SENSEX
NIFTY
GOLD
USD/INR

Weather

25    C

ಡಿಜಿಟಲ್ ಸುದ್ದಿ ಮೂಲಗಳು

... ...View News by News Source
ಪೆಂಗ್ವಿನ್‌ ಜೊತೆ ಗ್ರೀನ್‌ಲ್ಯಾಂಡ್‌ಗೆ ಹೊರಟ ಟ್ರಂಪ್‌! ವೈಟ್‌ ಹೌಸ್‌ನ AI ಪೋಸ್ಟ್‌ ನೋಡಿ ಆರ್ಕ್ಟಿಕ್‌ ದ್ವೀಪದಲ್ಲೂ ಪೆಂಗ್ವಿನ್‌ ಇದ್ಯಾ? ಎಂದು ನೆಟ್ಟಿಗರು ವ್ಯಂಗ್ಯ

ಅಮೆರಿಕಾ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಗ್ರೀನ್‌ ಲ್ಯಾಂಡ್‌ ಅನ್ನು ಸ್ವಾಧೀನಪಡಿಸಿಕೊಳ್ಳುವ ಉತ್ಸಾಹದಲ್ಲಿದ್ದು, ಇದಕ್ಕೆ ಎನೂ ಬೇಕಾದರೂ ಮಾಡತ್ತೇನೆ ಎಂದು ಹಠಕ್ಕೆ ಬಿದ್ದಿದ್ದಾರೆ ಎಂದು ಎಲ್ಲರಿಗೂ ಗೊತ್ತೇ ಇರುವ ವಿಚಾರ. ಅ

24 Jan 2026 1:06 pm
ಹುಬ್ಬಳ್ಳಿಯಲ್ಲಿ ಮನೆ ಹಂಚಿಕೆ ಕಾರ್ಯಕ್ರಮಕ್ಕೂ ಮುನ್ನ ಅವಘಡ; ಸಿಎಂ, ಜಮೀರ್‌ ಕಟೌಟ್ ಬಿದ್ದು ನಾಲ್ವರಿಗೆ ಗಾಯ

ಹುಬ್ಬಳ್ಳಿಯ ಮಂಟೋರ ರಸ್ತೆಯಲ್ಲಿ ಕೊಳಗೇರಿ ಅಭಿವೃದ್ಧಿ ಮಂಡಳಿಯ ವತಿಯಿಂದ ಮನೆ ವಿತರಣೆಯ ಕಾರ್ಯಕ್ರಮ ಆಯೋಜಿಸಲಾಗಿತ್ತು. ಇದಕ್ಕಾಗಿ ಸಿದ್ಧತೆ ನಡೆದಿತ್ತು. ಈ ವೇಳೆ ಬೃಹತ್ ಕಟೌಟ್‌ಗಳು ಮುರಿದು ಬಿದ್ದಿವೆ. ಈ ಘಟನೆಯಲ್ಲಿ ಮನೆ ಕ

24 Jan 2026 12:48 pm
ಅಮೆರಿಕದ ದಾಳಿಯ ಭೀತಿ: ಗ್ರೀನ್‌ಲ್ಯಾಂಡ್‌ನಲ್ಲಿ ಯುದ್ಧ ಸನ್ನದ್ಧ ಸ್ಥಿತಿಯಲ್ಲಿ ಡೆನ್ಮಾರ್ಕ್ ಸೇನೆ! ನಾವು ಯುದ್ಧಕ್ಕೆ ರೆಡಿ ಎಂಬ ಸಂದೇಶ ರವಾನೆ?

ಅಮೆರಿಕದ ಸಂಭಾವ್ಯ ದಾಳಿಯ ಎಚ್ಚರಿಕೆಯಿಂದ ಡೆನ್ಮಾರ್ಕ್, ತನ್ನ ಗ್ರೀನ್‌ಲ್ಯಾಂಡ್ ಪ್ರದೇಶದಲ್ಲಿ ಸೇನೆಯನ್ನು ಉನ್ನತ ಸನ್ನದ್ಧತೆಯಲ್ಲಿರಿಸಿದೆ. ಶತ್ರುಗಳ ಮೇಲೆ ಗುಂಡು ಹಾರಿಸಲು ಸಿದ್ಧವಿದ್ದ ಸೇನೆಗೆ, 'ಆರ್ಕ್ಟಿಕ್ ಎಂಡ್ಯೂರ

24 Jan 2026 12:37 pm
ಬಳ್ಳಾರಿ ಮಾಡಲ್ ನಿವಾಸಕ್ಕೆ ಬೆಂಕಿ ಪ್ರಕರಣ ; ಎಸ್ಪಿ ಪ್ರತಿಕ್ರಿಯಿಸಿದ್ಹೀಗೆ

ಬಳ್ಳಾರಿಯ ಜಿ-ಸ್ಕ್ವಾಯರ್ ಲೇಔಟ್‌ನಲ್ಲಿರುವ ಮಾಡೆಲ್ ಮನೆಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೆ. ಈ ಘಟನೆ ಶುಕ್ರವಾರ ರಾತ್ರಿ ನಡೆದಿದ್ದು, ಅಪರಿಚಿತರ ವಿರುದ್ಧ ಪ್ರಕರಣ ದಾಖಲಾಗಿದೆ. ಘಟನಾ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು, 8

24 Jan 2026 12:17 pm
ಬಳ್ಳಾರಿಯಲ್ಲಿ ನಿಲ್ಲದ ಸಂಘರ್ಷ: ಜನಾರ್ದನ ರೆಡ್ಡಿ ಮಾಡೆಲ್ ಹೌಸ್‌ಗೆ ಬೆಂಕಿ ಇದೀಗ ಬಿಜೆಪಿಗೆ ಸಿಕ್ಕ ಹೊಸ ಅಸ್ತ್ರ

ಬಳ್ಳಾರಿಯಲ್ಲಿ ಬ್ಯಾನರ್ ವಿಚಾರವಾಗಿ ಆರಂಭಗೊಂಡ ರಾಜಕೀಯ ಸಂಘರ್ಷ ಸದ್ಯ ನಿಲ್ಲುವ ಲಕ್ಷಣಗಳು ಗೋಚರಿಸುತ್ತಿಲ್ಲ. ಈ ನಡುವೆ ಬಳ್ಳಾರಿಯಲ್ಲಿ ಗಾಲಿ ಜನಾರ್ದನ ರೆಡ್ಡಿ ಮಾಡೆಲ್ ಹೌಸ್‌ಗೆ ಬೆಂಕಿ ಹಚ್ಚಲಾಗಿದೆ. ಈ ಘಟನೆ ಇದೀಗ ಬಿಜೆಪ

24 Jan 2026 12:15 pm
ಮುಂಬೈನ ವಸತಿ ಕಟ್ಟಡದ ಮೇಲೆ ಫೈರಿಂಗ್; ʻಪಿಸ್ತೂಲು ಹೇಗೆ ವರ್ಕ್‌ ಆಗುತ್ತೆ ಅಂತ ನೋಡ್ದೆʼ ಎಂದ ನಟ ಕಮಾಲ್ ಆರ್ ಖಾನ್ ಅರೆಸ್ಟ್

ಪರವಾನಗಿ ಪಡೆದ ಪಿಸ್ತೂಲ್‌ ಹೇಗೆ ಕೆಲಸ ಮಾಡುತ್ತೆ ಎಂದು ನೋಡಲು ಮ್ಯಾಂಗ್ರೋವ್‌ ಪ್ರದೇಶಕ್ಕೆ ಗುಂಡು ಹಾರಿಸಿದೆ. ಗಾಳಿ ಬಲವಾಗಿ ಬೀಸುತ್ತಿದ್ದ ಕಾರಣ ಗುಂಡು ವಸತಿ ಕಟ್ಟಡದ ಮೇಲೆ ಬಿದ್ದಿದೆ ಎಂದು ಬಂಧಿತ ನಟ ಕಮಾಲ್ ರಶೀದ್ ಖಾನ್

24 Jan 2026 11:57 am
ಚಿನ್ನದ ಅಂಗಡಿ ಉದ್ಘಾಟನೆಯಲ್ಲಿ ‘ಬಿಗ್ ಬಾಸ್ ಕನ್ನಡ 12’ ಸ್ಪರ್ಧಿಗಳ ಕಲರವ

ಚಿನ್ನದ ಅಂಗಡಿ ಉದ್ಘಾಟನೆಯಲ್ಲಿ ‘ಬಿಗ್ ಬಾಸ್ ಕನ್ನಡ 12’ ಸ್ಪರ್ಧಿಗಳ ಕಲರವ

24 Jan 2026 11:49 am
ಕೆಎಲ್‌ಇ ಸಂಸ್ಥೆ ಕಾರ್ಯಾಧ್ಯಕ್ಷರ ಸ್ಥಾನ ಸದ್ಯ ಖಾಲಿ; ನಿರ್ಣಾಯಕ ಹುದ್ದೆ ಅಲಂಕರಿಸುವ ಸವಾಲು

ನಾಲ್ಕು ದಶಕಗಳ ನಂತರ ಕೆಎಲ್‌ಇ ಸೊಸೈಟಿಯ ಕಾರ್ಯಾಧ್ಯಕ್ಷ ಸ್ಥಾನದಿಂದ ಡಾ. ಪ್ರಭಾಕರ ಕೋರೆ ಹಿಂದೆ ಸರಿದಿದ್ದಾರೆ. ಶಾಸಕ ಮಹಾಂತೇಶ ಕೌಜಲಗಿ ಅಧ್ಯಕ್ಷರಾಗಿ, ಬಸವರಾಜ ತಟವಟಿ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದು, ಕಾರ್ಯಾಧ್ಯಕ್ಷರ ಆ

24 Jan 2026 11:43 am
ಮಂಗಳೂರಿನಲ್ಲಿ ಫಲಪುಷ್ಪ ಪ್ರದರ್ಶನ ಆರಂಭ: ಜ.26ರವರೆಗೆ ನಡೆಯುವ ಪ್ರದರ್ಶನದಲ್ಲಿ ವಂದೇ ಭಾರತ್ ರೈಲು ಮಾದರಿ ವಿಶೇಷ ಆಕರ್ಷಣೆ

ಮಂಗಳೂರಿನಲ್ಲಿ ಫಲಪುಷ್ಪ ಪ್ರದರ್ಶನ-2026 ಶುಕ್ರವಾರ ಉದ್ಘಾಟನೆಗೊಂಡಿದೆ. ಹೂವಿನಿಂದ ನಿರ್ಮಿಸಿದ ವಂದೇ ಭಾರತ್‌ ರೈಲು ಮಾದರಿ ಪ್ರದರ್ಶನದ ಪ್ರಮುಖ ಆಕರ್ಷಣೆಯಾಗಿದೆ. ತರಕಾರಿ ಕೆತ್ತನೆಗಳು, ಹಣ್ಣುಗಳಲ್ಲಿ ಕೆತ್ತಿದ ವ್ಯಕ್ತಿರೂಪ

24 Jan 2026 11:42 am
ರಾಜ್ಯಪಾಲರು Vs ಸರ್ಕಾರ : ಜ. 26ರ ಭಾಷಣಕ್ಕೂ ಸಿದ್ದರಾಮಯ್ಯ ಸರ್ಕಾರದ ಸ್ಕ್ರ‍ಿಪ್ಟ್ - ಮತ್ತೆ ಸಾಂವಿಧಾನಿಕ ಸಂಘರ್ಷ?

Governor Speech in Republic Day : ವಿಧಾನಮಂಡಲದ ಅಧಿವೇಶನದ ವೇಳೆ ನಡೆದ ವಿದ್ಯಮಾನ ಮತ್ತೊಮ್ಮೆ ಪುನರಾವರ್ತನೆ ಆಗುತ್ತಾ ಎನ್ನುವುದು ಕುತೂಹಲಕ್ಕೆ ಕಾರಣವಾಗಿದೆ. ಜನವರಿ 26 ಗಣರಾಜ್ಯೋತ್ಸವದ ದಿನದಂದೂ, ರಾಜ್ಯಪಾಲರು, ಸಾಮಾನ್ಯವಾಗಿ ಸರ್ಕಾರ ಸಿದ್ದ

24 Jan 2026 10:54 am
ಮೆಜೆಸ್ಟಿಕ್‌ನಿಂದ ಏರ್‌ಪೋರ್ಟ್‌ ಉಪನಗರ ರೈಲು ಯೋಜನೆಗೆ ರೈಲ್ವೆ ಇಲಾಖೆ ಅಸ್ತು: 4,100 ಕೋಟಿ ವೆಚ್ಚದ ಯೋಜನೆ 2030ರ ವೇಳೆಗೆ ಪೂರ್ಣ!

ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಉಪನಗರ ರೈಲು ಸಂಪರ್ಕ ಕಲ್ಪಿಸುವ ಮಹತ್ವಾಕಾಂಕ್ಷೆಯ ಯೋಜನೆಗೆ ಹಸಿರು ನಿಶಾನೆ ದೊರೆತಿದೆ! 4,100 ಕೋಟಿ ರೂ. ಬಜೆಟ್‌ನಲ್ಲಿ, 2030ರ ಮಾರ್ಚ್ ವೇಳೆಗೆ ಕಾರ್ಯಗತಗೊಳ್ಳುವ ಗುರ

24 Jan 2026 10:48 am
ಬೆಳ್ಳಂದೂರು ಕೆರೆಯ ಬಫರ್ ಝೋನ್‌ ಒತ್ತುವರಿ ಯತ್ನ; ನಿತ್ಯವೂ ಲೋಡ್‌ಗಟ್ಟಲೇ ತ್ಯಾಜ್ಯ ಡಂಪಿಂಗ್‌ ವಿರುದ್ಧ ನಿವಾಸಿಗಳು ಕಿಡಿ

ಬೆಳ್ಳಂದೂರು ಕೆರೆಯ ಬಫರ್‌ ಝೋನ್‌ ವ್ಯಾಪ್ತಿಯಲ್ಲಿ ಖಾಸಗಿ ವ್ಯಕ್ತಿಗಳು ಕಟ್ಟಡದ ತ್ಯಾಜ್ಯವನ್ನು ಕೆರೆಯ ಮಧ್ಯೆ ಸುರಿಯುತ್ತಿರುವುದನ್ನು ಕಂಡು ಸುತ್ತಮುತ್ತಲಿನ ನಿವಾಸಿಗಳು ಕಂಗಾಲಾಗಿದ್ದಾರೆ. ಒತ್ತುವರಿ ಬಗ್ಗೆ ದೂರು ನೀಡ

24 Jan 2026 10:48 am
ಸರ್ಕಾರಕ್ಕೆ ತಲೆ ನೋವಾದ ಅಬಕಾರಿ ಹಗರಣ: ಆರ್ ಬಿ ತಿಮ್ಮಾಪುರ ತಲೆದಂಡಕ್ಕೆ ವಿಪಕ್ಷಗಳ ಪಟ್ಟು, 3 ನೇ ವಿಕೆಟ್ ಪತನ ಆಗುತ್ತಾ?

ಮನರೇಗಾ ವಿಚಾರದಲ್ಲಿ ವಿಶೇಷ ಅಧಿವೇಶನ ಕರೆದು ಕೇಂದ್ರ ಸರ್ಕಾರಕ್ಕೆ ಠಕ್ಕರ್ ನೀಡಲು ಪ್ಲ್ಯಾನ್ ಮಾಡಿಕೊಂಡಿರುವ ಕಾಂಗ್ರೆಸ್ ಸರ್ಕಾರ ಇದೀಗ ಅಬಕಾರಿ ಇಲಾಖೆ ಸಚಿವ ಆರ್ ಬಿ ತಿಮ್ಮಾಪುರ ವಿರುದ್ಧದ ಹಗರಣ ಆರೋಪದಿಂದ ಕಂಗಾಲಾಗಿದೆ.

24 Jan 2026 10:48 am
H-1B ವೀಸಾ: ಹಿಂದೂ ದೇವರುಗಳನ್ನು 'ರಾಕ್ಷಸ ವಿಗ್ರಹ' ಎಂದ ಅಮೆರಿಕಾ ಪತ್ರಕರ್ತ; ಜನಾಂಗೀಯ ನಿಂದನೆ ವಿರುದ್ಧ NRIಗಳು ಕಿಡಿ

ಅಮೆರಿಕಾದಲ್ಲಿ H-1B ವೀಸಾಗಳ ದುರುಪಯೋಗದ ಕುರಿತು ಟೆಕ್ಸಾಸ್ ಮೂಲದ MAGA ಬೆಂಬಲಿತ ಪತ್ರಕರ್ತ ಬ್ಲೇಕ್ ಕ್ರೆಸೆಸ್ ಅವರ ಹೇಳಿಕೆಗಳು ಭಾರತೀಯ ವಿರೋಧಿ ಮತ್ತು ಹಿಂದೂ ವಿರೋಧಿ ಭಾವನೆಗಳನ್ನು ಕೆರಳಿಸಿವೆ. ವೀಸಾ ಕಾರ್ಯಕ್ರಮದ ದುರ್ಬಳಕೆ

24 Jan 2026 10:19 am
IND Vs NZ : ಪಂದ್ಯ ಗೆಲ್ಲಲು ಕಾರಣನಾದ ಇಶಾನ್ ಕಿಶನ್ ಮೇಲೆಯೇ ನಾಯಕ 'SKY' ಗರಂ - ಕಾರಣ ಬಹಿರಂಗ

SKY Angry On Ishan Kishan : ಕಿವೀಸ್ ವಿರುದ್ದದ ಟಿ20 ಸರಣಿಯ ಎರಡನೇ ಪಂದ್ಯದಲ್ಲಿ ಭಾರತ ಭರ್ಜರಿ ಗೆಲುವನ್ನು ಸಾಧಿಸಿದೆ. ಫಾರಂನಲ್ಲಿ ಇಲ್ಲದೇ ಒದ್ದಾಡುತ್ತಿದ್ದ ನಾಯಕ ಸೂರ್ಯ ಕುಮಾರ್ ಯಾದವ್ ಭರ್ಜರಿ ಬ್ಯಾಟಿಂಗ್ ಅನ್ನು ಪ್ರದರ್ಶಿಸಿದ್ದಾರೆ. ಇ

24 Jan 2026 9:58 am
ಕಲಬುರಗಿಯಿಂದ ಚತುಷ್ಪಥವಿಲ್ಲ; ಬೆಂಗಳೂರು ಪ್ರಯಾಣ ಬಲು ಹೈರಾಣ

ಕಲಬುರಗಿಯಲ್ಲಿ ಚತುಷ್ಪಥ ಹೆದ್ದಾರಿಗಳಿಲ್ಲದಿರುವುದು ಜನರಲ್ಲಿ ಅಸಮಾಧಾನ ಮೂಡಿಸಿದೆ. ಇದರಿಂದ ಕೈಗಾರಿಕೆ ಮತ್ತು ಆರ್ಥಿಕ ಅಭಿವೃದ್ಧಿಗೆ ಹಿನ್ನಡೆಯಾಗುತ್ತಿದೆ. ಜೇವರ್ಗಿಯಿಂದ ಬಳ್ಳಾರಿ, ಹುಮನಾಬಾದ್‌ನಿಂದ ವಿಜಯಪುರ, ಕಲಬುರ

24 Jan 2026 9:39 am
ದೇಶದ ನಾಗರಿಕ ಪ್ರದೇಶಗಳಲ್ಲಿ 7ತಿಂಗಳಲ್ಲಿ 800 ಡ್ರೋನ್‌ ದಾಳಿ ಮಾಡಿದ ಪಾಕಿಸ್ತಾನ: ಭಾರತ ಕೊಟ್ಟ ಉತ್ತರ ಹೇಗಿತ್ತು?

ಪಾಕಿಸ್ತಾನವು ಭಾರತದ ವಿರುದ್ಧ ಡ್ರೋನ್ ದಾಳಿಗಳನ್ನು ಹೆಚ್ಚಿಸಿದೆ. ಕಳೆದ ವರ್ಷದ 'ಆಪರೇಷನ್ ಸಿಂದೂರ' ನಂತರ 800 ಡ್ರೋನ್ ಗಳನ್ನು ಪ್ರಯೋಗಿಸಲಾಗಿದೆ. ಭಾರತೀಯ ವಾಯು ರಕ್ಷಣಾ ವ್ಯವಸ್ಥೆ ಈ ದಾಳಿಗಳನ್ನು ವಿಫಲಗೊಳಿಸಿದೆ. ರಾಜಸ್ಥಾನ,

24 Jan 2026 9:17 am
ರಾಜ್ಯದಲ್ಲಿ ಶೂನ್ಯ ಬಡ್ಡಿ ದರದ ಕೃಷಿ ಸಾಲಕ್ಕೆ ಬೇಡಿಕೆ ಹೆಚ್ಚಳ: 1 ವರ್ಷದಲ್ಲಿ ಬರೋಬ್ಬರಿ 23,673 ಕೋಟಿ ಸಾಲ ವಿತರಣೆ

ರಾಜ್ಯದಲ್ಲಿ ಶೂನ್ಯ ಬಡ್ಡಿ ದರದ ಕೃಷಿ ಸಾಲಕ್ಕೆ ಹೆಚ್ಚಿನ ಬೇಡಿಕೆ ಬಂದಿದೆ. ಕಳೆದ ಹಣಕಾಸು ವರ್ಷದಲ್ಲಿ ದಾಖಲೆ ಪ್ರಮಾಣದಲ್ಲಿ ಸಾಲ ವಿತರಿಸಲಾಗಿದೆ. 2024-25ನೇ ಸಾಲಿನಲ್ಲಿ 23,673 ಕೋಟಿ ರೂ. ಸಾಲವನ್ನು 26.36 ಲಕ್ಷ ರೈತರಿಗೆ ನೀಡಲಾಗಿದೆ. ಕೃ

24 Jan 2026 8:50 am
ಇನ್ಮುಂದೆ ನಂದಿನಿ ಹಾಲು, ಮೊಸರು 10ರೂ.ಗೂ ಸಿಗುತ್ತೆ; ತುಪ್ಪ, ಪನ್ನೀರ್‌ ಸೇರಿ ಇತರ ಉತ್ಪನ್ನಗಳ ದರ ಹೇಗಿದೆ?

ಇಲ್ಲಿಯವರೆಗೂ ನಂದಿನಿ ಗ್ರಾಹಕರು ದುಬಾರಿ ಹಣಕೊಟ್ಟು ಅರ್ಧ ಲೀಟರ್‌ ಹಾಗೂ ಒಂದು ಲೀಟರ್‌ ಹಾಲು ಮತ್ತು ಮೊಸರು ಖರೀದಿ ಮಾಡುತ್ತಿದ್ದರು. ಆದರೆ, ಫ್ರಿಡ್ಜ್‌ ಇಲ್ಲದ ಜನರಿಗೆ ಕಷ್ಟವಾಗುತ್ತಿತ್ತು. ಇನ್ಮುಂದೆ ಎಲ್ಲ ನಂದಿನಿ ಮಳಿಗೆ

24 Jan 2026 8:47 am
ಸಂಕಷ್ಟಿತ ಕರ್ನಾಟಕ ರೈತರಿಗೆ ಕೇಂದ್ರದಿಂದ ಶುಭಸುದ್ದಿ : 101340 MT ಧಾನ್ಯ MSPಯಲ್ಲಿ ಖರೀದಿಗೆ ಸೂಚನೆ

Channa MSP Purchase : ಕರ್ನಾಟಕದ ರೈತರ ಸಂಕಷ್ಟಕ್ಕೆ ಮತ್ತೆ ಕೇಂದ್ರ ಸರ್ಕಾರ ನಿಂತಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದ್ದಾರೆ. 1,01,340 ಕಡಲೆ ದ್ವಿದಳ ಧಾನ್ಯವನ್ನು ಖರೀದಿಸಲು ಕೇಂದ್ರ ಕೃಷಿ ಇಲಾಖೆ ಆದೇಶ ನೀಡಿದೆ. ನಮ್ಮ ಮನವಿಗೆ ಸ್

24 Jan 2026 8:38 am
ಪಾಕಿಸ್ತಾನದಲ್ಲಿ ಮದುವೆ ಸಂಭ್ರಮದ ಮಧ್ಯೆ ಆತ್ಮಹತ್ಯಾ ಬಾಂಬ್ ದಾಳಿ; ಐವರು ಬಲಿ, 10 ಮಂದಿಗೆ ಗಾಯ

ಪಾಕಿಸ್ತಾನದ ಡೇರಾ ಇಸ್ಮಾಯಿಲ್ ಖಾನ್ ಜಿಲ್ಲೆಯಲ್ಲಿ ಶಾಂತಿ ಸಮಿತಿ ಮುಖ್ಯಸ್ಥರೊಬ್ಬರ ಮನೆಯಲ್ಲಿ ಮದುವೆಯ ಅದ್ದೂರಿ ಆಚರಣೆ ನಡೆಯುತ್ತಿತ್ತು. ಈ ಮಧ್ಯೆ ಆ ಗುಂಪಿನಲ್ಲೇ ಇದ್ದವನೊಬ್ಬನಿಂದ ಆತ್ಮಹತ್ಯಾ ದಾಳಿ ನಡೆದಿದೆ. ಸ್ಫೋಟದ

