SENSEX
NIFTY
GOLD
USD/INR

Weather

20    C

ಡಿಜಿಟಲ್ ಸುದ್ದಿ ಮೂಲಗಳು

... ...View News by News Source
ಎಲ್‌ಒಸಿ ಬಳಿ ಮಿಲಿಟರಿ ಡ್ರೋನ್‌ಗಳ ಹಾರಾಟ; ಕತ್ತಲಲ್ಲಿ ಬರುವ ಪಾಕಿಸ್ತಾನ ಎಂಬ ಹೇಡಿಯ ಕಳ್ಳಾಟ!

ನೇರ ಯುದ್ಧದಲ್ಲಿ ಭಾರತವನ್ನು ಎಂದಿಗೂ ಗೆಲ್ಲಲಾಗದ ಪಾಕಿಸ್ತಾನ, ನಮ್ಮ ಪರೋಕ್ಷ ಯುದ್ಧ ಸಾರಿದೆ. ಈ ಪ್ರಾಕ್ಸಿ ವಾರ್‌ನಲ್ಲಿ ಅದು ಡ್ರೋನ್‌ಗಳ ಮೂಲಕ ಭಾರತದ ಗಡಿಯಲ್ಲಿ ಶಸ್ತ್ರಾಸ್ತ್ರಗಳನ್ನು ಮತ್ತು ಮಾದಕವಸ್ತುಗಳನ್ನು ಕಳ್ಳಸಾ

11 Jan 2026 10:31 pm
ಪ್ರತಿಭಟನಾಕಾರರು ದೇವರ ವಿರೋಧಿಗಳು, ನೇಣುಗಂಬದಲ್ಲಿ ನೇತಾಡಲಿವೆ ಕೊರಳುಗಳು; ಇರಾನ್‌ ಎಚ್ಚರಿಕೆ!

ಇರಾನ್‌ನಲ್ಲಿ ಭುಗಿಲೆದ್ದಿರುವ ಪ್ರತಿಭಟನೆಗಳನ್ನು ಹತ್ತಿಕ್ಕಲು ಹರಸಾಹಸಪಡುತ್ತಿರುವ ಅಲ್ಲಿನ ಸರ್ಕಾರ, ಇದೀಗ ಪ್ರತಿಭಟನಾಕಾರರಿಗೆ ಗಂಭೀರ ಎಚ್ಚರಿಕೆಗಳನ್ನು ನೀಡಲಾರಂಭಿಸಿದೆ. ಖಮೇನಿ ಆಡಳಿತ ವಿರೋಧಿ ಪ್ರತಿಭಟನೆಗಳಲ್ಲಿ

11 Jan 2026 10:11 pm
IND Vs NZ- ಚೇಸ್ ಮಾಸ್ಟರ್ ವಿರಾಟ್ ಕೊಹ್ಲಿ ಸೆಂಚುರಿ ತಪ್ಪಿದರೂ ಎಡವದ ಕೆಎಲ್ ರಾಹುಲ್ ಭರ್ಜರಿ ಫಿನಿಶ್!

India Beat New Zealand- ಭರ್ಜರಿ ಫಾರ್ಮ್ ನಲ್ಲಿರುವ ವಿರಾಟ್ ಕೊಹ್ಲಿ ಅವರ ಶತಕದ ಹೊಸ್ತಿಲಲ್ಲಿ ಔಟಾದಾಗ ಪಂದ್ಯ ನ್ಯೂಜಿಲೆಂಡ್ ಕಡೆಗೆ ವಾಲಿತ್ತು. ಎರಡು ಓವರ್ ಗಳಲ್ಲಿ 3 ವಿಕೆಟ್ ಉರುಳಿದ ಮಧ್ಯಮ ವೇಗಿ ಕೈಲ್ ಜಾಮಿಸನ್ ಭಾರತದ ಪಾಳಯದಲ್ಲಿ ಆತಂಕ

11 Jan 2026 9:45 pm
ಬಿಡಿಎ 8 ಬಡಾವಣೆಗಳು ಗ್ರೇಟರ್ ಬೆಂಗಳೂರು ಪ್ರಾಧಿಕಾರಕ್ಕೆ ಹಸ್ತಾಂತರ: ನಗರಾಭಿವೃದ್ಧಿ ಇಲಾಖೆ ಅಧಿಸೂಚನೆ; ಯಾವೆಲ್ಲಾ?

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ 8 ಬಡಾವಣೆಗಳನ್ನು ಗ್ರೇಟರ್ ಬೆಂಗಳೂರು ಪ್ರಾಧಿಕಾರಕ್ಕೆ ಹಸ್ತಾಂತರಿಸಲಾಗಿದೆ. ತೆರಿಗೆ ವಸೂಲಿ ಅಧಿಕಾರವನ್ನು ನಗರ ಪಾಲಿಕೆಗಳಿಗೆ ನೀಡಲಾಗಿದ್ದು, ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಬಿಡಿ

11 Jan 2026 9:32 pm
ಬೆಂಗಳೂರು ಟೆಕ್ಕಿ ಶರ್ಮಿಳಾ ಸತ್ತಿದ್ದು ಬೆಂಕಿ ಅವಘಡದಲ್ಲಿ ಅಲ್ಲ! ತನಿಖೆಯಿಂದ ಬಯಲಾಯ್ತು ಸ್ಪೋಟಕ ಸತ್ಯ

ಬೆಂಗಳೂರಿನಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಶರ್ಮಿಲಾ ಅವರನ್ನು ಲೈಂಗಿಕ ಕಿರುಕುಳಕ್ಕೆ ನಿರಾಕರಿಸಿದ ಕಾರಣಕ್ಕೆ 18 ವರ್ಷದ ಯುವಕನೊಬ್ಬ ಕೊಲೆ ಮಾಡಿದ್ದಾನೆ. ಆರೋಪಿ, ಶರ್ಮಿಲಾ ಅವರ ಫ್ಲಾಟ್‌ಗೆ ನುಗ್ಗಿ, ನಿರಾಕರಿಸಿದಾಗ ಉಸಿರುಗ

11 Jan 2026 9:16 pm
ರೋಹಿತ್ ಶರ್ಮಾ ವಿಶ್ವದಾಖಲೆಯ ಸಿಕ್ಸರ್; ಹಿಟ್ ಮ್ಯಾನ್ ಬೊಂಬಾಟ್ ಹೊಡೆತಕ್ಕೆ ವಿರಾಟ್ ಕೊಹ್ಲಿ ರಿಪ್ಲೈ ವೈರಲ್!

Rohit Sharma Sixes World Record- ಭಾರತದ ಮಾಜಿ ನಾಯಕ ರೋಹಿತ್ ಶರ್ಮಾ ಅವರು ಇದೀಗ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 650 ಸಿಕ್ಸರ್‌ಗಳ ಗಡಿ ದಾಟಿದ ಮೊದಲ ಆಟಗಾರರಾಗಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ವಡೋದರಾದಲ್ಲಿ ನಡೆದ ಪ್ರಥಮ ಏಕದಿನ ಪಂದ್ಯದಲ

11 Jan 2026 8:57 pm
ಬೆಂಗಳೂರಿನಲ್ಲಿ ಹೋಂ ಗಾರ್ಡ್‌ ಮೇಲೆ ನಡುರಸ್ತೆಯಲ್ಲಿ ಹಲ್ಲೆ ನಡೆಸಿದ ಯುವತಿ ಮೋಹಿನಿ ಬಂಧನ

ಕರ್ತವ್ಯನಿರತ ಹೋಂಗಾರ್ಡ್‌ ಮೇಲೆ ತಲೆಗೂದಲು ಹಿಡಿದು ಹಲ್ಲೆ ನಡೆಸಿದ ಯುವತಿಯನ್ನು ರಾಮಮೂರ್ತಿ ನಗರ ಪೊಲೀಸರು ಬಂಧಿಸಿದ್ದಾರೆ. ಕೆ.ಆರ್‌.ಪುರ ಬಸ್‌ ನಿಲ್ದಾಣದ ಬಳಿ ಸಂಚಾರ ನಿಯಂತ್ರಿಸುತ್ತಿದ್ದ ಹೋಂಗಾರ್ಡ್‌ ಲಕ್ಷ್ಮೀ ನರಸಮ್

11 Jan 2026 8:06 pm
Virat Kohli ಒಂದೇ ದಿನ ಡಬಲ್ ಸಾಧನೆ; ಸೌರವ್ ಗಂಗೂಲಿ ಮೈಲಿಗಲ್ಲು, ಸಚಿನ್ ತೆಂಡೂಲ್ಕರ್ ವಿಶ್ವದಾಖಲೆ ಮೀರಿ ನಿಂತ ಚೀಕೂ!

Virat Kohli Double Achievement- ವಿರಾಟ್ ಕೊಹ್ಲಿ ಅವರು ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಡಬಲ್ ಸಾಧನೆ ಮಾಡಿದ್ದಾರೆ. ಭಾರತದ ಕ್ರಿಕೆಟ್ ದಿಗ್ಗಜರಾದ ಸಚಿನ್ ತೆಂಡೂಲ್ಕರ್ ಮತ್ತು ಸೌರಲವ್ ಗಂಗೂಲಿ ಅವರು ತಲುಪಿದ್ದ 2 ಅಪರೂಪದ ಮೈಲಿಗಲ್ಲುಗಳನ

11 Jan 2026 7:47 pm
ಅಕ್ಕಪಕ್ಕದಲ್ಲಿ ಇರುವವರೇ ನಿಮಗೆ ಮೋಸ ಮಾಡುತ್ತಾರೆ, ಎಚ್ಚರ: ಡಿಕೆ ಶಿವಕುಮಾರ್ ಹೇಳಿದ್ದು ಯಾರಿಗೆ?

ರಾಜಕೀಯ ಹಿನ್ನೆಲೆಯಿಲ್ಲದೆ ಈ ಮಟ್ಟಕ್ಕೆ ಬಂದಿದ್ದೇನೆ, ಮುಂದೆಯೂ ಪಕ್ಷದವರು ನನ್ನ ಬಗ್ಗೆ ತೀರ್ಮಾನ ಮಾಡುತ್ತಾರೆ ಎಂಬ ವಿಶ್ವಾಸವಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ಪ್ರಯತ್ನ ವಿಫಲವಾದರೂ ಪ್ರಾರ್ಥನೆ ವಿಫಲವ

11 Jan 2026 7:43 pm
ತಡ ಮಾಡದೇ ಡೀಲ್‌ ಮಾಡಿಕೊಳ್ಳಿ, ಕ್ಯೂಬಾಗೆ ಡೊನಾಲ್ಡ್‌ ಟ್ರಂಪ್‌ ಎಚ್ಚರಿಕೆ; ಆರ್‌ ಯು ಓಕೆ ಎಂದು ಕೇಳಿದ ಕೆರಿಬಿಯನ್ ರಾಷ್ಟ್ರ!

