SENSEX
NIFTY
GOLD
USD/INR

Weather

17    C

ಡಿಜಿಟಲ್ ಸುದ್ದಿ ಮೂಲಗಳು

... ...View News by News Source
ದ್ವೇಷ ಭಾಷಣ ತಡೆ ಬಿಲ್‌ಗೆ ಬ್ರೇಕ್; ಒಳಮೀಸಲಾತಿ ಸೇರಿ, 3 ಪ್ರಮುಖ ಬಿಲ್‌ಗಳು ಬಾಕಿ ಉಳಿಸಿಕೊಂಡ ಲೋಕಭವನ

ಬೆಳಗಾವಿಯ ಚಳಿಗಾಲದ ಅಧಿವೇಶದಲ್ಲಿ ಅಂಗೀಕಾರವಾದ 22 ವಿಧೇಯಕಗಳ ಪೈಕಿ 19ಕ್ಕೆ ಮಾತ್ರ ರಾಜ್ಯಪಾಲರು ಸಹಿ ಹಾಕಿದ್ದಾರೆ. ಬಹುನಿರೀಕ್ಷಿತ ಎಸ್‌ಸಿ ಒಳಮೀಸಲಾತಿ ವಿಧೇಯಕ ಸೇರಿದಂತೆ ಮೂರು ಪ್ರಮುಖ ವಿಧೇಯಕಗಳಿಗೆ ಇನ್ನೂ ಅಂಕಿತ ಬಿದ್ದ

10 Jan 2026 7:26 am
ಮಧ್ಯರಾತ್ರಿ ಇಲಿ ಪಾಷಾಣ ಆರ್ಡರ್‌ ಮಾಡಿದ್ದ ಗೃಹಿಣಿ; ಕಣ್ಣೀರು ಗಮನಿಸಿದ ಬ್ಲಿಂಕಿಟ್‌ ಬಾಯ್, ಮುಂದೆ ಮಾಡಿದ್ದಿಷ್ಟು

ತಮಿಳುನಾಡಿನಲ್ಲಿ ಹೃದಯಸ್ಪರ್ಶಿ ಘಟನೆಯೊಂದು ನಡೆದಿದೆ. ಬ್ಲಿಂಕಿಟ್ ಡೆಲಿವರಿ ಬಾಯ್‌ವೊಬ್ಬರು ಆತ್ಮಹತ್ಯೆ ಮಾಡಿಕೊಳ್ಳಲು ಹೊರಟಿದ್ದ ಮಹಿಳೆಯ ಪ್ರಾಣ ಉಳಿಸಿದ್ದಾರೆ. ಇಲಿ ಪಾಷಾಣ ಆರ್ಡರ್‌ ಮಾಡಿದ್ದ ಮಹಿಳೆಯೊಬ್ಬರು ಅದನ್ನು

10 Jan 2026 6:40 am
ಬಡವರ ಬಾದಾಮಿ ಶೇಂಗಾ, ಗಾಣದ ಎಣ್ಣೆಗೂ ಬಂಪರ್‌ ಬೆಲೆ; ಆವಕ ಕುಸಿತದಿಂದ ರೈತರಿಗೆ ಭಾರೀ ನಿರಾಸೆ

ಚಿತ್ರದುರ್ಗ ಜಿಲ್ಲೆಯಲ್ಲಿ ಈ ಬಾರಿ ಮುಂಗಾರು ಮಳೆ ಕೈಕೊಟ್ಟಿದೆ. ಆದರೆ, ಈ ಮಧ್ಯೆ ಇತ್ತ ಶೇಂಗಾ ಬೆಲೆ ಏರಿಕೆಯಾಗಿರುವುದು ರೈತರಲ್ಲಿ ಕೊಂಚ ಬೇಸರವನ್ನುಂಟು ಮಾಡಿದೆ. ಆವಕ ಕುಸಿತದ ಮಧ್ಯೆ ಶೇಂಗಾ ಇಳಿಕೆಯಾಗಿರುವುದು ಕೈಗೆ ಬಂದ ತು

10 Jan 2026 5:55 am
ಇ-ಖರೀದಿ ವ್ಯವಸ್ಥೆಯನ್ನು ತಾಂತ್ರಿಕವಾಗಿ ಪರಿಷ್ಕರಿಸಿ; ಕರ್ನಾಟಕ ಸರ್ಕಾರಕ್ಕೆ ಹೈಕೋರ್ಟ್‌ ಆದೇಶ

ಸಾರ್ವಜನಿಕ ಕಾಮಗಾರಿಗಳ ಟೆಂಡರ್ ಪ್ರಕ್ರಿಯೆಯಲ್ಲಿನ ನ್ಯೂನತೆಗಳನ್ನು ಸರಿಪಡಿಸಲು, ರಾಜ್ಯದ ಇ-ಖರೀದಿ ವ್ಯವಸ್ಥೆಯನ್ನು ತಾಂತ್ರಿಕವಾಗಿ ಪರಿಷ್ಕರಿಸುವಂತೆ ಹೈಕೋರ್ಟ್ ಸರ್ಕಾರಕ್ಕೆ ಆದೇಶಿಸಿದೆ. ನಕಲಿ ದಾಖಲೆಗಳ ವಂಚನೆ ತಡೆಯಲ

10 Jan 2026 5:37 am
ರಾಮನ ದರ್ಶನಕ್ಕೆ ಅಡ್ಡಿಯಾಗದ ಯುಪಿಯ ಮೈಕೊರೆವ ಚಳಿ; 450 ಕಿ.ಮೀ ಬಾಲಕಿಯ ಸ್ಕೇಟಿಂಗ್‌ ಮಾಡುತ್ತ ಅಯೋಧ್ಯೆ ತಲುಪಿದ ಬಾಲಕಿ​

ಉತ್ತರ ಪ್ರದೇಶದ ಶೀತಗಾಳಿಯ ನಡುವೆಯೂ, 9 ವರ್ಷದ ವಂಶಿಕಾ ಯಾದವ್ 450 ಕಿ.ಮೀ. ದೂರವನ್ನು ಸ್ಕೇಟಿಂಗ್‌ ಮೂಲಕ ಕ್ರಮಿಸಿ ಅಯೋಧ್ಯೆಗೆ ತಲುಪಿದ್ದಾಳೆ. ಆರು ದಿನಗಳ ಪ್ರಯಾಣದ ನಂತರ ರಾಮಲಲ್ಲಾನ ದರ್ಶನ ಪಡೆದು ಧನ್ಯತಾ ಭಾವ ಹೊಂದಿದ್ದಾಳೆ.

10 Jan 2026 5:10 am
ವೆನೆಜುವೆಲಾದ ಮತ್ತೊಂದು ತೈಲ ಹಡಗನ್ನು ಸೀಜ್ ಮಾಡಿದ ಅಮೆರಿಕ - ವಾರದಲ್ಲಿ ಇದು ಐದನೇ ಆಯಿಲ್ ಟ್ಯಾಂಕರ್

ಅಮೆರಿಕವು ವೆನೆಜುವೆಲಾದ ದಿಗ್ಬಂಧನವನ್ನು ಉಲ್ಲಂಘಿಸಲು ಯತ್ನಿಸಿದ್ದ 'ಓಲಿನಾ' ಎಂಬ ತೈಲ ಟ್ಯಾಂಕರ್ ಅನ್ನು ವಶಪಡಿಸಿಕೊಂಡಿದೆ. ಇದು ಕಳೆದ ಕೆಲವು ವಾರಗಳಲ್ಲಿ ಅಮೆರಿಕ ವಶಪಡಿಸಿಕೊಂಡ ಐದನೇ ಹಡಗಾಗಿದ್ದು, ಮಾದಕವಸ್ತು ಕಳ್ಳಸಾಗ

10 Jan 2026 12:20 am
ಏರ್‌ಪೋರ್ಟ್‌ನಲ್ಲಿ ಟ್ಯಾಕ್ಸಿ ಸೇವೆಗಳಿಗೆ ಹೊಸ ನಿಯಮ ಜಾರಿ - ‘ಟರ್ಮಿನಲ್ 1’ನಲ್ಲಿನ ತೊಂದರೆಗೆ ಗುಡ್ ಬೈ

ಕೆಂಪೇಗೌಡ ವಿಮಾನ ನಿಲ್ದಾಣದ ಟರ್ಮಿನಲ್‌-1 ರ ಆಗಮನ ದ್ವಾರದಲ್ಲಿ ಸಂಚಾರ ದಟ್ಟಣೆ ಹೆಚ್ಚಾಗಿದ್ದರಿಂದ ಪ್ರಯಾಣಿಕರ ಅನುಕೂಲಕ್ಕೆ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್‌ ಮತ್ತು ಬಿಐಎಎಲ್‌ ಅಧ್ಯಕ್ಷರು ಭೇಟಿ ನ

9 Jan 2026 11:11 pm
ಬೆಂಜಮಿನ್‌ ನೆತನ್ಯಾಹು ಅಪಹರಣಕ್ಕೆ ಪಾಕಿಸ್ತಾನ ಒತ್ತಾಯ; ಡೊನಾಲ್ಡ್ ಟ್ರಂಪ್‌ ಕಿಡ್ನ್ಯಾಪರ್‌ ಎಂದು ಮಿಸ್ಟೇಕ್‌ ಮಾಡಿಕೊಂಡ ಮೂರ್ಖರು!

ಮುಗ್ಧತೆ ಮತ್ತು ಮೂರ್ಖತನದ ನಡುವೆ ಒಂದು ತೆಳುವಾದ ವ್ಯತ್ಯಾಸವಿದೆ. ನೆರೆ ರಾಷ್ಟ್ರ ಪಾಕಿಸ್ತಾನವನ್ನು ಆಳುತ್ತಿರುವವರು ತಮ್ಮನ್ನು ತಾವು ಮುಗ್ಧರು ಎಂದು ಕರೆದುಕೊಂಡರೂ, ಅವರ ಮೂರ್ಖತನದ ಪರಿಚಯ ಮಾತ್ರ ಇಡೀ ಜಗತ್ತಿಗೆ ಇದೆ. ಅಮೆ

9 Jan 2026 10:53 pm
ದೇಹದಲ್ಲಿ ನೀರಿನಾಂಶ ಕಡಿಮೆಯಾದರೆ ಏನಾಗುತ್ತದೆ

ದೇಹದಲ್ಲಿ ನೀರಿನಾಂಶ ಕಡಿಮೆಯಾದರೆ ಏನಾಗುತ್ತದೆ

9 Jan 2026 10:48 pm
ಕಳೆದ 10 ವರ್ಷಗಳಲ್ಲಿ ಮೋದಿ ಆಸ್ತಿ ಶೇ. 86ರಷ್ಟು ಹೆಚ್ಚಳ; ರಾಹುಲ್‌ ಗಾಂಧಿ ಆಸ್ತಿ ಎಷ್ಟು ಜಾಸ್ತಿಯಾಗಿದೆ ಗೊತ್ತೇ?

ಭಾರತೀಯ ಸಂಸದರ ಆಸ್ತಿ ಕಳೆದ ಹತ್ತು ವರ್ಷಗಳಲ್ಲಿ ಶೇ.400ರಷ್ಟು ಏರಿಕೆಯಾಗಿದೆ. ಎಡಿಆರ್ ವರದಿಯ ಪ್ರಕಾರ, ಸಂಸದರ ಸರಾಸರಿ ಆಸ್ತಿ ಶೇ.110ರಷ್ಟು ಹೆಚ್ಚಳವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಆಸ್ತಿ ಶೇ.86ರಷ್ಟು ಬೆಳೆದಿದೆ. ರಾಹುಲ್ ಗ

9 Jan 2026 9:57 pm
ನರೇಂದ್ರ ಮೋದಿ ಕರೆ ಮಾಡಲಿಲ್ಲ ಎಂಬ ಯುಎಸ್‌ ಆರೋಪಕ್ಕೆ ಭಾರತ ತಿರುಗೇಟು; ಟ್ರಂಪ್‌ ಅವರೇ ಬ್ಯುಸಿ ರಿಂಗ್‌ ಆದರೂ ಕೇಳಿಸಿದಷ್ಟು!

ಭಾರತ-ಅಮೆರಿಕ ವ್ಯಾಪಾರ ಒಪ್ಪಂದ ಯಾವಾಗ ಅಂತಿಮಗೊಳ್ಳಲಿದೆ ಎಂಬುದರ ಬಗ್ಗೆ ಅನಿಶ್ಚಿತತೆ ಮುಂದುವರೆದಿದೆ. ಈ ವಿಳಂಬಕ್ಕೆ ಅಮೆರಿಕ ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ದೂಷಿಸಲು ಆರಂಭಿಸಿದೆ. ಪ್ರಧಾನಿ ಮೋದಿ ಅವರು ಅ

9 Jan 2026 9:47 pm
Explainer: ಪ್ರತಿಬಾರಿ ಪ.ಬಂಗಾಳಕ್ಕೆ ಕೇಂದ್ರ ತನಿಖಾ ತಂಡ ಕಾಲಿಟ್ಟಾಗ ಮಮತಾ ಬ್ಯಾನರ್ಜಿ ಬೀದಿಗಿಳಿಯುವುದೇಕೆ? ಟಿಎಂಸಿಗೇನು ಲಾಭ?

