SENSEX
NIFTY
GOLD
USD/INR

Weather

21    C

ಡಿಜಿಟಲ್ ಸುದ್ದಿ ಮೂಲಗಳು

... ...View News by News Source
ಬೆಳಗ್ಗೆ ದೋಸೆ ಹಿಟ್ಟು ಮಾರೋದು, ಮಧ್ಯಾಹ್ನ ಬೇರೆ ಕೆಲಸ; ಮಗಳ ಕೆಲಸ, ಓದಿಗೆ ಶ್ರಮಿಸಿದ ಬೆಂಗಳೂರಿಗನ ಪರಿಶ್ರಮದ ಕತೆ

ಬೆಂಗಳೂರಿನ ಪ್ರಖ್ಯಾತ ಪ್ರವಾಸಿ ತಾಣವಾದ ಲಾಲ್‌ಬಾಗ್‌ ಬಳಿ ಕಳೆದ ಹದಿನೈದು ವರ್ಷದಿಂದ ದೋಸೆ ಮತ್ತು ಇಡ್ಲಿ ಹಿಟ್ಟು ಮಾರಾಟ ಮಾಡುತ್ತಿರುವ ರಾಜು ಎಂಬುವವರ ಬಗ್ಗೆ ನೆಟ್ಟಿಗರೊಬ್ಬರು ಮಾಹಿತಿ ಹಂಚಿಕೊಂಡಿದ್ದಾರೆ. ಅವರಿಗೆ ಜೀವನ

7 Jan 2026 7:23 pm
ಮಜಾ ಆ ಜಾಯೆಗಾ; ಭಾರತ-ಅಫ್ಘಾನಿಸ್ತಾನ ಒಟ್ಟಾಗಿ ಯುದ್ಧಕ್ಕೆ ಬರುವಂತೆ ಪಾಕಿಸ್ತಾನ ಸೇನಾ ವಕ್ತಾರ ಆಹ್ವಾನ!

ಯುದ್ಧವೆಂದರೆ ಮಕ್ಕಳಾಟ ಎಂದುಕೊಂಡಿರುವ ಪಾಕಿಸ್ತಾನ ಸೇನೆ, ಭಾರತದಂತಹ ದೈತ್ಯ ಮಿಲಿಟರಿ ಶಕ್ತಿಯನ್ನು ಎದುರಿಸುವ ಕನಸು ಕಾಣುತ್ತಿದೆ. ಇದು ಸಾಲದೆಂಬಂತೆ ಭಾರತ ಮತ್ತು ಅಫ್ಘಾನಿಸ್ತಾನಗಳೆರೆಡೂ ಒಟ್ಟಾಗಿ ಯುದ್ಧ ಮಾಡಿದರೂ ನಾವು

7 Jan 2026 7:15 pm
Movement disorders | ವಯಸ್ಸಾದವರಲ್ಲಿ ಹೆಚ್ಚಾಗಿ ಕಂಡುಬರುವ ಈ ಕಾಯಿಲೆ ಬಗ್ಗೆ ತಿಳಿದಿದೆಯಾ? | Dr. Srinivas M

Movement disorders | ವಯಸ್ಸಾದವರಲ್ಲಿ ಹೆಚ್ಚಾಗಿ ಕಂಡುಬರುವ ಈ ಕಾಯಿಲೆ ಬಗ್ಗೆ ತಿಳಿದಿದೆಯಾ? | Dr. Srinivas M

7 Jan 2026 6:34 pm
ಬಾಂಗ್ಲಾದಲ್ಲಿ ಅಲ್ಪಂಸಂಖ್ಯಾತರ ನರಮೇಧ; ಡಿಸೆಂಬರ್ ನಲ್ಲೇ 51 ಹಿಂಸಾಚಾರ ಪ್ರಕರಣ, ಬಾಂಗ್ಲಾದೇಶ ಯೂನಿಟಿ ಕೌನ್ಸಿಲ್‌ ರಿವೀಲ್‌ ಮಾಡಿದ ಭೀಕರ ಸತ್ಯ!

ಬಾಂಗ್ಲಾದೇಶದಲ್ಲಿ ಯೂನಸ್ ನೇತೃತ್ವದ ಸರ್ಕಾರದಲ್ಲಿ ಭಾರತ ವಿರೋಧಿ ಭಾವನೆ ಹೆಚ್ಚಾಗಿದ್ದು, ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯ ಮುಂದುವರಿದಿದೆ. ಕೇವಲ ಡಿಸೆಂಬರ್ ತಿಂಗಳಿನಲ್ಲಿ 51 ಸಾಮೂಹಿಕ ಹಿಂಸಾಚಾರದ ಘಟನೆಗಳು ವರದಿಯಾಗಿವೆ

7 Jan 2026 6:11 pm
BTS NEW ALBUM NAME DE-CODED: BTS ಹೊಸ ಆಲ್ಬಂ ಲೋಗೋ ಆಧರಿಸಿ ಆಲ್ಬಂ ಹೆಸರು ಡಿ-ಕೋಡ್‌ ಮಾಡಿದ ARMY, ಯಾವ ಹೆಸರು ಗೊತ್ತಾ?

ಕೆ-ಪಾಪ್ ದೈತ್ಯ BTS ಮಾರ್ಚ್ 20 ರಂದು ತಮ್ಮ 5ನೇ ಪೂರ್ಣ-ಉದ್ದದ ಆಲ್ಬಂ ಅನ್ನು ಬಿಡುಗಡೆ ಮಾಡುತ್ತಿದೆ. ಆಲ್ಬಂ 14 ಟ್ರ್ಯಾಕ್‌ಗಳನ್ನು ಒಳಗೊಂಡಿದ್ದು, ARMY ಗೆ ಕೃತಜ್ಞತೆ ಸಲ್ಲಿಸುವ ಉಡುಗೊರೆಯಾಗಿದೆ.ಬಿಡುಗಡೆಯಾದ ಲೋಗೋವನ್ನು ಆಧರಿಸಿ, ARMY

7 Jan 2026 5:10 pm
ʼವ್ಯತ್ಯಾಸ ತಿಳಿಯಿರಿ ಸರ್‌..ʼ ಮೋದಿ ವಿರುದ್ದ ರಾಹುಲ್‌ ಗಾಂಧಿ ವಾಗ್ದಾಳಿ: ಟ್ರಂಪ್‌ ಹೇಳಿಕೆಯಿಂದ ಮೋದಿ ಹಾಗೂ ಇಂದಿರಾಗಾಂಧಿ ನಡುವಿನ ವ್ಯತ್ಯಾಸ ತಿಳಿಸಿದ ರಾಹುಲ್‌ ಹೇಳಿದ್ದೇನು?

ವಾಷಿಂಗ್ಟನ್‌ನಲ್ಲಿ ನಡೆದ GOP ಸಭೆಯಲ್ಲಿ ಅಮೆರಿಕ ಅಧ್ಯಕ್ಷ ಟ್ರಂಪ್, ಪ್ರಧಾನಿ ಮೋದಿ ತಮ್ಮನ್ನು ಭೇಟಿಯಾಗಲು ಕೇಳಿದ್ದರು ಎಂದು ಹೇಳಿದ್ದಾರೆ. ಈ ಹೇಳಿಕೆಯನ್ನು ರಾಹುಲ್ ಗಾಂಧಿ ಟ್ರಂಪ್ ಅವರ ಒತ್ತಡಕ್ಕೆ ಮೋದಿ ಶರಣಾಗಿದ್ದಾರೆ ಎಂ

7 Jan 2026 4:16 pm
ಬಳ್ಳಾರಿ ಬ್ಯಾನರ್‌ ಗಲಾಟೆ: ಜನಾರ್ದನ ರೆಡ್ಡಿ ವಿರುದ್ದ ಮಹತ್ವದ ಸಾಕ್ಷಿ ರಿಲೀಸ್‌ ಮಾಡಿದ ಭರತ್‌ ರೆಡ್ಡಿ ಬೆಂಬಲಿಗರು; ಜನಾರ್ದನ ಮನೆಮೇಲಿದ್ರಾ ಗನ್‌ ಮ್ಯಾನ್?‌

ಬಳ್ಳಾರಿಯಲ್ಲಿ ಬ್ಯಾನರ್ ವಿಚಾರವಾಗಿ ನಡೆದ ಗಲಾಟೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತ ಮೃತಪಟ್ಟ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಜನಾರ್ದನ ರೆಡ್ಡಿ ಮನೆಯ ಮೇಲೂ ಗನ್‌ಮ್ಯಾನ್ ಇದ್ದರು ಎಂಬುದಕ್ಕೆ ಭರತ್ ರೆಡ್ಡಿ ಬೆಂಬಲಿಗರು

7 Jan 2026 2:13 pm
ಬಳ್ಳಾರಿ ಗಲಾಟೆ : ಐಜಿಪಿ ವರ್ಗಾವಣೆ, ನೂತನ ಎಸ್ಪಿ ನೇಮಕ

ಬಳ್ಳಾರಿಯಲ್ಲಿ ವಾಲ್ಮೀಕಿ ಬ್ಯಾನರ್ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಐಜಿಪಿ ವರ್ತಿಕಾ ಕಟಿಯಾರ್ ವರ್ಗಾವಣೆಗೊಂಡಿದ್ದು, ಡಾ. ಪಿ.ಎಸ್.ಹರ್ಷ ನೂತನ ಐಜಿಪಿಯಾಗಿ ನೇಮಕಗೊಂಡಿದ್ದಾರೆ. ಗಲಾಟೆ ಸಂಬಂಧ ಆರು ಪ್ರಕರಣಗಳಿಗೆ ಪ್ರತ್

7 Jan 2026 2:00 pm
ಮಹಿಳೆಯರು ಸಾಧನೆ ಮಾಡಲು ಕಷ್ಟ, ಅಸಾಧ್ಯವಂತೂ ಅಲ್ಲ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್‌ ಅವರು ಮಹಿಳೆಯರ ಸಾಧನೆಯ ಬಗ್ಗೆ ಮಾತನಾಡಿದರು. ಗ್ರಾಮೀಣ ಭಾಗದಿಂದ ಬಂದ ತಮ್ಮ ಅನುಭವ ಹಂಚಿಕೊಂಡರು. ಹಿಂದಿನ ಕಾಲಕ್ಕೆ ಹೋಲಿಸಿದರೆ ಈಗ ಮಹಿಳೆಯರ ಪರಿಸ್ಥಿತಿ ಸುಧ

7 Jan 2026 1:23 pm
ʼನೀವು ಮೇಲೇಳುತ್ತೀರಿʼ ಉಮರ್‌ ಖಾಲಿದ್‌ ಜಾಮೀನು ನಿರಾಕರಣೆ ಬೆನ್ನಲ್ಲೇ ಕವಿತೆ ಬರೆದು ಪೋಸ್ಟ್‌ ಹಂಚಿಕೊಂಡ ಮಹುವಾ ಮೊಯಿತ್ರಾ: ಈ ಕವಿತೆಯಲ್ಲೇನಿದೆ?

ಸುಪ್ರೀಂ ಕೋರ್ಟ್ ದಿಲ್ಲಿ ಗಲಭೆ ಪ್ರಕರಣದ ಉಮರ್ ಖಾಲಿದ್ ಮತ್ತು ಶಾರ್ಜೀಲ್ ಇಮಾಮ್ ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿದೆ. ಈ ತೀರ್ಪಿನ ನಂತರ, ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಅವರು ಉಮರ್ ಖಾಲಿದ್ ಅವರಿಗೆ ಬೆಂಬಲ ಸೂಚಿಸಿ ʼ

7 Jan 2026 1:21 pm
ಹಾಸನ : ಹಣಕಾಸು ವಿಷಯವಾಗಿ ಬೆಂಗಳೂರಿನ ಪೊಲೀಸ್ ಇನ್ಸ್ಪೆಕ್ಟರ್ ರಿಂದ ಮಾರಣಾಂತಿಕ ಹಲ್ಲೆ

ಹಾಸನದಲ್ಲಿ ಹಣಕಾಸಿನ ವಿವಾದ ಹಿನ್ನೆಲೆಯಲ್ಲಿ ಬೆಂಗಳೂರು ಪೊಲೀಸ್ ಇನ್ಸ್‌ಪೆಕ್ಟರ್ ಶಿವಕುಮಾರ್ ಅವರಿಂದ ಮಾರಣಾಂತಿಕ ಹಲ್ಲೆಗೊಳಗಾದ ಶಶಿಧರ್ ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಕಬ್ಬಿಣದ ರಾಡ್‌ನಿಂದ ಹಲ್ಲೆ ನಡೆ

7 Jan 2026 12:24 pm
ಪಾಕಿಸ್ತಾನದಲ್ಲಿ ಹಮಾಸ್‌ & ಲಷ್ಕರ್‌ ಉಗ್ರ ನಾಯಕರ ಭೇಟಿ: ಅಮೆರಿಕಾಗೆ ಸೆಡ್ಡು ಹೊಡೆಯಲು ನಡೀತಿದ್ಯಾ ಭಯೋತ್ಪಾದಕ ಪ್ಲ್ಯಾನ್!

