Opinion Poll : ಐದು ರಾಜ್ಯಗಳ ವಿಧಾನಸಭಾ ಚುನಾವಣೆಯ ಭಾಗವಾಗಿ ಕೇರಳದಲ್ಲಿ ಚುನಾವಣೆ ಒಂದೇ ಹಂತದಲ್ಲಿ ನಡೆಯಲಿದೆ. ಏಪ್ರಿಲ್ ಒಂಬತ್ತರಂದು ಚುನಾವಣೆ ನಡೆಯಲಿದೆ. ದಿನಾಂಕ ಘೋಷಣೆ ಬೆನ್ನಲ್ಲೇ, ಒಪಿನಿಯನ್ ಪೋಲ್ ಒಂದು ಹೊರಬಿದ್ದಿದ್ದು, ಎಡರ
ಬೆಂಗಳೂರು ನಗರ ಸಂಚಾರ ವಿಭಾಗದಲ್ಲಿ ಅಪ್ರಾಪ್ತ ವಯಸ್ಕರು ಮತ್ತು ಅವರಿಗೆ ವಾಹನ ನೀಡುವ ಪೋಷಕರ ವಿರುದ್ಧವೂ ಐ ಎಂ ವಿ ( ಮೋಟಾರು ವಾಹನಗಳ ಕಾಯ್ದೆ) ಹಾಗೂ ಬಿಎಸ್ ಎಸ್ ಕಾಯ್ದೆ ಅಡಿಯಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ.
ರಾಜ್ಯದಲ್ಲಿ ಆಚರಿಸಲಾಗುವ ಎಲ್ಲಾ ಜಯಂತಿಗಳಲ್ಲಿ ಬಳಕೆ ಮಾಡುತ್ತಿರುವ ಡಿಜೆಗಳನ್ನು ನಿಷೇಧಿಸಬೇಕು ಎಂದು ಸಚಿವ ಸಂತೋಷ ಲಾಡ್ ಆಗ್ರಹಿಸಿದ್ದು, ಸದನದಲ್ಲಿ ಬಿಜೆಪಿ ನಾಯಕರ ಹಾಗೂ ಸರ್ಕಾರದ ನಡುವೆ ವಾಕ್ಸಮರಕ್ಕೆ ಕಾರಣವಾಗಿದೆ. ಡ
‘’ಇರಾನ್ ವಿರುದ್ಧ ಅಮೆರಿಕಕ್ಕೆ ಯುದ್ಧದ ಅವಶ್ಯಕತೆಯೇ ಇರಲಿಲ್ಲ. ಇಸ್ರೇಲ್ ಒತ್ತಡದಿಂದಾಗಿ ಯುದ್ಧ ನಡೆಯುತ್ತಿದೆ. ಈ ಯುದ್ಧಕ್ಕೆ ನನ್ನ ಬೆಂಬಲ ಇಲ್ಲ’’ ಎಂದು ಅಮೆರಿಕದ ನ್ಯಾಷನಲ್ ಕೌಂಟರ್ಟೆರರಿಸಂ ಸೆಂಟರ್ನ ನಿರ್ದೇಶಕ
ಇಡೀ ಹೊಟೇಲ್ ಉದ್ಯಮವೇ ವಾಣಿಜ್ಯ ಸಿಲಿಂಡರ್ ಅವಲಂಬಿಸಿದ್ದು, ಇದೀಗ ಸಣ್ಣ-ಪುಟ್ಟ ಹೋಟೆಲ್ ಹಾಗೂ ದರ್ಶಿನಿಗಳು ಸ್ಥಗಿತಗೊಳ್ಳುವ ಹಂತಕ್ಕೆ ತಲುಪಿವೆ. ದೊಡ್ಡ ಹೋಟೆಲ್ನವರು ಹೆಚ್ಚಿನ ಹಣ ನೀಡಿ ಸಿಲಿಂಡರ್ ಖರೀದಿಸಿದರೆ, ಸಣ್ಣ-
ದೇಶದಲ್ಲಿ ಸದ್ಯ LPG ಬಿಕ್ಕಟ್ಟು ಶುರುವಾಗಿದ್ದು,ಕಮರ್ಷಿಯಲ್ LPG ಸಿಲಿಂಡರ್ ಗಳಲ್ಲಿ ವ್ಯತ್ಯಯವುಂಟಾಗಿದ್ದು, ಇದರ ಜೊತೆಗೆ ದಿನನಿತ್ಯದ ಬಳಕೆ ವಸ್ತುಗಳ ಬೆಲೆಯೂ ಏರಿಕೆಯಾಗಿದ್ದು, ಇದರಿಂದಾಗಿ ಹೋಟೆಲ್ ನಲ್ಲಿರುವ ತಿಂಡಿ-ತಿನಿ
ಚಿನ್ನದ ಬೆಲೆಯಲ್ಲಿ ಭಾರಿ ಏರಿಳಿತ ಕಾಣುತ್ತಿದ್ದು, ನಿನ್ನೆ ಹೆಚ್ಚಳ ಕಂಡಿದ್ದ ಚಿನ್ನದ ಬೆಲೆಯಲ್ಲಿ ಇಂದು ಮತ್ತೆ ಇಳಿಕೆಯಾಗಿದೆ.
Bagalkot and Davanagere South By Election : ರಾಜ್ಯದ ಎರಡು ವಿಧಾನಸಭಾ ಉಪಚುನಾವಣೆಗೆ ದಿನಾಂಕ ನಿಗದಿಯಾಗಿದೆ. ಯಾರೇ ಅಭ್ಯರ್ಥಿಯಾಗಿರಲಿ, ಅವರಿಗೆ ಪ್ರಚಾರಕ್ಕೆ ಹೆಚ್ಚು ಸಮಯ ಉಳಿದಿಲ್ಲ. ಆದರೆ, ಕಾಂಗ್ರೆಸ್ ಆಗಲಿ ಬಿಜೆಪಿಯಾಗಲಿ ಅಭ್ಯರ್ಥಿಯನ್ನು ಇನ್ನೂ
ಪಶ್ಚಿಮ ಏಷ್ಯಾದಲ್ಲಿನ ಉದ್ವಿಗ್ನತೆಯ ನಡುವೆ ಹೊರ್ಮುಜ್ ಜಲಸಂಧಿಯಲ್ಲಿ ನಿಂತಿರುವ ಭಾರತೀಯ ತೈಲ ಟ್ಯಾಂಕರ್ ಗಳ ರಕ್ಷಣೆಗೆ ಇರಾನ್ ನ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ ಸರ್ಕಾರ ಕಾರ್ಯ ನಿರ್ವಹಿಸುತ್ತಿದ್ದು, ಈಗಾಗಲೇ 2 ತ
ಕುಡಿಯುವ ನೀರು ಹರಿಸುತ್ತಿದ್ದ ಕಾಲುವೆ ಒಡೆದು ಹೋದ್ದರಿಂದ ಭಾರಿ ಪ್ರಮಾಣದ ನೀರು ನದಿಪಾಲಾಗುತ್ತಿದೆ. ಕುಡಿಯುವ ನೀರಿಗೆ ಸಂಕಷ್ಟ ಎದುರಾಗಿದೆ.