ತಡವಾಗುವ ಮೊದಲು ನಮ್ಮೊಂದಿಗೆ ಒಪ್ಪಂದ ಮಾಡಿಕೊಳ್ಳಿ, ಇಲ್ಲವಾದರೆ.. ಇದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಕ್ಯೂಬಾಗೆ ಎಚ್ಚರಿಕೆ ನೀಡಿರುವ ರೀತಿ. ವೆನೆಜುವೆಲಾ ಬಿಕ್ಕಟ್ಟಿನ ಬಳಿಕ ಕ್ಯೂಬಾದತ್ತ ತಮ್ಮ ದೃಷ್ಟಿ ನೆಟ್

11 Jan 2026 7:39 pm
SIR Row; ಗುರುತು ಪರಿಶೀಲನೆಗೆ ನೌಕಾಸೇನೆ ಮಾಜಿ ಮುಖ್ಯಸ್ಥರಿಗೆ ಬುಲಾವ್‌: ವೀರಚಕ್ರ ಪ್ರಶಸ್ತಿ ಪುರಸ್ಕೃತ ಹೇಳಿದ್ದೇನು?

ಚುನಾವಣಾ ಆಯೋಗದ ಮತದಾರರ ಪಟ್ಟಿ ಪರಿಷ್ಕರಣೆ ಸಾಧಕ-ಬಾಧಕಗಳ ಚರ್ಚೆ ಒತ್ತಟ್ಟಿಗಿರಲಿ. SIR ಪ್ರಕ್ರಿಯೆಯಲ್ಲಿ ಆಗುತ್ತಿರುವ ಗೊಂದಲಗಳಿಗೆ ಪರಿಹಾರ ಕಂಡುಕೊಳ್ಳುವಲ್ಲಿ ಚುನಾವಣಾ ಆಯೋಗ ಇನ್ನೂ ಯಶಸ್ವಿಯಾಗಿಲ್ಲ. ಇದಕ್ಕೆ ಪುಷ್ಠಿ ಎಂ

11 Jan 2026 6:47 pm
ಗದಗ ಲಕ್ಕುಂಡಿ ನಿಧಿ ಸತ್ಯ ಬಿಚ್ಚಿಟ್ಟ ಪುರಾತತ್ವ ಇಲಾಖೆ ಅಧಿಕಾರಿ! 470 ಗ್ರಾಂ ಚಿನ್ನಾಭರಣ ವಾಪಸ್‌ಗೆ ಕುಟುಂಬ ಪಟ್ಟು

ಗದಗದ ಲಕ್ಕುಂಡಿಯಲ್ಲಿ ಮನೆಯೊಂದರಲ್ಲಿ ಪತ್ತೆಯಾದ ಬೆಲೆಬಾಳುವ ವಸ್ತುಗಳು ನಿಧಿಯಲ್ಲ, ಬದಲಾಗಿ ಹಿರಿಯರು ಅಡುಗೆ ಕೋಣೆಯಲ್ಲಿ ಕೂಡಿಟ್ಟಿದ್ದ ಆಭರಣಗಳು ಎಂದು ಪುರಾತತ್ವ ಇಲಾಖೆ ಸ್ಪಷ್ಟಪಡಿಸಿದೆ. ಪ್ರಾಮಾಣಿಕವಾಗಿ ಆಭರಣಗಳನ್ನು

11 Jan 2026 5:57 pm
`ಟ್ರೋಲ್ ಗಳೆಲ್ಲಾ ನಾನ್ ಸೆನ್ಸ್': ಕಿವೀಸ್ ರೆಕ್ಕೆ ಪುಕ್ಕ ಮುರಿದ ಹರ್ಷಿತ್ ರಾಣಾ ಪರ ಹರ್ಷ ಬೋಗ್ಲೆ ಬ್ಯಾಟಿಂಗ್!

Harsha Bhogle On Harshit Rana- ಖ್ಯಾತ ಕ್ರಿಕೆಟ್ ವಿಮರ್ಶಕ ಹರ್ಷ ಬೋಗ್ಲೆ ಅವರು ವೇಗದ ಬೌಲರ್ ಹರ್ಷಿತ್ ರಾಣಾ ಅವರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ 'ಅರ್ಥಹೀನ' ಮಾತುಗಳಿಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ರಾಣಾ ಅವರು

11 Jan 2026 5:55 pm
ಕೇರಳದ ಕೆಂಪುಕೋಟೆಗೆ ಕೇಸರಿ ಧ್ವಜದ ಜೊತೆ ನುಗ್ಗಿದ ಅಮಿತ್‌ ಶಾ; ರಾಜಕೀಯ ಸಮೀಕರಣ ಬದಲಾಯಿಸಲಿದೆ ಬಿಜೆಪಿ ಮಿಷನ್‌ 2026?

ಮುಂಬರುವ ಏಪ್ರಿಲ್‌ನಲ್ಲಿ ವಿಧಾನಸಭೆ ಚುನಾವಣೆ ಎದುರಿಸಲಿರುವ ಕೇರಳದಲ್ಲಿ, ಕೆಂಪು vs ಕೇಸರಿ ರಾಜಕೀಯ ಕದನ ಆರಂಭವಾಗಿದೆ. ಕೇರಳದಲ್ಲಿ ತನ್ನ ಅಸ್ತಿತ್ವ ಸದಾಬೀತುಪಡಿಸುವ ಹುಮ್ಮಸ್ಸಿನೊಂದಿಗೆ, ಬಿಜೆಪಿ ಚುನಾವಣೆಗೆ ಭರ್ಜರಿ ಸಿದ

11 Jan 2026 5:43 pm
ಕಿಂಗ್ ಕೊಹ್ಲಿ ಜೊತೆ `ಮಿನಿ ಕೊಹ್ಲಿ'! ವಡೋದರಾದಲ್ಲಿ ಕಾಣಿಸಿಕೊಂಡ ಬಾಲಕ ಥೇಟ್ ವಿರಾಟ್ ಬಾಲ್ಯದ ಝೆರಾಕ್ಸ್!

Virat Kohli WIth Mini Kohli- ವಡೋದರಾದಲ್ಲಿ ನಡೆದ ಭಾರತ ಮತ್ತು ನ್ಯೂಜಿಲೆಂಡ್ ಪಂದ್ಯಕ್ಕೂ ಮೊದಲು ನಡೆದ ಪ್ರ್ಯಾಕ್ಟೀಸ್ ಸೆಶನ್ ವೇಳೆ ವಿರಾಟ್ ಕೊಹ್ಲಿಯ ಬಾಲ್ಯದ ಪ್ರತಿರೂಪದಂತಿದ್ದ ಬಾಲಕನೊಬ್ಬ ಎಲ್ಲರ ಗಮನ ಸೆಳೆದ. ನೆರೆದಿದ್ದ ಜನರೆಲ್ಲರೂ ಈ

11 Jan 2026 5:00 pm
ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಮೊಬೈಲ್‌ ಹಾಗೂ ಇಂಟರ್‌ನೆಟ್‌ ಏಕೆ ಬಳಸಲ್ಲ? ಇದಕ್ಕೆ ಕಾರಣವನ್ನು ಅವರ ಮಾತಿನಿಂದಲೇ ಕೇಳಿ!

ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರು ಮೊಬೈಲ್ ಮತ್ತು ಇಂಟರ್ನೆಟ್ ಬಳಸುವುದಿಲ್ಲ. ಅವರು ತಮ್ಮ ಕೆಲಸಗಳಿಗೆ ರಹಸ್ಯ ಸಂವಹನ ವ್ಯವಸ್ಥೆಗಳನ್ನು ಬಳಸುತ್ತಾರೆ. ದೋವಲ್ ಅವರು ತಂತ್ರಜ್ಞಾನದ ಭದ್ರತಾ ಅಪಾಯಗಳನ್ನ

11 Jan 2026 4:47 pm
ಹತೋಟಿ ತಪ್ಪಿದ ಇರಾನ್‌, ಅಮೆರಿಕದ ಹಸ್ತಕ್ಷೇಪ ಸಾಧ್ಯತೆ ತಿಳಿದು ಆ್ಯಕ್ಟೀವ್‌ ಆದ ಇಸ್ರೇಲ್‌; ಮಧ್ಯಪ್ರಾಚ್ಯ ಬ್ಯಾಕ್‌ ಟು ಸ್ಕ್ವೇರ್‌!

ಕಾಲಚಕ್ರ ಒಂದು ಸುತ್ತು ಸುತ್ತುತ್ತದೆ ಅಂತಾರಲ್ಲ, ಅದೆಷ್ಟು ನಿಜ ನೋಡಿ. 2025ರ ಜೂನ್‌ನಲ್ಲಿ ಬರೋಬ್ಬರಿ 12 ದಿನಗಳ ಕಾಲ ಬಡಿದಾಡಿದ್ದ ಇರಾನ್‌, ಇಸ್ರೇಲ್‌ ಮತ್ತು ಅಮೆರಿಕ ಮತ್ತೆ ಮಧ್ಯಪ್ರಾಚ್ಯದಲ್ಲಿ ಸೆಂಟರ್‌ ಆಫ್‌ ಅಟ್ರ್ಯಾಕ್ಷನ್

11 Jan 2026 4:18 pm
ಅಳಿಸಲು ಎಷ್ಟೇ ಪ್ರಯತ್ನಿಸಿದರೂ ಉಳಿಯಿತು, ಸೋಮನಾಥವು ಭಾರತದ ಧೈರ್ಯ, ಆಧ್ಯಾತ್ಮಿಕ ಶಕ್ತಿಯ ಜೀವಂತ ಸಾಕ್ಷಿ: ಪ್ರಧಾನಿ ಮೋದಿ

ಪ್ರಧಾನಿ ನರೇಂದ್ರ ಮೋದಿ ಅವರು ಗುಜರಾತ್‌ನ ಸೋಮನಾಥ ದೇಗುಲದಲ್ಲಿ ಶೌರ್ಯ ಯಾತ್ರೆ ನಡೆಸಿ, ದೇಗುಲದ ಸಂಘರ್ಷಮಯ ಇತಿಹಾಸವನ್ನು ನೆನಪಿಸಿಕೊಂಡರು. ಭಾರತದ ನಾಗರಿಕತೆಯ ಶಕ್ತಿ ಹೇಗೆ ಉಳಿದುಕೊಂಡಿದೆ ಎಂಬುದರ ಕುರಿತು ಸಂದೇಶ ನೀಡಿದ

11 Jan 2026 4:07 pm
ದಾವಣಗೆರೆ ದಕ್ಷಿಣ ಕ್ಷೇತ್ರ: ಮುಸ್ಲಿಂ ಸೇರಿ 4 ಸಮುದಾಯದ ಆಕಾಂಕ್ಷಿಗಳು ಕಾಂಗ್ರೆಸ್‌ ಟಿಕೆಟ್‌ಗೆ ಪಟ್ಟು! ಶಾಮನೂರು ಕುಟುಂಬ ದೂರ?

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ಕಾಂಗ್ರೆಸ್‌ ಟಿಕೆಟ್‌ಗಾಗಿ ಅಹಿಂದ ಸಮುದಾಯದ ನಾಯಕರು ಒತ್ತಡ ಹೇರುತ್ತಿದ್ದಾರೆ. ಮುಸ್ಲಿಂ, ದಲಿತ, ಹಿಂದುಳಿದ ಮತ್ತು ಲಿಂಗಾಯತ ಪಂಚಮಸಾಲಿ ಸಮುದಾಯಗಳಿಗೆ ಟಿಕೆಟ್‌ ನ

11 Jan 2026 4:01 pm
ಸೋಮನಾಥ ಸ್ವಾಭಿಮಾನ ಪರ್ವ: ಆಕ್ರಮಣಕಾರರು ಇತಿಹಾಸದ ಪುಟ ಸೇರಿದರು, ಸೋಮನಾಥ ಇಂದಿಗೂ ಅಚಲ; ಪ್ರಧಾನಿ ಮೋದಿ ಬಣ್ಣನೆ

ಸೋಮನಾಥದಲ್ಲಿ 'ಸೋಮನಾಥ ಸ್ವಾಭಿಮಾನ ಪರ್ವ' ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಅವರು ಭಾಷಣ ಮಾಡಿದರು. ದೇವಾಲಯದ ಧ್ವಜವು ಭಾರತದ ಶೌರ್ಯದ ಸಂಕೇತ ಎಂದು ಬಣ್ಣಿಸಿದರು. ಘಜ್ನಿ ಮತ್ತು ಔರಂಗಜೇಬರ ದಾಳಿಗಳು ನಮ್ಮ ನಂಬಿಕೆಗಳನ್ನು ಅಲು

11 Jan 2026 3:36 pm
WPL ನಲ್ಲಿ ಜೆಮಿಮಾ ರೋಡ್ರಿಗಸ್ ಹೊಸ ಇತಿಹಾಸ! ಸ್ಮೃತಿ ಮಂದಾನ ಹೆಸರಲ್ಲಿದ್ದ ಅಪರೂಪದ ದಾಖಲೆಗೆ ಈಗ ಈಕೆಯೇ ಒಡತಿ!

Smriti Mandhana Vs Jemimah Rodrigues- ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ವಿರುದ್ಧ ಸೋಲನುಭವಿಸಿತು. ಆದರೆ ಈ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮುನ್ನಡೆಸಿದ ಜೆಮಿಮಾ ರೋಡ್ರಿಗಸ್ ಅ

11 Jan 2026 3:23 pm
ದಾವಣಗೆರೆಯಲ್ಲಿ ಕಾರಿನ ಒಳಗೆ ಕುಳಿತು ಬೆಂಕಿ ಹಚ್ಚಿಕೊಂಡು ಬಿಜೆಪಿ ಮುಖಂಡ ಆತ್ಮಹತ್ಯೆ! ಪೊಲೀಸರಿಂದ ತನಿಖೆ ಆರಂಭ

ದಾವಣಗೆರೆ ಜಿಲ್ಲೆಯಲ್ಲಿ ಬಿಜೆಪಿ ಮುಖಂಡರೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹಣಕಾಸಿನ ವಿಚಾರವಾಗಿ ಕುಟುಂಬದಲ್ಲಿ ಜಗಳ ನಡೆದಿದೆ. ಇದರಿಂದ ಮನನೊಂದ ಚಂದ್ರಶೇಖರ ಸಂಕೋಳ ಕಾರಿನಲ್ಲಿ ಬೆಂಕಿ ಹಚ್ಚಿಕೊಂಡು ಪ್ರಾಣ ಕಳೆದುಕ

11 Jan 2026 2:51 pm
ಠಾಕ್ರೆಗಳು ಮನಸ್ಸು ಮಾಡಿದರೆ ಕೆಲವೇ ನಿಮಿಷಗಳಲ್ಲಿ ಮುಂಬೈಯನ್ನು ಮುಚ್ಚಬಹುದು: ಸಂಜಯ್ ರಾವತ್

ಠಾಕ್ರೆ ಕುಟುಂಬವನ್ನು ಅಳಿಸಿಹಾಕಲು ಸಾಧ್ಯವಿಲ್ಲ, ನಾವು ಮನಸ್ಸು ಮಾಡಿದರೆ ಕೆಲವೇ ನಿಮಿಷಗಳಲ್ಲಿ ಮುಂಬೈಯನ್ನು ಮುಚ್ಚಬಹುದು ಎಂದು ಶಿವಸೇನೆ (ಯುಬಿಟಿ) ಸಂಸದ ಸಂಜಯ್ ರಾವತ್ ಎಚ್ಚರಿಸಿದ್ದಾರೆ. 2026ರ ಬಿಎಂಸಿ ಚುನಾವಣೆ ಸಮೀಪಿಸುತ

11 Jan 2026 2:12 pm
ಕಿವೀಸ್ ವಿರುದ್ಧ ಏಕದಿನ ಸರಣಿಯಿಂದ ರಿಷಬ್ ಪಂತ್ ಔಟ್; ಧ್ರುವ್ ಜ್ಯುರೆಲ್ ಇನ್! ಸ್ಟಾರ್ ವಿಕೆಟ್ ಕೀಪರ್ ಗೆ ಏಕಾಏಕಿ ಏನಾಯ್ತು?

