SENSEX
NIFTY
GOLD
USD/INR

Weather

32    C

ಡಿಜಿಟಲ್ ಸುದ್ದಿ ಮೂಲಗಳು

...
ಬುಧವಾರ ಶುಭವಾರ ಆಗಲಿದೆಯಾ? ಷೇರು ಮಾರುಕಟ್ಟೆ ಏರಿಕೆ ಕಾಣುವ ಭರವಸೆಯಲ್ಲಿ ಹೂಡಿಕೆದಾರ

ಮಧ್ಯಪ್ರಾಚ್ಯ ಸಂಘರ್ಷದ ಪರಿಣಾಮವಾಗಿ ಅನಿಶ್ಚಿತತೆ ಹಾದಿ ಹಿಡಿದಿರುವ ಭಾರತೀಯ ಷೇರು ಮಾರುಕಟ್ಟೆ, ಏರಿಳಿತದ ತೂಗುಯ್ಯಾಲೆ ಆಡುತ್ತಿದೆ. ಬಹುತೇಕ ಕುಸಿತದ ಹಾದಿಯಲ್ಲೇ ಇರುವ ಮಾರುಕಟ್ಟೆ, ಕೆಲವೊಮ್ಮೆ ಮಾತ್ರ ಏರಿಕೆಯತ್ತ ಮುಖ ಮಾ

14 Apr 2026 7:40 pm
ತುಮಕೂರು ಶಿರಾ ಬಳಿ KSRTC ಬಸ್‌ - ಲಾರಿ ನಡುವೆ ಭೀಕರ ಅಪಘಾತ; ಹಲವು ಸಾವು ನೋವು

ತುಮಕೂರಿನ ಬಳಿ ಕೆಎಸ್‌ಆರ್‌ಟಿಸಿ ಬಸ್‌ ಭೀಕರ ಅಪಘಾತಕ್ಕೂಡಾಗಿದೆ. ನಿಂತಿದ್ದ ಲಾರಿಗೆ ಬಸ್‌ ಡಿಕ್ಕಿ ಹೊಡೆದಿದೆ. ಪ್ರಯಾಣಿಕರ ಪೈಕಿ ಇಬ್ಬರು ಮೃತಪಟ್ಟಿದ್ದು, 10 ಕ್ಕೂ ಅಧಿಕ ಮಂದಿಗೆ ಗಂಭೀರ ಗಾಯಗಳಾಗಿವೆ.

14 Apr 2026 7:22 pm
ಲೋಕಸಭಾ ಕ್ಷೇತ್ರಗಳನ್ನ 543 ರಿಂದ 850ಕ್ಕೆ ಹೆಚ್ಚಳಕ್ಕೆ ಕೇಂದ್ರ ಸರ್ಕಾರ ಸಿದ್ಧತೆ; ವಿಶೇಷ ಅಧಿವೇಶನದಲ್ಲಿ ತಿದ್ದುಪಡಿ ಮಸೂದೆ

ಕೇಂದ್ರ ಸರ್ಕಾರವು ಲೋಕಸಭಾ ಕ್ಷೇತ್ರಗಳ ಸಂಖ್ಯೆ ಹೆಚ್ಚಳಕ್ಕೆ ಮುಂದಾಗಿದೆ. ಮಹಿಳಾ ಮೀಸಲಾತಿ ಕಾಯ್ದೆ ಜಾರಿ ಹಾಗೂ ಮರು ವಿಂಗಡಣೆಗೂ ವೇದಿಕೆ ಸಿದ್ಧವಾಗಿದೆ. ಈ ನಿಟ್ಟಿನಲ್ಲಿ ವಿಶೇಷ ಅಧಿವೇಶನ ಕರೆದು ತಿದ್ದುಪಡಿ ಮಸೂದೆ ಮಂಡನೆಗ

14 Apr 2026 7:08 pm
ಕೆಕೆಆರ್ ಗಾಗಿ ಪಾಕ್ ಸೂಪರ್ ಲೀಗ್ ತೊರೆದ ಜಿಂಬಾಬ್ವೆಯ ಬ್ಲೆಸ್ಸಿಂಗ್ ಮುಝರಬಾನಿಗೆ 2 ವರ್ಷ ನಿಷೇಧ; ಪಿಸಿಬಿ ಹೇಳಿದ್ದೇನು?

Blessing Muzarabani Vs PSL- ಜಿಂಬಾಬ್ವೆಯ ವೇಗಿ ಬ್ಲೆಸ್ಸಿಂಗ್ ಮುಝರಬಾನಿ ಐಪಿಎಲ್ ಆಡುವ ಸಲುವಾಗಿ ಪಿಎಸ್ಎಲ್ (PSL) ತೊರೆದ ಹಿನ್ನೆಲೆಯಲ್ಲಿ, ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ಇದೀಗ ಅವರ ಮೇಲೆ 2 ವರ್ಷಗಳ ನಿಷೇಧ ಹೇರಿದೆ. ಕೆಕೆಆರ್ ತಂಡವು ಬಾಂಗ್ಲಾ

14 Apr 2026 7:04 pm
ಪಶ್ಚಿಮ ಬಂಗಾಳದಲ್ಲಿ ಬಾಬ್ರಿ ರೀತಿಯ ಮಸೀದಿ ನಿರ್ಮಾಣ ಮಾಡಲು ಬಿಡಲ್ಲ; ಅಮಿತ್‌ ಶಾ ಶಪಥ!

ಪಶ್ಚಿಮ ಬಂಗಾಳದಲ್ಲಿ ಅಸ್ತಿತ್ವಕ್ಕೆ ಬರಲಿರುವ ಬಿಜೆಪಿ ಸರ್ಕಾರ, ಯಾವುದೇ ಕಾರಣಕ್ಕೂ ಮುರ್ಷಿದಾಬಾದ್‌ನಲ್ಲಿ ಬಾಬ್ರಿ ಮಸೀದಿ ನಿರ್ಮಾಣ ಮಾಡಲು ಬಿಡುವುದಿಲ್ಲ ಇದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ರಾಜ್ಯ ವಿಧಾನಸಭೆ ಚುನಾವಣೆಗಾ

14 Apr 2026 6:58 pm
ಹುಲ್ಲುಕಡ್ಡಿಗೂ ಮಹತ್ವವಿದೆ! ಇಲ್ಲಿ ಯಾರೂ ಮೇಲಲ್ಲ, ಕೀಳಲ್ಲ : ಕಾಂಗ್ರೆಸ್ ಕಾರ್ಯಕರ್ತರಿಗೆ ಮಹತ್ವದ ಸಂದೇಶ ಕೊಟ್ಟ ಡಿಕೆಶಿ

ಮಹಾತ್ಮ ಗಾಂಧಿ ಅವರನ್ನು ಈ ದೇಶದ ಮಹಾತ್ಮ ಎಂದು ಕರೆಯುತ್ತೇವೆ. ಅನೇಕ ಕಡೆ ಇವರ ಪ್ರತಿಮೆಗಳನ್ನು ನೋಡಿದ್ದೇವೆ. ಜೊತೆಗೆ ದೇವರ ಪ್ರತಿಮೆಗಳನ್ನೂ ನೋಡಿದ್ದೇವೆ. ಅದೇ ರೀತಿ ಅಂಬೇಡ್ಕರ್‌ ಅವರನ್ನು ದೇವರ ರೂಪದಲ್ಲಿಟ್ಟು ಅನೇಕ ಕಡೆ

14 Apr 2026 6:51 pm
ಅಂಬೇಡ್ಕರ್ ಚುನಾವಣೆಯಲ್ಲಿ ಸೋಲಿಗೆ ವಿ.ಡಿ.ಸಾರ್ವರ್ಕರ್, ಕಮ್ಯುನಿಸ್ಟ್ ಪಕ್ಷ ಕಾರಣ: ಇತಿಹಾಸ ಕೆದಕಿದ ಸಿದ್ದರಾಮಯ್ಯ

ಸಂವಿಧಾನದದಿಂದ ಸಾಮಾಜಿಕ ನ್ಯಾಯದ ರಥವನ್ನು ಮುಂದಕ್ಕೆ ಕೊಂಡೊಯ್ಯಬೇಕೆ ಹೊರತು ಹಿಂದಕ್ಕೆ ಎಳೆಯಬಾರದು. ಶಿಕ್ಷಣ, ಸಂಘಟನೆ ಮತ್ತು ಹೋರಾಟಗಳಿಂದ ಸಂವಿಧಾನದ ನೀಡಿದ ನ್ಯಾಯಬದ್ಧ ಹಕ್ಕುಗಳನ್ನು ಪಡೆಯಲು ಸಾಧ್ಯ. ಶಿಕ್ಷಣದಿಂದ ಎಲ್ಲ

14 Apr 2026 6:40 pm
ಎಲ್ಲಾ ತಲೆನೋವು ಮೈಗ್ರೇನ್‌ ಆಗಿರಲ್ಲ! ಬೆನ್ನುಹುರಿ ದ್ರವ ಲೀಕ್‌ ಆಗೋದ್ಯಾಕೆ? Dr. Sharath Kumar G G

ಎಲ್ಲಾ ತಲೆನೋವು ಮೈಗ್ರೇನ್‌ ಆಗಿರಲ್ಲ! ಬೆನ್ನುಹುರಿ ದ್ರವ ಲೀಕ್‌ ಆಗೋದ್ಯಾಕೆ? Dr. Sharath Kumar G G

14 Apr 2026 6:39 pm
ಬಿಹಾರ ಹೊಸ ಸರ್ಕಾರಕ್ಕೆ ಮಾರ್ಗದರ್ಶನ; ಸಾಮ್ರಾಟ್‌ ಚೌಧರಿ ಹೆಗಲ ಮೇಲೆ ಕೈಯಿಟ್ಟ ನಿತೀಶ್‌ ಕುಮಾರ್‌! ಅದೃಶ್ಯ ಅಸ್ತಿತ್ವದ ಸಂದೇಶ

ರಾಜಕಾರಣದಲ್ಲಿ ಯಾವುದನ್ನೂ ಏಕಾಏಕಿ ಬಿಟ್ಟುಕೊಡುವ ಪ್ರಶ್ನೆಯೇ ಬರುವುದಿಲ್ಲ. ಯಾರೇ ಆಗಲಿ ಉನ್ನತ ಹುದ್ದೆ ತ್ಯಜಿಸಬೇಕಾದರೆ ಅದರ ಬದಲಾಗಿ ತಮಗೆ ಏನು ಲಾಭ ಸಿಗಲಿದೆ ಎಂಬುದನ್ನು ಯೋಚಿಸಿಯೇ ಇರುತ್ತಾರೆ. ಬಿಹಾರ ಮುಖ್ಯಮಂತ್ರಿ ಸ

14 Apr 2026 5:55 pm
ಬಿಹಾರದ ಸಿಎಂ ಪಟ್ಟಕ್ಕೆ ಬಿಜೆಪಿಯ ಗಟ್ಟಿಗ ಸಾಮ್ರಾಟ್ ಚೌಧರಿ! ನಿತೀಶ್ ಕುಮಾರ್ ನೀಲಿಕಂಗಳ ಹುಡುಗ ಯಾರೆಂದು ಬಲ್ಲಿರಾ?

Samrat Choudhary New CM Of Bihar- ಬಿಹಾರದ ರಾಜಕೀಯದಲ್ಲಿ ದೊಡ್ಡ ಬದಲಾವಣೆ! ಹಿರಿಯ ನಾಯಕ ನಿತೀಶ್ ಕುಮಾರ್ ಅವರು ತೆರವುಗೊಳಿಸಲಿರುವ ಸಿಎಂ ಪಟ್ಟೆಕ್ಕೆ ಬಿಜೆಪಿಯ ಸಾಮ್ರಾಟ್ ಚೌಧರಿ ಇದೀಗ ಏರಲಿದ್ದಾರೆ. ಒಬಿಸಿ ಸಮುದಾಯದ ಪ್ರಬಲ ನಾಯಕರಾದ ಇವರು, ರಾಜ

14 Apr 2026 5:40 pm
ಕಾಂಗ್ರೆಸ್ ಕಿತ್ತಾಟದ ನಡುವೆ ದಾವಣಗೆರೆ ದಕ್ಷಿಣ, ಬಾಗಲಕೋಟೆ ಉಪಚುನಾವಣೆ ಫಲಿತಾಂಶದ ಭವಿಷ್ಯ ನುಡಿದ ವಿಜಯೇಂದ್ರ!

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಸಂಬಂಧಿಸಿದಂತೆ ಕಾಂಗ್ರೆಸ್‌ನಲ್ಲಿ ಭಿನ್ನಮತೀಯ ಚಟುವಟಿಕೆಗಳು ತೀವ್ರಗೊಂಡಿವೆ. ಈ ನಡುವೆ ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್ ಗೆಲ್ಲುತ್ತಾರಾ ಇಲ್ಲವೋ ಎಂಬ ಬಗ್ಗೆ ಚರ್ಚೆಗ

14 Apr 2026 5:32 pm
ಸಿಎಂ ಸ್ಥಾನದಿಂದ ನಿತೀಶ್‌ ಕುಮಾರ್‌ನ ಕೆಳಗಿಳಿಸುತ್ತೇನೆ - ಕೇಸರಿ ಪೇಟ ಶಪಥ ಮಾಡಿದ್ದ ಸಾಮ್ರಾಟ್‌ ಚೌಧರಿ! ಆಗಿದ್ದೇ ಬೇರೆ