ಭಾರತ ಹಾಗೂ ಇಸ್ರೇಲ್‌ ಉಭಯದೇಶಗಳಿಗೂ ಭದ್ರತಾ ಸವಾಲಾಗಿರುವುದು ಭಯೋತ್ಪಾದಕ ಸಂಘಟನೆಗಳು. ಈಗ ಆ ಎರಡು ಭಯೋತ್ಪಾದಕ ಸಂಘಟನೆಗಳ ನಾಯಕರು ಒಂದೆಡೆ ಸೇರಿರುವುದು ಅಮೆರಿಕಾಗೂ ಸವಾಲಾಗುವ ಪರಿಸ್ಥಿತಿ ಎದುರಾಗಬಹುದು. ಪಾಕಿಸ್ತಾನದ ಗು

7 Jan 2026 12:18 pm
ದುಬಾರೆಗೆ ತೆರಳುವ ಪ್ರವಾಸಿಗರಿಗೆ ಗುಡ್ ನ್ಯೂಸ್!

ಮಡಿಕೇರಿ ಜಿಲ್ಲೆಯ ದುಬಾರೆ ಪ್ರವಾಸಿ ತಾಣದಲ್ಲಿ ತೂಗು ಸೇತುವೆ ನಿರ್ಮಾಣಕ್ಕೆ ಟೆಂಡರ್ ಪ್ರಕ್ರಿಯೆ ಅಂತಿಮಗೊಂಡಿದೆ. 7.2 ಕೋಟಿ ರೂ. ವೆಚ್ಚದಲ್ಲಿ ಲೋಕೋಪಯೋಗಿ ಇಲಾಖೆ ಈ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಿದೆ. ನಂಜರಾಯಪಟ್ಟಣ ಮಾರ

7 Jan 2026 11:36 am
ಹೆಣ್ಣು ಸಮಾಜದ ಭವಿಷ್ಯ ಮಾತ್ರವಲ್ಲ, ವರ್ತಮಾನವೂ ಹೌದು; ವಿಜಯ ಕರ್ನಾಟಕ ಶಕ್ತಿ ಸಂವಾದದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಅಭಿಮತ

ಮಹಿಳೆ ಮನೆಯ ನಾಲ್ಕು ಗೋಡೆಗಳನ್ನು ದಾಟಿ ಸಮಾಜವೆಂಬ ಮಹಾಸಾಗರಕ್ಕೆ ಧುಮುಕಿ ಶತಮಾನಗಳೇ ಉರುಳಿದ್ದು, ಸಮಾಜವನ್ನು ಕಟ್ಟುವ ಪ್ರಕ್ರಿಯೆಯಲ್ಲಿ ಆಕೆ ನಿರ್ವವಹಿಸುತ್ತಿರುವ ಪಾತ್ರ ಅನುಕರಣೀಯ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸ

7 Jan 2026 11:27 am
ʼಸರ್,ನಾನು ನಿಮ್ಮನ್ನು ಭೇಟಿಯಾಗಬಹುದೇ?ʼ: ಟ್ರಂಪ್‌ ಭೇಟಿಗೆ ಪರ್ಮಿಶನ್‌ ಕೇಳಿದ್ರಂತೆ ಮೋದಿ!ಜಾಗತಿಕ ನಾಯಕರ ಬಗ್ಗೆ ಟ್ರಂಪ್‌ ಸಂಚನಕಾರಿ ಹೇಳಿಕೆ

ನಾನೇ ಗ್ರೇಟ್‌... ಜಗತ್ತೇ ನನ್ನ ಮುಂದೆ ಮಂಡಿಯೂರಿ ನಿಲ್ಲುತ್ತದೆ ಎಂಬ ಭ್ರಮೆಯಲ್ಲಿರುವ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಕೆನೆಡಿ ಸೆಂಟರ್‌ನಲ್ಲಿ ಭಾಷಣ ಮಾಡಿದ್ದು, ವೆನೆಜುವೆಲಾದ ಅಧ್ಯಕ್ಷ ಮಡೂರೊ ಬಂಧನವನ್ನು ಸಮರ

7 Jan 2026 10:15 am
ಹೊನ್ನಾವರ ಗೇರುಸೊಪ್ಪ ಸುಳೆಮುರ್ಕಿ ಕ್ರಾಸ್ ಬಳಿ ಕಾರು ಪಲ್ಟಿ; ಕಾರಿನಲ್ಲಿದ್ದ ಇಬ್ಬರು ಸಜೀವ ದಹನ

ಹೊನ್ನಾವರ ಗೇರುಸೊಪ್ಪ ಸುಳೆಮುರ್ಕಿ ಕ್ರಾಸ್ ಬಳಿ ಕಾರು ಮರಕ್ಕೆ ಡಿಕ್ಕಿ ಹೊಡೆದು ಕಂದಕಕ್ಕೆ ಬಿದ್ದು ಪಲ್ಟಿಯಾಗಿದೆ. ಈ ದುರ್ಘಟನೆಯಲ್ಲಿ ಕಾರಿನಲ್ಲಿದ್ದ ಇಬ್ಬರು ಸಜೀವ ದಹನವಾಗಿದ್ದು, ಗುರುತು ಪತ್ತೆ ಕಾರ್ಯಾಚರಣೆ ನಡೆಯುತ್ತ

7 Jan 2026 9:30 am
ನಿಯಮ ಉಲ್ಲಂಘನೆಯಲ್ಲಿ ಪರಪ್ಪನ ಅಗ್ರಹಾರ ನಂತರದಲ್ಲಿದೆ ಶಿವಮೊಗ್ಗ ಜೈಲು

ಬೆಂಗಳೂರು, ಶಿವಮೊಗ್ಗ, ಕಲಬುರಗಿ ಕೇಂದ್ರ ಕಾರಾಗೃಹಗಳಲ್ಲಿ ಕೈದಿಗಳು ನಿಯಮ ಉಲ್ಲಂಘಿಸುತ್ತಿದ್ದಾರೆ. ಕಳೆದ ವರ್ಷ 70 ಪ್ರಕರಣಗಳು ದಾಖಲಾಗಿವೆ. ಅಧಿಕಾರಿಗಳು ಮತ್ತು ಸಿಬ್ಬಂದಿ ಅಮಾನತುಗೊಂಡಿದ್ದಾರೆ. ಮಾದಕ ವಸ್ತುಗಳ ಸಾಗಾಟ ಪ್ರ

7 Jan 2026 8:53 am
ಮಕ್ಕಳ ಶೈಕ್ಷಣಿಕ ಪ್ರವಾಸ ಅವಧಿ ವಿಸ್ತರಣೆಗೆ ಆಕ್ಷೇಪ; ಪರೀಕ್ಷೆಯೋ? ಪ್ರವಾಸವೋ? ಗೊಂದಲ

ಬೆಳಗಾವಿ ಅಧಿವೇಶನದಿಂದಾಗಿ ಶೈಕ್ಷಣಿಕ ಪ್ರವಾಸಕ್ಕೆ ಜನವರಿ 21ರ ವರೆಗೆ ಅವಕಾಶ ನೀಡಲಾಗಿದೆ. ಇದರಿಂದಾಗಿ ವಿದ್ಯಾರ್ಥಿಗಳು ಪ್ರವಾಸವೋ? ಪರೀಕ್ಷೆಯೋ? ಎಂಬ ಗೊಂದಲದಲ್ಲಿದ್ದಾರೆ. ಪರೀಕ್ಷೆ ಸಿದ್ಧತೆ ನಡುವೆ ಪ್ರವಾಸ ಮಕ್ಕಳ ಮನಸ್ಸಿ

7 Jan 2026 8:24 am
ಮಧ್ಯಕರ್ನಾಟಕದಲ್ಲಿ ದಾಖಲೆ ಚಳಿ; ಮುಂದಿನ ನಾಲ್ಕು ದಿನ ಇನ್ನೂ ಕನಿಷ್ಠ ತಾಪಮಾನ

ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಗಳಲ್ಲಿ ಈ ವರ್ಷ ದಾಖಲೆಯ ಚಳಿ ಕಂಡುಬಂದಿದೆ. ಮುಂದಿನ ನಾಲ್ಕು ದಿನಗಳ ಕಾಲ ಕನಿಷ್ಠ ತಾಪಮಾನ 10-11 ಡಿಗ್ರಿ ಸೆಲ್ಸಿಯಸ್‌ಗೆ ತಲುಪುವ ಸಾಧ್ಯತೆಯಿದೆ. ಹವಾಮಾನದಲ್ಲಿನ ಈ ವಿಚಿತ್ರ ಬದಲಾವಣೆಯಿಂ

7 Jan 2026 7:05 am
ಕಾಫಿ ದರ ಕುಸಿತಕ್ಕೆ ಬೆಳೆಗಾರ ಕಂಗಾಲು

ಹಾಸನ, ಕೊಡಗು, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ರೋಬಸ್ಟಾ ಕಾಫಿ ಫಸಲು ಬಂದಿದೆ. ಆದರೆ ದೇಶಿಯ ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೆಲೆ ಕುಸಿತವಾಗಿದೆ. ಇಂಡೋನೇಷ್ಯಾ, ವಿಯೆಟ್ನಾಂ, ಬ್ರೆಜಿಲ್‌ನಿಂದ ಕಾಫಿ ಬೀಜಗಳ ಪೂರೈಕೆ ಹ

7 Jan 2026 6:14 am
ಈಗ ಗ್ರೀನ್ ಲ್ಯಾಂಡ್ ಮೇಲೆ ಟ್ರಂಪ್ ಕಣ್ಣು! ಅತ್ಯಂತ ವಿರಳ ಖನಿಜಗಳ ನಿಧಿಯ ಮೇಲೆ ಕಣ್ಣು?

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗ್ರೀನ್ ಲ್ಯಾಂಡ್ ಮೇಲೆ ಕಣ್ಣಿಟ್ಟಿದ್ದಾರೆ. ಡೆನ್ಮಾರ್ಕ್ ಸ್ವಾಯತ್ತ ಪ್ರದೇಶವಾದ ಗ್ರೀನ್ ಲ್ಯಾಂಡ್ ಅನ್ನು ವಶಪಡಿಸಿಕೊಳ್ಳಲು ಟ್ರಂಪ್ ಪ್ರಯತ್ನಿಸುತ್ತಿದ್ದಾರೆ. ಐರೋಪ್ಯ ಒಕ್ಕೂಟದ ಹಲ

6 Jan 2026 11:14 pm
ಶುಭಮನ್ ಗಿಲ್ ಅಥವಾ ಅಭಿಷೇಕ್ ಶರ್ಮಾ? ಯಾರು ಶ್ರೇಷ್ಠ ಎಂದು ಕೇಳಿದ್ದಕ್ಕೆ ಯುವರಾಜ್ ಸಿಂಗ್ ಅಚ್ಚರಿಯ ಉತ್ತರ!

Yuvraj Singh On Shubman Gill And Abhishek Sharma- ಯಾವುದೇ ಗುರುವಿನಲ್ಲಿ ನಿಮ್ಮ ಇಬ್ಬರು ಶಿಷ್ಯಂದಿರಲ್ಲಿ ಯಾರು ಶ್ರೇಷ್ಠ ಎಂದು ಪ್ರಶ್ನಿಸಿದರೆ ಉತ್ತರಿಸುವುದು ಕಷ್ಟ. ಇನ್ನು ಯುವರಾಜ್ ಸಿಂಗ್ ಗಂತೂ ಶುಭಮನ್ ಗಿಲ್ ಮತ್ತು ಅಭಿಷೇಕ್ ಶರ್ಮಾ ಅವರು ಇಬ್ಬರು

6 Jan 2026 10:54 pm
ಅಪ್ಪಾ ಐ ಲವ್‌ ಯೂ ಪಾ; ವೆನೆಜುವೆಲಾ ರಾಷ್ಟ್ರೀಯ ಅಸೆಂಬ್ಲಿಯಲ್ಲಿ ನಿಕೋಲಸ್‌ ಮಡುರೊ ಪುತ್ರನ ಭಾವುಕ ಭಾಷಣ

ವೆನೆಜುವೆಲಾ ಅಧ್ಯಕ್ಷ ನಿಕೋಲಸ್‌ ಮಡುರೊ ಈಗ ಅಮೆರಿಕದ ವಶದಲ್ಲಿದ್ದಾರೆ. ಅತ್ತ ವೆನೆಜುವೆಲಾದ ರಾಷ್ಟ್ರೀಯ ಅಸೆಂಬ್ಲಿಯಲ್ಲಿ ಮಡುರೊ ಪುತ್ರ ನಿಕೋಲಸ್‌ ಮಡುರೊ ಗುಯೆರಾ ಭಾವನಾತ್ಮಕ ಭಾಷಣ ಮಾಡಿದ್ದಾರೆ. ತಂದೆ ದೇಶದ ಸಾರ್ವಭೌಮತ್

6 Jan 2026 9:33 pm
ಜಮ್ಮು- ಕಾಶ್ಮೀರಕ್ಕೆ ಚೊಚ್ಚಲ ಬಿಸಿಸಿಐ ಟ್ರೋಫಿ: ದೇಶವೇ ತಮ್ಮತ್ತ ತಿರುಗಿ ನೋಡುವಂತೆ ಮಾಡಿದ ಅಂಡರ್ 16 ತಂಡ!

Historical Achievement By Jammu Kashmir Cricket Team- ಜಮ್ಮು ಮತ್ತು ಕಾಶ್ಮೀರ ಅಂಡರ್-16 ಕ್ರಿಕೆಟ್ ತಂಡವು ಚೊಚ್ಚಲ ಬಿಸಿಸಿಐ ಪ್ರಶಸ್ತಿಯನ್ನು ಗೆಲ್ಲುವ ಮೂಲಕ ಇದೀಗ ಐತಿಹಾಸಿಕ ಸಾಧನೆ ಮಾಡಿದೆ. ಮಿಜೋರಾಂ ತಂಡವನ್ನು ಇನ್ನಿಂಗ್ಸ್ ಮತ್ತು 182 ರನ್‌ಗಳ ಅಂತರದಿಂದ

6 Jan 2026 9:26 pm
ತಾಕತ್ತಿದ್ದರೆ ಇದ್ದರೆ ನನ್ನನ್ನು ಅಪಹರಿಸಿ ಎಂದ ಕೋಲಂಬಿಯಾ ಅಧ್ಯಕ್ಷ, ಓಕೆ ಎಂದ ಅಮೆರಿಕ; ಮತ್ತೊಂದು ಹೊನಲು-ಬೆಳಕಿನ ಪಂದ್ಯ?

