SENSEX
NIFTY
GOLD
USD/INR

Weather

30    C

ಡಿಜಿಟಲ್ ಸುದ್ದಿ ಮೂಲಗಳು

...
ಭಾರತದ ಷೇರು ಮಾರುಕಟ್ಟೆ ಕುಸಿತ; ಒಂದೇ ದಿನದಲ್ಲಿ ಹೂಡಿಕೆದಾರರ 11.2 ಲಕ್ಷ ಕೋಟಿ ರೂ ನಷ್ಟ; ಪತನಕ್ಕೆ 5 ಕಾರಣ

Indian Stock Market Collapse- ಜಾಗತಿಕ ರಾಜಕೀಯ ಉದ್ವಿಗ್ನತೆ ಮತ್ತು ಅಮೆರಿಕದ ಫೆಡರಲ್ ರಿಸರ್ವ್‌ನ ಕಠಿಣ ನಿಲುವಿನಿಂದಾಗಿ ಭಾರತೀಯ ಷೇರು ಮಾರುಕಟ್ಟೆಯು ಮಾರ್ಚ್ 19ರ ಗುರುವಾರಂದು ಭಾರಿ ಕುಸಿತ ಕಂಡಿದೆ. ದಿನದ ವಹಿವಾಟಿನಲ್ಲಿ ಸೆನ್ಸೆಕ್ಸ್ 2,450 ಅ

19 Mar 2026 5:10 pm
ಹೊರ್ಮಜ್‌ ಜಲಸಂಧಿ ಬಳಸುವ ಹಡಗುಗಳಿಗೆ ತೆರಿಗೆ ವಿಧಿಸೋಕೆ ಇರಾನ್‌ ಮಾಸ್ಟರ್ ಪ್ಲಾನ್‌: ನಿಯಮ ಜಾರಿಗೆ ಬಂದ್ರೆ ಇರಾನ್‌ ಗೆ ಭಾರಿ ಲಾಭ!

ಮಧ್ಯಪ್ರಾಚ್ಯದಲ್ಲಿನ ಯುದ್ದದಿಂದಾಗಿಒ ಹೊರ್ಮುಜ್‌ ಜಲಸಂಧಿಯಲ್ಲಿನ ಇರಾನ್‌ ನಿಯಂತ್ರಣ ಮತ್ತಷ್ಟು ಬಿಗಿಯಾಗಿದ್ದು, ಇದರಿಂದಾಗಿ ಜಾಗತಿಕ ತೈಲ ಮಾರುಕಟ್ಟೆಯಲ್ಲಿ ತಲ್ಲಣ ಸೃಷ್ಟಿಯಾಗಿದ್ದು, ತೈಲ ಬೆಲೆ ಹೆಚ್ಚಳವಾಗಿದೆ. ಈ ಬೆನ

19 Mar 2026 4:59 pm
ದಿನೇಶ್ ಕಾರ್ತಿಕ್- ದೀಪಿಕಾ ಪಳ್ಳಿಕಾಲ್ ದಂಪತಿಗೆ 3ನೇ ಮಗುವಿನ ಜನನ; ಮನೆಗೆ ಬಂದ ಪುಟ್ಟದೇವತೆಯ ಹೆಸರೂ ಘೋಷಣೆ!

ಭಾರತದ ಖ್ಯಾತ ಕ್ರೀಡಾದಂಪತಿ ದಿನೇಶ್ ಕಾರ್ತಿಕ್ ಮತ್ತು ದೀಪಿಕಾ ಪಳ್ಳಿಕಾಲ್ ಅವರು ಇದೀಗ ಹೆಣ್ಣು ಮಗುವಿನ ಪೋಷಕರಾಗಿದ್ದಾರೆ. ತಮ್ಮ ಪುತ್ರಿಗೆ 'ರಾಹಾ ಪಳ್ಳಿಕಾಲ್ ಕಾರ್ತಿಕ್' ಎಂದು ಹೆಸರಿಟ್ಟಿದ್ದಾರೆ. 2015ರಲ್ಲಿ ವಿವಾಹವಾಗಿದ್

19 Mar 2026 4:22 pm
ಹೈಕಮಾಂಡ್ ಹೇಳಿದವರಿಗೆ ಬಿಫಾರಂ, ಎರಡು ಕ್ಷೇತ್ರಗಳಲ್ಲಿ ಗೆಲ್ಲುವುದೇ ನಮ್ಮ ಗುರಿ: ಡಿಕೆಶಿ ಟೇಕನ್

ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ಕ್ಷೇತ್ರದಲ್ಲಿ ಹೈಕಮಾಂಡ್ ಹೇಳಿದವರಿಗೆ ಬಿಫಾರಂ ನೀಡಲಾಗುವುದು ಎಂದು ಡಿಸಿಎಂ ಡಿಕೆ ಶಿವಕುಮಾರ್ ತಿಳಿಸಿದರು. ಈ ಎರಡು ಕ್ಷೇತ್ರಗಳಲ್ಲಿ ಗೆಲ್ಲುವುದೇ ನಮ್ಮ ಗುರಿಯಾಗಿದೆ ಎಂದು ಇದೇ ಸಂದರ

19 Mar 2026 4:12 pm
Love Mocktail 3 Review: ಸಾಕು ತಂದೆ - ದತ್ತು ಪುತ್ರಿ ಬಾಂಧವ್ಯದ ಮನಮಿಡಿಯುವ ಕಥೆ

ಡಾರ್ಲಿಂಗ್ ಕೃಷ್ಣ ಕಥೆ ಬರೆದು, ನಿರ್ದೇಶನ ಮಾಡಿರುವ ‘ಲವ್ ಮಾಕ್ಟೇಲ್’ ಹಾಗೂ ‘ಲವ್ ಮಾಕ್ಟೇಲ್‌ 2’ ಚಿತ್ರಗಳು ಭರ್ಜರಿ ಯಶಸ್ಸು ಗಳಿಸಿದ್ದವು. ಅದೇ ಫ್ರಾಂಚೈಸಿಯ ಸೀಕ್ವೆಲ್ ಆಗಿ ಬಂದಿರುವ ‘ಲವ್ ಮಾಕ್ಟೇಲ್‌ 3’ ಚಿತ್

19 Mar 2026 4:00 pm
ಬಾಗಲಕೋಟೆ ಉಪಚುನಾವಣೆ : ಸಿದ್ದರಾಮಯ್ಯ ಮನವೋಲಿಕೆ ಆಗಿದ್ಯಾ ಯಶಸ್ವಿ, ಮೇಟಿ ಕುಟುಂಬದ ನಾಲ್ವರಲ್ಲಿ ಯಾರಿಗೆ ಟಿಕೆಟ್?

ಬಾಗಲಕೋಟೆ ಉಪಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ಇನ್ನೂ ಅಂತಿಮಗೊಂಡಿಲ್ಲ. ಮೇಟಿ ಕುಟುಂಬದಲ್ಲಿ ಟಿಕೆಟ್ ಗಾಗಿ ಸಾಕಷ್ಟು ಪೈಪೋಟಿ ಇದೆ. ಎಚ್ ವೈ ಮೇಟಿ ಅವರ ನಾಲ್ವರು ಮಕ್ಕಳಲ್ಲಿ ಟಿಕೆಟ್ ಗಾಗಿ ಪೈಪೋಟಿ ಇದೆ. ಈ ಹಿನ್ನೆಲೆಯಲ್ಲಿ

19 Mar 2026 3:44 pm
ಗಾಳಿ ಆಂಜನೇಯ ಸ್ವಾಮಿ ಜಾತ್ರೆ: ಟ್ರಸ್ಟಿಗಳ ಸಹಭಾಗಿತ್ವಕ್ಕೆ ಹೈಕೋರ್ಟ್ ಹಸಿರು ನಿಶಾನೆ

ಮೈಸೂರು ರಸ್ತೆಯ ಐತಿಹಾಸಿಕ ಗಾಳಿ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ನಡೆಯಲಿರುವ ವಾರ್ಷಿಕ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ದೇಗುಲದ ಟ್ರಸ್ಟಿಗಳಿಗೆ ಕರ್ನಾಟಕ ಹೈಕೋರ್ಟ್ ಅನುಮತಿ ನೀಡಿದೆ. ನ್ಯಾಯಮೂರ್ತಿ ಸಚಿನ್ ಶಂಕರ

19 Mar 2026 3:30 pm
ಸಿದ್ದರಾಮಯ್ಯ ಮಾತನ್ನು ಮೇಟಿ ಕುಟುಂಬ ಮೀರಲ್ಲ, ಬಾಗಲಕೋಟೆಯಲ್ಲಿ ಕಾಂಗ್ರೆಸ್ ಗೆಲ್ಲುತ್ತೆ: ಆರ್ ಬಿ ತಿಮ್ಮಾಪುರ ವಿಶ್ವಾಸ

ಸಿದ್ದರಾಮಯ್ಯನವರ ಮಾತನ್ನು ಎಚ್‌ ವೈ ಮೇಟಿ ಕುಟುಂಬ ಮೀರುವುದಿಲ್ಲ. ಹಾಗಾಗಿ ಬಾಗಲಕೋಟೆಯಲ್ಲಿ ಕಾಂಗ್ರೆಸ್ ಗೆಲ್ಲುತ್ತದೆ ಎಂದು ಅಬಕಾರಿ ಸಚಿವ ಆರ್ ಬಿ ತಿಮ್ಮಾಪುರ ವಿಶ್ವಾಸ ವ್ಯಕ್ತಪಡಿಸಿದರು. ಬೆಂಗಳೂರಿನಲ್ಲಿ ಈ ಕುರಿತಾಗಿ

19 Mar 2026 2:48 pm
ವಿಜಯಪುರ, ಧಾರವಾಡ, ಹಾವೇರಿ-ಗದಗಕ್ಕೆ ಆಲಿಕಲ್ಲು ಮಳೆ: ಬೆಂಗಳೂರು ಸೇರಿದಂತೆ 21 ಜಿಲ್ಲೆಗಳಿಗೆ ಗುಡುಗು ಸಹಿತ ಮಳೆ, ಮಾ.25ರವರೆಗಿನ ಮುನ್ಸೂಚನೆ ಇಲ್ಲಿದೆ

Karnataka Weather: ಇನ್ನೂ ಒಂದು ವಾರಗಳ ಕಾಲ ರಾಜ್ಯದಲ್ಲಿ ಭಾರಿ ಮಳೆ , ಗಾಳಿ, ಗುಡುಗಿನ ಅಬ್ಬರ ಇರಲಿದೆ. ರಾಜಧಾನಿ ಬೆಂಗಳುರು ಸೇರಿಂದ ದಕ್ಷಿಣ ಒಳನಾಡಿನ ಬಹುತೇಕ ಜಿಲ್ಲೆಗಳಲ್ಲಿ, ಕರಾವಳಿ ಜಿಲ್ಲೆಗಳು ಹಾಗೂ ಉತ್ತರ ಒಳನಾಡಿನಲ್ಲಿಯೂ ಮಳೆಯಾಗ

19 Mar 2026 2:26 pm
ಅನಿಲ ಬಿಕ್ಕಟ್ಟಿನ ನಡುವೆಯೂ ರಾಮನಗರದ ಹಲವಡೆ 24 ಗಂಟೆ ಗ್ಯಾಸ್ ಭಾಗ್ಯ! ಪೈಪ್‌ ಲೈನ್‌ ಮೂಲಕ 10ಸಾವಿರ ಮನೆಗಳಿಗೆ PNG ಪೂರೈಕೆ

ಮಧ್ಯಪ್ರಾಚ್ಯದಲ್ಲಿನ ಯುದ್ಧದಿಂದಾಗಿ ದೇಶದಾದ್ಯಂತ ಅಡುಗೆ ಅನಿಲ ವ್ಯತ್ಯಯ ಉಂಟಾಗಿದ್ದು, ಇದರಿಂದಾಗಿ ಜನರು ಕಂಗಾಲಾಗಿದ್ದಾರೆ. ಆದರೆ, ರಾಮನಗರದ ಹಲವು ಗ್ರಾಮಗಳಲ್ಲಿ LPG ಸಿಲಿಂಡರ್‌ ಗಳಿಗೆ ಬದಲಾಗಿ ಸರಕಾರಿ ಸ್ವಾಮ್ಯದ ಕಂಪನಿಯ

19 Mar 2026 2:11 pm
T20 ವಿಶ್ವಕಪ್ ಗೆದ್ದ ಬೆನ್ನಲ್ಲೇ, ಬಿಸಿಸಿಐಗೆ Chief Selector ಅಜಿತ್ ಅಗರ್ಕರ್ ವಿಶೇಷ ಮನವಿ

Ajit Agarkar : ಭಾರತ ಮತ್ತು ಶ್ರೀಲಂಕಾದಲ್ಲಿ ಜಂಟಿಯಾಗಿ ಆಯೋಜಿಸಲಾಗಿದ್ದ ಟಿ20 ವಿಶ್ವಕಪ್ ಟೂರ್ನಿ ಗೆದ್ದ ಬೆನ್ನಲ್ಲೇ, ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್, ಬಿಸಿಸಿಐಗೆ ವಿಶೇಷ ಮನವಿಯೊಂದನ್ನು ಮಾಡಿದ್ದಾರೆ. ಅಧಿಕಾರದ ಅವಧಿಯನ್ನು ವಿಸ

