SENSEX
NIFTY
GOLD
USD/INR

Weather

30    C

ಡಿಜಿಟಲ್ ಸುದ್ದಿ ಮೂಲಗಳು

...
ಜ್ವರವೆಂದು ಆಸ್ಪತ್ರೆಗೆ ಬಂದ 6ತಿಂಗಳ ಕಂದಮ್ಮನ ಕೈಬೆರಳನ್ನೇ ಕಟ್ ಮಾಡಿದ ನರ್ಸ್! ಪೋಷಕರ ಆಕ್ರೋಶ, ಆಸ್ಪತ್ರೆ ವಿರುದ್ದ ಕೇಸ್‌ ದಾಖಲು

ಜ್ವರವೆಂದು ಖಾಸಗಿ ಆಸ್ಪತ್ರೆಯಲ್ಲಿ 6ತಿಂಗಳನ್ನು ದಾಖಲು ಮಾಡಿದ್ದು, ಮಗು ಇನ್ನೇನ್ನೂ ಹುಷಾರಾಗಿ ಆಸ್ಪತ್ರೆಯಿಂದ ಹೊರಡುವ ಸಮಯದಲ್ಲಿ ನರ್ಸ್‌ ಮಾಡಿದ ಸಣ್ಣ ಎಡವಟ್ಟು ಮಗು ತನ್ನ ಅರ್ಧ ಬೆರಳನ್ನೇ ಕಳೆದುಕೊಳ್ಳುವಂತೆ ಮಾಡಿದೆ. ಫ

25 Feb 2026 3:04 pm
ಮಂಗಳೂರಿಗೆ ಮತ್ತೊಂದು ಅಮೃತ್ ಭಾರತ್ ರೈಲು; ಜತೆಗೊಂದು ಹೊಸ ಎಕ್ಸ್‌ಪ್ರೆಸ್‌ ಆರಂಭ: ಮಾರ್ಚ್‌ 1 ಕ್ಕೆ ಮೋದಿ ಉದ್ಘಾಟನೆ

ಕರಾವಳಿ ಪ್ರಯಾಣಿಕರಿಗೆ ಗುಡ್‌ನ್ಯೂಸ್‌. ಮಂಗಳೂರಿಗೆ ಮತ್ತೊಂದು ಹೊಸ ಅಮೃತ್ ಭಾರತ್ ರೈಲು, ಜತೆಗೆ ಹೊಸ ಎಕ್ಸ್‌ಪ್ರೆಸ್‌ ರೈಲು ಸೇವೆ ಆರಂಭವಾಗಲಿದೆ. ತಾಂಬರಂ (ಚೆನ್ನೈ) - ಮಂಗಳೂರು ಅಮೃತ್ ಭಾರತ್ ಎಕ್ಸ್‌ಪ್ರೆಸ್‌, ರಾಮೇಶ್ವರ ಮಂ

25 Feb 2026 2:59 pm
ಗೊಮ್ಮಟನೂರು ಕಾರ್ಕಳಕ್ಕೆ ಮೊದಲ ಬಾರಿಗೆ ಬಂದಿಳಿದ ಸಿಎಂ ಸಿದ್ದರಾಮಯ್ಯ : ಕಾಂಗ್ರೆಸ್ ನಾಯಕರಲ್ಲಿ ಚೈತನ್ಯ

ಕಾರ್ಯಕ್ರಮ ನಿಮಿತ್ತ ಮೊದಲ ಬಾರಿಗೆ ಕಾರ್ಕಳಕ್ಕೆ ಬಂದ ಸಿಎಂ ಸಿದ್ದರಾಮಯ್ಯ ಅವರು, ಪಕ್ಷದ ನಾಯಕರು, ಕಾರ್ಯಕರ್ತರಲ್ಲಿ ಚೈತನ್ಯ ತುಂಬಿದರು.

25 Feb 2026 2:46 pm
ರಾಹುಲ್ ಗಾಂಧಿ ಪಾಕಿಸ್ತಾನ ಪರ ರಾಜಿ ಮಾಡಿಕೊಂಡಿದ್ದಾರೆ: ನಿತಿನ್ ನವೀನ್ ಗಂಭೀರ ಆರೋಪ

ಬಿಜೆಪಿ ನಾಯಕ ನಿತಿನ್ ನವೀನ್ ಅವರು ರಾಹುಲ್ ಗಾಂಧಿಯವರ ಹೇಳಿಕೆಗಳು, ಅವರ ವಿದೇಶ ಪ್ರವಾಸಗಳ ಬಗ್ಗೆ ತೀವ್ರ ವಾಗ್ದಾಳಿ ನಡೆಸಿದ್ದಾರೆ. ದೇಶದಲ್ಲಿರುವ ಭದ್ರತಾ ಸಂಸ್ಥೆಗಳಿಗೆ ತಿಳಿಸದೆ ರಾಹುಲ್ ಗಾಂಧಿ ಇದುವರೆಗೂ 247 ವಿದೇಶಿ ಭೇಟಿ

25 Feb 2026 2:27 pm
ರಾಜ್ಯ ಸರ್ಕಾರಕ್ಕೆ ತಲೆನೋವಾದ ಉದ್ಯೋಗದ ಹೋರಾಟ: ಸಂಪುಟ ಸಭೆಯಲ್ಲಿ ನಡೆಯಲಿದೆ ಚರ್ಚೆ, ಆಗುತ್ತಾ ಮಹತ್ವದ ನಿರ್ಧಾರ?

ನಾವು ಅಧಿಕಾರಕ್ಕೆ ಬಂದಾಗ, 2.64 ಲಕ್ಷಕ್ಕೂ ಹೆಚ್ಚು ಸರ್ಕಾರಿ ಹುದ್ದೆಗಳು ಖಾಲಿಯಿದ್ದವು. ಇದು ಒಂದೆರೆಡು ದಿನಗಳಲ್ಲಿ ಸೃಷ್ಟಿಯಾದುದಲ್ಲ; ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಸಕಾಲದಲ್ಲಿ ನೇಮಕಾತಿಗಳನ್ನು ಆರಂಭಿಸದಿರುವುದು

25 Feb 2026 2:13 pm
ದೆಹಲಿಗೆ ಐತಿಹಾಸಿಕ ಹೆಸರು ಇಂದ್ರಪ್ರಸ್ಥ ಎಂದು ಮರುನಾಮಕರಣ ಮಾಡಿ: ಅಮಿತ್‌ ಶಾಗೆ ಪತ್ರ ಬರೆದ ಬಿಜೆಪಿ ಸಂಸದ

ದೇಶದಲ್ಲಿ ಕೇರಳ ರಾಜ್ಯದ ಹೆಸರಿನ ಬದಲಾವಣೆ ಭಾರಿ ಸುದ್ದಿ ಮಾಡುತ್ತಿದೆ. ಪ.ಬಂಗಾಳದ ಮಮತಾ ಬ್ಯಾನರ್ಜಿ ಅವರ ಬೇಡಿಕೆ ಮುಂದಿಟ್ಟಿದ್ದರೆ, ಇನ್ನೊಂದೆಡೆ ರಾಷ್ಟ್ರ ರಾಜಧಾನಿಯ ಹೆಸರನ್ನೇ ಇತಿಹಾಸಕ್ಕೆ ಹೋಲುವ ಹಾಗೆ, ಪರಂಪರೆ ಸಂಸ್ಕೃ

25 Feb 2026 2:04 pm
ಸುಂಕ ಅಮೆರಿಕನ್ನರ ತೆರಿಗೆ ಹೊರೆ ಕಡಿಮೆ ಮಾಡಲಿದೆ- ಟ್ರಂಪ್: ಸುಂಕ ತಪ್ಪೆಂದು ತೀರ್ಪು ಕೊಟ್ಟವರ ಎದುರೇ ಸುಂಕ ಹೆಚ್ಚಳ ಮಾಡ್ತೀನಿ ಎಂದು US ಅಧ್ಯಕ್ಷ ಅಬ್ಬರ!

ಸುಂಕನಾಯಕನಂತೆ ಜಾಗತಿಕವಾಗಿ ಹಲವು ದೇಶಗಳ ಮೇಲೆ ಸುಂಕದ ದಂಡಯಾತ್ರೆ ಮಾಡುತ್ತಿದ್ದ ಟ್ರಂಪ್‌ ಗೆ ಸ್ಪೀಡ್‌ ಬ್ರೇಕರ್‌ ನಂತೆ ಅಮೆರಿಕಾದ ಸುಪ್ರೀಂ ಕೋರ್ಟ್‌ ಸುಂಕವನ್ನು ಕಾನೂನುಬಾಹಿರ ಎಂದು ತೀರ್ಪು ನೀಡಿತ್ತು. ಆದರೆ, ಇದಕ್ಕೆ

25 Feb 2026 1:41 pm
ಕಾಂಗ್ರೆಸ್ ಪಕ್ಷಕ್ಕೆ ಹೊಸ ರಕ್ತ ಮತ್ತು ಹೊಸ ಚಿಂತನೆ ಬೇಕು, ನಾನು ಬೆಂಬಲಿಸುತ್ತೇನೆ: ಡಿಕೆ ಶಿವಕುಮಾರ್

ಸಿಎಂ ಬದಲಾವಣೆ ವಿಚಾರ, ಸಂಪುಟ ವಿಸ್ತರಣೆ ವಿಚಾರ ಸದಾ ಚರ್ಚೆಯಾಗುತ್ತಲೇ ಇದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಡಿಸಿಎಂ ಡಿಕೆ ಶಿವಕುಮಾರ್, ಕಾಂಗ್ರೆಸ್ ಪಕ್ಷಕ್ಕೆ ಹೊಸ ರಕ್ತ ಮತ್ತು ಹೊಸ ಚಿಂತನೆ ಬೇಕು. ಹೊಸಬರನ್ನು ಸೇರಿಸಿಕೊಳ್ಳ

25 Feb 2026 1:01 pm
ನಾನು ಅಡ್ಡ ಬರದಿದ್ದರೆ ಶೆಹಬಾಜ್‌ ಷರೀಫ್‌ ಸಾಯುತ್ತಿದ್ದರು; ಡೊನಾಲ್ಡ್‌ ಟ್ರಂಪ್‌ ಹೇಳಿದ್ದು ಕೇಳಿ ಸ್ಟೇಟ್‌ ಯೂನಿಯನ್‌ ಸ್ತಬ್ಧ!