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ವಿರುದ್ಧ ಲ್ಯಾಟಿನ್‌ ಅಮೆರಿಕದ ಸಮಾಜವಾದಿ ರಾಷ್ಟ್ರಗಳು ತೊಡೆ ತಟ್ಟಲಾರಂಭಿಸಿವೆ. ವೆನೆಜುವೆಲಾ ಅಧ್ಯಕ್ಷ ನಿಕೋಲಸ್‌ ಮಡುರೊ ವಿರುದ್ಧದ ಕಾರ್ಯಾಚರಣೆಯನ್ನು ವಿರೋಧಿಸಿರುವ ಕೊಲಂಬಿಯಾ

6 Jan 2026 8:00 pm
ಮೂರು ಬಾರಿ ಆರುನೂರು! ವಿಜಯ್ ಹಜಾರೆ ಟ್ರೋಫಿಯಲ್ಲಿ ಯಾರೂ ಮಾಡಿರದ ಸಾಧನೆ ಮಾಡಿದ ದೇವದತ್ ಪಡಿಕ್ಕಲ್!

Devdutt Padikkal In VHT- ವಿಜಯ್ ಹಜಾರೆ ಟ್ರೋಫಿ ಟೂರ್ನಿಯಲ್ಲಿ ಕರ್ನಾಟಕದ ದೇವದತ್ ಪಡಿಕ್ಕಲ್ ಅವರು ಮೂರನೇ ಬಾರಿ 600 ರನ್ ಕಲೆ ಹಾಕಿರುವ ಸಾಧನೆ ಮಾಡಿದ್ದಾರೆ. ಯಾವುದೇ ಬ್ಯಾಟ್ಸ್ ಮನ್ ಸಹ ಈ ಟೂರ್ನಿಯಲ್ಲಿ ಇಂತಹ ಸಾಧನೆ ಮಾಡಿಲ್ಲ. ಈ ಹಿಂದೆ 2019-20 ಮತ

6 Jan 2026 7:33 pm
6,6,6,6,6,6,6,6,6,6,6,6,6..4,4,4,4,4,4,4,4,4,4,4,4….. 13 ಸಿಕ್ಸರ್‌, 12 ಬೌಂಡರಿ ಸಹಿತ ಅಮನ್ ರಾವ್ ದ್ವಿಶತಕ; ವಿಜಯ್ ಹಜಾರೆಯಲ್ಲಿ ಮಿಂಚು

ರಾಜ್‌ಕೋಟ್‌ನಲ್ಲಿ ನಡೆದ ವಿಜಯ್ ಹಜಾರೆ ಪಂದ್ಯದಲ್ಲಿ, ಹೈದರಾಬಾದ್‌ನ ಆರಂಭಿಕ ಆಟಗಾರ ಅಮನ್ ರಾವ್ 108 ಎಸೆತಗಳಲ್ಲಿ ಶತಕ ಸಿಡಿಸಿ, ನಂತರ ಅದನ್ನು ದ್ವಿಶತಕವನ್ನಾಗಿ ಪರಿವರ್ತಿಸಿದರು. ಅವರ ಭರ್ಜರಿ ಬ್ಯಾಟಿಂಗ್ ನೆರವಿನಿಂದ ಹೈದರಾ

6 Jan 2026 7:21 pm
Stomach cancer : ಸಾಮಾನ್ಯ ಗ್ಯಾಸ್ಟ್ರಿಕ್ ಅಥವ ಹೊಟ್ಟೆಯ ಕ್ಯಾನ್ಸರ್ ಪತ್ತೆ ಹಚ್ಚೋದು ಹೇಗೆ? Dr. Giridhar CM

Stomach cancer : ಸಾಮಾನ್ಯ ಗ್ಯಾಸ್ಟ್ರಿಕ್ ಅಥವ ಹೊಟ್ಟೆಯ ಕ್ಯಾನ್ಸರ್ ಪತ್ತೆ ಹಚ್ಚೋದು ಹೇಗೆ? Dr. Giridhar CM

6 Jan 2026 6:45 pm
ನರೇಂದ್ರ ಮೋದಿ ಅಪಹರಣಕ್ಕೆ ಡೊನಾಲ್ಡ್‌ ಟ್ರಂಪ್‌ ಸ್ಕೆಚ್?‌ ಕಾಂಗ್ರೆಸ್‌ ನಾಯಕನ ಪ್ರಶ್ನೆಗೆ ನೆಟ್ಟಿಗರ ʻಬ್ರೈನ್‌ ಡೆಡ್ʼ ತಿರುಗೇಟು!

ವಿವಾದವನ್ನೇ ಉಸಿರಾಡುವ ಕಾಂಗ್ರೆಸ್‌ ನಾಯಕ ಪೃಥ್ವರಾಜ್‌ ಚೌಹಾಣ್‌, ವೆನೆಜುವೆಲಾ-ಅಮೆರಿಕ ರಾಜಕೀಯ ಸಂಘರ್ಷದಲ್ಲಿ ಅನಗತ್ಯವಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಎಳೆದು ತಂದು ನೆಟ್ಟಿಗರ ಆಕ್ರೋಶಕ್ಕೆ ಗುರಿಯಾಗಿದ್ದ

6 Jan 2026 6:39 pm
ಬಿಡಿಎ ಎಂದರೆ ವ್ಯಾಪಾರ, ಬ್ರೋಕರೇಜ್ ಎಂಬ ಕಳಂಕ ತೆಗೆದುಹಾಕಿ, ಜನರಿಗೆ ಸ್ಪಂದಿಸಿ: ಡಿಕೆಶಿ ಖಡಕ್ ಸೂಚನೆ

ನನಗೆ ನನ್ನದೇ ಆದ ಅನುಭವವಿದೆ. ಬೆಂಗಳೂರಿಗೆ ಹೊಸ ರೂಪ ನೀಡಲು ಈ ಇಲಾಖೆ ಜವಾಬ್ದಾರಿ ತೆಗೆದುಕೊಂಡಿದ್ದೇನೆ. ಬೆಂಗಳೂರನ್ನು ಕೆಂಪೇಗೌಡರು, ವಿಧಾನಸೌಧವನ್ನು ಕೆಂಗಲ್ ಹನುಮಂತಯ್ಯ ಅವರು, ವಿಕಾಸಸೌಧ ಹಾಗೂ ಉದ್ಯೋಗ ಸೌಧವನ್ನು ಎಸ್.ಎ

6 Jan 2026 6:29 pm
‌Explained: ಒಂದಾಗಲು ವೈರತ್ವದ ಜೊತೆಗೆ ಹಿಂದುತ್ವವನ್ನೂ ಮರೆತ ಅಣ್ತಮ್ಮ; ಸುಮ್ಮನೆ ಇರ್ತಾನಾ ಮರಾಠಿ ಮಾನುಸ್?

ಹಿಂದುತ್ವವನ್ನೇ ಉಸಿರಾಡುತ್ತಿದ್ದ ಮಹಾರಾಷ್ಟ್ರದ ಠಾಕ್ರೆ ಕುಟುಂಬ ಈಗ ಬದಲಾದ ರಾಜಕೀಯ ಸನ್ನಿವೇಶದಲ್ಲಿ, ಹಿಂದುತ್ವವನ್ನು ಕೇವಲ ತನ್ನ ರಾಜಕೀಯ ಗುರಾಣಿಯನ್ನಾಗಿ ಬಳಸಿಕೊಳ್ಳುತ್ತಿದೆ. ಬಾಳ್‌ ಠಾಕ್ರೆ ಕಟ್ಟಿದ್ದ ಶಿವಸೇನೆ ಎ

6 Jan 2026 5:23 pm
ಪಾರದರ್ಶಕತೆ ಇದ್ದರೂ ಬೆಂಗಳೂರಿನಲ್ಲಿ ಇ-ಖಾತೆಯಲ್ಲಿ ನೂರಾರು ಜನರಿಗೆ ಮೋಸ - ನಕಲಿ ದಾಖಲೆ ಬಳಸಿ ದುರ್ಬಳಕೆ

ಬೆಂಗಳೂರಿನಲ್ಲಿ 1,400 ಆಸ್ತಿಗಳ ಅಕ್ರಮ ನೋಂದಣಿ ಪ್ರಕರಣ ಬಯಲಾಗಿದೆ. 'ಕಾವೇರಿ 2.0' ಪೋರ್ಟಲ್ ದುರುಪಯೋಗವಾಗಿದೆ. ಐವರು ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ. 'ಇ-ಸ್ವತ್ತು' ವಿವರಗಳನ್ನು ಅಪ್‌ಲೋಡ್ ಮಾಡದೆ ಅಕ್ರಮ ನೋಂದಣಿ ಮಾಡಲಾಗಿದ

6 Jan 2026 5:21 pm
ಪುರುಷ, ಮಹಿಳಾ, ಅಂಧ ಮಹಿಳಾ ಕ್ರಿಕೆಟ್ ವಿಶ್ವಕಪ್ ವಿಜೇತರಿಗೆ ಮುಂಬೈನಲ್ಲಿ ಅದ್ದೂರಿ ಸನ್ಮಾನ; ಕನ್ನಡತಿ ದೀಪಿಕಾ ಕೇಂದ್ರಬಿಂದು!

Reliance Foundation Programme- ಮುಂಬೈನಲ್ಲಿ ನಡೆದ 'ಯುನೈಟೆಡ್ ಇನ್ ಟ್ರಯಂಫ್‌' ಸಮಾರಂಭದಲ್ಲಿ ಪುರುಷರು, ಮಹಿಳೆಯರು ಮತ್ತು ಅಂಧ ಮಹಿಳೆಯರ ಕ್ರಿಕೆಟ್ ವಿಶ್ವಕಪ್ ವಿಜೇತ ತಂಡಗಳನ್ನು ರಿಲಯನ್ಸ್ ಫೌಂಡೇಶನ್ ವತಿಯಿಂದ ಸನ್ಮಾನಿಸಲಾಯಿತು. ಮುಂಬೈ ಇಂ

6 Jan 2026 5:19 pm
ರಾಜಶೇಖರ್ ಡಬಲ್ ಪೋಸ್ಟ್ ಮಾರ್ಟಂ ನಿಜ, ಬಳ್ಳಾರಿ ಬಿಮ್ಸ್ ಅಧೀಕ್ಷಕರನ್ನು ಬ್ರೈನ್ ಮ್ಯಾಪಿಂಗ್ ಗೆ ಒಳಪಡಿಸಲು ಎಚ್‌ಡಿಕೆ ಆಗ್ರಹ

ಪೋಸ್ಟ್ ಮಾರ್ಟಂ ವೇಳೆ ಆ ಇಬ್ಬರು ವೈದ್ಯರ ನಡುವೆ ಏನೆಲ್ಲಾ ತಿಕ್ಕಾಟ ನಡೆಯಿತು? ಎನ್ನುವುದು ಕೂಡ ನನಗೆ ಗೊತ್ತಿದೆ. ಬಿಮ್ಸ್ ಅಧಿಕ್ಷಕರ ಹೇಳಿಕೆಯಲ್ಲೇ ನಿಮಗೆ ಪ್ರಶ್ನೆಯೂ ಅಡಗಿದೆ, ಉತ್ತರವೂ ಇದೆ. ಮೊದಲ ವೈದ್ಯರೇ ಮರಣೋತ್ತರ ಪರೀಕ

