಂಗಳೂರು ತನ್ನ ಮೊದಲ ಪಂದ್ಯವನ್ನು ಹೈದರಾಬಾದ್ ವಿರುದ್ದ ಆಡಿ, ಗೆದ್ದಿದೆ. ತಂಡದ ಸ್ಪೋಟಕ ಬ್ಯಾಟ್ಸಮ್ಯಾನ್ ವೆಂಕಟೇಶ್ ಅಯ್ಯರ್, ಮೊದಲ ಪಂದ್ಯದಲ್ಲಿ ಆಡಲಿಲ್ಲ ಎನ್ನುವುದಕ್ಕಿಂತ ಆಡಲು ಚಾನ್ಸ್ ಸ
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಅವರ ತವರು ಜಿಲ್ಲೆಯಾದ ಕಲಬುರಗಿಯಲ್ಲಿ ಈ ಬಾರಿ ಗ್ರಾಮ ಪಂಚಾಯಿತಿ ಆಸ್ತಿ ತೆರಿಗೆ ಸಂಗ್ರಹದಲ್ಲಿ ಅಭೂತಪೂರ್ವ ಯಶಸ್ಸು ದಾಖಲಾಗಿದೆ. ಜಿಲ್ಲೆಯ ಇತಿಹಾಸದ
ನವದೆಹಲಿ: ಇಂಡೋನೇಷ್ಯಾದಲ್ಲಿ ಗುರುವಾರ ಸ್ಥಳೀಯ ಸಮಯ 06:48 ಕ್ಕೆ (ಬುಧವಾರ 22:48 BST) 7.4 ತೀವ್ರತೆಯ ಭಾರಿ ಭೂಕಂಪ ಸಂಭವಿಸಿದೆ. ಕಂಪನದ ತೀವ್ರತೆಗೆ ಕಟ್ಟಡಗಳು ಧ್ವಂಸವಾಗಿವೆ.ಆರಂಭದಲ್ಲಿ 7.8 ತೀವ್ರತೆಯ ಭೂಕಂಪ ಸಂಭವಿಸಿದ್ದು, ದ್ವೀಪಸಮೂಹದ
ಬೆಂಗಳೂರು ಗ್ರಾಮಾಂತರದಲ್ಲಿ ದಿನಕ್ಕೆ ಸುಮಾರು 50 ಲಕ್ಷ ಮೊಟ್ಟೆಗಳು ಉತ್ಪಾದನೆಯಾಗುತ್ತವೆ. ಇದರಲ್ಲಿ ಶೇ. 30 ರಷ್ಟು ಭಾಗ ಮಧ್ಯಪ್ರಾಚ್ಯ ದೇಶಗಳಿಗೆ ರಫ್ತಾಗುತ್ತಿತ್ತು. ಆದರೆ ಯುದ್ಧದ ಕಾರಣದಿಂದಾಗಿ ಈ ರಫ್ತು ಪ್ರಮಾಣ ಗಣನೀಯವಾಗ
ಜನಸಂಖ್ಯೆ ಆಧಾರದ ಮೇಲೆ, ಕ್ಷೇತ್ರ ಪುನರ್ವಿಂಗಡನೆ, ನಡೆದು ಉಡುಪಿ ಜಿಲ್ಲಾ ವ್ಯಾಪ್ತಿಗೆ ವಿಧಾನಸಭಾ ಕ್ಷೇತ್ರಗಳು ಹೆಚ್ಚುವರಿಯಾಗಿ ಸಿಗುವ ಸಾಧ್ಯತೆ ಬಗ್ಗೆ ಚರ್ಚಿಸಲಾಗಿದೆ.
Donald Trump And Keir Starmer- ಇರಾನ್ ವಿರುದ್ಧದ ಯುದ್ಧದಲ್ಲಿ ಬ್ರಿಟನ್ ಯಾವುದೇ ಕಾರಣಕ್ಕೂ ಪಾಲ್ಗೊಳ್ಳುವುದಿಲ್ಲ ಎಂದು ಪ್ರಧಾನಿ ಪ್ರಧಾನಿ ಕೀರ್ ಸ್ಟಾರ್ಮರ್ ಅವರು ಸ್ಪಷ್ಟಪಡಿಸಿದ್ದಾರೆ. ಇದು ಅಮೆರಿಕವನ್ನು ಮತ್ತಷ್ಟು ಇಕ್ಕಟ್ಟಿನಲ್ಲಿ ಸಿ
ಸಂಪೂರ್ಣ ಬೌಲರ್ ಗಳ ಪಂದ್ಯವಾಗುವ ಎಲ್ಲಾ ಸೂಚನೆಯಿದ್ದ ವೇಳೆ ಅದ್ಬುತ ಬ್ಯಾಟಿಂಗ್ ಪ್ರದರ್ಶಿಸಿದ ಸಮೀರ್ ರಿಝ್ವಿ ಅವರು ಲಖನೌ ಸೂಪರ್ ಜೈಂಟ್ಸ್ ಲೆಕ್ಕಾಚಾರವನ್ನೇ ಬುಡುಮೇಲು ಮಾಡಿದರು. ಅವರ ಸೊಗಸಾದ ಅರ್ಧ ಶತಕದ ನೆರವಿನಿಮದ ಡೆಲ
ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿಗೆ ಸಂಕಷ್ಟ ಎದುರಾಗಗಿದೆ. ಈ ಹಿಂದೆ ಮೈಸೂರಿನ ಹಿಂದಿನ ಜಿಲ್ಲಾಧಿಕಾರಿಯಾಗಿದ್ದ ವೇಳೆ ನಡೆದ ಅಕ್ರಮವೊಂದರ ಕೇಸ್ನಲ್ಲಿ ಎಫ್ಐಆರ್ ದಾಖಲಿಸಿ ತನಿಖೆ ನಡೆಸಲು ಅನುಮತಿ ನೀಡಲು ಹೈಕೋರ್ಟ್ನಿ
Adam Zampa On IPL- ಇಂಡಿಯನ್ ಪ್ರೀಮಿಯರ್ ಲೀಗ್(IPL) ತೊರೆದು ಪಾಕಿಸ್ತಾನ ಸೂಪರ್ ಲೀಗ್ (PSL) ಸೇರಿರುವ ಆಸ್ಟ್ರೇಲಿಯಾದ ಆ್ಯಡಂ ಝಂಪಾ ಇದೀಗ ಅಚ್ಚರಿಯ ಹೇಳಿಕೆ ನೀಡಿದ್ದಾರೆ. ಐಪಿಎಲ್ನಲ್ಲಿ ತಮ್ಮ ಕೌಶಲ್ಯಕ್ಕೆ ತಕ್ಕ ಸಂಭಾವನೆ ಸಿಗುತ್ತಿಲ್ಲ ಮತ
ತಮಿಳುನಾಡಿನ ಅರುಣಾಚಲಂನಲ್ಲಿ ನಡೆಯುವ ಗಿರಿ ಪ್ರದಕ್ಷಿಣೆ ಮಾದರಿಯಲ್ಲೇ ಚಿಕ್ಕಬಳ್ಳಾಪುರದ ನಂದಿಬೆಟ್ಟ ಗಿರಿ ಪ್ರದಕ್ಷಿಣೆ ಕಾರ್ಯಕ್ರಮ ನಡೆಯಿತು. ಭೋಗನಂದೀಶ್ವರ ದೇವಸ್ಥಾನದಿಂದ ಆರಂಭವಾಗಿ ಸುತ್ತಲ ಗ್ರಾಮಗಳಲ್ಲಿ ಭಕ್ತರ
