ತೆಲಂಗಾಣದಲ್ಲಿ ಚುನಾವಣೆ ಭರವಸೆ ಈಡೇರಿಸಲು 500ಕ್ಕೂ ಹೆಚ್ಚು ಬೀದಿ ನಾಯಿಗಳನ್ನು ಕೊಂದ ಘಟನೆ ವರದಿಯಾಗಿದೆ. ಕಮರೆಡ್ಡಿ ಮತ್ತು ಹನ್ಮಗೊಂಡ ಜಿಲ್ಲೆಗಳಲ್ಲಿ ಈ ಹತ್ಯೆಗಳು ನಡೆದಿವೆ. ಗ್ರಾಮ ಪಂಚಾಯಿತಿ ಚುನಾವಣೆಗೂ ಮುನ್ನ ನೀಡಿದ ಭರ
'ಧುರಂಧರ್' ಚಿತ್ರದ FA9LA ಹಾಡಿನಿಂದ ಖ್ಯಾತಿ ಪಡೆದ ಬಹರೇನ್ ಮೂಲದ ಫ್ಲಿಪರಾಚಿ ಅಲಿಯಾಸ್ ಹುಸ್ಸಮ್ ಅಸೀಮ್ ಅವರು ಮಾರ್ಚ್ 14, 2026 ರಂದು ಬೆಂಗಳೂರಿನಲ್ಲಿ ತಮ್ಮ ಮೊದಲ ಭಾರತೀಯ ಸಂಗೀತ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ. ಆ ಕಾರ್ಯಕ್
ನವಿಮುಂಬೈ: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ ಉದ್ಘಾಟನಾ ಪಂದ್ಯ ಸೋತರೂ ಬಳಿಕ ಲಯಕ್ಕೆ ಮರಳಿದ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡ ನಲ್ಲಿ ಸತತ ಎರಡನೇ ಜಯ ದಾಖಲಿಸಿದೆ. ನಾಯಕಿ ಹರ್ಮನ್ ಪ್ರೀತ್ ಕೌರ್ ಅವರ ಭರ್ಜರ
Rohit Sharma, Virat Kohli's rift with Gautam Gambhir- ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಹಾಗೂ ಗೌತಮ್ ಗಂಭೀರ್ ಅವರ ನಡುವೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ ಎಂದು ಟೀಂ ಇಂಡಿಯಾದ ಬ್ಯಾಟಿಂಗ್ ಕೋಚ್ ಸಿತಾಂಶು ಕೋಟಕ್ ಸ್ಪಷ್ಟಪಡಿಸಿದ್ದಾರೆ. ಮಾಧ್ಯಮ ವರದಿಗಳಲ್
ಇರಾನ್ ಜೊತೆ ವ್ಯಾಪಾರ ಮಾಡುವ ಯಾವುದೇ ದೇಶದ ಮೇಲೆ ಶೇ. 25ರಷ್ಟು ಹೆಚ್ಚುವರಿ ಸುಂಕ ವಿಧಿಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ. ಇರಾನ್ನ ಖಮೇನಿ ಆಡಳಿತದ ಮೇಲೆ ಒತ್ತಡ ಹೇರುವ ಉದ್ದೇಶದಿಂದ ಈ ನಿರ್ಧಾರ
ಅಮೆರಿಕದ ವಿಶ್ವವಿದ್ಯಾಲಯದಲ್ಲಿ ಭಾರತೀಯ ವಿದ್ಯಾರ್ಥಿಗಳು ತಾರತಮ್ಯ ಎದುರಿಸಿದ್ದಾರೆ. ಪಲಕ್ ಪನೀರ್ ವಾಸನೆಗೆ ಸಂಬಂಧಿಸಿದ ಘಟನೆ ದೊಡ್ಡ ವಿವಾದಕ್ಕೆ ಕಾರಣವಾಯಿತು. ಇದರಿಂದಾಗಿ ಇಬ್ಬರು ವಿದ್ಯಾರ್ಥಿಗಳು ಅಮೆರಿಕ ತೊರೆದರು. ವ
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಲ್ಲಿ ಸಾವಿ ರ ನ್ಯೂನ್ಯತೆಗಳಿವೆ. ಆದರೆ ತಮಗೆ ಸರಿ ಎನಿಸಿದ್ದನ್ನು ಮಾಡುವ ಅವರ ಎದೆಗಾರಿಕೆಯನ್ನು ಎಲ್ಲರೂ ಮೆಚ್ಚಲೇಬೇಕು. ಇರಾನ್ ಪ್ರತಿಭಟನೆಗಳಿಗೆ ಬಹಿರಂಗವಾಗಿ ಬೆಂಬಲ ಘೋಷಿಸಿರ
ಸಂಕ್ರಾಂತಿ ಹಬ್ಬಕ್ಕಾಗಿ ಬೆಂಗಳೂರಿನ ಮಾರುಕಟ್ಟೆಗಳಲ್ಲಿ ಖರೀದಿ ಭರಾಟೆ ಜೋರಾಗಿದೆ. ಕಬ್ಬು, ಗೆಣಸು, ಅವರೆಕಾಯಿ, ಕಡಲೆಕಾಯಿ ಮುಂತಾದವುಗಳ ಆಗಮನದಿಂದ ಸುಗ್ಗಿಯ ಸಂಭ್ರಮ ಹೆಚ್ಚಿದೆ. ಸೇವಂತಿಗೆ, ಅವರೆಕಾಯಿ ದರ ಇಳಿಕೆಯಾಗಿದ್ದು,
Ali Khan Statement On Indian Visa- ಪಾಕಿಸ್ತಾನ ಮೂಲದ ಅಮೆರಿಕ ಕ್ರಿಕೆಟ್ ತಂಡದ ಪ್ರಮುಖ ಮಧ್ಯಮ ವೇಗದ ಬೌಲರ್ ಅಲಿ ಖಾನ್ಗೆ ಭಾರತ ಪ್ರವೇಶಿಸಲು ವೀಸಾ ನಿರಾಕರಿಸಲಾಗಿದೆ ಎಂದು ಹೇಳಲಾಗಿದೆ. ಇದರಿಂದಾಗಿ ಮುಂಬರುವ ಟಿ20 ವಿಶ್ವಕಪ್ನಲ್ಲಿ ಅವರ ಆಟದ ಬಗ
ಬೆಂಗಳೂರು ಹೊರವಲಯದ ಕಗ್ಗಲೀಪುರದಲ್ಲಿ ಸರ್ಕಾರಿ ಜಮೀನು ಮತ್ತು ಕೆರೆ ಒತ್ತುವರಿ ಆರೋಪ ಪ್ರಕರಣದಲ್ಲಿ ಆರ್ಟ್ ಆಫ್ ಲಿವಿಂಗ್ನ ಶ್ರೀ ರವಿಶಂಕರ್ ಗುರೂಜಿಗೆ ಹೈಕೋರ್ಟ್ ತಾತ್ಕಾಲಿಕ ರಿಲೀಫ್ ನೀಡಿದೆ. ಬಿಎಂಟಿಎಫ್ಗೆ ಜನವರಿ 21ರವ
ಭಾರತದೊಂದಿಗಿನ ಗಡಿ ವಿವಾದವನ್ನು ಜೀವಂತವಾಗಿಟ್ಟುಕೊಳ್ಳುವುದನ್ನೇ ತನ್ನ ನೀತಿಯನ್ನಾಗಿ ಮಾಡಿಕೊಂಡಿರುವ ಚೀನಾ, ಶಕ್ಸಗಮ್ ಕಣಿವೆಯಲ್ಲಿ ರಸ್ತೆ ನಿರ್ಮಾಣ ಕಾರ್ಯವನ್ನುಆರಂಭಿಸಿದೆ. ಚೀನಾ ಈ ನಡೆಯನ್ನು ಭಾರತ ವಿರೋಧಿಸಿದ್ದು,
ಸೂರಜ್-ರಾಶಿಕಾ ಶೆಟ್ಟಿ ಜೋಡಿ ಬಗ್ಗೆ ತಮ್ಮ ಏನಂದ್ರು ನೋಡಿ!