24 Jan 2026 8:23 am
ಮೈಸೂರಿನಲ್ಲಿ 4 ಸಾವಿರ ಬಿಪಿಎಲ್‌ ಕಾರ್ಡ್‌ ರದ್ದು; ಕೇಂದ್ರ ಸರ್ಕಾರದ ಮಾನದಂಡ ಆಧರಿಸಿ ಕ್ರಮ

ಮೈಸೂರು ಜಿಲ್ಲೆಯಲ್ಲಿ 4,282 ಅನರ್ಹ ಬಿಪಿಎಲ್‌ ಕಾರ್ಡ್‌ಗಳನ್ನು ರದ್ದುಪಡಿಸಲಾಗಿದೆ. ಕಳೆದ ಎರಡು ವರ್ಷಗಳಲ್ಲಿ 18,932 ಕಾರ್ಡ್‌ಗಳನ್ನು ಎಪಿಎಲ್‌ಗೆ ಪರಿವರ್ತಿಸಲಾಗಿದೆ. 'ಆಪರೇಷನ್‌ ಬಿಪಿಎಲ್‌' ಅಡಿ ಪರಿಶೀಲನೆ ನಡೆದಿದೆ. ಮೈಸೂರು ತ

24 Jan 2026 7:16 am
ಕಿರಿಯ ಹಾಗೂ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕರಿಗೂ ಸಿಗಲಿದೆ ಪ್ರಮೋಷನ್‌; ದಶಕಗಳ ಹಳೆಯ ನಿಯಮಗಳಿಗೆ ತಿದ್ದುಪಡಿ

ರಾಜ್ಯ ಸರಕಾರ ಶಿಕ್ಷಕರ ಬಡ್ತಿ ನಿಯಮಗಳಲ್ಲಿ ಮಹತ್ವದ ಬದಲಾವಣೆ ತರಲು ನಿರ್ಧರಿಸಿದೆ. ಇನ್ನು ಮುಂದೆ ಕಿರಿಯ ಹಾಗೂ ಹಿರಿಯ ಪ್ರಾಥಮಿಕ ಶಾಲೆಗಳ ಶಿಕ್ಷಕರಿಗೂ ಮುಖ್ಯ ಶಿಕ್ಷಕರ ಹುದ್ದೆಗೆ ಬಡ್ತಿ ಸಿಗಲಿದೆ. 12 ವರ್ಷಗಳ ಸೇವೆ ಕಡ್ಡಾಯವ

24 Jan 2026 6:10 am
ಜೈಲಿನಲ್ಲಿ VIP ಸೌಲಭ್ಯಕ್ಕೆ ಬ್ರೇಕ್;‌ ʻಕೈದಿಗಳಿಗೆ ಮನೆಯೂಟ ನೀಡುವ ಸಂಬಂಧ ಮಾರ್ಗಸೂಚಿ ರೂಪಿಸಿʼ: ಹೈಕೋರ್ಟ್‌

ಕರ್ನಾಟಕದ ಜೈಲುಗಳಲ್ಲಿನ ಕೈದಿಗಳಿಗೆ ಮನೆಯ ಊಟ ಮತ್ತು ಇತರ ಅಗತ್ಯ ವಸ್ತುಗಳನ್ನು ನೀಡುವ ಬಗ್ಗೆ ಹೈಕೋರ್ಟ್ ಮಹತ್ವದ ಆದೇಶವೊಂದನ್ನು ಹೊರಡಿಸಿದೆ. ಪವಿತ್ರಾ ಗೌಡ ಮತ್ತು ಇತರ ಆರೋಪಿಗಳಿಗೆ ಮನೆಯ ಊಟ ನೀಡುವ ತಡೆಯಾಜ್ಞೆಯನ್ನು ವಿ

24 Jan 2026 5:03 am
ಕೊಹ್ಲಿಯನ್ನು ಹಿಂದಿಕ್ಕಿ 2ನೇ ಸ್ಥಾನಕ್ಕೇರಿದ ಹಾರ್ದಿಕ್ ಪಾಂಡ್ಯ - ಏನಿದು ದಾಖಲೆ?

ಹಾರ್ದಿಕ್ ಪಾಂಡ್ಯ ನ್ಯೂಜಿಲೆಂಡ್ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ಆಡುವ ಮೂಲಕ 126 ಪಂದ್ಯಗಳೊಂದಿಗೆ ವಿರಾಟ್ ಕೊಹ್ಲಿಯನ್ನು ಹಿಂದಿಕ್ಕಿ, ಟಿ20 ಅಂತರಾಷ್ಟ್ರೀಯ ಪಂದ್ಯಗಳಲ್ಲಿ ಭಾರತದ ಪರ ಅತಿ ಹೆಚ್ಚು ಪಂದ್ಯಗಳನ್ನು ಆಡಿದ ಎರಡ

24 Jan 2026 12:22 am
ಚಳಿಗಾಲದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸುವ ಹಣ್ಣುಗಳು

ಚಳಿಗಾಲದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸುವ ಹಣ್ಣುಗಳು

23 Jan 2026 11:45 pm
ಎಸ್ಸೆಸ್ಸೆಲ್ಸಿ: ಅತಿ ಹೆಚ್ಚು ಅಂಕ ಪಡೆದವಧಿರಿಧಿಗೆ ಲ್ಯಾಪ್‌ಟಾಪ್‌ ಬದಲು ಹಣ

2024-25ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್‌ ಬದಲಾಗಿ ಹಣ ನೀಡಲು ಶಾಲಾ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ. ಒಟ್ಟು 3.25 ಕೋಟಿ ರೂ.ಗಳನ್ನು 758 ವಿದ್ಯ

23 Jan 2026 10:11 pm
ಜನಾರ್ದನ ರೆಡ್ಡಿ-ಶ್ರೀರಾಮುಲುಗೆ ಸೇರಿದ ಬಳ್ಳಾರಿ ಮಾಡೆಲ್ ಹೌಸ್‌ಗೆ ಬೆಂಕಿ

ಬಳ್ಳಾರಿಯಲ್ಲಿ ಜನಾರ್ದನ ರೆಡ್ಡಿ ಮತ್ತು ಶ್ರೀರಾಮುಲು ಅವರ ಮಾಡೆಲ್ ಹೌಸ್‌ಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೆ. ಇದು ಇತ್ತೀಚೆಗೆ ನಡೆದ ಬ್ಯಾನರ್ ಗಲಾಟೆಯ ಮುಂದುವರಿದ ಭಾಗ ಎಂದು ಸೋಮಶೇಖರ್ ರೆಡ್ಡಿ ಹೇಳಿದ್ದಾರೆ. ಕಾಂಗ್ರ

23 Jan 2026 9:19 pm
ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ: ಯೂನಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ

ಬಾಂಗ್ಲಾದೇಶದ ಮಾಜಿ ಪ್ರಧಾನಿ ಷೇಕ್ ಹಸೀನಾ ಅವರು, ಮುಹಮ್ಮದ್ ಯೂನಸ್ ನೇತೃತ್ವದ ಮಧ್ಯಂತರ ಸರ್ಕಾರವನ್ನು 'ವಿದೇಶಿ ಸೇವೆ ಸಲ್ಲಿಸುವ ಕೀಲುಗೊಂಬೆ ಆಡಳಿತ' ಎಂದು ತೀವ್ರವಾಗಿ ಟೀಕಿಸಿದ್ದಾರೆ. ದೇಶವು ಭಯೋತ್ಪಾದನೆ, ಅರಾಜಕತೆ ಮತ್ತ

23 Jan 2026 8:59 pm
ಗಾಜಾ ಶಾಂತಿ ಮಂಡಳಿ ಸ್ಥಾಪಿಸಿದ ಕೂಡಲೇ ಇರಾನ್ ಮೇಲೆ ಅಟ್ಯಾಕ್ ಮಾಡಲು ಸಿದ್ಧವಾದ ಅಮೆರಿಕ!

ಅಮೆರಿಕ ಅಧ್ಯಕ್ಷ ಟ್ರಂಪ್ ಅವರು ಗಾಜಾದಲ್ಲಿ ಶಾಂತಿ ಮಂಡಳಿ ಸ್ಥಾಪಿಸಿದ ಬೆನ್ನಲ್ಲೇ ಇರಾನ್ ವಿರುದ್ಧ ಮಿಲಿಟರಿ ಕಾರ್ಯಾಚರಣೆಯ ಹೇಳಿಕೆ ನೀಡಿದ್ದಾರೆ. ಯುದ್ಧನೌಕೆಗಳು, ಕ್ಷಿಪಣಿ ವಿಧ್ವಂಸಕ ನೌಕೆಗಳು, ಫೈಟರ್ ಜೆಟ್‌ಗಳು ಮತ್ತು

23 Jan 2026 8:40 pm
ಮಕ್ಕಳಿಗೆ ಕೆಲಸದ ಪರಿಶ್ರಮವನ್ನು ತೋರಿಸಲು ಮುಂಬೈ ಧೋಬಿ ಘಾಟ್ ಗೆ ಕರೆದೊಯ್ದ ಕೊರಿಯನ್ ತಾಯಿ

ಮುಂಬೈನ ಧೋಬಿ ಘಾಟ್‌ಗೆ ಭೇಟಿ ನೀಡಿದ ಕೊರಿಯನ್ ತಾಯಿ, ತನ್ನ ಮಕ್ಕಳಿಗೆ ದುಡಿಮೆಯ ಮಹತ್ವವನ್ನು ತಿಳಿಸಿಕೊಟ್ಟಿದ್ದಾರೆ. ಅಲ್ಲಿನ ಕಾರ್ಮಿಕರ ಕಠಿಣ ಪರಿಶ್ರಮವನ್ನು ಮಕ್ಕಳು ಕಣ್ಣಾರೆ ಕಂಡು, ಬಟ್ಟೆ ಒಗೆಯುವ ಕೆಲಸದಲ್ಲಿ ಪಾಲ್ಗೊಂ

23 Jan 2026 7:04 pm
Brain tumor and fits : ಮೆದುಳಿನ ಗೆಡ್ಡೆಯ ಮುಖ್ಯ ಲಕ್ಷಣಗಳೇನು? ಫಿಟ್ಸ್‌ ಬಂದಾಗ ಹೀಗೆ ಮಾಡಿ| Dr Adesh

Brain tumor and fits : ಮೆದುಳಿನ ಗೆಡ್ಡೆಯ ಮುಖ್ಯ ಲಕ್ಷಣಗಳೇನು? ಫಿಟ್ಸ್‌ ಬಂದಾಗ ಹೀಗೆ ಮಾಡಿ| Dr Adesh

23 Jan 2026 6:45 pm
ಅಮೆರಿಕಾ-ಚೀನಾ ಸಂಬಂಧ ಉತ್ತಮವಾಗಿದೆ -ಟ್ರಂಪ್:‌ 2.0 ಅವಧಿಯಲ್ಲಿ ಮೊದಲ‌ ಬಾರಿಗೆ ಏಪ್ರಿಲ್ ಕ್ಸಿ ಭೇಟಿಯಾಗಲು ಚೀನಾಗೆ ಪ್ರಯಾಣ ಬೆಳೆಸುತ್ತೇನೆ ಎಂದ ಅಧ್ಯಕ್ಷ

ಸುಂಕ ಸಮರ ಸೇರಿದಂತೆ ಹಲವು ವರ್ಷಗಳ ವೈಮನಸ್ಸಿನ ಬಳಿಕ ಸದ್ಯ ಚೀನಾ ಅಮೆರಿಕಾ ನಡುವಿನ ಸಂಬಂಧ ಸುಧಾರಣೆ ಕಾಣುತ್ತಿದ್ದು,ಈ ಬೆನ್ನಲ್ಲೇ, ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ವರ್ಷ ಏಪ್ರಿಲ್‌ನಲ್ಲಿ ಚೀನಾಕ್ಕೆ ಭೇಟಿ ನೀಡಲಿದ್

23 Jan 2026 6:30 pm
ಅಂಗವೈಕಲ್ಯ ಕೋಟಾದಡಿ ವೈದ್ಯಕೀಯ ಸೀಟಿಗಾಗಿ ತನ್ನ ಕಾಲನ್ನೇ ಕತ್ತರಿಸಿಕೊಂಡ ಭೂಪ; ಪೊಲೀಸರನ್ನೇ ಬೆಚ್ಚಿ ಬೀಳಿಸಿದ ಘಟನೆ

ಉತ್ತರ ಪ್ರದೇಶದ ಜೌನ್ಪುರದಲ್ಲಿ ವೈದ್ಯಕೀಯ ಸೀಟು ಗಿಟ್ಟಿಸಿಕೊಳ್ಳಲು 20 ವರ್ಷದ ಸೂರಜ್ ಭಾಸ್ಕರ್ ಎಂಬ ಯುವಕ ತನ್ನ ಎಡಗಾಲನ್ನು ಕತ್ತರಿಸಿಕೊಂಡಿದ್ದಾನೆ. ನೀಟ್ ಪರೀಕ್ಷೆಯಲ್ಲಿ ಪದೇ ಪದೇ ವಿಫಲನಾಗಿದ್ದು, ಅಂಗವೈಕಲ್ಯ ಪ್ರಮಾಣಪತ

23 Jan 2026 5:45 pm
ಕೇವಲ ತರಚು ಗಾಯದ ಚಿಕಿತ್ಸೆಗೆ ಐದು ಲಕ್ಷ ರೂ. ವ್ಯಯ - ಅಮೆರಿಕದ ಕರಾಳತೆ ಬಿಚ್ಚಿಟ್ಟ ಎನ್.ಆರ್.ಐ

ಅಮೆರಿಕದಲ್ಲಿ ವಾಸಿಸುವ ಪಾರ್ಥ ವಿಜಯವರ್ಗಿಯಾ ಎಂಬ ಭಾರತೀಯ ವ್ಯಕ್ತಿಗೆ ನ್ಯೂಯಾರ್ಕ್‌ನಲ್ಲಿ ಮೊಣಕಾಲಿಗೆ ಆದ ಸಣ್ಣ ಗಾಯಕ್ಕೆ ಸುಮಾರು 6300 ಡಾಲರ್ ವೈದ್ಯಕೀಯ ಬಿಲ್ ಬಂದಿದೆ. ತುರ್ತು ಚಿಕಿತ್ಸಾ ಕೊಠಡಿಗೆ ಭೇಟಿ, ಎಕ್ಸ್‌ರೇ ಮತ್ತು

23 Jan 2026 4:59 pm
ಬೋರ್ಡ್‌ ಆಫ್‌ ಪೀಸ್‌ ಮಂಡಳಿಯಿಂದ ಕೆನಡಾ ಕೈಬಿಟ್ಟ ಟ್ರಂಪ್‌: ದಾವೋಸ್‌ ನಲ್ಲಿ ಮಾರ್ಕ್ ಕಾರ್ನಿ ʼಒಡಕುʼ ಹೇಳಿಕೆಯಿಂದ ಯುಎಸ್-‌ಕೆನಡಾ ನಡುವೆ ಬಿರುಕು ಸೃಷ್ಟಿ?