19 Mar 2026 1:51 pm
ಪ್ರಯಾಣಿಕರೇ ಗಮನಿಸಿ, ಮಂಗಳೂರು - ಸುಬ್ರಹ್ಮಣ್ಯ ಮಾರ್ಗದ ರೈಲು 35 ದಿನ ರದ್ದು; ಸಂಚಾರದಲ್ಲಿ ತಾತ್ಕಾಲಿಕ ಬದಲಾವಣೆ

ದಕ್ಷಿಣ ಪಶ್ಚಿಮ ರೈಲ್ವೆ ವ್ಯಾಪ್ತಿಯಲ್ಲಿ ನಡೆಯಲಿರುವ ವಿವಿಧ ಕಾಮಗಾರಿಗಳ ಕಾರಣದಿಂದಾಗಿ ಮಂಗಳೂರು ಮತ್ತು ಸುಬ್ರಹ್ಮಣ್ಯ ನಡುವಿನ ರೈಲು ಸಂಚಾರದಲ್ಲಿ ಮಹತ್ವದ ಬದಲಾವಣೆಗಳನ್ನು ಮಾಡಲಾಗಿದೆ. ಮಂಗಳೂರು - ಸುಬ್ರಹ್ಮಣ್ಯ ರೋಡ್ ಪ

19 Mar 2026 1:26 pm
ಮೊಗಸಾಲೆ ಮಾತು: ಸಚಿವರು ಕ್ಯಾರೇ ಅನ್ನಲ್ಲ, ನಾಯಕತ್ವದ ಗೊಂದಲಕ್ಕೆ ಬ್ರೇಕ್ ಹಾಕದಿದ್ರೆ ಗೆಲುವಿಲ್ಲ! ಕೈ ಶಾಸಕರ ಅಳಲು

ರಾಜ್ಯ ಕಾಂಗ್ರೆಸ್ ಸರ್ಕಾರದ ಬಗ್ಗೆ ಆಡಳಿತ ಪಕ್ಷದ ಶಾಸಕರಲ್ಲೇ ಅಸಮಾಧಾನವಿದೆ. ಅದರಲ್ಲೂ ಸಚಿವರ ಕಾರ್ಯವೈಖರಿಯ ಬಗ್ಗೆ ಶಾಸಕರು ಪದೇ ಪದೇ ತಮ್ಮ ನೋವು ತೋಡಿಕೊಳ್ಳುತ್ತಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರು ಸಚಿವರಿಗೆ ಕೊಟ್ಟ ಸೂ

19 Mar 2026 1:23 pm
ಇರಾನ್ ಯುದ್ಧದಲ್ಲಿ ಭಾರತದ ನಿಲುವಿಗೆ ಕಾಂಗ್ರೆಸ್ ಸಂಸದರ ಜೈಕಾರ! ಸರ್ಕಾರದ ನಡೆ ಸರಿಯಾಗಿದೆ ಎಂದು ಶಶಿ ತರೂರ್ ಮೆಚ್ಚುಗೆ

ಮಧ್ಯಪ್ರಾಚ್ಯದಲ್ಲಿನ ಯುದ್ಧದಲ್ಲಿ ಭಾರತ ಯಾರ ಪರವೂ ವಹಿಸದೆ ಮೌನವಾಗಿರುವ ಮೂಲಕ ತಟಸ್ಥ ನೀತಿಯನ್ನು ಅನುಸರಿಸುತ್ತಿದ್ದು, ಇದಕ್ಕೆ ಕಾಂಗ್ರೆಸ್‌ ನಿಂದ ವಿರೋಧ ವ್ಯಕ್ತವಾಗುತ್ತಿದೆ. ಈ ನಡುವೆ ಕಾಂಗ್ರೆಸ್‌ ಸಂಸದ ಶಶಿ ತರೂರ್‌

19 Mar 2026 1:10 pm
ಲಾಂಗ್‌ ಜಂಪರ್‌ ಲೋಕೇಶ್‌ಗೆ ಚಿನ್ನದ ಪದಕ ; ಐತಿಹಾಸಿಕ ಸಾಧನೆ ಹಿಂದಿದೆ ಕಠಿಣ ಪರಿಶ್ರಮ, ಕುಟುಂಬದ ತ್ಯಾಗ

ಬೆಂಗಳೂರಿನ ಅಥ್ಲೀಟ್ ಲೋಕೇಶ್ ಸತ್ಯನಾಥನ್ ಅಮೆರಿಕಾದಲ್ಲಿ ನಡೆದ ಎನ್‌ಸಿಎಎ (NCAA) ಚಾಂಪಿಯನ್‌ಶಿಪ್‌ನಲ್ಲಿ 8. 21 ಮೀಟರ್ ಲಾಂಗ್ ಜಂಪ್ ಮಾಡುವ ಮೂಲಕ ಹೊಸ ರಾಷ್ಟ್ರೀಯ ಇಂಡೋರ್ ದಾಖಲೆ ಬರೆದಿದ್ದಾರೆ. ಮಗನ ಕ್ರೀಡಾ ಕನಸಿಗಾಗಿ ಟ್ಯಾಕ್ಸ

19 Mar 2026 12:10 pm
ಬಾಗಲಕೋಟೆ ಉಪಚುನಾವಣೆ : ಕೈ- ಕಮಲದಲ್ಲಿ ಸಂಘಟನೆ ಸಂಚಲನ

ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್‌ ಪಾಲಿಗೆ ಚುನಾವಣೆ ಪ್ರತಿಷ್ಠೆಯ ವಿಷಯ. ಶಾಸಕ ಸ್ಥಾನ ಉಳಿಸಿಕೊಳ್ಳಲು ತಳಮಟ್ಟದಲ್ಲಿ ಸಂಘಟನೆ ಅತ್ಯವಶ್ಯ. ಈ ನಿಟ್ಟಿನಲ್ಲಿ ಈಗಾಗಲೇ ಬೂತ್‌ಗಳನ್ನು ಬಲಪಡಿಸುವ ಚಟುವಟಿಕೆ ಶುರು

19 Mar 2026 11:43 am
Cost Of Living : ವಿವಿಧ ನಗರಗಳಲ್ಲಿನ ಖರ್ಚುವೆಚ್ಚ - ಬೆಂಗಳೂರಿನಲ್ಲಿ ಬ್ಯಾಚುಲರ್ಸ್’ಗೆ ಎಷ್ಟಿರಬೇಕು ಹಣ?

Bachelors Living Cost In Bangalore : ಬದಲಾಗುತ್ತಿರುವ ಜೀವನಶೈಲಿ, ದುಬಾರಿಯಾಗುತ್ತಿರುವ ಪದಾರ್ಥಗಳ ನಡುವೆ ದೇಶದ ವಿವಿಧ ನಗರಗಳ ಸರಾಸರಿ ಜೀವನವೆಚ್ಚವೇನು ಎನ್ನುವ ಅಂಕಿಅಂಶವೊಂದು ಹೊರಬಂದಿದೆ. ದೇಶದ ಏಳು ನಗರಗಳ ಸರಾಸರಿ ಜೀವನವೆಚ್ಚದ ಪೈಕಿ, ಕೋಲ್

19 Mar 2026 11:32 am
Iran war: ಸೌತ್ ಪಾರ್ಸ್ ಗ್ಯಾಸ್‌ ಘಟಕದಲ್ಲಿ ಇಸ್ರೇಲ್ ದಾಳಿ ಬಗ್ಗೆ ನನಗೆ ಗೊತ್ತೇ ಇಲ್ಲ ಎಂದ ಟ್ರಂಪ್:‌ ಮುಂದೆ ದಾಳಿ ಮಾಡಲ್ಲ ಎಂದು ಭರವಸೆ!

ಪಶ್ಚಿಮ ಏಷ್ಯಾದಲ್ಲಿ ಉದ್ವಿಗ್ನತೆಯ ನಡುವೆ ಇಸ್ರೇಲ್‌ ಇರಾನ್‌ ನ ಸೌತ್ ಪಾರ್ಸ್ ಅನಿಲ ಕ್ಷೇತ್ರದ ಮೇಲೆ ದಾಳಿ ನಡೆಸಿದ್ದು, ಈ ಕುರಿತು ಪ್ರತಿಕ್ರಿಯೆ ನೀಡಿರುವ ಟ್ರಂಪ್‌ ಈ ದಾಳಿಯ ಬಗ್ಗೆ ನಮಗಾಗಲಿ ಅಥವಾ ಕತಾರ್‌ ಗಾಗಲಿ ಯಾವುದೇ

19 Mar 2026 11:27 am
Gold Rate Fall : ಯುಗಾದಿಗೆ ಭರ್ಜರಿಯಾಗಿ ಇಳಿದ ಗೋಲ್ಡ್‌ ಬೆಲೆ: 22 ಕ್ಯಾರೆಟ್‌ಗೆ 2550 ಕಡಿತ, 1.41 ಲಕ್ಷ ರೂ ದಾಖಲು, ಬೆಳ್ಳಿ ಬೆಲೆಯೂ 5 ಸಾವಿರ ಕುಸಿತ

ಚಿನ್ನಾಭರಣ ಪ್ರಿಯರಿಗೆ ಯುಗಾದಿ ದಿನವೇ ಸಿಹಿಸುದ್ದಿ ಸಿಕ್ಕಿದ್ದು, ಇಂದು ಭಾರೀ ಬೆಲೆ ಇಳಿಕೆ ಆಗಿದೆ.

19 Mar 2026 11:23 am
ಸತ್ಯದೊಂದಿಗೆ ಮುಖಾಮುಖಿ : ಪ್ರಾಯೋಗಿಕ ಮಾತ್ರಾ-ಭೌತಶಾಸ್ತ್ರಕ್ಕೆ 'ಪ್ರಸವವೇದನೆ'!

ಆ ಪವಿತ್ರ ಗರ್ಭಗುಡಿಯೊಳಗೆ ಇಡೀ ಬ್ರಹ್ಮಾಂಡವನ್ನೇ ಆಳುತ್ತಿರುವ ಪ್ರಶ್ನಾತೀತವಾದ ಮಹಾನ್ ಶಕ್ತಿಯೊಂದಿದ್ದು, ಪ್ರವೇಶಿಸಿದರೆ ಭಸ್ಮವಾವುದು ಖಚಿತ. ಸುಮ್ಮನೆ ನಮಿಸಿ ಶರಣಾಗತಿಯನ್ನು ಸೂಚಿಸು, ಎಂದಿಗೂ ಪರೀಕ್ಷಿಸಲು ಹೋಗಬೇಡ ಎಂ

19 Mar 2026 10:54 am
ಬೆಂಗಳೂರು ನಮ್ಮ ಮೆಟ್ರೋ ಗ್ರೀನ್ ಲೈನ್‌ನಲ್ಲಿ ಗದ್ದಲ: ಯುವತಿಯರ ಗುಂಪಿನಿಂದ ಹಾಡು, ನೃತ್ಯ! 11 ಮಂದಿ ವಶಕ್ಕೆ

ಬೆಂಗಳೂರಿನ ನಮ್ಮ ಮೆಟ್ರೋ ಗ್ರೀನ್‌ ಲೈನ್‌ನಲ್ಲಿ ಯುವತಿಯರ ಗುಂಪೊಂದು ಕೋಚ್‌ನೊಳಗೆ ನೆಲದಲ್ಲಿ ಕುಳಿತು ಜೋರಾಗಿ ಹಾಡು ಹಾಡಿ ನಿಯಮ ಉಲ್ಲಂಘಿಸಿದ ಘಟನೆ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಈ ಘಟನೆ ವಾಗ್ವಾದಕ್ಕೆ ತಿರುಗಿ

19 Mar 2026 10:37 am
ಪಾಕ್-ಅಫ್ಘಾನ್ ಯುದ್ಧಕ್ಕೆ ಈದ್ ಹಿನ್ನೆಲೆ ತಾತ್ಕಾಲಿಕ ಬ್ರೇಕ್: ಇಸ್ಲಾಮಿಕ್ ರಾಷ್ಟ್ರಗಳ ಮನವಿಗೆ ಮಣಿದು ಕದನ ವಿರಾಮ ಘೋಷಣೆ!