ಬಿಹಾರದ ನೂತನ ಸಿಎಂ ಸಾಮ್ರಾಟ್‌ ಚೌಧರಿಯವರು ನಿತೀಶ್‌ ಕುಮಾರ್‌ ಅವರನ್ನ ಕೆಳಗಿಳಿಸಿಯೇ ತೀರುತ್ತೇನೆ ಎಂದು ದೊಡ್ಡ ಶಪಥ ಮಾಡಿದ್ದರು. ರಾಜಕೀಯ ಬದಲಾವಣೆಗಳಲ್ಲಿ ಆ ಶಪಥವನ್ನು ಕೆಲ ವರ್ಷಗಳ ಹಿಂದೆ ಕೈಬಿಟ್ಟಿದ್ದರು. ಸದ್ಯ ಬಿಜೆಪ

14 Apr 2026 5:13 pm
ನನ್ನ ಕಣ್ಣು ನೋಡಲು ಮೋದಿಗೆ ಧೈರ್ಯವಿಲ್ಲ : ಪ್ರಧಾನಿ ವಿರುದ್ದ ರಾಹುಲ್ ಗಾಂಧಿ ’ಐ ಕಾಂಟ್ಯಾಕ್ಟ್’ ವ್ಯಂಗ್ಯ

Rahul Gandhi In West Bengal : ಪ್ರಧಾನಮಂತ್ರಿ ನರೇಂದ್ರ ಮೋದಿ ದೇಶವನ್ನು ಮಾರಿದ್ದಾರೆ, ಅವರು ನನ್ನನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತಿಲ್ಲ ಎಂದು ಲೋಕಸಭೆಯಲ್ಲಿ ವಿಪಕ್ಷದ ನಾಯಕ ರಾಹುಲ್ ಗಾಂಧಿ ಲೇವಡಿ ಮಾಡಿದ್ದಾರೆ. ಬಂಗಾಳದ ಮುರ್ಷಿದಾಬಾ

14 Apr 2026 4:50 pm
IPL 2026- ಲಖನೌ ಸೂಪರ್ ಜೈಂಟ್ಸ್ ವಿರುದ್ಧ ಜಟಾಪಟಿಗೆ RCB ಸಜ್ಜು; ಹೇಗಿದೆ ಚಿನ್ನಸ್ವಾಮಿ ಕ್ರೀಡಾಂಗಣದ ಪಿಚ್?

RCB Vs LSG Match Preview- 10 ದಿನಗಳ ಬಳಿಕ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣ ಐಪಿಎಲ್ ಪಂದ್ಯಕ್ಕೆ ಸಜ್ಜಾಗಿದೆ. ಏಪ್ರಿಲ್ 15ರ ಬುಧವಾರದಂದು ಇಲ್ಲಿ ಹಾಲಿ ಚಾಂಪಿಯನ್ ಆರ್‌ಸಿಬಿ ತಂಡ ಲಖನೌ ಸೂಪರ್ ಜೈಂಟ್ಸ್ ತಂಡಗಳು ಮುಖಾಮುಖಿಯಾಗಲಿವೆ. ಮುಂ

14 Apr 2026 4:23 pm
ನನ್ನದೇನೂ ತಕರಾರಿಲ್ಲ; ಸಿದ್ದರಾಮಯ್ಯ ಹೇಳಿಕೆಯಿಂದ ದೆಹಲಿಗೆ ಹೋದವರು ಹ್ಯಾಪಿ, ಸಚಿವರಾಗಿಯೇ ಮರಳುವ ಭರವಸೆ ಯಾರಿಗಿದೆ?

ಕರ್ನಾಟಕ ಕಾಂಗ್ರೆಸ್‌ನಲ್ಲಿ ಮತ್ತೆ ಸಚಿವ ಸಂಪುಟ ಪುನರ್‌ ರಚನೆ ಸದ್ದು ಮಾಡುತ್ತಿದ್ದು, ಆಡಳಿತ ಪಕ್ಷದ 38ಕ್ಕೂ ಹೆಚ್ಚು ಶಾಸಕರು ಸಚಿವ ಸ್ಥಾನಕ್ಕಾಗಿ ಆಗ್ರಹಿಸಿ ದೆಹಲಿಗೆ ದೌಡಾಯಿಸಿದ್ದಾರೆ. ದೆಹಲಿಯಲ್ಲಿ ಹೈಕಮಾಂಡ್‌ ವರಿಷ್ಠ

14 Apr 2026 4:05 pm
Nashik TCS Case: ಹಿಂದೂ ಯುವತಿಯ ರಂಜಾನ್ ಉಪವಾಸದಿಂದ ಬಯಲಾಯ್ತು ಒತ್ತಾಯದ ಮತಾಂತರ ಜಾಲ: ಪೊಲೀಸ್ ರಹಸ್ಯ ಕಾರ್ಯಾಚರಣೆ ಹೇಗಿತ್ತು ಗೊತ್ತಾ?

ಮಹಾರಾಷ್ಟ್ರದ ನಾಸಿಕ್‌ನ ಟಿಸಿಎಸ್‌ ಕಂಪನಿಯಲ್ಲಿ ಮಹಿಳಾ ಪೊಲೀಸ್ ಅಧಿಕಾರಿ, ಕಾನ್ಸ್‌ಸ್ಟೇಬಲ್‌ಗಳ ತಂಡ ರಹಸ್ಯ ಕಾರ್ಯಾಚರಣೆ ನಡೆಸಿ, ಉದ್ಯೋಗಿಗಳಿಗೆ ಆಗುತ್ತಿದ್ದ ಲೈಂಗಿಕ ಕಿರುಕುಳ, ಮತಾಂತರದ ಜಾಲವನ್ನು ಪತ್ತೆಹಚ್ಚಿ, 8 ಮಂದ

14 Apr 2026 3:56 pm
ನೋಯ್ಡಾದಲ್ಲಿ ರೈತರ ರಣಕಹಳೆ: ಕೇಂದ್ರ ಸರ್ಕಾರದ 'ವಿಕಸಿತ್ ಭಾರತ್' ಮಾದರಿಯನ್ನು ಟೀಕಿಸಿದ ರಾಹುಲ್ ಗಾಂಧಿ

ನೋಯ್ಡಾದಲ್ಲಿ ನಡೆದ ಕಾರ್ಮಿಕರ ಪ್ರತಿಭಟನೆ ಮತ್ತು ಆ ಸಂದರ್ಭದಲ್ಲಿ ನಡೆದ ಲಾಠಿ ಪ್ರಹಾರದ ಕುರಿತು ರಾಹುಲ್ ಗಾಂಧಿಯವರು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಈ ಘಟನೆಯನ್ನು ವಿಕಸಿತ ಭಾರತದ ಕಠೋರ ವಾಸ್ತವ ಎಂದ

14 Apr 2026 3:53 pm
ಟಿಕೆಟ್‌ ಫೈಟ್ ಟು ನಸೀರ್ ರಾಜೀನಾಮೆ: ಕಾಂಗ್ರೆಸ್‌ಗೆ ಬಿಸಿ ತಟ್ಟಿದ ಮುಸ್ಲಿಂ ನಾಯಕರ ಕಿತ್ತಾಟ, ತೆರೆಮರೆಯ ಬೆಳವಣಿಗೆಗಳು ಏನೇನು?

ದಾವಣಗೆರೆ ದಕ್ಷಿಣದ ಟಿಕೆಟ್ ವಿಚಾರವಾಗಿ ಆರಂಭಗೊಂಡ ಸಂಘರ್ಷ ಇದೀಗ ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆಗೆ ನಸೀರ್ ಅಹ್ಮದ್ ರಾಜೀನಾಮೆ ಕೊಡುವ ಹಂತಕ್ಕೆ ಬಂದು ತಲುಪಿದೆ. ಈ ಮೂಲಕ ಕಾಂಗ್ರೆಸ್‌ ನಲ್ಲಿ ಮುಸ್ಲಿಂ ನಾಯಕರ ನಡುವಿನ ಕಿ

14 Apr 2026 3:26 pm
ಮಧ್ಯಪ್ರಾಚ್ಯ ಶಾಂತಿಗೆ 4 ಅಂಶಗಳ ಪ್ರಸ್ತಾವನೆ ಮುಂದಿಟ್ಟ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್: UAE ಅಧ್ಯಕ್ಷರ ಬೀಜಿಂಗ್‌ ಭೇಟಿ ವೇಳೆ ಪ್ರಸ್ತಾಪ, ಏನವು?

ಅಮೆರಿಕಾ-ಇರಾನ್‌ ಮಾತುಕತೆಗಳು ವಿಫಲವಾದ ಬೆನ್ನಲ್ಲೇ, ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಉಲ್ಬಣಗೊಳ್ಳುತ್ತಿದೆ. ಈ ಮಧ್ಯೆ ಮಧ್ಯಪ್ರಾಚ್ಯದಲ್ಲಿ ಸಂಘರ್ಷವನ್ನು ಶಮನಗೊಳಿಸಲು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರನ್ನು ಯುಎ

14 Apr 2026 3:11 pm
Karnataka Weather: ರಾಜ್ಯದ 8 ಜಿಲ್ಲೆಗಳಲ್ಲಿ 4 ದಿನ ಹೀಟ್‌ ವೇವ್‌ ಅಲರ್ಟ್‌! ಗರಿಷ್ಠ ತಾಪಮಾನ ಜತೆ ದಕ್ಷಿಣದಲ್ಲಿ ಮಳೆ

ಕರ್ನಾಟಕದಲ್ಲಿ ಮುಂದಿನ ನಾಲ್ಕು ದಿನ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಉಷ್ಣ ಅಲೆಯ ಎಚ್ಚರಿಕೆ ನೀಡಲಾಗಿದೆ. ಜತೆಗೆ ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಲಿದೆ. ಈ ಬಗ್ಗೆ ಬೆಂಗಳೂರು ಹವಾಮ

14 Apr 2026 2:13 pm
ಅಮೆರಿಕ-ಇರಾನ್‌ ಪಾಲಿಗೆ ಇಸ್ಲಾಮಾಬಾದ್‌ ಅನಿಷ್ಠ; ಗುರುವಾರದ ಶಾಂತಿ ಮಾತುಕತೆಗೆ ಹೊಸ ಜಾಗ ಆಯ್ಕೆ ಸಾಧ್ಯತೆ!

ಇಸ್ಲಾಮಾಬಾದ್‌ ಟಾಕ್ಸ್‌ ಮುರಿದು ಬಿದ್ದಿರುವ ಕಾರಣ ಮಧ್ಯಪ್ರಾಚ್ಯದಲ್ಲಿ ಮತ್ತೆ ಯುದ್ಧದ ಕಾರ್ಮೋಡ ಕವಿದಿದೆ. ಆದರೆ ಅಮೆರಿಕ ಮತ್ತು ಇರಾನ್‌ ಮತ್ತೊಂದು ಸುತ್ತಿನ ಮಾತುಕತೆ ನಡೆಸಲು ಮುಂದಾಗಿರುವುದು ಶಾಂತಿಯ ಆಶಾಕಿರಣ ಗೋಚರವ

14 Apr 2026 2:00 pm
ತಮಿಳುನಾಡು ಚುನಾವಣೆ 2026: ಮಹಿಳೆಯರಿಗೆ ₹2,000 ಮತ್ತು ವರ್ಷಕ್ಕೆ 3 ಉಚಿತ ಸಿಲಿಂಡರ್ ; ಬಿಜೆಪಿ ಪ್ರಣಾಳಿಕೆ ಬಿಡುಗಡೆ

ತಮಿಳುನಾಡು ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಭಾರತೀಯ ಜನತಾ ಪಾರ್ಟಿ ತನ್ನ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಮಂಗಳವಾರ ಚೆನ್ನೈನಲ್ಲಿ ಈ ಪ್ರಣಾಳಿಕೆಯನ್

14 Apr 2026 1:55 pm
ನನ್ನ ಜವಾಬ್ದಾರಿಯನ್ನು ನಿಭಾಯಿಸಿದ್ದೇನೆ, ರಾಜಕೀಯದಲ್ಲಿ ಷಡ್ಯಂತ್ರ ಸಹಜ: ಜಮೀರ್ ಅಹ್ಮದ್ ಖಾನ್ ಸ್ಪಷ್ಟ ನುಡಿ

ದಾವಣಗೆರೆ ದಕ್ಷಿಣಕ್ಕೆ ಟಿಕೆಟ್‌ಗಾಗಿ ಏಳು ಮಂದಿ ಆಕಾಂಕ್ಷಿಗಳು ಅರ್ಜಿ ಹಾಕಿದ್ದಾರೆ. ಈ ಪೈಕಿ ಯಾರಿಗಾದರೂ ಟಿಕೆಟ್ ಕೊಡಿ ಎಂದು ನಾನು ಕೇಳಿದ್ದೆ. ಟಿಕೆಟ್ ಕೊಟ್ಟರೆ, ನಾನು ಗೆಲ್ಲಿಸಿಕೊಂಡು ಬರಲಿಲ್ಲ ಅಂದ್ರೆ ರಾಜೀನಾಮೆ ಕೊಡ್ತ