ಗುಡ್ ಫ್ರೈಡೆ ವಾರಾಂತ್ಯದ ಪ್ರಯಾಣಿಕರ ದಟ್ಟಣೆ ತಗ್ಗಿಸಲು ಯಶವಂತಪುರ ಮತ್ತು ಕಣ್ಣೂರು ನಡುವೆ ಏಪ್ರಿಲ್ 2 ಮತ್ತು 3 ರಂದು ವಿಶೇಷ ರೈಲು ಸಂಚರಿಸಲಿದೆ. ಹಾಸನ, ಮಂಗಳೂರು ಮಾರ್ಗವಾಗಿ ಚಲಿಸುವ ಈ ರೈಲು ಕುಕ್ಕೆ ಸುಬ್ರಹ್ಮಣ್ಯಕ್ಕೆ ತೆ
Pralhad Joshi On Siddaganga Sri- ತುಮಕೂರು ಸಿದ್ಧಗಂಗಾ ಮಠದಲ್ಲಿ ಏಪ್ರಿಲ್ 1ರಂದು ನಡೆದ ಡಾ. ಶ್ರೀ ಶಿವಕುಮಾರ ಸ್ವಾಮೀಜಿಗಳ 119ನೇ ಜಯಂತ್ಯುತ್ಸವದಲ್ಲಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ಶ್ರೀಗಳಿಗೆ ನುಡಿ ನಮನ ಸಲ್ಲಿಸಿದರು. ಶ್ರೀಗಳ 'ಅನ್ನ-ಅಕ್
ಅಮೆರಿಕಾ- ಇರಾನ್ ಯದ್ದದ ನಡುವೆ ಬೆಲೆ ಏರಿಕೆ ಸಮರ ಜೋರಾಗಿದೆ. ಬಿಜೆಪಿ ಕಾಂಗ್ರೆಸ್ ನಡುವೆ ಬೆಲೆ ಏರಿಕೆ ಸಮರ ನಡೆಯುತ್ತಿದ್ದು. ಹತ್ತು ಅಂಶಗಳನ್ನು ಉಲ್ಲೇಖಿಸಿ ಬಿಜೆಪಿ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ವಾಗ್ದಾಳಿ
India Tour Of Zimbabwe- ಮುಂದಿನ ಎರಡು ವರ್ಷಗಳ ಕಾಲ ಟೀಂ ಇಂಡಿಯಾ ಬಿಡುವಿಲ್ಲದೆ ಸರಣಿಗಳನ್ನು ಆಡಲಿದೆ. ಆದರೂ ಈಗಾಗಲೇ ಬಿಡುಗಡೆಯಾಗಿರುವ ವೇಳಾಪಟ್ಟಿಗೆ ಒಂದೊಂದಾಗಿ.ಯೇ ಹೊಸ ಸರಣಗಳು ಸೇರ್ಪಡೆಗೊಳ್ಳುತ್ತಾ ಹೋಗುತ್ತಿದೆ. ಇದೀಗ ಜುಲೈ 23 ರಿಂದ 26
ವಿಜಯಪುರ - ಬೆಂಗಳೂರು ನಡುವೆ ಪ್ರಯಾಣ ಸಮಯ ಇಳಿಸುವ ನಿಟ್ಟಿನಲ್ಲಿ ಹೊಸ ನೇರ ಎಕ್ಸ್ಪ್ರೆಸ್ ರೈಲು ಆರಂಭಿಸಲು ಕೇಂದ್ರ ರೈಲ್ವೇ ಸಚಿವರಿಗೆ ರಾಜ್ಯ ಮೂಲಸೌಕರ್ಯ ಸಚಿವ ಎಂಬಿ ಪಾಟೀಲ್ ಪತ್ರ ಬರೆದಿದ್ದಾರೆ. ಹುಬ್ಬಳ್ಳಿ, ಗದಗ ಬೈಪಾಸ
Arjun Tendulkar Mumbai To Lucknow Juorney- ಅರ್ಜುನ್ ತೆಂಡೂಲ್ಕರ್ ಮುಂಬೈ ಇಂಡಿಯನ್ಸ್ನಲ್ಲಿ ಸೂಕ್ತ ಅವಕಾಶಗಳಿಲ್ಲದೆ ಲಖನೌ ಸೂಪರ್ ಜೈಂಟ್ಸ್ ತಂಡಕ್ಕೆ ಸೇರ್ಪಡೆಯಾಗಿದ್ದಾರೆ. ಈ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು ಯಾರು ತಾನೇ ಬೆಂಚ್ ಮ
ತಮಿಳುನಾಡು ಚುನಾವಣೆ ತಯಾರಿ ಭರ್ಜರಿಯಾಗಿ ನಡೆಯುತ್ತಿದ್ದು, ಏಪ್ರಿಲ್ 23 ಕ್ಕೆ ಮತದಾನ ನಡೆಯಲಿದೆ. ಸದ್ಯ ಚುನಾವಣಾ ಪೂರ್ವ ಸಮೀಕ್ಷೆ ಹೊರಬಿದ್ದಿದೆ. ಲೋಕ್ ಪೋಲ್ ನಡೆಸಿದ ಸಮೀಕ್ಷೆಯಲ್ಲಿ ಆಡಳಿತ ಪಕ್ಷ ಡಿಎಂಕೆ ಭರ್ಜರಿ ಮತಗಳೊಂದ
ಎಲ್ ಪಿ ಜಿ ಸಿಲಿಂಡರ್ ಗೆ 414 ರೂ. ಇದ್ದದ್ದು , ಪ್ರಧಾನಿ ಮೋದಿಯವರು ಬಂದ ನಂತರ ಈಗ ಸುಮಾರು 1ಸಾವಿರ ವಾಗಿದೆ. ಅಂತೆಯೇ ಪೆಟ್ರೋಲ್, ಡೀಸೆಲ್ ನ ದರವನ್ನೂ ಕೇಂದ್ರ ಸರ್ಕಾರ ಹೆಚ್ಚಿಸಿದೆ. ದೇಶದ ವಿವಿಧ ರಾಜ್ಯಗಳಲ್ಲಿ ಬೆಲೆಏರಿಕೆಯನ್ನು ಹೋ
ಪ್ರಯಾಣಿಕರಿಗೆ ಅತ್ಯುತ್ತಮ ಸೇವೆ ಮತ್ತು ಸುಗಮ ಪ್ರಯಾಣದ ಅನುಭವವನ್ನು ಒದಗಿಸುವಲ್ಲಿ ಸತತ ಶ್ರಮ ವಹಿಸುತ್ತಿರುವ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ 'ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳ ಮಂಡಳಿ' (
ಖಾಸಗಿ ತೈಲ ಕಂಪನಿಗಳು ದರ ಏರಿಕೆಗೆ ಮುಂದಾಗಿವೆ. ಕೆಲ ದಿನಗಳ ಹಿಂದೆ ನಯಾರಾ ಎನರ್ಜಿ ದರ ಏರಿಕೆ ಮಾಡಿದ್ದು, ಈ ಬೆನ್ನಲ್ಲೆ ಶೆಲ್ ಇಂಡಿಯಾ ಕೂಡ ದರ ಹೆಚ್ಚಳ ಮಾಡಿದೆ. ಬೆಂಗಳೂರಿನಲ್ಲಿ ಡೀಸೆಲ್ ದರ ಪ್ರತಿ ಲೀಟರ್ಗೆ 25 ರೂ. ಹೆಚ್ಚಳವಾ
