SENSEX
NIFTY
GOLD
USD/INR

Weather

28    C

ಡಿಜಿಟಲ್ ಸುದ್ದಿ ಮೂಲಗಳು

...
ಪಾಕ್ ಬ್ಯಾಟರ್ ಇರ್ಫಾನ್ ನಿಯಾಝಿ ವಯಸ್ಸೆಷ್ಟು ಎಂದು ವ್ಯಂಗ್ಯವಾಡಿದ ಶಾಹಿದ್ ಅಫ್ರಿದಿಗೆ ನೆಟ್ಟಿಗರ ತರಾಟೆ

ತಾನು ಕಳ್ಳ ಪರರ ನಂಬ ಎಂಬ ಗಾದೆ ಮಾತು ಶಾಹಿದ್ ಅಫ್ರಿದಿಗೆ ಹೇಳಿ ಮಾಡಿಸಿದಂತಿದೆ. ಅವರ ವಯಸ್ಸಿನ ವಿಚಾರ ಅವರು ಕ್ರಿಕೆಟ್ ಆಡುತ್ತಿದ್ದ ಬಹಳ ಚರ್ಚೆಗೆ ಗ್ರಾಸವಾಗಿತ್ತು. ಹೀಗಿರುವಾಗ ಅವರು ಇದೀಗ ಪಾಕಿಸ್ತಾನ ತಂಡದ ಆಟಗಾರ ಇರ್ಫಾನ

6 Mar 2026 9:53 pm
Ind Vs Nz- ಫೈನಲ್ ಇನ್ನೂ ಬಾಕಿ ಇದೆ; ಅಭಿಷೇಕ್ ಶರ್ಮಾ ಮೇಲೆ ನಂಬಿಕೆಯಿಡಿ': ಕಪಿಲ್ ದೇವ್ ನೇರನುಡಿ

Kapil Dev On Abhishek Sharma-ಇಂಗ್ಲೆಂಡ್ ವಿರುದ್ಧ ಟಿ20 ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ 7 ರನ್‌ಗಳ ರೋಚಕ ಜಯ ಸಾಧಿಸಿದ ಭಾರತ ತಂಡವನ್ನು ಕಪಿಲ್ ದೇವ್ ಶ್ಲಾಘಿಸಿದ್ದಾರೆ.ಸತತ ಎರಡನೇ ಅರ್ಧಶತಕ ಬಾರಿಸಿದ ಸಂಜು ಸ್ಯಾಮ್ಸನ್ ಮತ್ತು ಪಂದ್ಯಕ್ಕೆ

6 Mar 2026 8:31 pm
ಮಂಗಳೂರಿಗೆ ಮತ್ತೊಂದು ಹೊಸ ಎಕ್ಸ್‌ಪ್ರೆಸ್‌ ರೈಲು; ಕರ್ನಾಟಕ ಕರಾವಳಿಯಿಂದ ತಮಿಳುನಾಡಿಗೆ ಸಂಪರ್ಕ

ಕರ್ನಾಟಕ ಕರಾವಳಿ ಭಾಗದ ರೈಲ್ವೆ ಪ್ರಯಾಣಿಕರಿಗೆ ಶುಭಸುದ್ದಿ. ಮತ್ತೊಂದು ಎಕ್ಸ್‌ಪ್ರೆಸ್‌ ರೈಲು ಸೇವೆ ಆರಂಭ ಮಾಡಲು ರೈಲ್ವೆ ಇಲಾಖೆ ನಿರ್ಧರಿಸಿದೆ. ಈ ಹೊಸ ರೈಲು ಮಂಗಳೂರು - ತಿರುನಲ್ವೇಲಿ ನಡುವೆ ಸಂಚಾರ ನಡೆಸಲಿದೆ. ಇದರ ಜತೆಗೆ

6 Mar 2026 7:48 pm
ಹೈಕಮಾಂಡ್ ಸೂಚನೆವರೆಗೂ ಬಜೆಟ್ ಮಂಡಿಸ್ತೇನೆ : ನಾಯಕತ್ವ ಬದಲಾವಣೆ ಚರ್ಚೆಗೆ ಟ್ವಿಸ್ಟ್ ನೀಡಿದ ಸಿದ್ದರಾಮಯ್ಯ

ಹೈಕಮಾಂಡ್ ಸೂಚನೆವರೆಗೂ ಬಜೆಟ್ ಮಂಡಿಸ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿಕೆ ನೀಡುವ ಮೂಲಕ ಕುತೂಹಲ ಕೆರಳಿಸಿದ್ದಾರೆ. ಈ ಮೂಲಕ ಸಿದ್ದರಾಮಯ್ಯ ಅವರು ನಾಯಕತ್ವ ಬದಲಾವಣೆ ಚರ್ಚೆಗೆ ಮತ್ತೊಂದು ಟ್ವಿಸ್ಟ್ ನೀಡಿದ್ದಾರೆ. ಸಿಎಂ ಗ

6 Mar 2026 7:30 pm
ಕತಾರ್‌ನಲ್ಲಿರುವ ಭಾರತೀಯರಿಗೆ ತುರ್ತು ಸಲಹೆ: ಸುರಕ್ಷಿತ ಸ್ಥಳದಲ್ಲೇ ಉಳಿಯಲು ಭಾರತೀಯ ರಾಯಭಾರಿ ಕಚೇರಿ ಸೂಚನೆ

ಮಧ್ಯಪ್ರಾಚ್ಯದಲ್ಲಿ ಯುದ್ಧೋನ್ಮಾದ ಹೆಚ್ಚಾಗುತ್ತಿದ್ದು, ಕತಾರ್‌ನಲ್ಲಿರುವ ಭಾರತೀಯರಿಗೆ ಭಾರತೀಯ ರಾಯಭಾರಿ ಕಚೇರಿ ತುರ್ತು ಸಲಹೆ ನೀಡಿದೆ. ಸುರಕ್ಷಿತ ಸ್ಥಳಗಳಲ್ಲಿ ಇರುವಂತೆ, ತೆರೆದ ಪ್ರದೇಶಗಳಿಂದ ದೂರ ಇರುವಂತೆ ಮಾರ್ಗಸೂ

6 Mar 2026 7:23 pm
ತೂಕ ಹೆಚ್ಚಾದ್ರೆ ಮಂಡಿನೋವು ಹೆಚ್ಚುತ್ತಾ? ವಿಟಮಿನ್‌ ಯಾಕೆ ಬೇಕು? Dr. Chandrashekara C M

ತೂಕ ಹೆಚ್ಚಾದ್ರೆ ಮಂಡಿನೋವು ಹೆಚ್ಚುತ್ತಾ? ವಿಟಮಿನ್‌ ಯಾಕೆ ಬೇಕು? Dr. Chandrashekara C M

6 Mar 2026 7:00 pm
ಬಜೆಟ್ ಟೀಕಿಸಲು ಬಿಜೆಪಿಗೆ ನೈತಿಕತೆ ಇಲ್ಲ, ಸಾಲ ಮಾಡಿದರೂ ವಿತ್ತೀಯ ಶಿಸ್ತು ಪಾಲನೆಯಾಗಿದೆ: ಸಿದ್ದರಾಮಯ್ಯ

ಸಾಲ ಎಲ್ಲಾ ಕಾಲದಲ್ಲೂ ಮಾಡಿದ್ದಾರೆ. ಬಿಜೆಪಿ ಅವರ ಕಾಲದಲ್ಲೂ ಮಾಡಲಾಗಿದೆ. ನಮ್ಮ ಕಾಲದಲ್ಲೂ ಸಾಲ ಮಾಡಿದ್ದೇವೆ. ಕೇಂದ್ರ ಸರ್ಕಾರ ವಿತ್ತೀಯ ಶಿಸ್ತು ಉಲ್ಲಂಘಿಸಿ ಸಾಲ ಮಾಡಿದೆ. ಆದರೆ ನಾವು ವಿತ್ತೀಯ ಶಿಸ್ತು ಪಾಲನೆ ಮಾಡಿದ್ದೇವೆ.

6 Mar 2026 6:16 pm
ಕರ್ನಾಟಕ ಬಜೆಟ್‌ನಲ್ಲಿ ಸಿನಿಮಾ ಕ್ಷೇತ್ರಕ್ಕೆ ಬಂಪರ್: ಕನ್ನಡ ಚಿತ್ರಗಳಿಗೆ ಸಬ್ಸಿಡಿ, 20 ಕೋಟಿ ರೂಪಾಯಿ ಘೋಷಿಸಿದ ಸಿದ್ದರಾಮಯ್ಯ!

CM Siddaramaiah Budget 2026: ಈ ಬಾರಿಯ ಬಜೆಟ್‌ನಲ್ಲಿ ಕನ್ನಡ ಚಿತ್ರರಂಗಕ್ಕೆ ಸಿಎಂ ಸಿದ್ದರಾಮಯ್ಯ ಬಂಪರ್ ಕೊಡುಗೆ ಕೊಟ್ಟಿದ್ದಾರೆ. 'ಕನ್ನಡ ಸಿನಿಮಾಗಳಿಗೆ ಸಬ್ಸಿಡಿ ಕೊಡುತ್ತಿಲ್ಲ' ಎಂದು ಇಷ್ಟು ದಿನ ಕೊರಗುತ್ತಿದ್ದ ಫಿಲ್ಮ್ ಮೇಕರ್ಸ್‌ಗೆ ಇದೀ

6 Mar 2026 5:53 pm
Ind Vs Nz- ಅಹ್ಮದಾಬಾದ್ ನಲ್ಲಿ ಹಿಂದಿನ ಅಪವಾದಗಳನ್ನು ಮೀರಿ ಗೆಲ್ಲುತ್ತಾ ಭಾರತ ತಂಡ? ಹೇಗಿದೆ ಮೋದಿ ಕ್ರೀಡಾಂಗಣದ ಪಿಚ್?

India Vs New Zealand T20 World Cup Final- ಟಿ20 ಕ್ರಿಕೆಟ್ ಇತಿಹಾಸದಲ್ಲೇ ಯಾವ ಚಾಂಪಿಯನ್ ತಂಡವೂ ವಿಶ್ವಕಪ್ ಅನ್ನು ಉಳಿಸಿಕೊಂಡಿರುವ ಉದಾಹರಣೆಯಿಲ್ಲ. ಸತತ ಎರಡನೇ ಬಾರಿಗೆ ಫೈನಲ್ ತಲುಪಿರುವ ಭಾರತ ತಂಡ ಇದೀಗ ಜಗತ್ತಿನ ಯಾವ ತಂಡವೂ ಮಾಡದ ಸಾಧನೆ ಮಾಡುವ ತ

6 Mar 2026 5:19 pm
ಕರ್ನಾಟಕ ಬಜೆಟ್ 2026 : ಕುಳಿತುಕೊಳ್ಳಲು ಸ್ಪೀಕರ್ ಖಾದರ್ ಮನವಿ ಮಾಡಿದರೂ ನಿಂತೇ ಭಾಷಣ ಮುಗಿಸಿದ ಸಿದ್ದರಾಮಯ್ಯ!

ಕರ್ನಾಟಕ ಬಜೆಟ್ 2026 ನ್ನು ಸಿಎಂ ಸಿದ್ದರಾಮಯ್ಯ ಅವರು ಶುಕ್ರವಾರ ವಿಧಾನಸಭೆಯಲ್ಲಿ ಮಂಡನೆ ಮಾಡಿದರು. ಕಳೆದ ಬಾರಿ ಕಾಲು ನೋವಿನ ಕಾರಣದಿಂದಾಗಿ ಅವರು ಕುಳಿತುಕೊಂಡು ಬಜೆಟ್ ಭಾಷಣ ಮುಗಿಸಿದ್ದರು. ಆದರೆ ಈ ಬಾರಿ ಕುಳಿತುಕೊಂಡು ಬಜೆಟ್

6 Mar 2026 5:01 pm
ರಾಜ್ಯದ 9 ಹೊಸ ರೈಲು ಮಾರ್ಗ ಯೋಜನೆಗೆ ಬಜೆಟ್‌ನಲ್ಲಿ 600 ಕೋಟಿ ರೂ. ಅನುದಾನ; ತುಮಕೂರು - ದಾವಣಗೆರೆ ಸೇರಿ ಯಾವೆಲ್ಲಾ?

ರಾಜ್ಯದಲ್ಲಿ ಹೊಸದಾಗಿ ನಿರ್ಮಿಸಲಾಗುತ್ತಿರುವ ರೈಲ್ವೆ ಮಾರ್ಗಗಳಿಗೆ ಬಜೆಟ್‌ನಲ್ಲಿ 600 ಕೋಟಿ ರೂ. ಅನುದಾನ ನೀಡಲಾಗಿದೆ. ಈ ಬಗ್ಗೆ ಬಜೆಟ್‌ ಭಾಷಣದಲ್ಲಿ ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ. ತುಮಕೂರು ದಾವಣಗೆರೆ ನೇರ ರೈಲು ಮಾರ್

6 Mar 2026 4:47 pm
Blue Sparrow Missile: ಆಗಸದಿಂದ ಬಂದ ಇಸ್ರೇಲ್‌ ನೀಲಿ ಗುಬ್ಬಚ್ಚಿ; ಆಯತೊಲ್ಲಾ ಅಲಿ ಖಮೇನಿ ಹೊಡೆದು ಹಾಕಿತು ಕದ್ದುಮುಚ್ಚಿ!

