ಬೆಂಗಳೂರು ನಗರದಲ್ಲಿ ರಸ್ತೆ ಸುರಕ್ಷತೆ ನಿಟ್ಟಿನಲ್ಲಿ ಹಲವು ಮಹತ್ವದ ನಿಯಮಗಳನ್ನು ಜಾರಿಗೆ ತರಲು ಬೆಂಗಳೂರು ಅಭಿವೃದ್ಧಿ ಸಚಿವ ಡಿಕೆ ಶಿವಕುಮಾರ್ ಮುಂದಾಗಿದ್ದಾರೆ. ಬೀದಿಬದಿ ವ್ಯಾಪಾರ ಬಂದ್, ಫ್ಲೆಕ್ಸ್ ಹಾಕಿದ್ರೆ 1 ಲಕ್ಷ ರ
ವರ್ಗಾವಣೆಯಲ್ಲಿ ಸಿಎಂ ಹಸ್ತಕ್ಷೇಪಕ್ಕೆ ಕರ್ನಾಟಕ ಹೈಕೋರ್ಟ್ ಕಿಡಿಕಾರಿದೆ. ವರ್ಗಾವಣೆಗಿಂತಲೂ ಇನ್ನೂ ಮುಖ್ಯವಾದ ಕೆಲಸಗಳು ಬೇರೆ ಇವೆ ಎಂದು ನ್ಯಾಯಪೀಠ ಹೇಳಿದೆ. ಬೆಸ್ಕಾಂ ಸಹಾಯಕ ಎಂಜಿನಿಯರ್ ಸಲ್ಲಿಸಿದ್ದ ಅರ್ಜಿ ವಿಚಾರಣೆ
ಅಯಾತೊಲ್ಲಾ ಅಲಿ ಖಮೇನಿ ಆಯ್ತು, ಅಲಿ ಲಾರಿಜಾನಿ ಹಾಗೂ ಸೈಯದ್ ಇಸ್ಮಾಯಿಲ್ ಖತೀಬ್ ಕಥೆ ಕೂಡ ಮುಗೀತು. ಸದ್ಯ ಇರಾನ್ನಲ್ಲಿ ಬದುಕುಳಿದಿರುವ ಟಾಪ್ ಲೀಡರ್ಸ್ ಯಾರ್ಯಾರು? ಇಸ್ರೇಲ್ ಹಾಗೂ ಅಮೆರಿಕದ ಮುಂದಿನ ಹೈ ವಾಲ್ಯೂ ಟಾರ್ಗೆಟ್ ಲ
ಪ್ರೇಮಿಗಳು ಹೈಕೋರ್ಟ್ ಮೊರೆ ಹೋಗಿ ಪೊಲೀಸರ ಸಮ್ಮುಖದಲ್ಲಿ ಅಂತರ್ಜಾತಿ ಮದುವೆ ಮಾಡಿಕೊಂಡ ಘಟನೆ ಬೆಂಗಳೂರಿನಲ್ಲಿ ನಡೆದಿದೆ. 5 ವರ್ಷಗಳ ಕಾಲ ಪ್ರೀತಿದ್ದು, ಪೋಷಕರು ಬೆದರಿಕೆ ಹಾಕಿತ್ತಿದ್ದಾರೆ ಎಂದು ಯುವಕ ಕೋರ್ಟ್ ಗಮನಕ್ಕೆ ತ
ಫ್ಲೋರಿಡಾದ ಹೆದ್ದಾರಿಯಲ್ಲಿ ಕಾರು ಓಡಿಸುತ್ತಿದ್ದ ವ್ಯಕ್ತಿಯೊಬ್ಬನ ವಿಡಿಯೋ ವೈರಲ್ ಆಗಿ, ಅದು ಜೆಫ್ರಿ ಎಪ್ಸ್ಟೀನ್ ಎಂಬ ವಾದ ಸಾಮಾಜಿಕ ಜಾಲತಾಣಗಳಲ್ಲಿ ಕೇಳಿಬರುತ್ತಿದೆ. ಆದರೆ, “ನಾನು ಎಪ್ಸ್ಟೀನ್ ಅಲ್ಲ. ಪಾಮ್ ಬೀಚ್ ಪೀಟ್”
ಫುಡ್ ಅಲರ್ಜಿ ಯಾಕಾಗುತ್ತೆ ಗೊತ್ತಾ? ಸೈನಸ್ ಇದ್ರೆ ಈ ತಪ್ಪು ಮಾಡ್ಬೇಡಿ| Dr. Lakshmi Ananth
BTSನ ಬಹುನಿರೀಕ್ಷಿತ Arirang ಆಲ್ಬಂ ಮಾ.20ರಂದು ಬಿಡುಗಡೆಯಾಗಿದ್ದು, ಈ ಮೂಲಕ BTS ಸುಮಾರು 4 ವರ್ಷಗಳ ಬಳಿಕ ಕಂಬ್ಯಾಕ್ ಮಾಡಿದ್ದಾರೆ. ಈ ಆಲ್ಬಂನಲ್ಲಿ ಸುಮಾರು 14 ಟ್ರ್ಯಾಕ್ ಗಳಿದ್ದು, ಇದರ ಜೊತೆಗೆ ಆಲ್ಬಂ ನ ಟೈಟಲ್ ಸಾಂಗ್ Swimನ ಮ್ಯೂಸಿಕಲ
‘ಧುರಂದರ್ 2’ ಚಿತ್ರದ ಬಗ್ಗೆ ನಟಿ ರಮ್ಯಾ ನೆಗೆಟಿವ್ ಅಭಿಪ್ರಾಯ ನೀಡಿದ್ದಾರೆ. ‘’ಧುರಂದರ್ 2 ಚಿತ್ರದಲ್ಲಿ ಹಿಂಸಾಚಾರ ಹೆಚ್ಚಿದೆ. ಸುತ್ತಮುತ್ತ ಇರುವ ವಸ್ತುಗಳನ್ನೇ ಆಯುಧವಾಗಿಸಿದ್ದಾರೆ. ಇದು ಥಿಯೇಟರ್ನಲ್ಲಿ ನೋಡುವ ಚಿತ್ರವ
ದೇಶಾದ್ಯಂತ ಪ್ರೀಯಂ ದರ್ಜೆಯ ಪೆಟ್ರೋಲ್ ಬೆಲೆ ಏರಿಕೆ ಮಾಡಲು ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ನಿರ್ಧಾರ ಮಾಡಿವೆ. ಈ ಮೂಲಕ ಯುದ್ಧದ ಎಫೆಕ್ಟ್ ಎಲ್ಪಿಜಿ ಗ್ಯಾಸ್ನಿಂದ ಈಗ ಪೆಟ್ರೋಲ್ ತನಕ ತಟ್ಟಿದೆ. ಪ್ರತಿ ಲೀಟರ್ಗೆ 2.35 ರೂ
ಮಧ್ಯಪ್ರಾಚ್ಯದಲ್ಲಿ ಯುದ್ದ ಆರಂಭವಾದಾಗಿನಿಂದ ಇಸ್ರೇಲ್ ಅಲ್-ಅಕ್ಸಾ ಮಸೀದಿಯನ್ನು ಬಂದ್ ಮಾಡಿದ್ದು, ಸಾಮೂಹಿಕ ಪ್ರಾರ್ಥನೆಗಳನ್ನು ನಿಷೇಧಿಸಿದೆ. ಆದಾಗ್ಯೂ, ಪ್ಯಾಲೆಸ್ತೀನಿಯನ್ ಗುಂಪು ಈದ್ ಅಲ್-ಫಿತರ್ ಪ್ರಾರ್ಥನೆ ನಡೆಸು
