SENSEX
NIFTY
GOLD
USD/INR

Weather

22    C

ಡಿಜಿಟಲ್ ಸುದ್ದಿ ಮೂಲಗಳು

... ...View News by News Source
Explained: ರಾಜ್ಯಪಾಲರಿಗೆ ಸ್ವಾಗತದಿಂದ ಧಿಕ್ಕಾರ ಘೋಷಣೆವರೆಗೆ, ಜಂಟಿ ಅಧಿವೇಶನದ ಮೊದಲ ದಿನವೇ ಸಂಘರ್ಷ; ಮರೆತಿದ್ಯಾರು ಆದರ್ಶ?

ಕರ್ನಾಟಕದ ರಾಜಕೀಯ ಇತಿಹಾಸ ಕಂಡು ಕೇಳರಿಯದ ವಿದ್ಯಮಾನಕ್ಕೆ ಇಂದು (ಜ. 22-ಗುರುವಾರ) ಸಾಕ್ಷಿಯಾಗಿದೆ. ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌ ಅವರು ರಾಜ್‌ ಸರ್ಕಾರ ಸಿದ್ಧಪಡಿಸಿದ್ದ ಭಾಷಣವನ್ನು ಓದಲು ನಿರಾಕರಿಸಿದ್ದು, ಪೂರ್ತಿ ಭ

22 Jan 2026 8:03 pm
ಮುಂಬೈ ಮೇಯರ್ ಚುನಾವಣೆಗೆ ಭಾರೀ ಟ್ವಿಸ್ಟ್‌, ಬಿಎಂಸಿ ಮೀಸಲಾತಿಗೆ ಶಿವಸೇನೆ ಉದ್ಧವ್ ಬಣ ಕಿಡಿ

ಮಹಾರಾಷ್ಟ್ರದ ನಗರಾಭಿವೃದ್ಧಿ ಇಲಾಖೆಯು ಗುರುವಾರ ನಡೆಸಿದ ಲಾಟರಿ ಪ್ರಕ್ರಿಯೆಯಲ್ಲಿ ಬೃಹನ್ಮುಂಬೈ ಮಹಾನಗರ ಪಾಲಿಕೆಯ (ಬಿಎಂಸಿ) ಮೇಯರ್ ಸ್ಥಾನವನ್ನು 'ಸಾಮಾನ್ಯ ಮಹಿಳೆ' ವರ್ಗಕ್ಕೆ ಮೀಸಲಿರಿಸಲಾಗಿದೆ. ಇದರೊಂದಿಗೆ ಮುಂಬೈಗೆ ಮಹ

22 Jan 2026 7:13 pm
ಅಪರೂಪದ ಪಾಲಪೂವನ್ ಆಮೆ ಮೊಟ್ಟೆಗಳು ಪತ್ತೆ - 37 ಮೊಟ್ಟೆಗಳಿಗೆ ಅರಣ್ಯ ಇಲಾಖೆ ರಕ್ಷಣೆ

ಕಾಸರಗೋಡಿನ ಕುಂಡಂಗುಯಿ ಚೊಟ್ಟದ ಪಯಸ್ವಿನಿ ಹೊಳೆತೀರದಲ್ಲಿ ಅಳಿವಿನಂಚಿನಲ್ಲಿರುವ ಬೃಹತ್ ಪಾಲಪೂವನ್‌ ಆಮೆಯ 37 ಮೊಟ್ಟೆಗಳು ಪತ್ತೆಯಾಗಿವೆ. ಸ್ಥಳೀಯರ ಸಹಕಾರದೊಂದಿಗೆ ಅರಣ್ಯ ಇಲಾಖೆ ಮೊಟ್ಟೆಗಳನ್ನು ಸುರಕ್ಷಿತವಾಗಿ ಸಂರಕ್ಷಿ

22 Jan 2026 7:05 pm
ಮಾಂಸಾಹಾರ ತಿಂದ್ರೆ ಮಾತ್ರ ಶಕ್ತಿ ಬರೋದಾ? ಭಾವನೆ ಹಂಚಿಕೊಳ್ಳೋದ್ರ ಪ್ರಯೋಜನವೇನು? Dr Sandeep Benkal

ಮಾಂಸಾಹಾರ ತಿಂದ್ರೆ ಮಾತ್ರ ಶಕ್ತಿ ಬರೋದಾ? ಭಾವನೆ ಹಂಚಿಕೊಳ್ಳೋದ್ರ ಪ್ರಯೋಜನವೇನು? Dr Sandeep Benkal

22 Jan 2026 6:36 pm
ಚಿನ್ನ, ಬೆಳ್ಳಿ ದರದಲ್ಲಿ ದಿಢೀರ್‌ ಕುಸಿತ, ನೆಲಕಚ್ಚಿದ ಬೆಳ್ಳಿ ಇಟಿಎಫ್‌; ಹೂಡಿಕೆದಾರರು ಈಗ ಏನು ಮಾಡಬೇಕು?

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಗ್ರೀನ್‌ಲ್ಯಾಂಡ್ ವಿಚಾರವಾಗಿ ಫೆಬ್ರವರಿ 1ರಿಂದ ಜಾರಿಯಾಗಬೇಕಿದ್ದ ಸುಂಕಗಳನ್ನು ರದ್ದುಗೊಳಿಸುವುದಾಗಿ ಮತ್ತು ಮಿಲಿಟರಿ ಬಲಪ್ರಯೋಗ ಮಾಡುವುದಿಲ್ಲ ಎಂದು ಘೋಷಿಸಿದ್ದಾರೆ. ಈ ಬೆಳ

22 Jan 2026 6:27 pm
ದಾವೋಸ್‌ನಲ್ಲಿ ಅಸ್ತಿತ್ವಕ್ಕೆ ಬಂದ ಗಾಜಾ ಶಾಂತಿ ಮಂಡಳಿ; ಪಾಕಿಸ್ತಾನ ಇದೆ ಎಂದ ಮೇಲೆ ನಗುವುದೋ ಅಳುವುದೋ ನೀವೇ ಹೇಳಿ!

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಮಹತ್ವಾಕಾಂಕ್ಷಿ ಗಾಜಾ ಶಾಂತಿ ಮಂಡಳಿ ಅಧಿಕೃತವಾಗಿ ಅಸ್ತಿತ್ವಕ್ಕೆ ಬಂದಿದೆ. ದಾವೋಸ್‌ನಲ್ಲಿ ನಡೆಯುತ್ತಿರುವ ವಿಶ್ವ ಆರ್ಥಿಕ ವೇದಿಕೆ ಶೃಂಗಸಭೆಯಲ್ಲಿ ಈ ಶಾಂತಿ ಮಂಡಳಿಯ ಸನ್ನದು ಪ

22 Jan 2026 6:15 pm
RCB ಕಪ್ ಗೆದ್ದಿದ್ದರ ಬಗ್ಗೆ ಈಗ ಧೋನಿ ಹೇಳಿದ್ದೇನು? ಫ್ಯಾನ್ಸ್ ಕ್ರೇಝ್ ಬಗ್ಗೆ ಅಂತೂ CSK ಸ್ಟಾರ್ ಅಚ್ಚರಿಯ ಮಾತು!

MS Dhoni On RCB- ಕಳೆದ ವರ್ಷ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಐಪಿಎಲ್ ಗೆದ್ದಾಗ ವಿಶ್ವದ ಮೂಲೆಮೂಲೆಯಿಂದ ಅಭಿನಂದನೆಗಳ ಮಹಾಪೂರವೇ ಹರಿದು ಬಂದಿತ್ತು. ಆದರೆ ಕ್ಯಾಪ್ಟನ್ ಕೂಲ್ ಎಂಎಸ್ ಧೋನಿ ಏನು ಹೇಳಿದ್ದರು ಎಂದು ಯಾರಿಗೂ ನೆನಪಿಲ್ಲ.

22 Jan 2026 5:43 pm
ಕಾರ್ಮಿಕರ ಪಿಂಚಣಿ ಯೋಜನೆ: ಕಟ್ಟಡ ಕಾರ್ಮಿಕರಿಗೆ ಮಾಸಿಕ 3,000 ರೂ. ಪಿಂಚಣಿ ಹಾಗೂ ವಿವಿಧ ಸೌಲಭ್ಯಗಳು! ನೋಂದಣಿ ಹೇಗೆ?

ಕರ್ನಾಟಕ ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿ ವೃದ್ಧಾಪ್ಯ, ಮರಣಾ ನಂತರ ಕುಟುಂಬಕ್ಕೆ ಆಸರೆಯಾಗುವ ಪಿಂಚಣಿ ಯೋಜನೆಗಳನ್ನು ನೀಡುತ್ತಿದೆ. 60 ವರ್ಷ ತುಂಬಿದವರಿಗೆ ಮಾಸಿಕ 3000 ರೂ. ಪಿಂಚಣಿ, ಅಂಗವಿಕಲರಿಗೆ 2000 ರೂ. ಹಾಗೂ ಮರಣಾ ನಂತರ ಕುಟುಂಬ

22 Jan 2026 5:41 pm
ಲಕ್ಕುಂಡಿಗೆ ರಿಯಲ್ ಎಸ್ಟೇಟ್ ಕುಳಗಳ ದೌಡು - ಕೋಟಿ ರೂ. ದಾಟಿದ ಭೂಮಿ ಬೆಲೆ

ಗದಗ ಜಿಲ್ಲೆಯ ಲಕ್ಕುಂಡಿ ಗ್ರಾಮದಲ್ಲಿ ಚಿನ್ನ ಮತ್ತು ಐತಿಹಾಸಿಕ ಕಲಾಕೃತಿಗಳು ಪತ್ತೆಯಾದ ನಂತರ ರಿಯಲ್ ಎಸ್ಟೇಟ್ ಉದ್ಯಮಿಗಳು ಆಸಕ್ತಿ ತೋರಿದ್ದಾರೆ. ಇದರಿಂದಾಗಿ ಗ್ರಾಮದಲ್ಲಿ ಭೂಮಿಯ ಬೆಲೆ ಗಗನಕ್ಕೇರಿದ್ದು, ಒಂದು ಎಕರೆ ಭೂಮಿ

22 Jan 2026 5:32 pm
ಇಸ್ರೇಲ್‌ ವಿರೋಧ ಲೆಕ್ಕಿಸದೆ ಗಾಜಾ ಶಾಂತಿ ಮಂಡಳಿ ಸದಸ್ಯತ್ವ ಪಡೆದ ಪಾಕಿಸ್ತಾನ; ಕೊಡಲು 1 ಬಿಲಿಯನ್‌ ಡಾಲರ್‌ ಎಲ್ಲಿದೆ?

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಮಹತ್ವಾಕಾಂಕ್ಷಿ ಗಾಜಾ ಶಾಂತಿ ಮಂಡಳಿ ಈಗಷ್ಟೇ ಒಂದು ರೂಪ ಪಡೆಯುತ್ತಿದೆ. ಈ ಮಂಡಳಿಯನ್ನು ಸೇರುವಂತೆ ಟ್ರಂಪ್‌ ಭಾರತವೂ ಸೇರಿದಂತೆ ಜಗತ್ತಿನ ಅನೇಕ ದೇಶಗಳಿಗೆ ಆಹ್ವಾನ ನೀಡಿದ್ದಾರೆ.

22 Jan 2026 5:14 pm
ರಾಜ್ಯಪಾಲರು Vs ಸರ್ಕಾರ - ಸಂಘರ್ಷಕ್ಕೆ 35ವರ್ಷಗಳ ಇತಿಹಾಸ : ಇಲ್ಲಿದೆ, 6 ದೊಡ್ಡ ತಿಕ್ಕಾಟದ ಘಟನೆಗಳು

Conflicts between Governor Vs Karnataka Government : ರಾಜ್ಯಪಾಲರು ಮತ್ತು ಕರ್ನಾಟಕ ಸರ್ಕಾರದ ನಡುವಿನ ಸಂಘರ್ಷ / ಮನಸ್ತಾಪ / ಶೀತಲ ಸಮರ ಇಂದು ನಿನ್ನೆಯದಲ್ಲ. 1990ರಲ್ಲಿ ವೀರೇಂದ್ರ ಪಾಟೀಲರ ಕಾಲದಿಂದ ಆರಂಭವಾಗಿ ಇಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಅವಧಿಯ

22 Jan 2026 5:03 pm
ಬಿಗ್‌ ಬಾಸ್‌ ಗೆದ್ದ ಗಿಲ್ಲಿ ನಟನ ಬೆನ್ನು ತಟ್ಟಿದ ಸಿದ್ದರಾಮಯ್ಯ; ಜನಪ್ರಿಯತೆ, ಸಾಧನೆ ಬಗ್ಗೆ ಸಿಎಂಗೂ ಗೊತ್ತು ಗಿಲ್ಲಿ ಗತ್ತು!

