SENSEX
NIFTY
GOLD
USD/INR

Weather

29    C

ಡಿಜಿಟಲ್ ಸುದ್ದಿ ಮೂಲಗಳು

... ...View News by News Source
ಮೆಕ್ಸಿಕನ್‌ ಸಿಟಿಯಲ್ಲಿ BTS ವರ್ಲ್ಡ್‌ ಟೂರ್‌ ಕಾನ್ಸರ್ಟ್ ಡೇಟ್ ಹೆಚ್ಚಳಕ್ಕೆ ದ.ಕೊರಿಯಾ ಅಧ್ಯಕ್ಷರಿಗೆ ಪತ್ರ ಬರೆದ ಮೆಕ್ಸಿಕನ್‌ ಅಧ್ಯಕ್ಷೆ ಕ್ಲೌಡಿಯಾ ಶೀನ್‌ಬಾಮ್!

BTSನ ಹೊಸ ಆಲ್ಬಂ 'ಅರಿರಂಗ್' (ARIRANG) ಮಾರ್ಚ್ 20ರಂದು ಬಿಡುಗಡೆಯಾಗಲಿದೆ. ಅವರ ವಿಶ್ವ ಪ್ರವಾಸದ ಟಿಕೆಟ್‌ಗಳು ಈಗಾಗಲೇ ಸೋಲ್ಡ್‌ ಔಟ್ ಆಗಿವೆ. ಮೆಕ್ಸಿಕನ್ ಅಧ್ಯಕ್ಷೆ ಕ್ಲೌಡಿಯಾ ಶೀನ್‌ಬಾಮ್, ಮೆಕ್ಸಿಕೋದಲ್ಲಿ ಹೆಚ್ಚಿನ BTS ಸಂಗೀತ ಕಚೇರಿಗ

28 Jan 2026 4:21 pm
ತಪಸ್ಯಾ ಬುಜ್ಜಿ ಸಿಂಪಲ್‌ ಬರ್ತ್‌ಡೇ

ತಪಸ್ಯಾ ಬುಜ್ಜಿ ಸಿಂಪಲ್‌ ಬರ್ತ್‌ಡೇ

28 Jan 2026 4:19 pm
ಅಜಿತ್‌ ಪವಾರ್‌ ಪ್ರಯಾಣಿಸುತ್ತಿದ್ದ ವಿಮಾನದ ಕೋ- ಪೈಲಟ್‌ ಶಾಂಭವೀ ಪಾಠಕ್‌ ಯಾರು? ಹಾರಾಟದ ಅನುಭವ ಎಷ್ಟು?

ಮಹಾರಾಷ್ಟ್ರದ ವರ್ಣರಂಜಿತ ರಾಜಕಾರಣಿ ಮತ್ತು ಉಪಮುಖ್ಯಮಂತ್ರಿ ಅಜಿತ್‌ ಪವಾರ್‌ ಅವರು, ಬಾರಾಮತಿಯಲ್ಲಿ ಸಂಭವಿಸಿದ ಭೀಕರ ವಿಮಾನ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಅಜಿತ್‌ ಪವಾರ್‌ ಪ್ರಯಾಣಿಸುತ್ತಿದ್ದ ಚಾರ್ಟರ್ಡ್‌ ವಿಮಾನದ

28 Jan 2026 4:11 pm
ಹೈಕೋರ್ಟ್‌ಗೆ ಹೋಗಿ, ಸೆನ್ಸಾರ್ ಅನುಮತಿ ಕೋರಿ; 'ಜನ ನಾಯಗನ್' ನಿರ್ಮಾಪಕರಿಗೆ ಸುಪ್ರೀಂ ಕೋರ್ಟ್ ಸೂಚನೆ

ಜನ ನಾಯಗನ್ ಚಿತ್ರದ ಬಿಡುಗಡೆ ಮುಂದೂಡಿಕೆಯ ಹಿನ್ನೆಲೆಯಲ್ಲಿ ಸಿಬಿಎಫ್‌ಸಿ ಪ್ರಮಾಣಪತ್ರ ನೀಡಬೇಕೆಂದು ಕೆವಿಎನ್ ಪ್ರೊಡಕ್ಷನ್ಸ್ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾ ಮಾಡಿದೆ. ಪ್ರಕರಣದ ವಿಚಾರಣೆಯನ್ನು ಮದ್ರಾಸ

28 Jan 2026 4:08 pm
ಪಿಂಚಣಿ ಯೋಜನೆ ನೋಂದಣಿ ಅಭಿಯಾನ: 55 ರೂ. ಪಾವತಿಸಿ, ಜೀವನಪರ್ಯಂತ 3,000 ಪಿಂಚಣಿ ಪಡೆಯಿರಿ: ನೋಂದಣಿ ಹೇಗೆ? ಕೊನೆಯ ದಿನಾಂಕ ಎಂದು?

ಕರ್ನಾಟಕದಲ್ಲಿ ಅಸಂಘಟಿತ ಕಾರ್ಮಿಕರು ಮತ್ತು ಸಣ್ಣ ವ್ಯಾಪಾರಿಗಳಿಗಾಗಿ ಕೇಂದ್ರ ಸರ್ಕಾರದ ಮಹತ್ವದ ಪಿಂಚಣಿ ಯೋಜನೆಗಳಿಗೆ ವಿಶೇಷ ನೋಂದಣಿ ಅಭಿಯಾನ ಆರಂಭವಾಗಿದೆ. ಜನವರಿ 15 ರಿಂದ ಮಾರ್ಚ್ 15, 2026 ರವರೆಗೆ 18 ರಿಂದ 40 ವರ್ಷದೊಳಗಿನವರು ಮ

28 Jan 2026 3:53 pm
ಅಜಿತ್ ಪವಾರ್ ಪತ್ನಿ, ಮೂಲತಃ ಧಾರವಾಡದ ಸುನೇತ್ರಾಗೆ ಸಿಕ್ಕುತ್ತಾ ಅಧಿಕಾರದ ಚುಕ್ಕಾಣಿ?

2026ರ ಜನವರಿಯಲ್ಲಿ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಅವರ ವಿಮಾನ ದುರಂತದಲ್ಲಿ ನಿಧನರಾದ ನಂತರ, ಅವರ ಪತ್ನಿ ಸುನೆತ್ರಾ ಪವಾರ್ ಮಹಾರಾಷ್ಟ್ರ ರಾಜಕೀಯದಲ್ಲಿ ಪ್ರಮುಖ ನಾಯಕಿಯಾಗಿ ಹೊರಹೊಮ್ಮುವ ಸಾಧ್ಯತೆ ಇದೆ. ರಾಜಕೀಯ, ಸಾಮಾಜಿಕ ಮತ್

28 Jan 2026 3:50 pm
4 ಪಥದ ರಸ್ತೆ ಏಕಾಏಕಿ 2 ಪಥ! ಮುಂಬೈನ 'ಇಂಜಿನಿಯರಿಂಗ್‌ ಅದ್ಭುತ'ಕ್ಕೆ ಬೆಚ್ಚಿಬಿದ್ದ ಜನ; MMRDA ಸ್ಪಷ್ಟನೆ

ಮುಂಬೈ ಸಮೀಪದ ಮೀರಾ-ಭಯಂದರ್‌ನಲ್ಲಿ ನಿರ್ಮಿಸಲಾದ ಹೊಸ ಫ್ಲೈಓವರ್ ಒಂದರ ವಿಡಿಯೋ ವೈರಲ್ ಆಗಿದ್ದು, 4 ಪಥದ ರಸ್ತೆ ಏಕಾಏಕಿ 2 ಪಥಕ್ಕೆ ಕಿರಿದಾಗುವ ವಿನ್ಯಾಸದ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದು ಅಪಘಾತಗಳಿಗ

28 Jan 2026 3:47 pm
ಸದನದಲ್ಲಿ ತುಳು ಮಾತಿನ ಕಲರವ: ನನ್ನ ರಕ್ಷಣೆಗೆ ನೀವೇ ಬರಬೇಕು ಎಂದು ಸ್ಪೀಕರ್ ಗೆ ಕೋರಿಕೆ ಇಟ್ಟ ಸಚಿವ

ರಾಜ್ಯದ ಎರಡನೇ ಹೆಚ್ಚುವರಿ ಅಧಿಕೃತ ಭಾಷೆಯಾಗಿ ತುಳು ಭಾಷೆಯನ್ನು ಘೋಷಿಸುವ ಪ್ರಸ್ತಾವನೆ ಕುರಿತು ವಿಧಾನಸಭೆಯಲ್ಲಿ ಸ್ವಾರಸ್ಯಕರ ಚರ್ಚೆ ನಡೆಯಿತು. ಶಾಸಕರು ತುಳು ಭಾಷೆಯಲ್ಲೇ ಮನವಿ ಸಲ್ಲಿಸಿದಾಗ, ಸಚಿವರು ಮತ್ತು ಸ್ಪೀಕರ್ ಹಾ

28 Jan 2026 3:43 pm
ಕೈಗಡಿಯಾರದಿಂದ ಅಜಿತ್‌ ಪವಾರ್‌ ಮೃತದೇಹ ಗುರುತು ಪತ್ತೆ; ಎನ್‌ಸಿಪಿ ಅಧಿಕೃತ ಚಿಹ್ನೆ ಕೂಡ ಗಡಿಯಾರವೇ! ಭೀಕರ ದೃಶ್ಯಗಳು

ಪುಣೆ ಜಿಲ್ಲೆಯ ಬಾರಾಮತಿಯಲ್ಲಿ ನಡೆದ ಚಾರ್ಟರ್ಡ್‌ ವಿಮಾನ ಅಪಘಾತದಲ್ಲಿ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್‌ ಪವಾರ್‌ ದಾರುಣ ಅಂತ್ಯ ಕಂಡಿದ್ದಾರೆ. ಅಜಿತ್‌ ಪವಾರ್‌ ನಿಧನ ಮಹಾರಾಷ್ಟ್ರಕ್ಕೆ ಬರಸಿಡಿಲಿನಂತೆ ಬಂದೆರಗಿದೆ.

28 Jan 2026 3:24 pm
ಬೆಂಗಳೂರು ನಮ್ಮ ಮೆಟ್ರೋ ಹೊಸಕೋಟೆ ಮಾರ್ಗಕ್ಕೆ ಸಿದ್ಧತೆ ಆರಂಭ; 16 KM, 11 ನಿಲ್ದಾಣ, ಡಬಲ್ ಡೆಕ್ಕರ್ ಫ್ಲೈಓವರ್ ಎಲ್ಲೆಲ್ಲಿ?

ಬೆಂಗಳೂರಿನಲ್ಲಿ ಮೆಟ್ರೋ ಸಂಪರ್ಕ ವಿಸ್ತರಣೆಯಾಗಲಿದೆ. ಕೆಆರ್ ಪುರದಿಂದ ಹೊಸಕೋಟೆಯವರೆಗೆ 16 ಕಿಲೋಮೀಟರ್ ಡಬಲ್ ಡೆಕ್ಕರ್ ಮೆಟ್ರೋ ಮಾರ್ಗ ನಿರ್ಮಾಣದ ಬಗ್ಗೆ ಬಿಎಂಆರ್‌ಸಿಎಲ್ ಪರಿಶೀಲನೆ ನಡೆಸುತ್ತಿದೆ. ಈ ಯೋಜನೆಯಿಂದ ಹೊಸಕೋಟೆ

28 Jan 2026 3:24 pm
Sports Street- ಕೃತಘ್ನರಿಗೆ ಉಪಕಾರ ಮಾಡಿದ್ದೇ ತಪ್ಪಾಯ್ತು; ಬಾಂಗ್ಲಾ ಕ್ರಿಕೆಟ್ ಗೆ ಭಾರತದ ಕೊಡುಗೆಯೇನು ಕಡಿಮೆಯದ್ದಾ?

Indo Bangla Cricket Relations- ಬಾಂಗ್ಲಾದೇಶ ಎಂಬ ಸ್ವತಂತ್ರ ದೇಶ ಹುಟ್ಟಿಕೊಂಡಿದ್ದೇ ಭಾರತದ ನೆರವಿನಿಂದ ಎಂಬುದು ಐತಿಹಾಸಿಕ ಸತ್ಯ ಹೇಗೂ ಇಂದು ಬಾಂಗ್ಲಾದಲ್ಲಿ ಕ್ರಿಕೆಟ್ ಈ ಪರಿ ಬೆಳೆಯಲು ಭಾರತವೇ ಕಾರಣ ಎಂಬುದು ಸಹ ಅಷ್ಟೇ ಸತ್ಯವಾದ ಸಂಗತಿ. ಆದರ