US Intel Report on Pakistan : ನಮ್ಮ ಟಾರ್ಗೆಟ್ ಅಮೆರಿಕ ಅಲ್ಲ, ನಮ್ಮ ಕ್ಷಿಪಣಿಗಳೆಲ್ಲವೂ ಭಾರತದ ವಿರುದ್ಧ ಮಾತ್ರ ಬಳಕೆಯಾಗಲಿವೆ ಎಂದು ಹೇಳುವ ಮೂಲಕ, ಅಮೆರಿಕದ ಕೋಪವನ್ನು ತಣಿಸಲು ಪಾಕಿಸ್ತಾನ ಪ್ರಯತ್ನಸಿದೆ. ಇತ್ತೀಚೆಗೆ ಬಿಡುಗಡೆಯಾದ ಅಮೆರಿಕದ
ರಾಜ್ಯದ ರೈಲು ಪ್ರಯಾಣಿಕರಿಗೆ ಗುಡ್ನ್ಯೂಸ್ ಸಿಕ್ಕಿದೆ. 6 ವಿಶೇಷ ಎಕ್ಸ್ಪ್ರೆಸ್ ಸೇರಿದಂತೆ ಕರ್ನಾಟಕದಲ್ಲಿ ಸಂಚರಿಸುವ 19 ವಿಶೇಷ ರೈಲುಗಳನ್ನು ರೈಲ್ವೆ ಮಂಡಳಿಯು ಖಾಯಂ ಮಾಡಿದೆ. ಈ ಮೂಲಕ ಪ್ರಯಾಣಿಕರ ಟಿಕೆಟ್ ದರವು ಇಳಿಕೆಯ
ಕಳೆದ ಮೂರ್ನಾಲ್ಕು ದಿನ ಸುರಿದ ಆಲಿಕಲ್ಲು ಮಳೆಯ ಅಬ್ಬರ, ಗುಡು ಸಿಡಿಲು , ಬಿರುಗಾಳಿ ಭಾನುವಾರದಿಂದ ತಗ್ಗಲಿದೆ. ಸೋಮವಾರದಿಂದ ಒಣಹವೆ ಇರಲಿದ್ದು, ಬಿಸಿಲಿನ ಪ್ರಖರತೆ ಹೆಚ್ಚಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಕಾಂಗ್ರೆಸ್ ಆಡಳಿತವಿದ್ದಾಗ ವಿದೇಶಗಳ ಜೊತೆ ಸಮತೋಲನ ಸಾಧಿಸುವ ನೀತಿ ಇತ್ತು. ಆದರೆ ಈಗ ಟ್ರಂಪ್ ಚುನಾವಣೆಗೂ ಪ್ರಚಾರಕ್ಕೆ ಹೋಗಿ, ಅತಿಯಾದ ಸ್ನೇಹ ಅಮೆರಿಕದ ಜೊತೆ ತೋರಿಸಿದ್ದರಿಂದ ಭಾರತಕ್ಕೆ ಸಂಕಷ್ಟ ಎದುರಾಗಿದೆ. ಅಮೆರಿಕದ ಪ್ರಭ
ಬೆಂಗಳೂರಿನಲ್ಲಿ ಷೇರು ವಹಿವಾಟು ವ್ಯಸನಕ್ಕೊಳಗಾದ ವ್ಯಕ್ತಿಯೊಬ್ಬ ಪತ್ನಿ ಹೆಸರಿನಲ್ಲಿ ಸಾಲ ಪಡೆದು ಬರೋಬ್ಬರಿ 93 ಲಕ್ಷ ರೂಪಾಯಿ ವಂಚನೆ ನಡೆಸಿದ ಪ್ರಕರಣ ಬೆಳಕಿಗೆ ಬಂದಿದೆ. ಪತ್ನಿಯ ಮೊಬೈಲ್ ಬಳಸಿ ಆಕೆಗೆ ತಿಳಿಯದೇ ಸಾಲದ ಆ್ಯಪ್
ದಾವಣಗೆರೆ ದಕ್ಷಿಣ ಉಪಚುನಾವಣೆ: ಜಿಲ್ಲಾ ಕಾಂಗ್ರೆಸ್ಸಿನಲ್ಲಿ ಮಹತ್ವದ ವಿದ್ಯಮಾನ ನಡೆದಿದ್ದು, ಕಾಂಗ್ರೆಸ್ ತನ್ನ ಅಧಿಕೃತ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡುವ ಮೊದಲೇ ಸಮರ್ಥ್ ಶಾಮನೂರು ನಾಮಪತ್ರವನ್ನು ಸಲ್ಲಿಸಿದ್ದ
ಮಾ.21ರಂದು ಬೆಂಗಳೂರಿನಾದ್ಯಂತ ಹಲವಡೆ ರಂಜಾನ್ ಉಪವಾಸ ತಿಂಗಳ ಅಂತ್ಯವನ್ನು ಸೂಚಿಸಲು ಆಚರಿಸುವ ಈದ್-ಉಲ್-ಫಿತ್ರ್ ಸಾಮೂಹಿಕ ಪ್ರಾರ್ಥನಾ ಸಭೆಗಳು ನಡೆಯಲಿದ್ದು, ಈ ಸಮಯದಲ್ಲಿ ಸಂಚಾರ ವ್ಯವಸ್ಥೆಯಲ್ಲಿ ಉಂಟಾಗುವ ಅಡಚಣೆಗಳನ್ನು ತಪ
ಇರಾನ್ ಮೇಲೆ ಇಸ್ರೇಲ್-ಅಮೆರಿಕ ದಾಳಿ, ಹಾಗೂ ಇರಾನ್ ಪ್ರತಿದಾಳಿಯಿಂದಾಗಿ ಮಧ್ಯಪ್ರಾಚ್ಯ ಪ್ರದೇಶಗಳಲ್ಲಿ ನಾಗರಿಕ ವಿಮಾನ ಹಾರಾಟ ಅಪಾಯಕಾರಿಯಾಗಿದೆ ಎಂದು ಭಾರತೀಯ ನಾಗರಿಕ ವಿಮಾನಯಾನ ನಿರ್ದೇಶನಾಲಯ ವಿಮಾನಯಾನ ಸಂಸ್ಥೆಗಳಿಗೆ ಎ
ಇರಾನ್ನ ಹೊಸ ಸುಪ್ರೀಂ ಲೀಡರ್ ಮೊಜ್ತಬಾ ಖಮೇನಿ ಅವರ ಆರೋಗ್ಯದ ಬಗ್ಗೆ ಊಹಾಪೋಹಗಳು ಹೆಚ್ಚುತ್ತಿರುವ ನಡುವೆ ಐಆರ್ಐಪಿ ವಿಡಿಯೋವೊಂದನ್ನ ಬಿಡುಗಡೆ ಮಾಡಿದೆ. ಅದರಲ್ಲಿ ಮೊಜ್ತಬಾ ಖಮೇನಿ ಧಾರ್ಮಿಕ ಪಾಠ ಮಾಡುತ್ತಿದ್ದಾರೆ. ಆದರೆ ವ