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಏನು ಹೇಳುತ್ತಿದ್ದಾರೆ ಎಂಬುದನ್ನು ತಿಳಿದುಕೊಳ್ಳಲು ಯಾರಿಗಾದರೂ ಸ್ವಲ್ಪ ಸಮಯ ಬೇಕು. ಬಹುತೇಕ ಸಂದರ್ಭಗಳಲ್ಲಿ ಅವರ ಮಾತುಗಳು ಹೇಳುವುದು ಒಂದು, ಮಾಡುವುದು ಇನ್ನೊಂದು ಎಂಬಂತೆ ಇರುತ್ತವ

25 Feb 2026 12:50 pm
ನನ್ನ ಹಣೆಬರಹ ನನಗೆ ಗೊತ್ತಿಲ್ಲ, ಇನ್ನು ಬೇರೆಯವರು ಹೇಳೋದೇನು? ರಾಜಕೀಯ ಪದೋನ್ನತಿ ಬಗ್ಗೆ ಪ್ರಿಯಾಂಕ್ ಖರ್ಗೆ ಮಾರ್ಮಿಕ ಮಾತು

ನನ್ನ ಹಣೆಬರಹ ನನಗೆ ಗೊತ್ತಿಲ್ಲ, ಇನ್ನು ಬೇರೆಯವರು ಹೇಳೋದೇನು? ಹೀಗೆ ಪ್ರಶ್ನಿಸಿದ್ದು ಸಚಿವ ಪ್ರಿಯಾಂಕ್ ಖರ್ಗೆ. ಬೆಂಗಳೂರಿನಲ್ಲಿ ಬುಧವಾರ ಮಾತನಾಡಿದ ಅವರು, ರಾಜಕೀಯ ಪದೋನ್ನತಿ ಬಗ್ಗೆ ಮಾರ್ಮಿಕ ಮಾತನ್ನು ಆಡಿದರು. ನನಗೆ ರಾಜಕ

25 Feb 2026 12:32 pm
ಕಾಂಗ್ರೆಸ್‌ ನಲ್ಲಿ ಸದ್ದುಮಾಡುತ್ತಿದೆ ಪತ್ರ ವ್ಯವಹಾರ: ಎಂಎಲ್‌ಎಗಳ ಬೆನ್ನಲ್ಲೇ ಎಂಎಲ್ ಸಿಗಳ ಸರದಿ, ಬೇಡಿಕೆ ಏನು?

ಪ್ರಸ್ತುತ ಸರ್ಕಾರದಲ್ಲಿ ವಿಧಾನಪರಿಷತ್ ಸದಸ್ಯರಿಗೆ ಐದು ಕ್ಯಾಬಿನೆಟ್ ಸ್ಥಾನಗಳನ್ನು ಒದಗಿಸುವುದು ಸೂಕ್ತವಾಗಿದೆ. ಸ್ಥಳೀಯ ಸಂಸ್ಥೆಗಳ ಕ್ಷೇತ್ರಗಳಿಂದ ಒಬ್ಬರು, ಪದವೀಧರ ಅಥವಾ ಶಿಕ್ಷಕರ ಕ್ಷೇತ್ರಗಳಿಂದ ಒಬ್ಬರು, ಕೆಳಮನೆ ಅಥ

25 Feb 2026 12:02 pm
ಯಾದಗಿರಿಯಲ್ಲಿ ದಿನಕ್ಕೊಂದು ಪೋಕ್ಸೋ ಕೇಸ್: ಪೊಲೀಸರಿಗೆ ತಲೆನೋವು

ಚಿಕ್ಕ ವಯಸ್ಸಿನಲ್ಲೇ ಬಾಲಕಿಯರು ಗರ್ಭ ಧರಿಸುವುದರಿಂದ ಆರೋಗ್ಯದ ಸಮಸ್ಯೆಗಳಿಗೆ ಈಡಾಗಬೇಕಾಗುತ್ತಿದೆ.ಬಾಲ್ಯ ವಿವಾಹ ತಡೆಗಟ್ಟಲು ಸರಕಾರ ಅಪ್ರಾಪ್ತ ವಯಸ್ಸಿನ ಬಾಲಕಿಯರ ನಿಶ್ಚಿತಾರ್ಥ ಕಾರ್ಯಕ್ರಮಕ್ಕೂ ನಿಷೇಧ ಹೇರಿದೆ.ಆದರೂ,

25 Feb 2026 11:57 am
ʼಕ್ಲೌಡ್‌ನಿಂದ ಒಂದೇ ಗಳಿಗೆಯಲ್ಲಿ ನನ್ನ ಕಂಪನಿ ಹಾಳಾಯ್ತುʼ: AI ರೇಸ್‌ ನಿಂದ ಸ್ಟಾರ್ಟ್‌ಅಪ್ ನೆಲಕಚ್ಚಿತು ಎಂದು US ಉದ್ಯಮಿ ಗೋಳಾಟ!

AI ಜಗತ್ತಿನಲ್ಲಿ ನಾನು AI ರೆಡಿಯಾಗಿಲ್ಲದಿದ್ದರೆ, ಒಂದು ದಿನದಲ್ಲಿ ನಮ್ಮ ಜೀವನವೇ ತಲೆಕೆಳಗಾಗಬಹುದು ಎಂಬುದು ಎಲ್ಲರಿಗೂ ತಿಳಿದಿರಬೇಕಾದ ವಿಚಾರ. ನಾವು ಎಷ್ಟೇ ಪರಿಶ್ರಮ ಮಾಡುವ ಅಥವಾ ಕ್ರಿಯೇಟಿವ್‌ ವ್ಯಕ್ತಿಯಾಗಿರಬಹುದು, AIಯನ್

25 Feb 2026 11:52 am
ಮೊಹಮ್ಮದ್‌ ದೀಪಕ್‌ ಭೇಟಿ ಮಾಡಿದ ರಾಹುಲ್‌ ಗಾಂಧಿ, ಜಿಮ್‌ ಸದಸ್ಯತ್ವಕ್ಕೆ ಮನವಿ; ಇನ್ನೂ ನಿಂತಿಲ್ಲ ಧಮ್ಕಿ ಕರೆಗಳು! ಅಜೆಂಡಾ Explained

ಮುಸ್ಲಿಂ ವ್ಯಾಪಾರಿಗೆ ಘೇರಾವ್‌ ಹಾಕಿದ್ದ ಬಜರಂಗದಳ ಕಾರ್ಯಕರ್ತರನ್ನು ಏಕಾಂಗಿಯಾಗಿ ಎದುರಿಸಿದ್ದ ಉತ್ತರಾಖಂಡ್‌ ಜಿಮ್‌ ಮಾಲೀಕ ಮೊಹಮ್ಮದ್‌ ದೀಪಕ್‌ ಕುಮಾರ್‌ ಅವರನ್ನು, ಲೋಕಸಭೆ ವಿಪಕ್ಷ ನಾಯಕ ರಾಹುಲ್‌ ಗಾಂಧಿ ಭೇಟಿ ಮಾಡಿದ

25 Feb 2026 11:09 am
Gold Rate Rise : ಟ್ರಂಪ್ ಪ್ರತಿಸುಂಕ ದರ ಏರಿಕೆ ಎಫೆಕ್ಟ್: ಚಿನ್ನದ ದರದಲ್ಲಿ ಹೆಚ್ಚಳ: ಬೆಳ್ಳಿ ಬೆಲೆ ತಟಸ್ಥ

ಚಿನ್ನದ ಬೆಲೆ ಸತತವಾಗಿ ಏರಿಕೆ ದಾಖಲಿಸುತ್ತಿದ್ದು, ಇದಕ್ಕೆ ಜಾಗತಿಕವಾಗಿ ನಡೆಯುತ್ತಿರುವ ಬದಲಾವಣೆಗಳು, ಅಮೆರಿಕ- ಇರಾನ್ ಉದ್ಚಿಗ್ನತೆಯೇ ಕಾರಣವಾಗಿದೆ.