Rishabh Sharma Injury- ಭಾರತದ ಸ್ಟಾರ್ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್ ತಾಲೀಮಿನ ವೇಳೆ ಗಾಯಗೊಂಡ ಕಾರಣ ಇದೀಗ ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯಿಂದ ಹೊರಗುಳಿಯಲಿದ್ದಾರೆ. ಅವರಿಗೆ ಬದಲಿಯಾಗಿ ಧ್ರುವ್ ಜ್ಯುರೆಲ್ ಅಯ್ಕೆಯಾಗಿದ್

11 Jan 2026 2:08 pm
ಬೆಂಗಳೂರು ಸಿಟಿ KSR ರೈಲು ನಿಲ್ದಾಣ ಕಾಮಗಾರಿ: 6 ಪ್ರಮುಖ ರೈಲುಗಳ ಆಗಮನ ನಿರ್ಗಮನ ಒಂದೂವರೆ ತಿಂಗಳು ರದ್ದು! ಯಾವೆಲ್ಲಾ?

ಕೆಎಸ್‌ಆರ್ ಬೆಂಗಳೂರು ನಿಲ್ದಾಣದಲ್ಲಿ ಕಾಮಗಾರಿ ಹಿನ್ನೆಲೆಯಲ್ಲಿ ಜನವರಿ 16 ರಿಂದ ಮಾರ್ಚ್ ಆರಂಭದವರೆಗೆ ಹಲವು ಪ್ರಮುಖ ರೈಲುಗಳ ಆಗಮನ-ನಿರ್ಗಮನ ನಿಲ್ದಾಣ ಬದಲಾವಣೆ ಮಾಡಲಾಗಿದೆ. ಕೆಲವು ರೈಲುಗಳು ಬೆಂಗಳೂರು ಕಂಟೋನ್ಮೆಂಟ್, ಯಶವ

11 Jan 2026 2:04 pm
ರಷ್ಯಾ ತೈಲ ಖರೀದಿ ರಾಷ್ಟ್ರಗಳ ಮೇಲೆ 500% ಸುಂಕದ 'ಬ್ರಹ್ಮಾಸ್ತ್ರ' ಪ್ರಯೋಗಿಸಲು ಟ್ರಂಪ್ ಸಿದ್ಧ! ಭಾರತದ ರಫ್ತು ವಲಯಕ್ಕೆ ಎದುರಾಗಿದೆಯೇ ಭಾರಿ ಸಂಕಷ್ಟ?

ಅಮೆರಿಕವು ರಷ್ಯಾದಿಂದ ತೈಲ ಖರೀದಿಸುವ ದೇಶಗಳ ಮೇಲೆ ಶೇ.500ರಷ್ಟು ಸುಂಕ ವಿಧಿಸಲು ಮುಂದಾಗಿದೆ. ಈ ಮಸೂದೆ ಜಾರಿಯಾದರೆ ಭಾರತದ ರಫ್ತು ವಲಯಕ್ಕೆ ದೊಡ್ಡ ಹೊಡೆತ ಬೀಳಲಿದೆ. ಜವಳಿ, ರತ್ನ, ಪಾದರಕ್ಷೆ, ರಾಸಾಯನಿಕ, ಯಂತ್ರೋಪಕರಣಗಳ ಮೇಲೆ ಪರ

11 Jan 2026 2:04 pm
Karnataka Weather: ಜ.12 ರಂದು ಈ ಕೆಲವು ಜಿಲ್ಲೆಗಳಿಗೆ ಮಳೆ ಮುನ್ಸೂಚನೆ: ಜ.17 ರವರೆಗೂ ಎಲ್ಲೆಲ್ಲಿ ಗರಿಷ್ಠ ಚಳಿ? ಇಲ್ಲಿದೆ ವಿವರ

ರಾಜ್ಯದ ಅದರಲ್ಲೂ ರಾಜಧಾನಿ ಬೆಂಗಳೂರಿನ ಹವಾಮಾನ ವಿಪರೀತ ಚಳಿ ಹಾಗೂ ಮೋಡ ಕವಿದ ವಾತಾವರಣದಿಂದ ತುಂಬಿದೆ. ಉತ್ತರ ಒಳನಾಡಿನಲ್ಲಿ ಕನಿಷ್ಠ ತಾಪಮಾನ ಮತ್ತಷ್ಟು ಕುಸಿತುವ ಮುನ್ನೆಚ್ಚರಿಕೆ ನೀಡಲಾಗಿದೆ. ಜನವರಿ 17ರವರೆಗೂ ಯಾವ್ಯಾವ ಜ

11 Jan 2026 1:51 pm
ಮುಂಬೈ ಬಗ್ಗೆ ಅಣ್ಣಾಮಲೈ ಹೇಳಿಕೆ ಬಿರುಗಾಳಿ; ಬಂಧನಕ್ಕೆ ಶಿವಸೇನೆ ಆಗ್ರಹ

ಮಾಜಿ ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ. ಅಣ್ಣಾಮಲೈ ಅವರ ಮುಂಬೈಯನ್ನು ಅಂತಾರಾಷ್ಟ್ರೀಯ ನಗರ ಎಂದು ಕರೆದ ಹೇಳಿಕೆ ಮಹಾರಾಷ್ಟ್ರದಲ್ಲಿ ರಾಜಕೀಯ ಬಿರುಗಾಳಿ ಎಬ್ಬಿಸಿದೆ. ಮುಂಬೈ ಮಹಾನಗರ ಪಾಲಿಕೆ ಚುನಾವಣೆ ಸಮೀಪಿಸುತ್ತಿರುವಾಗ, ವ

11 Jan 2026 12:54 pm
ಅಯೋಧ್ಯೆ ರಾಮಮಂದಿರದ 15 ಕಿ.ಮೀ ವ್ಯಾಪ್ತಿಯಲ್ಲಿ ಮಾಂಸಾಹಾರ ವಿತರಣೆ ನಿಷೇಧ; ಹೋಟೆಲ್ ಮತ್ತು ಹೋಂಸ್ಟೇಗಳಿಗೂ ಅನ್ವಯ

ಅಯೋಧ್ಯೆಯ ಪವಿತ್ರ ಪಂಚಕೋಸಿ ಪರಿಕ್ರಮ ಪ್ರದೇಶದಲ್ಲಿ ಆನ್‌ಲೈನ್ ಮೂಲಕ ಮಾಂಸಾಹಾರ ವಿತರಣೆಯನ್ನು ಜಿಲ್ಲಾಡಳಿತ ಸಂಪೂರ್ಣವಾಗಿ ನಿಷೇಧಿಸಿದೆ. ರಾಮಮಂದಿರದ ಸುತ್ತಲಿನ 15 ಕಿಲೋಮೀಟರ್ ವ್ಯಾಪ್ತಿಯಲ್ಲಿ ಈ ಆದೇಶ ಜಾರಿಯಲ್ಲಿದೆ. ಹೋ

11 Jan 2026 12:11 pm
ದುರಸ್ತಿ ಕಾಮಗಾರಿ: ಭದ್ರಾ ನಾಲೆಗಳಲ್ಲಿ ನೀರು ಹರಿಯುವುದು ಒಂದು ವಾರ ತಡ

ಭದ್ರಾ ಜಲಾಶಯದಿಂದ ನಾಲೆಗೆ ನೀರು ಹರಿದಿದ್ದರೂ, ನಾಲೆ ದುರಸ್ತಿ ಕಾಮಗಾರಿಗಳಿಂದಾಗಿ ದಾವಣಗೆರೆ ಜಿಲ್ಲೆಯಲ್ಲಿ ಭತ್ತ ನಾಟಿ ಒಂದು ವಾರ ತಡವಾಗಲಿದೆ. ಕೊನೆ ಭಾಗದ ರೈತರು ನೀರಿಗಾಗಿ ಎದುರು ನೋಡುತ್ತಿದ್ದು, ಕಳೆದ ಬಾರಿ ನಾಟಿ ಮಾಡಲ

11 Jan 2026 11:39 am
ಅಶ್ಲೀಲತೆ ಪ್ರಸಾರ ಒಪ್ಪಿಕೊಂಡ ಎಲಾನ್‌ ಮಸ್ಕ್‌; ಕೇಂದ್ರದ ಎಚ್ಚರಿಕೆ ಬೆನ್ನಲ್ಲೇ 'ಎಕ್ಸ್‌' ಸಂಸ್ಥೆಯಿಂದ 3,500 ಪೋಸ್ಟ್, 600 ಖಾತೆಗಳು ರದ್ದು

ಕೇಂದ್ರ ಸರ್ಕಾರವು 'ಎಕ್ಸ್' ಸಾಮಾಜಿಕ ಮಾಧ್ಯಮದಲ್ಲಿ ಹರಡುತ್ತಿರುವ ಅಶ್ಲೀಲ ವಿಷಯಗಳ ವಿರುದ್ಧ ಕಠಿಣ ಕ್ರಮ ಕೈಗೊಂಡಿದೆ. ಸರ್ಕಾರದ ಸೂಚನೆ ಮೇರೆಗೆ 'ಎಕ್ಸ್' 3,500 ಪೋಸ್ಟ್‌ಗಳನ್ನು ಬ್ಲಾಕ್ ಮಾಡಿದೆ. 600 ಬಳಕೆದಾರರ ಖಾತೆಗಳನ್ನು ಶಾಶ್

11 Jan 2026 10:54 am
ಸೋಮನಾಥ ದೇವಾಲಯ ದಾಳಿಯ 1000 ವರ್ಷಗಳ ಸ್ಮರಣೆ; ʻಸ್ವಾಭಿಮಾನ ಪರ್ವʼದಲ್ಲಿ ಪ್ರಧಾನಿ ಮೋದಿ ಭಾಗಿ; ಓಂಕಾರ ಮಂತ್ರ ಪಠಣ

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಗುಜರಾತ್ ಪ್ರವಾಸದಲ್ಲಿದ್ದಾರೆ. ಅವರು ಸೋಮನಾಥ ದೇವಾಲಯದಲ್ಲಿ 'ಸೋಮನಾಥ ಸ್ವಾಭಿಮಾನ ಪರ್ವ'ದಲ್ಲಿ ಭಾಗವಹಿಸಿದರು. ಅಲ್ಲಿ 1000 ವರ್ಷಗಳ ಇತಿಹಾಸವನ್ನು ಸ್ಮರಿಸಲಾಯಿತು. ಬಳಿಕ ರಾಜ್‌ಕೋಟ್‌ನಲ

11 Jan 2026 10:02 am
ಮಲ್ಲಿಗೆ ಬೆಳೆಗೆ ಚಳಿ ಕಾಟ, ಉತ್ಪಾದನೆ ಕುಸಿತ, ಚಿನ್ನದ ಬೆಲೆ

ತೀವ್ರ ಚಳಿಯಿಂದಾಗಿ ಮಲ್ಲಿಗೆ ಉತ್ಪಾದನೆ ಕುಸಿದಿದ್ದು, ಮಾರುಕಟ್ಟೆಗೆ ಪೂರೈಕೆ ಅರ್ಧದಷ್ಟು ಕಡಿಮೆಯಾಗಿದೆ. ಇದರಿಂದಾಗಿ ಮಲ್ಲಿಗೆ ಹೂವಿನ ದರ ನಾಲ್ಕರಿಂದ ಐದು ಪಟ್ಟು ಹೆಚ್ಚಳವಾಗಿದ್ದು, ವಾರಾಂತ್ಯ ಮತ್ತು ಶುಭ ಕಾರ್ಯಗಳಿಗೆ ಚ

11 Jan 2026 10:00 am
ಗಿಲ್ಲಿಗೆ ಆಫರ್‌ ಮೇಲೆ ಆಫರ್‌ ಕೊಟ್ಟ ʻಬಿಗ್‌ʼ ಮನೆಮಂದಿ!

ಗಿಲ್ಲಿಗೆ ಆಫರ್‌ ಮೇಲೆ ಆಫರ್‌ ಕೊಟ್ಟ ʻಬಿಗ್‌ʼ ಮನೆಮಂದಿ!