ಇರಾನ್ ನಲ್ಲಿ ಯುದ್ದದ ತೀವ್ರತೆ ಹೆಚ್ಚಾಗಿದ್ದು, ಈ ನಡುವೆ ಜನವರಿಯಲ್ಲಿ ನಡೆದ ಸರ್ಕಾರಿ ವಿರೋಧಿ ಪ್ರತಿಭಟನೆಗಳಲ್ಲಿ ಭಾಗಿಯಾಗಿದ್ದ 3 ಜನರನ್ನು ದೇವರ ವಿರುದ್ದದ ಯುದ್ದದ ಆರೋಪದಡಿಯಲ್ಲಿ ಇರಾನ್ ಸರ್ಕಾರ ಮಾ.19ರಂದು ಕೋಮ್ ನಗ
PM Modi appears in Dhurandhar 2 : ಈ ವರ್ಷದ ಭಾರೀ ನಿರೀಕ್ಷೆಯ ಸಿನಿಮಾ ಧುರಂಧರ್ - ದಿ ರಿವೆಂಜ್ ಸಿನಿಮಾ, ಯುಗಾದಿಯ ದಿನವಾದ ಮಾರ್ಚ್ 19ರಂದು ಬಿಡುಗಡೆಯಾಗಿದೆ. ಚಿತ್ರದ ಎರಡು ಸನ್ನಿವೇಶಗಳಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಕಾಣಿಸಿಕೊಳ್ಳುತ್ತಾರ
ಬೆಂಗಳುರು ನಗರ, ಕೋಲಾರ ಜಿಲ್ಲೆ,ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ರಾಮನಗರ , ತುಮಕೂರು , ಚಿತ್ರದುರ್ಗ ಜಿಲ್ಲೆ, ದಾವಣಗೆರೆ ಜಿಲ್ಲೆಯಲ್ಲಿ ಯಾವುದೇ ವಿದ್ಯುತ್ ಅವಘಡಗಳು ಉಂಟಾದಾಗ, ಅಥವಾ ಮಳೆಯಿಂದ ವಿದ್ಯುತ್ ವ್ಯತ್ಯಯಗ
ಉಡುಪಿ ಜಿಲ್ಲೆಯಾದ್ಯಂತ ಮಸೀದಿಗಳಲ್ಲಿ ಈದುಲ್ ಫಿತ್ರ್ ಆಚರಣೆ ನೆರವೇರಿಸಲಾಗಿದೆ. ಕುಂದಾಪುರ ಈದ್ಗಾ ಮೈದಾನದಲ್ಲಿ ವಿಶೇಷ ನಮಾಜ್ ನೆರವೆರಿಸಲಾಯಿತು, ಧರ್ಮಗುರುಗಳು ಶಾಂತಿಯ ಸಂದೇಶ ರವಾನಿಸಿದರು.
ಉಗ್ರರನ್ನು ಪೋಷಿಸುತ್ತಾ ಭಾರತದ ಮೇಲೆ ವಿಷಕಾರುವ ಪಾಕಿಸ್ತಾನ ಇದೀಗ ತನ್ನದೇ ಬಲೆಯಲ್ಲಿ ಬಿದ್ದಿದ್ದು, ಭಯೋತ್ಪಾದಕ ದಾಳಿಗಳು ಹಾಗೂ ಅದರಿಂದ ಸಂಭವಿಸುವ ಸಾವುಗಳು ಪಾಕಿಸ್ತಾನದಲ್ಲಿ ಶೇ.6ರಷ್ಟು ಹೆಚ್ಚಳವಾಗಿದ್ದು, ಈ ಮೂಲಕ ಜಗತ್
ಗುತ್ತಿಗೆ ಆಧಾರದಲ್ಲಿ ನೇಮಕ ಆಗಿದ್ದ, ಬೆಂಗಳೂರು ಮೂಲದ ಡಾ ಸಮೀಕ್ಷಾ ರೆಡ್ಡಿ, ನೀರಾನೆಯನ್ನು ಚಿಕಿತ್ಸೆ ಮಾಡಲು ಹೋಗಿ ದಾಳಿಗೊಳಗಾಗಿ ಉಸಿರು ಚೆಲ್ಲಿದ್ದಾರೆ. ಅರಣ್ಯ ಇಲಾಖೆಯಿಂದ ಪರಿಹಾರ ಘೋಷಿಸಿ, ಸಾವಿಗೆ ಸಚಿವರು ಸಂತಾಪ ಸೂಚಿ
ಮಧ್ಯಪ್ರಾಚ್ಯದಲ್ಲಿ ಸಂಘರ್ಷದಿಂದಾಗಿ ತೈಲ ಅನಿಶ್ಚಿತತೆ ಕೇಲವ ದೇಶಕ್ಕೆ ಮಾತ್ರವಲ್ಲ ಬದಲಾಗಿ ಇಡೀ ವಿಶ್ವಕ್ಕೆ ಒಂದು ಸವಾಲಿನ ಸಮಯವಾಗಿದೆ ಎಂದು ಭಾರತದ ವಿದೇಶಾಂಗ ಸಚಿವಾಲಯ ತಿಳಿಸಿದೆ. ಇನ್ನು, ಇಂಧನ ಭದ್ರತೆ ಹಾಗೂ ಗಲ್ಫ್ ರಾ
Hindu Faith Affidavit : ಬಾಲಿವುಡ್ ನಟಿ ಸಾರಾ ಆಲಿ ಖಾನ್, ಹಿಂದೂ ದೇವಾಲಯಗಳಿಗೆ ಆಗಿಂದಾಗ್ಯೆ ಭೇಟಿ ನೀಡುತ್ತಲೇ ಇರುತ್ತಾರೆ. ಹಿಂದೂಗಳ ಪವಿತ್ರ ಚಾರ್’ಧಾಮ್ ಕ್ಷೇತ್ರಗಳಾದ ಕೇದಾರನಾಥ್ ಮತ್ತು ಬದರೀನಾಥ್ ದೇವಾಲಯ ಪ್ರವೇಶಿಸಲು ನಂಬಿಕೆಯ ಪ್ರ
ಪಶ್ಚಿಮ ಏಷ್ಯಾದಲ್ಲಿ ಉದ್ವಿಗ್ನತೆ ಹೆಚ್ಚಾಗುತ್ತಿದ್ದು,ಇರಾನ್ ನ ಸೌತ್ ಪಾರ್ಸ್ ಅನಿಲ ಕ್ಷೇತ್ರದ ಮೇಲಿನ ಇಸ್ರೇಲ್ ನ ಹೈಫಾ ನಗರದಲ್ಲಿನ ತೈಲ ಸಂಸ್ಕರಾಣಾಗಾರದ ಮೇಲೆ ಪ್ರತಿದಾಳಿ ಮಾಡಿದೆ. ಈ ಕುರಿತು ಇಸ್ರೇಲ್ ಸಹ ದೃಢಪಡಿಸಿ