6 Jan 2026 4:41 pm
Jemimah Rodrigues- ಆಡಲೂ ಸೈ, ಹಾಡಲೂ ಸೈ!: ಸುಶ್ರಾವ್ಯವಾಗಿ ಹಾಡಿ ಚಕಿತಗೊಳಿಸಿದ ಗಿಟಾರ್ ಬೆಡಗಿ!

Jemimah Rodrigues With Guitar- 2025ರ ಏಕದಿನ ವಿಶ್ವಕಪ್ ನಲ್ಲಿ ಮಿಂಚಿದ್ದ ಭಾರತ ಮಹಿಳಾ ಕ್ರಿಕೆಟ್ ತಂಡದ ಪ್ರಮುಖ ಆಟಗಾರ್ತಿ ಜೆಮಿಮಾ ರೋಡ್ರಿಗಸ್ ಅವರು ಇದೀಗ ತಮ್ಮ ಸಂಗೀತ ಪ್ರತಿಭೆಯಿಂದಲೂ ಗಮನ ಸೆಳೆದಿದ್ದಾರೆ. ಇತ್ತೀಚೆಗೆ ನಡೆದ ಕಾರ್ಯಕ್ರಮವೊಂ

6 Jan 2026 4:24 pm
ಭಾರತೀಯ ಅಂಚೆ ಫ್ರಾಂಚೈಸಿ 2.0 ಯೋಜನೆ: ಅಂಚೆ ಇಲಾಖೆ ಜೊತೆಗೂಡಿ ಸ್ವಂತ ಉದ್ಯಮ ಆರಂಭಿಸಿ; ತಿಂಗಳಿಗೆ 80,000 ರೂ.ವರೆಗೆ ಗಳಿಸಿ! ಅರ್ಜಿ ಸಲ್ಲಿಕೆ ಹೇಗೆ?

ಭಾರತೀಯ ಅಂಚೆ ಇಲಾಖೆಯು 'ಹೊಸ ಫ್ರಾಂಚೈಸಿ ಯೋಜನೆ 2.0' ಅನ್ನು ಪರಿಚಯಿಸಿದೆ. ಜನವರಿ 1, 2026 ರಿಂದ ಜಾರಿಗೆ ಬರುವ ಈ ಯೋಜನೆಯು ಯುವಕರಿಗೆ ಸ್ವಯಂ ಉದ್ಯೋಗದ ಅವಕಾಶ ನೀಡುತ್ತದೆ. ಕಡಿಮೆ ಹೂಡಿಕೆಯಲ್ಲಿ ಅಂಚೆ ಸೇವೆಗಳನ್ನು ಒದಗಿಸಿ ಆಕರ್ಷಕ ಕ

6 Jan 2026 4:21 pm
ಶ್ರೀಶೈಲಂ ದೇವಸ್ಥಾನದ ಪ್ರಾಂಗಣದಲ್ಲಿ 'ನ್ಯೂ ಇಯರ್' ಡ್ಯಾನ್ಸ್ - ಕೇಸ್ ದಾಖಲು - ಪಾರ್ಟಿ ಮಾಡಲು ದೇವಸ್ಥಾನವೇ ಬೇಕಿತ್ತಾ?

ಶ್ರೀಶೈಲಂ ದೇವಸ್ಥಾನದ ಆವರಣದಲ್ಲಿ ಹೊಸ ವರ್ಷದ ಸಂಭ್ರಮಾಚರಣೆಯ ವೇಳೆ ಸಿನಿಮಾ ಹಾಡುಗಳಿಗೆ ಹೆಜ್ಜೆ ಹಾಕಿದ ಐವರು ಸಿಬ್ಬಂದಿ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ದೇವಸ್ಥಾನದ ನಿಯಮಗಳನ್ನು

6 Jan 2026 4:17 pm
ಶಾಸಕ ಭರತ್ ರೆಡ್ಡಿ ಪಕ್ಕದಲ್ಲಿದ್ದರೆ ನ್ಯಾಯ ಸಿಗುತ್ತಾ? ಶ್ರೀರಾಮುಲು ವಾಗ್ದಾಳಿ

ಮಾಜಿ ಸಚಿವ ಬಿ.ಶ್ರೀರಾಮುಲು ಅವರು ಡಿಕೆ ಶಿವಕುಮಾರ್ ಅವರ ಬಳ್ಳಾರಿ ಭೇಟಿಯನ್ನು ಟೀಕಿಸಿದರು. ಭರತ್ ರೆಡ್ಡಿ ಅವರನ್ನು ಪಕ್ಕದಲ್ಲೇ ಕೂರಿಸಿಕೊಂಡು ಸುದ್ದಿಗೋಷ್ಠಿ ನಡೆಸಿದರೆ ಮೃತರ ಕುಟುಂಬಕ್ಕೆ ನ್ಯಾಯ ಸಿಗಲು ಸಾಧ್ಯವೇ ಎಂದು ಪ

6 Jan 2026 3:54 pm
ಕುಂಭಮೇಳದಲ್ಲಿ ಹಿಂದೂಯೇತರರಿಗೆ ಪ್ರವೇಶ ನಿರ್ಬಂಧ? ಉತ್ತರಾಖಂಡ ಸಿಎಂ ಹೇಳಿದ್ದೇನು?

ಕುಂಭಮೇಳದಲ್ಲಿ ಹಿಂದೂಯೇತರರ ಪ್ರವೇಶ ನಿರ್ಬಂಧಿಸುವ ಬಗ್ಗೆ ಉತ್ತರಾಖಂಡ ಮುಖ್ಯಮಂತ್ರಿ ಚರ್ಚೆ ನಡೆಸಲಿದ್ದಾರೆ. ಹರ್ ಕಿ ಪೌರಿ ಪ್ರದೇಶಕ್ಕೆ ಹಿಂದೂಯೇತರರ ಪ್ರವೇಶ ನಿಷೇಧಿಸುವಂತೆ ಶ್ರೀ ಗಂಗಾ ಸಭಾ ಅಧ್ಯಕ್ಷರು ಒತ್ತಾಯಿಸಿದ್

6 Jan 2026 3:23 pm
ಕರೂರು ಕಾಲ್ತುಳಿತ ದುರಂತ; ನಟ ವಿಜಯ್‌ಗೆ ಸಮನ್ಸ್ ಜಾರಿ ಮಾಡಿದ CBI, ಜ.12 ರಂದು ವಿಚಾರಣೆ

ತಮಿಳುನಾಡಿನ ಕರೂರಿನಲ್ಲಿ ನಟ ವಿಜಯ್ ಅವರ ರ್ಯಾಲಿಯಲ್ಲಿ ಸಂಭವಿಸಿದ ಕಾಲ್ತುಳಿತ ದುರಂತದಲ್ಲಿ 41 ಮಂದಿ ಮೃತಪಟ್ಟಿದ್ದರು. ಈ ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ನಟ ವಿಜಯ್‌ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಜಾರಿ ಮಾ

6 Jan 2026 3:22 pm
ಸಿದ್ದರಾಮನ ಹುಂಡಿಯಿಂದ ವಿಧಾನಸೌಧ, ಲಾಯರ್ ಗಿರಿಯಿಂದ ರಾಜಕೀಯ, ಸಿದ್ದರಾಮಯ್ಯ ಇದೀಗ ದಾಖಲೆ ರಾಮಯ್ಯ!

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇದೀಗ ಹೊಸ ದಾಖಲೆಯನ್ನು ಸಷ್ಟಿಸಿದ್ದಾರೆ. ರಾಜ್ಯದ ಸುದೀರ್ಘ ಅವಧಿಯ ಸಿಎಂ ಎಂಬ ಹೆಗ್ಗಳಿಕೆಗೆ ಅವರು ಪಾತ್ರವಾಗಿದ್ದಾರೆ. ತಾಲ್ಲೂಕು ಅಭಿವೃದ್ದಿ ಮಂಡಳಿಯ ಸದಸ್ಯರಾಗುವ ಮೂಲಕ ಅವರು ರಾಜಕೀಯ

6 Jan 2026 3:20 pm
ವಿಕ ಡಿಜಿಟಲ್ 'ಶಕ್ತಿ ಸಂವಾದ-2026': ಮಹಿಳಾ ಲೋಕದ ಸವಾಲು ಮತ್ತು ಸಾಧನೆಗಳ ಸಮಗ್ರ ಚರ್ಚೆಗೆ ವೇದಿಕೆ ಸಜ್ಜು

ವಿಜಯ ಕರ್ನಾಟಕ ಡಿಜಿಟಲ್ ವತಿಯಿಂದ ಇದೇ ಜನವರಿ 7, ಬುಧವಾರದಂದು ಬೆಂಗಳೂರಿನ ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ 'ಶಕ್ತಿ ಸಂವಾದ-2026' ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಕಾರ್ಯಕ್ರಮವನ್ನು ಉದ್

6 Jan 2026 3:19 pm
ಬಾಂಗ್ಲಾದೇಶ ಟಿ-20 ತಂಡಕ್ಕೆ ಹಿಂದೂ ಕ್ಯಾಪ್ಟನ್;‌ ಮುಸ್ತಫಿಜುರ್ ರಹಮಾನ್ ಕೆಕೆಆರ್‌ ಮರುಸೇರ್ಪಡೆಗೆ ಜೆಡಿಯು ನಾಯಕನ ಒತ್ತಾಯ!

ಬಾಂಗ್ಲಾದೇಶದಲ್ಲಿ ಹಿಂದೂಗಳ ಮಾರಣಹೋಮ ನಡೆಯುತ್ತಿದ್ದರೆ, ಭಾರತದಲ್ಲಿ ಅಲ್ಲಿನ ಆಟಗಾರ ಮುಸ್ತಫಿಜುರ್‌ ರಹಮಾನ್‌ ಪರ-ವಿರೋಧ ಚರ್ಚೆ ನಡೆಯುತ್ತಿದೆ. ಇದೀಗ ಜೆಡಿಯು ನಾಯಕ ಕೆಸಿ ತ್ಯಾಗಿ ಅವರು, ಮುಸ್ತಫಿಜುರ್‌ ರಹಮಾನ್‌ ಅವರನ್ನ

6 Jan 2026 3:14 pm
Vijay Hazare Trophy- ಮಾಯಾಂಕ್ ಅಗರ್ವಾಲ್ ಭರ್ತಿ ನೂರು! ಸ್ವಲ್ಪದರಲ್ಲೇ ತಪ್ಪಿದ ದೇವದತ್ ಪಡಿಕ್ಕಲ್ 5ನೇ ಸೆಂಚುರಿ

Karnataka Vs Rajasthan - ವಿಜಯ್ ಹಜಾರೆ ಟ್ರೋಫಿ ಟೂರ್ನಿಯಲ್ಲಿ ಕರ್ನಾಟಕ ತಂಡ ಉತ್ತಮವಾಗಿ ಮುನ್ನಡೆಯುತ್ತಿದೆ. ಇದೀಗ ರಾಜಸ್ಥಾನದ ವಿರುದ್ಧ ನಾಯಕ ಮಾಯಾಂಕ್ ಅಗರ್ವಾಲ್ 100 ರನ್ ಗಳಿಸಿ ಶತಕ ಪೂರೈಸಿದರು. ಇದೇ ವೇಳೆ ಭರ್ಜರಿ ಫಾರ್ಮ್ ನಲ್ಲಿರುವ ದ

6 Jan 2026 2:58 pm
ಸಮಾಜದಲ್ಲಿ ಅಸಮಾನತೆ ನೀಗಿಸುವವರೆಗೂ ಹೋರಾಟ, ಜನರ ಕೆಲಸ ಮಾಡುತ್ತೇನೆ: ಸಿದ್ದರಾಮಯ್ಯ

ಇಷ್ಟು ವರ್ಷಗಳ ರಾಜಕಾರಣ ತೃಪ್ತಿ ತಂದಿದೆ ಎಂದ ಮುಖ್ಯಮಂತ್ರಿಗಳು ಜನರ ಕೆಲಸ ಮಾಡುವುದು ಖುಷಿಯ ಸಂಗತಿ ಎಂದರು. ರಾಜಕಾರಣ ಎಂದರೆ ಬಡವರು, ದಲಿತರು, ಹಿಂದುಳಿದವರ ಕೆಲಸ ಕೆಲಸ ಮಾಡಿಕೊಡುವುದು. ಹೆಚ್ಚೆಂದರೆ ಶಾಸಕನಾಗಬೇಕೆಂದು ಅಂದ