ಪಾಕಿಸ್ತಾನ ಹಾಗೂ ಅಫ್ಘಾನಿಸ್ತಾನದ ನಡುವಿನ ಯುದ್ಧಕ್ಕೆ ರಂಜಾನ್‌ ಹಬ್ಬದ ಪ್ರಯುಕ್ತ ತಾತ್ಕಾಲಿಕ ಕದನ ವಿರಾಮ ಬಿದ್ದಿದ್ದು, ಇಸ್ಲಾಮಿಕ್‌ ರಾಷ್ಟ್ರಗಳಾದ ಸೌದಿ ಅರೇಬಿಯಾ, ಕತಾರ್ ಮತ್ತು ಟರ್ಕಿ ಮನವಿಯ ಮೇರೆಗೆ ಈದ್-ಅಲ್-ಫಿತರ್ ಹ

19 Mar 2026 10:21 am
ಹಾವೇರಿ: ಮಾವಿಗೆ ಬ್ಲಾಸಮ್‌ ಬ್ಲೈಟ್‌ ರೋಗ; ಭಾರೀ ಪ್ರಮಾಣದಲ್ಲಿ ಹಾನಿ

ಮಾವು ಬೆಳೆಯು ಹಾವೇರಿ ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಗಳಲ್ಲಿ ಒಂದಾಗಿದೆ. ಸಾವಿರಾರು ರೈತರು ಮಾವು ಬೆಳೆ ಅವಲಂಬಿಸಿ ಜೀವನ ಸಾಗಿಸುತ್ತಿದ್ದಾರೆ. ಆದರೆ ಹೂ ಬಿಡುವ ಮಹತ್ವದ ಹಂತದಲ್ಲೇ ರೋಗ ಬಾಧಿಸಿರುವುದರಿಂದ ವರ್ಷದ ಆದಾಯ ಕೈ

19 Mar 2026 9:46 am
ಹೊಸ ವರುಷ, ನವ ಹರುಷ, ಎಲ್ಲೆಲ್ಲೂ ಯುಗಾದಿ ಖರೀದಿ ಸಂಭ್ರಮ!

ಹೊಸ ವರುಷ ಹೊಸತು ಹರುಷ ಎಂಬ ನಾಣ್ಣುಡಿಯಂತೆ, ಭಾರತೀಯ ಸಂಸ್ಕೃತಿಯ ಹೊಸ ವರ್ಷವಾದ ಯುಗಾದಿಯನ್ನು ಸ್ವಾಗತಿಸಲು ಸಡಗರದ ಸಿದ್ಧತೆಗಳು ನಡೆದಿವೆ. ನಗರದ ಪ್ರಮುಖ ಮಾರುಕಟ್ಟೆಗಳು ಹಾಗೂ ರಸ್ತೆಗಳು ಜನಜಂಗುಳಿಯಿಂದ ಕೂಡಿದ್ದು, ಹಬ್ಬದ

19 Mar 2026 9:21 am
ಪ್ರಯಾಣಿಕರೇ ಗಮನಿಸಿ: ವಿಮಾನದಲ್ಲಿ ನಿಮ್ಮಿಷ್ಟದ ಆಸನ ಉಚಿತವಾಗಿ ಆರಿಸಿಕೊಳ್ಳಲು ಅವಕಾಶ

ವಿಮಾನ ಪ್ರಯಾಣಿಕರಿಗೆ ಕೇಂದ್ರ ಸರ್ಕಾರ ಮಹತ್ವದ ಸುದ್ದಿ ನೀಡಿದ್ದು, ಇನ್ನು ಮುಂದೆ ಹೆಚ್ಚುವರಿ ಶುಲ್ಕವಿಲ್ಲದೆ ನೆಚ್ಚಿನ ಸೀಟುಗಳನ್ನು ಆಯ್ಕೆ ಮಾಡುವ ಅವಕಾಶ ಕಲ್ಪಿಸಿದೆ. ಇದುವರೆಗೆ ಶೇ.20 ಸೀಟುಗಳಿಗೆ ಮಾತ್ರ ಉಚಿತ ಆಯ್ಕೆ ಅವಕ

19 Mar 2026 8:57 am
Dhurandhar 2 Twitter Review: ‘ಇದು ಭಾರತದ ಅತ್ಯುತ್ತಮ ಚಿತ್ರ, ಮಿಸ್ ಮಾಡಬೇಡಿ’ ಎಂದ ಪ್ರೇಕ್ಷಕರು!

ರಣ್‌ವೀರ್ ಸಿಂಗ್ ಅಭಿನಯದ ‘ಧುರಂಧರ್’ ಚಿತ್ರ ನೋಡಿ ಶಿಳ್ಳೆ - ಚಪ್ಪಾಳೆ ಹೊಡೆದಿದ್ದ ಪ್ರೇಕ್ಷಕರು ‘ಧುರಂಧರ್‌ 2’ ಚಿತ್ರವನ್ನೂ ಹಾಡಿ ಹೊಗಳುತ್ತಿದ್ದಾರೆ. ಚಿತ್ರದ ಸ್ಕ್ರೀನ್ ಟೈಮ್ ತುಸು ಜಾಸ್ತಿಯೇ ಇದ್ದರೂ, ಎಲ್ಲೂ ಬೋರಿಂಗ್ ಸ

19 Mar 2026 8:47 am
US ಕಡೆ ಮುಖ ಮಾಡುತ್ತಿದೆ ಪಾಕ್ ನ್ಯೂಕ್ಲಿಯರ್ ಕ್ಷಿಪಣಿಗಳು: ಅಮೆರಿಕ ಗುಪ್ತಚರ ಇಲಾಖೆ ಗಂಭೀರ ಎಚ್ಚರಿಕೆ

Intel warns US Government : ಪಾಕಿಸ್ತಾನವೇ ಅಮೆರಿಕಕ್ಕೆ ದೊಡ್ಡ ಪರಮಾಣು ಭೀತಿ ಎಂದು ಯುಎಸ್ ಗುಪ್ತಚರ ಇಲಾಖೆ ಅಲ್ಲಿನ ಸರ್ಕಾರಕ್ಕೆ ಎಚ್ಚರಿಕೆಯನ್ನು ನೀಡಿದೆ. ಅಮೆರಿಕದ ಮೇಲೆ ದಾಳಿ ಮಾಡಬಹುದಾದ ಕ್ಷಿಪಣಿಗಳ ಸಂಖ್ಯೆಯನ್ನು ಪಾಕಿಸ್ತಾನ ದಿನದಿ

19 Mar 2026 8:41 am
ಬಿಸಿಲಿನ ಪ್ರಖರ ಛಾಯೆ ಮಂಕಾದ ಮಲಪ್ರಭೆ; ನವಿಲುತೀರ್ಥದಿಂದ ನೀರು ಹರಿದರೆ ಮಾತ್ರ ಪರಿಹಾರ

ಬಾದಾಮಿ ತಾಲೂಕಿನ ದಕ್ಷಿಣ ಭಾಗದ ಹಾಗನೂರು ಬಳಿ ಹರಿವು ಆರಂಭಿಸುವ ಮಲಪ್ರಭಾ ನದಿ ವ್ಯಾಪ್ತಿಯಲ್ಲಿ 40 ಹಳ್ಳಿಗಳಿವೆ. ಎಲ್ಲ ಹಳ್ಳಿಗಳೂ ಮಲಪ್ರಭಾ ನೀರೇ ಜೀವಜಲ. ಬೇಸಿಗೆಯಲ್ಲಿ ನದಿ ಬತ್ತಿದರೆ ಬೋರವೆಲ್‌ ಮತ್ತು ತೆರೆದ ಬಾವಿಗಳತ್ತ ಜ

19 Mar 2026 7:41 am
ಕೊಡಗು ಟೂರಿಸಂಗೆ ಎಲ್ ಪಿಜಿ ಪೆಟ್ಟು ; ಖಾಲಿ ಹೊಡೆಯುತ್ತಿವೆ ಪ್ರವಾಸಿತಾಣಗಳು

ಸಿಲಿಂಡರ್‌ ಅಭಾವ ನೇರವಾಗಿ ಪ್ರವಾಸೋದ್ಯಮವನ್ನು ಬಾಧಿಸಿದೆ. ಫೆಬ್ರವರಿ ಮತ್ತು ಮಾರ್ಚ್ನಲ್ಲಿ ಶಾಲಾ-ಕಾಲೇಜು ಪರೀಕ್ಷೆಗಳಿರುವುದರಿಂದ ಸಾಮಾನ್ಯವಾಗಿ ಪ್ರವಾಸೋದ್ಯಮ ಕೊಂಚ ಡಲ್‌ ಹೊಡೆಯುತ್ತದೆ. ಮಾರ್ಚ್ ಅಂತ್ಯದಿಂದ(ಯುಗಾದಿ

19 Mar 2026 7:23 am
ಬೆಂಗಳೂರು ಸುತ್ತ ಮತ್ತೆ ಭೂಸ್ವಾಧೀನದ ಭೀತಿ: ದೊಡ್ಡಬಳ್ಳಾಪುರದಲ್ಲಿ 2100 ಎಕರೆ ಭೂಸ್ವಾಧೀನಕ್ಕೆ ಸ್ಥಳ ಗುರುತು

ದೊಡ್ಡಬಳ್ಳಾಪುರದ ದೊಡ್ಡಬೆಳವಂಗಲ ವ್ಯಾಪ್ತಿಯಲ್ಲಿ ಒಟ್ಟು 4 ಹಳ್ಳಿಗಳ ಜಾಗಗಳನ್ನು. ಕೈಗಾರಿಕೆಗಳ ಅಭಿವೃದ್ಧಿಗಾಗಿ ಬಳಸಿ 2100 ಎಕರೆ ಕೃಷಿ ಭೂಮಿ ವಶಕ್ಕೆ ಮುಂದಾಗಿರುವುದರಿಂದ ರೈತರು ಒಗ್ಗಟ್ಟಲ್ಲಿ ವಿರೋಧ ಮಾಡಲು ಮುಂದಾಗಿದ್ದಾ

19 Mar 2026 5:44 am
ಯುಗಾದಿ ವೇಳೆ ಕರ್ನಾಟಕದಲ್ಲಿ ಆಲಿಕಲ್ಲು ಮಳೆ ಅವಾಂತರ; ಇನ್ನೂ 4 ದಿನ ವರುಣನ ಆರ್ಭಟ; 4 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್

Karnataka Rain- ರಾಜ್ಯಾದ್ಯಂತ ಯುಗಾದಿ ಸಂಭ್ರಮದ ನಡುವೆಯೇ ಬೇಸಿಗೆ ಮಳೆ ಅಬ್ಬರಿಸಿದ್ದು, ಬಿಸಿಲ ಬೇಗೆಯಿಂದ ಕಾದಿದ್ದ ಭೂಮಿ ತಂಪಾಗಿದೆ. ಶಿವಮೊಗ್ಗ, ಧಾರವಾಡ, ಬಳ್ಳಾರಿ ಸೇರಿದಂತೆ ಹಲವೆಡೆ ಆಲಿಕಲ್ಲು ಮಳೆಯಿಂದಾಗಿ ಭತ್ತ, ಮಾವು, ದ್ರಾಕ್ಷ

19 Mar 2026 12:52 am
‘ನೋರಾ ಫತೇಹಿ ಹಾಗೆ ಮಾತಾಡಿದ್ದು ತಪ್ಪು, ಹಾಡನ್ನ ರೀ-ರೈಟ್ ಮಾಡಿ ಅಪ್‌ಲೋಡ್ ಮಾಡ್ತೀನಿ’ - ಪ್ರೇಮ್ ಸ್ಪಷ್ಟನೆ

‘’ಒಂದು ಎಣ್ಣೆ ಬಾಟಲ್ ಮತ್ತು ಉಪ್ಪಿನಕಾಯಿ ಇಟ್ಟುಕೊಂಡು ನಾನು ‘ಸರ್ಸೆ ಸೆರ್ಗ ಸರ್ಸೆ’ ಹಾಡನ್ನ ಬರೆದಿದ್ದು. ಅದರಲ್ಲಿ ಅಶ್ಲೀಲತೆಯ ಉದ್ದೇಶ ಇರಲಿಲ್ಲ. ಯಾರಿಗಾದರೂ ನೋವಾಗಿದ್ದರೆ ಕ್ಷಮಿಸಿ’’ ಎಂದು ವಿಡಿಯೋ ಮೂಲಕ ಕ್ಷಮೆಯಾಚಿ

18 Mar 2026 11:02 pm
IPL 2026- ಬೆಂಗಳೂರು ತಲುಪಿದ ವಿರಾಟ್ ಕೊಹ್ಲಿ; ತಾಲೀಮೂ ಶುರು! ಚಿನ್ನಸ್ವಾಮಿಯಲ್ಲಿನ್ನು ಆರ್‌ಸಿಬಿಯದ್ದೇ ಕಲರವ

RCB Team Practice Session- ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 19ನೇ ಆವೃತ್ತಿಯ ಐಪಿಎಲ್‌ಗಾಗಿ ಸಿದ್ಧತೆ ಆರಂಭಿಸಿದೆ. ತಂಡದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ, ನಾಯಕ ರಜತ್ ಪಾಟೀದಾರ್ ಸೇರಿದಂತೆ ಬಹುತೇಕ ಪ್ರಮುಖ ಆಟಗಾರರು ಬೆಂಗಳೂ