ಜಾರಿ ನಿರ್ದೇಶನಾಲಯದ ದಾಳಿಯ ಬೆನ್ನಲ್ಲೇ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ರಾಜಕೀಯ ರಣತಂತ್ರ ಹೆಣೆದಿದ್ದಾರೆ. I-PAC ಕಚೇರಿಗೆ ಧಾವಿಸಿ ದಾಖಲೆಗಳನ್ನು ವಶಪಡಿಸಿಕೊಂಡು, ಬಿಜೆಪಿ ಮತ್ತು ಕೇಂದ್ರ ನಾಯಕರ ವಿರುದ

9 Jan 2026 9:23 pm
`ರೋಹಿತ್ ಶರ್ಮಾ ನಮ್ಮ ಕಪ್ತಾನ' ಎಂದ ಜಯ್ ಶಾ; ಹಿಟ್ ಮ್ಯಾನ್ ನಕ್ಕ ವಿಡಿಯೋ ಪುಲ್ ವೈರಲ್!

Jay Shah On Rohit Sharma- ಐಸಿಸಿ ಅಧ್ಯಕ್ಷ ಜಯ್ ಶಾ ಅವರು ಭಾರತದ ಸ್ಟಾರ್ ಕ್ರಿಕೆಟರ್ ರೋಹಿತ್ ಶರ್ಮಾ ಅವರನ್ನು 'ಕಪ್ತಾನ' ಎಂದು ಕರೆದಿರುವ ವಿಡಿಯೋ ಇದೀಗ ವೈರಲ್ ಆಗಿದೆ. ಇತ್ತೀಚೆಗೆ ನಡೆದ ರಿಲಯನ್ಸ್ ಫೌಂಡೇಶನ್ ನ ಸಮಾರಂಭದಲ್ಲಿ ಈ ಘಟನೆ ನಡೆದಿ

9 Jan 2026 8:00 pm
2023ರ ಚುನಾವಣೆಯಲ್ಲಿನ ಡಿಕೆಶಿ ಭವಿಷ್ಯ : 2028ರ NDA 'ಮ್ಯಾಜಿಕ್ ನಂಬರ್’ ರಹಸ್ಯ ಬಹಿರಂಗ ಪಡಿಸಿದ ನಿಖಿಲ್

Karnataka 2028 Assembly Election : ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತು ನಾವು, ಜೊತೆಯಾಗಿ ಸ್ಪರ್ಧೆಯನ್ನು ಮಾಡುತ್ತಿದ್ದೇವೆ ಎಂದು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ. ಜೊತೆಗೆ, ಎಷ್ಟು ಸ್ಥಾನದಲ್

9 Jan 2026 7:52 pm
ಸಂಕ್ರಾಂತಿ ಹಬ್ಬಕ್ಕೆ ಬೆಂಗಳೂರಿನಿಂದ ಉಡುಪಿ, ಕಾರವಾರ, ಗೋವಾ, ಬೆಳಗಾವಿ ಸೇರಿ ಹಲವೆಡೆ ವಿಶೇಷ ರೈಲು

ಸಂಕ್ರಾಂತಿ ಮತ್ತು ಗಣರಾಜ್ಯೋತ್ಸವದ ಪ್ರಯುಕ್ತ ಪ್ರಯಾಣಿಕರ ದಟ್ಟಣೆ ನಿರ್ವಹಿಸಲು ರೈಲ್ವೆ ಇಲಾಖೆ ವಿಶೇಷ ರೈಲುಗಳ ವ್ಯವಸ್ಥೆ ಮಾಡಿದೆ. ಯಶವಂತಪುರ-ಮಡಗಾಂವ್ ಮತ್ತು ಮೈಸೂರು-ಬೆಳಗಾವಿ ನಡುವೆ ಈ ವಿಶೇಷ ರೈಲುಗಳು ಸಂಚರಿಸಲಿದ್ದು

9 Jan 2026 7:50 pm
ಡಾಲರ್ ಎದುರು ರುಪಾಯಿ ಮೌಲ್ಯವನ್ನು ಏರಿಸಲು ಆರ್ ಬಿಐ ಮುಂದಿರುವ ದಾರಿಗಳ್ಯಾವು?

2025ರ ಡಿಸೆಂಬರ್‌ನಲ್ಲಿ ಭಾರತೀಯ ರೂಪಾಯಿ ಡಾಲರ್ ಎದುರು ದಾಖಲೆಯ ಕುಸಿತ ಕಂಡಿತು. ವಿದೇಶಿ ಹೂಡಿಕೆದಾರರು ಷೇರುಗಳನ್ನು ಮಾರಾಟ ಮಾಡಿದರು ಮತ್ತು ಅಮೆರಿಕದ ಸುಂಕ ನೀತಿಯಿಂದ ರಫ್ತು ದುಬಾರಿಯಾಯಿತು. ಆದಾಗ್ಯೂ, RBI ಗವರ್ನರ್ ಮತ್ತು ಮು

9 Jan 2026 7:35 pm
ಮಹಿಳಾ ಯುಕ್ತಿ ಪ್ರದರ್ಶನಕ್ಕೆ ವೇದಿಕೆ ಕಲ್ಪಿಸಿದ ಶಕ್ತಿ ಸಂವಾದ; ವಿಜಯ ಕರ್ನಾಟಕ ಡಿಜಿಟಲ್ ಮೊಳಗಿಸಿತು ಸ್ತ್ರೀ ಧ್ವನಿಯ ಶಂಖನಾದ

ನಾಡಿನ ಮಹಿಳಾ ಸಂವೇದನೆಗೆ ಧ್ವನಿಯಾಗುವಲ್ಲಿ ಮುಂಚೂಣಿಯಲ್ಲಿರುವ ಸಮಸ್ತ ಕನ್ನಡಿಗರ ಹೆಮ್ಮೆಯ ವಿಜಯ ಕರ್ನಾಟಕ ಡಿಜಿಟಲ್‌, ಮೌಂಟ್‌ ಕಾರ್ಮಲ್‌ ಕಾಲೇಜು ಸಹಯೋಗದಲ್ಲಿ ಮತ್ತು ಸಾಯಿ ಗೋಲ್ಡ್‌ ಪ್ಯಾಲೇಸ್‌ ಸಹ ಪ್ರಾಯೋಜಕತ್ವದಲ್ಲ

9 Jan 2026 7:24 pm
ಎಚ್‌ಡಿಕೆ ಡಿಕೆಶಿ ನಡುವೆ ಗೃಹಖಾತೆ ಒತ್ತುವರಿ v/s ಮೀಡಿಯಾ ಹುಲಿ ಟ್ವೀಟ್ ವಾರ್: ಹೇಗಿದೆ ಏಟು ಇದಿರೇಟು

ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ನಡುವೆ ಟ್ವೀಟ್ ವಾರ್ ಜೋರಾಗಿದೆ. ಬಳ್ಳಾರಿ ಗಲಾಟೆಗೆ ಸಂಬಂಧಿಸಿದಂತೆ ಡಿಕೆ ಶಿವಕುಮಾರ್ ಅವರು ಪೊಲೀಸ್ ಇಲಾಖೆಯ ಅಧಿಕಾರಿಗಳ ಜೊತೆಗೆ ಸಭೆ ನಡೆಸಿದ್ದರು. ಆದ

9 Jan 2026 6:50 pm
ಕೃಷ್ಣಾ ಮೇಲ್ದಂಡೆ ಯೋಜನೆಗೆ ಕೇಂದ್ರ ಸರ್ಕಾರದಿಂದ ಸಿಗದ ಸಹಕಾರ: ಡಿಕೆಶಿ ಆರೋಪ

ನಿಂಬೆ ನಾಡಿಗೆ ನನ್ನನ್ನು ಕರೆಸಿರುವುದಕ್ಕೆ ಬಹಳ ಸಂತೋಷವಾಗಿದೆ. ಕಿತ್ತೂರು ರಾಣಿ ಚೆನ್ನಮ್ಮ ಪ್ರತಿಮೆ ಹಾಗೂ ಗೋಲಗುಂಬಜ್ ಮಾದರಿ ಸ್ಮರಣಿಕೆ ನೀಡಿ ನನಗೆ ಇಂದು ಸನ್ಮಾನಿಸಲಾಗಿದೆ. ಎಲ್ಲಾ ಜಾತಿ, ಸಮುದಾಯ, ಧರ್ಮಗಳನ್ನು ಒಟ್ಟಾಗಿ

9 Jan 2026 6:50 pm
Bescom Outages: ಬೆಂಗಳೂರಿನಲ್ಲಿ ಶನಿವಾರ, ಭಾನುವಾರ (ಜ.10, 11) ವಿದ್ಯುತ್ ಕಡಿತ! ಎಲ್ಲೆಲ್ಲಿ?

ಬೆಂಗಳೂರಿನ ಹಲವೆಡೆ ಜನವರಿ 10 ಮತ್ತು 11 ರಂದು ವಿದ್ಯುತ್ ಕಡಿತವಾಗಲಿದೆ. ಕೆಪಿಟಿಸಿಎಲ್ ತುರ್ತು ನಿರ್ವಹಣಾ ಕಾಮಗಾರಿ ಹಿನ್ನೆಲೆಯಲ್ಲಿ ಬೆಸ್ಕಾಂ ಈ ಮಾಹಿತಿ ನೀಡಿದೆ. ಸೋಲದೇವನಹಳ್ಳಿ, ಪೀಣ್ಯ ಉಪಕೇಂದ್ರ ವ್ಯಾಪ್ತಿಯಲ್ಲಿ ಬೆಳಿಗ್

9 Jan 2026 6:38 pm
ಸಂಚಲನ ಸೃಷ್ಟಿಸಿದೆ ಜಿಯೋ ಐಪಿಒ ಅಪ್ಡೇಟ್‌, ಬರೋಬ್ಬರಿ ₹36,000 ಕೋಟಿ ಸಂಗ್ರಹಿಸಲು ಹೊರಟಿದೆ ಅಂಬಾನಿ ಕಂಪನಿ

ರಿಲಯನ್ಸ್ ಜಿಯೋ ಪ್ಲಾಟ್‌ಫಾರ್ಮ್ಸ್ ಈ ವರ್ಷ ಭಾರತದ ಷೇರು ಮಾರುಕಟ್ಟೆ ಇತಿಹಾಸದಲ್ಲೇ ಅತಿದೊಡ್ಡ 'ಆರಂಭಿಕ ಸಾರ್ವಜನಿಕ ಕೊಡುಗೆ' (ಐಪಿಒ) ತರಲು ಸಜ್ಜಾಗುತ್ತಿದೆ. ಮುಕೇಶ್ ಅಂಬಾನಿ ನೇತೃತ್ವದ ಕಂಪನಿಯು ಕೇವಲ ಶೇಕಡಾ 2.5ರಷ್ಟು ಷೇರು

9 Jan 2026 6:36 pm
ISPL 2026- ಟೆನಿಸ್ ಬಾಲ್ ಕ್ರಿಕೆಟ್ ನಲ್ಲೂ ಇದೆ ಭವಿಷ್ಯ: ಚೆನ್ನೈ ಸಿಂಗಮ್ಸ್ ಆಯ್ಕೆ ಆದ ಕೊಪ್ಪಳದ ಗಣೇಶ್!

Tennis Ball Cricket- ಇದೀಗ ಟೆನಿಸ್ ಬಾಲ್ ಕ್ರಿಕೆಟ್ ನಲ್ಲೂ ಭವಿಷ್ಯವಿದೆ ಎಂಬುದು ಇಂಡಿಯನ್ ಸ್ಟ್ರೀಟ್ ಪ್ರೀಮಿಯರ್ ಲೀಗ್ ನಿಂದ ಸಾಬೀತಾಗಿದೆ. ಇದೀಗ ISPL ನ ಮೂರನೇ ಸೀಸನ್ ನಡೆಯುತ್ತಿದ್ದು ಕೊುಪ್ಪಳದ ಯುವ ಆಟಗಾರ ಗಣೇಶ ಅವರು ಚೆನೈನ ಸಿಂಗಂ ತಂ