14 Apr 2026 1:41 pm
ಟೊಕಿಯೋದಲ್ಲಿ ಭಾರತೀಯ ಕುಟುಂಬ ಜೀವನ ಸಾಗಿಸಲು ತಿಂಗಳಿಗೆ 2.9 ಲಕ್ಷ ಖರ್ಚು! ನೆಟ್ಟಿಗರ ಹುಬ್ಬೇರಿಸುವಂತೆ ಮಾಡಿದ ಮಹಿಳೆಯ ವಿಡಿಯೋ

ವಿಶ್ವದ ಅತ್ಯಂತ ದುಬಾರಿ ನಗರಗಳಲ್ಲಿ ಒಂದಾಗಿರುವ ಟೊಕಿಯೋದಲ್ಲಿ ಭಾರತೀಯ ಮೂಲದ 3 ಸದಸ್ಯರ ಕುಟುಂಬ ಜೀವನ ಸಾಗಿಸಲು ಮಾಸಿಕವಾಗಿ ಎಷ್ಟು ಖರ್ಚಾಗಬಹುದು ಎಂಬುದನ್ನು ಮಹಿಳೆಯೊಬ್ಬರು ವಿವರಿಸಿದ್ದು, ತಿಂಗಳಿಗೆ ಬರೋಬ್ಬರಿ 2.9 ಲಕ್ಷ

14 Apr 2026 1:32 pm
ಸದನದ ಒಳಗೆ ಮಾತ್ರ ಭಿನ್ನ ಬಣ, ಹೊರಗೆ ಸಿಕ್ಕರೆ ದೋಸ್ತಿ ಕ್ಷಣ; ನರೇಂದ್ರ ಮೋದಿ- ಮಲ್ಲಿಕಾರ್ಜುನ ಖರ್ಗೆ ಒಂದು ಮಾಡಿದ ಅಂಬೇಡ್ಕರ್‌

ಪ್ರಜಾಪ್ರಭುತ್ವದಲ್ಲಿ ಸೈದ್ಧಾಂತಿಕ ಭಿನ್ನಾಭಿಪ್ರಾಯಕ್ಕೆ ಸ್ಥಾನವಿದೆಯೇ ಹೊರತ, ವೈಯಕ್ತಿಕ ದ್ವೇಷಕ್ಕೆ ಅಲ್ಲ. ಇಲ್ಲಿ ರಾಜಕೀಯ ವಿರೋಧಿಗಳು ವೈಯಕ್ತಿಕ ಮಟ್ಟದಲ್ಲಿ ಉತ್ತಮ ಸಂಬಂಧ ಹೊಂದಬಹುದು. ಅದೇ ರೀತಿ ಪ್ರಸ್ತುತ ಭಾರತದ ರಾ

14 Apr 2026 1:13 pm
ಇಂದು(ಏ.14) ಅಂಬೇಡ್ಕರ್ ಜಯಂತಿ: ಸಂವಿಧಾನ ರಚನೆಗೆ ಅಡಿಪಾಯವಾದ ನಿಜ ಜೀವನದ 10 ನೋವುಂಡ ಘಟನೆಗಳು, ಅಪಮಾನದ ಕಲ್ಲುಗಳೇ ಆತ್ಮಗೌರವವಾದಾಗ

ಬಾಳಿನಲ್ಲಿ ತೂರಿ ಬಂದ ಅಪಮಾನದ ಕಲ್ಲುಗಳನ್ನೇ ಬಾಬಾಸಾಹೇಬ್ ಅಂಬೇಡ್ಕರರು ಭವಿಷ್ಯದಲ್ಲಿ ಸಂವಿಧಾನ ರಚನೆಗೆ ಅಡಿಪಾಯ ಮಾಡಿಕೊಂಡ ಕಥನವಿದು. ತಾವು ಉಂಡ ನೋವುಗಳೇ ಇಂದು ಭಾರತೀಯರ ಹಕ್ಕುಗಳಾಗಿವೆ; ಜನರ ಆತ್ಮಗೌರವಗಳಾಗಿವೆ. ‘ಅಂಬೇ

14 Apr 2026 12:45 pm
ವಿಶ್ವದ ಅತಿದೊಡ್ಡ ಕ್ರೂಸ್ ಲೆಜೆಂಡ್ ಆಫ್ ದಿ ಸೀಸ್ ನಲ್ಲಿ ಸಿಬ್ಬಂದಿಯಾಗಿ ಮಂಡ್ಯದ ಕಿರಣ್‌ ಪುಟ್ಟಲಿಂಗಯ್ಯ ಆಯ್ಕೆ: ಮೊದಲ ಕನ್ನಡಿಗ ಎಂಬ ಹೆಗ್ಗಳಿಕೆ!

ಸಾಧನೆಗೆ ಛಲವಿದ್ದರೆ ಯಾರಿಗೆ ಆಗಲಿ ಉತ್ತಮ ಅವಕಾಶಗಳು ಸಿಗುತ್ತದೆ ಹಾಗೂ ಜಾಗತಿಕ ವೇದಿಕೆಯಲ್ಲಿ ತನ್ನ ಛಾಪನ್ನು ಮೂಡಿಸಬಹುದು ಎಂಬುದನ್ನು ಮಂಡ್ಯದ ಕಿರಣ್‌ ಪುಟ್ಟಲಿಂಗಯ್ಯ ಎಂಬ ವ್ಯಕ್ತಿ ವಿಶ್ವದ ಅತಿದೊಡ್ಡ ಕ್ರೂಸ್ ಹಡಗು 'ಲ

14 Apr 2026 12:30 pm
ಈ ವರ್ಷ ಭಾರತಕ್ಕೆ 'ಎಲ್ ನಿನೊ' ಭೀತಿ: ತೀವ್ರ ತಾಪಮಾನ, ಮಳೆ ಕೊರತೆ ಮುನ್ಸೂಚನೆ

ಈ ವರ್ಷ ಪೆಸಿಫಿಕ್ ಸಾಗರದಲ್ಲಿ 'ಎಲ್ ನಿನೊ' ಎಫೆಕ್ಟ್ ನಿಂದಾಗಿ ಭಾರತದ ನೈಋತ್ಯ ಮಾನ್ಸೂನ್ ಮೇಲೆ ನೇರ ಪರಿಣಾಮ ಬೀರಲಿದೆ. ಈ ಬಾರಿ ದೇಶದಲ್ಲಿ ಸರಾಸರಿಗಿಂತ ಕಡಿಮೆ ಮಳೆಯಾಗುವ ಸಾಧ್ಯತೆಯಿದೆ. ಮಳೆ ಕೊರತೆಯ ಜೊತೆಗೆ, ದೇಶದಾದ್ಯಂತ ವಾ

14 Apr 2026 12:10 pm
ಸಿದ್ದರಾಮಯ್ಯ ಆಪ್ತ ಬಣದ ವಿರುದ್ಧ ಕ್ರಮಕ್ಕೆ ಕಾರಣ ಏನು: ದಾವಣಗೆರೆ ಬಂಡಾಯ ಶಮನದಲ್ಲಿ ಎಡವಿದರೇ ನಸೀರ್ ಅಹ್ಮದ್?

ದಾವಣಗೆರೆ ಉಪ ಚುನಾವಣೆಯ ಫಲಿತಾಂಶ ಪ್ರಕಟಗೊಳ್ಳುವ ಮೊದಲೇ ರಾಜ್ಯ ರಾಜಕೀಯಲ್ಲಿ ಮಹತ್ವದ ಬೆಳವಣಿಗೆಗಳು ನಡೆಯುತ್ತಿವೆ. ಸಿಎಂ ಸಿದ್ದರಾಮಯ್ಯ ಅವರ ಆಪ್ತ ಬಣದ ಇಬ್ಬರು ನಾಯಕರ ವಿರುದ್ದ ಕ್ರಮ ಆಗಿದೆ. ಅಬ್ದುಲ್ ಜಬ್ಬಾರ್ ಅವರು ಕೆಪ

14 Apr 2026 11:51 am
ಸಿದ್ದರಾಮಯ್ಯರನ್ನು ಭೇಟಿಯಾದ ಜಮೀರ್‌ ಅಹ್ಮದ್‌; ಕೋರ್‌ ಟೀಂ ಟಾರ್ಗೆಟ್‌ ಮಾಡಿದ್ದಕ್ಕೆ ಬೇಸರ!

ಕರ್ನಾಟಕ ಕಾಂಗ್ರೆಸ್‌ ಅಲ್ಪಸಂಖ್ಯಾತ ಘಟಕದಲ್ಲಿ ಕಂಡುಬರುತ್ತಿರುವ ಗೊಂದಲ, ಕೈ ನಾಯಕರ ಆತಂಕವನ್ನು ಹೆಚ್ಚಿಸಿದೆ. ಮುಸ್ಲಿಂ ನಾಯಕರ ಸರಣಿ ರಾಜೀನಾಮೆ ರಾಜ್ಯ ಕಾಂಗ್ರೆಸ್‌ನ ಒಂದು ಬಣಕ್ಕೆ ಖುಷಿ ತಂದುಕೊಟ್ಟಿದ್ದರೆ, ಮತ್ತೊಂದು

14 Apr 2026 11:29 am
ಮಂಡ್ಯದಲ್ಲಿ ದೇಶದ 5ನೇ ಆಟೊಮೋಟಿವ್ ಕೇಂದ್ರ ಸ್ಥಾಪನೆಗೆ ಸರ್ಕಾರದಿಂದ 500 ಎಕರೆ ಭೂಮಿ ಮಂಜೂರು: ಏನಿದು ARAI ಕೇಂದ್ರ?

ಮಂಡ್ಯದಲ್ಲಿ ಆಟೊಮೋಟಿವ್‌ ರೀಸರ್ಚ್ ಅಸೋಸಿಯೇಷನ್‌ ಆಫ್‌ ಇಂಡಿಯಾ(ARAI) ಸ್ಥಾಪನೆಗೆ 500 ಎಕರೆ ಭೂಮಿ ಮಂಜೂರು ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದ್ದು, ಇದಕ್ಕಾಗಿ ಜಾಗವನ್ನು ಗುರುತಿಸಲು ಜಿಲ್ಲಾಧಿಕಾರಿಗೆ ತಿಳಿಸಿದೆ. ಈ ಮೊದಲು ಯೋ

14 Apr 2026 11:07 am
ಕರ್ನಾಟಕದಲ್ಲಿ ಮಾವಿನ ಇಳುವರಿ ಕುಸಿತ: ಗಗನಕ್ಕೇರಿದ ಬೆಲೆ

ಮಾವು ಪ್ರಿಯರ ನೆಚ್ಚಿನ ಅಲ್ಫಾನ್ಸೋ (ಆಪೂಸ್) ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಇಳುವರಿ ಕುಸಿತದ ಹಿನ್ನೆಲೆಯಲ್ಲಿ ಬೆಲೆ ಗಗನಕ್ಕೇರಿದ್ದು, ಒಂದು ಡಜನ್‌ಗೆ 1,600 ರೂ. ನಿಂದ 2,000 ರೂ. ವರೆಗೆ ಮಾರಾಟವಾಗುತ್ತಿದೆ. ರಾಜ್ಯದಲ್ಲಿ ಈ ಬಾರಿ ಮಾ

14 Apr 2026 11:06 am
Gold Rate Rise: ಜಾಗತಿಕ ರಾಜಕೀಯ ಅಸ್ಥಿರತೆ ನಡುವೆ 1470 ರೂ. ಏರಿದ ಚಿನ್ನದ ಬೆಲೆ: ಬೆಳ್ಳಿ ಬೆಲೆ ತಟಸ್ಥ

ಚಿನ್ನ ಬೆಳ್ಳಿ ದರದಲ್ಲಿ ಇಂದು ವ್ಯತ್ಯಾಸವಾಗಿದ್ದು, ನಿನ್ನೆ ಅಲ್ಪ ಪ್ರಮಾಣದಲ್ಲಿ ಕುಸಿದಿದ್ದ ಚಿನ್ನದ ಬೆಲೆ ಇಂದು ಮತ್ತೆ ಹೆಚ್ಚಳ ಕಂಡಿದೆ. ಬೆಳ್ಳಿ ಬೆಲೆ ತಟಸ್ಥವಾಗಿದೆ.

14 Apr 2026 10:57 am
Breaking News: ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ನಸೀರ್ ಅಹ್ಮದ್‌ಗೆ ಕೊಕ್!

ರಾಜ್ಯ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆ ನಡೆಯುತ್ತಿದೆ. ಕೆಪಿಸಿಸಿ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಸ್ಥಾನಕ್ಕೆ ಅಬ್ದುಲ್ ಜಬ್ಬಾರ್ ರಾಜೀನಾಮೆ ನೀಡಿದ ಬೆನ್ನಲ್ಲೇ ವಿಧಾನಪರಿಷತ್ ಸದಸ್ಯ ನಸೀರ್ ಅಹ್ಮದ್ ಅವರನ್ನು ಸಿಎಂ ರಾಜಕ

14 Apr 2026 10:18 am
ಬೆಂಗಳೂರಿನಲ್ಲಿ ಕೇವಲ 1 ಗಂಟೆ ಲೇಟ್ ಆಗಿದ್ದಕ್ಕೆ ಮಹಿಳೆಗೆ ಮಿಸ್‌ ಆಯ್ತು ಬಾಡಿಗೆ ಮನೆ: ನಗರದ ಬಾಡಿಗೆ ಮನೆ ರೇಸ್‌ ಬಗ್ಗೆ ನೆಟ್ಟಿಗರು ಹೇಳೋದೇನು?