11 Jan 2026 9:53 am
ಬಿಎಂಸಿಸಿ ಕಾರ್ಯ ಚುರುಕು; ಸಾರ್ವಜನಿಕ ಆಕ್ಷೇಪಣೆಗೆ ತಿಂಗಳ ಅವಕಾಶ

ಬೃಹತ್ ಮೈಸೂರು ಮಹಾನಗರ ಪಾಲಿಕೆ ರಚನೆ ಪ್ರಕ್ರಿಯೆ ಆರಂಭವಾಗಿದ್ದು, ಗ್ರಾಮಾಂತರ ವ್ಯಾಪ್ತಿಯ ರಾಜಕೀಯ ಚಟುವಟಿಕೆಗಳು ಚುರುಕುಗೊಂಡಿವೆ. ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿದ್ದು, 30 ದಿನಗಳೊಳಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀ

11 Jan 2026 9:22 am
ಭದ್ರೆ ಹರಿದರೆ ಮಾತ್ರ ಕೆರೆಗಳಿಗೆ ನೀರಿನ ಭಾಗ್ಯ!

ಭದ್ರಾ ಮೇಲ್ದಂಡೆ ಯೋಜನೆಯ ಚಿತ್ರದುರ್ಗ ಶಾಖಾ ಕಾಲುವೆ ಮೂಲಕ ಫೆಬ್ರವರಿ ಅಂತ್ಯದೊಳಗೆ ಪ್ರಾಯೋಗಿಕವಾಗಿ ನೀರು ಹರಿಸಲು ಸಿದ್ಧತೆ ನಡೆದಿದೆ. ಇದರಿಂದ ಹಿರಿಯೂರು ತಾಲೂಕಿನ 64 ಕೆರೆಗಳಿಗೆ ನೀರು ಹರಿಯುವ ಸಾಧ್ಯತೆ ಇದೆ. ವೇದಾವತಿ ಎಡ

11 Jan 2026 8:17 am
Agriculture Success Story: ತಾಳಿಕೋಟೆ ಮಹಿಳೆಗೆ 'ಪುಣ್ಯ'ಕೋಟಿ ಆಸರೆ, ಸಗಣಿ, ಮೂತ್ರ ಮಾರಿ ತಿಂಗಳಿಗೆ ಅರ್ಧ ಲಕ್ಷಕ್ಕೂ ಹೆಚ್ಚು ಗಳಿಕೆ!

ವಯಸ್ಸಾದ ಹಸು, ಎತ್ತುಗಳನ್ನು ಕಸಾಯಿಖಾನೆಯಿಂದ ರಕ್ಷಿಸಿ, ಅವುಗಳ ಮೂತ್ರ, ಸಗಣಿಯಿಂದ ತಿಂಗಳಿಗೆ 50-60 ಸಾವಿರ ರೂ. ಆದಾಯ ಗಳಿಸುತ್ತಿರುವ ತಾಳಿಕೋಟೆ ತಾಲೂಕಿನ ತುಂಬಗಿ ಗ್ರಾಮದ ಜಯಶ್ರೀ ರಾಮನಗೌಡ ಚೌಧರಿ ಅವರ ಯಶೋಗಾಥೆ. ಸ್ವಂತ ಹಣದಲ್

11 Jan 2026 6:47 am
Operation Hawkeye Strike: ಸಿರಿಯಾದ ಐಸಿಸ್‌ ಉಗ್ರರ ನೆಲೆ ಮೇಲೆ ವೈಮಾನಿಕ ದಾಳಿ ನಡೆಸಿದ ಅಮೆರಿಕ

ಅಮೆರಿಕ ಸಿರಿಯಾದಲ್ಲಿದ್ದ ಐಸಿಸ್ ಉಗ್ರರ ಹಲವು ಅಡಗುತಾಣಗಳ ಮೇಲೆ 'ಆಪರೇಷನ್ ಹಾಕಿ ಸ್ಟ್ರೈಕ್' ಕಾರ್ಯಾಚರಣೆ ನಡೆಸಿವೆ. ಡೊನಾಲ್ಡ್ ಟ್ರಂಪ್ ನಿರ್ದೇಶನದ ಮೇರೆಗೆ ನಡೆದ ಈ ವೈಮಾನಿಕ ದಾಳಿಗಳಲ್ಲಿ ಐಸಿಸ್ ನೆಲೆಗಳನ್ನು ಧ್ವಂಸಗೊಳಿ

11 Jan 2026 6:30 am
ಜ. 11ರಿಂದ 24 ಗಂಟೆ ಭಾರಿ ಚಳಿ; ಈ ಜಿಲ್ಲೆಗಳಲ್ಲಿ ಉಷ್ಣಾಂಶ 3-4 ಡಿಗ್ರಿಗೆ ಕುಸಿತ ಸಾಧ್ಯತೆ

ರಾಜ್ಯದ ಉತ್ತರ ಒಳನಾಡಿನಲ್ಲಿಮುಂದಿನ 24 ಗಂಟೆಗಳಲ್ಲಿತೀವ್ರ ಚಳಿ ಇರಲಿದೆ. ಕನಿಷ್ಠ ತಾಪಮಾನ ಸಾಮಾನ್ಯಕ್ಕಿಂತ 3-6 ಡಿಗ್ರಿ ಸೆಲ್ಸಿಯಸ್ ಕುಸಿಯಲಿದೆ. ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂ

11 Jan 2026 12:22 am
ಡಿ. 23ರಂದು ಬೆಂಗಳೂರಿನ ಬಸವೇಶ್ವರ ನಗರದಲ್ಲಿ ಪತ್ನಿಯ ಹಣೆಗೆ ಗುಂಡಿಟ್ಟು ಕೊಂದಿದ್ದ ಪತಿಯ ಕೇಸ್ ನಲ್ಲಿ ಹೊಸ ಟ್ವಿಸ್ಟ್

ಬೆಂಗಳೂರಿನ ಬಸವೇಶ್ವರ ನಗರದಲ್ಲಿ ನಡೆದಿದ್ದ ಬ್ಯಾಂಕ್ ಮ್ಯಾನೇಜರ್ ಭುವನೇಶ್ವರಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಬ್ಬ ಆರೋಪಿ ಮೌಳೇಶ್‌ ನನ್ನು ಪೊಲೀಸರು ಬಂಧಿಸಿದ್ದಾರೆ. ಪತ್ನಿ ಭುವನೇಶ್ವರಿಯನ್ನು ಕೊಲ್ಲಲು ಪತಿ

10 Jan 2026 11:20 pm
‘ನಿನಗೆ ಇಬ್ಬರು ಹೆಂಡ್ರು…. ನನಗೆ ಒಬ್ಬಳೂ ಇಲ್ಲ’ - ಮದುವೆ ಮಾಡದ ತಂದೆಯನ್ನು ಥಳಿಸಿ ಕೊಂದ ಮಗ

ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆಯಲ್ಲಿ ತಂದೆಯನ್ನು ಮಗನೇ ಹತ್ಯೆಗೈದ ಘಟನೆ ನಡೆದಿದೆ. ಮದುವೆ ಮಾಡದ ಕಾರಣಕ್ಕೆ ಮಗ ತಂದೆಯ ಮೇಲೆ ಹಲ್ಲೆ ನಡೆಸಿದ್ದಾನೆ. ತಂದೆ ಸಣ್ಣ ನಿಂಗಪ್ಪನವರನ್ನು ಮಗ ಎಸ್. ನಿಂಗರಾಜ ರಾಡ್ ನಿಂದ ಹೊಡೆದು ಕೊ

10 Jan 2026 11:02 pm
ಪತಿಯ ಎಡವಟ್ಟಿನಿಂದ ಕೋಟ್ಯಂತರ ರೂಪಾಯಿ, ಜಮೀನು ಕಳೆದುಕೊಂಡೆ - ಬಾಕ್ಸಿಂಗ್ ಮಾಜಿ ವಿಶ್ವ ಚಾಂಪಿಯನ್ ಮೇರಿ ಕೋಂ ಅಳಲು

ಖ್ಯಾತ ಬಾಕ್ಸರ್ ಮೇರಿ ಕೋಂ, ತಮ್ಮ ವಿಚ್ಛೇದನದ ಬಗ್ಗೆ ಮೊದಲ ಬಾರಿಗೆ ಮಾತನಾಡಿದ್ದು, ಪತಿ ಹಣಕಾಸಿನ ದುರುಪಯೋಗ ಮತ್ತು ಮೋಸ ಮಾಡಿದ್ದಾರೆಂದು ಆರೋಪಿಸಿದ್ದಾರೆ. ಗಾಯಗೊಂಡಿದ್ದಾಗ ಕುಟುಂಬದ ಹಣಕಾಸಿನ ಸ್ಥಿತಿ ಅರಿತು, ನಂಬಿದ್ದ ವ್

10 Jan 2026 9:54 pm
ಗುಲಾಬಿ ಮಾರ್ಗದಲ್ಲಿ ಭಾನುವಾರದಿಂದ ಪರೀಕ್ಷಾರ್ಥ ಮೆಟ್ರೋ ರೈಲು ಸಂಚಾರ ಶುರು, ವಾಣಿಜ್ಯ ಸಂಚಾರ ಯಾವಾಗ?

ಬನ್ನೇರುಘಟ್ಟ ರಸ್ತೆಯ ಕಾಳೇನ ಅಗ್ರಹಾರದಿಂದ ತಾವರೆಕೆರೆವರೆಗಿನ 7.5 ಕಿ.ಮೀ. ಉದ್ದದ ಗುಲಾಬಿ ಮಾರ್ಗದಲ್ಲಿ ಭಾನುವಾರದಿಂದ ಪರೀಕ್ಷಾರ್ಥ ಮೆಟ್ರೋ ರೈಲು ಸಂಚಾರ ಆರಂಭವಾಗಲಿದೆ. ವರ್ಷಾಂತ್ಯದೊಳಗೆ ಈ ಮಾರ್ಗದಲ್ಲಿ ವಾಣಿಜ್ಯ ಕಾರ್ಯ

10 Jan 2026 9:37 pm
ಹಾಲುಮತದವರ ಕೈಗೆ ಅಧಿಕಾರ ಬಂದರೆ.... : ಸಿಎಂ ಬದಲಾವಣೆ ಚರ್ಚೆ ನಡುವೆ ಕೋಡಿಮಠ ಶ್ರೀ ಸ್ಫೋಟಕ ಭವಿಷ್ಯ

ಮುಖ್ಯಮಂತ್ರಿ ಬದಲಾವಣೆ ಕುರಿತು ಕೋಡಿಮಠದ ಶ್ರೀಗಳು ಭವಿಷ್ಯ ನುಡಿದಿದ್ದು, ಯುಗಾದಿಯ ನಂತರವೇ ಬದಲಾವಣೆ ಸಾಧ್ಯತೆ ಇದೆ ಎಂದಿದ್ದಾರೆ. ಹಾಲುಮತ ಸಮಾಜಕ್ಕೆ ಅಧಿಕಾರ ಸಿಕ್ಕಿರುವುದರಿಂದ ಸಿದ್ದರಾಮಯ್ಯನವರನ್ನು ಬದಲಾಯಿಸುವುದು

10 Jan 2026 9:05 pm
ಬೆಂಗಳೂರು ಮೂಲದ ಕಂಪನಿ ಸೇರಿ ಮುಂದಿನ ವಾರ ಬರಲಿವೆ 6 ಐಪಿಒಗಳು, ಹೂಡಿಕೆದಾರರಿಗೆ ಸಂಕ್ರಾಂತಿ ಸುಗ್ಗಿ

ಷೇರು ಮಾರುಕಟ್ಟೆಯಲ್ಲಿ ಮುಂದಿನ ವಾರ (ಜನವರಿ 12 ರಿಂದ 16) ಐಪಿಒಗಳ ಸುಗ್ಗಿ ನಡೆಯಲಿದೆ. ಬೆಂಗಳೂರು ಮೂಲದ 'ಅಮಾಜಿ ಮೀಡಿಯಾ ಲ್ಯಾಬ್ಸ್' ಸೇರಿದಂತೆ ಒಟ್ಟು ಆರು ಕಂಪನಿಗಳು ಬಂಡವಾಳ ಸಂಗ್ರಹಕ್ಕೆ ಇಳಿಯಲಿವೆ. ಇದರಲ್ಲಿ ಅಮಾಜಿ ಮಾತ್ರ ಮೇ

10 Jan 2026 8:53 pm
ಭಾರತ, ಕಿವೀಸ್ ಮೊದಲ ಏಕದಿನಕ್ಕೂ ಮುನ್ನ ಕೊಹ್ಲಿ ಫೋಟೋ ಶೇರ್ ಮಾಡಿ 'ಟೆಸ್ಟ್ ಕ್ರಿಕೆಟ್ ಗೆ ಮರಳಲು ಸಕಾಲ' ಅಂತ ಉತ್ತಪ್ಪ ಹೇಳಿದ್ದೇಕೆ?