9 Jan 2026 6:26 pm
ಶಬರಿಮಲೆ ಚಿನ್ನ ಲೂಟಿ ಪ್ರಕರಣ: ತಂತ್ರಿ ಕಂಠರರ್ ರಾಜೀವರ್ ಬಂಧನ

ಶಬರಿಮಲೆ ಚಿನ್ನ ಲೂಟಿ ಪ್ರಕರಣದಲ್ಲಿ ಪ್ರಮುಖ ಬೆಳವಣಿಗೆಯಾಗಿದೆ. ಶಬರಿಮಲೆಯ ಹಿರಿಯ ತಂತ್ರಿ ಕಂಠರರ್ ರಾಜೀವರ್ ಅವರನ್ನು ವಿಶೇಷ ತನಿಖಾ ತಂಡ ಬಂಧಿಸಿದೆ. ಅವರನ್ನು ಗಂಟೆಗಟ್ಟಲೆ ವಿಚಾರಣೆ ನಡೆಸಿದ ಬಳಿಕ ಬಂಧನ ದಾಖಲಿಸಲಾಗಿದೆ. ಪ

9 Jan 2026 5:47 pm
`ಕಸಿನ್ ಗಳೆಲ್ಲಾ ನಾನು ಸತ್ತೆ ಎಂದೇ ಭಾವಿಸಿದ್ರು': ಒಂದನೇ ಮಹಡಿಯಿಂದ ಬಿದ್ದರೂ ಪಾರಾದ ಜೆಮಿಮಾ ರೋಡ್ರಿಗಸ್!

Jemimah Rodrigues Childhood- ಭಾರತ ಮಹಿಳಾ ತಂಡದ ಸ್ಟಾರ್ ಬ್ಯಾಟರ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಮಹಿಳಾ ತಂಡದ ನಾಯಕಿಯಾಗಿರವ ಜೆಮಿಮಾ ರೋಡ್ರಿಗಸ್ ತಮ್ಮ ಬಾಲ್ಯದ ಒಂದು ಭಯಾನಕ ಆದರೆ ಹಾಸ್ಯಮಯ ಘಟನೆಯನ್ನು ಹಂಚಿಕೊಂಡಿದ್ದಾರೆ. ಎಂಟು ವರ್ಷದ ಬಾಲ

9 Jan 2026 5:22 pm
ರಾಜ್ಯಾದ್ಯಂತ KSRTC ಪಲ್ಲಕ್ಕಿ, ಐರಾವತ, ಅಂಬಾರಿ ಸೇರಿ 6 ಮಾದರಿ ಬಸ್‌ಗಳ ಟಿಕೆಟ್‌ ದರದಲ್ಲಿ ರಿಯಾಯಿತಿ ಜಾರಿ

ಕೆಎಸ್‌ಆರ್‌ಟಿಸಿ ತನ್ನ 6 ಐಷಾರಾಮಿ ಬಸ್‌ಗಳ ಟಿಕೆಟ್ ದರದಲ್ಲಿ ಶೇ.5 ರಿಂದ 15ರಷ್ಟು ರಿಯಾಯಿತಿ ಘೋಷಿಸಿದೆ. ಜನವರಿ 5ರಿಂದ ಜಾರಿಗೆ ಬಂದಿರುವ ಈ ರಿಯಾಯಿತಿಯು ಬೆಂಗಳೂರು-ಮುಂಬೈ, ಬೆಂಗಳೂರು-ಶಿರಡಿ, ಬೆಂಗಳೂರು-ಪುಣೆ ಸೇರಿದಂತೆ ಹಲವು ಪ

9 Jan 2026 5:18 pm
ಬಂಗಾಳದಲ್ಲಿ ಭಾರೀ ಹೈಡ್ರಾಮ: ಬೀದಿಗಿಳಿದ ದೀದಿ, ಇತ್ತ ಹೈಕೋರ್ಟ್‌ ವಿಚಾರಣೆಯಿಂದ ಹೊರನಡೆದ ನ್ಯಾಯಮೂರ್ತಿ!

ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮತ್ತು ಕೇಂದ್ರ ಸರ್ಕಾರದ ನಡುವಿನ ಸಂಘರ್ಷ ತಾರಕಕ್ಕೇರಿದೆ. ಟಿಎಂಸಿಯ ಚುನಾವಣಾ ತಂತ್ರಗಾರಿಕೆ ಸಂಸ್ಥೆಯಾದ 'ಐ-ಪ್ಯಾಕ್' ಮತ್ತು ಅದರ ಸಹ ಸಂಸ್ಥಾಪಕ ಪ್ರತೀಕ್ ಜೈನ್ ಮೇಲೆ ಜಾರಿ

9 Jan 2026 5:16 pm
‘ಟಾಕ್ಸಿಕ್’ ಚಿತ್ರದಲ್ಲಿ ನಾನು ನಟಿಸದೇ ಇರುವುದಕ್ಕೆ ಸಂಭಾವನೆ ಕಾರಣವಲ್ಲ - ಅಸಲಿ ಕಾರಣ ಬಿಚ್ಚಿಟ್ಟ ಗುಲ್ಶನ್ ದೇವಯ್ಯ

ನಟ ಯಶ್ ಅವರ 'ಟಾಕ್ಸಿಕ್' ಚಿತ್ರದಲ್ಲಿ ನಟಿಸುವ ಅವಕಾಶ ಗುಲ್ಶನ್ ದೇವಯ್ಯ ಅವರಿಗೆ ಸಿಕ್ಕಿತ್ತು. ಆದರೆ, ಕಾರಣಾಂತರಗಳಿಂದ ಆ ಚಿತ್ರದಲ್ಲಿ ಅವರು ಕಾಣಿಸಿಕೊಳ್ಳಲಿಲ್ಲ. ಸಂಭಾವನೆ ವಿಚಾರದಲ್ಲಿ ಭಿನ್ನಾಭಿಪ್ರಾಯ ಉಂಟಾಗಿಲ್ಲ ಎಂದು

9 Jan 2026 5:09 pm
ಕನ್ನಡದ ಮೇಲೆ ಕೇರಳದ ಸವಾರಿ, ಮಲಯಾಳಿ ಭಾಷಾ ಮಸೂದೆಗೆ ಕನ್ನಡಿಗರ ವಿರೋಧ: ಒತ್ತಡಕ್ಕೆ ಮಣಿಯುತ್ತಾರಾ ಪಿಣರಾಯಿ

ಕೇರಳ ಸರ್ಕಾರ ಜಾರಿಗೆ ತಂದಿರುವ'ಮಲಯಾಳಿ ಭಾಷಾ ಮಸೂದೆ -2025'ಯನ್ನು ಹಿಂಪಡೆಯಲು ಒತ್ತಡಗಳು ತೀವ್ರಗೊಳ್ಳುತ್ತಿವೆ. ಕೇರಳದ ನಡೆಗೆ ಕರ್ನಾಟಕದಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ. ಈಗಾಗಲೇ ಸಿಎಂ ಸಿದ್ದರಾಮಯ್ಯ ಹಾಗೂ ಇತರ ಸಚ

9 Jan 2026 4:47 pm
Squid Game-3: US ಆಕ್ಟರ್‌ ಅವಾರ್ಡ್ಸ್‌ನಲ್ಲಿ ಬೇಸ್ಟ್‌ ಸ್ಟಂಟ್ ಎನ್ಸೆಂಬಲ್ ಪ್ರಶಸ್ತಿಗೆ ಸ್ಕ್ವಿಡ್‌ ಗೇಮ್‌ ಸೀಸನ್‌ 3 ನಾಮನಿರ್ದೇಶನ

ನೆಟ್‌ಫ್ಲಿಕ್ಸ್‌ನ ಜನಪ್ರಿಯ ಸೀರಿಸ್ ಸ್ಕ್ವಿಡ್ ಗೇಮ್ ಸೀಸನ್ 3, 32ನೇ ಆಕ್ಟರ್ ಪ್ರಶಸ್ತಿ ಸಮಾರಂಭದಲ್ಲಿ ಅತ್ಯುತ್ತಮ ಸ್ಟಂಟ್ ಎನ್ಸೆಂಬಲ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದೆ. ಈ ಪ್ರಶಸ್ತಿ ಸಮಾರಂಭವು ಅಕಾಡೆಮಿ ಅವಾರ್ಡ್ಸ್‌

9 Jan 2026 4:41 pm
ಶುಕ್ರವಾರ ರಾತ್ರಿ ಅಮೆರಿಕ ಸುಪ್ರೀಂ ತೀರ್ಪು: ಸೋಮವಾರ ಭಾರತದ ಷೇರುಪೇಟೆ ಬಂಪರ್‌ ಏರಿಕೆಯೋ? ಕುಸಿತವೋ?

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಜಾರಿಗೆ ತಂದಿರುವ ವಿವಾದಾತ್ಮಕ ಆಮದು ಸುಂಕಗಳ ಸಿಂಧುತ್ವದ ಬಗ್ಗೆ ಅಲ್ಲಿನ ಸುಪ್ರೀಂ ಕೋರ್ಟ್ ಶುಕ್ರವಾರ ರಾತ್ರಿ ಮಹತ್ವದ ತೀರ್ಪು ನೀಡಲಿದೆ. ಈ ತೀರ್ಪು ಸೋಮವಾರದಂದು ಭಾರತೀಯ ಷೇರು

9 Jan 2026 4:38 pm
ʻಬಳ್ಳಾರಿಯಲ್ಲಿ ಭರತ್‌ ರೆಡ್ಡಿ ನಡೆಸುವ ಅಕ್ರಮದಲ್ಲಿ ಪೊಲೀಸರು ಪಾಲುದಾರರುʼ: ಜನಾರ್ದನ ರೆಡ್ಡಿ

ಬಳ್ಳಾರಿಯಲ್ಲಿ ಬ್ಯಾನರ್ ಗಲಾಟೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ್ ಮೃತಪಟ್ಟ ಘಟನೆಗೆ ಸಂಬಂಧಿಸಿ, ಮಾಜಿ ಸಚಿವ ಜನಾರ್ದನ ರೆಡ್ಡಿ ಮಾತನಾಡಿದರು. ಸಾಕ್ಷ್ಯ ನಾಶಪಡಿಸಲು ಮೃತದೇಹವನ್ನು ಸುಡಲಾಗಿದೆ ಎಂದು ಆರೋಪಿಸಿದರು. ಘಟ

9 Jan 2026 4:05 pm
ಭಾರತಕ್ಕೆ ವೆನೆಜುವೆಲಾ ಆಯಿಲ್‌ ಮಸಾಜ್‌; ಸೇಲ್ಸ್‌ಮ್ಯಾನ್‌ ಡೊನಾಲ್ಡ್‌ ಟ್ರಂಪ್‌ ಪ್ಲ್ಯಾನ್‌ಗೆ ಬೇಡ ಅಂದ್ರಾ ನರೇಂದ್ರ ಮೋದಿ?

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಪಕ್ಕಾ ಉದ್ಯಮಿ. ವೆನೆಜುವೆಲಾ ತೈಲದ ರಫ್ತಿನ ಮೇಲೆ ಸಂಪೂರ್ಣವಾಗಿ ನಿಯಂತ್ರಣ ಸಾಧಿಸಿದ ಬಳಿಕ, ಆ ತೈಲವನ್ನು ಬೇರೆ ಬೇರೆ ರಾಷ್ಟ್ರಗಳಿಗೆ ಮಾರಾಟ ಮಾಡಲು ಜಬರ್ದಸ್ತ್‌ ಯೋಜನೆ ರೂಪಿಸಿದ್ಧಾ

9 Jan 2026 3:51 pm
ಮೋದಿಯವರ ಹೆಸರು ಕೆಡಿಸಲು ಕಾಂಗ್ರೆಸ್‌ನಿಂದ ದೇಶಾದ್ಯಂತ ಬೋಗಸ್ ಪ್ರತಿಭಟನೆ: ಶ್ರೀರಾಮುಲು

ಮಾಜಿ ಸಚಿವ ಬಿ. ಶ್ರೀರಾಮುಲು ಅವರು ಕಾಂಗ್ರೆಸ್‌ನವರು ಮನರೇಗಾ ಹೆಸರಿನ ಬದಲಾವಣೆಯನ್ನು ತಪ್ಪಾಗಿ ಅರ್ಥೈಸಿಕೊಂಡು ಜನರನ್ನು ದಿಕ್ಕುತಪ್ಪಿಸುತ್ತಿದ್ದಾರೆ ಎಂದು ಆರೋಪಿಸಿದರು. ಪ್ರಧಾನಿ ಮೋದಿ ಅವರ ಹೆಸರನ್ನು ಕೆಡಿಸಲು ಕಾಂಗ್

9 Jan 2026 3:45 pm
ಪತ್ನಿ ಪ್ರಮೀಳಾಗೆ ವಿಚ್ಛೇದನ ನೀಡಲಿರುವ ಝೋಹೋ ಸಂಸ್ಥಾಪಕ ಶ್ರೀಧರ್ ವೆಂಬು - 15 ಸಾವಿರ ಕೋಟಿ ರೂ. ಬಾಂಡ್ ನೀಡಲು ಕೋರ್ಟ್ ಸೂಚನೆ