ಬಿಗ್‌ ಬಾಸ್‌ ಸೀಸನ್‌ 12 ರ ವಿಜೇತ ಗಿಲ್ಲಿ ನಟ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾದರು. ಸಿಎಂ ಗಿಲ್ಲಿಯನ್ನು ಶಬ್ಬಾಶ್‌ ಎಂದು ಹೊಗಳಿ, ಅವರ ಜನಪ್ರಿಯತೆ ಹೆಚ್ಚಾಗಿದೆ ಎಂದರು. ಅತಿ ಹೆಚ್ಚು ಮತಗಳನ್ನು ಪಡೆದ ಸಾಧನೆಯನ್

22 Jan 2026 4:34 pm
ಭೋಜಶಾಲೆ ಸಂಕೀರ್ಣದಲ್ಲಿ ಹಿಂದೂ-ಮುಸ್ಲಿಂರಿಬ್ಬರಿಗೂ ಪ್ರಾರ್ಥನೆಗೆ ಅವಕಾಶ ; ಸುಪ್ರೀಂ ಕೋರ್ಟ್‌ನ ಮಹತ್ವದ ಆದೇಶ

ಧಾರ ಜಿಲ್ಲೆಯ ಭೋಜಶಾಲೆ ಸಂಕೀರ್ಣದಲ್ಲಿ ಹಿಂದೂ ಮತ್ತು ಮುಸ್ಲಿಂರಿಬ್ಬರಿಗೂ ಪ್ರಾರ್ಥನೆ ಸಲ್ಲಿಸಲು ಸುಪ್ರೀಂ ಕೋರ್ಟ್ ಮಹತ್ವದ ಆದೇಶ ನೀಡಿದೆ. ಸರಸ್ವತಿ ಪೂಜೆ ಮತ್ತು ಜುಮಾ ಪ್ರಾರ್ಥನೆ ಒಂದೇ ದಿನ ಬಂದಿದ್ದರಿಂದ ಈ ನಿರ್ಧಾರ ಕೈ

22 Jan 2026 4:21 pm
ಸೋಲ್‌ನಲ್ಲಿ ನಡೆಯುತ್ತಿರುವ 'V TYPE非ʼ ಫೊಟೋಬುಕ್‌ ಎಕ್ಸಿಬಿಷನ್ ಗೆ ಸರ್ಪೈಸ್‌ ವಿಸಿಟ್‌ ಕೊಟ್ಟ BTS V

BTS V, ಸೋಲ್‌ನಲ್ಲಿ ನಡೆಯುತ್ತಿರುವ ತಮ್ಮ ಹೊಸ ಫೋಟೋಬುಕ್ V TYPE ಪ್ರದರ್ಶನಕ್ಕೆ ಅನಿರೀಕ್ಷಿತ ಭೇಟಿ ನೀಡಿದ್ದಾರೆ. ಅಭಿಮಾನಿಯೊಬ್ಬರು V ಯನ್ನು ಭೇಟಿಯಾಗಿ ಸಂತಸ ಹಂಚಿಕೊಂಡಿದ್ದು, ಈ ಘಟನೆ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಈ ಪ

22 Jan 2026 4:17 pm
ರಾಜ್ಯಪಾಲರ ನಡೆಯಿಂದ BJP ರಾಷ್ಟ್ರ ಗೀತೆ, ಕನ್ನಡಿಗರ ವಿರೋಧಿ ಅನ್ನೋದು ಜಗಜ್ಜಾಹೀರಾಗಿದೆ: ಪ್ರಿಯಾಂಕ್‌

ಇಂದು ಕನ್ನಡಿಗರ ಅಸ್ಮಿತೆ, ಸಂವಿಧಾನದ ಮೌಲ್ಯಗಳಿಗೆ ಮೊದಲ ಬಾರಿಗೆ ದೊಡ್ಡ ಹೊಡೆತ ಬಿದ್ದಿದೆ. ಜಂಟಿ ಅಧಿವೇಶನವನ್ನು ಉದ್ದೇಶಿಸಿ ಪೂರ್ಣ ಭಾಷಣ ಮಾಡದೆ ರಾಜ್ಯಪಾಲ ಥಾವರ್‌ ಚಂದ್ರ ಗೆಹ್ಲೋಟ್ ಹೊರನಡೆದಿದ್ದಾರೆ.ರಾಷ್ಟ್ರಗೀತೆ ನು

22 Jan 2026 3:47 pm
ಸರ್ಕಾರ v/s ಲೋಕಭವನ: ಕಾಂಗ್ರೆಸ್ ನಿಂದ ರಾಜ್ಯಪಾಲರಿಗೆ ಅವಮಾನ ಎಂದು ಬಿಜೆಪಿ ವಾಗ್ದಾಳಿ

ರಾಜ್ಯ ಸರ್ಕಾರದ ವೈಫಲ್ಯಗಳನ್ನು ಮುಚ್ಚಲು ಕೇಂದ್ರದ ವಿರುದ್ಧ ದ್ವೇಷ ರಾಜಕಾರಣ ಮಾಡುತ್ತಿದೆ ಎಂದು ಬಿಜೆಪಿ ಆರೋಪಿಸಿದೆ. ರಾಜ್ಯಪಾಲರ ಭಾಷಣದ ವೇಳೆ ಆಡಳಿತ ಪಕ್ಷದವರು ಅಗೌರವ ತೋರಿದ್ದು ಖಂಡನೀಯ. ಇದು ಪ್ರಜಾಪ್ರಭುತ್ವದ ಕಗ್ಗೊ

22 Jan 2026 3:43 pm
ಸೇನಾ ವಾಹನ ಕಂದಕಕ್ಕೆ ಬಿದ್ದು 10 ಯೋಧರ ದುರ್ಮರಣ - ಜಮ್ಮು ಮತ್ತು ಕಾಶ್ಮೀರದ ದೋಡಾ ಜಿಲ್ಲೆಯಲ್ಲಿ ನಡೆದ ದುರಂತ

ಜಮ್ಮು ಮತ್ತು ಕಾಶ್ಮೀರದ ದೋಡಾ ಜಿಲ್ಲೆಯಲ್ಲಿ ಸೇನಾ ವಾಹನ ಕಂದಕಕ್ಕೆ ಉರುಳಿ ಭೀಕರ ದುರಂತ ಸಂಭವಿಸಿದೆ. 17 ಯೋಧರಿದ್ದ ವಾಹನ ನಿಯಂತ್ರಣ ಕಳೆದುಕೊಂಡು 200 ಅಡಿ ಆಳಕ್ಕೆ ಬಿದ್ದ ಪರಿಣಾಮ 10 ಮಂದಿ ವೀರ ಯೋಧರು ಹುತಾತ್ಮರಾಗಿದ್ದಾರೆ. ಖಾನ

22 Jan 2026 3:36 pm
ಜಿ ರಾಮ್‌ ಜಿ ಗೊತ್ತಿಲ್ಲ ಎಂದ ರಾಹುಲ್‌ ಗಾಂಧಿ, ಇಷ್ಟೊಂದು ಹಿಂದೂ ವಿರೋಧಿ ಆದರೆ 'ಕೈಸಾ ಜೀ' ಎಂದು ಪ್ರಶ್ನಿಸಿದ ಬಿಜೆಪಿ!

ಮನರೇಗಾ ಯೋಜನೆಯನ್ನು ವಿಬಿ ಜಿ ರಾಂ ಜಿ ಎಂದು ಮರುನಾಮಕರಣ ಮಾಡಿದ ಕೇಂದ್ರ ಸರ್ಕಾರದ ವಿರುದ್ಧ ಗುಡುಗಿರುವ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ, ಇದನ್ನು ಬಡವರ ಕೆಲಸದ ಅಧಿಕಾರವನ್ನು ಕಸಿದುಕೊಳ್ಳುವ ಹುನ್ನಾರ ಎಂದು ಟೀಕಿಸಿದ್ದ

22 Jan 2026 3:22 pm
ಆಸ್ಟ್ರೇಲಿಯಾದಲ್ಲಿ ಮತ್ತೆ ಗುಂಡಿನ ಮೊರೆತ, 3 ಬಲಿ: ಬಾಂಡಿ ಬೀಚ್‌ ಘಟನೆಗೆ ಶೋಕಾಚರಣೆ ಕಾರ್ಯಕ್ರಮದಂದೇ ಶೂಟೌಟ್‌ ನಡೆದಿದ್ದೇಕೆ?

ಆಸ್ಟ್ರೇಲಿಯಾದಲ್ಲಿ ಮತ್ತೆ ಗುಂಡಿನ ಮೊರೆತ ಕೇಳಿಬಂದಿದೆ. ನ್ಯೂ ಸೌತ್ ವೇಲ್ಸ್ ರಾಜ್ಯದ ಲೇಕ್ ಕಾರ್ಗೆಲ್ಲಿಗೋ ಪಟ್ಟಣದಲ್ಲಿ ಗುರುವಾರ ಗುಂಡಿನ ದಾಳಿ ನಡೆದಿದೆ. ಈ ಘಟನೆಯಲ್ಲಿ ಮೂವರು ಸಾವನ್ನಪ್ಪಿದ್ದು, ಒಬ್ಬರು ಗಾಯಗೊಂಡಿದ್ದ

22 Jan 2026 3:13 pm
ಪ್ರೋತ್ಸಾಹ ಧನ ಯೋಜನೆ: ಪ್ರಥಮ ದರ್ಜೆಯಲ್ಲಿ ಪಾಸಾದ ವಿದ್ಯಾರ್ಥಿಗಳಿಗೆ ಸಿಗಲಿದೆ 50,000 ರೂ.ವರೆಗೆ ಸಹಾಯಧನ! ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ ಎಂದು?

ಪ್ರತಿಭಾವಂತ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಸುವರ್ಣಾವಕಾಶ! ಕರ್ನಾಟಕ ಸರ್ಕಾರದ 'ಪ್ರೋತ್ಸಾಹ ಧನ ಯೋಜನೆ'ಯಡಿ SSLC ಯಿಂದ ಸ್ನಾತಕೋತ್ತರ ಪದವಿವರೆಗೆ ಪ್ರಥಮ ಪ್ರಯತ್ನದಲ್ಲೇ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದವರಿಗೆ 7,500 ರಿ

22 Jan 2026 3:07 pm
ಬಿಗ್ ಬ್ಯಾಷ್ ಲೀಗ್ ಅನ್ನು ಅರ್ಧದಲ್ಲೇ ತೊರೆದ `ಬಾಬರ್'ಗೆ ಥ್ಯಾಂಕ್ಯೂ ಎಂದ ಸಿಡ್ನಿ ಸಿಕ್ಸರ್ಸ್! ಯಾಕೆ ಹೀಗಾಯ್ತು?

Babar Azam And BBL 2026- ಪಾಕಿಸ್ತಾನದ ಮಾಜಿ ನಾಯಕ ಬಾಬರ್ ಆಝಂ ಅವರು ಬಿಗ್ ಬ್ಯಾಷ್ ಲೀಗ್‌ನಿಂದ ಹೊರಬಂದಿದ್ದಾರೆ. ತಮ್ಮ ಕಳಪೆ ಪ್ರದರ್ಶನದ ಸಮಯದಲ್ಲೇ ಅವರಿಗೆ ರಾಷ್ಟ್ರೀಯ ತಂಡದಿಂದ ಕರೆ ಬಂದಿದ್ದರಿಂದ ಅವರು ಈ ನಿರ್ಧಾರ ಕೈಗೊಂಡಿದ್ದಾರೆ. ಟಿ

22 Jan 2026 2:44 pm
ಕರ್ನಾಟಕ IPS ವರ್ಗಾವಣೆ: ಡಿಜಿಪಿ ರಾಮಚಂದ್ರ ರಾವ್ ಹುದ್ದೆಗೆ ಹಿರಿಯ ಪೊಲೀಸ್‌ ಅಧಿಕಾರಿ ನೇಮಕ ಮಾಡಿ ಸರ್ಕಾರ ಆದೇಶ

ಸರ್ಕಾರಿ ಕಚೇರಿಯಲ್ಲಿ ಮಹಿಳೆಯೊಬ್ಬರೊಂದಿಗೆ ಅಸಭ್ಯ ವರ್ತನೆ ತೋರಿದ್ದ ಹಿರಿಯ ಐಪಿಎಸ್ ಅಧಿಕಾರಿ ಕೆ. ರಾಮಚಂದ್ರ ರಾವ್ ಅವರನ್ನು ಸರ್ಕಾರ ಅಮಾನತುಗೊಳಿಸಿದೆ. ಅವರ ಜಾಗಕ್ಕೆ ಡಿಜಿಪಿ ಉಮೇಶ್ ಕುಮಾರ್ ಅವರಿಗೆ ಹೆಚ್ಚುವರಿ ಜವಾಬ್