West Asia Crisis : ಇರಾನ್ ಜೊತೆಗಿನ ಇಸ್ರೇಲ್ ಯುದ್ದದಲ್ಲಿ ಮಧ್ಯಪ್ರವೇಶಿಸಿ, ಬೆಂಜಮಿನಿ ನೆತನ್ಯಾಹು ಬೆನ್ನಿಗೆ ನಿಂತಿದ್ದ ಅಮೆರಿಕಗೆ ಪಶ್ಚಿಮ ಏಷ್ಯಾದ ಸಂಘರ್ಷ ಮುಳುವಾಗುತ್ತಿದೆಯಾ? ಇಸ್ರೇಲ್ ದಾಳಕ್ಕೆ ಡೊನಾಲ್ಡ್ ಟ್ರಂಪ್ ಬಿದ್ದರೇ ಎ
ಅಮೆರಿಕ- ಇಸ್ರೇಲ್ ದಾಳಿಗೆ ಪ್ರತಿ ದಾಳಿಯಾಗಿ ಇರಾನ್ ಹರ್ಮುಜ್ ಜಲಸಂಧಿಯನ್ನು ಮುಚ್ಚಿರುವುದು ಜಾಗತಿಕ ತೈಲ ಸಮಸ್ಯೆಗೆ ಕಾರಣವಾಗಿದೆ. ಹೀಗಾಗಿ ಪ್ರಮುಖ ರಾಷ್ಟ್ರಗಳು ಮುಂದೆ ಬಂದು ಹಾರ್ಮುಜ್ನಲ್ಲಿ ಹಡಗುಗಳ ಸುರಕ್ಷಿತ ಸಂಚಾರಕ
ಉದ್ಯೋಗ ನಂಬಿ ಪರವೂರು ಸೇರಿರುವ ಕನ್ನಡಗಿರಲ್ಲಿ ಹಲವರು ಯುದ್ಧ ಸ್ಥಿತಿಯಿಂದಾಗಿ ಕಂಗಾಲಾದಾಗ ಅವರಿಗೆ ಕನ್ನಡಿಗಾಸ್ ಹೆಲ್ಪ್ಲೈನ್ ಸಂಘಟನೆ ವಿಶೇಷ ರಕ್ಷಣೆ ನೀಡುತ್ತಿದೆ. ಈವರೆಗೂ ವಿಮಾನ ಪ್ರಯಾಣದ ವ್ಯವಸ್ಥೆ, ಆಹಾರ ಕಿಟ್, ವೈದ
'ಕ್ಯಾಪ್ಟನ್' ಎಂದೇ ಖ್ಯಾತನಾದ ನಾಸಿಕ್ ನ ಪ್ರಭಾವಿ ಜ್ಯೋತಿಷಿಯೊಬ್ಬ 35 ವರ್ಷದ ಮಹಿಳೆಯ ಮೇಲೆ ಸತತ ಅತ್ಯಾಚಾರ ಎಸಗಿದ ಆರೋಪದಡಿ ಬಂಧಿತನಾಗಿದ್ದಾನೆ. ನಾಸಿಕ್ ನ ಗಂಗಾಪುರ ಪೊಲೀಸರು ಕೇಸು ದಾಖಲಿಸಿ ತನಿಖೆ ನಡೆಸಿದಾಗ ಈತ 58 ಮಹಿಳೆಯರ
ಐಪಿಎಲ್ 2026ರ ಆರಂಭಕ್ಕೂ ಮುನ್ನ ಲಖನೌ ಸೂಪರ್ ಜೈಂಟ್ಸ್ ಮಾಲೀಕ ಸಂಜೀವ್ ಗೋಯೆಂಕಾ ಅವರು ``ನಾನು ಜನರನ್ನು ಫಲಿತಾಂಶದ ಮೇಲೆಯೇ ಅಳೆಯುತ್ತೇನೆ'' ಎಂದು ಹಾಕಿರುವ ಎಕ್ಸ್ ಪೋಸ್ಟ್ ಇದೀಗ ಭಾರಿ ಚರ್ಚೆ ಹುಟ್ಟುಹಾಕಿದೆ. ಅವರು ತಮ್ಮ ಪೋಸ್ಟ್
War Impact On Cricket- ಮಧ್ಯಪ್ರಾಚ್ಯದ ಇರಾನ್-ಇಸ್ರೇಲ್ ಸಂಘರ್ಷದ ಪರಿಣಾಮ ಕ್ರೀಡಾಲೋಕವನ್ನೂ ಬಿಟ್ಟಿಲ್ಲ. ಇದರಿಂದಾಗಿ ಇಂಗ್ಲೆಂಡ್ ಸೇರಿದಂತೆ ಕೆಲ ದೇಶಗಳಲ್ಲಿ ವ್ಯಾಪಕವಾಗಿ ಬಳಸುವ 'ಡ್ಯೂಕ್ಸ್' ಚೆಂಡುಗಳ ತೀವ್ರ ಕೊರತೆ ಮತ್ತು ಬೆಲೆ ಏರಿಕ
Middle East Conflict- ಮಧ್ಯಪ್ರಾಚ್ಯ ಸಂಘರ್ಷದಿಂದಾಗಿ ಹಾರ್ಮುಜ್ ಜಲಸಂಧಿಯ ಮೂಲಕ ಎಲ್ ಪಿಜಿ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ. ಹೀಗಾಗಿ ಭಾರತವು ತನ್ನ ಇಂಧನ ಅಗತ್ಯಗಳನ್ನು ಪೂರೈಸಲು ವಿವಿಧ ಮಾರ್ಗಗಳನ್ನು ಕಂಡುಕೊಳ್ಳುತ್ತಿದೆ. ರಷ್ಯಾ
ದಾವಣಗೆರೆ ದಕ್ಷಿಣ ಟಿಕೆಟ್ ಘೋಷಣೆ ವಿಚಾರವಾಗಿ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಬಣಕ್ಕೆ ಹಿನ್ನಡೆ ಉಂಟಾಗಿದೆ ಎಂದೇ ವಿಶ್ಲೇಷಣೆ ಮಾಡಲಾಗುತ್ತಿದೆ. ಬಿಜೆ ಅಜಯ್ ಕುಮಾರ್ ಗೆ ಟಿಕೆಟ್ ನೀಡಬೇಕು ಎಂದು ಎಂಪಿ ರೇಣುಕಾಚಾರ್ಯ ನೇತೃತ್ವ
Love Mocktail 3 Review: ಡಾರ್ಲಿಂಗ್ ಕೃಷ್ಣ ನಿರ್ದೇಶನದ ಚಿತ್ರ ಹೇಗಿದೆ? ಕಥೆ ಏನು?