ನೈರುತ್ಯ ರೈಲ್ವೆಯು ಡೀಸೆಲ್ ರೈಲುಗಳನ್ನು ವಿದ್ಯುತ್ ರೈಲುಗಳಾಗಿ ಪರಿವರ್ತಿಸುವ ಕೆಲಸವನ್ನು ವೇಗಗೊಳಿಸಿದೆ. ಬೆಂಗಳೂರು ವಿಭಾಗದಲ್ಲಿ ಶೇಕಡಾ 99ರಷ್ಟು ವಿದ್ಯುದ್ದೀಕರಣ ಪೂರ್ಣಗೊಂಡಿದೆ. ದೇಶದ ರೈಲ್ವೆ ಜಾಲವನ್ನು 2030ರೊಳಗೆ ಸಂ
ʻಆʼ ಮನುಷ್ಯನ ಜೊತೆ ಮತ್ತೆ ಮಾತಾಡಲ್ಲ?’ ರಾಶಿಕಾ ಶೆಟ್ಟಿ ಹೀಗೇಳಿದ್ದು ಯಾರಿಗೆ?
India Vs New Zealand 2nd ODI- ಪ್ರವಾಸಿ ನ್ಯೂಜಿಲೆಂಡ್ ವಿರುದ್ಧ ಮೊದಲ ಏಕದಿನ ಪಂದ್ಯದಲ್ಲಿ ಗೆದ್ದು ಸರಣಿಯಲ್ಲಿ ಮುನ್ನಡೆ ಸ್ಥಾಪಿಸಿರುವ ಭಾರತ ತಂಡ ಇದೀಗ ಏರಡನೇ ಪಂದ್ಚವನ್ನೂ ಗೆಲ್ಲುವ ಉತ್ಸಾಹದಲ್ಲಿದೆ.ರಾಜ್ ಕೋಟ್ ನಲ್ಲಿ ನಡೆಯಲಿರುವ ಪಂದ್
ಇರಾನ್ ಅಕ್ಷರಶಃ ಹೊತ್ತಿ ಉರಿಯುತ್ತಿದೆ. ಇರಾನ್ ರಕ್ತ ಕ್ರಾಂತಿಯ ಹೊಸ್ತಿಲಿಗೆ ಬಂದು ನಿಂತಿದ್ದು, ಖಮೇನಿ ಆಡಳಿತ ವಿರುದ್ಧದ ಹಿಂಸಾತ್ಮಕ ಪ್ರತಿಭಟನೆಗಳು ನಿಲ್ಲುವ ಲಕ್ಷಣ ಕಾಣುತ್ತಿಲ್ಲ. ಎರಡು ವಾರಗಳಿಂದ ನಿರಂತರವಾಗಿ ನಡೆ
ಬಿಗ್ಬಾಸ್ ಗೆಲ್ಲೋದು ಪಕ್ಕಾ ಯಾರು? ಧೃವಂತ್, ಅಶ್ವಿನಿಗೆ ಜನ್ರು ಕೊಟ್ಟ ಮಾರ್ಕ್ಸ್ ಎಷ್ಟು? ಗಿಲ್ಲಿಗೆ ಸಿಕ್ಕಿದ್ದೆಷ್ಟು?
Sleep benefits : ಸರಿಯಾಗಿ ನಿದ್ದೆ ಮಾಡುವುದರಿಂದ ದೇಹಕ್ಕಿದೆ ಈ 5 ಲಾಭಗಳು|Dr Sandeep Benkal
ಟಾಟಾ ಮೋಟಾರ್ಸ್ 2026ರ ಟಾಟಾ ಪಂಚ್ ಫೇಸ್ಲಿಫ್ಟ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಇದರ ಆರಂಭಿಕ ಬೆಲೆ 5.59 ಲಕ್ಷ ರೂಪಾಯಿ ಆಗಿದೆ. ಬಾಹ್ಯವಾಗಿ ಇದು ಪಂಚ್ ಇವಿ ಮಾದರಿಯ ವಿನ್ಯಾಸವನ್ನು ಪಡೆದುಕೊಂಡಿದ್ದು, ಒಳಾಂಗಣದಲ್ಲಿ ದೊಡ್ಡ
ಇಸ್ರೋದ ಪಿಎಸ್ಎಲ್ವಿ-ಸಿ62 ರಾಕೆಟ್ ಉಡಾವಣೆ ವಿಫಲವಾದರೂ, ಒಂದು ಉಪಗ್ರಹ ಪವಾಡವೆಂಬಂತೆ ಬದುಕಿದೆ. ಈ ಉಪಗ್ರಹವು ಬಾಹ್ಯಾಕಾಶದಿಂದ ಭೂಮಿಗೆ ಯಶಸ್ವಿಯಾಗಿ ಸಂಕೇತಗಳನ್ನು ರವಾನಿಸುತ್ತಿದೆ. ರಾಕೆಟ್ ವೈಫಲ್ಯದಲ್ಲಿ ಉಪಗ್ರಹಗಳು ನ
ಮೂಡುಗೆರೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕಿ ನಯನಾ ಮೋಟಮ್ಮ ಅವರಿಗೆ ಅಶ್ಲೀಲವಾಗಿ ಸಾಮಾಜಿಕ ಜಾಲತಾಣದಲ್ಲಿ ಕಾಮೆಂಟ್ ಮಾಡಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಅವರು ಹಂಚಿಕೊಂಡಿದ್ದ ಫೋಟೋಗೆ ಕೆಟ್ಟದಾಗಿ ಕಿಡಿಗೇಡಿಗಳು ಕ
ಈ ಕಾಯ್ದೆ ಜಾರಿ ಅಸಾಧ್ಯ ಎಂದು ಆಂಧ್ರ ಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಅವರು ಹೇಳಿದ್ದಾರೆ ಎಂಬ ವರದಿಯನ್ನು ಮಾಧ್ಯಮಗಳಲ್ಲಿ ನೋಡಿದ್ದೇನೆ. ಮನರೇಗಾ ಯೋಜನೆಯಲ್ಲಿ ಬರಗಾಲ ಪೀಡಿತ ಪ್ರದೇಶಗಳಲ್ಲಿ 150 ದಿನಗಳ ಕಾಲ ಉದ್ಯೋಗ ನೀಡುವ
ಫೆಬ್ರವರಿ 13 ಕ್ಕೆ ಹಾವೇರಿಯಲ್ಲಿ ಸಾಧನಾ ಸಮಾವೇಶ ನಡೆಸಲು ತೀರ್ಮಾನ ಮಾಡಲಾಗಿದೆ. ಅಲ್ಲದೆ, ಮಾರ್ಚ್ ತಿಂಗಳ ಮೊದಲ ವಾರದಲ್ಲಿ ಬಜೆಟ್ ಮಂಡನೆ ಮಾಡಲು ಸಿಎಂ ಸಿದ್ದರಾಮಯ್ಯ ಸಿದ್ದತೆ ಮಾಡಿಕೊಂಡಿದ್ದಾರೆ. ಮೈಸೂರಿನಲ್ಲಿ ಈ ಕುರಿತಾಗಿ
ಕರ್ನಾಟಕದಲ್ಲಿ ಗೃಹಲಕ್ಷ್ಮಿ ಯೋಜನೆ ಈಗ ಮಹಿಳಾ ಉದ್ಯಮಿಗಳಿಗೂ ವಿಸ್ತರಿಸಿದೆ. 'ಗೃಹಲಕ್ಷ್ಮಿ ಡಿಜಿಟಲ್ ಮಾರ್ಕೆಟಿಂಗ್' ಎಂಬ ನೂತನ ಉಪಕ್ರಮವು ಮಹಿಳೆಯರು ತಯಾರಿಸಿದ ಉತ್ಪನ್ನಗಳನ್ನು ಜಾಗತಿಕ ಮಟ್ಟದಲ್ಲಿ ಮಾರಾಟ ಮಾಡಲು ಅವಕಾಶ