ಬೆಂಗಳೂರಿನ ವೇಗದ ಬದುಕಿನಲ್ಲಿ ನೆಲಸಲು ಸೂರು ಸಿಗುವುದೇ ಕಷ್ಟ, ಅಂತದ್ದರಲ್ಲಿ ಬಾಡಿಗೆ ಮನೆಗಳಿಗೆ ಇರುವ ಪೈಪೋಟಿ ನಡುವೆ ನಿಮಗೆ ಇಷ್ಟವಾಗುವ ಬಾಡಿಗೆ ಮನೆ ಸಿಗುವುದು ಇನ್ನಷ್ಟು ಕಠಿಣವಾದ ಕೆಲಸ. ಒಂದು ವೇಳೆ ಸಿಕ್ಕರೂ ಮಾಲೀಕರ ಎ

14 Apr 2026 10:06 am
ಎಂಡೋ ಸಂತ್ರಸ್ತರ ಕೈಬಿಟ್ಟಿತೇ ಕೇರಳ ರಾಜ್ಯ ಸರಕಾರ ?

ಎಣ್ಮಕಜೆ ಪಂಚಾಯಿತಿಯ ಪೆರ್ಲ ಬಜಕೂಡ್ಲುವಿನ ಸಾಯಿ ಗ್ರಾಮದಲ್ಲಿ ನೆಲೆಸಿರುವ ಎಂಡೋಸಲ್ಫಾನ್ ಸಂತ್ರಸ್ತರ ಆರೋಗ್ಯ ಸೇವೆಗೆ ಸಂಬಂಧಿಸಿದ ಹೈಕೋರ್ಟ್ ಆದೇಶದಂತೆ ಸಾಯಿ ಗ್ರಾಮದ ನಿರಾಶ್ರಿತ ಕುಟುಂಬಗಳಿಗೆ ನೀಡಲಾಗುತ್ತಿದ್ದ ಮಾಸಿ

14 Apr 2026 9:30 am
ರಾಹುಲ್ ಗಾಂಧಿ, ಎಡಪಕ್ಷಗಳಿಗೆ Keralam Election Result ನಿರ್ಣಾಯಕ: ಒಬ್ಬೊಬ್ಬರದ್ದು ಒಂದೊಂದು ಕಾರಣ

Kerala Assembly Election 2026: 140 ಸ್ಥಾನವನ್ನು ಹೊಂದಿರುವ ಕೇರಳದ ವಿಧಾನಸಭೆಗೆ ಏಪ್ರಿಲ್ ಒಂಬತ್ತರಂದು ಚುನಾವಣೆ ನಡೆದಿದೆ. ಅಭ್ಯರ್ಥಿಗಳ ಭವಿಷ್ಯ ಇವಿಎಂನಲ್ಲಿ ಸುಭದ್ರವಾಗಿದೆ. ಮೇ ನಾಲ್ಕರಂದು ಚುನಾವಣಾ ಫಲಿತಾಂಶ ಹೊರಬೀಳಲಿದೆ. ಕೇರಳದ ಚುನಾವಣ

14 Apr 2026 9:17 am
ಇನ್ಮುಂದೆ ಪಿಯುಸಿ ವಿದ್ಯಾರ್ಥಿಗಳಿಗೂ ಉಚಿತ ಪಠ್ಯಪುಸ್ತಕ ನೀಡಲು ಶಿಕ್ಷಣ ಇಲಾಖೆ ನಿರ್ಧಾರ: PU ಪರೀಕ್ಷೆಯ ಗರಿಷ್ಠ ಅಂಕವೇ ಸಿಇಟಿಗೆ ಪರಿಗಣನೆ

ರಾಜ್ಯದಲ್ಲಿ ಪದವಿಪೂರ್ವ ಕಾಲೇಜಿಗಳಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ಶಿಕ್ಷಣ ಇಲಾಖೆ ಗುಡ್‌ ನ್ಯೂಸ್‌ ಕೊಟ್ಟಿದ್ದು, 2026-27ನೇ ಸಾಲಿನಿಂದ ಪಿಯುಸಿ ವಿದ್ಯಾರ್ಥಿಗಳಿಗೆ ಉಚಿತವಾಗಿ ಪಠ್ಯಪುಸ್ತಕ ಪೂರೈಸಲು ಮುಂದಾಗಿದೆ. ಇ

14 Apr 2026 8:46 am
ಹುಬ್ಬಳ್ಳಿ ಮಾರ್ಗವಾಗಿ ಓಡಲಿ 'ವಂದೇ ಭಾರತ್ ಸ್ಲೀಪರ್': ಹೆಚ್ಚಿದ ಸಾರ್ವಜನಿಕರ ಒತ್ತಾಯ

ಬೆಂಗಳೂರು ಮತ್ತು ಮುಂಬಯಿ ನಡುವೆ ಹೊಸ ವಂದೇ ಭಾರತ್‌ ಸ್ಲೀಪರ್‌ ರೈಲು ಬೆಂಗಳೂರಿನಿಂದ ಹೊರಟು ಆಂಧ್ರಪ್ರದೇಶ ಮತ್ತು ತೆಲಂಗಾಣ ಮೂಲಕ ಸಾಗಿ, ಕರ್ನಾಟಕದ ಕಲ್ಯಾಣ ಕರ್ನಾಟಕದ ಕೆಲವು ಭಾಗಗಳನ್ನು ಮಾತ್ರ ಸ್ಪರ್ಶಿಸಿ ಮಹಾರಾಷ್ಟ್ರ

14 Apr 2026 8:05 am
IPL 2026: ಏ.15, 24 ರಂದು ಮೆಟ್ರೋ ಸೇವೆ ವಿಸ್ತರಣೆ: ಏ.18 ಕ್ಕೆ ಸಹಜ ಸಂಚಾರ, ಮೆಟ್ರೋ ಸಮಯ, ಹೆಚ್ಚುವರಿ ಬಸ್‌ ವಿವರ ಇಲ್ಲಿದೆ

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲ ನಡೆಯಲಿರುವ ಐಪಿಎಲ್ ಪಂದ್ಯ ವೀಕ್ಷಣೆಗೆ ಬರುವ ಕ್ರೀಡಾಪ್ರೇಮಿಗಳಿಗಾಗಿ ನಮ್ಮ ಮೆಟ್ರೋ ಸೇವೆ ಹಾಗೂ ಬಿಎಂಟಿಸಿ ಬಸ್ ಸೇವೆಯನ್ನು ವಿಸ್ತರಿಸಲಾಗಿದೆ. ಸಮಯ ಹಾಗೂ ಸ್ಥಳದ ವಿವರ ಇಲ್ಲಿ ಕ

14 Apr 2026 7:27 am
ರೈತರಿಗೆ ಗುಡ್ ನ್ಯೂಸ್! ಸಿಗಲಿದೆ ಫಸಲ್‌ ಬಿಮಾ ಆರ್ಥಿಕ ಬಲ

ಕೇಂದ್ರ ಸರ್ಕಾರದ ಈ ವಿಮಾ ಯೋಜನೆಯು ಪ್ರಕೃತಿ ವಿಕೋಪಗಳಾದ ಬರ, ಪ್ರವಾಹ, ಕೀಟಬಾಧೆ ಹಾಗೂ ರೋಗಗಳಿಂದ ಬೆಳೆ ನಷ್ಟ ಅನುಭವಿಸುವ ರೈತರಿಗೆ ಆರ್ಥಿಕ ರಕ್ಷಣೆ ನೀಡುವ ಮಹತ್ವದ ಯೋಜನೆಯಾಗಿದೆ. ವಿಶೇಷವಾಗಿ ಬರಪೀಡಿತ ಪ್ರದೇಶದ ರೈತರಿಗೆ ಇ

14 Apr 2026 7:09 am
ತಿಪಟೂರು ಕೊಬ್ಬರಿಗೆ ದಾಖಲೆಯ 38 ಸಾವಿರ ರೂ ಬೆಲೆ: 40 ಸಾವಿರ ರೂ ತಲುಪುವ ನಿರೀಕ್ಷೆ! ರೈತರು ಖುಷ್

ತುಮಕೂರು ಜಿಲ್ಲೆ ತಿಪಟೂರಿನ ಕೊಬ್ಬರಿಗೆ ಉತ್ತರ ಭಾರತದಲ್ಲಿ ಎಲ್ಲಿಲ್ಲದ ಬೇಡಿಕೆ ಸೃಷ್ಟಿಯಾಗಿದೆ. ಇದರಿಂದ ಕೇವಲ 10 ದಿನದಲ್ಲೇ 8 ಸಾಔಇರ ರೂಪಾಯಿ ಬೆಲೆ ಏರಿಕೆ ಆಗಿದೆ. ಇದು 40 ಸಾವಿರ ದಾಟುವ ನಿರೀಕ್ಷೆಯೂ ಇದೆ.

14 Apr 2026 6:08 am
ನಾಳೆಯಿಂದ (ಏ.15) ತುಳುನಾಡಿಗೆ ಹೊಸ ವರ್ಷ: ಮನೆ ಮನೆಗಳಲ್ಲಿ ಬಿಸು ಪರ್ಬ ಆಚರಣೆ , ಪ್ರಕೃತಿಯಲ್ಲಿ ಹೊಸತನದ ತೆನೆ

ಪ್ರಕೃತಿ ಆರಾಧನೆ ಬಹುಮುಖ್ಯ ಭಾಗವಾಗಿರುವ ಉಳುನಾಡು ದಕ್ಷಿಣ ಕನ್ನಡ ಹಾಗೂ ಉಡುಪಿಯಲ್ಲಿ ನಾಳೆ ಬಿಸುಪರ್ಬ ಆಚರಿಸಲಾಗುತ್ತಿದ್ದು, ಹೊಸವರ್ಷಕ್ಕೆ ಹೊಸದಾಗಿ ಬೆಳೆದ ತರಕಾರಿ, ಹೂ ಹಣ್ಣು ಹಾಗೂ ದೇವರ ಭಾವಚಿತ್ರ-ಕನ್ನಡಿ ಇಟ್ಟು ದೀಪ

14 Apr 2026 5:33 am
IPL 2026- SRHನಲ್ಲಿ ಪದಾರ್ಪಣೆ ವೀರರದ್ದೇ ಕಾರುಬಾರು! ಪ್ರಫುಲ್ ಹಿಂಗೆ, ಸಕಿಬ್ ದಾಳಿಗೆ ಸಿಲುಕಿ ಹೆಂಗೆಂಗೋ ಆಡಿದ RR!

ಇದಕ್ಕೇ ಹೇಳುವುದು ಐಪಿಎಲ್ ಎಂದರೆ ಅಚ್ಚರಿಗಳ ಮೂಟೆ ಎಂದು! ಸೀಸನ್ ನಲ್ಲಿ ಆಡಿದ್ದ ನಾಲ್ಕೂ ಪಂದ್ಯಗಳನ್ನು ಗೆದ್ದು ಬೀಗುತ್ತಿದ್ದ ರಾಜಸ್ಥಾನ ರಾಯಲ್ಸ್ ತಂಡಕ್ಕೆ ಆಘಾತ ನೀಡಿದ್ದು ಸನ್ ರೈಸರ್ಸ್ ತಂಡದ ಪರವಾಗಿ ಪದಾರ್ಪಣೆ ಪಂದ್ಯ

13 Apr 2026 11:52 pm
SRH Vs RR Highlights- ಇತಿಹಾಸ ನಿರ್ಮಿಸಿದ ಪ್ರಫುಲ್! ಪದಾರ್ಪಣೆ ಪಂದ್ಯದ ಮೊದಲ ಓವರ್ ನಲ್ಲೇ 3 ವಿಕೆಟ್! ಯಾರೀತ?

1-0-1-3! ಇದು ಪದಾರ್ಪಣೆ ಪಂದ್ಯವನ್ನಾಡಿದ ಸನ್ ರೈಸರ್ಸ್ ತಂಡದ ಮಧ್ಯಮ ವೇಗದ ಬೌಲರ್ ಪ್ರಫುಲ್ ಹಿಂಜ್ ಅವರ ಆರಂಭಿಕ ಓವರ್ ಅಂಕಿ ಅಂಶ! ಆರು ಎಸೆತಗಳು ಮುಗಿಯುವುದರೊಳಗೆ ವೈಭವ್ ಸೂರ್ಯವಂಶಿ, ಧ್ರುವ್ ಜ್ಯುರೆಲ್, ಪ್ರೆಟೋರಿಯಸ್ ವಿಕೆಟ್! ಇ

13 Apr 2026 10:29 pm
ಕರ್ನಾಟಕ ಸರ್ಕಾರಿ ನೌಕರರ ಸಾರ್ವತ್ರಿಕ ವರ್ಗಾವಣೆ: ಏಪ್ರಿಲ್‌ 15 ಆರಂಭ; ನಿಮಯಗಳು, ಅರ್ಹತೆಯ ಮಾರ್ಗಸೂಚಿ ಬಿಡುಗಡೆ

ಕರ್ನಾಟಕ ಸರ್ಕಾರಿ ನೌಕರರ ವರ್ಗಾವಣೆಯು ಏಪ್ರಿಲ್‌ 15 ರಿಂದ ಆರಂಭವಾಗಲಿದೆ. ಮೇ 31ರವರೆಗೆ ಗಡುವು ನೀಡಲಾಗಿದೆ. ಈ ಸಾರ್ವತ್ರಿಕ ವರ್ಗಾವಣೆ ಸಂಬಂಧಿಸಿದಂತೆ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ. ಪತಿ ಪತ್ನಿ ಪ್ರಕರಣ, ಗಂಭೀರ ಕಾಯಿಲೆ,