6 Jan 2026 2:55 pm
ಒಂದೇ ದಿನ ಬರೋಬ್ಬರಿ ಶೇ. 5ರಷ್ಟು ಕುಸಿದ ರಿಲಯನ್ಸ್ ಷೇರು, ಹೂಡಿಕೆದಾರರಿಗೆ ₹1 ಲಕ್ಷ ಕೋಟಿ ನಷ್ಟ! ಕಾರಣ ಏನು?

ರಷ್ಯಾದ ಕಚ್ಚಾ ತೈಲವನ್ನು ಹೊತ್ತ ಹಡಗುಗಳು ಜಾಮ್‌‌ನಗರದತ್ತ ಸಾಗುತ್ತಿವೆ ಎಂಬ ಮಾಧ್ಯಮ ವರದಿಯನ್ನು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ನಿರಾಕರಿಸಿದ ಬಳಿಕ, ಮಂಗಳವಾರ ಕಂಪನಿಯ ಷೇರುಗಳು ಭಾರೀ ಕುಸಿತ ಕಂಡಿವೆ. ಬಿಎಸ್‌ಇನಲ್ಲ

6 Jan 2026 2:31 pm
ಮನೆ, ಅಂಗಡಿಗೆ ದೃಷ್ಠಿ ಆಗದಿರಲು ದಪ್ಪ ಕಣ್ಣಿನ ಮಹಿಳೆ ಪೋಸ್ಟರ್; ಯಾರೀಕೆ ಅನ್ನೋದನ್ನ ಪತ್ತೆ ಹಚ್ಚಿದ ನೆಟ್ಟಿಗರು

ಬೆಂಗಳೂರು ಸೇರಿದಂತೆ ಕರ್ನಾಟಕದಾದ್ಯಂತ ಕಟ್ಟಡ ನಿರ್ಮಾಣ, ವ್ಯಾಪಾರದ ಅಂಗಡಿಗಳ ಬಳಿ ಕಾಣಸಿಗುವ ದೊಡ್ಡ ದೃಷ್ಟಿಯ ಮಹಿಳೆ ಯಾರು ಎಲ್ಲಿನವರು ಎನ್ನುವುದನ್ನು ನೆಟ್ಟಿಗರೆ ಪತ್ತೆ ಹಚ್ಚಿದ್ದಾರೆ. ನಿಹಾರಿಕಾ ಎನ್ನುವ ಈ ಮಹಿಳೆ ಕರ್

6 Jan 2026 1:42 pm
ತಮಿಳುನಾಡು ವಿಧಾನಸಭಾ ಚುನಾವಣೆ : ಸೀಟು ಹಂಚಿಕೆಗಾಗಿ ಡಿಎಂಕೆ- ಕಾಂಗ್ರೆಸ್ ಚೌಕಾಸಿ ಶುರು

ತಮಿಳುನಾಡಿನಲ್ಲಿ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದೆ. ಕಾಂಗ್ರೆಸ್ ಪಕ್ಷವು ಡಿಎಂಕೆ ಜೊತೆಗಿನ ಮೈತ್ರಿಕೂಟದಲ್ಲಿ 40 ಸ್ಥಾನಗಳಿಗಾಗಿ ಒತ್ತಡ ಹೇರುತ್ತಿದೆ. ಆದರೆ ಡಿಎಂಕೆ 32 ಸ್ಥಾನಗಳನ್ನು ನೀಡಲು ಸಿದ್ಧವಿದೆ. ಅಧಿಕಾರ ಹಂಚಿಕ

6 Jan 2026 1:31 pm
ಕಾಂಗ್ರೆಸ್‌ನ ಹಿರಿಯ ನಾಯಕಿ ಸೋನಿಯಾ ಗಾಂಧಿ ಆರೋಗ್ಯದಲ್ಲಿ ಏರುಪೇರು; ಆಸ್ಪತ್ರೆಗೆ ದಾಖಲು

ಹೊಸದಿಲ್ಲಿ: ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರ ಆರೋಗ್ಯದಲ್ಲಿ ಏರುಪೇರು ಉಂಟಾಗಿರುವ ಕಾರಣ ಅವರು ದೆಹಲಿಯ ಸರ್ ಗಂಗಾ ರಾಮ್ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಖಾಸಗಿ ಮಾಧ್ಯಮಗಳಲ್ಲಿ ವರದಿ ಮಾಡಲಾಗಿದೆ. ಸೋನಿಯಾ ಗಾಂಧಿ ಅ

6 Jan 2026 12:10 pm
ಡಿಸೆಂಬರ್ ತ್ರೈಮಾಸಿಕದಲ್ಲಿ ಆದಾಯ 17% ಏರಿಕೆ, ಆದರೂ 8% ಕುಸಿದ ಟಾಟಾ ಕಂಪನಿ ಷೇರು! ಕಾರಣ ಏನು?

ಟಾಟಾ ಸಮೂಹದ ರಿಟೇಲ್ ದಿಗ್ಗಜ ಟ್ರೆಂಟ್ ಲಿಮಿಟೆಡ್ ತನ್ನ 2026ನೇ ಆರ್ಥಿಕ ವರ್ಷದ ಮೂರನೇ ತ್ರೈಮಾಸಿಕ ಫಲಿತಾಂಶಗಳನ್ನು ಪ್ರಕಟಿಸಿದ ಬೆನ್ನಲ್ಲೇ, ಕಂಪನಿಯ ಷೇರುಗಳು ಮಂಗಳವಾರದ ವಹಿವಾಟಿನಲ್ಲಿ ಭಾರೀ ಕುಸಿತ ಕಂಡಿವೆ. ಆದಾಯದಲ್ಲಿ ಏರ

6 Jan 2026 12:07 pm
ಏಕ ನ್ಯಾಯಾಧೀಶರ ಆದೇಶ ಎತ್ತಿಹಿಡಿದ ಹೈಕೋರ್ಟ್: ತಿರುಪರಂಕುಂರಂನಲ್ಲಿ ದೀಪ ಹಚ್ಚಲು ಅನುಮತಿ

ಮದ್ರಾಸ್ ಹೈಕೋರ್ಟ್‌ನ ಮಧುರೈ ಪೀಠವು, ತಿರುಪರಂಕುಂರಂ ಬೆಟ್ಟದ ಮೇಲಿನ ಕಲ್ಲಿನ ಕಂಬದಲ್ಲಿ ಕಾರ್ತಿಕೈ ದೀಪ ಹಚ್ಚುವಂತೆ ನೀಡಿದ್ದ ಏಕ ನ್ಯಾಯಾಧೀಶರ ಆದೇಶವನ್ನು ಎತ್ತಿಹಿಡಿದಿದೆ. ರಾಜ್ಯ ಸರ್ಕಾರ, ಪೊಲೀಸ್ ಇಲಾಖೆ ಮತ್ತು ದರ್ಗಾ ಸ

6 Jan 2026 12:05 pm
ಟ್ರಂಪ್‌ ಗೆ ನೊಬೆಲ್‌ ಪ್ರಶಸ್ತಿ ನೀಡಲು ಸಿದ್ದ ಎಂದ ಮಚಾದೊ: ಕೆಟ್ಟ ಮೇಲೆ ಬುದ್ದಿ ಬಂತು ಅಂದಂಗೆ ಟ್ರಂಪ್‌ ಮುನಿಸು ಅರ್ಥ ಮಾಡಿಕೊಂಡು ತ್ಯಾಗಕ್ಕೆ ಮುಂದಾದ್ರಾ ಮಚಾದೊ?

ವೆನೆಜುವೆಲಾದಲ್ಲಿ ರಾಜಕೀಯ ಬಿಕ್ಕಟ್ಟು ತೀವ್ರಗೊಂಡಿದೆ. ಅಮೆರಿಕಾದಿಂದ ನಿಕೋಲಸ್ ಮಡುರೊ ಅವರನ್ನು ವಶಪಡಿಸಿಕೊಂಡ ನಂತರ, ಡೆಲ್ಸಿ ರೊಡ್ರಿಗಸ್ ಹಂಗಾಮಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಆದ್ರೆ ವೆನುಜುವೆಲಾದ ಅಧ್

6 Jan 2026 11:58 am
ಬೆಂಗಳೂರು ಟ್ರಾಫಿಕ್‌ ಸಮಸ್ಯೆಗೆ ಶಾಲೆಯೊಂದರ ಮಾಸ್ಟರ್‌ ಪ್ಲ್ಯಾನ್;‌ ಬಸ್‌ನಲ್ಲೇ ಬಯೋ-ಟಾಯ್ಲೆಟ್ ಸೌಲಭ್ಯ

ಬೆಂಗಳೂರು ಟ್ರಾಫಿಕ್‌ನಿಂದಾಗಿ ಶಾಲಾ ಬಸ್‌ಗಳು ಎರಡೆರಡು ಗಂಟೆ ರಸ್ತೆಯಲ್ಲಿಯೇ ಇರಬೇಕಾದ ಪರಿಸ್ಥಿತಿ ಇರುತ್ತಿತ್ತು. ಈ ಸಮಸ್ಯೆ ಕಂಡ ಸರ್ಜಾಪುರ ರಸ್ತೆಯ ಇಂಡಸ್ ಇಂಟರ್ನ್ಯಾಷನಲ್ ಶಾಲೆಯು ಬಸ್‌ನಲ್ಲೇ ಬಯೋ ಟಾಯ್ಲೆಟ್‌ ಅಳವಡಿ

6 Jan 2026 11:51 am
2028 ರವರೆಗೆ ನೀವೇ ಕರ್ನಾಟಕದ ಸಿಎಂ ಆಗಿರಬೇಕು: ಸಿದ್ದರಾಮಯ್ಯಗೆ ಬಸವರಾಜ ರಾಯರೆಡ್ಡಿ ಪತ್ರ

ನಿಮ್ಮ ಸಮಾಜಮುಖಿ ಮತ್ತು ಪ್ರಗತಿಪರ ದೃಷ್ಟಿಕೋನಕ್ಕೆ ಸಮಕಾಲೀನ ರಾಜಕೀಯ ರೂಪ ನೀಡಿದ ನಾಯಕರೆಂದು ನಿಮ್ಮನ್ನು ಗೌರವದಿಂದ ಮುಂದಿನ ಇತಿಹಾಸ ಪುಟಗಳಲ್ಲಿ ಸ್ಮರಿಸುವುದು ನಿಶ್ಚಿತ. ಈ ಹಿನ್ನೆಲೆಯಲ್ಲಿ, ಕರ್ನಾಟಕದ ಕೋಟ್ಯಂತರ ಜನತೆ

6 Jan 2026 11:44 am
ಅಮೃತ ಸ್ವಾಭಿಮಾನಿ ಕುರಿಗಾಹಿ ಯೋಜನೆ: ಕುರಿ ಸಾಕಾಣಿಕೆ ಘಟಕ ಸ್ಥಾಪನೆಗೆ 43,750 ರೂ. ಸಹಾಯಧನ; ಪ್ರಯೋಜನಗಳೇನು? ಅರ್ಜಿ ಸಲ್ಲಿಕೆ ಹೇಗೆ?

ಕುರಿ ಸಾಕಾಣಿಕೆ ಈಗ ಲಾಭದಾಯಕ ಉದ್ಯಮವಾಗಿದೆ. ಕುರಿ ಸಾಕಣೆ ಮಾಡುವ ಯುವಕರನ್ನು ಪ್ರೋತ್ಸಾಹಿಸಲು ಕರ್ನಾಟಕ ಸರ್ಕಾರ 'ಅಮೃತ ಸ್ವಾಭಿಮಾನಿ ಕುರಿಗಾಹಿ ಯೋಜನೆ' ಜಾರಿಗೆ ತಂದಿದೆ. ಈ ಯೋಜನೆಯಡಿ 20 ಕುರಿ/ಮೇಕೆ ಮತ್ತು 1 ಟಗರು/ಹೋತದ ಘಟಕ ನೀ

6 Jan 2026 11:28 am
ಟಾಪ್‌ 6 ಹಂತಕ್ಕೆ ಲಗ್ಗೆ ಇಡ್ತಾರಾ ಧ್ರುವಂತ್?

ಟಾಪ್‌ 6 ಹಂತಕ್ಕೆ ಲಗ್ಗೆ ಇಡ್ತಾರಾ ಧ್ರುವಂತ್?

