SENSEX
NIFTY
GOLD
USD/INR

Weather

31    C

ಡಿಜಿಟಲ್ ಸುದ್ದಿ ಮೂಲಗಳು

...
ಲಿಂಗಾಯತ ಸಮುದಾಯದ ಸಹಕಾರ ಕೋರಿಕೆ: ಅಪ್ಪನ ಹಾದಿ ಹಿಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ

ಬದಲಾದ ರಾಜಕೀಯ ಕಾಲಘಟ್ಟದಲ್ಲಿ ಶಕ್ತಿ ಪ್ರದರ್ಶನಕ್ಕೆ ಈಗಿನಿಂದಲೇ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ ಬಿ ವೈ ವಿಜಯೇಂದ್ರ. ಸಮುದಾಯದ ನಾಯಕನಾಗಿ ಗುರುತಿಸಿಕೊಳ್ಳಲು ಬಿ ವೈ ವಿಜಯೇಂದ್ರ ಈಗಿನಿಂದಲೇ ತಯಾರಿ ಮಾಡಿಕೊಳ್ಳುತ್ತಿ

2 Mar 2026 2:54 pm
ಅರಬ್ ರಾಷ್ಟ್ರಗಳ ಏರ್‌ ಪೋರ್ಟ್ ನಲ್ಲಿ ಸಿಕ್ಕಾಕೊಂಡ ಕನ್ನಡಿಗರು ಏನು ಮಾಡಬಹುದು? ಸರ್ಕಾರ ಕೊಟ್ಟ ಸಲಹೆ ಇಲ್ಲಿದೆ

ಇರಾನ್ ಮತ್ತು ಅಮೆರಿಕಾದ ನಡುವೆ ಯುದ್ಧ ಭೀಕರವಾಗಿದೆ. ಈ ನಡುವೆ ಸೌದಿ ರಾಷ್ಟ್ರಗಳ ಮೇಲೆ ಇರಾನ್ ಸೇನೆ ದಾಳಿ ನಡೆಸಿದೆ. ಅರಬ್ ರಾಷ್ಟ್ರಗಳಲ್ಲಿ ಇರುವ ಅಮೆರಿಕಾ ಸೇನಾ ನೆಲೆಗಳು ದಾಳಿಗೆ ಗುರಿಯಾಗುತ್ತಿದೆ. ಈ ನಡುವೆ ದುಬೈ, ಬಹರೇನ್

2 Mar 2026 2:52 pm
ಸರ್ಕಾರಿ ನೌಕರರು ಷೇರುಪೇಟೆ ಹೂಡಿಕೆಗೆ ಅವಕಾಶವಿದೆಯೇ? ಟ್ರೇಡಿಂಗ್‌ಗೆ ಕಠಿಣ ನಿಯಮಗಳು ಅನ್ವಯ! ನಿರ್ಬಂಧಗಳೇನು?

ಸರ್ಕಾರಿ ನೌಕರರು ಕೂಡ ಆನ್‌ಲೈನ್‌ ಟ್ರೇಡಿಂಗ್ ಹಾಗೂ ಸ್ಟಾಕ್‌ ಮಾರ್ಕೆಟ್‌ನಲ್ಲಿ ಹೂಡಿಕೆ ಮಾಡಲು ಹೆಚ್ಚು ಆಸಕ್ತಿ ತೋರುತ್ತಿದ್ದಾರೆ. ಆದರೆ, ಅವರಿಗೆ ಸರ್ಕಾರಿ ನಿಯಮಗಳು, ಉದ್ಯೋಗ ಕಳೆದುಕೊಳ್ಳುವ ಆತಂಕವಿದೆ. ಸದ್ಯ ಕರ್ನಾಟಕ,

2 Mar 2026 2:47 pm
ಬೈರುತ್‌ ನಲ್ಲಿ ಇಸ್ರೇಲ್ ವೈಮಾನಿಕ ದಾಳಿಗೆ ಹೆಜ್ಬುಲ್ಲಾ ಮುಖ್ಯಸ್ಥ ಹತ; ಇಸ್ರೇಲ್‌ ಪರವಾಗಿ ಹೇಳಿಕೆ ಕೊಟ್ಟ ಲೆಬನಾನ್‌ ಪ್ರಧಾನಿ!

ಈಗಾಗಲೇ ಇರಾನ್‌ ಮೇಲಿನ ದಾಳಿಯಿಂದ ಮಧ್ಯಪ್ರಾಚ್ಯ ಯುದ್ದದ ಜ್ವಾಲೆಯನ್ನು ಅನುಭವಿಸುತ್ತಿದೆ. ಈ ನಡುವೆ ಖಮೇನಿ ಹತ್ಯೆಗೆ ಪ್ರತೀಕಾರವಾಗಿ ಇಸ್ರೇಲ್‌ ಮೇಲೆ ಹೆಜ್ಬುಲ್ಲಾ ಪಡೆಗಳು ದಾಳಿ ನಡೆಸಿದ್ದು, ಇದಕ್ಕೆ ಪ್ರತಿಕ್ರಿಯೆಯಾಗಿ

2 Mar 2026 1:57 pm
’ರಾಯಭಾರ ಕಚೇರಿಯ ಜೊತೆ ನಿರಂತರ ಸಂಪರ್ಕ : ಕನ್ನಡಿಗರನ್ನು ತಾಯ್ನಾಡಿಗೆ ಕರೆತರಲು ಕೇಂದ್ರ ಸರ್ಕಾರ ಸನ್ನದ್ದ’

Government of India in touch with Embassy : ಮಧ್ಯಪ್ರಾಚ್ಯದಲ್ಲಿ ಯುದ್ದದ ಕಾರ್ಮೋಡದ ಹಿನ್ನಲೆಯಲ್ಲಿ ದುಬೈ, ಕತಾರ್ ಸೇರಿದಂತೆ, ಹಲವು ದೇಶಗಳ ಪ್ರಮುಖ ವಿಮಾನ ನಿಲ್ದಾಣವನ್ನು ಬಂದ್ ಮಾಡಲಾಗಿದೆ. ಸಾವಿರಾರು ಭಾರತೀಯರು, ಸ್ವದೇಶಕ್ಕೆ ಮರಳಲಾಗದೇ ಪರದಾಡು

2 Mar 2026 1:38 pm
56 ಸಾವಿರ ಸರ್ಕಾರಿ ಹುದ್ದೆಗಳ ಭರ್ತಿಗೆ ಕ್ರಮ: ಮಾರ್ಚ್ ತಿಂಗಳಿನಿಂದಲೇ ನೇಮಕಾತಿ ಪ್ರಕ್ರಿಯೆ ಆರಂಭ

ರಾಜ್ಯದ ಯುವ ಜನತೆಗೆ ಸಿದ್ದರಾಮಯ್ಯ ಸರ್ಕಾರ ಸಿಹಿ ಸುದ್ದಿ ನೀಡಿದೆ. 56 ಸಾವಿರ ಸರ್ಕಾರಿ ಹುದ್ದೆಗಳ ಭರ್ತಿಗೆ ಸರ್ಕಾರ ಮುಂದಾಗಿದೆ. ಇದೇ ತಿಂಗಳಿನಿಂದ.. ಅಂದ್ರೆ, ಮಾರ್ಚ್ ತಿಂಗಳಿನಿಂದಲೇ ನೇಮಕಾತಿ ಪ್ರಕ್ರಿಯೆ ಆರಂಭಗೊಳ್ಳಲಿದೆ.

2 Mar 2026 1:19 pm
ಸುಮ್ಮನಿದ್ದರೆ 4 ವಾರದಲ್ಲಿ ಯುದ್ಧ ಮುಗಿಸುತ್ತೇವೆ, ಕೆಣಕಿದರೆ ಕಥೆಯೇ ಮುಗಿಸುತ್ತೇವೆ; ಇರಾನ್‌ಗೆ ಡೊನಾಲ್ಡ್‌ ಟ್ರಂಪ್‌ ಎಚ್ಚರಿಕೆ!

ಇಸ್ರೇಲ್‌-ಅಮೆರಿಕಾ ಜಂಟಿಯಾಗಿ ಇರಾನ್‌ ಮೇಲೆ ನಡೆಸಿದ ದಾಳಿ ಸದ್ಯ ಮಧ್ಯಪ್ರಾಚ್ಯವನ್ನು ರಕ್ತದ ಮಡುವಿನಲ್ಲಿ ತೇಲುವಂತೆ ಮಾಡುತ್ತಿದ್ದು, ಇದಕ್ಕೆ ಅಂತ್ಯ ಯಾವಾಗ ಎಂಬ ಪ್ರಶ್ನೆಗಳು ಉದ್ಬವವಾಗುತ್ತಿವೆ. ಈ ನಡುವೆ ಇರಾನ್‌ ಮೇಲಿ

2 Mar 2026 12:38 pm
ನಾಡಿನ ಪರಮ ವೀರಶೈವ ಪೀಠದ ಮುಂದೆ ತಪ್ಪೊಪ್ಪಿಗೆ : ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟ - ಡಿಕೆಶಿ ಚಿಂತನ ಮಂಥನ

Separate Lingayat Religion Protest : ಬಾಳೆಹೊನ್ನೂರು ರಂಭಾಪುರಿ ಮಠದ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಕರ್ನಾಟಕದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್, ಹಿಂದಿನ ಘಟನೆಯನ್ನು ಮೆಲುಕು ಹಾಕಿಕೊಂಡಿದ್ದಾರೆ. ರಾಜ್ಯದ ಪ್ರಮುಖ ವೀರಶೈವ ಲಿಂಗಾಯತ ಪೀ

2 Mar 2026 12:32 pm
ಇರಾನ್‌ನಿಂದ ಕ್ಷಿಪಣಿ, ಡ್ರೋನ್ ದಾಳಿ ನಿರಂತರ: ಕೊಲ್ಲಿ ರಾಷ್ಟ್ರಗಳಲ್ಲಿ ಆತಂಕದಲ್ಲಿ ಕನ್ನಡಿಗರು, ಹೇಗಿದೆ ಸ್ಥಿತಿ ಗತಿ?

ಇರಾನ್ ಮತ್ತು ಅಮೆರಿಕಾ ಯುದ್ಧದ ಹಿನ್ನೆಲೆಯಲ್ಲಿ ಅರಬ್ ರಾಷ್ಟ್ರಗಳಲ್ಲಿರುವ ಅಮೆರಿಕಾದ ಸೇನಾ ನೆಲೆಗಳ ಮೇಲೆ ಇರಾನ್ ದಾಳಿ ನಡೆಸುತ್ತಿದೆ. ಇದರಿಂದ ದುಬೈ, ಬಹರೈನ್, ಸೌದಿ ಅರೆಬಿಯಾದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಡ್ರ

2 Mar 2026 12:11 pm
ಖಮೇನಿ ಹತ್ಯೆ ಖಂಡಿಸಿ ಜಮ್ಮು- ಕಾಶ್ಮೀರದಲ್ಲಿ ಪ್ರತಿಭಟನೆ: ಜನರ ಸಂಚಾರದ ಮೇಲೆ ತೀವ್ರ ನಿರ್ಬಂಧ

ಇಸ್ರೇಲ್‌-ಅಮೆರಿಕ ಜಂಟಿ ವಾಯುದಾಳಿಯಲ್ಲಿಇರಾನ್‌ನ ಸರ್ವೋಚ್ಚ ನಾಯಕ ಅಯಾತೊಲ್ಲಾಅಲಿ ಖಮೇನಿ ಹತನಾಗಿದ್ದಾನೆ. ಇರಾನ್‌ ಸರಕಾರ ಅಧಿಕೃತವಾಗಿ ಈ ವಿಷಯ ಪ್ರಕಟಿಸಿದ್ದು, ದೇಶಾದ್ಯಂತ 40 ದಿನಗಳ ಶೋಕಾಚರಣೆ ಘೋಷಿಸಲಾಗಿದೆ. ಖಮೇನಿ ಜತ

2 Mar 2026 12:07 pm
ಜೀವನಾಂಶ ನೀಡಲು ಹಣವಿಲ್ಲ ಎಂದ ಪತಿಗೆ ಸುಪ್ರೀಂ ಕೋರ್ಟ್‌ ತರಾಟೆ, ಸಾಲ ಮಾಡಿಯಾದ್ರೂ ದುಡ್ಡು ಕೊಡಬೇಕು ಎಂದ ನ್ಯಾಯಾಲಯ

ಕೌಟುಂಬಿಕ ಕಲಹ ಹಾಗೂ ವಿಚ್ಛೇದನ ಪ್ರಕರಣಗಳಲ್ಲಿ ಪತ್ನಿಗೆ ಜೀವನಾಂಶ ನೀಡುವುದು ಪತಿಯ ಸಾಂವಿಧಾನಿಕ ಮತ್ತು ನೈತಿಕ ಜವಾಬ್ದಾರಿಯಾಗಿದೆ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ. ಒಂದು ವಿಚ್ಛೇದನ ಪ್ರಕರಣದಲ್ಲಿ ಜೀವನಾಂಶ ನೀಡಲು ಹಣವಿ

