SENSEX
NIFTY
GOLD
USD/INR

Weather

24    C

ಡಿಜಿಟಲ್ ಸುದ್ದಿ ಮೂಲಗಳು

... ...View News by News Source
ಬಳ್ಳಾರಿ ಎಸ್​ಪಿಗೆ ಬಿಗ್ ಶಾಕ್, ಅಧಿಕಾರ ಸ್ವೀಕರಿಸಿದ 24 ಗಂಟೆಗಳಲ್ಲಿಯೇ ಅಮಾನತುಗೊಳಿಸಿದ ಸರ್ಕಾರ!

ಬಳ್ಳಾರಿಯ ಎಸ್​ಪಿ ವೃತ್ತದಲ್ಲಿ ವಾಲ್ಮೀಕಿ ಪ್ರತಿಮೆ ಅನಾವರಣದ ವೇಳೆ ನಡೆದ ಕಲ್ಲು ತೂರಾಟ ಹಾಗೂ ಗಲಭೆಯನ್ನು ನಿಯಂತ್ರಿಸಲು ವಿಫಲರಾದ ಹಿನ್ನೆಲೆಯಲ್ಲಿ, ಬಳ್ಳಾರಿ ಎಸ್​ಪಿ ಪವನ್ ನೆಜ್ಜೂರ್ ಅವರನ್ನು ರಾಜ್ಯ ಸರ್ಕಾರ ಅಮಾನತುಗೊ

2 Jan 2026 8:03 pm
ʻಬೆಂಗಳೂರು- ಕಣ್ಣೂರು ಎಕ್ಸ್‌ಪ್ರೆಸ್‌ ರೈಲಿಗೆ ರಾಣಿ ಅಬ್ಬಕ್ಕ ಹೆಸರಿಡಿʼ: ಸ್ಪೀಕರ್‌ ಖಾದರ್‌ಗೆ ಮನವಿ

ಬೆಂಗಳೂರು-ಕಣ್ಣೂರು ಎಕ್ಸ್‌ಪ್ರೆಸ್‌ ರೈಲಿಗೆ ರಾಣಿ ಅಬ್ಬಕ್ಕ ಎಕ್ಸ್‌ಪ್ರೆಸ್‌ ಎಂದು ಹೆಸರಿಡುವಂತೆ ಬೇಡಿಕೆಯೊಂದು ಕೇಳಿಬಂದಿದೆ. ಪಶ್ಚಿಮ ಕರಾವಳಿ ರೈಲ್ವೆ ಯಾತ್ರಿ ಅಭಿವೃದ್ಧಿ ಸಮಿತಿಯು ಈ ಸಂಬಂಧ ವಿಧಾನಸಭೆ ಸ್ಪೀಕರ್‌ ಯು.ಟ

2 Jan 2026 7:51 pm
ಚಿನ್ನಸ್ವಾಮಿ ದುರಂತ ಕಾರಣಕ್ಕಾಗಿ ಕ್ರಿಕೆಟ್ ಪಂದ್ಯಾಟ ನಿಲ್ಲಿಸೋದು ಸರಿಯಲ್ಲ: ಅನಿಲ್ ಕುಂಬ್ಳೆ ವಾದ

ಆರ್‌ಸಿಬಿ ವಿಜಯೋತ್ಸವದ ವೇಳೆ ನಡೆದ ಕಾಲ್ತುಳಿತ ದುರಂತದ ಕಾರಣಕ್ಕೆ ಕ್ರಿಕೆಟ್ ಪಂದ್ಯಗಳನ್ನು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಿಲ್ಲಿಸುವುದು ಸರಿಯಲ್ಲ ಎಂದು ಮಾಜಿ ಕ್ರಿಕೆಟ್ ಆಟಗಾರ ಅನಿಲ್ ಕುಂಬ್ಳೆ ಹೇಳಿದ್ದಾರೆ. ದುರಂ

2 Jan 2026 7:38 pm
ವಾಲ್ಮೀಕಿ ಪ್ರತಿಮೆ ಅನಾವರಣ ತಾತ್ಕಾಲಿಕ ಮುಂದೂಡಿಕೆ, ಜನಾರ್ದನ ರೆಡ್ಡಿ ವಿರುದ್ಧ ನಾಗೇಂದ್ರ ಕಿಡಿ

ಬಳ್ಳಾರಿಯಲ್ಲಿ ಜನವರಿ 3ರಂದು ನಡೆಯಬೇಕಿದ್ದ ಪ್ರತಿಮೆ ಅನಾವರಣ ಕಾರ್ಯಕ್ರಮವನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ ಎಂದು ಮಾಜಿ ಸಚಿವ ಬಿ ನಾಗೇಂದ್ರ ಘೋಷಿಸಿದ್ದಾರೆ. ಇದೇ ವೇಳೆ, ಶಾಸಕ ಜನಾರ್ದನ ರೆಡ್ಡಿ ವಿರುದ್ಧ ತೀವ್ರ ವಾಗ್

2 Jan 2026 7:20 pm
Health tips: ಹೊಸವರ್ಷದ ಹೆಲ್ತ್‌ ರೆಸೊಲ್ಯೂಷನ್‌ ಯಾವುದೆಲ್ಲ? ಆರೋಗ್ಯ ಸಲಹೆ| Dr. Himaaldev G J

Health tips: ಹೊಸವರ್ಷದ ಹೆಲ್ತ್‌ ರೆಸೊಲ್ಯೂಷನ್‌ ಯಾವುದೆಲ್ಲ? ಆರೋಗ್ಯ ಸಲಹೆ| Dr. Himaaldev G J

2 Jan 2026 7:00 pm
`ತಲೆನೋವು ರಜೆ ಕೊಡಿ ಎಂದಿದ್ದಕ್ಕೆ ಲೈವ್‌ ಲೊಕೇಶನ್‌ ಕೇಳಿದ ಬಾಸ್';‌ ‌ ಉದ್ಯೋಗಿಯೊಬ್ಬರ ಪೋಸ್ಟ್‌ ವೈರಲ್

ಉದ್ಯೋಗಿಯೊಬ್ಬರು ರೆಡ್ಡಿಟ್‌ನಲ್ಲಿ ಹಂಚಿಕೊಂಡಿರುವ ಪೋಸ್ಟ್‌ವೊಂದು ವೈರಲ್‌ ಆಗಿದೆ. ತಲೆನೋವಿನ ಕಾರಣಕ್ಕೆ ರಜೆ ಕೇಳಿದ ಉದ್ಯೋಗಿಯೊಬ್ಬರಿಗೆ, ಅವರ ಬಾಸ್ ನಿಮ್ಮ ಲೈವ್ ಲೊಕೇಶನ್ ಶೇರ್ ಮಾಡಿ ಎಂದು ಪಟ್ಟು ಹಿಡಿದ ಘಟನೆ ರೆಡ್ಡಿ

2 Jan 2026 6:56 pm
‘ಥೇಟ್ ಅಪ್ಪನಂತೆಯೇ ಬ್ಯಾಟಿಂಗ್ ಮಾಡ್ತೀಯ, ಆ ಕಡೆಗೇ ಹೆಚ್ಚು ಫೋಕಸ್ ಮಾಡು’ - ಅರ್ಜುನ್ ತೆಂಡೂಲ್ಕರ್ ಗೆ ಹೀಗೆ ಹೇಳಿದ್ಯಾರು?

ಮಾಜಿ ಕ್ರಿಕೆಟಿಗ ಯೋಗ್ರಾಜ್ ಸಿಂಗ್ ಅವರು ಅರ್ಜುನ್ ತೆಂಡೂಲ್ಕರ್ ಅವರ ಬ್ಯಾಟಿಂಗ್ ಸಾಮರ್ಥ್ಯವನ್ನು ಶ್ಲಾಘಿಸಿದ್ದಾರೆ. ಅರ್ಜುನ್ ಸಚಿನ್ ತೆಂಡೂಲ್ಕರ್ ಅವರಂತೆಯೇ ಬ್ಯಾಟ್ ಮಾಡುತ್ತಿದ್ದು, ಕೋಚ್‌ಗಳು ಆತನ ಬ್ಯಾಟಿಂಗ್ ಕಡೆಗೆ

2 Jan 2026 5:51 pm
Bescom Power Cut:‌ ಬೆಂಗಳೂರಿನಲ್ಲಿ 17 ದಿನ ವಿದ್ಯುತ್‌ ವ್ಯತ್ಯಯ: ಎಂದಿನಿಂದ ಮತ್ತು ಎಲ್ಲೆಲ್ಲಿ?

ಬೆಂಗಳೂರಿನಲ್ಲಿ 17 ದಿನಗಳ ಕಾಲ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಕೆಪಿಟಿಸಿಎಲ್‌ ತುರ್ತು ನಿರ್ವಹಣಾ ಕಾಮಗಾರಿ ಕೈಗೊಂಡಿರುವುದರಿಂದ ನಗರದ ಹಲವು ಪ್ರದೇಶಗಳಲ್ಲಿ ವಿದ್ಯುತ್ ಸಂಪರ್ಕ ಇರುವುದಿಲ್ಲ. ಜನವರಿ 3 ರಿಂದ 19 ರವರೆಗೆ ಮತ್

2 Jan 2026 5:36 pm
ʻಕ್ಯಾಪ್ಟನ್‌ ಆಗೋ ತಾಕತ್ತು ಇದ್ಯಾʼ ಅಶ್ವಿನಿಗೆ ಗಿಲ್ಲಿ ಟಾಂಗ್!

ʻಕ್ಯಾಪ್ಟನ್‌ ಆಗೋ ತಾಕತ್ತು ಇದ್ಯಾʼ ಅಶ್ವಿನಿಗೆ ಗಿಲ್ಲಿ ಟಾಂಗ್!

2 Jan 2026 5:31 pm
ಫೆ.1 ಭಾನುವಾರವೇ ಕೇಂದ್ರ ಬಜೆಟ್‌ ಮಂಡನೆ ಸಾಧ್ಯತೆ, ನಿರ್ಮಲಾ ಹೆಸರಿಗೆ ಸೇರಲಿದೆ ಮತ್ತೊಂದು ಐತಿಹಾಸಿಕ ದಾಖಲೆ!

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 2026ರ ಫೆಬ್ರವರಿ 1, ಭಾನುವಾರದಂದು ಕೇಂದ್ರ ಬಜೆಟ್ ಮಂಡಿಸುವ ನಿರೀಕ್ಷೆಯಿದೆ. ಈ ಬಜೆಟ್ ಮಂಡನೆಯೊಂದಿಗೆ, ಸೀತಾರಾಮನ್ ಅವರು ಸತತ 9ನೇ ಬಾರಿಗೆ ಬಜೆಟ್ ಮಂಡಿಸಿದ ಭಾರತದ ಮೊದಲ ಹಣಕಾಸ

2 Jan 2026 5:23 pm
ಬಳ್ಳಾರಿ ಫೈರಿಂಗ್: ಕಾಂಗ್ರೆಸ್ ವಿರುದ್ಧ ಮುಗಿಬಿದ್ದ ಕಮಲ ಪಡೆ, ಪ್ರತ್ಯೇಕ ತನಿಖೆಗೆ ನೀಡುತ್ತಾ ಸರ್ಕಾರ?

ಬಳ್ಳಾರಿಯಲ್ಲಿ ಬ್ಯಾನರ್ ವಿಚಾರವಾಗಿ ಕಾಂಗ್ರೆಸ್ ಶಾಸಕ ನಾರಾ ಭರತ್ ರೆಡ್ಡಿ ಹಾಗೂ ಬಿಜೆಪಿ ಶಾಸಕ ಜನಾರ್ದನ ರೆಡ್ಡಿ ನಡುವಿನ ಗಲಾಟೆಯಲ್ಲಿ ಖಾಸಗಿ ಗನ್ ಮ್ಯಾನ್ ಫೈರಿಂಗ್ ನಲ್ಲಿ ಕಾಂಗ್ರೆಸ್ ಕಾರ್ಯಕರ್ತ ಸಾವನ್ನಪ್ಪಿದ್ದಾರೆ.

2 Jan 2026 4:58 pm
ಪೈರಸಿ ಮಾಡೋರಿಗೆ ಖಡಕ್‌ ಆಗಿ ಉತ್ತರ ಕೊಟ್ಟ ʻ45’ ನಿರ್ದೇಶಕ ಅರ್ಜುನ್‌ ಜನ್ಯ!

ಪೈರಸಿ ಮಾಡೋರಿಗೆ ಖಡಕ್‌ ಆಗಿ ಉತ್ತರ ಕೊಟ್ಟ ʻ45’ ನಿರ್ದೇಶಕ ಅರ್ಜುನ್‌ ಜನ್ಯ!