Bangalore Secret: ಪುರಾತನ ದೇವಾಲಯಗಳನ್ನ ನೋಡಬೇಕು, ಶಿಲ್ಪಕಲಾಕೃತಿಗಳ ಸಂಪತ್ತುಗಳನ್ನು ಕಣ್ತುಂಬಿಕೊಳ್ಬೇಕು ಅಂದ್ರೆ ನಾವು ಯಾವ್ಯಾವುದೋ ಊರುಗಳಿಗೆ ಪ್ರಯಾಣಿಸಬೇಕಿಲ್ಲ. ನಮ್ಮದೇ ರಾಜಧಾನಿ ಬೆಂಗಳೂರಿನ ಹಲಸೂರಿನಲ್ಲಿಯೇ ಪುರಾಣಪ್ರಸಿ
ಯುಜುವೇಂದ್ರ ಚಹಲ್ ರಿಯಾಲಿಟಿ ಶೋನಲ್ಲಿ ಕಾಣಿಸಿಕೊಳ್ತಾರಂತೆ! ಅದರಲ್ಲಿ ಧನಶ್ರೀ ವರ್ಮಾ ಕೂಡಾ ಇರ್ತಾರಂತೆ! ಹೌದಾ? ಹೀಗೆ ಕಳೆದ ಕೆಲ ದಿನಗಳಿಂದ ಹೀಗೊಂದು ಸದ್ದಿ ಹರಿದಾಡಿದ್ದೇ ಹರಿದಾಡಿದ್ದು. ಕೊನೆಗೆ ಯುಜುವೇಂದ್ರ ಚಹಲ್ ಅವರೇ
ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್ನ್ಯೂಸ್. ಬಿಎಂಆರ್ಸಿಎಲ್ 1, 3 ಮತ್ತು 5 ದಿನಗಳ ಅನ್ಲಿಮಿಟೆಡ್ ಕ್ಯೂಆರ್ ಕೋಡ್ ಪಾಸ್ ಸೇವೆ ಆರಂಭಿಸಿದೆ. ಇದರಿಂದ ಸ್ಮಾರ್ಟ್ ಕಾರ್ಡ್ಗಳ ಬದಲಿಗೆ ಮೊಬೈಲ್ನಲ್ಲೇ ಪಾಸ್ ಬಳಸಬಹುದು, ಹಣ ಉಳಿಸಬಹ
ಭಾರತದ ರಕ್ತ ಕುಡಿಯಲು ಸದಾ ಹಾತೋರೆಯುವ ಕುಖ್ಯಾತ ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೋಯ್ಬಾ, ವಿಭಜನೆಯತ್ತ ಸಾಗುತ್ತಿದೆ. ಲಷ್ಕರ್ನ್ನು ನಿಯಂತ್ರಿಸುವ ಪಾಕಿಸ್ತಾನದ ಐಎಸ್ಐ ಸಂಘಟನೆಗೂ ಈ ವಿಭಜನೆಯನ್ನು ತಡೆಯಲು ಸಾಧ್ಯವಾಗುತ್ತ
Who Owns Treasure found in Private Land : ಗದಗ ಜಿಲ್ಲೆಯ ಲಕ್ಕುಂಡಿ ಗ್ರಾಮದಲ್ಲಿ ನಿಧಿ ಸಿಕ್ಕ ವಿದ್ಯಮಾನದ ನಂತರ, ಖಾಸಗಿ ಜಾಗದಲ್ಲಿ ಈ ರೀತಿ ನಿಧಿಗಳು ಸಿಕ್ಕರೆ ಅದರ ಮಾಲೀಕತ್ವ ಯಾರಿಗೆ ಎನ್ನುವ ಚರ್ಚೆ ಜೋರಾಗಿ ನಡೆಯುತ್ತಿದೆ. ಖಾಸಗಿ ಸ್ಥಳದಲ್ಲಿ ನಿಧ
ಗ್ರೇಟರ್ ಬೆಂಗಳೂರು ಪಾಲಿಕೆಗಳ ಚುನಾವಣೆ ಸುಪ್ರೀಂ ಕೋರ್ಟ್ ಆದೇಶದ ಅನುಸಾರ ನಿಗದಿತ ದಿನಾಂಕದೊಳಗಾಗಿ ನಡೆಯಲಿದೆ ಎಂದು ಡಿಸಿಎಂ ಡಿಕೆ ಶಿವಕಮಾರ್ ಹೇಳಿದರು. ಚುನಾವಣೆ ನಡೆಸಲು ಯಾವುದೇ ಕಾಲಾವಕಾಶ ಕೇಳುವುದಿಲ್ಲ ಎಂದು ಇದೇ ಸಂದ
ಅಮಿತಾಭ್ ಬಚ್ಚನ್ ಮತ್ತು ಸಚಿನ್ ತೆಂಡೂಲ್ಕರ್ ಇತ್ತೀಚೆಗೆ ಒಟ್ಟಿಗೆ ಸೇರಿ ಬೆರಳಿನ ಕ್ರಿಕೆಟ್ ಆಡಿದ್ದಾರೆ. ಆದರೆ ಇದು ಮೈದಾನದ ಕ್ರಿಕೆಟ್ ಅಲ್ಲ. ಅಮಿತಾಬ್ ಬಚ್ಚನ್ ಇದನ್ನು ಬೆರಳ ಕ್ರಿಕೆಟ್ ಎಂದು ಕರೆದಿದ್ದು ಸೂರತ್ನಲ್ಲಿ ನಡ
83ನೇ ಗೋಲ್ಡನ್ ಗ್ಲೋಬ್ಸ್ ಪ್ರಶಸ್ತಿಗಳಲ್ಲಿ, ಕೊರಿಯನ್ ಅನಿಮೇಟೆಡ್ ಚಿತ್ರ 'ಕೆ-ಪಾಪ್ ಡಿಮನ್ ಹಂಟರ್ಸ್' ಅತ್ಯುತ್ತಮ ಅನಿಮೇಟೆಡ್ ಚಲನಚಿತ್ರ ಮತ್ತು ಅತ್ಯುತ್ತಮ ಒರಿಜಿನಲ್ ಸಾಂಗ್ ಎರಡೂ ವಿಭಾಗಗಳಲ್ಲಿ ಪ್ರಶಸ್ತಿಗಳನ್ನು ಗೆದ್
ಪಾಕಿಸ್ತಾನವು ನಮ್ಮ ತಂಟೆಗೆ ಬಂದರೆ ಭಾರತೀಯ ಸೇನೆ ಕಾರ್ಯಾಚರಣೆ ನಡೆಸಲು ಸಿದ್ಧ ಎಂದು ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ ಹೇಳಿದ್ದಾರೆ. 'ಆಪರೇಷನ್ ಸಿಂಧೂರ್' ಮೂಲಕ ಭಾರತವು ಪಾಕಿಸ್ತಾನದ ವಿರುದ್ಧ ಸಾಂಪ್ರದಾಯಿಕ ಮಿಲ
ನಟ ಮತ್ತು ಟಿವಿಕೆಯ ಮುಖ್ಯಸ್ಥ ವಿಜಯ್ ಅಭಿನಯದ ಕೊನೆಯ ಸಿನಿಮಾ ಜನನಾಯಗನ್ ರಿಲೀಸ್ಗೆ ಸೆನ್ಸಾರ್ ಮಂಡಳಿಯಿಂದ ತೊಡಕುಂಟಾಗಿದೆ. ಕೇಂದ್ರ ಸರ್ಕಾರವು ಉದ್ದೇಶಪೂರ್ವಕವಾಗಿ ಚಿತ್ರಕ್ಕೆ ತಡೆಯೊಡ್ಡುತ್ತಿದೆ ಎಂದು ಡಿಎಂಕೆ ಸರ
ರಾಜ್ಯದ ಅತ್ಯಂತ ಹಿಂದುಳಿದ ಕೊರಗ ಮತ್ತು ಜೇನುಕುರುಬ ಸಮುದಾಯಗಳ ಜೀವನ ಮಟ್ಟ ಸುಧಾರಿಸಲು ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ಈ ನೂತನ ವಸತಿ ಯೋಜನೆಯಡಿ, ಅರ್ಹ ಫಲಾನುಭವಿಗಳು ತಮ್ಮ ಕನಸಿನ ಮನೆಯನ್ನು ಕಟ್ಟಿಕೊಳ್ಳಲು 3.75 ಲಕ್ಷ ರೂ.