ಡಯಾಬಿಟಿಸ್ ಇದ್ದ ಗಂಡಸರಿಗೆ ಬಂಜೆತನ ಉಂಟಾಗುವ ಸಾಧ್ಯತೆ ಎಷ್ಟು? Dr.Chandan M N
ಬಾಗಲಕೋಟೆ ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ಅವರಿಗೆ ಯಾವ ಸಂದರ್ಭದಲ್ಲಿ ಬೆಂಬಲ ಕೊಡಬೇಕು ಎಂಬುವುದನ್ನು ನಾನು ಯೋಚನೆ ಮಾಡುತ್ತೇನೆ ಎಂದು ಬಿಜೆಪಿ ಉಚ್ಛಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತಿಳಿಸಿದ್ದಾರೆ. ವಿಜಯಪುರದಲ
Yatnal Statement surprises BJP : ಮಗನ ಮದುವೆಯ ನಂತರ ಸಕ್ರಿಯ ರಾಜಕಾರಣದಲ್ಲಿ ಸಕ್ರಿಯರಾಗಿರುವ ಬಸನಗೌಡ ಪಾಟೀಲ್ ಯತ್ನಾಳ್, ದಾವಣಗೆರೆ ಬಿಜೆಪಿ ಟಿಕೆಟ್ ಘೋಷಣೆಯ ಬಗ್ಗೆ ಮಾತನಾಡಿದ್ದಾರೆ. ಈಗ ಟಿಕೆಟ್ ಘೋಷಣೆಯಾಗಿದೆ ಎಂದು ಬೀಗಬೇಡಿ, ಬಿಫಾರಂ ಬರುವ
ಕೆಂಪೇಗೌಡ ಬಸ್ ನಿಲ್ದಾಣ ಮೆಜೆಸ್ಟಿಕ್ ಸೇರಿದಂತೆ ರಾಜ್ಯದ ವಿವಿಧ ಬಸ್ ನಿಲ್ದಾಣಗಳಲ್ಲಿರುವ ಅಂಗಡಿಗಳಲ್ಲಿ ತಿಂಡಿ- ತಿನಿಸುಗಳಿಗೆ ದುಪ್ಪಟ್ಟು ಹಣ ವಸೂಲಿ ಮಾಡುತ್ತಿರುವುದು ನಿಮ್ಮ ಗಮನಕ್ಕೂ ಬಂದಿರಬಹುದು. ಅಷ್ಟೇ ಅಲ್ಲದೆ, ಅವ
Indian Stock Market Collapse- ಜಾಗತಿಕ ರಾಜಕೀಯ ಉದ್ವಿಗ್ನತೆ ಮತ್ತು ಅಮೆರಿಕದ ಫೆಡರಲ್ ರಿಸರ್ವ್ನ ಕಠಿಣ ನಿಲುವಿನಿಂದಾಗಿ ಭಾರತೀಯ ಷೇರು ಮಾರುಕಟ್ಟೆಯು ಮಾರ್ಚ್ 19ರ ಗುರುವಾರಂದು ಭಾರಿ ಕುಸಿತ ಕಂಡಿದೆ. ದಿನದ ವಹಿವಾಟಿನಲ್ಲಿ ಸೆನ್ಸೆಕ್ಸ್ 2,450 ಅ
ಮಧ್ಯಪ್ರಾಚ್ಯದಲ್ಲಿನ ಯುದ್ದದಿಂದಾಗಿಒ ಹೊರ್ಮುಜ್ ಜಲಸಂಧಿಯಲ್ಲಿನ ಇರಾನ್ ನಿಯಂತ್ರಣ ಮತ್ತಷ್ಟು ಬಿಗಿಯಾಗಿದ್ದು, ಇದರಿಂದಾಗಿ ಜಾಗತಿಕ ತೈಲ ಮಾರುಕಟ್ಟೆಯಲ್ಲಿ ತಲ್ಲಣ ಸೃಷ್ಟಿಯಾಗಿದ್ದು, ತೈಲ ಬೆಲೆ ಹೆಚ್ಚಳವಾಗಿದೆ. ಈ ಬೆನ
ಭಾರತದ ಖ್ಯಾತ ಕ್ರೀಡಾದಂಪತಿ ದಿನೇಶ್ ಕಾರ್ತಿಕ್ ಮತ್ತು ದೀಪಿಕಾ ಪಳ್ಳಿಕಾಲ್ ಅವರು ಇದೀಗ ಹೆಣ್ಣು ಮಗುವಿನ ಪೋಷಕರಾಗಿದ್ದಾರೆ. ತಮ್ಮ ಪುತ್ರಿಗೆ 'ರಾಹಾ ಪಳ್ಳಿಕಾಲ್ ಕಾರ್ತಿಕ್' ಎಂದು ಹೆಸರಿಟ್ಟಿದ್ದಾರೆ. 2015ರಲ್ಲಿ ವಿವಾಹವಾಗಿದ್
ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ಕ್ಷೇತ್ರದಲ್ಲಿ ಹೈಕಮಾಂಡ್ ಹೇಳಿದವರಿಗೆ ಬಿಫಾರಂ ನೀಡಲಾಗುವುದು ಎಂದು ಡಿಸಿಎಂ ಡಿಕೆ ಶಿವಕುಮಾರ್ ತಿಳಿಸಿದರು. ಈ ಎರಡು ಕ್ಷೇತ್ರಗಳಲ್ಲಿ ಗೆಲ್ಲುವುದೇ ನಮ್ಮ ಗುರಿಯಾಗಿದೆ ಎಂದು ಇದೇ ಸಂದರ
ಡಾರ್ಲಿಂಗ್ ಕೃಷ್ಣ ಕಥೆ ಬರೆದು, ನಿರ್ದೇಶನ ಮಾಡಿರುವ ‘ಲವ್ ಮಾಕ್ಟೇಲ್’ ಹಾಗೂ ‘ಲವ್ ಮಾಕ್ಟೇಲ್ 2’ ಚಿತ್ರಗಳು ಭರ್ಜರಿ ಯಶಸ್ಸು ಗಳಿಸಿದ್ದವು. ಅದೇ ಫ್ರಾಂಚೈಸಿಯ ಸೀಕ್ವೆಲ್ ಆಗಿ ಬಂದಿರುವ ‘ಲವ್ ಮಾಕ್ಟೇಲ್ 3’ ಚಿತ್
ಮಧ್ಯಪ್ರಾಚ್ಯದಲ್ಲಿ ಯುದ್ದದಿಂದಾಗಿ ಉಂಟಾಗಿರುವ ತೈಲ ಬಿಕ್ಕಟ್ಟು ಈಗಾಗಲೇ ದಯನೀಯ ಸ್ಥಿತಿಯಲ್ಲಿದ್ದ ಪಾಕಿಸ್ತಾನವನ್ನು ಮತ್ತಷ್ಟು ಅತಂತ್ರ ಸ್ಥಿತಿಗೆ ತಳ್ಳಿದ್ದು, ಇದರಿಂದಾಗಿ ಮಾ.23ರಂದು ನಡೆಯಬೇಕಿದ್ದ ಪಾಕ್ ಗಣರಾಜ್ಯೋತ
ಮೈಸೂರು ರಸ್ತೆಯ ಐತಿಹಾಸಿಕ ಗಾಳಿ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ನಡೆಯಲಿರುವ ವಾರ್ಷಿಕ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ದೇಗುಲದ ಟ್ರಸ್ಟಿಗಳಿಗೆ ಕರ್ನಾಟಕ ಹೈಕೋರ್ಟ್ ಅನುಮತಿ ನೀಡಿದೆ. ನ್ಯಾಯಮೂರ್ತಿ ಸಚಿನ್ ಶಂಕರ
ಸಿದ್ದರಾಮಯ್ಯನವರ ಮಾತನ್ನು ಎಚ್ ವೈ ಮೇಟಿ ಕುಟುಂಬ ಮೀರುವುದಿಲ್ಲ. ಹಾಗಾಗಿ ಬಾಗಲಕೋಟೆಯಲ್ಲಿ ಕಾಂಗ್ರೆಸ್ ಗೆಲ್ಲುತ್ತದೆ ಎಂದು ಅಬಕಾರಿ ಸಚಿವ ಆರ್ ಬಿ ತಿಮ್ಮಾಪುರ ವಿಶ್ವಾಸ ವ್ಯಕ್ತಪಡಿಸಿದರು. ಬೆಂಗಳೂರಿನಲ್ಲಿ ಈ ಕುರಿತಾಗಿ