ಆರ್ಎಸ್ಎಸ್ ಶತಮಾನೋತ್ಸವ ಅಂಗವಾಗಿ ಕರ್ನಾಟಕದಲ್ಲಿ ಹಿಂದೂ ಸಮಾಜೋತ್ಸವ, ಪಥ ಸಂಚಲನಕ್ಕೆ ಕೆಲವರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಆದರೂ ನಾವು ಇದನ್ನು ಪರಿಗಣಿಸುವುದಿಲ್ಲ. ಪಥ ಸಂಚಲನ ಮುಂದಿನ ಅಕ್ಟೋಬರ್ವರೆಗೆ ಮುಂದು
ಕರ್ನಾಟಕ ಅಪಾರ್ಟ್ಮೆಂಟ್ ಕಾಯಿದೆಯನ್ನ ರಾಜ್ಯ ಸರ್ಕಾರ ಈ ಬಜೆಟ್ ಅಧಿವೇಶನದಲ್ಲೇ ಅಂಗೀಕರಿಸಬೇಕೆಂದು ಬೆಂಗಳೂರು ಅಪಾರ್ಟ್ಮೆಂಟ್ ಫೆಡರೇಷನ್ ಒತ್ತಾಯಿಸಿದೆ. ಹಳೆಯ ಕಾಯಿದೆಯ ಬದಲಿಗೆ ರೂಪಿಸಿದ ಹೊಸ ಕಾನೂನು ವಿಳಂಬವಾಗುತ್ತ
Expelled INC MLA Sofia Firdous : ಹಲವು ರಾಜ್ಯಗಳಲ್ಲಿ ನಡೆದ ರಾಜ್ಯಸಭಾ ಚುನಾವಣೆಯಲ್ಲಿ ಹರ್ಯಾಣ ಹೊರತು ಪಡಿಸಿ, ಮಿಕ್ಕೆಲ್ಲಾ ಕಡೆ ಕಾಂಗ್ರೆಸ್ಸಿಗೆ ತೀವ್ರ ಮುಖಭಂಗ ಎದುರಾಗಿದೆ. ಒಡಿಶಾದಲ್ಲಿನ ಚುನಾವಣೆ, ದೇಶಾದ್ಯಂತ ಗಮನವನ್ನು ಸೆಳೆದಿತ್ತು. ಇದ
ರಾಜ್ಯದಲ್ಲಿ ಪೂರ್ವ ಪ್ರಾಥಮಿಕ ಶಿಕ್ಷಣಕ್ಕೆ ಹೆಚ್ಚುತ್ತಿರುವ ಬೇಡಿಕೆಯನ್ನು ಗಮನಿಸಿ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಮೌಲಾನಾ ಆಜಾದ್ ಮಾದರಿ ಶಾಲೆಗಳ ಪೈಕಿ ಇನ್ನೂ 100 ಶಾಲೆಗಳಲ್ಲಿ ಎಲ್ಕೆಜಿ ತರಗತಿಗಳನ್ನು ಆರಂಭಿಸಲು ಸಿದ್
ಈ ಬಾರಿಯ ಯುಗಾದಿ ಹಬ್ಬದ ಸಂಭ್ರಮಕ್ಕೆ ಬೆಲೆ ಇಳಿಕೆಯೂ ಜತೆಯಾಗಿದೆ. ಪ್ರತಿ ವರ್ಷ ಯುಗಾದಿ ವೇಳೆಗೆ ಅಗತ್ಯ ವಸ್ತುಗಳಾದ ಹಣ್ಣು, ತರಕಾರಿ, ಹೂಗಳ ದರ ಗಗನಕ್ಕೇರುತ್ತಿತ್ತು. ಆದರೆ ಈ ಬಾರಿ ಇವುಗಳ ಬೆಲೆ ಹೆಚ್ಚಿನ ಪ್ರಮಾಣದಲ್ಲಿಏರಿಯ
ಹೋಟೆಲ್ಗಳಿಗೆ ದಿಢೀರನೆ ಎಲ್ಪಿಜಿಯನ್ನು ಸ್ಥಗಿತಗೊಳಿಸಿದ್ಯಾಕೆ ಎಂದು ಹೋಟೆಲ್ ಮಾಲೀಕರ ಸಂಘ ಹೈಕೋರ್ಟ್ ಮೆಟ್ಟಿಲೇರಿದೆ. ಇದರಿಂದ 60 ಲಕ್ಷ ಜನ ಬೆಂಗಳೂರಲ್ಲಿ ಇದೇ ಉದ್ಯೋಗದಲ್ಲಿ ಅವಲಂಬಿಸಿದ್ದು, ತೊಂದರೆಯಾಗಿದೆ. ಇದು ಉದ್ಯೋ
ನಗರ ವಲಯದಲ್ಲಿನ್ನೂ ಸಿಲಿಂಡರ್ ಕೊರತೆ ಕಂಡುಬಂದಿಲ್ಲ. ಆದರೆ, ಗ್ರಾಮೀಣ ಪ್ರದೇಶದ ಶಾಲೆಗಳಿಗೆ ನಾಲ್ಕು ದಿನಗಳಿಂದ ಪೂರೈಕೆಯಾಗುತ್ತಿಲ್ಲ. ಏ.10ರ ತನಕ ಶಾಲೆ ನಡೆಯಲಿದ್ದು, ಬರುವ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ಕೊಡಲೇಬೇಕೆಂದು
Isreal Vs Iran War- ಮಧ್ಯಪ್ರಾಚ್ಯದಲ್ಲಿ ಪರಿಸ್ಥಿತಿ ದಿನದಿಂದ ದಿನಕ್ಕೆ ಬಿಗಡಾಯಿಸುತ್ತಿದೆ. ಅಮೆರಿಕ-ಇಸ್ರೇಲ್ ಜೊತೆ ಕದನ ವಿರಾಮ ಅಥವಾ ಶಾಂತಿ ಮಾತುಕತೆ ಸಾಧ್ಯವೇ ಇಲ್ಲ ಎಂದು ಇರಾನ್ ಪರಮೋಚ್ಚ ನಾಯಕ ಮೊಜ್ತಾಬಾ ಖಮೇನಿ ಸ್ಪಷ್ಟಪಡಿಸಿದ್
ಹೊಸದಿಲ್ಲಿ: ಕ್ರಿಕೆಟ್ ಪಂದ್ಯಗಳು ಆಗುವ ವೇಳೆ ಮೈದಾನಗಳಲ್ಲಿ ಪ್ರತಿನಿತ್ಯ ತಪ್ಪುಗಳು ಆಗುವುದು ಸಾಮಾನ್ಯ. ಆದರೆ ಮಾಡಿರುವ ತಪ್ಪನ್ನು ಅರ್ಥೈಸಿಕೊಂಡು ಕ್ಷಮೆ ಕೇಳುವುದು ದೊಡ್ಡತನ. ಇತ್ತೀಚೆಗೆ ವಿಶ್ವಕಪ್ ಫೈನಲ್ ವೇಳೆ ವ
Delhi Capitals Team- ಮುಂಬರುವ ಐಪಿಎಲ್ ಸೀಸನ್ನಲ್ಲಿ ಕರ್ನಾಟಕದ ಕಣ್ಮಣಿ ಕೆ.ಎಲ್. ರಾಹುಲ್ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಆರಂಭಿಕ ಬ್ಯಾಟರ್ ಆಗಿ ಕಣಕ್ಕಿಳಿಯಲಿದ್ದಾರೆ. ಜೊತೆಗೆ ಹೆಚ್ಚುವರಿಯಾಗಿ ವಿಕೆಟ್ ಕೀಪಿಂಗ್ ಜವಾಬ್ದಾರಿಯನ್ನೂ ಹೊರ
ಮೋಟಾರು ವಾಹನ ಕಾಯಿದೆ ಪರಿಹಾರಕ್ಕೂ, ಉದ್ಯೋಗದಾತ ಕಂಪನಿಗಳು ನೀಡುವ ಗುಂಪು ವಿಮೆಗೂ ಸಂಬಂಧವಿಲ್ಲ. ಪರಿಹಾರದಲ್ಲಿ ಕಡಿತ ಸಲ್ಲದು ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ಕರ್ನಾಟಕಕ್ಕೆ ಸಂಬಂಧಿಸಿದ ಅಪಘಾತ ಪ್ರಕರಣದಲ್ಲಿ ವಿ