ಅಮೆರಿಕ-ಇಸ್ರೇಲ್‌ ನಡೆಸಿದ ಜಂಟಿ ಸೇನಾ ಕಾರ್ಯಾಚರಣೆಯಲ್ಲಿ ಇರಾನ್‌ ಸರ್ವೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿ ಹತ್ಯೆಗೀಡಾಗಿದ್ದಾರೆ. ಈ ಮಧ್ಯೆ ಖಮೇನಿ ಹತ್ಯೆಯಲ್ಲಿ ಬಳಸಲಾದ ಇಸ್ರೇಲಿ ಕ್ಷಿಪಣಿ ಬ್ಲೂ ಸ್ಪ್ಯಾರೋ ಬಗ್ಗೆ ಈಗ ಜಾಗತ

6 Mar 2026 4:43 pm
ಅಸ್ಸಾಂನಲ್ಲಿ ಸುಖೋಯ್ ಯುದ್ಧ ವಿಮಾನ ಪತನ: 'ಆಪರೇಷನ್ ಸಿಂಧೂರ್‌'ನಲ್ಲಿ ಭಾಗಿಯಾಗಿದ್ದ ಪೈಲಟ್ ಪುರವೇಶ್ ದುರಾಗ್ಕರ್‌ ಹುತಾತ್ಮ

ಅಸ್ಸಾಂನ ಕಾರ್ಬಿ ಆಂಗ್ಲಾಂಗ್ ಪ್ರದೇಶದಲ್ಲಿ ಭಾರತೀಯ ವಾಯುಪಡೆಯ ಸುಖೋಯ್ Su-30 MKI ಯುದ್ಧವಿಮಾನ ಪತನಗೊಂಡಿದ್ದು, ಫ್ಲೈಟ್ ಲೆಫ್ಟಿನೆಂಟ್ ಪುರವೇಶ್ ದುರಾಗ್ಕರ್ ಮತ್ತು ಸ್ಕ್ವಾಡ್ರನ್ ಲೀಡರ್ ಅನುಜ್ ಹುತಾತ್ಮರಾಗಿದ್ದಾರೆ. ಕಳೆದ ವ

6 Mar 2026 4:28 pm
Liquor Price : ಬಜೆಟ್‌ನಲ್ಲಿ ಐತಿಹಾಸಿಕ ನಿರ್ಧಾರ - ಇನ್ಮುಂದೆ ಸರ್ಕಾರದ ಕೈಯಲ್ಲಿ ಇರಲ್ಲ 'ಬೆಲೆ ನಿಯಂತ್ರಣ'

New Rules for Liquor Sale in Karnataka : ಸಿದ್ದರಾಮಯ್ಯನವರು ತಮ್ಮ ಹದಿನೇಳನೇ ಬಜೆಟ್’ನಲ್ಲಿ ಹಲವು ಹೊಸ ಕ್ರಮಗಳನ್ನು ಪ್ರಕಟಿಸಿದ್ದಾರೆ, ಅದರಲ್ಲಿ ಅಬಕಾರಿ ಇಲಾಖೆಗೆ ಸಂಬಂಧಿಸಿದ ವಿಚಾರವೂ ಇದೆ. ಇನ್ನು ಮುಂದೆ, ಮದ್ಯದ ಬೆಲೆಯನ್ನು ಇಳಿಸುವುದು ಅಥವಾ

6 Mar 2026 4:19 pm
ಬಾಲಿವುಡ್‌ ಗೆ ಪಾದರ್ಪಣೆ ಮಾಡ್ತಾರಾ ಬ್ಲಾಕ್‌ ಪಿಂಕ್‌ Jisoo? ʼಬಾಯ್‌ಫ್ರೆಂಡ್ ಆನ್ ಡಿಮ್ಯಾಂಡ್ʼ ಪ್ರಮೋಶನ್‌ ವೇಳೆ ಕೊಟ್ಟ ಉತ್ತರ ಹೀಗಿದೆ..

ಬ್ಲಾಕ್‌ ಪಿಂಕ್‌ ಸದಸ್ಯೆ ಜಿಸೂ (Jisoo) ಹಾಗೂ ಕೊರಿಯನ್‌ ನಟ ಸಿಯೋ ಇನ್ ಗುಕ್ (Seo In Guk) ನಟನೆಯ ಹೊಸ ರೋಮ್ಯಾಂಟಿಕ್‌ ಕಾಮೆಡಿ ಡ್ರಾಮ ʼಬಾಯ್‌ಫ್ರೆಂಡ್ ಆನ್ ಡಿಮ್ಯಾಂಡ್ʼ ಇಂದು ಮಾ.6ರಂದು ಬಿಡುಗಡೆಯಾಗಲಿದ್ದು, ಇದ ಪ್ರಮೋಶನ್‌ ಭಾಗವಾಗಿ ಭಾ

6 Mar 2026 3:11 pm
Karnataka Budget 2026 : 2ನೇ ಐಟಿ ಸಿಟಿ ಮತ್ತು ʻವಿಜ್ಞಾನ ನಗರ’ವನ್ನು ಘೋಷಿಸಿದ ಸಿದ್ದರಾಮಯ್ಯ

Karnataka's Second IT City : ಪ್ರಸ್ತುತ ಸಾಲಿನಲ್ಲಿ AI ಕ್ಷೇತ್ರವನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಹಲವಾರು ಸುಧಾರಿತ ಕ್ರಮಗಳನ್ನು ತೆಗೆದುಕೊಳ್ಳುವ ವಿಷಯವನ್ನು ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಬಜೆಟ್’

6 Mar 2026 2:52 pm
ಸಿದ್ದರಾಮಯ್ಯ ಬಜೆಟ್ ಭಾಷಣ ಮುಗಿಸುತ್ತಿದ್ದಂತೆ ಗೋವಿಂದ ಗೋವಿಂದ ಎಂದು ಘೋಷಣೆ ಕೂಗಿದ ಬಿಜೆಪಿ!

ಸಿದ್ದರಾಮಯ್ಯ ಬಜೆಟ್ ಭಾಷಣ ಮುಗಿಸುತ್ತಿದ್ದಂತೆ ಬಿಜೆಪಿ ಸದಸ್ಯರು ಗೋವಿಂದ ಗೋವಿಂದ ಎಂದು ಘೋಷಣೆ ಕೂಗುವ ಮೂಲಕ ತಮ್ಮ ವಿರೋಧ ಸೂಚಿಸಿದರು. 17 ನೇ ಬಜೆಟ್ ಮಂಡಿಸಿದ ಸಿದ್ದರಾಮಯ್ಯ ಕೆಲವೊಂದು ಗಮನ ಸೆಳೆಯುವ ಯೋಜನೆಗಳನ್ನು ಘೋಷಣೆ ಮ

6 Mar 2026 2:51 pm
ಕರ್ನಾಟಕ ಬಜೆಟ್‌ 2026: ಬೆಂಗಳೂರು, ಮೈಸೂರು ಸೇರಿ 31 ಜಿಲ್ಲೆಗಳಿಗೆ ಏನೆಲ್ಲಾ ಯೋಜನೆ? ಎಷ್ಟು ಅನುದಾನ? ಜಿಲ್ಲಾವಾರು ವಿವರ

ಸಿಎಂ ಸಿದ್ದರಾಮಯ್ಯ ಅವರು ತಮ್ಮ 17 ನೇ ಬಜೆಟ್‌ ಅನ್ನು ಯಶಸ್ವಿಯಾಗಿ ಮಂಡನೆ ಮಾಡಿದ್ದಾರೆ. ಬಜೆಟ್‌ ಅನ್ನು ಬೆಂಗಳೂರಿಗೆ ಅಥವಾ ತಮ್ಮ ತವರು ಜಿಲ್ಲೆಗಳಿಗೆ ಸೀಮಿತಗೊಳಿಸದೇ ರಾಜ್ಯದ 31 ಜಿಲ್ಲೆಗೂ ಅನುದಾನ ನೀಡಿದ್ದಾರೆ. ಯಾವೆಲ್ಲಾ ಜ

6 Mar 2026 2:35 pm
Agriculture Budget: ಹಸು-ಎಮ್ಮೆ ಖರೀದಿಗೆ ಪ್ರೋತ್ಸಾಹಧನಕ್ಕೆ 40 ಕೋಟಿ ರೂ ಮೀಸಲು: ಕೃಷಿ ಸಾಲ, ನೀರಾವರಿ ಯೋಜನೆಗಳ ಬಗ್ಗೆ ಮಹತ್ವದ ಅಪ್‌ಡೇಟ್

Karnataka Budget 2026 to Agriculture: ಕೃಷಿ, ಹೈನುಗಾರಿಕೆ, ರೇಷ್ಮೆ, ಮೀನುಗಾರಿಕೆ ಉತ್ತೇಜಿಸಲು ರಾಜ್ಯ ಸರಕಾರಿ ಈ ಬಾರಿ ಹಲವು ಘೋಷಣೆಗಳನ್ನು ಮಾಡಿದೆ. ಸಹಾಯಧನಗಳನ್ನು ಹೆಚ್ಚು ಮಾಡಿದ್ದು, ಪ್ರೋತ್ಸಾಹಧನ, ಸಾಲ ಸವಲತ್ತುಗಳನ್ನು ಮುಂದುವರಿಸಿದೆ. ಅಲ್

6 Mar 2026 2:15 pm
US, ಯುರೋಪ್‌ ಗೆ ಮಾತ್ರ ಹೊರ್ಮುಜ್‌ ಜಲಸಂಧಿ ಬಂದ್‌ ಎಂದ ಇರಾನ್:‌ IRGC ನಿರ್ಧಾರದಿಂದ ಭಾರತಕ್ಕೆ ಸಿಗಲಿದ್ಯಾ ತೈಲ ಲಾಭ?

ಮಧ್ಯಪ್ರಾಚ್ಯದಲ್ಲಿ ಸಂಘರ್ಷ ತಾರಕಕ್ಕೇರುತ್ತಿದ್ದಂತೆ ಇರಾನ್‌ ಹೊರ್ಮುಜ್‌ ಜಲಸಂಧಿಯನ್ನು ನಿಯಂತ್ರಣಕ್ಕೆ ತೆಗೆದುಕೊಂಡಿದ್ದು, ಸಂಚಾರವನ್ನು ಸ್ಥಗಿತಗೊಳಿಸಿತ್ತು. ಇದು ಜಾಗತಿಕ ಮಾರುಕಟ್ಟೆಯಲ್ಲಿ ಅನಿಶ್ಚಿತತೆಗೆ ಕಾರಣವ

6 Mar 2026 2:14 pm
ಕರ್ನಾಟಕ ಬಜೆಟ್ 2026: SC / ST ಕಲ್ಯಾಣಕ್ಕಾಗಿ ದಾಖಲೆಯ 44,632 ಕೋಟಿ ಅನುದಾನ ಘೋಷಿಸಿದ ಸಿದ್ದರಾಮಯ್ಯ!

CM Siddaramaiah Budget 2026: ತಮ್ಮ ದಾಖಲೆಯ 17ನೇ ಬಜೆಟ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪರಿಶಿಷ್ಟ ಜಾತಿ ಹಾಗೂ ಬುಡಕಟ್ಟು ಯೋಜನೆಗಳಿಗಾಗಿ ದಾಖಲೆಯ 42,632 ಕೋಟಿ ರೂಪಾಯಿ ಅನುದಾನವನ್ನ ಘೋಷಿಸಿದ್ದಾರೆ. ಜೊತೆಗೆ ಗಂಗಾ ಕಲ್ಯಾಣ ಸೇರಿದಂತೆ ವಿವಿ

6 Mar 2026 2:05 pm
ಕರ್ನಾಟಕ ಬಜೆಟ್‌ 2026 : ಸಿದ್ದು ಆಯವ್ಯಯದಲ್ಲಿ ಯಾವ ಇಲಾಖೆಗೆ ಎಷ್ಟು ಹಣ ಹಂಚಿಕೆ?

ಸಿಎಂ ಸಿದ್ದರಾಮಯ್ಯ ಅವರು ಶುಕರವಾರ ತಮ್ಮ 17 ನೇ ಬಜೆಟ್ ಮಂಡನೆ ಮಾಡಿದ್ದಾರೆ. ಈ ಮೂಲಕ ಸಿದ್ದರಾಮಯ್ಯ ಅವರು ಮತ್ತೊಂದು ದಾಖಲೆ ನಿರ್ಮಿಸಿದ್ದಾರೆ. ಶಿಕ್ಷಣ ಇಲಾಖೆಗೆ 47,224 ಕೋಟಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ 34,929 ಕೋಟಿ ಅನು