22 Jan 2026 2:42 pm
ಒಳಾಂಗಣದಲ್ಲೂ ಮ್ಯಾಕ್ರನ್‌ ಸನ್‌ ಗ್ಲಾಸ್‌ ಧರಿಸಿದ್ದೇಕೆ? ಲುಕ್‌ ವೈರಲ್‌, ಕನ್ನಡಕ ಕಂಪನಿ ಷೇರು ಭರ್ಜರಿ ಏರಿಕೆ!

ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರು ಇತ್ತೀಚೆಗೆ ಸ್ವಿಟ್ಜರ್ಲೆಂಡ್‌ನ ದಾವೋಸ್‌ನಲ್ಲಿ ನಡೆದ ವಿಶ್ವ ಆರ್ಥಿಕ ವೇದಿಕೆಯಲ್ಲಿ ಒಳಾಂಗಣದಲ್ಲೂ ಕಪ್ಪು ಬಣ್ಣದ ಏವಿಯೇಟರ್ ಸನ್ ಗ್ಲಾಸ್ ಧರಿಸಿ ಭಾಷಣ ಮಾಡುವ ಮೂಲಕ ಎ

22 Jan 2026 2:30 pm
ರಾಹುಲ್ ಗಾಂಧಿ ’ವೋಟ್ ಚೋರಿ’ ಸುಳ್ಳು ಆರೋಪದ ಬಲೂನ್‌ಗೆ ಸೂಜಿ ಚುಚ್ಚಿದ ಡಿಕೆ ಸುರೇಶ್ : ಬಿಜೆಪಿ

EVM Vs Ballot Paper : ಮುಂಬರುವ ಕರ್ನಾಟಕದ ಸ್ಥಳೀಯ ಸಂಸ್ಥೆ ಮತ್ತು ಗ್ರೇಟರ್ ಬೆಂಗಳೂರು ಪಾಲಿಕೆ ಚುನಾವಣೆಯಲ್ಲಿ, ಬ್ಯಾಲಟ್ ಪೇಪರ್ ಬಳಸಿ ಚುನಾವಣೆ ನಡೆಸಲು ಕರ್ನಾಟಕ ಚುನಾವಣಾ ಆಯೋಗ ನಿರ್ಧರಿಸಿದೆ. ಈ ವಿಚಾರದ ಬಗ್ಗೆ ಪ್ರಸ್ತಾವಿಸಿದ ಮಾಜಿ

22 Jan 2026 2:15 pm
ರಾಜ್ಯಪಾಲರ ನಡೆ ಕಾನೂನುಬದ್ಧ; ಕಾಂಗ್ರೆಸ್ ಶಾಸಕರ ಅಶಿಸ್ತಿನ ವರ್ತನೆ ವಿರುದ್ಧ ಶರವಣ ಆಕ್ರೋಶ

ರಾಜ್ಯಪಾಲರ ಭಾಷಣ ಸಾಂಕೇತಿಕವಾಗಿದ್ದರೂ, ಕಾಂಗ್ರೆಸ್ ಶಾಸಕರ ವರ್ತನೆ ಹದ್ದು ಮೀರಿತ್ತು ಎಂದು ವಿಧಾನ ಪರಿಷತ್ ಶಾಸಕ ಟಿ.ಎ. ಶರವಣ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಜ್ಯಪಾಲರ ಬಾಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಟೀಕಿಸುವಂತೆ

22 Jan 2026 2:11 pm
ರಾಷ್ಟ್ರಗೀತೆಗೆ ರಾಜ್ಯಪಾಲ ಅವಮಾನ ಮಾಡಿದ್ದಾರೆ, ನಿರ್ಣಯಕ್ಕೆ ಅವಕಾಶ ಕೊಡಿ ಎಂದ ಎಚ್.ಕೆ ಪಾಟೀಲ್, ವಿಪಕ್ಷ ವಿರೋಧ

ರಾಜ್ಯಪಾಲರು ರಾಷ್ಟ್ರಗೀತೆಗೆ ಅವಮಾನ ಮಾಡಿದ್ದಾರೆ ಎಂದು ಸಚಿವ ಎಚ್.ಕೆ. ಪಾಟೀಲ್ ಆರೋಪಿಸಿ ನಿರ್ಣಯಕ್ಕೆ ಆಗ್ರಹಿಸಿದರು. ವಿಪಕ್ಷಗಳು ಇದಕ್ಕೆ ವಿರೋಧ ವ್ಯಕ್ತಪಡಿಸಿ, ರಾಜ್ಯಪಾಲರ ಭಾಷಣಕ್ಕೆ ಅಡ್ಡಿಪಡಿಸಬಾರದು ಎಂದು ನಿಯಮ ಉಲ್

22 Jan 2026 2:05 pm
ಹೊರಟು ನಿಂತ ರಾಜ್ಯಪಾಲರನ್ನು ಎದುರು ನಿಂತು ತಡೆಯಲೆತ್ನಿಸಿದ ಬಿಕೆ ಹರಿಪ್ರಸಾದ್‌; ಜುಬ್ಬ ಹರಿದರೂ ತಣಿಯದ ಆಕ್ರೋಶ!

ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ಕಂಡು ಕೇಳರಿಯದಂತಹ ಘಟನೆಗೆ ಇಂದು (ಜ.22-ಗುರುವಾರ) ವಿಧಾನಮಂಡಲದ ಜಂಟಿ ಅಧಿವೇಶನ ಸಾಕ್ಷಿಯಾಗಿದೆ. ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌ ಅವರು ಸರ್ಕಾರದ ಅಧಿಕೃತ ಭಾಷಣವನ್ನು ಓದದೇ ಇರುವುದು ಸಾ

22 Jan 2026 2:05 pm
ದಾವೋಸ್ ಸಮಾವೇಶ: ವಿಜಯಪುರ, ಬಳ್ಳಾರಿಯಲ್ಲಿ ಸಂಜೀವ್ ಗೊಯೆಂಕಾ ಸಮೂಹದಿಂದ 10,500 ಕೋಟಿ ರೂ. ಹೂಡಿಕೆ

ದಾವೋಸ್‌ನಲ್ಲಿ ನಡೆದ ವಿಶ್ವ ಆರ್ಥಿಕ ವೇದಿಕೆಯಲ್ಲಿ, ಕರ್ನಾಟಕವು ಆರ್.ಪಿ-ಸಂಜೀವ್ ಗೊಯೆಂಕಾ ಸಮೂಹದಿಂದ 10,500 ಕೋಟಿ ರೂ. ಹೂಡಿಕೆ ಆಕರ್ಷಿಸಿದೆ. ಐನಾಕ್ಸ್ ಜಿಎಫ್ಎಲ್, ರಾಮ್ಕಿ ಗ್ರೂಪ್, ಟೆಕ್ ಮಹೀಂದ್ರ, ಲೆನೋವೋ, ಎಕ್ಸಾನ್ ಕೇಬಲ್ಸ್,

22 Jan 2026 1:31 pm
2 ನಿಮಿಷದಲ್ಲಿ ಭಾಷಣ ಮುಗಿಸಿದ ರಾಜ್ಯಪಾಲರು, ಸಾಂವಿಧಾನಿಕ ಬಿಕ್ಕಟ್ಟಿನತ್ತ ಕರ್ನಾಟಕ? ಕಾನೂನು ಹೇಳೋದೇನು? | Explainer

ಕರ್ನಾಟಕ ವಿಧಾನಮಂಡಲದ ಜಂಟಿ ಅಧಿವೇಶನದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ರಾಜ್ಯ ಸರ್ಕಾರ ಸಿದ್ಧಪಡಿಸಿದ ಭಾಷಣವನ್ನು ಪೂರ್ಣವಾಗಿ ಓದಲು ನಿರಾಕರಿಸಿ, ಕೇವಲ ಎರಡು ನಿಮಿಷಗಳಲ್ಲಿ ಭಾಷಣ ಮುಗಿಸಿ ಸದನದಿಂದ ಹೊರನಡೆದಿ

22 Jan 2026 1:28 pm
ʻದೇವಸ್ಥಾನಗಳಲ್ಲಿ ಕೇಸರಿ ಧ್ವಜ ಹಾರಿಸಬೇಡಿʼ ಎಂದ ಮಾಜಿ ಸಚಿವ ರಮಾನಾಥ ರೈ; BJP ನಾಯಕರಿಂದ ಕಿಡಿ

ದೇವಸ್ಥಾನದಲ್ಲಿ ನಡೆಯುವ ಯಾವುದೇ ಕಾರ್ಯಕ್ರಮಗಳು ರಾಜಕೀಯಕ್ಕೆ ಸೇರಿದ್ದಲ್ಲ. ಹೀಗಾಗಿ ಯಾವುದೇ ರೀತಿಯ ಧ್ವಜ ಹಾಕುವುದು ತಪ್ಪು ಎಂದು ಹೇಳಿದರು. ಈ ಹೇಳಿಕೆ ಸದ್ಯ ಹೇಳಿಕೆ ಈಗ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರಿ ವಿವಾದಕ್ಕೆ ಕಾ

22 Jan 2026 1:20 pm
ಬಿಜೆಪಿ ಶಾಸಕರು ಹಿಂದಿನಿಂದ ಬಂದು ನನ್ನ ಬಟ್ಟೆ ಹರಿದಿದ್ದಾರೆ: ಬಿಕೆ ಹರಿಪ್ರಸಾದ್ ಗಂಭೀರ ಆರೋಪ

ರಾಜ್ಯಪಾಲರು ಸರ್ಕಾರದ ಭಾಷಣ ಓದದೆ ತಮ್ಮದೇ ಭಾಷಣ ಓದಿ ಕರಾಳ ಇತಿಹಾಸ ಸೃಷ್ಟಿಸಿದ್ದಾರೆ. ಇದು ಕರ್ನಾಟಕ ಜನತೆಗೆ ಮಾಡಿದ ಅಪಮಾನ. ಸುಪ್ರೀಂ ಕೋರ್ಟ್ ಆದೇಶವಿದ್ದರೂ ರಾಜ್ಯಪಾಲರು ಸ್ವೇಚ್ಛಾಚಾರವಾಗಿ ನಡೆದುಕೊಂಡಿದ್ದಾರೆ ಎಂದು ಘ

22 Jan 2026 12:46 pm
ಕಲ್ಯಾಣ್-ಡೊಂಬಿವಲಿ ನಗರಸಭೆಯಲ್ಲಿ ಶಿಂಧೆ ಶಿವಸೇನೆ-ಎಂಎನ್‌ಎಸ್ ಮೈತ್ರಿ; ಅಧಿಕಾರದಿಂದ ಬಿಜೆಪಿ ದೂರ

ಕಲ್ಯಾಣ್-ಡೊಂಬಿವಲಿ ನಗರಸಭೆಯಲ್ಲಿ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ, ರಾಜ್ ಠಾಕ್ರೆ ಅವರ ಎಂಎನ್‌ಎಸ್ ಜೊತೆ ಮೈತ್ರಿ ಮಾಡಿಕೊಂಡಿದೆ. ಈ ಮೈತ್ರಿ ಬಿಜೆಪಿಯನ್ನು ಅಧಿಕಾರದಿಂದ ದೂರವಿರಿಸುವ ಗುರಿಯನ್ನು ಹೊಂದಿದೆ. ಉದ್ಧವ್ ಬಣದ

22 Jan 2026 12:38 pm
ಸರ್ಕಾರ ಸಿದ್ದಪಡಿಸಿದ ಭಾಷಣ ಓದದ ರಾಜ್ಯಪಾಲ: ಗೆಹ್ಲೋಟ್ ಆಕ್ಷೇಪದ ಅಂಶಗಳೇನು?

ಇಲ್ಲಿಯವರೆಗೂ ಕೇರಳ, ತಮಿಳುನಾಡಿನಲ್ಲಿ ರಾಜ್ಯಪಾಲರು ವರ್ಸಸ್‌ ಸರ್ಕಾರದಂತಹ ಪ್ರಕರಣಗಳು ಕಂಡುಬರುತ್ತಿದ್ದವು. ಸದ್ಯ ಕರ್ನಾಟಕದಲ್ಲಿಯೂ ಈ ಘಟನೆ ನಡೆದಿದೆ. ಗುರುವಾರ ವಿಧಾನಸೌಧದಲ್ಲಿ ಜಂಟಿ ಅಧಿವೇಶನದ ವೇಳೆ ನಡೆದ ಹೈಡ್ರಾಮಾ

22 Jan 2026 12:16 pm
2026 ವರ್ಷಾಂತ್ಯಕ್ಕೆ 20 ಸಾವಿರ ತಲುಪಲಿದೆ ಚಿನ್ನದ ಗ್ರಾಂ ಬೆಲೆ: ಚಿನ್ನಾಭರಣ ಪ್ರಿಯರಿಗೆ ಖರೀದಿಗೆ ಟಿ.ಎ. ಶರವಣ ಕೊಡುವ ಸಲಹೆ ಇಲ್ಲಿವೆ!