2 Mar 2026 11:52 am
ತಿಂಗಳ ಮೊದಲ ದಿನವೇ ಷೇರು ಮಾರುಕಟ್ಟೆ ಧರಾಶಾಹಿ: ಮಧ್ಯಪ್ರಾಚ್ಯ ಸಂಘರ್ಷದ ಎಫೆಕ್ಟ್, ಹೂಡಿಕೆದಾರರಿಗೆ ನಷ್ಟ

BSE and NSE : ಮಧ್ಯಪ್ರಾಚ್ಯದ ಬಿಕ್ಕಟ್ಟಿನ ಎಫೆಕ್ಟ್, ಷೇರು ಮಾರುಕಟ್ಟೆಯ ಮೇಲೆ ಬೀಳಲಾರಂಭಿಸಿದೆ. ಮಾರ್ಚ್ ತಿಂಗಳ ಮೊದಲ ದಿನವೇ ಗಿಫ್ಟ್ ನಿಫ್ಟಿ ಕುಸಿತವನ್ನು ಕಂಡಿದೆ. ಮುಂದಿನ ದಿನಗಳಲ್ಲಿ ಜಾಗತಿಕ ಉದ್ವಿಗ್ನತೆ ಹೆಚ್ಚಾದಂತೇ, ಷೇರು

2 Mar 2026 11:13 am
ನೂರ್‌ ಖಾನ್‌ ಏರ್‌ ಬೇಸ್‌ ಮೇಲೆ ಅಫ್ಘಾನ್‌ ಪ್ರತೀಕಾರದ ದಾಳಿ: ಆಪರೇಷನ್‌ ಸಿಂಧೂರದಲ್ಲಿ ಧ್ವಂಸವಾದ ಪಾಕ್ ವಾಯುನೆಲೆಗೆ ಮತ್ತೆ ಪೆಟ್ಟು!

ಪಾಕಿಸ್ತಾನ ಹಾಗೂ ಅಫ್ಘಾನಿಸ್ತಾನ ಸದ್ಯ ಓಪನ್‌ ವಾರ್‌ ನಲ್ಲಿದ್ದು, ಪರಸ್ಫರ ವೈಮಾನಿಕ ದಾಳಿಗಳನ್ನು ನಡೆಸಿಕೊಳ್ಳುತ್ತಿದ್ದಾರೆ. ಹೀಗೆ ಪಾಕ್‌ ನಡೆಸಿದ ವೈಮಾನಿಕ ದಾಳಿಗೆ ಪ್ರತೀಕಾರವಾಗಿ ತಾಲಿಬಾನಿಗಳು ಪಾಕಿಸ್ತಾನದಲ್ಲಿ ಈಗ

2 Mar 2026 10:52 am
ದೇಶ ದೇಶಗಳ ನಡುವೆ ಯುದ್ದದ ಉನ್ಮಾದ : ಜಾಗತಿಕ ಅಶಾಂತಿಯ ಮಬ್ಬು - ವಿಶ್ವಕ್ಕಾಗುವ ನೇರ ಪರಿಣಾಮಗಳೇನು?

Global Conflict Effect on India : ಜಗತ್ತಿನಲ್ಲಿ ಶಾಂತಿ ನೆಲೆಸಲು ಪ್ರಯತ್ನಿಸಬೇಕಾದ ವಿಶ್ವದ ಬಲಾಢ್ಯ ದೇಶಗಳೇ, ಯುದ್ದಭೂಮಿಗೆ ಇಳಿದಿದೆ. ವರುಷ ವರುಷಗಳಿಂದ ಯುದ್ದ ನಡೆಯುತ್ತಿದ್ದರೂ, ಕೆಲವು ರಾಷ್ಟ್ರಗಳಿಗೆ ಯುದ್ದದ ಉನ್ಮಾದ ಕಮ್ಮಿಯಾಗುತ್ತಿಲ

2 Mar 2026 10:38 am
Gold Rate Fall: ಮಧ್ಯಪ್ರಾಚ್ಯ ಬಿಕ್ಕಟ್ಟು ಮಧ್ಯೆಯೂ 3290 ರೂ. ಕಡಿತಗೊಂಡ ಚಿನ್ನದ ಬೆಲೆ: ಬೆಳ್ಳಿ ಬೆಲೆ ಮಾತ್ರ ಭಾರಿ ಏರಿಕೆ

ಅಮೆರಿಕ- ಇರಾನ್ ಸಂಘರ್ಷ, ಮಧ್ಯಪ್ರಾಷ್ಯದ ಮೇಲಿನ ದಾಳಿ ಹಿನ್ನೆಲೆ, ಷೇರು ಮಾರುಕಟ್ಟೆಗಳು ಭಾರಿ ಕುಸಿದಿವೆ. ಚಿನ್ನ ಬೆಳ್ಳಿ ದರದಲ್ಲಿ ಕೂಡಾ ಭಾರಿ ಏರಿಳಿತ ಕಾಣುವ ಸಾಧ್ಯತೆ ಇದೆ.

2 Mar 2026 10:07 am
ಬೆಂಗಳೂರಿನಲ್ಲಿ ಜನದಟ್ಟಣೆ ಕಡಿಮೆ ಮಾಡಲು ಸ್ಕೈವಾಕ್‌ಗಳು, ಬಸ್ ನಿಲ್ದಾಣಗಳು ಶಿಫ್ಟ್

ಪ್ರಯಾಣಿಕರ ದಟ್ಟಣೆಯನ್ನು ಕಡಿಮೆ ಮಾಡಲು, ಅವರ ಸಂಚಾರವನ್ನು ಸುಗಮಗೊಳಿಸಲು ನಗರ ಸಂಚಾರ ಪೊಲೀಸರು 101 ಸ್ಥಳಗಳಲ್ಲಿ ಸ್ಕೈವಾಕ್‌ಗಳನ್ನು ನಿರ್ಮಾಣ ಮಾಡುವಂತೆ ಪ್ರಸ್ತಾಪಿಸಿದ್ದಾರೆ. 103 ಅವೈಜ್ಞಾನಿಕ ಬಸ್ ನಿಲ್ದಾಣಗಳನ್ನು ಶಿಫ್ಟ

2 Mar 2026 9:59 am
ಮಧ್ಯಪ್ರಾಚ್ಯ ಯುದ್ದಕ್ಕೆ ಯುರೋಪ್‌ ಎಂಟ್ರಿ: ಮಿತ್ರರಾಷ್ಟ್ರಗಳ ರಕ್ಷಣೆಗೆ ಇರಾನ್‌ ಮೇಲೆ ಪ್ರತೀಕಾರಕ್ಕೆ ಸಿದ್ದ ಎಂದು ಘೋಷಣೆ! 3ನೇ ಮಹಾಯುದ್ದ ಶುರು?‌

ಅಮೆರಿಕಾ-ಇಸ್ರೇಲ್‌ ಜಂಟಿಯಾಗಿ ಇರಾನ್‌ ಮೇಲೆ ದಾಳಿ ನಡೆಸಿದರೆ, ಇದಕ್ಕೆ ಪ್ರತಿಕ್ರಿಯೆಯಾಗಿ ಇರಾನ್‌ ಗಲ್ಫ್‌ ಪ್ರದೇಶದಲ್ಲಿ ತನ್ನ ನರೆಹೊರೆಯಲ್ಲಿರುವ ಅಮೆರಿಕಾದ ಮಿತ್ರರಾಷ್ಟ್ರಗಳ ಮೇಲೆ ಪ್ರತಿದಾಳಿ ಮಾಡುತ್ತಿದೆ. ಇನ್ನು, ಇ

2 Mar 2026 9:45 am
ಮಧ್ಯಪ್ರಾಚ್ಯ ಯುದ್ದಕ್ಕೆ ಯುರೋಪ್‌ ಎಂಟ್ರಿ: ಮಿತ್ರರಾಷ್ಟ್ರಗಳ ರಕ್ಷಣೆಗೆ ಇರಾನ್‌ ಮೇಲೆ ಪ್ರತೀಕಾರಕ್ಕೆ ಸಿದ್ದ ಎಂದು ಘೋಷಣೆ! 3ನೇ ಮಹಾಯುದ್ದ ಶುರು?‌

ಅಮೆರಿಕಾ-ಇಸ್ರೇಲ್‌ ಜಂಟಿಯಾಗಿ ಇರಾನ್‌ ಮೇಲೆ ದಾಳಿ ನಡೆಸಿದರೆ, ಇದಕ್ಕೆ ಪ್ರತಿಕ್ರಿಯೆಯಾಗಿ ಇರಾನ್‌ ಗಲ್ಫ್‌ ಪ್ರದೇಶದಲ್ಲಿ ತನ್ನ ನರೆಹೊರೆಯಲ್ಲಿರುವ ಅಮೆರಿಕಾದ ಮಿತ್ರರಾಷ್ಟ್ರಗಳ ಮೇಲೆ ಪ್ರತಿದಾಳಿ ಮಾಡುತ್ತಿದೆ. ಇನ್ನು, ಇ

2 Mar 2026 9:45 am
ವಿಶ್ವಕ್ಕೆ ಯುದ್ದದ ಭೀತಿ, ಜಾಗತಿಕ ನಾಯಕನ ದುರ್ಮರಣ : ಕೋಡಿಶ್ರೀಗಳ ಭವಿಷ್ಯದ ಒಂದು ಒಳನೋಟ

Ayatollah Ali Khamenei Death and Kodi Seer Prediction : ವಿಶ್ವ ನಾಯಕರ ಸಾವು ಮತ್ತು ಯುದ್ಧದ ಭೀತಿ, ಈ ಭವಿಷ್ಯವನ್ನು ಹಲವು ತಿಂಗಳ ಹಿಂದೆಯೇ ಕೋಡಿಶ್ರೀಗಳು ನುಡಿದಿದ್ದರು. ಇರಾನ್ ಸರ್ವೋಚ್ಚ ನಾಯಕ ಆಯತೊಲ್ಲಾ ಆಲಿ ಖಮೇನಿಯನ್ನು ಇಸ್ರೇಲ್ ಮತ್ತು ಅಮೆರಿಕಾದ ಮಿಲ

2 Mar 2026 9:23 am
ಈ ವರ್ಷ ಕರ್ನಾಟಕಕ್ಕೆ ರಣಬಿಸಿಲಿನ ಮುನ್ಸೂಚನೆ, ಉತ್ತರ ಕರ್ನಾಟಕಕ್ಕೆ ಮುಂದಿನ 3 ತಿಂಗಳು ಎಚ್ಚರಿಕೆ

ಈ ವರ್ಷ ಕರ್ನಾಟಕದಲ್ಲಿ ದಾಖಲೆ ಪ್ರಮಾಣದ ಬಿಸಿಲು ಬೀಳಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಅದರಲ್ಲೂ ಉತ್ತರ ಕರ್ನಾಟಕ ಭಾಗಕ್ಕೆ ಮುಂದಿನ ಮೂರು ತಿಂಗಳು ಹೆಚ್ಚು ಬಿಸಿಲಿನ ಅಲರ್ಟ್‌ ಕೊಟ್ಟಿದೆ. ರಾಯಚೂರು, ಕಲಬುರಗಿ, ಕ

2 Mar 2026 9:11 am
ಕುಡ್ಲದಲ್ಲಿ ಆಯುಷ್ಮತಿ ಕ್ಲಿನಿಕ್‌ಗೆ ಹೆಚ್ಚಿದ ಬೇಡಿಕೆ ; ಗ್ರಾಮೀಣ ಭಾಗಕ್ಕೂ ವಿಸ್ತರಣೆಗೆ ಆಗ್ರಹ

ನಗರ ಭಾಗದಲ್ಲಿ ಕೇಂದ್ರೀಕೃತವಾಗಿ ನಡೆಯುತ್ತಿರುವ ಆಯುಷ್ಮತಿ ಕೇಂದ್ರಗಳು ಮುಂದಿನ ದಿನಗಳಲ್ಲಿ ಗ್ರಾಮಾಂತರ ಭಾಗದ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೂ ವಿಸ್ತರಣೆಯಾಗಲಿ. ಹಾಗೆಯೇ ನಗರ ಭಾಗದಲ್ಲಿ ಈಗ ನಾಲ್ಕು ಕೇಂದ್ರಗಳಲ್ಲಿಮಾ