18 Mar 2026 10:40 pm
(ವಿಡಂಬನೆ) ಎಲ್ಲಿ ಸರಿಯಿತೋ ಸೆರಗು, ಎಲ್ಲೆ ಮೀರಿತೋ! ಸಮಯ ಅಂತೂ ಹಾಳಾಯಿತು!

ಸಾಮಾಜಿಕ ಜಾಲತಾಣಗಳಲ್ಲಿ ಸಂಗತಿಗಳು ಬೇಗನೇ ವೈರಲ್ ಆಗುತ್ತವೆ. ಜನರು ಅಷ್ಟೇ ಬೇಗ ಅದನ್ನು ಮರೆತು ಬಿಡುತ್ತಾರೆ. ಇತ್ತೀಚೆಗೆ ಸಿನಿಮಾ ಹಾಡೊಂದರ ಸಾಹಿತ್ಯವು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು. ಈ ಸಿನಿ

18 Mar 2026 10:19 pm
KD ಚಿತ್ರದ ಹಾಡನ್ನ ಬ್ಯಾನ್ ಮಾಡಿದ ಕೇಂದ್ರ ಸರ್ಕಾರ: ಯೂಟ್ಯೂಬ್‌ನಿಂದ ‘ಸರ್ಸೆ ಸೆರ್ಗ ಸರ್ಸೆ’ ಡಿಲೀಟ್

‘ಕೆಡಿ’ ಚಿತ್ರದ ‘ಸರ್ಸೆ ಸೆರ್ಗ ಸರ್ಸೆ’ ಹಾಡಿನ ಸಾಹಿತ್ಯದ ಬಗ್ಗೆ ತೀವ್ರ ಟೀಕೆ ವ್ಯಕ್ತವಾದ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ನಿಷೇಧ ಹೇರಿದೆ. ಯೂಟ್ಯೂಬ್‌ನಲ್ಲಿ ಕನ್ನಡದ ‘ಸರ್ಸೆ ಸೆರ್ಗ ಸರ್ಸೆ’ ಮತ್ತು ಹಿಂದಿಯ ‘ಸರ್ಕೆ ಚುನರ

18 Mar 2026 10:03 pm
ಧರ್ಮಸ್ಥಳದಲ್ಲಿ 74 ಅಸಹಜ ಸಾವು: ಪ್ರಕರಣದ ತನಿಖಾ ವರದಿ ಸಲ್ಲಿಸಲು ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್‌ ನಿರ್ದೇಶನ

1990 ರಿಂದ 2021 ರ ನಡುವೆ ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ 74 ಅಸಹಜ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಆಕ್ಷೇಪಣೆಯನ್ನು ಸಲ್ಲಿಕೆ ಮಾಡಲು ಕರ್ನಾಟಕ ಹೈಕೋರ್ಟ್‌ನಿಂದ ಸರ್ಕಾರಕ್ಕೆ ನಿರ್ದೇಶನ ನೀಡಲಾಗಿದೆ. ಸೌಜನ್ಯಾ ತಾಯಿ ಕುಸ

18 Mar 2026 9:27 pm
ಆರತಕ್ಷತೆಗೆ ಆಗಮಿಸಿದ ರವೀಂದ್ರ ಜಡೇಜಾ ದಂಪತಿಯ ಕಾಲು ಮುಟ್ಟಿ ನಮಸ್ಕರಿಸಿದ ಕುಲ್ದೀಪ್ ಯಾದವ್! ಮನಗೆದ್ದ ಮದುಮಕ್ಕಳ ವಿನಯತೆ

Kuldeep Yadav- Vanshika Chadda Reception- ಭಾರತದ ಚೈನಾಮನ್ ಬೌಲರ್ಕು ಕುಲ್ದೀಪ್ ಯಾದವ್ ಮತ್ತು ವಂಶಿಕಾ ಚಡ್ಡಾ ಅವರ ವಿವಾಹ ಆರತಕ್ಷತೆ ಲಖನೌನಲ್ಲಿ ಮಂಗಳವಾರ ಅದ್ಧೂರಿಯಾಗಿ ನಡೆಯಿತು. ಈ ಸಮಾರಂಭದಲ್ಲಿ ನವದಂಪತಿ ರವೀಂದ್ರ ಜಡೇಜಾ ಮತ್ತು ರಿವಾಬಾ ಅವರ ಕ

18 Mar 2026 9:21 pm
ಗ್ಲೆನ್ ಫಿಲಿಪ್ಸ್ ಹಕ್ಕಿಯಂತೆ ಹಾರುವುದನ್ನು ನೋಡಿದ್ದೀರಿ; ವಿಮಾನ ಹಾರಿಸುವುದನ್ನು ನೋಡಿದ್ದೀರಾ? ವೈರಲ್ ಆಗಿದೆ ವಿಡಿಯೋ!

Glenn Philips Pilot Skills- ನ್ಯೂಜಿಲೆಂಡ್‌ನ ಆಲ್‌ರೌಂಡರ್ ಗ್ಲೆನ್ ಫಿಲಿಪ್ಸ್ ಅಪ್ಪಟ ಬಹುಮುಖ ಪ್ರತಿಭೆ. ಮೈದಾನದಲ್ಲಿ ಜಿಂಕೆಯಂತೆ ಹಾರಿ ಚೆಂಡನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವ ಅವರು ವಿಮಾನವನ್ನೂ ಹಾರಿಸಬಲ್ಲರು. ಅವರು ಇತ್ತೀಚೆಗೆ ಆ

18 Mar 2026 8:03 pm
ಕಾಂಗ್ರೆಸ್‌ ಜತೆ ವಿಚ್ಛೇದನಕ್ಕೆ ಕಾರಣ ಬಿಚ್ಚಿಟ್ಟ ಎಚ್‌ಡಿ ದೇವೇಗೌಡ: ಪ್ರೀತಿಯಲ್ಲ, ಬಲವಂತದ ಮದುವೆ; ಹಿಂಸೆ ಕಿರುಕುಳವಿತ್ತು!

ದೇವೇಗೌಡರು ಕಾಂಗ್ರೆಸ್‌ ಜತೆ ಪ್ರೀತಿ ಮಾಡಿ ಮೋದಿ ಮದುವೆಯಾದರು ಎಂಬ ಮಲ್ಲಿಕಾರ್ಜುನ ಖರ್ಗೆ ಹೇಳಿಕೆಗೆ ಸ್ವತಃ ದೇವೇಗೌಡರು ಪ್ರತಿಕ್ರಿಯೆ ನೀಡಿದ್ದಾರೆ. ಕಾಂಗ್ರೆಸ್‌ ಜತೆ ಬಲವಂತ ಸಂಬಂಧ, ಹಿಂಸೆ ಕಿರುಕುಳವಿತ್ತು. ಇದೇ ದೂರ ಉಳ

18 Mar 2026 7:19 pm
ಗ್ಲುಕೋಮಾ ಕಾಯಿಲೆ ಲಕ್ಷಣ &ಕಾರಣಗಳು ಹೀಗಿವೆ| Dr. Thanuja Pradeep

ಗ್ಲುಕೋಮಾ ಕಾಯಿಲೆ ಲಕ್ಷಣ &ಕಾರಣಗಳು ಹೀಗಿವೆ| Dr. Thanuja Pradeep

18 Mar 2026 6:45 pm
ರಕ್ಷಿತಾ ನಟನೆಯ ಹಾಡುಗಳಲ್ಲೂ ಅಶ್ಲೀಲತೆ: ರಾತ್ರೋ ರಾತ್ರಿ ಬದಲಾಗಿತ್ತು ‘ಕೆಟ್ಟೋದೇ.. ಕೆಟ್ಟೋದೇ..’ ಹಾಡು!

‘ಅಯ್ಯ’ ಸಿನಿಮಾದಲ್ಲಿ ‘ರಕ್ಷಿತಾ ರಕ್ಷಿತಾ ನನ್ ಕಿಸ್ಸು ಸಿಕ್ಕಿತಾ.. ದರ್ಶನ್ನು ದರ್ಶನ್ನು ನಿನ್ ಮಾತೇ ಚಿಕನ್ನು..’ ಎಂಬ ಹಾಡಿದೆ. ಅಸಲಿಗೆ, ಈ ಹಾಡು ಬರೆದಿದ್ದು ಕಡೇ ಕ್ಷಣದಲ್ಲಿ. ಅದೂ ‘ಕೆಟ್ಟೋದೇ ಕೆಟ್ಟೋದೇ..’ ಹಾಡಿನ ಬದಲಾಗಿ. ರ

18 Mar 2026 6:42 pm
ಆಗಮಿಸಲಿ ಸಂತೋಷದ ಯುಗಾದಿ, ಹೊಸ ವರುಷ ನಾಡಿಗೆ ತರಲಿ ಹೊಸ ಹರುಷ

ಎಲ್ಲೆಡೆ ಇದೀಗ ಯುಗಾದಿ ಹಬ್ಬದ ಸಂಭ್ರಮ ಮನೆ ಮಾಡಿದೆ. ಆದರೆ ಯುಗಾದಿ ಹಬ್ಬದ ಸಂಭ್ರಮ ಹಿಂದಿನಂತೆಯೇ ಇದೀಗ ಉಳಿದಿಲ್ಲ. ಇಂದು ಪ್ರಕೃತಿ ಮಾತೆಯ ಮೇಲೆ ನಿರಂತರವಾಗಿ ಮನುಷ್ಯ ದಾಳಿ ಮಾಡುತ್ತಿದ್ದಾರೆ. ಹಸಿರಿನ ಬದಲಾಗಿ ಸುತ್ತ ಮುತ್ತ

18 Mar 2026 6:25 pm
ಬೆಂಗಳೂರು 2ನೇ ವಿಮಾನ ನಿಲ್ದಾಣ: ಜಾಗ ನಿಗದಿಗೆ ಕೇಂದ್ರ ನಮಗೆ ಅವಕಾಶ; 2033ಕ್ಕೆ ರೆಡಿಯಾಗಬೇಕು - ಡಿಕೆ ಶಿವಕುಮಾರ್

ರಾಜ್ಯ ವಿಮಾನಯಾನ ಅಭಿವೃದ್ಧಿ ಕುರಿತು ಡಿಸಿಎಂ ಡಿಕೆ ಶಿವಕುಮಾರ್‌ ಅವರು ಕೇಂದ್ರ ವಿಮಾನಯಾನ ಸಚಿವ ರಾಮ್ ಮೋಹನ್ ರೆಡ್ಡಿ ಅವರನ್ನು ಭೇಟಿ ಮಾಡಿ ಚರ್ಚೆ ಮಾಡಿದರು. ಆ ಬಳಿಕ ಮಾಧ್ಯಮಗಳ ಬಳಿ ಮಾತನಾಡಿದ ಡಿಸಿಎಂ, 2ನೇ ವಿಮಾನ ನಿಲ್ದಾಣ

18 Mar 2026 6:06 pm
ವಿವಾಹ ಸ್ವಾತಂತ್ರಕ್ಕೆ ಅಡ್ಡಿ ಶಿಕ್ಷಾರ್ಹ ಅಪರಾಧ: ವಿಧಾನಸಭೆಯಲ್ಲಿ ಮರ್ಯಾದಾ ಹತ್ಯೆ ನಿಷೇಧ ಮಸೂದೆ ಮಂಡನೆ

ಮದುವೆಯ ಭರವಸೆ ನೀಡಿ ಯುವತಿ ಜತೆ ಲೈಂಗಿಕ ಸಂಪರ್ಕ ನಡೆಸಿ ಬಳಿಕ ಜಾತಿ ಕಾರಣಕ್ಕೆ ಮದುವೆ ನಿರಾಕರಿಸಿದರೆ ಅಂತಹ ಪ್ರಕರಣವನ್ನು ಅತ್ಯಾಚಾರ ಎಂದು ಪರಿಗಣಿಸಲು ವಿಧೇಯಕದಲ್ಲಿ ಅವಕಾಶ ಇದೆ. ಮನೆಯವರ ಒತ್ತಡ ಅಥವಾ ಇತರೆ ಜಾತಿ ಆಧಾರಿತ

18 Mar 2026 5:37 pm
ರಾಹುಲ್ ಗಾಂಧಿ ಟಪೋರಿ, ಅವರ ನಡೆ ಮಹಿಳೆಯರಿಗೆ ಮುಜುಗರ ತರಿಸುತ್ತೆ: BJP ಸಂಸದೆ ಕಂಗನಾ ರಣಾವತ್ ಗಂಭೀರ ಆರೋಪ

ರಾಹುಲ್‌ ಗಾಂಧಿ ವಿರುದ್ಧ ಕಂಗನಾ ರಣಾವತ್ ಗಂಭೀರ ಆರೋಪ ಮಾಡಿದ್ದಾರೆ. ಸಂಸತ್‌ನಲ್ಲಿ ಅವರು ಟಪೋರಿಯಂತೆ ಓಡಾಡುತ್ತಾರೆ. ಅವರ ನಡೆಯು ಮಹಿಳೆಯರಿಗೆ ಮುಜುಗರ ತರಿಸುತ್ತಿದೆ ಎಂದು ಹೇಳಿದ್ದಾರೆ. ಮಾತ್ರವಲ್ಲದೇ, ಅವರ ಸಹೋದರಿ ಪ್ರಿಯ