ಚಿನ್ನ ಆಪತ್ಭಾಂಧವ ಇದ್ದ ಹಾಗೆ. ಬೇರೆಲ್ಲೋ ಬಂಡವಾಳ ಹಾಕಿ ಕೈಸುಟ್ಟುಕೊಳ್ಳುವ ಬದಲು ಚಿನ್ನಕ್ಕೆ ಹಾಕಿ ಸುರಕ್ಷಿತ ಇರುವುದರಿಂದ ಚಿನ್ನದ ಬೇಡಿಕೆ ಹೆಚ್ಚಿ ಬೆಲೆಯೂ ಹೆಚ್ಚಾಗಿದೆ. ಇನ್ನು ಮುಂದೆಯೂ ಬೆಲೆ ಏರಿಕೆ ಪರ್ವ ಹೀಗೇ ಮುಂದು

22 Jan 2026 12:13 pm
ಅಟಲ್ ಪಿಂಚಣಿ ಯೋಜನೆ 2031ರವರೆಗೆ ವಿಸ್ತರಣೆ: ಮಾಸಿಕ 210 ರೂ. ಹೂಡಿಕೆ ಮಾಡಿ 5,000 ರೂ. ಪಿಂಚಣಿ ಪಡೆಯಿರಿ!

ಅಟಲ್ ಪಿಂಚಣಿ ಯೋಜನೆಯನ್ನು ಕೇಂದ್ರ ಸರ್ಕಾರ 2030-31ರವರೆಗೆ ವಿಸ್ತರಿಸಿದೆ. ಅಸಂಘಟಿತ ವಲಯದ ಕಾರ್ಮಿಕರಿಗೆ ವೃದ್ಧಾಪ್ಯದಲ್ಲಿ ಆರ್ಥಿಕ ಭದ್ರತೆ ನೀಡುವ ಈ ಮಹತ್ವದ ಯೋಜನೆಯು 18 ರಿಂದ 40 ವರ್ಷ ವಯಸ್ಸಿನವರಿಗೆ ಲಭ್ಯವಿದೆ. 60 ವರ್ಷದ ನಂತರ

22 Jan 2026 12:09 pm
ಮಾವಿನ ಫಸಲು ಭರ್ಜರಿ ನಿರೀಕ್ಷೆ ; ಹೆಕ್ಟೇರಿಗೆ 4-5 ಟನ್‌ ಬರುವ ಸಾಧ್ಯತೆ

ಧಾರವಾಡ ಜಿಲ್ಲೆಯಲ್ಲಿ ಈ ಬಾರಿ ಮಾವಿನ ಫಸಲು ಭರ್ಜರಿಯಾಗಿ ಬರಲಿದೆ. ಡಿಸೆಂಬರ್‌ನಲ್ಲಿ ಉತ್ತಮ ಚಳಿ ಹಾಗೂ ಹಗಲಿನಲ್ಲಿ ಬಿಸಿಲು ಮಾವಿನ ಬೆಳೆಗೆ ಅನುಕೂಲವಾಗಿದೆ. ಹೆಕ್ಟೇರ್‌ಗೆ 4-5 ಟನ್ ಫಸಲು ಬರುವ ಸಾಧ್ಯತೆ ಇದೆ. ಜಿಲ್ಲೆಯಲ್ಲಿ 13 ಸ

22 Jan 2026 11:57 am
ಟೀಮ್‌ ಇಂಡಿಯಾ ಕೋಚ್‌ಗೆ ಸಂಪೂರ್ಣ ಅಧಿಕಾರವಿಲ್ಲವೇ? ನಾಗ್ಪುರ ಗೆಲುವಿನ ಬೆನ್ನಲ್ಲೇ, ಶಶಿ ತರೂರ್‌ ಟ್ವೀಟ್‌ಗೆ ಗೌತಮ್ ಗಂಭೀರ್ ಮಾರ್ಮಿಕ ಪ್ರತಿಕ್ರಿಯೆ!

ನ್ಯೂಜಿಲೆಂಡ್ ವಿರುದ್ಧ ಭಾರತ ಗೆದ್ದ ಬೆನ್ನಲ್ಲೇ ಗೌತಮ್ ಗಂಭೀರ್ ಅವರ ಟ್ವೀಟ್ ಸಂಚಲನ ಮೂಡಿಸಿದೆ. ತಮಗೆ ತಂಡದ ಮೇಲೆ 'ಅಪಾರ ಅಧಿಕಾರ' ಇಲ್ಲ ಎಂದು ಅವರು ಹೇಳಿದ್ದಾರೆ. ಶಶಿ ತರೂರ್ ಅವರ ಮೆಚ್ಚುಗೆ ಟ್ವೀಟ್‌ಗೆ ಪ್ರತಿಕ್ರಿಯಿಸಿದ ಗ

22 Jan 2026 11:32 am
ʻಅವರ ಮುಂದೆ ನನಗೆ ಸೋಲೋಕೆ ಇಷ್ಟ ಇರಲಿಲ್ಲ!ʼ - ʻಬಿಗ್‌ ಬಾಸ್‌ʼ ರಘು ಸಂದರ್ಶನ

ʻಅವರ ಮುಂದೆ ನನಗೆ ಸೋಲೋಕೆ ಇಷ್ಟ ಇರಲಿಲ್ಲ!ʼ - ʻಬಿಗ್‌ ಬಾಸ್‌ʼ ರಘು ಸಂದರ್ಶನ

22 Jan 2026 11:30 am
ಬೆಂಗಳೂರು ಏರ್ಪೋರ್ಟ್‌ನಲ್ಲಿ ದಕ್ಷಿಣ ಕೊರಿಯಾ ಮಹಿಳೆಗೆ ಲೈಂಗಿಕ ದೌರ್ಜನ್ಯ; ಭದ್ರತೆ ನೆಪದಲ್ಲಿ ಮೈ ಮುಟ್ಟಿ, ತಬ್ಬಿಕೊಂಡ ಸಿಬ್ಬಂದಿ

ಬೆಂಗಳೂರಿನ ಟರ್ಮಿನಲ್‌ 2ಏರ್ಪೋರ್ಟ್‌ನಲ್ಲಿ ಕಳವಳಕಾರಿ ಘಟನೆಯೊಂದು ನಡೆದಿದೆ. ಭದ್ರತಾ ನೆಪದಲ್ಲಿ ಕೊರಿಯಾದ ಮಹಿಳೆಯೊಬ್ಬರಿಗೆ ಸಿಬ್ಬಂದಿಯೊಬ್ಬ ಅಸಭ್ಯವಾಗಿ ಮೈ ಮುಟ್ಟಿ, ಖಾಸಗಿ ಅಂಗಾಗ ಸ್ಪರ್ಶಿಸಿ ಲೈಂಗಿಕ ಕಿರುಕುಳ ಕೊಟ್ಟ

22 Jan 2026 11:18 am
ಅಮೆರಿಕ ಲಾಸ್ಟ್ ನೀತಿಗೆ ಡೊನಾಲ್ಡ್‌ ಟ್ರಂಪ್‌ ಶಿಫ್ಟ್‌; ಜಗತ್ತು ಸಂಭಾಳಿಸುವ ಭರದಲ್ಲಿ ಮನೆ ಮರೆತ ಅಧ್ಯಕ್ಷ, ಹೇಗಿದೆ ಯುಎಸ್‌ ಪರಿಸ್ಥಿತಿ?

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಏಕಕಾಲದಲ್ಲಿ ಅದೆಷ್ಟು ಜಾಗತಿಕ ವಿದ್ಯಾಮಾನಗಳನ್ನು ನಿಭಾಯಿಸುತ್ತಿದ್ದಾರೆ ಎಂದರೆ, ಯಾವ ವಿಚಾರದಲ್ಲಿ ಯಾವ ರೀತಿಯ ನಿರ್ಧಾರ ಕೈಗೊಳ್ಳಬೇಕು ಎಂಬ ಗೊಂದಲದಲ್ಲಿದ್ದಾರೆ. ವೆನೆಜುವೆಲಾ, ಗ

22 Jan 2026 11:00 am
ಅರಿಶಿನದ ನೀರಲ್ಲಿ ಮಿಂದೆದ್ದ ವರ ಮಂಜು, ವಧು ಸಂಧ್ಯಾ

ಅರಿಶಿನದ ನೀರಲ್ಲಿ ಮಿಂದೆದ್ದ ವರ ಮಂಜು, ವಧು ಸಂಧ್ಯಾ

22 Jan 2026 11:00 am
ಜಂಟಿ ಅಧಿವೇಶನಕ್ಕೆ ರಾಜ್ಯಪಾಲರು ಬರ್ತಾರೆ, ಸೌಹಾರ್ದತೆಯಿಂದ ಅಧಿವೇಶನ ನಡೆಯುತ್ತೆ: ಸ್ಪೀಕರ್ ಖಾದರ್ ವಿಶ್ವಾಸ

ರಾಜ್ಯಪಾಲರು ವಿಧಾನಮಂಡಲ ಜಂಟಿ ಅಧಿವೇಶನಕ್ಕೆ ಖಚಿತವಾಗಿ ಹಾಜರಾಗಲಿದ್ದಾರೆ ಎಂದು ಸ್ಪೀಕರ್ ಯು.ಟಿ. ಖಾದರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಸರ್ಕಾರ ಮತ್ತು ರಾಜ್ಯಪಾಲರ ನಡುವೆ ಯಾವುದೇ ಸಂಘರ್ಷವಿಲ್ಲ, ಸೌಹಾರ್ದತೆಯಿಂದ ಅಧಿವ

22 Jan 2026 11:00 am
ಸತತ ಕುಸಿತ ಕಾಣುತ್ತಿದ್ದ ಸೆನ್ಸೆಕ್ಸ್‌, ನಿಫ್ಟಿ ದಿಢೀರ್‌ ಜಂಪ್‌; ಏಕಾಏಕಿ ಏರಿಕೆಗೆ ಇಲ್ಲಿವೆ 3 ಕಾರಣ

ಗುರುವಾರ ಬೆಳಿಗ್ಗೆ ಭಾರತೀಯ ಷೇರುಪೇಟೆ ಬಲವಾದ ಚೇತರಿಕೆ ಕಂಡಿದೆ. ಇದಕ್ಕೆ ಪ್ರಮುಖ ಕಾರಣ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನಿರ್ಧಾರ. ಗ್ರೀನ್‌ಲ್ಯಾಂಡ್ ವಿಚಾರದಲ್ಲಿ ಬಲ ಪ್ರಯೋಗ ಮಾಡುವುದಿಲ್ಲ ಮತ್ತು ಯುರೋಪ್ ಒಕ್ಕ

22 Jan 2026 10:55 am
ಮೋದಿ ಅದ್ಬುತ ವ್ಯಕ್ತಿ, ಭಾರತದೊಂದಿಗೆ ಉತ್ತಮ ಒಪ್ಪಂದ ಮಾಡಿಕೊಳ್ಳಲಿದ್ದೇವೆ : ದಾವೋಸ್‌ ನಲ್ಲಿ ಮಿತ್ರನ ಹಾಡಿಹೊಗಳಿದ ಟ್ರಂಪ್

ದಾವೋಸ್‌ನಲ್ಲಿ ಅಮೆರಿಕಾ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಭಾರತದ ಪ್ರಧಾನಿ ನರೇಂದ್ರ ಮೋದಿಯವರನ್ನು ಶ್ಲಾಘಿಸಿದ್ದಾರೆ. ಮೋದಿ ತಮ್ಮ ಸ್ನೇಹಿತ ಎಂದ ಟ್ರಂಪ್‌, ಭಾರತದೊಂದಿಗೆ ಉತ್ತಮ ವ್ಯಾಪಾರ ಒಪ್ಪಂದ ಮಾಡಿಕೊಳ್ಳುವ ಭರವಸೆ ನೀಡ

22 Jan 2026 10:32 am
KR ನಗರದಲ್ಲಿ ಬಾಲಕಿಯರ ಹಾಸ್ಟೆಲ್‌ಗಿಲ್ಲ ಭದ್ರತೆ; ಬೀದಿ ದೀಪವಿಲ್ಲದೇ ಭಯದಲ್ಲೇ ದಿನ ದೂಡುತ್ತಿರುವ ವಿದ್ಯಾರ್ಥಿನಿಯರು

ಕೃಷ್ಣರಾಜನಗರದಲ್ಲಿರುವ ವಿದ್ಯಾರ್ಥಿನಿಯರ ಹಾಸ್ಟೆಲ್‌ ಕಳೆದ ಹಲವು ವರ್ಷಗಳಿಂದ ಮೂಲ ಸೌಲಭ್ಯಗಳಿಲ್ಲದೆ, ಅಸುರಕ್ಷಿತ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿದೆ. ರಕ್ಷಣಾಗೋಡೆ, ಬೀದಿದೀಪ, ಕಾವಲುಗಾರರಿಲ್ಲದೆ ವಿದ್ಯಾರ್ಥಿನಿ