2 Mar 2026 8:56 am
Middle East Crisis: ಯುಎಇ ಅಧ್ಯಕ್ಷರ ಜೊತೆ ಪ್ರಧಾನಿ ನರೇಂದ್ರ ಮೋದಿ ಒಗ್ಗಟ್ಟಿನ ಭರವಸೆ: ಸಂಘರ್ಷ ನಿಲ್ಲಿಸುವಂತೆ ಇಸ್ರೆಲ್ ಜೊತೆಗೂ ಮಾತುಕತೆ

ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಉಂಟಾಗಿರುವ ಬಿಕ್ಕಟ್ಟಿನ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಭಾರತದ ನಿಲುವನ್ನು ಸ್ಪಷ್ಟಪಡಿಸಿದ್ದು, ಯುಎಇ ಶಾಂತಿ, ಭದ್ರತೆ , ಸುರಕ್ಷತೆಗಾಗಿ ಒಗ್ಗಟ್ಟಿನಲ್ಲಿ ಇರಲಿದೆ ಎಂದು ಆಶ್ವಾಸನೆ ನೀಡಿದ್

2 Mar 2026 8:17 am
ಅಮೆರಿಕಾ-ಇರಾನ್ ಸಂಘರ್ಷ: ಸಮುದ್ರ ಮಾರ್ಗ ಬಂದ್‌ ಭೀತಿ : ಭಾರತದಲ್ಲಿ ತೈಲ, ಎಲೆಕ್ಟ್ರಾನಿಕ್ ವಸ್ತುಗಳ ಬೆಲೆ ಏರಿಕೆ ಆತಂಕ

ಭಾರತ ಹಾಗೂ ಇರಾನ್ ನಡುವೆ ವ್ಯಾಪಾರ ವಹಿವಾಟಿನ ಉತ್ತಮ ಸಂಬಂಧವಿದ್ದು, ಇರಾನ್ ಸಮುದ್ರ ಮಾರ್ಗವನ್ನೇ ಭಾರತ ಆಮದು-ರಫ್ತಿಗಾಗಿ ಅವಲಂಬಿಸಿದೆ. ಆದರೆ ಈಗ ಅಮೆರಿಕ- ಇರಾನ್ ಮಧ್ಯೆ ಸೃಷ್ಟಿಯಾಗಿರುವ ಬಿಕ್ಕಟ್ಟಿನಿಂದಾಗಿ ಸಮುದ್ರ ಮಾರ್

2 Mar 2026 7:10 am
ವಿಮುಕ್ತ ದೇವದಾಸಿ ಸಮುದಾಯದ ಮಕ್ಕಳ ವಿವಾಹ ಪ್ರೋತ್ಸಾಹಧನಕ್ಕೆ ಕೊಕ್ಕೆ

ವಿಮುಕ್ತ ದೇವದಾಸಿ ಸಮುದಾಯದ ಮಕ್ಕಳನ್ನು ಸಮಾಜದ ಮುಖ್ಯವಾಹಿನಿಗೆ ತರಲು ವಿವಾಹ ಪ್ರೋತ್ಸಾಹಧನ ಯೋಜನೆಯನ್ನು ಸರಕಾರ ಜಾರಿಗೊಳಿಸಿದೆ. ಯೋಜನೆಯೇನೋ ಜಾರಿಯಲ್ಲಿದೆ ಆದರೆ ಫಲಾನುಭವಿಗಳಿಗೆ ಪ್ರೋತ್ಸಾಹಧನವೇ ಸಿಗುತ್ತಿಲ್ಲ. ಕಳೆ

2 Mar 2026 7:04 am
ಬೆಂಗಳೂರು -ಹೈದರಾಬಾದ್‌ ಹೈಸ್ಪೀಡ್‌ ರೈಲು ಕಾರಿಡಾರ್‌ಗೆ ವೇಗ: ರಾಜ್ಯಕ್ಕೆ ಆಗಮಿಸಿದ ಕೇಂದ್ರ ತಂಡ, ಬಜೆಟ್‌ ಘೋಷಣೆ ಬೆನ್ನಲ್ಲೇ ಅನುಷ್ಠಾನ ಶುರು

ಹೈದರಾಬಾದ್ ಮತ್ತು ಬೆಂಗಳೂರು ನಡುವಿನ ಪ್ರಯಾಣ ಅವಧಿ 8.5 ತಾಸನ್ನು 2 ಗಂಟೆ ಇಳಿಸುವ ಹೈಸ್ಪೀಡ್ ರೈಲು ಯೋಜನೆಯ ಅನುಷ್ಠಾನಕ್ಕೆ ಸಿದ್ಧತೆ ಆರಂಭಗೊಂಡಿದೆ.

2 Mar 2026 5:45 am
ರಾಜಧಾನಿ ಬೆಂಗಳೂರಿನ ಆಚೆಗೂ ಬೇಕಿದೆ ಐಟಿ ಬೂಸ್ಟ್‌: ಹಳೆ ಮೈಸೂರಿನಿಂದ ಕಿತ್ತೂರು-ಕಲ್ಯಾಣದವರೆಗೂ ನಡೆಯಲಿ ಡಿಜಿಟಲ್ ಕ್ರಾಂತಿ

ಬೆಂಗಳೂರಿನ ಒತ್ತಡ, ಟ್ರಾಫಿಕ್ , ಸಂಪನ್ಮೂಲ ಬ:ಕೆ ಕಡಿಮೆ ಮಾಡಲು ನಗರದ ಇತರ ಬಲಿಷ್ಠ ಜಿಲ್ಲೆಗಳಲ್ಲಿಯೂ ಡಿಜಿಟಲ್ ಕ್ರಾಂತಿ ಗಾಗಿ ಸರಕಾರ ಬಿಯಾಂಡ್ ಬೆಂಗಳೂರು ಮಿಷಿನ್ ಆರಂಭಿಸಿದ್ದರೂ, ಇದು ನಿಧಾನಗತಿಯಲ್ಲಿದೆ. ಮೈಸೂರು ಹಾಗೂ ಮಂಗ

2 Mar 2026 5:21 am
ಇಸ್ರೇಲ್‌- ಇರಾನ್‌ ಸಂಘರ್ಷದ ಬಳಿಕ ಮತ್ತೊಮ್ಮೆ ಬಯಲಾಯ್ತು ಚೀನಾದ ಯುದ್ಧೋಪಕರಣಗಳ ಕಳಪೆ ಗುಣಮಟ್ಟ!

ಭಾರತ ನಡೆಸಿದ ಆಪರೇಶನ್ ಸಿಂದೂರ್ ಕಾರ್ಯಾಚರಣೆ ವೇಳೆ ಪಾಕಿಸ್ತಾನ ನೆಚ್ಚಿಕೊಂಡಿದ್ದ ಚೀನಾ ನಿರ್ಮಿತ ರಕ್ಷಣಾ ಉಪಕರಣದ ಹಣೆಬರಹ ಜಗಜ್ಜಾಹೀರಾಗಿತ್ತು. ಇದೀಗ ಇಸ್ರೇಲ್-ಇರಾನ್ ಸಂಘರ್ಷದಲ್ಲಿ ಅದು ಮತ್ತೊಮ್ಮೆ ಸಾಬೀತಾಗಿದೆ. ಇರಾನ

2 Mar 2026 12:43 am
Middle East Crisis- ಪ್ರಧಾನಿ ಮೋದಿ ಮಹತ್ವದ ಸಂಪುಟ ಸಭೆ; ಗಲ್ಫ್ ನಲ್ಲಿರುವ ಭಾರತೀಯರ ರಕ್ಷಣೆ ಬಗ್ಗೆ ಚರ್ಚೆ

PM Modi Cabinet Meeting- ಮಧ್ಯಪ್ರಾಚ್ಯ ದೇಶಗಳಲ್ಲಿ ಸಂಘರ್ಷ ನಡೆಯುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಅವರು ಭಾನುವಾರ ರಾತ್ರಿ ಪ್ರಮುಖ ಸಚಿವರೊಂದಿಗೆ ಮಹತ್ವದ ಸಭೆ ನಡೆಸಿದ್ದಾರೆ. ಈ ಸಭೆಯಲ್ಲಿ ರಾಜನಾಥ ಸಿಂಗ್, ಅಮಿತ್ ಶಾ, ಜೈಶಂಕರ್,

2 Mar 2026 12:02 am
Ind Vs Wi- ಟೀಂ ಇಂಡಿಯಾವನ್ನು ಸೆಮಿಫೈನಲ್ ತಲುಪಿಸಿದ ಸಂಜು ಸ್ಯಾಮ್ಸನ್! ಟೀಕೆಗಳಿಗೆ ಬ್ಯಾಟ್ ನಿಂದಲೇ ಉತ್ತರ

ಈವೆರೆಗೂ ತನ್ನ ಫಾರ್ಮ್ ಬಗ್ಗೆ ಎದ್ದಿದ್ದ ಪ್ರಶ್ನೆಗಳಿಗೆ ಇದೀಗ ಈಡನ್ ಗಾರ್ಡನ್ಸ್ ನಲ್ಲಿ ತನ್ನ ಬ್ಯಾಟ್ ಮೂಲಕವೇ ಉತ್ತರಿಸಿದ ವಿಕೆಟ್ ಕೀಪರ್ ಬ್ಯಾಟರ್ ಸಂಜು ಸ್ಯಾಮ್ಸನ್ ಅವರು ಟೀಂ ಇಂಡಿಯಾವನ್ನು ಐಸಿಸಿ ಟಿ20 ವಿಶ್ವಕಪ್ ಸೆಮಿ

1 Mar 2026 10:53 pm
Ind Vs Wi Highlights- ಅಭಿಷೇಕ್ ಶರ್ಮಾ ಔಟ್ ಆದಾಗ ಅಖೈಲ್ ಹೊಸೇನ್ `ಶ್' ಸೆಲೆಬ್ರೇಶನ್! ಮೌನವಾದ ಈಡನ್ ಗಾರ್ಡನ್ಸ್

india Vs West Indies Super 8 Match- ಕಳೆದ ಪಂದ್ಯದಲ್ಲಿ ಅರ್ಧಶತಕ ಬಾರಿಸಿ ಮಿಂಚಿದ್ದ ಅಭಿಷೇಕ್ ಶರ್ಮಾ ಅವರು ವೆಸ್ಟ್ ಇಂಡೀಸ್ ವಿರುದ್ಧವೂ ಸಿಡಿಯುತ್ತಾರೆ ಎಂಬ ನಿರೀಕ್ಷೆಯಲ್ಲಿದ್ದರು ಭಾರತದ ಅಭಿಮಾನಿಗಳು. ಆದರೆ ವಿಂಡೀಸ್ ಮಧ್ಯಮವೇಗಿ ಅಖೈಲ್ ಹೊ

1 Mar 2026 10:17 pm
ಕಾಡಾನೆ ದಾಳಿಗೆ ವಿದ್ಯಾರ್ಥಿನಿ ಬಲಿ ; ಕೊಡಗು ಜಿಲ್ಲೆಯಲ್ಲಿ ಭುಗಿಲೆದ್ದ ಆಕ್ರೋಶ

ಮಡಿಕೇರಿ ತಾಲೂಕಿನ ಬೆಟ್ಟತ್ತೂರಿನಲ್ಲಿ ಕಾಡಾನೆ ದಾಳಿಗೆ ಸಿಲುಕಿ ಪಿಯುಸಿ ವಿದ್ಯಾರ್ಥಿನಿಯೊಬ್ಬಳು ಮೃತಪಟ್ಟಿದ್ದಾಳೆ. ಕೊಡಗು ಜಿಲ್ಲೆಯಲ್ಲಿ ಆಕ್ರೋಶ ಭುಗಿಲೆದ್ದಿದೆ. ಘಟನೆ ಸಂಬಂಧ ಗ್ರಾಮಸ್ಥರು 2 ಗಂಟೆಗೂ ಹೆಚ್ಚು ಕಾಲ ರಾಷ

1 Mar 2026 7:51 pm
T20 World Cup- ಪಾಕ್ ಸೋಲಿಗೆ ಮೊಹ್ಸಿನ್ ನಖ್ವಿ ಗುರಿಯಾಗಿಸಿ ಶೊಯೇಬ್ ಅಖ್ತರ್ ಟೀಕೆ; ಈ ಬಾರಿ ನಾಜೂಕಾಗಿ ತರಾಟೆ!

Shoib Akhtar On Mohsin Naqvi- ಕೆಲ ದಿನಗಳ ಹಿಂದಷ್ಟೇ ಪಾಕಿಸ್ತಾನ ತಂಡದ ಮಾಜಿ ವೇಗಿ ಶೊಯೇಬ್ ಅಖ್ತರ್ ಅವರು ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿ ಅವರ ಬಗ್ಗೆ ವಿಪರೀತ ಟೀಕೆ ಮಾಡಿ ಬಳಿಕ ಯೂ ಟರ್ನ್ ಹೊಡೆದಿದ್ದರು. ಇದೀಗ ಮತ್ತೊಮ್ಮ ವಾಗ್ದಾಳಿ ನಡೆಸ

1 Mar 2026 7:51 pm
ರಾಜ್ಯಕ್ಕೆ 3.15 ಲಕ್ಷ ಕೋಟಿ ರೂ. ಸಾಲದ ಹೊರೆ : ಆರ್ ಅಶೋಕ್ ಟೀಕೆ

ಗ್ಯಾರಂಟಿ ಯೋಜನೆಗಳಿಂದ ಸರಕಾರ ದಿವಾಳಿಯಾಗಿದೆ. ಸರ್ಕಾರದ ಬೊಕ್ಕಸದಲ್ಲಿ ಹಣವಿಲ್ಲ. ಸಿಎಂ ಸಿದ್ದರಾಮಯ್ಯ ಸರ್ಕಾರವು ರಾಜ್ಯವನ್ನು ಪಾಪರ್ ಮಾಡಲು ಹೊರಟಿದೆ ಎಂದು ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್‌.ಅಶೋಕ್‌ ಟೀಕಿಸಿದ್ದಾರೆ.