28 Jan 2026 3:10 pm
ರಾಜ್ಯಪಾಲರಿಗೆ ದೆಹಲಿಯಿಂದ ಫೋನ್ ಎಂದ ಎಚ್ ಕೆ ಪಾಟೀಲ್, ಫೋನ್ ಟ್ಯಾಪ್ ಆಗಿದ್ಯಾ ಎಂದ ಬಿಜೆಪಿ: ಸದನದಲ್ಲಿ ಕೋಲಾಹಲ

ರಾಜ್ಯಪಾಲರಿಗೆ ದೆಹಲಿಯಿಂದ ಫೋನ್ ಕರೆ ಬಂದಿತ್ತು ಎಂದು ಸಚಿವ ಎಚ್.ಕೆ. ಪಾಟೀಲ್ ಹೇಳಿಕೆ ಸದನದಲ್ಲಿ ತೀವ್ರ ಕೋಲಾಹಲ ಸೃಷ್ಟಿಸಿತು. ರಾಜ್ಯಪಾಲರು ಕೇಂದ್ರದ ಕೈಗೊಂಬೆಯಾಗಿದ್ದಾರೆ ಎಂದು ಪ್ರಿಯಾಂಕ್ ಖರ್ಗೆ ಆರೋಪಿಸಿದ್ದು, RSS ಕಚೇರ

28 Jan 2026 3:10 pm
ʻಕಣ್ಣೆದುರೇ ವಿಮಾನದಲ್ಲಿದ್ದವ್ರು ಸುಟ್ಟು ಹೋದ್ರು, ಉಳಿಸಲಾಗಲಿಲ್ಲʼ; ಬಾರಾಮತಿ ದುರಂತದ ಬಗ್ಗೆ ಪ್ರತ್ಯಕ್ಷದರ್ಶಿ ಹೇಳಿದ್ದಿಷ್ಟು

ರಾಜಕೀಯ ಜೀವನಕ್ಕೆ ಕಾಲಿಟ್ಟ ನೆಲದಲ್ಲೇ ಬುಧವಾರ ಬೆಳಿಗ್ಗೆ ಮಹಾರಾಷ್ಟ್ರ ಡಿಸಿಎಂ ಶರದ್‌ ಪವಾರ್‌ ಅವರು ವಿಮಾನ ದುರಂತದಲ್ಲಿ ಮೃತಪಟ್ಟಿದ್ದಾರೆ. ಅವರ ನಿಧನಕ್ಕೆ ರಾಜಕೀಯ ಗಣ್ಯರು ಸಂತಾಪ ಸೂಚಿಸಿದ್ದಾರೆ. ವಿಮಾನ ಅಪಘಾತ ನಡೆದ ಸ

28 Jan 2026 3:05 pm
ಅಜಿತ್ ಪವಾರ್ ದುರ್ಮರಣ : ’ಅರಸನ ಅರಮನೆಗೆ ಕಾರ್ಮೋಡ ಕವಿದೀತು’ ಎಂದಿದ್ದ ಕೋಡಿಮಠದ ಶ್ರೀಗಳು

Kodi Mutt Swamiji Prediction : ಭಾರತದ ರಾಜಕೀಯಕ್ಕೆ ಕರಾಳ ದಿನವಾಗಿತ್ತು. ಮಹಾರಾಷ್ಟ್ರದ ಜನಪ್ರಿಯ ನಾಯಕ ಮತ್ತು ಉಪಮುಖ್ಯಮಂತ್ರಿ ಅಜಿತ್ ಪವಾರ್, ವಿಮಾನ ಅಪಘಾತದಲ್ಲಿ ದುರ್ಮರಣಕ್ಕೀಡಾಗಿದ್ದಾರೆ. ಖಾಸಗಿ ವಿಮಾನದಲ್ಲಿ ಅಜಿತ್ ಪವಾರ್, ಮುಂಬೈನಿಂ

28 Jan 2026 3:00 pm
ಇನ್ಯಾರನ್ನು ದಾದಾ ಎಂದು ಕರೆಯೋದು? ಅಜಿತ್‌ ಪವಾರ್‌ ದಾರುಣ ಅಂತ್ಯಕ್ಕೆ ಸುಪ್ರಿಯಾ ಸುಳೆ 'Devastated' ಸ್ಟೇಟಸ್‌!

ಮಹಾರಾಷ್ಟ್ರದ ಬಾರಾಮತಿಯಲ್ಲಿ ನಡೆದ ವಿಮಾನ ಅಪಘಾತದಲ್ಲಿ ರಾಜ್ಯದ ಉಪಮುಖ್ಯಮಂತ್ರಿ ಅಜಿತ್‌ ಪವಾರ್‌ ನಿಧನರಾಗಿದ್ದಾರೆ. ತಮ್ಮ ಸೋದರ ಸಂಬಂಧಿ ಅಜಿತ್‌ ಪವಾರ್‌ ದುರ್ಮರಣಕ್ಕೆ ಕಂಬನಿ ಮಿಡಿದಿರುವ ಎನ್‌ಸಿಪಿ ಸಂಸದೆ ಸುಪ್ರಿಯಾ

28 Jan 2026 2:35 pm
ಮಹಾಂತೇಶ್ ಬೀಳಗಿ ಕುಟುಂಬಕ್ಕೆ ಅನುಕಂಪದ ಹುದ್ದೆ ನೀಡಿ ಕರ್ನಾಟಕ ಸರ್ಕಾರ ಆದೇಶ; ಯಾರಿಗೆ? ಎಲ್ಲಿ ಕೆಲಸ? ವೇತನ ಎಷ್ಟು?

ರಸ್ತೆ ಅಪಘಾತದಲ್ಲಿ ಮೃತಪಟ್ಟ ಹಿರಿಯ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಅವರ ಪುತ್ರಿ ಚೈತನ್ಯಾ ಎಂ ಬೀಳಗಿ ಅವರಿಗೆ ಸರ್ಕಾರ ಅನುಕಂಪದ ಆಧಾರದ ಮೇಲೆ ಸಚಿವಾಲಯದಲ್ಲಿ ಸಹಾಯಕ ಹುದ್ದೆ ಮಂಜೂರು ಮಾಡಿದೆ. ಕರ್ನಾಟಕ ನಾಗರೀಕ ಸೇವಾ ನಿ

28 Jan 2026 2:21 pm
ಟೆಕ್ಸಾಸ್‌ ನಲ್ಲಿ 2027 ಮೇ ವರೆಗೂ H-1B ವೀಸಾ ಸಿಗಲ್ಲ: H-1B ವೀಸಾ ದುರುಪಯೋಗ ತಡೆಗಟ್ಟಲು ಟೆಕ್ಸಾಸ್‌ ಗವರ್ನರ್‌ ಮಹತ್ವದ ಆದೇಶ

ಟೆಕ್ಸಾಸ್‌ನಲ್ಲಿ H-1B ವೀಸಾ ದುರುಪಯೋಗದ ಆರೋಪಗಳ ಹಿನ್ನೆಲೆಯಲ್ಲಿ, ಗವರ್ನರ್ ಗ್ರೆಗ್ ಅಬ್ಬಾಟ್ ಅವರು ಮೇ 2027 ರವರೆಗೆ ಎಲ್ಲಾ H-1B ವೀಸಾ ಅರ್ಜಿಗಳನ್ನು ಸ್ಥಗಿತಗೊಳಿಸಿ ಆದೇಶ ಹೊರಡಿಸಿದ್ದಾರೆ. ಅಮೆರಿಕನ್ನರ ಉದ್ಯೋಗಾವಕಾಶಗಳನ್ನು

28 Jan 2026 2:14 pm
ಮುಂದುವರೆದ ಹಿಮಪಾತ, ಶ್ರೀನಗರ-ಜಮ್ಮು ರಾಷ್ಟ್ರೀಯ ಹೆದ್ದಾರಿ ಕ್ಲೋಸ್; ನೂರಾರು ಪ್ರವಾಸಿಗರು ಸಿಲುಕಿದ್ದಾರೆ

ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರೀ ಹಿಮಪಾತದಿಂದಾಗಿ ಶ್ರೀನಗರ-ಜಮ್ಮು ರಾಷ್ಟ್ರೀಯ ಹೆದ್ದಾರಿ ಬಂದ್ ಆಗಿದೆ. ಯಾವ ಕಡೆಯೂ ಹೋಗಲಾಗದೇ ನೂರಾರು ಪ್ರವಾಸಿಗರು ಕಣಿವೆಯಲ್ಲಿ ಸಿಲುಕಿಕೊಂಡಿದ್ದು, ವಿಮಾನಯಾನ ಸೇವೆಗಳೂ ರದ್ದಾಗಿ ತೀವ

28 Jan 2026 2:12 pm
ಸಿನಿಮಾ ಚೆನ್ನಾಗಿಲ್ಲಾಂದ್ರೆ ದುಡ್ಡಿದ್ರೇನು? ಸ್ಟಾರ್‌ ಮಕ್ಕಳಾದ್ರೇನು?

ಸಿನಿಮಾ ಚೆನ್ನಾಗಿಲ್ಲಾಂದ್ರೆ ದುಡ್ಡಿದ್ರೇನು? ಸ್ಟಾರ್‌ ಮಕ್ಕಳಾದ್ರೇನು?

28 Jan 2026 1:54 pm
ʻಜೆಸಿʼ ಅನುಭವ ಮಾತ್ರ ಯಾರಿಗೂ ಬೇಡ!ʼ - ಖಳನಟ ವಿಜಯ್‌ ಸಿಂಹ ಸಂದರ್ಶನ

ʻಜೆಸಿʼ ಅನುಭವ ಮಾತ್ರ ಯಾರಿಗೂ ಬೇಡ!ʼ - ಖಳನಟ ವಿಜಯ್‌ ಸಿಂಹ ಸಂದರ್ಶನ

28 Jan 2026 1:48 pm
ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ: ಮದರಸಾಗಳ ಬಗ್ಗೆ ಭರತ್ ಶೆಟ್ಟಿ ಉಲ್ಲೇಖ, ಧಾರ್ಮಿಕ ಬಣ್ಣ ಬೇಡ ಎಂದ ಲಕ್ಷ್ಮೀ ಹೆಬ್ಬಾಳ್ಕರ್

ವಿಧಾನಸಭೆಯಲ್ಲಿ ಮಕ್ಕಳ ಮೇಲಿನ ಲೈಂಗಿಕ ಕಿರುಕುಳದ ಬಗ್ಗೆ ಬಿಜೆಪಿ ಶಾಸಕ ಭರತ್ ಶೆಟ್ಟಿ ಕಳವಳ ವ್ಯಕ್ತಪಡಿಸಿದರು. ಧಾರ್ಮಿಕ ಶಿಕ್ಷಣ ಕೇಂದ್ರಗಳಲ್ಲೂ ಇಂತಹ ಪ್ರಕರಣಗಳು ಕಂಡುಬರುತ್ತಿವೆ ಎಂದು ಅವರು ಸದನದಲ್ಲಿ ಪ್ರಸ್ತಾಪಿಸಿದ

28 Jan 2026 1:34 pm
NH-44ಕ್ಕೆ ಹೈಟೆಕ್ ಸ್ಪರ್ಶ, 10 ಪಥದ ರಸ್ತೆಯಾಗಿ ಪರಿವರ್ತನೆ, 6 ಗಂಟೆಗೆ ಇಳಿಯಲಿದೆ ಬೆಂಗಳೂರು-ವಿಜಯವಾಡ ಪ್ರಯಾಣ

ಬೆಂಗಳೂರು ಮತ್ತು ವಿಜಯವಾಡ ನಡುವಿನ ಪ್ರಯಾಣದ ಸಮಯವನ್ನು 6-7 ಗಂಟೆಗೆ ಇಳಿಸುವ ಮಹತ್ವಾಕಾಂಕ್ಷೆಯ ಎಕ್ಸ್‌ಪ್ರೆಸ್‌ವೇ ಯೋಜನೆಯ ಭಾಗವಾಗಿ, ಎನ್‌ಎಚ್‌ಎಐ ಮಹತ್ವದ ಹೆಜ್ಜೆ ಇಟ್ಟಿದೆ. ದೇವನಹಳ್ಳಿಯಿಂದ ಆಂಧ್ರದ ಕೋಡಿಕೊಂಡದವರೆಗಿನ 9

28 Jan 2026 1:32 pm
ವಿಮಾನ ಪತನಗೊಂಡು ಅಜಿತ್ ಪವಾರ್ ನಿಧನ: ಸಂಜಯ್‌ ಗಾಂಧಿ ಇಂದ ಅಜಿತ್ ಪವಾರ್‌‌ ತನಕ ವಿಮಾನ ದುರಂತಕ್ಕೆ ಯಾವೆಲ್ಲಾ ಗಣ್ಯರು ಬಲಿ? ವಿವರ ಇಲ್ಲಿದೆ

ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರು ಬಾರಾಮತಿಯಲ್ಲಿ ವಿಮಾನ ದುರಂತದಲ್ಲಿ ನಿಧನರಾಗಿದ್ದಾರೆ. ಈ ದುರಂತವು ಭಾರತದ ವಿಮಾನಯಾನ ಇತಿಹಾಸದಲ್ಲಿ ಸಂಭವಿಸಿದ ಹಲವು ಗಣ್ಯರ ಸಾವಿನ ಘಟನೆಗಳನ್ನು ನೆನಪಿಸುತ್ತದೆ. ಸಂಜಯ