22 Jan 2026 10:18 am
ಗವರ್ನರ್ Vs ಗವರ್ಮೆಂಟ್ : ಜಂಟಿ ಅಧಿವೇಶನದ ಭಾಷಣಕ್ಕೆ ಕತ್ತರಿ ಬಿದ್ದಿದ್ದ ರಾಜ್ಯದ ಆ 2 ಘಟನೆಗಳು!

Governor Vs Siddaramaiah : ರಾಜ್ಯ ಸರ್ಕಾರ ಸಿದ್ದ ಪಡಿಸಿದ ಭಾಷಣದಲ್ಲಿ ಕೇಂದ್ರ ಸರ್ಕಾರವನ್ನು ದೂರುವ ಅಂಶಗಳಿರುವ ಹಿನ್ನಲೆಯಲ್ಲಿ, ಭಾಷಣವನ್ನು ಪೂರ್ಣ ಪ್ರಮಾಣದಲ್ಲಿ ಓದಲು ನಿರಾಕರಿಸಿದ್ದಾರೆ. ಈ ಹಿನ್ನಲೆಯಲ್ಲಿ ಇದು ಸರ್ಕಾರ ಮತ್ತು ಲೋಕಭವ

22 Jan 2026 10:12 am
Gold Rate Fall: ಭಾರಿ ಜಿಗಿತ ಕಂಡಿದ್ದ ಚಿನ್ನದ ಬೆಲೆ ಇಂದು ದಿಢೀರ್ ಕುಸಿತ: 10 ಗ್ರಾಂನಲ್ಲಿ 2290 ರೂ ಕಡಿತ

ಚಿನ್ನದ ಬೆಲೆ ಇಂದು ದಿಡೀರನೆ ಇಳಿಕೆ ಆಗಿದೆ. ಆದರೂ ಇದು ತಾತ್ಕಾಲಿಕ ಆಗಿದ್ದು, ಬೆಲೆ ಏರಿಕೆ ಸಾಧ್ಯತೆ ಮತ್ತೆ ದಟ್ಟವಾಗಿದೆ. ಬೆಳ್ಳಿ ಬೆಲೆಯೂ ಇಂದು ಇಳಿಕೆಯಾಗಿದೆ.

22 Jan 2026 10:05 am
ಮನವೋಲಿಕೆ ಕಸರತ್ತು ಆಗಿದ್ಯಾ ಯಶಸ್ಸು: ರಾಜ್ಯಪಾಲರ ಭಾಷಣದತ್ತ ಎಲ್ಲರ ಚಿತ್ತ, 11 ನೇ ಪ್ಯಾರವೇ ಸಮಸ್ಯೆಯ ಮೂಲ

ವಿಧಾನಮಂಡಲ ಜಂಟಿ ಅಧಿವೇಶನ ಇಂದು ಬೆಳಗ್ಗೆ 11 ಗಂಟೆಗೆ ಶುರುವಾಗಲಿದೆ. ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರ ಭಾಷಣ ಕುತೂಹಲ ಮೂಡಿಸಿದೆ. ಸರ್ಕಾರದ ಭಾಷಣದಲ್ಲಿನ 11ನೇ ಪ್ಯಾರಾದಲ್ಲಿರುವ ಅಂಶಗಳನ್ನು ರಾಜ್ಯಪಾಲರು ಓದುತ್ತಾರೆಯೇ

22 Jan 2026 10:04 am
ಆಂಧ್ರದ ನಂದ್ಯಾಲ್ ಬಳಿ ಭೀಕರ ಬಸ್‌ ಅಪಘಾತ, 3 ಜನ ಬಲಿ: ಚಾಲಕನೊಬ್ಬ ಸಮಯಪ್ರಜ್ಞೆಯಿಂದ 36 ಪ್ರಯಾಣಿಕರು ಬಚಾವ್‌, ತಪ್ಪಿದ್ದ ಭಾರಿ ದುರಂತ!

ಆಂಧ್ರಪ್ರದೇಶದ ನಂದ್ಯಾಲ್ ಜಿಲ್ಲೆಯಲ್ಲಿ ಖಾಸಗಿ ಬಸ್ ನ ಟೈರ್‌ ಇದ್ದಕ್ಕಿದಂತೆ ಬ್ಲಾಸ್ಟ್‌ ಆಗಿದ್ದು, ಇದರಿಂದ ನಿಯಂತ್ರಣ ಕಳೆದುಕೊಂಡ ಬಸ್ ಲಾರಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ 3 ಜನ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅದೃಷ್ಟ

22 Jan 2026 9:41 am
ವನ್ಯಜೀವಿಗಳ ಮೇಲೆ ಡ್ರೋನ್‌ ನಿಗಾ ; ಅರಣ್ಯ ಇಲಾಖೆಯಿಂದ ಖರೀದಿಗೆ ಸಿದ್ಧತೆ

ಬೇಸಿಗೆಯಲ್ಲಿ ಆಹಾರಕ್ಕಾಗಿ ನಾಡಿಗೆ ಬರುವ ವನ್ಯಜೀವಿಗಳ ಮೇಲೆ ನಿಗಾ ಇಡಲು ಅರಣ್ಯ ಇಲಾಖೆ ಡ್ರೋನ್‌ಗಳನ್ನು ಬಳಸಲು ಮುಂದಾಗಿದೆ. ದೊಡ್ಡಬಳ್ಳಾಪುರ, ನೆಲಮಂಗಲದಂತಹ ಪ್ರದೇಶಗಳಲ್ಲಿ ಚಿರತೆ, ಕರಡಿಗಳ ಉಪಟಳ ಹೆಚ್ಚಾಗಿದ್ದು, ಅವುಗಳ

22 Jan 2026 8:52 am
Tamil Nadu Election 2026: ಸತತ ಮಾತುಕತೆಗಳ ನಂತರ NDA ಮೈತ್ರಿಕೂಟಕ್ಕೆ ಸಿಕ್ಕ ಬಹುದೊಡ್ಡ ಬೂಸ್ಟ್

Big Plus Point to NDA Alliance : ತಮಿಳುನಾಡು ವಿಧಾನಸಭಾ ಚುನಾವಣೆಯ ಕಾವು ದಿನದಿಂದ ದಿನಕ್ಕೆ ಏರ ತೊಡಗಿದೆ. ಎಐಎಡಿಎಂಕೆ ನೇತೃತ್ವದ NDA ಮೈತ್ರಿಕೂಟಕ್ಕೆ ದೊಡ್ಡ ಪ್ಲಸ್ ಪಾಯಿಂಟ್ ಆಗಬಹುದು ಎನ್ನುವ ಲೆಕ್ಕಾಚಾರದ ಬೆಳವಣಿಗೆ ನಡೆದಿದ್ದು, ಟಿಟಿವಿ ದಿ

22 Jan 2026 8:37 am
ಕಾಸರಗೋಡು ಜಿಲ್ಲೆಯಲ್ಲಿ ಪ್ರಥಮ ಸರಕಾರಿ ಇಂಜಿನಿಯರಿಂಗ್‌ ಕಾಲೇಜು ಆರಂಭಕ್ಕೆ ಅಧಿಕಾರಿಗಳ ಅಸ್ತು: ಯಾವೆಲ್ಲಾ ಕೋರ್ಸ್ ಗಳಿರಲಿವೆ?

ಕಾಸರಗೋಡು ಜಿಲ್ಲೆಯ ಶೈಕ್ಷಣಿಕ ಅಭಿವೃದ್ಧಿಗೆ ಮಹತ್ವದ ಹೆಜ್ಜೆ ಇಡಲಾಗಿದ್ದು, ಚೆರುವತ್ತೂರಿನಲ್ಲಿ ಸರಕಾರಿ ಎಂಜಿನಿಯರಿಂಗ್‌ ಕಾಲೇಜಿಗೆ ಆಡಳಿತಾನುಮತಿ ದೊರೆತಿದೆ. 2025-26ರ ಬಜೆಟ್‌ನಲ್ಲಿ ಘೋಷಿಸಲಾಗಿದ್ದ ಈ ಕಾಲೇಜು, 3.60 ಕೋಟಿ ರೂ.

22 Jan 2026 8:37 am
KIAನಲ್ಲಿ ಜೆನ್‌ ಜೀ, ಪ್ರೇರಿತ 'ಗೇಟ್‌ ಜೆಡ್‌' ಲಾಂಜ್‌; ದೇಶದ ಮೊದಲ ಸಾಮಾಜಿಕ ಲಾಂಜ್‌ನ ವಿಶೇಷತೆ ಏನು?

ಬೆಂಗಳೂರು ಏರ್ಪೋರ್ಟ್‌ ಟರ್ಮಿನಲ್ 2ರಲ್ಲಿ ಯುವಜನತೆಯನ್ನು ಆಕರ್ಷಿಸಲು ಕೆಐಎ ಮೆಗಾ ಪ್ಲ್ಯಾನ್‌ ಮಾಡಿದೆ. ಯೋಜನೆ ಪ್ರಕಾರ 'ಗೇಟ್ ಝಡ್' ಎಂಬ ವಿನೂತನ ಸೋಷಿಯಲ್ ಲಾಂಜ್ ಅನ್ನು ಶುರು ಮಾಡಿದೆ. ಇದು ದೇಶದಲ್ಲೇ ಮೊದಲ ರೀತಿಯ ಪ್ರಯೋಗವ

22 Jan 2026 8:10 am
ಅಲೆಲೆಲೆ....ವೀಳ್ಯದೆಲೆಗೆ ಬಂಗಾರದ ಬೆಲೆ; ಬೆಳೆಗಾರರು ಫುಲ್ ಖುಷ್

ಬಂಗಾರಪೇಟೆಯಲ್ಲಿ ವಿಳ್ಯದೆಲೆ ಬೆಲೆ ಗಗನಕ್ಕೇರಿದ್ದು, ಒಂದು ಕಟ್ಟು 150-200 ರೂ.ಗೆ ಮಾರಾಟವಾಗುತ್ತಿದೆ. ಡಿಸೆಂಬರ್ ನಂತರ ಬಳ್ಳಿ ಇಳಿಕೆ ಮತ್ತು ಅಧಿಕ ಮಂಜು ಬೀಳುತ್ತಿರುವ ಕಾರಣ ಇಳುವರಿ ಕಡಿಮೆಯಾಗಿ ಬೆಲೆ ಏರಿಕೆಗೆ ಕಾರಣವಾಗಿದೆ. ಇ

22 Jan 2026 8:01 am
ಬೆಂಗಳೂರಿನ ವಿಧಾನಸೌಧ ಸುತ್ತಮುತ್ತ ಅಂಬಾರಿ ಡಬಲ್‌ ಡೆಕ್ಕರ್‌ ಬಸ್‌ ಸೇವೆ; ಶುಲ್ಕವೆಷ್ಟು, ಬುಕ್ಕಿಂಗ್‌ ಮಾಡೋದು ಹೇಗೆ?

ಬೆಂಗಳೂರಿನಲ್ಲಿ ಲಂಡನ್ ಮಾದರಿಯ ಅಂಬಾರಿ ಡಬಲ್ ಡೆಕ್ಕರ್ ಬಸ್ ಸೇವೆಗೆ ಸಚಿವ ಎಚ್.ಕೆ.ಪಾಟೀಲ್ ಚಾಲನೆ ನೀಡಿದ್ದಾರೆ. ಪ್ರವಾಸೋದ್ಯಮ ಅಭಿವೃದ್ಧಿ ನಿಗಮವು ನಗರದ ಪ್ರಮುಖ ಸ್ಥಳಗಳನ್ನು ವೀಕ್ಷಿಸಲು 3 ಬಸ್‌ಗಳನ್ನು ಪರಿಚಯಿಸಿದೆ. 180 ರ

22 Jan 2026 6:03 am
ಕೊಡಗಿಗೆ ರೈಲು ಚರ್ಚೆ ಮುನ್ನೆಲೆಗೆ: ಮೈಸೂರು-ಕುಶಾಲನಗರ ರೈಲು ಯೋಜನೆ ರದ್ದಾಗಿದ್ದಕ್ಕೆ ಅಸಮಾಧಾನ

ಮೈಸೂರು-ಕುಶಾಲನಗರ ರೈಲು ಮಾರ್ಗ ಯೋಜನೆಯನ್ನು ರೈಲ್ವೆ ಇಲಾಖೆ ಕೈಬಿಟ್ಟಿದೆ. ಇದರಿಂದ ಕೊಡಗಿಗೆ ರೈಲು ಬರುವ ನಿರೀಕ್ಷೆ ಹುಸಿಯಾಗಿದೆ. ಪರಿಸರ ಹಾನಿ ಹಾಗೂ ಲಾಭದಾಯಕವಲ್ಲ ಎಂಬ ಕಾರಣಕ್ಕೆ ಯೋಜನೆ ಸ್ಥಗಿತಗೊಂಡಿದ್ದು, ಜಿಲ್ಲೆಯಲ್ಲ