ಬೆಂಗಳೂರು ನಮ್ಮ ಮೆಟ್ರೋ 3ನೇ ಹಂತದ ಯೋಜನೆಗೆ ಚಾಲನೆ ನೀಡಿದೆ. ಕಿತ್ತಳೆ ಮಾರ್ಗದ ಸಿವಿಲ್ ಕಾಮಗಾರಿಗಳಿಗೆ ಟೆಂಡರ್ ಆಹ್ವಾನಿಸಲಾಗಿದೆ. ಸುಮಾರು 4,187.41 ಕೋಟಿ ರೂ. ವೆಚ್ಚದ ಈ ಯೋಜನೆಯು ನಗರದ ಸಂಚಾರ ದಟ್ಟಣೆ ಕಡಿಮೆ ಮಾಡಲಿದೆ. ವಿಶೇಷವೆ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಕೆಪಿಸಿಸಿ ವತಿಯಿಂದ ಅರಮನೆ ಮೈದಾನದಲ್ಲಿ ಆಯೋಜಿಸಿದ್ದ ಮನರೇಗಾ ಬಚಾವ್ ಸಂಗ್ರಾಮ , ಬಿ.ಎಲ್.ಇ ಪಟ್ಟಿ ಮತ್ತು ಸ್ಥಳೀಯ ಸಂಸ್ಥೆಗಳ ಚುನಾವಣೆಯ ಪೂರ್ವಸಿದ್ದತಾ ಸಭೆಯಲ್ಲಿ ಮಾತನಾಡಿದರು. ಇದೇ ಸಂ
ಏನೇ ಬರಲಿ ಒಗ್ಗಟ್ಟಿರಲಿ ಎಂಬ ಘೋಷಣೆಗಳು ಪ್ರತಿಭಟನೆಗಳ ಸಂದರ್ಭದಲ್ಲಿ ಕೇಳಿಬರುತ್ತವೆ. ಈ ಘೋಷವಾಕ್ಯ ನಿಜಕ್ಕೂ ಸತ್ಯ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಸುರಕ್ಷತೆಯ ದೃಷ್ಟಿಯಿಂದ 10 ನಿಮಿಷಗಳ ಡೆಲಿವರಿ ಯೋಜನೆಯನ್ನು ಕೈಬಿಡುವ
ಇರಾನ್ನಲ್ಲಿ ಆರ್ಥಿಕ ಕುಸಿತದಿಂದ ಆರಂಭವಾದ ಪ್ರತಿಭಟನೆ ಈಗ ತೀವ್ರ ರಾಜಕೀಯ ಸ್ವರೂಪ ಪಡೆದಿದ್ದು, ಖಮೇನಿ ಸರ್ಕಾರದ ವಿರುದ್ಧ ಹೋರಾಡಿದ 26 ವರ್ಷದ ಎರ್ಫಾನ್ ಸೊಲ್ತಾನಿ ಎಂಬ ಯುವಕನಿಗೆ ಮರಣದಂಡನೆ ವಿಧಿಸಲು ಸರ್ಕಾರ ಮುಂದಾಗಿದೆ.
ತಮಿಳು ಚಿತ್ರ 'ಜನ ನಾಯಗನ್' ಬಿಡುಗಡೆಗೆ ಅಡ್ಡಿ ಎದುರಾಗಿದೆ. ಈ ವಿಚಾರ ರಾಜಕೀಯವಾಗಿ ಸದ್ದು ಮಾಡುತ್ತಿದೆ. ಈ ಕ್ರಮವನ್ನು ರಾಹುಲ್ ಗಾಂಧಿ ತಮಿಳು ಸಂಸ್ಕೃತಿಯ ಮೇಲಿನ ದಾಳಿ ಎಂದು ಖಂಡಿಸಿದ್ದಾರೆ. ಪ್ರಧಾನಿ ಮೋದಿ ಅವರಿಗೆ ತಮಿಳು ಜನ
ಗಣರಾಜ್ಯೋತ್ಸವಕ್ಕೆ ದಿನಗಣನೆ ಶುರುವಾಗಿದೆ. ಹೀಗಾಗಿ ಪರೇಡ್ ಸೇರಿದಂತೆ ಹಲವು ಕಾರ್ಯಕ್ರಮಕ್ಕೆ ಸಿದ್ಧತೆ ಆರಂಭವಾಗುವ ಹಿನ್ನೆಲೆ ಭದ್ರತಾ ದೃಷ್ಟಿಯಿಂದ ಮುನ್ನೆಚ್ಚರಿಕಾ ಕ್ರಮವಾಗಿ ದೆಹಲಿಯ ಇಂದಿರಾ ಗಾಂಧಿ ಅಂತರಾಷ್ಟ್ರೀಯ
Toxic Vs Dhurandhar 2 : ಯಶ್ ಅಭಿನಯದ ಟಾಕ್ಸಿಕ್ ಮತ್ತು ಪಾರ್ಟ್ ಒನ್ ನಲ್ಲಿ ಬಾಕ್ಸಾಫೀಸ್ ಧೂಳೆಬ್ಬಿಸಿದ್ದ ಧುರಂಧರ್ ಸಿನಿಮಾದ ಪಾರ್ಟ್ 2 ಒಂದೇ ದಿನ ಬಿಡುಗಡೆಯಾಗುತ್ತಿದೆ. ಎರಡು ವಿಭಿನ್ನ ಕಥಾಹಂದರವನ್ನು ಹೊಂದಿರುವ ಸಿನಿಮಾವು ಗಲ್ಲಾಪೆಟ್