1 Mar 2026 7:07 pm
ಹಾವೇರಿ: ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದ ಕಾರು; 15 ದಿನಗಳ ಹಿಂದಷ್ಟೇನವ ದಾಂಪತ್ಯಕ್ಕೆ ಕಾಲಿಟ್ಟಿದ್ದ ಜೋಡಿ ಸಾವು

ಹಾವೇರಿ ರಾಷ್ಟ್ರೀಯ ಹೆದ್ದಾರಿ-48 ರಲ್ಲಿ ರವಿವಾರ ನಸುಕಿನ ಜಾವ ಭೀಕರ ರಸ್ತೆ ಅಪಘಾತ ಸಂಭವಿಸಿ ಕೇವಲ 15 ದಿನಗಳ ಹಿಂದಷ್ಟೇನವ ದಾಂಪತ್ಯಕ್ಕೆ ಕಾಲಿಟ್ಟಿದ್ದ ಜೋಡಿಗಳು ಮೃತಪಟ್ಟಿರುವ ಘಟನೆ ಶಿಗ್ಗಾವಿ ತಾಲೂಕು ಕಡಹಳ್ಳಿ ಬಳಿ ಸಂಭವಿಸ

1 Mar 2026 6:45 pm
Middle East Crisis- ಒಮನ್ ಬಳಿ ತೈಲ ಟ್ಯಾಂಕರ್ ಮೇಲೆ ಇರಾನ್ ದಾಳಿ: 15 ಭಾರತೀಯರ ರಕ್ಷಣೆ

ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ನಡೆಸುತ್ತಿರುವ ದಾಳಿಗೆ ಪ್ರತಿಯಾಗಿ ಇರಾನ್ ಇದೀಗ ವಿಶ್ವದ ಪ್ರಮುಖ ತೈಲ ಸಾಗಣೆ ಮಾರ್ಗವಾದ ಹಾರ್ಮುಜ್ ಜಲಸಂಧಿಯಲ್ಲಿ ಮಿಲಿಟರಿ ಕಾರ್ಯಾಚರಣೆ ಚುರುಕು ಮಾಡಿದೆ. ಇದರ ಭಾಗವಾಗಿ ಪಲಾವ್ ಗಣರಾಜ

1 Mar 2026 6:26 pm
ಇಸ್ರೇಲ್ - ಇರಾನ್ ವಾರ್ : ದುಬೈನಲ್ಲಿ ಸಿಲುಕಿದ ಸಾಫ್ಟ್‌ವೇರ್ ಕನ್ನಡಿಗ ಉದ್ಯೋಗಿ

ಇರಾನ್ - ಇಸ್ರೇಲ್ ನಡುವೆ ಯುದ್ಧ ನಡೆಯುತ್ತಿದೆ. ಮಧ್ಯಪ್ರಾಚ್ಯದಲ್ಲಿ ಬಿಕ್ಕಟ್ಟು ಶುರುವಾಗಿದೆ. ದುಬೈನಲ್ಲಿ ಬೀಳಗಿ ಪಟ್ಟಣದ ಗಿರೀಶ್ ಕೆರೂರು ಸಿಲುಕಿದ್ದಾರೆ. ಇವರು ಸಾಫ್ಟ್‌ವೇರ್ ಎಂಜಿನೀಯರ್ ಆಗಿ ಕಾರ್ಯ ನಿರ್ವಹಿಸುತ್ತಿದ

1 Mar 2026 5:25 pm
Strike on Iran- 24 ಗಂಟೆಯಲ್ಲಿ ಏನೇನಾಯ್ತು? `ಆಪರೇಷನ್ ಎಪಿಕ್ ಫ್ಯೂರಿ'ಯ ಟೈಂಲೈನ್ ವಿಡಿಯೋ ಬಿಡುಗಡೆ ಮಾಡಿದ ಅಮೆರಿಕ ಸೇನೆ

USA- Israel Attack On Iran- ಇರಾನ್ ಮೇಲೆ ಕಳೆದೊಂದು ದಿನದಿಂದ ಅಮೆರಿಕ ಮತ್ತು ಇಸ್ರೇಲ್ ಇರಾನ್ ಮೇಲೆ ಜಂಟಿ ಕಾರ್ಯಾಚರಣೆ ನಡೆಸುತ್ತಿದ್ದು ಇರಾನ್ ನ ಹಲವು ಪ್ರಮುಖ ಸೇನಾನಾಯಕರು ಹತರಾಗಿದ್ದಾರೆಂದು ಇಸ್ರೇಲ್ ನ ರಕ್ಷಣಾ ಇಲಾಖೆ ಮಾಹಿತಿ ನೀಡಿದ

1 Mar 2026 4:53 pm
ಖಮೇನಿ ಹತ್ಯೆ ಬೆನ್ನಲ್ಲೇ ಇರಾನ್‌ ಮಧ್ಯಂತರ ಸುಪ್ರೀಂ ಲೀಡರ್‌ ಆಗಿ ಅಲಿರೆಜಾ ಅರಾಫಿ ಆಯ್ಕೆ; ಯಾರೀತಾ, ಈತನೇ ಖಾಯಂ ಸರ್ವೋಚ್ಚ ನಾಯಕನಾ?

ಅಮೆರಿಕಾ-ಇಸ್ರೇಲ್‌ ನಡೆಸಿದ ಜಂಟಿ ದಾಳಿಯಲ್ಲಿ ಇರಾನ್‌ ನ ಸುಪ್ರೀಂ ಲೀಡರ್‌ ಆಯತೊಲ್ಲಾ ಅಲಿ ಖಮೇನಿ ಸಾವನ್ನಪ್ಪಿದ್ದ ಬಳಿಕ ಇರಾನ್‌ ನ ಮುಂದಿನ ಪರಿಸ್ಥಿತಿ ಏನು? ಇರಾನ್‌ ಅನ್ನು ಈ ಸಮಯದಲ್ಲಿ ಮುನ್ನಡೆಸುವವರು ಯಾರು ಎಂಬ ಹಲವು ಪ

1 Mar 2026 4:38 pm
Israel Attack Iran- ದುಬೈನಲ್ಲಿ ಸಿಲುಕಿರುವ ಕನ್ನಡಿಗರಿಗೆ ತವರಿಗೆ ಮರಳಲು ವ್ಯವಸ್ಥೆ: ಸಿಎಂ ಸಿದ್ದರಾಮಯ್ಯ ಭರವಸೆ

CM Siddaramaiah Video Call With SIddaramaiah- ಮಧ್ಯಪ್ರಾಚ್ಯದಲ್ಲಿ ಆಗಿರುವ ಹಠಾತ್ ಬೆಳವಣಿಗೆಯಿಂದಾಗಿ ಕಳೆದೊಂದು ದಿನದಿಂದ ವಿಮಾನ ಸೇವೆಯಲ್ಲಿ ಬಹಳಷ್ಟು ವ್ಯತ್ಯಾಸವಾಗಿವೆ. ಭಾರತದಿಂದ ಕೊಲ್ಲಿ ರಾಷ್ಟ್ರಗಳಿಗೆ ತೆರಳಬೇಕಿದ್ದ ಪ್ರಯಾಣಿಕರು, ಮಂಗಳೂರ

1 Mar 2026 3:48 pm
50 ವರ್ಷಗಳ ಸಕ್ರಿಯ ರಾಜಕಾರಣ ಪೂರ್ಣ ; ಬಿಎಸ್‌ವೈ ಅಭಿನಂದನೆಗೆ ಚಿತ್ರದುರ್ಗದಲ್ಲಿ ಸಿದ್ಧತೆ

ರೈತಪರ ಹೋರಾಟಗಾರ ಮಾಜಿ ಸಿಎಂ ಬಿ.ಎಸ್‌. ಯಡಿಯೂರಪ್ಪ ಅವರು ಸುದೀರ್ಘ 50 ವರ್ಷಗಳ ಸಕ್ರಿಯ ರಾಜಕಾರಣ ಪೂರ್ಣಗೊಳಿಸಿದ್ದಾರೆ. ಅವರನ್ನು ಅದ್ಧೂರಿಯಾಗಿ ಸನ್ಮಾನಿಸಲು ಮೇ ತಿಂಗಳಲ್ಲಿ ಸಮಾರಂಭ ಆಯೋಜಿಸಲು ಸಿದ್ಧತೆ ಶುರುವಾಗಿದೆ. ರಾಜ್

1 Mar 2026 3:24 pm
ದುಷ್ಯಂತ್-ರಚನಾ ಗ್ರ್ಯಾಂಡ್‌ ರಿಸೆಪ್ಷನ್‌

ದುಷ್ಯಂತ್-ರಚನಾ ಗ್ರ್ಯಾಂಡ್‌ ರಿಸೆಪ್ಷನ್‌

1 Mar 2026 3:16 pm
ಫೆ.28 ಇರಾನ್ ಮೇಲೆ ದಾಳಿ ಖಚಿತ.. ʼGrok AIʼ ಭವಿಷ್ಯವಾಣಿ ನಿಜ! ಪೋಸ್ಟ್‌ ವೈರಲ್‌, ಎಲಾನ್‌ ಮಸ್ಕ್‌ ಹೇಳಿದ್ದೇನು?

ಇರಾನ್‌ ಮೇಲೆ ಇಸ್ರೇಲ್‌ ಹಾಗೂ ಅಮೆರಿಕಾ ದಾಳಿ ನಡೆಸಿದ್ದ ಇರಾನ್‌ ಸುಪ್ರೀಂ ಲೀಡರ್‌ ಖಮೇನಿ ಸೇರಿದಂತೆ 40ಕ್ಕೂ ಅಧಿಕ ಉನ್ನತ ನಾಯಕರು ಸಾವನ್ನಪ್ಪಿದ್ದಾರೆ. ಈ ಸುದ್ದಿ ಈಗಾಗಲೇ ಸಾಕಷ್ಟು ಸುದ್ದಿ ಮಾಡುತ್ತಿದ್ದು, ಈ ನಡುವೆ ಎಲನ್‌

1 Mar 2026 3:09 pm
ಖಮೇನಿ ಸಾವಿಗೆ ಇಂಡಿಯಾ ಟು ಇರಾಕ್‌ ಭುಗಿಲೆದ್ದ ಪ್ರತಿಭಟನೆ: ಕರಾಚಿಯಲ್ಲಿ US ರಾಯಭಾರ ಕಚೇರಿಗೆ ನುಗ್ಗಿ ದಾಂಧಲೆ ಎಬ್ಬಿಸಿದ ಪಾಕಿಗಳು!