ಅಮೆರಿಕಾ ಅಧ್ಯಕ್ಷ ಟ್ರಂಪ್, ಕೆನಡಾ ಪ್ರಧಾನಿ ಮಾರ್ಕ್‌ ಕಾರ್ನಿ ಅವರ ಟೀಕೆಗೆ ಪ್ರತಿಕ್ರಿಯೆಯಾಗಿ ಕೆನಡಾವನ್ನು 'ಬೋರ್ಡ್‌ ಆಫ್‌ ಪೀಸ್‌' ಶಾಂತಿ ಮಂಡಳಿಯಿಂದ ಕೈಬಿಟ್ಟಿದ್ದಾರೆ. ದಾವೋಸ್‌ನಲ್ಲಿ ಕಾರ್ನಿ ಅವರು ಅಂತರಾಷ್ಟ್ರೀಯ ವ

23 Jan 2026 4:28 pm
ಈಗ 'ವಿಕಸಿತ ಕೇರಳಂ' ಕಡೆಗೆ ಗಮನ ಹರಿಸುವ ಸಮಯ ಬಂದಿದೆ - ಪ್ರಧಾನಿ ನರೇಂದ್ರ ಮೋದಿ ಘೋಷಣೆ

ಪ್ರಧಾನಿ ನರೇಂದ್ರ ಮೋದಿ ಅವರು ಕೇರಳದಲ್ಲಿ ಎಡಪಕ್ಷ ಮತ್ತು ಕಾಂಗ್ರೆಸ್ ಪಕ್ಷಗಳ ಭ್ರಷ್ಟಾಚಾರವನ್ನು ತೀವ್ರವಾಗಿ ಟೀಕಿಸಿದರು. ಸಹಕಾರಿ ಬ್ಯಾಂಕ್ ಹಗರಣ ಮತ್ತು ശബരിമല ಚಿನ್ನ ಕಳ್ಳತನದ ಆರೋಪಗಳನ್ನು ಪ್ರಸ್ತಾಪಿಸಿ, ಬಿಜೆಪಿ ಅ

23 Jan 2026 4:08 pm
ಜೈಲಿನಲ್ಲೇ ಇಬ್ಬರು ಹಂತಕರ ಮಧ್ಯೆ ಲವ್ವಿಡವ್ವಿ; ಬೇಲ್‌ ಪಡೆದು ರಾಜಸ್ಥಾನದಲ್ಲಿ ಹಸೆಮಣೆ ಏರಲು ಸಿದ್ದರಾದ್ರು ಕಿಲ್ಲರ್ಸ್!

ಡೇಟಿಂಗ್‌ಗಾಗಿ ಕರೆಸಿಕೊಂಡಿದ್ದ ಹುಡುಗನನ್ನು ಹಣಕ್ಕಾಗಿ ಮಾಡೆಲ್‌ ಪ್ರಿಯಾ ಕೊಲೆ ಮಾಡಿದ್ದರು. ಯುವತಿಗಾಗಿ ಆಕೆಯ ಗಂಡ, ಮಕ್ಕಳು ಹಾಗೂ ಸೋದರಳಿಯನನ್ನು ಕೊಂದ ಹಂತಕರು ರಾಜಸ್ಥಾನದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದರ

23 Jan 2026 4:05 pm
7 ತಿಂಗಳಿಗೆ ಹುಟ್ಟಿದ್ದಕ್ಕೆ ಹೀಗೆ...! ಸದನದಲ್ಲಿ ಕಿಚ್ಚು ಹಚ್ಚಿದ ಸುರೇಶ್ ಕುಮಾರ್ ಮಾತು

ವಿಧಾನಸಭೆಯಲ್ಲಿ ಗುರುವಾರ ರಾಜ್ಯಪಾಲರು ಭಾಷಣ ಓದದೆ ಹೊರನಡೆದ ಬಗ್ಗೆ, ಸದನದಲ್ಲಿ ಇಂದು ಸಹ ಆ ಕುರಿತು ಚರ್ಚೆ ನಡೆಯಿತು ಈ ವೇಳೆ, ಬಿಜೆಪಿ ಸದಸ್ಯ ಸುರೇಶ್ ಕುಮಾರ್ ಅವರು ಸಚಿವ ಬೈರತಿ ಸುರೇಶ್ ಅವರ ಬಗ್ಗೆ 'ಏಳು ತಿಂಗಳಿಗೆ ಹುಟ್ಟಿದ

23 Jan 2026 3:01 pm
ರಾಜ್ಯಪಾಲರು ಕರ್ನಾಟಕದ ಜನತೆಯ ಕ್ಷಮೆ ಕೇಳಬೇಕು: ಎಚ್ ಕೆ ಪಾಟೀಲ್ ಆಗ್ರಹ

ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಜಂಟಿ ಅಧಿವೇಶನದಲ್ಲಿ ಭಾಷಣ ಮಾಡದೆ, ರಾಷ್ಟ್ರಗೀತೆಗೂ ಕಾಯದೆ ನಿರ್ಗಮಿಸಿದ ಘಟನೆ ವಿಧಾನಸಭೆಯಲ್ಲಿ ಕೋಲಾಹಲ ಸೃಷ್ಟಿಸಿದೆ.ರಾಜ್ಯಪಾಲರು ಸಂವಿಧಾನದ ಸೆಕ್ಷನ್ 51 ಉಲ್ಲಂಘನೆ ಮಾಡಿದ್ದಾರೆ

23 Jan 2026 2:17 pm
ತಿರುವನಂತಪುರ ರ‍್ಯಾಲಿಯಲ್ಲಿ BJP ಪರ ಪ್ರಧಾನಿ ಮೋದಿ ಭರ್ಜರಿ ಬ್ಯಾಟಿಂಗ್: ಕೇರಳದಲ್ಲಿ ಡಬಲ್‌ ಇಂಜಿನ್‌ ಸರ್ಕಾರ ಪಕ್ಕಾ ಎಂದ ಮೋದಿ! LDF, UDF ವಿರುದ್ದ ತೀವ್ರ ವಾಗ್ದಾಳಿ

ಪ್ರಧಾನಿ ನರೇಂದ್ರ ಮೋದಿ ತಿರುವನಂತಪುರದಲ್ಲಿ ಬೃಹತ್ ರ‍್ಯಾಲಿ ನಡೆಸಿ ಕೇರಳದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದು ಖಚಿತ ಎಂದಿದ್ದಾರೆ. ಎಡಪಕ್ಷ ಮತ್ತು ಯುಡಿಎಫ್‌ಗಳನ್ನು ಟೀಕಿಸಿದ ಅವರು, ಭ್ರಷ್ಟಾಚಾರ ಮತ್ತು ದುರಾಡಳಿತಕ್ಕ

23 Jan 2026 1:53 pm
ಮಂಗಳೂರಿನಲ್ಲಿ ಜೋಡಿ ಕೊಲೆ ಮಾಡಿದ್ದ ದಂಡುಪಾಳ್ಯ ಗ್ಯಾಂಗ್‌ನ ಆರೋಪಿ 29 ವರ್ಷದ ಬಳಿಕ ಸೆರೆ! ಹೇಗಿತ್ತು ಪೊಲೀಸ್‌ ಕಾರ್ಯಾಚರಣೆ?

1997ರ ಮಂಗಳೂರು ಜೋಡಿ ಕೊಲೆ ಪ್ರಕರಣದಲ್ಲಿ 29 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಕುಖ್ಯಾತ ದಂಡುಪಾಳ್ಯ ಗ್ಯಾಂಗ್‌ನ ಸದಸ್ಯ ಚಿಕ್ಕ ಹನುಮ ಯಾನೆ ಚಿಕ್ಕ ಹನುಮಂತಪ್ಪನನ್ನು ಆಂಧ್ರಪ್ರದೇಶದಲ್ಲಿ ಉರ್ವ ಠಾಣೆ ಪೊಲೀಸರು ಬಂಧಿಸಿದ್ದಾರೆ.

23 Jan 2026 1:12 pm
Ind Vs Nz 2nd T20- ಟೀಂ ಇಂಡಿಯಾದಲ್ಲಿ ಮಹತ್ವದ ಬದಲಾವಣೆ! ಅಕ್ಷರ್ ಪಟೇಲ್ ಬದಲು ಹರ್ಷಿತ್ ರಾಣಾ! ಏನು ಕಾರಣ?

India Vs New Zealand T20i Series- ಭಾರತ ಮತ್ತು ನ್ಯೂಜಿಲೆಂಡ್ ತಂಡಗಳ ನಡುವಿನ ಎರಡನೇ ಟಿ20 ಪಂದ್ಯ ಶುಕ್ರವಾರ ರಾಯಪುರದಲ್ಲಿ ನಡೆಯಲಿದೆ. ಐದು ಪಂದ್ಯಗಳ ಸರಣಿಯಲ್ಲಿ ಮೊದಲ ಪಂದ್ಯ ಗೆದ್ದಿರುವ ಭಾರತ ತಂಡ ಉತ್ಸಾಹದಿಂದ ಬೀಗುತ್ತಿದ್ದರೆ, ಕಿವೀಸ್ ಬಳಕ

23 Jan 2026 1:05 pm
ಬೆಂಗಳೂರಲ್ಲಿ ದಿನಾ ರಸ್ತೆಗಿಳಿಯುತ್ತಿದೆ ಬರೋಬ್ಬರಿ 1500 ಹೊಸ ವಾಹನಗಳು! ಆದ್ರೆ ರಸ್ತೆ ಜಾಲ ಮಾತ್ರ 2015 ಕ್ಕೇ ಸ್ಥಗಿತ!