6 Mar 2026 1:55 pm
ಕರ್ನಾಟಕ ಬಜೆಟ್’ನಲ್ಲಿ ಮಹಿಳೆಯರಿಗೆ ಋತುಚಕ್ರದ ರಜೆ ಘೋಷಣೆ : Breast Cancer ತಡೆಗೆ ಲಸಿಕಾ ಕಾರ್ಯಕ್ರಮ

Menstrual Leave and Breast Cancer Vaccination : ನಾವು ರೂಪಿಸುವ ಯೋಜನೆಗಳು, ವಿನಿಯೋಗಿಸುವ ಅನುದಾನಗಳು ಯಾರ ಏಳಿಗೆಯನ್ನು ಬಯಸುತ್ತವೆ, ಅವುಗಳು ಸದುದ್ದೇಶದಿಂದ ರೂಪುಗೊಂಡಿವೆಯೆ ಎಂಬುದನ್ನು ಅರಿತು ಮುನ್ನಡೆಯಬೇಕಾಗಿದೆ. ಜನಕೇಂದ್ರಿತ ಆರ್ಥಿಕ ತತ್ವಗಳ

6 Mar 2026 1:32 pm
ಕರ್ನಾಟಕ ಬಜೆಟ್‌ 2026 : ಒಟ್ಟಾರೆ ಆಯವ್ಯಯದ ಹೂರಣ ಬೃಹತ್ ಶೂನ್ಯ ಎಂದ ಸುನೀಲ್ ಕುಮಾರ್

ಸಿಎಂ ಸಿದ್ದರಾಮಯ್ಯ ಅವರು ಮಂಡಿಸಿರುವ 17 ನೇ ಬಜೆಟ್‌ ಗೆ ಬಿಜೆಪಿ ಟೀಕೆ ಮಾಡಿದೆ. ಒಟ್ಟಾರೆ ಆಯವ್ಯಯದ ಹೂರಣ ಬೃಹತ್ ಶೂನ್ಯ ಎಂದು ಬಿಜೆಪಿ ಶಾಸಕ ಸುನೀಲ್ ಕುಮಾರ್ ಅಭಿಪ್ರಾಯಪಟ್ಟಿದ್ದಾರೆ. ಇಲಾಖಾವಾರು ಬಜೆಟ್ ವಿಶ್ಲೇಷಣೆ ನಡೆಸಿದಾ

6 Mar 2026 1:13 pm
ಕರ್ನಾಟಕ ಬಜೆಟ್ 2026: ಗೃಹಲಕ್ಷ್ಮಿ ಯೋಜನೆಗಾಗಿ 28,608 ಕೋಟಿ ಮೀಸಲಿಟ್ಟ ಸಿದ್ದರಾಮಯ್ಯ!

CM Siddaramaiah Budget 2026: ತಮ್ಮ ದಾಖಲೆಯ 17ನೇ ಬಜೆಟ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಹಿಳೆಯರಿಗೆ ಗುಡ್ ನ್ಯೂಸ್ ನೀಡಿದ್ದಾರೆ. ಗೃಹಲಕ್ಷ್ಮೀಯರು ಸಂತಸ ಪಡುವ ಸುದ್ದಿಯನ್ನೇ ಕೊಟ್ಟಿದ್ದಾರೆ. ಪ್ರಸಕ್ತ ಸಾಲಿನ ಗೃಹಲಕ್ಷ್ಮಿ ಯೋಜನೆಗಾಗ

6 Mar 2026 12:49 pm
Karnataka Budget - ಕಂದಾಯ ಇಲಾಖೆ: E-KYC, Face Recognition ಕಡ್ಡಾಯ, ಕಾಗದರಹಿತ ನೋಂದಣಿಗಾಗಿ ನವೀನ ಪ್ಲಾಟ್‌ಫಾರ್ಮ್‌

Karnataka Revenue Department : ರಾಜ್ಯ ಸರ್ಕಾರಕ್ಕೆ ಪ್ರಮುಖ ಆದಾಯದ ಮೂಲ ಸಚಿವಾಲಯವಾಗಿರುವ ಕಂದಾಯ ಇಲಾಖೆಯಲ್ಲಿ ಹಲವು ಬದಲಾವಣೆಯನ್ನು ತರುವ ನಿರ್ಧಾರವನ್ನು ಸಿದ್ದರಾಮಯ್ಯ ತನ್ನ ಬಜೆಟ್’ನಲ್ಲಿ ಮಂಡಿಸಿದ್ದಾರೆ. ಕಾಗದರಹಿತ ನೋಂದಣಿ ಸೇರಿದಂತೆ

6 Mar 2026 12:44 pm
ಅಸ್ಸಾಂನಲ್ಲಿ ಸುಖೋಯ್ ಜೆಟ್ ಪತನ: ವಿಮಾನದಲ್ಲಿದ್ದ 2 ಪೈಲಟ್‌ ಮೃತ ಎಂದು IAF ಘೋಷಣೆ

ಅಸ್ಸಾಂನ ಜೋಹಾರ್ತ್‌ ನಿಂದ ಮಾ.5ರ ಸಂಜೆ ತರಬೇತಿಗಾಗಿ ಟೇಕಾಫ್‌ ಆಗಿದ್ದ ಸುಖೋಯ್ Su-30MKI ಯುದ್ಧವಿಮಾನ ಅಲ್ಲಿಂದ ಸುಮಾರು 60 ಕಿ.ಮೀ ದೂರದಲ್ಲಿ ಕರ್ಬಿ ಆಂಗ್ಲಾಂಗ್ ಪ್ರದೇಶದಲ್ಲಿ ಸಂಪರ್ಕ ಕಳೆದುಕೊಂಡು ಪತನವಾಗಿದ್ದು,ಈ ಜೆಟ್‌ ನಲ್ಲಿ

6 Mar 2026 12:41 pm
Karnataka Budget: 11 ರಾಜ್ಯ, ಜಿಲ್ಲಾ ಹೆದ್ದಾರಿಗಳ ಅಭಿವೃದ್ಧಿಗೆ 5000 ಕೋಟಿ ರೂ. ಘೋಷಿಸಿದ ಸಿದ್ದರಾಮಯ್ಯ! ಯಾವೆಲ್ಲಾ?

ಕರ್ನಾಟಕದ ವಿವಿಧ ರಸ್ತೆಗಳ ಅಭಿವೃದ್ಧಿಗೆ ಸರ್ಕಾರ ನಿರ್ಧರಿಸಿದೆ. ಈ ನಿಟ್ಟಿನಲ್ಲಿ 11 ರಾಜ್ಯ ಹಾಗೂ ಜಿಲ್ಲಾ ಹೆದ್ದಾರಿಗಳ ಅಭಿವೃದ್ಧಿಗೆ 5736 ರೂ. ಅನುದಾನವನ್ನು ಸಿಎಂ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ. ಸಂಕೇಶ್ವರ - ಲೋಕಾಪುರ 100

6 Mar 2026 12:40 pm
ಕರ್ನಾಟಕ ಬಜೆಟ್‌ 2026 : ಧನಶೀಲ ಮನಶೀಲ ತನುಶೀಲ, ಗಮನ ಸೆಳೆದ ವಚನ ಹಾಗೂ ಕವಿತೆಗಳ ಸಾಲುಗಳು

ಸಿಎಂ ಸಿದ್ದರಾಮಯ್ಯ ಅವರು ತಮ್ಮ 17 ನೇ ಬಜೆಟ್ ಮಂಡನೆ ಮಾಡಿದರು. ಶುಕ್ರವಾರ ಬಜೆಟ್ ಮಂಡನೆ ಮಾಡುವ ಮೂಲಕ ಮತ್ತೊಂದು ದಾಖಲೆ ನಿರ್ಮಿಸಿದರು. ಕಳೆದ ಬಾರಿಯ ಬಜೆಟ್ ಭಾಷಣದಲ್ಲಿ ಸಿದ್ದರಾಮಯ್ಯ ಅವರು ಕೆಲವೊಂದು ಕವಿತೆಗಳ ಸಾಲುಗಳನ್ನು

6 Mar 2026 12:38 pm
ಕರ್ನಾಟಕ ಬಜೆಟ್‌ 2026: ದಾವಣಗೆರೆ ದಕ್ಷಿಣ ಕ್ಷೇತ್ರಕ್ಕೆ ಬರೋಬ್ಬರಿ 100 ಕೋಟಿ ರೂ. ಘೋಷಿಸಿದ ಸಿಎಂ ಸಿದ್ದರಾಮಯ್ಯ

CM Siddaramaiah Budget 2026: ಸಿಎಂ ಸಿದ್ದರಾಮಯ್ಯ ಅವರು ಕರ್ನಾಟಕ ಬಜೆಟ್‌ನಲ್ಲಿ ದಾವಣಗೆರೆ ದಕ್ಷಿಣ ಕ್ಷೇತ್ರಕ್ಕೆ 100 ಕೋಟಿ ರೂ. ಅನುದಾನ ಘೋಷಣೆ ಮಾಡಿದ್ದಾರೆ. ಉಪ ಚುನಾವಣೆ ಹಿನ್ನೆಲೆ ಇಷ್ಟೊಂದು ಅನುದಾನ ನೀಡಲಾಗಿದೆ ಎನ್ನಲಾಗಿದೆ. ನಗರಾಭಿವೃದ

6 Mar 2026 12:01 pm
ಕರ್ನಾಟಕ ಬಜೆಟ್ : ಉರ್ದು ಶಾಲೆಗಳನ್ನು KPS ಮಾದರಿಯಲ್ಲಿ ಉನ್ನತೀಕರಿಸಲು 600 ಕೋಟಿ

Karnataka Budge and Minority Community: ಮುಖ್ಯಮಂತ್ರಿ ಸಿದ್ದರಾಮಯ್ಯನವರು ಪ್ರಸಕ್ತ ಸಾಲಿನ ಬಜೆಟ್ ಅನ್ನು ಮಂಡಿಸಿದ್ದಾರೆ. ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಗೆ ಹಲವು ಹೊಸ ಯೋಜನೆಗಳನ್ನು ಘೋಷಿಸಿದ್ದಾರೆ. ಜೊತೆಗೆ, ಅನುದಾನದ ಮೊತ್ತದ ಬಗ್ಗೆಯೂ ತಮ್ಮ ಬಜ

6 Mar 2026 11:56 am
Karnataka Budget 2026: ಬೆಂಗಳೂರಿಗೆ ಬಂಪರ್‌ ಕೊಡುಗೆ! ನಮ್ಮ ಮೆಟ್ರೋ, ರಸ್ತೆ ಅಭಿವೃದ್ಧಿಗೆ ಸಿಕ್ಕ ಅನುದಾನ ಎಷ್ಟೆಷ್ಟು?

CM Siddaramaiah Budget 2026: ತಮ್ಮ ದಾಖಲೆಯ 17ನೇ ಬಜೆಟ್‌ನಲ್ಲಿ ಸಿದ್ದರಾಮಯ್ಯ ಬೆಂಗಳೂರಿಗೆ ಭರ್ಜರಿ ಕೊಡುಗೆಯನ್ನೇ ನೀಡಿದ್ದಾರೆ. ಬೆಂಗಳೂರು ರಸ್ತೆ ಅಭಿವೃದ್ಧಿ, ನಮ್ಮ ಮೆಟ್ರೋ ಹಾಗೂ ಕುಡಿಯುವ ನೀರಿಗಾಗಿ ಸಿಎಂ ಸಿದ್ದರಾಮಯ್ಯ ಬಂಪರ್‌ ಅನುದಾನ

6 Mar 2026 11:45 am
ಇರಾನ್‌ ಬಿಕ್ಕಟ್ಟಿನ ಮಧ್ಯೆ ರಷ್ಯಾದ ತೈಲ ಖರೀದಿಗೆ USನಿಂದ 30 ದಿನಗಳ ವಿಶೇಷ ರಿಯಾಯಿತಿ! ಏನಿದು ಅಮೆರಿಕಾದ ಹೊಸ ನೀತಿ?

ಇರಾನ್‌ ಯುದ್ದದಿಂದಾಗಿ ಜಾಗತಿಕ ತೈಲ ಮಾರುಕಟ್ಟೆ ತಲ್ಲಣಗೊಂಡಿದ್ದು, ಹೊರ್ಮುಜ್‌ ಜಲಸಂಧಿ ಸ್ಥಗಿತದಿಂದಾಗಿ ತೈಲ ಪೂರೈಕೆಯಲ್ಲಿ ಕೊರತೆಯುಂಟಾಗುವ ಜೊತೆಗೆ ತೈಲ ಬೆಲೆ ಗಗನಕ್ಕೇರುವ ಆತಂಕ ಎದುರಾಗಿತ್ತು. ಈ ಮಧ್ಯೆ ಭಾರತಕ್ಕೆ ಅಮ

6 Mar 2026 11:31 am
ಕರ್ನಾಟಕ ಬಜೆಟ್ 2026: ಕಾರವಾರ, ಯಾದಗಿರಿಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ; 2 ಜಿಲ್ಲೆಗೆ ಮೆಡಿಕಲ್ ಕಾಲೇಜು - ಸಿದ್ದರಾಮಯ್ಯ