ಝೋಹೋ ಸಂಸ್ಥಾಪಕ ಶ್ರೀಧರ್ ವೆಂಬು ಅವರ ವಿಚ್ಛೇದನ ಪ್ರಕರಣವು ನಿರ್ಣಾಯಕ ಹಂತ ತಲುಪಿದೆ. ಕ್ಯಾಲಿಫೋರ್ನಿಯಾ ನ್ಯಾಯಾಲಯವು ವೆಂಬು ಅವರಿಗೆ 1.7 ಬಿಲಿಯನ್ ಡಾಲರ್ ಪತ್ನಿ ಪ್ರಮೀಳಾ ಅವರ ಹೆಸರಿಗೆ ಬಾಂಡ್ ಮಾಡುವಂತೆ ಸೂಚಿಸಿದೆ. ಮಕ್ಕಳ

9 Jan 2026 3:31 pm
ವಿರಾಟ್ ಕೊಹ್ಲಿ ನ್ಯೂ ಇಯರ್ ಸ್ಪೆಷಲ್; ವಡೋಧರಾದ ತಾಲೀಮಿನ ಇನ್ ಸ್ಟಾಗ್ರಾಂ ಪೋಸ್ಟ್ ಈಗ ವೈರಲ್!

Virat Kohli Instagram Post- 2023- ನ್ಯೂಜಿಲೆಂಡ್ ವಿರುದ್ಧ ಏಕದಿನ ಸರಣಿ ಪ್ರಾರಂಭಕ್ಕೆ ಇನ್ನೇನು ದಿನಗಣನೆ ಶುರುವಾಗಿದೆ. ಪ್ರಥಮ ಏಕದಿನ ಪಂದ್ಯ ನಡೆಯಲಿರುವ ವಡೋಧರಾಗೆ ಈಗಾಗಲೇ ಭಾರತೀಯ ತಂಡ ಬಂದಿಳಿದಿದ್ದು ತಾಲೀಮನ್ನೂ ಪ್ರಾರಂಭಿಸಿದೆ. ವಿರಾಟ್

9 Jan 2026 3:15 pm
ಗ್ರೀನ್‌ ಲ್ಯಾಂಡ್ ಖರೀದಿಗೆ ಮುಂದಾದ್ರಾ ಟ್ರಂಪ್? ಜಗತ್ತಿನ ಅತಿದೊಡ್ಡ ದ್ವೀಪದ ನಿವಾಸಿಗಳಿಗೆ $10,000 ರಿಂದ $100,000 ಆಮಿಷ!

ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗ್ರೀನ್‌ಲ್ಯಾಂಡ್ ಅನ್ನು ಸ್ವಾಧೀನಪಡಿಸಿಕೊಳ್ಳಲು ಹಣದ ಮೊರೆ ಹೋಗಿದ್ದಾರೆ. ಡೆನ್ಮಾರ್ಕ್‌ನಿಂದ ಬೇರ್ಪಡಿಸಿ ಅಮೆರಿಕಕ್ಕೆ ಸೇರಿಸಿಕೊಳ್ಳಲು ಅಲ್ಲಿನ 57 ಸಾವಿರ ಜನರಿಗೆ ತಲಾ $10,000 ರಿಂದ $100,00

9 Jan 2026 3:08 pm
ಗೃಹ ಇಲಾಖೆಯಲ್ಲಿ ಡಿಕೆಶಿ ಹಸ್ತಕ್ಷೇಪ, ಎಚ್‌ಡಿಕೆ ಹೇಳಿಕೆಯಿಂದ ಅಲ್ಲೋಲ ಕಲ್ಲೋಲ, ಕಾಂಗ್ರೆಸ್ ನಾಯಕರ ತಿರುಗೇಟು ಏನು

ಗೃಹ ಇಲಾಖೆಯಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ಕೇಂದ್ರ ಸಚಿವ ಎಚ್‌ಡಿ ಕುಮಾರಸ್ವಾಮಿ ಅವರು ನೀಡಿರುವ ಹೇಳಿಕೆ ಕಾಂಗ್ರೆಸ್ ಪಾಳಯದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದೆ. ಎಚ್‌ಡಿಕೆ ಹೇಳಿಕೆಗೆ

9 Jan 2026 3:00 pm
ರಸ್ತೆಯ ವೀರ ಯೋಜನೆ: ಸೂಪರ್‌ ಹೀರೋಗಳಾಗಿ ಅಪಘಾತ ಸಂತ್ರಸ್ತರ ಪ್ರಾಣ ಉಳಿಸಿ, ಗೌರವದೊಂದಿಗೆ 25,000 ರೂ. ನಗದು ಬಹುಮಾನ ಪಡೆಯಿರಿ!

ಭಾರತದಲ್ಲಿ ರಸ್ತೆ ಅಪಘಾತದಲ್ಲಿ ಗಾಯಗೊಂಡವರಿಗೆ ಸಹಾಯ ಮಾಡಲು ಜನರನ್ನು ಪ್ರೋತ್ಸಾಹಿಸಲು 'ರಾಹ್-ವೀರ್' ಅಥವಾ ರಸ್ತೆಯ ವೀರ ಯೋಜನೆ ಜಾರಿಯಾಗಿದೆ. ಅಪಘಾತವಾದ ಒಂದು ಗಂಟೆಯೊಳಗೆ ಸಂತ್ರಸ್ತರನ್ನು ಆಸ್ಪತ್ರೆಗೆ ಸೇರಿಸುವವರಿಗೆ 25,00

9 Jan 2026 2:52 pm
ವೆನುಜುವೆಲಾ ನಂತರ ಮೆಕ್ಸಿಕೋ ಡ್ರಗ್ಸ್ ಕಾರ್ಟೆಲ್‌ ವಿರುದ್ದ ಟ್ರಂಪ್‌ ಸಮರ: ಆಧುನಿಕ ಯುಗದ ಅಲೆಕ್ಸಾಂಡರ್‌ ಆಗ್ತಿದ್ದಾರಾ ಟ್ರಂಪ್‌?

ಅಮೆರಿಕಾ ಅಧ್ಯಕ್ಷ ಟ್ರಂಪ್, ವೆನೆಜುವೆಲಾದ ನಂತರ ಮೆಕ್ಸಿಕೋ ಡ್ರಗ್ಸ್ ಕಾರ್ಟೆಲ್‌ಗಳ ಮೇಲೆ ಕಣ್ಣಿಟ್ಟಿದ್ದಾರೆ. ಮೆಕ್ಸಿಕೋ ಮೂಲಕ ಅಕ್ರಮ ಮಾದಕ ವಸ್ತುಗಳ ಸಾಗಾಟವನ್ನು ತಡೆಯಲು ಭೂಮಿಯಲ್ಲಿಯೂ ಕಾರ್ಯಾಚರಣೆ ನಡೆಸುವುದಾಗಿ ಟ್ರ

9 Jan 2026 1:30 pm
ಈ ಬಾರಿಯ ಕೇಂದ್ರ ಬಜೆಟ್‌ನಲ್ಲಿ ಹೆಚ್ಚಿನ ಆದಾಯದವರಿಗೆ ನಿರ್ಮಲಾ ಸೀತಾರಾಮನ್‌ ಕೊಡ್ತಾರಾ ಗಿಫ್ಟ್‌?

ಆದಾಯ ತೆರಿಗೆ ಉಳಿತಾಯ ಸಂಬಂಧ 2025ರ ಬಜೆಟ್‌ನಲ್ಲಿನಿಜವಾದ ಗಿಫ್ಟ್‌ ನೀಡಿದ ಬಳಿಕ, ಬಜೆಟ್ 2026ರ ಬಜೆಟ್‌ನಲ್ಲಿ ಹೆಚ್ಚಿನ ಬದಲಾವಣೆಗಳ ನಿರೀಕ್ಷೆ ಇಲ್ಲ. ಆದರೆ ಶೇಕಡಾ 30ರ ತೆರಿಗೆ ಮಿತಿಯನ್ನು 24 ಲಕ್ಷ ರೂ.ನಿಂದ 35 ಲಕ್ಷ ರೂ.ಗೆ ಏರಿಕೆ ಮಾಡ

9 Jan 2026 1:27 pm
ಮನರೇಗಾ ಯೋಜನೆ ಬಗ್ಗೆ ಪ್ರಹ್ಲಾದ್ ಜೋಷಿ ಅವರು ಸಾರ್ವಜನಿಕ ಚರ್ಚೆಗೆ ಬರಲಿ: ಡಿಕೆಶಿ ಸವಾಲು

ಮನರೇಗಾ ಯೋಜನೆ ಬಗ್ಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಅವರು ಸಾರ್ವಜನಿಕ ಚರ್ಚೆಗೆ ಬರಲಿ ಎಂದು ಡಿಸಿಎಂ ಡಿಕೆ ಶಿವಕುಮಾರ್ ಸವಾಲು ಹಾಕಿದ್ದಾರೆ. ಮನರೇಗಾ ಕುರಿತಾಗಿ ಎರಡು ದಿನಗಳ ವಿಶೇಷ ಅಧಿವೇಶನ ಕರೆದು ಈ ವಿಚಾರವಾಗಿ ಸಂಪೂರ್

9 Jan 2026 1:22 pm
ಬೆಂಗಳೂರಿಗೆ 3 ಹೊಸ ಅಮೃತ್ ಭಾರತ್ ರೈಲುಗಳು; ಎಲ್ಲಿಂದ ಎಲ್ಲಿಗೆ ಸಂಚಾರ? 4 ರಾಜ್ಯಗಳಿಗೆ ಅನುಕೂಲ

ಕರ್ನಾಟಕದ ಜನರಿಗೆ ಸಂತಸದ ಸುದ್ದಿ. ಮೂರು ಹೊಸ ಅಮೃತ್ ಭಾರತ್ ಎಕ್ಸ್‌ಪ್ರೆಸ್ ರೈಲುಗಳು ಬೆಂಗಳೂರಿನಿಂದ ಪಶ್ಚಿಮ ಬಂಗಾಳಕ್ಕೆ ಸಂಚರಿಸಲಿವೆ. ಈ ರೈಲುಗಳು ಜನವರಿ 17 ಮತ್ತು 18 ರಂದು ಉದ್ಘಾಟನೆಗೊಳ್ಳುವ ನಿರೀಕ್ಷೆಯಿದೆ. ಇದರಿಂದ ಕರ್

9 Jan 2026 1:20 pm
ದೆಹಲಿ ಪ್ರವಾಸಕ್ಕೆ ಹೊರಟು ನಿಂತ ಸತೀಶ್ ಜಾರಕಿಹೊಳಿಯನ್ನು ಭೇಟಿ ಮಾಡಿದ ಕೆ ಎನ್ ರಾಜಣ್ಣ:ಕುತೂಹಲ ಕೆರಳಿಸಿದ ಮಾತುಕತೆ

ನರೇಗಾ ವಿಚಾರವಾಗಿ ರಾಜ್ಯ ಕಾಂಗ್ರೆಸ್ ಹೋರಾಟ ನಡೆಸಲಿದೆ. ಯೋಜನೆಗೆ ರಾಜ್ಯ ಸರ್ಕಾರ ಶೇ 40 ರಷ್ಟು ಅನುದಾನ ನೀಡಬೇಕಾಗಿದೆ. ದೆಹಲಿಯಲ್ಲೇ ಕುಳಿತುಕೊಂಡು ಕೆಲಸ ಮಾಡಲು ಹೇಳ್ತಾರಂತೆ. ರಾಜ್ಯದ ಪಾಲು ಶೇ 40 ಹಾಗೂ ಕೇಂದ್ರದ ಪಾಲು ಶೇ 60 ಕ್

9 Jan 2026 1:06 pm
ಆಸ್ಟ್ರೇಲಿಯಾ ಪ್ರವಾಸ ಕೈಗೊಂಡ ಸೋನಲ್ ಮಂಥೆರೋ - ತರುಣ್ ಸುಧೀರ್

ಆಸ್ಟ್ರೇಲಿಯಾ ಪ್ರವಾಸ ಕೈಗೊಂಡ ಸೋನಲ್ ಮಂಥೆರೋ - ತರುಣ್ ಸುಧೀರ್

9 Jan 2026 1:02 pm
ಡಿಕೆ ಶಿವಕುಮಾರ್‌ಗೆ ಮಹತ್ವದ ಜವಾಬ್ದಾರಿ ನೀಡಿದ ರಾಹುಲ್ ಗಾಂಧಿ : ಹೈಕಮಾಂಡ್ ಚಾಣಾಕ್ಷ ನಡೆ - ಎಲ್ಲರೂ ಗಪ್‌ಚುಪ್‌?

Assam Congress Poll Incharge : ಮುಂಬರುವ ವಿಧಾನಸಭಾ ಚುನಾವಣೆಗೆ ಹಿರಿಯ ವೀಕ್ಷಕರಾಗಿ ಕರ್ನಾಟಕದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರನ್ನು ಕಾಂಗ್ರೆಸ್ ಹೈಕಮಾಂಡ್ ನೇಮಿಸಿದೆ. ಮಾರ್ಚ್ - ಏಪ್ರಿಲ್ ತಿಂಗಳಲ್ಲಿ ಅಸ್ಸಾಂ ವಿಧಾನಸಭೆಗೆ ಚುನಾವಣ