ಬೆಂಗಳೂರು ವಿಶ್ವದ ಎರಡನೇ ಅತಿ ಹೆಚ್ಚು ಸಂಚಾರ ದಟ್ಟಣೆ ಇರುವ ನಗರವಾಗಿದೆ. ಪ್ರತಿದಿನ 1500 ಹೊಸ ವಾಹನಗಳು ರಸ್ತೆಗಿಳಿಯುತ್ತಿವೆ. 2015 ರಿಂದ ರಸ್ತೆ ಜಾಲ 13,000 ಕಿಲೋಮೀಟರ್‌ಗೆ ಸೀಮಿತವಾಗಿದೆ. ವಾಹನಗಳ ಸಂಖ್ಯೆ ದುಪ್ಪಟ್ಟಾಗಿದ್ದರೂ, ರಸ

23 Jan 2026 1:00 pm
BMTCಯಲ್ಲಿ UPI ಮಾಡುವಾಗ ಇರಲಿ ಎಚ್ಚರ; 6 ರೂ. ಬದಲು 60 ಸಾವಿರ ರೂ. ಪಾವತಿಸಿದ ಪ್ರಯಾಣಿಕ!

ಬನಶಂಕರಿಯಿಂದ ಕದಿರೇನಹಳ್ಳಿಗೆ ಪ್ರಯಾಣಿಸಲು ಬಿಎಂಟಿಸಿ ಬಸ್‌ ಹತ್ತಿದ್ದ ಪ್ರಯಾಣಿಕನೊಬ್ಬ ಹಣವಿಲ್ಲದೆ ಯುಪಿಐ ಮೂಲಕ ಫೋನ್‌ಪೇ ಮಾಡಲು ಹೋಗಿ ಎಡವಟ್ಟು ಮಾಡಿಕೊಂಡ ಘಟನೆ ಬೆಳಕಿಗೆ ಬಂದಿದೆ. 6 ರೂಪಾಯಿ ಟಿಕೆಟ್ ದರದ ಬದಲಾಗಿ ಆಕಸ್

23 Jan 2026 12:54 pm
ಮಂಗಳೂರು ಅಮೃತ್ ಭಾರತ್ ರೈಲಿಗೆ ಪ್ರಧಾನಿ ಮೋದಿ ಚಾಲನೆ; ವೇಳಾಪಟ್ಟಿ ಪ್ರಕಟ; 20 ನಿಲ್ದಾಣಗಳು ಎಲ್ಲೆಲ್ಲಿ?

ಪ್ರಧಾನಿ ನರೇಂದ್ರ ಮೋದಿ ಅವರು ತಿರುವನಂತಪುರದಲ್ಲಿ ಮೂರು ಹೊಸ ಅಮೃತ್ ಭಾರತ್ ರೈಲುಗಳಿಗೆ ಚಾಲನೆ ನೀಡಿದರು. ಇದರಲ್ಲಿ ಮಂಗಳೂರು - ನಾಗರಕೋಯಿಲ್ ಅಮೃತ್ ಭಾರತ್ ಎಕ್ಸ್‌ಪ್ರೆಸ್ ರೈಲು ಕರ್ನಾಟಕ, ಕೇರಳ ಮತ್ತು ತಮಿಳುನಾಡನ್ನು ಸಂಪ

23 Jan 2026 12:50 pm
ಕಷ್ಟದಲ್ಲೂ ಶ್ರೀಹರಿಯ ನೆನೆಯಬೇಕೆಂಬ ಕನಕದಾಸರ ಸಾಹಿತ್ಯ : ಹಾಡು ಹಳತು ಭಾವ ನವೀನ 122

ಹದಿನಾರನೇ ಶತಮಾನದಲ್ಲಿ ಸಾಮಂತ ರಾಜನಾಗಿದ್ದರೂ ವೈರಾಗ್ಯದಿಂದ ಭಕ್ತಿಯ ಹಾದಿ ಹಿಡಿದು ದಾಸಶ್ರೇಷ್ಠರಲ್ಲಿ ಒಬ್ಬರೆನಿಸಿಕೊಂಡಿದ್ದು ಮಾತ್ರವಲ್ಲ, ದಾರ್ಶನಿಕನಾಗಿ, ಸಮಾಜದ ಅಂಕುಡೊಂಕುಗಳನ್ನು ತಮ್ಮ ಹರಿತವಾದ ಸಾಹಿತ್ಯದ ಮೂಲಕ

23 Jan 2026 12:36 pm
ಟಿ20 ವಿಶ್ವಕಪ್‌: ಭಾರತಕ್ಕೆ ಬರಲು ನಿರಾಕರಿಸಿದ ಬಾಂಗ್ಲಾದೇಶಕ್ಕೆ 240 ಕೋಟಿ ರೂ. ನಷ್ಟದ ಭೀತಿ; ಸ್ಕಾಟ್ಲೆಂಡ್‌ಗೆ ಲಕ್ಕಿ ಚಾನ್ಸ್!

ಭಾರತದಲ್ಲಿ 2026ರ ಟಿ20 ವಿಶ್ವಕಪ್‌ ಆಯೋಜನೆಯ ಕುರಿತು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ಆತಂಕ ವ್ಯಕ್ತಪಡಿಸಿದೆ. ಭದ್ರತಾ ಕಾರಣಗಳನ್ನು ಉಲ್ಲೇಖಿಸಿ, ಭಾರತಕ್ಕೆ ಪ್ರಯಾಣಿಸಲು ನಿರಾಕರಿಸಿದೆ. ಐಸಿಸಿ ಈ ಮನವಿಯನ್ನು ತಿರಸ್ಕರಿಸಿದ್ದು

23 Jan 2026 12:32 pm
ದಾವೋಸ್‌ನಲ್ಲಿ ದೂರಸಂಪರ್ಕ, ಬಾಹ್ಯಾಕಾಶ, ಸೈಬರ್‌ ಸುರಕ್ಷತೆ ದೈತ್ಯ ಕಂಪನಿಗಳ ಜೊತೆ ಕೈಗಾರಿಕಾ ಸಚಿವ ಎಂ. ಬಿ. ಪಾಟೀಲ ಸಮಾಲೋಚನೆ

ದಾವೋಸ್‌ನಲ್ಲಿ ನಡೆಯುತ್ತಿರುವ ವಿಶ್ವ ಆರ್ಥಿಕ ವೇದಿಕೆ ಸಮ್ಮೇಳನದಲ್ಲಿ ಕರ್ನಾಟಕದ ಪರವಾಗಿ ಭಾಗವಹಿಸಿರುವ ಕೈಗಾರಿಕಾ ಸಚಿವ ಎಂಬಿ ಪಾಟೀಲ್‌ ಹಾಗೂ ತಂಡದಿಂದ ಈಗಾಗಲೇ ಹಲವು ಜಾಗತಿಕ ಕಂಪನಿಗಳೊಂದಿಗೆ ಸಭೆ ನಡೆಸಿದೆ. ಈ ಸಮ್ಮೇಳನ

23 Jan 2026 12:30 pm
ಬೆಂಗಳೂರಿನಲ್ಲಿ ಒರಿಜಿನಲ್ ’ಮೈಸೂರು ಮೈಲಾರಿ’ ಹೋಟೆಲ್ ಘಮಘಮ : ಎಲ್ಲಿ, ಆರಂಭ ಯಾವತ್ತಿಂದ?

Mysuru Mylari Hotel : ಮೈಸೂರಿನ ಪ್ರಸಿದ್ದ ಮೈಲಾರಿ ಹೋಟೆಲ್ ಅನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಉದ್ಘಾಟಿಸಿದ್ದಾರೆ. ಮೈಸೂರು ಹೋದಾಗ, ತಪ್ಪದೇ ಮೈಲಾರಿ ಹೋಟೆಲಿಗೆ ಹೋಗುವ ಸಿಎಂ, ಬೆಂಗಳೂರಿನಲ್ಲಿ ಇದರ ಶಾಖೆಗೆ ಚಾಲನೆಯನ್ನು ನೀಡಿದ್ದ

23 Jan 2026 12:17 pm
ಸದನದಲ್ಲಿ ಸದ್ದಾಗಲಿದೆ ಅಬಕಾರಿ ಹಗರಣ: ಚರ್ಚೆಗೆ ಅವಕಾಶ ಕೋರಿದ ಬಿಜೆಪಿ, ಸಚಿವರ ರಾಜೀನಾಮೆಗೆ ಪಟ್ಟು ಹಿಡಿಯಲು ಪ್ಲ್ಯಾನ್

ಅಬಕಾರಿ ಇಲಾಖೆಯಲ್ಲಿ 2.30 ಕೋಟಿ ರೂ. ಲಂಚ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಸದನದಲ್ಲಿ ಗದ್ದಲ ಎಬ್ಬಿಸಲು ಸಜ್ಜಾಗಿದೆ. ಸಚಿವ ಆರ್.ಬಿ. ತಿಮ್ಮಾಪುರ ರಾಜೀನಾಮೆಗೆ ಒತ್ತಾಯಿಸಲು ಬಿಜೆಪಿ ನಿರ್ಧರಿಸಿದ್ದು, ಈ ಹಗರಣ ಸದನದಲ್ಲಿ ಭಾರ

23 Jan 2026 12:11 pm
ರಾಜ್ಯದಲ್ಲಿ ಬೈಕ್‌ ಟ್ಯಾಕ್ಸಿ ಅನುಮತಿ ಕುರಿತು ಕರ್ನಾಟಕ ಹೈಕೋರ್ಟ್‌ ಮಹತ್ವದ ಆದೇಶ! ಬೈಕ್ ಮಾಲೀಕರಿಗೆ, ಸರ್ಕಾರಕ್ಕೆ 2 ಸೂಚನೆ

ಕರ್ನಾಟಕ ಹೈಕೋರ್ಟ್ ಬೈಕ್‌ಗಳನ್ನು ಟ್ಯಾಕ್ಸಿಗಳಾಗಿ ಬಳಸಲು ಮಹತ್ವದ ಆದೇಶ ನೀಡಿದೆ. ಬೈಕ್ ಟ್ಯಾಕ್ಸಿ ನಿಷೇಧಿಸಿದ್ದ ರಾಜ್ಯ ಸರ್ಕಾರದ ಆದೇಶವನ್ನು ರದ್ದುಗೊಳಿಸಿ, ಏಕಸದಸ್ಯ ಪೀಠದ ಆದೇಶವನ್ನು ವಜಾಗೊಳಿಸಲಾಗಿದೆ. ಇದರಿಂದ ರಾಜ್

23 Jan 2026 11:49 am
ಒಂದೇ ದಿನದಲ್ಲಿ ಮತ್ತೆ ಏರಿಕೆ ಹಾದಿಗೆ ಮರಳಿದ ಚಿನ್ನ-ಬೆಳ್ಳಿ, 10%ವರೆಗೆ ಭರ್ಜರಿ ಜಿಗಿತ ಕಂಡ ಇಟಿಎಫ್‌ಗಳು!

ನಿನ್ನೆ ಭಾರಿ ಕುಸಿತ ಕಂಡಿದ್ದ ಚಿನ್ನ ಮತ್ತು ಬೆಳ್ಳಿ ಮಾರುಕಟ್ಟೆ ಶುಕ್ರವಾರದಂದು ಬಲವಾದ ಚೇತರಿಕೆ ಕಂಡಿದೆ. ಚಿನ್ನದ ಬೆಲೆ ಎಂಸಿಎಕ್ಸ್‌ನಲ್ಲಿ 10 ಗ್ರಾಂಗೆ 1.59 ಲಕ್ಷ ರೂ. ಮತ್ತು ಬೆಳ್ಳಿ ಕೆಜಿಗೆ 3.39 ಲಕ್ಷ ರೂ.ಗಳ ದಾಖಲೆಯ ಗರಿಷ್ಠ ಮ

23 Jan 2026 11:46 am
Governor vs Government : ಸದನದಲ್ಲಿ ಅಶಿಸ್ತಿನ ಪರಾಕಾಷ್ಠೆ - ಬಿಜೆಪಿ ಕಾಂಗ್ರೆಸ್ಸಿನ ವಿವಿಧ ಮುಖಗಳು, ಎಲ್ಲವೂ ನೇರಾನೇರ

Government Vs Karnataka Governor : ಕರ್ನಾಟಕದ ಇತಿಹಾಸದಲ್ಲಿ ತೀರಾ ಅಪರೂಪ ಎನ್ನುವಂತೆ, ವಿಧಾನಮಂಡಲದ ಅಧಿವೇಶನದಲ್ಲಿ ನಡೆದ ವಿದ್ಯಮಾನ ಸಾಂವಿಧಾನಿಕ ಬಿಕ್ಕಟ್ಟಿಗೆ ಕಾರಣವಾಗಿದೆ. ಸರ್ಕಾರದ ಭಾಷಣವನ್ನು ಓದಲು ಒಪ್ಪದ ರಾಜ್ಯಪಾಲರು, ನಾಲ್ಕು ಸಾಲನ್

23 Jan 2026 11:39 am
ಜ.23ರಂದು UAEಯಲ್ಲಿ ಮೊದಲ ರಷ್ಯಾ-ಅಮೆರಿಕಾ-ಉಕ್ರೇನ್‌ ತ್ರಿಪಕ್ಷೀಯ ಸಭೆ: ರಷ್ಯಾ-ಉಕ್ರೇನ್‌ ಯುದ್ದ ಅಂತ್ಯವಾಗುವ ಕಾಲ ಬಂದೇ ಬಿಡ್ತಾ?

ಬಹುಕಾಲದಿಂದ ನಡೆಯುತ್ತಿರುವ ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧವನ್ನು ಕೊನೆಗೊಳಿಸಲು ಮಹತ್ವದ ಹೆಜ್ಜೆ ಇಡಲಾಗಿದ್ದು, ಯುದ್ದಕಾಲ ಸಮಾಪ್ತಿಯಾಗುವ ಸಮಯ ಹತ್ತಿರವಾಗಿದೆ.ಅಧಿಕಾರಕ್ಕೆ ಬಂದಾಗಿನಿಂದಲೂ ಅಮೆರಿಕಾ ಅಧ್ಯಕ್ಷ ಟ

23 Jan 2026 11:35 am
ತಾಯಿ ಲಕ್ಷ್ಮೀ ಬಾಂಡ್ ಯೋಜನೆ: ಮಹಿಳಾ ಕಾರ್ಮಿಕರಿಗೆ 50,000 ರೂ.ವರೆಗೆ ಹೆರಿಗೆ ಸಹಾಯಧನ! ಅರ್ಹತೆಗಳೇನು? ಪಡೆಯುವುದು ಹೇಗೆ?