ಕೆ-ಪಾಪ್ ದೈತ್ಯ ಸಂಸ್ಥೆ ಭಾರತಕ್ಕೂ ಕಾಲಿಟ್ಟಿದ್ದು, ಭಾರತದ ಮೊದಲ ಕೆ-ಪಾಪ್ ಗರ್ಲ್ ಗ್ರೂಪ್ ಸಿದ್ದಪಡಿಸಲು ಯುವ ಪ್ರತಿಭೆಗಳ ಶೋಧ ನಡೆಸುತ್ತಿದ್ದು, ಇದಕ್ಕೆ ಆಡಿಷನ್ ಕರೆದಿದೆ. ಮಾರ್ಚ್31 ರಿಂದ ಜುಲೈ 31ರವರೆಗೆ ಆನ್ ಲೈನ್
ವಿಶ್ವದ ಅತ್ಯಂತ ಜನಪ್ರಿಯ ಕ್ರೀಡೆಯಾಗಿರುವ ಫುಚ್ಬಾಲ್ ನ ಅತಿ ದೊಡ್ಡ ಟೂರ್ನಿ ಫಿಫಾ ವಿಶ್ವಕಪ್ 2026ರ ಪಂದ್ಯಗಳು ಜೂನ್ 11ರಿಂದ 29ರವರೆಗೆ ಅಮೆರಿಕ, ಮೆಕ್ಸಿಕೊ ಮತ್ತು ಕೆನಡಾಗಳಲ್ಲಿ ನಡೆಯಲಿವೆ. ಒಟ್ಟು 48 ತಂಡಗಳು ಈ ಟೂರ್ನಿಯಲ್ಲಿ ಆಡಲ
ಹಾವೇರಿ ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ಬುಧವಾರ ದಾರುಣ ಘಟನೆಯೊಂದು ಸಂಭವಿಸಿದೆ. ಲಕ್ಷ್ಮೇಶ್ವರಕ್ಕೆ ತೆರಳಬೇಕಿದ್ದ ಬಸ್ ಅನ್ನು ನಿಲ್ದಾಣದ ಕಾರಿಡಾರ್ಗೆ ತರುವಾಗ ಚಾಲಕನ ನಿಯಂತ್ರಣ ತಪ್ಪಿ ವೇಗವಾಗಿ ನುಗ್ಗಿದೆ. ಈ ವೇಳೆ
ಪತ್ನಿಯ ಕೊಲೆಗೈದು 4 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಮಾಜಿ ಸೇನಾ ಕ್ಯಾಪ್ಟನ್ ಬಂಧನವಾಗಿದೆ. ಹಂತಕನನ್ನು ಸಿಕ್ಕಿಸಿಕೊಟ್ಟಿದ್ದು ಒಂದು ಗ್ಯಾಸ್ ಸಿಲಿಂಡರ್ ಬುಕ್ಕಿಂಗ್ ಮಾಹಿತಿಯಿಂದ ಎಂಬುದು ಕುತೂಹಲದ ಸಂಗತಿ. ಸಂದೀಪ್ ತೋಮರ
ವರುಷದ 364 ದಿನವೂ ನಾವು ಬುದ್ಧಿವಂತರೇ. ಏಪ್ರಿಲ್ 1ರ ಒಂದು ದಿನ ಮೂರ್ಖರಾಗುವುದು ಕೇವಲ ಮೂರ್ಖರ ದಿನಕ್ಕಾಗಿಯಷ್ಟೇ ಎಂದೇ ಭಾವಿಸಿತ್ತು ಜಗತ್ತು. ಆದರೆ, ಕಳೆದೊಂದು ವರ್ಷವಿಡೀ ತಮ್ಮ ಹೇಳಿಕೆ, ನಿಲುವುಗಳಿಂದ ಇಡೀ ಜಗತ್ತನ್ನು ಬಗೆಬಗೆ
ಮಧ್ಯಪ್ರಾಚ್ಯದಲ್ಲಿ ಸಂಘರ್ಷದ ನಡುವೆ ಇರಾನ್ ಹಾಗೂ ಅಮೆರಿಕಾ ಮಾತುಕತೆ ನಡೆಸುತ್ತಿದ್ದೆ ಎಂಬ ವರದಿಗಳಿಗೆ ಪ್ರತಿಕ್ರಿಯೆ ನೀಡಿರುವ ಇರಾನ್ ವಿದೇಶಾಂ ಸಚಿವ USನಿಂದ ನಮಗೆ ನೇರ ಸಂದೇಶಗಳು ಬಂದಿವೆ. ಇದರರ್ಥ ನಾವು ಮಾತುಕತೆಯಲ್ಲ
ಧರ್ಮಸ್ಥಳದ ಅಸಹಜ ಸಾವುಗಳ ಕುರಿತಾಗಿ ಎಐ ವಿಡಿಯೋ ಮಾಡಿದ ಯುಟ್ಯೂಬ್ಗೆ ಹಾಕಿದ್ದ ಪ್ರಕರಣದಲ್ಲಿ ಯುಟ್ಯೂಬರ್ ಎಂಡಿ ಸಮೀರ್ಗೆ ಹೈಕೋರ್ಟ್ ರಿಲೀಫ್ ನಿಡಿದೆ. ಪ್ರಕರಣಕ್ಕೆ ತಡೆ ನೀಡಿದ್ದು, ಸರ್ಕಾರಕ್ಕೆ ನೋಟಿಸ್ ಜಾರಿ ಮಾಡ
ವಿದ್ಯಾರ್ಥಿಗಳಿಗೆ ಇಂಟರ್ನೆಟ್ ಬಳಕೆ ನಿಯಂತ್ರಣಕ್ಕೆ ಕರಡು ನೀತಿ ರಚನೆ ಮಾಡಲು ಸರ್ಕಾರ ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಪೋಷಕರು ಮತ್ತು ವಿದ್ಯಾರ್ಥಿಗಳ ಅಭಿಪ್ರಾಯ ಸಂಗ್ರಹಕ್ಕೆ ಆರೋಗ್ಯ ಇಲಾಖೆ ನಿರ್ಧಾರ ಮಾಡಿದೆ. ಇಂಟರ್ನೆ
ಪೋಷಕರಿಂದ ಉತ್ತರಾಧಿಕಾರವಾಗಿ ಬಂದ ಪತ್ನಿಯ ಆಸ್ತಿಯಲ್ಲಿ ಪತಿ ಅಥವಾ ಅತ್ತೆ-ಮಾವನಿಗೆ ಹಕ್ಕಿಲ್ಲ ಎಂದು ಆಂಧ್ರ ಹೈಕೋರ್ಟ್ ತೀರ್ಪು ನೀಡಿದೆ. ಮಹಿಳೆಯು ಮಕ್ಕಳಿಲ್ಲದೆ ಮೃತಪಟ್ಟರೆ, ಆ ಆಸ್ತಿಯು ಪತಿಯ ಕುಟುಂಬಕ್ಕೆ ಸೇರುವುದಿಲ್ಲ;
ಧಾರವಾಡ ಜಿಲ್ಲೆಯಲ್ಲಿ ಏಪ್ರಿಲ್ 1 ರಿಂದ 15 ರವರೆಗೆ ಜನಗಣತಿ ಕಾರ್ಯ ನಡೆಯಲಿದ್ದು, ಸಾರ್ವಜನಿಕರು ತಮ್ಮ ಮೊಬೈಲ್ ಮೂಲಕವೇ ಸ್ವಯಂ ಗಣತಿ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಈ ವಿಧಾನದಿಂದ ನಿಖರವಾದ ಮಾಹಿತಿ ದಾಖಲಾಗುವುದರ ಜೊತೆ