ಈ ಬಾರಿಯ ಕರ್ನಾಟಕ ಬಜೆಟ್‌ನಲ್ಲಿ ಆರೋಗ್ಯ ಮತ್ತು ವೈದ್ಯಕೀಯ ಕ್ಷೇತ್ರಕ್ಕೆ ಭರ್ಜರಿ ಅನುದಾನ ಘೋಷಣೆ ಮಾಡಲಾಗಿದೆ. ಪ್ರಮುಖವಾಗಿ ಕಾರವಾರ, ಯಾದಗಿರಿ ಜಿಲ್ಲೆಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪನೆಗೆ 100 ಕೋಟಿ ರೂ. ಅನುದಾನ ನ

6 Mar 2026 11:30 am
Karnataka Budget 2026 : ರಾಜ್ಯದ 2 ದೇವಾಲಯಗಳಿಗೆ ಪ್ರಾಧಿಕಾರ ರಚಿಸುವ ಐತಿಹಾಸಿಕ ನಿರ್ಧಾರ ಪ್ರಕಟ

Kukke and Kollur Temple Development Authority : ಗೃಹಲಕ್ಷ್ಮಿ ಯೋಜನೆಗೆ 28,608 ಕೋಟಿ ರೂಪಾಯಿ ಮತ್ತು ಮಹಿಳಾ ಕಲ್ಯಾಣಕ್ಕೆ 94,663 ಕೋಟಿ ರೂಪಾಯಿ ಸೇರಿದಂತೆ, ಹಲವು ಹೊಸ ಯೋಜನೆಗಳನ್ನು ಜಾರಿಗೆ ತರುವ ನಿರ್ಧಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ರಾ

6 Mar 2026 11:14 am
ಕರ್ನಾಟಕ ಬಜೆಟ್ 2026: ರಾಜ್ಯದ 11 ಜಿಲ್ಲೆಗಳಲ್ಲಿ 12 ಹೊಸ ಪೊಲೀಸ್‌ ಠಾಣೆ ಆರಂಭ: ಸಿಎಂ ಸಿದ್ದರಾಮಯ್ಯ ಘೋಷಣೆ

ಕರ್ನಾಟಕದ 11 ಜಿಲ್ಲೆಗಳಲ್ಲಿ ಹೊಸದಾಗಿ ಪೊಲೀಸ್‌ ಠಾಣೆ ಆರಂಭಿಸಲು ಸರ್ಕಾರ ನಿರ್ಧರಿಸಿದೆ. ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರು ಬಜೆಟ್‌ನಲ್ಲಿ ಘೋಷಣೆ ಮಾಡಿದ್ದಾರೆ. ದಕ್ಷಿಣ ಕನ್ನಡದಲ್ಲಿ 2 ಕಡೆ ಹೊಸ ಠಾಣೆ ಬರಲಿದ್ದು, ಉಳಿದಂತೆ ದ

6 Mar 2026 10:43 am
ಜೋಳದ ಚಿಗುರು ತಿಂದ 58 ಕುರಿಗಳು ಸೈನೈಡ್‌ ಪಾಯ್ಸಿನಿಂಗ್ ನಿಂದ ದಾರುಣ ಸಾವು: 48 ಕುರಿಗಳು ಪ್ರಾಣಾಪಾಯದಿಂದ ಪಾರು!

ಹಾಸನದ ಜಾವಗಲ್‌ ನಲ್ಲಿ ಶಿರಾ ಕಡೆಯಿಂದ ಕುರಿ ಮಂದೆಯೊಂದಿಗೆ ಕುರಿಗಾಹಿಗಳು ಬಂದಿದ್ದು, ಈ ವೇಳೆ, ದೊಡ್ಡಘಟ್ಟ ಗ್ರಾಮದಲ್ಲಿನ ಹೊಲವೊಂದರಲ್ಲಿ ಕುರಿಮಂದೆ ಮೇಯಿಸಲು ಒಪ್ಪಂದ ಮಾಡಿಕೊಂಡಿದ್ದು, ಈ ಹೊಲದಲ್ಲಿ ಜೋಳದ ಚಿಗುರು ತಿಂದಿವ

6 Mar 2026 10:29 am
Karnataka Budget Highlights: ಬಜೆಟ್‌ ಮಂಡನೆ ಆರಂಭಿಸಿದ ಸಿಎಂ ಸಿದ್ದರಾಮಯ್ಯ

CM Siddaramaiah 17th Budget 2026 Speech : ಕೆಲವೇ ಕ್ಷಣದಲ್ಲಿ ಸಿಎಂ ಸಿದ್ದರಾಮಯ್ಯ ಬಜೆಟ್ ಮಂಡನೆ ಆರಂಭಿಸಿದ್ದಾರೆ. ಈಗಾಗಲೇ ಸಚಿವ ಸಂಪುಟದ ಅನುಮೋದನೆ ಸಿಕ್ಕಿದೆ. ಸಂಪೂರ್ಣ ಬಜೆಟ್‌ ಹೈಲೈಟ್ಸ್ ಇಲ್ಲಿರಲಿದೆ.

6 Mar 2026 10:02 am
ಚುನಾವಣೆ ಹೊಸ್ತಿಲಲ್ಲಿ ರಾಜ್ಯಪಾಲರ ಬದಲಾವಣೆ : ’ದಿಗ್ಬ್ರಮೆಯಾಗಿದೆ’ ಎಂದ ಮಮತಾ ಬ್ಯಾನರ್ಜಿ, ಎಂಕೆ ಸ್ಟಾಲಿನ್

Governor's change in Two States : ಐದು ರಾಜ್ಯಗಳ ವಿಧಾನಸಭಾ ಚುನಾವಣೆಗೂ ಮುನ್ನ, ಎರಡು ರಾಜ್ಯಗಳಿಗೆ ನರೇಂದ್ರ ಮೋದಿ ಸರ್ಕಾರ ಮಾಸ್ಟರ್ ಸ್ಟ್ರೋಕ್ ನೀಡಿದೆಯೇ? ಹಲವು ರಾಜ್ಯಗಳಲ್ಲಿ, ಅದರಲ್ಲಿ ಪ್ರಮುಖವಾಗಿ, ಎರಡು ರಾಜ್ಯಗಳ ರಾಜ್ಯಪಾಲರನ್ನು ಕೇಂದ್

6 Mar 2026 9:22 am
Karnataka Budget 2026 : ಸಿದ್ದುನಾಮಿಕ್ಸ್, ಸಿಎಂ ಆಗಿ ಮಂಡಿಸಿದ ಬಜೆಟ್‌ಗಳ 9 ಪ್ರಮುಖ ಘೋಷಣೆಗಳು

ಸಾಮಾಜಿಕ ನ್ಯಾಯದ ಸಾಕಾರ ಮತ್ತು ಸರ್ವರನ್ನೂ ಒಳಗೊಳ್ಳುವ ಅಭಿವೃದ್ಧಿ ಮಾದರಿ ಸಿದ್ದರಾಮಯ್ಯ ಅವರ ಆಡಳಿತದಲ್ಲಿ ಮಿಳಿತವಾಗಿದೆ. ಸದ್ಯಕ್ಕೆ ಗ್ಯಾರಂಟಿ ಇನ್ನಿತರ ಕಲ್ಯಾಣ ಕಾರ್ಯಕ್ರಮಗಳಿಂದ ರಾಜ್ಯದಲ್ಲಿ ಆರ್ಥಿಕತೆಯ ಸವಾಲು ಎದ

6 Mar 2026 9:18 am
ಸಬ್ ರಿಜಿಸ್ಟ್ರಾರ್ ಕಚೇರಿ ಶೀಘ್ರವೇ ಪೇಪರ್‌ಲೆಸ್: 3 ತಿಂಗಳಲ್ಲಿ ಭೂದಾಖಲೆಗಳ ಡಿಜಿಟಲೀಕರಣ ಪೂರ್ಣ; ಇದರ ಪ್ರಯೋಜನವೇನು?

ಮೈಸೂರಿನ ಸಬ್‌ರಿಜಿಸ್ಟ್ರರ್‌ ಕಚೇರಿಗಳಲ್ಲಿ ಭೂ ದಾಖಲೆಗಳನ್ನು ಸಂಪೂರ್ಣವಾಗಿ ಡಿಜಿಟಲೀಕರಣ ಮಾಡುವ ಮೂಲಕ ಶೀಘ್ರವೇ ಸಂಪೂರ್ಣವಾಗಿ ಎಲ್ಲಾ ಕಾರ್ಯಗಳು ಪೇಪರ್‌ಲೆಸ್ ಆಗಲಿದೆ. ಜಿಲ್ಲೆಯಾದ್ಯಂತ ಈ ಹೊಸ ಡಿಜಿಟಲ್‌ ವ್ಯವಸ್ಥೆ ಜಾ

6 Mar 2026 8:59 am
ಐರಿಸ್ ದೆನಾ ಹಡಗಿನ ಶೋಧಕಾರ್ಯ ನಡೆಸುತ್ತಿದ್ದೇವೆ ಎಂದ ಭಾರತೀಯ ನೌಕಾಪಡೆ: ಫಲಿಸಿತಾ ʼಭಾರತದ ಗೆಸ್ಟ್‌ʼ ಎಂಬ ಇರಾನ್‌ ತಂತ್ರ?

ಇರಾನ್‌-ಅಮೆರಿಕಾ ಸಂಘರ್ಷ ಹಿಂದೂಮಹಾಸಾಗರಕ್ಕೂ ವ್ಯಾಪಿಸಿದ್ದು, ಭಾರತದಿಂದ ಇರಾನ್‌ ಗೆ ಮರಳುತ್ತಿದ್ದ ಐರಿಸ್‌ ದೆನಾವನ್ನು ಅಮೆರಿಕಾ ಭಾರತದಿಂದ 300ಕಿ.ಮೀ ದೂರದಲ್ಲಿ ಶ್ರೀಲಂಕಾ ಕರಾವಳಿಯಲ್ಲಿ ಟಾರ್ಪಿಡೋ ಬಳಸುವ ಮೂಲಕ ಧ್ವಂಸಗ

6 Mar 2026 8:18 am
ಸಿಎಂ ಸಿದ್ದರಾಮಯ್ಯ ದಾಖಲೆಯ 17ನೆ ಬಜೆಟ್ ಮಂಡನೆ: 10.15ಕ್ಕೆ ಬಜೆಟ್‌ ಭಾಷಣ ಆರಂಭ, ರಸ್ತೆ ಸೇರಿ ಮೂಲ ಸೌಕರ್ಯಕ್ಕೆ ಒತ್ತು ಸಿಗುವುದೇ?

ಗ್ಯಾರಂಟಿ ಯೋಜನೆಗಳಿಂದ ರಾಜ್ಯದ ಅಭಿವೃದ್ಧಿಗೆ ಹಿನ್ನಡೆಯಾಗಿದೆ ಎಂಬ ವಿಪಕ್ಷಗಳ ಆರೋಪಗಳ ಬೆನ್ನಲ್ಲೇ ನಹತ್ವಾಕಾಂಕ್ಷಿ ರಾಜ್ಯ ಬಜೆಟ್ ಇಂದು ಮಂಡನೆಯಾಗಲಿದೆ. ದಾಖಲೆ ಬಾರಿಗೆ ಬಜೆಟ್ ಮಂಡಿಸುತತಿರುವ ಸಿದ್ದರಾಮಯ್ಯ ಲೆಕ್ಕಾಚಾ

6 Mar 2026 6:11 am
ಕುಡಿಯಲು ತುಂಗೆ ನೀರು ಬೇಡವೇ ಬೇಡ! ಶಿವಮೊಗ್ಗದ ಹೊಳೆಬೆನವಳ್ಳಿ, ಬುಳ್ಳಾಪುರ ಸೇರಿದಂತೆ 50 ಹಳ್ಳಿಗಳ ಜನರ ಆಗ್ರಹ

ತುಂಗಾ ನದಿ ನೀರು ಸದ್ಯದ ಪರಿಸ್ಥಿತಿಗೆ ಜನರಿಗಷ್ಟೇ ಅಲ್ಲ ಜಾನುವಾರುಗಳಿಗೂ ಕುಡಿಯಲು ಯೋಗ್ಯವಾಗಿಲ್ಲ ಎಂದು ಜನ ಕಿಡಿಕಾರಿದ್ದಾರೆ. ಇದರಿಂದ ಶುದ್ಧೀಕರಿಸಿದ ಬಳಿಕವೂ ಹುಳ ಇತ್ಯಾದಿಗಳನ್ನು ನೋಡುತ್ತಿದ್ದಾರೆ. ಕೊಳಚೆ ನೀರು ಸೇರ