Nithin Kamath On Mobile Banking Apps- ನಾನು ಮೊಬೈಲ್ ಬ್ಯಾಂಕಿಂಗ್ ಆ್ಯಪ್ ಬಳಸುವುದಿಲ್ಲ ಎಂದು ಜೆರೋಧಾ ಸಿಇಒ ನಿತಿನ್ ಕಾಮತ್ ಅವರು ಅಚ್ಚರಿಯ ಹೇಳಿಕೆ ನೀಡಿದ್ದಾರೆ. ಈ ಆ್ಯಪ್ ಗಳು ಗ್ರಾಹಕನ ಖಾಸಗಿತನದ ಮೇಲೆ ಸವಾರಿ ನಡೆಸುತ್ತವೆ ಎಂಬುದು ಅವರ ಅಭಿಪ
CM Siddaramaiah On Railway Exam- ರೈಲ್ವೆ ಇಲಾಖೆ ಮುಂಬಡ್ತಿ ಪರೀಕ್ಷೆಗಳನ್ನು ಕನ್ನಡದಲ್ಲಿ ಬರೆಯಲು ಅವಕಾಶ ನೀಡದ ರೈಲ್ವೆ ಇಲಾಖೆಯ ಕ್ರಮವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಖಂಡಿಸಿದ್ದಾರೆ. ಕೇಂದ್ರ ಸರ್ಕಾರದ ಇಲಾಖೆಗಳಲ್ಲಿ ಹಿಂದಿ ಭಾಷಾ ಹೇರಿ
ದಾವಣಗೆರೆ ದಕ್ಷಿಣ ಕಾಂಗ್ರೆಸ್ ಟಿಕೆಟ್ಗೆ ಸಂಬಂಧಿಸಿದಂತೆ ಚುನಾವಣಾ ಉಸ್ತುವಾರಿ ಸಮಿತಿಯಿಂದ ಸಭೆ ನಡೆಸಿತು. ಸಭೆಯಲ್ಲಿ ಅಭ್ಯರ್ಥಿ ಆಯ್ಕೆಗೆ ಅಭಿಪ್ರಾಯ ಸಂಗ್ರಹ ಮಾಡಲಾಯಿತು. ಈ ವೇಳೆ ಅಲ್ಪಸಂಖ್ಯಾತ ಸಮುದಾಯ, ಅಹಿಂದ ವರ್ಗ ಹ
‘ಅಲಿ ಲಾರಿಜಾನಿ ಜೀವಂತವಾಗಿಲ್ಲ. ತಡರಾತ್ರಿ ನಡೆಸಿದ ವಾಯುದಾಳಿಯಲ್ಲಿ ಅಲಿ ಲಾರಿಜಾನಿ ಸಾವನ್ನಪ್ಪಿದ್ದಾರೆ’ ಅಂತ ಇಸ್ರೇಲ್ ಹೇಳಿಕೊಂಡಿದೆ. ಇಸ್ರೇಲ್ ಕೊಟ್ಟ ಈ ಹೇಳಿಕೆಯ ಬೆನ್ನಲ್ಲೇ ಅಲಿ ಲಾರಿಜಾನಿ ಸೋಷಿಯಲ್ ಮೀಡಿಯಾ ಖಾತೆಯಿ
ಆರೋಗ್ಯ ಇಲಾಖೆಯಲ್ಲಿ ಸಮಸ್ಯೆಗಳ ಕುರಿತಾಗಿ ವಿಧಾನಸಭೆಯಲ್ಲಿ ನಿಯಮ 69ರ ಅಡಿಯಲ್ಲಿ ನಡೆಯುತ್ತಿದ್ದ ಚರ್ಚೆಯ ಸಂದರ್ಭದಲ್ಲಿ ರಾಜ್ಯ ಸರ್ಕಾರದ ವಿರುದ್ಧ ಕಾಂಗ್ರೆಸ್ ಹಿರಿಯ ಶಾಸಕ ಬಿ ಆರ್ ಪಾಟೀಲ್ ತಮ್ಮ ಅಸಮಾಧಾನವನ್ನು ಹೊರ ಹಾಕಿ
ದೇಹದಲ್ಲಿ ವಿಟಮಿನ್ ಕೊರತೆಯ ಲಕ್ಷಣಗಳು ಮತ್ತು ಆಹಾರದ ಮೂಲಕ ಸರಿಪಡಿಸುವ ಕ್ರಮಗಳು | Dr. Vishwas K
Karnataka Weather: ರಾಜ್ಯದಲ್ಲಿ ಯುಗಾದಿ ಹಬ್ಬಕ್ಕೆ ಮುನ್ನವೇ ಪೂರ್ವ ಮುಂಗಾರು ಅಬ್ಬರಿಸುತ್ತಿದೆ. ದಾವಣಗೆರೆ, ಬೆಳಗಾವಿ, ಬಾಗಲಕೋಟೆ, ಕೊಪ್ಪಳ, ಚಾಮರಾಜನಗರ ಸೇರಿ ಹಲವೆಡೆ ಆಲಿಕಲ್ಲು ಮಳೆಯಾಗುತ್ತಿದೆ. ಇನ್ನೂ ಮುಂದಿನ 3 ದಿನಗಳ ಕಾಲ ಮಳೆ ಮು
CV Shanmugam Obscene Remark About Nayanthara - ಎಐಎಡಿಎಂಕೆ ನಾಯಕ ಸಿ.ವಿ. ಷಣ್ಮುಗಂ ಅವರು ವಿವಾದಾತ್ಮಕ ಹೇಳಿಕೆಗಳನ್ನು ನೀಡುವುದು ಹೊಸತಲ್ಲ. ಇದೀಗ ಅವರು ಚಿತ್ರತಾರೆ ನಯನತಾರೆ ಬಗ್ಗೆ ನೀಡಿರುವ ಅಶ್ಲೀಲ ಹೇಳಿಕೆ ಮಾತ್ರ ತೀವ್ರ ವಿರೋಧಕ್ಕೆ ಪಾತ್ರವಾಗಿದೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದ ವಿಚಾರಣೆ ನಡೆಯುತ್ತಿದೆ. ಈ ನಡುವೆ ಜೈಲಿನಲ್ಲಿ ಕುಟುಂಬಸ್ಥರು ಹಾಗೂ ಸ್ನೇಹಿತರನ್ನು ಭೇಟಿ ಮಾಡಲು ಅವಕಾಶ ಕೋರಿ ದರ್ಶನ್ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದರು. ದರ್ಶನ್ ಕೋರಿಕೆಗೆ ನ್ಯಾಯಾಲಯ
ಚುನಾವಣೆಯಲ್ಲಿ ಗೆಲ್ಲುವ ತನಕ ನಮ್ಮ ನಮ್ಮ ಪಾರ್ಟಿ. ಗೆದ್ದ ನಂತರ ಅಲ್ಲಿರುವ ಮುಖ್ಯಮಂತ್ರಿ ಗಳು ನಮಗೂ ಮುಖ್ಯಮಂತ್ರಿ. ಇಲ್ಲಿರುವ ಮಂತ್ರಿ ಗಳು ಕೂಡ ರಾಜ್ಯಕ್ಕೆ ಸೇರಿದ ಮಂತ್ರಿ ಗಳು. ನೀವು ನಿಮ್ಮ ಬರೀ ನಿಮ್ಮ ಶಾಸಕರನ್ನೇ ನೋಡೋದಲ
``ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಹಿರಿಯ ಆಟಗಾರ ಮಹೇಂದ್ರ ಸಿಂಗ್ ಧೋನಿ ಅವರ ಪಾತ್ರವೇನು?''- ಇದು ದಕ್ಷಿಣ ಆಫ್ರಿಕಾ ತಂಡದ ಮಾಜಿ ಆಟಗಾರ ಎಬಿ ಡಿ ವಿಲಿಯರ್ಸ್ ಅವರ ಗಂಭೀರವಾದ ಪ್ರಶ್ನೆ. ಅವರ ಸಾಮರ್ಥ್ಯದ ಪ್ರಕಾರ ಅವರು ಉನ್ನತ ಕ್ರ
BJP Backs Super Star Rajini : ಹಿಂದೆ ತಮಿಳು ಚಿತ್ರೋದ್ಯಮದ ಸೂಪರ್ ಸ್ಟಾರ್ ರಜನೀಕಾಂತ್ ರಾಜಕೀಯ ಪ್ರವೇಶಕ್ಕೆ ಪ್ರಯತ್ನವನ್ನು ಮಾಡಿದ್ದರು. ಆದರೆ, ಆರೋಗ್ಯ ಸಮಸ್ಯೆಯಿಂದಾಗಿ ರಾಜಕೀಯ ಎಂಟ್ರಿಯಾಗಲು ಹೋಗಿಲ್ಲ. ಈ ವಿದ್ಯಮಾನವನ್ನು ಇಟ್ಟುಕೊಂಡ