ಒಬ್ಬರ ಹಿರೋ ಮತ್ತೊಬ್ಬರ ಜೀವನದಲ್ಲಿ ವಿಲನ್‌... ಈ ಮಾತು ಇರಾನ್‌ ಸುಪ್ರೀಂ ಲೀಡರ್‌ ಖಮೇನಿಗೆ ಅತ್ಯಂತ ಸೂಕ್ತವೆನಿಸುತ್ತದೆ. ಇದಕ್ಕೆ ಕಾರಣ ಅಮೆರಿಕಾ ಹಾಗೂ ಇಸ್ರೇಲ್‌ ನಡೆಸಿದ ದಾಳಿಯಲ್ಲಿ ಇರಾನ್‌ ಸರ್ವೊಚ್ಚ ನಾಯಕ ಖಮೇನಿ ಸಾವನ

1 Mar 2026 2:04 pm
ಮೌನವಾಗಿರಬೇಡಿ; ಆಯತೊಲ್ಲಾ ಖಮೇನಿ ಹತ್ಯೆ ಖಂಡಿಸುವಂತೆ ಭಾರತದಲ್ಲಿರುವ ಇರಾನ್‌ ರಾಯಭಾರ ಕಚೇರಿ ಮನವಿ

ಅಮೆರಿಕ ಮತ್ತು ಇಸ್ರೇಲ್‌ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಇರಾನ್‌ನ ಸರ್ವೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿ ಹತ್ಯೆಗೀಡಾಗಿದ್ದಾರೆ. ಭಾರತದಲ್ಲಿರುವ ಇರಾನ್‌ ರಾಯಭಾರ ಕಚೇರಿ ಖಮೇನಿ ನಿಧನಕ್ಕೆ ಕಂಬನಿ ಮಿಡಿದಿದ್ದು, ಈ ಹತ್ಯ

1 Mar 2026 1:39 pm
ಉಡುಪಿ : ಎಸ್ಐ ನಾಸೀರ್ ಹುಸೇನ್ ಕುಸಿದು ಬಿದ್ದು ಮೃತ್ಯು

ನಮ್ಮ ಪೊಲೀಸ್ ನಮ್ಮ ಹೆಮ್ಮೆ ಎಲ್ಲರಿಗೂ ಫಿಟ್ನೆಸ್ ಡಬ್ ಫ್ರೀ ಕರ್ನಾಟಕ ಸೈಬರ್ ಜಾಗೃತಿಗಾಗಿ ಉಡುಪಿ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ 5 ಕಿ.ಮೀ. ಮ್ಯಾರಥಾನ್ ಓಟವನ್ನು ಆಯೋಜಿಸಲಾಗಿತ್ತು. ಉಡುಪಿ ಅಜ್ಜರಕಾಡು ಮೈದಾನದಲ್ಲಿ ಹಮ್ಮಿ

1 Mar 2026 1:26 pm
34 -36 ಡಿಗ್ರಿ ಸೆಲ್ಸಿಯಸ್ ಉರಿ ಬಿಸಿಲು, ಸೆಖೆ ಭುಗಿಲು ; ಫೆಬ್ರವರಿಯಲ್ಲೇ ಉರಿಯುತ್ತಿದೆ ಹಾವೇರಿ

ಹಾವೇರಿ ಜಿಲ್ಲೆಯಾದ್ಯಂತ ಬೇಸಿಗೆ ಆರಂಭದಲ್ಲೇ ನೀರಿನ ಕೊರತೆ ಎದುರಾಗಿದೆ. ಬಹುತೇಕ ಕಡೆ ಬೋರ್‌ವೆಲ್‌ ಮತ್ತು ತೆರೆದ ಬಾವಿಗಳ ನೀರಿನ ಮಟ್ಟ ಕುಸಿತ ಕಂಡುಬಂದಿದೆ. ಒಂದೆಡೆ ನೀರಿನ ಅಭಾವ ಮತ್ತೊಂದೆಡೆ ಸುಡು ಬಿಸಿಲಿಗೆ ಬೆಳೆಗಳು ಕ

1 Mar 2026 12:57 pm
ರಾಷ್ಟ್ರೀಯ ವಿಜ್ಞಾನ ದಿನ 2026ರ ಭವಿಷ್ಯದ ಒಳನೋಟ; ಜ್ಞಾನ ಸಂಪಾದನೆಗೆ ಭಾರತವೇ ಮುಕುಟ

ಪ್ರತಿವರ್ಷ ಫೆ.28ರಂದು ಭಾರತದಲ್ಲಿ ರಾಷ್ಟ್ರೀಯ ವಿಜ್ಞಾನ ದಿನ ಆಚರಿಸಲಾಗುತ್ತದೆ. ಜಗತ್ತು ಕಂಡ ಅದ್ಭುತ ಭಾರತೀಯ ವಿಜ್ಞಾನ ಪ್ರತಿಭೆ ಸಿವಿ ರಾಮನ್‌ ಅವರ ರಾಮನ್‌ ಪರಿಣಾಮ ಕಂಡುಹಿಡಿದ ಈ ದಿನ ಭಾರತೀಯ ವಿಜ್ಞಾನ ಕ್ಷೇತ್ರಕ್ಕೆ ಅತ್

1 Mar 2026 12:34 pm
ಇರಾನ್-ಇಸ್ರೇಲ್ ಯುದ್ಧದಿಂದಾಗಿ ದುಬೈನಲ್ಲಿ ಡ್ರೋನ್ ಪ್ರತಾಪ್, ಕಾಂಗ್ರೆಸ್ ಶಾಸಕ ಸೇರಿ 150 ಕನ್ನಡಿಗರು ಲಾಕ್!

ಇಸ್ರೇಲ್‌-ಅಮೆರಿಕಾ ಜಂಟಿಯಾಗಿ ಇರಾನ್‌ ಮೇಲೆ ನಡೆಸುತ್ತಿರುವ ದಾಳಿಗಳಿಂದಾಗಿ ಯುದ್ದ ಆರಂಭವಾಗಿದ್ದು, ಇದರಿಂದಾಗಿ ಮಧ್ಯಪ್ರಾಚ್ಯದಲ್ಲಿ 150 ಕನ್ನಡಿಗರು ಸಿಲುಕಿರುವುದಾಗಿ ಮಾಹಿತಿ ದೊರೆತಿದೆ. ಇನ್ನು, ಈ ಕನ್ನಡಿಗರಲ್ಲಿ ಬಳ್ಳ

1 Mar 2026 11:55 am
ಆಯತೊಲ್ಲಾ ಖಮೇನಿ ಹತ್ಯೆಗೆ ಇರಾನ್‌ನಿಂದ ಪ್ರತೀಕಾರದ ವಾಗ್ದಾನ; ಅಮೆರಿಕ, ಇಸ್ರೇಲ್‌ ನೆಲೆಗಳ ಮೇಲೆ ಆಕ್ರೋಶದ ಜ್ವಾಲೆ!

ಅಮೆರಿಕ-ಇಸ್ರೇಲ್‌ ನಡೆಸಿದ ಜಂಟಿ ವೈಮಾನಿಕ ದಾಳಿಯಲ್ಲಿ ಇರಾನ್‌ ಸರ್ವೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿ ಹತ್ಯೆಗೀಡಾಗಿದ್ದಾರೆ. ಖಮೇನಿ ಹತ್ಯೆಯಿಂದ ಆಕ್ರೋಶದ ಜ್ವಾಲೆಯಲ್ಲಿ ಬೇಯುತ್ತಿರುವ ಇರಾನ್‌, ಪ್ರತೀಕಾರದ ವಾಗ್ದಾನ ಮಾಡ

1 Mar 2026 11:43 am
ಕನ್ನಡತಿ ಬೆಡಗಿ ರಮೋಲಾಗೆ ಕುಟುಂಬಸ್ಥರ ಸರ್‌ಪ್ರೈಸ್

ಕನ್ನಡತಿ ಬೆಡಗಿ ರಮೋಲಾಗೆ ಕುಟುಂಬಸ್ಥರ ಸರ್‌ಪ್ರೈಸ್

1 Mar 2026 11:30 am
ಆಯತೊಲ್ಲಾ ಅಲಿ ಖಮೇನಿ ಯಾರು? ಅಮೆರಿಕ ವೈರತ್ವದಲ್ಲೇ ಜೀವತೆತ್ತ ಧಾರ್ಮಿಕ ಗುರು; ಇರಾನಿಯನ್ನರ ಹೀರೋ ಅಥವಾ ವಿಲನ್?

ಆಯತೊಲ್ಲಾ ಅಲಿ ಖಮೇನಿ ಈ ಹೆಸರು ಕೇಳಿದರೆ ಅರ್ಧ ಇರಾನ್‌ಗೆ ಹೆಮ್ಮೆ, ಇನ್ನರ್ಧ ಇರಾನ್‌ಗೆ ಕುದಿ. ಅರ್ಧ ಇರಾನಿಯನ್ನರ ಪಾಲಿಗೆ ಆರಾಧ್ಯದೈವ, ಇನ್ನರ್ಧ ಇರಾನಿಯನ್ನರ ಪಾಲಿಗೆ ರಾಕ್ಷಸ. ಹಾಗಿದ್ದರೆ ಅಸಲಿಗೆ ಆಯತೊಲ್ಲಾ ಅಲಿ ಖಮೇಮನಿ ಯ

1 Mar 2026 11:07 am
ಇರಾನ್‌ ಸುಪ್ರೀಂ ಲೀಡರ್‌ ಖಮೇನಿ ನಿಧನ ವಾರ್ತೆ ಕೇಳಿ ಪಟಾಕಿ ಸಿಡಿಸಿ ಕುಣಿದು ಕುಪ್ಪಳಿಸಿದ ಇರಾನ್‌ ಜನತೆ, ʼಸ್ವತಂತ್ರ..ʼ ಎಂದು ಘೋಷಣೆ!

ಅಮೆರಿಕಾ ಹಾಗೂ ಇಸ್ರೇಲ್, ಇರಾನ್‌ ಮೇಲೆ ನಡೆಸಿದ ಜಂಟಿ ಕಾರ್ಯಚರಣೆಯಲ್ಲಿ ಇರಾನ್‌ ಸುಪ್ರೀಂ ಲೀಡರ್‌ ಆಯತೊಲ್ಲಾ ಅಲಿ ಖಮೇನಿ ಹತ್ಯೆಯಾಗಿದ್ದಾರೆ. ಈ ಕುರಿತು ಸ್ವತಃ ಇರಾನ್‌ ಸರ್ಕಾರಿ ಮಾಧ್ಯಮ ಸಂಸ್ಥೆಯೇ ತಿಳಿಸಿದೆ. ಹೀಗೆ ಈ ವಾರ

1 Mar 2026 10:33 am
US-Israel Strike:ಜಾಗತಿಕ ಮಾರುಕಟ್ಟೆಯಲ್ಲಿ ಅನಿಶ್ಚಿತತೆ ಕಾರಣವಾಗಲಿರೋ ಮಧ್ಯಪ್ರಾಚ್ಯದ ಯುದ್ದ, ಭಾರತಕ್ಕೆ ಏನೆಲ್ಲಾ ಸಂಕಷ್ಟ?

ಇರಾನ್‌ ಮೇಲೆ ಅಮೆರಿಕಾ ಹಾಗೂ ಇಸ್ರೇಲ್‌ ನಡೆಸಿದ ಜಂಟಿ ಕಾರ್ಯಚರಣೆಯಿಂದಾಗಿ ಈಗಾಗಲೇ ಮಧ್ಯಪ್ರಾಚ್ಯದಲ್ಲಿ ಮತ್ತೊಂದು ಯುದ್ದ ಆರಂಭವಾಗಿದ್ದು, ಇದರಿಂದಗಿ ಜಾಗತಿಕ ಮಾರುಕಟ್ಟೆಯಲ್ಲಿ ಹಲವು ಅನಿಶ್ಚಿತತೆಗಳು ಎದುರಾಗುವ ಸಂಭವನ

1 Mar 2026 9:42 am
ಇರಾನ್‌ ಹಣೆಬರಹ ಮೊದಲೇ ಊಹಿಸಿದ್ದ ಭಾರತೀಯ ಮೂಲದ ಅಮೆರಿಕನ್ ಜ್ಯೋತಿಷಿ;‌ ಖಮೇನಿ ಗ್ರಹಚಾರದ ಲೆಕ್ಕಾಚಾರ!

ಅಮೆರಿಕ ಮತ್ತು ಇಸ್ರೇಲ್‌ ನಡೆಸಿದ ವೈಮಾನಿಕ ದಾಳಿಯಲ್ಲಿ, ಇರಾನ್‌ ಸರ್ವೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿ ಮೃತಪಟ್ಟಿದ್ದಾರೆ. ಖಮೇನಿ ಅವರ ಕುಟುಂಬದ ಪ್ರಮುಖ ಸದಸ್ಯರೂ ಕೂಡ ಈ ದಾಳಿಯಲ್ಲಿ ಸಾವನ್ನಪ್ಪಿದ್ದಾರೆ. ಇರಾನ್‌ಗೆ ಈ ಆಘ

1 Mar 2026 8:54 am
ಯುಎಸ್‌-ಇಸ್ರೇಲ್‌ ಜಂಟಿ ದಾಳಿಯಲ್ಲಿ ಖಮೇನಿ ಮಗಳು, ಅಳಿಯ ಸೇರಿ ಹಲವರ ಸಾವು; ಇರಾನ್‌ ರಕ್ಷಣಾ ಸಚಿವರ ಮೃತದೇಹ ಪತ್ತೆ!

ಅಮೆರಿಕ ಮತ್ತು ಇಸ್ರೇಲ್‌ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ, ಇರಾನ್‌ ಸರ್ವೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿ ಮೃತಪಟ್ಟಿದ್ದಾರೆ ಎಂದ ದೃಢೀಕರಣಗಳ ನಡುವೆಯೇ, ವೈಮಾನಿಕ ದಾಳಿಯಲ್ಲಿ ಖಮೇನಿ ಅವರ ಪುತ್ರಿ, ಅಳಿಯ ಮತ್ತು ಮೊಮ್ಮಗಳೂ

1 Mar 2026 7:13 am
ಇರಾನ್‌ ದಾಳಿ ಬಗ್ಗೆ ಭವಿಷ್ಯ ನುಡಿದಿದ್ದಅಸಾದುದ್ದೀನ್‌ ಓವೈಸಿ; ನರೇಂದ್ರ ಮೋದಿ ಇಸ್ರೇಲ್‌ ಪ್ರವಾಸದ ಟೈಮಿಂಗ್‌ ಪ್ರಶ್ನಿಸಿದ್ದ AIMIM ಸುಪ್ರೀಂ!