2 Jan 2026 4:54 pm
ಕೆ-ಪಾಪ್‌ ಪ್ರಿಯರಿಗೆ ಮ್ಯೂಸಿಕಲ್‌ ಮಂಥ್ ಆಗಲಿದೆ ಜನವರಿ: ಯಾವೆಲ್ಲಾ ದಿನಾಂಕದಂದು, ಯಾವ ತಂಡದ ಆಲ್ಬಂ ರಿಲೀಸ್‌ ಗೊತ್ತಾ?

2026ರ ಜನವರಿಯು ಕೆ-ಪಾಪ್ ಪ್ರಿಯರಿಗೆ ಸಂಗೀತದ ಹಬ್ಬವಾಗಿದ್ದು, Apink, EXO, ENHYPEN, CHUU, JOOHONEY ಸೇರಿದಂತೆ ಅನೇಕ ಕಲಾವಿದರು ತಮ್ಮ ಹೊಸ ಆಲ್ಬಂಗಳನ್ನು ಬಿಡುಗಡೆ ಮಾಡುತ್ತಿದ್ದಾರೆ. ಈ ತಿಂಗಳು ಸಾಲು ಸಾಲು ಆಲ್ಬಂ ರಿಲೀಸ್‌ಗಳೊಂದಿಗೆ ಕೆ-ಪಾಪ್ ಅಭಿಮ

2 Jan 2026 4:47 pm
ನೇರ 4ನೇ ಸ್ಲಿಪ್ ಗೆ ಹೋದ ಜೇಸನ್ ಹೋಲ್ಡರ್ ಎಸೆತ; ವೈರಲ್ ವಿಡಿಯೋ ನೋಡ್ತಿದ್ರೆ ಮಜಾವೋ ಮಜಾ!

Jason Holders No Ball In IL20- ಇತ್ತೀಚೆಗೆ ನಡೆದ ಐಎಲ್ ಟಿ20 ಪಂದ್ಯದಲ್ಲಿ ವೆಸ್ಟ್ ಇಂಡೀಸ್ ನ ಜೇಸನ್ ಹೋಲ್ಡರ್ ಎಸೆದ ಒಂದು ಅಸಾಮಾನ್ಯ ವೈಡ್ ಎಸೆತ ಇದೀಗ ಎಲ್ಲರ ಗಮನ ಸೆಳೆದಿದೆ. ಚೆಂಡು ಬ್ಯಾಟ್ಸ್‌ಮನ್ ಮತ್ತು ಸ್ಲಿಪ್ ಫೀಲ್ಡರ್‌ಗಳನ್ನು ದಾಟಿ ನೇರ

2 Jan 2026 4:13 pm
ತಾಯ್ತನದ ಸಂಭ್ರಮದಲ್ಲಿ ಮಾನಸಾ ಮನೋಹರ್

ತಾಯ್ತನದ ಸಂಭ್ರಮದಲ್ಲಿ ಮಾನಸಾ ಮನೋಹರ್

2 Jan 2026 4:13 pm
ಮಧ್ಯಪ್ರದೇಶದಲ್ಲಿ ಕಲುಷಿತ ಆಹಾರ ಸೇವಿಸಿ 200ಕ್ಕೂ ಹೆಚ್ಚು ಗಿಳಿಗಳ ದಾರುಣ ಸಾವು

ಮಧ್ಯಪ್ರದೇಶದ ಖರ್ಗೋನ್ ಜಿಲ್ಲೆಯ ಬಡ್ವಾಹ್ ಪ್ರದೇಶದ ನರ್ಮದಾ ನದಿ ತೀರದಲ್ಲಿ ಕಳೆದ ನಾಲ್ಕು ದಿನಗಳಲ್ಲಿ ಕನಿಷ್ಠ 200 ಗಿಳಿಗಳು ಸಾವನ್ನಪ್ಪಿವೆ ಎನ್ನುವುದಾಗಿ ವರದಿಯಾಗಿದೆ. ಆರಂಭದಲ್ಲಿ ಇದು ಬರ್ಡ್ ಫ್ಲೂ ಎಂಬುದಾಗಿ ಆತಂಕ ವ್ಯ

2 Jan 2026 4:04 pm
ಕೋಲ್ ಇಂಡಿಯಾ ಹರಾಜಿನಲ್ಲಿ ವಿದೇಶಿ ಕಂಪನಿಗಳಿಗೆ ‘ರೆಡ್ ಕಾರ್ಪೆಟ್’, ಘೋಷಣೆ ಬೆನ್ನಲ್ಲೇ ಷೇರು ಭರ್ಜರಿ ಏರಿಕೆ

ಕೋಲ್ ಇಂಡಿಯಾ ಲಿಮಿಟೆಡ್ (ಸಿಐಎಲ್) ತನ್ನ ಇತಿಹಾಸದಲ್ಲೇ ಮೊದಲ ಬಾರಿಗೆ ನೆರೆಯ ರಾಷ್ಟ್ರಗಳಾದ ಬಾಂಗ್ಲಾದೇಶ, ಭೂತಾನ್ ಮತ್ತು ನೇಪಾಳದ ಕಲ್ಲಿದ್ದಲು ಗ್ರಾಹಕರಿಗೆ ತನ್ನ ಇ-ಹರಾಜು ಪ್ರಕ್ರಿಯೆಯಲ್ಲಿ ನೇರವಾಗಿ ಭಾಗವಹಿಸಲು ಅನುಮತಿ

2 Jan 2026 4:03 pm
ಬಲೂಚಿಸ್ತಾನದಲ್ಲಿ ಚೀನಾ ಸೇನೆ ನಿಯೋಜನೆ ಸಾಧ್ಯತೆ: ಭಾರತ–ಬಲೂಚ್‌ಗೆ ಅಪಾಯ, ಜೈಶಂಕರ್‌ಗೆ ಬಲೂಚ್ ನಾಯಕನ ಬಹಿರಂಗ ಪತ್ರ

ಬಲೂಚ್ ನಾಯಕ ಮೀರ್ ಯಾರ್ ಬಲೂಚ್ ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರಿಗೆ ಬಹಿರಂಗ ಪತ್ರ ಬರೆದಿದ್ದಾರೆ. ಬಲೂಚಿಸ್ತಾನದ ರಕ್ಷಣೆ ಮತ್ತು ಸ್ವಾತಂತ್ರ್ಯ ಪಡೆಗಳು ನಿರ್ಲಕ್ಷಿಸಲ್ಪಟ್ಟರೆ ಚೀನಾ ತನ್ನ ಸೇನೆಯನ್ನು ನಿಯೋಜಿಸಬ

2 Jan 2026 3:17 pm
`ಹೀಗಾದ್ರೆ ಟಿ20 ವಿಶ್ವಕಪ್ ಯಾರೂ ನೋಡೊಲ್ಲ!': ಐಸಿಸಿಗೆ ಆರ್ ಅಶ್ವಿನ್ ಅಚ್ಚರಿಯ ಎಚ್ಚರಿಕೆ ನೀಡಿದ್ಯಾಕೆ?

Ravichandran Ashwin On ICC Events- ವಿಶ್ವ ಕ್ರಿಕೆಟ್‌ನಲ್ಲಿ ಐಸಿಸಿ ಟೂರ್ನಿಗಳ ಸಂಖ್ಯೆ ಹೆಚ್ಚಾಗುತ್ತಿರುವುದು ಪ್ರೇಕ್ಷಕರ ಆಸಕ್ತಿಯನ್ನು ಕಡಿಮೆ ಮಾಡುತ್ತಿದೆ ಎಂದು ಮಾಜಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅಭಿಪ್ರಾಯಪಟ್ಟಿದ್ದಾರ. ತಂಡಗಳ ಸ

2 Jan 2026 3:10 pm
‌ನಟ ದರ್ಶನ್‌ ಪತ್ನಿ ವಿಜಯಲಕ್ಷ್ಮಿಗೆ ಅಶ್ಲೀಲ ಕಾಮೆಂಟ್‌; ಆಟೋ ಡ್ರೈವರ್‌, ಇಂಜಿನಿಯರ್‌ ಅರೆಸ್ಟ್

ನಟ ದರ್ಶನ್‌ ಪತ್ನಿ ವಿಜಯ ಲಕ್ಷ್ಮಿ ಅವರಿಗೆ ಸೋಶಿಯಲ್‌ ಮೀಡಿಯಾದಲ್ಲಿ ಅಶ್ಲೀಲ ಕಾಮೆಂಟ್‌ಮಾಡಿದವರ ವಿರುದ್ಧ ದೂರು ನೀಡಲಾಗಿತ್ತು. ಆ ಬಗ್ಗೆ ಅವರು ಸೈಬರ್‌ ಕ್ರೈಂ ಪೊಲೀಸರಿಗೆ ದೂರು ನೀಡಿದ್ದರು. ಅದಾಗಿ ಕೆಲ ದಿನದ ನಂತರ ವಿಜಯಲ

2 Jan 2026 3:00 pm
ಕೆಟ್ಟ ನೆರೆಹೊರೆ ಹೊಂದಿರುವುದು ನಮ್ಮ ದುರದೃಷ್ಟ; ಭಾರತ ಪ್ರತಿಕ್ರಿಯೆಯ ಹಕ್ಕು ಕಾಯ್ದಿರಿಸಿದೆ ಎಂದ ಜೈಶಂಕರ್‌!

ನೆರೆ ರಾಷ್ಟ್ರ ಪಾಕಿಸ್ತಾನವನ್ನು ಕೆಟ್ಟ ನೆರೆಹೊರೆ ಎಂದು ಕರೆದಿರುವ ಭಾರತದ ವಿದೇಶಾಂಗ ಸಚಿವಾಲಯ ಡಾ.ಎಸ್.‌ ಜೈಶಂಕರ್‌, ಪಾಕಿಸ್ತಾನದ ಭಯೋತ್ಪಾದಕ ಕುತಂತ್ರಗಳಿಗೆ ತಕ್ಕ ಪ್ರತಿಕ್ರಿಯೆ ನೀಡುವ ಹಕ್ಕನ್ನು ಭಾರತ ಕಾಯ್ದಿರಿಸಿದೆ

2 Jan 2026 2:27 pm
ಬಳ್ಳಾರಿಯಲ್ಲಿ ರೆಡ್ಡಿಗಳ ಕದನ : ಪ್ರತಿಷ್ಠೆಯ ರಾಜಕೀಯ ಘರ್ಷಣೆಗೆ ಇದೇ 2 ಕಾರಣಗಳು?

Ballari Reddy's Clash : ಬಳ್ಳಾರಿಯಲ್ಲಿ ಹೊಸವರ್ಷದ ದಿನದಂದು ನಡೆದ ಘರ್ಷಣೆಯ ಹಿಂದೆ ಎರಡು ಕಾರಣಗಳಿವೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿವೈ ವಿಜಯೇಂದ್ರ ಅಭಿಪ್ರಾಯ ಪಟ್ಟಿದ್ದಾರೆ. ಈ ಘರ್ಷಣೆಯಲ್ಲಿ ಒಬ್ಬರು ಕಾಂಗ್ರೆಸ್ ಕಾರ್ಯಕರ್ತರ

2 Jan 2026 1:51 pm
`ಪಾಕ್ ಮೂಲದವ ಆಸೀಸ್ ಪರ ಆಡಲಸಾಧ್ಯ ಎಂದಿದ್ರು!': ನಿವೃತ್ತಿ ಹೊಸ್ತಿಲಲ್ಲಿ ಉಸ್ಮಾನ್ ಖವಾಜಾ ಮಾರ್ಮಿಕ ಮಾತು!

Usman Khawaja Farewell Match- ಆಸ್ಟ್ರೇಲಿಯಾದ ಅನುಭವಿ ಟೆಸ್ಟ್ ಬ್ಯಾಟರ್ ಉಸ್ಮಾನ್ ಖವಾಜಾ ಅವರು ತಮ್ಮ ಸುದೀರ್ಘ 15 ವರ್ಷಗಳ ಕ್ರಿಕೆಟ್ ಬದುಕಿಗೆ ಇದೀಗ ವಿದಾಯ ಹೇಳುತ್ತಿದ್ದಾರೆ. ಇಂಗ್ಲೆಂಡ್ ವಿರುದ್ಧ ತಮ್ಮ ತವರು ಮೈದಾನ ಸಿಡ್ನಿಯಲ್ಲಿ ನಡೆಯಲಿ

2 Jan 2026 1:48 pm
ಬಳ್ಳಾರಿ ಘಟನೆ ಬಗ್ಗೆ ಸಿದ್ದರಾಮಯ್ಯ ಸಿಟ್ಟು, ತಪ್ಪು ಮಾಡಿದವರ ವಿರುದ್ಧ ಕ್ರಮ ಎಂದ ಜಮೀರ್ ಅಹ್ಮದ್ ಖಾನ್

ಬಳ್ಳಾರಿಯಲ್ಲಿ ನಡೆದ ಘಟನೆ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಣ್ಣ ವಿಚಾರ ದೊಡ್ಡದಾಗಿದ್ದು ಏಕೆ ಎಂದು ಅವರು ಪ್ರಶ್ನಿಸಿದ್ದಾರೆ. ಬ್ಯಾನರ್ ಅಳವಡಿಕೆ ವಿಚಾರದಲ್ಲಿ ನಡೆದ ಈ ಘ

2 Jan 2026 1:48 pm
ಪದವಿಗೂ ಮುನ್ನವೇ 2.5 ಕೋಟಿ ಪ್ಯಾಕೇಜ್: IIT ಹೈದರಾಬಾದ್‌ ಇತಿಹಾಸದಲ್ಲಿ ದಾಖಲೆ ಬರೆದ 21 ವರ್ಷದ ವಿದ್ಯಾರ್ಥಿ, ಮಾಡಿದ್ದೇನು ಗೊತ್ತಾ?