13 Apr 2026 10:06 pm
IPL 2026- ಅಭಿಷೇಕ್ ಶರ್ಮಾ ಗೋಲ್ಡನ್ ಡಕ್ ಗೆ ನೆಟ್ಟಿಗರ ಗೇಲಿ; ಭಾರತ ತಂಡಕ್ಕೆ ವೈಭವ್ ಸೂರ್ಯವಂಶಿ ಆಯ್ಕೆಗೆ ಒತ್ತಾಯ

ಕ್ರಿಕೆಟ್ ಪ್ರೇಮಿಗಳೇ ಹಾಗೆ ಚೆನ್ನಾಗಿ ಆಡಿದಾಗ ಹೊಗಳಿ ಅಟ್ಟಕ್ಕೇರಿಸುತ್ತಾರೆ. ಕೆಟ್ಟದಾಗಿ ಆಡಿದಾಗ ತೆಗಳುತ್ತಾರೆ. ಇದೀಗ ರಾಜಸ್ಥಾನ ರಾಯಲ್ಸ್ ತಂಡದ ವಿರುದ್ಧ ಗೋಲ್ಡನ್ ಡಕ್ ಗೆ ಔಟಾದ ಸನ್ ರೈಸರ್ಸ್ ಹೈದರಾಬಾದ್ ತಂಡದ ಆರಂಭಿ

13 Apr 2026 9:24 pm
ಕರ್ನಾಟಕದ 11 ಜಿಲ್ಲೆಗಳಲ್ಲಿ 18 ಸಾವಿರ ಕೋಟಿ ರೂ. ಬಂಡವಾಳ ಹೂಡಿಕೆಗೆ ಸರ್ಕಾರ ಒಪ್ಪಿಗೆ; 15 ಸಾವಿರ ಉದ್ಯೋಗ - ಎಲ್ಲೆಲ್ಲಿ?

ರಾಜ್ಯ ಉನ್ನತ ಮಟ್ಟದ ಅನುಮೋದನೆ ನೀಡಿಕೆ ಸಮಿತಿಯ 67ನೆ ಸಭೆಯಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ರಾಜ್ಯದ 11 ಜಿಲ್ಲೆಗಳಲ್ಲಿ 18,430.44 ಕೋಟಿ ಹೂಡಿಕೆಗೆ ಸಮ್ಮತಿ ನೀಡಲಾಗಿದೆ. ಇದರಿಂದ ರಾಜ್ಯದ 15032 ಜನರಿಗೆ ಉದ್ಯೋಗಾವಕಾಶ ಸಿಗಲಿವೆ

13 Apr 2026 9:13 pm
ಐಸಿಸಿ ಮಹಿಳಾ ಟಿ20 ವಿಶ್ವಕಪ್‌ 2026 ಬಹುಮಾನ ಪ್ರಕಟ: ವಿಜೇತರಿಗೆ ₹20 ಕೋಟಿ; ಹೀಗಿದೆ ನೋಡಿ ಮೊತ್ತದ ಪಟ್ಟಿ!

2026 ರ ವರ್ಷವಿಡೀ ಕ್ರಿಕೆಟ್ ಹಬ್ಬ ಎಂದಿದ್ದು ಸುಮ್ಮನೇ ಅಲ್ಲ. ಐಪಿಎಲ್ ಮುಗಿದೊಡನೆ ಕ್ರಿಕೆಟ್ ಪ್ರೇಮಿಗಳ ಚಿತ್ತ ಇಂಗ್ಲೆಂಡ್ ಕಡೆಗೆ ಹೊರಳಲಿದೆ. ಜೂನ್ 12ರಿಂದ ಇಂಗ್ಲೆಂಡ್ ನಲ್ಲಿ ವಿಶ್ವಟೂರ್ನಿ ಪ್ರಾರಂಭವಾಗಲಿದ್ದು ಒಟ್ಟು 24 ದಿನ

13 Apr 2026 8:44 pm
ಬೆಂಗಳೂರಿನ ಅಕ್ಕಪಕ್ಕದ ಮನೆಯ ಬೆಕ್ಕುಗಳ ಪ್ರಣಯ; 4 ಮರಿ ಜನನ - ಸಾಕುವವರು ಯಾರೆಂದು ಜಗಳ! ಪೊಲೀಸರು ಹೈರಾಣ

ಬೆಂಗಳೂರಿನ ಅಕ್ಕಪಕ್ಕ ಮನೆಯ ಬೆಕ್ಕುಗಳು ಪ್ರಣಯವು ದೊಡ್ಡ ಗಲಾಟೆಗೆ ಕಾರಣವಾಗಿದೆ. ಆ ಬೆಕ್ಕುಗಳಿಗೆ 4 ಮರಿಗಳು ಜನಿಸಿದ್ದು, ಅವುಗಳನ್ನು ಸಾಕುವ ವಿಚಾರಕ್ಕೆ 2 ಮನೆಯವರು ನಿರಾಸಕ್ತಿ ತೋರಿದ್ದು, ಪೊಲೀಸ್‌ವರೆಗೂ ದೂರು ನೀಡಿದ್ದಾ

13 Apr 2026 8:33 pm
ವಚನಾನಂದ ಸ್ವಾಮೀಜಿಗೆ 2 ಆಯ್ಕೆ ಕೊಟ್ಟಿದ್ದ ಪಂಚಮಸಾಲಿ ಟ್ರಸ್ಟ್‌! ಉಚ್ಚಾಟನೆ ಸತ್ಯ ಬಿಚ್ಚಿಟ್ಟ ಧರ್ಮದರ್ಶಿ ಮಂಡಳಿ

ಹರಿಹರ ಪಂಚಮಸಾಲಿ ಪೀಠದಿಂದ ವಚನಾನಂದ ಸ್ವಾಮೀಜಿ ಉಚ್ಚಾಟನೆ ನಿಖರ ಕಾರಣ ಏನು ಎಂದು ಧರ್ಮದರ್ಶಿ ಮಂಡಳಿ ತಿಳಿಸಿದೆ. ಸ್ವಾಮೀಜಿಗೆ ಬೆಂಗಳೂರಿನ ಶ್ವಾಸ ಕೇಂದ್ರ ಅಥವಾ ಹರಿಹರದ ಪಂಚಮಸಾಲಿ ಪೀಠ ಎರಡರಲ್ಲಿ ಒಂದನ್ನು ಆಯ್ಕೆ ಮಾಡಿಕೊಳ

13 Apr 2026 7:55 pm
ದೃಷ್ಟಿಹೀನತೆ ಸವಾಲು ಮೆಟ್ಟಿ ನಿಂತು 2nd PU ಪರೀಕ್ಷೆಯಲ್ಲಿ 600ಕ್ಕೆ 586 ಅಂಕ ಪಡೆದ ಸಿಂಚನಾ: ಡಿಜಿಟಲ್‌ ಮಾದರಿಯಲ್ಲಿ ಪರೀಕ್ಷೆ ಬರೆದು ಸಾಧನೆ!

ಸಾಧಿಸುವ ಛಲ ಹಾಗೂ ಸಾಮರ್ಥ್ಯವಿದ್ದರೆ ಎಂತಹ ಸವಾಲು ಸಹ ನಮ್ಮನ್ನು ತಡೆಯಲು ಸಾಧ್ಯವಿಲ್ಲ ಎಂಬುದನ್ನು ದೃಷ್ಟಿಹೀನತೆಯ ಸವಾಲನ್ನು ಎದುರಿಸುತ್ತಿರುವ ವಿವಿ ಪುರಂ ಜೈನ್‌ ಕಾಲೇಜಿನ ದ್ವಿತೀಯ ಪಿಯು ವಿದ್ಯಾರ್ಥಿನಿ ಸಿಂಚನಾ ಸಾಬೀ

13 Apr 2026 7:54 pm
ಪ್ರಧಾನಿ ಭದ್ರತಾ ಕಾರಣಕ್ಕೆ ಮದುವೆಗೆ ಅಡಚಣೆ; ಸಿಲಿಗುರಿ ನವ ಜೋಡಿಗೆ ಕೈಮುಗಿದು ಕ್ಷಮೆ ಕೇಳಿದ ನರೇಂದ್ರ ಮೋದಿ

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ನಿನ್ನೆ (ಏ.12-ಭಾನುವಾರ) ಸಿಲಿಗುರಿಯಲ್ಲಿ ಭರ್ಜರಿ ಚುನಾವಣಾ ಪ್ರಚಾರ ನಡೆಸಿದ ಪ್ರಧಾನಮಂತ್ರಿ ನರೇಂದ್ರ ಮೋದಿ, ತಮಗಾಗಿ ಒದಗಿಸಲಾಗಿದ್ದ ಬಿಗಿ ಭದ್ರತೆಯ ಕಾರಣದಿಂದಾಗಿ ನವಜ

13 Apr 2026 7:40 pm
IPL 2026- ಕ್ಯಾಪ್ ಕೊಡಿ ಎಂದು ಅಭಿಮಾನಿ ಕೇಳಿದ್ದಕ್ಕೆ ತಾಯಾಣೆ ಹಾಕಿದ ಅಂಗ್ಕ್ರಿಷ್ ರಘುವಂಶಿ! ನಕ್ಕು ನಕ್ಕು ಸುಸ್ತು

ಕೆಕೆಆರ್ ಬ್ಯಾಟರ್ ಅಂಗ್ಕ್ರಿಷ್ ರಘುವಂಶಿ ಅವರು ಕ್ಯಾಪ್ ಕೇಳಿದ ಅಭಿಮಾನಿಗೆ ನೀಡಿದ ತಮಾಷೆಯ ಉತ್ತರ ಇದೀಗ ವೈರಲ್ ಆಗಿದೆ. ತಾಯಾಣೆ ನನಗೆ ಇರೋದೇ ಒಂದು ಕ್ಯಾಪ್ ಎಂದು ಅವರು ಹೇಳಿದ್ದು ನೆಟ್ಟಿಗರನ್ನು ನಗೆಗಡಲಲ್ಲಿ ತೇಲಿಸಿದೆ. ಡ

13 Apr 2026 7:15 pm
ಆಪರೇಷನ್‌ ಇಲ್ಲದೆಯೇ ಗರ್ಭಕೋಶದ ಗಡ್ಡೆ ಗುಣಪಡಿಸಬಹುದಾ? Dr. Anita David

ಆಪರೇಷನ್‌ ಇಲ್ಲದೆಯೇ ಗರ್ಭಕೋಶದ ಗಡ್ಡೆ ಗುಣಪಡಿಸಬಹುದಾ? Dr. Anita David

13 Apr 2026 6:35 pm
ಪಟ್ಟಿಯಿಂದ ಕೈಬಿಟ್ಟ ಪಶ್ಚಿಮ ಬಂಗಾಳ ಮತದಾರರಿಗೆ ಸುಪ್ರೀಂಕೋರ್ಟ್‌ ನಿರಾಸೆ; ಮಧ್ಯಂತರ ಮತದಾನದ ಹಕ್ಕಿಲ್ಲ!

ಪಶ್ಚಿಮ ಬಂಗಾಳದಲ್ಲಿ ಚುನಾವಣಾ ಆಯೋಗ ನಡೆಸುತ್ತಿರುವ ಮತದಾರರ ತೀವ್ರ ಪಟ್ಟಿ ಪರಿಷ್ಕರಣೆಗೆ ಸಂಬಂಧಿಸಿದಂತೆ, ಸುಪ್ರೀಂಕೋರ್ಟ್‌ ಮತ್ತೊಂದು ಮಹತ್ವದ ತೀರ್ಪು ನೀಡಿದೆ. ಎಸ್‌ಐಆರ್‌ ಪ್ರಕ್ರಿಯೆಯಲ್ಲಿ ಹೆಸರು ಕೈಬಿಟ್ಟವರಿಗೆ, ಮ

13 Apr 2026 6:30 pm
ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆಗೆ ರಾಜೀನಾಮೆಗೆ ನಸೀರ್ ಅಹ್ಮದ್ ಹಿಂದೇಟು! ಕಾಂಗ್ರೆಸ್ ನಲ್ಲಿ ಬಗೆಹರಿಯದ ಗೊಂದಲ

ರಾಜ್ಯ ಕಾಂಗ್ರೆಸ್‌ ನಲ್ಲಿ ಮಹತ್ವದ ಬೆಳವಣಿಗೆಗಳು ನಡೆಯುತ್ತಿವೆ. ಕೆಪಿಸಿಸಿ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಸ್ಥಾನಕ್ಕೆ ಅಬ್ದುಲ್ ಜಬ್ಬಾರ್ ರಾಜೀನಾಮೆ ನೀಡಿದ್ದಾರೆ. ಈ ನಡುವೆ ಸಿಎಂ ಸಿದ್ದರಾಮಯ್ಯ ಅವರ ರಾಜಕೀಯ ಕಾರ್ಯದರ್ಶಿ

13 Apr 2026 6:07 pm
ಮುದ್ದಾದ ಬಲೆ ಹೆಣೆದ್ರಾ ಯುಜ್ವೇಂದ್ರ ಚಾಹಲ್? ಇನ್ ಸ್ಟಾಗ್ರಾಂ ನೇರ ಸಂದೇಶದ ಬಗ್ಗೆ ನಟಿ ತಾನಿಯಾ ಚಟರ್ಜಿ ಹೇಳುತ್ತಿರುವುದೇನು?