6 Mar 2026 6:03 am
ಬೆಂಗಳೂರಲ್ಲಿ ಕಸದ ಬ್ಲಾಕ್‌ಸ್ಪಾಟ್‌ಗಳ ಮುಕ್ತಕ್ಕೆ 316 ಕೋಟಿ ರೂ. ವೆಚ್ಚದಲ್ಲಿ 23 ಎಸ್‌ಟಿಎಸ್‌ಗಳ ನಿರ್ಮಾಣ!

ವಾರ್ಡ್‌ಗಳಿಂದ ಸಂಗ್ರಹಿಸಿದ ಕಸನ್ನು ವಿಲೇವಾರಿಗೆ ಕಸದ ಘಟಕಕ್ಕೆ ತೆಗೆದುಕೊಂಡು ಹೋಗುವ ಮೊದಲು, ಅವುಗಳನ್ನು ಆಟೋಟಿಪ್ಪರ್‌ನಿಂದ ಕ್ಯಾಪ್ಸೂಲ್‌ಗಳಿಗೆ ವೈಜ್ಞಾನಿಕವಾಗಿ ರವಾನೆ ಮಾಡಲಾಗುತ್ತದೆ. ಈ ವೇಳೆ ಲಿಚೆಟ್ ಸಂಗ್ರಹಕ್ಕೂ

6 Mar 2026 5:44 am
Ind Vs Eng- ಗೆಲುವಿನ ಹಾದಿಯಲ್ಲಿದ್ದ ಇಂಗ್ಲೆಂಡ್ ತಂಡದ ದಿಕ್ಕು ತಪ್ಪಿಸಿದ್ದೇ ಬುಮ್ರಾ ಯಾರ್ಕರ್! ಹೀಗಿತ್ತು ಆ 18ನೇ ಓವರ್

Jasprit Bumrah Magical Spell- ವಾಂಖೆಡೆ ಕ್ರೀಡಾಂಗಣದಲ್ಲಿ ಗುರುವಾರ ಕಂಡದ್ದು ಅಕ್ಷರಶಃ ಬ್ಯಾಟರ್ ಗಳ ಆರ್ಭಟ. ಸಂಜು ಸ್ಯಾಮ್ಸನ್ ಅವರು ಭಾರತದ ಇನ್ನಿಂಗ್ಸ್ ಕಟ್ಟಿದರೆ, ಜಾಕೋಬ್ ಬೆಥೆಲ್ ಅವರು ಇಂಗ್ಲೆಂಡ್ ತಂಡವನ್ನು ಗೆಲುವಿನ ಬಾಗಿಲಿವರೆಗೂ ತಂ

6 Mar 2026 1:14 am
ಕರ್ನಾಟಕ ಸಚಿವ ಸಂಪುಟ ಸಭೆ: ಪರಿಶಿಷ್ಟರಿಗೆ ಒಳಮೀಸಲಿನ ಹಕ್ಕು ಸದ್ಯಕ್ಕಿಲ್ಲ; KSRTC 144 ಹೊಸ ಬಸ್‌ ಖರೀದಿ ಸರ್ಕಾರ ಒಪ್ಪಿಗೆ

ಬಜೆಟ್‌ಗೂ ಮುನ್ನಾದಿನ ಕರ್ನಾಟಕ ಸಚಿವ ಸಂಪುಟ ಸಭೆ ನಡೆದಿದ್ದು, ಹಲವು ಪ್ರಮುಖ ನಿರ್ಣಯ ಕೈಗೊಳ್ಳಲಾಗಿದೆ. ಒಳಮೀಸಲು ಬಗ್ಗೆ ಯಾವುದೇ ಸ್ಪಷ್ಟ ನಿರ್ಣಯ ತೆಗೆದುಕೊಂಡಿದೆ. ಬದಲಾಗಿ, ವಿಶೇಷ ಸಭೆ ಕರೆಯಲು ತೀರ್ಮಾನಿಸಲಾಗಿದೆ. ಜತೆಗೆ

5 Mar 2026 10:42 pm
Ind Vs Eng Highlights- ಇಂಗ್ಲೆಂಡ್ ವಿರುದ್ಧವೂ ಮಿಂಚಿದ ಸಂಜು ಸ್ಯಾಮ್ಸನ್! ವಾಂಖೆಡೆಯಲ್ಲಿ ರನ್ ಹೊಳೆ ಹರಿಸಿದ ಟೀಂ ಇಂಡಿಯಾ

India Vs England- ಭಾರತದ ವಿಕೆಟ್ ಕೀಪರ್ ಬ್ಯಾಟರ್ ಸಂಜು ಸ್ಯಾಮ್ಸನ್ ಅವರು ಸತತ ಎರಡನೇ ಅರ್ಧಶತಕ ಹೊಡೆದಿದ್ದಾರೆ. ಪರಿಣಾಮ ಭಾರತ ತಂಡ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 253 ರನ್ ಗಳ ಬೃಹತ್ ಮೊತ್ತ ಪೇರಿಸಿದೆ. ಕೇವಲ 27 ಎಸೆತಗಳಲ್ಲಿ ಅರ್ಧಶತ

5 Mar 2026 8:49 pm
ಅಮೆರಿಕಾ - ಇರಾನ್ ಯುದ್ಧ: ಹೊರ್ಮುಜ್ ಜಲಸಂಧಿ ಎಂದರೇನು, ಜಾಗತಿಕವಾಗಿ ಇದರ ಮಹತ್ವವೇನು?

ಅಮೆರಿಕಾ - ಇರಾನ್ ಯುದ್ಧದ ಸಂದರ್ಭದಲ್ಲಿ ಹೊರ್ಮುಜ್ ಜಲಸಂಧಿ ಸಾಕಷ್ಟು ಚರ್ಚೆಗೆ ಬರುತ್ತಿದೆ. ಹೊರ್ಮುಜ್ ಜಲಸಂಧಿ ಬಿಕ್ಕಟ್ಟು ಮುಂದುವರಿದರೆ ಮುಂದಿನ ದಿನಗಳಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ತೈಲ ಬೆಲೆ ಗಗನಕ್ಕೆ ಏರುವ ಸಾಧ

5 Mar 2026 7:49 pm
ರಾಜ್ಯದ 230 ಸರ್ಕಾರಿ ಬಸ್ ನಿಲ್ದಾಣಗಳಲ್ಲಿ ಸಿದ್ದರಾಮಯ್ಯ 17 ನೇ ಬಜೆಟ್ ನೇರ ಪ್ರಸಾರ! ಏನಿದರ ಉದ್ದೇಶ

ಸಿಎಂ ಸಿದ್ದರಾಮಯ್ಯ ಅವರು ಶುಕ್ರವಾರ ಹೊಸತೊಂದು ದಾಖಲೆ ನಿರ್ಮಾಣ ಮಾಡಲಿದ್ದಾರೆ. 16 ಬಜೆಟ್ ಮಂಡನೆ ಮಾಡುವ ಮೂಲಕ ಅವರು ದಾಖಲೆ ನಿರ್ಮಿಸಿದ್ದರು. ಇದೀಗ 17 ನೇ ಬಜೆಟ್ ಶುಕ್ರವಾರ ಮಂಡನೆ ಮಾಡಲಿದ್ದಾರೆ. ಈ ಹಿನ್ನೆಲೆಯಲ್ಲಿ ಬಜೆಟ್ ಭಾ

5 Mar 2026 7:19 pm
ಕರುಳಿನ ಕ್ಯಾನ್ಸರ್‌ಗೆ ಆಹಾರ ಕಾರಣವೇ? ಪೈಲ್ಸ್‌ ಹಾಗೂ ಕ್ಯಾನ್ಸರ್‌ ಲಕ್ಷಣಗಳ ವ್ಯತ್ಯಾಸವೇನು? Dr. Madhusudhan

ಕರುಳಿನ ಕ್ಯಾನ್ಸರ್‌ಗೆ ಆಹಾರ ಕಾರಣವೇ? ಪೈಲ್ಸ್‌ ಹಾಗೂ ಕ್ಯಾನ್ಸರ್‌ ಲಕ್ಷಣಗಳ ವ್ಯತ್ಯಾಸವೇನು? Dr. Madhusudhan

5 Mar 2026 7:00 pm
`ಬ್ರೊ ಸ್ವಲ್ಪವಾದರೂ ನಗಿ, ಇದು ನಿಮ್ಮದೇ ಮದುವೆ': ಗಂಭೀರ ವದನದ ಅರ್ಜುನ್ ತೆಂಡೂಲ್ಕರ್ ಗೆ ನೆಟ್ಟಿಗರ ಮನವಿ

Arjun Tendulkar- Saaniya Chandok Wedding- ಸದಾ ಗಂಭೀರವಾಗಿರುವ ಅರ್ಜುನ್ ತೆಂಡೂಲ್ಕರ್ ನಗುವುದು ಸ್ವಲ್ಪ ಕಡಿಮೆಯೇ. ಇದೀಗ ಮದುವೆ ಮಂಟಪದಲ್ಲೂ ಅವರು ಗಂಭೀರ ವದನರಾಗಿ ನಿಂತಿರುವ ವಿಡಿಯೋ ಮತ್ತು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಅ

5 Mar 2026 6:49 pm
ಅಮೆರಿಕಾ- ಇರಾನ್ ಯುದ್ಧ: ಅಯತೊಲ್ಲಾ ಅಲಿ ಖಮೇನಿ ನಿಧನಕ್ಕೆ ಭಾರತ ಸಂತಾಪ

ಅಮೆರಿಕಾ- ಇಸ್ರೇಲ್ ಹಾಗೂ ಇರಾನ್ ನಡುವಿನ ಯುದ್ಧ ತೀವ್ರಗೊಂಡಿದೆ. ಅಮೆರಿಕಾ ಮತ್ತು ಇಸ್ರೇಲ್ ಸೇನೆ ಜಂಟಿಯಾಗಿ ನಡೆಸಿದ ಕಾರ್ಯಾಚರಣೆಯಲ್ಲಿ ಇರಾನ್ ಸುಪ್ರೀಂ ಲೀಡರ್ ಅಯತೊಲ್ಲಾ ಅಲಿ ಖಮೇನಿ ಹತ್ಯೆಯಾಗಿತ್ತು. ಅಯತೊಲ್ಲಾ ಅಲಿ ಖಮೇ

5 Mar 2026 6:02 pm
BTS ಬಹುನಿರೀಕ್ಷಿತ ಕಂಬ್ಯಾಕ್‌ ಲೈವ್‌ ನ ಟ್ರೇಲರ್‌ ರಿಲೀಸ್:‌ ಮಾ.20ರಿಂದ BTS ಹವಾ ಶುರು!ಹೇಗಿದೆ ನೋಡಿ ಟ್ರೇಲರ್..

BTS ತಂಡ ಮಾ.20ರಂದು ತಮ್ಮ ಆಲ್ಬಂ Arirang ಮೂಲಕ ಕಂಬ್ಯಾಕ್‌ ಮಾಡುತ್ತಿದ್ದು, ಬಳಿಕ ಮಾ.21ರಂದು ಗ್ವಾಂಗ್‌ಹುವಾಮುನ್‌ ಸ್ಕ್ವೇರ್‌ನಲ್ಲಿ ಪ್ರಿ ವರ್ಲ್ಡ್‌ ಟೂರ್‌ ಕಾನ್ಸರ್ಟ್‌ ಮೂಲಕ ತಮ್ಮ ಕಂಬ್ಯಾಕ್‌ ನ ಕಾರ್ಯಕ್ರಮಗಳನ್ನು ಆರಂಭಿಸಲಿದ

5 Mar 2026 5:12 pm
ದಾವಣಗೆರೆ ದಕ್ಷಿಣ ಅಭ್ಯರ್ಥಿ ಆಯ್ಕೆಯಲ್ಲಿ ಗೊಂದಲ: ಬಿಜೆಪಿ ಬಣಗಳ ನಡುವೆ ಸಂಘರ್ಷ, ಸಮಸ್ಯೆ ಬಗೆಹರಿಸ್ತಾರಾ ಉಸ್ತುವಾರಿ ಅಗರವಾಲ್

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ಅಭ್ಯರ್ಥಿ ಆಯ್ಕೆಯಲ್ಲಿ ಗೊಂದಲ ತೀವ್ರಗೊಂಡಿದೆ. ಬಿಜೆಪಿ ಬಣಗಳ ನಡುವೆ ಸಂಘರ್ಷ ಜೋರಾಗಿದ್ದು ರಾಜ್ಯ ಬಿಜೆಪಿ ಉಸ್ತುವಾರಿ ರಾಧಾ ಮೋಹನ್ ಅಗರವಾಲ್ ಅವರು ಸಮಸ್ಯೆ ಬಗೆಹರ