9 Jan 2026 12:47 pm
ಭಾರತದಲ್ಲಿ ಜಾರಿಗೆ ಬರಲಿದೆ ' V to V' ತಂತ್ರಜ್ಞಾನ, ಅಪಘಾತ ತಡೆಗೆ ಹೊಸ ಅಸ್ತ್ರ! ಏನಿದು? ಕಾರ್ಯಾಚರಣೆ ಹೇಗೆ?

ಭಾರತ ಸರ್ಕಾರವು 2026ರ ಅಂತ್ಯದ ವೇಳೆಗೆ 'ವೆಹಿಕಲ್-ಟು-ವೆಹಿಕಲ್' (ವಿ2ವಿ) ಎಂಬ ಹೊಸ ತಂತ್ರಜ್ಞಾನವನ್ನು ಜಾರಿಗೆ ತರಲು ಸಿದ್ಧತೆ ನಡೆಸಿದೆ. ಈ ವ್ಯವಸ್ಥೆಯಲ್ಲಿ ನೆಟ್‌ವರ್ಕ್ ಇಲ್ಲದೆಯೇ ವಾಹನಗಳು ಪರಸ್ಪರ ಸಂವಹನ ನಡೆಸಲಿದ್ದು, ಅಪಘಾತ

9 Jan 2026 12:31 pm
ಹುಬ್ಬಳ್ಳಿಯಲ್ಲಿ ಮಹಿಳೆ ವಿವಸ್ತ್ರ ಪ್ರಕರಣ ಸಿಐಡಿ ತನಿಖೆಗೆ? ಸಿಎಂ ಅನುಮತಿ ಬಳಿಕ ಅಧಿಕೃತ ನಿರ್ಧಾರ

ಹುಬ್ಬಳ್ಳಿಯಲ್ಲಿ ನಡೆದ ಮಹಿಳೆ ವಿವಸ್ತ್ರ ಪ್ರಕರಣ ರಾಜಕೀಯ ತಿರುವು ಪಡೆದುಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಸಿಐಡಿ ತನಿಖೆಗೆ ನೀಡಲು ಗೃಹ ಇಲಾಖೆ ಮುಂದಾಗಿದೆ. ಈ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಅವರ ಅಧಿಕೃತ ಅನುಮತಿ ಪಡ

9 Jan 2026 12:25 pm
ಆಸ್ಕರ್ ಪ್ರಶಸ್ತಿ ರೇಸ್‌ನಲ್ಲಿ ಕಾಂತಾರ: ಎ ಲೆಜೆಂಡ್ - ಚಾಪ್ಟರ್ 1 ; ಜನವರಿ 22ಕ್ಕೆ ಭವಿಷ್ಯ ನಿರ್ಧಾರ

ಕನ್ನಡದ ಹೆಮ್ಮೆಯ ಸಿನಿಮಾ ಕಾಂತಾರ ಚಾಪ್ಟರ್‌ 1ಹಾಗೂ ಅನುಮಪ ಖೇರ್‌ ಅವರು ನಿರ್ದೇಶಿಸಿರುವ ತನ್ವಿ ದಿ ಗ್ರೇಟ್‌ ಸಿನಿಮಾ ಸದ್ಯ ಆಸ್ಕರ್‌ ಪ್ರಶಸ್ತಿ ರೇಸ್‌ನಲ್ಲಿದೆ 201 ಸಿನಿಮಾಗಳ ಪೈಕಿ ಸ್ಪರ್ಧಿಸಲಿರುವ ಭಾರತೀಯ ಸಿನಿಮಾಗಳಿಗೆ

9 Jan 2026 12:18 pm
ಇರಾನ್ ಆರ್ಥಿಕ ಬಿಕ್ಕಟ್ಟು: ಪ್ರತಿಭಟನೆ ಹತ್ತಿಕ್ಕಲು ಇಂಟರ್ನೆಟ್‌ ಸ್ಥಗಿತಗೊಳಿಸಿದ ಖಮೇನಿ ಸರ್ಕಾರ‌, ʼನಾನು ಸತ್ತು 47 ವರ್ಷವಾಗಿದೆʼ ಮಹಿಳೆ ಆಕ್ರಂದನದ ವಿಡಿಯೋ ವೈರಲ್!

ಇರಾನ್‌ನಲ್ಲಿ ಆರ್ಥಿಕ ಕುಸಿತದಿಂದಾಗಿ ದಿನದೂಡುವುದಕ್ಕೂ ಕಷ್ಟಕರವಾದ ಪರಿಸ್ಥಿತಿ ಎದುರಿಸಲಾಗದೆ ಆಕ್ರೋಶಗೊಂಡಿರುವ ಇರಾನ್‌ ಜನತೆ ಬೀದಿಗಿಳಿದಿದ್ದು, ಸರ್ಕಾರದ ವಿರುದ್ಧ ಉಗ್ರ ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರತಿಭಟನ

9 Jan 2026 12:12 pm
ಕೇರಳ ಸರ್ಕಾರದಿಂದ ಭಾಷಾ ಸ್ವಾತಂತ್ರ್ಯದ ಉಲ್ಲಂಘನೆ: ಸಚಿವ ಶಿವರಾಜ್ ‌ತಂಗಡಗಿ

ಕೇರಳ ಸರ್ಕಾರ ಮಲೆಯಾಳಿ ಭಾಷಾ ಮಸೂದೆ-2025 ಅನ್ನು ಅಂಗೀಕರಿಸಿದ್ದು, ಭಾಷಾ ಸ್ವಾತಂತ್ರ್ಯದ ಉಲ್ಲಂಘನೆ ಎಂದು ಸಚಿವ ಶಿವರಾಜ್ ತಂಗಡಗಿ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಗಡಿ ಜಿಲ್ಲೆಯ ಕನ್ನಡ ಶಾಲೆಗಳು ಮತ್ತು ಜನರ ಕನ್ನಡ ಮನಸ್ಸ

9 Jan 2026 12:07 pm
ರಾಷ್ಟ್ರೀಯ ವಿದ್ಯಾರ್ಥಿವೇತನ ಯೋಜನೆ: ಇಲ್ಲಿವೆ ಸರ್ಕಾರದ 140ಕ್ಕೂ ಹೆಚ್ಚು ಸ್ಕಾಲರ್‌ಶಿಪ್‌; 1.25 ಲಕ್ಷ ರೂ. ವರೆಗಿನ ಸಹಾಯಧನ; ಅರ್ಜಿ ಸಲ್ಲಿಕೆ ಹೇಗೆ?

ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣಕ್ಕೆ ನೆರವಾಗಲು ರಾಷ್ಟ್ರೀಯ ವಿದ್ಯಾರ್ಥಿವೇತನ ಪೋರ್ಟಲ್ ಜಾರಿಯಾಗಿದೆ. ಇದರ ಮೂಲಕ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ 140ಕ್ಕೂ ಹೆಚ್ಚು ವಿದ್ಯಾರ್ಥಿವೇತನ ಯೋಜನೆಗಳಿಗೆ ಒಂದೇ ಸೂರಿನಡಿ ಅರ್ಜ

9 Jan 2026 12:00 pm
ಇತಿಹಾಸದ ಪುಟ ಸೇರಲಿದೆ ದೇಶದ ಹೆಮ್ಮೆಯ ಕಂಪನಿ, ಅಧಿಕೃತವಾಗಿ ಸ್ಟ್ರೈಕ್‌ ಆಫ್‌ಗೆ ಅರ್ಜಿ ಸಲ್ಲಿಸಿದ ಎಚ್‌ಎಂಟಿ

ಭಾರತದ ಐಕಾನಿಕ್ ವಾಚ್ ತಯಾರಕ ಸಂಸ್ಥೆ ಎಚ್‌ಎಂಟಿ ವಾಚಸ್ ಲಿಮಿಟೆಡ್, ತನ್ನ ಕಾನೂನುಬದ್ಧ ಅಸ್ತಿತ್ವವನ್ನು ಕೊನೆಗೊಳಿಸಲು ಮುಂದಾಗಿದೆ. ಜನವರಿ 5, 2026 ರಂದು ಕಂಪನಿಯು ತನ್ನ ಹೆಸರನ್ನು ಅಧಿಕೃತವಾಗಿ ದಾಖಲೆಗಳಿಂದ ತೆಗೆದುಹಾಕುವಂತ

9 Jan 2026 11:40 am
ದಳ ಕಮಲ ಮೈತ್ರಿಗೆ ಸ್ಥಳೀಯ ಸಂಸ್ಥೆಗಳ ಚುನಾವಣೆ ಸವಾಲು, ಬಿಜೆಪಿ ನಾಯಕರ ನಿದ್ದೆಗೆಡಿಸಿದ ದೇವೇಗೌಡರ ಮಾತು

ಲೋಕಸಭೆ ಚುನಾವಣೆಯಿಂದ ರಾಜ್ಯದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಶುರುವಾಗಿದೆ. 2028 ರ ವಿಧಾನಸಭೆ ಚುನಾವಣೆಯಲ್ಲೂ ಮೈತ್ರಿ ಮುಂದುವರಿಸುವ ಮಾತುಗಳು ಕೇಳಿಬರುತ್ತಿವೆ. ಈ ನಡುವೆ ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಎಚ್‌

9 Jan 2026 11:19 am
ರಾಕಿಂಗ್‌ ಸ್ಟಾರ್‌ ಯಶ್‌ ನಟನೆಯ 'ಟಾಕ್ಸಿಕ್‌ʼ ಟೀಸರ್‌ ರಿಲೀಸ್‌, ಅಣ್ತಮ್ಮಾನಿಗೆ ಫ್ಯಾನ್ಸ್‌ ಫಿದಾ ಆದ್ರಾ? ರಾಯನಾಗಿ ಬಿಗ್‌ ಎಂಟ್ರಿ!

ರಾಕಿಂಗ್‌ ಸ್ಟಾರ್‌ ಯಶ್‌ ನಟನೆಯ 'ಟಾಕ್ಸಿಕ್‌ʼ ಟೀಸರ್‌ ರಿಲೀಸ್‌, ಅಣ್ತಮ್ಮಾನಿಗೆ ಫ್ಯಾನ್ಸ್‌ ಫಿದಾ ಆದ್ರಾ? ರಾಯನಾಗಿ ಬಿಗ್‌ ಎಂಟ್ರಿ!