ಬೆಂಗಳೂರು ನಿವಾಸಿಗಳಿಗೆ ಸಿಹಿ ಸುದ್ದಿ. ನಗರದ ವಿವಿಧೆಡೆ ಬಿಡಿಎಯಿಂದ 3,200 ಕೋಟಿ ರೂ. ವೆಚ್ಚದಲ್ಲಿ ಬಿಡಿಎ ಬೃಹತ್ ವಸತಿ ಯೋಜನೆ ನಿರ್ಮಾಣ ಮಾಡುತ್ತಿದೆ. 4 ಸಾವಿರಕ್ಕೂ ಅಧಿಕ ಪ್ಲಾಟ್ಗಳನ್ನು ನಿರ್ಮಾಣ ಮಾಡುತ್ತಿದೆ. ಬಹುತೇಕ ಫ್ಲಾ
ಮದುವೆಯಾಗಲು ನಿಶ್ಚಯವಾಗಿದ್ದ ಅಪ್ರಾಪ್ತ ಹುಡುಗಿಯನ್ನು ಆಕೆಯ ಭಾವಿ ಪತಿಯೇ ಪಾಳು ಬಿದ್ದ ಮನೆಯೊಂದರಲ್ಲಿ ಕತ್ತು ಸೀಳಿ ಬರ್ಬರವಾಗಿ ಕೊಲೆ ಮಾಡಿದ ಘಟನೆ ಬೆಂಗಳೂರಿನ ಡಿಜೆ ಹಳ್ಳಿಯಲ್ಲಿ ನಡೆದಿದೆ. ಇನ್ನು, ಕೊಲೆಯಾದ ಬಳಿಕ ಆರೋಪಿ
ಚಿತ್ರದುರ್ಗದ ರೇಣುಕಾಸ್ವಾಮಿ ಪ್ರಕರಣವನ್ನಿಟ್ಟುಕೊಂಡು ‘ಬಾಸ್’ ಚಿತ್ರವನ್ನ ನಿರ್ಮಿಸಲಾಗಿದ್ಯಾ? ಟೀಸರ್ ನೋಡಿದ್ಮೇಲೆ ಹೀಗೊಂದು ಡೌಟ್ ಬಂದಿರೋದಂತೂ ಸಹಜ. ಹೀಗಾಗಿಯೇ ‘ಬಾಸ್’ ಚಿತ್ರಕ್ಕೆ ಸೆನ್ಸಾರ್ ಮಾಡದಂತೆ ದರ್ಶನ್ ಪರ
ವಿಧಾನಸಭೆಯಲ್ಲಿ ಬೆಂಗಳೂರು ನಗರದ ಸಮಸ್ಯೆ ಬಗ್ಗೆ ಮಾತನಾಡುವ ಸಂದರ್ಭದಲ್ಲಿ ಬಿಜೆಪಿ ಶಾಸಕ ಮುನಿರತ್ನ ಮತ್ತು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ನಡುವೆ ವ್ಯಂಗ್ಯ ಮಾತಿನ ವಿನಿಮಯ ಆದವು. ನೀವು ಒಳ್ಳೆಯ ನಟರು ಎಂದು ಲಕ್ಷ್ಮೀ ಹೆಬ್ಬ
Karave Protest- ನೈಋತ್ಯ ರೈಲ್ವೆಯ ಮೈಸೂರು ವಿಭಾಗದ ಗೂಡ್ಸ್ ಮ್ಯಾನೇಜರ್ ಮತ್ತು ಎಲ್ಡಿಸಿಇ ಮುಂಬಡ್ತಿ ಪರೀಕ್ಷೆಗಳಲ್ಲಿ ಕನ್ನಡಕ್ಕೆ ಅವಕಾಶ ನೀಡದ ರೈಲ್ವೆ ಇಲಾಖೆಯ ನಿರ್ಧಾರದ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ ನಡೆಸಿದ ಹೋರಾಟಕ್ಕೆ
ಜಗತ್ತಿನಲ್ಲಿರುವ ಮುಸಲ್ಮಾನರನ್ನು ಉದ್ದೇಶಿಸಿ ಇರಾನ್ನ ಸುಪ್ರೀಂ ನ್ಯಾಷನಲ್ ಸೆಕ್ಯೂರಿಟಿ ಕೌನ್ಸಿಲ್ನ ಕಾರ್ಯದರ್ಶಿ ಅಲಿ ಲಾರಿಜಾನಿ ಬಹಿರಂಗ ಪತ್ರ ಬರೆದಿದ್ದಾರೆ. ಇರಾನ್ ವಿರುದ್ಧ ಇಸ್ಲಾಮಿಕ್ ರಾಷ್ಟ್ರಗಳ ಧೋರಣೆ ಬಗ್ಗೆ
ಮೈಸೂರು ರಸ್ತೆಯ ಸಂಚಾರ ದಟ್ಟಣೆಗೆ ಪರಿಹಾರವಾಗಿ ಚಾಮರಾಜಪೇಟೆಯಿಂದ ಬಿಎಚ್ಇಎಲ್-ಕಿಮ್ಕೊ ಜಂಕ್ಷನ್ವರೆಗೂ ಹೊಸ ಎಲಿವೇಟೆಡ್ ಕಾರಿಡಾರ್ ನಿರ್ಮಾಣಕ್ಕೆ ಸರ್ಕಾರ ಮುಂದಾಗಿದೆ. 810 ಕೋಟಿ ರೈ. ವೆಚ್ಚದ ಯೋಜನೆ ಇದಾಗಿದ್ದು, 4 ಕಿ.ಮೀ
West Asia Crisis : ಯುದ್ದದ ಉನ್ಮಾದದಲ್ಲಿರುವ ಇಸ್ರೇಲ್ - ಇರಾನ್ - ಅಮೆರಿಕ ನಡುವಿನ ಉದ್ವಿಗ್ನತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಕದನ ವಿರಾಮದ ಬಗ್ಗೆ ಕಳೆದ ವಾರ ಮಾತುಗಳು ಕೇಳಿ ಬರುತ್ತಿದ್ದರೂ, ಪ್ರಸಕ್ತ ಸನ್ನಿವೇಶದಲ್ಲಿ ಯುದ್ದ
ಫೆ.28ರಂದು US-ಇಸ್ರೇಲ್ ನಡೆಸಿದ ಜಂಟಿ ದಾಳಿಯಲ್ಲಿ ಖಮೇನಿ ಸೇರಿದಂತೆ ಅವರ ಕುಟುಂಬದಲ್ಲಿನ ಬಹುತೇಕ ಎಲ್ಲಾ ಸದಸ್ಯರು ಸಾವನ್ನಪ್ಪಿದ್ದರು. ಆದರೆ, ಈ ದಾಳಿಯಲ್ಲಿ ಖಮೇನಿ ಪುತ್ರ ಮೊಜ್ತಬಾ ಖಮೇನಿ ಬದುಕುಳಿದಿದ್ದು, ಅವರು ಸದ್ಯ ಇರಾನ್
ಮಂಗಳವಾರ ಬಜೆಟ್ ಮೇಲಿನ ಚರ್ಚೆಯಲ್ಲಿ ಬಿಜೆಪಿ ಸದಸ್ಯ ಶರಣು ಸಲಗಾರ್ ಮಾತನಾಡುತ್ತಿದ್ದರು. ಈ ವೇಳೆ ಗೋಹತ್ಯೆ ಕಸಾಯಿ ಖಾನೆಯಲ್ಲಿ ಅಕ್ರಮವಾಗಿ ನಡೆಯುತ್ತಿದೆ. ಗೋಹತ್ಯೆ ಹಾಡು ಹಗಲು ನಡೆಯುತ್ತಿದೆ. ಇದರ ಬಗ್ಗೆ ಮಾತನಾಡಲು ಭಯ ಪಡು
ಎಲ್ಪಿಜಿ ಗ್ಯಾಸ್ ಸಿಲಿಂಡರ್ ಗ್ರಾಹಕರಿಗೆ ಬಯೋಮೆಟ್ರಿಕ್ ಆಧಾರ್ ದೃಢೀಕರಣ ಕಡ್ಡಾಯ ಎಂಬ ವದಂತಿ ಹರಿದಾಡುತ್ತಿದೆ. ಆದರೆ, ಈ ಬಗ್ಗೆ ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದ್ದು, ಎಲ್ಲಾ ಗ್ರಾಹಕರಿಗೂ ಕಡ್ಡಾಯವಲ್ಲ ಎಂದು ತಿಳಿಸಿದೆ.