ಸುಪ್ರೀಂ ಕೋರ್ಟ್ ಬೀದಿ ನಾಯಿಗಳ ಪ್ರಕರಣದಲ್ಲಿ ಮಹತ್ವದ ಎಚ್ಚರಿಕೆ ನೀಡಿದೆ. ರಾಜ್ಯಗಳು ನಾಯಿ ಕಡಿತ ಮತ್ತು ಸಾವುಗಳಿಗೆ ಭಾರೀ ದಂಡ ಎದುರಿಸಬೇಕಾಗುತ್ತದೆ. ನಾಯಿಗಳಿಗೆ ಆಹಾರ ನೀಡುವವರೂ ಹೊಣೆಗಾರರಾಗುತ್ತಾರೆ. ಕೇಂದ್ರ ಮತ್ತು ರ
ರಾಜ್ಯದಲ್ಲಿ ವನ್ಯಜೀವಿ ಮತ್ತು ಮಾನವ ಸಂಘರ್ಷಕ್ಕೆ ಕೊನೆ ಬಿದ್ದಿಲ್ಲ. ಕಾಡಾನೆ, ಹುಲಿ ಸೇರಿದಂತೆ ಕಾಡು ಪ್ರಾಣಿಗಳ ದಾಳಿಗೆ ಹಳ್ಳಿಗಾಡಿನ ಜನರು ಬಲಿಯಾಗುತ್ತಿದ್ದಾರೆ. ಅಷ್ಟೇ ಅಲ್ಲದೆ, ಕೃಷಿ ನಾಶವೂ ಆಗುತ್ತಿದೆ. ಹಾಸನ ಜಿಲ್ಲೆಯ
ಶತಾಯುಷಿ ಡಾ.ಭೀಮಣ್ಣ ಖಂಡ್ರೆ ಅವರ ಆರೋಗ್ಯ ಸ್ಥಿರವಾಗಿದ್ದು, ವಯೋಸಹಜ ಕಾಯಿಲೆ ಮತ್ತು ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಅವರನ್ನು ಬೀದರ್ನ ಖಾಸಗಿ ಆಸ್ಪತ್ರೆಯಿಂದ ಭಾಲ್ಕಿಯ ಸ್ವಂತ ಮನೆಗೆ ಕರೆತಂದು ಚಿಕಿತ್ಸೆ ಮುಂದುವರಿ
ಕೋಗಿಲು ಬಡಾವಣೆಯಲ್ಲಿ ಬಾಂಗ್ಲಾದಿಂದ ಬಂದ ಅಕ್ರಮ ವಲಸಿಗರು ಇದ್ದಾರೆ ಎಂದು ಬಿಜೆಪಿ ಆರೋಪ ಮಾಡಿದೆ. ಈ ಕುರಿತಾಗಿ ಬಿಜೆಪಿ ಸತ್ಯಶೋಧನಾ ವರದಿಯನ್ನು ಬಿಡುಗಡೆ ಮಾಡಿದೆ. ಆದರೆ ಬಿಜೆಪಿ ಆರೋಪವನ್ನು ಗೃಹ ಸಚಿವ ಡಾ. ಜಿ ಪರಮೇಶ್ವರ್ ಅವ
ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ 'ಅನಿಮೆ ಕಾರ್ಯಕ್ರಮವೊಂದರಲ್ಲಿ ಜಪಾನಿ ಯುವತಿಯೊಬ್ಬರು ಕನ್ನಡದಲ್ಲಿ ಮಾತನಾಡಿ ಪ್ರೇಕ್ಷಕರನ್ನು ಸೆಳೆದಿದ್ದಾರೆ. ಹಿಂದಿ ಭಾಷೆಯನ್ನು ಬಲ್ಲ ಈಕೆ, ವೇದಿಕೆಯ ಮೇಲೆ ಕನ್ನಡದಲ್ಲಿ ಸಂವಹನ ನಡೆ
ದೆಹಲಿ ಮತ್ತು ಉತ್ತರ ಭಾರತದಲ್ಲಿ ತೀವ್ರ ಚಳಿ ಆವರಿಸಿದ್ದು, ಹಲವೆಡೆ ತಾಪಮಾನ 3C ಗಿಂತ ಕೆಳಗೆ ಕುಸಿದಿದೆ. ಗುರುಗ್ರಾಮದ ಹೊರವಲಯದಲ್ಲಿ ಮೈನಸ್ 0.9C ತಾಪಮಾನ ದಾಖಲಾಗಿದೆ. ಪಂಜಾಬ್ ಮತ್ತು ಹರಿಯಾಣಕ್ಕೆ 'ರೆಡ್ ಅಲರ್ಟ್' ಘೋಷಿಸಲಾಗಿದ್ದ
ಮಹಿಳಾ ಉದ್ಯಮಿಗಳಿಗೆ ಆರ್ಥಿಕ ನೆರವು ನೀಡಲು ಭಾರತೀಯ ಸ್ಟೇಟ್ ಬ್ಯಾಂಕ್ 'ಸ್ತ್ರೀ ಶಕ್ತಿ ಪ್ಯಾಕೇಜ್' ಯೋಜನೆ ಜಾರಿಗೆ ತಂದಿದೆ. ಈ ಯೋಜನೆಯಡಿ 25 ಲಕ್ಷ ರೂ.ವರೆಗೆ ಸಾಲ ಸಿಗಲಿದ್ದು, 10 ಲಕ್ಷ ರೂ.ವರೆಗೆ ಮೇಲಾಧಾರ ರಹಿತ ಸಾಲ ಲಭ್ಯವಿದೆ.