ಪದವಿಗೂ ಮುನ್ನವೇ ಐಐಟಿ ಹೈದರಾಬಾದ್‌ನ ಕಂಪ್ಯೂಟರ್ ಸೈನ್ಸ್ ವಿದ್ಯಾರ್ಥಿ ಎಡ್ವರ್ಡ್ ನಾಥನ್ ವರ್ಗೀಸ್ 2.5 ಕೋಟಿ ರೂ.ಗಳ ಭಾರಿ ಪ್ಯಾಕೇಜ್‌ ಪಡೆದಿದ್ದಾರೆ. ಇದು ಐಐಟಿ ಹೈದರಾಬಾದ್‌ನ ಇತಿಹಾಸದಲ್ಲೇ ಅತ್ಯಧಿಕ ಸಂಬಳದ ಆಫರ್ ಆಗಿದೆ. ನ

2 Jan 2026 1:46 pm
ಪುರಂದರ ದಾಸರ ‘ಸಕಲ ಗ್ರಹ ಬಲ ನೀನೇ ಸರಸಿಜಾಕ್ಷ’ ಕೀರ್ತನೆ (ಹಾಡು ಹಳತು ಭಾವ ನವೀನ - 119)

ಪುರಂದರ ದಾಸರ ರಚನೆಯು ಹೊಸ ವರ್ಷದ ಆರಂಭದಲ್ಲಿ ಶ್ರೀಹರಿಯ ಸ್ಮರಣೆಯ ಮಹತ್ವವನ್ನು ತಿಳಿಸುತ್ತದೆ. ಕ್ಯಾಲೆಂಡರ್ ಮತ್ತು ಪಂಚಾಂಗಗಳು ಶ್ರೀಹರಿಯ ಸ್ವರೂಪವನ್ನೇ ಪ್ರತಿನಿಧಿಸುತ್ತವೆ ಎಂದು ದಾಸರು ವಿವರಿಸಿದ್ದಾರೆ. ದಿನ, ಪಕ್ಷ, ಮ

2 Jan 2026 1:43 pm
ಪತಿ ಜೊತೆ ನಟಿ ಮಾಧವಿ ನ್ಯೂ ಇಯರ್ ಸೆಲೆಬ್ರೇಷನ್

ಪತಿ ಜೊತೆ ನಟಿ ಮಾಧವಿ ನ್ಯೂ ಇಯರ್ ಸೆಲೆಬ್ರೇಷನ್

2 Jan 2026 12:51 pm
ಆಂಧ್ರದ ರಕ್ತ ಚರಿತ್ರೆ ಕರ್ನಾಟಕಕ್ಕೆ: ಜನಾರ್ದನ ರೆಡ್ಡಿ ಕೊಲೆ ಮಾಡಲು ಪ್ಲ್ಯಾನ್ ನ್ಯಾಯಾಂಗ ತನಿಖೆಗೆ ಆರ್ ಅಶೋಕ್ ಆಗ್ರಹ

ಬಳ್ಳಾರಿಯಲ್ಲಿ ಬಿಜೆಪಿ ಶಾಸಕ ಜನಾರ್ದನ ರೆಡ್ಡಿ ಅವರ ಕೊಲೆಗೆ ಸಂಚು ರೂಪಿಸಲಾಗಿದೆ ಎಂದು ವಿಪಕ್ಷ ನಾಯಕ ಆರ್. ಅಶೋಕ್ ಆರೋಪಿಸಿದ್ದಾರೆ. ವಾಲ್ಮೀಕಿ ವೃತ್ತದಲ್ಲಿ ಬ್ಯಾನರ್ ಅಳವಡಿಕೆ ವಿಚಾರವಾಗಿ ನಡೆದ ಗಲಾಟೆಯಲ್ಲಿ ಗುಂಡು ತಗುಲ

2 Jan 2026 12:42 pm
Explainer - ಬಳ್ಳಾರಿ ಶೂಟೌಟ್: ಜನಾರ್ದನ ರೆಡ್ಡಿ, ಶ್ರೀರಾಮುಲು ಮನೆ ನಡುವಿನ ಖಾಲಿ ಸೈಟ್ ನಲ್ಲಿ ಬ್ಯಾನರ್ ಕಟ್ಟಿದ್ದೇ ಗಲಭೆಗೆ ಕಾರಣ?

ಬಳ್ಳಾರಿಯಲ್ಲಿ ಮಹರ್ಷಿ ವಾಲ್ಮೀಕಿ ಪುತ್ಥಳಿ ಅನಾವರಣ ಸಮಾರಂಭದ ಬ್ಯಾನರ್ ಅಳವಡಿಕೆ ವಿಚಾರವಾಗಿ ಎರಡು ಗುಂಪುಗಳ ನಡುವೆ ನಡೆದ ಗಲಾಟೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ್ (25) ಮೃತಪಟ್ಟಿದ್ದಾರೆ. ಶಾಸಕ ಜನಾರ್ದನ ರೆಡ್ಡಿ ಅ

2 Jan 2026 12:40 pm
ಬೆಂಗಳೂರಿನ ಹೊಸ ಕಸದ ಟೆಂಡರ್‌ನಲ್ಲಿ ಪ್ರಮುಖ 6 ಬದಲಾವಣೆ: ಗುತ್ತಿಗೆದಾರರಿಗೆ ಕಾದಿದೆ ಭಾರಿ ದಂಡ

ಬೆಂಗಳೂರಿನಲ್ಲಿ ಕಸ ನಿರ್ವಹಣೆ ಸುಧಾರಿಸಲು ಬಿಎಸ್‌ಡಬ್ಲ್ಯೂಎಂಎಲ್ 33 ಹೊಸ ಟೆಂಡರ್‌ಗಳನ್ನು ಹೊರಡಿಸಿದೆ. ಗುತ್ತಿಗೆದಾರರ ಮೇಲೆ ಕಠಿಣ ದಂಡ ವಿಧಿಸಲಾಗಿದ್ದು, ಮಾರುಕಟ್ಟೆ ಸ್ವಚ್ಛತೆ, ಕಸದ ರಾಶಿ, ಕಾರ್ಮಿಕರ ಹಾಜರಾತಿ, ಮತ್ತು ದು

2 Jan 2026 12:31 pm
Trust on EVM : ಕರ್ನಾಟಕ ಸರ್ಕಾರದ ಆಂತರಿಕ ಸಮೀಕ್ಷೆಯಲ್ಲಿ ಅಚ್ಚರಿಯ ಫಲಿತಾಂಶ - 'Tight Slap' ಎಂದ ಬಿಜೆಪಿ

Vote Theft Allegation of Rahul Gandhi : ಲೋಕಸಭೆಯಲ್ಲಿ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ, ಇವಿಎಂ / ಕೇಂದ್ರ ಚುನಾವಣಾ ಆಯೋಗದ ವಿರುದ್ದ ದೊಡ್ಡ ಅಭಿಯಾನವನ್ನೇ ನಡೆಸಿದ್ದರು. ಆದರೆ, ಕಾಂಗ್ರೆಸ್ ಪಾರ್ಟಿಯ ಸರ್ಕಾರವಿರುವ ಕರ್ನಾಟಕದಲ್ಲಿ ಈ ಬಗ್ಗೆ ನಡೆಸ

2 Jan 2026 12:26 pm
WPL 2026: ಹೀಗಿದೆ RCB ಮಹಿಳಾ ತಂಡದ ಸಂಪೂರ್ಣ ವೇಳಾಪಟ್ಟಿ; ಪಂದ್ಯಗಳು ಯಾವಾಗ? ಯಾವುದರಲ್ಲಿ ನೇರಪ್ರವಾಸ?

Royal Challengers Bengaluru Women's Team- ಕ್ರಿಕೆಟ್ ಪ್ರೇಮಿಗಳು ಕಾತರದಿಂದ ಕಾಯುತ್ತಿರುವ ಮಹಿಳಾ ಪ್ರೀಮಿಯರ್ ಲೀಗ್ (WPL) 2026ರ ಆವೃತ್ತಿ ಜನವರಿ 9ರಂದು ನವಿ ಮುಂಬೈನಲ್ಲಿ ಆರಂಭವಾಗಲಿದೆ. ಉದ್ಘಾಟನಾ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತ

2 Jan 2026 12:22 pm
ಪೆಟ್ರೋಲ್‌ ಬಾಂಬ್‌, ರಿವಾಲ್ವರ್‌ ಜೊತೆ ಜನಾರ್ಧನ ರೆಡ್ಡಿ ಮನೆಗೆ ನುಗ್ಗಿದ್ರು; ಬಳ್ಳಾರಿ ಗಲಾಟೆ ಸಿಬಿಐ ತನಿಖೆಗೆ ಶ್ರೀರಾಮುಲು ಒತ್ತಾಯ!

ಬಳ್ಳಾರಿ: ಬಳ್ಳಾರಿಯಲ್ಲಿ ವಾಲ್ಮೀಕಿ ಪುತ್ಥಳಿ ಅನಾವರಣ ಕಾರ್ಯಕ್ರಮದ ವೇಳೆ ಬ್ಯಾನರ್ ತೆರವು ವಿಚಾರವಾಗಿ ನಡೆದ ಘರ್ಷಣೆಯನ್ನು, ಹೈಕೋರ್ಟ್‌ ನ್ಯಾಯಾಧೀಶರಿಂದ ತನಿಖೆ ನಡೆಸಬೇಕು. ಒಂದು ವೇಳೆ ಇದು ಸಾಧ್ಯವಾಗದಿದ್ದರೆ ರಾಜ್ಯ ಸ

2 Jan 2026 12:06 pm
ಜ.15 ರೊಳಗೆ 2.17 ಲಕ್ಷ ಮಕ್ಕಳ ಆಧಾರ್ ಬಯೋಮೆಟ್ರಿಕ್‌ ನವೀಕರಿಸುವ ಸವಾಲು

5 ವರ್ಷ ದಾಟಿದ ಮಕ್ಕಳ ಆಧಾರ್‌ ಅಪ್‌ಡೇಟ್‌ ವಿಳಂಬದಿಂದಾಗಿ ಶಿಷ್ಯವೇತನ ಸೇರಿ ಹಲವು ಸೌಲಭ್ಯಗಳಿಂದ ವಂಚಿತರಾಗುವ ಆತಂಕ ಎದುರಾಗಿದೆ. ಕೇಂದ್ರ ಸರ್ಕಾರದ ಸೂಚನೆಗಳ ಹೊರತಾಗಿಯೂ, ಜಿಲ್ಲೆಯಲ್ಲಿ ಅಕ್ಟೋಬರ್‌ನಿಂದಷ್ಟೇ ಕಾರ್ಯ ಆರಂಭ

2 Jan 2026 12:03 pm
ತೈವಾನ್‌ ಜಲಸಂಧಿಯಲ್ಲಿ ಚೀನಾ ಮಿಲಿಟರಿ ಡ್ರಿಲ್‌ ಗೆ ಅಮರಿಕಾ ಖಂಡನೆ: ಅನಗತ್ಯ ಉದ್ವಿಗ್ನತೆ ಸೃಷ್ಟಿ ಬೇಡ ಎಂದು ಬುದ್ದಿವಾದ, ಯುಎಸ್‌ ಗೆ ಕಾಡ್ತಿದ್ಯಾ ಮಹಾಯುದ್ದದ ಭೀತಿ?