ನಿಮ್ಮ ಆರ್ಥಿಕ ಸ್ಥಿತಿ ಸುಸ್ಥಿತಿಯಲ್ಲಿದ್ದರೆ, ಬನ್ನಿ ಪ್ರತಿ ಜಿಲ್ಲೆಗೂ ಹೋಗೋಣ. ಬಹಿರಂಗ ವೇದಿಕೆಯಲ್ಲಿ ನಿಂತು ನಿಮ್ಮ ಯೋಜನೆಗಳು ಎಷ್ಟು ಜನರಿಗೆ ತಲುಪಿವೆ, ರೈತರು ಮತ್ತು ಶ್ರಮಿಕ ವರ್ಗದ ಕಲ್ಯಾಣ ಎಷ್ಟರ ಮಟ್ಟಿಗೆ ಆಗಿದೆ ಎಂ
ಕಲಬುರಗಿ ಮತ್ತು ಬೆಳಗಾವಿ ವಿಭಾಗದ ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲೆಗಳಲ್ಲಿ ಹೆಚ್ಚುತ್ತಿರುವ ಬಿಸಿಲಿನ ತಾಪವನ್ನು ಗಮನದಲ್ಲಿಟ್ಟುಕೊಂಡು ರಾಜ್ಯ ಸರ್ಕಾರವು ಸರ್ಕಾರಿ ಕಚೇರಿಗಳ ವೇಳಾಪಟ್ಟಿಯನ್ನು ಬದಲಾಯಿಸಿದೆ. ಏಪ್ರಿಲ್ ಮ
ಈಗಾಗಲೇ ಜಿಲೆಲಯಲ್ಲಿ ಗ್ಯಾಸ್ ಕೊರತೆಯಿಂದಾಗಿ ಸಂಕಷ್ಟ ಅನುಭವಿಸುತ್ತಿರುವ ಮೈಸೂರಿನ ಜನತೆಗೆ ಪಾಲಿಕೆ ವಾಹನಗಳ ಮೇಲಿನ ತೆರಿಗೆ, ನೀರಿನ ದರ ಹೆಚ್ಚಳ ಹಾಗೂ ಉದ್ದಿಮೆ ತ್ಯಾಜ್ಯಗಳ ಮೇಲೆ ಶುಲ್ಕವನ್ನು ಹೇರುವ ಮೂಲಕ ತ್ರಿವಳಿ ತೆರ
ನಮ್ಮ ನೆಲದ ಭರತಮುನಿ ಭವ್ಯ ಪರಂಪರೆಯನ್ನು ಮರೆತು, ಪಾಶ್ಚಾತ್ಯರು ಪರಿಚಯಿಸಿದ ರಂಗಭೂಮಿ ದಿನವನ್ನು ಆಚರಿಸುವುದು ಎಷ್ಟು ಸರಿ? ನಾಟ್ಯಶಾಸ್ತ್ರದ ಗ್ರಂಥವನ್ನೇ ಬರೆದು, ಭಾರತೀಯ ಕಲೆಯನ್ನು ದಾಖಲಿಸಿದ ವಿಷಯ, ರಂಗಕಲೆಯ ಉಲ್ಲೇಖವು ಸ
ಕೆ ಎಸ್ ಆರ್ ಟಿ ಸಿ, ಬಿಎಂಟಿಸಿ ಸೇರಿದಂತೆ ರಾಜ್ಯದ ನಾಲ್ಕು ಸಾರಿಗೆ ಸಂಸ್ಥೆಗಳು ನಷ್ಟದಲ್ಲಿವೆ. ಕಳೆದ 5 ವರ್ಷದಲ್ಲಿ ಸುಮಾರು 1422 ಕೋಟಿ ನಷ್ಟವನ್ನು ಅನುಭವಿಸುತ್ತಿವೆ. ಈ ನಡುವೆ ಶಕ್ತಿ ಯೋಜನೆಯೂ ಸಾರಿಗೆ ಇಲಾಖೆಗೆ ಭಾರವಾಗುತ್ತಿದ
ಕಪ್ಪು ಸಮುದ್ರದ ಬಳಿಯ ಕ್ರೈಮಿಯಾದ ಪರ್ಯಾಯ ದ್ವೀಪದ ಮೇಲೆ ಹಾರಾಟ ನಡೆಸುತ್ತಿದ್ದ ರಷ್ಯಾದ ಮಿಲಿಟರಿ ವಿಮಾನ ಬಂಡೆಗೆ ಅಪ್ಪಳಿಸಿ ಪತನಗೊಂಡಿದ್ದು, ಅದರಲ್ಲಿದ್ದ 29 ಮಂದಿ ಸಾವನ್ನಪ್ಪಿರುವುದಾಗಿ ರಷ್ಯಾದ ರಕ್ಷಣಾ ಸಚಿವಾಲಯ ತಿಳಿಸ
ಇತ್ತೀಚೆಗೆ ಬೆಟ್ಟದ ಭೈರವೇಶ್ವರ ದೇವಾಲಯದ ಆವರಣದಲ್ಲಿ ಸ್ಥಳೀಯರು ಮತ್ತು ಛಾಯಾಗ್ರಾಹಕರ ನಡುವೆ ನಡೆದ ಘರ್ಷಣೆಯ ಹಿನ್ನೆಲೆಯಲ್ಲಿ, ಫೋಟೋ ಶೂಟಿಂಗ್ನಿಂದ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗುತ್ತಿದೆ ಎಂದು ಗ್ರಾಮಸ್ಥರು ದೂರಿದ
ದಾವಣಗೆರೆ ದಕ್ಷಿಣ ಉಪ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಮುಸ್ಲಿಂ ನಾಯಕರ ನಡುವಿನ ಬಣ ರಾಜಕೀಯ ಬಹಿರಂಗಗೊಂಡಿದೆ. ದಾವಣಗೆರೆಯಲ್ಲಿ ಟಿಕೆಟ್ ಸಮರ್ಥ್ಗೆ ಕೊಟ್ಟ ವಿಚಾರವಾಗಿ ಸ್ಥಳೀಯವಾಗಿ ಮುಸ್ಲಿಮರಲ್ಲಿ ಭಿ
ಭಾರತದಲ್ಲಿ ಇಂದಿನಿಂದ (ಏಪ್ರಿಲ್ 1) ಐತಿಹಾಸಿಕವಾದ ಮೊದಲ ಡಿಜಿಟಲ್ ಜನಗಣತಿ ಪ್ರಕ್ರಿಯೆ ಆರಂಭವಾಗುತ್ತಿದೆ. 2027ರ ಜನಗಣತಿಯ ಈ ಮಹತ್ವದ ಹಂತದಲ್ಲಿ ಸಾರ್ವಜನಿಕರಿಗೆ 'ಸ್ವಯಂ ಗಣತಿ' ಮಾಡಿಕೊಳ್ಳುವ ವಿಶೇಷ ಅವಕಾಶವನ್ನು ಕಲ್ಪಿಸಲಾಗಿ
ಚಿನ್ನ ಬೆಳ್ಳಿ ದರಗಳು ಮತ್ತೆ ಭಾರಿ ಏರಿಕೆ ಆಗಿವೆ. ಏಪ್ರಿಲ್ ತಿಂಗಳ ಮೊದಲನೇ ದಿನವೇ ಬೆಲೆ ಏರಿಕೆ ಆಗಿದೆ. ಜಾಗತಿಕ ಉದ್ವಿಗ್ನ ಪರಿಸ್ಥಿತಿಯು, ಬೆಲೆ ಏರಿಕೆಗೆ ಕಾರಣವಾಗಿದೆ.