ಕರ್ನಾಟಕ ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಯು 'ತಾಯಿ ಲಕ್ಷ್ಮೀ ಬಾಂಡ್' ಯೋಜನೆಯಡಿ ಹೆರಿಗೆ ಸಹಾಯಧನವನ್ನು ನೀಡುತ್ತಿದೆ. ನೋಂದಾಯಿತ ಮಹಿಳಾ ಕಾರ್ಮಿಕರು ಹೆಣ್ಣು ಮಗುವಿಗೆ 30,000 ರೂ. ಮತ್ತು ಗಂಡು ಮಗುವಿಗೆ 20,000 ರೂ. ಸಹಾಯಧನ ಪಡೆಯಬಹು

23 Jan 2026 11:34 am
₹100 ಕೋಟಿ ಠೇವಣಿ ಇಡಿ, ಟ್ರೇಡಿಂಗ್ ಗುರು ಅವಧೂತ್ ಸಾಠೆಗೆ SAT ಬಿಗ್ ಶಾಕ್; ಏನಿದು ಪ್ರಕರಣ?

ಅನಧಿಕೃತ ಹೂಡಿಕೆ ಸಲಹೆ ನೀಡಿದ ಆರೋಪ ಎದುರಿಸುತ್ತಿರುವ ಟ್ರೇಡಿಂಗ್ ಗುರು ಅವಧೂತ್ ಸಾಠೆ ಅವರಿಗೆ ಸೆಕ್ಯುರಿಟೀಸ್ ಮೇಲ್ಮನವಿ ನ್ಯಾಯಮಂಡಳಿ (ಎಸ್‌ಎಟಿ) ಭಾಗಶಃ ರಿಲೀಫ್ ನೀಡಿದೆ. ಸೆಬಿ ವಿಧಿಸಿದ್ದ 546 ಕೋಟಿ ರೂ.ಗಳ ಜಪ್ತಿ ಆದೇಶಕ್ಕ

23 Jan 2026 10:43 am
ಸದನದಲ್ಲಿ 2ನೇ ದಿನವೂ ಗವರ್ನರ್ ಗದ್ದಲ ಫಿಕ್ಸ್: ಆಡಳಿತ ವಿಪಕ್ಷಗಳ ನಡುವೆ ʻನಿಯಮಾವಳಿʼ ಯುದ್ಧ!

ವಿಧಾನಸಭೆಯ ಜಂಟಿ ಅಧಿವೇಶನದಲ್ಲಿ ರಾಜ್ಯಪಾಲರು ತಮ್ಮ ಭಾಷಣವನ್ನು ಅರ್ಧಕ್ಕೆ ನಿಲ್ಲಿಸಿ ತೆರಳಿದ್ದು, ಸದ್ಯ ರಾಜಕೀಯ ವಲಯದಲ್ಲಿ ಚರ್ಚೆಯನ್ನುಟ್ಟು ಹಾಕಿದೆ. ಜೊತೆಗೆ ಕಾಂಗ್ರೆಸ್ ಸದಸ್ಯರಿಂದ ತೀವ್ರ ಆಕ್ಷೇಪಕ್ಕೆ ಕಾರಣವಾಗಿದ

23 Jan 2026 10:26 am
Gold Rate Rise: ಭರ್ಜರಿ 5400 ರೂ. ಹೆಚ್ಚಳ, ಚಿನ್ನದ ಬೆಲೆ ಈಗ 1.60 ಲಕ್ಷ ರೂ ಗಡಿಗೆ: ಬೆಳ್ಳಿ ಒಂದೇ ದಿನಕ್ಕೆ 15 ಸಾವಿರ ಜಂಪ್

ಚಿನ್ನದ ಬೆಲೆ ಜನವರಿ 23 ರಂದು ಸಾರ್ವಕಾಲಿಕ ದಾಖಲೆ ಮುರಿದು ಭಾರಿ ಹೆಚ್ಚಳ ಆಗಿದೆ. ಗರಿಷ್ಠ ಬೆಲೆ ದಾಖಲೆ ಸೃಷ್ಟಿಸಿರುವ ಚಿನ್ನ ಜನವರಿ ಒಂದೇ ತಿಂಗಳಲ್ಲಿ ಶುದ್ಧ ಚಿನ್ನದ 10 ಗ್ರಾಂ ಬೆಲೆಯಲ್ಲಿ ಬರೋಬ್ಬರಿ 24,650 ರೂಪಾಯಿ ಹೆಚ್ಚಳ ಆಗುವ

23 Jan 2026 10:04 am
ಕರ್ನಾಟಕ ಸರ್ಕಾರದ ಬಗ್ಗೆ ಗುಣಗಾನ ಮಾಡಿದ ಗವರ್ನರ್; ಗುರುವಾರ ಬೆಳಿಗ್ಗೆ ಭಾಷಣ ನಿರಾಕರಿಸಿದ ಬೆನ್ನಲ್ಲೇ ಈ ನಡೆ

ಕರ್ನಾಟದಲ್ಲಿ ಗುರುವಾರ ನಡೆದ ಜಂಟಿ ಅಧಿವೇಶನದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು, ಸರ್ಕಾರ ಸಿದ್ಧಪಡಿಸಿದ ಭಾಷಣವನ್ನು ಓದದೆ, ಅಧಿವೇಶನಕ್ಕೆ ಬಂದು ಮ್ಮ ಸಂವಿಧಾನಬದ್ಧ ಕರ್ತವ್ಯ ನಿಭಾಯಿಸಿದರು. ಆದರೆ, ಅಂದಿನ ದಿನವೇ

23 Jan 2026 9:58 am
ಜಾರ್ಖಂಡ್‌ನ ಪ್ರಭಾವಿ ಮಾವೋವಾದಿ, 1 ಕೋಟಿ ರೂ ಬಹುಮಾನ ಹೊತ್ತಿದ್ದ ಅನಲ್‌ ದಾ ಎನ್‌ಕೌಂಟರ್‌ಗೆ ಬಲಿ: ಸಾರಂಡ ಕಾರ್ಯಾಚರಣೆಯಲ್ಲಿ 15 ಮಂದಿ ಹತ

ಜಾರ್ಖಂಡ್‌ನ ಪಶ್ಚಿಮ ಸಿಂಗ್‌ಭೂಮ್ ಜಿಲ್ಲೆಯ ಸಾರಂಡ ಅರಣ್ಯದಲ್ಲಿ ಭದ್ರತಾ ಪಡೆಗಳು ದೊಡ್ಡ ಕಾರ್ಯಾಚರಣೆ ನಡೆಸಿ ಒಟ್ಟು 15 ಮಾವೋವಾದಿಗಳನ್ನು ಎನ್‌ಕೌಂಟರ್‌ ಮಾಡಿದ್ದಾರೆ. ಭಾರಿ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ

23 Jan 2026 9:48 am
ʻ ಪುಟ್ಟ ಮಗು ಅಪರಾಧ ಎಸಗುತ್ತಾ?ʼ; 5 ವರ್ಷದ ಬಾಲಕನ ಬಂಧನ ವಿರುದ್ಧ ಕಮಲಾ ಹ್ಯಾರಿಸ್‌ ಕಿಡಿ

ಅಮೆರಿಕದಲ್ಲಿ ಅಕ್ರಮ ವಲಸಿಗರ ವಿರುದ್ಧ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಕಠಿಣ ಕ್ರಮಗಳು ಮುಂದುವರಿಯುತ್ತಿದ್ದು, ಈ ಮಧ್ಯೆ 5 ವರ್ಷದ ಪುಟ್ಟ ಬಾಲಕನೊಬ್ಬನನ್ನು ಇಮಿಗ್ರೇಷನ್ ಮತ್ತು ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿರುವುದರ ವ

23 Jan 2026 9:24 am
5 ವರ್ಷದ ನಿರೀಕ್ಷೆಗೆ ಅಂತ್ಯ: ಮಹಾಕಾಳಿಪಡ್ಡು ರಸ್ತೆ ಸಿದ್ಧ​, ಈ ದಿನ ಅದ್ದೂರಿ ಉದ್ಘಾಟನೆ

ಮಹಾಕಾಳಿಪಡ್ಪು ರೈಲ್ವೆ ಕೆಳಸೇತುವೆ ಅಡಿಯ ರಸ್ತೆ ಸಾರ್ವಜನಿಕರ ಬಳಕೆಗೆ ಸಿದ್ಧವಾಗಿದೆ. ಐದು ವರ್ಷಗಳ ಬಳಿಕ ಈ ರಸ್ತೆ ಸಂಚಾರಕ್ಕೆ ಮುಕ್ತವಾಗಲಿದೆ. ಮೋರ್ಗನ್ಸ್‌ ಗೇಟ್‌ನಿಂದ ಜೆಪ್ಪಿನಮೊಗರು ಕಡೆಗೆ ತೆರಳುವ ರಸ್ತೆಯನ್ನು ಈಗಾಗ

23 Jan 2026 7:41 am
ವಿಜಯ್‌ಗೆ ಸೀಟಿ ಚಿಹ್ನೆ ಕೊಟ್ಟ ಆಯೋಗ; ʻಅನ್ಯಾಯ, ಭ್ರಷ್ಟಾಚಾರದ ವಿರುದ್ಧ ಸೀಟಿ ಊದುತ್ತೇವೆʼ ಎಂದ ನಟ

ತಮಿಳು ನಟ ಹಾಗೂ ತಮಿಳಗ ವೆಟ್ರಿ ಕಳಗಂನ ಮುಖ್ಯಸ್ಥ ವಿಜಯ್‌ಅವರಿಗೆ ಚುನಾವಣಾ ಆಯೋಗವೂ 'ಸೀಟಿ' ಚಿಹ್ನೆಯನ್ನು ಕೊಟ್ಟಿದೆ. ಇದು ಅವರ ಸಿನಿಮೀಯ ಯಶಸ್ಸು ಮತ್ತು ರಾಜಕೀಯ ಆಕಾಂಕ್ಷೆಗಳ ನಡುವೆ ಹೊಸ ಸಂಚಲನ ಮೂಡಿಸಿದೆ. ಒಂದೆಡೆ ವಿಜಯ್‌

23 Jan 2026 7:08 am
ಮೆಣಸಿನಕಾಯಿಗೆ ದುಬಾರಿ ಬೆಲೆ: ಗದಗದಲ್ಲಿ ಕಳ್ಳರ ಕಾಟಕ್ಕೆ ರಾತ್ರಿಯಿಡೀ ಜಮೀನಲ್ಲಿ ರೈತರಿಂದ ಗಸ್ತು

ರೋಣ ತಾಲೂಕಿನ ರೈತರು ಒಣಗಿದ ಮೆಣಸಿನಕಾಯಿಗೆ ಕಳ್ಳರ ಕಾಟದಿಂದ ಆತಂಕಗೊಂಡಿದ್ದಾರೆ. ಮೆಣಸಿನಕಾಯಿಯ ಬೆಲೆ ಏರಿಕೆಯಾದ ಕಾರಣ ರಾತ್ರಿ ವೇಳೆ ಕಳ್ಳತನ ನಡೆಯುತ್ತಿದೆ. ರೈತರು ರಾತ್ರಿ ಪೂರ್ತಿ ಜಮೀನುಗಳಲ್ಲಿ ಕಾವಲು ಕಾಯುತ್ತಿದ್ದಾರ

23 Jan 2026 6:51 am
ಬೆಸ್ಕಾಂಗೆ ವರವಾದ ಪೋರ್ಟ್‌ ಪ್ರೋಬ್‌; ಮೀಟರ್‌ ರೀಡರ್‌ಗಳ ಕಳ್ಳಾಟಕ್ಕೆ ಬ್ರೇಕ್‌

ಬೆಸ್ಕಾಂ ಸ್ವಯಂಚಾಲಿತ ಆಪ್ಟಿಕಲ್ ಪೋರ್ಟ್ ಪ್ರೋಬ್ ಮೀಟರ್ ರೀಡಿಂಗ್ ವ್ಯವಸ್ಥೆಯನ್ನು ಜಾರಿಗೊಳಿಸಿರುವ ಹಿನ್ನೆಲೆ ಸದ್ಯ ಬೆಸ್ಕಾಂ ವ್ಯಾಪ್ತಿ, 5 ತಿಂಗಳಲ್ಲಿ 120 ಕೋಟಿ ರೂ. ಆದಾಯ ಸೋರಿಕೆಯನ್ನು ತಡೆಗಟ್ಟಲಾಗಿದೆ. ಈ ತಂತ್ರಜ್ಞಾನವ

23 Jan 2026 5:56 am
ಏನಾಯ್ತು ರಾಮನಗರದ ಸಾವಿರ ಬೆಡ್‌ ಆಸ್ಪತ್ರೆ? ರಾಜೀವ್ ಗಾಂಧಿ ವಿವಿ ಕ್ಯಾಂಪ್‌ನಲ್ಲೇ ಆಸ್ಪತ್ರೆ ನಿರ್ಮಿಸಲು ಸಂಸದರ ಒತ್ತಾಯ