5 Mar 2026 4:58 pm
ಶ್ರೀಲಂಕಾ ಹೋಟೆಲ್ ನ ಮಹಿಳಾ ಸಿಬ್ಬಂದಿ ಜೊತೆ ದುರ್ವರ್ತನೆ ತೋರಿದ ಪಾಕ್ ಕ್ರಿಕೆಟಿಗ; ಪಿಸಿಬಿಗೆ ಹೊಸ ಮುಜುಗರ

Pakistan Player Misconduct- ಐಸಿಸಿ ಟಿ20 ವಿಶ್ವಕಪ್ ನಲ್ಲಿ ಪಾಕಿಸ್ತಾನ ತಂಡ ಸೂಪರ್ 8 ಹಂತದಲ್ಲಿ ಹೊರಬಿದ್ದಿರುವುದನ್ನೇ ಪಿಸಿಬಿಗೆ ಸಹಿಸಲಾಗುತ್ತಿಲ್ಲ. ಇದೀಗ ಮತ್ತೊಂದು ಹೊಸ ವಿವಾದ ಮಂಡಳಿಗೆ ಹೊಸನೋವನ್ನು ತಂದಿಟ್ಟಿದೆ. ಕ್ಯಾಂಡಿಯಲ್ಲಿ ಪಾಕಿ

5 Mar 2026 4:21 pm
ನಟಿ ಮೌನಾ ಗುಡ್ಡೇಮನೆ ಸಂದರ್ಶನ: ತಂಗಿ, ನಟಿಯರ ವಿಡಿಯೋ ವಿಚಾರವಾಗಿ ಎಕ್ಸ್‌ಕ್ಲೂಸಿವ್‌ ಟಾಕ್

ನಟಿ ಮೌನಾ ಗುಡ್ಡೇಮನೆ ಸಂದರ್ಶನ: ತಂಗಿ, ನಟಿಯರ ವಿಡಿಯೋ ವಿಚಾರವಾಗಿ ಎಕ್ಸ್‌ಕ್ಲೂಸಿವ್‌ ಟಾಕ್

5 Mar 2026 4:07 pm
ಚಿಕ್ಕಮಗಳೂರು : ಇರಾನ್‌ಗೆ ತೆರಳಿದ್ದ ಯುವಕ ಸಂಪರ್ಕಕ್ಕೆ ಸಿಗದೆ ಪೋಷಕರು ಕಂಗಾಲು

ಇಸ್ರೇಲ್- ಇರಾನ್ ನಡುವಿನ ಬಿಕ್ಕಟ್ಟಿನಿಂದ ಮಧ್ಯಪ್ರಾಚ್ಯ ದೇಶಗಳಲ್ಲಿ ಉದ್ವಿಗ್ನತೆ ಉಂಟಾಗಿದೆ. ದುಬೈಗೆ ಪ್ರವಾಸಕ್ಕೆಂದು ತೆರಳಿರುವ ಕನ್ನಡಿಗರು ಸಿಲುಕಿದ್ದಾರೆ. ಕೆಲವರು ವಾಪಸ್ ಬೆಂಗಳೂರಿಗೆ ಬಂದಿದ್ದರೆ, ಇನ್ನು ಕೆಲವರ ಸಂ

5 Mar 2026 3:44 pm
ಹಿಂದೂಮಹಾಸಾಗರದಲ್ಲಿ ಐರಿಸ್ ದೆನಾ ಮೇಲಿನ ದಾಳಿಗೆ ಇರಾನ್ ಪ್ರತೀಕಾರ: ಪರ್ಶಿಯನ್ ಕೊಲ್ಲಿಯಲ್ಲಿ US ಟ್ಯಾಂಕರ್‌ಗೆ ಇರಾನ್‌ ಡಿಕ್ಕಿ!

ಇರಾನ್‌-ಅಮೆರಿಕಾ ನಡುವೆ ಉದ್ವಿಗ್ನತೆ ಹೆಚ್ಚಾಗುತ್ತಿದ್ದು, ಇದು ಹಿಂದೂಮಹಾಸಾಗರದವರೆಗೂ ವ್ಯಾಪಿಸಿದೆ. ಭಾರತದಿಂದ ಇರಾನ್‌ ನತ್ತ ಹೊರಟ್ಟಿದ್ದ ಇರಾನ್‌ ನ ಐರಿಸ್‌ ದೆನಾ ಯುದ್ಧ ನೌಕೆಯನ್ನು ಅಮೆರಿಕಾ ಹಿಂದೂಮಹಾಸಾಗರದಲ್ಲಿ ಹ

5 Mar 2026 3:35 pm
ಗಲ್ಫ್ ಕನ್ನಡಿಗರೇ ಆತಂಕ ಬೇಡ: ಸಂಕಷ್ಟದಲ್ಲಿರುವವರ ರಕ್ಷಣೆಗೆ ಸರ್ಕಾರ ಬದ್ಧ, ಅರಬ್ ದೇಶದ ಸ್ಥಿತಿಗತಿ ಬಗ್ಗೆ ಡಾ. ಆರತಿ ಕೃಷ್ಣ ಹೇಳಿದ್ದೇನು?

ಅಮೆರಿಕಾ- ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧ ದಿನದಿಂದ ದಿನಕ್ಕೆ ಭೀಕರ ಸ್ಥಿತಿಗೆ ಹೋಗುತ್ತಿದೆ. ಈ ನಡುವೆ ಇರಾನ್ ಗಲ್ಫ್ ರಾಷ್ಟ್ರಗಳಲ್ಲಿ ಇರುವ ಅಮೆರಿಕಾ ಸೇನಾ ನೆಲೆಗಳ ಮೇಲೆ ದಾಳಿ ನಡೆಸುತ್ತಿದೆ. ಹೀಗಾಗಿ ಅರಬ್ ರಾಷ್ಟ್ರ

5 Mar 2026 3:29 pm
ಇರಾನ್‌ಯುದ್ಧದ AI ಪೋಸ್ಟ್‌ ಮಾಡಲು ಪಾಕ್‌ ವ್ಯಕ್ತಿಯಿಂದ 31 X ಖಾತೆ ಹ್ಯಾಕ್‌: ಸುಳ್ಳು ಸುದ್ದಿ ಹರಡಿದ್ರೆ ಅಕೌಂಟ್‌ ಸಸ್ಪೆಂಡ್‌ ಎಂದು X ಎಚ್ಚರಿಕೆ

ಮಧ್ಯಪ್ರಾಚ್ಯದಲ್ಲಿ ಯುದ್ಧವನ್ನು ಕೆಲ ಸೋಶಿಯಲ್‌ ಮೀಡಿಯಾ ಬಳಕೆದಾರರ AI ನಿರ್ಮಿತ ನಕಲಿ ಪೋಸ್ಟ್‌ ಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಅಂತಯೇ ಪಾಕಿಸ್ತಾನದ ವ್ಯಕ್ತಿಯೊಬ್ಬ ಬರೋಬ್ಬರಿ 31 X ಖಾತೆಗಳನ್ನು ಹ್ಯಾಕ್‌ ಮಾಡಿ ಅವುಗಳಿ

5 Mar 2026 2:35 pm
ಖಮೇನಿ ಹತ್ಯೆಗೆ AI ತಂತ್ರಜ್ಞಾನ ಬಳಸಿದ ಇಸ್ರೇಲ್;‌ ಟೆಹ್ರಾನ್‌ ಟ್ರಾಫಿಕ್‌ ಕ್ಯಾಮರಾಗಳ ಮೇಲೆ ಮೊಸಾದ್‌ ನಿಯಂತ್ರಣ!

ಭಾರತದ ನೆರೆಯಲ್ಲಿ ಪಾಕಿಸ್ತಾನ ಮತ್ತು ಚೀನಾಗಳ ರೂಪದಲ್ಲಿ ಅಣ್ವಸ್ತ್ರ ಹೊಂದಿರುವ ದೇಶಗಳಿವೆ. ಅವುಗಳು ಭಾರತದೊಡನೆ ಸ್ನೇಹದಿಂದೇನೂ ಇರುವುದಿಲ್ಲ. ಟೆಹರಾನ್‌ನಲ್ಲಿ ನಡೆದ ಘಟನೆ ಒಂದು ಸ್ಪಷ್ಟವಾದ ಪಾಠ. ಆಧುನಿಕ ಯುದ್ಧಗಳು ಯುದ

5 Mar 2026 2:09 pm
ನೇತ್ರಾವತಿ ನದಿ ತೀರದಲ್ಲಿ ಆಧಾರ್‌ ಕಾರ್ಡ್‌ಗಳ ರಾಶಿ ಪತ್ತೆ ; ತನಿಖೆಗೆ ಆಗ್ರಹ

ರಾಶಿ ರಾಶಿ ಆಧಾರ್ ಕಾರ್ಡ್‌ಗಳು ನೇತ್ರಾವತಿ ನದಿ ತೀರದಲ್ಲಿ ಪತ್ತೆಯಾಗಿದ್ದು, ಅನುಮಾನ ಮೂಡಿಸಿದೆ. ಇಷ್ಟೊಂದು ಆಧಾರ್ ಕಾರ್ಡ್‌ಗಳು ಹೇಗೆ ತೇಲಿ ಬಂದವು ಎಂಬ ಕುತೂಹಲ ಮೂಡಿಸಿದೆ. ಈ ಬಗ್ಗೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ

5 Mar 2026 1:35 pm
ಇರಾನ್ ಮುಂದೆ US ಸೋಲು ಖಚಿತ: ಚೀನಾದ ನಾಸ್ಟ್ರಾಡಾಮಸ್ ಭವಿಷ್ಯವಾಣಿ! ಯಾರೀ ಪ್ರೊಫೆಸರ್ Jiang Xueqin?

ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿದೆ. ದಾಳಿ - ಪ್ರತಿದಾಳಿ ಹೆಚ್ಚಾಗುತ್ತಿರುವಾಗಲೇ ಇರಾನ್ ವಿರುದ್ಧದ ಯುದ್ಧದಲ್ಲಿ ಯುನೈಟೆಡ್ ಸ್ಟೇಟ್ಸ್ ಸೋಲು ಅನುಭವಿಸುತ್ತದೆ ಎಂದು ಚೀನಾದ ಪ್ರೊಫೆಸರ್ ಜಿಯಾ

5 Mar 2026 1:22 pm
ಇರಾನ್‌ ಯುದ್ದದ ನಡುವೆ ಪರಮಾಣು ಸಾಮರ್ಥ್ಯದ ʼಡೂಮ್ಸ್‌ ಡೇʼ ಖಂಡಾತರ ಕ್ಷಿಪಣಿ ಪರೀಕ್ಷೆ ನಡೆಸಿದ US: ಏನಿದು ಪ್ರಳಯಾಂತಕ ಕ್ಷಿಪಣಿ?

ಇರಾನ್‌-ಅಮೆರಿಕಾ ಮಧ್ಯೆ ಉದ್ವಿಗ್ನತೆ ಹಚ್ಚಾಗುತ್ತಿದೆ. ಈ ನಡುವೆ ಅಮೆರಿಕಾ ʼಡೂಮ್ಸ್‌ಡೇʼ ಎಂದೇ ಕರೆಸಿಕೊಳ್ಳುವ ಅತ್ಯಂತ ಅಪಾಯಕಾರಿ ಪರಮಾಣು ಸಾಮರ್ಥ್ಯದ ಮಿನಿಟ್‌ಮ್ಯಾನ್ III ಖಂಡಾತರ ಬ್ಯಾಲಿಸ್ಟಿಕ್ ಕ್ಷಿಪಣಿ ಪರೀಕ್ಷೆ ನಡೆಸ

5 Mar 2026 12:49 pm
ದುಬೈನಲ್ಲಿ ಸಿಲುಕಿದ್ದ ಬಳ್ಳಾರಿಯ 27 ಪ್ರವಾಸಿಗರು ಇಂದು ಬೆಂಗಳೂರಿಗೆ ವಾಪಸ್

ಅಮೆರಿಕಾ -ಇರಾನ್ ನಡುವಿನ ಸಂಘರ್ಷದಿಂದ ಮಧ್ಯಪ್ರಾಚ್ಯ ದೇಶಗಳಲ್ಲಿ ಉದ್ವಿಗ್ನತೆ ಉಂಟಾಗಿದೆ. ಆತಂಕದ ವಾತಾವರಣ ನಿರ್ಮಾಣವಾಗಿದೆ. ಇದೀಗ ದುಬೈನಲ್ಲಿ ಸಿಲುಕಿದ್ದ ಬಳ್ಳಾರಿ, ಚಿತ್ರದುರ್ಗದ ಪ್ರವಾಸಿಗರು ನಾಲ್ಕು ದಿನದ ಬಳಿಕ ಇಂದ

5 Mar 2026 12:21 pm
ಪಂಚ ಪಾಲಿಕೆಗಳಿಗೆ ಅನುದಾನದ್ದೇ ಚಿಂತೆ! ಬೆಂಗಳೂರಿಗೆ 8500 ಕೋಟಿ ರೂ.ಗೂ ಹೆಚ್ಚಿನ ಅನುದಾನಕ್ಕೆ ಸರಕಾರದ ಮುಂದೆ ಬೇಡಿಕೆ

ರಾಜ್ಯ ಬಜೆಟ್ ಮಂಡನೆಗೆ ಕೆಲವೇ ಗಂಟೆಗಳು ಬಾಕಿ ಉಳಿದಿದ್ದು, ಹೊಸದಾಗಿ ವಿಭಜನೆಗೊಮಡಿರುವ ಬೆಂಗಳೂರಿನ 5 ಪಾಲಿಕೆಗಳ ನಿರೀಕ್ಷೆ ಬೆಟ್ಟದಷ್ಟಿವೆ. ರಾಜ್ಯ ಸರ್ಕಾರದ ಅನದಾನ ಆಧರಿಸಿ, ಪಾಲಿಕೆಗಳೂ ಕೂಡಾ ಮಾರ್ಚ್ ತಿಂಗಳಾಂತ್ಯದೊಳಗೆ ಬ

5 Mar 2026 12:17 pm
Iris Dena: ಹಿಂದೂಮಹಾಸಾಗರಕ್ಕೂ ವ್ಯಾಪಿಸಿದ ಇರಾನ್‌ ಯುದ್ದ; US ಟಾರ್ಪಿಡೊ ದಾಳಿಗೆ ಭಾರತದಿಂದ ಇರಾನ್‌ ಗೆ ಮರಳುತ್ತಿದ್ದ ಯುದ್ದನೌಕೆ ಪತನ!