ರಾಯಚೂರು ಸಾರಿಗೆ ಬಸ್ಗಳಲ್ಲಿ ಇನ್ನು ಮುಂದೆ ಚಿಲ್ಲರೆ ಜಗಳಕ್ಕೆ ಗುಡ್ಬೈ ಹೇಳಬಹುದು. ಕ್ಯೂಆರ್ ಕೋಡ್ ಸ್ಕ್ಯಾನ್ ಅಥವಾ ಎಟಿಎಂ ಕಾರ್ಡ್ ಬಳಸಿ ಟಿಕೆಟ್ ಪಡೆಯುವ ಡಿಜಿಟಲ್ ಪಾವತಿ ವ್ಯವಸ್ಥೆ 10 ದಿನಗಳಲ್ಲಿ ಜಾರಿಗೆ ಬರಲಿ
ಐಟಿ ಹಬ್ ಆಗಿರುವ ವೈಟ್ಫೀಲ್ಡ್ ಸುತ್ತಮುತ್ತ ಸದಾ ಕಾಲ ದಟ್ಟಣೆಯಿಂದಲೇ ಕೂಡಿರುತ್ತದೆ. ಹೀಗಾಗಿ ರಸ್ತೆ ದಾಟಲು ಪ್ರತಿನಿತ್ಯ ಉದ್ಯೋಗಿಗಳು ಹೆಣಗಾಡುತ್ತಿದ್ದರು. ಆದರೆ, ಇನ್ಮುಂದೆ ಆ ಸಮಸ್ಯೆ ಇರೋದಿಲ್ಲ. ಏಕೆಂದರೆ ಜನವರಿ 16ರಿ
ಎಐ ತಂತ್ರಜ್ಞಾನದಲ್ಲಿ ಹಿಂದುಳಿದಿದ್ದ ಆಪಲ್ ಕಂಪನಿಯು, ತನ್ನ ಐಫೋನ್ ಮತ್ತು ಇತರೆ ಉತ್ಪನ್ನಗಳಲ್ಲಿ ಕೃತಕ ಬುದ್ಧಿಮತ್ತೆಯನ್ನು ಅಳವಡಿಸಲು ಎದುರಾಳಿ ಗೂಗಲ್ ಜೊತೆ ಮಹತ್ವದ ಒಪ್ಪಂದ ಮಾಡಿಕೊಂಡಿದೆ. ಇದರ ಅನ್ವಯ, ಆಪಲ್ನ 'ಸಿರಿ' ಮ
ಬಳ್ಳಾರಿಯ ರೆಡ್ಡಿ ಸಹೋದರರ ವಿರುದ್ಧ ಹಾಲಿ ಸಿಎಂ ಸಿದ್ದರಾಮಯ್ಯ ಅವರು 2012 ರಲ್ಲಿ ಪಾದಯಾತ್ರೆ ನಡೆಸಿದ್ದರು. ಇದೊಂದು ಐತಿಹಾಸಿಕ ಪಾದಯಾತ್ರೆಯಾಗಿತ್ತು. ರಾಜ್ಯದಲ್ಲಿ ಹಲವು ರಾಜಕೀಯ ಪಲ್ಲಟಗಳಿಗೂ ಇದು ಕಾರಣವಾಗಿತ್ತು. ಇದೀಗ ಸಿದ
Kalyana Karnataka Development : ಕಲ್ಯಾಣ ಕರ್ನಾಟಕದ ಭಾಗಕ್ಕೆ ತೋರುತ್ತಿರುವ ತಾರತಮ್ಯದ ಬಗ್ಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವೇದಿಕೆಯಲ್ಲೇ ಅಸಮಾಧಾನವನ್ನು ವ್ಯಕ್ತ ಪಡಿಸಿದ ವಿದ್ಯಮಾನ ಕಲಬುರಗಿ ಜಿಲ್ಲೆಯ ಯಡ್ರಾಮಿಯಲ್ಲಿ ನಡೆದಿದ
ಬೆಂಗಳೂರಿನಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆ ಗಣನೀಯವಾಗಿ ಏರಿಕೆಯಾಗಿದೆ. ಕೇವಲ ನಾಲ್ಕು ದಿನಗಳಲ್ಲಿ 10 ಗ್ರಾಂ ಶುದ್ಧ ಚಿನ್ನದ ಬೆಲೆ 4530 ರೂ. ಹೆಚ್ಚಳ ಕಂಡಿದೆ.
ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಗೊಂದಲಕ್ಕೆ ಇನ್ನು ತೆರೆ ಬಿದ್ದಿಲ್ಲ. ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅವರ ನಡುವೆ ನಾಯಕತ್ವ ವಿಚಾರವಾಗಿ ಫೈಟ್ ಮುಂದುವರಿದಿದೆ. ಈ ನಡುವೆ ರಾಜ್ಯಕ್ಕೆ ಲೋಕಸಭೆ ವಿರೋಧ ಪಕ್
ನನಗೆ ಯಾವ ಕಾನೂನು ಬೇಡ ಎನ್ನುತ್ತಿದ್ದ ಟ್ರಂಪ್ ಈಗ ತನ್ನ ದೇಶದ ಕಾನೂನಿನ ಕುಣಿಕೆಯಲ್ಲಿ ಸಿಲುಕಿದ್ದು, ಅಮೆರಿಕಾ ಸುಪ್ರೀಂ ಕೋರ್ಟ್ನಲ್ಲಿ ಟ್ರಂಪ್ ಸುಂಕದ ಕಾನೂನುಬದ್ಧತೆಯ ವಿಚಾರಣೆ ನಡೆಯುತ್ತಿದ್ದು, ಬುಧವಾರ ಅಂತಿಮ ತೀರ
GBA Election : ಅಂತೂ ಇಂತೂ ಗ್ರೇಟರ್ ಬೆಂಗಳೂರು ಚುನಾವಣೆಗೆ ಸುಪ್ರೀಂಕೋರ್ಟ್ ಡೆಡ್ಲೈನ್ ನಿಗದಿ ಪಡಿಸಿದೆ. ಇವಿಎಂ ವಿರುದ್ದ ಬೀದಿಗಿಳಿದಿರುವ ಕರ್ನಾಟಕ ರಾಜ್ಯ ಸರ್ಕಾರ, ಇವಿಎಂ ನಲ್ಲಿ ಮತದಾನ ನಡೆಸಲು ಮನಸ್ಸು ಮಾಡುತ್ತೋ ಅಥವಾ ಬ್ಯಾಲಟ
ಗೋಕರ್ಣ ಜಲಸಾಹಸ ಕ್ರೀಡಾ ಟೆಂಡರ್ಗೆ ವಿಧಿಸಿದ್ದ ಹೊಸ ಷರತ್ತುಗಳಿಗೆ ವ್ಯಾಪಕ ಆಕ್ಷೇಪ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಪ್ರವಾಸೋದ್ಯಮ ಸಚಿವರ ಸೂಚನೆ ಮೇರೆಗೆ ಟೆಂಡರ್ ರದ್ದು ಮಾಡಲಾಗಿದೆ. ಪ್ರವಾಸೋದ್ಯಮ ಇಲಾಖೆ ಕೇಂದ್ರ ಕ
ಮನರೇಗಾ ಯೋಜನೆಯಲ್ಲಿ ನಕಲಿ ಜಾಬ್ ಕಾರ್ಡ್ ಮತ್ತು ಕಾರ್ಮಿಕರ ಹೆಸರಲ್ಲಿ ಅಕ್ರಮ ಹಾಜರಾತಿ ತಡೆಯಲು ಇ-ಕೆವೈಸಿ ಅಸ್ತ್ರ ಪ್ರಯೋಗಿಸಲಾಗಿದೆ. ಜಿಲ್ಲೆಯ 5.06 ಲಕ್ಷ ಕಾರ್ಮಿಕರಲ್ಲಿ 2.65 ಲಕ್ಷ ಕಾರ್ಮಿಕರ ಇ-ಕೆವೈಸಿ ಪೂರ್ಣಗೊಂಡಿದ್ದು, ಶ
ನಾಯಕತ್ವದ ಗೊಂದಲದ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಇದೇ ಮೊದಲ ಬಾರಿಗೆ ಮಂಗಳವಾರ ಮೈಸೂರಿನಲ್ಲಿ ರಾಹುಲ್ ಗಾಂಧಿ ಅವರನ್ನು ಭೇಟಿಯಾಗಲಿದ್ದಾರೆ, ರಾಜ್ಯ ಕಾಂಗ್ರೆಸ್ನ ಬಿ