ಕೆಲವರಿಗೆ ಮುಂದಾಗುವ ಅನಾಹುತಗಳ ಬಗ್ಗೆ ಮೊದಲೇ ಭಾಸವಾಗುತ್ತದೆಯಂತೆ. ಅದೇ ರೀತಿ ಅಮೆರಿಕ ಮತ್ತು ಇಸ್ರೇಲ್‌ ಜೊತೆಗೂಡಿ ಇರಾನ್‌ ಮೇಲೆ ದಾಳಿ ನಡೆಸುವ ಬಗ್ಗೆ, ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್‌ ಓವೈಸಿ ಅವರಿಗೂ ಮೊದಲೇ ಭಾಸವಾಗ

1 Mar 2026 6:32 am
ಡೊನಾಲ್ಡ್‌ ಟ್ರಂಪ್‌ ಮತ್ತು ಬೆಂಜಮಿನ್‌ ನೆತನ್ಯಾಹು ಅವರಿಗೆ ಖಮೇನಿ ಮೃತದೇಹದ ಫೋಟೋ ರವಾನೆ! ದುಷ್ಮನಿ ಅಂತ್ಯ

ಅಮೆರಿಕ ಮತ್ತು ಇಸ್ರೇಲ್‌ ಜಂಟಿ ವೈಮಾನಿಕ ದಾಳಿಯಲ್ಲಿ, ಇರಾನ್‌ ಸರ್ವೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿ ಮೃತಪಟ್ಟಿದ್ದಾರೆ ಎಂದು ಇಸ್ರೇಲ್‌ ಮಾಧ್ಯಮ ವರದಿ ಮಾಡಿದೆ. ಯುಎಸ್‌ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಮತ್ತು ಇಸ್ರೇಲ್‌ ಪ

1 Mar 2026 5:42 am
ಆಯತೊಲ್ಲಾ ಖಮೇನಿ ಹತ್ಯೆ ದೃಢಪಡಿಸಿದ ಡೊನಾಲ್ಡ್‌ ಟ್ರಂಪ್;‌ ಜಗತ್ತಿನ ದುಷ್ಟ ವ್ಯಕ್ತಿ ಉಸಿರು ನಿಂತಿದೆ ಎಂದ ಯುಎಸ್‌ ಅಧ್ಯಕ್ಷ!

ಅಮೆರಿಕ ಮತ್ತು ಇಸ್ರೇಲ್‌ ನಡೆಸಿದ ದಾಳಿಯಲ್ಲಿ ಇರಾನ್‌ ಸರ್ವೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿ ಹತ್ಯೆಯನ್ನು, ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ದೃಢಪಡಿಸಿದ್ದಾರೆ. ಯುಎಸ್‌ ಅಧ್ಯಕ್ಷ ತಮ್ಮ ಟ್ರೂತ್‌ ಸೋಶಿಯಲ್‌ ಮಿಡಿಯ

1 Mar 2026 5:01 am
ದುಬೈನ ಬುರ್ಜ್ ಖಲೀಫಾ ಮೇಲೆ ಇರಾನ್ ಕ್ಷಿಪಣಿ ದಾಳಿ? ವಿಶ್ವದ ಅತಿ ಎತ್ತರದ ಕಟ್ಟಡ ಬಳಿ ಸ್ಪೋಟದ ವಿಡಿಯೋ ವೈರಲ್‌!

ವಿಶ್ವದ ಅತಿ ಎತ್ತರದ ಕಟ್ಟದ ಬುರ್ಜ್ ಖಲೀಫಾ ಮೇಲೆ ಇರಾನ್ ಕ್ಷಿಪಣಿ ದಾಳಿ ನಡೆಸಿರುವ ಸಾಧ್ಯತೆ ಇದೆ. ಈ ಕುರಿತ ವಿಡಿಯೋ ಒಂದು ವೈರಲ್‌ ಆಗಿದ್ದು, ಬುರ್ಜ್ ಖಲೀಫಾ ಬಳಿ ಭೀಕರ ಸ್ಪೋಟವಾಗಿ ಹೊಗೆ ಬರುತ್ತಿದೆ. ಇನ್ನು ಇರಾನ್‌ ಪ್ರತೀಕಾ

28 Feb 2026 11:57 pm
T20 World Cup : ನಿರ್ಣಾಯಕ ಪಂದ್ಯದಲ್ಲಿ ಶ್ರೀಲಂಕಾ ವಿರುದ್ದ ಗೆದ್ದರೂ, ಟೂರ್ನಿಯಿಂದ ಪಾಕಿಸ್ತಾನ ಔಟ್

Pakistan Out of T20 World Cup : ಪಾಕಿಸ್ತಾನಕ್ಕೆ ಶ್ರೀಲಂಕಾದ ವಿರುದ್ದದ ಪಂದ್ಯದಲ್ಲಿ ಗೆಲುವು ಮಾತ್ರ ಮುಖ್ಯವಾಗಿರಲಿಲ್ಲ, ಗೆಲುವಿನ ಅಂತರವೂ ಮುಖ್ಯವಾಗಿತ್ತು. ಪೆಲ್ಲೆಕಲೆ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಪಾಕಿಸ್ತಾನ, ಶ್ರೀಲಂಕಾದ ವಿರುದ್

28 Feb 2026 10:48 pm
Israel Attacks Iran: ಪರಮೋಚ್ಚ ನಾಯಕ ಖಮೇನಿ ಫಿನೀಶ್‌? ಇಸ್ರೇಲ್‌ ಮಾಧ್ಯಮ ವರದಿ; ಈವರೆಗೂ ಇಲ್ಲ ಎಂದ ಇರಾನ್‌

ಇಸ್ರೇಲ್ ನಡೆಸಿದ ದಾಳಿಯಲ್ಲಿ ಇರಾನ್‌ ಪರಮೋಚ್ಚ ನಾಯಕ ಯತೊಲ್ಲಾಅಲಿ ಖಮೇನಿ ಮೃತಪಟ್ಟಿದ್ದಾರೆ ಎಂದು ಇಸ್ರೇಲ್ ಮಾಧ್ಯಗಳು ವರದಿ ಮಾಡಿದೆ. ಖಮೇನಿ ಕಚೇರಿ ಮೇಲೆಯೇ ದಾಳಿ ನಡೆದಿದ್ದು, ಸಾವಿನ ಸಾಧ್ಯತೆ ಹೆಚ್ಚಿದೆ. ಆದರೆ, ಇರಾನ್ ಈ ಬ

28 Feb 2026 10:35 pm
'ಮದುವೆ ವಿಚಾರದಲ್ಲಿ ನಿನಗೆ ಅಶುಭ' - ಜ್ಯೋತಿಷಿ ಭವಿಷ್ಯಕ್ಕೆ ಮನನೊಂದು ಬೆಂಗಳೂರು ಟೆಕ್ಕಿ ಸಾವಿಗೆ ಶರಣು!

ಜ್ಯೋತಿಷಿ ಮಾತಿಗೆ ಮನನೊಂದು ಬೆಂಗಳೂರು ಯುವತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮದುವೆ ವಿಚಾರದಲ್ಲಿ ನಿಮಗೆ ಅಶುಭವಾಗಲಿದೆ ಎಂದು ಹೇಳಿದ್ದ ಜ್ಯೋತಿಷಿ ವಿವಿಧ ಪೂಜೆಗೆ ಸೂಚನೆ ನೀಡಿದ್ದರು. ಪೋಷಕರು ಪೂಜೆ ಮಾಡಿಸಿಕೊಂ

28 Feb 2026 9:28 pm
Israel Attack Iran: ದುಬೈ ಏರ್‌ಪೋರ್ಟ್‌ ವಿಮಾನ ಸೇವೆ ಸ್ಥಗಿತ; ನಿಲ್ದಾಣದಲ್ಲೇ ಸಿಲುಕಿಕೊಂಡ JDS MLC ಭೋಜೇಗೌಡ!

ಇರಾನ್‌ ಕ್ಷಿಪಣಿದಾಳಿ ಹಿನ್ನೆಲೆ ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನ ಹಾರಾಟ ಸ್ಥಗಿತಗೊಂಡಿದೆ. ಸಾವಿರಾರು ಮಂದಿ ಭಾರತೀಯರು ಸಿಲುಕಿದ್ದು, ಮುಂದಿನ ಪರಿಸ್ಥಿತಿ ತಿಳಿಯದೇ ಆತಂಕಗೊಂಡಿದ್ದಾರೆ. ಇನ್ನು ಜೆಡಿಎ

28 Feb 2026 8:19 pm
‘ಕಿತ್ತೂರು ರಾಣಿ ಚನ್ನಮ್ಮ ಸಾರಿಗೆ’ ಮರುನಾಮಕರಣ ಶೀಘ್ರ : ಸಚಿವ ರಾಮಲಿಂಗಾರೆಡ್ಡಿ

ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯನ್ನು ‘ಕಿತ್ತೂರು ರಾಣಿ ಚನ್ನಮ್ಮ ಸಾರಿಗೆ ಸಂಸ್ಥೆ’ ಎಂದು ಮರುನಾಮಕರಣ ಮಾಡಲು ಅನುಮೋದನೆ ದೊರೆತಿದೆ. ಶೀಘ್ರವೇ ಅಧಿಕೃತವಾಗಿ ಜಾರಿಗೆ ತರಲಾಗುವುದು ಎಂದು ಸಾರಿಗೆ ಸಚಿವ ರಾಮಲಿಂಗಾರೆ

28 Feb 2026 8:00 pm
ಪಶ್ಚಿಮ ಬಂಗಾಳದಲ್ಲಿ ವಿಶೇಷ ತೀವ್ರ ಪರಿಷ್ಕರಣೆ ಪಟ್ಟಿ ಪ್ರಕಟ : 63 ಲಕ್ಷ ಮತದಾರರಿಗೆ ಕೊಕ್

ಪಶ್ಚಿಮ ಬಂಗಾಳದಲ್ಲಿ ಭಾರೀ ವಿವಾದಕ್ಕೆ ಕಾರಣವಾಗಿದ್ದ ವಿಶೇಷ ತೀವ್ರ ಪರಿಷ್ಕರಣೆ ಪ್ರಕ್ರಿಯೆ ಮುಕ್ತಾಯಗೊಂಡಿದೆ. ಭಾರತೀಯ ಚುನಾವಣಾ ಆಯೋಗ ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಿದೆ. ಅಂತಿಮ ಪಟ್ಟಿಯಲ್ಲಿ 63 ಲಕ್ಷ ಮತದಾರರ ಹೆಸ

28 Feb 2026 7:27 pm
ರಾಜ್ಯದ 7 ಜಿಲ್ಲೆಗಳ ನಗರಾಭಿವೃದ್ಧಿ ಪ್ರಾಧಿಕಾರಗಳು, ನಿಗಮ ಮಂಡಳಿಗಳ ಅಧ್ಯಕ್ಷರ ಅವಧಿ ವಿಸ್ತರಣೆ: ಸರ್ಕಾರ ಮಹತ್ವದ ಆದೇಶ

ಕರ್ನಾಟಕ ಸರ್ಕಾರವು ವಿವಿಧ ನಗರಾಭಿವೃದ್ಧಿ ಪ್ರಾಧಿಕಾರಗಳು, ನಿಗಮ ಹಾಗೂ ಮಂಡಳಿಗಳ ಅಧ್ಯಕ್ಷರ ಅವಧಿಯನ್ನು ವಿಸ್ತರಣೆ ಮಾಡಿದೆ. ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರಿಗೆ ಡಿಸಿಎಂ ಡಿಕೆ ಶಿವಕುಮಾರ್ ಅವರು ಮನವಿ ಪತ್ರ ಸಲ್ಲಿಕೆ ಮಾಡ