28 Jan 2026 12:59 pm
ʻನಿಮ್ಮ ವಿಶ್ವಾಸಾರ್ಹ ಸರ್ಕಾರʼ; ವಿಮಾನ ಪತನಕ್ಕೂ ಮುನ್ನ ಡಿಸಿಎಂ ಅಜಿತ್‌ ಪವಾರ್‌ ಹಂಚಿಕೊಂಡಿದ್ದ ಕೊನೇ ಪೋಸ್ಟ್

ಬಾರಾಮತಿಯಲ್ಲಿ ನಡೆದ ವಿಮಾನ ಅಪಘಾತದಲ್ಲಿ ಡಿಸಿಎಂ ಆಜಿತ್‌ ಪವಾರ್‌ ಅವರು ನಿಧನರಾದರು. ರಾಜಕೀಯ ನಾಯಕರು ಅವರ ನಿಧನಕ್ಕೆ ಸಂತಾಪ ಸೂಚಿಸುತ್ತಿದ್ದಾರೆ. ಇನ್ನು ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರು ಪ್ರಕರಣ ತನಿಖೆಯಾಗಬೇಕು ಎಂದ

28 Jan 2026 12:57 pm
ಷೇರುಪೇಟೆ ಸಂಚಲನ ಸೃಷ್ಟಿಸಿದ ಭಾರತ-ಇಯು ಡೀಲ್‌, ಹೂಡಿಕೆದಾರರಿಗೆ ಒಂದೇ ದಿನ ₹3 ಲಕ್ಷ ಕೋಟಿ ಜಾಕ್‌ಪಾಟ್‌!

ಭಾರತ ಮತ್ತು ಐರೋಪ್ಯ ಒಕ್ಕೂಟದ ನಡುವಿನ ಐತಿಹಾಸಿಕ ಮುಕ್ತ ವ್ಯಾಪಾರ ಒಪ್ಪಂದದ ಪರಿಣಾಮವಾಗಿ ಭಾರತೀಯ ಷೇರು ಮಾರುಕಟ್ಟೆ ಬುಧವಾರ ದಾಖಲೆಯ ಏರಿಕೆ ಕಂಡಿದೆ. ಸೆನ್ಸೆಕ್ಸ್ 600 ಅಂಕ ಮತ್ತು ನಿಫ್ಟಿ 150 ಅಂಕಗಳ ಏರಿಕೆ ಕಂಡಿದ್ದು, ಹೂಡಿಕೆ

28 Jan 2026 12:51 pm
ಟಿ20 ವಿಶ್ವಕಪ್ 2026: ಪಾಕಿಸ್ತಾನ ಹೊರಬಿದ್ದರೆ ಬಾಂಗ್ಲಾದೇಶಕ್ಕೆ ಮರು ಅವಕಾಶ? ಪಿಸಿಬಿಯ ನಿರ್ಧಾರದ ಮೇಲೆ ಈಗ ಎಲ್ಲರ ಚಿತ್ತ!

2026ರ ಟಿ20 ವಿಶ್ವಕಪ್‌ಗೂ ಮುನ್ನ ದೊಡ್ಡ ನಾಟಕೀಯ ಬೆಳವಣಿಗೆಗಳು ನಡೆಯುತ್ತಿದೆ. ಭದ್ರತಾ ಕಾರಣಗಳಿಗಾಗಿ ಭಾರತದಲ್ಲಿ ಆಡಲು ಬಾಂಗ್ಲಾದೇಶ ನಿರಾಕರಿಸಿದೆ. ಪಾಕಿಸ್ತಾನ ಕೂಡ ಟೂರ್ನಿಯಿಂದ ಹಿಂದೆ ಸರಿಯುವ ಬೆದರಿಕೆ ಹಾಕಿದೆ. ಪಾಕಿಸ್ತ

28 Jan 2026 12:34 pm
Sky Will Miss You, Appa : ಪೈಲಟ್ ಆಗಿ ಅಪ್ಪನ ವಿದಾಯದ ಹಾರಾಟಕ್ಕೆ ಮಗಳ ಭಾವನಾತ್ಮಕ ವಾಯ್ಸ್ ಓವರ್

Appa Is Crying : ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಒಂದು ವೈರಲ್ ಆಗಿದೆ. ಅದು, ಪೈಲಟ್ ಒಬ್ಬರು ತಮ್ಮ ಸುದೀರ್ಘ ವೃತ್ತಿ ಬದುಕಿನಿಂದ ನಿವೃತ್ತಿ ಹೊಂದುತ್ತಿರುವ ಕ್ಷಣದ ವಿಡಿಯೋ. 23 ವರ್ಷಗಳ ಕಾಲ ಪೈಲಟ್ ಆಗಿ ಕೆಲಸ ನಿರ್ವಹಿಸಿದ್ದ ಓಂ ಎನ್ನುವ

28 Jan 2026 12:23 pm
ಕರ್ನಾಟಕ ವಿಧಾನಸಭೆಯಲ್ಲಿ ಅಜಿತ್ ಪವಾರ್ ಗೆ ಸಂತಾಪ ಸೂಚನೆ: ಒಂದು ನಿಮಿಷ ಮೌನಾಚರಣೆ

ಮಹಾರಾಷ್ಟ್ರದ ಬಾರಾಮತಿಯಲ್ಲಿ ನಡೆದ ವಿಮಾನ ದುರಂತದಲ್ಲಿ ನಿಧನರಾದ ಅಜಿತ್ ಪವಾರ್ ಅವರಿಗೆ ವಿಧಾನಸಭೆಯಲ್ಲಿ ಸಂತಾಪ ಸೂಚಿಸಲಾಯಿತು. ಸ್ಪೀಕರ್ ಯು.ಟಿ ಖಾದರ್ ನಿರ್ಣಯ ಮಂಡಿಸಿದರು. ಕಾನೂನು ಸಚಿವ ಎಚ್ ಕೆ ಪಾಟೀಲ್, ವಿಪಕ್ಷ ನಾಯಕ ಆ

28 Jan 2026 12:08 pm
ಬಜೆಟ್‌ ಹಿಂದಿನ ತಲೆಗಳು: ಇವರೇ ನೋಡಿ ನಿರ್ಮಲಾ ಸೀತಾರಾಮನ್‌ ತಂಡದ 8 ಪ್ರಮುಖ ಅಧಿಕಾರಿಗಳು

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ತಮ್ಮ ಒಂಬತ್ತನೇ ಬಜೆಟ್‌ಗೆ ಅಂತಿಮ ಸ್ಪರ್ಶ ನೀಡುತ್ತಿದ್ದು, ಫೆ.1ರಂದು ಲೋಕಸಭೆಯಲ್ಲಿ ಮಂಡಿಸಲಿದ್ದಾರೆ. ಅನುಭವಿ ಅಧಿಕಾರಿಗಳ ತಂಡದೊಂದಿಗೆ ಸಿದ್ಧಪಡಿಸಲಾದ ಈ ಬಜೆಟ್, ಮೋದಿ 3.

28 Jan 2026 11:36 am
ಬಜೆಟ್‌ ಹಿಂದಿನ ತಲೆಗಳು: ಇವರೇ ನೋಡಿ ನಿರ್ಮಲಾ ಸೀತಾರಾಮನ್‌ ತಂಡದ 8 ಪ್ರಮುಖ ಅಧಿಕಾರಿಗಳು

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ತಮ್ಮ ಒಂಬತ್ತನೇ ಬಜೆಟ್‌ಗೆ ಅಂತಿಮ ಸ್ಪರ್ಶ ನೀಡುತ್ತಿದ್ದು, ಫೆ.1ರಂದು ಲೋಕಸಭೆಯಲ್ಲಿ ಮಂಡಿಸಲಿದ್ದಾರೆ. ಅನುಭವಿ ಅಧಿಕಾರಿಗಳ ತಂಡದೊಂದಿಗೆ ಸಿದ್ಧಪಡಿಸಲಾದ ಈ ಬಜೆಟ್, ಮೋದಿ 3.

28 Jan 2026 11:36 am
ಅಳಿಸಲಾಗದ ದಾಖಲೆ ಬಿಟ್ಟು ಹೋದ ಮಹಾರಾಷ್ಟ್ರದ 'ದಾದಾ' ಅಜಿತ್ ಪವಾರ್; ಸಹಕಾರಿ ಚಳವಳಿಯಿಂದ ಪವರ್‌ಫುಲ್‌ ರಾಜಕಾರಣಿ ಆಗಿದ್ದು ಹೇಗೆ?

ಮಹಾರಾಷ್ಟ್ರದ ರಾಜಕೀಯ ರಂಗದಲ್ಲಿ ದಿಗ್ಗಜರಾಗಿದ್ದ, ಉಪ ಮುಖ್ಯಮಂತ್ರಿ ಶ್ರೀ ಅಜಿತ್‌ ಪವಾರ್‌ ಅವರು ವಿಮಾನ ದುರಂತದಲ್ಲಿ ಅಸುನೀಗಿದ್ದಾರೆ. ಸಹಕಾರಿ ರಂಗದ ಅಭಿವೃದ್ಧಿಗೆ ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದ ಅವರ ಅಗಲಿಕೆ, ನ

28 Jan 2026 11:27 am
ರಾಜ್ಯದಲ್ಲಿ ಈವರೆಗೆ ಪತ್ತೆಯಾಗಿದ್ದು ಕೇವಲ 990 ಅಕ್ರಮ ವಲಸಿಗರು: ಗಡಿಪಾರೆಷ್ಟು, ಉಳಿದರವೆಲ್ಲಿ?

ರಾಜ್ಯದಲ್ಲಿ 990 ಅಕ್ರಮ ಬಾಂಗ್ಲಾ ವಲಸಿಗರನ್ನು ಪತ್ತೆ ಹಚ್ಚಲಾಗಿದೆ ಎಂದು ಗೃಹ ಇಲಾಖೆ ಅಧಿಕೃತ ಮಾಹಿತಿ ನೀಡಿದೆ. 511 ಮಂದಿಯನ್ನು ಗಡಿಪಾರು ಮಾಡಲಾಗಿದ್ದು, ಶಂಕಿತರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ. ಉದ್ಯೋಗ, ಶಿಕ್ಷ

28 Jan 2026 11:24 am
4 ದಿನಗಳ ಹಿಂದೆಯಷ್ಟೇ ಅಜಿತ್ ಪವಾರ್ ಎಂವಿಎ ಮೈತ್ರಿಕೂಟಕ್ಕೆ ವಾಪಸಾಗುತ್ತಾರೆ ಎಂದಿದ್ದರು ಸಂಜಯ್ ರಾವತ್!

ಮಹಾರಾಷ್ಟ್ರ ಡಿಸಿಎಂ ಅಜಿತ್ ಪವಾರ್ ಮತ್ತೆ ಮಹಾ ವಿಕಾಸ್ ಅಘಾಡಿ (ಎಂವಿಎ) ಮೈತ್ರಿಕೂಟಕ್ಕೆ ಮರಳಲಿದ್ದಾರೆ ಮತ್ತು ಎನ್‌ಸಿಪಿಯ ಎರಡೂ ಬಣಗಳು ಒಂದಾಗಲಿವೆ ಎಂದು ಶಿವಸೇನಾ (ಯುಬಿಟಿ) ನಾಯಕ ಸಂಜಯ್ ರಾವತ್ ಭವಿಷ್ಯ ನುಡಿದಿದ್ದರು. ಮುಂ

28 Jan 2026 10:55 am
ಶಾಂತಿ ಮಾತುಕತೆ ನಡುವೆ ಉಕ್ರೇನ್‌ ನಾಗರಿಕ ಪ್ರದೇಶಗಳ ಮೇಲೆ ರಷ್ಯಾ ದಾಳಿ: ʼಭಯೋತ್ಪಾದಕ ದಾಳಿʼ ಎಂದ ಝೆಲನ್ಸ್ಕಿ, ರಷ್ಯಾ ಹೇಳಿದ್ದೇನು?