ಮಧ್ಯಪ್ರಾಚ್ಯದಲ್ಲಿ ಇರಾನ್ ಹಾಗೂ ಅಮೆರಿಕಾ ನಡುವಿನ ಯುದ್ಧ ತಾರಕಕ್ಕೇರಿದ್ದು, ಇದೀಗ ಇರಾನ್ ತನ್ನ ನಾಯಕರ ಹತ್ಯೆಗೆ ಅಮೆರಿಕಾದ ಟೆಕ್ ಕಂಪನಿಗಳು ಟ್ರಂಪ್ ಆಡಳಿತಕ್ಕೆ ಸಹಾಯ ಮಾಡಿವೆ ಎಂದು ಆರೋಪಿಸಿದ್ದು, US 18 ದೈತ್ಯ ಟೆಕ್
ತಂತ್ರಜ್ಞಾನದ ಬೆಳವಣಿಗೆಯಿಂದ ವ್ಯವಸ್ಥೆಯಲ್ಲಿ ಪಾರದರ್ಶಕತೆ ಹೆಚ್ಚುತ್ತಿರುವುದಕ್ಕೆ ಬೆಂಗಳೂರು ಹಾಲು ಉತ್ಪಾದಕರ ಒಕ್ಕೂಟ (ಬಮೂಲ್) ಒಂದು ಅತ್ಯುತ್ತಮ ಉದಾಹರಣೆಯಾಗಿದೆ. ತನ್ನ ವ್ಯಾಪ್ತಿಯ ಎಲ್ಲಾ ಹಾಲು ಉತ್ಪಾದಕರ ಸಹಕಾರ ಸಂ
ರಾಜ್ಯ ಸರ್ಕಾರವು ಸ್ವಯಂ ಘೋಷಿತ ಆಸ್ತಿ ತೆರಿಗೆ ಪದ್ಧತಿಯಡಿ ತೆರಿಗೆ ಪಾವತಿಸುವವರಿಗೆ ಈ ವರ್ಷವೂ ಮಹತ್ವದ ರಿಯಾಯಿತಿ ಘೋಷಿಸಿದೆ. ಜಿಲ್ಲೆಯ ಎಂಟು ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿರುವ ವಸತಿ, ವಾಣಿಜ್ಯ ಮತ್ತು ಕೈಗಾರಿಕ
ಸಿಲಿಂಡರ್ ಅಲಭ್ಯತೆ ಒಂದೆಡೆಯಾದ್ರೆ, ಸಿಗುವ ಸಿಲಿಂಡರ್ ಬೆಲೆಯೂ ಈಗ ಏರಿಕೆಯಾಗಿದೆ.
ಅಮೆರಿಕ ಒಂದೆಡೆ ಸಂಧಾನ ಮಾತುಕತೆ, ಇನ್ನೊಂದೆಡೆ ಭೂದಾಳಿಗೆ ಸಿದ್ಧತೆ ಕೈಗೊಳ್ಳುತ್ತಿದ್ದು, ಆದರೆ ಮಂಗಳವಾರ ಕದನ ವಿರಾಮದ ಮಧ್ಯೆಯೂ ಇರಾನ್ನ ಪರಮಾಣು ಕೇಂದ್ರವನ್ನು ನಾಶಪಡಿಸುವ ಮೂಲಕ ಯುದ್ಧ ತೀವ್ರಗೊಳ್ಳುವ ಮುನ್ಸೂಚನೆ ಕೊಟ್
ಬಡ ಮಹಿಳೆಗೆ ಯಾವೊಬ್ಬ ಅಧಿಕಾರಿಯೂ ಸಹಕರಿಸುತ್ತಿಲ್ಲ. ಸರಕಾರದ ಸಿಬ್ಬಂದಿಗಳಿಂದಲೇ ಆದ ತಪ್ಪನ್ನು ಸರಿಪಡಿಸಲು ಯಾರೂ ಮುಂದೆಬರುತ್ತಿಲ್ಲ. ಮಾನವೀಯತೆ ಇಲ್ವೇ ಎಂದು ಮಹಿಳೆ ಅಸಹಾಯಕಳಾಗಿ ನಿಂತಿದ್ದಾರೆ. ಅಷ್ಟಕ್ಕೂ ಆಗಿದ್ದೇನು ಎ
LSG Vs DC Match- ಐಪಿಎಲ್ 2026ರ ರೋಚಕ ಪಂದ್ಯದಲ್ಲಿ ಲಖನೌ ಸೂಪರ್ ಜೈಂಟ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಮುಖಾಮುಖಿಯಾಗುತ್ತಿವೆ. ಡೆಲ್ಲಿ ತಂಡದಲ್ಲಿರುವ ಕನ್ನಡಿಗ ಕೆಎಲ್ ರಾಹುಲ್ ಮತ್ತು ಲಖನೌ ತಂಡದ ನಾಯಕ ರಿಷಭ್ ಪಂತ್ ಅವರ ಪ್ರದರ್ಶನದ ಮ
ರಕ್ಷಿತ್ ಶೆಟ್ಟಿ ಅವರ ಮಾಲೀಕತ್ವದ ಪರಂವಾ ಸ್ಟುಡಿಯೋಸ್ಗೆ ದೆಹಲಿ ಹೈಕೋರ್ಟ್ ದಂಡ ವಿಧಿಸಿದೆ. ಬ್ಯಾಚುಲರ್ ಪಾರ್ಟಿ ಸಿನಿಮಾದಲ್ಲಿ ಅನುಮತಿ ಇಲ್ಲದೆ ಹಾಡು ಬಳಸಿದ್ದಕ್ಕೆ ಈ ದಂಡ ವಿಧಿಸಿದೆ. 20 ಲಕ್ಷ ರೂ. ಕಾಪಿರೈಟ್ ಉಲ್ಲಂಘನೆಗ
ಬಿಜೆಪಿ ನಾಯಕ ರುದ್ರೇಶ್ ಅವರ ಟೀಕೆಯಿಂದ ಕೆರಳಿದ ಶಾಸಕ ಎಸ್ಟಿ ಸೋಮಶೇಖರ್, ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರಿಗೆ 13 ಪ್ರಶ್ನೆಗಳ ಖಾರವಾದ ಪತ್ರ ಬರೆದಿದ್ದಾರೆ. ಬಿಜೆಪಿಯಲ್ಲಿ ಬೂಟು ನೆಕ್ಕುವವರಿಗಷ್ಟೇ ಅವಕಾಶವೇ? ಎಂದು ಪ್ರಶ