ರಾಮನಗರದ ಬಳಿ ನಿರ್ಮಾಣವಾಗುತ್ತಿರುವ ರಾಜೀವ್‌ಗಾಂಧಿ ಆರೋಗ್ಯ ವಿವಿ ಕ್ಯಾಂಪಸ್‌ನಲ್ಲಿ 650 ಹಾಸಿಗೆಯ ಹೈಟೆಕ್‌ ಆಸ್ಪತ್ರೆ ನಿರ್ಮಿಸುವಂತೆ ಸಂಸದ ಡಾ.ಸಿ.ಎನ್‌.ಮಂಜುನಾಥ್‌ ಒತ್ತಾಯಿಸಿದ್ದಾರೆ. ಮೂಲ ಯೋಜನೆಯಂತೆ 250 ಬೆಡ್‌ ಸೂಪರ್‌

23 Jan 2026 5:52 am
ಚೀನಾವನ್ನೂ ಮೀರಿಸಿ ಅಕ್ಕಿ ಉತ್ಪಾದನೆಯಲ್ಲಿ ಭಾರತ ನಂ. 1 : ಅನ್ನ ನೀಡುವ ರೈತರಲ್ಲಿ 'ಭತ್ತ'ದ ಉತ್ಸಾಹ !

ಭಾರತವು ಅಕ್ಕಿ ಉತ್ಪಾದನೆಯಲ್ಲಿ ಚೀನಾವನ್ನು ಹಿಂದಿಕ್ಕಿ ವಿಶ್ವದಲ್ಲೇ ಅಗ್ರಸ್ಥಾನಕ್ಕೇರಿದೆ. 2030ರ ವೇಳೆಗೆ ಭಾರತೀಯ ಆಹಾರವನ್ನು ಜಾಗತಿಕ ಡೈನಿಂಗ್ ಟೇಬಲ್‌ಗಳಲ್ಲಿ ಕಾಣುವ ಗುರಿಯನ್ನು ಕೇಂದ್ರ ಸರ್ಕಾರ ಹೊಂದಿದೆ. ಹಸಿರು ಕ್ರಾ

23 Jan 2026 5:42 am
ಅಮೆರಿಕಕ್ಕೆ ‘ಶಾಲ್ ನಲ್ಲಿ ಸುತ್ತಿಕೊಂಡು ಹೊಡೆದ’ ಕೆನಡಾ ಪ್ರಧಾನಿ! ‘ಹೌದೋ ಹುಲಿಯ’ ಅಂತ ಚಪ್ಪಾಳೆ ತಟ್ಟಿದ ಜಗತ್ತು!

ದಾವೋಸ್ ನಲ್ಲಿ ನಡೆದ ವಿಶ್ವ ಆರ್ಥಿಕ ಸಮ್ಮೇಳನದಲ್ಲಿ ಕೆನಡಾ ಪ್ರಧಾನಿ ಮಾರ್ಕ್ ಕ್ಯಾಮೆ ಅಮೆರಿಕದ ಏಕಪಕ್ಷೀಯ ನೀತಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಬದಲಾದ ಜಗತ್ತಿನಲ್ಲಿ ಪರಸ್ಪರ ಸಹಕಾರದಿಂದ ಮುನ್ನಡೆಯಬೇಕು ಎಂದು ಅ

23 Jan 2026 5:00 am
ಕರ್ನಾಟಕದ 2 ಜಿಲ್ಲೆಯಲ್ಲಿ ಖಾಸಗಿ ಕಂಪನಿಯಿಂದ ಬರೋಬ್ಬರಿ 10,500 ಕೋಟಿ ರೂ. ಹೂಡಿಕೆ! ಸರ್ಕಾರ ಜತೆ ಒಪ್ಪಂದ; ಎಲ್ಲೆಲ್ಲಿ?

ವಿಶ್ವ ಆರ್ಥಿಕ ಶೃಂಗಸಭೆಯಲ್ಲಿ ಕರ್ನಾಟಕ ಸರ್ಕಾರವು ಖಾಸಗಿ ಉದ್ಯಮ ಸಂಸ್ಥೆಗಳೊಂದಿಗೆ ಮಹತ್ವದ ಒಪ್ಪಂದಗಳನ್ನು ಮಾಡಿಕೊಂಡಿದೆ. ಉತ್ತರ ಕರ್ನಾಟಕದ ವಿಜಯಪುರ ಮತ್ತು ಬಳ್ಳಾರಿ ಜಿಲ್ಲೆಗಳಲ್ಲಿ 10,500 ಕೋಟಿ ರೂ. ಹೂಡಿಕೆ, ಐನಾಕ್ಸ್‌ ಜ

23 Jan 2026 1:14 am
ದಾವೋಸ್‌ನಲ್ಲಿ ಜಗತ್ತಿನ ಹೂಡಿಕೆದಾರರ ಮನ ಗೆದ್ದ ಭಾರತ - ರೈಲ್ವೆ, ಹಡಗು, ಎಐ, ರೊಬೊಟಿಕ್ಸ್ ನಲ್ಲಿ ಹೂಡಿಕೆಗೆ ಆಹ್ವಾನ

ವಿಶ್ವ ಆರ್ಥಿಕ ವೇದಿಕೆಯಲ್ಲಿ ಭಾರತದ ಅಭಿವೃದ್ಧಿ ಮತ್ತು ಮೂಲಸೌಕರ್ಯಕ್ಕೆ ನೀಡಿದ ಉತ್ತೇಜನ ಜಾಗತಿಕ ಉದ್ಯಮ ನಾಯಕರ ಗಮನ ಸೆಳೆದಿದೆ. ಮೆರ್ಸ್ಕ್, ಹನಿವೆಲ್, ಟೆಮಾಸೆಕ್‌ನಂತಹ ಕಂಪನಿಗಳು ಭಾರತದಲ್ಲಿ ಹೂಡಿಕೆ ಮಾಡಲು ಆಸಕ್ತಿ ತೋರ

23 Jan 2026 12:09 am
ಮೊಟ್ಟೆಗಳಲ್ಲಿ ಸಿಗುವಷ್ಟೇ ಪ್ರೋಟೀನ್ ಅಂಶವಿರುವ ಪಾನೀಯಗಳು

ಮೊಟ್ಟೆಗಳಲ್ಲಿ ಸಿಗುವಷ್ಟೇ ಪ್ರೋಟೀನ್ ಅಂಶವಿರುವ ಪಾನೀಯಗಳು

22 Jan 2026 11:28 pm
ಹೌದು ನಾನು ಡಿಕ್ಟೇಟರ್‌; ಧುರಂಧರ್‌ ಸ್ಟೈಲ್‌ನಲ್ಲಿ ತಾವು ಸರ್ವಾಧಿಕಾರಿ ಎಂದು ಒಪ್ಪಿಕೊಂಡ ಡೊನಾಲ್ಡ್‌ ಟ್ರಂಪ್!

ತನ್ನನ್ನು ತಾನು ಜಗತ್ತಿನ ಅತ್ಯಂತ ಹಳೆಯ ಪ್ರಜಾಪ್ರಭುತ್ವ ರಾಷ್ಟ್ರ ಎಂದು ಕರೆದುಕೊಳ್ಳುವ ಅಮೆರಿಕಕ್ಕೆ, ಸರ್ವಾಧಿಕಾರಿಯೋರ್ವ ಅಧ್ಯಕ್ಷನಾದರೆ ಹೇಗಿರುತ್ತದೆ? ಡೊನಾಲ್ಡ್‌ ಟ್ರಂಪ್‌ ಅವರ ಆಡಳಿತ ಇದ್ದಂಗೆ ಇರುತ್ತದೆ. ಇದು ನಾವ

22 Jan 2026 10:50 pm
ಗುಡ್‌ನ್ಯೂಸ್‌: ಸರ್ಕಾರಿ ಹುದ್ದೆ ನೇಮಕಾತಿ ವಯೋಮಿತಿ ಸಡಿಲಿಕೆ! ರಾಜ್ಯ ಸರ್ಕಾರ ಮಹತ್ವದ ತೀರ್ಮಾನ; ಯಾರಿಗೆಲ್ಲಾ ಅನ್ವಯ?

ರಾಜ್ಯ ಸಿವಿಲ್ ಸೇವಾ ಹುದ್ದೆಗಳ ನೇರ ನೇಮಕಾತಿಯಲ್ಲಿ ಎಲ್ಲಾ ವರ್ಗದ ಅಭ್ಯರ್ಥಿಗಳಿಗೆ 5 ವರ್ಷಗಳ ವಯೋಮಿತಿ ಸಡಿಲಿಕೆ ಮಾಡಲು ಸಚಿವ ಸಂಪುಟ ನಿರ್ಧರಿಸಿದೆ. 2027ರ ಡಿಸೆಂಬರ್ 31ರವರೆಗೆ ಹೊರಡಿಸುವ ಅಧಿಸೂಚನೆಗಳಿಗೆ ಇದು ಅನ್ವಯವಾಗಲಿದ

22 Jan 2026 10:45 pm
ತುಮಕೂರು ಜಿಲ್ಲೆ ಪ್ರತಿಷ್ಠಿತ ಮಠದ ಸ್ವಾಮೀಜಿಗೆ ಬ್ಲ್ಯಾಕ್‌ಮೇಲ್‌ ಮಾಡಿ 4.5 ಸುಲಿಗೆ ಮಾಡಿದ ಯುವತಿ! 1 ಕೋಟಿ ರೂ.ಗೆ ಬೇಡಿಕೆ

ತಿಪಟೂರು ಮಠದ ಸ್ವಾಮೀಜಿಯೊಬ್ಬರನ್ನು ಬೆದರಿಸಿ 4.5 ಲಕ್ಷ ರೂಪಾಯಿ ಸುಲಿಗೆ ಮಾಡಿದ್ದ ಸ್ಫೂರ್ತಿ ಎಂಬುವವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಸ್ವಾಮೀಜಿಯವರ ದೂರಿನ ಮೇರೆಗೆ ತನಿಖೆ ನಡೆಸಿದ ಪೊಲೀಸರು ಚಿಕ್ಕಮಗಳೂರು ಮೂಲದ ಸ

22 Jan 2026 10:09 pm
ಸುಭಾಷ್ ಚಂದ್ರ ಬೋಸ್ ಜನ್ಮದಿನ ವಿಶೇಷ: ರಾಷ್ಟ್ರಪಿತಾಮಹ ಏಕೆ ನೇತಾಜಿಯ ಹೃದಯಾಂತಃಕರಣವನ್ನು ಅರಿಯಲಿಲ್ಲಾ?

ಜನವರಿ 23, 1897 ರಂದು ಜನಿಸಿದ ಸುಭಾಷ್ ಚಂದ್ರ ಬೋಸ್, ಭಾರತದ ಸ್ವಾತಂತ್ರ್ಯ ಸಂಗ್ರಾಮದ ಪ್ರಮುಖ ನಾಯಕರಾಗಿದ್ದರು. ಗಾಂಧೀಜಿಯವರ 'ರಾಷ್ಟ್ರಪಿತಾಮಹ' ಎಂಬ ಗೌರವಕ್ಕೆ ಪಾತ್ರರಾದ ಬೋಸ್, ಸ್ವಾತಂತ್ರ್ಯಕ್ಕಾಗಿ ಸಶಸ್ತ್ರ ಹೋರಾಟವನ್ನೂ ಒಪ

22 Jan 2026 9:56 pm
ಮೋಸದ ಜಾಲಕ್ಕೆ ಸಿಲುಕಿದ ಪಾಕ್ ಕ್ರಿಕೆಟಿಗರು! ಬಾಬರ್ ಅಜಂ, ರಿಜ್ವಾನ್, ಶಾಹೀನ್ ಶಾ ಸೇರಿ ಹಲವರಿಗೆ ಲಕ್ಷಗಟ್ಟಲೆ ನಾಮ?

ಬಾಬರ್ ಅಜಂ, ಮೊಹಮ್ಮದ್ ರಿಜ್ವಾನ್, ಶಾಹೀನ್ ಶಾ ಅಫ್ರಿದಿ ಸೇರಿದಂತೆ ಹಲವು ಪಾಕಿಸ್ತಾನಿ ಕ್ರಿಕೆಟಿಗರು ದೊಡ್ಡ ಮೊತ್ತದ ಹಣ ಕಳೆದುಕೊಂಡಿದ್ದಾರೆ. ಇವರು ಒಬ್ಬ ಉದ್ಯಮಿಯ ಪಾಂಜಿ ಸ್ಕೀಮ್‌ಗೆ ಬಲಿಯಾಗಿದ್ದಾರೆ. ಉದ್ಯಮಿ ಹಣ ಹಿಂದಿರ