ಶಾಂತಿ ಮಾತುಕತೆ ನಡುವೆಯೂ ರಷ್ಯಾ ಉಕ್ರೇನ್‌ನ ನಾಗರಿಕ ಪ್ರದೇಶಗಳ ಮೇಲೆ ಡ್ರೋನ್ ದಾಳಿ ಮುಂದುವರೆಸಿದೆ. ಖಾರ್ಕೀವ್‌ನಲ್ಲಿ ರೈಲಿನ ಮೇಲೆ ನಡೆದ ದಾಳಿಯಲ್ಲಿ 5 ಮಂದಿ ಬಲಿಯಾಗಿದ್ದು, ಒಡೆಸ್ಸಾದಲ್ಲಿ 3 ಸಾವು, 30 ಗಾಯಗೊಂಡಿದ್ದಾರೆ.ಈ ದ

28 Jan 2026 10:20 am
Breaking: ಮಹಾರಾಷ್ಟ್ರ ಡಿಸಿಎಂ ಅಜಿತ್ ಪವಾರ್ ಪ್ರಯಾಣಿಸುತ್ತಿದ್ದ ವಿಮಾನ ಪತನ

ಮುಂಬೈ: ಎನ್‌ಸಿಪಿ ನಾಯಕ ಹಾಗೂ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರು ಪ್ರಯಾಣಿಸುತ್ತಿದ್ದ ವಿಮಾನವು ಬುಧವಾರ ಬೆಳಿಗ್ಗೆ ಬಾರಾಮತಿ ವಿಮಾನ ನಿಲ್ದಾಣದ ಸಮೀಪ ಲ್ಯಾಂಡಿಂಗ್‌ಗೆ ಯತ್ನಿಸುತ್ತಿದ್ದಾಗ ಭೀಕರವಾಗಿ ಪತನಗೊಂಡಿದೆ. 66

28 Jan 2026 9:48 am
ʻದಣಿದಿದ್ದೇನೆ, ಇನ್ಮುಂದೆ ಹಾಡೋದಿಲ್ಲʼ ಎಂದ ಅರಿಜಿತ್ ಸಿಂಗ್;‌ ಹಿನ್ನಲೆ ಗಾಯನ ಲೋಕಕ್ಕೆ ಗುಡ್ ಬೈ ಹೇಳಿದ್ಯಾಕೆ?

ಹಿನ್ನೆಲೆ ಗಾಯನದಿಂದ ಭಾರತೀಯ ಸಂಗೀತ ಲೋಕದ ಖ್ಯಾತ ಗಾಯಕ ಅರಿಜಿತ್ ಸಿಂಗ್ ಹಿಂದೆ ಸರಿದಿದ್ದಾರೆ. ಈ ಬಗ್ಗೆ ಎಕ್ಸ್‌ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಒಂದೇ ರೀತಿ ಹಾಡಲು ನನಗೆ ಬೇಸರವಾಗುತ್ತದೆ. ಹೀ

28 Jan 2026 9:30 am
ಬಜೆಟ್ ಅಧಿವೇಶನ 2026-27 ಇಂದು ಆರಂಭ: ಯಾವೆಲ್ಲಾ ಮಸೂದೆಗಳ ಬಗ್ಗೆ ಚರ್ಚೆಯಾಗಲಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ತಮ್ಮ ದಾಖಲೆಯ ಒಂಬತ್ತನೇ ಬಜೆಟ್‌ಗೆ ಅಂತಿಮ ಸ್ಪರ್ಶ ನೀಡುತ್ತಿದ್ದಾರೆ. ಅವರಿಗೆ ಹಣಕಾಸು ಸಚಿವಾಲಯದ ಅನುಭವಿ ಅಧಿಕಾರಿಗಳ ತಂಡ ಸಾಥ್‌ ನೀಡಿದೆ. ಇದು ಮೋದಿ 3.0 ಸರಕಾರದ ಮೂರನೇ ಪೂರ್

28 Jan 2026 9:21 am
ಎತ್ತಿನಹೊಳೆ ವಿಫಲ: ಅಘನಾಶಿನಿ ನದಿ ಮೇಲೆ ನೀರಾವರಿ ಇಲಾಖೆ ಕಣ್ಣು, ಬೆಂಗಳೂರಿನತ್ತ ನದಿ ತಿರುವು ಸಾಧ್ಯತಾ ಯೋಜನೆ ವರದಿ ಬಹಿರಂಗ

ಎತ್ತಿನಹೊಳೆ ಯೋಜನೆಯ ವೈಫಲ್ಯದಿಂದಾಗಿ, ಅಘನಾಶಿನಿ ನದಿಯಿಂದ ಬೆಂಗಳೂರಿಗೆ ನೀರು ಒದಗಿಸಲು ನದಿ ತಿರುವು ಯೋಜನೆ ರೂಪಿಸಲಾಗುತ್ತಿದೆ. ವೃಕ್ಷಲಕ್ಷ ಆಂದೋಲನವು ರಾಷ್ಟ್ರೀಯ ಜಲ ಅಭಿವೃದ್ಧಿ ಸಂಸ್ಥೆಯ ಸಾಧ್ಯತಾ ವರದಿಯನ್ನು ಬಹಿರಂ

28 Jan 2026 8:57 am
ಪುಸ್ತಕ ಹಿಡಿಯೋ ಕೈಯಲ್ಲಿ ಡ್ರಗ್ಸ್‌ ಮಾರಾಟ; ಬೆಂಗಳೂರಿನ ಇಬ್ಬರು BBM ವಿದ್ಯಾರ್ಥಿಗಳ ಬಂಧನ, ಮೂವರು ಎಸ್ಕೇಪ್‌

ಬೆಂಗಳೂರಿನಲ್ಲಿ ಡ್ರಗ್ಸ್ ಮಾರಾಟ ಮಾಡುತ್ತಿದ್ದ ಬಿಬಿಎಂ ವಿದ್ಯಾರ್ಥಿನಿ ಮೇಘನಾ ಹಾಗೂ ಆದಿತ್ಯನನ್ನು ಪೊಲೀಸರು ಬಂಧಿಸಿದ್ದಾರೆ. ಅವರಿಂದ ಗಾಂಜಾ, ಎಂಡಿಎಂಎ, ಹ್ಯಾಶ್‌ ಆಯಿಲ್‌ ಹಾಗೂ ಬೈಕ್ ಜಪ್ತಿ ಮಾಡಲಾಗಿದೆ. ಮೇಘನಾ ಪ್ರಿಯಕರ

28 Jan 2026 7:51 am
ತೆಂಗಿಗೆ ಬಿಳಿ ನೊಣ, ಕಂಬಳಿ ಹುಳು ಕಾಟ; ಬೆಳೆಗೆ ಉತ್ತಮ ಬೆಲೆ ನಡುವೆ ಮೈಸೂರು ಭಾಗದ ರೈತರಿಗೆ ಆತಂಕ ತಂದ ಕೀಟಬಾಧೆ

ಹುಣಸೂರು ತಾಲೂಕಿನಲ್ಲಿ ತೆಂಗು ಬೆಳೆ ಕಪ್ಪುತಲೆ ಕಂಬಳಿ ಹುಳು, ಬಿಳಿನೊಣ ಮತ್ತು ಕೆಂಪುಮೂತಿ ಹುಳುಗಳ ಬಾಧೆಯಿಂದ ತೀವ್ರ ಹಾನಿಗೊಳಗಾಗಿದೆ. ಸುಮಾರು 10 ಸಾವಿರ ಎಕರೆ ಪ್ರದೇಶದಲ್ಲಿರುವ ತೆಂಗು ಬೆಳೆ ಕೀಟಬಾಧೆಯಿಂದ ಬಳಲುತ್ತಿದ್ದು

28 Jan 2026 6:44 am
ದಾವಣಗೆರೆಯಲ್ಲಿ ಪೊಲೀಸರಿಗೆ ಕಣ್ಣಾದ ಸ್ಮಾರ್ಟ್‌ ಕ್ಯಾಮೆರಾ; ಅಪಘಾತ, ಸಂಚಾರ ಉಲ್ಲಂಘನೆ ಪತ್ತೆಗೆ ಸಹಕಾರಿ

ಸ್ಮಾರ್ಟ್‌ ಸಿಟಿ ಯೋಜನೆ ಜಾರಿಯಾಗಿ ಇಲ್ಲಿಗೆ ಹತ್ತು ವರ್ಷ ಕಳೆದಿದೆ. ಇನ್ನು ದಾವಣಗೆರೆಯಲ್ಲಿ ಸ್ಮಾರ್ಟ್‌ ಸಿಟಿ ಯೋಜನೆಯಡಿ ಅಳವಡಿಸಲಾದ 520 ಕ್ಯಾಮೆರಾಗಳು ಪೊಲೀಸ್ ಇಲಾಖೆಗೆ ಮೂರನೇ ಕಣ್ಣಾಗಿ ಕಾರ್ಯನಿರ್ವಹಿಸುತ್ತಿವೆ. ಅಪಘಾತ

28 Jan 2026 6:12 am
ರಾಮನಗರಕ್ಕೆ ಮತ್ತೆ ಕುಮಾರಣ್ಣ? ರಾಜ್ಯ ರಾಜಕೀಯಕ್ಕೆ ಮರಳುವ ಸುಳಿವು ನೀಡಿದ ದಳಪತಿ

ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಮತ್ತೆ ರಾಜ್ಯ ರಾಜಕಾರಣಕ್ಕೆ ಮರಳುವ ಸೂಚನೆ ನೀಡಿದ್ದು, ಜೆಡಿಎಸ್ ಕಾರ್ಯಕರ್ತರಲ್ಲಿ ಹೊಸ ಹುರುಪು ಮೂಡಿಸಿದೆ. ಕುಮಾರಸ್ವಾಮಿ ರಾಜಕೀಯ ಲೆಕ್ಕಾಚಾರಗಳೇನು, ರಾಮನಗರಕ್ಕಿರುವ ನ

28 Jan 2026 5:24 am
ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಜಾಕೋಬ್ ಮಾರ್ಟಿನ್ ಡ್ರಿಂಕ್ ಆ್ಯಂಡ್ ಡ್ರೈವ್ ಕೇಸ್ ನಲ್ಲಿ ಅಂದರ್! ವಡೋದರಾದಲ್ಲಿ ನಡೆದದ್ದೇನು?

Ex Cricketer Jacob Martin Arrest- ಈ ಹಿಂದೆ ಕೆಲ ಪ್ರಕರಣಗಳಲ್ಲಿ ಭಾಗಿಯಾದ ಆರೋಪವನ್ನು ಹೊತ್ತುಕೊಂಡಿರುವ ಭಾರತದ ಮಾಜಿ ಕ್ರಿಕೆಟಿಗ ಜಾಕೋಬ್ ಮಾರ್ಟಿನ್ ಇದೀಗ ಮತ್ತೊಂದು ಪ್ರಕರಣದಲ್ಲಿ ಬಂಧನಕ್ಕೀಡಾಗಿದ್ದಾರೆ. ವಡೋದರಾದಲ್ಲಿ ರಾತ್ರಿ ಪಾನಮತ್ತರ

27 Jan 2026 11:42 pm
ದುಬೈನಲ್ಲಿ ಸಿಪಿಐಎಂ ಜೊತೆ ಮಾತುಕತೆ? ಶಶಿ ತರೂರ್‌ ಅವರ ಒಂದು ಸಾಲಿನ ಪ್ರತಿಕ್ರಿಯೆ, ಈಗ ಬೇಡ ಅದರ ಕಥೆ!

ತಿರುವನಂತಪುರಂ ಕಾಂಗ್ರೆಸ್‌ ಸಂಸದ ಶಶಿ ತರೂರ್‌ ಮತ್ತು ಪಕ್ಷದ ಉನ್ನತ ನಾಯಕತ್ವದ ನಡುವಿನ ವಿರಸ ಇಂದು-ನಿನ್ನೆಯದಲ್ಲ. ಆದರೆ ಈ ವಿರಸ ಅಂತಿಮ ಘಟ್ಟವನ್ನೂ ತಲುಪುತ್ತಿಲ್ಲ. ಶಶಿ ತರೂರ್‌ ಅವರ ಯಾವುದೇ ನಡೆ ಕಾಂಗ್ರೆಸ್‌ನಿಂದ ಅವರು

27 Jan 2026 11:40 pm
ಬೆಂಗಳೂರಿನಲ್ಲಿ ಮೆಗಾ ಕಳ್ಳತನ: ಉದ್ಯಮಿ ಮನೆಯಲ್ಲಿದ್ದ 18 ಕೋಟಿ ರೂ.ಚಿನ್ನಾಭರಣ ಕದ್ದು ಎಸ್ಕೇಪ್‌ ಆದ ಕೆಲಸದವರು!

ಬೆಂಗಳೂರಿನಲ್ಲಿ 18 ಕೋಟಿ ರೂ. ಮೌಲ್ಯದ ಚಿನ್ನ, ವಜ್ರ, ಬೆಳ್ಳಿ ಆಭರಣಗಳನ್ನು ದೋಚಿ ನೇಪಾಳದ ದಂಪತಿ ಪರಾರಿಯಾಗಿದ್ದಾರೆ. ಯಮಲೂರಿನ ಉದ್ಯಮಿ ಶಿಮಂತ್‌ ಜೈನ್‌ ಅವರ ಮನೆಯಲ್ಲಿ ಕೆಲಸಕ್ಕಿದ್ದ ದಿನೇಶ್‌ ಮತ್ತು ಕಮಲಾ ಈ ಕೃತ್ಯ ಎಸಗಿದ್ದ

27 Jan 2026 10:45 pm
ಅಂಡರ್ 19 ವಿಶ್ವಕಪ್ ನ ಹೊಸ ಸ್ಟಾರ್ ವಿಹಾನ್ ಮಲ್ಹೋತ್ರಾ ಸೇರಿಕೊಳ್ತಾರಾ RCB ಪ್ಲೇಯಿಂಗ್ ಇಲೆವೆನ್?

Vihaan Malhotra In RCB Team- ಭಾರತ ಅಂಡರ್ 19 ತಂಡದಲ್ಲಿ ಬ್ಯಾಟಿಂಗ್ ಬೌಲಿಂಗ್ ಎರಡರಲ್ಲೂ ಮಿಂಚುತ್ತಿರುವ ವಿಹಾನ್ ಮಲ್ಹೋತ್ರಾ ಆರ್ ಸಿಬಿಯ ಆಟಗಾರ ಎಂಬುದು ಹೆಚ್ಚಿನವರಿಗೆ ತಿಳಿದಿರಲಿಕ್ಕಿಲ್ಲ. 2026ರ ಐಪಿಎಲ್ ಸೀಸನ್‌ಗೆ 30 ಲಕ್ಷ ರೂಪಾಯಿಗೆ ಅವರನ