18 Mar 2026 5:12 pm
ಭಾರತಕ್ಕೆ ಬರಲು ಪ್ರಯಾಣದ ಮಧ್ಯೆ ಸಮುದ್ರದಲ್ಲಿ ಯೂಟರ್ನ್‌ ಹೊಡೆದ ಚೀನಾಗೆ ಹೋಗುತ್ತಿದ್ದ ರಷ್ಯಾದ ತೈಲ ಟ್ಯಾಂಕರ್!

ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆಯ ನಡುವೆ ಚೀನಾಗೆ ತೈಲ ಸಾಗಿಸುತ್ತಿದ್ದ ರಷ್ಯಾದ ತೈಲ ಟ್ಯಾಂಕರ್‌ ಸದ್ಯ ಮಾರ್ಗ ಮಧ್ಯೆ ತನ್ನ ಪಥವನ್ನು ಬದಲಿಸಿದ್ದು, ಭಾರತದ ಸಮುದ್ರ ಮಾರ್ಗದತ್ತ ತೆರಳಿದೆ. ಜನವರಿಯಲ್ಲಿ ಬಾಲ್ಟಿಕ್‌ ಸಮುದ್ರ

18 Mar 2026 4:51 pm
ಆರ್‌ಸಿಬಿ ಮಾರಾಟ ಬೆಲೆ ₹18496 ಕೋಟಿ! ಖರೀದಿಗೆ EQT ಸೇರಿ 2 ಪಾರ್ಟಿಗಳಿಂದ ಅಂತಿಮ ಹಂತದ ಪೈಪೋಟಿ

ಐಪಿಎಲ್ ನ ಅತ್ಯಂತ ಜನಪ್ರಿಯ ತಂಡಗಳಲ್ಲೊಂದಾಗಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಮಾರಾಟ ಪ್ರಕ್ರಿಯೆ ಇದೀಗ ಅಂತಿಮ ಹಂತ ತಲುಪಿದೆ. ಸ್ವೀಡಿಷ್ ಸಂಸ್ಥೆ EQT ಮತ್ತು ಮಣಿಪಾಲ್ ಗ್ರೂಪ್‌ನ ರಂಜನ್ ಪೈ ನೇತೃತ್ವದ ಒಕ್ಕೂಟದ ನಡ

18 Mar 2026 4:09 pm
ಮನೆಯಲ್ಲೇ ಕುಳಿತು ಜಾತಿ, ಆದಾಯ, ನಿವಾಸಿ ದೃಢೀಕರಣ ಪ್ರಮಾಣಪತ್ರ ಪಡೆಯುವ ಸೌಲಭ್ಯ ಜಾರಿ - ಕೃಷ್ಣ ಬೈರೇಗೌಡ

ಮನೆಯಲ್ಲೇ ಕುಳಿತು ಜಾತಿ, ಆದಾಯ, ನಿವಾಸಿ ದೃಢೀಕರಣ ಪ್ರಮಾಣಪತ್ರ ಪಡೆಯುವ ಸೌಲಭ್ಯ ಜಾರಿ ಮಾಡಲಾಗಿದೆ ಎಂದು ಸಚಿವ ಕೃಷ್ಣ ಬೈರೇಗೌಡ ಅಧಿವೇಶನಕ್ಕೆ ಮಾಹಿತಿ ನೀಡಿದರು. ನಾಡ ಕಚೇರಿ - ತಹಶೀಲ್ದಾರ್ ಕಚೇರಿಗಳಲ್ಲಿ ಜನರಿಗೆ ವಿವಿಧ ಸೇವ

18 Mar 2026 3:16 pm
ದೇವೇಗೌಡರಿಗೆ ಆದೇನಾಯ್ತೋ ಗೊತ್ತಿಲ್ಲ, ಪ್ರೀತಿಸಿದ್ದು ನಮ್ಮನ್ನು, ಮದುವೆಯಾಗಿದ್ದು ಮಾತ್ರ ಮೋದಿಯವರನ್ನು : ಮಲ್ಲಿಕಾರ್ಜುನ ಖರ್ಗೆ

ರಾಜ್ಯಸಭೆಯಲ್ಲಿಂದು ಎಐಸಿಸಿ ಹಾಗೂ, ವಿಪಕ್ಷ ನಾಯಕ ಮಲ್ಲಿಕಾರ್ಜುನ ನಾಯಕ , ದೇವೇಗೌಡರು ಕುರಿತು ಮಾತನಾಡಿದ ಭಾಷಣ ಈಗ ಎಲ್ಲರ ಗಮನ ಸೆಳೆಯುತ್ತಿದೆ.

18 Mar 2026 3:01 pm
ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ವಿಜಯಭೇರಿ: ಮೇಯರ್‌ ಆಗಿ ಪ್ರೀತಿ ವಿನಾಯಕ ಕಾಮಕರ್ ಆಯ್ಕೆ

ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಕೆರಳಿಸಿದ್ದ ಬೆಳಗಾವಿ ಮಹಾನಗರ ಪಾಲಿಕೆಯ ಚುನಾವಣೆ ನಡೆದಿದ್ದು, ಬಿಜೆಪಿಯ ಪ್ರೀತಿ ವಿನಾಯಕ ಕಾಮಕರ್ ಮೇಯರ್‌ ಆಗಿ ಆಯ್ಕೆಯಾಗಿದ್ದು, ಉಪಮೇಯರ್ ಆಗಿ ಹಣಮಂತ ಕೊಂಗಾಲಿ ಆಯ್ಕೆಯಾಗಿದ್ದಾರೆ. ಈ ಮೂ

18 Mar 2026 2:54 pm
‘ಸರ್ಸೆ ಸೆರಗ ಸರ್ಸೆ’ ಮೊದಲೇನಲ್ಲ! ಅಶ್ಲೀಲ ಸಾಹಿತ್ಯ ಪ್ರೇಮ್‌ಗೆ ಹೊಸದಲ್ಲ: ಜನರ ಕೆಂಗಣ್ಣಿಗೆ ಗುರಿಯಾದ ಹಾಡುಗಳು ನೆನಪಿದ್ಯಾ?

ಕನ್ನಡ ನಿರ್ದೇಶಕ ಪ್ರೇಮ್‌ ಇದೀಗ ವಿವಾದದ ಕೇಂದ್ರಬಿಂದುವಾಗಿದ್ದಾರೆ. ಅದೂ ‘ಸರ್ಸೆ ಸೆರಗ ಸರ್ಸೆ’ ಹಾಡಿನ ಮೂಲಕ. ‘’ಇದೊಂದು ಕೊಳಕು ಹಾಗೂ ಕೀಳು ಅಭಿರುಚಿಯ ಸಾಹಿತ್ಯ ಹೊಂದಿರುವ ಹಾಡು’’ ಎಂದು ಹಲವರು ಮೂಗು ಮುರಿಯುತ್ತಿದ್ದಾರೆ.

18 Mar 2026 2:34 pm
ಯುದ್ಧದ ನಡುವೆ ಇರಾನ್‌ಗೆ ಭಾರತದ ವೈದ್ಯಕೀಯ ನೆರವು: ಇಸ್ರೇಲ್‌ ಬೇಹುಗಾರನನ್ನು ಗಲ್ಲಿಗೇರಿಸಿದ‌ ಇರಾನ್!

ಪಶ್ಚಿಮ ಏಷ್ಯಾದಲ್ಲಿ US-ಇಸ್ರೇಲ್‌ ಹಾಗೂ ಇರಾನ್‌ ನಡುವೆ ಯುದ್ಧ ತಾರಕ್ಕಕೇರಿದ್ದು, ಈಗಾಗಲೇ ಸಾವಿರಾರು ಜನರು ಇರಾನ್‌ ನಲ್ಲಿ ಸಾವನ್ನಪ್ಪಿದ್ದು, ಸಾವಿರಾರು ಜನರು ಗಾಯಗೊಂಡಿದ್ದಾರೆ. ಇವರ ಸಹಾಯಕ್ಕೆ ಇದೀಗ ಭಾರತ ಧಾವಿಸಿದ್ದು, ಭ

18 Mar 2026 2:08 pm
ಪ್ರಜ್ವಲ್ ರೇವಣ್ಣ ವಿಡಿಯೋ ಹಂಚಿಕೆ: SIT ಚಾರ್ಜ್‌ಶೀಟ್‌ ಸಲ್ಲಿಕೆ; ಬಿಜೆಪಿ ಮುಖಂಡ ಸೇರಿ 39 ಮಂದಿ ವಿರುದ್ಧ ಆರೋಪ ದೃಢ

ಹಾಸನ ಪೆನ್‌ಡ್ರೈವ್‌ ಹಗರಣಕ್ಕೆ ಸಂಬಂಧಿಸಿದಂತೆ ಅಶ್ಲೀಲ ವಿಡಿಯೋ ಹಂಚಿಕೆ ಮಾಡಿದ 39 ಮಂದಿಯ ವಿರುದ್ಧ ಎಸ್‌ಐಟಿ ಚಾರ್ಜ್‌ಶೀಟ್‌ ಸಲ್ಲಿಕೆ ಮಾಡಿದೆ. ಇದರಲ್ಲಿ ಬಿಜೆಪಿ ಕಾಂಗ್ರೆಸ್‌ನ ಕಾರ್ಯಕರ್ತರು ಇದ್ದು, ಪ್ರಮುಖ ಆರೋಪಿಗಳಾಗ

18 Mar 2026 2:01 pm
ಬಾಗಲಕೋಟೆ ಉಪಚುನಾವಣೆ : ಕಾಂಗ್ರೆಸ್ ಟಿಕೆಟ್‌ಗಾಗಿ ಕೊನೇ ಹಂತದಲ್ಲಿ ಪ್ರಬಲ ನಾಯಕಿಯ ಎಂಟ್ರಿ

Venna Kashappanavar Ticket Aspirant : ಬಾಗಲಕೋಟೆ ವಿಧಾನಸಭೆಯ ಉಪಚುನಾವಣೆಗೆ ಕಾಂಗ್ರೆಸ್ ಯಾರಿಗೆ ಟಿಕೆಟ್ ನೀಡಲಿದೆ ಎನ್ನುವುದು ಕುತೂಹಲಕ್ಕೆ ಕಾರಣವಾಗಿದೆ. ಮೇಟಿ ಕುಟುಂಬಕ್ಕೆ ಟಿಕೆಟ್ ನಿರಾಕರಿಸಿ, ಬೇರೆಯವರಿಗೆ ಟಿಕೆಟ್ ನೀಡಿದ್ದೇ ಆದಲ್ಲಿ, ನಾನ

18 Mar 2026 1:57 pm
ಇಂದೋರ್‌ : ಇವಿ ಚಾರ್ಜಿಂಗ್ ಪಾಯಿಂಟ್‌ನಲ್ಲಿ ಸ್ಪೋಟ, ಒಂದೇ ಕುಟುಂಬದ 7 ಮಂದಿ ಸಜೀವ ದಹನ

ಇವಿ ಪಾಯಿಂಟ್‌ನಲ್ಲಿ ಸ್ಪೋಟ ಸಂಭವಿಸಿದ ಪರಿಣಾಮ ಈ ಬೆಂಕಿಯು ಮೂರು ಅಂತಸ್ತಿನ ಮನೆಗೆ ತಗುಲಿ, ಒಂದೇ ಕುಟುಂಬದ 7 ಮಂದಿ ಸಾವನ್ನಪ್ಪಿರುವ ಘಟನೆ ಇಂದೋರ್‌ನಲ್ಲಿ ನಡೆದಿದೆ. ಮತ್ತು ಇತರ ಮೂವರು ತೀವ್ರವಾಗಿ ಗಾಯಗೊಂಡಿದ್ದಾರೆ. ಬೆಂಗಾ

18 Mar 2026 1:05 pm
ಸಂಪುಟ ಪುನಾರಚನೆ: ಮೊದಲ ಬಾರಿ ಶಾಸಕರಾದವರನ್ನು ಪರಿಗಣಿಸಿ ! ಸಿಎಂಗೆ ತಲೆನೋವಾದ ಹೊಸ ಬೇಡಿಕೆ

ರಾಜ್ಯ ಕಾಂಗ್ರಸ್‌ ನಲ್ಲಿ ಸದ್ಯ ಸಂಪುಟ ಪುನಾರಚನೆಯ ಚರ್ಚೆ ಗರಿಗೆದರಿದ್ದು, 20ಕ್ಕೂ ಅಧಿಕ ಶಾಸಕರು ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಶಿಘ್ರವೇ ಸಂಪುಟ ಪುನಾರಚನೆ ಮಾಡುವ ಬಗ್ಗೆ ತೀರ್ಮಾನ ಕೈಗೊಳ್ಳಿ ಎಂದು ಎಂದು ಮನವಿ ಮಾ

18 Mar 2026 1:03 pm
ಕನಸು: ಹುಚ್ಚು ಕುದುರೆಯೋ? ಭವಿಷ್ಯದ ದಿಕ್ಸೂಚಿಯೋ? ಅಬ್ದುಲ್ ಕಲಾಂ-ವಿವೇಕಾನಂದರು ಹೇಳಿದ್ದೇನು

ಕನಸುಗಳು ನಾಳೆಯ ಬದುಕಿನ ದಾರಿಯಾಗಿರುತ್ತವೆ. ಅದರಿಂದ ಸಮಾಜಕ್ಕೂ ದೇಶಕ್ಕೂ ಹೇಗೆ ಒಳಿತಾಗಬೇಕು ಎಂಬುದು ರಾಮಕೃಷ್ಣ ಆಶ್ರಮದ ಪೂಜ್ಯ ಶ್ರೀ ಪುರುಶೋಮತ್ತಮಾನಂದರ ಜೀವನವೇ ಕೈಗನ್ನಡಿ. ಈ ಲೇಖನದಲ್ಲಿ ಉಡುಪಿಯ ಗೀತಾ ಪ್ರವೀಣ್ ಭಟ್‌