ವಿವಾದಗಳು ಯುಜುವೇಂದ್ರ ಚಾಹಲ್ ಅವರನ್ನೇ ಹುಡುಕಿಕೊಂಡು ಬರುತ್ತವೋ ಅಥವಾ ಅವರೇ ಹುಡುಕಿಕೊಂಡು ಹೋಗುತ್ತಾರೋ! ಅಂತೂ ಇದೀಗ ಅವರು ಹೊಸ ವಿವಾದದಲ್ಲಿ ಸಿಲುಕಿಕೊಂಡಿದ್ದಾರೆ. ಚಾಹಲ್ ಅವರು ತನಗೆ ಇನ್ ಸ್ಟಾಗ್ರಾಂನಲ್ಲಿ `ನೀನು ಮುದ್

13 Apr 2026 6:06 pm
ಕಾಂಗ್ರೆಸ್‌ನಿಂದ ಮುಸ್ಲಿಮರು ದೂರ: ರಾಜ್ಯ ಬಿಜೆಪಿಗೆ ಕಬ್ಬಿಣ ಕಾದಾಗಲೇ ಬಡಿಯುವಂತೆ ವರಿಷ್ಠರ ಸೂಚನೆ! ಜೆಡಿಎಸ್‌ ಇನ್‌ ಆ್ಯಕ್ಷನ್‌

ರಾಜಕೀಯದಲ್ಲಿ ಸರಿಯಾದ ಸಮಯಕ್ಕಾಗಿ ಕಾಯುವ ತಾಳ್ಮೆ ಇರಬೇಕು. ಅಂತಹ ತಾಳ್ಮೆ ಇದ್ದವರು ಮತ್ತು ಸರಿಯಾದ ಸಮಯಕ್ಕೆ ಸರಿಯಾದ ನಿರ್ಧಾರ ತೆಗೆದುಕೊಳ್ಳಬಲ್ಲವರು ಖಂಡಿತವಾಗಿಯೂ ಯಶಸ್ಸು ಕಾಣುತ್ತಾರೆ. ರಾಜ್ಯ ರಾಜಕೀಯದಲ್ಲಿ ಸದ್ಯಕ್ಕ

13 Apr 2026 5:20 pm
ಧುರಂಧರ್ ಸಿನಿಮಾವನ್ನು ಸೋಲಿಸಿದ RCB Vs MI ಪಂದ್ಯ : Viewership ನಲ್ಲಿ ಅಲ್ಲ, ಮತ್ತಿನ್ಯಾವ ಕಾರಣಕ್ಕೆ?

Longest Ever IPL Match : ಮುಂಬೈನ ವಾಂಖೇಡೆ ಕ್ರೀಡಾಂಗಣದಲ್ಲಿ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಮುಂಬೈ ಇಂಡಿಯನ್ಸ್ ನಡುವಿನ ಪಂದ್ಯವು, ಐಪಿಎಲ್ ಇತಿಹಾಸದಲ್ಲಿ ಹೊಸ ದಾಖಲೆ ಬರೆದಿದೆ. ಹತ್ತೊಂಬತ್ತು ವರ್ಷಗಳ ಐಪಿಎಲ್ ಇತಿಹಾಸದಲ್ಲ

13 Apr 2026 4:48 pm
IPL 2026- ಜಸ್ಪ್ರೀತ್ ಬುಮ್ರಾ ವಿಕೆಟ್ ರಹಿತ ಪ್ರಯಾಣ! ಈವರೆಗೂ ಒಬ್ಬನೇ ಒಬ್ಬ ಬ್ಯಾಟರ್ ಬಲೆಗೆ ಬೀಳದಿರಲು ಕಾರಣ ಏನಣ್ಣ?

Jasprit Bumrah In IPL 2026- ಜಸ್ಪ್ರೀತ್ ಬುಮ್ರಾ 2026ರ ಐಪಿಎಲ್‌ನ ಸತತ 4 ಪಂದ್ಯಗಳಲ್ಲಿ ವಿಕೆಟ್ ಪಡೆಯಲು ವಿಫಲರಾಗಿರುವುದು ಇದೀಗ ಮುಂಬೈ ಇಂಡಿಯನ್ಸ್ ತಂಡದ ಸತತ ಸೋಲಿನಷ್ಟೇ ದೊಡ್ಡ ಚರ್ಚೆಯ ಸಂಗತಿಯಾಗಿ ಬಿಟ್ಟಿದೆ. ಅವರು ರನ್ ನಿಯಂತ್ರಣದಲ್ಲಿದ್

13 Apr 2026 4:41 pm
ಬೆಂಗಳೂರು ಮುಂಬೈ ವಂದೇ ಭಾರತ್‌ ಸ್ಲೀಪರ್‌ ರೈಲು: ಸಂಚಾರ ಮಾರ್ಗ ಖಚಿತ; ರಾಜ್ಯದ 4 ಜಿಲ್ಲೆಗೆ ಅನುಕೂಲ

ಬೆಂಗಳೂರು ಮುಂಬೈ ಸ್ವೀಪರ್ ವಂದೇ ಭಾರತ್‌ ರೈಲಿನ ಮಾರ್ಗ ಖಚಿತವಾಗಿದೆ. ಬೆಂಗಳೂರು ಕಲಬುರಗಿ ಸೊಲ್ಲಾಪುರ ಮಾರ್ಗವಾಗಿ ಈ ರೈಲು ಸಂಚಾರ ನಡೆಸಲಿದೆ. ಈ ಬಗ್ಗೆ ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಮಾಹಿತಿ ಹಂಚಿಕೊಂಡಿದ್ದಾರೆ. ಇನ್ನೂ

13 Apr 2026 4:32 pm
ಮಹಿಳಾ ಮೀಸಲಾತಿ ವಿಚಾರದಲ್ಲಿ ಭಾರತ ಇತಿಹಾಸ ಸೃಷ್ಟಿಸುವ ಹಂತದಲ್ಲಿದೆ; ನರೇಂದ್ರ ಮೋದಿ

ಬಹುದೀರ್ಘ ಕಾಲದ ರಾಜಕೀಯ ಕ್ಷೇತ್ರದಲ್ಲಿ ಮಹಿಳಾ ಮೀಸಲಾತಿ ಬೇಡಿಕೆಯನ್ನು ಭಾರತ ಶೀಘ್ರದಲ್ಲೇ ಈಡೇರಿಸುವ ಸಾಧ್ಯತೆ ಇದೆ. ರಾಷ್ಟ್ರ ರಾಜಧಾನಿ ಹೊಸದಿಲ್ಲಿಯಲ್ಲಿ ನಡೆದ ನಾರಿಶಕ್ತಿ ವಂದನಾ ಸಮ್ಮೇಳನ ಉದ್ದೇಶಿಸಿ ಮಾತನಾಡಿದ ಪ್ರಧ

13 Apr 2026 3:16 pm
ಸೈಕಲ್‌ ರ‍್ಯಾಲಿ ವೇಳೆ ಅಭಿಮಾನಿ ಎಸೆದ ಹೂಮಾಲೆ ಕಂಡು ಬಾಂಬ್‌ ಅಂತಾ ಹೆದರಿ ಜೀಪ್‌ ಹತ್ತಿದ ದಳಪತಿ ವಿಜಯ್

ತಮಿಳುನಾಡು ವಿಧಾನಸಭೆ ಚುನಾವಣೆಯ ಹಿನ್ನಲೆಯಲ್ಲಿ TVK ಪಕ್ಷದ ಪ್ರಚಾರದ ಭರಾಟೆ ಜೋರಾಗಿ ಸಾಗುತ್ತಿದೆ. ಇದರ ಭಾಗಿವಾಗಿಯೇ ಇತ್ತೀಚೆಗೆ ಕನ್ಯಾಕುಮಾರಿಯಲ್ಲಿ ನಡೆದ ಪ್ರಚಾರದ ವೇಳೆ ವಿಜಯ್‌ ಸೈಕಲ್‌ ರೈಡ್‌ ಮಾಡುವ ಮೂಲಕ ಮತಬೇಟೆಗೆ

13 Apr 2026 3:06 pm
CBSE Result 2026: ಸಿಬಿಎಸ್‌ಇ 10 ಹಾಗೂ 12 ನೇ ತರಗತಿ ಫಲಿತಾಂಶ ಶೀಘ್ರ ಬಿಡುಗಡೆ: ದಿನಾಂಕ, ಸಮಯ, ವೆಬ್‌ಸೈಟ್ ಮಾಹಿತಿ ಇಲ್ಲಿದೆ

ದೇಶದಾದ್ಯಂತ 43 ಲಕ್ಷ ವಿದ್ಯಾರ್ಥಿಗಳು ಎದುರುನೋಡುತ್ತಿರುವ ಸಿಬಿಎಸ್‌ಇ ಪರೀಕ್ಷೆಯ 10 ಹಾಗೂ 12 ನೇ ತರಗತಿ ಫಲಿತಾಂಶ ಶೀಘ್ರ ಘೋಷಣೆಯಾಗಲಿದೆ.

13 Apr 2026 3:03 pm
ನಿಮ್ಮ ದೇಶದ ಸುಂದರ ಮಹಿಳೆ ಜೊತೆ ಮದುವೆ ಮಾಡಿಸಿ; ಉಗಾಂಡಾ ಸೇನಾ ಮುಖ್ಯಸ್ಥನ 30 ದಿನಗಳ ಡೆಡ್‌ಲೈನ್‌ ಕೇಳಿ ಬೆಚ್ಚಿಬಿದ್ದ ಟರ್ಕಿ!

ಸರ್ವಾಧಿಕಾರಿ ದೇಶಗಳಲ್ಲಿ ಎನೆಲ್ಲಾ ನಡೆಯುತ್ತವೆ? ಸರ್ವಾಧಿಕಾರಿ ಮತ್ತು ಆತನ ಕುಟುಂಬದ ಅತಿರೇಕಗಳು ಏನೆಲ್ಲಾ ಅವಾಂತರಗಳನ್ನು ಸೃಷ್ಟಿಸುತ್ತವೆ ಎಂಬುದಕ್ಕೆ ಉಡಗಾಂಡಾದ ಸರ್ವಾಧಿಕಾರಿ ಯೊವೆರಿ ಮುಸೆವೇನಿ ಪುತ್ರ ಮತ್ತು ಉಗಾಂ

13 Apr 2026 2:58 pm
ಇದು ಸಂಪುಟ ವಿಸ್ತರಣೆಯ ಸಮಯವಲ್ಲ - ಮಂತ್ರಿಗಿರಿಗಾಗಿ ದೆಹಲಿ ಹೋದವರ ಮೇಲೆ ಡಿಕೆಶಿ ಅಸಮಾಧಾನ

Siddaramaiah Government Cabinet Expansion : ಸಚಿವ ಆಕಾಂಕ್ಷಿ ಶಾಸಕರು ನವದೆಹಲಿಗೆ ಭೇಟಿ ನೀಡುತ್ತಿರುವ ಬಗ್ಗೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ. ಸಚಿವ ಸ್ಥಾನದ ಆಕಾಂಕ್ಷಿಗಳು ದೆಹಲಿಗೆ ಹೋಗಿರುವುದರಲ್ಲಿ ತಪ್ಪಿಲ್ಲ, ಆದರ

13 Apr 2026 2:50 pm
ಹೆಂಡತಿ ಕಂಡು ಬೊಗಳಿದ ಸಾಕು ನಾಯಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಪತಿ! ಬೆಂಗಳೂರಿನಲ್ಲಿ ಘಟನೆ; ವಿಡಿಯೋ ವೈರಲ್‌

ಹೆಂಡತಿಯನ್ನು ಕಂಡು ಸಾಕು ನಾಯಿಯೊಂದು ಬೊಗಳಿತು ಎಂಬ ಕಾರಣಕ್ಕೆ ಪತಿ ಅದರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ನಡೆದಿದೆ. ಬೆಂಗಳೂರಿನ ಮದನಾಯಕನಹಳ್ಳಿ ಅಂಜನಪ್ಪ ಅವರ ಸ್ಕೂಬಿ ಶ್ವಾನದ ಮೇಲೆ ಗೋಪಿ ಎಂಬಾತ ರಾಕ್ಷಸನಂತೆ ದಾಳಿ

13 Apr 2026 2:49 pm
ಇಸ್ಲಾಮಾಬಾದ್‌ ನಲ್ಲಿ ಅಮೆರಿಕಾ-ಇರಾನ್‌ ಸಂಧಾನ ವಿಫಲಗೊಳಿಸಿದ ಪಂಚ ಪಟ್ಟು: ಏನವು 5 ಕಾರಣಗಳು?

ಇಸ್ಲಾಮಾಬಾದ್‌ ನಲ್ಲಿ ಅಮೆರಿಕಾ ಹಾಗೂ ಇರಾನ್‌ ನಡುವೆ ಸಂಧಾನ ಮಾತುಕತೆಗಳು ನಡೆದಿದ್ದು, ಪರಮಾಣು ಯೋಜನೆ, ಹೊರ್ಮುಜ್‌ ಸೇರಿದಂತೆ 5 ಅಂಶಗಳಲ್ಲಿ ಉಭಯದೇಶಗಳು ಹೊಂದಿದ್ದ ಪಟ್ಟು ಇದೀಗ ಶಾಂತಿ ಮಾತುಕತೆಗಳ ವಿಫಲವಾಗುವಂತೆ ಮಾಡಿದೆ.