9 Jan 2026 11:16 am
ಭಾರಿ ಚಳಿಗೆ ನಡುಗಿದ ಬೆಂಗಳೂರು, ಉತ್ತರ ಮಲೆನಾಡಿನ ಜನ; ಜ.11ರವರೆಗೆ ಮಳೆಯಾಗುವ ಸಾಧ್ಯತೆ

ಕರ್ನಾಟಕದ ಉತ್ತರ ಒಳನಾಡು, ಬೆಂಗಳೂರು ಸೇರಿ ಹಲವು ಜಿಲ್ಲೆಗಳಲ್ಲಿ ಶೀತಗಾಳಿ ತೀವ್ರವಾಗಿದ್ದು, ಮುಂದಿನ 48 ಗಂಟೆಗಳ ಕಾಲ ಎಚ್ಚರಿಕೆ ನೀಡಲಾಗಿದೆ. ಜ. 11 ರವರೆಗೆ ಹಗುರ ಮಳೆಯಾಗುವ ಸಾಧ್ಯತೆಯಿದೆ ಎಂದು ಬೆಂಗಳೂರಿನ ಹವಾಮಾನ ಇಲಾಖೆ ವರ

9 Jan 2026 11:00 am
ಥಣಿಸಂದ್ರದಲ್ಲಿ ಬುಲ್ಡೋಜರ್‌ ಸದ್ದು: 2 ಎಕರೆ ಜಾಗದಲ್ಲಿ ಅಕ್ರಮವಾಗಿ ನಿರ್ಮಿಸಲಾಗಿದ್ದ 22 ಕಟ್ಟಡಗಳನ್ನು ತೆರವುಗೊಳಿಸಿದ BDA

ಕೋಗಿಲು ಲೇಔಟ್‌ ತೆರವು ಕಾರ್ಯಚರಣೆ ನಂತರ ಬೆಂಗಳೂರಿನಲ್ಲಿ ಮತ್ತೆ ಬುಲ್ಡೋಜರ್ ಕಾರ್ಯಾಚರಣೆ ನಡೆದಿದೆ. ಥಣಿಸಂದ್ರದಲ್ಲಿ 22 ಅಕ್ರಮ ಕಟ್ಟಡಗಳನ್ನು ಬಿಡಿಎ ತೆರವುಗೊಳಿಸುವ ಮೂಲಕ ಸುಮಾರು 80 ಕೋಟಿ ರೂ. ಮೌಲ್ಯದ 2 ಎಕರೆ ಭೂಮಿಯನ್ನು ವ

9 Jan 2026 10:59 am
ಭಾರತ-ಅಮೆರಿಕ ಒಪ್ಪಂದ ನಡೆಯದೇ ಇರಲು ಮೋದಿಯೇ ಕಾರಣ: ಅಮೆರಿಕ ವಾಣಿಜ್ಯ ಕಾರ್ಯದರ್ಶಿ ಲಟ್ನಿಕ್ ಸ್ಫೋಟಕ ಹೇಳಿಕೆ

ಭಾರತ ಮತ್ತು ಅಮೆರಿಕ ನಡುವಿನ ಬಹುನಿರೀಕ್ಷಿತ ವಾಣಿಜ್ಯ ಒಪ್ಪಂದವು (Trade Deal) ಅಂತಿಮ ಹಂತ ತಲುಪಿದ್ದರೂ, ಕೇವಲ ಒಂದು ಫೋನ್ ಕರೆಯ ಅಂತರದಲ್ಲಿ ಮುರಿದು ಬಿದ್ದಿದೆ ಎಂದು ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ಹೊವಾರ್ಡ್ ಲಟ್ನಿಕ್ ಆರೋಪಿಸ

9 Jan 2026 10:53 am
ಮದುವೆ ಬಗ್ಗೆ ಕಾವ್ಯ, ರಕ್ಷಿತಾ ಹೇಳಿದ್ದೇನು?

ಮದುವೆ ಬಗ್ಗೆ ಕಾವ್ಯ, ರಕ್ಷಿತಾ ಹೇಳಿದ್ದೇನು?

9 Jan 2026 10:09 am
ಜೀವ ರಕ್ಷಕ ಉಪಕರಣಗಳಿಲ್ಲದೇ ಸವಾಲುಗಳ ನಡುವೆಯೇ ಹುಲಿ ಗಣತಿ

ಉಪ್ಪಿನಂಗಡಿ ವಲಯದಲ್ಲಿ ಹುಲಿ ಗಣತಿ ಮೊದಲ ಹಂತ ಆರಂಭವಾಗಿದೆ. ಸಿಬ್ಬಂದಿ ಹಾಗೂ ಉಪಕರಣಗಳ ಕೊರತೆಯ ನಡುವೆಯೂ 19 ತಂಡಗಳು ಸಮೀಕ್ಷೆ ನಡೆಸುತ್ತಿವೆ. ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಕಾಲ್ನಡಿಗೆಯಲ್ಲಿ 5 ಕಿ.ಮೀ.ಗೂ ಅಧಿಕ ದೂರ ಸಂಚರಿ

9 Jan 2026 9:53 am
ಅಮೆರಿಕದಲ್ಲಿ ಮಹಿಳೆಗೆ ಗುಂಡೇಟು; ಅಧಿಕಾರಿ ಜೊತೆ ಭಯಾನಕವಾಗಿ ವರ್ತಿಸಿದಳು, ಅವಳ ಸಾವಿಗೆ ಅವಳೇ ಕಾರಣ ಎಂದ ಟ್ರಂಪ್

ಅಮೆರಿಕದ ಮಿನ್ನಿಯಾಪೋಲಿಸ್‌ನಲ್ಲಿ ಇಮಿಗ್ರೇಷನ್ ಅಂಡ್ ಕಸ್ಟಮ್ಸ್ ಎನ್‌ಫೋರ್ಸ್‌ಮೆಂಟ್ ಅಧಿಕಾರಿಯೊಬ್ಬರು 37 ವರ್ಷದ ರೆನಿ ನಿಕೋಲ್ ಗುಡ್ ಎಂಬ ಮಹಿಳೆಯನ್ನು ಗುಂಡಿಕ್ಕಿ ಕೊಂದ ಘಟನೆ ಸದ್ಯ ಅಮೆರಿಕದಲ್ಲಿ ತಲ್ಲಣ ಸೃಷ್ಟಿಸಿತ್ತ

9 Jan 2026 9:39 am
ʼಶೂಟ್‌ ಫಸ್ಟ್‌ʼ ನೀತಿ ಘೋಷಿಸಿದ ಡೆನ್ಮಾರ್ಕ್‌: ಯುಎಸ್‌ ಬೆದರಿಕೆ ನಡುವೆ ಗ್ರೀನ್‌ಲ್ಯಾಂಡ್‌ ರಕ್ಷಣೆಗೆ ಬಲಪ್ರಯೋಗ ಎಚ್ಚರಿಕೆ

ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಗ್ರೀನ್‌ಲ್ಯಾಂಡ್ ಮೇಲೆ ಕಣ್ಣಿಟ್ಟಿದ್ದಾರೆ. ವೆನೆಜುವೆಲಾದ ಮೇಲೆ ದಾಳಿ ನಡೆಸಿದ ಬಳಿಕ ಟ್ರಂಪ್ ಅವರ ಆಸಕ್ತಿ ಗ್ರೀನ್‌ಲ್ಯಾಂಡ್‌ನ ಖನಿಜ ಸಂಪತ್ತಿನತ್ತ ತಿರುಗಿದೆ. ಇದಕ್ಕೆ ಡೆನ್ಮ

9 Jan 2026 9:19 am
ವರ್ಷದ ಆರಂಭದಲ್ಲೇ ಮಂಕಾದ ಕೊಡಗು ಪ್ರವಾಸೋದ್ಯಮ

ಕೊಡಗು ಜಿಲ್ಲೆಗೆ ಪ್ರವಾಸಿಗರ ಆಗಮನದಲ್ಲಿ ಈ ಬಾರಿ ಇಳಿಕೆ ಕಂಡುಬಂದಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ 2.10 ಲಕ್ಷ ಪ್ರವಾಸಿಗರ ಕೊರತೆ ಉಂಟಾಗಿದೆ. ಡಿಸೆಂಬರ್ ತಿಂಗಳಲ್ಲಿಯೂ ನಿರೀಕ್ಷಿತ ಪ್ರಮಾಣದಲ್ಲಿ ಪ್ರವಾಸಿಗರು ಬಾರದೆ ಪ್ರವಾ

9 Jan 2026 9:04 am
ಜನರ ಟ್ಯಾಕ್ಸ್ ದುಡ್ಡಿನಿಂದ ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಹೋದ ದುಡ್ಡೆಷ್ಟು: ಜನರ ಮುಂದೆ ಬಿಜೆಪಿ ಇಟ್ಟ ಲೆಕ್ಕ

Ad to National Herald Paper : ದೇಶದಲ್ಲಿ ಎಲ್ಲೂ ಸುದ್ದಿಯಲ್ಲಿ ಇಲ್ಲದ ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಸಿದ್ದರಾಮಯ್ಯನವರ ಸರ್ಕಾರ ಜಾಹೀರಾತನ್ನು ನೀಡಿದೆ ಎನ್ನುವ ಗಂಭೀರ ಆರೋಪವನ್ನು ಬಿಜೆಪಿ, ಕಾಂಗ್ರೆಸ್ ವಿರುದ್ದ ಮಾಡಿದೆ. ಈ ಸಂಬಂಧ, ಬಿಜೆ

9 Jan 2026 8:36 am
ಪಾವಗಡ ರೇಷ್ಮೆಗೆ ರಾಜ್ಯದಲ್ಲಿ ಇನ್ನಿಲ್ಲದ ಬೇಡಿಕೆ

ಬರದನಾಡಿನ ಪಾವಗಡದಲ್ಲಿ ರೇಷ್ಮೆ ಬೆಳೆ ರೈತರಿಗೆ ಕೈಹಿಡಿದಿದೆ. ಉತ್ತಮ ಗುಣಮಟ್ಟದ ರೇಷ್ಮೆ ಉತ್ಪಾದನೆಯಿಂದಾಗಿ ದಕ್ಷಿಣ ಕರ್ನಾಟಕದಲ್ಲಿ ಪಾವಗಡದ ರೇಷ್ಮೆಗೆ ಹೆಚ್ಚಿನ ಬೇಡಿಕೆ ಸೃಷ್ಟಿಯಾಗಿದೆ. ಪದವಿ, ಉನ್ನತ ಶಿಕ್ಷಣ ಪಡೆದವರೂ

9 Jan 2026 8:22 am
Breaking: ಶಬರಿಮಲೆಯಿಂದ ಬರುತ್ತಿದ್ದ ವಾಹನ ಅಪಘಾತ: ಕೊಪ್ಪಳದ ನಾಲ್ವರು ಸಾವು, 7 ಮಂದಿಗೆ ಗಾಯ

ಶಬರಿಮಲೆ ಯಾತ್ರೆ ಮುಗಿಸಿ ವಾಪಾಸಾಗುತ್ತಿದ್ದ ಕೊಪ್ಪಳ ಮಾಲಾಧಾರಿಗಳಿದ್ದ ಕ್ರೂಸರ್‌ ವಾಹನವೊಂದು ನಿಯತ್ರಂಣ ತಪ್ಪಿ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಸ್ಥಲದಲ್ಲೇ ಮೃತಪಟ್ಟ ಘಟನೆ ಬೆಳಕಿಗೆ ಬಂದಿದೆ. 7 ಜನರು ತೀವ್ರ ಗಾ

9 Jan 2026 8:17 am
ಮೈಸೂರಲ್ಲಿ ಸೆರೆ ಸಿಕ್ಕ ಮರಿ ವೀರಪ್ಪನ್‌; ರೈಲು ನಿಲ್ಲಿಸಿ, ಸಿನಿಮಾ ಸ್ಟೈಲ್‌ನಲ್ಲಿ ಬಂಧಿಸಿದ ಪೊಲೀಸರು

ಮಲೆ ಮಹದೇಶ್ವರ ಬೆಟ್ಟದ ಹುಲಿ ಹತ್ಯೆ ಸೇರಿದಂತೆ ಹಲವು ಪ್ರಕರಣಗಳಲ್ಲಿ ಮೋಸ್ಟ್‌ ವಾಂಟೆಡ್‌ ಆಗಿದ್ದ 'ಮರಿ ವೀರಪ್ಪನ್' ಖ್ಯಾತಿಯ ಆರೋಪಿ ಗೋವಿಂದನನ್ನು ಮೈಸೂರಿನಲ್ಲಿ ಸಿನಿಮೀಯ ಕಾರ್ಯಾಚರಣೆ ನಡೆಸಿ ಬಂಧಿಸಲಾಗಿದೆ. ರೈಲಿನಲ್ಲಿ

9 Jan 2026 7:33 am
KMFನಲ್ಲಿಉದ್ಯೋಗ ಕೊಡಿಸುವುದಾಗಿ 50 ಲಕ್ಷ ರೂ. ವಂಚನೆ: ಇಬ್ಬರ ವಿರುದ್ಧ ಎಫ್‌ಐಆರ್‌

ಕೆಎಂಎಫ್‌ನಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಐವರು ಅಭ್ಯರ್ಥಿಗಳಿಗೆ ವಂಚಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಉದ್ಯೋಗಾಂಕ್ಷಿಗಳ ಬಳಿ ತಲಾ 10 ಲಕ್ಷ ರೂ. ಸೇರಿದಂತೆ ಒಟ್ಟು 50 ಲಕ್ಷ ರೂ. ಪಡೆದು ವಂಚಿಸಿದ ಇಬ್ಬರು ನಕಲಿ ಅಧಿಕ

9 Jan 2026 7:00 am
3ನೇ ವರ್ಷದ ಗುಡೇಕೊಟೆ ಉತ್ಸವಕ್ಕೆ ದಿನ ಫಿಕ್ಸ್‌; ಎಂದಿನಿಂದ ಆರಂಭ, ಏನಿದರ ವಿಶೇಷತೆ

ಗುಡೇಕೋಟೆ (ಒನಕೆ ಓಬವ್ವ) ಉತ್ಸವವು ಜ.30 ಮತ್ತು ಫೆ.1ರಂದು ನಡೆಯಲಿದೆ. ಈ ಬಾರಿ ಉತ್ಸವವನ್ನು ಕೂಡ್ಲಿಗಿ ತಾಲೂಕಿನ ಉತ್ಸವದಂತೆ ಆಚರಿಸಲು, 1 ಕೋಟಿ ರೂ. ಅನುದಾನಕ್ಕೆ ಸರಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಒನಕೆ ಓಬ್ಬವ್ವ ಜೀವನ ಚರಿತ್ರೆ ನ