25 Feb 2026 10:41 am
ಹಿಂದೂ ಮಹಾಸಾಗರದಲ್ಲಿ 3ನೇ ತೈಲ ಟ್ಯಾಂಕರ್ ವಶಪಡಿಸಿಕೊಂಡ US: 2 ತಿಂಗಳಲ್ಲಿ ಅಮೆರಿಕಾದ ಹ್ಯಾಟ್ರಿಕ್ ಕಾರ್ಯಾಚರಣೆಗಿದೆ ವೆನೆಜುವೆಲಾ ಲಿಂಕ್‌!

ಅಮೆರಿಕಾ ವನೆಜುವೆಲಾದ ತೈಲ ಟ್ಯಾಂಕರ್‌ ಗಳ ಮಡುರೊ ಕಾಲದಲ್ಲಿ ವಿಧಿಸಿದ್ದ ನಿರ್ಬಂಧವನ್ನು ಮುಂದುವರೆಸುತ್ತಿದ್ದು, ಇದರೊಂದಿಗೆ ಅಕ್ರಮವಾಗಿ ಕೈಜೋಡಿಸಿ ತೈಲ ಪೂರೈಕೆಗೆ ಮುಂದಾಗುತ್ತಿರುವ ಟ್ಯಾಂಕರ್ ಗಳನ್ನು ವಶಪಡಿಸಿಕೊಳ್ಳ

25 Feb 2026 10:19 am
ರಶ್ಮಿಕಾ ಮಂದಣ್ಣ - ವಿಜಯ್ ದೇವರಕೊಂಡ ರಾಯಲ್ ಕಮ್ ಮಾಡರ್ನ್ ವೆಡ್ಡಿಂಗ್

ರಶ್ಮಿಕಾ ಮಂದಣ್ಣ - ವಿಜಯ್ ದೇವರಕೊಂಡ ರಾಯಲ್ ಕಮ್ ಮಾಡರ್ನ್ ವೆಡ್ಡಿಂಗ್

25 Feb 2026 9:50 am
ಕೇರಳ ಹೆಸರು ಕೇರಳಂ ಎಂದು ಬದಲಾವಣೆ ಮಾಡಿ ಮಾಡಿ ಏನು ಪ್ರಯೋಜನ? ಶಶಿ ತರೂರ್‌ ವಿರೋಧ ತಂದ ಆಶ್ಚರ್ಯ!

ಕೇರಳ ಹೆಸರನ್ನು ಕೇರಳಂ ಎಂದು ಮರುನಾಮಕರಣ ಮಾಡಿರುವ ಕೇಂದ್ರ ಸರ್ಕಾರದ ನಿರ್ಧಾರಕ್ಕೆ ಇಡೀ ರಾಜ್ಯ ಸಂಭ್ರಮಿಸುತ್ತಿದೆ. ಆದರೆ ತಿರುವನಂತಪುರಂ ಕಾಂಗ್ರೆಸ್‌ ಸಂಸದ ಶಶಿ ತರೂರ್‌ ಮಾತ್ರ ಹೆಸರು ಬದಲಾವಣೆ ನಿರ್ಧಾರವನ್ನು ವಿರೋಧಿಸ

25 Feb 2026 9:13 am
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಚಿರತೆ ಆತಂಕ ಹೆಚ್ಚಲು 6 ಕಾರಣಗಳು: ಬೋನಿಗೆ ಬಿದ್ದಿವೆ 50 ಕ್ಕೂ ಅಧಿಕ ಚಿರತೆಗಳು

ಕಾಡಲ್ಲಿರುತ್ತಿದ್ದ ಚಿರತೆಗಳು ಈಗ ಜನವಸತಿ ಪ್ರದೇಶಗಳಲ್ಲಿ ಪ್ರತ್ಯಕ್ಷ ಆಗುತ್ತಿದ್ದು, ಹಲವು ಹಳ್ಳಿಗಳ ಜನರ ನಿದ್ದೆಗೆಡಿಸಿದೆ. ಸಾಕುಪ್ರಾಣಿಗಳನ್ನು ಚಿರತೆ ಆಹಾರವಾಗಿಸುತ್ತಿದೆ. ಚಿರತೆ ಹಾವಳಿ ಹೆಚ್ಚಾಗಲು 6 ಕಾರಣಗಳು ಇಲ್ಲ

25 Feb 2026 8:41 am
ಗಲ-ಗಲ ಎನ್ನುತಿದೆ ನನ್ನ ಮನ, ಹೇಳದಿರು ನಿಜವನ್ನು , ಮೆಚ್ಚುವುದಿಲ್ಲ ಜನ !

ಲೇಖಕಿ ಸಹನಾ ಪ್ರಸಾದ್ ಅವರು ಕನ್ನಡದ ಸಣ್ಣ ಕಥೆ ಬರೆದಿದ್ದು, ಸತ್ಯ ಹೇಳಿಯೇ ಪೇಚೆಗೆ ಸಿಲುಕುವ ಮೋಹನನ ಘಟನೆಗಳನ್ನು ವಿವರಿಸಿದ್ದಾರೆ. ಧಾರವಾಹಿ, ಕಾದಂಬರಿಗಳನ್ನು ಬರೆದಿರುವ ಸಹನಾ ಪ್ರಸಾದ್ ಅವರ 15 ಸಾವಿರಕ್ಕೂ ಹೆಚ್ಚು ಲೇಖನಗಳ

25 Feb 2026 8:32 am
ಕೇರಳ ಕೇರಳಂ ಆಯ್ತು, ಪಶ್ಚಿಮ ಬಂಗಾಳ ಬಾಂಗ್ಲಾ ಆಗಲು ಏನು ಸಮಸ್ಯೆ? ಕೇಂದ್ರ ಕಂಡ ನೆರೆʻಹೊರೆʼ ದೀದಿಗೆ ಕಾಣಿಸುತ್ತಿಲ್ಲ!

ಕೇಂದ್ರ ಸರ್ಕಾರ ಕೇರಳ ರಾಜ್ಯದ ಹೆಸರನ್ನು ಕೇರಳಂ ಎಂದು ಮರುನಾಮಕರಣ ಮಾಡಿದ್ದೇ ತಡ, ಪಶ್ಚಿಮ ಬಂಗಾಳ ರಾಜ್ಯದ ಹೆಸರು ಬದಲಾವಣೆ ವಿವಾದ ಮತ್ತೆ ಮುನ್ನೆಲೆಗೆ ಬಂದಿದೆ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಸರ್ಕಾರ,

25 Feb 2026 8:12 am
ಮಂಡ್ಯದಲ್ಲಿ ಫೆಬ್ರವರಿಯಲ್ಲೇ ಉರಿ ಬಿಸಿಲು: ಗರಿಷ್ಠ 33 ಡಿಗ್ರಿಗೆ ತಲುಪಿದ ಉಷ್ಣಾಂಶ, ಬಂಡೀಪುರದಲ್ಲಿ ಸುರಿದಿದೆ ವರ್ಷದ ಮೊದಲ ಮಳೆ

ಚಳಿ ವಾತಾವರಣ ಕಡಿಮೆಯಾಗಿ ದಿಢೀರನೆ ಬಿಸಿಲು ಏರತೊಡಗಿದೆ. ಮಂಡ್ಯದಲ್ಲಿ ತಂಪು ಪಾನೀಯಗಳಿಗೆ ಬೇಡಿಕೆ ಹೆಚ್ಚಿದೆ. ವರ್ಷದ ಮೊದಲ ಮಳೆ ಬಂಡೀಪುರ ಕಾಡನ್ನು ಸ್ವಲ್ಪ ಮಟ್ಟಿಗೆ ತಂಪಾಗಿಸಿದೆ.

25 Feb 2026 7:22 am
ಧಾರವಾಡ- ಬೆಳಗಾವಿ ರೈಲು ಮಾರ್ಗದ ಭೂಸ್ವಾಧೀನ ಪ್ರಕ್ರಿಯೆ ಪೂರ್ಣ: ಪರಿಹಾರಕ್ಕೆ ಬೇಕು 250 ಕೋಟಿ ರೂ., ರಾಜ್ಯ ಬಜೆಟ್‌ನಲ್ಲಿ ನಿರೀಕ್ಷೆ

ಬಹುನಿರೀಕ್ಷಿತ ರೈಲು ಮಾರ್ಗ ಧಾರವಾಡ-ಬೆಳಗಾವಿಗೆ ನೇರ ರೈಲು ಯೋಜನೆಯ ಭೂಸ್ವಾಧೀನ ಸಮಸ್ಯೆ ಪರಿಹಾರವಾಗಿದೆ, ಆದರೆ ಪರಿಹಾರ ವಿತರಣೆ ಇನ್ನೂ ಬಾಕಿಯಾಗಿದೆ. ಪರಿಹಾರ ಕೊಟ್ಟು, ಅದನ್ನು ನೈಋತ್ಯ ರೈಕ್ವೆಗೆ ಹಸ್ತಾಂತರಿಸುವ ಪ್ರಕ್ರಿ