18 Mar 2026 12:46 pm
Kerala Opinion Poll : ಮತ್ತೆ ಪಿಣರಾಯಿ ಮ್ಯಾಜಿಕ್ - ಈ ಬಾರಿಯೂ ’ಅಧಿಕಾರ’, ಕಾಂಗ್ರೆಸ್ಸಿಗೆ ಗಗನ ಕುಸುಮವೇ?

Opinion Poll : ಐದು ರಾಜ್ಯಗಳ ವಿಧಾನಸಭಾ ಚುನಾವಣೆಯ ಭಾಗವಾಗಿ ಕೇರಳದಲ್ಲಿ ಚುನಾವಣೆ ಒಂದೇ ಹಂತದಲ್ಲಿ ನಡೆಯಲಿದೆ. ಏಪ್ರಿಲ್ ಒಂಬತ್ತರಂದು ಚುನಾವಣೆ ನಡೆಯಲಿದೆ. ದಿನಾಂಕ ಘೋಷಣೆ ಬೆನ್ನಲ್ಲೇ, ಒಪಿನಿಯನ್ ಪೋಲ್ ಒಂದು ಹೊರಬಿದ್ದಿದ್ದು, ಎಡರ

18 Mar 2026 12:20 pm
ಬೆಂಗಳೂರಿನಲ್ಲಿ ಅಪ್ರಾಪ್ತರಿಂದ ವಾಹನ ಚಾಲನೆಗೆ ಬೀಳದ ಬ್ರೇಕ್: 3 ವರ್ಷದಲ್ಲಿ 1250 ಪ್ರಕರಣ ದಾಖಲು

ಬೆಂಗಳೂರು ನಗರ ಸಂಚಾರ ವಿಭಾಗದಲ್ಲಿ ಅಪ್ರಾಪ್ತ ವಯಸ್ಕರು ಮತ್ತು ಅವರಿಗೆ ವಾಹನ ನೀಡುವ ಪೋಷಕರ ವಿರುದ್ಧವೂ ಐ ಎಂ ವಿ ( ಮೋಟಾರು ವಾಹನಗಳ ಕಾಯ್ದೆ) ಹಾಗೂ ಬಿಎಸ್ ಎಸ್ ಕಾಯ್ದೆ ಅಡಿಯಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ.

18 Mar 2026 12:01 pm
ರಾಜ್ಯದಲ್ಲಿ ಜಯಂತಿಗಳಲ್ಲಿ ಡಿಜೆ ನಿಷೇಧಿಸಿ, ಸದನದಲ್ಲಿ ಸಂತೋಷ್ ಲಾಡ್ ಆಗ್ರಹ: ಆಝಾನ್ ಬ್ಯಾನ್ ಮಾಡಿ ಎಂದು ಬಿಜೆಪಿ ಶಾಸಕ ಸವಾಲು!

ರಾಜ್ಯದಲ್ಲಿ ಆಚರಿಸಲಾಗುವ ಎಲ್ಲಾ ಜಯಂತಿಗಳಲ್ಲಿ ಬಳಕೆ ಮಾಡುತ್ತಿರುವ ಡಿಜೆಗಳನ್ನು ನಿಷೇಧಿಸಬೇಕು ಎಂದು ಸಚಿವ ಸಂತೋಷ ಲಾಡ್‌ ಆಗ್ರಹಿಸಿದ್ದು, ಸದನದಲ್ಲಿ ಬಿಜೆಪಿ ನಾಯಕರ ಹಾಗೂ ಸರ್ಕಾರದ ನಡುವೆ ವಾಕ್ಸಮರಕ್ಕೆ ಕಾರಣವಾಗಿದೆ. ಡ

18 Mar 2026 11:47 am
ಇರಾನ್ ಯುದ್ಧದ ವಿರುದ್ಧ ಟ್ರಂಪ್‌ಗೆ ಸೆಡ್ಡು ಹೊಡೆದು ದೊಡ್ಡ ಹುದ್ದೆಗೆ ರಾಜೀನಾಮೆ ಕೊಟ್ಟ ಜೋ ಕೆಂಟ್ ಯಾರು?

‘’ಇರಾನ್‌ ವಿರುದ್ಧ ಅಮೆರಿಕಕ್ಕೆ ಯುದ್ಧದ ಅವಶ್ಯಕತೆಯೇ ಇರಲಿಲ್ಲ. ಇಸ್ರೇಲ್‌ ಒತ್ತಡದಿಂದಾಗಿ ಯುದ್ಧ ನಡೆಯುತ್ತಿದೆ. ಈ ಯುದ್ಧಕ್ಕೆ ನನ್ನ ಬೆಂಬಲ ಇಲ್ಲ’’ ಎಂದು ಅಮೆರಿಕದ ನ್ಯಾಷನಲ್‌ ಕೌಂಟರ್‌ಟೆರರಿಸಂ ಸೆಂಟರ್‌ನ ನಿರ್ದೇಶಕ

18 Mar 2026 11:40 am
ಕಾಳಸಂತೆಯಲ್ಲಿ ಸಿಲಿಂಡರ್ ಮಾರಾಟ ಅವ್ಯಾಹತ? ಹೆಚ್ಚಿನ ಮೊತ್ತ ನೀಡಿದರೆ 20 ನಿಮಿಷದಲ್ಲೇ ಪೂರೈಕೆ!

ಇಡೀ ಹೊಟೇಲ್‌ ಉದ್ಯಮವೇ ವಾಣಿಜ್ಯ ಸಿಲಿಂಡರ್‌ ಅವಲಂಬಿಸಿದ್ದು, ಇದೀಗ ಸಣ್ಣ-ಪುಟ್ಟ ಹೋಟೆಲ್‌ ಹಾಗೂ ದರ್ಶಿನಿಗಳು ಸ್ಥಗಿತಗೊಳ್ಳುವ ಹಂತಕ್ಕೆ ತಲುಪಿವೆ. ದೊಡ್ಡ ಹೋಟೆಲ್‌ನವರು ಹೆಚ್ಚಿನ ಹಣ ನೀಡಿ ಸಿಲಿಂಡರ್‌ ಖರೀದಿಸಿದರೆ, ಸಣ್ಣ-

18 Mar 2026 11:31 am
ನಮ್ಮ ಅಡಿಗೆಮನೆಯಲ್ಲಿ ಉರಿಯುವ ಬೆಂಕಿ ದೂರದ '30 ಕಿಮೀ ಸಮುದ್ರಪಥ'ದ ದಯೆಯಲ್ಲೇ ಇರಬೇಕೆ?

ಬೆಳಗಾನೆದ್ದು ಮುಖ ಮಾರ್ಜನ ಮಾಡಿ, ದೇವರಿಗೆ ದೀಪ ಹಚ್ಚಿ ಕೈಮುಗಿದು, ಕೈಯಲ್ಲಿ ಲೈಟರ್ ಹಿಡಿದು ಗ್ಯಾಸ್ ಸ್ಟೋವ್ ಮುಂದೆ ನಿಂತಾಗ ಎಂದಾದರೂ 'ಹಾರ್ಮುಜ್ ಜಲಸಂಧಿ'ಯ ಬಗ್ಗೆ ಯೋಚಿಸಿದ್ದೀರಾ? ಅಥವಾ ಕೇವಲ 30 ಕಿ.ಮೀ. ಅಗಲವಿರುವ ಈ ಹಾರ್ಮುಜ

18 Mar 2026 11:02 am
Gold Rate Fall : 1.44 ಲಕ್ಷಕ್ಕೆ 22 ಕ್ಯಾರೆಟ್ ಚಿನ್ನದ ಬೆಲೆ ಇಳಿಕೆ : ಬೆಳ್ಳಿ ಬೆಲೆಯೂ 10 ಸಾವಿರ ಕಡಿತ

ಚಿನ್ನದ ಬೆಲೆಯಲ್ಲಿ ಭಾರಿ ಏರಿಳಿತ ಕಾಣುತ್ತಿದ್ದು, ನಿನ್ನೆ ಹೆಚ್ಚಳ ಕಂಡಿದ್ದ ಚಿನ್ನದ ಬೆಲೆಯಲ್ಲಿ ಇಂದು ಮತ್ತೆ ಇಳಿಕೆಯಾಗಿದೆ.

18 Mar 2026 10:54 am
ಕರ್ನಾಟಕ ಉಪಚುನಾವಣೆ : ಅನುಕಂಪದ ಅಲೆ Vs ಟಿಕೆಟ್ ಜಗಳ - ’ಕೈ’ನಲ್ಲಿನ ಮನಸ್ತಾಪ, ಬಿಜೆಪಿಗೆ ಪ್ಲಸ್ ಆಗುತ್ತಾ?

Bagalkot and Davanagere South By Election : ರಾಜ್ಯದ ಎರಡು ವಿಧಾನಸಭಾ ಉಪಚುನಾವಣೆಗೆ ದಿನಾಂಕ ನಿಗದಿಯಾಗಿದೆ. ಯಾರೇ ಅಭ್ಯರ್ಥಿಯಾಗಿರಲಿ, ಅವರಿಗೆ ಪ್ರಚಾರಕ್ಕೆ ಹೆಚ್ಚು ಸಮಯ ಉಳಿದಿಲ್ಲ. ಆದರೆ, ಕಾಂಗ್ರೆಸ್ ಆಗಲಿ ಬಿಜೆಪಿಯಾಗಲಿ ಅಭ್ಯರ್ಥಿಯನ್ನು ಇನ್ನೂ

18 Mar 2026 10:50 am
ಹೊರ್ಮುಜ್‌ ಜಲಸಂಧಿ ದಾಟಲಿರುವ ಭಾರತದ ಮತ್ತೆರಡು LPG ಹಡಗುಗಳು: LPG ಬಿಕ್ಕಟ್ಟು ಅಂತ್ಯಕ್ಕೆ ಸರ್ಕಾರದ ಕ್ರಮ

ಪಶ್ಚಿಮ ಏಷ್ಯಾದಲ್ಲಿನ ಉದ್ವಿಗ್ನತೆಯ ನಡುವೆ ಹೊರ್ಮುಜ್‌ ಜಲಸಂಧಿಯಲ್ಲಿ ನಿಂತಿರುವ ಭಾರತೀಯ ತೈಲ ಟ್ಯಾಂಕರ್‌ ಗಳ ರಕ್ಷಣೆಗೆ ಇರಾನ್‌ ನ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ ಸರ್ಕಾರ ಕಾರ್ಯ ನಿರ್ವಹಿಸುತ್ತಿದ್ದು, ಈಗಾಗಲೇ 2 ತ

18 Mar 2026 10:33 am
ತುಂಗಭದ್ರಾ ಎಡದಂಡೆ ಮುಖ್ಯ ಕಾಲುವೆ ಒಡೆದು ನದಿಗೆ ನೀರು: ಲಕ್ಷಾಂತರ ರೈತರಿಗೆ ಆತಂಕ, ಕೊಪ್ಪಳ ಮತ್ತು ರಾಯಚೂರಿಗೆ ಕುಡಿಯುವ ನೀರಿನ ಭೀತಿ

ಕುಡಿಯುವ ನೀರು ಹರಿಸುತ್ತಿದ್ದ ಕಾಲುವೆ ಒಡೆದು ಹೋದ್ದರಿಂದ ಭಾರಿ ಪ್ರಮಾಣದ ನೀರು ನದಿಪಾಲಾಗುತ್ತಿದೆ. ಕುಡಿಯುವ ನೀರಿಗೆ ಸಂಕಷ್ಟ ಎದುರಾಗಿದೆ.