9 Jan 2026 6:37 am
ಬೆಂಗಳೂರಿನಲ್ಲಿದ್ದಾರೆ ಡೇಂಜರ್ ಡೇಟಿಂಗ್‌ ಆ್ಯಪ್‌ ಸುಂದರಿಯರು; ಬೆತ್ತಲೆ ಕರೆ ಮಾಡಿ ಯುವಕರಿಗೆ ಲಕ್ಷ, ಲಕ್ಷ ವಂಚನೆ

ಡೇಟಿಂಗ್ ಆ್ಯಪ್‌ಗಳು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಅಪರಿಚಿತರೊಂದಿಗೆ ಖಾಸಗಿ ಕ್ಷಣಗಳನ್ನು ಹಂಚಿಕೊಳ್ಳುವ ಮುನ್ನ ಎಚ್ಚರ. ಬೆಂಗಳೂರಿನಲ್ಲಿ ಮೂವರು ಯುವಕರು ಆನ್‌ಲೈನ್ ವಂಚಕರ ಬಲೆಗೆ ಬಿದ್ದು ಲಕ್ಷಾಂತರ ರೂಪಾಯಿ ಕಳೆದುಕೊ

9 Jan 2026 6:05 am
ಕಾಂಗ್ರೆಸ್‌ನಲ್ಲಿಏಕಾಂಗಿಯಾದರೆ ಲಕ್ಷ್ಮಣ ಸವದಿ? ಬೆನ್ನಿಗೆ ನಿಲ್ಲದ ನಾಯಕರು, ಬೆಂಬಲಿಗರು!

ಉಪಮುಖ್ಯಮಂತ್ರಿಯಾಗಿದ್ದರೂ, ಶಾಸಕ ಲಕ್ಷ್ಮಣ ಸವದಿ ಬೆಳಗಾವಿ ಜಿಲ್ಲಾ ರಾಜಕೀಯದಲ್ಲಿ ಏಕಾಂಗಿಯಾಗುತ್ತಿದ್ದಾರೆ ಎಂಬ ಪ್ರಶ್ನೆ ಮೂಡಿದೆ. ಸಹಕಾರ ರಂಗದಲ್ಲೂ ಅವರ ಪ್ರಭಾವ ಕುಗ್ಗುತ್ತಿದ್ದು, ಜಿಲ್ಲಾ ಕಾಂಗ್ರೆಸ್‌ನಲ್ಲಿ ಅವರಿಗ

9 Jan 2026 5:56 am
Vaibhav Suryavanshi- ಬಾಬರ್ ಆಝಂನ ಅಪರೂಪದ ಸಾಧನೆಯನ್ನು ಲೆಕ್ಕಕ್ಕಿಲ್ಲದಂತೆ ಮಾಡಿದ ಭಾರತದ ಬಾಲಕ!

Vaibhav Suryavanshi And Babar Azam- ಭಾರತದ 14 ವರ್ಷದ ಕ್ರಿಕೆಟಿಗ ವೈಭವ್ ಸೂರ್ಯವಂಶಿ ಇದೀಗ ಅಂಡರ್ 19 ಕ್ರಿಕೆಟ್ ನಲ್ಲಿ ಹೊಸ ವಿಶ್ವದಾಖಲೆ ಬರೆದಿದ್ದಾರೆ. ಪಾಕಿಸ್ತಾನದ ಸ್ಟಾರ್ ಬ್ಯಾಟರ್ ಬಾಬರ್ ಆಝಂ ಅವರ ಹಳೇ ಸಾಧನೆಯನ್ನು ಮೀರಿ ನಿಂತಿದ್ದಾರೆ. ಬಾಬ

8 Jan 2026 11:58 pm
ಬ್ಯಾಟಿಂಗ್ ಮುಗಿಸಿ ಪೆವಿಲಿಯನ್ ನಲ್ಲಿ ಕುಳಿತಿದ್ದ ಯುವ ಕ್ರಿಕೆಟಿಗನಿಗೆ ಹೃದಯಾಘಾತ - ಸ್ಥಳದಲ್ಲೇ ಸಾವು

ಮಿರೋರಾಂ ಕ್ರಿಕೆಟಿಗ ಕೆ. ಲಾಲ್‌ರೆಮ್ರುಯಾಟಾ ಅವರು ಪಂದ್ಯದ ವೇಳೆ ಕುಸಿದು ಬಿದ್ದು ನಿಧನರಾಗಿದ್ದಾರೆ. 38 ವರ್ಷದ ಲಾಲ್‌ರೆಮ್ರುಯಾಟಾ ಅವರಿಗೆ ಎದೆ ನೋವು ಕಾಣಿಸಿಕೊಂಡು ಪ್ರಜ್ಞೆ ಕಳೆದುಕೊಂಡರು. ವೈದ್ಯರ ಪ್ರಯತ್ನ ವಿಫಲವಾಯಿತು

8 Jan 2026 11:55 pm
ಅಮೆರಿಕದ ತೈಲ ದುರಾಸೆ ಖಂಡಿಸಿದ ವೆನೆಜುವೆಲಾ ಅಧ್ಯಕ್ಷೆ; ಸಮಾಜವಾದಿ ಪಥ ಬಿಡಲ್ಲ ಎಂದ ಡೆಲ್ಸಿ ರೊಡ್ರಿಗಸ್‌

ಅಮೆರಿಕದ ಇತ್ತೀಚಿನ ವೆನೆಜುವೆಲಾ ಮೇಲಿನ ದಾಳಿ ಮತ್ತು ಅಧ್ಯಕ್ಷರ ಬಂಧನವನ್ನು ಅಮೆರಿಕದ ತೈಲ ದುರಾಸೆ ಎಂದು ಕರೆದಿರುವ ಅಲ್ಲಿನ ಅಧ್ಯಕ್ಷೆ ಡೆಲ್ಸಿ ರೊಡ್ರಿಗಸ್‌, ಡೊನಾಲ್ಡ್‌ ಟ್ರಂಪ್‌ ಅವರು ಮಾಡುತ್ತಿರುವ ಮಾದಕವಸ್ತು ಕಳ್ಳಸ

8 Jan 2026 11:12 pm
ಮಹಿಳೆಯರಲ್ಲಿ ವಿಟಮಿನ್ B12 ಕೊರತೆಯ ಲಕ್ಷಣಗಳು

ಮಹಿಳೆಯರಲ್ಲಿ ವಿಟಮಿನ್ B12 ಕೊರತೆಯ ಲಕ್ಷಣಗಳು

8 Jan 2026 11:00 pm
ಮದುವೆಗೆ ಸಿಕ್ಕ ಪೆರೋಲ್‌ ಮಧುಚಂದ್ರಕ್ಕಿಲ್ಲ! 'ದಾಂಪತ್ಯ ಸಾಂಗತ್ಯ’ದ ಅಡಿ ಅರ್ಜಿ ಸಲ್ಲಿಸಿದ್ದ ಅಪರಾಧಿ

ಕೊಲೆ ಆರೋಪದಲ್ಲಿ ಜೀವಾವಧಿಗೆ ಶಿಕ್ಷೆಗೊಳಗಾದ ಕೈದಿಯೊಬ್ಬನ ಮದುವೆಗೆ ಹೈಕೋರ್ಟ್ ಪೆರೋಲ್ ಮಂಜೂರು ಮಾಡಿತ್ತು. ಇದೀಗ 'ಮಧುಚಂದ್ರ'ಕ್ಕೆ ಪೆರೋಲ್ ನೀಡಲು ನ್ಯಾಯಾಲಯವು ಆರು ತಿಂಗಳ ನಂತರ ಪುನಃ ಅರ್ಜಿ ಸಲ್ಲಿಸಲು ಸೂಚಿಸಿದೆ. ಈ ಹಿಂ

8 Jan 2026 10:39 pm
ಮಹೇಂದ್ರ ಸಿಂಗ್ ಧೋನಿ ಮಹತ್ವದ ಹೆಜ್ಜೆ: ಭಾರತದಲ್ಲಿ ಪಾಡೆಲ್ ವಿಸ್ತರಣೆಗೆ ಮನ ಮಾಡಿದ ಕ್ಯಾಪ್ಟನ್ ಕೂಲ್!

ದೇಶದ ಶ್ರೀಮಂತ ಕ್ರಿಕೆಟಿಗರಲ್ಲಿ ಒಬ್ಬರಾಗಿರುವ ಕ್ಯಾಪ್ಟನ್ ಕೂಲ್ ಮಹೇಂದ್ರ ಸಿಂಗ್ ಧೋನಿ ಅವರು ಪಾಡೆಲ್ ಕ್ರೀಡೆಯಲ್ಲಿ ತಮ್ಮ ಹೂಡಿಕೆಯನ್ನು ಇನ್ನಷ್ಟು ವಿಸ್ತರಿಸಿದ್ದಾರೆ. ಅವರು ತಮ್ಮ '7ಪ್ಯಾಡೆಲ್ ಎಂಎಸ್ ಧೋನಿ'ಯನ್ನು ದೇಶದ

8 Jan 2026 10:24 pm
2021, 2022ರ ಡಾ. ರಾಜ್‌ಕುಮಾರ್, ವಿಷ್ಣುವರ್ಧನ ಪ್ರಶಸ್ತಿ ಪ್ರಕಟ: ಜಯಮಾಲಾ, ಸಾ.ರಾ.ಗೋವಿಂದ್, ಸುಂದರ್‌ರಾಜ್‌ಗೆ ಗೌರವ

ಕರ್ನಾಟಕ ಸರ್ಕಾರವು 2020 ಮತ್ತು 2021ನೇ ಸಾಲಿನ ಪ್ರತಿಷ್ಠಿತ ಡಾ.ರಾಜ್‌ಕುಮಾರ್‌, ಪುಟ್ಟಣ್ಣ ಕಣಗಾಲ್‌ ಮತ್ತು ಡಾ. ವಿಷ್ಣುವರ್ಧನ್‌ ಪ್ರಶಸ್ತಿಗಳನ್ನು ಪ್ರಕಟಿಸಿದೆ. ಹಿರಿಯ ನಟಿ ಡಾ. ಜಯಮಾಲಾ, ನಿರ್ಮಾಪಕ ಸಾ.ರಾ. ಗೋವಿಂದ್‌, ನಿರ್ದೇಶ

8 Jan 2026 10:10 pm
ತವರಿನ ತೊಟ್ಟಿಲು ಅನಾಥ; ಚಿನ್ನಸ್ವಾಮಿಗೆ ಮತ್ತೆಂದೂ ಮರಳದು ಆರ್‌ಸಿಬಿ? ಹೊಸ ಮನೆ ಬಹುತೇಕ ಫೈನಲ್‌!

ಅದು ಜೂನ್‌ 4, 2025. ಅಂದು ತಮ್ಮ ನೆಚ್ಚಿನ ಆರ್‌ಸಿಬಿ ತಂಡ ಚೊಚ್ಚಲ ಐಪಿಎಲ್‌ ಟ್ರೋಫಿ ಗೆದ್ದ ಸಂಭ್ರಮದಲ್ಲಿದ್ದರು ಕರ್ನಾಟಕದ ಕ್ರಿಕೆಟ್‌ ಪ್ರೇಮಿಗಳು. ಆದರೆ ಕ್ಷಣಾರ್ಧದಲ್ಲಿ ಈ ಸಂಭ್ರಮ ಸೂತಕವಾಗಿ ಬದಲಾಗಿತ್ತು. ಚಿನ್ನಸ್ವಾಮಿ ಕ್

8 Jan 2026 10:09 pm
Explained- ಆ್ಯಶಸ್ ಬಳಿಕ WTC ಅಂಕಪಟ್ಟಿಯಲ್ಲಿ ಆಸೀಸ್ ನಾಗಾಲೋಟ; ಇನ್ನು ಟೀಂ ಇಂಡಿಯಾಗೆ ಸುಲಭವಿದೆಯೇ ಫೈನಲ್ ಟಿಕೆಟ್?

World Test Championship- ಆ್ಯಶಸ್ ಸರಣಿಯಲ್ಲಿ ಆಸ್ಟ್ರೇಲಿಯಾ ತಂಡ ಇಂಗ್ಲೆಂಡ್ ವಿರುದ್ಧ 4-1 ಅಂತರದಿಂದ ಭರ್ಜರಿ ಗೆಲುವು ಸಾಧಿಸಿರುವುದು ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ 2025-27ರ ಅಂಕಪಟ್ಟಿಯಲ್ಲಿ ಭಾರೀ ಬದಲಾವಣೆಗೆ ಕಾರಣವಾಗಿದೆ. ಕ್ರಿಕೆಟ್ ಜನ