25 Feb 2026 6:53 am
ರಾಮನಗರದ ರಾಜೀವ್‌ ಗಾಂಧಿ ಆರೋಗ್ಯ ವಿವಿ ಕ್ಯಾಂಪಸ್‌ನಲ್ಲಿ 450 ಬೆಡ್‌ ಸಾಮರ್ಥ್ಯದ ಹೈಟೆಕ್‌ ಆಸ್ಪತ್ರೆಗೆ ಡಿಪಿಆರ್‌?

ರಾಮನಗರದ ರಾಜೀವ್‌ ಗಾಂಧಿ ಆರೋಗ್ಯ ವಿವಿ ಕ್ಯಾಂಪಸ್‌ನಲ್ಲಿ ಹೈಟೆಕ್‌ ಆಸ್ಪತ್ರೆ ಮಂಜೂರು ಮಾಡಿಸಿಕೊಳ್ಳುವ ಸಂಸದ ಡಾ.ಸಿಎನ್.‌ ಮಂಜುನಾಥ್‌ ಅವರ ಪ್ರಯತ್ನಗಳು ಫಲ ನೀಡುವ ಸಾಧ್ಯತೆಗಳು ದಟ್ಟವಾಗಿವೆ. ವಿವಿ ಸಂಕೀರ್ಣದಲ್ಲಿ 450 ಹಾಸ

25 Feb 2026 5:38 am
Explained: ಬೆಂಗಳೂರಿನ ಪ್ರಮುಖ ರಸ್ತೆಗಳಲ್ಲಿ ಪೇ ಆ್ಯಂಡ್‌ ಪಾರ್ಕಿಂಗ್‌ ವ್ಯವಸ್ಥೆ; ಯಾವ ನಗರದಲ್ಲಿ ಹೊಸ ನಿಯಮ ಜಾರಿ?

ರಾಜಧಾನಿ ಬೆಂಗಳೂರಿನ ಟ್ರಾಫಿಕ್‌ ಸಮಸ್ಯೆ ಜಾಗತಿಕ ಮಟ್ಟದಲ್ಲಿ ಚರ್ಚೆಯಾಗುತ್ತಿರುವುದು ನಮಗೆಲ್ಲಾ ತಿಳಿದಿರುವ ಸಂಗತಿ. ವಾಹನಗಳ ಅವೈಜ್ಞಾನಿಕ ಪಾರ್ಕಿಂಗ್‌ ಕೂಡ ಟ್ರಾಫಿಕ್‌ ಕಿರಿಕಿರಿ ಹೆಚ್ಚಲು ಪ್ರಮುಖ ಕಾರಣ. ಈ ಹಿನ್ನೆಲೆ

25 Feb 2026 5:05 am
ಇಂಗ್ಲೆಂಡ್ ಅನ್ನು ಸೆಮಿಫೈನಲ್ ಗೆ ತಲುಪಿಸಿದ ಹ್ಯಾರಿ ಬ್ರೂಕ್; ಗೆಲ್ಲಬಹುದಾಗಿದ್ದ ಪಂದ್ಯವನ್ನು ಕಳಕೊಂಡ ಪಾಕ್

England Vs Pakistan- ಐಸಿಸಿ ಟಿ20 ವಿಶ್ವಕಪ್ ನ ಪ್ರತಿಯೊಂದು ಪಂದ್ಯವೂ ಒಂದಕ್ಕಿಂತ ಒಂದು ರೋಚಕವಾಗಿ ಸಾಗುತ್ತಿವೆ. ಇದೀಗ ಸೂಪರ್ 8 ಹಂತದ ಥ್ರಿಲ್ಲಿಂಗ್ ಮ್ಯಾಚ್ ನಲ್ಲಿ ಪಾಕಿಸ್ತಾನವನ್ನು 2 ವಿಕೆಟ್ ಗಳಿಂದ ಸೋಲಿಸಿದ ಇಂಗ್ಲೆಂಡ್ ತಂಡ ಮೊದಲ ತಂ

24 Feb 2026 11:59 pm
ನೆಲಮಂಗಲ ನಗರಸಭೆಯಲ್ಲಿ ವಿಪ್ ಉಲ್ಲಂಘನೆ: ಕಾಂಗ್ರೆಸ್ ಗೆ ಮತ ಚಲಾಯಿಸಿದ ಜೆಡಿಎಸ್ ನ 7 ಸದಸ್ಯರು ಅನರ್ಹ

ನೆಲಮಂಗಲ: ನಗರಸಭೆ ಅಧ್ಯಕ್ಷರು, ಉಪಾಧ್ಯಕ್ಷರ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಪರ ಮತ ಚಲಾಯಿಸಿದ್ದ ಜೆಡಿಎಸ್‌ ಪಕ್ಷದ 7 ಸದಸ್ಯರನ್ನು ವಿಪ್‌ ಉಲ್ಲಂಘನೆ ದೂರಿನ ಅನ್ವಯ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಬಸವರ

24 Feb 2026 10:05 pm
ಹುಬ್ಬಳ್ಳಿ ಕೆಎಸ್ ಸಿಎ ಮೈದಾನದ ಪೆವಿಲಿಯನ್ ಗೆ ಸುನಿಲ್ ಜೋಶಿ ಹೆಸರು; ಭಾವುಕರಾದ ಕರ್ನಾಟಕದ ಹೆಮ್ಮೆಯ ಸ್ಪಿನ್ನರ್

Sunil Joshi Pavilion- 90ರ ದಶಕದ ಕರ್ನಾಟಕದ ಕ್ರಿಕೆಟ್ ಪ್ರೇಮಿಗಳಿಗೆ ಸುನಿಲ್ ಜೋಶಿ ಅವರದ್ದು ಮರೆಯಲಾಗದ ಹೆಸರು. ಐದಾರು ವರ್ಷಗಳ ಕಾಲ ರಾಷ್ಟ್ರೀಯ ತಂಡದ ಭಾಗವಾಗಿದ್ದ ಗದಗ ಮೂಲದ ಸ್ಪಿನ್ ಮಾಂತ್ರಿಕನ ಹೆಸರನ್ನು ಇದೀಗ ಹುಬ್ಬಳ್ಳಿಯ ಕೆಎಸ್ ಸಿ

24 Feb 2026 9:29 pm
ಅಹಮದಾಬಾದ್ ಮೋದಿ ಮೈದಾನದ ವಿಚಿತ್ರ ಕುಖ್ಯಾತಿ : ಗೆಲುವಿನ ಬೆನ್ನಲ್ಲೇ ಬೆನ್ನಟ್ಟುವ ಸೋಲು - ನಿಜವೇ?

Modi Stadium in Ahmedabad : ದಕ್ಷಿಣ ಆಫ್ರಿಕಾದ ವಿರುದ್ದ ಟಿ20 ಸೂಪರ್ 8 ಸುತ್ತಿನ ಮೊದಲ ಪಂದ್ಯದಲ್ಲಿ ಭಾರತ ಹೀನಾಯವಾಗಿ ಸೋತಿದೆ. ಇನ್ನೊಂದು ಕಡೆ, ವೆಸ್ಟ್ ಇಂಡೀಸ್ ಭರ್ಜರಿ ಗೆಲುವನ್ನು ಸಾಧಿಸಿದೆ. ಹಾಗಾಗಿ, ಭಾರತ ಉಪಾಂತ್ಯಕ್ಕೆ ಏರಬೇಕಾದರೆ ಅಷ್

24 Feb 2026 8:43 pm
ಬೆಳಗಾವಿ - ಮುಂಬೈ ನಡುವೆ ಹೊಸ ವಿಮಾನ ಸೇವೆ; ಮಾರ್ಚ್‌ 29 ರಿಂದ ಹಾರಾಟ ಆರಂಭ; ವೇಳಾಪಟ್ಟಿ ಏನು?

ಬೆಳಗಾವಿ ಸೇರಿದಂತೆ ಸುತ್ತಮುತ್ತಲ ಜಿಲ್ಲೆಗಳ ಪ್ರಯಾಣಿಕರಿಗೆ ಗುಡ್‌ನ್ಯೂಸ್‌. ಬೆಳಗಾವಿ ಮುಂಬೈ ನಡುವೆ ಹೊಸ ವಿಮಾನ ಸೇವೆ ಆರಂಭವಾಗಲಿದೆ. ಮಾರ್ಚ್‌ 29 ರಿಂದ ಚಾಲನೆ ಸಿಗುತ್ತಿದ್ದು, ಈ ಬಗ್ಗೆ ಸಂಸದ ಜಗದೀಶ್ ಶೆಟ್ಟರ್ ಮಾಹಿತಿ ಹಂ

24 Feb 2026 8:34 pm
ನಾಳೆಯೇ ಚುನಾವಣೆ ನಡೆದರೂ ರಾಜ್ಯದ ಜನ ಕಾಂಗ್ರೆಸ್‌ ಸರಕಾರವನ್ನು ತಿರಸ್ಕರಿಸುತ್ತಾರೆ: ನಿಖಿಲ್ ಕುಮಾರಸ್ವಾಮಿ

​ರಾಜ್ಯ ಸರಕಾರದಲ್ಲಿ ನೇಮಕಾತಿಗಳೇ ನಡೆಯುತ್ತಿಲ್ಲ. ಧಾರವಾಡದಲ್ಲಿ ಯುವಕರು ಬೀದಿಗೆ ಇಳಿದಿದ್ದಾರೆ. ಹೀಗೆ ಮುಂದುವರಿದರೆ ರಾಜ್ಯಾದ್ಯಂತ ಯುವಕರು ಬೀದಿಗೆ ಇಳಿಯಲಿದ್ದಾರೆ ಎಂದು ನಿಖಿಲ್‌ ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದ

24 Feb 2026 7:46 pm
ʻಗಿಚ್ಚಿ ಗಿಲಿಗಿಲಿʼ ಜೂನಿಯರ್ಸ್‌ ಆತ್ಮಿ ಗೌಡ ಏನ್‌ ಸಖತ್ತಾಗಿ ಸಂದರ್ಶನ ಮಾಡ್ತಾಳೆ ನೋಡಿ!

ʻಗಿಚ್ಚಿ ಗಿಲಿಗಿಲಿʼ ಜೂನಿಯರ್ಸ್‌ ಆತ್ಮಿ ಗೌಡ ಏನ್‌ ಸಖತ್ತಾಗಿ ಸಂದರ್ಶನ ಮಾಡ್ತಾಳೆ ನೋಡಿ!