6 Jan 2026 11:26 am
ವಿಧಾನಸಭಾ ಎರಡು ಕ್ಷೇತ್ರ, ಪರಿಷತ್ 4 ಸ್ಥಾನಕ್ಕೆ ಚುನಾವಣೆ : ಬಿಜೆಪಿ, ಕಾಂಗ್ರೆಸ್‌ನಲ್ಲಿ ಗೆಲುವಿಗೆ ಕಾರ್ಯತಂತ್ರ

ರಾಜ್ಯದಲ್ಲಿ ವಿಧಾನಸಭಾ ಎರಡು ಕ್ಷೇತ್ರಗಳು ಹಾಗೂ ವಿಧಾನಪರಿಷತ್ ನ 4 ಸ್ಥಾನಕ್ಕೆ ಚುನಾವಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ನಲ್ಲಿ ಗೆಲುವಿಗೆ ಕಾರ್ಯತಂತ್ರ ನಡೆಸಲಾಗುತ್ತಿದೆ. ಈಗಾಗಲೇ ಬಿಜೆಪಿ ರಾ

6 Jan 2026 11:22 am
ಸಾಲಕ್ಕೆ ಭಾರೀ ಬೇಡಿಕೆ, ಠೇವಣಿ ಸಂಗ್ರಹ ಕುಸಿತ: ಆತಂಕಕಾರಿ ಮಟ್ಟಕ್ಕೆ ಬ್ಯಾಂಕ್‌ಗಳ 'ಲೋನ್-ಟು-ಡೆಪಾಸಿಟ್' ಅನುಪಾತ!

ಭಾರತೀಯ ಬ್ಯಾಂಕಿಂಗ್ ವಲಯದಲ್ಲಿ ಸಾಲ-ಠೇವಣಿ ಅನುಪಾತವು (ಎಲ್‌ಡಿಆರ್‌) ಡಿಸೆಂಬರ್ ತ್ರೈಮಾಸಿಕದಲ್ಲಿ ಸಾರ್ವಕಾಲಿಕ ಗರಿಷ್ಠ ಮಟ್ಟವಾದ ಶೇಕಡಾ 81ಕ್ಕೆ ಏರಿಕೆಯಾಗಿದೆ. ಪ್ರಮುಖ ಬ್ಯಾಂಕುಗಳಾದ ಎಚ್‌ಡಿಎಫ್‌ಸಿ, ಬ್ಯಾಂಕ್ ಆಫ್ ಬರೋಡ

6 Jan 2026 10:56 am
ಬಿಗ್‌ ಬಾಸ್‌ ಸ್ಪಂದನಾರವರ ʼ99ʼ ದಿನಗಳ ರೋಚಕ ಜರ್ನಿ, ಗಿಲ್ಲಿ Vs ಇವರ ಮಧ್ಯೆ ಫೈನಲ್‌ ಫೈಟ್‌, ಆ ಸ್ಪರ್ಧಿ ಯಾರು ಗೊತ್ತೆ?

ಬಿಗ್‌ ಬಾಸ್‌ ಸ್ಪಂದನಾರವರ ʼ99ʼ ದಿನಗಳ ರೋಚಕ ಜರ್ನಿ, ಗಿಲ್ಲಿ Vs ಇವರ ಮಧ್ಯೆ ಫೈನಲ್‌ ಫೈಟ್‌, ಆ ಸ್ಪರ್ಧಿ ಯಾರು ಗೊತ್ತೆ?

6 Jan 2026 10:39 am
Gold Rate Rise: ಚಿನ್ನದ ಬೆಲೆ ಮತ್ತೆ ಭಾರಿ ಏರಿಕೆ: ಬೆಳ್ಳಿ ಬೆಲೆಯೂ 2.53 ಲಕ್ಷಕ್ಕೇರಿಕೆ!

ಚಿನ್ನದ ಬೆಲೆ ಏರಿಕೆ ಹೊಸ ವರ್ಷದಲ್ಲೂ ಮುಂದುವರಿದಿದೆ. ಚಿನ್ನ ಬೆಳ್ಳಿ ದರ ದಾಖಲೆ ಮಟ್ಟದಲ್ಲಿ ಹೆಚ್ಚಳ ಕಂಡುಬರುತ್ತಿದ್ದು ದಿನನಿತ್ಯದ ಬೆಲೆಯ ಮಾಹಿತಿಗಾಗಿ ವಿಜಯ ಕರ್ನಾಟಕ ಫಾಲೋ ಮಾಡಿ

6 Jan 2026 10:31 am
ಬಳ್ಳಾರಿ ಶೂಟೌಟ್ : ತಮ್ಮಾಪ್ತರಿಂದ ಪಡೆದುಕೊಂಡ ಮಾಹಿತಿಯಂತೆ, HDK ಕೊಟ್ಟ ಸ್ಪೋಟಕ ಗ್ರೌಂಡ್ ರಿಪೋರ್ಟ್

Ballari Shootout : ಬಳ್ಳಾರಿ ವಿದ್ಯಮಾನದ ನಂತರ ಪರಿಸ್ಥಿತಿ ತಹಬಂದಿಗೆ ಬಂದರೂ, ಅದರ ಸುತ್ತಮುತ್ತ ರಾಜಕೀಯ ಕೆಸೆರೆರೆಚಾಟ ಜೋರಾಗಿ ನಡೆಯುತ್ತಿದೆ. ಕೇಂದ್ರ ಸಚಿವ ವಿ.ಸೋಮಣ್ಣ, ಅಲ್ಲಿಗೆ ಭೇಟಿ ನೀಡಿದ್ದರು. ಈಗ, ಮತ್ತೋರ್ವ ಕೇಂದ್ರ ಸಚಿವ ಎಚ್.

6 Jan 2026 10:07 am
US-Venezuela Conflict: ಐರ್ಲೆಂಡ್‌ ನಲ್ಲಿ ನಿಂತು ಅಮೆರಿಕಾ ನಡೆ ಖಂಡಿಸಿದ ಕ್ಸಿ; ಅಮೆರಿಕಾದ ನಡೆ ಬೆದರಿಸುವ ಕ್ರಮ ಎಂದು ಟೀಕೆ, ವೆನುಜುವೆಲಾ ಬಿಕ್ಕಟ್ಟಿನಿಂದ ಚೀನಾಗೇನು ನಷ್ಟ?

ವೆನೆಜುವೆಲಾದ ಅಧ್ಯಕ್ಷ ಮಡುರೊ ಅವರನ್ನು ಅಮೆರಿಕಾ ವಶಕ್ಕೆ ಪಡೆದ ಘಟನೆಯನ್ನು ಚೀನಾ ಖಂಡಿಸಿದೆ. ಅಮೆರಿಕಾದ ಏಕಪಕ್ಷೀಯ ಮತ್ತು ಬೆದರಿಸುವ ಕ್ರಮಗಳು ಅಂತರರಾಷ್ಟ್ರೀಯ ವ್ಯವಸ್ಥೆಗೆ ಹಾನಿ ಮಾಡುತ್ತಿವೆ ಎಂದು ಚೀನಾದ ಅಧ್ಯಕ್ಷ ಕ್

6 Jan 2026 9:50 am
ಮೈಸೂರು ಅನಂತ ಸ್ವಾಮಿ ಧಾಟಿಯಲ್ಲಿ ನಾಡಗೀತೆ‌, ಸರ್ಕಾರಕ್ಕೆ ಜಯ; ಕಿಕ್ಕೇರಿ ಕೃಷ್ಣಮೂರ್ತಿ ಮೇಲ್ಮನವಿ ವಜಾ​

ನಾಡಗೀತೆಯನ್ನು ಮೈಸೂರು ಅನಂತಸ್ವಾಮಿ ಅವರ ಧಾಟಿಯಲ್ಲಿ ಹಾಡಬೇಕೆಂಬ ರಾಜ್ಯ ಸರಕಾರದ ಆದೇಶವನ್ನು ಹೈಕೋರ್ಟ್ ಎತ್ತಿಹಿಡಿದಿದೆ. ಏಕಸದಸ್ಯ ಪೀಠದ ಆದೇಶವನ್ನು ವಿಭಾಗೀಯ ಪೀಠವೂ ಎತ್ತಿಹಿಡಿದಿದೆ. ಗಾಯಕ ಕಿಕ್ಕೇರಿ ಕೃಷ್ಣಮೂರ್ತಿ ಸ

6 Jan 2026 9:31 am
ವನ್ಯಜೀವಿಗಳ ಸಂಘರ್ಷ ತಡೆಗೆ ವಿನೂತನ ಪ್ರಯತ್ನ ಕಮಾಂಡ್ ಕಂಟ್ರೋಲ್ ಸೆಂಟರ್

ವನ್ಯಜೀವಿ ಸಂಘರ್ಷ ತಡೆಯಲು ಅರಣ್ಯ ಇಲಾಖೆ ಮಹತ್ವದ ಹೆಜ್ಜೆ ಇಟ್ಟಿದೆ. ಬೆಂಗಳೂರಿನಲ್ಲಿ ಇಂಟಿಗ್ರೇಟೆಡ್ ಕಮಾಂಡ್ ಸೆಂಟರ್ ಆರಂಭಿಸಿದ್ದು, ಕೊಡಗು ಸೇರಿದಂತೆ ಸಮಸ್ಯೆ ಹೆಚ್ಚಿರುವ ಜಿಲ್ಲೆಗಳಲ್ಲಿ ಕಮಾಂಡ್ ಕಂಟ್ರೋಲ್ ರೂಂ ಕಾರ್ಯ

6 Jan 2026 9:04 am
ಬಾಂಗ್ಲಾದಲ್ಲಿ ಹಿಂದೂಗಳ ಮೇಲೆ ನಿಲ್ಲದ ಹಿಂಸಾಚಾರ: 24 ಗಂಟೆಗಳಲ್ಲಿ ಇಬ್ಬರು ಹಿಂದೂಗಳ ಹತ್ಯೆ

ಬಾಂಗ್ಲಾದಲ್ಲಿ ಹಿಂದೂಗಳ ಮೇಲಿನ ಹಿಂಸಾಚಾರ ಮುಂದುವರೆದಿದೆ. ಸೋಮಾವಾರ ಜ.5ರಂದು ಒಂದೇ ದಿನ ಇಬ್ಬರು ಹಿಂದೂಗಳನ್ನು ಗುರಿಪಡಿಸಿ ಹತ್ಯೆ ಮಾಡಲಾಗಿದೆ. ನರಸಿಂಗಡಿ ಜಿಲ್ಲೆಯಲ್ಲಿ ದಿನಸಿ ಅಂಗಡಿ ಮಾಲೀಕ ಮೋನಿ ಚಕ್ರವರ್ತಿ ಹಾಗೂ ಯಶೋರ

6 Jan 2026 8:59 am
ಮಾಜಿ ಕೇಂದ್ರ ಸಚಿವ ಸುರೇಶ್ ಕಲ್ಮಾಡಿ ನಿಧನ : ಪುಣೆ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಿದ ಕಾಂಗ್ರೆಸ್ ನಾಯಕ ಇನ್ನಿಲ್ಲ

ಮಾಜಿ ಕೇಂದ್ರ ಸಚಿವ ಹಾಗೂ ಹಿರಿಯ ಕಾಂಗ್ರೆಸ್ ನಾಯಕ ಸುರೇಶ್ ಕಲ್ಮಾಡಿ (81) ಅವರು ದೀರ್ಘಕಾಲದ ಅನಾರೋಗ್ಯದ ನಂತರ ಇಂದು ಪುಣೆಯಲ್ಲಿ ನಿಧನರಾಗಿದ್ದಾರೆ. ವಾಯುಪಡೆಯಿಂದ ರಾಜಕೀಯ ಮತ್ತು ಕ್ರೀಡಾ ಆಡಳಿತದವರೆಗೆ ತಮ್ಮ ಛಾಪು ಮೂಡಿಸಿದ್

6 Jan 2026 8:59 am
Earthquake alert: ಜಪಾನ್‌ ನಲ್ಲಿ 6.2ತೀವ್ರತೆಯ ಭೂಕಂಪ: ಸುನಾಮಿ ಆತಂಕವಿಲ್ಲ ಎಂದ ಜಪಾನ್‌ ಹವಾಮಾನ ಇಲಾಖೆ

ಜಪಾನ್‌ನ ಪಶ್ಚಿಮ ಭಾಗದಲ್ಲಿ 6.2 ತೀವ್ರತೆಯ ಭೂಕಂಪ ಸಂಭವಿಸಿದೆ, ಶಿಮಾನೆ ಪ್ರಾಂತ್ಯದಲ್ಲಿ ಕೇಂದ್ರಬಿಂದು ದಾಖಲಾಗಿದೆ. ಯಾವುದೇ ಸುನಾಮಿ ಎಚ್ಚರಿಕೆ ನೀಡಲಾಗಿಲ್ಲ ಮತ್ತು ಈ ಭೂಕಂಪದ ಕೇಂದ್ರ ಬಿಂದುವಿನಿಂದ ಕೆಲವೇ ಮೂಲು ದೂರದಲ್ಲ

6 Jan 2026 8:44 am
ಹುಲಿ ಸಮೀಕ್ಷೆ ಶುರು ; ಮಾನವ - ವನ್ಯಜೀವಿ ಸಂಘರ್ಷದ ಹೊತ್ತಿನಲ್ಲಿ ಮಹತ್ವದ ಗಣತಿ

ಚಾಮರಾಜನಗರ ಜಿಲ್ಲೆಯಲ್ಲಿ ಹುಲಿ ಗಣತಿ ಆರಂಭವಾಗಿದ್ದು, ಬಂಡೀಪುರ, ಬಿಆರ್‌ಟಿ, ಮಲೆ ಮಹದೇಶ್ವರಬೆಟ್ಟ ಹಾಗೂ ಕಾವೇರಿ ವನ್ಯಧಾಮಗಳಲ್ಲಿ ಮಾರ್ಚ್ ಅಂತ್ಯದವರೆಗೆ ಸಮೀಕ್ಷೆ ನಡೆಯಲಿದೆ. ದೇಶಾದ್ಯಂತ ನಡೆಯುತ್ತಿರುವ ಈ ರಾಷ್ಟ್ರೀಯ ಸ