ಮಾಜಿ ಕ್ರಿಕೆಟಿಗ ರಾಬಿನ್ ಉತ್ತಪ್ಪ ವಿರಾಟ್ ಕೊಹ್ಲಿ ಅವರನ್ನು ಟೆಸ್ಟ್ ಕ್ರಿಕೆಟ್‌ಗೆ ಮರಳುವಂತೆ ಮನವಿ ಮಾಡಿದ್ದಾರೆ. ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮುಂಬರುವ ಏಕದಿನ ಸರಣಿಗೆ ಸಿದ್ಧತೆಗಳು ನಡೆಯುತ್ತಿವೆ. ಕೊಹ್ಲಿ ಮತ್

10 Jan 2026 8:45 pm
Thyroid Cancer: ಈ ಲಕ್ಷಣಗಳು ಕಂಡರೆ ತಕ್ಷಣ ಪರೀಕ್ಷೆ ಮಾಡಿಸಿ|ಭಯ ಬೇಡ, ಎಚ್ಚರಿಕೆ ಇರಲಿ | Dr Giridhar CM

Thyroid Cancer: ಈ ಲಕ್ಷಣಗಳು ಕಂಡರೆ ತಕ್ಷಣ ಪರೀಕ್ಷೆ ಮಾಡಿಸಿ|ಭಯ ಬೇಡ, ಎಚ್ಚರಿಕೆ ಇರಲಿ | Dr Giridhar CM

10 Jan 2026 6:45 pm
ಗದಗ ಲಕ್ಕುಂಡಿಯಲ್ಲಿ ಮನೆ ಕಟ್ಟಲು ಪಾಯ ತೋಡುವಾಗ ನಿಧಿ ಪತ್ತೆ

ಗದಗ ಜಿಲ್ಲೆಯ ಲಕ್ಕುಂಡಿ ಗ್ರಾಮದಲ್ಲಿ ಮನೆ ನಿರ್ಮಾಣದ ವೇಳೆ ಪುರಾತನ ನಿಧಿ ಪತ್ತೆಯಾಗಿದೆ. ಸುಮಾರು ಒಂದು ಕೆಜಿ ತೂಕದ ಚಿನ್ನಾಭರಣಗಳು, ವಿಗ್ರಹಗಳು ದೊರೆತಿವೆ. ಈ ನಿಧಿ ಬಸವರಾಜ ರಿತ್ತಿ ಅವರ ಜಾಗದಲ್ಲಿ ಸಿಕ್ಕಿದೆ. ಅಧಿಕಾರಿಗಳು

10 Jan 2026 6:40 pm
ಬಸವರಾಜ ರಾಯರೆಡ್ಡಿ ನಡೆ ಪಕ್ಷಕ್ಕೆ ಒಳ್ಳೆಯದಲ್ಲ, ಸಂಕ್ರಾಂತಿ ಬಳಿಕ ನಾನೂ ಮಾತನಾಡುತ್ತೇನೆ: ಬಸವರಾಜ್ ಶಿವಗಂಗಾ ಗರಂ

ಸಿಎಂ ಸಿದ್ದರಾಮಯ್ಯ ಅವರು ಸುದೀರ್ಘ ಅವಧಿಯ ಸಿಎಂ ಎಂದು ದಾಖಲೆ ಸೃಷ್ಟಿ ಮಾಡಿರುವ ಹಿನ್ನೆಲೆಯಲ್ಲಿ ಶಾಸಕ ಬಸವರಾಜ ರಾಯರೆಡ್ಡಿ ಅವರು ಪತ್ರ ಬರೆದಿದ್ದರು. ಈ ಪತ್ರದಲ್ಲಿ ಸಿದ್ದರಾಮಯ್ಯ ಅವರು 2028 ರವರೆಗೆ ಸಿಎಂ ಆಗಿರಬೇಕು ಎಂದು ಉಲ

10 Jan 2026 6:30 pm
ದೌರ್ಜನ್ಯಕ್ಕೊಳಗಾಗಿ ಮೃತಪಟ್ಟವರ ಕುಟುಂಬಕ್ಕೆ ಉದ್ಯೋಗ: 5 ವರ್ಷಗಳಲ್ಲಿ 130 ಮಂದಿ ಅನುಕಂಪದ ಆಧಾರದಲ್ಲಿ ನೇಮಕಾತಿ

ದೌರ್ಜನ್ಯಕ್ಕೊಳಗಾಗಿ ಮೃತಪಟ್ಟ ಎಸ್ ಸಿ ಎಸ್ ಟಿ ಸಮುದಾಯದ ವ್ಯಕ್ತಿಗಳ ಕುಟುಂಬಸ್ಥರ ಪೈಕಿ ಕಳೆದ 5 ವರ್ಷಗಳಲ್ಲಿ 130 ಮಂದಿಗೆ ಸರ್ಕಾರಿ ಉದ್ಯೋಗವನ್ನು ನೀಡಲಾಗಿದೆ. 2022 ರ ಸರ್ಕಾರಿ ಅಧಿಸೂಚನೆಯ ಪ್ರಕಾರ ಅನುಕಂಪದ ನೌಕರರಿಗೆ ಅರ್ಜಿ ಸ

10 Jan 2026 6:29 pm
ಟ್ರಂಪ್ ಹಠಕ್ಕೆ ನಡುಗುತ್ತಿದೆ ಯುರೋಪ್!

ಟ್ರಂಪ್ ಹಠಕ್ಕೆ ನಡುಗುತ್ತಿದೆ ಯುರೋಪ್!

10 Jan 2026 6:13 pm
ವೆನೆಜುವೆಲಾದಲ್ಲಿ ₹100 ಬಿಲಿಯನ್ ಹೂಡಿಕೆಗೆ ಟ್ರಂಪ್‌ ಸೂಚನೆ, ಅಧ್ಯಕ್ಷರ ಸಮ್ಮುಖದಲ್ಲೇ 'ಆಗಲ್ಲ' ಎಂದ ಉದ್ಯಮಿ!

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ವೆನೆಜುವೆಲಾದ ತೈಲ ವಲಯದಲ್ಲಿ ಕನಿಷ್ಠ 100 ಬಿಲಿಯನ್ ಡಾಲರ್ ಹೂಡಿಕೆ ಮಾಡುವಂತೆ ಅಮೆರಿಕದ ಪ್ರಮುಖ ತೈಲ ಕಂಪನಿಗಳಿಗೆ ಕರೆ ನೀಡಿದ್ದಾರೆ. ಆದರೆ, ಶ್ವೇತಭವನದಲ್ಲಿ ನಡೆದ ಸಭೆಯಲ್ಲಿ ಮಿಶ್

10 Jan 2026 6:07 pm
ವಿದೇಶಿ ಟ್ರಿಪ್ ಎಂಜಾಯ್‌ ಮಾಡಿದ ನಟಿ ಮಾಲಾಶ್ರೀ!

ವಿದೇಶಿ ಟ್ರಿಪ್ ಎಂಜಾಯ್‌ ಮಾಡಿದ ನಟಿ ಮಾಲಾಶ್ರೀ!

10 Jan 2026 5:59 pm
ಪ್ರತಿಭಾವಂತ ಕರಾವಳಿಯ ಯುವ ಸಮುದಾಯ ಕೆಲಸ ಅರಸಿ ಬೇರಡೆ ಹೋಗುತ್ತಿರುವುದೇಕೆ: ಡಿಕೆ ಶಿವಕುಮಾರ್ ಪ್ರಶ್ನೆ

DCM On Coastal Development : ಕರಾವಳಿ ಭಾಗ ಅಭಿವೃದ್ಧಿ ಮಾಡಲು ಬಂಡವಾಳ ಹೂಡಿಕೆದಾರರನ್ನು ಆಕರ್ಷಿಸಿ, ಈ ಭಾಗದಲ್ಲಿ ಉದ್ಯೋಗ ಸೃಷ್ಟಿಸಿ ಎಲ್ಲರೂ ಬೆಳೆಯುವಂತಾಗಲಿ ಎಂಬುದು ಎಲ್ಲರ ಇಚ್ಛಾಶಕ್ತಿಯಾಗಿದೆ. ಇಲ್ಲಿ ರಾಜಕೀಯ ಮುಖ್ಯವಲ್ಲ. ನಮಗೆ ಸಿಕ್ಕ

10 Jan 2026 5:20 pm
ಮನರೇಗಾ ಯೋಜನೆಯಲ್ಲಿ 2025ನೇ ಸಾಲಿನಲ್ಲಿ 9 ಕೋಟಿ ಮಾನವ ದಿನಗಳ ನಿಗದಿ, ಕೇಂದ್ರದಿಂದ ಬಿಡುಗಡೆಯಾದ ಮೊತ್ತ 2717 ಕೋಟಿ

ಗ್ರಾಮೀಣ ಭಾಗದ ಜನರಿಗೆ ಉದ್ಯೋಗ ನೀಡುವ ಮನರೇಗಾ ಯೋಜನೆಯನ್ನು ಕೇಂದ್ರ ಸರ್ಕಾರ ರದ್ದು ಮಾಡಿದೆ. ಇದರ ಬದಲಾಗಿ ಜಿ ರಾಮ್ ಜಿ ಯೋಜನೆಯನ್ನು ಜಾರಿಗೊಳಿಸಿದೆ. ಕೇಂದ್ರದ ವಿರುದ್ದ ರಾಜ್ಯ ಸರ್ಕಾರದ ಕಾನೂನು ಸಮರ ಮಾಡಲು ನಿರ್ಧಾರ ಮಾಡಿ

10 Jan 2026 5:06 pm
ಧನ್ಯತಾ ಮಾರಿಷಸ್‌ ಪ್ರವಾಸ

ಧನ್ಯತಾ ಮಾರಿಷಸ್‌ ಪ್ರವಾಸ

10 Jan 2026 4:46 pm
ಮಮತಾ vs ಇ.ಡಿ: ತಾರಕಕ್ಕೇರಿದ ಕಾನೂನು ಸಮರ, ಸುಪ್ರೀಂ ಕೋರ್ಟ್‌ಗೆ 'ಕೇವಿಯಟ್' ಸಲ್ಲಿಸಿದ ಪಶ್ಚಿಮ ಬಂಗಾಳ ಸರ್ಕಾರ

ರಾಜಕೀಯ ತಂತ್ರಗಾರಿಕೆ ಸಂಸ್ಥೆ 'ಐ-ಪ್ಯಾಕ್' ಮೇಲಿನ ಇ.ಡಿ ದಾಳಿಯ ನಂತರ ಪಶ್ಚಿಮ ಬಂಗಾಳದಲ್ಲಿ ಹೈಡ್ರಾಮಾ ಸೃಷ್ಟಿಯಾಗಿದೆ. ಜಾರಿ ನಿರ್ದೇಶನಾಲಯವು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ಸಾಕ್ಷ್ಯ ನಾಶದ ಆರೋಪ ಮಾಡಿದ ಬೆನ್ನಲ