28 Feb 2026 7:20 pm
ಗೊರಕೆಯಿದ್ರೆ ಹೃದಯಾಘಾತ ರಿಸ್ಕ್‌ ಜಾಸ್ತಿನಾ? Dr. Shama Shetty

ಗೊರಕೆಯಿದ್ರೆ ಹೃದಯಾಘಾತ ರಿಸ್ಕ್‌ ಜಾಸ್ತಿನಾ? Dr. Shama Shetty

28 Feb 2026 7:00 pm
ಮಾಲಾಶ್ರೀ ಕುಟುಂಬದಲ್ಲಿ ಮದುವೆ ಸಂಭ್ರಮ

ಮಾಲಾಶ್ರೀ ಕುಟುಂಬದಲ್ಲಿ ಮದುವೆ ಸಂಭ್ರಮ

28 Feb 2026 6:31 pm
ಶಿವಮೊಗ್ಗ ಘಾಟ್‌ ಬಳಿ ದುರ್ಗಾಂಬ ಬಸ್‌ಗೆ ಬೆಂಕಿ; ಸುಟ್ಟು ಕರಕಲು; ಚಾಲಕನ ಸಮಯಪ್ರಜ್ಞೆಯಿಂದ 20 ಪ್ರಯಾಣಿಕರೂ ಸೇಫ್‌

ಶಿವಮೊಗ್ಗ ಘಾಟ್‌ ಸಮೀಪ ರಾಜ್ಯದ ಪ್ರತಿಷ್ಠಿತ ಸಾರಿಗೆ ಸಂಸ್ಥೆಯಾದ ದುರ್ಗಾಂಬ ಟ್ರಾವೆಲ್ಸ್‌ನ ಬಸ್‌ಗೆ ಬೆಂಕಿ ಹೊತ್ತಿಕೊಂಡಿದೆ. ಬಸ್‌ ಸುಟ್ಟು ಕರಕಲಾಗಿದ್ದು, ಎಲ್ಲಾ 20 ಪ್ರಯಾಣಿಕರು ಸುರಕ್ಷಿತರಾಗಿದ್ದಾರೆ. ಇನ್ನು ಇಂಜಿನ್‌

28 Feb 2026 6:07 pm
ವಿಜಯವಾಡ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ: ಕನಿಷ್ಠ 20 ಕಾರ್ಮಿಕರು ಸಾವು

ಕಾಕಿನಾಡ ಜಿಲ್ಲೆಯ ಸಮರ್ಲಕೋಟ ಮಂಡಲದ ವೆಟ್ಲಪಲೆಂ ಗ್ರಾಮದಲ್ಲಿರುವ ಪಟಾಕಿ ಕಾರ್ಖಾನೆಯಲ್ಲಿ ಇಂದು ಸ್ಪೋಟ ಸಂಭವಿಸಿದೆ. ಉತ್ಪಾದನಾ ಘಟಕದ ಪಕ್ಕದ ಭತ್ತದ ಗದ್ದೆಗಳಲ್ಲಿ ಕನಿಷ್ಠ 15 ಮೃತ ದೇಹಗಳು ಪತ್ತೆಯಾಗಿವೆ. ಡ್ರೋನ್ ಮೂಲಕ ಶೋಧ

28 Feb 2026 6:00 pm
ಗೃಹಲಕ್ಷ್ಮಿ ಬ್ಯಾಂಕ್‌ಗೆ ಸರ್ಕಾರ ಅಸ್ತು: ನೋಂದಣಿಯಾದ್ರೆ ಮಾಸಿಕ 200 ರೂ. ಠೇವಣಿ; 30 ಸಾವಿರ - 3 ಲಕ್ಷ ರೂ. ಸಾಲ ಲಭ್ಯ

ಗೃಹಲಕ್ಷ್ಮಿ ಯೋಜನೆ ಫಲಾನುಭವಿಗಳಿಗಾಗಿ ಸರ್ಕಾರ ಬರೋಬ್ಬರಿ 3 ಲಕ್ಷ ರೂಪಾಯಿವರೆಗೆ ಸಾಲ ನೀಡುವ ಗೃಹಲಕ್ಷ್ಮಿ ವಿವಿಧೋದ್ದೇಶ ಸಹಕಾರ ಸಂಘ (ಬ್ಯಾಂಕ್‌) ಸ್ಥಾಪನೆ ಮಾಡುತ್ತಿದೆ. ಸದ್ಯ ಅಧಿಕೃತವಾಗಿ ಬ್ಯಾಂಕ್‌ಗೆ ಸಚಿವ ಸಂಪುಟ ಇದಕ್

28 Feb 2026 4:51 pm
ಬೆಳಗಾವಿ : ದ್ವಿತೀಯ ಪಿಯುಸಿ ಮೊದಲ ಪರೀಕ್ಷೆ ದಿನವೇ ಹೃದಯಾಘಾತದಿಂದ ವಿದ್ಯಾರ್ಥಿನಿ ಸಾವು

ಇಂದಿನಿಂದ ದ್ವಿತೀಯ ಪಿಯುಸಿ ಪರೀಕ್ಷೆ ಆರಂಭವಾಗಿದೆ. ವಿದ್ಯಾರ್ಥಿಗಳು ನಾನಾ ಕನಸುಗಳನ್ನು ಹೊತ್ತು ಪರೀಕ್ಷೆ ಬರೆಯುತ್ತಿದ್ದಾರೆ. ಚೆನ್ನಾಗಿ ಪರೀಕ್ಷೆ ಬರೆಯಬೇಕೆಂಬ ಉತ್ಸಾಹದಲ್ಲಿದ್ದ ವಿದ್ಯಾರ್ಥಿನಿಯೋರ್ವಳು ಹೃದಯಾಘಾತದ

28 Feb 2026 4:43 pm
ರಾಜ್ಯದಲ್ಲಿದ್ದಾರೆ 37.48 ಲಕ್ಷ ಮಂದಿ ವಸತಿ ರಹಿತರು: 4 ವರ್ಷಗಳಲ್ಲಿ ಸರ್ಕಾರದಿಂದ ನಿರ್ಮಾಣವಾಗಿದ್ದು 5 ಲಕ್ಷ ಮನೆಗಳು

ತಮ್ಮದೇ ಆದ ಸೂರೊಂದನ್ನು ಹೊಂದುವುದು ಎಲ್ಲರ ಆಸೆ. ಆದರೆ ರಾಜ್ಯದಲ್ಲಿ 37.48 ಲಕ್ಷ ಜನರಿಗೆ ಸ್ವಂತದೊಂದು ಸೂರು ಇಲ್ಲ ಹಾಗೂ ನಿವೇಶನವೂ ಇಲ್ಲವಾಗಿದೆ. ಮನೆ ಇಲ್ಲದವರಿಗೆ ಮನೆ ನೀಡಲು ರಾಜ್ಯ ಸರ್ಕಾರದಲ್ಲಿ ಹಲವು ಯೋಜನೆಗಳು ಇವೆ. ಆದರೆ

28 Feb 2026 4:41 pm
ಮಾರ್ಚ್‌ 2026 ಬ್ಯಾಂಕ್ ರಜೆಗಳು: ಯುಗಾದಿ ಸೇರಿ 5 ಹಬ್ಬ, 10 ದಿನ ಸೇವೆ ಬಂದ್! 2 ಬಾರಿ ಸರಣಿ ರಜೆಗೆ ಅವಕಾಶ

ಕರ್ನಾಟಕದಲ್ಲಿ ಮಾರ್ಚ್‌ನಲ್ಲಿ ವಾತಾಂತ್ಯ ಸೇರಿ 10 ದಿನ ಬ್ಯಾಂಕ್‌ ರಜೆ ಇದೆ. ಯುಗಾದಿ, ರಂಜಾನ್, ಹೋಳಿ, ರಾಮನವಮಿ, ಮಾಹಾವೀರ ಜಯಂತಿ ಹಬ್ಬಗಳಿವೆ. ಇನ್ನು 2 ಬಾರಿ ಸರಣಿ ರಜೆಗೆ ಅವಕಾಶ ಇದೆ. ಇನ್ನೂ ಹೋಳಿಗೆ ಸರ್ಕಾರಿ ವಲಯ ರಜೆ ನೀಡಿಲ್ಲ

28 Feb 2026 4:01 pm
ನಾಯಕತ್ವ ಗೊಂದಲದ ನಡುವೆಯೂ 17 ನೇ ದಾಖಲೆ ಬಜೆಟ್ ಗೆ ಸಿದ್ದರಾಮಯ್ಯ ಅಂತಿಮ ಟಚ್: ಈ ಬಾರಿ ಏನು ವಿಶೇಷತೆ?

ಮಾರ್ಚ್ 6 ರಂದು ಸಿಎಂ ಸಿದ್ದರಾಮಯ್ಯ ಅವರು 17 ನೇ ಬಜೆಟ್ ಮಂಡನೆ ಮಾಡಲಿದ್ದಾರೆ. ಈ ಬಾರಿಯ ಬಜೆಟ್ ಮತ್ತೊಂದು ದಾಖಲೆ ಬಜೆಟ್ ಮಂಡನೆ ಮಾಡಲಿದ್ದಾರೆ. ಈ ನಿಟ್ಟಿನಲ್ಲಿ ಅಂತಿಮ ಹಂತದ ಸಿದ್ದತೆಗಳು ನಡೆಯುತ್ತಿವೆ. ವಿವಿಧ ಇಲಾಖೆಗಳ ಸಚಿವ

28 Feb 2026 3:55 pm
ಶಸ್ತ್ರ, ಅಸ್ತ್ರಗಳು ಇಲ್ಲದಿರುವಾಗ ಶಸ್ತ್ರ ತ್ಯಾಗದ ಮಾತೇಕೆ, ಹಣೆಯಲ್ಲಿ ಬರೆದಿದ್ದರೆ ಅಣ್ಣ ಸಿಎಂ ಆಗುತ್ತಾರೆ: ಡಿಕೆ ಸುರೇಶ್

ಭೋಜನಕೂಟ ಸೇರಿದ ಶಾಸಕರು ನಾಯಕತ್ವದ ವಿಚಾರದಲ್ಲಿ ಸ್ಪಷ್ಟನೆ ಕೇಳಿದ್ದಾರೆ ಎಂದಾಗ, ನಾನು ಊರಲ್ಲಿ ಇರಲಿಲ್ಲ. ನನಗೆ ಈ ಬಗ್ಗೆ ಮಾಹಿತಿ ಇಲ್ಲ. ಅವರು ಯಾವ ತೀರ್ಮಾನ ಕೈಗೊಂಡಿದ್ದಾರೆ, ಯಾವ ಹೇಳಿಕೆ ಕೊಟ್ಟಿದ್ದಾರೆ ಎಂಬುದೂ ಗೊತ್ತಿಲ

28 Feb 2026 3:35 pm
ಮಾ. 3 ಚಂದ್ರಗ್ರಹಣ: ದೇಗುಲಗಳ ದರ್ಶನ ಸಮಯದಲ್ಲಿ ವ್ಯತ್ಯಾಸ, ಕುಕ್ಕೆ, ಧರ್ಮಸ್ಥಳದಲ್ಲಿ ಹೀಗಿರಲಿದೆ

ಮಾರ್ಚ್ 3 ರಂದು ಅಪರಾಹ್ನ ಚಂದ್ರಗ್ರಹಣ ಸಂಭವಿಸಲಿದೆ. ತಿರುಪತಿ ತಿರುಮಲ, ಶ್ರೀಶೈಲ, ಕಣಿಪಾಕಂ, ಕುಕ್ಕೆ ಸುಬ್ರಹ್ಮಣ್ಯ, ಧರ್ಮಸ್ಥಳ, ಸೇರಿದಂತೆ ನಾಡಿನ ಪ್ರಮುಖ ದೇಗುಲಗಳ ದರ್ಶನ ಸಮಯ ಹಾಗೂ ಸೇವೆಯಲ್ಲಿ ವ್ಯತ್ಯಾಸವಾಗಲಿದೆ. ಸಮಯದ

28 Feb 2026 3:33 pm
ಮೈಸೂರು ರೇಷ್ಮೆ ಕಾರ್ಖಾನೆಗೆ ಆಪತ್ತು : ತಿ. ನರಸೀಪುರದ ಕೆಎಸ್‌ಐಸಿ ಆವರಣದಲ್ಲಿ ಸ್ಟೇಡಿಯಂಗೆ ಜಾಗ, ರಾಜಕೀಯ ಸ್ವರೂಪ ಪಡೆದ ಜಾಗ ವಿವಾದ!

ಮೈಸೂರು ಸಿಲ್ಕ್ ನೂಲು ತಯಾರಿಕಾ ಘಟಕದ ಜಾಗ ಕೊಟ್ಟು ಆ ಜಾಗದಲ್ಲಿ ಕ್ರೀಡಾಂಗಣ ನಿರ್ಮಾಣಕ್ಕೆ ಹೊರಟಿರುವ ರಾಜ್ಯ ಸರ್ಕಾರದ ನಿರ್ಧಾರವನ್ನು ನೌಕರರು ವಿರೋಧೀಸಿದ್ದಾರೆ. ಬೃಹತ್ ಪ್ರತಿಭಟನೆ ನಡೆಸುತ್ತಿದ್ದಾರೆ. ಇದರೀಂದ ಯೋಜನೆಗೆ

28 Feb 2026 3:04 pm
ಯೋಧನ ಅಂತಿಮ ಸಂಸ್ಕಾರಕ್ಕೆ ಬಂದವರಿಗೆ ಅಸ್ಪೃಶ್ಯತೆಯ ಅವಮಾನ: ಬಾಗಲಕೋಟೆಯ ಅಂಗಡಿ-ಹೋಟೆಲ್ ಬಂದ್, ಕ್ಯಾಶ್ ತೆಗೆದುಕೊಳ್ಳಲು ನಕಾರ!