6 Jan 2026 8:13 am
ಕರ್ನಾಟಕದಲ್ಲಿ ಋುತುಚಕ್ರ ರಜೆ ನೀತಿ-2025 ಜಾರಿ; ಉದ್ಯೋಗಿ ಮಹಿಳೆಯರಿಗೆ ಮಾತ್ರವಲ್ಲ ವಿದ್ಯಾರ್ಥಿನಿಯರಿಗೂ ಬೇಕಿದೆ ಮುಟ್ಟಿನ ರಜೆ

ಸರಕಾರಿ ಕಚೇರಿ ಮತ್ತು ಖಾಸಗಿ ಕಂಪನಿಗಳಲ್ಲಿಕೆಲಸ ನಿರ್ವಹಿಸುವ ಮಹಿಳೆಯರಿಗೆ ಪ್ರತಿ ತಿಂಗಳು ಒಂದು ದಿನ ವೇತನಸಹಿತ ರಜೆ ನೀಡುವ 'ಋುತುಚಕ್ರ ರಜೆ ನೀತಿ-2025' ಅನ್ನು ರಾಜ್ಯ ಸರಕಾರವು ಜಾರಿಗೊಳಿಸಿರುವ ಬೆನ್ನಲ್ಲೇ ಶಾಲಾ-ಕಾಲೇಜುಗ

6 Jan 2026 7:52 am
ಚಿತ್ರಮಂದಿರದ ಲೇಡಿಸ್‌ ಟಾಯ್ಲೆಟ್‌ನಲ್ಲಿ ಗೌಪ್ಯವಾಗಿ ವಿಡಿಯೋ ರೆಕಾರ್ಡ್‌: ಅಪ್ರಾಪ್ತನ ಬಂಧನ

ಮಡಿವಾಳ ಠಾಣೆ ಪೊಲೀಸರು ಸಂಧ್ಯಾ ಥಿಯೇಟರ್‌ನ ಮಹಿಳಾ ಶೌಚಾಲಯದಲ್ಲಿ ಗೌಪ್ಯವಾಗಿ ಮೊಬೈಲ್ ಇಟ್ಟು ವಿಡಿಯೋ ರೆಕಾರ್ಡ್ ಮಾಡುತ್ತಿದ್ದ 17 ವರ್ಷದ ನೇಪಾಳ ಮೂಲದ ಅಪ್ರಾಪ್ತನನ್ನು ಬಂಧಿಸಿದ್ದಾರೆ. ಮತ್ತೊಬ್ಬ ಆರೋಪಿ ತಲೆಮರೆಸಿಕೊಂಡಿ

6 Jan 2026 7:16 am
ಕೊಲ್ಲೂರಿನ ಪುಣ್ಯನದಿ ಕಾಶಿ ಹೊಳೆಯಲ್ಲಿ ನೀರಿನ ಮಟ್ಟ ಕುಸಿತ; ಪುಣ್ಯಸ್ನಾನಕ್ಕೆ ನೀರಿಲ್ಲ

ಕೊಲ್ಲೂರಿನ ಪುಣ್ಯನದಿ ಕಾಶಿ ಹೊಳೆಯಲ್ಲಿ ನೀರಿನ ಮಟ್ಟ ಅವಧಿಗೆ ಮೊದಲೇ ಕ್ಷೀಣಿಸಿರುವ ಹಿನ್ನೆಲೆ ದೇಗುಲಕ್ಕೆ ಬರುವ ಭಕ್ತರಿಗೆ ಪುಣ್ಯಸ್ನಾನಕ್ಕೆ ತೊಂದರೆಯಾಗಿದೆ. ಅಣೆಕಟ್ಟಿನಲ್ಲಿ ನೀರು ಸಂಗ್ರಹವಿದ್ದರೂ, ಹೊಳೆಯಲ್ಲಿ ಹೂಳು

6 Jan 2026 6:42 am
‌ ಐದು ವರ್ಷಗಳಿಂದ ಗ್ಯಾರೇಜ್‌ ಸೇರುತ್ತಿರುವ ಚಿಗರಿ; ಬಿಡಿ ಭಾಗಗಳದ್ದೇ ಸಮಸ್ಯೆ, ಎಸಿ, ಕಿಟಕಿ ಇಲ್ಲದೇ ಪ್ರಯಾಣಿಕರು ಪರದಾಟ

ಹುಬ್ಬಳ್ಳಿ-ಧಾರವಾಡದಲ್ಲಿ ಬಿಆರ್‌ಟಿಎಸ್‌ ಬಸ್‌ಗಳ ನಿರ್ವಹಣೆ ಸರಿಯಾಗಿ ಆಗುದ ಕಾರಣ, ಬಿಡಿ ಭಾಗಗಳ ಸಮಸ್ಯೆಯಿಂದಾಗಿ ನಿತ್ಯ 2-3 ಬಸ್‌ಗಳು ಕೆಟ್ಟು ನಿಲ್ಲುತ್ತಿವೆ. ಇದರಿಂದ ಪ್ರಯಾಣಿಕರು ತೊಂದರೆ ಅನುಭವಿಸುತ್ತಿದ್ದಾರೆ. ಐದು ವ

6 Jan 2026 6:08 am
ಎತ್ತಿನಹೊಳೆ ಕಾಮಗಾರಿ ಪೂರ್ಣವಾದರೂ ನೀರು ಸಿಗುವುದು ದುಸ್ತರ! ಜಲಾನಯನ ಪ್ರದೇಶದಲ್ಲಿ ನೀರಿನ ಲಭ್ಯತೆ ಇಳಿಕೆ

ಎತ್ತಿನಹೊಳೆ ಕುಡಿಯುವ ನೀರಿನ ಯೋಜನೆ 2027ರೊಳಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಆದರೆ, 7 ಜಿಲ್ಲೆಗಳಿಗೆ ಹರಿಸಬೇಕಾದ 24.01 ಟಿಎಂಸಿ ನೀರು ಲಭ್ಯವಾಗುವ ಬಗ್ಗೆ ಅನುಮಾನ ಮೂಡಿದೆ. ಜಲಾನಯನ ಪ್ರದೇಶದಲ್ಲಿ ನೀರಿನ ಪ್ರಮಾಣ ಇಳಿಮುಖವಾಗಿದ

6 Jan 2026 5:40 am
ಹೊಸ ವರ್ಷಕ್ಕೆ ಕಿಕ್ಕೇರದ ಮದ್ಯ: ಹೊಸಪೇಟೆ ವಿಭಾಗದ 5 ಜಿಲ್ಲೆಗಳಲ್ಲಿ ವರ್ಷಾಂತ್ಯಕ್ಕೆ ಮಾರಾಟದಲ್ಲಿ ಕುಸಿತ

ಹೊಸ ವರ್ಷದಂದು ಮದ್ಯ ಮಾರಾಟದಲ್ಲಿ ಕುಸಿತ ಕಂಡುಬಂದಿದೆ, ಕಳೆದ ವರ್ಷಕ್ಕಿಂತ 6,366 ಬಾಕ್ಸ್‌ಗಳಷ್ಟು ಕಡಿಮೆಯಾಗಿದೆ. ಚಳಿಗಾಲ ಮತ್ತು ಬೆಲೆ ಏರಿಕೆಯಿಂದಾಗಿ ಬಿಯರ್ ಮಾರಾಟದಲ್ಲೂ ಶೇ.18ರಷ್ಟು ಇಳಿಕೆ ದಾಖಲಾಗಿದೆ. ಒಟ್ಟಾರೆಯಾಗಿ, ನಿರ

6 Jan 2026 5:38 am
ಸೈಟುಗಳ ಸೆಟ್‌ಬ್ಯಾಕ್‌ ಇಳಿಕೆ ಮಾಡಿ ಜಿಬಿಎ ಅಂತಿಮ ಆದೇಶ - ಹೊಸ ಪಟ್ಟಿಯಂತೆ ನಿವೇಶನದ ಸುತ್ತ ಎಷ್ಟು ಜಾಗ ಬಿಡಬೇಕು?

ಬೆಂಗಳೂರಿನಲ್ಲಿ 1500 ಚ.ಅಡಿ ವಿಸ್ತೀರ್ಣದ ನಿವೇಶನಗಳಲ್ಲಿನ ಕಟ್ಟಡಗಳ ಸೆಟ್‌ಬ್ಯಾಕ್‌ನಲ್ಲಿ ಭಾರಿ ಕಡಿತ ಮಾಡಲಾಗಿದ್ದು, 600 ಚ.ಅಡಿ ನಿವೇಶನದಲ್ಲಿ ಹಿಂಭಾಗದಲ್ಲಿ ಸೆಟ್‌ಬ್ಯಾಕ್ ಅಗತ್ಯವಿಲ್ಲ. ಮುಂಭಾಗ 0.75 ಮೀಟರ್ ಮತ್ತು ಒಂದು ಬದಿಗ

6 Jan 2026 1:01 am
ಸುಮ್ ಸುಮ್ನೇ ಅತ್ತೆ, ಮಾವ, ಗಂಡನ ವಿರುದ್ಧ ಕೇಸ್ ಹಾಕುವ ಸೊಸೆಯರಿಗೆ ‘ಬಿಸಿ’ ಮುಟ್ಟಿಸಿದ ಕರ್ನಾಟಕ ಹೈಕೋರ್ಟ್

ಕೌಟುಂಬಿಕ ಕಲಹಗಳಿಗೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ (ಕಲಬುರಗಿ ಪೀಠ) ಮಹತ್ವದ ತೀರ್ಪು ನೀಡಿದೆ. ಅತ್ತೆ-ಮಾವ ಮತ್ತು ಪತಿ ನಿಂದನೆ ಮಾಡಿದ್ದಾರೆಂಬ ಕೇವಲ ಹೇಳಿಕೆ ಕ್ರಿಮಿನಲ್ ಮೊಕದ್ದಮೆಗೆ ಆಧಾರವಾಗುವುದಿಲ್ಲ. ನಿರ್ದಿಷ್ಟ

6 Jan 2026 12:19 am
ಬೆಂಗಳೂರಿನ ಈ ಕಂಟೆಂಟ್ ಕ್ರಿಯೇಟರ್ ದಂಪತಿಯ ವಾರ್ಷಿಕ ಖರ್ಚು 47 ಲಕ್ಷ ರೂ.! ಅಬ್ಬಬ್ಬಾ.... ಇಷ್ಟೊಂದು ಆದಾಯ ಬರುತ್ತಾ?

ಬೆಂಗಳೂರಿನ ಪ್ರಕೃತಿ ಅರೋರಾ ಮತ್ತು ಆಶೀಶ್ ಕುಮಾರ್ ಎಂಬ ಕಂಟೆಂಟ್ ಕ್ರಿಯೇಟರ್ ಜೋಡಿ 2025ರ ತಮ್ಮ ವಾರ್ಷಿಕ ಖರ್ಚು ವೆಚ್ಚದ ವಿವರವನ್ನು ಹಂಚಿಕೊಂಡಿದ್ದಾರೆ. ಬಾಡಿಗೆ, ಪ್ರಯಾಣ, ಫಿಟ್ನೆಸ್, ಶಾಪಿಂಗ್‌ಗಾಗಿ ಸುಮಾರು 47 ಲಕ್ಷ ರೂಪಾಯಿ

5 Jan 2026 11:45 pm
ಬಾಂಗ್ಲಾ: ಹಿಂದೂ ಪತ್ರಕರ್ತನನ್ನು ಗುಂಡಿಕ್ಕಿ ಕೊಂದ ದುಷ್ಕರ್ಮಿಗಳು

ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ಹಿಂಸಾಚಾರ ಮುಂದುವರೆದಿದೆ. ರಾಣಾ ಪ್ರತಾಪ್ ಎಂಬ ಹಿಂದೂ ಉದ್ಯಮಿ ಮತ್ತು ಪತ್ರಿಕಾ ಸಂಪಾದಕರನ್ನು ಗುಂಡಿಟ್ಟು ಹತ್ಯೆ ಮಾಡಲಾಗಿದೆ. ಇತ್ತೀಚೆಗೆ ಒಬ್ಬ ಹಿಂದೂ ಮಹಿಳೆ ಅತ್ಯಾಚಾರಕ್ಕೊಳಗಾಗಿದ

5 Jan 2026 10:42 pm
Google Trends: ವೆನೆಜುವೆಲಾ ವಿಚಾರದಲ್ಲಿ ಕೇಳದ ಪಾಕಿಸ್ತಾನ ಧ್ವನಿ; ಪದೇ ಪದೇ ʻಡ್ಯಾಡಿʼ ಬದಲಿಸಿ ಕಳೆದುಕೊಂಡಿತು ಪ್ರತಿರೋಧ ಶಕ್ತಿ!