ತೈವಾನ್‌ ತನ್ನದು ಎಂದು ಹೇಳಿಕೊಳ್ಳುತ್ತಿರುವ ಡ್ರ್ಯಾಗನ್‌ ತೈವಾನ್‌ ಪರ ಯಾರೇ ಏನೇ ಹೇಳಿಕೆ ನೀಡಿದರೂ ಸಹ ಕೆರಳುತ್ತಿದ್ದು, ಬೆಂಕಿಯುಗುಳುತ್ತಿದೆ. ಆದ್ರೆ ಅದರ ಪರಿಣಾಮ ಹೆಚ್ಚಾಗಿ ಆಗುತ್ತಿರುವುದು ತೈವಾನ್‌ಗೆ. ಹೀಗಿರುವಾಲೇ

2 Jan 2026 11:49 am
Gold Rate Rise: ಹೊಸ ವರ್ಷದಲ್ಲೂ ಶುರುವಾಯ್ತು ಚಿನ್ನದ ಬೆಲೆಯ ಓಟ: ಒಂದೇ ದಿನಕ್ಕೆ ಭರ್ಜರಿ 1140 ರೂ ಏರಿಕೆ​

ಬೆಂಗಳೂರಿನಲ್ಲಿ ಚಿನ್ನದ ಬೆಲೆ ಮತ್ತೆ ಏರಿದೆ. ಬೆಳ್ಳಿ ಬೆಲೆಯೂ ಚಿನ್ನದ ಬೆನ್ನತ್ತಿ ಏರತೊಡಗಿದೆ. ಜನಸಾಮಾನ್ಯರಿಗೆ ಚಿನ್ನ ಬೆಳ್ಳಿ ಗಗನಕುಸುಮವಾಗುತ್ತಿದೆ. ಪ್ರತಿನಿತ್ಯದ ಚಿನ್ನದ ಬೆಲೆಗಳು ಹಾಗೂ ಏರಿಕೆ-ಇಳಿಕೆಯಾಗುವ ಸಾಧ್ಯ

2 Jan 2026 11:48 am
ಹೊಸ ವರ್ಷಕ್ಕೆ ಹೊಸ ಸಂಕಲ್ಪ, ಮುಖ್ಯಮಂತ್ರಿ ಯಾರೆಂದು ಕೇಳಂಗಿಲ್ಲಪ್ಪ; ಮೈಕೊಡವಿ ಮೇಲೆದ್ದ ಕೆಪಿಸಿಸಿ

2025 ಕರ್ನಾಟಕ ಕಾಂಗ್ರೆಸ್‌ ಪಾಲಿಗೆ ಬಣ ಬಡಿದಾಟದ ವರ್ಷವಾಗಿತ್ತು. ವರ್ಷವೀಡಿ ನಾಯಕತ್ವ ಬದಲಾವಣೆ ವಿವಾದ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ನಡುವಿನ ಕುರ್ಚಿ ಕದನ, ಹೀಗೆ 2025ರಲ್ಲಿ ರಾಜ್ಯ ಕ

2 Jan 2026 11:28 am
ಫೆಬ್ರವರಿ 16 ಕ್ಕೆ ಮತ್ತೊಂದು ಸಿದ್ದರಾಮೋತ್ಸವ? ಕೈ ಸರ್ಕಾರದ ಸಾವಿರ ದಿನಗಳ ಸಂಭ್ರಮ ಆಚರಣೆಗೆ ಸಿದ್ಧತೆ

ಜನವರಿ 6ರ ಸಿದ್ದರಾಮಯ್ಯ ಪಾಲಿಗೆ ಮೈಲಿಗಲ್ಲಾಗಲಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದ ಸುದೀರ್ಘಾವಧಿಯ ಮುಖ್ಯಮಂತ್ರಿಯಾಗುವ ಸನಿಹದಲ್ಲಿದ್ದಾರೆ.ಇದರ ಜೊತೆಗೆ‌ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬ

2 Jan 2026 10:40 am
ಹೆಲ್ಮೆಟ್ ಮೇಲೆ ಪ್ಯಾಲೆಸ್ತೀನ್ ಬಾವುಟ ಅಂಟಿಸಿಕೊಂಡು ಬ್ಯಾಟಿಂಗ್ ಮಾಡಿದ ಕ್ರಿಕೆಟಿಗ - ಸಮನ್ಸ್ ದೂರು

ಜಮ್ಮು ಕಾಶ್ಮೀರ ಚಾಂಪಿಯನ್ಸ್ ಲೀಗ್ ಕ್ರಿಕೆಟ್ ಪಂದ್ಯದಲ್ಲಿ ಸ್ಥಳೀಯ ಆಟಗಾರ ಫರ್ಖಾನ್ ಭಟ್ ಹೆಲ್ಮೆಟ್ ಮೇಲೆ ಪ್ಯಾಲೆಸ್ತೀನ್ ಧ್ವಜ ಅಂಟಿಸಿಕೊಂಡು ಆಡಿದ್ದು ವಿವಾದಕ್ಕೆ ಕಾರಣವಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಆತನ ವಿರುದ್ಧ

2 Jan 2026 10:28 am
​ಬಳ್ಳಾರಿ ಬ್ಯಾನರ್ ಗಲಾಟೆ: ಜನಾರ್ದನ ರೆಡ್ಡಿ, ಶ್ರೀರಾಮುಲು ವಿರುದ್ಧ ದೂರು ದಾಖಲು, ಪರಿಸ್ಥಿತಿ ಹತೋಟಿಗೆ ತಂದ ಪೊಲೀಸರು

ಬಳ್ಳಾರಿಯಲ್ಲಿ ವಾಲ್ಮೀಕಿ ಪುತ್ಥಳಿ ಅನಾವರಣ ಕಾರ್ಯಕ್ರಮದ ವೇಳೆ ಬ್ಯಾನರ್ ತೆರವು ವಿಚಾರವಾಗಿ ಮಾಜಿ ಸಚಿವ ಜನಾರ್ದನ ರೆಡ್ಡಿ, ಬಿ.ಶ್ರೀರಾಮುಲು ಸೇರಿ ಹತ್ತು ಜನರ ವಿರುದ್ಧ ದೂರು ದಾಖಲಾಗಿದೆ. ಈ ಘಟನೆಯಲ್ಲಿ ಮಾರಣಾಂತಿಕ ಹಲ್ಲೆ

2 Jan 2026 10:26 am
ಬೆಂಗಳೂರಿನಿಂದ ಕನ್ಯಾಕುಮಾರಿಗೆ ಸೈಕಲ್‌ ಯಾತ್ರೆ: ಶಾಸಕ ಸುರೇಶ್‌ಕುಮಾರ್‌ಗೆ ಪ್ರಧಾನಿ ಮೋದಿ ಕರೆ, ಅಭಿನಂದನೆ

ಮಾಜಿ ಸಚಿವ ಎಸ್. ಸುರೇಶ್ ಕುಮಾರ್ ಅವರು ಬೆಂಗಳೂರಿನಿಂದ ಕನ್ಯಾಕುಮಾರಿಗೆ 702 ಕಿ.ಮೀ. ಸೈಕಲ್ ಯಾತ್ರೆ ಕೈಗೊಂಡಿದ್ದಾರೆ. ತೀವ್ರ ಅನಾರೋಗ್ಯದಿಂದ ಚೇತರಿಸಿಕೊಂಡ ನಂತರ ಈ ಸಾಹಸ ಮಾಡಿದ್ದಾರೆ. ಅವರ ಈ ಸಾಧನೆಗೆ ಪ್ರಧಾನಿ ನರೇಂದ್ರ ಮೋದ

2 Jan 2026 10:12 am
Switzerland Blast: ದುರಂತಕ್ಕೆ ಭಯೋತ್ಪಾದಕ ದಾಳಿ ಕಾರಣವಲ್ಲ ಎಂದ ಸ್ವಿಸ್‌ ಅಧಿಕಾರಿಗಳು; 5 ದಿನ ಶೋಕಾಚರಣೆ ಘೋಷಣೆ, ಅಗ್ನಿ ದುರಂತಕ್ಕೆ ಕಾರಣವೇನು?

ಸ್ವಿಟ್ಜರ್ಲೆಂಡ್‌ನ ಕ್ರ್ಯಾನ್ಸ್-ಮೊಂಟಾನಾದಲ್ಲಿ ಹೊಸ ವರ್ಷಾಚರಣೆ ವೇಳೆ ಭೀಕರ ಅಗ್ನಿ ದುರಂತ ಸಂಭವಿಸಿ 47 ಮಂದಿ ಸಾವನ್ನಪ್ಪಿದ್ದಾರೆ. ಭಯೋತ್ಪಾದಕ ದಾಳಿಯ ಅನುಮಾನ ತಳ್ಳಿಹಾಕಿರುವ ಅಧಿಕಾರಿಗಳು, ಬೆಂಕಿಯಿಂದ ಅವಘಡ ಸಂಭವಿಸಿದ

2 Jan 2026 10:07 am
ಜರ್ಮನಿ ಅಪಾರ್ಟ್‌ಮೆಂಟ್‌ನಲ್ಲಿ ಅಗ್ನಿ ಅವಘಢ; ತೆಲಂಗಾಣ ಮೂಲದ ವಿದ್ಯಾರ್ಥಿ ಹೃತಿಕ್‌ ರೆಡ್ಡಿ ಸಾವು!

ವಿದೇಶಗಳಲ್ಲಿ ವಿವಿಧ ಕಾರಣಕ್ಕೆ ಭಾರತೀಯ ವಿದ್ಯಾರ್ಥಿಗಳ ಸಾವು ಮುಂದುವರೆದಿದ್ದು, ಜರ್ಮನಿಯ ಮ್ಯಾಗ್ಡೆಬರ್ಗ್‌ ನಗರದ ಅಪಾರ್ಟ್‌ಮೆಂಟ್‌ವೊಂದರಲ್ಲಿ ಕಾಣಿಸಿಕೊಂಡ ಬೆಂಕಿ ಅವಘಢದಲ್ಲಿ ತೆಲಂಗಾಣ ಮೂಲದ ಹೃತಿಕ್‌ ರೆಡ್ಡಿ ಎಂಬ ವ

2 Jan 2026 9:53 am
ಭದ್ರೆ ಬಂದರೂ ರೈತರಿಗಿಲ್ಲ ನೀರು ; ಹೆಚ್ಚುವರಿ ನೀರು ವೇದಾವತಿಗೆ ಚೆಲ್ಲುವ ಅನಿವಾರ್ಯ

ಚಿತ್ರದುರ್ಗ ಜಿಲ್ಲೆಗೆ ಭದ್ರಾ ಮೇಲ್ದಂಡೆ ಯೋಜನೆಯ ನೀರು ಹೊಸ ವರ್ಷದಲ್ಲಿ ಹರಿಯುವ ಭರವಸೆ ನೀಡಲಾಗಿದೆ. ಆದರೆ, ಅಬ್ಬಿನ ಹೊಳಲು ಬಳಿ ಬಾಕಿ ಕಾಮಗಾರಿ, ಗೋನೂರು ಅಕ್ವಾಡಕ್ಟ್ ನಿರ್ಮಾಣ, ಪೈಪ್‌ಲೈನ್ ಅಳವಡಿಕೆ, ಪಂಪ್‌ ಹೌಸ್‌ಗಳ ನಿರ್

2 Jan 2026 9:51 am
ಅಂದಕಾಲತ್ತಿಲ್ ರಾಹುಲ್ ದ್ರಾವಿಡ್ ತನಗೆ ನೀಡಿದ್ದ ಸಲಹೆಯನ್ನು ಈಗ ಶುಭಮನ್ ಗಿಲ್ ಗೆ ನೆನಪಿಸಿದ ಇರ್ಫಾನ್ ಪಠಾಣ್!

Irfan Pathan Advice To Shubman Gill- ಭಾರತ ತಂಡದ ಮಾಜಿ ಆಲ್ರೌಂಡರ್ ಇರ್ಫಾನ್ ಪಠಾಣ್ ಅವರು ಯುವ ಆಟಗಾರ ಶುಭಮನ್ ಗಿಲ್ ಅವರಿಗೆ ಮಾರ್ಗದರ್ಶನ ನೀಡಿದ್ದಾರೆ. ತಾವು ಟೀಂ ಇಂಡಿಯಾಗೆ ಆಯ್ಕೆ ಆದ ಸಂದರ್ಭದಲ್ಲಿ ಹಿರಿಯ ಕ್ರಿಕೆಟಿಗರಾಗಿದ್ದ ರಾಹುಲ್ ದ್ರಾವ

2 Jan 2026 9:34 am
ಕ್ಯಾಪ್ಟನ್ಸಿ ಆಟದಲ್ಲಿ ಧನುಷ್ ಕಡೆಯಿಂದ ಮೋಸ ಆಯ್ತಾ?

ಕ್ಯಾಪ್ಟನ್ಸಿ ಆಟದಲ್ಲಿ ಧನುಷ್ ಕಡೆಯಿಂದ ಮೋಸ ಆಯ್ತಾ?