13 Apr 2026 2:14 pm
ಅಸ್ತಿತ್ವದಲ್ಲೇ ಇಲ್ಲದ ಸಂಸ್ಥೆಗೆ ಬೆಂಗಳೂರಿನಲ್ಲಿ 55 ಎಕರೆ ಭೂಮಿ! ಭೂಸ್ವಾಧೀನ ರದ್ದು; CBI ತನಿಖೆಗೆ ಹೈಕೋರ್ಟ್‌ ಸೂಚನೆ

ಬೆಂಗಳೂರಿನ ಹೆಬ್ಬಾಳ ಮತ್ತು ಅಮಾನಿಕೆರೆ ಹೆಬ್ಬಾಳ ಗ್ರಾಮಗಳಲ್ಲಿ 2002 - 2004 ರ ನಡುವೆ ಕೆಐಎಡಿಯು 55 ಎಕರೆ ಜಮೀನು ವಶಪಡಿಸಿಕೊಂಡಿತ್ತು. ಇದನ್ನ ಅಸ್ತಿತ್ವದಲ್ಲೇ ಇಲ್ಲದ ಲೇಕ್‌ವೀವ್‌ ಟೂರಿಸಂ ಕಾರ್ಪೊರೇಶನ್‌ಗೆ ನೀಡಿತ್ತು. ಸದ್ಯ ಅಧ

13 Apr 2026 1:48 pm
ಜಿಮ್‌ನಲ್ಲಿ ಪರಿಚಯವಾಗಿದ್ದ ವಿವಾಹಿತ ಮಹಿಳೆಯ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆಗೆ ಶರಣಾದ ಬಾಡಿಬಿಲ್ಡರ್

ಜಿಮ್‌ ನಲ್ಲಿ ಪರಿಚಯವಾಗಿದ್ದ ವಿಹಾಹಿತ ಮಹಿಳೆಯ ಕಿರುಕುಳಕ್ಕೆ ಬೇಸತ್ತು ಜಿಮ್‌ ಟ್ರೈನರ್‌ ನೇಣಿಗೆ ಕೊರಳೊಡ್ಡಿರುವ ಘಟನೆ ನೆಲಮಂಗಲದಲ್ಲಿ ನಡೆದಿದೆ. ದಿಲೀಪ್‌ ಎಂಬ ಜಿಮ್‌ ಟ್ರೈನರ್ ಗೆ ಜಿಮ್‌ ಗೆ ಬರುತ್ತಿದ್ದ ಮಹಿಳೆಯೊಬ್ಬರ

13 Apr 2026 1:42 pm
ಬಲವಂತದ ಮತಾಂತರಕ್ಕೆ ಯತ್ನ: ಲೈಂಗಿಕ ಕಿರುಕುಳ ಆರೋಪ, ನಾಸಿಕ್ MNC ಯ 7 ಮಂದಿ ಅರೆಸ್ಟ್, ಪ್ರಕರಣ ಬೆಳಕಿಗೆ ಬಂದಿದ್ದೇ ರೋಚಕ!

Nashik MNC Case : ವೈಯಕ್ತಿಕ ಬದುಕಿನಲ್ಲಿ ಮೋಸಕ್ಕೊಳಕ್ಕಾಗಿ ಲವ್ ಜಿಹಾದ್ ಗೆ ಯತ್ನಿಸಿದ ಆರೋಪ ಇತ್ತೀಚೆಗೆ ಹುಬ್ಬಳ್ಳಿಯಲ್ಲಿ 2 ಪ್ರಕರಣಗಳು ನಡೆದಿದ್ದವು. ಇದರ ಬೆನ್ನಲ್ಲೇ, ಉದ್ಯೋಗದ ಜಾಗದಲ್ಲಿಯೂ ಬಲವಂತದ ಮತಾಂತರಕ್ಕೆ ಯತ್ನ ನಡೆಯುತ್

13 Apr 2026 1:39 pm
ತಿರುಪತಿ ಶ್ರೀ ವೆಂಕಟೇಶ್ವರ ಪ್ರಾಣದಾನ ಟ್ರಸ್ಟ್‌ಗೆ ಕೋಟಿ ರೂ. ದೇಣಿಗೆ ನೀಡಿದ ಹೈದರಾಬಾದ್ ಮೂಲದ ಉದ್ಯಮಿ

ತಿರುಮಲ ತಿರುಪತಿ ದೇವಸ್ಥಾನದ ಸಾಮಾಜಿಕ ಸೇವಾ ಕಾರ್ಯಗಳಿಗೆ ಭಕ್ತರಿಂದ ದೊಡ್ಡ ಮಟ್ಟದ ಬೆಂಬಲ ವ್ಯಕ್ತವಾಗುತ್ತಿದೆ. ಅಪಾರ ಪ್ರಮಾಣದ ದೇಣಿಗೆ ಹರಿದು ಬರುತ್ತಿದೆ. ಹೈದರಾಬಾದ್ ಮೂಲದ ಉದ್ಯಮಿ ಅಲ್ಲೂರಿ ವರ್ಮಾ ಅವರು ಟಿಟಿಡಿಯ 'ಶ್ರ

13 Apr 2026 1:13 pm
ʼಇರಾನ್‌ ಗೆ ಮಿಲಿಟರಿ ಬೆಂಬಲ ನೀಡಿದ್ರೆ ಶೇ.50ರಷ್ಟು ಸುಂಕ ವಿಧಿಸ್ತೀವಿʼ ಎಂದು ಚೀನಾಗೆ ಟ್ರಂಪ್‌ ಎಚ್ಚರಿಕೆ: ಬಿಜೀಂಗ್ ಕೊಟ್ಟ ಉತ್ತರವೇನು?

ಮಧ್ಯಪ್ರಾಚ್ಯದಲ್ಲಿ ಸಂಗರ್ಷ ಮತ್ತಷ್ಟು ಉದ್ವಿಗ್ನತೆ ಉಲ್ಬಣಗೊಳ್ಳುತ್ತಿರುವ ಬೆನ್ನಲ್ಲೇ, ಇರಾನ್‌ ಗೆ ಚೀನಾ ಮಿಲಿಟರಿ ಬೆಂಬಲ ನೀಡುತ್ತಿದೆ ಎಂಬ ವರದಿಗಳ ಕುರಿತು ಟ್ರಂಪ್‌ ಪ್ರತಿಕ್ರಿಯೆ ನೀಡಿದ್ದು, ಚೀನಾ ಈ ಕೃತ್ಯ ಮಾಡಿದರೆ

13 Apr 2026 12:36 pm
ಕೇಂದ್ರ ಸಚಿವರಾದ ಬಳಿಕ ಮೊದಲ ಬಾರಿಗೆ ವಿಧಾನಸೌಧಕ್ಕೆ ಎಚ್ ಡಿಕೆ ಎಂಟ್ರಿ! ಮೈತ್ರಿ ಶಕ್ತಿಯಿಂದ ಶಕ್ತಿ ಸೌಧಕ್ಕೆ ಬರ್ತೇವೆ ಎಂದು ಸುಳಿವು

ಕೇಂದ್ರ ಸಚಿವರಾದ ಬಳಿಕ ಮೊದಲ ಬಾರಿಗೆ ವಿಧಾನಸೌಧಕ್ಕೆ ಎಚ್.ಡಿ ಕುಮಾರಸ್ವಾಮಿ ಭೇಟಿ ನೀಡಿದರು. ಮಂಡ್ಯದ ಕೈಗಾರಿಕಾ ಅಭಿವೃದ್ಧಿ: ಮಂಡ್ಯ ಜಿಲ್ಲೆಯಲ್ಲಿ ಹೊಸ ಕೈಗಾರಿಕೆಗಳ ಸ್ಥಾಪನೆ ಹಾಗೂ ರಾಜ್ಯದ ಕೈಗಾರಿಕಾ ಪ್ರಗತಿಯ ಕುರಿತು ಚರ

13 Apr 2026 12:31 pm
ಮಾತುಕತೆ ವೇಳೆ ಬೆಂಜಮಿನ್‌ ನೆತನ್ಯಾಹು ಫೋನ್‌ ಬಂದಿದ್ದೇ ತಡ ಹೊರನಡೆದ ಜೆಡಿ ವ್ಯಾನ್ಸ್‌; ಇಸ್ಲಾಮಾಬಾದ್‌ ಟಾಕ್ಸ್‌ ವೈಫಲ್ಯದ ಅಸಲಿ ಕಾರಣ!

ಮಧ್ಯಪ್ರಾಚ್ಯದಲ್ಲಿ ಶಾಂತಿ ಸ್ಥಾಪನೆಯ ಪ್ರಯತ್ನದ ಭಾಗವಾಗಿ ಪಾಕಿಸ್ತಾನ ರಾಜಧಾನಿ ಇಸ್ಲಾಮಾಬಾದ್‌ನಲ್ಲಿ ಅಮೆರಿಕ ಮತ್ತು ಇರಾನ್‌ ನಡುವೆ ನಡೆದ ಮಾತುಕತೆ ವಿಫಲವಾಗಿದೆ. ಉಭಯ ಪಕ್ಷಗಳು ಒಮ್ಮತದ ನಿರ್ಣಯಕ್ಕೆ ಬರುವಲ್ಲಿ ವಿಫಲವ

13 Apr 2026 12:24 pm
ಉಪಚುನಾವಣೆ ಮುಗಿದ ಬೆನ್ನಲ್ಲೇ ವಿಜಯೇಂದ್ರಗೆ ಬಿಜೆಪಿ ವರಿಷ್ಠರ ಸಂದೇಶ: ಕೊಟ್ಟ ಸೂಚನೆ ಏನು?

BJP High Command appreciation to BY Vijayendra : ಉಪಚುನಾವಣೆಯನ್ನು ಯಾವುದೇ ಗೊಂದಲವಿಲ್ಲದೇ ಒಗ್ಗಟ್ಟಾಗಿ ಎದುರಿಸಿದ್ದಕ್ಕಾಗಿ, ಬಿಜೆಪಿ ಹೈಕಮಾಂಡ್, ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರಿಗೆ ಶಹಬ್ಬಾಸ್’ಗಿರಿ ನೀಡಿದ್ದಾರೆಂದು ವರದಿಯಾಗಿದೆ. ಆಡಳಿತ

13 Apr 2026 12:00 pm
ಕೂರ್ಗ್‌ ವಿಲೇಜ್‌ ಪ್ರವಾಸಿಗರಿಗೆ ಮುಕ್ತ ; ರಾಜಾಸೀಟ್‌ನಲ್ಲಿ ಯುಪಿಐ ಪಾವತಿ ಆರಂಭ

ಕೊಡಗಿನ ಪ್ರವಾಸಿ ತಾಣಗಳ ಅಭಿವೃದ್ಧಿಗೆ ಮುಂದಾಗಿರುವ ತೋಟಗಾರಿಕಾ ಇಲಾಖೆಯು ಸ್ಥಗಿತಗೊಂಡಿದ್ದ 'ಕೂರ್ಗ್ ವಿಲೇಜ್' ಅನ್ನು ಸಾರ್ವಜನಿಕರ ಪ್ರವೇಶಕ್ಕೆ ಮತ್ತೆ ಮುಕ್ತಗೊಳಿಸಿದೆ. ಇದರೊಂದಿಗೆ ರಾಜಾಸೀಟ್‌ನಲ್ಲಿ ಪ್ರವಾಸಿಗರಿಗೆ

13 Apr 2026 11:58 am
ಮುರಿದು ಬಿದ್ದ ಇಸ್ಲಾಮಾಬಾದ್‌ ಟಾಕ್ಸ್‌, ಷೇರು ಮಾರುಕಟ್ಟೆಯಲ್ಲಿ ಕೈ ಬಿಟ್ಟವು ಸ್ಟಾಕ್ಸ್;‌ ಸೆನ್ಸೆಕ್ಸ್‌ ಕುಸಿತದ ಹಾದಿ

ಪಾಕಿಸ್ತಾನ ರಾಜಧಾನಿ ಇಸ್ಲಾಮಾಬಾದ್‌ನಲ್ಲಿ ನಡೆದ ಅಮೆರಿಕ ಮತ್ತು ಇರಾನ್‌ ನಡುವಿನ ಶಾಂತಿ ಮಾತುಕತೆ ವಿಫಲವಾದ ಬೆನ್ನಲ್ಲೇ, ಭಾರತೀಯ ಷೇರು ಮಾರುಕಟ್ಟೆಯಲ್ಲಿ ಇಂದು (ಏ.13-ಸೋಮವಾರ) ತಲ್ಲಣ ಸೃಷ್ಟಿಯಾಗಿದೆ. ವಹಿವಾಟು ಆರಂಭವಾಗುತ್