Karnataka Weather: ಇನ್ನೂ ಒಂದು ವಾರಗಳ ಕಾಲ ರಾಜ್ಯದಲ್ಲಿ ಭಾರಿ ಮಳೆ , ಗಾಳಿ, ಗುಡುಗಿನ ಅಬ್ಬರ ಇರಲಿದೆ. ರಾಜಧಾನಿ ಬೆಂಗಳುರು ಸೇರಿಂದ ದಕ್ಷಿಣ ಒಳನಾಡಿನ ಬಹುತೇಕ ಜಿಲ್ಲೆಗಳಲ್ಲಿ, ಕರಾವಳಿ ಜಿಲ್ಲೆಗಳು ಹಾಗೂ ಉತ್ತರ ಒಳನಾಡಿನಲ್ಲಿಯೂ ಮಳೆಯಾಗ
ಮಧ್ಯಪ್ರಾಚ್ಯದಲ್ಲಿನ ಯುದ್ಧದಿಂದಾಗಿ ದೇಶದಾದ್ಯಂತ ಅಡುಗೆ ಅನಿಲ ವ್ಯತ್ಯಯ ಉಂಟಾಗಿದ್ದು, ಇದರಿಂದಾಗಿ ಜನರು ಕಂಗಾಲಾಗಿದ್ದಾರೆ. ಆದರೆ, ರಾಮನಗರದ ಹಲವು ಗ್ರಾಮಗಳಲ್ಲಿ LPG ಸಿಲಿಂಡರ್ ಗಳಿಗೆ ಬದಲಾಗಿ ಸರಕಾರಿ ಸ್ವಾಮ್ಯದ ಕಂಪನಿಯ
Ajit Agarkar : ಭಾರತ ಮತ್ತು ಶ್ರೀಲಂಕಾದಲ್ಲಿ ಜಂಟಿಯಾಗಿ ಆಯೋಜಿಸಲಾಗಿದ್ದ ಟಿ20 ವಿಶ್ವಕಪ್ ಟೂರ್ನಿ ಗೆದ್ದ ಬೆನ್ನಲ್ಲೇ, ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್, ಬಿಸಿಸಿಐಗೆ ವಿಶೇಷ ಮನವಿಯೊಂದನ್ನು ಮಾಡಿದ್ದಾರೆ. ಅಧಿಕಾರದ ಅವಧಿಯನ್ನು ವಿಸ
ದಕ್ಷಿಣ ಪಶ್ಚಿಮ ರೈಲ್ವೆ ವ್ಯಾಪ್ತಿಯಲ್ಲಿ ನಡೆಯಲಿರುವ ವಿವಿಧ ಕಾಮಗಾರಿಗಳ ಕಾರಣದಿಂದಾಗಿ ಮಂಗಳೂರು ಮತ್ತು ಸುಬ್ರಹ್ಮಣ್ಯ ನಡುವಿನ ರೈಲು ಸಂಚಾರದಲ್ಲಿ ಮಹತ್ವದ ಬದಲಾವಣೆಗಳನ್ನು ಮಾಡಲಾಗಿದೆ. ಮಂಗಳೂರು - ಸುಬ್ರಹ್ಮಣ್ಯ ರೋಡ್ ಪ
ರಾಜ್ಯ ಕಾಂಗ್ರೆಸ್ ಸರ್ಕಾರದ ಬಗ್ಗೆ ಆಡಳಿತ ಪಕ್ಷದ ಶಾಸಕರಲ್ಲೇ ಅಸಮಾಧಾನವಿದೆ. ಅದರಲ್ಲೂ ಸಚಿವರ ಕಾರ್ಯವೈಖರಿಯ ಬಗ್ಗೆ ಶಾಸಕರು ಪದೇ ಪದೇ ತಮ್ಮ ನೋವು ತೋಡಿಕೊಳ್ಳುತ್ತಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರು ಸಚಿವರಿಗೆ ಕೊಟ್ಟ ಸೂ
Renewable Energy : ರಸಗೊಬ್ಬರ ಉದ್ಯಮದಲ್ಲಿ ಬಳಸುವ ಶೇ.28ರಷ್ಟು ಅಮೋನಿಯಾವನ್ನು ಹಸಿರು ಅಮೋನಿಯಾದೊಂದಿಗೆ ಬದಲಾಯಿಸಲು ಸಿದ್ಧವಾಗಿದೆ. ಇದು ಆಮದು ಅವಲಂಬನೆಯನ್ನು ಪರಿಹರಿಸಿ ಆತ್ಮನಿರ್ಭರ ಭಾರತವನ್ನು ಬಲಪಡಿಸುತ್ತದೆ. ನವೀಕರಿಸಬಹುದಾದ ಇ
ಬೆಂಗಳೂರಿನ ಅಥ್ಲೀಟ್ ಲೋಕೇಶ್ ಸತ್ಯನಾಥನ್ ಅಮೆರಿಕಾದಲ್ಲಿ ನಡೆದ ಎನ್ಸಿಎಎ (NCAA) ಚಾಂಪಿಯನ್ಶಿಪ್ನಲ್ಲಿ 8. 21 ಮೀಟರ್ ಲಾಂಗ್ ಜಂಪ್ ಮಾಡುವ ಮೂಲಕ ಹೊಸ ರಾಷ್ಟ್ರೀಯ ಇಂಡೋರ್ ದಾಖಲೆ ಬರೆದಿದ್ದಾರೆ. ಮಗನ ಕ್ರೀಡಾ ಕನಸಿಗಾಗಿ ಟ್ಯಾಕ್ಸ
ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಪಾಲಿಗೆ ಚುನಾವಣೆ ಪ್ರತಿಷ್ಠೆಯ ವಿಷಯ. ಶಾಸಕ ಸ್ಥಾನ ಉಳಿಸಿಕೊಳ್ಳಲು ತಳಮಟ್ಟದಲ್ಲಿ ಸಂಘಟನೆ ಅತ್ಯವಶ್ಯ. ಈ ನಿಟ್ಟಿನಲ್ಲಿ ಈಗಾಗಲೇ ಬೂತ್ಗಳನ್ನು ಬಲಪಡಿಸುವ ಚಟುವಟಿಕೆ ಶುರು
Bachelors Living Cost In Bangalore : ಬದಲಾಗುತ್ತಿರುವ ಜೀವನಶೈಲಿ, ದುಬಾರಿಯಾಗುತ್ತಿರುವ ಪದಾರ್ಥಗಳ ನಡುವೆ ದೇಶದ ವಿವಿಧ ನಗರಗಳ ಸರಾಸರಿ ಜೀವನವೆಚ್ಚವೇನು ಎನ್ನುವ ಅಂಕಿಅಂಶವೊಂದು ಹೊರಬಂದಿದೆ. ದೇಶದ ಏಳು ನಗರಗಳ ಸರಾಸರಿ ಜೀವನವೆಚ್ಚದ ಪೈಕಿ, ಕೋಲ್
ಪಶ್ಚಿಮ ಏಷ್ಯಾದಲ್ಲಿ ಉದ್ವಿಗ್ನತೆಯ ನಡುವೆ ಇಸ್ರೇಲ್ ಇರಾನ್ ನ ಸೌತ್ ಪಾರ್ಸ್ ಅನಿಲ ಕ್ಷೇತ್ರದ ಮೇಲೆ ದಾಳಿ ನಡೆಸಿದ್ದು, ಈ ಕುರಿತು ಪ್ರತಿಕ್ರಿಯೆ ನೀಡಿರುವ ಟ್ರಂಪ್ ಈ ದಾಳಿಯ ಬಗ್ಗೆ ನಮಗಾಗಲಿ ಅಥವಾ ಕತಾರ್ ಗಾಗಲಿ ಯಾವುದೇ
ಚಿನ್ನಾಭರಣ ಪ್ರಿಯರಿಗೆ ಯುಗಾದಿ ದಿನವೇ ಸಿಹಿಸುದ್ದಿ ಸಿಕ್ಕಿದ್ದು, ಇಂದು ಭಾರೀ ಬೆಲೆ ಇಳಿಕೆ ಆಗಿದೆ.