ಸೈನಿಕ ದೇಶಕ್ಕಾಗಿ ತನ್ನ ಪ್ರಾಣವನ್ನೇ ಪಣಕ್ಕಿಟ್ಟು ಹೋರಾಡುವವನು. 20 ವರ್ಷಗಳ ಕಾಲ ಕುಟುಂಬದಿಂದ ದೂರ ಇದ್ದು, ದೇಶ ಕಾಯ್ದಿದ್ದ ಭಾರತಾಂಬೆಯ ಮಗನಿಗೆ ಕಡೆಗಾಲದಲ್ಲೂ ಗೌರವ ಸಿಗದಿರುವ ದುರಂತ ಕತೆ ಇದು, ಆತನ ಅಂತಿಮ ಸಂಸ್ಕಾರಕ್ಕಾಗಿ

28 Feb 2026 2:33 pm
ಪಾಕಿಸ್ತಾನ- ಅಫ್ಘಾನಿಸ್ತಾನ ಯುದ್ಧ: 300 ಕ್ಕೂ ಅಧಿಕ ತಾಲಿಬಾನಿಗಳನ್ನು ಹತ್ಯೆ ಮಾಡಲಾಗಿದೆ ಎಂದ ಪಾಕ್ ಸೇನೆ

ಪಾಕಿಸ್ತಾನ ಹಾಗೂ ಅಫ್ಘಾನಿಸ್ತಾನದ ನಡುವಿನ ಯುದ್ಧ ತೀವ್ರ ಸ್ವರೂಪವನ್ನು ಪಡೆದುಕೊಂಡಿದೆ. ಪಾಕಿಸ್ತಾನದ ಸೇನಾ ಕಾರ್ಯಾಚರಣೆಯಲ್ಲಿ 300 ಕ್ಕೂ ಅಧಿಕ ತಾಲಿಬಾನಿಗಳನ್ನು ಹತ್ಯೆ ಮಾಡಲಾಗಿದೆ ಎಂದ ಪಾಕ್ ಸೇನೆ ಹೇಳಿಕೊಂಡಿದೆ. ಈ ನಡುವ

28 Feb 2026 2:31 pm
ಇರಾನ್ ರಾಜಧಾನಿ ಟೆಹರಾನ್ ಮೇಲೆ ಇಸ್ರೇಲ್ ಕ್ಷಿಪಣಿ ದಾಳಿ ; ನಗರದಲ್ಲಿ ಸರಣಿ ಸ್ಪೋಟಗಳು

ಇರಾನ್ ರಾಜಧಾನಿ ಟೆಹರಾನ್ ಮೇಲೆ ಇಸ್ರೇಲ್ ಕ್ಷಿಪಣಿ ದಾಳಿ ನಡೆಸಿ ಸಂಘರ್ಷ ಹುಟ್ಟು ಹಾಕಿದೆ. ಇರಾನ್‌ನ ಸರ್ವೋಚ್ಚ ನಾಯಕ ಮತ್ತು ಅಧ್ಯಕ್ಷರ ಭವನಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದೆ. ಟೆಹರಾನ್ ನಗರದಲ್ಲಿ ಸರಣಿ ಸ್ಫೋಟಗಳು

28 Feb 2026 1:59 pm
ಮೋದಿಗೆ 10ಕೋಟಿ ಫಾಲೋವರ್ಸ್- What is the Use ಎಂದ ಪ್ರಕಾಶ್ ರಾಜ್ : ಬರ್ನಲ್ ಬೇಕಾ ಎಂದ ಅಣ್ಣಾಮಲೈ

Annamalai Vs Prakash Raj : ಇತ್ತೀಚೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ವಿಶೇಷ ಸಾಧನೆಯನ್ನು ಮಾಡಿದ್ದರು. ಇನ್ಸ್ಟಾಗ್ರಾಂನಲ್ಲಿ ನೂರು ಮಿಲಿಯನ್ ಫಾಲೋವರ್ಸ್ ಅನ್ನು ಹೊಂದಿರುವ ವಿಶ್ವದ ಮೊದಲ ನಾಯಕರಾಗಿ ಹೊರಹೊಮ್ಮಿದ್ದರು. ಇದನ್ನು, ಬಿಜೆಪಿ

28 Feb 2026 1:09 pm
ಕ್ಷೇತ್ರ ಪುನರ್‌ ವಿಂಗಡಣೆ ನಡೆಯುವ ಸಾಧ್ಯತೆ ; ಹೊಸನಗರ ಕ್ಷೇತ್ರ ಹೋರಾಟಗಾರರಿಗೆ ಆಶಾಕಿರಣ

ಹೊಸನಗರ ವಿಧಾನಸಭಾ ಕ್ಷೇತ್ರ ಮರುಸ್ಥಾಪನೆಗೆ ಆಗ್ರಹಿಸಿ ಸರಕಾರದ ಗಮನ ಸೆಳೆಯಲು ಏಪ್ರಿಲ್‌ 5 ಮತ್ತು 6 ರಂದು ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಕಲಗೋಡು ರತ್ನಾಕರ ತಿಳಿಸಿದ್ದಾರೆ. ಹೊಸನ

28 Feb 2026 1:03 pm
ಕಾಂಗ್ರೆಸ್‌ ನಲ್ಲಿ ಪದೇ ಪದೇ ಮುನ್ನೆಲೆಗೆ ಬರುತ್ತಿದೆ ದಲಿತ ನಾಯಕತ್ವ ಚರ್ಚೆ: ಉದ್ದೇಶ ಏನು, ಯಾರಿಗೆ ಲಾಭ?

ರಾಜ್ಯದಲ್ಲಿ ಮತ್ತೆ ಮತ್ತೆ ದಲಿತ ಸಿಎಂ ಚರ್ಚೆ ಮುನ್ನೆಲೆಗೆ ಬರುತ್ತಿದೆ. ಯಾವಾಗ ನಾಯಕತ್ವ ಬದಲಾವಣೆ ಚರ್ಚೆ ಆರಂಭಗೊಳ್ಳುತ್ತೋ ಅದೇ ಸಂದರ್ಭದಲ್ಲಿ ದಲಿತ ಸಿಎಂ ಚರ್ಚೆಯೂ ಶುರುವಾಗುತ್ತದೆ. ದಲಿತ ಸಿಎಂ ರೇಸ್ ನಲ್ಲಿ ಹಲವು ಜನರು

28 Feb 2026 12:45 pm
ಗೆದ್ದರಷ್ಟೇ ಸಾಲದು, ಪವಾಡವೇ ನಡೆಯಬೇಕು : ಪಾಕಿಸ್ತಾನದ ಸೆಮಿಫೈನಲ್ ಹಾದಿಗೆ ’ಖುದ್ರತ್ ಕಾ ನಿಜಾಮ್’ಸಾಥ್

Pak Semi Final entry calculation : ನ್ಯೂಜಿಲ್ಯಾಂಡ್ ವಿರುದ್ದ ಇಂಗ್ಲೆಂಡ್ ಗೆದ್ದ ನಂತರ, ಪಾಕಿಸ್ತಾನದ ಸೆಮಿಫೈನಲ್ ಆಸೆ ಇನ್ನೂ ಜೀವಂತವಾಗಿದೆ. ಶನಿವಾರ ನಡೆಯುವ ಶ್ರೀಲಂಕಾ ವಿರುದ್ದದ ಪಂದ್ಯ ಪಾಕಿಸ್ತಾನಕ್ಕೆ ನಿರ್ಣಾಯಕವಾಗಲಿದೆ. ಶ್ರೀಲಂಕಾ ವಿರ

28 Feb 2026 12:12 pm
ಪಾಕಿಸ್ತಾನ - ಅಘ್ಫಾನಿಸ್ತಾನ ಯುದ್ಧದ ನಡುವೆ ಪಾಕ್ ನಾಯಕತ್ವ ಹೊಗಳಿದ ಟ್ರಂಪ್! ಮಧ್ಯಪ್ರವೇಶದ ಬಗ್ಗೆ ಏನಂದ್ರು

ಪಾಕಿಸ್ತಾನ ಹಾಗೂ ಅಘ್ಫಾನಿಸ್ತಾನದ ನಡುವಿನ ಯುದ್ಧದ ಸಂದರ್ಭದಲ್ಲೇ ಪಾಕಿಸ್ತಾನದ ನಾಯಕತ್ವವನ್ನು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೊಗಳಿದ್ದಾರೆ. ಈ ಮೂಲಕ ಪರೋಕ್ಷವಾಗಿ ಅಮೆರಿಕಾ ಪಾಕಿಸ್ತಾನದ ಜೊತೆಗೆ ನಿಲ್ಲಲಿದೆ ಎಂ

28 Feb 2026 11:25 am
ರಾಜ್ಯ ಬಿಜೆಪಿಗೆ ಗೌಡರ ಪವರ್‌ಫುಲ್ ಸಂದೇಶ: 'HDK ಸಿಎಂ ಆಗುವುದು ಅಮಿತ್ ಶಾ ಕೈಯಲ್ಲಿದೆ’ ಎಂದಿದ್ದರ ಹಿಂದಿನ ಒಳಗುಟ್ಟೇನು?

Who Is Next CM In BJP - JDS Alliance : ನನ್ನ ಮಗ ಮುಖ್ಯಮಂತ್ರಿ ಆಗಲು ಸಂಖ್ಯಾಬಲ ಬೇಕಲ್ಲವೇ? ಅದೇನಿದ್ದರೂ, ಎಲ್ಲವೂ ಮೈತ್ರಿಕೂಟದ ತೀರ್ಮಾನ ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ್ರು, ಕುಮಾರಸ್ವಾಮಿ ಮುಂದಿನ ಮುಖ್ಯಮಂತ್ರಿ ಆಯ್ಕೆಯ ವಿಚಾರದಲ್ಲಿ

28 Feb 2026 11:22 am
ದಾಂಪತ್ಯ ಜೀವನಕ್ಕೆ ಕಾಲಿಟ್ಟ ಭರತನಾಟ್ಯ ಕಲಾವಿದೆ ಶ್ರೇಯಾ ಬಾಲಾಜಿ - ಅನಿರುದ್ಧ್ ಶಾಸ್ತ್ರಿ

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಭರತನಾಟ್ಯ ಕಲಾವಿದೆ ಶ್ರೇಯಾ ಬಾಲಾಜಿ - ಅನಿರುದ್ಧ್ ಶಾಸ್ತ್ರಿ

28 Feb 2026 10:28 am
Gold Rate Hike: 10 ಗ್ರಾಂ ಚಿನ್ನದ ಬೆಲೆಯಲ್ಲಿ ಇಂದು (ಫೆ,28) ಏಕಾಏಕಿ 3160 ರೂ. ಹೆಚ್ಚಳ: ಬೆಳ್ಳಿ ಬೆಲೆಯೂ 10 ಸಾವಿರ ಹೆಚ್ಚಳ

ತಿಂಗಳಾಂತ್ಯದಲ್ಲಿ ಚಿನ್ನದ ಬೆಲೆ ಭಾರಿ ಏರಿಕೆ ಆಗುವ ಮೂಲಕ ಚಿನ್ನಾಭರಣ ಪ್ರಿಯರಿಗೆ ನಿರಾಸೆ ಮೂಡಿಸಿದೆ. ಅಮೆರಿಕ-ಿರಾನ್ ಮಾತುಕತೆಗಳು, ಜಾಗತಿಕ ಮಾರುಕಟ್ಟೆಗಳ ಏರಿಳಿತದ ಪ್ರಭಾವದಿಂದ ಚಿನ್ನದ ಬೆಲೆ ಏರಿಕೆಯಾಗಿದೆ.

28 Feb 2026 10:24 am
ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಸಿದ್ದರಾಮಯ್ಯ ಶುಭ ಹಾರೈಕೆ: ಆತ್ಮವಿಶ್ವಾಸದಿಂದ ಪರೀಕ್ಷೆ ಎದುರಿಸಲು ಕರೆ

ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಶನಿವಾರದಿಂದ ಪರೀಕ್ಷೆ ಆರಂಭಗೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಭ ಹಾರೈಕೆ ಮಾಡಿದ್ದಾರೆ. ವಿದ್ಯಾ

28 Feb 2026 9:55 am