ಇರಾನ್-ಅಮೆರಿಕಾ ಸಂಘರ್ಷ ಸದ್ಯ ಮಧ್ಯಪ್ರಾಚ್ಯವನ್ನು ದಾಟಿ ಹಿಂದೂಮಹಾಸಾಗರಕ್ಕೂ ವ್ಯಾಪಿಸಿದ್ದು, ಭಾರತದಲ್ಲಿ ಸೌಹಾರ್ದಯುತ ಮಿಲಿಟಿರಿ ಕವಾಯತುಗಳನ್ನು ಮುಗಿಸಿಕೊಂಡು ಇರಾನ್‌ ನತ್ತ ಮರಳುತ್ತಿದ್ದ ಇರಾನ್‌ ನ ದೈತ್ಯ ಯುದ್ದನೌ

5 Mar 2026 11:41 am
PCOD And PCOS : ಕಡಿಮೆ ತಿಂದ್ರೂ ಪಿಸಿಓಡಿ ಇದ್ದ ಮಹಿಳೆಯರಲ್ಲಿ ಹೊಟ್ಟೆದಪ್ಪ ಆಗೋದ್ಯಾಕೆ? Dr Rashmi TN

PCOD And PCOS : ಕಡಿಮೆ ತಿಂದ್ರೂ ಪಿಸಿಓಡಿ ಇದ್ದ ಮಹಿಳೆಯರಲ್ಲಿ ಹೊಟ್ಟೆದಪ್ಪ ಆಗೋದ್ಯಾಕೆ? Dr Rashmi TN

5 Mar 2026 11:16 am
Gold Rate Fall: 1.50 ಲಕ್ಷದಿಂದ ಕೆಳಗಿಳಿದ ಆಭರಣ ಚಿನ್ನದ ಬೆಲೆ: ಬೆಳ್ಳಿ ಬೆಲೆ ತಟಸ್ಥ

ಚಿನ್ನಾಭರಣ ಪ್ರಿಯರಿಗೆ ಸಹಿಸುದ್ದಿ ಇಲ್ಲಿದೆ. ಚಿನ್ನ ಬೆಳ್ಳಿ ದರದಲ್ಲಿ ಇಳಿಕೆ ಕಂಡುಬಂದಿದೆ. ಅದರಲ್ಲೂ 22 ಕ್ಯಾರೆಟ್ ಬೆಲೆ ಒಂದುವರೇ ಲಕ್ಷದಿಂದ ಕೆಳಗಿಳಿದಿದೆ. ಆದರೆ ಅಮೆರಿಕಾ-ಇರಾನ್ ಸಂಘರ್ಷ ಹೀಗೆ ಮುಂದುವರಿದರೆ ಬೆಲೆಯಲ್ಲ

5 Mar 2026 10:37 am
ಮಧ್ಯಪ್ರಾಚ್ಯ ಉದ್ವಿಗ್ನ - ಮನೆಯೊಳಗಿರಿ, ಬಾಲ್ಕನಿ ಹೊರಗೂ ಬರಬೇಡಿ: ಕತಾರ್‌ನಲ್ಲಿರುವ ಭಾರತೀಯರಿಗೆ ಮಹತ್ವದ ಸೂಚನೆ

ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆಯಿಂದಾಗಿ ಕತಾರ್‌ನಲ್ಲಿ ವಾಸಿಸುತ್ತಿರುವ ಭಾರತೀಯರಿಗೆ ಭಾರತೀಯ ರಾಯಭಾರಿ ಕಚೇರಿ ಸೇಫ್ಟಿ ಅಡ್ವೈಸರಿ ನೀಡಿದೆ. ತೀರಾ ಅವಶ್ಯಕ ಸಂದರ್ಭಗಳನ್ನು ಹೊರತುಪಡಿಸಿ ಮನೆಯಿಂದ ಹೊರ

5 Mar 2026 10:36 am
ಇರಾನ್ ಮೇಲೆ ದಾಳಿಗೆ ಅಮೆರಿಕಾದಿಂದ ಭಾರತದ ನೌಕಾನೆಲೆ ಬಳಕೆ? US ಮಾಜಿ ಸೇನಾಧಿಕಾರಿ ಹೇಳಿಕೆ ಶುದ್ಧ ಸುಳ್ಳು ಎಂದ MEA

ಇರಾನ್‌-ಅಮೆರಿಕಾ ಮಧ್ಯೆ ಸಂಘರ್ಷ ತಾರಕಕ್ಕೇರಿದೆ. ಈ ಮಧ್ಯೆ ಈ ಯುದ್ದ ಹಿಂದೂಮಹಾಸಾಗರಕ್ಕೂ ವ್ಯಾಪಿಸಿದ್ದು, ಇರಾನ್‌ ಮೇಲಿನ ದಾಳಿಗಳಿಗೆ ಭಾರತ ತನ್ನ ನೌಕಾನೆಲೆಗಳನ್ನು ಅಮೆರಿಕಾಗೆ ಬಳಸಲು ಅನುವು ಮಾಡಿಕೊಡುವ ಮೂಲಕ ಯುದ್ದದಲ್

5 Mar 2026 10:14 am
ಕರ್ನಾಟಕದ ವಿವಿದೆಡೆ 10 ಅಧಿಕಾರಿಗಳ ಆಸ್ತಿಗಳ ಮೇಲೆ ಲೋಕಾಯುಕ್ತ ದಾಳಿ : ಬೆಂಗಳೂರು, ಮೈಸೂರು, ಮಂಡ್ಯ ಹಾಸನ, ಬಾಗಲಕೋಟೆಯಲ್ಲಿ ಮನೆ-ಕಚೇರಿ ಶೋಧ

ಲೋಕಾಯುಕ್ತ ಇತ್ತೀಚೆಗೆ ಕಾರ್ಯಾಚರಣೆ ನಡೆಸಿ, ಭ್ರಷ್ಟರನ್ನು ರೆಡ್ ಹ್ಯಾಂಡ್ ಆಗಿ ಹಿಡಿರುವ ಘಟನೆಗಳು ನಡೆದಿವೆ, ಇದೀಗ ಮತ್ತೆ ಆದಾಯ ಮೀರಿದ ಆಸ್ತಿ ಗಳಿಕೆಯ ದೂರು ಬಂದ ಹಿನ್ನೆಲೆ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಇರುವ 10 ಅಧಿಕಾ

5 Mar 2026 10:08 am
ಚಿಕ್ಕಬಳ್ಳಾಪುರ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಬೇಕಿದೆ ಅನುದಾನ ; ರಾಜ್ಯ ಬಜೆಟ್‌ ಮೇಲಿದೆ ಭಾರೀ ನಿರೀಕ್ಷೆ!

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ನೀರಿನ ಜಪ ನಡೆಯುತ್ತಿದೆ. ವ್ಯಾಲಿ ಯೋಜನೆಗಳಡಿ ಅರೆಬರೆ ಸಂಸ್ಕರಿತ ನೀರು ಕೆರೆಗಳನ್ನು ಸೇರಿಕೊಳ್ಳುತ್ತಿದೆ. ಆದರೆ ಇದರಿಂದ ಲಾಭಕ್ಕಿಂತ ನಷ್ಟವೇ ಹೆಚ್ಚು ಎನ್ನುವಂತಿದೆ. ಹೀಗಾಗಿ 3ನೇ ಹಂತದ ಶುದ

5 Mar 2026 9:22 am
ಅಂತರ್ಜಲ ವೃದ್ಧಿಗೆ ಜಲಮಂಡಳಿ ಕ್ರಮ: ಬೆಂಗಳೂರಿನ ಕೆರೆಗಳಿಗೂ ಸಂಸ್ಕರಿಸಿದ ನೀರು!

ಬೇಸಿಗೆ ಆರಂಭವಾಗಿದೆ. ಮುಂಬರುವ ದಿನಗಳಲ್ಲಿ ಎದುರಾಗಬಹುದಾದ ನೀರಿನ ಸಮಸ್ಯೆ ಪರಿಹರಿಸಲು ಜಲಮಂಡಳಿ ಪ್ಲಾನ್ ಮಾಡಿದೆ. ಅಂತರ್ಜಲ ಮಟ್ಟ ಕುಸಿಯದಂತೆ ನೋಡಿಕೊಳ್ಳಲು, ಬರಿದಾಗುತ್ತಿರುವ ಕೆರೆಗಳಿಗೆ ಸಂಸ್ಕರಿಸಿದ ನೀರು ತುಂಬಿಸಲು

5 Mar 2026 9:08 am
ಕೇಂದ್ರ ಮಾರ್ಗಸೂಚಿ ಜಾರಿಗೆ ರಾಜ್ಯ ಸರಕಾರ ಚಿಂತನೆ ; ಆಶಾ ಕಾರ್ಯಕರ್ತೆಯರಿಗೆ ಉದ್ಯೋಗ ನಷ್ಟ ಭೀತಿ

ಉದ್ಯೋಗ ಕಳೆದುಕೊಳ್ಳುವ ಆಶಾ ಕಾರ್ಯಕರ್ತೆಯರನ್ನು ಆರೋಗ್ಯ ಇಲಾಖೆಯಲ್ಲಿ ಡಿ ದರ್ಜೆಯ ನೌಕರರನ್ನಾಗಿ ಮುಂದುವರಿಸಲು ನಿರ್ಧರಿಸಲಾಗಿದೆ ಎನ್ನಲಾಗಿದೆ. ಆದರೆ ಜುಜುಬಿ ಗೌರವಧನಕ್ಕೆ ದುಡಿಯುವ ಕಾರ್ಯಕರ್ತೆಯರು ಇಲಾಖೆಯ ಡಿ ಗ್ರೂ

5 Mar 2026 9:06 am
Middle East Conflict: ಸಂಕಷ್ಟದಲ್ಲಿ ಭಾರತೀಯ ನಾವಿಕರು: ಪರ್ಶಿಯನ್ ಕೊಲ್ಲಿಯಲ್ಲಿ ಸಿಲುಕಿದ ಭಾರತದ 38 ಹಡಗುಗಳು, ಮೂವರ ಸಾವು

ಕಚ್ಚಾತೈಲ ಪೂರೈಕೆಯಲ್ಲಿ ವ್ಯತ್ಯಾಸ , ಬೆಲೆ ಏರಿಕೆ ಪರಿಣಾಮಗಳು ಅಷ್ಟೇ ಅಲ್ಲದೆ, ಮಧ್ಯಪ್ರಾಚ್ಯ ಸಂಘರ್ಷದಲ್ಲಿ ಆಭರತೀಯ ಹಡಗುಗಳು, ನಾವಿಕರೂ ಸಿಲುಕಿಕೊಂಡಿದ್ದಾರೆ. ಓಮನ್ ಬಂದರಿನ ಮೇಲಾದ ದಾಳಿಯಲ್ಲಿ ಮೂವರು ಭಾರತೀಯ ನಾವಿಕರು ಮ

5 Mar 2026 8:37 am
ಕೆಎಸ್ಐಸಿ ಕಾರ್ಖಾನೆ ಮೇಲ್ದರ್ಜೆಗೇರಿಸುವ ಕನಸಿಗೆ ಪೆಟ್ಟು

ಕೆಎಸ್‌ಐಸಿ ಆವರಣದಲ್ಲಿ ಕ್ರೀಡಾಂಗಣ ನಿರ್ಮಾಣ ಮಾಡುವ ಸರಕಾರದ ನಿರ್ಧಾರದಿಂದ ಕಾರ್ಖಾನೆ ಮೇಲ್ದರ್ಜೆಗೇರಿಸುವ ನಿಗಮದ ಯೋಜನೆಗೆ ಹೊಡೆತ ಬಿದ್ದಿದೆ. ಒಂದು ವೇಳೆ ಕ್ರೀಡಾಂಗಣ ನಿರ್ಮಾಣವಾದರೆ ಕಾರ್ಖಾನೆ ಸುಪರ್ದಿಯಲ್ಲಿ ಕೇವಲ 8