ಅಡಕೆ ಎಲೆಚುಕ್ಕಿ ರೋಗವನ್ನು ನೈಸರ್ಗಿಕ ರಾಷ್ಟ್ರೀಯ ವಿಪತ್ತು ಎಂದು ಘೋಷಿಸಲು ಕೇಂದ್ರ, ರಾಜ್ಯ ಸರಕಾರ ವಿಫಲವಾಗಿದೆ. ಹವಾಮಾನ ವೈಪರೀತ್ಯದಿಂದ ಉಂಟಾದ ಈ ರೋಗದಿಂದ ರೈತರು ಭಾರೀ ನಷ್ಟ ಅನುಭವಿಸುತ್ತಿದ್ದಾರೆ. ಬೆಳೆ ನಷ್ಟದ ಬಗ್ಗೆ
ಬಾಗಲಕೋಟೆ ಜಿಲ್ಲೆಯ ಚಿಕ್ಕಸಂಗಮ, ಹೆರಕಲ್, ಬನ್ನಿದಿನ್ನಿ ಬ್ಯಾರೇಜ್ ವ್ಯಾಪ್ತಿಯಲ್ಲಿ ವಿದೇಶಿ ಪಕ್ಷಿಗಳು ಆಗಮಿಸಿವೆ. ಇವುಗಳು ಜನವರಿಯಿಂದ ಜುಲೈವರೆಗೆ ಇಲ್ಲಿ ಆಶ್ರಯ ಪಡೆಯುತ್ತವೆ. ಗ್ರೇಟರ್ ಫ್ಲೆಮಿಂಗೋ, ಬಾರ್ ಹೆಡ್ಡ
ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಹಿಂದೂ ಸಮುದಾಯದವರ ಮೇಲೆ ಸರಣಿ ದಾಳಿ ಮುಂದುವರೆದಿದೆ. ಚಿತ್ತಗಾಂಗ್ನಲ್ಲಿ 28 ವರ್ಷದ ಹಿಂದೂ ಆಟೋ ಚಾಲಕ ಸಮೀರ್ ದಾಸ್ ಎಂಬುವವರನ್ನು ಕೊಂದು, ಆಟೋ ಲೂಟಿ ಮಾಡಿ ಪರಾರಿಯಾಗಿರುವುದು ಬೆಳಕಿಗೆ ಬಂ
ವಿಜಯಪುರ ಜಿಲ್ಲೆಯ ಹಲವು ಗ್ರಾಮಗಳ ಬೋರ್ವೆಲ್ ನೀರಿನಲ್ಲಿಅತಿಯಾದ ಕ್ಲೋರೈಡ್ ಅಂಶ ಪತ್ತೆಯಾಗಿದೆ. ಈ ನೀರು ಕುಡಿಯಲು ಹಾಗೂ ಕೃಷಿಗೆ ಯೋಗ್ಯವಲ್ಲ ಎಂದು ವರದಿ ಬಹಿರಂಗಪಡಿಸಿದೆ. ಇದರಿಂದ ರೈತರ ಶ್ರಮ ವ್ಯರ್ಥವಾಗುತ್ತಿದ್ದು, ಆರೋ
Shikhar Dhawan- Sophie Shine Engagement - ಕಳೆದ ವರ್ಷ ದುಬೈ ಕ್ರಿಕೆಟ್ ಕ್ರೀಡಾಂಗಣದಲ್ಲಿ ಕಳೆದ ವರ್ಷ ಐಸಿಸಿ ಚಾಂಪಿಯನ್ಸ್ ಟ್ರೋಫಿ ವೇಳೆ ಶಿಖರ್ ಧವನ್ ಅವರು ಒಬ್ಬಾಕೆ ಸುಂದರಿಯೊಂದಿಗೆ ಕಾಣಿಸಿಕೊಂಡದ್ದು ನೆನಪಿದೆಯಾ? ಇದೀಗ ಅದೇ ಯುವತಿಯನ್ನು ಶಿಖರ್
ಗದಗ/ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನಾಭರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಪುರಾತತ್ವ ಇಲಾಖೆ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದರು. 1962ರ ನಿಯಮದಂತೆ ಭೂಮಿಯಲ್ಲಿ ಸಿಕ್ಕ ಯಾವುದೇ ವಸ್ತು ಸರ್ಕಾರಕ್ಕೆ ಸೇರಿದ್ದು, ಶೇ.20ರಷ್ಟು
ತರೀಕೆರೆಯಲ್ಲಿ ನೂತನ ವಿದ್ಯುತ್ ಉಪಕೇಂದ್ರ ಉದ್ಘಾಟನೆ ಹಾಗೂ ಸೌರ ವಿದ್ಯುತ್ ಘಟಕಕ್ಕೆ ಶಂಕುಸ್ಥಾಪನೆ ನೆರವೇರಿತು. ಅಕ್ರಮ ಪಂಪ್ಸೆಟ್ಗಳನ್ನು ಸಕ್ರಮಗೊಳಿಸಲು ಸರಕಾರ ಸಿದ್ಧವಿದೆ ಎಂದು ಸಚಿವ ಕೆ.ಜೆ.ಜಾರ್ಜ್ ತಿಳಿಸಿದರು. ಕು
ವೆನೆಜುವೆಲಾ ರೀತಿ ಅಮೆರಿಕವನ್ನು ಎದುರು ಹಾಕಿಕೊಳ್ಳದೇ ಒಪ್ಪಂದ ಮಾಡಿಕೊಳ್ಳಿ ಎಂಬ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸಲಹೆಯನ್ನು, ಕ್ಯೂಬಾ ಸ್ಪಷ್ಟವಾಗಿ ತಿರಸ್ಕರಿಸಿದೆ. ಈ ಕುರಿತು ಮಾತನಾಡಿರುವ ಕ್ಯೂಬಾ ಅಧ್ಯಕ್ಷ ಮಿಗುಯೆ
RCB W Beat UPW W- ಗ್ರೇಸ್ ಹ್ಯಾರಿಸ್ ಮತ್ತು ಸ್ಮೃತಿ ಮಂದಾನ ಅವರ ಬಿರುಗಾಳಿ ಬ್ಯಾಟಿಂಗ್ ನಿಂದಾಗಿ ಯುಪಿ ವಾರಿಯರ್ಸ್ ತಂಡವನ್ನು ಇನ್ನೂ 47 ಎಸೆತಗಳು ಬಾಕಿ ಉಳಿದಿರುವಂತೆ ಸೋಲಿಸಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಇದೀಗ ಉತ್ತಮ ರನ್
ರಾಜ್ಯದಲ್ಲಿ 569 ಅಬಕಾರಿ ಸನ್ನದುಗಳ ಇ-ಹರಾಜಿಗೆ ನೀಡಿದ್ದ ತಡೆಯಾಜ್ಞೆಯನ್ನು ಹೈಕೋರ್ಟ್ ತೆರವುಗೊಳಿಸಲು ನಿರಾಕರಿಸಿದೆ. ಇದರಿಂದಾಗಿ ಮಂಗಳವಾರದಿಂದ ನಡೆಯಬೇಕಿದ್ದ 477 ಸಿಎಲ್-2 ಎ ಮದ್ಯ ಮಾರಾಟ ಮಳಿಗೆ ಮತ್ತು 92 ಸಿಎಲ್-9ಎ ರಿಫ್ರೆಶ್
ಭಾರತಕ್ಕೆ ಭೇಟಿ ನೀಡಿದ ಜರ್ಮನಿ ಚಾನ್ಸೆಲರ್ ಫ್ರೆಡರಿಚ್ ಮೆಜ್ರ್ ಅವರು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿದರು. ಈ ವೇಳೆ 19 ಪ್ರಮುಖ ಒಪ್ಪಂದಗಳಿಗೆ ಸಹಿ ಹಾಕಲಾಯಿತು. ಭಾರತೀಯರಿಗೆ ವೀಸಾ ಮುಕ