2 Jan 2026 9:25 am
ಶೇ. 32ರಷ್ಟು H-1B ವೀಸಾದಾರರಿಂದ ಅಮೆರಿಕ ಬಿಡಲು ಹಿಂದೇಟು; ಆಳವಾಗಿ ಬೇರೂರಿದ ಟ್ರಂಪ್‌ ಭಯ!

ಶೇ. 32ರಷ್ಟು H-1B ವೀಸಾದಾರರಿಂದ ಅಮೆರಿಕ ಬಿಡಲು ಹಿಂದೇಟು; ಆಳವಾಗಿ ಬೇರೂರಿದ ಟ್ರಂಪ್‌ ಭಯ!

2 Jan 2026 9:18 am
ಮಲೆನಾಡಿನಲ್ಲಿ ಬಾಂಗ್ಲಾ ವಲಸಿಗರು ; ಗಡಿಪಾರಿಗೆ ಸಂಘಟನೆಗಳ ಒತ್ತಾಯ

ಸಕಲೇಶಪುರ ಭಾಗದ ಪಶ್ಚಿಮ ಘಟ್ಟದ ಕಾಫಿ ತೋಟಗಳಲ್ಲಿ ಅಕ್ರಮವಾಗಿ ನೆಲೆಸಿರುವ ಸುಮಾರು 30 ಸಾವಿರ ಬಾಂಗ್ಲಾದೇಶಿ ವಲಸಿಗರನ್ನು ಗುರುತಿಸಿ ಗಡಿಪಾರು ಮಾಡಬೇಕೆಂದು ವಿವಿಧ ಸಂಘಟನೆಗಳು ಒತ್ತಾಯಿಸಿವೆ. ಕಡಿಮೆ ಕೂಲಿಗೆ ಲಭ್ಯರಾಗುವ ಕಾ

2 Jan 2026 9:06 am
ಹುಬ್ಬಳ್ಳಿ ಮರ್ಯಾದೆ ಹತ್ಯೆ ಪ್ರಕರಣ: ಪತಿ ದೊಡ್ಡಮನಿ ಕುಟುಂಬಕ್ಕೆ ಎಚ್‌.ಸಿ.ಮಹದೇವಪ್ಪ ಭೇಟಿ ನೀಡಿ 16 ಲಕ್ಷದ ಪರಿಹಾರ ಚೆಕ್‌ ವಿತರಣೆ

ಸಮಾಜ ಕಲ್ಯಾಣ ಸಚಿವ ಡಾ.ಎಚ್‌.ಸಿ.ಮಹದೇವಪ್ಪ ಅವರು ಇನಾಂ ವೀರಾಪುರ ಗ್ರಾಮಕ್ಕೆ ಭೇಟಿ ನೀಡಿದರು. ವಿವೇಕಾನಂದ ದೊಡ್ಡಮನಿ ಕುಟುಂಬಕ್ಕೆ ಸಾಂತ್ವನ ಹೇಳಿದರು. ಗಾಯಾಳುಗಳಿಗೆ 16 ಲಕ್ಷ ರೂ.ಗಳ ಪರಿಹಾರ ಚೆಕ್‌ ವಿತರಿಸಿದರು.ತಂದೆಯ ಕುಟು

2 Jan 2026 8:43 am
ನಾಸ್ಟ್ರಾಡಾಮಸ್‌ನ 2026ರ ಭವಿಷ್ಯವಾಣಿ; ಒಂದು ಈಗಾಗಲೇ ಸತ್ಯವಾಗಿದೆ, ಏಳು ತಿಂಗಳ ಯುದ್ಧ ಆರಂಭವಾಗಲಿದೆ? ನಂಬಲಸಾಧ್ಯ!

ಭವಿಷ್ಯವಾಣಿಗಳನ್ನು ನಂಬುವ ಅಥವಾ ಆ ಜ್ಞಾನ ಕ್ಷೇತ್ರದಲ್ಲಿ ಆಸಕ್ತಿ ಉಳ್ಳವರಿಗೆ ನಾಸ್ಟ್ರಾಡಾಮಸ್‌ನ ಪರಿಚಯ ಇದ್ದೇ ಇರುತ್ತದೆ. 16ನೇ ಶತಮಾನದ ಜನಪ್ರಿಯ ಫ್ರೆಂಚ್‌ ಜ್ಯೋತಿಷಿ ನಾಸ್ಟ್ರಾಡಾಮಸ್‌, ತನ್ನ ಪದ್ಯಗಳ ಮೂಲಕ ನುಡಿದಿರು

2 Jan 2026 8:40 am
ಕೊನೆಗೂ 'ಸಕಾಲ' ದಲ್ಲಿ ಜಿಗಿತ ಕಂಡ ಮೈಸೂರು

ವಿಜಯ ಕರ್ನಾಟಕ ವರದಿಯ ನಂತರ ಮೈಸೂರು ಜಿಲ್ಲಾಡಳಿತ ಎಚ್ಚೆತ್ತುಕೊಂಡಿದೆ. ಸಕಾಲ ಯೋಜನೆಯಲ್ಲಿ 28ನೇ ಸ್ಥಾನದಲ್ಲಿದ್ದ ಜಿಲ್ಲೆ ಈಗ 96.94% ಅರ್ಜಿಗಳನ್ನು ವಿಲೇವಾರಿ ಮಾಡಿ 4ನೇ ಸ್ಥಾನಕ್ಕೇರಿದೆ. ಮುಖ್ಯಮಂತ್ರಿಗಳ ತವರು ಜಿಲ್ಲೆಯ ಸಾಧನ

2 Jan 2026 8:24 am
India Vs Pakistan-ಕ್ರಿಕೆಟ್ ನ ಸಾಂಪ್ರದಾಯಿಕ ಎದುರಾಳಿಗಳ ಮುಖಾಮುಖಿ 2026ರಲ್ಲಿ ಎಷ್ಟು ಬಾರಿ?

Indo Pak Cricket Rivalry- ಭಾರತ ಮತ್ತು ಪಾಕಿಸ್ತಾನ ಕ್ರಿಕೆಟ್ ಪಂದ್ಯದ ಮಜಾವೇ ಬೇರೆ. 2026ರಲ್ಲಿ ಇತ್ತಂಡಗಳು ಎದುರಾದಾಗಲೆಲ್ಲಾ ಭಾರತದ್ದೇ ಮೇಲುಗೈ ಆಗಿತ್ತು. ಅಂಡರ್ 19 ಕ್ರಿಕಟ್ ನಲ್ಲಿ ಮಾತ್ರ ಪಾಕಿಸ್ತಾನ ಗೆಲುವಿನ ನಗೆ ಬೀರಿತ್ತು. ಇತ್ತಂಡಗಳ

2 Jan 2026 8:10 am
ಹಾವು ಏಣಿ ಆಟದಲ್ಲಿ ಕಾಫಿ ದರ : ಬೆಳೆಗಾರರ ನಿದ್ದೆಗೆಡಿಸಿದ ಬ್ರೆಜಿಲ್‌, ವಿಯೆಟ್ನಾಂ ದೇಶಗಳ ಅಧಿಕ ಇಳುವರಿ ಫಸಲು

ಚಿಕ್ಕಮಗಳೂರು ಮತ್ತು ಶೃಂಗೇರಿ ಭಾಗದ ಕಾಫಿ ಬೆಳೆಗಾರರು ಸಂಕಷ್ಟದಲ್ಲಿದ್ದಾರೆ. ಕಾಫಿ ಧಾರಣೆ ಏರಿಳಿತದಿಂದಾಗಿ ಅವರ ನಿದ್ದೆಗೆಡಿಸಿದೆ. ಬ್ರೆಜಿಲ್ ಮತ್ತು ವಿಯೆಟ್ನಾಂ ದೇಶಗಳ ಅಧಿಕ ಇಳುವರಿ ಫಸಲು ಭಾರತೀಯ ಕಾಫಿ ದರ ಕುಸಿತಕ್ಕೆ

2 Jan 2026 8:04 am
ಎಲ್ಲೆಲ್ಲಿ ನೋಡಲಿ, ಜನವನ್ನೇ ಕಾಣುವೆ! ಹೊಸ ವರುಷ ಬಂತೆಂದರೆ... ದೊಂಬಿಯಲಿ ಭಯಗೊಳ್ಳುವೆ!

ವೃತ್ತಿಯಲ್ಲಿ ಪ್ರಾಧ್ಯಾಪಕಿ ಆಗಿರುವ ಡಾ.ಸಹನಾ ಪ್ರಸಾದ್ ಅವರು ಲೇಖಕಿಯೂ ಆಗಿದ್ದು, ಸಣ್ಣ ಕಥೆ, ಲೇಖನ, ಕಾದಂಬರಿಗಳನ್ನು, ಧಾರವಾಹಿಗಳನ್ನೂ ಬರೆದಿದ್ದಾರೆ. ಈವರೆಗೂ 15 ಸಾವಿರಕ್ಕೂ ಹೆಚ್ಚು ಲೇಖನಗಳು ಪ್ರಕಟಗೊಂಡಿವೆ. ಇದೀಗ ಹೊಸ ವರ

2 Jan 2026 7:22 am
ಕೆಕೆಆರ್‌ಗೆ ಬಾಂಗ್ಲಾದೇಶ ಆಟಗಾರ ಸೇರಿಸಿಕೊಂಡ ಶಾರೂಖ್‌ ಖಾನ್‌ ʻಗದ್ದಾರ್‌ʼ ಎಂದ ಬಿಜೆಪಿ ನಾಯಕ ಸಂಗೀತ್‌ ಸೋಮ್‌!

ಕೊನೆಗೂ ಬಾಂಗ್ಲಾದೇಶದಲ್ಲಿ ಭುಗಿಲೆದ್ದಿರುವ ಭಾರತ ವಿರೋಧಿ ಪ್ರತಿಭಟನೆಗಳು, ಐಪಿಎಲ್‌ ಪಂದ್ಯಾವಳಿಯೊಂದಿಗೆ ತಳುಕು ಹಾಕಿಕೊಂಡಿದ್ದು, ಇತ್ತೀಚಿಗೆ ನಡೆದ ಹರಾಜು ಪ್ರಕ್ರಿಯೆಯಲ್ಲಿ ಬಾಂಗ್ಲಾದೇಶಿ ಆಟಗಾರನನ್ನು ಖರೀದಿಸಿದ ಕೆ

2 Jan 2026 6:47 am
ಶಿಕ್ಷಣ ಸಂಸ್ಥೆಗಳನ್ನು, ಆರೋಗ್ಯ ಕೇಂದ್ರಗಳನ್ನು ಕಟ್ಟಿ ಬಡ ಜನರ ಬಾಳು ಬೆಳಗಿಸಿದ ಉದ್ಯಮಿ ಎನ್‌.ವಿನಯ ಹೆಗ್ಡೆ

ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಕುಲಾಧಿಪತಿ, ಶಿಕ್ಷಣ ಸಂಸ್ಥೆಗಳ ಸ್ಥಾಪಕ ಡಾ. ಎನ್. ವಿನಯ ಹೆಗ್ಡೆ (86) ಗುರುವಾರ ನಿಧನರಾದರು. ತಮ್ಮ ದೂರದೃಷ್ಟಿಯ ನಾಯಕತ್ವದಲ್ಲಿ ನಿಟ್ಟೆಯಲ್ಲಿ ಬೃಹತ್ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ಗ