22 Jan 2026 9:48 pm
ಐಸಿಸಿ ಸೂಚನೆಗೂ ಕ್ಯಾರೇ ಎನ್ನದ ಬಾಂಗ್ಲಾದೇಶ ಈಗ`ಹಿಟ್ ವಿಕೆಟ್'! ಟಿ20 ವಿಶ್ವಕಪ್ ಟೂರ್ನಿಗೇ ಬಾಯ್ಕಾಟ್!

ICC Vs BCB- ಕೊನೆಗೂ ತನ್ನ ಹಠಕ್ಕೆ ಬಿದ್ದಿರುವ ಬಾಂಗ್ಲಾದೇಶ ಇದೀಗ ಐಸಿಸಿಯ ಮಾತಿಗೂ ಕ್ಯಾರೇ ಅನ್ನದೆ ಟಿ20 ವಿಶ್ವಕಪ್ ಅನ್ನು ಬಹಿಷ್ಕರಿಸಿದೆ. ವಿಶ್ವಕಪ್ ಆಡುತ್ತೇವೆ, ಆದರೆ ಭಾರತದಲ್ಲಿ ಮಾತ್ರ ಅಲ್ಲ ಎಂಬ ತನ್ನ ನಿಲುವಿಗೆ ಬದ್ಧವಾಗಿರ

22 Jan 2026 9:02 pm
ಉಕ್ರೇನ್- ರಷ್ಯಾ ಯುದ್ಧ ನಿಲ್ಲಿಸಲು ಹೊಸ ಪ್ರಯತ್ನಕ್ಕೆ ಮುಂದಾದ ಟ್ರಂಪ್- ಜ. 22ರಂದೇ ಇಬ್ಬರು ಪ್ರತಿನಿಧಿಗಳು ರಷ್ಯಾಕ್ಕೆ

ದಾವೋಸ್‌ನಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರೊಂದಿಗೆ ಯುದ್ಧ ನಿಲ್ಲಿಸುವ ಬಗ್ಗೆ ಮಹತ್ವದ ಮಾತುಕತೆ ನಡೆಸಿದರು. ಈ ಸಭೆ ಸುಮಾರು ಒಂದು ಗಂಟೆ ಕಾಲ ನಡೆಯಿತು. ಇದೇ ವೇಳೆ,

22 Jan 2026 8:51 pm
Explained: ರಾಜ್ಯಪಾಲರಿಗೆ ಸ್ವಾಗತದಿಂದ ಧಿಕ್ಕಾರ ಘೋಷಣೆವರೆಗೆ, ಜಂಟಿ ಅಧಿವೇಶನದ ಮೊದಲ ದಿನವೇ ಸಂಘರ್ಷ; ಮರೆತಿದ್ಯಾರು ಆದರ್ಶ?

ಕರ್ನಾಟಕದ ರಾಜಕೀಯ ಇತಿಹಾಸ ಕಂಡು ಕೇಳರಿಯದ ವಿದ್ಯಮಾನಕ್ಕೆ ಇಂದು (ಜ. 22-ಗುರುವಾರ) ಸಾಕ್ಷಿಯಾಗಿದೆ. ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌ ಅವರು ರಾಜ್‌ ಸರ್ಕಾರ ಸಿದ್ಧಪಡಿಸಿದ್ದ ಭಾಷಣವನ್ನು ಓದಲು ನಿರಾಕರಿಸಿದ್ದು, ಪೂರ್ತಿ ಭ

22 Jan 2026 8:03 pm
ಮುಂಬೈ ಮೇಯರ್ ಚುನಾವಣೆಗೆ ಭಾರೀ ಟ್ವಿಸ್ಟ್‌, ಬಿಎಂಸಿ ಮೀಸಲಾತಿಗೆ ಶಿವಸೇನೆ ಉದ್ಧವ್ ಬಣ ಕಿಡಿ

ಮಹಾರಾಷ್ಟ್ರದ ನಗರಾಭಿವೃದ್ಧಿ ಇಲಾಖೆಯು ಗುರುವಾರ ನಡೆಸಿದ ಲಾಟರಿ ಪ್ರಕ್ರಿಯೆಯಲ್ಲಿ ಬೃಹನ್ಮುಂಬೈ ಮಹಾನಗರ ಪಾಲಿಕೆಯ (ಬಿಎಂಸಿ) ಮೇಯರ್ ಸ್ಥಾನವನ್ನು 'ಸಾಮಾನ್ಯ ಮಹಿಳೆ' ವರ್ಗಕ್ಕೆ ಮೀಸಲಿರಿಸಲಾಗಿದೆ. ಇದರೊಂದಿಗೆ ಮುಂಬೈಗೆ ಮಹ

22 Jan 2026 7:13 pm
ಅಪರೂಪದ ಪಾಲಪೂವನ್ ಆಮೆ ಮೊಟ್ಟೆಗಳು ಪತ್ತೆ - 37 ಮೊಟ್ಟೆಗಳಿಗೆ ಅರಣ್ಯ ಇಲಾಖೆ ರಕ್ಷಣೆ

ಕಾಸರಗೋಡಿನ ಕುಂಡಂಗುಯಿ ಚೊಟ್ಟದ ಪಯಸ್ವಿನಿ ಹೊಳೆತೀರದಲ್ಲಿ ಅಳಿವಿನಂಚಿನಲ್ಲಿರುವ ಬೃಹತ್ ಪಾಲಪೂವನ್‌ ಆಮೆಯ 37 ಮೊಟ್ಟೆಗಳು ಪತ್ತೆಯಾಗಿವೆ. ಸ್ಥಳೀಯರ ಸಹಕಾರದೊಂದಿಗೆ ಅರಣ್ಯ ಇಲಾಖೆ ಮೊಟ್ಟೆಗಳನ್ನು ಸುರಕ್ಷಿತವಾಗಿ ಸಂರಕ್ಷಿ

22 Jan 2026 7:05 pm
ಮಾಂಸಾಹಾರ ತಿಂದ್ರೆ ಮಾತ್ರ ಶಕ್ತಿ ಬರೋದಾ? ಭಾವನೆ ಹಂಚಿಕೊಳ್ಳೋದ್ರ ಪ್ರಯೋಜನವೇನು? Dr Sandeep Benkal

ಮಾಂಸಾಹಾರ ತಿಂದ್ರೆ ಮಾತ್ರ ಶಕ್ತಿ ಬರೋದಾ? ಭಾವನೆ ಹಂಚಿಕೊಳ್ಳೋದ್ರ ಪ್ರಯೋಜನವೇನು? Dr Sandeep Benkal

22 Jan 2026 6:36 pm
ಚಿನ್ನ, ಬೆಳ್ಳಿ ದರದಲ್ಲಿ ದಿಢೀರ್‌ ಕುಸಿತ, ನೆಲಕಚ್ಚಿದ ಬೆಳ್ಳಿ ಇಟಿಎಫ್‌; ಹೂಡಿಕೆದಾರರು ಈಗ ಏನು ಮಾಡಬೇಕು?

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಗ್ರೀನ್‌ಲ್ಯಾಂಡ್ ವಿಚಾರವಾಗಿ ಫೆಬ್ರವರಿ 1ರಿಂದ ಜಾರಿಯಾಗಬೇಕಿದ್ದ ಸುಂಕಗಳನ್ನು ರದ್ದುಗೊಳಿಸುವುದಾಗಿ ಮತ್ತು ಮಿಲಿಟರಿ ಬಲಪ್ರಯೋಗ ಮಾಡುವುದಿಲ್ಲ ಎಂದು ಘೋಷಿಸಿದ್ದಾರೆ. ಈ ಬೆಳ

22 Jan 2026 6:27 pm
ದಾವೋಸ್‌ನಲ್ಲಿ ಅಸ್ತಿತ್ವಕ್ಕೆ ಬಂದ ಗಾಜಾ ಶಾಂತಿ ಮಂಡಳಿ; ಪಾಕಿಸ್ತಾನ ಇದೆ ಎಂದ ಮೇಲೆ ನಗುವುದೋ ಅಳುವುದೋ ನೀವೇ ಹೇಳಿ!

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಮಹತ್ವಾಕಾಂಕ್ಷಿ ಗಾಜಾ ಶಾಂತಿ ಮಂಡಳಿ ಅಧಿಕೃತವಾಗಿ ಅಸ್ತಿತ್ವಕ್ಕೆ ಬಂದಿದೆ. ದಾವೋಸ್‌ನಲ್ಲಿ ನಡೆಯುತ್ತಿರುವ ವಿಶ್ವ ಆರ್ಥಿಕ ವೇದಿಕೆ ಶೃಂಗಸಭೆಯಲ್ಲಿ ಈ ಶಾಂತಿ ಮಂಡಳಿಯ ಸನ್ನದು ಪ

22 Jan 2026 6:15 pm
ರಾಜ್ಯಪಾಲರಿಗೆ ಅವಾಜ್ ಹಾಕಿದ 'ಆ ದಿನಗಳು' ರೌಡಿ ಬಿಕೆ ಹರಿಪ್ರಸಾದ್ ಎಂದ ಬಿಜೆಪಿ! ಕಾಂಗ್ರೆಸ್‌ ನಾಯಕನ ವರ್ತನೆಗೆ ಖಂಡನೆ

ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ವಿಧಾನಸಭೆ ಜಂಟಿ ಅಧಿವೇಶನದಲ್ಲಿ ಭಾಷಣ ಓದಲು ನಿರಾಕರಿಸಿ ಹೊರಟ ಘಟನೆಗೆ ಸಂಬಂಧಿಸಿದಂತೆ, ವಿಧಾನ ಪರಿಷತ್ ಸದಸ್ಯ ಬಿಕೆ ಹರಿಪ್ರಸಾದ್ ಅವರ ವರ್ತನೆಯನ್ನು ಬಿಜೆಪಿ ತೀವ್ರವಾಗಿ ಖಂಡಿಸಿದ

22 Jan 2026 5:47 pm
RCB ಕಪ್ ಗೆದ್ದಿದ್ದರ ಬಗ್ಗೆ ಈಗ ಧೋನಿ ಹೇಳಿದ್ದೇನು? ಫ್ಯಾನ್ಸ್ ಕ್ರೇಝ್ ಬಗ್ಗೆ ಅಂತೂ CSK ಸ್ಟಾರ್ ಅಚ್ಚರಿಯ ಮಾತು!

MS Dhoni On RCB- ಕಳೆದ ವರ್ಷ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಐಪಿಎಲ್ ಗೆದ್ದಾಗ ವಿಶ್ವದ ಮೂಲೆಮೂಲೆಯಿಂದ ಅಭಿನಂದನೆಗಳ ಮಹಾಪೂರವೇ ಹರಿದು ಬಂದಿತ್ತು. ಆದರೆ ಕ್ಯಾಪ್ಟನ್ ಕೂಲ್ ಎಂಎಸ್ ಧೋನಿ ಏನು ಹೇಳಿದ್ದರು ಎಂದು ಯಾರಿಗೂ ನೆನಪಿಲ್ಲ.

22 Jan 2026 5:43 pm
ಕಾರ್ಮಿಕರ ಪಿಂಚಣಿ ಯೋಜನೆ: ಕಟ್ಟಡ ಕಾರ್ಮಿಕರಿಗೆ ಮಾಸಿಕ 3,000 ರೂ. ಪಿಂಚಣಿ ಹಾಗೂ ವಿವಿಧ ಸೌಲಭ್ಯಗಳು! ನೋಂದಣಿ ಹೇಗೆ?

ಕರ್ನಾಟಕ ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿ ವೃದ್ಧಾಪ್ಯ, ಮರಣಾ ನಂತರ ಕುಟುಂಬಕ್ಕೆ ಆಸರೆಯಾಗುವ ಪಿಂಚಣಿ ಯೋಜನೆಗಳನ್ನು ನೀಡುತ್ತಿದೆ. 60 ವರ್ಷ ತುಂಬಿದವರಿಗೆ ಮಾಸಿಕ 3000 ರೂ. ಪಿಂಚಣಿ, ಅಂಗವಿಕಲರಿಗೆ 2000 ರೂ. ಹಾಗೂ ಮರಣಾ ನಂತರ ಕುಟುಂಬ

22 Jan 2026 5:41 pm
ಲಕ್ಕುಂಡಿಗೆ ರಿಯಲ್ ಎಸ್ಟೇಟ್ ಕುಳಗಳ ದೌಡು - ಕೋಟಿ ರೂ. ದಾಟಿದ ಭೂಮಿ ಬೆಲೆ

ಗದಗ ಜಿಲ್ಲೆಯ ಲಕ್ಕುಂಡಿ ಗ್ರಾಮದಲ್ಲಿ ಚಿನ್ನ ಮತ್ತು ಐತಿಹಾಸಿಕ ಕಲಾಕೃತಿಗಳು ಪತ್ತೆಯಾದ ನಂತರ ರಿಯಲ್ ಎಸ್ಟೇಟ್ ಉದ್ಯಮಿಗಳು ಆಸಕ್ತಿ ತೋರಿದ್ದಾರೆ. ಇದರಿಂದಾಗಿ ಗ್ರಾಮದಲ್ಲಿ ಭೂಮಿಯ ಬೆಲೆ ಗಗನಕ್ಕೇರಿದ್ದು, ಒಂದು ಎಕರೆ ಭೂಮಿ

22 Jan 2026 5:32 pm