18 Mar 2026 10:31 am
ಆರ್‌ಎಸ್‌ಎಸ್‌ನ ಮರುಸಂಘಟನೆ, ಕರ್ನಾಟಕವಾಗಲಿದೆ ಹೊಸ ಘಟಕ

ಆರ್‌ಎಸ್‌ಎಸ್‌ ಶತಮಾನೋತ್ಸವ ಅಂಗವಾಗಿ ಕರ್ನಾಟಕದಲ್ಲಿ ಹಿಂದೂ ಸಮಾಜೋತ್ಸವ, ಪಥ ಸಂಚಲನಕ್ಕೆ ಕೆಲವರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಆದರೂ ನಾವು ಇದನ್ನು ಪರಿಗಣಿಸುವುದಿಲ್ಲ. ಪಥ ಸಂಚಲನ ಮುಂದಿನ ಅಕ್ಟೋಬರ್‌ವರೆಗೆ ಮುಂದು

18 Mar 2026 9:53 am
ಕರ್ನಾಟಕ ಅಪಾರ್ಟ್‌ಮೆಂಟ್‌ ಕಾಯಿದೆ ಒಪ್ಪಿಗೆ: ಬಜೆಟ್ ಅಧಿವೇಶನದಲ್ಲೇ ಅಂಗೀಕರಿಸಲು ಒತ್ತಾಯ

ಕರ್ನಾಟಕ ಅಪಾರ್ಟ್‌ಮೆಂಟ್ ಕಾಯಿದೆಯನ್ನ ರಾಜ್ಯ ಸರ್ಕಾರ ಈ ಬಜೆಟ್ ಅಧಿವೇಶನದಲ್ಲೇ ಅಂಗೀಕರಿಸಬೇಕೆಂದು ಬೆಂಗಳೂರು ಅಪಾರ್ಟ್‌ಮೆಂಟ್‌ ಫೆಡರೇಷನ್ ಒತ್ತಾಯಿಸಿದೆ. ಹಳೆಯ ಕಾಯಿದೆಯ ಬದಲಿಗೆ ರೂಪಿಸಿದ ಹೊಸ ಕಾನೂನು ವಿಳಂಬವಾಗುತ್ತ

18 Mar 2026 8:41 am
ಬಿಜೆಪಿ ಗೆಲುವಿಗೆ ಕ್ರಾಸ್ ವೋಟ್ ಮಾಡಿದ ಮೊದಲ ಮಹಿಳಾ ಮುಸ್ಲಿಂ ಶಾಸಕಿ : ಯಾರಿದು ಸೋಫಿಯಾ ಫಿರ್ದೌಸ್ ?

Expelled INC MLA Sofia Firdous : ಹಲವು ರಾಜ್ಯಗಳಲ್ಲಿ ನಡೆದ ರಾಜ್ಯಸಭಾ ಚುನಾವಣೆಯಲ್ಲಿ ಹರ್ಯಾಣ ಹೊರತು ಪಡಿಸಿ, ಮಿಕ್ಕೆಲ್ಲಾ ಕಡೆ ಕಾಂಗ್ರೆಸ್ಸಿಗೆ ತೀವ್ರ ಮುಖಭಂಗ ಎದುರಾಗಿದೆ. ಒಡಿಶಾದಲ್ಲಿನ ಚುನಾವಣೆ, ದೇಶಾದ್ಯಂತ ಗಮನವನ್ನು ಸೆಳೆದಿತ್ತು. ಇದ

18 Mar 2026 8:24 am
ವಿದ್ಯಾರ್ಥಿನಿ ಮೇಲೆ ದಾಳಿ : ಕೊಡಗಿನಲ್ಲಿ ಆನೆ ಸೆರೆ ಕಾರ್ಯಾಚರಣೆಗೆ ಹಿನ್ನಡೆ

​​​ಮಡಿಕೇರಿ ಹೊರವಲಯದ ಮದೆನಾಡು ಸಮೀಪದ ಬೆಟ್ಟತ್ತೂರಿನಲ್ಲಿ ಪಿಯುಸಿ ವಿದ್ಯಾರ್ಥಿನಿ ಪೂಜಾ ಫೆ.28ರಂದು ಕಾಡಾನೆ ದಾಳಿಯಿಂದ ಮೃತಪಟ್ಟಿದ್ದಳು. ಈ ಘಟನೆ ಖಂಡಿಸಿ ಭಾರೀ ಪ್ರತಿಭಟನೆ ನಡೆದಿತ್ತು. ಕೂಡಲೇ ಕಾಡಾನೆಯನ್ನು ಸೆರೆ ಹಿಡಿಯ

18 Mar 2026 8:01 am
ಯುಗಾದಿಗೆ ಭರದ ಸಿದ್ಧತೆ ; ತರಕಾರಿ, ಹೂ ಬೆಲೆ ಏರಿಕೆಯಿಲ್ಲ; ರೈತರಿಗೆ ನಿರಾಸೆ, ಗ್ರಾಹಕರಿಗೆ ಸಂತಸ

ಈ ಬಾರಿಯ ಯುಗಾದಿ ಹಬ್ಬದ ಸಂಭ್ರಮಕ್ಕೆ ಬೆಲೆ ಇಳಿಕೆಯೂ ಜತೆಯಾಗಿದೆ. ಪ್ರತಿ ವರ್ಷ ಯುಗಾದಿ ವೇಳೆಗೆ ಅಗತ್ಯ ವಸ್ತುಗಳಾದ ಹಣ್ಣು, ತರಕಾರಿ, ಹೂಗಳ ದರ ಗಗನಕ್ಕೇರುತ್ತಿತ್ತು. ಆದರೆ ಈ ಬಾರಿ ಇವುಗಳ ಬೆಲೆ ಹೆಚ್ಚಿನ ಪ್ರಮಾಣದಲ್ಲಿಏರಿಯ

18 Mar 2026 7:27 am
ಹೋಟೆಲ್‌ಗಳಿಗೆ ಏಕಾಏಕಿ ಅನಿಲ ಪೂರೈಕೆ ಸ್ಥಗಿತ: ರಾಜ್ಯ, ಕೇಂದ್ರಕ್ಕೆ ಕರ್ನಾಟಕ ಹೈಕೋರ್ಟ್‌ ನೋಟಿಸ್‌

ಹೋಟೆಲ್‌ಗಳಿಗೆ ದಿಢೀರನೆ ಎಲ್‌ಪಿಜಿಯನ್ನು ಸ್ಥಗಿತಗೊಳಿಸಿದ್ಯಾಕೆ ಎಂದು ಹೋಟೆಲ್ ಮಾಲೀಕರ ಸಂಘ ಹೈಕೋರ್ಟ್ ಮೆಟ್ಟಿಲೇರಿದೆ. ಇದರಿಂದ 60 ಲಕ್ಷ ಜನ ಬೆಂಗಳೂರಲ್ಲಿ ಇದೇ ಉದ್ಯೋಗದಲ್ಲಿ ಅವಲಂಬಿಸಿದ್ದು, ತೊಂದರೆಯಾಗಿದೆ. ಇದು ಉದ್ಯೋ

18 Mar 2026 7:23 am
ಬಿಸಿಯೂಟಕ್ಕೂ ತಟ್ಟಿದ ಗ್ಯಾಸ್ ಸಿಲಿಂಡರ್ ಬಿಸಿ, ಮುಂದಿನ 15 ದಿನಗಳ ತನಕ ಮಕ್ಕಳಿಗೆ ಊಟ ವಿತರಣೆ ಸವಾಲು

ನಗರ ವಲಯದಲ್ಲಿನ್ನೂ ಸಿಲಿಂಡರ್‌ ಕೊರತೆ ಕಂಡುಬಂದಿಲ್ಲ. ಆದರೆ, ಗ್ರಾಮೀಣ ಪ್ರದೇಶದ ಶಾಲೆಗಳಿಗೆ ನಾಲ್ಕು ದಿನಗಳಿಂದ ಪೂರೈಕೆಯಾಗುತ್ತಿಲ್ಲ. ಏ.10ರ ತನಕ ಶಾಲೆ ನಡೆಯಲಿದ್ದು, ಬರುವ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ಕೊಡಲೇಬೇಕೆಂದು

18 Mar 2026 6:25 am
ಸೇಡಿನ ಸಮಯದಲ್ಲಿ ಮಾತುಕತೆಯೇ? ಅಸಾಧ್ಯ ಎಂದು ಗುಡುಗಿದ ಮೊಜ್ತಾಬಾ ಖಮೇನಿ; ಯುದ್ಧಭೂಮಿಯಲ್ಲಿ ಇಡೀದಿನ ನಡೆದದ್ದೇನು?

Isreal Vs Iran War- ಮಧ್ಯಪ್ರಾಚ್ಯದಲ್ಲಿ ಪರಿಸ್ಥಿತಿ ದಿನದಿಂದ ದಿನಕ್ಕೆ ಬಿಗಡಾಯಿಸುತ್ತಿದೆ. ಅಮೆರಿಕ-ಇಸ್ರೇಲ್ ಜೊತೆ ಕದನ ವಿರಾಮ ಅಥವಾ ಶಾಂತಿ ಮಾತುಕತೆ ಸಾಧ್ಯವೇ ಇಲ್ಲ ಎಂದು ಇರಾನ್ ಪರಮೋಚ್ಚ ನಾಯಕ ಮೊಜ್ತಾಬಾ ಖಮೇನಿ ಸ್ಪಷ್ಟಪಡಿಸಿದ್

17 Mar 2026 10:48 pm
ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಅರ್ಶದೀಪ್ ಎಡವಟ್ಟು; ಡೆರಿಲ್‌ ಮಿಚೆಲ್‌ಗೆ ಕ್ಷಮೆ ಯಾಚಿಸಿದ ಕ್ಯಾಪ್ಟನ್ SKY!

ಹೊಸದಿಲ್ಲಿ: ಕ್ರಿಕೆಟ್ ಪಂದ್ಯಗಳು ಆಗುವ ವೇಳೆ ಮೈದಾನಗಳಲ್ಲಿ ಪ್ರತಿನಿತ್ಯ ತಪ್ಪುಗಳು ಆಗುವುದು ಸಾಮಾನ್ಯ. ಆದರೆ ಮಾಡಿರುವ ತಪ್ಪನ್ನು ಅರ್ಥೈಸಿಕೊಂಡು ಕ್ಷಮೆ ಕೇಳುವುದು ದೊಡ್ಡತನ. ಇತ್ತೀಚೆಗೆ ವಿಶ್ವಕಪ್‌ ಫೈನಲ್‌ ವೇಳೆ ವ

17 Mar 2026 10:29 pm
IPL 2026- ಡೆಲ್ಲಿ ಕ್ಯಾಪಿಟಲ್ಸ್ ನಲ್ಲಿ ಕೆಎಲ್ ರಾಹುಲ್ ಗೆ 2 ಜವಾಬ್ದಾರಿ; ಆರಂಭಿಕನ ಸ್ಥಾನದೊಂದಿಗೆ ವಿಕೆಟ್ ಕೀಪಿಂಗ್ ಹೊಣೆ!

Delhi Capitals Team- ಮುಂಬರುವ ಐಪಿಎಲ್ ಸೀಸನ್‌ನಲ್ಲಿ ಕರ್ನಾಟಕದ ಕಣ್ಮಣಿ ಕೆ.ಎಲ್. ರಾಹುಲ್ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಆರಂಭಿಕ ಬ್ಯಾಟರ್ ಆಗಿ ಕಣಕ್ಕಿಳಿಯಲಿದ್ದಾರೆ. ಜೊತೆಗೆ ಹೆಚ್ಚುವರಿಯಾಗಿ ವಿಕೆಟ್ ಕೀಪಿಂಗ್ ಜವಾಬ್ದಾರಿಯನ್ನೂ ಹೊರ

17 Mar 2026 9:43 pm
ಮೋಟಾರು ವಾಹನ ಕಾಯಿದೆ ಪರಿಹಾರಕ್ಕೂ, ಗುಂಪು ವಿಮೆಗೂ ಸಂಬಂಧವಿಲ್ಲ; ಪರಿಹಾರದಲ್ಲಿ ಕಡಿತ ಸಲ್ಲದು - ಸುಪ್ರೀಂ ಕೋರ್ಟ್‌

ಮೋಟಾರು ವಾಹನ ಕಾಯಿದೆ ಪರಿಹಾರಕ್ಕೂ, ಉದ್ಯೋಗದಾತ ಕಂಪನಿಗಳು ನೀಡುವ ಗುಂಪು ವಿಮೆಗೂ ಸಂಬಂಧವಿಲ್ಲ. ಪರಿಹಾರದಲ್ಲಿ ಕಡಿತ ಸಲ್ಲದು ಎಂದು ಸುಪ್ರೀಂ ಕೋರ್ಟ್‌ ತೀರ್ಪು ನೀಡಿದೆ. ಕರ್ನಾಟಕಕ್ಕೆ ಸಂಬಂಧಿಸಿದ ಅಪಘಾತ ಪ್ರಕರಣದಲ್ಲಿ ವಿ

17 Mar 2026 9:09 pm
ಸಂಪುಟ ಪುನಾರಚನೆ ಬೇಡಿಕೆ ಮತ್ತಷ್ಟು ತೀವ್ರ: ಸಿದ್ದರಾಮಯ್ಯರನ್ನು ಭೇಟಿಯಾದ ಸಚಿವಾಕಾಂಕ್ಷಿಗಳು, ಸಿಎಂ ಕೊಟ್ಟ ಭರವಸೆ ಏನು

ರಾಜ್ಯ ಕಾಂಗ್ರೆಸ್‌ನಲ್ಲಿ ಸಂಪುಟ ಪುನಾರಚನೆ ಬೇಡಿಕೆ ಮತ್ತಷ್ಟು ತೀವ್ರಗೊಂಡಿದೆ. ಸಿಎಂ ಸಿದ್ದರಾಮಯ್ಯರನ್ನು ಈ ವಿಚಾರವಾಗಿ ಸಚಿವಾಕಾಂಕ್ಷಿಗಳು ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ. ಆದಷ್ಟು ಶೀಘ್ರದಲ್ಲಿ ಸಂಪುಟ ಪುನಾರಚನೆ ಮಾ