27 Jan 2026 10:24 pm
ಬೆಂಗಳೂರು ಬಟ್ಟೆ ಅಂಗಡಿ ಟ್ರಯಲ್ ರೂಮ್‌ನಲ್ಲಿ ಕ್ಯಾಮೆರಾ! ಮಹಿಳೆಯರಿಗೆ ಎಲ್ಲಿದೆ ರಕ್ಷಣೆ? ಪೊಲೀಸರಿಗೆ ಹೈಕೋರ್ಟ್‌ ತರಾಟೆ

ಬೆಂಗಳೂರಿನಲ್ಲಿ ಬಟ್ಟೆ ಅಂಗಡಿ ಮಾಲೀಕನೊಬ್ಬ ಟ್ರಯಲ್ ರೂಂನಲ್ಲಿ ಮಹಿಳೆಯರ ಖಾಸಗಿ ಫೋಟೋ ತೆಗೆದ ಪ್ರಕರಣಕ್ಕೆ ಸಂಬಂಧಿಸಿ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಇಂತಹ ಕೃತ್ಯಗಳಿಂದ ಮಹಿಳೆಯರ ಸುರಕ್ಷತೆ ಪ್ರಶ್ನಾರ್ಹವ

27 Jan 2026 10:00 pm
Union Budget 2026 : ರಾಜ್ಯಕ್ಕೆ ಸಿಗಲಿದೆಯೇ ಬಂಪರ್ ಕೊಡುಗೆ? ಶುಭ ಸೂಚನೆ ಕೊಟ್ಟ ಕೇಂದ್ರ ಸಚಿವರು

Feb 1 - Union Budget : ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, 2026ನೇ ಸಾಲಿನ ಆಯವ್ಯಯವನ್ನು ಫೆಬ್ರವರಿ ಒಂದು, ಭಾನುವಾರದಂದು ಮಂಡಿಸಲಿದ್ದಾರೆ. ಈ ಬಾರಿಯ ಬಜೆಟ್’ನಲ್ಲಿ ಕರ್ನಾಟಕಕ್ಕೆ ಉತ್ತಮ ಕೊಡುಗೆ ಸಿಗಲಿದೆ ಎಂದು ಕೇಂದ್ರ ಸಚಿವ ಪ್ರ

27 Jan 2026 9:46 pm
IOC ಕಾರ್ಡ್‌ ಪ್ರದರ್ಶಿಸಿದ ಯುರೋಪಿಯನ್‌ ಕೌನ್ಸಿಲ್‌ ಅಧ್ಯಕ್ಷ; ಅಂಟೋನಿಯೊ ಕೋಸ್ಟಾ ಗೋವಾ ಮೂಲ ತಿಳಿಯಿರಿ

ಯುರೋಪಿಯನ್‌ ಕೌನ್ಸಿಲ್‌ಅಧ್ಯಕ್ಷ ಅಂಟೋನಿಯೊ ಲೂಯಿಸ್ ಸ್ಯಾಂಟೋಸ್‌ ಡಿ ಕೋಸ್ಟಾ ಅವರಿಗೂ ಭಾರತಕ್ಕೂ ಅವಿನಾಭಾವ ಸಂಬಂಧ. ಈ ಸಂಬಂಧವನ್ನು ಅವರು ಇಂದು (ಜ.27-ಮಂಗಳವಾರ) ಪೂರ್ಣಗೊಂಡ ಭಾರತ-ಇಯು ವ್ಯಾಪಾರ ಒಪ್ಪಂದದ ಬಳಿಕ ನಡೆದ ಪತ್ರಿಕ

27 Jan 2026 9:25 pm
ಅಲ್ಯೂಮಿನಿಯಂ ಪಾತ್ರೆಯಲ್ಲಿ ಅಡುಗೆ ಮಾಡ್ತೀರಾ? ತಪ್ಪದೆ ಈ ವಿಡಿಯೋ ನೋಡಿ| Dr N Someswara

ಅಲ್ಯೂಮಿನಿಯಂ ಪಾತ್ರೆಯಲ್ಲಿ ಅಡುಗೆ ಮಾಡ್ತೀರಾ? ತಪ್ಪದೆ ಈ ವಿಡಿಯೋ ನೋಡಿ| Dr N Someswara

27 Jan 2026 8:52 pm
ಇಬ್ಬರು ಮಾಜಿ ಸಿಎಂಗಳಿಗೆ ಮರಣೋತ್ತರ ಪದ್ಮ ಪ್ರಶಸ್ತಿ : ವಿಪಕ್ಷಗಳ ತಕರಾರಿಗೆ ಇದೇನಾ ಅಸಲಿ ಕಾರಣ?

Padma Awrads 2026 : 2026ನೇ ಸಾಲಿನ ಪದ್ಮ ಪ್ರಶಸ್ತಿಯನ್ನು ಕೇಂದ್ರ ಸರ್ಕಾರ ಪ್ರಕಟಿಸಿದೆ. ಅದರಲ್ಲಿ ಇಬ್ಬರು ಮಾಜಿ ಮುಖ್ಯಮಂತ್ರಿಗಳಿಗೆ ಪದ್ಮ ಪ್ರಶಸ್ತಿ ಕೊಟ್ಟಿದ್ದಕ್ಕೆ ವಿಪಕ್ಷಗಳು, ಬಿಜೆಪಿ ವಿರುದ್ದ ಗರಂ ಆಗಿದೆ. ಇದು ಅವರ ಸಾಧನೆಗೆ ಸಂದ

27 Jan 2026 8:36 pm
ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್‌ ವೇ ಎಂಟ್ರಿ - ಎಕ್ಸಿಟ್‌ ಟೋಲ್ ಕಾಮಗಾರಿ ಆರಂಭ; 700 ಕೋಟಿ ರೂ. ಅನುದಾನ ಬಿಡುಗಡೆ

ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ವೇಯಲ್ಲಿ ಟೋಲ್ ನಿರ್ಮಾಣ ಕಾಮಗಾರಿ 15 ದಿನದೊಳಗೆ ಆರಂಭವಾಗಲಿದೆ. ರಾಮನಗರ ಮತ್ತು ಚನ್ನಪಟ್ಟಣದಲ್ಲಿ ಟಾಯ್ಸ್‌ ಪಾರ್ಕ್, ಸಿಲ್ಕ್‌ ಮ್ಯೂಸಿಯಂ ನಿರ್ಮಾಣವಾಗಲಿದೆ. ವೈದ್ಯಕೀಯ ಕಾಲೇಜು ಮತ್ತು ಆ

27 Jan 2026 8:35 pm
ಇಬ್ಬನಿಯ ಕಾಟವಿದ್ದರೂ ವರುಣ್ `ಚಕ್ರವರ್ತಿ'! ಯಾಕೆ ಈತನೇ ಗೇಮ್ ಚೇಂಜರ್ ಎಂದು ವಿವರಿಸಿದ್ದಾರೆ ಅನಿಲ್ ಕುಂಬ್ಳೆ!

Anil Kumble On Varun Chakravarthy- ಭಾರತದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ನಲ್ಲಿ ಇಬ್ಬನಿಯ ವಾತಾವರಣದಲ್ಲಿ ಬೌಲಿಂಗ್ ನಡೆಸುವುದು ಸವಾಲಿನ ಸಂಗತಿಯಾಗಲಿದೆ. ವಿಶ್ವದ ಘಟಾನುಘಟಿ ಬೌಲರ್ ಗಳೂ ಬ್ಯಾಟರ್ ಗಳಿಂದ ಹೊಡೆಸಿಕೊಳ್ಳುವುದು ಖಚಿತ. ಹೀಗಿರು

27 Jan 2026 8:26 pm
ಅಮೆರಿಕದಲ್ಲಿ ವೃದ್ಧರಿಂದ 6.6 ಮಿಲಿಯನ್‌ ಹಣ, ಚಿನ್ನ ದೋಚಿದ್ದ ಭಾರತೀಯ ಯುವಕನ ಬಂಧನ; ವಂಚನೆ ಯೋಜನೆ ಕೇಳಿ ದಂಗಾದ FBI!

ಹಾಲು ಕುಡಿದ ಅಭ್ಯಾಸ ಮಾಡು ಎಂದು ಪೋಷಕರು ತಮ್ಮ ಮಗನನ್ನು ಅಮೆರಿಕಕ್ಕೆ ಕಳುಹಿಸಿದ್ದರೆ, ಸುಪುತ್ರ ದುಷ್ಟರ ಸಂಗಕ್ಕೆ ಬಿದ್ದು ದುಷ್ಟ ಕೆಲಸಗಳನ್ನು ಮಾಡುತ್ತಾ ಕಡೆಗೆ ಎಫ್‌ಬಿಐ ಅತಿಥಿಯಾದ ಕಥೆ ಇದು. ಹೌದು, ಅಮೆರಿಕದಲ್ಲಿ ವೃದ್ಧ

27 Jan 2026 8:13 pm
ಸಿದ್ದರಾಮಯ್ಯ ನನ್ನ ಪಾಲಿನ ಶ್ರೀರಾಮಚಂದ್ರ, ಗಿಲ್ಲಿ ಬಿಗ್ ಬಾಸ್ ವಿನ್ನರ್ ಅಲ್ಲ: ಸದನದಲ್ಲಿ ಪ್ರದೀಪ್ ಈಶ್ವರ್ ಅಬ್ಬರ

ಮುಖ್ಯಮಂತ್ರಿಗಳು ನನ್ನ ಪಾಲಿನ ಶ್ರೀರಾಮಚಂದ್ರ, ಈ ಬಾರಿಯ ಬಿಗ್‌ ಬಾಸ್‌ ವಿನ್ನರ್‌ ಗಿಲ್ಲಿ ಅಲ್ಲ, ಬದಲಿಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಇದು ವಿಧಾನಸಬೆಯಲ್ಲಿ ಇಂದು (ಜ.27-ಮಂಗಳವಾರ) ಕಾಂಗ್ರೆಸ್‌ ಶಾಸಕ ಪ್ರದೀ

27 Jan 2026 7:14 pm
ಶಂಕರಾಚಾರ್ಯ Vs ಯೋಗಿ ಸಂಘರ್ಷ ತೀವ್ರ: ಬಿಜೆಪಿ ಇಬ್ಭಾಗ, ಅಧಿಕಾರಿಗಳ ಸರಣಿ ರಾಜೀನಾಮೆ! ಯುಪಿಯಲ್ಲಿ ಏನಾಗ್ತಿದೆ?

ಉತ್ತರ ಪ್ರದೇಶದಲ್ಲಿ ಸಿಎಂ ಯೋಗಿ ಆದಿತ್ಯನಾಥ್ ಮತ್ತು ಶಂಕರಾಚಾರ್ಯ ಅವಿಮುಕ್ತೇಶ್ವರಾನಂದ ಸರಸ್ವತಿ ನಡುವಿನ ಸಂಘರ್ಷ ತಾರಕಕ್ಕೇರಿದೆ. ಶಂಕರಾಚಾರ್ಯರು ಸಿಎಂ ಮತ್ತು ಪ್ರಧಾನಿ ವಿರುದ್ಧ ಮಾಡುತ್ತಿರುವ ಆರೋಪಗಳಿಂದ ಮನನೊಂದು

27 Jan 2026 7:02 pm
ಬೆಂಗಳೂರು ವಾರ್ಡ್‌ಗೆ ಗಾಂಧೀಜಿ ಹೆಸರು ತೆಗೆದು ನೆಹರು ಹೆಸರಿಟ್ಟ ಸರ್ಕಾರ!ಹೋರಾಟ ಹೊತ್ತಲ್ಲೆ BJP ಸಂಸದನಿಂದ ದಾಖಲೆ ಬಹಿರಂಗ

ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಮರುನಾಮಕರಣ ವಿರೋಧಿಸಿ ಕಾಂಗ್ರೆಸ್ ಪ್ರತಿಭಟನೆ ನಡೆಸುತ್ತಿರುವಾಗಲೇ, ಬೆಂಗಳೂರಿನ ಗಾಂಧಿನಗರ ವಾರ್ಡ್‌ಗೆ ನೆಹರು ನಗರ ಎಂದು ಮರುನಾಮಕರಣ ಮಾಡಿರುವುದು ಬಹಿರಂಗವ