8 Jan 2026 9:06 pm
ಛತ್ರಪತಿ ಶಿವಾಜಿ ಬಗ್ಗೆ 20 ವರ್ಷಗಳ ಹಿಂದೆ ಪ್ರಕಟಿಸಿದ್ದ ಪುಸ್ತಕದ ಬಗ್ಗೆ ಈಗ ಕ್ಷಮಾಪಣೆ ಕೇಳಿದ ಆಕ್ಸ್ ಫರ್ಡ್ ವಿಶ್ವವಿದ್ಯಾಲಯ

ಮರಾಠಿಗರ ಹೆಮ್ಮೆಯ ಮಹಾರಾಜರಾದ ಛತ್ರಪತಿ ಶಿವಾಜಿಯವರ ಕುರಿತಂತೆ 20 ವರ್ಷಗಳ ಹಿಂದೆ, ಅಂದರೆ, 2003ರಲ್ಲಿ ತಾನು ಪ್ರಕಟಿಸಿದ್ದ ಪುಸ್ತಕವೊಂದರ ಬಗ್ಗೆ ಆಕ್ಸ್ ಫರ್ಡ್ ವಿಶ್ವವಿದ್ಯಾಲಯ ಇಂಡಿಯಾ ಸಂಸ್ಥೆ ಸಾರ್ವಜನಿಕವಾಗಿ ಕ್ಷಮೆ ಕೋರಿ

8 Jan 2026 9:01 pm
ವೆನೆಜುವೆಲಾ ತೈಲದ ಮೇಲೆ ಅನಿರ್ದಿಷ್ಟಾವಧಿ ನಿಯಂತ್ರಣ ಘೋಷಿಸಿದ ಅಮೆರಿಕ; ಆದಾಯ ಯುಎಸ್‌ ಖಜಾನೆಗೆ!

ಏನೆಂದು ನಾ ಹೇಳಲಿ.. ಮಾನವನ ಆಸೆಗೆ ಕೊನೆಯೆಲ್ಲಿ? ಎಂಬ ನಮ್ಮ ಅಣ್ಣಾವ್ರ ಹಾಡು ಸಾರ್ವಕಾಲಿಕ ಸತ್ಯ. ಇದಕ್ಕೆ ವೆನೆಜುವೆಲಾ ತೈಲ ರಫ್ತಿನ ಮೇಲೆ ಅಮೆರಿಕ ಅನಿರ್ದಿಷ್ಟಾವಧಿ ನಿಯಂತ್ರಣ ಹೇರಿರುವುದು ಸಾಕ್ಷಿ ಒದಗಿಸಿದೆ. ವೆನೆಜುವೆಲಾ

8 Jan 2026 8:35 pm
VB - G RAM G : ಕಾಯ್ದೆ ಜಾರಿಯ ಹಿಂದಿನ ಮೂಲ ಉದ್ದೇಶವನ್ನು ಬಹಿರಂಗ ಪಡಿಸಿದ ಕೇಂದ್ರ ಸರ್ಕಾರ

VB G Act : ಗರಿ ಗರಿ ಅಂಗಿ ಹಾಕಿದವರಿಗೆ ದುಡ್ಡು ಸಿಗದು, ʼವಿಬಿಜಿ ರಾಮ್ ಜಿʼಯಲ್ಲಿ ಕೇಂದ್ರ ಸರ್ಕಾರ ತಾಂತ್ರಿಕತೆ ಅನುಷ್ಠಾನ ಮಾಡುತ್ತಿರುವುದರಿಂದ ಕಾಂಗ್ರೆಸ್ ಮಧ್ಯವರ್ತಿಗಳಿಗೆ ಸಮಸ್ಯೆಯಾಗುತ್ತಿದೆ. ಗರಿ ಗರಿ ಅಂಗಿ ಹಾಕಿಕೊಂಡು ಓ

8 Jan 2026 8:34 pm
MGNREGA ರದ್ದತಿ ವಿರೋಧಿಸಿ ಸಚಿವ ಸಂಪುಟ ಸಭೆಯಲ್ಲಿ 5 ನಿರ್ಣಯಗಳು; ಕೇಂದ್ರದ ವಿರುದ್ಧ ಸಮರಕ್ಕೆ ಸಿದ್ದತೆ!

ಮನರೇಗಾ ಕಾಯಿದೆ ರದ್ದತಿಯನ್ನು ತೀವ್ರವಾಗಿ ವಿರೋಧಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸಚಿವ ಸಂಪುಟ ಸಭೆ, ವಿಬಿ ಜಿ ರಾಮ್‌ ಜಿ ಕಾಯಿದೆಯನ್ನು ಜಾರಿಗೊಳಿಸದಿರಲು ನಿರ್ಧರಿಸಿದೆ. ಅಲ್ಲದೇ ಮನರೇಗಾ ಕಾಯಿದೆ ರ

8 Jan 2026 7:32 pm
ವಿಜಯ್ ಹಜಾರೆ ಟ್ರೋಫಿಯಲ್ಲಿ ಕರ್ನಾಟಕದ ಗೆಲುವಿನೋಟಕ್ಕೆ ಬ್ರೇಕ್ ಹಾಕಿದ RCBಯ ವೆಂಕಟೇಶ್ ಅಯ್ಯರ್!

Karnataka Vs Madhya Pradesh- ವಿಜಯ್ ಹಜಾರೆ ಟ್ರೋಫಿಯಲ್ಲಿ ಕರ್ನಾಟಕ ತಂಡದ ಗೆಲುವಿನ ಓಟಕ್ಕೆ ಮಧ್ಯಪ್ರದೇಶ ತಡೆ ಹಾಕಿದೆ. ಶಿವಾಂಗ್ ಕುಮಾರ್ ಅವರ ಮಾರಕ ದಾಳಿಯಿಂದ ಕರ್ನಾಟಕ ತಂಡ 207 ರನ್ ಗಳಿಗೆ ಆಲೌಟ್ ಆಯಿತು. ಬಳಿಕ ವೆಂಕಟೇಶ್ ಅಯ್ಯರ್ ಅವರ ಸ್ಫೋಟ

8 Jan 2026 7:22 pm
ಮಹಿಳೆಯನ್ನು ಗುಂಡಿಕ್ಕಿ ಕೊಂದ ವಲಸೆ ಅಧಿಕಾರಿ; ಟ್ರಂಪ್‌ ಆಡಳಿತದ ʻಅಸಲಿ ಉದ್ದೇಶʼದ ವಿರುದ್ಧ ಸಿಡಿದೆದ್ದ ಅಮೆರಿಕನ್ನರು!

ಅತಿಯಾದರೆ ಅಮೃತವೂ ವಿಷವಿದ್ದಂತೆ ಎನ್ನುವಂತೆ, ಟ್ರಂಪ್‌ ಆಡಳಿತದ ಕಠಿಣ ವಲಸೆ ತಪಾಸಣೆ ಇದೀಗ ಸ್ಥಳೀಯ ಅಮೆರಿಕನ್ನರ ಆಕ್ರೋಶಕ್ಕೂ ಕಾರಣವಾಗಿದೆ. ಈ ಮಧ್ಯೆ ಮಿನ್ನಿಯಾಪೋಲಿಸ್‌ನಲ್ಲಿ ವಲಸೆ ಅಧಿಕಾರಿಯ ಗುಂಡೇಟಿಗೆ ಮಹಿಳೆಯೋರ್ವಳ

8 Jan 2026 6:46 pm
Pneumonia prevention : ನ್ಯುಮೋನಿಯಾ ಲಸಿಕೆ ಯಾವ ವಯಸ್ಸಿನಲ್ಲಿ ತೆಗೆದುಕೊಂಡರೆ ಸೂಕ್ತ?Dr. Himaaldev G J

Pneumonia prevention : ನ್ಯುಮೋನಿಯಾ ಲಸಿಕೆ ಯಾವ ವಯಸ್ಸಿನಲ್ಲಿ ತೆಗೆದುಕೊಂಡರೆ ಸೂಕ್ತ?Dr. Himaaldev G J

8 Jan 2026 6:45 pm
ಐ-ಪ್ಯಾಕ್ ಸಂಸ್ಥೆ ಮೇಲಿನ ED ರೈಡ್ ಆದಾಗ ಮಮತಾ ಬ್ಯಾನರ್ಜಿಯ ಟಿಎಂಸಿಗೂ ಲಿಂಕ್ ಏನು?

ಭಾರತದ ಪ್ರಮುಖ ರಾಜಕೀಯ ಸಲಹಾ ಸಂಸ್ಥೆ I-PAC ಮೇಲೆ ಜಾರಿ ನಿರ್ದೇಶನಾಲಯ ದಾಳಿ ನಡೆಸಿದೆ. ಪಶ್ಚಿಮ ಬಂಗಾಳದ ಕಲ್ಲಿದ್ದಲು ಕಳ್ಳತನ ಹಗರಣದ ಅಕ್ರಮ ಹಣ ವರ್ಗಾವಣೆ ತನಿಖೆಯ ಭಾಗವಾಗಿ ಈ ಕ್ರಮ ಕೈಗೊಳ್ಳಲಾಗಿದೆ. I-PAC ಸಹ-ಸಂಸ್ಥಾಪಕ ಪ್ರತ್ಯು

8 Jan 2026 6:18 pm
ಸರ್ಫರಾಝ್ ಖಾನ್ ಶರವೇಗದ ಅರ್ಧಶತಕ ಹೊಡೆದರೂ ಮುಂಬೈ ಕುಸಿತ; ಕೇವಲ 1 ರನ್ ನಿಂದ ಸೋತಾಗಲೂ ಬಾಕಿ ಉಳಿದಿತ್ತು 158 ಎಸೆತ!

Sarfaraz Khan Fastest Half Century - ಭಾರತ ತಂಡದಿಂದ ಪರಿತ್ಯಕ್ತ ಸರ್ಫರಾಝ್ ಖಾನ್ ಅವರು ವಿಜಯ್ ಹಜಾರೆ ಟ್ರೋಫಿಯಲ್ಲಿ 15 ಎಸೆತಗಳಲ್ಲಿ ಅರ್ಧಶತಕ ಸಿಡಿಸಿ 31 ವರ್ಷಗಳ ಹಳೆಯ ದಾಖಲೆ ಮುರಿದಿದ್ದಾರೆ. 1994ರಲ್ಲಿ ಮಹಾರಾಷ್ಟ್ರದ ಅಭಿಷೇಕ್ ಕಾಳೆ ಬರೋಡಾದ ವಿರ

8 Jan 2026 6:11 pm
ದೇಶದ ಮೊದಲ ಹೈಡ್ರೋಜನ್ ರೈಲಿನ ಪ್ರಾಯೋಗಿಕ ಸಂಚಾರ ಆರಂಭ! ವಾಣಿಜ್ಯ ಸಂಚಾರ ಯಾವಾಗ?

ಭಾರತೀಯ ರೈಲ್ವೆ ಇಲಾಖೆಯು ಪರಿಸರ ಸ್ನೇಹಿ ಸಾರಿಗೆ ವ್ಯವಸ್ಥೆಯತ್ತ ಮಹತ್ವದ ಹೆಜ್ಜೆಯಿಟ್ಟಿದೆ. ದೇಶದ ಮೊಟ್ಟಮೊದಲ ಹೈಡ್ರೋಜನ್ ಚಾಲಿತ ರೈಲಿನ ಪ್ರಾಯೋಗಿಕ ಸಂಚಾರ ಹರಿಯಾಣದ ಜಿಂದ್ ಮತ್ತು ಸೋನಿಪತ್ ನಡುವೆ ಆರಂಭಗೊಂಡಿದೆ. ಚೆನ್

8 Jan 2026 6:06 pm
ಗೃಹಲಕ್ಷ್ಮಿ ಯೋಜನೆ 2 ತಿಂಗಳ ಬಾಕಿ ಹಣ, ಸಂಘದಿಂದ ಸಾಲದ ಬಗ್ಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮಹತ್ವದ ಮಾಹಿತಿ

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್‌ ಅವರು ಫೆಬ್ರವರಿ ಮತ್ತು ಮಾರ್ಚ್‌ ತಿಂಗಳ ಗೃಹಲಕ್ಷ್ಮಿ ಯೋಜನೆಯ ಹಣವನ್ನು ಶೀಘ್ರದಲ್ಲೇ ಫಲಾನುಭವಿಗಳ ಖಾತೆಗೆ ಜಮಾ ಮಾಡಲಾಗುವುದು ಎಂದು ತಿಳಿಸಿದ್ದಾರೆ. ಅನರ್

8 Jan 2026 5:43 pm