ಭಾರತದ ವಿರುದ್ದ ವಿಶ್ವಸಂಸ್ಥೆಯಲ್ಲಿ ನಿರಂತರವಾಗಿ ಇಸ್ಲಾಮೋಫೋಬಿಯಾದ ಆರೋಪಗಳನ್ನು ಮಾಡುವ ಪಾಕಿಸ್ತಾನದ ಹೆಸರನ್ನು ಉಲ್ಲೇಖಿಸದೆ ಭಾರತ UN ಕಾರ್ಯಕ್ರಮದಲ್ಲಿ ಅದನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಇದೇ ವೇಳೆ, ಭಾರತದ ಧಾರ್
ದಾವಣಗೆರೆ ದಕ್ಷಿಣದಲ್ಲಿ ಶಾಮನೂರು ಶಿವಶಂಕರಪ್ಪ ನಿರಂತರವಾಗಿ ಗೆಲುವು ಸಾಧಿಸುತ್ತಾ ಬಂದಿದ್ದಾರೆ. ಕ್ಷೇತ್ರದ ಜನರು ಶಾಮನೂರು ಕೈ ಹಿಡಿದಿದ್ದಾರೆ. ಆದರೆ ಈ ಬಾರಿ ಜಿಲ್ಲೆಯ ಕಾಂಗ್ರೆಸ್ ಮುಖಂಡರು ಬದಲಾವಣೆ ಬಯಸುತ್ತಿದ್ದಾರೆ.ಶ
ಒಡಿಶಾದಲ್ಲಿ ಕ್ರಾಸ್ ವೋಟಿಂಗ್ : ನಾಲ್ಕು ರಾಜ್ಯಸಭಾ ಸ್ಥಾನಗಳಿಗೆ ಒಡಿಶಾದಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿ ಒಟ್ಟು ಮೂರು ಸ್ಥಾನವನ್ನು ಗೆದ್ದಿದೆ. ಬಿಜೆಡಿ ಒಂದು ಸ್ಥಾನವನ್ನು ಗೆದ್ದರೂ, ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗ
ಅಮೆರಿಕ ವೆನಿಜುವೆಲಾದ ಬಳಿಕ ಸದ್ಯ ಇರಾನ್ ಮೇಲೆ ದಾಳಿ ಮಾಡುತ್ತಿದೆ. ಹೀಗೆ ಒಂದೆಡೆ ಯುದ್ದ ಮಾಡುತ್ತಲೇ, ಇದಾದ ಬಳಿಕ ತನ್ನ ಮುಂದಿನ ಗುರಿ ಯಾವ ದೇಶದ ಮೇಲಿದೆ ಎಂಬುದನ್ನು ತಿಳಿಸಿದ್ದು, ಕ್ಯೂಬಾವನ್ನು ಅತಿ ಶೀಘ್ರವೇ ವಶಪಡಿಸಿಕೊ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಮವಾರ ರಾತ್ರಿ ಸಂಪುಟದ ಆಯ್ದ ಸಚಿವರೊಂದಿಗೆ ಮಹತ್ವದ ಸಮಾಲೋಚನಾ ಸಭೆ ನಡೆಸಿದರು. ಅಧಿಕೃತ ನಿವಾಸ ಕಾವೇರಿಯಲ್ಲಿ ನಡೆದ ಡಿನ್ನರ್ ಸಹಿತ ಸಭೆಯಲ್ಲಿ 14 ಸಚಿವರು ಪಾಲ್ಗೊಂಡಿದ್ದರು. ಕೇರಳ, ತಮಿ
ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹಂಚಿಕೊಂಡಿರುವ ಹೊಸ ವಿಡಿಯೋದಲ್ಲಿ ಅವರ ಕೈಯಲ್ಲಿದ್ದ ಉಂಗುರ ಕ್ಷಣಿಕವಾಗಿ ಮಾಯವಾಗಿದೆ. ಅದು ಎಐ ಡೀಪ್ಫೇಕ್ ಆಗಿರಬಹುದೇ ಎಂಬ ಚರ್ಚೆಗೆ ಕಾರಣವಾಗಿದೆ. ಸಾವಿನ ವದಂತಿಗಳಿಗೆ ಅಂತ್ಯ ಹ
ಬೇಸಿಗೆ ತಾಪಮಾನ ಹೆಚ್ಚಾಗುತ್ತಿದೆ. ಮನೆಯಿಂದ ಹೊರಗೆ ಹೊರಟರೆ ನೆತ್ತಿ ಸುಡುವ ಬಿಸಿಲು, ತಣ್ಣಗೆ ಏನಾದರೂ ಕುಡಿಯುವ ಬಾಯಾರಿಕೆಯಾಗುತ್ತದೆ. ಸಾಮಾನ್ಯವಾಗಿ ಕಲ್ಲಂಗಡಿ ಹಣ್ಣಿನ ಮೊರೆ ಹೋಗುತ್ತೇವೆ. ಉತ್ತಮ ಬೆಲೆ, ಲಾಭದ ನಿರೀಕ್ಷೆಯ
ಜಗತ್ತು ಮತ್ತೊಮ್ಮೆ ತಲ್ಲಣಿಸಿದೆ. ಅಮೆರಿಕ- ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧ ಕೇವಲ ಕ್ಷಿಪಣಿ, ಡ್ರೋನ್ಗಳ ಆರ್ಭಟಕ್ಕೆ ಮಾತ್ರ ಸೀಮಿತವಾಗಿಲ್ಲ. ಇದು ಈಗ ಜಗತ್ತಿನ ಪ್ರತಿಯೊಬ್ಬ ಸಾಮಾನ್ಯ ಮನುಷ್ಯನ ಜೇಬಿಗೂ ಕತ್ತರಿ ಹಾಕಲ
ಮಧ್ಯಪ್ರಾಚ್ಯದಲ್ಲಿ ಇರಾನ್ ಹಾಗೂ ಅಮೆರಿಕಾ ನಡುವಿನ ಯುದ್ದ ಉಲ್ಬಣಗೊಳ್ಳುತ್ತಿದ್ದು, ಹೊರ್ಮುಜ್ ಜಲಸಂಧಿಯಲ್ಲಿನ ನಿರ್ಬಂಧ ತೆರವಿಗೆ ಸಹಾಯ ಮಾಡಲು ನ್ಯಾಟೋ ರಾಷ್ಟ್ರಗಳಿಗೆ ಟ್ರಂಪ್ ಒತ್ತಾಯ ಮಾಡುತ್ತಿದ್ದಾರೆ. ಆದರೆ, ನ್ಯ
Vijay Joining NDA Alliance : ಕರೂರು ಕಾಲ್ತುಳಿತಕ್ಕೆ ಸಂಬಂಧಿಸಿದಂತೆ ದಳಪತಿ ವಿಜಯ್ ಅವರನ್ನು ಸಿಬಿಐ ವಿಚಾರಣೆ ನಡೆಸುತ್ತಿದೆ. ಇನ್ನೊಂದು ಕಡೆ, ತಮಿಳುನಾಡು ವಿಧಾನಸಭೆಗೆ ಚುನಾವಣಾ ದಿನಾಂಕ ನಿಗದಿಯಾಗಿದೆ. ಈ ನಡುವೆ, ದಳಪತಿ ವಿಜಯ್ NDAಗೆ ಎಂಟ್ರ
ಕಾಡಿನಲ್ಲಿ ಇರಬೇಕಾದ ವ್ಯನ್ಯಜೀವಿಗಳು ಗ್ರಾಮೀಣ ಭಾಗದ ಜನವಸತಿ ಪ್ರದೇಶಗಳಲ್ಲೂ ಅಲೆದಾಡುತ್ತಿರುವುರಿಂದ ಕೆಲ ತಿಂಗಳುಗಳಲ್ಲಿ ಯಾದಗಿರಿ ಸುತ್ತಮುತ್ತ ನಡೆದಿರುವ ಚಿರತೆಯ ದಾಳಿಯಲ್ಲಿ ಹೆಚ್ಚಾಗಿ ಆಕಳು, ಎತ್ತು, ಮೇಕೆಗಳನ್ನು