ಉಪ ಚುನಾವಣೆ ಪ್ರಚಾರದ ವೇಳೆ ಸಿಎಂ ಸಿದ್ದರಾಮಯ್ಯ ಇನ್ನೂ 2 ವರ್ಷ ನಮ್ಮ ಸರ್ಕಾರ ಇರಲಿದ್ದು, ನಾವೇ ಮುಖ್ಯಮಂತ್ರಿ ಆಗಿರ್ತೀವಿ ಎಂದು ಹೇಳಿಕೆ ನೀಡಿದ್ದಾರೆ. ಈ ಮೂಲಕ ಸಿಎಂ ಸ್ಥಾನ ಬದಲಾವಣೆ ಇಲ್ಲ ಎಂಬ ಸಂದೇಶ ಸಾರಿದ್ದಾರೆ. ಇನ್ನು ಬಿ
Ravichandran Ashwin On Vaibhav Suryavanshi- ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಕೇವಲ 15 ಎಸೆತಗಳಲ್ಲಿ ಅರ್ಧಶತಕ ಸಿಡಿಸಿ 15ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡ ಬಾಲಕ ವೈಭವ್ ಸೂರ್ಯವಂಶಿಯನ್ನು ಭಾರತ ತಂಡಕ್ಕೆ ಆಯ್ಕೆ ಮಾಡಬೇಕು ಎಂಬುದು ಕ್ರಿಕೆಟ್ ತಜ್ಞ
Hubli - Hyderabad Flight Service : ಮಧ್ಯ ಕರ್ನಾಟಕ ಮತ್ತು ಉತ್ತರ ಕರ್ನಾಟಕದ ಭಾಗವಾಗಿ ಸಹಾಯವಾಗುವ ವಿಮಾನಯಾನ ಸೇವೆ ಹೊಸದಾದಿ ಆರಂಭಗೊಳ್ಳಲಿದೆ. ಹುಬ್ಬಳ್ಳಿಯಿಂದ ಬೆಂಗಳೂರು ಹೈದರಾಬಾದ್’ಗೆ ಹೊಸ ವಿಮಾನಯಾನ ಸೇವೆ ಏಪ್ರಿಲ್ ಎರಡನೇ ಆರಂಭವಾಗಲಿದೆ
ಉದ್ಯಮಿ ಸುದೀಪ್ ರೈ ಸಾವು ಪ್ರಕರಣ ಹಲವು ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಊಟದಲ್ಲಿ ವಿಷ ಹಾಕಿದ್ದೆ ಸಾವಿಗೆ ಕಾರಣ ಎಂದು ಸುದೀಪ್ ರೈ ತಂದೆ ಬಿ. ದಾಮೋದರ ನೆಲ್ಯಾಡಿ ತಿಳಿಸಿದ್ದಾರೆ. ಇನ್ನು ಪತ್ನಿ ಸೌಮ್ಯ ಶೆಟ್ಟಿಯವರ ಬಗ
Protest Against Donald Trump- ಐಲು ದೊರೆ, ಸರ್ವಾಧಿಕಾರಿ ಗುಣ, ಗಳಿಗೆ ಗಂಡಾಂತರಿ, ಯುದ್ಧದಾಹಿ... ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಇತರೆ ದೇಶಗಳ ಜನ ಈ ಬಗೆಯಲ್ಲಿ ಕಾಣುತ್ತಿದ್ದಾರೆ. ಆದರೆ, ಸ್ವತಃ ಅಮೆರಿಕನ್ನರು ಟ್ರಂಪ್ ಬಗ್ಗೆ ಏನ
Annamalai Not contesting in Election : ಮಾಜಿ ಐಪಿಎಸ್ ಅಧಿಕಾರಿ ಮತ್ತು ತಮಿಳುನಾಡು ಬಿಜೆಪಿ ಘಟಕದ ಮಾಜಿ ಅಧ್ಯಕ್ಷ ಕೆ.ಅಣ್ಣಾಮಲೈ, ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಹೇಳಿದ್ದಾರೆ. ಸೀಟು ಶೇರಿಂಗ್ ಹೊಂದಾಣಿಕೆ ಸರಿಯಾಗಿ ನಡೆದಿಲ್ಲ ಎನ್ನುವ ಕ
ದಾವಣಗೆರೆ ದಕ್ಷಿಣ ವಿಧಾನಸಭೆ ಉಪಚುನಾವಣೆ ಅಖಾಡ ರಂಗೇರಿದ್ದು, ಆಡಳಿತ ಮತ್ತು ವಿಪಕ್ಷಗಳ ಘಟಾನುಘಟಿ ನಾಯಕರು ಭರ್ಜರಿ ಪ್ರಚಾರ ಮಾಡುತ್ತಿದ್ದಾರೆ. ಅದರಂತೆ ಮಾಜಿ ಮುಖ್ಯಮಂತ್ರಿ ಮತ್ತು ಹಾವೇರಿ ಬಿಜೆಪಿ ಸಂಸದ ಬಸವರಾಜ ಬೊಮ್ಮಾಯ
Congress Vs BJP : ಕರ್ನಾಟಕದ ಎರಡು ಕ್ಷೇತ್ರಕ್ಕೆ ನಡೆಯಲಿರುವ ವಿಧಾನಸಭಾ ಉಪಚುನಾವಣೆ, ನಾಲ್ವರು ರಾಜ್ಯದ ನಾಯಕರಿಗೆ ಪ್ರತಿಷ್ಠೆಯ ಪ್ರಶ್ನೆಯಾಗಿದೆ. ಈ ಚುನಾವಣೆಯ ಫಲಿತಾಂಶ, ರಾಜ್ಯ ಮಟ್ಟದಲ್ಲಿ ಅಂತಹ ಬದಲಾವಣೆಯನ್ನು ತರುವುದಿಲ್ಲವಾದರ