2 Jan 2026 6:03 am
ಕೋಗಿಲು ಘೋಷಣೆ ಕಗ್ಗಂಟು:ನಿಲ್ಲದ ಬಿಜೆಪಿ ಆಕ್ರೋಶ, 5ಕ್ಕೆ ಬೆಂಗಳೂರಲ್ಲಿ ಪ್ರತಿಭಟನೆ

ಬೈಯಪ್ಪನಹಳ್ಳಿ ಫ್ಲ್ಯಾಟ್‌ಗಳ ಹಂಚಿಕೆ ವಿಚಾರದಲ್ಲಿ ಗೊಂದಲ ಉಂಟಾಗಿದ್ದು, ಕೋಗಿಲು ಬಡಾವಣೆಯ 167 ಕುಟುಂಬಗಳಿಗೆ ಮನೆ ನೀಡುವ ಭರವಸೆ ನೀಡಲಾಗಿತ್ತು. ಆದರೆ, ಕೇವಲ 80-90 ಕುಟುಂಬಗಳಿಗೆ ಮಾತ್ರ ಮನೆ ಸಿಗಲಿದೆ ಎಂದು ಸಚಿವರು ಹೇಳಿಕೆ ನೀಡ

2 Jan 2026 5:36 am
ಇದು ರೋಹಿತ್ ಶರ್ಮಾ-ವಿರಾಟ್ ಕೊಹ್ಲಿ ಕ್ರೇಝ್ !: ವಡೋದರ ODI ಟಿಕೆಟ್ ಎಂಟೇ ನಿಮಿಷದಲ್ಲಿ ಸೋಲ್ಡ್ ಔಟ್!

RoKo Mania In India- ಭಾರತ ಮತ್ತು ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಗೆ ಜನವರಿ 11ರಂದು ಚಾಲನೆ ಸಿಗಲಿದೆ. ವಡೋದರದಲ್ಲಿ ನಡೆಯಲಿರುವ ಮೊದಲ ಏಕದಿನ ಪಂದ್ಯವನ್ನು ನೋಡಲು ಭಾರತದ ಕ್ರಿಕೆಟ್ ಪ್ರೇಮಿಗಳು ಕಾತರದಿಂದ ಕಾಯುತ್ತಿದ್ದಾರೆ, ರೋಹಿ

1 Jan 2026 11:33 pm
ಬ್ಯಾನರ್‌ ವಿಚಾರಕ್ಕೆ ಜನಾರ್ಧನರೆಡ್ಡಿ ಮನೆ ಮುಂದೆ 2ಬಣಗಳ ನಡುವೆ ಕಲ್ಲು ತೂರಾಟ: ಪೊಲೀಸರಿಂದ ಫೈರಿಂಗ್ ಒಬ್ಬ ಸಾವು

ಬ್ಯಾನರ್ ತೆರವುಗೊಳಿಸುವ ವಿಚಾರದಲ್ಲಿ ಆರಂಭವಾದ ಎರಡು ಬಣಗಳ ನಡುವಿನ ಭೀಕರ ಸಂಘರ್ಷ ತಿರುಗಿದೆ. ಮಾಜಿ ಸಚಿವ ಜನಾರ್ಧನರೆಡ್ಡಿ ಹಾಗೂ ಶಾಸಕ ಭರತ್‌ ರೆಡ್ಡಿ ಬೆಂಬಲಿಗರ ಮಧ್ಯೆ ಗಲಾಟೆ ನಡೆದಿದ್ದು, ಗಲಭೆಯನ್ನು ನಿಯಂತ್ರಿಸಲು ಪೊಲ

1 Jan 2026 11:23 pm
`ಎಷ್ಟೆಂದು ಅವಮಾನ ಸಹಿಸಲಿ?': ಪಾಕಿಸ್ತಾನದ ಬುದ್ಧಿ ಬಗ್ಗೆ ಹಲ್ಲುಕಡಿದ ಮಾಜಿ ಟೆಸ್ಟ್ ಕೋಚ್ ಜಾಸನ್ ಗಿಲ್ಲೆಸ್ಪಿ

Jason Gillespie On Pakistan Cricket Board- ಪಾಕಿಸ್ತಾನ ಟೆಸ್ಟ್ ತಂಡದ ಕೋಚ್ ಸ್ಥಾನಕ್ಕೆ ನೇಮಕಗೊಂಡ ಎಂಟು ತಿಂಗಳಲ್ಲೇ ರಾಜೀನಾಮೆ ನೀಡಿ ಹೊರನಡೆದಿದ್ದರು ಆಸ್ಟ್ರೇಲಿಯಾದ ಜೇಸನ್ ಗಿಲೆಸ್ಪಿ. ಯಾಕೆ ಏನು ಎತ್ತ ಎಂದು ಮಾತ್ರ ಯಾರಿಗೂ ತಿಳಿಸಿದಿರಲಿಲ್ಲ. ಆ

1 Jan 2026 10:44 pm
ಜ. 1ರಿಂದ ಧುರಂಧರ್ 'Revised Version' ಬಿಡುಗಡೆ - ಆ ಎರಡು ಪದಗಳಿಗೆ ಕತ್ತರಿ ಹಾಕಿಸಿದ್ದು ಮೋದಿ ಸರ್ಕಾರವಾ? ಏನಿದರ ಸತ್ಯಾಸತ್ಯತೆ?

ಮಾಹಿತಿ ಮತ್ತು ಪ್ರಸಾರ ಸಚಿವಾಲಯವು 'ಧುರಂಧರ್' ಚಿತ್ರದಲ್ಲಿ ಯಾವುದೇ ಬದಲಾವಣೆಗಳನ್ನು ನಿರ್ದೇಶಿಸಿಲ್ಲ. ಚಿತ್ರತಂಡವೇ ಸ್ವಯಂಪ್ರೇರಿತವಾಗಿ ಕೆಲವು ಸಂಭಾಷಣೆಗಳನ್ನು ಬದಲಾಯಿಸಿದೆ. ಸೆನ್ಸಾರ್ ಮಂಡಳಿ (CBFC) ಸಾಮಾನ್ಯ ಪ್ರಕ್ರಿಯ

1 Jan 2026 10:41 pm
ಮೆಲ್ಬರ್ನ್ ನದ್ದು 'ಲಾಟರಿ' ಗೆಲುವು! ಸಿಡ್ನಿ ಟೆಸ್ಟ್ ಗೆಲ್ಲದಿದ್ದರೆ `ಬಾಝ್ ಬಾಲ್' ಆಟಕ್ಕೆ ಎಳ್ಳು ನೀರು?

Australia Vs England 5th Test Match- ಆಸ್ಟ್ರೇಲಿಯಾ ನೆಲದಲ್ಲಿ ಆ್ಯಶಸ್ ಸರಣಿಯ ಸೋಲು ಇಂಗ್ಲೆಂಡ್ ಕ್ರಿಕೆಟ್ ಮಂಡಳಿಯ ಚಿಂತೆಗೆ ಕಾರಣವಾಗಿದೆ ಎಂದು ಮೈಕಲ್ ವಾನ್ ತಿಳಿಸಿದ್ದಾರೆ. ಮೆಲ್ಬರ್ನ್ ಟೆಸ್ಟ್ ಗೆಲುವು ಅದೃಷ್ಟದಿಂದ ಬಂದಿರುವುದಾಗಿರುವುದರ

1 Jan 2026 9:51 pm
ಹೈಕೋರ್ಟ್‌ ಮೆಟ್ಟಿಲೇರಿದ ಕೋಗಿಲು ಕಿತ್ತಾಟ; ಸೂಕ್ತ ಪರಿಹಾರ, ಪುನರ್ವಸತಿ ಕೋರಿ ಸಂತ್ರಸ್ತರ ಮೊರೆ

ಯಲಹಂಕದ ಕೋಗಿಲು ಬಡಾವಣೆಯಲ್ಲಿ 300 ಮನೆಗಳನ್ನು ತೆರವುಗೊಳಿಸಿದ ವಿಚಾರ ಈಗ ಹೈಕೋರ್ಟ್ ತಲುಪಿದೆ. ಮನೆ ಕಳೆದುಕೊಂಡ ನಿವಾಸಿಗಳು ಸೂಕ್ತ ಪರಿಹಾರ ಮತ್ತು ಪುನರ್ವಸತಿಗಾಗಿ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಯಾವುದೇ ನೋಟಿಸ್ ನೀಡದೆ ಮ

1 Jan 2026 9:38 pm
ʻದೆಹಲಿಯಂತೆ ಬೆಂಗಳೂರು'ಗ್ಯಾಸ್‌ ಚೇಂಬರ್‌' ಆಗಬಾರದುʼ; ವಾಯು ಮಾಲಿನ್ಯ ತಗ್ಗಿಸಲು ಅಗತ್ಯ ಕ್ರಮಕ್ಕೆ ಖಂಡ್ರೆ ಸೂಚನೆ

ಬೆಂಗಳೂರಿನಲ್ಲಿ ವಾಯು ಮಾಲಿನ್ಯ ಅಪಾಯಕಾರಿ ಮಟ್ಟಕ್ಕೆ ತಲುಪುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಸಚಿವ ಈಶ್ವರ ಖಂಡ್ರೆ, ಮಾಲಿನ್ಯ ತಗ್ಗಿಸಲು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಮಾಲಿನ್ಯ ನಿಯಂತ

1 Jan 2026 9:17 pm
ಹೊಸ ವರ್ಷದ ಸಂಭ್ರಮದಲ್ಲಿದ್ದವರ ಮೇಲೆ ಉಕ್ರೇನ್‌ನಿಂದ ಡ್ರೋನ್ ದಾಳಿ; ಮಗು ಸೇರಿ 24 ಮಂದಿ ಸಾವು

ಹೊಸ ವರ್ಷಾಚರಣೆ ಮಧ್ಯೆ ರಷ್ಯಾ ನಿಯಂತ್ರಣದ ದಕ್ಷಿಣ ಉಕ್ರೇನ್‌ನ ಖೆರ್ಸನ್ ಪ್ರಾಂತ್ಯದ ಮೇಲೆ ಉಕ್ರೇನ್ ಡ್ರೋನ್ ದಾಳಿ ನಡೆಸಿದೆ. 24 ಮಂದಿ ಸಾವನ್ನಪ್ಪಿದ್ದಾರೆ. ಈ ಘಟನೆಯನ್ನು ರಷ್ಯಾ 'ಯುದ್ಧಾಪರಾಧ' ಎಂದು ಕರೆದಿದೆ. ಇನ್ನೊಂದೆಡೆ,

1 Jan 2026 9:07 pm
ಜಾನ್ ಬೆಲ್ ನ ಕ್ವಾಂಟಮ್ ಎಂಟಾನ್ ಗ್ಲ್ ಮೆಂಟ್ ಹಾಗೂ ದೂರದ 'ಭೂತಚೇಷ್ಟೆ'! (ವಿಜ್ಞಾನ ಸಾಗರ - 37)

ಒಂದು ಭೌತಿಕ ವಸ್ತು ಅಣುಗಳಿಂದ ರಚನೆಯಾಗಿರುತ್ತದೆ. ಹೌದಲ್ಲವೇ? ಆ ಅಣುಗಳೊಳಗೆ ಒಂದು ಪ್ರಪಂಚವಿರುತ್ತದೆ. ಅದೊಂದು ಅನೂಹ್ಯವಾದ ಪ್ರಪಂಚ. ಇದೆಲ್ಲ ನಾವು ಕೇಳಿದ್ದೇವೆ. ಆದರೆ, ಅಣುಗಳಿಗಿಂತ ಚಿಕ್ಕದಾದ ಕಣಗಳದ್ದೊಂದು ಪ್ರತ್ಯೇಕ ಪ

1 Jan 2026 8:50 pm
ಬಳ್ಳಾರಿಯಲ್ಲಿ ಜನಾರ್ದನ ರೆಡ್ಡಿ ಮನೆ ಸಮೀಪ ಎರಡು ಗುಂಪುಗಳ ನಡುವೆ ಘರ್ಷಣೆ, ಕಲ್ಲು ತೂರಾಟ - ಯಾಕೆ, ಏನಾಯ್ತು?

ಬಳ್ಳಾರಿಯ ಹವಂಬಾವಿ ಪ್ರದೇಶದಲ್ಲಿ ಜನಾರ್ದನ ರೆಡ್ಡಿಯವರ ಮನೆ ಬಳಿ ಯುವಕರ ಎರಡು ಗುಂಪುಗಳ ನಡುವೆ ಘರ್ಷಣೆ ಏರ್ಪಟ್ಟಿದೆ. ವಾಲ್ಮೀಕಿ ಪುತ್ಥಳಿ ಅನಾವರಣದ ಬ್ಯಾನರ್ ಅಳವಡಿಕೆ ವಿಚಾರಕ್ಕೆ ಈ ಗಲಾಟೆ ನಡೆದಿದೆ. ಮಾತಿನ ಚಕಮಕಿ ಕಲ್ಲು