24 Feb 2026 7:29 pm
ತುಕಾಲಿ ಸಂತೋಷ್‌ ಬಗ್ಗೆ ಜೂನಿಯರ್‌ ಏಕಾಂತ್‌ ಹೀಗನ್ನೋದಾ?

ತುಕಾಲಿ ಸಂತೋಷ್‌ ಬಗ್ಗೆ ಜೂನಿಯರ್‌ ಏಕಾಂತ್‌ ಹೀಗನ್ನೋದಾ?

24 Feb 2026 7:22 pm
ಅಕ್ಷಯ್‌ ಮಾತಿಗೆ ʻಗಿಚ್ಚಿ ಗಿಲಿಗಿಲಿʼ ವಾಣಿ ಫುಲ್‌ ಸುಸ್ತು!

ಅಕ್ಷಯ್‌ ಮಾತಿಗೆ ʻಗಿಚ್ಚಿ ಗಿಲಿಗಿಲಿʼ ವಾಣಿ ಫುಲ್‌ ಸುಸ್ತು!

24 Feb 2026 7:17 pm
ಬೆಂಗಳೂರು ಬಿಸಿನೆಸ್‌ ಕಾರಿಡಾರ್‌: 73 KM, 8 ಲೈನ್‌ - 11 ಇಂಟರ್‌ಚೇಂಜ್‌ಗಳು; ಹೆಣ್ಣೂರು ಸೇರಿ ಎಲ್ಲೆಲ್ಲಿ Entry - Exit?

ಬೆಂಗಳೂರು ಬಿಸಿನೆಸ್‌ ಕಾರಿಡಾರ್‌ ಯೋಜನೆಯು ವೇಗ ಪಡೆದುಕೊಂಡಿದೆ. ಭೂಸ್ವಾಧೀನ ಚುರುಕುಗೊಂಡ ಬೆನ್ನಲ್ಲೆ, 11 ಕಡೆ ಇಂಟರ್‌ಚೇಂಜ್‌ಗಳ ನಿರ್ಮಾಣ ಬಗ್ಗೆ ಬಿಡಿಎ ಮಾಹಿತಿ ಹಂಚಿಕೊಂಡಿದೆ. ಹೆಣ್ಣೂರು ಸೇರಿದಂತೆ 11 ಕಡೆ ವಾಹನಗಳ ಆಗಮನ

24 Feb 2026 7:05 pm
T20 World Cup- ಸೂಪರ್ 8 ಹಂತ ಮುಗಿವ ಮೊದಲೇ ಸೆಮಿಫೈನಲ್ ಗಳ ಆನ್ ಲೈನ್ ಟಿಕೆಟ್ ಮಾರಾಟ ಶುರು; ಎಲ್ಲಿ ಖರೀದಿಸಬೇಕು?

ಟೂರ್ನಿಯ ಸೂಪರ್ 8 ಹಂತವು ಕುತೂಹಲದ ಘಟ್ಟದಲ್ಲಿರುವಂತೆಯೇ ಇದೀಗ ಸೆಮಿಫೈನಲ್ ಪಂದ್ಯಗಳ ಟಿಕೆಟ್ ಗಳ ಆನ್ ಲೈನ್ ಮಾರಾಟ ಶುರುವಾಗಿದೆ. ಈ ಬಗ್ಗೆ ಐಸಿಸಿಯು ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ಪ್ರಕಟಣೆ ನೀಡಿದ್ದು ಫೆಬ್ರವರಿ 24ರಂದು ಸ

24 Feb 2026 7:03 pm
ಸಿಎಂ ಬದಲಾವಣೆ ನಂತರ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ : ಶಾಸಕ ಇಕ್ಬಾಲ್‌ ಹುಸೇನ್‌

ರಾಜ್ಯದಲ್ಲಿ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ವಿಚಾರ ಚರ್ಚೆಯಾಗುತ್ತಿದೆ. ಈ ವಿಚಾರವಾಗಿ ಪ್ರತಿಕ್ರಿಯಿಸಿದ ರಾಮನಗರ ಶಾಸಕ ಇಕ್ಬಾಲ್‌ ಹುಸೇನ್‌ ಸಿಎಂ ಬದಲಾವಣೆ ನಂತರವೇ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಆಗಲಿದೆ ಎಂದರು. ಮೊದಲು

24 Feb 2026 7:03 pm
ಇನ್ಮುಂದೆ ಮನೆಯಲ್ಲಿ ಕುಳಿತೇ ಅರ್ಜಿ, ಏಳನೇ ದಿನಕ್ಕೆ ಖಾತೆ ಬದಲಾವಣೆ: ಜನರ ಮನೆ ಬಾಗಿಲಿಗೆ ಆಡಳಿತ ಭಾಗ್ಯ

ನಕಲಿ ವಹಿವಾಟು ತಪ್ಪಿಸಿ ಆಸ್ತಿ ಮಾಲೀಕತ್ವವನ್ನು ಮತ್ತಷ್ಟು ಸುಭದ್ರಗೊಳಿಸಲು ಸಾರ್ವಜನಿಕರು ತಮ್ಮ ಪಹಣಿಯ ಜೊತೆಗೆ ಆಧಾರ್ ಜೋಡಣೆಗೊಳಿಸಬೇಕು ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದರು. ಪಹಣಿಯ ಜೊತ

24 Feb 2026 7:00 pm
ಕಿಡ್ನಿ ಸಮಸ್ಯೆಯಿದ್ರೆ ಯಾವ ಆಹಾರ ತಿನ್ನಬಾರದು? ನೀರು ಎಷ್ಟು ಕುಡಿಯಬೇಕು? Dr Anoop Gowda

ಕಿಡ್ನಿ ಸಮಸ್ಯೆಯಿದ್ರೆ ಯಾವ ಆಹಾರ ತಿನ್ನಬಾರದು? ನೀರು ಎಷ್ಟು ಕುಡಿಯಬೇಕು? Dr Anoop Gowda

24 Feb 2026 6:45 pm
ಮತ್ತೆ ಒಂದೇ ಬಣದಲ್ಲಿ ಭಾರತ-ಪಾಕ್!; ಇಲ್ಲಿದೆ ಮಹಿಳಾ ಟಿ20 ವಿಶ್ವಕಪ್ 2026 ಟೂರ್ನಿಯ ಸಂಪೂರ್ಣ ವೇಳಾಪಟ್ಟಿ

India W Vs Pakistan W- ಏಷ್ಯಾ ಕಪ್, ಪುರುಷರ ಟಿ20 ವಿಶ್ವಕಪ್ ಬಳಿಕ ಇದೀಗ ಮಹಿಳಾ ಟಿ20 ವಿಶ್ವಕಪ್ ನಲ್ಲೂ ಭಾರತ ಮತ್ತು ಪಾಕಿಸ್ತಾನಗಳು ಒಂದೇ ಬಣದಲ್ಲಿ ಸೆಣಸುತ್ತಿವೆ.ಜೂನ್ 12ರಿಂದ ಇಂಗ್ಲೆಂಡ್ ನಲ್ಲಿ ಮಹತ್ವದ ಟೂರ್ನಿ ಪ್ರಾರಂಭ ಆಗಲಿದ್ದು ಜುಲೈ

24 Feb 2026 6:03 pm
ಬೆಂಗಳೂರಿನ ಜಲಮಂಡಳಿ ಕಾವೇರಿ ನೀರು ಬಂದ್‌: ಫೆ.27 ಕ್ಕೆ ಬನಶಂಕರಿ ಸೇರಿ 30ಕ್ಕೂ ಅಧಿಕ ಬಡಾವಣೆಗಳಲ್ಲಿ ವ್ಯತ್ಯಯ

ಬೆಂಗಳೂರು ಜಲಮಂಡಳಿ ನೀರು ಪೂರೈಕೆಯಲ್ಲಿ ದಿನವಿಡೀ ವ್ಯತ್ಯಯವಾಗಲಿದೆ. ಕಾವೇರಿ 5ನೇ ಹಂತದ ಗೊಟ್ಟಿಗೆರೆ ಜಲ ಸಂಗ್ರಹಗಾರದಲ್ಲಿ ತುರ್ತು ನಿರ್ವಹಣಾ ಕಾಮಗಾರಿ ಬನಶಂಕರಿ ಸೇರಿ 30ಕ್ಕೂ ಅಧಿಕ ಬಡಾವಣೆಗಳಿಗೆ 24 ಗಂಟೆ ನೀರು ಬಂದ್‌ ಆಗಲ