CBI Questioning TVK Chief Vijay : ಕರೂರ್ ಕಾಲ್ತುಳಿತಕ್ಕೆ ಸಂಬಂಧಿಸಿದಂತೆ ಟಿವಿಕೆ ಪಾರ್ಟಿಯ ಮುಖ್ಯಸ್ಥ ವಿಜಯ್ ಅವರನ್ನು ಸಿಬಿಐ ಇಂದು ವಿಚಾರಣೆಗೆ ಕರೆಸಿತ್ತು. ಸತತ ಆರು ಗಂಟೆಗಳ ವಿಜಯ್ ಅವರನ್ನು ಸಿಬಿಐ ಅಧಿಕಾರಿಗಳು ವಿಚಾರಣೆಯನ್ನು ನಡೆಸಿದ್
Big Bash League 2026- ಇದೇ ಮೊದಲ ಬಾರಿಗೆ ಬಿಗ್ ಬ್ಯಾಷ್ ಲೀಗ್ನಲ್ಲಿ ಕಾಣಿಸಿಕೊಂಡಿರುವ ಪಾಕಿಸ್ತಾನದ ಸ್ಟಾರ್ ವಿಕೆಟ್ ಕೀಪರ್ ಬ್ಯಾಟರ್ ಮೊಹಮ್ಮದ್ ರಿಜ್ವಾನ್ ಅವರು ರನ್ ಗಳಿಸಲು ಒದ್ದಾಡುತ್ತಿದ್ದಾರೆ. ಇದೀಗ ಸೋಮವಾರ ನಿಧಾನಗತಿಯ ಬ್ಯಾಟಿ
ಬೆಂಗಳೂರಿನ ಲಾಲ್ಬಾಗ್ನಲ್ಲಿ ಜನವರಿ 15 ರಿಂದ 26 ರವರೆಗೆ 219ನೇ ಗಣರಾಜ್ಯೋತ್ಸವ ಫಲಪುಷ್ಪ ಪ್ರದರ್ಶನ ನಡೆಯಲಿದೆ. ಖ್ಯಾತ ಸಾಹಿತಿ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರ ಬದುಕು-ಬರಹ ಕುರಿತ 'ತೇಜಸ್ವಿ ವಿಸ್ಮಯ' ಈ ಬಾರಿಯ ಪ್ರದರ್ಶನದ ಮು
ಬೆಂಗಳೂರಿನ ಗೂಗಲ್ ಸಾಫ್ಟ್ವೇರ್ ಇಂಜಿನಿಯರ್ ಅರ್ಪಿತ್ ಭಾಯಾನಿ ಅವರು ತಮ್ಮ ಆನ್ಲೈನ್ ಕೋರ್ಸ್ಗಳು ಮತ್ತು ಯೂಟ್ಯೂಬ್ ಚಟುವಟಿಕೆಗಳಿಂದಾಗಿ ಕಂಪನಿ ತೊರೆದಿದ್ದಾರೆ. ಕಾನೂನು ಇಲಾಖೆ ಮಧ್ಯಪ್ರವೇಶಿಸಿದಾಗ ಅವರಿಗೆ ಬೇರೆ ದಾರ
ಬಾಹ್ಯಾಕಾಶ ಕಾರ್ಯಾಚರಣೆಗಳು ಯಾವಾಗಲೂ ಸವಾಲಿನಿಂದ ಕೂಡಿರುತ್ತವೆ. ಒಂದು ಸಣ್ಣ ತಪ್ಪು ಲೆಕ್ಕಾಚಾರವೂ ಇಡೀ ಕಾರ್ಯಾಚರಣೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆಯೇ ಹೆಚ್ಚಿರುತ್ತದೆ. ಜಾಗತಿಕ ಬಾಹ್ಯಾಕಾಶ ಸಂಸ್ಥೆಗಳೆಲ
ತೆಲುಗಿನ 'ಮನ ಶಂಕರವರಪ್ರಸಾದ್ ಗಾರು' ಚಿತ್ರವು ಜನವರಿ 12ರಂದು ಬಿಡುಗಡೆಯಾಗಿದೆ. ಈ ಚಿತ್ರದಲ್ಲಿ ಚಿರಂಜೀವಿ ಮತ್ತು ವಿಕ್ಟರಿ ವೆಂಕಟೇಶ್ ನಟಿಸಿದ್ದಾರೆ. ಚಿತ್ರದ ಒಂದು ದೃಶ್ಯದಲ್ಲಿ ಕನ್ನಡ ಸಂಭಾಷಣೆಗಳಿದ್ದು, ಇದು ಸಾಮಾಜಿಕ ಜಾಲ
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಬಳಿ 593 ಎಕರೆ ಜಮೀನನ್ನು ಕರ್ನಾಟಕ ಗೃಹ ಮಂಡಳಿ ಸ್ವಾಧೀನಪಡಿಸಿಕೊಳ್ಳಲು ಅಧಿಸೂಚನೆ ಹೊರಡಿಸಿದೆ. ಫಾಕ್ಸ್ಕಾನ್ನಂತಹ ಕೈಗಾರಿಕೆಗಳ ಸ್ಥಾಪನೆಯಿಂದ ಹೆಚ್ಚುತ್ತಿರುವ ಜನಸಂಖ್ಯೆ ಮತ
Karnataka Vs Mumbai VHT Match- ವಿಜಯ್ ಹಜಾರೆ ಟ್ರೋಫಿಯ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಮುಂಬೈಯನ್ನು ಪರಾಭವಗೊಳಿಸಿದ ಕರ್ನಾಟಕ ಸೆಮಿಫೈನಲ್ ತಲುಪಿದೆ. ಪಂದ್ಯದಲ್ಲಿ ಅಜೇಯ 81 ರನ್ ಗಳಿಸಿದ ಕರ್ನಾಟಕದ ದೇವದತ್ ಪಡಿಕ್ಕಲ್ ಅವರು ಟೂರ್ನಿಯಲ್ಲಿ 2 ಬ
ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ಡಿಸೆಂಬರ್ ತ್ರೈಮಾಸಿಕದಲ್ಲಿ 11,151 ಉದ್ಯೋಗಿಗಳನ್ನು ಕಡಿತಗೊಳಿಸಿದೆ. ತಂತ್ರಜ್ಞಾನ ಬದಲಾವಣೆ ಮತ್ತು ವೆಚ್ಚ ಕಡಿತದ ಕಾರಣದಿಂದ ಈ ಕ್ರಮ ಕೈಗೊಳ್ಳಲಾಗಿದೆ. ಆದಾಗ್ಯೂ, ಇದೇ ವೇಳೆ ಎಚ್ಸಿಎಲ್ ಟೆಕ್ 2
ಗ್ರೇಟರ್ ಬೆಂಗಳೂರು ಪಾಲಿಕೆ ಚುನಾವಣೆಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಮಹತ್ವದ ಆದೇಶ ಹೊರಬೀಳುತ್ತಿದ್ದಂತೇ, ಆಡಳಿತ ಮತ್ತು ವಿರೋಧ ಪಕ್ಷಗಳು ಚುನಾವಣೆಗೆ ತಯಾರಿ ಆರಂಭಿಸಿವೆ. ಈ ಬಾರಿಯ ಜಿಬಿಎ ಚುನಾವಣೆ ಬೆಂಗಳೂರು ಉಸ್ತ
Movement Disorders : ಅರಿವಿಲ್ಲದೆ ಭುಜ ಕುಣಿಸುವುದು ಕಣ್ಣು ಮಿಟುಕಿಸುವುದೂ ಕಾಯಿಲೆ|Dr. Srinivas M
ಬಿಗ್ ಬಾಸ್ನಲ್ಲಿ 'ಗಿಲ್ಲಿ' ನನ್ನ ನೆಚ್ಚಿನ ಸ್ಪರ್ಧಿ, ಶೋ ಆರಂಭದಿಂದಲೂ ಕ್ಯಾರಿ ಮಾಡಿದ್ದಾನೆ! ಆದರೆ ಫೈನಲ್ನಲ್ಲಿದೆ ಬಿಗ್ ಟ್ವಿಸ್ಟ್!

18 C