ಬಾಲ್ಯವಿವಾಹ ತಡೆಯಲು ಹೈಕೋರ್ಟ್ ಮಹತ್ವದ ನಿರ್ದೇಶನ ನೀಡಿದ್ದು, ದೇವಸ್ಥಾನಗಳು ಮತ್ತು ಕಲ್ಯಾಣ ಮಂಟಪಗಳಲ್ಲಿ “ಕಾನೂನು ಪ್ರಕಾರ ಬಾಲ್ಯವಿವಾಹ ನಿಷೇಧಿಸಲಾಗಿದೆ” ಎಂಬ ಫಲಕಗಳನ್ನು ಕಡ್ಡಾಯವಾಗಿ ಪ್ರದರ್ಶಿಸಲು ಸೂಚಿಸಿದೆ. ಬಾಲ
West Bengal Assembly Election Opinion Poll : ಮುಂಬರುವ ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭಾ ಚುನಾವಣೆಗೆ, ಕೇಂದ್ರ ಚುನಾವಣಾ ಆಯೋಗ ದಿನಾಂಕವನ್ನು ಪ್ರಕಟಿಸಿದೆ. ಪಶ್ಚಿಮ ಬಂಗಾಳದಲ್ಲಿ ಎರಡು ಹಂತದಲ್ಲಿ ಚುನಾವಣೆ ನಡೆಯಲಿ
ವಾಣಿಜ್ಯ ಸಿಲಿಂಡರ್ ಬಂದ್ ಆಗಿರುವುದರಿಂದ ಕೆಲ ಹೋಟೆಲ್ನವರು ತಿಂಡಿ ಬೆಲೆ ಏರಿಕೆ ಮಾಡಿದ್ದಾರೆ. ಇನ್ನು ಕೆಲವರು ಇಡ್ಲಿ, ಪೂರಿಯಂತ ಐಟಮ್ ಬಿಟ್ಟು ಉಪ್ಪಿಟ್ಟು, ಒಗ್ಗರಣೆ, ಅವಲಕ್ಕಿ, ರೈಸ್ ಐಟಂಗಷ್ಟೇ ಸಿಮೀತ ಮಾಡಿದ್ದಾರ
ಪಾಕಿಸ್ತಾನವು ಕಾಬೂಲ್ನಲ್ಲಿರುವ ಮಾದಕ ವ್ಯಸನಿಗಳ ಚಿಕಿತ್ಸಾ ಆಸ್ಪತ್ರೆಯನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದೆ. ಈ ದಾಳಿಯಲ್ಲಿ 400 ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. 250 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎನ್ನ
ಕೃಷ್ಣ ಮೇಲ್ದಂಡೆ ಯೋಜನೆ, ಕಳಸಾ ಬಂಡೂರಿ ಯೋಜನೆ, ಮೇಕೇದಾಟು, ಭದ್ರಾ ಮೇಲ್ದಂಡೆ ಕೆಲವು ಕ್ಲಿಯರೆನ್ಸ್, ಅನುದಾನದ ಸಹಾಯ ಕೇಳಿರುವ ಯೋಜನೆಗಳು ನನೆಗುದಿಯಲ್ಲಿವೆ. ಇವುಗಳನ್ನು ಆದಷ್ಟು ಶೀಘ್ರವಾಗಿ ಇತ್ಯರ್ಥಪಡಿಸಿ, ರಾಜ್ಯದ ನೀರಾ
ಯುಗಾದಿಗೆ ಬಹುತೇಕರು ಒಬ್ಬಟ್ಟು ಮಾಡುತ್ತಾರೆ. ಒಬ್ಬಟ್ಟಿಗೆ ಬೇಕಾದ ತೊಗರಿಬೇಳೆ, ಕಡಲೆಬೇಳೆ, ಬೆಲ್ಲದ ಬೆಲೆ ಯಥಾಸ್ಥಿತಿಯಲ್ಲಿದೆ. ಕಡಲೆಕಾಳು, ಹೆಸರುಕಾಳು, ಉದ್ದಿನ ಬೇಳೆ ಸೇರಿದಂತೆ ಬಹುತೇಕ ಬೇಳೆ, ಕಾಳುಗಳ ಬೆಲೆಯಲ್ಲಿ ಕೂಡ ಏರ
Railway Department Exams- ನೈಋುತ್ಯ ರೈಲ್ವೆಯ ಮುಂಬಡ್ತಿ ಪರೀಕ್ಷೆಗಳಲ್ಲಿ ಕನ್ನಡವನ್ನು ಹೊರಗಿಟ್ಟು, ಕೇವಲ ಹಿಂದಿ ಮತ್ತು ಇಂಗ್ಲಿಷ್ಗೆ ಮಾತ್ರ ಅವಕಾಶ ನೀಡಿರುವುದಕ್ಕೆ ಇದೀಗ ಕನ್ನಡ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿವೆ. ಈ ಕ್ರಮವನ
ಎಸ್ಟಿ ಎಸ್ಟಿ ಸೇರಿದವರಿಗೆ ಮಂಜೂರಾಗಿದ್ದ ಭೂಮಿ ಮಾರಾಟ ಅಸಿಂಧುಗೊಂಡ ಬಳಿಕ ನಡೆದ ಖರೀದಿ ಪ್ರಕ್ರಿಯೆಗಳೆಲ್ಲವೂ ರದ್ದು ಎಂದು ಕರ್ನಾಟಕ ಹೈಕೋರ್ಟ್ ಆದೇಶ ನೀಡಿದೆ. ಹಲವು ಸುತ್ತಿನ ಮಾರಾಟದ ಬಳಿಕ ಖರೀದಿಸಿದ್ದ ಅರ್ಜಿದಾರರು
NDA Vs INDI Alliance- ರಾಜ್ಯಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್ಡಿಎ ಮೈತ್ರಿಕೂಟ ದೊಡ್ಡ ಗೆಲುವು ಸಾಧಿಸಿದ್ದು, ಮೇಲ್ಮನೆಯಲ್ಲಿ ಅದರ ಬಲ 141ಕ್ಕೆ ಏರಿಕೆಯಾಗುವ ಸಾಧ್ಯತೆಯಿದೆ. ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಮೊದಲ ಬ
ಪತಿಯ ಜತೆಗೆ ಜಗಳ ಮಾಡಿ ಹಲ್ಲೆ ನಡೆಸಿದ ಬಳಿಕ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡು ಸಾವಿಗೆ ಶರಣಾಗಿದ್ದಾರೆ. ಪತಿಯ ಮೇಲೆ ಆತ್ಮಹತ್ಯೆ ಪ್ರಚೋದನೆ ಕೇಸ್ ದಾಖಲಾಗಿದೆ. ಸದ್ಯ ಪತಿ ಹೈಕೋರ್ಟ್ ಮೆಟ್ಟಿಲೇರಿದ್ದು, ತನ್ನ ಮೇಲಿನ
USA - Iran War- ಮಧ್ಯಪ್ರಾಚ್ಯ ಸಂಘರ್ಷವು ಇದೀಗ 17ನೇ ದಿನಕ್ಕೆ ಕಾಲಿಟ್ಟಿದ್ದು ಅಮೆರಿಕ ಸೋಮವಾರದಂದು ಭಾರತದ ಪಾಲುದಾರಿಕೆಯ 'ಚಾಬಹಾರ್' ಬಂದರಿನ ಮೇಲೆ ದಾಳಿ ನಡೆಸಿದೆ. ಇತ್ತ ಇರಾನ್ ನಡೆಸಿದ ಡ್ರೋನ್ ದಾಳಿಯಿಂದಾಗಿ ದುಬೈ ಏರ್ ಪೋರ್ಟ್ ನಲ
ಗೃಹಲಕ್ಷ್ಮಿ ಯೋಜನೆ ಫಲಾನುಭವಿಗಳಿಗೆ 27 ನೇ ಕಂತಿನ ಹಣ ಬಿಡುಗಡೆಯಾಗಿದೆ. ಈಗಾಗಲೇ 15 ಕ್ಕೂ ಅಧಿಕ ಜಿಲ್ಲೆಗಳ ಮಹಿಳೆಯರಿಗೆ ಹಣ ಖಾತೆಗೆ ಜಮೆಯಾಗಿದೆ. ಬಾಕಿ ಉಳಿದವರಿಗೆ ಶೀಘ್ರ ಜಮೆ ಮಾಡಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕ
IPL Matches At Chinnaswamy Stadium- ಬೆಂಗಳೂರಿನ ಐತಿಹಾಸಿಕ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಮತ್ತೆ ರಂಗೇರಲಿದೆ. ಇದೀಗ 2026ರ ಐಪಿಎಲ್ ಪಂದ್ಯಗಳನ್ನು ನಡೆಸಲು ರಾಜ್ಯ ಸರ್ಕಾರ ಅಧಿಕೃತ ಅನುಮೋದನೆ ನೀಡಿದೆ. ಗೃಹ ಸಚಿವ ಡಾ. ಜಿ. ಪರಮೇಶ್ವರ ಅವ
HDK As CM : ವಿಧಾನಮಂಡಲದ ಬಜೆಟ್ ಅಧಿವೇಶನದ ವೇಳೆ, ಕರ್ನಾಟಕ ಸಚಿವ ಪ್ರಿಯಾಂಕ್ ಖರ್ಗೆ ಆಡಿರುವ ಮಾತು, ರಾಜ್ಯ ರಾಜಕೀಯದಲ್ಲಿ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ನೀವು ಇಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವ
ಕಾಂಗ್ರೆಸ್ ಸಂಸದರ ಅಶಿಸ್ತು, ಅತಿರೇಕದ ವರ್ತನೆ ಬಗ್ಗೆ ಎಚ್ಡಿ ದೇವೇಗೌಡರು ಕಳವಳ ವ್ಯಕ್ತಪಡಿಸಿದ್ದು, ನಿಮ್ಮ ಸಂಸದರಿಗೆ ಬುದ್ದಿ ಹೇಳಿ ಎಂದು ಸೋನಿಯಾ ಗಾಂಧಿಗೆ ಎಚ್ಡಿ ದೇವೇಗೌಡ ಪತ್ರ ಬರೆಸಿದ್ದಾರೆ. ಪತ್ರದಲ್ಲಿ, ಕಾಂಗ್ರೆ
ಅರಬ್ ಶೇಕ್ ಗಳನ್ನು ತಬ್ಬಿಕೊಳ್ಳುತ್ತೀರಿ ಆದರೆ ಭಾರತೀಯ ಮುಸ್ಲಿಮರನ್ನು ವಿರೋಧ ಮಾಡುತ್ತೀರಿ? ಈ ನಿಲುವು ಏಕೆ ಎಂದು ಸದನದಲ್ಲಿ ಬಿಜೆಪಿ ಸದಸ್ಯರನ್ನು ಕಾಂಗ್ರೆಸ್ ಶಾಸಕ ರಿಜ್ವಾನ್ ಅರ್ಷದ್ ತರಾಟೆಗೆ ತೆಗೆದುಕೊಂಡರು. ಬಜೆಟ್ ಮ
ಹಫ್ತಾ ಕೊಡಲಿಲ್ಲ ಎಂಬ ಕಾರಣಕ್ಕೆ ಬೆಂಗಳೂರಿನ ವಿಲ್ಸನ್ ಗಾರ್ಡನ್ನಲ್ಲಿ ವ್ಯಕ್ತಿಯೊಬ್ಬರನ್ನು ಹತ್ಯೆ ಮಾಡಿದ್ದಾರೆ. ಭಾನುವಾರ ಸಂಖ್ಯೆ ಘಟನೆ ನಡೆದಿದ್ದು, ರಶೀದ್ ಪಾಷಾ ಮೃತರು. ಹೊಸ ಗ್ಯಾರೇಜ್ ಆರಂಭಿಸುತ್ತಿದ್ದು, ಇದಕ್ಕ
ತಂಡದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಅವರು ಇದೀಗ ತಮ್ಮ ನೆಚ್ಚಿನ ಸಾರ್ವಕಾಲಿಕ ಆರ್ ಸಿಬಿ ಇಲೆವೆನ್ ಅನ್ನು ಹೆಸರಿಸಿದ್ದಾರೆ. ಈ ಹಿಂದೆ ತಂಡದಲ್ಲಿದ್ದ ಕನ್ನಡಿಗರಾದ ಅನಿಲ್ ಕುಂಬ್ಳೆ ಮತ್ತು ಕೆಎಲ್ ರಾಹುಲ್ ಅವರು ವಿರಾಟ್ ಕೊಹ್
ಕೊಲೆಸ್ಟ್ರಾಲ್ ವಿಚಾರದಲ್ಲಿ ಇರುವ ತಪ್ಪು ಕಲ್ಪನೆಗಳೇನು ವೈದ್ಯರ ಮಾತಿನಲ್ಲಿಯೇ ಕೇಳಿ Dr. Raju Krishnamurthy
13 ವರ್ಷಗಳಿಂದ ಕೋಮಾ ಸ್ಥಿತಿಯಲ್ಲಿದ್ದ ಹರೀಶ್ ರಾಣಾಗೆ ಕುಟುಂಬಸ್ಥರು ನೀಡಿದ ಭಾವುಕ ವಿದಾಯದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಗೌರವಯುತ ಮರಣಕ್ಕೆ ಸುಪ್ರೀಂ ಕೋರ್ಟ್ ಅನುಮತಿ ನೀಡಿದ ಐತಿಹಾಸಿಕ ತೀರ್ಪಿನ ಬಳಿಕ
ಕರ್ನಾಟಕದಲ್ಲಿ ಮುಂಗಾರು ಪೂರ್ವ ಬೇಸಿಗೆ ಮಳೆ ಆರಂಭವಾಗಿದೆ. ಕಳೆದ ಎರಡು ದಿನಗಳಿಂದ ಮಲೆನಾಡಿನ ಹಲವೆಡೆ ಮಳೆಯಾಗುತ್ತಿದ್ದು, ಸೋಮವಾರ ಹಾಸನದಲ್ಲಿಯೂ ಆಲಿಕಲ್ಲು ಮಳೆಯಾಗಿದೆ. ಹವಾಮಾನ ಇಲಾಖೆ ಮಾಹಿತಿಯಂತೆ ಮುಂದಿನ ನಾಲ್ಕು ದಿನ
ನಮಗೆ ಅಧಿಕಾರಿಗಳಿಂದ ಅವಮಾನವಾಗಿದೆ ಎಂದು ವಿಧಾನಸಭೆಯಲ್ಲಿ ಶಾಸಕರಾದ ಎಚ್ಡಿ ರೇವಣ್ಣ ಹಾಗೂ ಸುರೇಶ್ ಗೌಡ ಹಕ್ಕುಚ್ಯುತಿ ಮಂಡಿಸಿದರು. ಹೊಳೆನರಸೀಪುರ ಕ್ಷೇತ್ರದ ದೇವಾಲಯ ಕಾರ್ಯಕ್ರಮದಲ್ಲಿ ಜಿಲ್ಲೆಯ ಅಧಿಕಾರಿಗಳು ಶಿಷ್ಠಾಚಾ
ಕೆ-ಪಾಪ್ ಡಿಮನ್ ಹಂಟರ್ಸ್ ಆಸ್ಕರ್ ವೇದಿಕೆಯಲ್ಲಿ ಬೆಸ್ಟ್ ಓರಿಜಿನಲ್ ಸಾಂಗ್ ಹಾಗೂ ಬೆಸ್ಟ್ ಅನಿಮೇಟೆಡ್ ಮೂವಿ ವಿಭಾಗಗಳಲ್ಲಿ ಪ್ರಶಸ್ತಿ ಪಡೆಯುವ ಮೂಲಕ ಅಭೂತಪೂರ್ವ ಸಾಧನೆಯನ್ನು ಮಾಡಿದೆ. ಇದರಲ್ಲಿ ವಿಶೇಷವೆಂದರೆ,
ಪಂಚರಾಜ್ಯಗಳ ಚುನಾವಣಾ ಅಧಿಸೂಚನೆ ಹೊರಟದ್ದೇ ತಡ ರಾಜಕೀಯ ಚಟುವಟಿಕೆಗಳು ಚುರುಕುಗೊಂಡಿದೆ. ಏಪ್ರಿಲ್ 9ರಂದು ನಡೆಯಲಿರುವ ಕೇರಳ ವಿಧಾನಸಭಾ ಚುನಾವಣೆಗೆ ಇದೀಗ ಬಿಜೆಪಿಯು 47 ಅಭ್ಯರ್ಥಿಗಳ ಪ್ರಥಮ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಕ
ಬಿಡದಿ ಟೌನ್ಶಿಫ್ ಯೋಜನೆಗೆ ಬಿಡಿಎ 2 ಸಾವಿರ ಕೋಟಿ ರೂ. ಹೂಡಿಕೆಗೆ ಮುಂದಾಗಿದೆ. ಈ ಮೂಲಕ ಯೋಜನೆತೆ ಪ್ರಧಾನ ಹೂಡಿಕೆದಾರರ ರೀತಿ ಬಿಡಿಎ ಬೆಂಬಲ ನೀಡುತ್ತಿದೆ. ಈ ಯೋಜನೆಯು 9 ಗ್ರಾಮಗಳಲ್ಲಿ ತಲೆ ಎತ್ತಲಿದ್ದು, ವಾಣಿಜ್ಯ ಸಂಕೀರ್ಣ, ಮಲ
ಏಪ್ರಿಲ್ 9 ರಂದು ಕರ್ನಾಟಕದ ಎರಡು ಕ್ಷೇತ್ರಗಳಲ್ಲಿ ಉಪ ಚುನಾವಣೆ ನಡೆಯಲಿದೆ. ಈ ನಿಟ್ಟಿನಲ್ಲಿ ದಾವಣಗೆರೆ ಮತ್ತು ಬಾಗಲಕೋಟೆ ಕ್ಷೇತ್ರವನ್ನು ಗೆಲ್ಲಲು ಕಾಂಗ್ರೆಸ್ ತಂತ್ರಗಾರಿಕೆ ರೂಪಿಸುತ್ತಿದೆ. ಈ ಎರಡು ಕ್ಷೇತ್ರಗಳಲ್ಲಿ ಗೆಲ
Sunil Gavaskar Slams Sun Group- ಸನ್ ಗ್ರೂಪ್ ಒಡೆತನದ 'ಸನ್ ರೈಸರ್ಸ್ ಲೀಡ್ಸ್'ಫ್ರಾಂಚೈಸಿಯು ಪಾಕಿಸ್ತಾನದ ಅಬ್ರಾರ್ ಅಹ್ಮದ್ ಅವರನ್ನು ಆಯ್ಕೆ ಮಾಡಿರುವುದನ್ನು ಭಾರತ ತಂಡದ ಮಾಜಿ ನಾಯಕ ಸುನಿಲ್ ಗಾವಸ್ಕರ್ ಅವರು ನಿರ್ದಾಕ್ಷಿಣ್ಯವಾಗಿ ಟೀಕಿಸಿದ
ಕಾಳೇನ ಅಗ್ರಹಾರದಿಂದ ತಾವರೆಕೆರೆವರೆಗೆ ಈ ಮಾರ್ಗಕ್ಕಾಗಿ ಬಿಇಎಂಎಲ್ ಈವರೆಗೆ ನಾಲ್ಕು ರೈಲುಗಳನ್ನು ಪೂರೈಸಿದೆ. ಶನಿವಾರ 4 ನೇ ರೈಲಿನ ಬೋಗಿಗಳು ಕೊತ್ತನೂರು ಮೆಟ್ರೊ ಡಿಪೋ ತಲುಪಿವೆ. ಮಾರ್ಚ್ ಅಂತ್ಯದೊಳಗೆ ಇನ್ನೆರಡು ರೈಲುಗಳು
ಭೌಗೋಳಿಕ ರಾಜಕೀಯ ಉದ್ವಿಗ್ನತೆ ಮತ್ತು ವಿಭಜನೆಗಳಿಂದ ಹೆಚ್ಚುತ್ತಿರುವ ಜಗತ್ತಿನಲ್ಲಿ, ಭಾರತವು ಸ್ಥಿರತೆ, ಜವಾಬ್ದಾರಿ ಮತ್ತು ಪ್ರಗತಿಗಾಗಿ ಶ್ರಮಿಸುತ್ತಿರುವ ರಾಷ್ಟ್ರವಾಗಿ ಎದ್ದು ಕಾಣುತ್ತದೆ. ಅದರ ಪರಮಾಣು ತಡೆಗಟ್ಟುವ ಸಾ
ಕರ್ನಾಟಕಕ್ಕೆ ಏಮ್ಸ್ ಸಿಕ್ಕಿಲ್ಲ ಎಂದು ರಾಜ್ಯಸಭಾ ಸದಸ್ಯೆ ಸುಧಾ ಮೂರ್ತಿ ಅವರು ಸಂಸತ್ ಅಧಿವೇಶನದಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ. ಮಾತ್ರವಲ್ಲದೇ, ಹಿಂದುಳಿದ ಜಿಲ್ಲೆ ರಾಜಚೂರಿಗೆ ಏಮ್ಸ್ ನೀಡುವಂತೆ ಒತ್ತಾಯ ಮಾಡಿದ್ದಾ
ಪಶ್ಚಿಮ ಏಷ್ಯಾದಲ್ಲಿ ಇರಾನ್-US ನಡುವೆ ಉದ್ವಿಗ್ನತೆ ದಿನದಿಂದ ದಿನಕ್ಕೆ ಉಲ್ಬಣವಾಗುತ್ತಿದ್ದು, ಈ ನಡುವೆ ಹೊರ್ಮುಜ್ ಜಲಸಂಧಿಯನ್ನು ಇರಾನ್ ನಿಯಂತ್ರಣದಲ್ಲಿಟ್ಟುಕೊಂಡಿದ್ದು, ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಅನಿಶ್ಚಿತತೆ
ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಬದುಕಿದ್ದಾರಾ, ಇಲ್ವಾ ಎಂಬ ಡೌಟ್ ಹಲವರಲ್ಲಿ ಕಾಡುತ್ತಿದೆ. ಹೀಗಿರುವಾಗಲೇ, ರಿಲೀಸ್ ಆದ ಕಾಫಿ ವಿಡಿಯೋ ಸಹ ಎಲ್ಲರ ಗಮನ ಸೆಳೆದಿದೆ. ಕಾಫಿ ವಿಡಿಯೋದಲ್ಲಿ ಕೆಲವು ಅಸಾಮಾನ್ಯ ಅಂಶಗಳಿದ್ದ
ದಾವಣಗೆರೆ ದಕ್ಷಿಣ ಉಪ ಚುನಾವಣೆ ಗೆಲ್ಲಲು ಪಣತೊಟ್ಟಿರುವ ಬಿಜೆಪಿಯು ಈ ಬಾರಿ ಹೊಸ ಅಭ್ಯರ್ಥಿಯತ್ತ ಮುಖ ಮಾಡಿದೆ ಎನ್ನಲಾಗಿದೆ. ಸ್ಥಳೀಯ ಬಣಗಳ ನಡುವೆ ಕಿತ್ತಾಟಕ್ಕೆ ಪಾಠ ಕಲಿಸಲು ಹಾಗೂ ಚುನಾವಣಾ ತಂತ್ರವಾಗಿ ಜಿಬಿ ವಿನಯ್ ಕುಮಾರ
Fastag Fee Revision : ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಫಾಸ್ಟ್ಟ್ಯಾಗ್ ದರವನ್ನು ಏರಿಕೆ ಮಾಡಿರುವುದು ಸಾರ್ವಜನಿಕ ವಲಯದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ಏಪ್ರಿಲ್ ಒಂದರಿಂದ ಅನ್ವಯವಾಗುವಂತೆ, ವಾರ್ಷಿಕ ಟೋಲ್ ದರದಲ್ಲಿ ಪರಿಷ್ಕರಣ
ಕರ್ನಾಟಕದಲ್ಲಿ ಕರ್ನಾಟಕ ಅಪಾರ್ಟ್ಮೆಂಟ್ ಮಾಲೀಕತ್ವ ಕಾಯಿದೆ (ಕೆಎಒಎ)- 1972, ಅಪಾರ್ಟ್ಮೆಂಟ್ ಮಾಲೀಕರ ಹಿತಾಸಕ್ತಿ ನೋಡಿಕೊಳ್ಳಲು ದೃಢವಾದ ಕಾಯಿದೆಯಾಗಿದೆ ಮತ್ತು ಅದರ ಯಾವುದೇ ನಿಬಂಧನೆಗಳು ಕೇಂದ್ರದ ಕಾನೂನಿಗೆ ಅಂದರೆ

28 C