24 Feb 2026 5:51 pm
ಕರಾವಳಿಯ ದೇವಸ್ಥಾನಗಳಿಗೆ ಉಪ್ಪಿ ಫ್ಯಾಮಿಲಿ ಭೇಟಿ

ಕರಾವಳಿಯ ದೇವಸ್ಥಾನಗಳಿಗೆ ಉಪ್ಪಿ ಫ್ಯಾಮಿಲಿ ಭೇಟಿ

24 Feb 2026 5:31 pm
ಸಚಿವರು, ಶಾಸಕರನ್ನು ನಿಯಂತ್ರಿಸಬೇಕಿರುವುದು ಸಿಎಂ: ಭಿನ್ನಮತ ಶಮನ ಹೊಣೆಯನ್ನು ಸಿದ್ದು ಹೆಗಲಿಗೆ ಹಾಕಿದ ಡಿಕೆಶಿ

ಪರಮೇಶ್ವರ್ ಅವರಿಗೆ ಮೊದಲು ಕೂಲಿ ಕೊಡಲಿ ಎಂದು ಮಾಜಿ ಸಚಿವ ಕೆ ಎನ್ ರಾಜಣ್ಣ ಅವರ ಹೇಳಿಕೆ ಬಗ್ಗೆ ಡಿಸಿಎಂ ಡಿಕೆ ಶಿವಕುಮಾರ್ ಅವರು ಪ್ರತಿಕ್ರಿಯೆ ನೀಡಿ, “ಅವರು ದೊಡ್ಡವರು” ಎಂದು ವ್ಯಂಗ್ಯವಾಗಿ ತಿರುಗೇಟು ನೀಡಿದರು. ದೆಹಲಿಗೆ ಹೋ

24 Feb 2026 5:15 pm
BTS ಆರ್ಮಿಗೆ ಗುಡ್‌ ನ್ಯೂಸ್: ಮಾರ್ಚ್‌ನಲ್ಲಿ ಕೆ-ಪಾಪ್‌ ದೈತ್ಯ ತಂಡದ ಅಬ್ಬರಕ್ಕೆ ನೆಟ್‌ಫ್ಲಿಕ್ಸ್‌ ಸಾಥ್, ಇಲ್ಲಿದೆ ಕಂಪ್ಲೀಟ್ ಶೆಡ್ಯೂಲ್!

ಸುಮಾರು 4 ವರ್ಷಗಳ ಬಳಿಕ ಮಾ.20ರಂದು ತಮ್ಮ ಆಲ್ಬಂ Arirang ರಿಲೀಸ್‌ ಮೂಲಕ ಕಂಬ್ಯಾಕ್‌ ಗೆ BTS ಸಿದ್ದತೆ ನಡೆಸುತ್ತಿದ್ದು, ಇದಾದ ಬಳಿಕ ಮಾ.21ರಿಂದ ವರ್ಲ್ಡ್‌ ಟೂರ್‌ ನಡೆಯಲಿದ್ದು, ಈ ಬಾರಿಯೂ ಸಹ ಭಾರತೀಯ ಆರ್ಮಿಗಳಿಗೆ ಕಾರ್ನಸ್ಟ್‌ ನೋಡಲು ಅ

24 Feb 2026 5:14 pm
ಹೆಚ್ಚಿನ ತೀವ್ರತೆಯ ಭೂಕಂಪ ಸಂಭವಿಸಿದರೆ ಕಾನ್ಪುರ, ಪ್ರಯಾಗ್‌ರಾಜ್‌ನ ಕೆಲವು ಭಾಗಗಳಿಗೆ ತೀವ್ರ ಹಾನಿ : ಐಐಟಿ ಅಧ್ಯಯನ

ಕಾನ್ಪುರದ ಐಐಟಿ ಅಧ್ಯಯನ ಭೂಕಂಪದ ವಿಚಾರವಾಗಿ ಮಾಹಿತಿಯೊಂದನ್ನು ಹೊರ ಹಾಕಿದೆ. ಒಂದು ವೇಳೆ 6.5 ಅಥವಾ ಅದಕ್ಕಿಂತ ಹೆಚ್ಚಿನ ತೀವ್ರತೆಯ ಭೂಕಂಪ ಸಂಭವಿಸಿದರೆ ಕಾನ್ಪುರ ಮತ್ತು ಪ್ರಯಾಗ್‌ರಾಜ್‌ನ ಕೆಲವು ಭಾಗಗಳು ತೀವ್ರ ಹಾನಿಯನ್ನು

24 Feb 2026 5:09 pm
ಮಲಯಾಳಿಗಳ ಬೇಡಿಕೆಗೆ ಕೊನೆಗೂ ಕೇಂದ್ರ ಸರ್ಕಾರ ಅಸ್ತು! ಕೇರಳ ಇನ್ಮುಂದೆ ಕೇರಳಂ

ಕೇರಳದ ಜನರ ಬಹು ದಿನಗಳ ಬೇಡಿಕೆ ಕೊನೆಗೂ ಈಡೇರಿದೆ. ಕೇರಳದ ಅಧಿಕೃತ ಹೆಸರು ಇನ್ಮುಂದೆ ಕೇರಳಂ ಆಗಲಿದೆ. ಕೇರಳದ ಹೆಸರು ಬದಲಾವಣೆಗೆ ಕೇಂದ್ರ ಸರ್ಕಾರದ ಅಸ್ತು ನೀಡಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಮಂಗಳವಾರ ನಡೆದ ಸಚಿ

24 Feb 2026 4:43 pm
2004ರ ಗಾಬಾ ಟೆಸ್ಟ್ ನಲ್ಲಿ ಸಚಿನ್ ತೆಂಡೂಲ್ಕರ್ ಗೆ ನೀಡಿದ್ದ ಎಲ್ ಬಿಡಬ್ಲ್ಯೂ: ಮತ್ತೊಮ್ಮೆ ಸ್ಟೀವ್ ಬಕ್ನರ್ ತಪ್ಪೊಪ್ಪಿಗೆ

ವಿಶ್ವ ಕ್ರಿಕಟ್ ನ ಅತ್ಯಂತ ಅನುಭವಿ ಅಂಪೈರ್ ಗಳಲ್ಲಿ ಒಬ್ಬರಾಗಿರುವ ಸ್ಟೀವ್ ಬಕ್ನರ್ ಭಾರತ ತಂಡದ ವಿರುದ್ಧ ನೀಡಿದ್ದ ವಿವಾದಾತ್ಮಕ ತೀರ್ಪುಗಳು ಒಂದಾ ಎರಡಾ? ಅವುಗಳಲ್ಲಿ 2004ರ ಗಾಬಾ ಟೆಸ್ಟ್ ನಲ್ಲಿ ಸಚಿನ್ ತೆಂಡೂಲ್ಕರ್ ಗೆ ನೀಡಿದ

24 Feb 2026 4:33 pm
ಅಕುಲ್‌ ಬಾಲಾಜಿ ಅವರ ಕುರಿತು ಇಂಟ್ರಸ್ಟಿಂಗ್‌ ವಿಚಾರಗಳು ಇಲ್ಲಿವೆ

ಅಕುಲ್‌ ಬಾಲಾಜಿ ಅವರ ಕುರಿತು ಇಂಟ್ರಸ್ಟಿಂಗ್‌ ವಿಚಾರಗಳು ಇಲ್ಲಿವೆ

24 Feb 2026 4:32 pm
ಅತ್ತೆಯಲ್ಲ, ಜೀವದಾತೆ - ವಿಜಯಪುರದಲ್ಲಿ ಸೊಸೆಯಂದಿರಿಗೆ ಕಿಡ್ನಿ ದಾನ ಮಾಡಿದ ಅತ್ತೆಯಂದಿರು!

ವಿಜಯಪುರದಲ್ಲಿ ಅತ್ತೆಯಂದಿರು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ತಮ್ಮ ಸೊಸೆಯಂದಿರಿಗೆ ಕಿಡ್ನಿ ದಾನ ಮಾಡುವ ಮೂಲಕ ಮಾದರಿಯಾಗಿದ್ದಾರೆ. ಸದ್ಯ ಇಬ್ಬರು ಸೊಸೆಂಯಂದಿರು, ಅತ್ತೆಯಂದಿರು ಆರೋಗ್ಯವಾಗಿದ್ದು, ಇವರ ಕಾರ್ಯಕ್ಕೆ ಆರ

24 Feb 2026 3:45 pm
ಎಸ್‌ಐಆರ್ ಅಂತಿಮಪಟ್ಟಿ ಪ್ರಕಟ: ತಮಿಳುನಾಡಲ್ಲಿ 74 ಲಕ್ಷ ಮತದಾರರಿಗೆ ಕೊಕ್‌

ತಮಿಳುನಾಡಿನ ಮತದಾರ ಪಟ್ಟಿಯ ಸಮಗ್ರ ಪರಿಷ್ಕರಣೆ ಪೂರ್ಣಗೊಂಡಿದೆ. ಅಂತಿಮ ಮತಪಟ್ಟಿಯನ್ನು ಚುನಾವಣಾ ಆಯೋಗ ಫೆ.23 ರಂದು ಪ್ರಕಟಿಸಿದೆ. ಈ ಪಟ್ಟಿಯಲ್ಲಿ ಕೇಂದ್ರ ಚುನಾವಣಾ ಆಯೋಗವು 74 ಲಕ್ಷ ಹೆಸರುಗಳನ್ನು ಪಟ್ಟಿಯಿಂದ ಕೈಬಿಟ್ಟಿದೆ. 5.67