22 Jan 2026 5:41 am
ಪ್ರಥಮ ಬಜೆಟ್‌ ಮಂಡನೆಗೆ ಬೆಂಗಳೂರಿನ 5 ನಗರ ಪಾಲಿಕೆಗಳ ಸಿದ್ಧತೆ : ಸರಕಾರದ ಅನುದಾನ ಆಧರಿಸಿ 2026-27ನೇ ಸಾಲಿನ ಆಯವ್ಯಯ ಸಿದ್ಧತೆ

ಬೆಂಗಳೂರಿನ ಸಮಗ್ರ ಅಭಿವೃದ್ಧಿಗಾಗಿ ಈಗಾಗಲೇ ಮಹನಗರ ಪಾಲಿಕೆಯನ್ನು ಐದು ಹೊಸ ನಗರ ಪಾಲಿಕೆಗಳಾಗಿ ಸರಕಾರ ವಿಂಗಡಿಸಿದೆ. ಇದೀಗ ಕಾರ್ಯಕ್ಷಮತೆ ನಿರ್ಧಾರ ಆಗಲಿದ್ದು, ಅಭವೃದ್ಧಿಗೆ ಪ್ರಮುಖ ಇಂಧನವಾದ ಬಜೆಟ್ ಮಂಡನೆಗೆ ಈಗ ಸಿದ್ಧತೆ

22 Jan 2026 5:40 am
ಬೆಂಗಳೂರಿನ ಈ ಏರಿಯಾದಲ್ಲಿ 2BHK ಮನೆ ಬಾಡಿಗೆ 70 ಸಾವಿರ ರೂ.! ಎಷ್ಟು ದುಬಾರಿಯಾಯ್ತು ನೋಡಿ ರಾಜಧಾನಿಯ ಜೀವನ

ಬೆಂಗಳೂರಿನಲ್ಲಿ ಮನೆ ಬಾಡಿಗೆ ಗಗನಕ್ಕೇರಿದ್ದು, 70,000 ರೂ.ಗೆ 2BHK ಕೇಳುತ್ತಿರುವುದು ಸಾಫ್ಟ್‌ವೇರ್ ಇಂಜಿನಿಯರ್ ಒಬ್ಬರ ಅಸಮಾಧಾನಕ್ಕೆ ಕಾರಣವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಇದು ದೊಡ್ಡ ಚರ್ಚೆಗೆ ಎಡೆಮಾಡಿಕೊಟ್ಟಿದ್ದು, ಅನೇಕರ

22 Jan 2026 1:52 am
ವೆನೆಜುವೆಲಾ ಅಧ್ಯಕ್ಷರನ್ನು ಸೆರೆ ಹಿಡಿಯುವಾಗ ಬಳಸಿದ್ದ ಹೊಚ್ಚ ಹೊಸ ಅಸ್ತ್ರದ ಬಗ್ಗೆ ಕಡೆಗೂ ಬಾಯಿಬಿಟ್ಟ ಟ್ರಂಪ್

ಅಮೆರಿಕಾದ ಸೇನೆ ವೆನೆಜುವೆಲಾ ಅಧ್ಯಕ್ಷ ನಿಕೋಲಸ್ ಮದುರೊ ಅವರನ್ನು ಸೆರೆಹಿಡಿಯಲು 'ರಹಸ್ಯ ಸೋನಿಕ್' ಆಯುಧ ಬಳಸಿದೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಒಪ್ಪಿಕೊಂಡಿದ್ದಾರೆ. ಈ ಆಯುಧವು ಶತ್ರುಗಳನ್ನು ದಿಕ್ಕುತಪ್ಪಿಸಿ ನಿಷ್ಕ್

22 Jan 2026 1:10 am
ತೆಲಂಗಾಣದಲ್ಲಿ ಬೀದಿ ನಾಯಿ ಕೊಲ್ಲೋದು ಫ್ಯಾಷನ್ ಆಗಿದ್ಯಾ? ಆ ಎರಡು ಜಿಲ್ಲೆ ನಂತರ ರಂಗಾರೆಡ್ಡಿ ಜಿಲ್ಲೆಯಲ್ಲೂ ಶ್ವಾನಗಳ ಮಾರಣಹೋಮ

ಯಾದ್ರಿ ಜಿಲ್ಲೆಯ ಯಾಚಾರಂ ಗ್ರಾಮದ ಬಳಿ ಸುಮಾರು 50 ಬೀದಿ ನಾಯಿಗಳನ್ನು ವಿಷಪೂರಿತವಾಗಿ ಹತ್ಯೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಈ ಸಂಬಂಧ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಕಾರ್ಯದರ್ಶಿ ಮತ್ತು ವಾರ್ಡ್ ಸದಸ್ಯರ ವಿರುದ್ಧ ಪ್ರಕರ

21 Jan 2026 11:58 pm
ಕಪಾಲಭಾತಿ ಪ್ರಾಣಾಯಾಮ

ಕಪಾಲಭಾತಿ ಪ್ರಾಣಾಯಾಮ

21 Jan 2026 11:33 pm
ದಾವೋಸ್‌ನಲ್ಲಿ ಗ್ರೀನ್‌ಲ್ಯಾಂಡ್‌ಗೆ ಹಕ್ಕು ಮಂಡಿಸಿದ ಡೊನಾಲ್ಡ್‌ ಟ್ರಂಪ್;‌ ಇಲ್ಲ ಅಂದವರನ್ನು ನೆನಪಿಟ್ಟುಕೊಳ್ಳುವುದಾಗಿ ಬೆದರಿಕೆ!

ಸದಾಶಿವನಿಗೆ ಅದೇ ಜ್ಞಾನ ಎಂಬಂತೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ದಾವೋಸ್‌ ವಿಶ್ವ ಆರ್ಥಿಕ ವೇದಿಕೆ ಶೃಂಗಸಭೆಯ ತಮ್ಮ ಭಾಷಣದಲ್ಲೂ ಗ್ರೀನ್‌ಲ್ಯಾಂಡ್‌ನ ಭಜನೆ ಮಾಡಿದ್ದಾರೆ. ಗ್ರೀನ್‌ಲ್ಯಾಂಡ್‌ ಅಮೆರಿಕಕ್ಕೆ ಸೇ

21 Jan 2026 10:50 pm
`ಭಾರತದಲ್ಲಿ ಆಡಿ, ಇಲ್ಲ ಹೊರಹೋಗಲು ರೆಡಿಯಾಗಿ': ಕಿರಿಕ್ ಬಾಂಗ್ಲಾಗೆ ಈಗ ಐಸಿಸಿಯಿಂದ 24 ಗಂಟೆಯ ಅಂತಿಮ ಗಡುವು!

ಭಾರತದಲ್ಲಿ ಟಿ20 ವಿಶ್ವಕಪ್ ಪಂದ್ಯಗಳನ್ನು ಆಡುವುದಿಲ್ಲ ಎಂದು ಪಟ್ಟು ಹಿಡಿದಿರುವ ಬಾಂಗ್ಲಾದೇಶಕ್ಕೆ ಇದೀಗ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ(ICC) ಸರಿಯಾಗಿಯೇ ಬಿಸಿ ಮುಟ್ಟಿಸಿದೆ. ಯಾವುದೇ ಕಾರಣಕ್ಕೂ ನಿಮ್ಮ ಪಂದ್ಯಗಳನ್ನು ಭಾ

21 Jan 2026 9:55 pm
ಶಿವಮೊಗ್ಗದಲ್ಲಿ ಸಿಕ್ಕ ಮಾಸ್ತಿಕಲ್ಲು ವಿಜಯನಗರ ಕಾಲದ್ದು - ಗಂಡನ ಶವದೊಂದಿಗೆ ಚಿತೆಯಲ್ಲಿ ಬೆಂದ ಆ ಮೂವರು ಮಹಾಸತಿಯರು ಯಾರು?

ಹೊಸನಗರ ತಾಲೂಕಿನ ಹರತಾಳು ಗ್ರಾಮದಲ್ಲಿ ಅಪರೂಪದ ಗರುಡ ಶಿಲ್ಪ ಹೊಂದಿರುವ ವಿಜಯನಗರ ಕಾಲದ ಮಾಸ್ತಿಕಲ್ಲು ಪತ್ತೆಯಾಗಿದೆ. ಬೊಮ್ಮದೇವಗೌಡ ಎಂಬುವರ ಪತ್ನಿಯರು ಸಹಗಮನ ಮಾಡಿದ ಘಟನೆಯನ್ನು ತಿಳಿಸುವ ಈ ಶಿಲ್ಪ, ವೈಷ್ಣವ ಧರ್ಮಕ್ಕೆ ಸೇ

21 Jan 2026 9:17 pm
ಮೈತ್ರಿ ಮಾಡಿಕೊಂಡ ಒಂದೇ ತಿಂಗಳಲ್ಲಿ ಉದ್ಧವ್‌ ಠಾಕ್ರೆಗೆ ಕೈಕೊಟ್ಟ ಸಹೋದರ ರಾಜ್‌; ಶಿಂಧೆ ಬಣಕ್ಕೆ ಎಂಎನ್‌ಎಸ್‌ ಬೆಂಬಲ!

ರಾಜಕಾರಣದಲ್ಲಿ ಯಾರೂ ಮಿತ್ರರೂ ಅಲ್ಲ, ಶತ್ರುಗಳೂ ಅಲ್ಲ ಎಂಬುದು ಅದೆಷ್ಟು ನಿಜ ನೋಡಿ. ಕೇವಲ ಒಂದು ತಿಂಗಳ ಹಿಂದಷ್ಟೇ ಬೃಹನ್ಮುಂಬೈ ಮಹಾನಗರ ಪಾಲಿಕೆ ಚುನಾವಣೆಗಾಗಿ ಒಂದಾಗಿದ್ದ ಉದ್ಧವ್‌ ಠಾಕ್ರೆ ಮತ್ತು ರಾಜ್‌ ಠಾಕ್ರೆ ಸಹೋದರರು

21 Jan 2026 9:02 pm
IND Vs NZ- ನಾಗ್ಪುರದಲ್ಲಿ ಕಿವೀಸ್ ವಿರುದ್ಧ ಗುಡುಗಿದ ಅಭಿಷೇಕ್ ಶರ್ಮಾ, ಸಿಕ್ಕ ಅವಕಾಶದಲ್ಲೇ ರಿಂಕು ಸಿಂಗ್ ಮಿಂಚು!

India Vs New Zealand 1st T20i Match- ನಾಗ್ಪುರದಲ್ಲಿ ನಡೆದ ಮೊದಲ ಟಿ20 ಪಂದ್ಯದಲ್ಲಿ ಭಾರತ ತಂಡ 238 ರನ್ ಗಳಿಸಿದೆ. ಸೂರ್ಯಕುಮಾರ್ ಯಾದವ್ ಮತ್ತು ಅಭಿಷೇಕ್ ಶರ್ಮಾ ಅವರು 99 ರನ್ ಗಳ ಜೊತೆಯಾಟವಾಡಿ ತಂಡವನ್ನು ಆರಂಭಿಕ ಕುಸಿತದಿಂದ ಪಾರು ಮಾಡಿದರು. ಆರಂಭಿಕ

21 Jan 2026 8:59 pm
ರಾಜ್ಯಪಾಲರನ್ನು ಭೇಟಿ ಮಾಡಿದ ಎಚ್‌ಕೆ ಪಾಟೀಲ್‌; ಭಾಷಣದಲ್ಲಿ ಗೆಹ್ಲೋಟ್‌ ಉಲ್ಲೇಖಿಸಲು ಬಯಸದ 11ನೇ ಪ್ಯಾರಾದಲ್ಲೇನಿದೆ?

ವಿಧಾನಮಂಡಳ ಜಂಟಿ ಅಧಿವೇಶನವನ್ನುದ್ದೇಶಿಸಿ ತಾವು ಮಾಡಬೇಕಾದ ಭಾಷಣದ ಕೆಲವು ಅಂಶಗಳ ಬಗ್ಗೆ, ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌ ತಕರಾರು ತೆಗೆದಿದ್ದಾರೆ. ಈ ಹಿನ್ನೆಲೆಯಲ್ಲಿ ಸಚಿವ ಎಚ್‌ಕೆ ಪಾಟೀಲ್‌ ಅವರು ಇಂದು (ಜ.20-ಬುಧವಾರ

21 Jan 2026 8:28 pm
ಹಿಂದೂ ಧ್ವಜ ಹಾರಿಸಿದ ಉಡುಪಿ ಜಿಲ್ಲಾಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಿ; ಸಿಎಂ ಸಿದ್ದರಾಮಯ್ಯಗೆ ಪತ್ರ ಬರೆದ ಕಾಂಗ್ರೆಸ್‌