10 Jan 2026 4:46 pm
ಕೆಂಪೇಗೌಡ ಲೇಔಟ್ ನ 2,400 ನಿವೇಶನಗಳ ಮಾಲೀಕರಿಗೆ ದೊಡ್ಡ ರಿಲೀಫ್ ಕೊಟ್ಟ ಬಿಡಿಎ!

ನಾಡಪ್ರಭು ಕೆಂಪೇಗೌಡ ಬಡಾವಣೆಯ 4ನೇ ಬ್ಲಾಕ್ ನಿವಾಸಿಗಳಿಗೆ ಬಿಡಿಎ ಸಂತಸದ ಸುದ್ದಿ ನೀಡಿದೆ. ಕಿರಿದಾಗಿದ್ದ ರಸ್ತೆಗಳನ್ನು 18 ಮೀಟರ್‌ಗೆ ಅಗಲಗೊಳಿಸಲು ಬಿಡಿಎ ಮಂಡಳಿ ಅನುಮೋದನೆ ನೀಡಿದೆ. ಸುಮಾರು 2,400 ಫಲಾನುಭವಿಗಳು ಇದರಿಂದ ಅನುಕ

10 Jan 2026 3:38 pm
ಕೇಂದ್ರ ಬಜೆಟ್ ಅಧಿವೇಶನಕ್ಕೆ ಮುಹೂರ್ತ ನಿಗದಿ: ಯಾವಾಗಿಂದ ಆರಂಭ? ಆರ್ಥಿಕ ಸಮೀಕ್ಷೆ, ಬಜೆಟ್‌ ಮಂಡನೆ ಯಾವಾಗ?

ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರು 2026ರ ಸಂಸತ್ತಿನ ಬಜೆಟ್ ಅಧಿವೇಶನದ ದಿನಾಂಕಗಳನ್ನು ಘೋಷಿಸಿದ್ದಾರೆ. ಈ ಬಾರಿಯ ಅಧಿವೇಶನವು ಎರಡು ಹಂತಗಳಲ್ಲಿ ನಡೆಯಲಿದ್ದು, ಜನವರಿ 28 ರಿಂದ ಪ್ರಾರಂಭವಾಗಿ ಏಪ್ರಿಲ್ 2 ರವರೆ

10 Jan 2026 3:24 pm
ಮಹಿಳಾ ಸುರಕ್ಷತೆಯಲ್ಲಿ ದೇಶದಲ್ಲೇ ಬೆಂಗಳೂರು ನಂಬರ್ 1 : ಪೊಲೀಸ್ ಇಲಾಖೆಯ ವಿರುದ್ಧದ ಟೀಕೆಗೆ ಉತ್ತರ ಎಂದ ಪರಮೇಶ್ವರ್

ಮಹಿಳೆಯರ ವಾಸಕ್ಕೆ ದೇಶದ ಸುರಕ್ಷಿತ ನಗರಗಳ ಪಟ್ಟಿಯಲ್ಲಿ ಬೆಂಗಳೂರು ನಗರ ಮೊದಲನೇ ಸ್ಥಾನದಲ್ಲಿದೆ. ಚೆನ್ನೈ ಮೂಲದ ಅವತಾರ್ ಗ್ರೂಪ್ ಈ ಸಮೀಕ್ಷೆಯನ್ನು ನಡೆಸಿದೆ. ಈ ಕುರಿತಾಗಿ ಗೃಹ ಸಚಿವ ಡಾ. ಜಿ ಪರಮೇಶ್ವರ್ ಮೆಚ್ಚುಗೆ ಸೂಚಿಸಿದ್

10 Jan 2026 3:10 pm
ವೋಗ್‌ ಕೊರಿಯಾ ಮ್ಯಾಗ್‌ಜೀನ್‌ನಲ್ಲಿ ಡ್ರೀಮಿ ಲುಕ್‌ನಲ್ಲಿ ಮಿಂಚಿದ BTS ಜಿಮಿನ್:‌ ಲುಕ್‌ ನೋಡಿ ʼಜಿಮಿನ್ ಜೀವಂತ ಗೊಂಬೆ‌ʼ ಎಂದ AMRY

BTS ಬ್ಯಾಂಡ್‌ನ ಸದಸ್ಯ ಜಿಮಿನ್ ಫೆಬ್ರವರಿ ತಿಂಗಳ ವೋಗ್ ಕೊರಿಯಾ ಮ್ಯಾಗ್‌ಜೀನ್‌ನಲ್ಲಿ ವಿಭಿನ್ನ ಪುಟಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈ ಫೋಟೋಗಳು ಅವರ ಅಸಾಧಾರಣ ಸೌಂದರ್ಯವನ್ನು ತೋರಿಸುತ್ತವೆ. 'ದಿ ಸೌಂಡ್‌ ಆಫ್‌ ನೌ' (The Sound of Now) ಶೀ

10 Jan 2026 3:07 pm
ಭಾರತಕ್ಕೆ ನಿರಾಸೆ ಮೂಡಿಸಿದ ಅಮೆರಿಕ ಸುಪ್ರೀಂ ಕೋರ್ಟ್‌ ನಿರ್ಧಾರ; ಸೋಮವಾರ ಷೇರುಪೇಟೆ ಕಥೆ ಏನು?

ಅಮೆರಿಕದ ಸುಪ್ರೀಂ ಕೋರ್ಟ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ವಿವಾದಾತ್ಮಕ ಆಮದು ಸುಂಕದ ಸಂಬಂಧ ಶುಕ್ರವಾರ ಯಾವುದೇ ತೀರ್ಪು ನೀಡಿಲ್ಲ. ಈ ನಿರ್ಧಾರದಿಂದಾಗಿ ಜಾಗತಿಕ ಮಾರುಕಟ್ಟೆಗಳಲ್ಲಿ ಗೊಂದಲ ಮುಂದುವರಿದಿದೆ. ಭಾರತದಲ್ಲಿ, ರ

10 Jan 2026 2:52 pm
ಡಾಲರ್‌ಗೆ ಗುಡ್‌ ಬೈ, ₹4.5 ಲಕ್ಷ ಕೋಟಿ ಮೌಲ್ಯದ ಅಮೆರಿಕ ಟ್ರೆಷರಿ ಬಾಂಡ್ ಮಾರಿದ RBI, ಹೊಸ ಹೂಡಿಕೆ ಎಲ್ಲಿ?

ಭಾರತೀಯ ರಿಸರ್ವ್ ಬ್ಯಾಂಕ್ ತನ್ನ ವಿದೇಶಿ ವಿನಿಮಯ ಮೀಸಲು ನಿಧಿಯ ನಿರ್ವಹಣೆಯಲ್ಲಿ ಮಹತ್ವದ ಬದಲಾವಣೆಯನ್ನು ಮಾಡಿದೆ. ಅಮೆರಿಕದ ಆರ್ಥಿಕತೆಯ ಮೇಲಿನ ಅವಲಂಬನೆಯನ್ನು ತಗ್ಗಿಸುವ ನಿಟ್ಟಿನಲ್ಲಿ, ಆರ್‌ಬಿಐ ಅಮೆರಿಕದ ಟ್ರೆಷರಿ ಬಾಂ

10 Jan 2026 2:04 pm
ಪಾಕಿಸ್ತಾನದ ಸಿಂಧ್‌ ಪ್ರಾಂತ್ಯದಲ್ಲಿ ಹಿಂದೂ ರೈತನ ಹತ್ಯೆ: ಹತ್ಯೆ ಖಂಡಿಸಿ ಭುಗಿಲೆದ್ದ ಪ್ರತಿಭಟನೆ, ಬಾಂಗ್ಲಾದೇಶದ ಹಾದಿಯಲ್ಲಿ ಸಾಗುತ್ತಿದೆಯಾ ಪಾಕ್?‌

ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರ ವಿರುದ್ದ ಹೆಚ್ಚಾಗುತ್ತಿರುವ ಹಿಂಸಾಚಾರದ ಬಳಿಕ ಈಗ ಅದೇ ಹಾದಿಯಲ್ಲಿ ಸಾಗುತ್ತಿರುವ ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ 25 ವರ್ಷದ ಹಿಂದೂ ಯುವ ರೈತ ಕೈಲಾಶ್ ಕೋಲ್ಹಿ ಗುಂಡಿಟ್ಟು ಕೊಂದು ಹ

10 Jan 2026 1:58 pm
ಆತ್ಮರತಿ, ಕೊಚ್ಚೆ, ಬ್ಲೂಬಾಯ್ಸ್, ಹಾಸನ್ ಬ್ಲೂ : ಇಳಿಯಬಾರದ ಮಟ್ಟಕ್ಕೆ ಇಳಿದು ಹೋಯಿತೇ ’ರಾಜಕೀಯ’?

Congress and JDS Social Media War : ಬಳ್ಳಾರಿ ರೆಡ್ಡಿ ಬಣಗಳ ಶೂಟೌಟ್ ಪ್ರಕರಣಕ್ಕೆ ಸಂಬಂಧಿಸಿದಂತೆ, ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಆರಂಭವಾಗಿರುವ ಸೋಶಿಯಲ್ ಮಿಡಿಯಾ ವಾರ್, ಬೇರೆ ಬೇರೆ ಹಂತಕ್ಕೆ ಹೋಗುತ್ತಿದೆ. ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವ

10 Jan 2026 1:55 pm
ʻಕಾಸರಗೋಡಿನ ಕನ್ನಡಿಗರಿಗಾಗಿ ಕಾಂಗ್ರೆಸ್‌ ಹೃದಯ ಮಿಡಿಯುದಿಲ್ಲವೇಕೆʼ: ಆರ್‌ ಅಶೋಕ್‌ ಪ್ರಶ್ನೆ

ಕೇರಳದಲ್ಲಿ ಮಲಯಾಳಂ ಭಾಷೆಯನ್ನು ಕಡ್ಡಾಯಗೊಳಿಸಿರುವುದನ್ನು ಆರ್. ಅಶೋಕ್ ಖಂಡಿಸಿದ್ದಾರೆ. ಕಾಸರಗೋಡಿನ ಕನ್ನಡಿಗರ ಬಗ್ಗೆ ಕೇರಳ ಸರ್ಕಾರ ನಿರ್ಲಕ್ಷ್ಯ ವಹಿಸಿದೆ ಎಂದು ಆರೋಪಿಸಿದ್ದಾರೆ. ಕರ್ನಾಟಕ ಕಾಂಗ್ರೆಸ್ ನಾಯಕರು ಕನ್ನಡಿ

10 Jan 2026 1:51 pm
ಸರಿತಾ ರೈ, ಪ್ರಹ್ಲಾದ್ ಕುಳಲಿ ಸೇರಿದಂತೆ 40 ಮಂದಿ ಪತ್ರಕರ್ತರಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ

ಹಿರಿಯ ಪತ್ರಕರ್ತೆ ಸರಿತಾ ರೈ ಸೇರಿದಂತೆ 40 ಮಂದಿ ಪತ್ರಕರ್ತರಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ದೊರಕಿದೆ. ಹಿರಿಯ ಪತ್ರಕರ್ತ ಪ್ರಹ್ಲಾದ್ ಕುಳಲಿ ಅವರಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿಯ ಸಿವಿ ರಾಜಗೋಪಾಲ್ ದತ್ತಿ ಪ್ರಶಸ

10 Jan 2026 1:11 pm
28ಲಕ್ಷ ಸಂಬಳ ನೀಡುವ ಕೆಲಸ ಬಿಟ್ಟು ಸ್ವಂತ ಉದ್ಯಮದ ಒಡತಿಯಾದ ಬೆಂಗಳೂರಿನ CA: ಆಕೆಯ ಜರ್ನಿಗೆ ನೆಟ್ಟಿಗರು ಫಿದಾ!

ಬೆಂಗಳೂರಿನ ಸಿಎ ಮೀನಾಲ್ ಗೋಯಲ್ 28 ಲಕ್ಷ ವಾರ್ಷಿಕ ಸಂಬಳದ ಪ್ರತಿಷ್ಠಿತ ಉದ್ಯೋಗವನ್ನು ತ್ಯಜಿಸಿದ್ದಾರೆ. ಸ್ವಂತ ಉದ್ಯಮದ ಕನಸು ಕಂಡ ಅವರು, ಆರಂಭಿಕ ಕಷ್ಟಗಳ ನಡುವೆಯೂ ಛಲ ಬಿಡದೆ ಮುಂದುವರಿದಿದ್ದಾರೆ. ಅನ್ಅಕಾಡೆಮಿ ಜೊತೆಗಿನ ಫ್ರ

10 Jan 2026 12:51 pm
IND Vs NZ ODI : ಸಂಭಾವ್ಯ ಭಾರತ ತಂಡದಲ್ಲಿ ಯಾರೆಲ್ಲಾ - ಎಲ್ಲರ ಕಣ್ಣು ಇವರೊಬ್ಬರ ಮೇಲೆ!

All eyes of Shubman Gill : ಟಿ20 ವಿಶ್ವಕಪ್ ಕ್ರೀಡಾಕೂಟಕ್ಕೆ ಮುನ್ನ, ಭಾರತ ಮತ್ತು ನ್ಯೂಜಿಲ್ಯಾಂಡ್ ತಂಡದ ನಡುವೆ ಮೂರು ಏಕದಿನ ಸರಣಿ ಮತ್ತು ಐದು ಟಿ20 ಸರಣಿ ಪಂದ್ಯಾವಳಿ ನಡೆಯಲಿದೆ. ಏಕದಿನ ಸರಣಿಯ ಮೊದಲ ಪಂದ್ಯ ನಾಳೆ (ಜ. 11) ವಡೋದರದಲ್ಲಿ ನಡೆಯಲಿದೆ.