ಉತ್ತರ ಕರ್ನಾಟಕದ 9 ಜಿಲ್ಲೆಗಳಲ್ಲಿ ಸರ್ಕಾರಿ ಕಚೇರಿ ವೇಳಾಪಟ್ಟಿ ಬದಲಾವಣೆ ಮಾಡಲಾಗಿದೆ. ಬೇಸಿಗೆ ಬಿಸಿಲಿನ ತಾಪ ಹೆಚ್ಚಳ ಹಿನ್ನೆಲೆ ಈ ಕ್ರಮ ಕೈಗೊಳ್ಳಲಾಗಿದೆ. ಮುಂದಿನ ಏಪ್ರಿಲ್, ಮೇ ತಿಂಗಳಲ್ಲಿ ಬೆಳಿಗ್ಗೆ 8 ರಿಂದ 1.30 ರವರೆಗೆ ಮಾತ
ಹಲವು ಬಾರಿ ದಸರಾ ಮಹೋತ್ಸವದಲ್ಲಿ ಭಾಗಿಯಾಗಿ ಪ್ರಸ್ತುತ ಬೂದಿಪಡಗಾ ಆನೆ ಶಿಬಿರದಲ್ಲಿ ಏಕಾಂಗಿತನವನ್ನು ಅನುಭವಿಸುತ್ತಿದ್ದ ಗಜೇಂದ್ರ ಆನೆಯನ್ನು ಸ್ಥಳಾಂತರಿಸುವಂತೆ ಸಾರ್ವಜನಿಕರು ಅರಣ್ಯ ಸಚಿವರಿಗೆ ಮನವಿ ಮಾಡಿದ್ದ ಹಿನ್ನೆ
ಕೆನಡಾದಲ್ಲಿ ಮತ್ತೋರ್ವ ಭಾರತೀಯ ಯುವಕನ ಹತ್ಯೆಯಾಗಿದ್ದು, ಡ್ರಗ್ಸ್ ಮಾಫಿಯೊಂದಿಗೆ ಸಂಪರ್ಕ ಹೊಂದಿದ್ದ , 27 ವರ್ಷದ ಜಸ್ಮನ್ ಸೆಖೋನ್ ಎಂಬಾತನನ್ನು ಹಂತಕರು ಗುಂಡಿಟ್ಟು ಹತ್ಯೆ ಮಾಡಿದ್ದಾರೆ ಎಂದು ಸರ್ರೆ ಪೊಲೀಸರು ತಿಳಿಸಿದ್
ಭಾರತದ ಅನುಭವಿ ವೇಗಿ ಮೊಹಮ್ಮದ್ ಶಮಿ ಅವರು ಸದ್ಯಕ್ಕಂತೂ ನಿವೃತ್ತಿಯ ಯೋಚನೆಗಳಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ನಿವೃತ್ತಿಗೆ ಇದು ಸೂಕ್ತವಾದ ಸಮಯ ಎಂಬುದು ನನ್ನ ಅರಿವಿಗೆ ಬಂದಾಗ ನಾನೇ ನಿರ್ಧಾರ ತೆಗೆದುಕೊಳ್ಳುವೆ. ಆಟದ ಬಗ್
ಮಧ್ಯಪ್ರಾಚ್ಯ ಯುದ್ಧ ಮುಗಿಯುವ ಯಾವುದೇ ಲಕ್ಷಣ ಕಂಡುಬರುತ್ತಿಲ್ಲ. ಬದಲಿಗೆ ಈ ಯುದ್ಧ ದಿನದಿಂದ ದಿನಕ್ಕೆ ಭೀಕರ ಸ್ವರೂಪ ಪಡೆಯುತ್ತಿದೆ. ಇರಾನ್ ವಿರುದ್ಧ ತನ್ನ ಗ್ರೌಂಡ್ ಫೋರ್ಸ್ ಬಳಕೆ ಮಾಡುವುದಾಗಿ ಅಮೆರಿಕ ಘೋಷಿಸಿದ ಬೆನ್
ಬೆಂಗಳೂರು ಶಿವಮೊಗ್ಗ ತಾಳಗುಪ್ಪ ನಡುವೆ ಪ್ರಸಕ್ತ ವಾರಾಂತ್ಯದಲ್ಲಿ ವಿಶೇಷ ರೈಲು ಸಂಚಾರ ನಡೆಸಲಿದೆ. ಈ ರೈಲು ಯಶವಂತಪುರದಿಂದ ಶುಕ್ರವಾರ ಹೊರಡಲಿದ್ದು, ಶನಿವಾರ ಬೆಂಗಳೂರಿನತ್ತ ವಾಪಸ್ ಆಗಲಿದೆ. ಗುಡ್ ಫ್ರೈಡೇ ವಾರಾಂತ್ಯದ ಸರಣ
BTS ತಮ್ಮ ಹೊಸ ಆಲ್ಬಂ Arirang ಮೂಲಕ ಕಂಬ್ಯಾಕ್ ಮಾಡಿದ್ದು, ಬಿಲ್ ಬೋರ್ಡ್ ನಲ್ಲಿ ತಮ್ಮ ಹವಾವನ್ನು ಮತ್ತೆ ಕಂಟಿನ್ಯೂ ಮಾಡುತ್ತಿದೆ. ಈಗಾಗಲೇ ಜಾಗತಿಕವಾಗಿ ಸಾಕಷ್ಟು ಕ್ರೇಜ್ ಹುಟ್ಟಿಸಿರುವ ಈ ಆಲ್ಬಂ ಇದೀಗ ಬಿಲ್ ಬೋರ್ಡ್ 200 ಶ್ರೇ
ಹೇಳಿಕೇಳಿ ಇದು ಫಾಸ್ಟ್ ಫಾರ್ವಡ್ ಜಗತ್ತು. ರಾತ್ರೋರಾತ್ರಿ ಶ್ರೀಮಂತರಾಗುವ ಕನಸು ಕಾಣುವವರ ಸಂಖ್ಯೆಯೇ ಹೆಚ್ಚು. ಯಶಸ್ಸಿಗೆ ಅಡ್ಡದಾರಿಗಳಿಲ್ಲ ಎಂಬ ಸಲಹೆಯನ್ನು ಕೇಳುವ ವ್ಯವಧಾನವೂ ಬಹುತೇಕರಿಗೆ ಇರುವುದಿಲ್ಲ. ಅದರಲ್ಲೂ ಕೃತ
ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆ ಅಖಾಡ ರಂಗೇರುತ್ತಿದೆ. ಈ ನಡುವೆ ಬಾಗಲಕೋಟೆಯಲ್ಲಿ ಹಿಂದುತ್ವದ ಕಾರ್ಡ್ ಪ್ರಯೋಗಕ್ಕೆ ಬಿಜೆಪಿ ಮುಂದಾಗಿದೆ. ಇತ್ತೀಚೆಗೆ ಶಿವಾಜಿ ಜಯಂತಿ ಮೆರವಣಿಗೆ ಸಂ