ಆ ಪವಿತ್ರ ಗರ್ಭಗುಡಿಯೊಳಗೆ ಇಡೀ ಬ್ರಹ್ಮಾಂಡವನ್ನೇ ಆಳುತ್ತಿರುವ ಪ್ರಶ್ನಾತೀತವಾದ ಮಹಾನ್ ಶಕ್ತಿಯೊಂದಿದ್ದು, ಪ್ರವೇಶಿಸಿದರೆ ಭಸ್ಮವಾವುದು ಖಚಿತ. ಸುಮ್ಮನೆ ನಮಿಸಿ ಶರಣಾಗತಿಯನ್ನು ಸೂಚಿಸು, ಎಂದಿಗೂ ಪರೀಕ್ಷಿಸಲು ಹೋಗಬೇಡ ಎಂ
ಬೆಂಗಳೂರಿನ ನಮ್ಮ ಮೆಟ್ರೋ ಗ್ರೀನ್ ಲೈನ್ನಲ್ಲಿ ಯುವತಿಯರ ಗುಂಪೊಂದು ಕೋಚ್ನೊಳಗೆ ನೆಲದಲ್ಲಿ ಕುಳಿತು ಜೋರಾಗಿ ಹಾಡು ಹಾಡಿ ನಿಯಮ ಉಲ್ಲಂಘಿಸಿದ ಘಟನೆ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಈ ಘಟನೆ ವಾಗ್ವಾದಕ್ಕೆ ತಿರುಗಿ
Karnataka By Election : ರಾಜ್ಯದಲ್ಲಿ ಭಾರೀ ಚರ್ಚೆಯಲ್ಲಿರುವ ಎರಡು ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಬಿಜೆಪಿಯ ಕೇಂದ್ರೀಯ ಆಯ್ಕೆ ಸಮಿತಿ, ಅಭ್ಯರ್ಥಿಯನ್ನು ಪ್ರಕಟಿಸಿದೆ. ಬಾಗಲಕೋಟೆಯಲ್ಲಿ ನಿರೀಕ್ಷಿತ ಆಕಾಂಕ್ಷಿಗೆ ಟಿಕೆಟ್ ನೀಡಿದರೆ,
ಮಾವು ಬೆಳೆಯು ಹಾವೇರಿ ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಗಳಲ್ಲಿ ಒಂದಾಗಿದೆ. ಸಾವಿರಾರು ರೈತರು ಮಾವು ಬೆಳೆ ಅವಲಂಬಿಸಿ ಜೀವನ ಸಾಗಿಸುತ್ತಿದ್ದಾರೆ. ಆದರೆ ಹೂ ಬಿಡುವ ಮಹತ್ವದ ಹಂತದಲ್ಲೇ ರೋಗ ಬಾಧಿಸಿರುವುದರಿಂದ ವರ್ಷದ ಆದಾಯ ಕೈ
ಹೊಸ ವರುಷ ಹೊಸತು ಹರುಷ ಎಂಬ ನಾಣ್ಣುಡಿಯಂತೆ, ಭಾರತೀಯ ಸಂಸ್ಕೃತಿಯ ಹೊಸ ವರ್ಷವಾದ ಯುಗಾದಿಯನ್ನು ಸ್ವಾಗತಿಸಲು ಸಡಗರದ ಸಿದ್ಧತೆಗಳು ನಡೆದಿವೆ. ನಗರದ ಪ್ರಮುಖ ಮಾರುಕಟ್ಟೆಗಳು ಹಾಗೂ ರಸ್ತೆಗಳು ಜನಜಂಗುಳಿಯಿಂದ ಕೂಡಿದ್ದು, ಹಬ್ಬದ
ವಿಮಾನ ಪ್ರಯಾಣಿಕರಿಗೆ ಕೇಂದ್ರ ಸರ್ಕಾರ ಮಹತ್ವದ ಸುದ್ದಿ ನೀಡಿದ್ದು, ಇನ್ನು ಮುಂದೆ ಹೆಚ್ಚುವರಿ ಶುಲ್ಕವಿಲ್ಲದೆ ನೆಚ್ಚಿನ ಸೀಟುಗಳನ್ನು ಆಯ್ಕೆ ಮಾಡುವ ಅವಕಾಶ ಕಲ್ಪಿಸಿದೆ. ಇದುವರೆಗೆ ಶೇ.20 ಸೀಟುಗಳಿಗೆ ಮಾತ್ರ ಉಚಿತ ಆಯ್ಕೆ ಅವಕ
ರಣ್ವೀರ್ ಸಿಂಗ್ ಅಭಿನಯದ ‘ಧುರಂಧರ್’ ಚಿತ್ರ ನೋಡಿ ಶಿಳ್ಳೆ - ಚಪ್ಪಾಳೆ ಹೊಡೆದಿದ್ದ ಪ್ರೇಕ್ಷಕರು ‘ಧುರಂಧರ್ 2’ ಚಿತ್ರವನ್ನೂ ಹಾಡಿ ಹೊಗಳುತ್ತಿದ್ದಾರೆ. ಚಿತ್ರದ ಸ್ಕ್ರೀನ್ ಟೈಮ್ ತುಸು ಜಾಸ್ತಿಯೇ ಇದ್ದರೂ, ಎಲ್ಲೂ ಬೋರಿಂಗ್ ಸ
Intel warns US Government : ಪಾಕಿಸ್ತಾನವೇ ಅಮೆರಿಕಕ್ಕೆ ದೊಡ್ಡ ಪರಮಾಣು ಭೀತಿ ಎಂದು ಯುಎಸ್ ಗುಪ್ತಚರ ಇಲಾಖೆ ಅಲ್ಲಿನ ಸರ್ಕಾರಕ್ಕೆ ಎಚ್ಚರಿಕೆಯನ್ನು ನೀಡಿದೆ. ಅಮೆರಿಕದ ಮೇಲೆ ದಾಳಿ ಮಾಡಬಹುದಾದ ಕ್ಷಿಪಣಿಗಳ ಸಂಖ್ಯೆಯನ್ನು ಪಾಕಿಸ್ತಾನ ದಿನದಿ
ಬಾದಾಮಿ ತಾಲೂಕಿನ ದಕ್ಷಿಣ ಭಾಗದ ಹಾಗನೂರು ಬಳಿ ಹರಿವು ಆರಂಭಿಸುವ ಮಲಪ್ರಭಾ ನದಿ ವ್ಯಾಪ್ತಿಯಲ್ಲಿ 40 ಹಳ್ಳಿಗಳಿವೆ. ಎಲ್ಲ ಹಳ್ಳಿಗಳೂ ಮಲಪ್ರಭಾ ನೀರೇ ಜೀವಜಲ. ಬೇಸಿಗೆಯಲ್ಲಿ ನದಿ ಬತ್ತಿದರೆ ಬೋರವೆಲ್ ಮತ್ತು ತೆರೆದ ಬಾವಿಗಳತ್ತ ಜ