ಉಡುಪಿ ಪರ್ಯಾಯ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಸ್ವರೂಪ ಅವರು ಆರ್.ಎಸ್.ಎಸ್. ಧ್ವಜವನ್ನು ಸಾರ್ವಜನಿಕವಾಗಿ ಪ್ರದರ್ಶಿಸಿದ್ದಕ್ಕೆ ಕಾನೂನು ಕ್ರಮಕ್ಕೆ ಆಗ್ರಹಿಸಿ ಕಾಂಗ್ರೆಸ್ ಜಿಲ್ಲಾ ಘಟಕ ಮುಖ್ಯಮಂತ್ರಿ ಸಿದ್ದರಾಮಯ್ಯನವರ

21 Jan 2026 8:02 pm
ಗೋವಾದಲ್ಲಿ ವರ್ಲ್ಡ್ ಲೆಜೆಂಡ್ಸ್ ಪ್ರೊ ಟಿ20 ಲೀಗ್; ಯಾವ ತಂಡದಲ್ಲಿ ಯಾರು? ಕನ್ನಡಿಗರು ಯಾರ್ಯಾರು? ಹೀಗಿದೆ ವೇಳಾಪಟ್ಟಿ

Legends Cricket Festival In Goa- ಹಿರಿಯರ ಕ್ರಿಕೆಟ್ ಹಬ್ಬಕ್ಕೆ ಇದೀಗ ಕಡಲ ಕಿನಾರೆಯ ಸ್ವರ್ಗ ಗೋವಾ ಸಿದ್ಧವಾಗಿದೆ. ಜನವರಿ 26ರಿಂದ ಫೆಬ್ರವರಿ 4ರವರೆಗೆ ಇಲ್ಲಿ ವಿಶ್ವ ಲೆಜೆಂಡ್ಸ್ ಪ್ರೊ ಟಿ20 ಲೀಗ್ 2026 ನಡೆಯಲಿದ್ದು ಆರು ತಂಡಗಳು ಆಡಲಿವೆ. ಇದರಲ್ಲಿ ವಿ

21 Jan 2026 7:58 pm
ಜೆಡಿಎಸ್ ಪಕ್ಷಕ್ಕೆ 25 ವರ್ಷ - ಇದೇ 24ರಂದು ಹಾಸನದಲ್ಲಿ ಬೆಳ್ಳಿಹಬ್ಬ

ಹಾಸನದಲ್ಲಿ ಜೆಡಿಎಸ್ ಬೆಳ್ಳಿಹಬ್ಬದ ಅಂಗವಾಗಿ ಐತಿಹಾಸಿಕ ಸಮಾವೇಶ ಆಯೋಜಿಸಲಾಗಿದೆ. ಮುಂದಿನ ಚುನಾವಣೆಗಳಿಗೆ ಸಿದ್ಧತೆ ನಡೆಸುವ ಸಂದೇಶವನ್ನು ರಾಜ್ಯದ ಜನರಿಗೆ ತಲುಪಿಸುವ ಗುರಿ ಹೊಂದಲಾಗಿದೆ. ಎಚ್.ಡಿ. ದೇವೇಗೌಡರ ಮಾರ್ಗದರ್ಶನದ

21 Jan 2026 7:36 pm
Food and health : ವೈಟ್‌ ರೈಸ್‌, ಮೈದಾಗಿಂತ ಕುಚ್ಚಲಕ್ಕಿ, ಜೋಳ, ರಾಗಿ ಯಾಕೆ ಶ್ರೇಷ್ಠ? Dr N Someshwara

Food and health : ವೈಟ್‌ ರೈಸ್‌, ಮೈದಾಗಿಂತ ಕುಚ್ಚಲಕ್ಕಿ, ಜೋಳ, ರಾಗಿ ಯಾಕೆ ಶ್ರೇಷ್ಠ? Dr N Someshwara

21 Jan 2026 7:08 pm
ತಿಂಗಳಾಂತ್ಯದಲ್ಲಿ ರಾಗಿ ಖರೀದಿ ಆರಂಭ - 2,88.284 ಕ್ವಿಂಟಾಲ್‌ ಖರೀದಿಗೆ ನಿರ್ಧಾರ - ಕ್ವಿಂಟಾಲ್ ಗೆ ಬೆಲೆ ಎಷ್ಟು?

ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ರಾಗಿ ಮತ್ತು ಭತ್ತ ಖರೀದಿಸಲು ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಲು ಜಿಲ್ಲಾಧಿಕಾರಿ ಯಶವಂತ್‌ ವಿ.ಗುರುಕರ್‌ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. 12,265 ರೈತರು ರಾಗಿ ಖರೀದಿಗೆ ನ

21 Jan 2026 7:07 pm
ಚಿನ್ನಸ್ವಾಮಿಯಲ್ಲಿ ಪಂದ್ಯಕ್ಕೆ ಅನುಮತಿ ಸಿಕ್ಕಿದ್ದರೂ ಹಲವು ಷರತ್ತು! ಗಡುವಿನೊಳಗೆ ಬಿಸಿಸಿಐ ಉತ್ತರಿಸಲು RCB ಕಸರತ್ತು

RCB HOme Ground- ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ ಪಂದ್ಯಗಳನ್ನು ಆಡಲು ರಾಜ್ಯ ಸರ್ಕಾರ ಷರತ್ತುಬದ್ಧ ಅನುಮತಿ ನೀಡಿದೆ. ಕ್ರೀಡಾಂಗಣದ ಹೊರಗಿನ ರಸ್ತೆಗಳ ಜವಾಬ್ದಾರಿ, ಡಿಜೆ ನಿರ್ಬಂಧ ಮತ್ತು ಅಗ್ನಿಶಾಮಕ ದಳ ಸ್ಥಾಪನ

21 Jan 2026 7:00 pm
2026ರ ಗಣರಾಜ್ಯೋತ್ಸವ ದೆಹಲಿ ಪರೇಡ್ ನಲ್ಲಿ ಪ್ರದರ್ಶನಗೊಳ್ಳರುವ ಕರ್ನಾಟಕದ ಸ್ತಬ್ದಚಿತ್ರದ ಟಾಪಿಕ್ ಯಾವುದು ಗೊತ್ತಾ?

ಈ ಬಾರಿ ದೆಹಲಿಯ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಕರ್ನಾಟಕದ ಸ್ತಬ್ಧಚಿತ್ರ ಪ್ರದರ್ಶನಗೊಳ್ಳಲಿದೆ. 'ಮಿಲೆಟ್ಸ್ ಟು ಮೈಕ್ರೋಚಿಪ್' ಎಂಬ ಪರಿಕಲ್ಪನೆಯಲ್ಲಿ ರಾಜ್ಯದ ಕೃಷಿ ಉತ್ಪನ್ನಗಳು ಮತ್ತು ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಬೆಳ

21 Jan 2026 6:59 pm
ಶೀಘ್ರವೇ ಕರ್ನಾಟಕದಲ್ಲಿ SIR - ನಿಮ್ಮ ಏರಿಯಾದ ಬೂತ್ ಅಧಿಕಾರಿಗೆ ಮ್ಯಾಪಿಂಗ್ ಗಾಗಿ ಈ ದಾಖಲೆಗಳನ್ನು ಈಗಲೇ ನೀಡಿ

ಕರ್ನಾಟಕ ರಾಜ್ಯದಲ್ಲಿ ಭಾರತ ಚುನಾವಣಾ ಆಯೋಗದಿಂದ ವಿಶೇಷ ಸಮಗ್ರ ಪರಿಷ್ಕರಣೆ ಶೀಘ್ರದಲ್ಲೇ ನಿರೀಕ್ಷಿಸಲಾಗಿದೆ. ಇದರ ಪೂರ್ವಭಾವಿಯಾಗಿ, 2002ರ ಮತದಾರರ ಪಟ್ಟಿಯನ್ನು 2025ರ ಪಟ್ಟಿಗೆ ಜೋಡಣೆ ಮಾಡುವ ಮ್ಯಾಪಿಂಗ್‌ ಕಾರ್ಯ ಪ್ರಗತಿಯಲ್ಲ

21 Jan 2026 6:31 pm
ಆಡಳಿತ ಯಂತ್ರ ಕುಸಿದಿದೆ, ಸದನದಲ್ಲಿ ತುರ್ತು ಚರ್ಚೆಗೆ ಅವಕಾಶ ಕೋರಿ ಸಭಾಪತಿಗೆ ಬಿಜೆಪಿ ಪತ್ರ!

ನಾಳೆಯಿಂದ ಆರಂಭವಾಗಲಿರುವ ವಿಧಾನ ಮಂಡಲ ಜಂಟಿ ಅಧಿವೇಶನ ಆರಂಭವಾಗಲಿದೆ. ಈ ಹಿನ್ನೆಲೆಯಲ್ಲಿ ಸರ್ಕಾರವನ್ನು ಕಟ್ಟಿಹಾಕಲು ಪ್ರತಿಪಕ್ಷ ಬಿಜೆಪಿ ರಣತಂತ್ರಗಳನ್ನು ರೂಪಿಸುತ್ತಿದ್ದು, ಅದರ ಭಾಗವಾಗಿ ರಾಜ್ಯದಲ್ಲಿ ಆಡಳಿತ ಯಂತ್ರ ಕ

21 Jan 2026 6:31 pm
ತನ್ನೊಡಲಿನ ಗ್ರೀನ್ ಲ್ಯಾಂಡ್ ಕಸಿಯಲು ಬಂದ ಟ್ರಂಪ್ ಗೆ ಡೆನ್ಮಾರ್ಕ್ ಸೆಡ್ಡು! ಕ್ಯಾಲಿಫೋರ್ನಿಯಾ ಕಬಳಿಸಲು ಪ್ಲ್ಯಾನ್

ಅಮೆರಿಕ ಅಧ್ಯಕ್ಷ ಟ್ರಂಪ್ ಅವರ ಗ್ರೀನ್‌ಲ್ಯಾಂಡ್, ಕೆನಡಾ, ವೆನೆಜುವೆಲಾ ಸೇರ್ಪಡೆ ಭೂಪಟಕ್ಕೆ ಪ್ರತಿಕ್ರಿಯೆಯಾಗಿ ಡೆನ್ಮಾರ್ಕ್ 'ಲೆಟ್ಸ್ ಬೈ ಕ್ಯಾಲಿಫೋರ್ನಿಯಾ ಫ್ರಮ್ ಟ್ರಂಪ್' ಎಂಬ ಆನ್‌ಲೈನ್ ಅಭಿಯಾನ ಆರಂಭಿಸಿದೆ. 2.8 ಲಕ್ಷಕ್ಕ

21 Jan 2026 6:13 pm
26-26 ಗಣರಾಜ್ಯೋತ್ಸವ ದಿನ ಖಲಿಸ್ತಾನ್‌ ಉಗ್ರರ ನೆರವಿನೊಂದಿಗೆ ಭಯೋತ್ಪಾದಕ ದಾಳಿಗೆ ಪಾಕ್‌ ಸ್ಕೆಚ್;‌ ಹೈಅಲರ್ಟ್‌ ಘೋಷಣೆ !

ಭಾರತದ ಮೇಲೆ ದಾಳಿಗಳನ್ನು ಹೆಚ್ಚಿಸಲು ನಿರ್ಧರಿಸಿರುವ ಜೈಶ್‌-ಎ-ಮೊಹಮ್ಮದ್‌ ಉಗ್ರ ಸಂಘಟನೆ, ಇದೀಗ ಪಂಜಾಬ್‌ನಲ್ಲಿರುವ ಖಲಿಸ್ತಾನ್‌ ಪರ ಗ್ಯಾಂಗ್‌ಸ್ಟರ್‌ಗಳನ್ನು ತನ್ನತ್ತ ಸೆಳೆದುಕೊಂಡಿದ್ದು, ಐಎಸೈ ನೆರವಿನಿಂದ ಮುಂಬರುವ ಜ.

21 Jan 2026 5:58 pm
Explained: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್‌ ನಬಿನ್‌ಗೆ ರಾಜ್ಯಸಭಾ ಸ್ಥಾನ ಏಕಿಲ್ಲ? ಸಿಹಿ ತಿನ್ನಿಸಿ ಸಹಿ ಮಾಡಿಸಿಕೊಂಡರಾ ನರೇಂದ್ರ ಮೋದಿ?