1 Jan 2026 8:38 pm
ಫಾಸ್ಟ್‌ಟ್ಯಾಗ್ ಬಳಕೆದಾರರಿಗೆ ಹೊಸವರ್ಷಕ್ಕೆ ಸಿಹಿ ಸುದ್ದಿ: ಫೆ.1 ರಿಂದ ಕೆವೈವಿ ಪ್ರಕ್ರಿಯೆ ರದ್ದು, ಇಂತಹ ವಾಹನಗಳಿಗಷ್ಟೇ ಕಡ್ಡಾಯ

ಕಾರು ಮಾಲೀಕರಿಗೆ ಹೊಸವರ್ಷಕ್ಕೆ ಗುಡ್‌ನ್ಯೂಸ್‌ವೊಂದನ್ನು ಕೊಟ್ಟಿದೆ. ಫಾಸ್ಟ್‌ಟ್ಯಾಗ್‌ ವಿತರಿಸಿದ ನಂತರ ಗ್ರಾಹಕರಿಗೆ ನೀಡಲಾಗುತ್ತಿದ್ದ ಕೆವೈವಿ ಪ್ರಕ್ರಿಯೆಯಿಂದ ವಾಹನ ಸವಾರರಿಗೆ ಆಗುತ್ತಿದ್ದ ಸಮಸ್ಯೆ ತಪ್ಪಿಸಲು ರಾಷ

1 Jan 2026 8:12 pm
ಕೋಗಿಲು ಕ್ರಾಸ್‌ಗೆ ಅಶೋಕ್ ಭೇಟಿ : ಮಹಿಳಾ ಒತ್ತುವರಿದಾರರ ಜೊತೆ ಮಾತುಕತೆ - ಬೆಚ್ಚಿ ಬೀಳಿಸುವ ಸತ್ಯ ಬಹಿರಂಗ!

Explosive facts of Kogilu Encroachment : ಮನೆ ಕಟ್ಟಿಕೊಡುವುದೇ ಮಾನದಂಡವಾದರೆ ಇನ್ನು ಮುಂದೆ ಸರ್ಕಾರ ಯಾವ ಮುಖ ಇಟ್ಟುಕೊಂಡು ಒತ್ತುವರಿ ತೆರವು ಮಾಡಲಿದೆ? ಬೆಂಗಳೂರಿನಲ್ಲಿ 40 ಕಡೆ 150-200 ಎಕರೆ ಒತ್ತುವರಿ ತೆರವು ಮಾಡಲಾಗಿದೆ ಎಂದು ವಿಧಾನಸಭೆಯಲ್ಲಿ ಪ್ರತ

1 Jan 2026 8:08 pm
ಬಾಂಗ್ಲಾದೇಶದಲ್ಲಿ ಹಿಂದೂ ಉದ್ಯಮಿ ಮೇಲೆ ಮಾರಣಾಂತಿಕ ಹಲ್ಲೆ - ಎರಡು ವಾರದಲ್ಲಿ ನಾಲ್ಕನೇ ಘಟನೆ

ಬಾಂಗ್ಲಾದೇಶದಲ್ಲಿ ಹಿಂದೂ ಉದ್ಯಮಿ ಖೋಕನ್ ಚಂದ್ರ ಮೇಲೆ ಗುಂಪಿನಿಂದ ಹಲ್ಲೆ, ಚಾಕುವಿನಿಂದ ಇರಿದು ಬೆಂಕಿ ಹಚ್ಚಿದ ಘಟನೆ ನಡೆದಿದೆ. ಇದು ಕಳೆದ ಎರಡು ವಾರಗಳಲ್ಲಿ ಅಲ್ಪಸಂಖ್ಯಾತರ ಮೇಲಿನ ನಾಲ್ಕನೇ ದಾಳಿಯಾಗಿದ್ದು, ಗಂಭೀರ ಗಾಯಗೊಂ

1 Jan 2026 7:39 pm
ಪ್ರಿಯಾಂಕಾ ಉಪೇಂದ್ರ ಮನೆಯಲ್ಲಿ ಹೊಸ ವರ್ಷಾಚರಣೆ

ಪ್ರಿಯಾಂಕಾ ಉಪೇಂದ್ರ ಮನೆಯಲ್ಲಿ ಹೊಸ ವರ್ಷಾಚರಣೆ

1 Jan 2026 7:29 pm
ನಟನೆಗೂ ಸೈ ಎಂದ ಎ.ಆರ್. ರಹಮಾನ್; ಪ್ರಭುದೇವಾ ಜೊತೆ 'ಮೂನ್ ವಾಕ್' - 'ಕಾದಲನ್' ಜೋಡಿಯ ಮಾಡುತ್ತಾ ಕಮಾಲ್?

ಖ್ಯಾತ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ಅವರು ಪ್ರಭುದೇವ ಅವರೊಂದಿಗೆ 'ಮೂನ್‌ವಾಕ್' ಚಿತ್ರದಲ್ಲಿ ನಟನೆಯಲ್ಲಿ ಮೊದಲ ಬಾರಿಗೆ ಕಾಣಿಸಿಕೊಳ್ಳಲಿದ್ದಾರೆ. ಹಾಸ್ಯಭರಿತ ಮತ್ತು ಕೋಪದ ಯುವ ನಿರ್ದೇಶಕನ ಪಾತ್ರದಲ್ಲಿ ರೆಹಮಾನ್ ಅಭಿನ

1 Jan 2026 7:17 pm
Heart health: ಹೃದಯದ ಆರೋಗ್ಯ ಕಾಪಾಡುವ 3 ಅಭ್ಯಾಸಗಳಿವು| Dr.Pavan

Heart health: ಹೃದಯದ ಆರೋಗ್ಯ ಕಾಪಾಡುವ 3 ಅಭ್ಯಾಸಗಳಿವು| Dr.Pavan

1 Jan 2026 7:00 pm
ಕಂಠಪೂರ್ತಿ ಕುಡಿದು ಕಾರು ಚಲಾಯಿಸಿದ ಚಾಲಕ; ಬೆಂಗಳೂರಿನ ಮಾಲ್ ಆಫ್ ಏಷ್ಯಾ ಬಳಿ ಅಪಘಾತ, ಏಳು ಮಂದಿಗೆ ಗಾಯ

ಬೆಂಗಳೂರಿನ ಫೀನಿಕ್ಸ್ ಮಾಲ್ ಆಫ್ ಏಷ್ಯಾದ ಬಳಿ ನಿಯಂತ್ರಣ ತಪ್ಪಿದ ಕಾರೊಂದು ಪಾದಚಾರಿ ಮಾರ್ಗದಲ್ಲಿದ್ದ ಬ್ಯಾರಿಕೇಡ್‌ ಮೇಲೆ ನುಗ್ಗಿದ ಪರಿಣಾಮ, ಸ್ಥಳದಲ್ಲೇ ಇದ್ದ ಅಪ್ರಾಪ್ತರು ಸೇರಿದಂತೆ ಒಟ್ಟು ಏಳು ಜನರು ಗಾಯಗೊಂಡಿದ್ದಾರೆ

1 Jan 2026 6:45 pm
ಭಾರತದ ಮೊದಲ ಬುಲೆಟ್ ರೈಲು 2027ರ ಆಗಸ್ಟ್ 15ರಿಂದ ಅಧಿಕೃತವಾಗಿ ಆರಂಭ! ರೈಲಿನ ವೇಗ ಎಷ್ಟು? ವಿಶೇಷತೆ ಏನು?

ದೇಶದ ಮೊದಲ ಬುಲೆಟ್ ರೈಲು 2027ರ ಆಗಸ್ಟ್ 15ರಂದು ಸಂಚಾರ ಆರಂಭಿಸಲಿದೆ. ಮುಂಬೈ ಮತ್ತು ಅಹಮದಾಬಾದ್ ನಡುವೆ ಈ ಹೈ-ಸ್ಪೀಡ್ ರೈಲು ಹಂತ ಹಂತವಾಗಿ ಕಾರ್ಯನಿರ್ವಹಿಸಲಿದೆ. ಸೂರತ್ ಮತ್ತು ಬಿಲಿಮೋರಾ ನಡುವೆ ಮೊದಲ ಸಂಚಾರ ಆರಂಭವಾಗಲಿದೆ. ಈ ರೈ

1 Jan 2026 6:37 pm
`ಹೀಗೆ ಆಡಿದ್ರೆ ಹೇಗೆ?': BBLನಲ್ಲಿ ಅರ್ಧಶತಕ ಗಳಿಸಿದ್ರೂ ಬಾಬರ್ ಆಝಂ ಬಗ್ಗೆ ಆ್ಯಡಂ ಗಿಲ್ ಕ್ರಿಸ್ಟ್ ಗರಂ!

Babar Azam Slow Half Century- ಹೇಳಿಕೇಳಿ ಟಿ20 ಅಬ್ಬರದ ಆಟ. ಏಕದಿನ ಪಂದ್ಯದಂತೆ ತಾಳ್ಮೆಯ ಇನ್ನಿಂಗ್ಲ್ ಇಲ್ಲಿನ ಅಗತ್ಯವಲ್ಲ. ರನ್ ಹೊಡೆಯುತ್ತಲೇ ವಿಕೆಟ್ ಬೀಳುವುದನ್ನೂ ತಡೆಯಬೇಕು. ಅಂದರೆ ಮಾತ್ರ ಮರ್ಯಾದೆ. ಹೀಗಿರುವಾಗ ಬಿಗ್ ಬ್ಯಾಷ್ ಲೀಗ್ ನಲ್ಲ

1 Jan 2026 6:21 pm
ಏರ್ ಇಂಡಿಯಾ ಪೈಲಟ್ ಮದ್ಯ ಸೇವನೆ ಶಂಕೆ: ಕೆನಡಾದ ವ್ಯಾಂಕೋವರ್ ಏರ್ಪೋರ್ಟ್‌ನಲ್ಲಿ ಅರೆಸ್ಟ್

ಕೆನಡಾದ ವ್ಯಾಂಕೋವರ್ ವಿಮಾನ ನಿಲ್ದಾಣದಲ್ಲಿ‌ ಕಳೆದ ವಾರ ದೆಹಲಿಗೆ ಬರಬೇಕಿದ್ದ ಏರ್ ಇಂಡಿಯಾ ವಿಮಾನದ ಪೈಲಟ್ ಒಬ್ಬರು ಮದ್ಯಪಾನ ಮಾಡಿರುವ ಆರೋಪದ ಮೇಲೆ ಅವರನ್ನು ತನಿಖೆಗೆ ಒಳಪಡಿಸಲಾಗಿದೆ. ವಿಮಾನ ಹಾರಾಟಕ್ಕೆ ಕೆಲವೇ ಕ್ಷಣಗಳ ಮ

1 Jan 2026 5:53 pm
ಸ್ವಚ್ಛ ನಗರಿ ಎಂಬ ಹೆಗ್ಗಳಿಕೆಯ ಇಂದೋರ್‌ನಲ್ಲಿ ಕಲುಷಿತ ನೀರು ಸೇವನೆಗೆ ಏಳು ಮಂದಿ ಸಾವು, 150ಕ್ಕೂ ಹೆಚ್ಚು ಜನರು ಅಸ್ವಸ್ಥ; ಘಟನೆ ನಡೆದಿದ್ದು ಹೇಗೆ?