ಸಿಲಿಂಡರ್ ಅಭಾವ ನೇರವಾಗಿ ಪ್ರವಾಸೋದ್ಯಮವನ್ನು ಬಾಧಿಸಿದೆ. ಫೆಬ್ರವರಿ ಮತ್ತು ಮಾರ್ಚ್ನಲ್ಲಿ ಶಾಲಾ-ಕಾಲೇಜು ಪರೀಕ್ಷೆಗಳಿರುವುದರಿಂದ ಸಾಮಾನ್ಯವಾಗಿ ಪ್ರವಾಸೋದ್ಯಮ ಕೊಂಚ ಡಲ್ ಹೊಡೆಯುತ್ತದೆ. ಮಾರ್ಚ್ ಅಂತ್ಯದಿಂದ(ಯುಗಾದಿ
ಉಡುಪಿ ಜಿಲ್ಲೆಯ ಬೈಂದೂರಲ್ಲಿ ಉಪವಿಮಾನ ನಿಲ್ದಾಣ ರಚನೆಗೆ ಕೇಂದ್ರ ವಿಮಾನಯಾನ ಸಚಿವರಿಗೆ ಮನವಿ ಸಲ್ಲಿಸಿದ ಬಳಿಕ ಸ್ಥಳ ಗುರುತಿಸುವಿಕೆ ನಂತರ ಯಾವುದೇ ಪ್ರಗತಿಯಾಗಿಲ್ಲ. ಸರಕಾರ ಉಡುಪಿಯಲ್ಲಿ ಗ್ರೀನ್ಫೀಲ್ಡ್ ವಿಮಾನ ನಿಲ್ದಾಣ
ಗ್ಲುಕೋಮಾ ಕಾಯಿಲೆ ಲಕ್ಷಣ &ಕಾರಣಗಳು ಹೀಗಿವೆ| Dr. Thanuja Pradeep
ದೇಹದಲ್ಲಿ ವಿಟಮಿನ್ ಕೊರತೆಯ ಲಕ್ಷಣಗಳು ಮತ್ತು ಆಹಾರದ ಮೂಲಕ ಸರಿಪಡಿಸುವ ಕ್ರಮಗಳು | Dr. Vishwas K
ಕೊಲೆಸ್ಟ್ರಾಲ್ ವಿಚಾರದಲ್ಲಿ ಇರುವ ತಪ್ಪು ಕಲ್ಪನೆಗಳೇನು ವೈದ್ಯರ ಮಾತಿನಲ್ಲಿಯೇ ಕೇಳಿ Dr. Raju Krishnamurthy
ಸಂಬಂಧ ಉಳಿಸಿಕೊಳ್ಳೋಕೆ ಇಷ್ಟು ಮಾಡಿ ಸಾಕು..ಪ್ರೀತಿಯಲ್ಲೂ ಕಲಿಯೋದಿದೆ|Dr. Purvi Jayaaraaj
Pneumonia in children: ನ್ಯುಮೋನಿಯಾ ಅಂದ್ರೆ ಶ್ವಾಸಕೋಶದಲ್ಲಿ ನೀರು ತುಂಬಿಕೊಂಡಿರೋದಾ? Dr. Anjan Kumar T M
ಶುಗರ್ ಹಾರ್ಟ್, ಕಿಡ್ನಿಗೆ ಮಾತ್ರ ಸಮಸ್ಯೆ ತರಲ್ಲ, ಕ್ಯಾನ್ಸರ್ ಕೂಡ ತರಿಸುತ್ತೆ!Dr Prajwal
ಹೊಟ್ಟೆಯುಬ್ಬರ, ಹುಳಿತೇಗು ಬರೋದ್ಯಾಕೆ? ತಿಂದ ಕೂಡ್ಲೇ ವಾಷ್ರೂಮ್ಗೆ ಹೋಗ್ತೀರಾ? Dr Praveen kumar
Dry eyes: ವಿಟಮಿನ್ ಎ ಕಣ್ಣಿಗೆ ಯಾಕೆ ಮುಖ್ಯ? ಡ್ರೈ ಐಸ್ಗೆ ಕಾರಣಗಳಿವು | Dr.Sowmya S. Bhat
ಹೊಟ್ಟೆಯಲ್ಲಿ ಗುಡುಗುಡು ಶಬ್ಧ ಬರೋದ್ಯಾಕೆ? ಚರ್ಮದ ಕಾಂತಿ ಹೆಚ್ಚಿಸೋದೇಗೆ? Dr Kavya
Diabetes truth: ಅನ್ನ, ಆಲೂಗೆಡ್ಡೆ ತಿಂದರೆ ಶುಗರ್ ಲೆವೆಲ್ ಹೆಚ್ಚುತ್ತಾ? Dr.Raju Krishnamurthy
Krishna Rukku Serial: ನಾನು ಓದಿದ ಕಾಲೇಜಿಗೆ ಕ್ಷಮೆ ಕೇಳ್ತೀನಿ- ಸೂರಜ್ ಹೂಗಾರ್
ನನ್ನ ನಿಜ ಜೀವನಕ್ಕೂ 'ಕೃಷ್ಣರುಕ್ಕು' ಪಾತ್ರಕ್ಕೂ ಸಂಬಂಧ ಇದೆ: ಅಕ್ಷಯ್ ನಾಯಕ್
ತೂಕ ಹೆಚ್ಚಾದ್ರೆ ಮಂಡಿನೋವು ಹೆಚ್ಚುತ್ತಾ? ವಿಟಮಿನ್ ಯಾಕೆ ಬೇಕು? Dr. Chandrashekara C M
ಕರುಳಿನ ಕ್ಯಾನ್ಸರ್ಗೆ ಆಹಾರ ಕಾರಣವೇ? ಪೈಲ್ಸ್ ಹಾಗೂ ಕ್ಯಾನ್ಸರ್ ಲಕ್ಷಣಗಳ ವ್ಯತ್ಯಾಸವೇನು? Dr. Madhusudhan
ನಟಿ ಮೌನಾ ಗುಡ್ಡೇಮನೆ ಸಂದರ್ಶನ: ತಂಗಿ, ನಟಿಯರ ವಿಡಿಯೋ ವಿಚಾರವಾಗಿ ಎಕ್ಸ್ಕ್ಲೂಸಿವ್ ಟಾಕ್
PCOD And PCOS : ಕಡಿಮೆ ತಿಂದ್ರೂ ಪಿಸಿಓಡಿ ಇದ್ದ ಮಹಿಳೆಯರಲ್ಲಿ ಹೊಟ್ಟೆದಪ್ಪ ಆಗೋದ್ಯಾಕೆ? Dr Rashmi TN
ಮಾತನಾಡದೇ ಇರೋದು ಜಗಳಕ್ಕಿಂತಲೂ ಹೆಚ್ಚು ಸಮಸ್ಯೆ ಉಂಟು ಮಾಡುತ್ತಾ? Dr. Purvi Jayaaraaj
ಪತಿ ಜೊತೆಗೆ ರಶ್ಮಿ ಪ್ರಭಾಕರ್ ಡೇಟ್, ಮಗುವಿನ ಕೈಯಲ್ಲಿ ಕೇಕ್ ಕೇಟ್
Lung cancer: ಬೀಡಿ, ಸಿಗರೇಟು ಮುಟ್ಟದಿದ್ರೂ ಶ್ವಾಸಕೋಶದ ಕ್ಯಾನ್ಸರ್ ಯಾಕೆ ಬರುತ್ತೆ? Dr. Vivek Belathur

23 C