13 Apr 2026 11:27 am
ಕಾಂಗ್ರೆಸ್ ಮುಸ್ಲಿಂ ನಾಯಕರ 'ಮಹಾ ಸಂಘರ್ಷ': ಇದು ಸಮುದಾಯದ ಹಿತಕ್ಕೋ ಅಥವಾ ವೈಯಕ್ತಿಕ ವರ್ಚಸ್ಸಿಗೋ?

ದಾವಣಗೆರೆ ಉಪಚುನಾವಣೆಯ ಬೆನ್ನಲ್ಲೇ ರಾಜ್ಯ ಕಾಂಗ್ರೆಸ್‌ನ ಮುಸ್ಲಿಂ ನಾಯಕರಲ್ಲಿ ಭುಗಿಲೆದ್ದಿರುವ ಅಸಮಾಧಾನವು ಈಗ ತೀವ್ರ ಸಂಘರ್ಷದ ರೂಪ ಪಡೆದುಕೊಂಡಿದೆ. ಈ ಆಂತರಿಕ ಭಿನ್ನಮತದ ಮೊದಲ ಪರಿಣಾಮವಾಗಿ ಅಬ್ದುಲ್ ಜಬ್ಬಾರ್ ಅವರು ಕೆ

13 Apr 2026 10:53 am
Rarest of the Rare : ಸಾತಂಕುಳಂ ಕಸ್ಟೋಡಿಯಲ್ ಡೆತ್ - ತಲೆತಗ್ಗಿಸಿದ ಮಾನವೀಯತೆಗೆ, ಕೊನೆಗೂ ಸಿಕ್ಕ ನ್ಯಾಯ

Thoothukudi Lockup death : ಇಡೀ ದೇಶವೇ ಬೆಚ್ಚಿಬೀಳಿಸಿದ್ದ ಸಾತಂಕುಳಂ ಲಾಕಪ್’ಡೆತ್ ಪ್ರಕರಣಕ್ಕೆ ಸಂಬಂಧಿಸಿದಂತೆ, ಮಧುರೈ ಹೈಕೋರ್ಟ್ ಐತಿಹಾಸಿಕ ತೀರ್ಪನ್ನು ನೀಡಿದೆ. ಇಡೀ ಮಾನವ ಕುಲವೇ ತಲೆತಗ್ಗಿಸುವಂತಹ, ರಕ್ಷಕರೇ ಭಕ್ಷಕರಾದಂತಹ ಆ ವಿದ್ಯಮ

13 Apr 2026 10:30 am
Gold Rate Fall: ಮಧ್ಯಪ್ರಾಷ್ಯ ಸಂಘರ್ಷದ ಪರಿಣಾಮ ಚಿನ್ನದ ಬೆಲೆ ಮತ್ತೆ ಇಳಿಕೆ: ಬೆಳ್ಳಿ ಬೆಲೆಯೂ ಕೆ.ಜಿಗೆ 2.55 ಲಕ್ಷ ರೂ ದಾಖಲು

ಚಿನ್ನ ಬೆಳ್ಳಿ ದರದಲ್ಲಿ ಇಂದು ಅಲ್ಪ ಕುಸಿತ ಕಂಡಿದೆ. ಇರಾನ್-ಅಮೆರಿಕ ನಡುವೆ ಮುರಿದುಬಿದ್ದ ಕದನ ವಿರಾಮ ಸಂಧಾನ ಸಭೆಯಿಮದಾಗಿ ತೈಲ ಬೆಲೆಯು ಮಾರುಕಟ್ಟೆ ಮೇಲೆ ಪ್ರಭಾವ ಬಿದ್ದಿದ್ದು ಚಿನ್ನ ಬೆಳ್ಳಿ ಬೆಲೆ ಇಳಿಕೆಯಾಗಿದೆ.

13 Apr 2026 10:12 am
ಹೊರ್ಮುಜ್‌ ನಲ್ಲಿ US ದಿಗ್ಬಂಧನ ವಿಧಿಸಲಿದೆ -ಟ್ರಂಪ್‌ ಘೋಷಣೆ: ಇರಾನ್‌ ಗೆ ಅಕ್ರಮವಾಗಿ ಟೋಲ್‌ ಕಟ್ಟೋ ಹಡಗುಗಳಿಗೆ ನಿರ್ಬಂಧದ ಎಚ್ಚರಿಕೆ!

ಅಮೆರಿಕಾ-ಇರಾನ್‌ ನಡುವೆ ಮಾತುಕತೆಗಳು ವಿಫಲವಾದ ಬೆನ್ನಲ್ಲೇ, ಹೊರ್ಮುಜ್‌ ಮೇಲೆ ನಿಯಂತ್ರಣ ಸಾಧಿಸಲು ಟ್ರಂಪ್ ಹಾತೊರೆಯುತ್ತಿದ್ದು, ಜಲಸಂಧಿಯಲ್ಲಿ US ನೌಕಾಪಡೆಗಳು ದಿಗ್ಬಂಧನ ವಿಧಿಸಲಿವೆ ಎಂದು ಘೋಷಿಸಿದ್ದಾರೆ. ಜಲಸಂಧಿಯಲ್ಲ

13 Apr 2026 9:55 am
ಉಪಚುನಾವಣೆ ರಿಸಲ್ಟ್ ಮುನ್ನವೇ ಕಾಂಗ್ರೆಸ್ಸಿನಲ್ಲಿ ಬಿರುಗಾಳಿ : ರೈಟ್ ಟೈಮ್’ಗಾಗಿ ಕಾಯುತ್ತಿದ್ದ ಬಣಕ್ಕೆ ಸಿಕ್ಕಿತೇ ಬ್ರಹ್ಮಾಸ್ತ್ರ?

Karnataka Congress Conflict : ದಾವಣಗೆರೆ ಮತ್ತು ಬಾಗಲಕೋಟೆ ಉಪಚುನಾವಣೆ ಮತದಾನ ಮುಗಿದಿದೆ, ಆದರೆ, ಕಾಂಗ್ರೆಸ್ಸಿನಲ್ಲಿ ಆಂತರಿಕ ಸಮಸ್ಯೆಗಳು ಹೆಚ್ಚಾಗುತ್ತಿವೆ. ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ವಿರುದ್ದ ಕೈ ಪಾರ್ಟಿಯ ಅಲ್ಪಸಂಖ್ಯಾತ ಸಮುದಾಯದ

13 Apr 2026 9:13 am
ಬಿರುಬಿಸಿಲು, ಪದವಿ ಕಾಲೇಜು ಸಮಯ ಬದಲು ; ಸಿಬ್ಬಂದಿ, ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಿದ ಕೊಪ್ಪಳ ಜಿಲ್ಲೆಯ ಪ್ರಾಂಶುಪಾಲರು

ಕಲ್ಯಾಣ ಕರ್ನಾಟಕ ಭಾಗದಲ್ಲಿ ಸೂರ್ಯನ ಪ್ರಖರತೆ ಹೆಚ್ಚಾಗುತ್ತಿರುವುದರಿಂದ ಸಾರ್ವಜನಿಕರ ಹಿತದೃಷ್ಟಿಯಿಂದ ಸರ್ಕಾರವು ಪ್ರತಿವರ್ಷದಂತೆ ಕಚೇರಿಗಳ ಅವಧಿಯನ್ನು ಬೆಳಿಗ್ಗೆ 8 ರಿಂದ ಮಧ್ಯಾಹ್ನ 1.30ರವರೆಗೆ ಕಡಿತಗೊಳಿಸಿ ಆದೇಶ ಹೊರ

13 Apr 2026 8:58 am
ಶಕ್ತಿ ಯೋಜನೆ ದುರ್ಬಳಕೆ: ಪುರುಷರಿಗೂ ಉಚಿತ ಟಿಕೆಟ್‌, ವೈಯಕ್ತಿಕ ಕ್ಯೂಆರ್‌ ಬಳಸಿ ಟಿಕೆಟ್ ಹಣ ದೋಚಿದ್ದ 5 ಕಂಡಕ್ಟರ್ಸ್ ಸಸ್ಪೆಂಡ್‌!

ರಾಜ್ಯದಲ್ಲಿ ಮಹಿಳೆಯರಿಗೆ ಅನುಕೂಲವಾಗಲೆಂದು ರೂಪಿಸಿರುವ ಶಕ್ತಿಯೋಜನೆಯನ್ನು ದುರುಪಯೋಗಪಡಿಸಿಕೊಂಡ 5 ಜನ ಕಂಡಕ್ಟರ್‌ ಗಳು ಪುರುಷ ಪ್ರಯಾಣಿಕರಿಗೂ ಸಹ ಟಿಕೆಟ್‌ ನೀಡಿದ್ದಾರೆ. ಅಷ್ಟೇ ಅಲ್ಲದೆ, ಬಸ್‌ ಗಳಲ್ಲಿರುವ ನಿಗಮದ ಕ್ಯೂಆ

13 Apr 2026 8:43 am
ಕನ್ನಡ ಮಾಧ್ಯಮದಲ್ಲಿ ಹೆಚ್ಚು ಫೇಲ್‌! ಕನ್ನಡಕ್ಕಿಂತ ಹಿಂದಿ ವಿಷಯದಲ್ಲಿ ಹೆಚ್ಚು ವಿದ್ಯಾರ್ಥಿಗಳು ಪಾಸ್‌, ಶಿಕ್ಷಣದಲ್ಲಿ ಹೆಚ್ಚುತ್ತಿದೆ ಇಂಗ್ಲಿಷ್‌ ಮೋಹ

ದ್ವಿತೀಯ ಪಿಯುಸಿ ಫಲಿತಾಂಶ ಹಲವು ಆಶ್ಚರ್ಯದ ಅಂಕಿಅಂಶಗಳನ್ನು ಒಳಗೊಂಡಿದ್ದು, ಕನ್ನಡಕ್ಕಿಂತ ಹಿಂದಿ ಭಾಷೆಯಲ್ಲೆ ಹೆಚ್ಚು ಮಂದಿ ಉತ್ತೀರ್ಣರಾಗಿದ್ದಾರೆ. ಅಲ್ಲದೆ ಕನ್ನಡ ಓದಿದಷ್ಟೇ ವಿದ್ಯಾರ್ಥಿಗಳು ಹಿಂದಿ ವಿಷಯವನ್ನೂ ಓದಿದ

13 Apr 2026 8:30 am
ಚಿಕ್ಕಮಗಳೂರು : ಪ್ರವಾಸಿಗರಿಗೆ ಸುರಕ್ಷತೆ ಮರೀಚಿಕೆ, ತಾಣಗಳಲ್ಲಿ ಸಿಸಿ ಕ್ಯಾಮೆರಾ, ಭದ್ರತೆ, ಸುರಕ್ಷತಾ ಫಲಕಗಳಿಲ್ಲ!

ಚಿಕ್ಕಮಗಳೂರು ಜಿಲ್ಲೆಯ ಗಿರಿಶ್ರೇಣಿ ಹಾಗೂ ಜಲಪಾತಗಳಂತಹ ಪ್ರಮುಖ ಪ್ರವಾಸಿ ತಾಣಗಳಲ್ಲಿ ಅಗತ್ಯ ಸುರಕ್ಷತಾ ಕ್ರಮಗಳ ಕೊರತೆಯು ಪ್ರವಾಸಿಗರ ಪಾಲಿಗೆ ಮೃತ್ಯುಪಾಶವಾಗಿ ಪರಿಣಮಿಸುತ್ತಿದೆ. ಮುಳ್ಳಯ್ಯನಗಿರಿ, ಮಾಣಿಕ್ಯಧಾರಾ ಮತ್

13 Apr 2026 8:01 am
ಬೆಂಗಳೂರು : ಬತ್ತಿದ ಹೊಸಕೆರೆ ಹಳ್ಳಿ ಕೆರೆ, ಟ್ಯಾಂಕರ್ ನಲ್ಲಿ ನೀರು ಪೂರೈಕೆ

ಬೇಸಿಗೆಯ ತಾಪ ಏರುತ್ತಿದ್ದಂತೆ ಹೊಸಕೆರೆಹಳ್ಳಿ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ತೀವ್ರ ನೀರಿನ ಅಭಾವ ಸೃಷ್ಟಿಯಾಗಿದೆ. ಈ ಭಾಗದ ಪ್ರಮುಖ ಜಲಮೂಲವಾದ ಹೊಸಕೆರೆಹಳ್ಳಿ ಕೆರೆಯಲ್ಲಿ ಹೂಳು ತುಂಬಿಕೊಂಡಿರುವುದರಿಂದ ಅಂ

13 Apr 2026 6:48 am
ವಕ್ಫ್ ಆಸ್ತಿ ಕಬಳಿಕೆ ಮಾದರಿಯಲ್ಲೆ, ದೇವಾಲಯಗಳ ಜಾಗ ಒತ್ತುವರಿ: ದೇವರ ಆಸ್ತಿ ರಕ್ಷಣೆಯೆ ಸವಾಲು!

ದೇವಾಲಯಗಳ ಆಸ್ತಿ ರಕ್ಷಣೆಗೆ ಭೂ ವರಾಹ ಯೋಜನೆಯಿದೆ. ಆದರೆ ಎಲ್ಲಾ ಜಿಲ್ಲೆಗಳಿಗೆ ಇದರ ಅನುಕೂಲ ಇನ್ನೂ ತಲುಪಿಲ್ಲ. ದೇವಾಲಯಗಳ ಹೆಸರಿಗೆ ಖಾತೆ ಆಗದ ಕಾರಣ ಒತ್ತುವರಿಗಳು ಮುಂದುವರಿದಿದೆ.

13 Apr 2026 5:52 am