27 Jan 2026 6:25 pm
India-EU Trade Deal: ಸುಂಕ ಸಮರಕ್ಕೆ ಸಮರ್ಥ ಸಂದೇಶ; ಟ್ರಂಪ್‌ಗೆ ಅಸ್ತಲಾ ವಿಸ್ತಾ ಬೇಬಿ ಎಂದ ಅಂಟೋನಿಯೊ ಕೋಸ್ಟಾ!

ಅಸ್ತಲಾ ವಿಸ್ತಾ ಎಂದರೆ ಸ್ಪ್ಯಾನಿಷ್‌ ಭಾಷೆಯಲ್ಲಿ ಆಮೇಲೆ ಸಿಗೋಣ ಎಂದರ್ಥ. ಭಾರತದೊಂದಿಗಿನ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕುವ ಮೂಲಕ ಯುರೋಪಿಯನ್‌ ಕೌನ್ಸಿಲ್‌ ಅಧ್ಯಕ್ಷ ಅಂಟೋನಿಯೊ ಕೋಸ್ಟಾ ಕೂಡ, ಅಮೆರಿಕ ಅಧ್ಯಕ್ಷ ಡೊನ

27 Jan 2026 6:20 pm
ಯುರೋಪ್‌ ಡೀಲ್‌ನಿಂದ ₹6.4 ಲಕ್ಷ ಕೋಟಿಯಷ್ಟು ಏರಿಕೆಯಾಗಲಿದೆ ರಫ್ತು, ಕರ್ನಾಟಕ ಸೇರಿ 12 ರಾಜ್ಯಗಳಿಗೆ ಬಂಪರ್

ಭಾರತ ಮತ್ತು ಐರೋಪ್ಯ ಒಕ್ಕೂಟದ ಮುಕ್ತ ವ್ಯಾಪಾರ ಒಪ್ಪಂದದಿಂದ ಭಾರತದ ರಫ್ತು ವಲಯಕ್ಕೆ 6.4 ಲಕ್ಷ ಕೋಟಿ ರೂ.ಗಳ ಉತ್ತೇಜನ ಸಿಗಲಿದೆ. ಕರ್ನಾಟಕ ಸೇರಿದಂತೆ 12 ರಾಜ್ಯಗಳು ಇದರ ನೇರ ಫಲಾನುಭವಿಗಳಾಗಲಿವೆ. ಕರ್ನಾಟಕದ ಬೆಂಗಳೂರು-ತುಮಕೂರು

27 Jan 2026 6:14 pm
ಕಾಂಗ್ರೆಸ್‌ ಶಾಸಕ ವಿನಯ್ ಕುಲಕರ್ಣಿಗೆ ಹೈಕೋರ್ಟ್‌ ಶಾಕ್‌! ಕೊಲೆ ಕೇಸ್‌ ಜಾಮೀನು ಅರ್ಜಿ ವಜಾ; ಮುಂದೇನು?

ಬಿಜೆಪಿ ಮುಖಂಡ ಯೋಗೀಶ್ ಗೌಡ ಕೊಲೆ ಪ್ರಕರಣದಲ್ಲಿ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ಅವರಿಗೆ ಜಾಮೀನು ನೀಡಲು ಕರ್ನಾಟಕ ಹೈಕೋರ್ಟ್ ನಿರಾಕರಿಸಿದೆ. ಸುಪ್ರೀಂ ಕೋರ್ಟ್ ಈ ಹಿಂದೆ ನೀಡಿದ್ದ ಜಾಮೀನು ಆದೇಶವನ್ನು ರದ್ದುಪಡಿಸಿದ್ದ

27 Jan 2026 5:43 pm
ಎಣ್ಣೆ ಪ್ರಿಯರಿಗೆ ಗುಡ್‌ ನ್ಯೂಸ್‌: ಭಾರತ-ಇಯು ಡೀಲ್‌ನಿಂದ ಅಗ್ಗವಾಗಲಿವೆ ಈ ಬ್ರ್ಯಾಂಡ್‌ಗಳ ವೈನ್, ವಿಸ್ಕಿ, ಬಿಯರ್

ಭಾರತ ಮತ್ತು ಐರೋಪ್ಯ ಒಕ್ಕೂಟ ದಶಕದ ಅತಿದೊಡ್ಡ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಿವೆ. ಈ ಒಪ್ಪಂದದ ಪ್ರಕಾರ, ಯುರೋಪ್‌ನಿಂದ ಆಮದಾಗುವ ಪ್ರೀಮಿಯಂ ವೈನ್ ಮೇಲಿನ ಸುಂಕವನ್ನು ಶೇ. 150ರಿಂದ ಶೇ. 20ಕ್ಕೆ, ಸ್ಪಿರಿಟ್ಸ್ ಮೇಲಿನ ಸುಂಕವ

27 Jan 2026 5:34 pm
ಶಿವಣ್ಣನಿಗೆ ಕ್ಯಾನ್ಸರ್ ಅಂತ ಗೊತ್ತಾದಾಗ ಮನೆಯಲ್ಲಿ ಆಗಿದ್ದೇನು? ಸವಾಲನ್ನು ಗೀತಾ ಶಿವರಾಜಕುಮಾರ್‌ ನಿರ್ವಹಿಸಿದ್ದೇಗೆ? ಶಕ್ತಿ ಸಂವಾದ - 2026

ಶಿವಣ್ಣನಿಗೆ ಕ್ಯಾನ್ಸರ್ ಅಂತ ಗೊತ್ತಾದಾಗ ಮನೆಯಲ್ಲಿ ಆಗಿದ್ದೇನು? ಸವಾಲನ್ನು ಗೀತಾ ಶಿವರಾಜಕುಮಾರ್‌ ನಿರ್ವಹಿಸಿದ್ದೇಗೆ? ಶಕ್ತಿ ಸಂವಾದ - 2026

27 Jan 2026 5:25 pm
India-EU Trade Deal: ಕೈಜೋಡಿಸಲು ತಡ ಮಾಡಿದ್ದರ ಪ್ರತಿಫಲ; ನರೇಂದ್ರ ಮೋದಿ ಸ್ಟ್ರೈಕ್‌ ಡೊನಾಲ್ಡ್‌ ಟ್ರಂಪ್‌ ಶಾಕ್‌!

ನೀನು ನನ್ನವಳಾಗದಿದ್ದರೂ ಪರವಾಗಿಲ್ಲ, ಆದರೆ ನೀನು ಬೇರೆಯವರ ಸ್ವತ್ತಾದರೆ ಅದನ್ನು ಸಹಿಸುವುದಿಲ್ಲ ಎಂದು ಹೇಳುವ ಪಾಗಲ್‌ಪ್ರೇಮಿಯಂತೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಮತ್ತು ಅವರ ತಂಡ ಭಾರತ-ಇಯು ವ್ಯಾಪಾರ ಒಪ್ಪಂದ ಜಾ

27 Jan 2026 5:04 pm
ಅಭಿಷೇಕ್ ಶರ್ಮಾ ಅಬ್ಬರಕ್ಕೆ ಗರ ಬಡಿದಂತಾಗಿರುವ ಕಿವೀಸ್; ಏನು ಮಾಡಬೇಕೆಂದೇ ತಿಳಿಯುತ್ತಿಲ್ಲ ಎನ್ನುತ್ತಿರುವ ಬೌಲಿಂಗ್ ಕೋಚ್!

Jacob Oram On Abhishek Sharma- ಭಾರತದ ಯುವ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ ಅವರ ಅಬ್ಬರದ ಬ್ಯಾಟಿಂಗ್‌ಗೆ ನ್ಯೂಜಿಲೆಂಡ್ ಬೌಲಿಂಗ್ ಕೋಚ್ ಜೇಕಬ್ ಓರಂ ಇನ್ನಿಲ್ಲದಷ್ಟು ತಲೆ ಕೆಡಿಸಿಕೊಂಡಿದ್ದಾರೆ. ಅವರು ಈ ಸ್ಟ್ರೈಕ್ ರೇಟ್ ನಲ್ಲಿ ನಿರಂತರವಾಗಿ ಆ

27 Jan 2026 4:38 pm
ಭಾರತ-ಯುರೋಪ್‌ ಒಪ್ಪಂದ: ಕಾರಿನಿಂದ ಚಾಕಲೇಟ್‌ವರೆಗೆ... ಯಾವೆಲ್ಲಾ ವಸ್ತುಗಳ ದರ ಇಳಿಕೆ? ಇಲ್ಲಿದೆ ಪೂರ್ಣ ಪಟ್ಟಿ

ಭಾರತ ಮತ್ತು ಐರೋಪ್ಯ ಒಕ್ಕೂಟದ (ಇಯು) ನಡುವೆ ಮುಕ್ತ ವ್ಯಾಪಾರ ಒಪ್ಪಂದ (ಎಫ್‌ಟಿಎ) ನಡೆದಿದ್ದು, ಇದರಿಂದ ಯುರೋಪಿಯನ್ ವೈನ್, ಆಲಿವ್ ಎಣ್ಣೆ, ಚಾಕೊಲೇಟ್ ಮತ್ತು ಐಷಾರಾಮಿ ಕಾರುಗಳ ಬೆಲೆ ಭಾರತದಲ್ಲಿ ಭಾರೀ ಇಳಿಕೆಯಾಗಲಿದೆ. ಕಾರುಗಳ ಆ

27 Jan 2026 4:25 pm
ಹೊಸ 3 ವಂದೇ ಭಾರತ್ ಸ್ಲೀಪರ್ ರೈಲು ಆರಂಭಿಸಲು ಸಿದ್ಧತೆ; ಬೆಂಗಳೂರು, ಮಂಗಳೂರಿಗೆ ಅನುಕೂಲ; ಎಲ್ಲಿಂದ ಎಲ್ಲಿಗೆ ಸಂಚಾರ?

ಭಾರತೀಯ ರೈಲ್ವೆಯು ಮೂರು ಹೊಸ ವಂದೇ ಭಾರತ್ ಸ್ಲೀಪರ್ ರೈಲುಗಳನ್ನು ಪರಿಚಯಿಸಲು ಸಿದ್ಧತೆ ನಡೆಸಿದೆ. ಈ ರೈಲುಗಳು ತಿರುವನಂತಪುರಂ - ಚೆನ್ನೈ, ತಿರುವನಂತಪುರಂ - ಬೆಂಗಳೂರು ಮತ್ತು ತಿರುವನಂತಪುರಂ - ಮಂಗಳೂರು ಮಾರ್ಗಗಳಲ್ಲಿ ಸಂಚರಿಸ

27 Jan 2026 4:25 pm
ದಿಲ್ಲಿಯಲ್ಲಿ ಗುಡುಗು ಸಹಿತ ಮಳೆ ಮುನ್ನೆಚ್ಚರಿಕೆ: ವಿಮಾನಗಳ ಕಾರ್ಯಾಚರಣೆಯಲ್ಲಿ ವ್ಯತ್ಯಯ

ದೆಹಲಿಯಲ್ಲಿ ತೀವ್ರ ಹವಾಮಾನ ವೈಪರೀತ್ಯ ಮುಂದುವರೆದಿದೆ. ಮಳೆ, ಗುಡುಗು, ಬಿರುಗಾಳಿ ಮತ್ತು ಆಲಿಕಲ್ಲು ಮಳೆಯ ಎಚ್ಚರಿಕೆ ನೀಡಲಾಗಿದ್ದು, ವಿಮಾನಗಳ ಕಾರ್ಯಾಚರಣೆ ಅಸ್ತವ್ಯಸ್ತಗೊಂಡಿದೆ. ನೋಯ್ಡಾ, ಗುರುಗ್ರಾಮ್, ಘಾಜಿಯಾಬಾದ್‌ನಲ್

27 Jan 2026 4:16 pm
ಮನೆ ಗೋಡೆಗೆ ಪೋಸ್ಟರ್ ಅಂಟಿಸಿದ ಕೈ ಕಾರ್ಯಕರ್ತರು: ಕುಟುಂಬ ಆತಂಕದಲ್ಲಿದೆ ಎಂದು ಸದನದಲ್ಲಿ ಸುರೇಶ್ ಕುಮಾರ್ ಬೇಸರ

ಬಿಜೆಪಿ ಶಾಸಕ ಸುರೇಶ್ ಕುಮಾರ್ ಅವರ ಮನೆಗೆ ಪೋಸ್ಟರ್ ಅಂಟಿಸಿದ ಘಟನೆ ವಿಧಾನಸಭೆಯಲ್ಲಿ ಪ್ರತಿಧ್ವನಿಸಿತು. ಸದನದಲ್ಲಿ ಆಕ್ಷೇಪಾರ್ಹ ಪದ ಬಳಕೆ ಮಾಡಿದ್ದಕ್ಕೆ ಪ್ರತಿಕಾರವಾಗಿ ಈ ಕೃತ್ಯ ನಡೆದಿದೆ ಎಂದು ಸುರೇಶ್ ಕುಮಾರ್ ಬೇಸರ ವ್ಯ