ಒಟ್ಟಿಗೆ ಸ್ವಾತಂತ್ರ್ಯ ಪಡೆದ ಭಾರತ ಮತ್ತು ಪಾಕಿಸ್ತಾನ ದೇಶಗಳ ನಡುವೆ ಏನು ವ್ಯತ್ಯಾಸ? ಭಾರತ ಈ 79 ವರ್ಷಗಳಲ್ಲಿ ಜಾಗತಿಕ ಮಟ್ಟದಲ್ಲಿ ಸ್ವಾಭಿಮಾನದಿಂದ ತಲೆಯೆತ್ತಿ ನಿಂತಿದೆ. ಆದರೆ ಪಾಕಿಸ್ತಾನ ತನ್ನ ಆತ್ಮಗೌರವವನ್ನು ಮಾರಿಕೊಂ

5 Jan 2026 9:34 pm
6 ಲಕ್ಷ ಜನರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿದ ಕೊಪ್ಪಳ ಜಾತ್ರೆ

ಕೊಪ್ಪಳದಲ್ಲಿ 210ನೇ ಶ್ರೀ ಗವಿಸಿದ್ದೇಶ್ವರ ಮಹಾ ರಥೋತ್ಸವವು ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಸೋಮವಾರ ಸೂರ್ಯಾಸ್ತದ ಹೊತ್ತಿಗೆ ಅದ್ಧೂರಿಯಾಗಿ ಜರುಗಿತು. ಮೇಘಾಲಯ ರಾಜ್ಯಪಾಲ ಎಚ್. ವಿಜಯಶಂಕರ ಅವರು ರಥೋತ್ಸವಕ್ಕೆ ಚಾಲನೆ ನೀಡಿದ

5 Jan 2026 9:09 pm
ಟಿ20 ವಿಶ್ವಕಪ್ ನಲ್ಲಿ ಭಾರತದ ಮ್ಯಾಚ್ ವಿನ್ನರ್ ಯಾರು? ಎಬಿಡಿ ವಿಲಿಯರ್ಸ್ ಹೇಳುತ್ತಿರುವುದು ಒಂದೇ ಹೆಸರು!

AB De Villiers On Team India- ಚುಟುಕು ಕ್ರಿಕೆಟ್ ವಿಶ್ವಕಪ್ ಸಮೀಪಿಸುತ್ತಿರುವಾಗ ಎಬಿ ಡಿವಿಲಿಯರ್ಸ್ ಭಾರತ ತಂಡದ ಬಗ್ಗೆ ವಿಶ್ಲೇಷಣೆ ನೀಡಿದ್ದಾರೆ. ವೇಗದ ಬೌಲಿಂಗ್ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಅವರೇ ತಂಡದ ಪ್ರಮುಖ ಆಟಗಾರ ಎಂದು ಅಭಿಪ್ರಾಯ

5 Jan 2026 8:31 pm
ಬಾಂಗ್ಲಾದೇಶದಲ್ಲಿ ಹಿಂದೂ ವಿಧವೆ ಅತ್ಯಾಚಾರ, ಕೂದಲು ಕತ್ತರಿಸಿ ದುಷ್ಕರ್ಮಿಗಳು

ಬಾಂಗ್ಲಾದೇಶದ ಜೆನೈದಾ ಜಿಲ್ಲೆಯಲ್ಲಿ ಹಿಂದೂ ವಿಧವೆಯೊಬ್ಬರ ಮೇಲೆ ಇಬ್ಬರು ದುಷ್ಕರ್ಮಿಗಳು ಅತ್ಯಾಚಾರ ಎಸಗಿದ್ದಾರೆ. ಆಕೆಯ ಕೂದಲನ್ನು ಕತ್ತರಿಸಿ, ಮರಕ್ಕೆ ಕಟ್ಟಿಹಾಕಿ, ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಈ ಘಟನೆ ದೇಶದಲ್ಲಿ ಅಲ್

5 Jan 2026 8:06 pm
Gut healthy habits : ಜೀರ್ಣ ಕ್ರೀಯೆ ಸರಿಯಾಗಿ ಆಗೋದಕ್ಕೆ ಈ ೩ ಸಲಹೆ ಪಾಲಿಸಿ|Dr.Ishwar

Gut healthy habits : ಜೀರ್ಣ ಕ್ರೀಯೆ ಸರಿಯಾಗಿ ಆಗೋದಕ್ಕೆ ಈ ೩ ಸಲಹೆ ಪಾಲಿಸಿ|Dr.Ishwar

5 Jan 2026 7:16 pm
ಡೊನಾಲ್ಡ್‌ ಟ್ರಂಪ್‌ಗೆ ನೊಬೆಲ್‌ ಬಿಟ್ಟುಕೊಟ್ಟಿದ್ದರೆ ಮಚಾದೊ ಇಂದು ವೆನೆಜುವೆಲಾ ಅಧ್ಯಕ್ಷೆ; ವೈಟ್‌ಹೌಸ್‌ ಸಿಕ್ರೇಟ್‌ ಔಟ್‌!

ಹಾವಿನ ದ್ವೇಷ 12 ವರ್ಷವಂತೆ. ಅದೇ ರೀತಿ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ದ್ವೇಷ ಕೂಡ ದೀರ್ಘಾವಧಿಯದ್ದಾಗಿರುತ್ತದೆ. ತಮ್ಮಿಂದ 2025ರ ನೊಬೆಲ್‌ ಶಾಂತಿ ಪ್ರಶಸ್ತಿಯನ್ನು ಕಸಿದುಕೊಂಡಿದ್ದ ಪ್ರಜಾಪ್ರಭುತ್ವ ಪರ ಹೋರಾಟಗಾ

5 Jan 2026 7:13 pm
ನೀರಜ್ ಚೋಪ್ರಾ ಹೊಸ ಸಾಹಸ; ಅಥ್ಲೀಟ್ ನಿರ್ವಹಣಾ ಸಂಸ್ಥೆ`ವೆಲ್ ಸ್ಪೋರ್ಟ್ಸ್' ಆರಂಭಿಸಿದ ಸ್ಟಾರ್ ಜಾವೆಲಿನ್ ಪಟು

Neeraj Chopra New Venture- ಭಾರತದ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ JSW ಸ್ಪೋರ್ಟ್ಸ್‌ನಿಂದ ಹೊರಬಂದಿದ್ದಾರೆ. ಇದೀಗ ಅವರು ತಮ್ಮದೇ ಆದ 'ವೆಲ್ ಸ್ಪೋರ್ಟ್ಸ್' ಎಂಬ ಹೊಸ ಸಂಸ್ಥೆಯನ್ನು ಆರಂಭಿಸಿದ್ದಾರೆ. ಹೀಗಾಗಿ 2016 ರಿಂದ JSW ಸ್ಪೋರ್ಟ್ಸ್ ಜೊತೆಗಿ

5 Jan 2026 6:42 pm
ದಾಖಲೆಗಳು ಮುರಿಯಲೆಂದೇ ನಿರ್ಮಾಣವಾಗುತ್ತವೆ, ನನ್ನ ದಾಖಲೆ ಮುರಿಯುವ ನಾಯಕರೂ ಬರಬಹುದು: ಸಿದ್ದರಾಮಯ್ಯ

ಪ್ರಸ್ತುತ ನಾನು ಪೂರೈಸಲಿರುವ ಅವಧಿಯನ್ನು ಮೀರಲಿರುವ ಮತ್ತೊಬ್ಬ ನಾಯಕರೂ ಬರಬಹುದು. ನನಗಿಂತ ಹೆಚ್ಚಿನ ಬಾರಿ ಬಜೆಟ್ ಮಂಡಿಸುವ ನಾಯಕರೂ ಮುಂದೆ ಬರಬಹುದು. ಸಾಧನಾ ಸಮಾವೇಶ ಆಯೋಜಿಸುವ ಬಗ್ಗೆ ನಿರ್ಧಾರ ಕೈಗೊಂಡಿಲ್ಲ ಎಂದು ಸಿಎಂ ಸಿ

5 Jan 2026 6:35 pm
ತಮಿಳುನಾಡಿನಲ್ಲಿ ಹೊಸ ಸಮೀಕರಣಕ್ಕೆ ಬಿಜೆಪಿ ಪ್ಲ್ಯಾನ್‌, ವಿಜಯ್‌ ಜೊತೆ ಮೈತ್ರಿಗೆ ಗಂಭೀರ ಪ್ರಯತ್ನ!

ತಮಿಳುನಾಡು ರಾಜಕೀಯದಲ್ಲಿ ಕಮಲ ಅರಳಿಸಲು ಬಿಜೆಪಿ ಹೈಕಮಾಂಡ್ ತಂತ್ರ ರೂಪಿಸುತ್ತಿದೆ. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಆಡಳಿತಾರೂಢ ಡಿಎಂಕೆ ಪಕ್ಷವನ್ನು ಸೋಲಿಸಲು ಎಲ್ಲ ವಿರೋಧ ಪಕ್ಷಗಳನ್ನು ಒಂದೇ ವೇದಿಕೆಗೆ ತರುವ ಪ್ರಯತ

5 Jan 2026 6:24 pm
ಜನವರಿ 6 ಕ್ಕೆ ದಾಖಲೆ ಸೃಷ್ಟಿ ಮಾಡಲಿರುವ ಸಿದ್ದರಾಮಯ್ಯ: ಕರ್ನಾಟಕ ಇತಿಹಾಸದಲ್ಲಿ ಯಾವ ಸಿಎಂ ಆಡಳಿತ ಅವಧಿ ಎಷ್ಟು?

ಸಿಎಂ ಸಿದ್ದರಾಮಯ್ಯ ಅವರು ರಾಜ್ಯದ ಸುದೀರ್ಘ ಅವಧಿಯ ಸಿಎಂ ಎಂಬ ಹೆಗ್ಗಳಿಕೆಯನ್ನು ಗಳಿಸಿಕೊಳ್ಳಲಿದ್ದಾರೆ. ಈವರೆಗೆ ದಿವಂಗತ ದೇವರಾಜ ಅರಸ್ ಅವರು ರಾಜ್ಯದ ಸುದೀರ್ಘ ಸಿಎಂ ಎಂಬ ಹೆಗ್ಗಳಿಕೆ ಗಳಿಸಿಕೊಂಡಿದ್ದರು. ಎರಡು ಅವಧಿಯಲ್ಲ

5 Jan 2026 6:05 pm
Eng Vs Aus- ಆಸ್ಟ್ರೇಲಿಯಾದಲ್ಲಿ ಜೋ ರೂಟ್ 2ನೇ ಶತಕ, ಸಚಿನ್ ತೆಂಡೂಲ್ಕರ್ ವಿಶ್ವದಾಖಲೆಗೆ ಇನ್ನೆಷ್ಟು ಸಮೀಪ?

Ashes 2025-26- ಆಸ್ಟ್ರೇಲಿಯಾದಲ್ಲಿ ರನ್ ಬರ ಅನುಭವಿಸಿದ್ದ ಜೋ ರೂಟ್ ಈ ಬಾರಿಯ ಆ್ಯಶಸ್ ಪ್ರವಾಸದಲ್ಲಿ ಎರಡನೇ ಶತಕ ಗಳಿಸಿದ್ದಾರೆ. ಸಿಡ್ನಿ ಟೆಸ್ಟ್‌ನಲ್ಲಿ 160 ರನ್ ಗಳಿಸಿ ವೃತ್ತಿಜೀವನದ 41ನೇ ಟೆಸ್ಟ್ ಶತಕ ಪೂರೈಸಿದ್ದಾರೆ. ಈ ಮೂಲಕ ಟೆಸ್ಟ್

5 Jan 2026 5:36 pm
ಒಎನ್‌ಜಿಸಿ ಬಾವಿಯಲ್ಲಿ ಅನಿಲ ಸೋರಿಕೆ, ಆಂಧ್ರ ಪ್ರದೇಶದ 3 ಗ್ರಾಮಗಳ ಜನರ ಸ್ಥಳಾಂತರ; ಹೈ ಅಲರ್ಟ್‌ ಘೋಷಣೆ

ಆಂಧ್ರಪ್ರದೇಶದ ಕೋನಸೀಮಾ ಜಿಲ್ಲೆಯ ಇರುಸುಮಂಡ ಗ್ರಾಮದಲ್ಲಿರುವ ಒಎನ್‌ಜಿಸಿ ತೈಲ ಬಾವಿಯಲ್ಲಿ ದುರಸ್ತಿ ಕಾರ್ಯ ನಡೆಯುತ್ತಿದ್ದಾಗ ಆಕಸ್ಮಿಕವಾಗಿ ಅನಿಲ ಸೋರಿಕೆಯಾಗಿ ಬೆಂಕಿ ಕಾಣಿಸಿಕೊಂಡಿದೆ. ಕಚ್ಚಾ ತೈಲ ಮಿಶ್ರಿತ ಅನಿಲವು ಆ

5 Jan 2026 5:33 pm