ಇರಾನ್ ಯುದ್ಧದಿಂದಾಗಿ ಜಾಗತಿಕವಾಗಿ ಎದುರಾಗಿರುವ ಅನಿಲ ಅನಿಶ್ಚಿತತೆಯ ನಡುವೆ ಪಾಕಿಸ್ತಾನದ ಬಲೂಚಿಸ್ತಾನ ಪ್ರಾಂತ್ಯದಲ್ಲಿ ಅಪರಿಚಿತ ವ್ಯಕ್ತಿಗಳ ಗುಂಪೊಂದು ಅನಿಲ ಪೈಪ್ ಲೈನ್ ಕೆಳಗೆ ಸ್ಪೋಟಕವನ್ನು ಇಟ್ಟು ಧ್ವಂಸಗೊಳಿಸ
ಶೇ 34 ರಷ್ಟು ಪೋಸ್ಟಲ್ ಹಾಗೂ ಪಾರ್ಸಲ್ ಚಾರ್ಜ್ ಹೆಚ್ಚಳ ಮಾಡಿದ್ದಾರೆ. ಹೀಗಾದರೆ ಸಾಮಾನ್ಯ ಜನ ಹೇಗೆ ಬದುಕಬೇಕು. ಅಚ್ಚೇದಿನ ಏನಾಯಿತು. ಹೀಗೆ ಮುಂದುವರೆದರೆ ಜನಸಮಾನ್ಯರು ಹೇಗೆ ಬದುಕಬೇಕು. ನಾವು ಗ್ಯಾರಂಟಿ ನೀಡಿದ ಕಾರಣಕ್ಕೆ ಜನ ಸ
Dakshina Kannada Businessman Death: ದಕ್ಷಿಣ ಕನ್ನಡ ಕಡಬ ತಾಲೂಕಿನ ನೆಲ್ಯಾಡಿಯ ಉದ್ಯಮಿ ಸುದೀಪ್ ರೈ ಮದುವೆಯಾಗಿ ಒಂದೇ ತಿಂಗಳಿಗೆ ವಿಷಕುಡಿದು ಆತ್ಮಹತ್ಯೆ ಮಾಡಿದ್ದಾರೆ. ಸದ್ಯ ಪ್ರಕರಣದ ತನಿಖೆ ಆರಂಭವಾಗಿದ್ದು, ಪತ್ನಿ ವಿರುದ್ಧವೂ ಆರೋಪ ಕೇಳಿಬಂದ
ಭಾರತದ ನಂಬರ್ ಒನ್ ಶತ್ರು, ಜೈಷ್-ಎ-ಮೊಹಮ್ಮದ್ (JeM) ಉಗ್ರ ಸಂಘಟನೆಯ ಮುಖ್ಯಸ್ಥ ಮಸೂದ್ ಅಜರ್ಗೆ ಪಾಕಿಸ್ತಾನದಲ್ಲಿ ಭಾರೀ ಆಘಾತ ಎದುರಾಗಿದೆ. ಮಸೂದ್ ಅಜರ್ನ ಸಹೋದರ ಹಾಗೂ ಜೈಷ್-ಎ-ಮೊಹಮ್ಮದ್ನ ಪ್ರಮುಖ ನಾಯಕ ಮೊಹಮ್ಮದ್ ತಾಹಿರ್ ಅನ್
ಬೆಂಗಳೂರಿನಲ್ಲಿ ಟೆಕ್ಕಿಗಳಿಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪತಿ ರೂಮ್ನಲ್ಲಿ ಆತ್ಮಹತ್ಯೆ ಮಾಡಿಕೊಂಡ ಬೆನ್ನಲ್ಲೆ ಪತ್ನಿಗೂ ಅಪಾರ್ಟ್ಮೆಂಟ್ನ 17 ನೇ ಫ್ಲೋರ್ನಿಂದ ಜಿಗಿದು ಜೀವನ ಕೊನೆಗೊಳಿಸಿದ್ದಾರೆ. ಇಬ್ಬರು ತೆ
ಮಧ್ಯಪ್ರಾಚ್ಯದಲ್ಲಿ ಯುದ್ದದಿಂದಾಗಿ ಹೊರ್ಮುಜ್ ಜಲಸಂಧಿಯಲ್ಲಿ ಒತ್ತಡ ಇಡೀ ಜಗತ್ತಿಗೆ ತಟ್ಟುತ್ತಿದ್ದು, ಈ ನಡುವೆ ಯುದ್ಧ 6ವಾರಗಳಿಂತ ಹೆಚ್ಚು ಕಾಲ ಮುಂದುವರೆಯುವ ಆತಂಕದಿಂದಾಗಿ ಟ್ರಂಪ್ ಹೊರ್ಮುಜ್ ಜಲಸಂಧಿಯನ್ನು ಮುಕ್ತ
ಗಣಿಗಾರಿಕೆಗೆ ಹೆಸರಾದ ಬಳ್ಳಾರಿ ಜಿಲ್ಲೆಯಲ್ಲಿ ಹಿಂದೂ ಧಾರ್ಮಿಕ ಮತ್ತು ದತ್ತಿ ಇಲಾಖೆಯ ವ್ಯಾಪ್ತಿಗೆ ಬರುವ 'ಎ' ಮತ್ತು 'ಬಿ' ವರ್ಗದ ದೇವಸ್ಥಾನಗಳ ಆದಾಯ ವರ್ಷದಿಂದ ವರ್ಷಕ್ಕೆ ಗಣನೀಯವಾಗಿ ಏರಿಕೆಯಾಗುತ್ತಿದೆ. ಜಿಲ್ಲೆಯ ಐದು ತಾಲ
ಮಧ್ಯಪ್ರಾಚ್ಯ ಸಂಘರ್ಷದಲ್ಲಿ ಭಾರತದ ನಿಲುವಿನ ಬಗ್ಗೆ ಚಕಾರ ಎತ್ತಿದ್ದ ಕೆಲವರಿಗೆ, ಭಾರತದ ನಿಲುವು ಅದೆಷ್ಟು ಸರಿಯಾಗಿದೆ ಎಂಬುದನ್ನು ಮನವರಿಕೆ ಮಾಡಿಕೊಡುವ ಬೆಳವಣಿಗೆಗಳು ನಡೆಯುತ್ತಲೇ ಇವೆ. ಭಾರತವನ್ನು ಇರಾನ್ ತನ್ನ ಮಿತ್ರ
ಬಿಹಾರದ ನಳಂದ ಜಿಲ್ಲೆಯ ಮಘರಾ ಗ್ರಾಮದ ಪ್ರಸಿದ್ಧ ಶೀತಲಾ ಮಾತಾ ದೇವಸ್ಥಾನದಲ್ಲಿ ಇಂದು ಕಾಲ್ತುಳಿತ ಸಂಭವಿಸಿದೆ. ಚೈತ್ರ ಮಾಸದ ಕೊನೆಯ ಮಂಗಳವಾರದ ವಿಶೇಷ ಪೂಜೆಯ ಹಿನ್ನೆಲೆಯಲ್ಲಿ ಸಾವಿರಾರು ಭಕ್ತರು ದೇವಸ್ಥಾನದಲ್ಲಿ ನೆರೆದಿದ್

31 C