27 Jan 2026 3:44 pm
ಮಹಾಕಾಲನ ಸನ್ನಿಧಿಯಲ್ಲಿ ಯಾರೂ ವಿಐಪಿಗಳಲ್ಲ: ಸುಪ್ರೀಂಕೋರ್ಟ್

ಮಹಾಕಾಲೇಶ್ವರ ದೇವಸ್ಥಾನದಲ್ಲಿ ವಿಐಪಿಗಳಿಗೆ ಗರ್ಭಗುಡಿಗೆ ಪ್ರವೇಶ ನೀಡುವ ಬಗ್ಗೆ ಸಲ್ಲಿಸಲಾಗಿದ್ದ ಅರ್ಜಿಯನ್ನು ಸುಪ್ರೀಂ ತಿರಸ್ಕರಿಸಿದೆ. ಮಹಾಕಾಲನ ಮುಂದೆ ಯಾರೂ ವಿಐಪಿಗಳಲ್ಲ ಎಂದು ಹೇಳಿದ ನ್ಯಾಯಾಲಯ, ಈ ನಿರ್ಧಾರವನ್ನು ಆ

27 Jan 2026 3:42 pm
U19 World Cup 2026- ವೈಭವ್ ಸೂರ್ಯವಂಶಿ ಮತ್ತೊಂದು ಬಿರುಸಿನ ಅರ್ಧಶತಕ: ದಿಕ್ಕಾಪಾಲಾದ ಜಿಂಬಾಬ್ವೆ!

India U19 Vs Zimbabwe U19 Match- ಭಾರತದ ಯುವ ಬ್ಯಾಟಿಂಗ್ ತಾರೆ ವೈಭವ್ ಸೂರ್ಯವಂಶಿ ಅವರು ಮತ್ತೊಮ್ಮೆ ಐಸಿಸಿ ಅಂಡರ್ 19 ವಿಶ್ವಕಪ್ ನಲ್ಲಿ ಬಿರುಸಿನ ಅರ್ಧಶತಕ ಹೊಡೆದು ಮಿಂಚಿದ್ದಾರೆ. ಜಿಂಬಾಬ್ವೆ ವಿರುದ್ಧ ಅವರು ಕೇವಲ 24 ಎಸೆತಗಳಲ್ಲಿ 50 ರನ್ ಬಾರಿಸಿ

27 Jan 2026 3:28 pm
ʼಅಮೆರಿಕ ಇಲ್ಲದೆ ನ್ಯಾಟೋ ಇಲ್ಲʼ ಎಂದು ನ್ಯಾಟೋ ಮುಖ್ಯಸ್ಥ ಮಾರ್ಕ್‌ ರುಟ್ಟೆ ಸ್ಪೋಟಕ ಹೇಳಿಕೆ: US ಬೆಂಬಲವಿಲ್ಲದಿದ್ರೆ EUಗೆ ಸ್ವತಂತ್ರವೇ ಇರಲ್ಲ ಎಂದಿದ್ದೇಕೆ?

ಟ್ರಂಪ್‌ ಗ್ರೀನ್‌ ಲ್ಯಾಂಡ್‌ ವಿವಾದ ಆರಂಭಿಸಿದಾಗಿನಿಂದಲೂ ಅಮೆರಿಕಾ ಹಾಗೂ ನ್ಯಾಟೋ ನಡುವೆ ಬಿರುಕು ಮೂಡಿದೆ. ಈ ನಡುವೆ ಸದ್ಯ ಈ ಬಿರುಕು ಸ್ವತಃ ನ್ಯಾಟೋ ಮನೆಯೊಳಗೆ ಕಾಣಿಸಿಕೊಂಡಿದ್ದು, ಅಮೆರಿಕ ಬೆಂಬಲವಿಲ್ಲದೆ ನ್ಯಾಟೋ ತನ್ನನ

27 Jan 2026 3:18 pm
ಮದುವೆಯಾಗಿ 45 ದಿನಕ್ಕೆ ಪ್ರೇಮಿ ಜೊತೆ ಪತ್ನಿ ಪರಾರಿ; ಪತಿ ಆತ್ಮಹತ್ಯೆ, ಮದುವೆ ಮಾಡಿಸಿದ ತಪ್ಪಿಗೆ ಸೋದರ ಮಾವ ಕೊನೆಯುಸಿರು

ಯುವತಿಯ ಹುಚ್ಚು ನಿರ್ಧಾರಕ್ಕೆ ಎರಡು ಜೀವಗಳು ಆತ್ಮಹತ್ಯೆ ಮಾಡಿಕೊಂಡ ಘಟನೆ ದಾವಣಗೆರೆಯಲ್ಲಿ ನಡೆದಿದೆ. ಹೌದು, ಹರೀಶ್‌ ಎಂಬ ವ್ಯಕ್ತಿಯೊಂದಿಗೆ ಮದುವೆಯಾದ ಯುವತಿ ನಲವತ್ತೈದು ದಿನದ ಬಳಿಕೆ ಪ್ರೇಮಿಯೊಂದಿಗೆ ಪರಾರಿಯಾಗಿದ್ದಾಳ

27 Jan 2026 3:06 pm
ಗಣರಾಜ್ಯೋತ್ಸವದ ಬೆನ್ನಲ್ಲೇ ವಿವಾದಕ್ಕೆ ಗುರಿಯಾದ ರಾಹುಲ್ ಗಾಂಧಿ: ಈಶಾನ್ಯ ರಾಜ್ಯದ ಜನರ ಕ್ಷಮೆಯಾಚಿಸುವಂತೆ ಬಿಜೆಪಿ ಒತ್ತಾಯ

ರಾಹುಲ್ ಗಾಂಧಿ ನಡೆಗೆ ಅಸ್ಸಾಂ ಸಿಎಂ ಹಿಮಂತ್ ಬಿಸ್ವಾ ಶರ್ಮಾ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಈಶಾನ್ಯ ರಾಜ್ಯಗಳ ಜನರ ಬಗ್ಗೆ ಗಾಂಧಿ ಕುಟುಂಬಕ್ಕೇ ನಿರ್ಲಕ್ಷ್ಯ, ತಿರಸ್ಕಾರ ಎಂದು ಹರಿಹಾಯ್ದಿದ್ದಾರೆ. ಆದರೆ ಇದೆಲ್ಲಾ ಚುನಾ

27 Jan 2026 2:38 pm
ಬೆಂಗಳೂರು ಬಡಾವಣೆ ರಸ್ತೆಗೆ ವಕೀಲನ ಹೆಸರು; ಹೈಕೋರ್ಟ್‌ನಲ್ಲಿ 20 ವರ್ಷ ಹೋರಾಡಿ ರಸ್ತೆ ಉಳಿಸಿಕೊಟ್ಟಿದ್ದಕ್ಕೆ ನಾಮಕರಣ

ರಾಜಗೋಪಾಲನಗರ ಮತ್ತು ಲಗ್ಗೆರೆ ನಡುವಿನ ಕಸ್ತೂರಿ ಬಡಾವಣೆಯ ನಿವಾಸಿಗಳು ಸುಮಾರು ಇಪ್ಪತ್ತು ವರ್ಷಗಳ ಹೋರಾಟದ ನಂತರ ಹೈಕೋರ್ಟ್‌ನಲ್ಲಿ ರಸ್ತೆಗಾಗಿ ಜಯಗಳಿಸಿದ್ದಾರೆ. ರಸ್ತೆಯ ಜಾಗವನ್ನು ಉಳಿಸಿಕೊಟ್ಟ ಹೈಕೋರ್ಟ್ ವಕೀಲ ರಮೇಶ್

27 Jan 2026 2:17 pm
ಡಿಸಿಎಂಗೆ ಟವೆಲ್ ಕಟ್ಟಿದ ಸಿದ್ದರಾಮಯ್ಯ, ಡಿಕೆ, ಡಿಕೆ..ಎಂದು ಕಾರ್ಯಕರ್ತರ ಘೋಷಣೆ! ರಾಜಭವನ ಚಲೋದಲ್ಲಿ ಗಮನ ಸೆಳೆದಿದ್ದೇನು?

ಬೆಂಗಳೂರಿನಲ್ಲಿ ಮನರೇಗಾ ರದ್ದುಪಡಿಸಿ ಜಿ ರಾಮ್ ಜಿ ಯೋಜನೆ ಜಾರಿಗೊಳಿಸಿದ್ದನ್ನು ಖಂಡಿಸಿ ಕಾಂಗ್ರೆಸ್ ನಾಯಕರು ರಾಜಭವನ ಚಲೋ ನಡೆಸಿದರು. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಸೇರಿದಂತೆ ಹಲವು ನಾಯಕರು ಬಿಜೆಪಿ ಸರ್

27 Jan 2026 2:14 pm
ಪಾಕ್ ಬೆಚ್ಚಿಬೀಳಿಸಿದ್ದ 'Operation Sindoor’ : ಕದನ ವಿರಾಮದ ಹಿಂದಿನ ಸ್ಪೋಟಕ ಅಂಶ ಬಹಿರಂಗ

Pakistan begged for Ceasefire : ಆಪರೇಷನ್ ಸಿಂಧೂರ್ ಕಾರ್ಯಾಚರಣೆಯ ನಂತರದ ಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ವಿಗ್ನತೆಯ ವೇಳೆ, ಹೇಗೆ, ಪಾಕಿಸ್ತಾನವು ಕದನ ವಿರಾಮಕ್ಕೆ ದಂಬಾಲು ಬಿದ್ದಿತ್ತು ಎನ್ನುವುದನ್ನು ಸ್ವಿಜರ್ಲ್ಯಾಂಡ್ ಮೂಲದ ಯುರೋಪಿ

27 Jan 2026 2:12 pm
ರಾಜ್ಯದಲ್ಲಿ ಹಿಂದೂ ಮುಖಂಡರಿಗೆ ದ್ವೇಷ ಭಾಷಣ ಮಾಡದಂತೆ ನೋಟಿಸ್‌ ನೀಡುತ್ತಿರುವ ಪೊಲೀಸರು! ವಿಧಿಸಿರುವ 10 ಷರತ್ತುಗಳೇನು?

ರಾಜ್ಯದಲ್ಲಿ ದ್ವೇಷ ಭಾಷಣ ಮಸೂದೆ 2025 ಜಾರಿಯಾಗುವ ಮುನ್ನವೇ, ಹಿಂದೂ ಮುಖಂಡರಿಗೆ ಪೊಲೀಸ್ ಇಲಾಖೆಯಿಂದ ನೋಟಿಸ್ ನೀಡಲಾಗುತ್ತಿದೆ. ಮೈಸೂರಿನಲ್ಲಿ ಹಿಂದೂ ಧರ್ಮ ಸಭೆಗೆ ಪೊಲೀಸರು 'ದ್ವೇಷ ಭಾಷಣ' ಮಾಡದಂತೆ ಷರತ್ತು ವಿಧಿಸಿ ನೋಟಿಸ್ ನೀ

27 Jan 2026 2:02 pm
ಗ್ರಾಮ ಪಂಚಾಯತಿಗಳಿಗೆ ಮಹಾತ್ಮಾ ಗಾಂಧಿ ಹೆಸರು: ರಾಜಭವನ ಚಲೋದಲ್ಲಿ ಸಿದ್ದರಾಮಯ್ಯ ಘೋಷಣೆ

ರಾಜ್ಯದ ಎಲ್ಲಾ ಆರು ಸಾವಿರ ಗ್ರಾಮ ಪಂಚಾಯತಿಗಳಿಗೆ ಮಹಾತ್ಮಾ ಗಾಂಧಿಯವರ ಹೆಸರಿಡಲು ಸರ್ಕಾರ ತೀರ್ಮಾನಿಸಿದೆ. ಮುಂದಿನ ಬಜೆಟ್ ನಲ್ಲಿ ಈ ಘೋಷಣೆ ಮಾಡಲಾಗುವುದು. ಮನರೇಗಾ ಯೋಜನೆಯನ್ನು ರದ್ದುಪಡಿಸಿ ಜಿ ರಾಮ್ ಜಿ ಕಾಯ್ದೆ ತಂದಿರುವು

27 Jan 2026 1:58 pm
ಎಸ್‌ಎಸ್‌ಎಲ್‌ಸಿ ಟಾಪರ್‌ಗಳಿಗೆ ಲ್ಯಾಪ್‌ಟಾಪ್ ಬದಲು ಸಿಗಲಿದೆ 50,000 ರೂ. ನಗದು ಬಹುಮಾನ! ಷರತ್ತುಗಳು ಏನು?

ಕರ್ನಾಟಕ ಸರ್ಕಾರವು ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್‌ ಬದಲಿಗೆ 50,000 ರೂಪಾಯಿ ನಗದು ಬಹುಮಾನ ನೀಡಲು ತೀರ್ಮಾನಿಸಿದೆ. ಜಿಲ್ಲಾ ಮಟ್ಟದಲ್ಲಿ ಮೊದಲ ಮೂರು ಸ್ಥ