10 Jan 2026 12:47 pm
ʻಬಿಗ್‌ ಬಾಸ್‌ʼನಿಂದ ಈ ವಾರ ಔಟ್‌ ಆಗೋರು ಯಾರು?

ʻಬಿಗ್‌ ಬಾಸ್‌ʼನಿಂದ ಈ ವಾರ ಔಟ್‌ ಆಗೋರು ಯಾರು?

10 Jan 2026 12:42 pm
ಕಾಸರಗೋಡು ಕರ್ನಾಟಕದ ಒಂದು ಭಾಗ ಎಂಬುವುದು ನಮ್ಮ ಪ್ರತಿಪಾದನೆ: ಡಿಕೆ ಸುರೇಶ್

ಕೇರಳದಲ್ಲಿ ಭಾಷಾ ಮಸೂದೆಯ ವಿವಾದದ ಹಿನ್ನೆಲೆಯಲ್ಲಿ ಸಂಸದೆ ಪ್ರಿಯಾಂಕಾ ಗಾಂಧಿ ವಿರುದ್ದ ಬಿಜೆಪಿ ಟ್ವೀಟ್ ವಿಚಾರಕ್ಕೆ ಮಾಜಿ ಸಂಸದ ಡಿಕೆ ಸುರೇಶ್ ಪ್ರತಿಕ್ರಿಯೆ ನೀಡಿದ್ದಾರೆ. ಪ್ರಿಯಾಂಕಾ ಗಾಂಧಿಯವರನ್ನು ಎಲ್ಲಾ ವಿಚಾರಗಳಿಗ

10 Jan 2026 12:04 pm
ಡಿವೋರ್ಸಿ ಮಹಿಳೆ ಜೊತೆ ಮದುವೆ ನಾಟಕ; ಮಗು ಕೊಟ್ಟು, 36 ಲಕ್ಷ ಕೊಂಡೊಯ್ದ ಆಸಾಮಿ

ಮೋಹನ್ ರಾಜ್ ಎಂಬಾತ ವಿಚ್ಛೇದಿತ ಮಹಿಳೆಯೊಬ್ಬರಿಗೆ ಹೊಸ ಬಾಳು ಕೊಡುವುದಾಗಿ ನಂಬಿಸಿ ಮದುವೆಯಾಗಿ, ಸುಮಾರು 36 ಲಕ್ಷ ರೂಪಾಯಿ ಹಣ ಮತ್ತು ಒಡವೆಗಳನ್ನು ದೋಚಿ ಪರಾರಿಯಾಗಿರುವ ಘಟನೆ ಬೆಂಗಳೂರಿನ ಬನಶಂಕರಿಯಲ್ಲಿ ನಡೆದಿದೆ. ಸಂತ್ರಸ್

10 Jan 2026 11:52 am
GBA : ಐದು ಪಾಲಿಕೆಗಳ 369 ವಾರ್ಡ್ ಕರಡು ಮೀಸಲಾತಿ - ಯಾವ ಕ್ಯಾಟಗರಿಗೆ ಎಷ್ಟು ವಾರ್ಡ್? ಇಲ್ಲಿದೆ ಮಾಹಿತಿ

Greater Bengaluru Authority : ಹೊಸದಾಗಿ ಅಸ್ತಿತ್ವಕ್ಕೆ ಬಂದ ಗ್ರ‍ೇಟರ್ ಬೆಂಗಳೂರು ಪ್ರಾಧಿಕಾರದ (GBA) ಐದು ನಗರಪಾಲಿಕೆಗಳ ಕರಡು ಮೀಸಲಾತಿಯನ್ನು ಪ್ರಕಟಿಸಲಾಗಿದೆ. ಮಹಿಳೆಯರಿಗೆ ಎಷ್ಟು, ಸಾಮಾನ್ಯ ವರ್ಗ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಕ್ಕೆ ಎಷ

10 Jan 2026 11:47 am
ಭಾರತ-ನೇಪಾಳ ಗಡಿ ಮೂಲಕ ವೀಸಾ ಇಲ್ಲದೆ ದೇಶ ಪ್ರವೇಶಿಸಿದ ಚೀನಿ ಮಹಿಳೆ ಬಂಧನ

ಭಾರತ-ನೇಪಾಳ ಗಡಿ ಮೂಲಕ ಅಕ್ರಮವಾಗಿ ಭಾರತ ಪ್ರವೇಶಿಸಲು ಯತ್ನಿಸಿದ ಚೀನಿ ಮಹಿಳೆಯನ್ನು ಮಹಾರಾಜಗಂಜ್ ಜಿಲ್ಲೆಯಲ್ಲಿ ಬಂಧಿಸಲಾಗಿದೆ. ಯಾವುದೇ ಮಾನ್ಯ ವೀಸಾ ಮತ್ತು ಪಾಸ್‌ಪೋರ್ಟ್ ಇಲ್ಲದೆ ದೇಶ ಪ್ರವೇಶಿಸುತ್ತಿದ್ದ ಹುಯಾಜಿಯಾ ಜಿ

10 Jan 2026 11:30 am
ನಾಯಕತ್ವ ಬದಲಾವಣೆಯ ಗೊಂದಲದ ನಡುವೆ ಡಿಕೆಶಿ ಬಾಯಲ್ಲಿ ನಂಬಿಕೆ, ತಾಳ್ಮೆಯ ಮಾತು: ದಿಢೀರ್ ಬದಲಾವಣೆಗೆ ಕಾರಣ ಏನು

ನಾಯಕತ್ವ ಬದಲಾವಣೆಯ ಗೊಂದಲದ ನಡುವೆ ಡಿಸಿಎಂ ಡಿಕೆ ಶಿವಕುಮಾರ್ ಬಾಯಲ್ಲಿ ನಂಬಿಕೆ ಹಾಗೂ ತಾಳ್ಮೆಯ ಮಾತುಗಳು ಕೇಳಿಬರುತ್ತಿವೆ. ಶುಕ್ರವಾರ ವಿಜಯಪುರದಲ್ಲಿ ನಡೆದ ಕಾರ್ಯಕ್ರಮದ ವೇದಿಕೆಯಲ್ಲಿ ಡಿಕೆ ಶಿವಕುಮಾರ್ ಈ ಮಾತನ್ನಾಡಿದ್

10 Jan 2026 11:12 am
2026ರ ಸ್ಪೋಟಕ ಭವಿಷ್ಯ - ಜಾಗತಿಕ ತಲ್ಲಣ : ಇಡೀ ವಿಶ್ವಕ್ಕೆ 'ಮೂರನೇ ಮಹಾಯುದ್ದದ’ ಮುನ್ನುಡಿ ಬರೆದ ಅಮೆರಿಕ

Astro Prediction : ಅಮೆರಿಕಾದ ಅಧ್ಯಕ್ಷರಾಗಿ ಆಯ್ಕೆಯಾದ ನಂತರ ಡೊಲಾಲ್ಡ್ ಟ್ರಂಪ್ ತೆಗೆದುಕೊಳ್ಳುತ್ತಿರುವ ನೀತಿ, ವಿಶ್ವಕ್ಕೆ ಮಾರಕವಾಗುವ ಸಾಧ್ಯತೆಯಿದೆ ಎಂದು ಜ್ಯೋತಿಷ್ಯ ಭವಿಷ್ಯ ಹೇಳುತ್ತಿದೆ. ಈ ಮಾತನ್ನು ಬಾಬಾ ವಂಗಾರ ಭವಿಷ್ಯದಲ್ಲ

10 Jan 2026 11:02 am
ಮಿನಿಯಾಪೊಲಿಸ್ ಶೂಟಿಂಗ್; ವಲಸೆ ಅಧಿಕಾರಿ ಫೋನ್‌ನಲ್ಲಿದ್ದ ವಿಡಿಯೋ ರಿಲೀಸ್; ‌ ಸೆಲ್ಫ್ ಡಿಫೆನ್ಸ್ ವಾದಕ್ಕೆ ಮತ್ತೊಂದು ತಿರುವು

ಅಮೆರಿಕದ ಮಿನಿಯಾಪೊಲಿಸ್‌ನಲ್ಲಿ ಇಮಿಗ್ರೇಷನ್ ಅಧಿಕಾರಿ ನಡೆಸಿದ ಗುಂಡಿನ ದಾಳಿಗೆ ರೆನೀ ಗುಡ್ ಮೃತಪಟ್ಟಿದ್ದರು. ಈ ಘಟನೆಗೆ ಸಂಬಂಧಿಸಿ ಮತ್ತೊಂದು ನೂತನ ವಿಡಿಯೋ ರಿಲೀಸ್‌ ಆಗಿದ್ದು, ಕಾನೂನು ತಜ್ಞರು ಈ ವಿಡಿಯೋ ಬಗ್ಗೆ ಮಾತನಾಡ

10 Jan 2026 10:43 am
ʼನಿಮ್ಮ ಕೆಲಸದ ಮೇಲೆ ಗಮನಹರಿಸಿʼ: ಉಮರ್‌ ಖಾಲಿದ್ ಗೆ ಪತ್ರ ಬರೆದ ಜೋಹ್ರಾನ್‌ ಮಮ್ದಾನಿಗೆ ಭಾರತ ಖಡಕ್‌ ಸಂದೇಶ

ದೆಹಲಿ ಗಲಭೆ ಪ್ರಕರಣದ ಆರೋಪಿ ಉಮರ್ ಖಾಲಿದ್‌ಗೆ ನ್ಯೂಯಾರ್ಕ್ ಮೇಯರ್ ಜೋಹ್ರಾನ್ ಮಮ್ದಾನಿ ಪತ್ರ ಚರ್ಚೆಗೆ ಗ್ರಾಸವಾದ ವಿಚಾರದ ಕುರಿತು ಭಾರತದ ವಿದೇಶಾಂಗ ಸಚಿವಾಲಯ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ವಿದೇಶಾಂಗ ಸಚಿವಾಲಯದ ವಕ

10 Jan 2026 10:14 am
ʼಗ್ರೀನ್‌ ಲ್ಯಾಂಡ್‌ US ಸ್ವಾಧೀನವಾಗದಿದ್ದರೆ, ರಷ್ಯಾ-ಚೀನಾ ವಶಪಡಿಸಿಕೊಳ್ಳೋದು ಖಚಿತʼ ಟ್ರಂಪ್‌ ಅಚ್ಚರಿಯ ಹೇಳಿಕೆ; ಟ್ರಂಪ್‌ ಹೀಗೆ ಹೇಳಿದ್ದೇಕೆ ಗೊತ್ತಾ?

ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗ್ರೀನ್‌ಲ್ಯಾಂಡ್ ಅನ್ನು ಸ್ವಾಧೀನಪಡಿಸಿಕೊಳ್ಳುವ ತಮ್ಮ ನಿಲುವನ್ನು ಪುನರುಚ್ಚರಿಸಿದ್ದಾರೆ. ರಷ್ಯಾ ಮತ್ತು ಚೀನಾ ಈ ಪ್ರದೇಶವನ್ನು ವಶಪಡಿಸಿಕೊಳ್ಳುವ ಸಾಧ್ಯತೆಯಿರುವುದರಿಂದ ಅಮೆರಿ

10 Jan 2026 9:18 am
ಡೆಂಟಲ್‌ ಕಾಲೇಜು ಆಡಳಿತ ಮಂಡಳಿಯಿಂದ ಕಿರುಕುಳ ಆರೋಪ; ವಿದ್ಯಾರ್ಥಿನಿ ಆತ್ಮಹತ್ಯೆ, ನೂರಾರು ಸ್ಟೂಡೆಂಟ್ಸ್‌ನಿಂದ ಪ್ರತಿಭಟನೆ

ಖಾಸಗಿ ದಂತ ವೈದ್ಯಕೀಯ ಕಾಲೇಜಿನ 22 ವರ್ಷದ ವಿದ್ಯಾರ್ಥಿನಿ ಯಶಸ್ವಿನಿ ಎಸ್. ಆತ್ಮಹತ್ಯೆ ಮಾಡಿಕೊಂಡಿದ್ದರು. ಅಧ್ಯಾಪಕರ ಕಿರುಕುಳವೇ ಇದಕ್ಕೆ ಕಾರಣ ಎಂದು ಆರೋಪಿಸಿ, ನೂರಾರು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು. ಕಣ್ಣು ನೋವು

10 Jan 2026 9:13 am
ಆತ್ಮೀಯ ಪಿಣರಾಯಿ ವಿಜಯನ್ ಅವರೇ.. ಇಂತಿ ನಿಮ್ಮ ಸಿದ್ದರಾಮಯ್ಯ : ಕೇರಳ ಸಿಎಂಗೆ ಪತ್ರ

Kannada Vs Malayalam : ಇತ್ತೀಚೆಗೆ ಬೆಂಗಳೂರು ಕೋಗಿಲು ಕ್ರಾಸ್’ನಲ್ಲಿ ಅಕ್ರಮ ಶೆಡ್ ತೆರವು ವಿಚಾರದಲ್ಲಿ ಕೇರಳ ಮೂಗು ತೂರಿಸಿತ್ತು. ಈಗ, ಕರ್ನಾಟಕದ ಜೊತೆ ಭಾಷಾ ಸಂಘರ್ಷಕ್ಕೆ ಕೇರಳ ಇಳಿದಿದೆ. ಈ ಸಂಬಂಧ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ

10 Jan 2026 8:56 am
ಮೈಸೂರು ಮಹಾನಗರ ಪಾಲಿಕೆ ಇನ್ಮುಂದೆ ಗ್ರೇಟರ್ ಮೈಸೂರು: ಯಾವೆಲ್ಲಾ ಪ್ರದೇಶಗಳು ಸೇರ್ಪಡೆ?

ಮೈಸೂರು ಮಹಾನಗರ ಪಾಲಿಕೆ ಈಗ 'ಬೃಹತ್‌ ಮೈಸೂರು ಮಹಾನಗರ ಪಾಲಿಕೆ'ಯಾಗಿ ವಿಸ್ತರಣೆಗೊಂಡಿದೆ. ಹೊರವಲಯದ ನಗರಸಭೆ, ಪಟ್ಟಣ ಪಂಚಾಯಿತಿ, ಗ್ರಾಮ ಪಂಚಾಯಿತಿಗಳು ಸೇರ್ಪಡೆಯಾಗಿವೆ. 86.31 ಚ.ಕಿ.ಮೀ. ವ್ಯಾಪ್ತಿ 341.44 ಚ.ಕಿ.ಮೀ.ಗೆ ವಿಸ್ತರಿಸಲಾಗಿದೆ

10 Jan 2026 7:56 am
ದಾವಣಗೆರೆ ದಕ್ಷಿಣ ವಿಧಾನಸಭೆ ಕ್ಷೇತ್ರದ ಉಪ ಚುನಾವಣೆ; ಫೆ.14 ರಂದು ಅಂತಿಮ ಪಟ್ಟಿ ರಿಲೀಸ್‌, ರೇಸ್‌ನಲ್ಲಿ ಇರೋದ್ಯಾರು?

ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಅವರ ನಿಧನದಿಂದ ತೆರವಾದ ಸ್ಥಾನಕ್ಕೆ ಉಪ ಚುನಾವಣೆ ನಡೆಯಲಿದೆ. ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಬೈ ಎಲೆಕ್ಷನ್‌ ಸದ್ಯ ರಾಜಕೀಯ ಜಿದ್ದಾಜಿದ್ದಿಗೆ ಕಾರಣವಾಗಿದೆ. ಕಾಂಗ್ರೆಸ್ ಮತ್ತು

10 Jan 2026 7:56 am
ದ್ವೇಷ ಭಾಷಣ ತಡೆ ಬಿಲ್‌ಗೆ ಬ್ರೇಕ್; ಒಳಮೀಸಲಾತಿ ಸೇರಿ, 3 ಪ್ರಮುಖ ಬಿಲ್‌ಗಳು ಬಾಕಿ ಉಳಿಸಿಕೊಂಡ ಲೋಕಭವನ

ಬೆಳಗಾವಿಯ ಚಳಿಗಾಲದ ಅಧಿವೇಶದಲ್ಲಿ ಅಂಗೀಕಾರವಾದ 22 ವಿಧೇಯಕಗಳ ಪೈಕಿ 19ಕ್ಕೆ ಮಾತ್ರ ರಾಜ್ಯಪಾಲರು ಸಹಿ ಹಾಕಿದ್ದಾರೆ. ಬಹುನಿರೀಕ್ಷಿತ ಎಸ್‌ಸಿ ಒಳಮೀಸಲಾತಿ ವಿಧೇಯಕ ಸೇರಿದಂತೆ ಮೂರು ಪ್ರಮುಖ ವಿಧೇಯಕಗಳಿಗೆ ಇನ್ನೂ ಅಂಕಿತ ಬಿದ್ದ

10 Jan 2026 7:26 am
ಮಧ್ಯರಾತ್ರಿ ಇಲಿ ಪಾಷಾಣ ಆರ್ಡರ್‌ ಮಾಡಿದ್ದ ಗೃಹಿಣಿ; ಕಣ್ಣೀರು ಗಮನಿಸಿದ ಬ್ಲಿಂಕಿಟ್‌ ಬಾಯ್, ಮುಂದೆ ಮಾಡಿದ್ದಿಷ್ಟು

ತಮಿಳುನಾಡಿನಲ್ಲಿ ಹೃದಯಸ್ಪರ್ಶಿ ಘಟನೆಯೊಂದು ನಡೆದಿದೆ. ಬ್ಲಿಂಕಿಟ್ ಡೆಲಿವರಿ ಬಾಯ್‌ವೊಬ್ಬರು ಆತ್ಮಹತ್ಯೆ ಮಾಡಿಕೊಳ್ಳಲು ಹೊರಟಿದ್ದ ಮಹಿಳೆಯ ಪ್ರಾಣ ಉಳಿಸಿದ್ದಾರೆ. ಇಲಿ ಪಾಷಾಣ ಆರ್ಡರ್‌ ಮಾಡಿದ್ದ ಮಹಿಳೆಯೊಬ್ಬರು ಅದನ್ನು

10 Jan 2026 6:40 am
ಬಡವರ ಬಾದಾಮಿ ಶೇಂಗಾ, ಗಾಣದ ಎಣ್ಣೆಗೂ ಬಂಪರ್‌ ಬೆಲೆ; ಆವಕ ಕುಸಿತದಿಂದ ರೈತರಿಗೆ ಭಾರೀ ನಿರಾಸೆ

ಚಿತ್ರದುರ್ಗ ಜಿಲ್ಲೆಯಲ್ಲಿ ಈ ಬಾರಿ ಮುಂಗಾರು ಮಳೆ ಕೈಕೊಟ್ಟಿದೆ. ಆದರೆ, ಈ ಮಧ್ಯೆ ಇತ್ತ ಶೇಂಗಾ ಬೆಲೆ ಏರಿಕೆಯಾಗಿರುವುದು ರೈತರಲ್ಲಿ ಕೊಂಚ ಬೇಸರವನ್ನುಂಟು ಮಾಡಿದೆ. ಆವಕ ಕುಸಿತದ ಮಧ್ಯೆ ಶೇಂಗಾ ಇಳಿಕೆಯಾಗಿರುವುದು ಕೈಗೆ ಬಂದ ತು

10 Jan 2026 5:55 am
ಇ-ಖರೀದಿ ವ್ಯವಸ್ಥೆಯನ್ನು ತಾಂತ್ರಿಕವಾಗಿ ಪರಿಷ್ಕರಿಸಿ; ಕರ್ನಾಟಕ ಸರ್ಕಾರಕ್ಕೆ ಹೈಕೋರ್ಟ್‌ ಆದೇಶ

ಸಾರ್ವಜನಿಕ ಕಾಮಗಾರಿಗಳ ಟೆಂಡರ್ ಪ್ರಕ್ರಿಯೆಯಲ್ಲಿನ ನ್ಯೂನತೆಗಳನ್ನು ಸರಿಪಡಿಸಲು, ರಾಜ್ಯದ ಇ-ಖರೀದಿ ವ್ಯವಸ್ಥೆಯನ್ನು ತಾಂತ್ರಿಕವಾಗಿ ಪರಿಷ್ಕರಿಸುವಂತೆ ಹೈಕೋರ್ಟ್ ಸರ್ಕಾರಕ್ಕೆ ಆದೇಶಿಸಿದೆ. ನಕಲಿ ದಾಖಲೆಗಳ ವಂಚನೆ ತಡೆಯಲ

10 Jan 2026 5:37 am
ರಾಮನ ದರ್ಶನಕ್ಕೆ ಅಡ್ಡಿಯಾಗದ ಯುಪಿಯ ಮೈಕೊರೆವ ಚಳಿ; 450 ಕಿ.ಮೀ ಬಾಲಕಿಯ ಸ್ಕೇಟಿಂಗ್‌ ಮಾಡುತ್ತ ಅಯೋಧ್ಯೆ ತಲುಪಿದ ಬಾಲಕಿ​

ಉತ್ತರ ಪ್ರದೇಶದ ಶೀತಗಾಳಿಯ ನಡುವೆಯೂ, 9 ವರ್ಷದ ವಂಶಿಕಾ ಯಾದವ್ 450 ಕಿ.ಮೀ. ದೂರವನ್ನು ಸ್ಕೇಟಿಂಗ್‌ ಮೂಲಕ ಕ್ರಮಿಸಿ ಅಯೋಧ್ಯೆಗೆ ತಲುಪಿದ್ದಾಳೆ. ಆರು ದಿನಗಳ ಪ್ರಯಾಣದ ನಂತರ ರಾಮಲಲ್ಲಾನ ದರ್ಶನ ಪಡೆದು ಧನ್ಯತಾ ಭಾವ ಹೊಂದಿದ್ದಾಳೆ.

10 Jan 2026 5:10 am
ವೆನೆಜುವೆಲಾದ ಮತ್ತೊಂದು ತೈಲ ಹಡಗನ್ನು ಸೀಜ್ ಮಾಡಿದ ಅಮೆರಿಕ - ವಾರದಲ್ಲಿ ಇದು ಐದನೇ ಆಯಿಲ್ ಟ್ಯಾಂಕರ್

ಅಮೆರಿಕವು ವೆನೆಜುವೆಲಾದ ದಿಗ್ಬಂಧನವನ್ನು ಉಲ್ಲಂಘಿಸಲು ಯತ್ನಿಸಿದ್ದ 'ಓಲಿನಾ' ಎಂಬ ತೈಲ ಟ್ಯಾಂಕರ್ ಅನ್ನು ವಶಪಡಿಸಿಕೊಂಡಿದೆ. ಇದು ಕಳೆದ ಕೆಲವು ವಾರಗಳಲ್ಲಿ ಅಮೆರಿಕ ವಶಪಡಿಸಿಕೊಂಡ ಐದನೇ ಹಡಗಾಗಿದ್ದು, ಮಾದಕವಸ್ತು ಕಳ್ಳಸಾಗ

10 Jan 2026 12:20 am
WPL 2026- ನಡಿನ್ ಡಿ ಕ್ಲಾರ್ಕ್ ಆಲ್ರೌಂಡ್ ಆಟಕ್ಕೆ ಬೆಚ್ಚಿಬಿದ್ದ ಮುಂಬೈ ಇಂಡಿಯನ್ಸ್; ಉದ್ಘಾಟನಾ ಪಂದ್ಯದಲ್ಲಿ RCBಗೆ ರೋಚಕ ಜಯಭೇರಿ

RCB W Vs MI W Match- ಬಾರೀ ಕುತೂಹಲ ಕೆರಳಿಸಿದ್ದ ಮಹಿಳಾ ಪ್ರೀಮಿಯರ್ ಲೀಗ್ 2026ರ ಉದ್ಘಾಟನಾ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮುಂಬೈ ಇಂಡಿಯನ್ಸ್ ಅನ್ನು 3 ವಿಕೆಟ್ ಗಳಿಂದ ಸೋಲಿಸಿ ಬೀಗಿದೆ. ಪ್ರೇಕ್ಷಕರನ್ನು ಪಂದ್ಯದ ಕೊನೇ ಓ

9 Jan 2026 11:20 pm