5 Mar 2026 7:48 am
Explained: ಶೂ ಹೆಕ್ಕಿತಂದು ರಾಶಿ ಹಾಕುತ್ತಿದ್ದ ಮಿಲಿಟರಿ ಸಿಬ್ಬಂದಿ! ದ್ವೇಷದ ಬಾಂಬ್‌ಗೆ ಇರಾನ್‌ನ ಮಿನಾಬ್‌ ಶಾಲೆಯ 168 ಹೆಣ್ಣು ಮಕ್ಕಳ ಘೋರ ಸಾವು

ದ್ವೇಷಕ್ಕೆ ದ್ವೇಷ ಸಾಧಿಸಿದವರ ನಡುವೆ ಏರ್ಪಡುವುದು ಯುದ್ಧ ಎಂದವರಾರು? ಆ ಕಂದಮ್ಮಗಳಿಗೆ ಯುದ್ಧವೆಂದರೆ ಏನೆಂಬುದೇ ತಿಳಿದಿಲ್ಲ, ಗಡಿರೇಖೆ, ರಾಜಕೀಯ ಇವ್ಯಾವುದನ್ನೂ ಬಲ್ಲವರಲ್ಲ. ಆದರೂ, ಇರಾನಿನ ಮಿನಾಬ್ ನಗರದ ಶಾಲೆಯ ಮೇಲೆ ಯುದ

5 Mar 2026 6:57 am
ಚಿಕ್ಕಮಗಳೂರು ; ಪ್ರವಾಸೋದ್ಯಮ ತಾಣಗಳಲ್ಲಿ ಬರ, ವಹಿವಾಟು ಕುಸಿತ

ಚಿಕ್ಕಮಗಳೂರು ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳಾದ ಶೃಂಗೇರಿ, ಹೊರನಾಡು, ಕಳಸ, ಹರಿಹರಪುರ ಮಠ, ಕಲ್ಲತ್ತಿಗಿರಿ ಮುಂತಾದ ಸ್ಥಳಗಳಿಗೆ ಬರುವ ಪ್ರವಾಸಿಗರ ಸಂಖ್ಯೆಯಲ್ಲಿಯೂ ಇಳಿಮುಖವಾಗಿದೆ. ಮಕ್ಕಳ ವಿದ್ಯಾಭ್ಯಾಸ, ಪರೀಕ್

5 Mar 2026 6:50 am
ಉಡುಪಿ, ದ.ಕ, ಉ.ಕನ್ನಡದ 92 ಬೀಚ್‌ಗಳಲ್ಲಿ ಬೀಚ್‌ ರೆಸಾರ್ಟ್‌, ಹೋಟೆಲ್‌ ಅಭಿವೃದ್ಧಿಗೆ ಗ್ರೀನ್ ಸಿಗ್ನಲ್ : ಆದ್ರೆ ನಿಯಮಗಳ ಮೂಗುದಾರ!

ಕರ್ನಾಟಕದ ಕರಾವಳಿಗಳಿಗೆ ಪ್ರವಾಸೋದ್ಯಮ ಅಭಿವೃದ್ಧಿಗೆ ಅನುಮತಿ ಕೊಟ್ಟರೂ, ಕಠಿಣ ನಿಯಮಗಳಿಂದ ಕೈಗೆ ಬಂದ ತುತ್ತು ಬಾಯಿಗೆ ಬರದಂತೆ ಆಗಿದೆ. ನಿರ್ದಿಷ್ಟ ಜಾಗದಲ್ಲಿ ರೆಸಾರ್ಟ್, ಹೋಟೆಲ್, ವಾಟರ್ ಸ್ಪೋರ್ಟ್ಸ್‌ ಆರಂಭಿಸಬೇಕೆಂಬ ನಿ

5 Mar 2026 5:56 am
ಬೇಲೂರು-ಚಿಕ್ಕಮಗಳೂರು ನಡುವೆ ರೈಲುಮಾರ್ಗದ ಶೇ.70ರಷ್ಟು ಕಾಮಗಾರಿ ಪೂರ್ಣ : ಡಿಸೆಂಬರ್‌ಗೆ ಸೇವೆ ನಿರೀಕ್ಷೆ

ಮಲೆನಾಡು-ಬಯಲು ಸೀಮೆ ಹಾಗೂ ಕರಾವಳಿಗೆ ಸುಲಭ ಸಂಪರ್ಕ ಸಾಧಿಸಲು ಸಾಧ್ಯವಾಗುವ ಬೇಲೂರು-ಚಿಕ್ಕಮಗಳೂರು ನಡುವಿನ ರೈಲುಮಾರ್ಗ ಇನ್ನು ಕೆಲವೇ ತಿಂಗಳಲ್ಲಿ ಕಾರ್ಯಾರಂಭಗೊಳ್ಳಲಿದೆ. ಪ್ರಮುಖ ಪ್ರವಾಸಿ ಸ್ಥಳ ಬೇಲೂರಿಗೆ ರೈಲು ಸಂಪರ್ಕದ

5 Mar 2026 5:33 am
Middle East Conflict- ಟ್ರಂಪ್‌ ಹತ್ಯೆಗೆ ಸಂಚು ನಡೆಸಿದ್ದಕ್ಕೆ ಇರಾನ್‌ಗೆ ಶಾಸ್ತಿ: ಅಮೆರಿಕದಿಂದ ಈಗ ಹೊಸ ವರಸೆ!

ಇರಾನ್ ಪರಮಾಣು ಅಸ್ತ್ರ ಹೊಂದುವುದನ್ನು ವಿರೋಧಿಸಿ ಅದರ ಮೇಲೆ ದಾಳಿ ನಡೆಸಲಾಗುತ್ತಿದೆ ಎಂದು ಈವರೆಗೂ ಹೇಳಿಕೊಂಡು ಬಂದಿದ್ದ ಅಮೆರಿಕ ಇದೀಗ ತನ್ನ ವರಸೆ ಬದಲಿಸಿದೆ. ಡೊನಾಲ್ಡ್ ಟ್ರಂಪ್ ಹತ್ಯೆಗೆ ಇರಾನ್ ಸಂಚು ರೂಪಿಸಿದ್ದೇ ಟೆಹ್

5 Mar 2026 12:04 am
ನಟ ದರ್ಶನ್‌ ಮತ್ತು ಬಳಗಕ್ಕೆ ಮತ್ತೆ ಜೈಲೂಟವೇ ಗತಿ; ಮನೆಯೂಟಕ್ಕೆ ಅವಕಾಶವಿಲ್ಲ ಎಂದ ಹೈಕೋರ್ಟ್

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಗಳಾಗಿರುವ , ಲಕ್ಷ್ಮಣ್‌, ನಾಗರಾಜ್‌ ಮತ್ತಿತರರಿಗೆ ಮನೆ ಊಟಕ್ಕೆ ಹೈಕೋರ್ಟ್‌ ಬ್ರೇಕ್‌ ಹಾಕಿದೆ. ಅಲ್ಲದೆ, ''ವೈದ್ಯಕೀಯ ಸಲಹೆ ಇದ್ದರೆ ಮಾತ್ರ ಮನೆ ಊಟಕ್ಕೆ ಅವಕಾಶವಿದೆ. ಕ

4 Mar 2026 11:16 pm
ಟಿ20 ವಿಶ್ವಕಪ್ ಸೋಲಿನ ಬಳಿಕ ಕಠಿಣ ನಿರ್ಧಾರ ತಳೆದ ಪಾಕ್: ಬಾಂಗ್ಲಾ ಸರಣಿಗೆ ಬಾಬರ್ ಆಝಂ ಸೇರಿ ಐವರಿಗೆ ಕೊಕ್!

ಒಂದು ಮಹತ್ವದ ಟೂರ್ನಿ ಬಳಿಕ ಪಾಕಿಸ್ತಾನ ತಂಡದಲ್ಲಿ ಆಮೂಲಾಗ್ರ ಬದಲಾವಣೆಗಳಾಗುವುದೇನೂ ಹೊಸತಲ್ಲ. ಇದೀಗ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನ ತಂಡದ ಕಳಪೆ ಪ್ರದರ್ಶನದ ಬಳಿಕ ನಿರೀಕ್ಷೆಯಂತೆ ಹಲವು ಆಟಗಾರರಿಗೆ ವಿರ

4 Mar 2026 11:12 pm
T20 World Cup- ಫಿನ್ ಅಲೆನ್ ಬಿರುಗಾಳಿ ಶತಕಕ್ಕೆ ದಕ್ಷಿಣ ಆಫ್ರಿಕಾ ನಿರುತ್ತರ: ನ್ಯೂಜಿಲೆಂಡ್ ಗೆ ಫೈನಲ್ ಟಿಕೆಟ್!

ಫಿನ್ ಅಲೆನ್ ಅವರ ಬಿರುಗಾಳಿ ಶತಕ ಐಸಿಸಿ ಟಿ20 ಟೂರ್ನಿಯದ್ದಕ್ಕೂ ಅಜೇಯವಾಗಿ ಸಾಗಿ ಬಂದಿದ್ದ ದಕ್ಷಿಣ ಆಫ್ರಿಕಾದ ಎಲ್ಲಾ ಲೆಕ್ಕಾಚಾರಗಳನ್ನು ತಲೆ ಕೆಳಗೆ ಮಾಡಿದೆ. ಸೆಮಿಫೈನಲ್ ನಲ್ಲಿ ಹರಿಣಗಳ ಪಡೆಯನ್ನು 9 ವಿಕೆಟ್ ಅಂತರದಿಂದ ಭರ್ಜ

4 Mar 2026 10:15 pm
ಒಂದೇ ಕೊಠಡಿಯಲ್ಲಿ KAS ಪರೀಕ್ಷೆ ಬರೆದ ಇಷ್ಟೊಂದು ಅಭ್ಯರ್ಥಿಗಳು ಪಾಸ್ ಆಗಿದ್ದು ಇತಿಹಾಸದಲ್ಲೇ ಮೊದಲು: KPSC ಕಾರ್ಯದರ್ಶಿ

ಕೆಪಿಎಸ್‌ಸಿ ನಡೆಸಿದ ಕೆಎಎಸ್‌ ಪರೀಕ್ಷೆ ವಿರುದ್ಧ ಅಕ್ರಮ ಆರೋಪ ಕೇಳಿಬಂದಿದೆ. ಒಂದೇ ಕೊಠಡಿಯ 15 ಮಂದಿ ಪರೀಕ್ಷೆ ಪಾಸ್‌ ಆಗಿ ಸಂದರ್ಶನಕ್ಕೆ ಆಯ್ಕೆಯಾಗಿರುವುದು ಅನುಮಾನಕ್ಕೆ ಕಾರಣವಾಗಿದೆ. ಈ ಬಗ್ಗೆ ಕೆಪಿಎಸ್‌ಸಿ ಕಾರ್ಯದರ್ಶಿ

4 Mar 2026 9:51 pm
ಟೀಂ ಇಂಡಿಯಾ ODI ಸಂಖ್ಯೆ ಹೆಚ್ಚಿಸಲು ಬಿಸಿಸಿಐ ಚಿಂತನೆ! ರೋಹಿತ್ ಶರ್ಮಾ- ವಿರಾಟ್ ಕೊಹ್ಲಿಗಾಗಿ ಕೆಲ ಬದಲಾವಣೆ

Team India Schedule- ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರ ಅಭಿಮಾನಿಗಳಿಗೆ ಇದು ಸಂತಸದ ಸುದ್ದಿ. ಇಬ್ಬರು ಸ್ಟಾರ್ ಆಟಗಾರರು ಹೆಚ್ಚು ಪಂದ್ಯಗಳನ್ನಾಡುವಂತೆ ಸಾಧ್ಯವಾಗಲು ಬಿಸಿಸಿಐ ಇದೀಗ ಏಕದಿನ ಪಂದ್ಯಗಳ ಸಂಖ್ಯೆಯನ್ನು ಹಂತಹಂತವಾಗ

4 Mar 2026 8:28 pm
ಕರ್ನಾಟಕ BJP ಹೊಸ ಪ್ರಭಾರಿಗಳ ನೇಮಕ: ಮಂಗಳೂರು, ಮೈಸೂರು, ದಾವಣಗೆರೆ ಸೇರಿ 10 ವಿಭಾಗಕ್ಕೆ 21 ಮುಖಂಡರ ಆಯ್ಕೆ

ರಾಜ್ಯ ಬಿಜೆಪಿ 10 ವಿಭಾಗಗಳಿಗೆ ಹೊಸ ಪ್ರಭಾರಿಗಳು, ಸಹ ಪ್ರಭಾರಿಗಳ ನೇಮಕ ಮಾಡಿದೆ. ಪ್ರಮುಖವಾಗಿ ಮಂಗಳೂರು, ಮೈಸೂರು, ದಾವಣಗೆರೆ ಸೇರಿದಂತೆ ವಿವಿಧ ವಿಭಾಗಗಳಿಗೆ ಪ್ರಭಾರಿಗಳ ಆಯ್ಕೆಯಾಗಿದೆ. ಸ್ಥಳೀಯ 21 ಮುಖಂಡರಿಗೆ ಅವಕಾಶ ನೀಡಲಾಗಿ

4 Mar 2026 7:47 pm