ಬಿಜೆಪಿಯ ಅತ್ಯಂತ ಕಿರಿಯ ರಾಷ್ಟ್ರೀಯ ಅಧ್ಯಕ್ಷ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ನಿತಿನ್‌ ನಬಿನ್‌, ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿರುವ ಪಕ್ಷದ ಕಚೇರಿಯಲ್ಲಿ ಅಧಿಕೃತವಾಗಿ ಕಾರ್ಯಾರಂಭ ಮಾಡಿದ್ದಾರೆ. ನಿಕಟಪೂರ್ವ ಅಧ್ಯ

21 Jan 2026 4:50 pm
ಕಳ್ಳನಿಗೆ ಸುಳ್ಳ ಸಾಕ್ಷಿ!: ಭಾರತದಲ್ಲಿ ಆಡೊಲ್ಲ ಎಂದ ಬಾಂಗ್ಲಾ ಬೆನ್ನಿಗೆ ನಿಂತ ಪಾಕ್; ಉಳಿದವರ ಎತ್ತಿ ಕಟ್ಟುವ ಹುನ್ನಾರ

PCB Supports BCB- ಭಾರತದಲ್ಲಿ ಟಿ20 ವಿಶ್ವಕಪ್ ಪಂದ್ಯಗಳನ್ನು ಆಡಲು ನಿರಾಕರಿಸಿರುವ ಬಾಂಗ್ಲಾದೇಶದ ಪರವಾಗಿ ಇದೀಗ ಪಾಕಿಸ್ತಾನ ಕ್ರಿಕೆಟ್ ಮಂಡಳಿ ನಿಂತಿದೆ. ಮಾತ್ರವಲ್ಲದೆ ಈ ವಿಚಾರವಾಗಿ ಐಸಿಸಿಯ ಉಳಿದ ರಾಷ್ಟ್ರಗಳನ್ನು ಭಾರತದ ವಿರುದ್ಧ

21 Jan 2026 4:48 pm
SIR ಸುಳಿಯಲ್ಲಿ ಮೊಹಮ್ಮದ್ ಶಮಿ - 'ಮ್ಯಾಪ್ ಆಗದ ಮತದಾರ' ಎಂದು ಗುರುತು - ಪೌರತ್ವ ಸಾಬೀತಿಗಾಗಿ ಕ್ರಿಕೆಟಿಗನ ಸಾಹಸ

ಭಾರತದ ಕ್ರಿಕೆಟ್ ಆಟಗಾರ ಮೊಹಮ್ಮದ್ ಶಮಿ ಅವರು ತಮ್ಮ ಪೌರತ್ವ ಮತ್ತು ಮತದಾರರ ಪಟ್ಟಿಯ ಖಚಿತತೆಗಾಗಿ ಕೋಲ್ಕತ್ತಾದಲ್ಲಿ ವಿಚಾರಣೆಗೆ ಹಾಜರಾದರು. ತಮ್ಮ ಪೋಷಕರ ಹೆಸರುಗಳ ತಾಂತ್ರಿಕ ಅಸಮಂಜಸತೆಯಿಂದಾಗಿ ಈ ಪ್ರಕ್ರಿಯೆ ನಡೆಯಿತು. ಶ

21 Jan 2026 4:26 pm
ಕರ್ನಾಟಕದ ರಾಜಕೀಯ ಸ್ಥಿತಿಗೆ ಕೈ ಮುಗಿದು ಸುಮ್ಮನಾದ ಹೈಕಮಾಂಡ್! ಮಲ್ಲಿಕಾರ್ಜುನ ಖರ್ಗೆ ನಿರಂತರ ಮೌನದ ಅರ್ಥನೇನು?

ರಾಜ್ಯ ಕಾಂಗ್ರೆಸ್‌ನಲ್ಲಿ ನಾಯಕತ್ವ ಬಿಕ್ಕಟ್ಟು ತೀವ್ರಗೊಂಡಿದ್ದು, ಹೈಕಮಾಂಡ್ ಮೌನ ಮುಂದುವರೆಸಿದೆ. ಮುಖ್ಯಮಂತ್ರಿ ಸ್ಥಾನಕ್ಕಾಗಿ ಸಿದ್ದರಾಮಯ್ಯ ಬಣದ ದಾಳಗಳು ಯಶಸ್ವಿಯಾಗುತ್ತಿದ್ದು, ಡಿಕೆ ಶಿವಕುಮಾರ್ ಬಣದ ಪ್ರಯತ್ನಗಳು

21 Jan 2026 4:08 pm
ನಾನು ಆ ಅರ್ಥದಲ್ಲಿ ಹೇಳಿಲ್ಲ..: ʼಜೈಹೋʼ ಹಾಡು ರೆಹಮಾನ್‌ ಸಂಯೋಜಿಸಿಲ್ಲ ಎಂಬ ಹಳೇ ವಿಡಿಯೋ ವೈರಲ್‌ಗೆ RGV ಸ್ಪಷ್ಟನೆ, ಈ ವಿಡಿಯೋದಲ್ಲೇನಿದೆ?

ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ಬಾಲಿವುಡ್‌ನಲ್ಲಿ ಅವಕಾಶಗಳು ಕಡಿಮೆಯಾಗಲು ತಮ್ಮ ಧರ್ಮವೇ ಕಾರಣ ಎಂದು ಹೇಳಿಕೆ ನೀಡಿದ ಬೆನ್ನಲ್ಲೇ, ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರ ಹಳೆಯ ಸಂದರ್ಶನವೊಂದು ವೈರಲ್ ಆಗಿದ್ದು,ಇದರಲ್ಲಿ 'ಜೈ

21 Jan 2026 4:05 pm
ಡಾ.ಶಿವಕುಮಾರ ಸ್ವಾಮೀಜಿಯವರ ಪ್ರಸ್ತುತತೆ ಮತ್ತಷ್ಟು ಗಟ್ಟಿಯಾಗಿದೆ: ಉಪರಾಷ್ಟ್ರಪತಿ ರಾಧಾಕೃಷ್ಣನ್‌

ಸಿದ್ಧಗಂಗಾ ಮಠದಲ್ಲಿ ಲಿಂಗೈಕ್ಯ ಡಾ. ಶ್ರೀ ಶಿವಕುಮಾರ ಸ್ವಾಮೀಜಿಯವರ 7ನೇ ವರ್ಷದ ಪುಣ್ಯ ಸಂಸ್ಮರಣೋತ್ಸವವನ್ನು ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಉದ್ಘಾಟಿಸಿದರು. ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅಧ್ಯಕ್ಷತೆ ವಹಿಸಿ

21 Jan 2026 3:52 pm
ಇರಾನ್‌ ನನ್ನ ಹತ್ಯೆ ಮಾಡಿದರೆ ಅಮೆರಿಕ ಭೂಮಿಯ ಮೇಲೆ ಆ ದೇಶದ ಅಸ್ತಿತ್ವದ ಕುರುಹು ಇಲ್ಲದಂತೆ ಮಾಡುತ್ತದೆ; ಟ್ರಂಪ್‌ ಎಚ್ಚರಿಕೆ!

ಇರಾನ್‌ನಲ್ಲಿ ನಡೆಯುತ್ತಿರುವ ಖಮೇನಿ ಆಡಳಿತ ವಿರೋಧಿ ಪ್ರತಿಭಟನೆಗಳು ಅಂತ್ಯಗೊಂಡಿದ್ದರೂ, ಇರಾನ್‌ ಮತ್ತು ಅಮೆರಿಕದ ನಡುವಿನ ವಾಕ್ಸಮರ ಇನ್ನೂ ಅಂತ್ಯಗೊಂಡಿಲ್ಲ. ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರಿಗೆ ಕೊಲೆ ಬೆದರಿ

21 Jan 2026 3:33 pm
ಬಜೆಟ್ 2026: ನಾಲ್ಕು ರಾಜ್ಯಗಳ ಚುನಾವಣೆ ಮೇಲೆ ಹಣಕಾಸು ಸಚಿವರ ಕಣ್ಣು; ತಮಿಳುನಾಡು, ಪಶ್ಚಿಮ ಬಂಗಾಳಕ್ಕೆ ಈ ಬಾರಿ ಬಂಪರ್‌?

ಕೇಂದ್ರ ಬಜೆಟ್ ಕೇವಲ ಹಣದ ಲೆಕ್ಕಾಚಾರವಲ್ಲ, ಅದು ದೇಶದ ಭವಿಷ್ಯದ ರೂಪುರೇಷೆ. ಫೆಬ್ರುವರಿ 1ರಂದು ಪ್ರಸ್ತುತವಾಗಲಿರುವ ಈ ಬಜೆಟ್, ಪ್ರತಿಯೊಬ್ಬರ ನಿರೀಕ್ಷೆಗಳನ್ನು ಹೊತ್ತಿದೆ. ವಿಶೇಷವಾಗಿ ಅಸ್ಸಾಂ, ಕೇರಳ, ತಮಿಳುನಾಡು, ಪಶ್ಚಿಮ ಬ

21 Jan 2026 3:09 pm
ICC Rankings-ವಿರಾಟ್ ಕೊಹ್ಲಿಯನ್ನು ಹಿಂದಿಕ್ಕಿ ನಂಬರ್ 1 ಆದ ಡೆರಿಲ್ ಮಿಚೆಲ್! ಮಹತ್ವದ ಸ್ಥಾನ ಹಿಡಿದ ಕೆಎಲ್ ರಾಹುಲ್

ನ್ಯೂಜಿಲೆಂಡ್ ವಿರುದ್ಧ ಏಕದಿನ ಸರಣಿಯಲ್ಲಿ ಅತ್ಯುತ್ತಮ ಪ್ರದರ್ಶನದ ಹೊರತಾಗಿಯೂ ಭಾರತದ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಅವರು ಐಸಿಸಿ ಏಕದಿನ ರ‍್ಯಾಂಕಿಂಗ್ ಪಟ್ಟಿಯಲ್ಲಿ ತಮ್ಮ ಅಗ್ರಸ್ಥಾನವನ್ನು ಕಳೆದುಕೊಂಡಿದ

21 Jan 2026 3:00 pm
ಶಬರಿಮಲೆಯಲ್ಲಿ ಫೆ‌‌.13ರಿಂದ ಕುಂಭ ಮಾಸದ ಪೂಜೆ; ಆನ್‌ಲೈನ್‌ ಬುಕ್ಕಿಂಗ್ ಆರಂಭ

ಶಬರಿಮಲೆ ಅಯ್ಯಪ್ಪ ಸ್ವಾಮಿಯ ಮಂಡಲ ಮಕರಜ್ಯೋತಿ ಮಹೋತ್ಸವವು ಜ.20ರಂದು ಸಂಪನ್ನಗೊಂಡಿತು. ದೇಗುಲವನ್ನು ಮುಚ್ಚಿ ಕೀಲಿಯನ್ನು ರಾಜಪ್ರತಿನಿಧಿಗೆ ಹಸ್ತಾಂತರಿಸಲಾಯಿತು. ಫೆ.13ರಿಂದ ಕುಂಭ ಮಾಸದ ವಿಶೇಷ ಪೂಜೆಗಳು ಆರಂಭವಾಗಲಿದ್ದು, ಭಕ

21 Jan 2026 3:00 pm
ಬಡೇ ಬಡೇ ದೇಶೋ ಮೇ ಬಡೀ ಬಾತ್‌ ಹೋತಿ ಹೈ 'ಸಿಮ್ರನ್'; R'Day ಪರೇಡ್‌ನಲ್ಲಿ CRPF ಪುರುಷ ತುಕಡಿಗೆ ಇವರೇ ಲೀಡ್‌ ವುಮನ್‌

ಭಾರತದ ನಾರಿಶಕ್ತಿಯ ಬಗ್ಗೆ ಇಡೀ ಜಗತ್ತು ಮೆಚ್ಚುಗೆಯ ಮಾತುಗಳನ್ನಾಡುತ್ತದೆ. ದೇಶದ ಎಲ್ಲಾ ಕ್ಷೇತ್ರಗಳಲ್ಲಿ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿರುವ ಆಧುನಿಕ ಮಹಿಳೆ, ರಕ್ಷಣಾ ಕ್ಷೇತ್ರದಲ್ಲೂ ಛಾಪು ಮೂಡಿಸಿದ್ದಾಳೆ. ಆಪರೇಷನ

21 Jan 2026 2:36 pm
ವಿದೇಶಿ ಹಡಗಿನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 180 ಟನ್‌ ಡಿಸೇಲ್‌ ವಶಪಡಿಸಿಕೊಂಡ ಮುಂಬೈ ಕಸ್ಟಮ್ಸ್ ಅಧಿಕಾರಿಗಳು

ಮುಂಬೈ ಕಸ್ಟಮ್ಸ್ ಅಧಿಕಾರಿಗಳು ಸಮುದ್ರದಲ್ಲಿ 180 ಟನ್‌ಗೂ ಹೆಚ್ಚು ಅಕ್ರಮ ಡೀಸೆಲ್ ಸಾಗಾಟ ಮಾಡುತ್ತಿದ್ದ ಬಾರ್ಜ್ ಅನ್ನು ವಶಪಡಿಸಿಕೊಂಡಿದ್ದಾರೆ. ವಿದೇಶಿ ಹಡಗುಗಳಿಂದ ಕಳ್ಳಸಾಗಣೆ ಮಾಡಲಾಗುತ್ತಿದ್ದ ಈ ಡೀಸೆಲ್ ಅನ್ನು ಸುಂಕ ವಂ

21 Jan 2026 2:33 pm