ಸ್ವಚ್ಛ ನಗರಿ ಇಂದೋರ್‌ನಲ್ಲಿ ಕಲುಷಿತ ನೀರು ದುರಂತ ಸಂಭವಿಸಿದೆ. ಭಗೀರಥಪುರದಲ್ಲಿ ಕುಡಿಯುವ ನೀರಿನಲ್ಲಿ ಶೌಚಾಲಯದ ತ್ಯಾಜ್ಯ ಬೆರೆತು ಏಳು ಮಂದಿ ಸಾವನ್ನಪ್ಪಿದ್ದಾರೆ. ಸುಮಾರು 150 ಜನರು ಅಸ್ವಸ್ಥಗೊಂಡು ಆಸ್ಪತ್ರೆ ಸೇರಿದ್ದಾರೆ

1 Jan 2026 5:28 pm
Vaishnavi Sharma- ಕ್ರಿಕೆಟರ್ ಆಗ್ತಾಳೆಂದು ಜ್ಯೋತಿಷ್ಯ ನುಡಿದಿದ್ದ ತಂದೆ! ನ್ಯಾಶನಲ್ ಕ್ರಶ್ ಆದ ಪ್ರತಿಭಾವಂತೆ!

Vaishnavi Sharma Father Narendra Sharma -ಕೇವಲ ತಿಂಗಳ ಹಿಂದಷ್ಟೇ ಯಾರೂ ಆರಿಯದ ವೈಷ್ಣವಿ ಶರ್ಮಾ ಇಂದು ಭಾರತದ ಕ್ರಿಕೆಟ್ ನ ಉದಯೋನ್ಮುಖ ತಾರೆ. ಶ್ರೀಲಂಕಾ ವಿರುದ್ಧ ಟಿ20 ಸರಣಿಯಲ್ಲಿ ಅದ್ಭುತ ಪ್ರದರ್ಶನ ನೀಡಿದ ಈ 20ರ ಹರೆಯದ ತರುಣಿ ಈ ಎಡಗೈ ಸ್ಪಿನ್ನರ್ ನ್

1 Jan 2026 5:05 pm
Hebbal Flyover : 2ನೇ ಲೂಪ್ ಉದ್ಘಾಟನೆ - ರಾಜಧಾನಿಗೆ 3 ಮಹತ್ವದ ಯೋಜನೆಯ ಸುಳಿವು ಕೊಟ್ಟ ಡಿಸಿಎಂ

DCM DK Shivakumar on Hebbal Flyover : ಮೇಕೆದಾಟು ಯೋಜನೆಯಲ್ಲಿ ನ್ಯಾಯಾಲಯದ ತೀರ್ಮಾನ ಇತಿಹಾಸದ ಪುಟ ಸೇರಿವೆ. ಜನರು ನಮ್ಮ ಮೇಲೆ ಇಟ್ಟಿರುವ ವಿಶ್ವಾಸ ನಮ್ಮ ಆತ್ಮವಿಶ್ವಾಸ ಹೆಚ್ಚಿಸಿದೆ. ಹೆಬ್ಬಾಳ ಎರಡನೇ ಫ್ಲೈಓವರ್ ಲೂಪ್ ಉದ್ಘಾಟನೆಗೊಂಡಿದೆ ಎಂದು ಡ

1 Jan 2026 5:02 pm
ʻನಟ ವಿಜಯ್‌ ಎಷ್ಟೇ ಪ್ರಯತ್ನಿಸಿದರೂ ಫಲವಿಲ್ಲ, ತಮಿಳುನಾಡು ಗೆಲ್ಲೋದು ಇಂಡಿಯಾʼ: ಪಿ. ಚಿದಂಬರಂ

ತಮಿಳುನಾಡಿನ ವಿಧಾನಸಭೆ ಚುನಾವಣೆಗೆ ನಟ ವಿಜಯ್‌ ಅವರು ಭರಪೂರ ಸಿದ್ಧತೆ ನಡೆಸುತ್ತಿದ್ದಾರೆ. ಸದ್ಯ ಈ ಬಗ್ಗೆ ಕಾಂಗ್ರೆಸ್‌ ಹಿರಿಯ ನಾಯಕ ಪಿ. ಚಿದಂಬರಂ ಅವರು ಮಾತನಾಡಿ, ವಿಜಯ್‌ ಅವರ ರಾಜಕೀಯ ಜೀವನಕ್ಕೆ ಶುಭ ಹಾರೈಸುತ್ತೇನೆ. ಆದರೆ

1 Jan 2026 4:47 pm
ಶಬರಿಮಲೆ ಚಿನ್ನದ ಕಳ್ಳತನ ಪ್ರಕರಣದಲ್ಲಿ ತಿರುವು ; ದೇವಾಲಯದ ಏಳು ತಾಮ್ರದ ತಗಡುಗಳಲ್ಲೂ ಚಿನ್ನ ನಾಪತ್ತೆ

ಶಬರಿಮಲೆ ಚಿನ್ನದ ಕಳ್ಳತನ ಪ್ರಕರಣದಲ್ಲಿ ಮಹತ್ವದ ತಿರುವು ಕಂಡುಬಂದಿದೆ. ದೇವಾಲಯದ ಏಳು ತಾಮ್ರದ ತಗಡುಗಳಿಂದ ಚಿನ್ನ ನಾಪತ್ತೆಯಾಗಿದೆ. ವಿಶೇಷ ತನಿಖಾ ತಂಡ ಈ ಸಂಗತಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ ವರದಿಯಲ್ಲಿ ಬಹಿರಂಗಪಡಿಸಿ

1 Jan 2026 4:42 pm
ಗಂಡಾಂತರದಿಂದ ಕುರ್ಚಿ ಫೈಟ್’ವರೆಗೆ - 2025ರಲ್ಲಿ ಕೋಡಿಶ್ರೀಗಳ 4 ಭವಿಷ್ಯಗಳು: ನಿಜವಾಗಿದ್ದು ಯಾವುದು?

Year 2025 Kodi Mutt Swamiji Prediction : ತಾಳೇಗರಿ ಆಧಾರಿತವಾಗಿ ಭವಿಷ್ಯವನ್ನು ನುಡಿಯುವ ಕೋಡಿಮಠದ ಶ್ರೀಗಳು ಕಳೆದ ವರ್ಷ (2025) ಹಲವು ಭವಿಷ್ಯಗಳನ್ನು ನುಡಿದಿದ್ದರು. ಆ ಪೈಕಿ, ಅವರು ನುಡಿದಿದ್ದ ಕೆಲವೊಂದು ಭವಿಷ್ಯಗಳು ಸಿಕ್ಕಾಪಟ್ಟೆ ವೈರಲ್ ಆಗಿದ್ದವು.

1 Jan 2026 4:32 pm
ಅಗ್ನಿದುರಂತ ತಡೆಯಲು ಕೆಎಸ್ ಆರ್ ಟಿಸಿಯ ಈ ಬಸ್ಸುಗಳಲ್ಲಿನ್ನು ಸ್ವಯಂಚಾಲಿತ ಅಗ್ನಿಶಾಮಕ ವ್ಯವಸ್ಥೆ

ರಾಜ್ಯ ಸರ್ಕಾರವು ಕೆಎಸ್ಆರ್‌ಟಿಸಿ ಬಸ್‌ಗಳಲ್ಲಿ ಡ್ಯಾಶ್‌ಕ್ಯಾಮ್ ಮತ್ತು ಸಲೂನ್ ಕ್ಯಾಮೆರಾಗಳನ್ನು ಅಳವಡಿಸಲು ನಿರ್ಧರಿಸಿದೆ. ಇತ್ತೀಚೆಗೆ ನಡೆದ ಬೆಂಕಿ ಅವಘಡಗಳು ಮತ್ತು ಅಪಘಾತಗಳಿಂದ ಎಚ್ಚೆತ್ತಿರುವ ಸರ್ಕಾರ, ಚಾಲಕರ ನಡವಳ

1 Jan 2026 4:32 pm
ಭಾರತದ ಮೊದಲ ವಂದೇ ಭಾರತ್ ಸ್ಲೀಪರ್ ರೈಲಿಗೆ ಪ್ರಧಾನಿ ಮೋದಿ ಶೀಘ್ರದಲ್ಲೇ ಚಾಲನೆ

ಭಾರತದ ಮೊದಲ ವಂದೇ ಭಾರತ್ ಸ್ಲೀಪರ್ ರೈಲಿಗೆ ಪ್ರಧಾನಿ ಮೋದಿ ಶೀಘ್ರದಲ್ಲೇ ಚಾಲನೆ ನೀಡಲಿದ್ದಾರೆ. ಈ ರೈಲು ಮೊದಲು ಗುವಾಹಟಿ ಮತ್ತು ಕೋಲ್ಕತ್ತಾ ನಡುವೆ ಸಂಚರಿಸಲಿದ್ದು, ದೂರದ ಪ್ರಯಾಣದಲ್ಲಿ ಕ್ರಾಂತಿಕಾರಕ ಬದಲಾವಣೆ ತರಲಿದೆ. ರಾ

1 Jan 2026 4:02 pm
ನ್ಯಾಕ್‌ ಜೊತೆಗಿನ ಸರ್ಕಾರಿ ಮತ್ತು ಅನುದಾನಿತ ಕಾಲೇಜುಗಳ ಪತ್ರವ್ಯವಹಾರಕ್ಕೆ ಕನ್ನಡ ಕಡ್ಡಾಯ; ಸರ್ಕಾರದ ಮಹತ್ವದ ಆದೇಶ

ರಾಜ್ಯದ ಉನ್ನತ ಶಿಕ್ಷಣ ಸಂಸ್ಥೆಗಳು ಇನ್ನು ಮುಂದೆ ನ್ಯಾಕ್‌ ಜೊತೆಗಿನ ಎಲ್ಲಾ ಸಂವಹನಗಳನ್ನು ಕನ್ನಡದಲ್ಲೇ ನಡೆಸಬೇಕು. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಒತ್ತಾಯದ ಮೇರೆಗೆ ಈ ಆದೇಶ ಹೊರಡಿಸಲಾಗಿದೆ. ಕೇಂದ್ರದ ಅನುದಾನ ಪಡೆಯಲು ನ

1 Jan 2026 3:49 pm
ಪಾಕಿಸ್ತಾನದಿಂದ ಬಂದ 6 ಡ್ರೋನ್ ಗಳಿಂದ ಕಾಶ್ಮೀರದಲ್ಲಿ ಮದ್ದು-ಗುಂಡು, ಸ್ಫೋಟಕ, ಡ್ರಗ್ಸ್ ಮೂಟೆ ಎಸೆತ

ಪಾಕಿಸ್ತಾನದಿಂದ ಬಂದಿರುವ ಡ್ರೋನ್ ಒಂದು ಭಾರತದ ಗಡಿ ದಾಟಿ ಬಂದು ಪೂಂಚ್ ಜಿಲ್ಲೆಯಲ್ಲಿ ಸ್ಫೋಟಕ, ಮದ್ದುಗುಂಡು ಮತ್ತು ಮಾದಕವಸ್ತುಗಳನ್ನು ತಂದು ಹಾಕಿದೆ. ಭಾರತೀಯ ಸೇನೆ ಮತ್ತು ಜಮ್ಮು ಕಾಶ್ಮೀರ ಪೊಲೀಸರು ದೊಡ್ಡ ಮಟ್ಟದ ಶೋಧ ಕಾ

1 Jan 2026 3:43 pm
ಮರ್ಯಾದೆಗೇಡು ಹತ್ಯೆ ತಡೆಗೆ ʻಮಾನ್ಯಾʼ ಹೆಸರಿನಲ್ಲಿ ಪ್ರತ್ಯೇಕ ಕಾಯ್ದೆ ತರಲು ಚಿಂತನೆ: ಸಚಿವ ಮಹದೇವಪ್ಪ

ಮರ್ಯಾದೆಗೇಡು ಹತ್ಯೆ ತಡೆಯಲು ಪ್ರತ್ಯೇಕ ಕಾಯ್ದೆ ಜಾರಿಗೊಳಿಸುವ ಬಗ್ಗೆ ಸರ್ಕಾರ ಚಿಂತಿಸುತ್ತಿದೆ ಎಂದು ಸಚಿವ ಮಹದೇವಪ್ಪ ಅವರು ಹೇಳಿದರು. ಮುಖ್ಯಮಂತ್ರಿ ಮತ್ತು ಗೃಹ ಸಚಿವರೊಂದಿಗೆ ಚರ್ಚಿಸಿ, ಮುಂದಿನ ಅಧಿವೇಶನದಲ್ಲಿ ಕಠಿಣ ಕ

1 Jan 2026 3:34 pm
`ಕನಸು ಅಷ್ಟು ಬೇಗ ನನಸಾಗದು': 75 ಎಸೆತದಲ್ಲಿ 157 ರನ್ ಸಿಡಿಸಿದರೂ ಸರ್ಫರಾಝ್ ಖಾನ್ ವಿಷಾದ!

Sarfaraz Khan Dream- ಭಾರತ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳಲು ವಿಫಲರಾಗಿರುವ ಸರ್ಫರಾಝ್ ಖಾನ್ ಅವರು ವಿಜಯ್ ಹಜಾರೆ ಟ್ರೋಫಿಯಲ್ಲಿ ಮಿಂಚಿದ್ದಾರೆ. ಗೋವಾ ವಿರುದ್ಧ ಅವರು ಕೇವಲ 75 ಎಸೆತಗಳಲ್ಲಿ 157 ರನ್ ಸಿಡಿಸಿ ಮುಂಬೈಗೆ 87 ರನ್‌ಗಳ ಗೆಲುವು

1 Jan 2026 3:20 pm