17 Mar 2026 7:26 pm
ವಿ ಸೋಮಣ್ಣ ರೈಲ್ವೆ ಸಚಿವರಾಗಿದ್ದರೂ ಕನ್ನಡಿಗರಿಗೆ ಅನ್ಯಾಯ: ಮುಂಬಡ್ತಿ ಪರೀಕ್ಷೆ ಗೊಂದಲದ ಬಗ್ಗೆ ಸಿದ್ದರಾಮಯ್ಯ ತರಾಟೆ

CM Siddaramaiah On Railway Exam- ರೈಲ್ವೆ ಇಲಾಖೆ ಮುಂಬಡ್ತಿ ಪರೀಕ್ಷೆಗಳನ್ನು ಕನ್ನಡದಲ್ಲಿ ಬರೆಯಲು ಅವಕಾಶ ನೀಡದ ರೈಲ್ವೆ ಇಲಾಖೆಯ ಕ್ರಮವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಖಂಡಿಸಿದ್ದಾರೆ. ಕೇಂದ್ರ ಸರ್ಕಾರದ ಇಲಾಖೆಗಳಲ್ಲಿ ಹಿಂದಿ ಭಾಷಾ ಹೇರಿ

17 Mar 2026 7:15 pm
ದಾವಣಗೆರೆ ದಕ್ಷಿಣ ಕಾಂಗ್ರೆಸ್‌ ಟಿಕೆಟ್‌ ನಮಗೆ ಕೊಡದಿದ್ರೆ SS ಮಲ್ಲಿಕಾರ್ಜುನ್‌ಗೆ ತಕ್ಕ ಪಾಠ ಕಲಿಸ್ತೀವಿ: ಮುಸ್ಲಿಮರ ಆಕ್ರೋಶ

ದಾವಣಗೆರೆ ದಕ್ಷಿಣ ಕಾಂಗ್ರೆಸ್‌ ಟಿಕೆಟ್‌ಗೆ ಸಂಬಂಧಿಸಿದಂತೆ ಚುನಾವಣಾ ಉಸ್ತುವಾರಿ ಸಮಿತಿಯಿಂದ ಸಭೆ ನಡೆಸಿತು. ಸಭೆಯಲ್ಲಿ ಅಭ್ಯರ್ಥಿ ಆಯ್ಕೆಗೆ ಅಭಿಪ್ರಾಯ ಸಂಗ್ರಹ ಮಾಡಲಾಯಿತು. ಈ ವೇಳೆ ಅಲ್ಪಸಂಖ್ಯಾತ ಸಮುದಾಯ, ಅಹಿಂದ ವರ್ಗ ಹ

17 Mar 2026 6:48 pm
ಅಲಿ ಲಾರಿಜಾನಿ ಜೀವಂತವಾಗಿದ್ದಾರಾ? ಅನುಮಾನಕ್ಕೆ ಎಡೆಮಾಡಿಕೊಟ್ಟ ಸೋಷಿಯಲ್ ಮೀಡಿಯಾ ಪೋಸ್ಟ್

‘ಅಲಿ ಲಾರಿಜಾನಿ ಜೀವಂತವಾಗಿಲ್ಲ. ತಡರಾತ್ರಿ ನಡೆಸಿದ ವಾಯುದಾಳಿಯಲ್ಲಿ ಅಲಿ ಲಾರಿಜಾನಿ ಸಾವನ್ನಪ್ಪಿದ್ದಾರೆ’ ಅಂತ ಇಸ್ರೇಲ್ ಹೇಳಿಕೊಂಡಿದೆ. ಇಸ್ರೇಲ್ ಕೊಟ್ಟ ಈ ಹೇಳಿಕೆಯ ಬೆನ್ನಲ್ಲೇ ಅಲಿ ಲಾರಿಜಾನಿ ಸೋಷಿಯಲ್ ಮೀಡಿಯಾ ಖಾತೆಯಿ

17 Mar 2026 6:45 pm
ಅಧಿಕಾರಿಗಳು ಸಚಿವರ ದಾರಿತಪ್ಪಿಸುತ್ತಿದ್ದಾರೆ, ಸರ್ಕಾರದ ವಿರುದ್ಧ ಮತ್ತೆ ಗುಡುಗಿದ ಬಿ ಆರ್ ಪಾಟೀಲ್

ಆರೋಗ್ಯ ಇಲಾಖೆಯಲ್ಲಿ ಸಮಸ್ಯೆಗಳ ಕುರಿತಾಗಿ ವಿಧಾನಸಭೆಯಲ್ಲಿ ನಿಯಮ 69ರ ಅಡಿಯಲ್ಲಿ ನಡೆಯುತ್ತಿದ್ದ ಚರ್ಚೆಯ ಸಂದರ್ಭದಲ್ಲಿ ರಾಜ್ಯ ಸರ್ಕಾರದ ವಿರುದ್ಧ ಕಾಂಗ್ರೆಸ್ ಹಿರಿಯ ಶಾಸಕ ಬಿ ಆರ್ ಪಾಟೀಲ್ ತಮ್ಮ ಅಸಮಾಧಾನವನ್ನು ಹೊರ ಹಾಕಿ

17 Mar 2026 6:45 pm
ದೇಹದಲ್ಲಿ ವಿಟಮಿನ್ ಕೊರತೆಯ ಲಕ್ಷಣಗಳು ಮತ್ತು ಆಹಾರದ ಮೂಲಕ ಸರಿಪಡಿಸುವ ಕ್ರಮಗಳು | Dr. Vishwas K

ದೇಹದಲ್ಲಿ ವಿಟಮಿನ್ ಕೊರತೆಯ ಲಕ್ಷಣಗಳು ಮತ್ತು ಆಹಾರದ ಮೂಲಕ ಸರಿಪಡಿಸುವ ಕ್ರಮಗಳು | Dr. Vishwas K

17 Mar 2026 6:45 pm
Karnataka Rains: ಬೆಳಗಾವಿ, ಬಾಗಲಕೋಟೆ ಸೇರಿ 5 ಜಿಲ್ಲೆಗಳಲ್ಲಿ ಆಲಿಕಲ್ಲು ಅಬ್ಬರ; ಮುಂದಿನ 3 ದಿನ ರಾಜ್ಯದಲ್ಲಿ ಮಳೆ

Karnataka Weather: ರಾಜ್ಯದಲ್ಲಿ ಯುಗಾದಿ ಹಬ್ಬಕ್ಕೆ ಮುನ್ನವೇ ಪೂರ್ವ ಮುಂಗಾರು ಅಬ್ಬರಿಸುತ್ತಿದೆ. ದಾವಣಗೆರೆ, ಬೆಳಗಾವಿ, ಬಾಗಲಕೋಟೆ, ಕೊಪ್ಪಳ, ಚಾಮರಾಜನಗರ ಸೇರಿ ಹಲವೆಡೆ ಆಲಿಕಲ್ಲು ಮಳೆಯಾಗುತ್ತಿದೆ. ಇನ್ನೂ ಮುಂದಿನ 3 ದಿನಗಳ ಕಾಲ ಮಳೆ ಮು

17 Mar 2026 6:21 pm
ನಟಿ ನಯನತಾರಾ ಬಗ್ಗೆ ಎಐಎಡಿಎಂಕೆ ಸಂಸದ ಸಿ ವಿ ಷಣ್ಮುಗಂ ಅಸಭ್ಯ ಹೇಳಿಕೆ: ತಮಿಳುನಾಡಿನಲ್ಲಿ ವ್ಯಾಪಕ ಆಕ್ರೋಶ

CV Shanmugam Obscene Remark About Nayanthara - ಎಐಎಡಿಎಂಕೆ ನಾಯಕ ಸಿ.ವಿ. ಷಣ್ಮುಗಂ ಅವರು ವಿವಾದಾತ್ಮಕ ಹೇಳಿಕೆಗಳನ್ನು ನೀಡುವುದು ಹೊಸತಲ್ಲ. ಇದೀಗ ಅವರು ಚಿತ್ರತಾರೆ ನಯನತಾರೆ ಬಗ್ಗೆ ನೀಡಿರುವ ಅಶ್ಲೀಲ ಹೇಳಿಕೆ ಮಾತ್ರ ತೀವ್ರ ವಿರೋಧಕ್ಕೆ ಪಾತ್ರವಾಗಿದೆ.

17 Mar 2026 5:57 pm
ದರ್ಶನ್ ಕೋರಿಕೆಗೆ ಅಸ್ತು: ಜೈಲಿನೊಳಗೆ ಕುಟುಂಬಸ್ಥರ ಭೇಟಿ ಅರ್ಜಿ ಪುರಸ್ಕರಿಸಿದ ಕೋರ್ಟ್

ರೇಣುಕಾಸ್ವಾಮಿ ಕೊಲೆ ಪ್ರಕರಣದ ವಿಚಾರಣೆ ನಡೆಯುತ್ತಿದೆ. ಈ ನಡುವೆ ಜೈಲಿನಲ್ಲಿ ಕುಟುಂಬಸ್ಥರು ಹಾಗೂ ಸ್ನೇಹಿತರನ್ನು ಭೇಟಿ ಮಾಡಲು ಅವಕಾಶ ಕೋರಿ ದರ್ಶನ್‌ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದರು. ದರ್ಶನ್ ಕೋರಿಕೆಗೆ ನ್ಯಾಯಾಲಯ

17 Mar 2026 5:40 pm
ನೆಟ್ ಫ್ಲಿಕ್ಸ್‌ ನಿಂದ BTS: The Return ಸಾಕ್ಷ್ಯಚಿತ್ರದ ಟ್ರೇಲರ್‌ ರಿಲೀಸ್:‌ ಮಾ.27ರಂದು ಬಿಡುಗಡೆಯಾಗಲಿರೋ ಡ್ಯಾಕುಮೆಂಟರಿ!

BTS 4 ವರ್ಷಗಳ ಬಳಿಕ ಮಿಲಿಟರಿ ಸರ್ವೀಸ್‌ ಪೂರ್ಣಗೊಳಿಸಿದ್ದು, ಮಾ.20ರಂದು ತಮ್ಮ ಫುಲ್‌ ಲೆಂಥ್‌ ಆಲ್ಬಂ Arirang ಮೂಲಕ ಕಂಬ್ಯಾಕ್‌ ಮಾಡುತ್ತಿದ್ದು, ಇದಾದ ಬಳಿಕ ಮಾ.27ರಂದು ನೆಟ್‌ ಫ್ಲಿಕ್ಸ್‌ ನಲ್ಲಿ BTS: The Return ಡಾಕ್ಯೂಮೆಂಟರಿ ಬಿಡುಗಡೆಯಾಗಲ

17 Mar 2026 5:26 pm
ಡಿಕೆಶಿಯನ್ನು ಹೊಗಳಿದ್ದಕ್ಕೆ‌ 50 ಕೋಟಿ ಮಂಜೂರು ಮಾಡಿದ್ದಾರೆ! ಎಸ್ ಆರ್ ಸುರೇಶ್ ಮಾತಿಗೆ ಬಿಜೆಪಿ ಸದಸ್ಯರೇ ತಬ್ಬಿಬ್ಬು

ಚುನಾವಣೆಯಲ್ಲಿ ಗೆಲ್ಲುವ ತನಕ ನಮ್ಮ ನಮ್ಮ ಪಾರ್ಟಿ. ಗೆದ್ದ ನಂತರ ಅಲ್ಲಿರುವ ಮುಖ್ಯಮಂತ್ರಿ ಗಳು ನಮಗೂ ಮುಖ್ಯಮಂತ್ರಿ. ಇಲ್ಲಿರುವ ಮಂತ್ರಿ ಗಳು ಕೂಡ ರಾಜ್ಯಕ್ಕೆ ಸೇರಿದ ಮಂತ್ರಿ ಗಳು. ನೀವು ನಿಮ್ಮ ಬರೀ ನಿಮ್ಮ ಶಾಸಕರನ್ನೇ ನೋಡೋದಲ

17 Mar 2026 5:09 pm
CSKಯಲ್ಲಿ ಧೋನಿ ಪಾತ್ರವೇನು?8-9 ನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿ ಏನು ಪ್ರಯೋಜನ?: ಎಬಿ ಡಿ ವಿಲಿಯರ್ಸ್ ಪ್ರಶ್ನೆ

``ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಹಿರಿಯ ಆಟಗಾರ ಮಹೇಂದ್ರ ಸಿಂಗ್ ಧೋನಿ ಅವರ ಪಾತ್ರವೇನು?''- ಇದು ದಕ್ಷಿಣ ಆಫ್ರಿಕಾ ತಂಡದ ಮಾಜಿ ಆಟಗಾರ ಎಬಿ ಡಿ ವಿಲಿಯರ್ಸ್ ಅವರ ಗಂಭೀರವಾದ ಪ್ರಶ್ನೆ. ಅವರ ಸಾಮರ್ಥ್ಯದ ಪ್ರಕಾರ ಅವರು ಉನ್ನತ ಕ್ರ

17 Mar 2026 4:58 pm