27 Jan 2026 1:30 pm
ಮಹಾತ್ಮಾ ಗಾಂಧಿಯನ್ನು ಕೊಂದಿದ್ದು ಗೋಡ್ಸೆ ಅಲ್ಲ ಬಿಜೆಪಿ! ಡಿಕೆ ಶಿವಕುಮಾರ್ ವಾಗ್ದಾಳಿ

ಮಹಾತ್ಮ ಗಾಂಧಿಯನ್ನು ಕೊಂದಿದ್ದು ಗೋಡ್ಸೆ ಅಲ್ಲ ಬಿಜೆಪಿ ಎಂದು ಡಿಸಿಎಂ ಡಿಕೆ ಶಿವಕುಮಾರ್ ವಾಗ್ದಾಳಿ ನಡೆಸಿದರು. ಉದ್ಯೋಗ ಖಾತ್ರಿ ಯೋಜನೆಯನ್ನು ಪ್ರಪಂಚ ಗಮನಿಸಿತ್ತು, ಆದರೆ ಬಿಜೆಪಿ ಅದನ್ನು ರದ್ದುಪಡಿಸುತ್ತಿದೆ. ಇದು ದೇಶಕ್

27 Jan 2026 1:29 pm
ರೀಲ್ಸ್‌ ಗೀಳಿನಿಂದ ಹಿಮಪಾತಕ್ಕೆ ಸಿಲುಕಿ ಯುವಕರು ಮೃತ; ಮಂಜಿನ ಮಧ್ಯೆ 4 ದಿನ ಮಾಲೀಕನ ಮೃತದೇಹ ಕಾವಲು ಕಾದ ಸಾಕುನಾಯಿ

Himachal Pradesh Snowfallಹಿಮಾಚಲದ ಹಲವು ಜಿಲ್ಲೆಗಳಲ್ಲಿ ಭಾರೀ ಹಿಮಪಾತವಾಗುತ್ತಿದೆ. ಈ ಮಧ್ಯೆ ನಾಯಿಯೊಂದು ಎಲ್ಲರ ಮನವನ್ನು ಗೆದ್ದಿದೆ. ಹಿಮದಡಿ ಸಿಲುಕಿ ಮೃತಪಟ್ಟ ತನ್ನ ಮಾಲೀಕನ ಮೃತದೇಹವನ್ನು ಪಿಟ್‌ಬುಲ್‌ ನಾಯಿ ಕಾವಲು ಕಾದಿದೆ. ಸತತ ನಾಲ್

27 Jan 2026 1:29 pm
ಪ್ರೇಮ ವಿವಾಹವಾಗುವ ಜೋಡಿಗಳಿಗೆ ಈ ಗ್ರಾಮದಲ್ಲಿ ಬಹಿಷ್ಕಾರ, ಉದ್ಯೋಗವೂ ಸಿಗಲ್ಲ, ರೇಷನ್ನೂ ಸಿಗಲ್ಲ!

ಮಧ್ಯಪ್ರದೇಶದ ರತ್ನಲಾಮ್ ಜಿಲ್ಲೆಯ ಪಂಚೇವಾ ಗ್ರಾಮದಲ್ಲಿ ಪ್ರೇಮ ವಿವಾಹವಾದ ಜೋಡಿಗಳಿಗೆ ಸಾಮಾಜಿಕ ಬಹಿಷ್ಕಾರ ಹಾಕುವ ನಿರ್ಣಯ ಕೈಗೊಳ್ಳಲಾಗಿದೆ. ಈ ನಿರ್ಧಾರದ ವಿಡಿಯೋ ವೈರಲ್ ಆಗಿದೆ. ಗ್ರಾಮಸ್ಥರು ಪ್ರೇಮ ವಿವಾಹವಾದವರಿಗೆ ಉದ್

27 Jan 2026 1:09 pm
India-EU ಒಪ್ಪಂದ:‌ ಯುರೋಪ್ ತನ್ನ ವಿರುದ್ದ ಯುದಕ್ಕೆ ತಾನೇ ಹಣ ನೀಡುತ್ತಿದೆ: ಮದರ್‌ ಆಫ್‌ ಡೀಲ್ಸ್‌ ಒಪ್ಪಂದಕ್ಕೆ ಅಮೆರಿಕದ ಖಜಾನೆ ಕಾರ್ಯದರ್ಶಿ‌ ಸ್ಕಾಟ್ ಬೆಸೆಂಟ್ ಕಿಡಿ

ಭಾರತ ಮತ್ತು ಯುರೋಪಿಯನ್ ಒಕ್ಕೂಟದ ನಡುವಿನ ಬಹುನಿರೀಕ್ಷಿತ ಮುಕ್ತ ವ್ಯಾಪಾರ ಒಪ್ಪಂದ ಇಂದು ಘೋಷಣೆಯಾಗುವ ಸಾಧ್ಯತೆ ಇದೆ. ಈ ಒಪ್ಪಂದವು ಅಮೆರಿಕಕ್ಕೆ ದೊಡ್ಡ ಹೊಡೆತ ನೀಡಲಿದ್ದು, ಈ ಹಿನ್ನಲೆಯಲ್ಲಿ ಅಮೆರಿಕ ಈ ಒಪ್ಪಂದದ ವಿರುದ್ದ

27 Jan 2026 1:08 pm
ದಳಪತಿ ವಿಜಯ್‌ಗೆ ಹೈಕೋರ್ಟ್‌ನಲ್ಲಿ ಭಾರೀ ಹಿನ್ನಡೆ, ಸದ್ಯಕ್ಕಿಲ್ಲ 'ಜನ ನಾಯಗನ್‌' ಬಿಡುಗಡೆ!

ವಿಜಯ್ ನಟನೆಯ 'ಜನ ನಾಯಗನ್‌' ಚಿತ್ರಕ್ಕೆ ಮದ್ರಾಸ್ ಹೈಕೋರ್ಟ್‌ನಲ್ಲಿ ಹಿನ್ನಡೆಯಾಗಿದೆ. ಚಿತ್ರಕ್ಕೆ ಸೆನ್ಸಾರ್ ಪ್ರಮಾಣಪತ್ರ ನೀಡುವಂತೆ ಈ ಹಿಂದೆ ಏಕಸದಸ್ಯ ಪೀಠ ನೀಡಿದ್ದ ಆದೇಶವನ್ನು ಮಂಗಳವಾರ ಹೈಕೋರ್ಟ್ ರದ್ದುಗೊಳಿಸಿದೆ. ಸ

27 Jan 2026 12:33 pm
ನಮ್ಮ ಮೆಟ್ರೋ ಪಿಂಕ್ ಮಾರ್ಗದ ಸಂಚಾರಕ್ಕೆ ದಿನಗಣನೆ: ಚುರುಕುಗೊಂಡ ಸ್ವಚ್ಛತೆ, ಮಾರ್ಗಕ್ಕೆ ಸೌಂದರ್ಯದ ಸ್ಪರ್ಷ

ಮೆಟ್ರೋ ಮಾರ್ಗದ ಕೆಳಭಾಗ ಕಸ ಸುರಿಯುವ ಸ್ಪಾಟ್ ಆಗಿತ್ತು, ಇದೀಗ ಯುದ್ಧೋಪಾದಿಯಲ್ಲಿ ಅವುಗಳನ್ನುಸ್ವಚ್ಛಗೊಳಿಸಿ ಪಿಂಕ್‌ ಕಾರಿಡಾರ್‌ನಲ್ಲಿ ಮೆಟ್ರೋ ಸಂಚಾರಕ್ಕೆ ಸಿದ್ಧತೆ ಭರದಿಂದ ಸಾಗಿದೆ.

27 Jan 2026 12:23 pm
ದೇಶದಾದ್ಯಂತ ಬ್ಯಾಂಕ್‌ ನೌಕರರ ಮುಷ್ಕರ: ವಾರಕ್ಕೆ 5 ದಿನ ಕೆಲಸ ಸೇರಿದಂತೆ ಹಲವು ಬೇಡಿಕೆಗಳಿಗೆ ಒತ್ತಾಯ

ಇಂದು ದೇಶದಾದ್ಯಂತ ಸಾರ್ವಜನಿಕ ವಲಯದ ಬ್ಯಾಂಕ್‌ಗಳ ನೌಕರರು ಮುಷ್ಕರಕ್ಕೆ ಕರೆ ನೀಡಿದ್ದು, ಶನಿವಾರದ ರಜೆ ಬೇಡಿಕೆ ಸೇರಿದಂತೆ ಹಲವು ಬೇಡಿಕೆಗಳನ್ನು ಕೇಂದ್ರ ಸರ್ಕಾರದ ಮುಂದಿಟ್ಟಿದ್ದಾರೆ.

27 Jan 2026 12:14 pm
ಶ್ರೀನಗರ ವಿಮಾನ ನಿಲ್ದಾಣದಲ್ಲಿ ಭಾರೀ ಹಿಮಪಾತ : 50 ವಿಮಾನಗಳ ಸಂಚಾರ ರದ್ದು

ಶ್ರೀನಗರ ವಿಮಾನ ನಿಲ್ದಾಣದಲ್ಲಿ ಭಾರೀ ಹಿಮಪಾತದಿಂದಾಗಿ ಸುಮಾರು 50 ವಿಮಾನಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ. ಪ್ರತಿಕೂಲ ಹವಾಮಾನದಿಂದಾಗಿ 25 ಒಳಬರುವ ಮತ್ತು 25 ಹೊರಹೋಗುವ ವಿಮಾನಗಳು ರದ್ದಾಗಿದ್ದು, ಪ್ರಯಾಣಿಕರು ತೊಂದರೆಗೆ

27 Jan 2026 12:10 pm
ಭದ್ರಾ ಮೇಲ್ದಂಡೆ ಯೋಜನಾ ವೆಚ್ಚ 6ಸಾವಿರ ಕೋಟಿಗೆ ಹೆಚ್ಚಳ: ಫೆಬ್ರವರಿ ಅಂತ್ಯದಲ್ಲಿ ಗೋನೂರಿಗೆ ನೀರು ಹರಿಸುವ ಭರವಸೆ ನೀಡಿದ ಸಚಿವ ಡಿ.ಸುಧಾಕರ್‌

ಭದ್ರಾ ಮೇಲ್ದಂಡೆ ಯೋಜನೆಯ ವೆಚ್ಚ 6 ಸಾವಿರ ಕೋಟಿಗೆ ಹೆಚ್ಚಳವಾಗಿದೆ. ಬಾಕಿ ಕಾಮಗಾರಿಗಳಿಗೆ 200 ಕೋಟಿ ರೂ. ಬಿಡುಗಡೆಗೆ ರಾಜ್ಯ ಸರಕಾರ ಭರವಸೆ ನೀಡಿದೆ. ಫೆಬ್ರವರಿ ಅಂತ್ಯದೊಳಗೆ ಗೋನೂರುವರೆಗೆ ಪ್ರಾಯೋಗಿಕವಾಗಿ ನೀರು ಹರಿಸುವ ಗುರಿ ಇ

27 Jan 2026 12:01 pm
ಟ್ವಿಟ್ಟರ್‌ನಲ್ಲಿ 'ಗೋಮೂತ್ರ ಸಂಶೋಧನೆ' ಸಂಬಂಧ ಕಿತ್ತಾಟ: ಜೋಹೋ ಶ್ರೀಧರ್‌ ವೆಂಬುಗೆ ಸವಾಲೆಸೆದ ಕಾಂಗ್ರೆಸ್‌!

ಐಐಟಿ ಮದ್ರಾಸ್ ನಿರ್ದೇಶಕ ವಿ. ಕಾಮಕೋಟಿ ಅವರಿಗೆ ಪದ್ಮಶ್ರೀ ಪ್ರಶಸ್ತಿ ದೊರೆತ ಹಿನ್ನೆಲೆಯಲ್ಲಿ, ಅವರ ಹಿಂದಿನ 'ಗೋಮೂತ್ರ'ದ ಕುರಿತಾದ ಹೇಳಿಕೆಯನ್ನು ಮುಂದಿಟ್ಟುಕೊಂಡು ಕೇರಳ ಕಾಂಗ್ರೆಸ್ ವ್ಯಂಗ್ಯವಾಡಿದೆ. ಇದನ್ನು ವಿರೋಧಿಸಿದ

27 Jan 2026 12:00 pm
ʻಮಹಾತ್ಮಾ ಗಾಂಧಿ ವಿರುದ್ಧ ದೇವರನ್ನು ನಿಲ್ಲಿಸುವ ಪ್ರಯತ್ನ ಬಿಜೆಪಿ ಮಾಡ್ತಿದೆ‌ʼ: ಬಿಕೆ ಹರಿಪ್ರಸಾದ್ ವಾಗ್ದಾಳಿ

ವಿ ಬಿ ಜಿ ರಾಮ್ ಜಿ ಬದಲಿಗೆ ಮನರೇಗಾ ಯೋಜನೆ ವಾಪಸ್‌ ಜಾರಿ ಮಾಡಲು ಕಾಂಗ್ರೆಸ್‌ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ನಡೆಸುತ್ತಿದೆ. ಈ ಮಧ್ಯೆ ಮಾತನಾಡಿದ ಕಾಂಗ್ರೆಸ್‌ ಹಿರಿಯ ನಾಯಕ ಬಿಕೆ ಹರಿಪ್ರಸಾದ್‌ ಬಿಜೆಪಿ ವಿರುದ್ಧ ಆಕ್ರ

27 Jan 2026 11:54 am