24 Feb 2026 3:35 pm
ʼನನ್ನನ್ನು 18 ತಿಂಗಳು ಗೃಹಬಂಧನದಲ್ಲಿಟ್ಟಿದ್ದರುʼ: ಯೂನಸ್ ಸರ್ಕಾರ ಕರಾಳಮುಖ ಬಿಚ್ಚಿಟ್ಟ ಬಾಂಗ್ಲಾ ಅಧ್ಯಕ್ಷ!

ಬಾಂಗ್ಲಾದೇಶದಲ್ಲಿ ಯೂನಸ್‌ ನೇತೃತ್ವದ ಮಧ್ಯಂತರ ಸರ್ಕಾರ ಉರುಳಿ ನೂತನ ಪ್ರಧಾನಿ ಆಯ್ಕೆಯಾಗಿದ್ದಾರೆ. ಈ ಬೆನ್ನಲ್ಲೇ, ಯೂನಸ್‌ ಮಾಡಿ ಅಕ್ರಮಗಳೆಲ್ಲಾ ಹೊರಬರುತ್ತಿದ್ದು, ಅಧ್ಯಕ್ಷರನ್ನೇ ಗೃಹಬಂಧನದಲ್ಲಿರಿಸಲಾಗಿತ್ತು ಎಂದ ಕರ

24 Feb 2026 3:22 pm
ಸದನದಲ್ಲಿ ಅಬ್ಬರಿಸಿದ್ದ ಮುನಿರತ್ನ ಇದೀಗ ಕೂಲ್ : ಡಿಕೆಶಿ ಸರ್ಕಾರಿ ನಿವಾಸಕ್ಕೆ ಬಂದು ಮಾತುಕತೆ, ಶಾಸಕನ ಬೆನ್ನು ತಟ್ಟಿದ ಡಿಸಿಎಂ!

ಡಿಸಿಎಂ ಡಿಕೆ ಶಿವಕುಮಾರ್ ಅವರನ್ನು ಬಿಜೆಪಿ ಶಾಸಕ ಮುನಿರತ್ನ ನಾಯ್ಡು ಅವರು ಭೇಟಿ ಮಾಡಿ ಮಾತುಕತೆ ನಡೆಸುವ ಮೂಲಕ ಕುತೂಹಲ ಕೆರಳಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಡಿಕೆ ಸಹೋದರರು ಮತ್ತು ಮುನಿರತ್ನ ನಾಯ್ಡು ನಡುವಿನ ಕಿತ್ತಾಟ

24 Feb 2026 3:09 pm
ಎಲ್ಲೆಲ್ಲೂ ಎಲ್‌ ಮೆಂಚೊ ಸಾವಿನ ಗಲಾಟೆ; ಉದ್ಯೋಗಿಯ ರಕ್ಷಣೆಗೆ ಎಲ್ಲಾ ವಿಮಾನಗಳಲ್ಲಿ ಸೀಟು ಕಾಯ್ದಿರಿಸಿದ ʻದೇವರಂತʼ ಕಂಪನಿ!

ನಮ್‌ ಕಂಪನಿ ಕ್ಯಾರೆ ಅನ್ನಲ್ಲಾ ಗುರು..! ನಮ್‌ ಕಂಪನಿಗೆ ನಾವು ಇದ್ದರೆಷ್ಟು ಬಿಟ್ಟರೆಷ್ಟು? ನಮ್‌ ಕಂಪನಿಗೆ ನಾನಿರೋದೆ ಗೊತ್ತಿಲ್ಲ..ಇವು ಬಹುತೇಕ ಕಾರ್ಪೋರೇಟ್‌ ಕಂಪನಿಗಳ ಉದ್ಯೋಗಿಗಳಾಡುವ ಮಾತುಗಳು. ಇನ್ನೂ ಕೆಲವರಿಗೆ ತಮ್ಮ ಕಂ

24 Feb 2026 2:10 pm
ರೈತರೇ ಗಮನಿಸಿ ; ಫೆ. 26 ರೊಳಗಾಗಿ ಕಡ್ಡಾಯವಾಗಿ ಇ-ಕೆವೈಸಿ ಮಾಡಿಸಲು ಕೃಷಿ ಇಲಾಖೆ ಸೂಚನೆ

ಕೇಂದ್ರ ಸರಕಾರದ ಹಣಕಾಸು ಸಚಿವಾ ಲಯದ ವೆಚ್ಚ ಇಲಾಖೆಯು ಆಗ್ರಿಸ್ಟಾಕ್‌ ಘಟಕದಡಿ ರಾಜ್ಯದ ಎಲ್ಲಾ ಭೂ ಹಿಡುವಳಿದಾರರ ವಿವರ ಒಳಗೊಂಡ ರಾಜ್ಯ ರೈತ ನೋಂದಣಿ ಸ್ಥಾಪಿಸಲು ಯೋಜಿಸಿದೆ. ಫ್ರೂಟ್ಸ್‌(ರಾಜ್ಯ ರೈತ ನೋಂದಣಿ) ಹಾಗೂ ಭೂಮಿ (ಭೂ ದತ

24 Feb 2026 1:57 pm
ಧುರಂಧರ್ 2 Vs ಟಾಕ್ಸಿಕ್ : ರಣವೀರ್ ಮತ್ತು ಯಶ್ ನಡುವೆ ಭರ್ಜರಿ ಪೈಪೋಟಿ? ಸಿನಿಮಾ ಪಂಡಿತರು ಹೇಳುವುದೇನು?

Dhurandhar 2 Vs Toxic : ರಣ್ವೀರ್ ಸಿಂಗ್ ಪ್ರಮುಖ ಭೂಮಿಕೆಯಲ್ಲಿರುವ ಧುರಂಧರ್ - 2 ಮತ್ತು ಯಶ್ ಅಭಿನಯದ ಟಾಕ್ಸಿಕ್ ಸಿನಿಮಾ, ಮಾರ್ಚ್ 19ರಂದು ತೆರೆಗೆ ಅಪ್ಪಳಿಸಲಿದೆ. ಯುಗಾದಿ ಮತ್ತು ಈದ್ ಹಬ್ಬದ ರಜೆ ಇರುವುದರಿಂದ, ವರ್ಷದ ಎರಡು ಬಹು ಚರ್ಚಿತ ಸಿನ

24 Feb 2026 1:31 pm
ಕಾರ್ಖಾನೆಗಳ ವಿಸ್ತರಣೆ ವಿರೋಧಿಸಿ ಕೊಪ್ಪಳದಲ್ಲಿ 2 ನೇ ಬಾರಿ ಬಂದ್ ; ಸಂಪೂರ್ಣ ಬೆಂಬಲ

ಕೊಪ್ಪಳ ಬಂದ್‌ಗೆ ಬೆಂಬಲ ಸೂಚಿಸಿ ಹೋಟೆಲ್‌ಗಳು, ಅಂಗಡಿ-ಮುಂಗಟ್ಟುಗಳು, ಖಾಸಗಿ ಶಾಲೆಗಳು, ಆಟೋ ಚಾಲಕರು, ಬೀದಿ ಬದಿ ವ್ಯಾಪಾರಸ್ಥರು, ನೇಕಾರರು ಸೇರಿದಂತೆ ಸಾವಿರಾರು ಮಂದಿ ಸ್ವಯಂ ಪ್ರೇರಿತವಾಗಿ ತಮ್ಮ ಉದ್ಯಮಗಳನ್ನು ಒಂದು ದಿನ ಸ್

24 Feb 2026 1:24 pm
ತಾಂತ್ರಿಕ ದೋಷದಿಂದಾಗಿ ದೆಹಲಿ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದ ಸ್ಪೈಸ್‌ಜೆಟ್‌ ವಿಮಾನ; ಪೈಲಟ್‌ ಮೇ ಡೇ ಕಾಲ್!

ಆಘಾತಕಾರಿ ಬೆಳವಣಿಗೆಯೊಂದರಲ್ಲಿ ಸ್ಪೈಸ್‌ಜೆಟ್‌ಗೆ ಸೇರಿದ ವಿಮಾನವೊಂದು ಹಾರಾಟದ ಮಧ್ಯದಲ್ಲಿ ಇಂಜಿನ್‌ ವೈಫಲ್ಯಕ್ಕೆ ಗುರಿಯಾಗಿದ್ದರಿಂದ, ಹೊಸದಿಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದ ಘ

24 Feb 2026 12:36 pm
ಸಿದ್ದರಾಮಯ್ಯ ಬಳಿಕ ಸತೀಶ್ ಜಾರಕಿಹೊಳಿಗೆ ಅಹಿಂದ ನಾಯಕತ್ವ ವಹಿಸಲು ಮುಂದೆಜ್ಜೆ ; ತೆರೆಮರೆಯಲ್ಲಿ ನಡೆಯುತ್ತಿದೆ ಪ್ಲ್ಯಾನ್

ರಾಜ್ಯದಲ್ಲಿ ಅಹಿಂದ ನಾಯಕತ್ವಕ್ಕಾಗಿ ತೆರೆಮರೆಯಲ್ಲಿ ಕಸರತ್ತು ಜೋರಾಗಿ ನಡೆಯುತ್ತಿದೆ. ಸಿದ್ದರಾಮಯ್ಯ ಬಳಿಕ ಅಹಿಂದ ನಾಯಕತ್ವ ಯಾರ ಕೈಯಲ್ಲಿ? ಎಂಬ ಪ್ರಶ್ನೆ ಎದ್ದಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ - ಸತೀಶ್ ಜಾರಕಿ

24 Feb 2026 12:23 pm
ನಟ ದುಷ್ಯಂತ್-ರಚನಾ ಮೆಹಂದಿ ಸಂಭ್ರಮ

ನಟ ದುಷ್ಯಂತ್-ರಚನಾ ಮೆಹಂದಿ ಸಂಭ್ರಮ

24 Feb 2026 12:13 pm
ದಳಕ್ಕೆ ಬಲ ತುಂಬಲು ಸಕ್ರಿಯಗೊಂಡ ನಿಖಿಲ್ ಕುಮಾರಸ್ವಾಮಿ: 2028 ರ ಚುನಾವಣೆಯಲ್ಲಿ 40 ರಿಂದ 50 ಸ್ಥಾನ ಗೆಲ್ಲೋ ಟಾರ್ಗೆಟ್!

ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆಗೆ ಇನ್ನೂ ಸಾಕಷ್ಟು ಸಮಯಬಾಕಿ ಇದೆ. ಆದರೆ,2028ರಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿರುವ ಜೆಡಿಎಸ್‌ 40-50 ಕ್ಷೇತ್ರಗಳಲ್ಲಿ ಗೆದ್ದು ತಮ್ಮ ಪ್ರಾಬಲ್

24 Feb 2026 12:01 pm
ಎಂಎಸ್‌ಪಿಎಲ್‌ ವಿಸ್ತರಣೆಗೆ ವಿರೋಧ ; ಕೊಪ್ಪಳ ಬಂದ್‌ಗೆ ಪಕ್ಷಾತೀತ ಬೆಂಬಲ

ಕೊಪ್ಪಳ ನಗರದಲ್ಲಿ ಎಂಎಸ್ ಪಿಎಲ್ ಸೇರಿ ವಿವಿಧ ಕಾರ್ಖಾನೆಗಳ ವಿಸ್ತರಣೆ ವಿರೋಧಿಸಿ ಮಂಗಳವಾರ ಕೊಪ್ಪಳ–ಭಾಗ್ಯನಗರ ಬಂದ್‌ಗೆ ಕರೆ ನೀಡಲಾಗಿದೆ. ಕೊಪ್ಪಳ ಬಚಾವೊ ಆಂದೋಲನ ಸಮಿತಿ ಹಾಗೂ ಕೊಪ್ಪಳ ಪರಿಸರ ಹಿತರಕ್ಷಣಾ ವೇದಿಕೆ ಸಂಘಟನೆ

24 Feb 2026 11:46 am
ಶಬರಿಮಲೆ ಮಹಿಳೆಯರಿಗೆ ನಿರ್ಬಂಧ : ಎಡಪಂಥೀಯ ಪಿಣರಾಯಿ ಸರ್ಕಾರದ ರಾಜಕೀಯ ನಿಲುವು ’ಬಲಕ್ಕೆ’ ತಿರುಗುವ ಮುನ್ಸೂಚನೆ?

Sabarimala Temple and Kerala Election : ಇನ್ನೇನು ಕೆಲವೇ ದಿನಗಳಲ್ಲಿ ಕೇರಳ ವಿಧಾನಸಭಾ ಚುನಾವಣೆಗೆ ದಿನಾಂಕ ಘೋಷಣೆಯಾಗುವ ಸಾಧ್ಯತೆಯಿದೆ. ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಕಾಂಗ್ರೆಸ್ ಮೈತ್ರಿಕೂಟದ ವಿರುದ್ದ ಮುಗ್ಗರಿಸಿರುವ ಪಿಣರಾಯಿ ವಿಜಯನ್ ಸರ್

24 Feb 2026 11:38 am
ಸೇವಾತೀರ್ಥದಲ್ಲಿ ಮೋದಿ ಮೊದಲ ಸಂಪುಟ ಸಭೆ: ಸಚಿವರಲ್ಲಿ ʼಒಳ್ಳೆ ಮಾತಿನʼ ಬಲ ತುಂಬಲು ಹೊಸ ಪದ್ಧತಿಗೆ ಮುಂದಾದ ಪ್ರಧಾನಿ!

ಪ್ರಧಾನಿ ನರೇಂದ್ರ ಮೋದಿಯವರು ಸೌತ್‌ ಬ್ಲಾಕ್‌ ನಲ್ಲಿರುವ ತಮ್ಮ ಹಳೆಯ ಪ್ರಧಾನಿ ಕಚೇರಿಯಿಂದ ಸದ್ಯ ನೂತನ ಸೇವಾತೀರ್ಥ ಭವನಕ್ಕೆ ಇತ್ತೀಚೆಗಷ್ಟೇ ಸ್ಥಳಾಂತರವಾಗಿದ್ದು, ಇಂದು ಐತಿಹಾಸಿಕ ಮೊದಲ ಕ್ಯಾಬಿನೆಟ್‌ ಮೀಟಿಂಗ್‌ ನಡೆಯಲಿ

24 Feb 2026 11:23 am
Gold Rate Fall : MCX ನಲ್ಲಿ ಇಳಿದ ಚಿನ್ನ-ಬೆಳ್ಳಿ ದರ : ಇಂದಿನ ದರ ಎಷ್ಟಾಗಿದೆ ನೋಡಿ

ಸೋಮವಾರ ಭಾರಿ ಏರಿಕೆ ಕಂಡಿದ್ದ ಚಿನ್ನದ ಬೆಲೆಯಲ್ಲಿ ಇಂದು ಕುಸಿತ ದಾಖಲಿಸಿದೆ. ಡಾಲರ್ ಮೌಲ್ಯ ಬಲಗೊಂಡಿದ್ದೇ ಇದಕ್ಕೆ ಕಾರಣವಾಗಿದೆ.

24 Feb 2026 10:41 am
ಟ್ರಂಪ್‌ ಸುಂಕಕ್ಕೆ US ಸುಪ್ರೀಂ ಬ್ರೇಕ್‌ ಬೆನ್ನಲ್ಲೇ ಭಾರತ-ಅಮೆರಿಕಾ ವ್ಯಾಪಾರ ಮಾತುಕತೆ ಅತಂತ್ರ!

ಸುಂಕನಾಯಕನಂತೆ ಎಲ್ಲಾ ದೇಶಗಳನ್ನು ತನ್ನ ಅಣತಿಯಂತೆ ನಡೆಸಿಕೊಳ್ಳಲು ಯುಎಸ್‌ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಸುಂಕವನ್ನು ಬ್ರಹ್ಮಾಸ್ತ್ರದಂತೆ ಬಳಸುತ್ತಾ ಬೆದರಿಕೆ ಹಾಕುತ್ತಿದ್ದರು. ಆದರೆ, ಇದಕ್ಕೆ ಬ್ರೇಕ್‌ ಹಾಕಿದ ಯುಎಸ್

24 Feb 2026 10:24 am
ಬಿಜೆಪಿಯ ವಂಶಪಾರಂಪರ್ಯ ಫಲಾನುಭವಿಗಳ ಪಟ್ಟಿ ಬಿಡುಗಡೆ ಮಾಡಿದ ಪ್ರಿಯಾಂಕ್ ಖರ್ಗೆ

BJP Dynasty Politicians : ವಿಧಾನ ಪರಿಷತ್ತಿನಲ್ಲಿ ಪ್ರತಿಪಕ್ಷದ ನಾಯಕರಾದ ಛಲವಾದಿ ನಾರಾಯಣಸ್ವಾಮಿ ಮತ್ತು ಐಟಿಬಿಟಿ ಖಾತೆಯ ಸಚಿವ ಪ್ರಿಯಾಂಕ್ ಖರ್ಗೆಯವರ ನಡುವೆ ಟ್ವೀಟ್ ಸಮರ ಜೋರಾಗಿ ನಡೆಯುತ್ತಿದೆ. ಪ್ರಿಯಾಂಕ್ ಖರ್ಗೆಯವರನ್ನು ರಾಜಕೀಯದ ಹ

24 Feb 2026 9:59 am
ಜಿಂಬಾಬ್ವೆ ವಿರುದ್ಧ ದೈತ್ಯ ಗೆಲುವು ದಾಖಲಿಸಿದ ವೆಸ್ಟ್‌ ಇಂಡೀಸ್‌; ಭಾರತದ ಸೆಮಿಫೈನಲ್‌ ಕನಸಿನ ಗತಿ ಏನು?

ಟಿ-20 ವಿಶ್ವಕಪ್‌ 2026ರಲ್ಲಿ ತನ್ನ ಪಯಣ ಮುಂದುವರೆಸಲು ಅನ್ಯ ತಂಡಗಳ ಫಲಿತಾಂಶದ ಮೇಲೆ ಅವಲಂಬಿತವಾಗಿರುವ ಭಾರತಕ್ಕೆ, ವೆಸ್ಟ್‌ ಇಂಡೀಸ್‌ ತಂಡ ಭಾರೀ ಆಘಾತ ನೀಡಿದೆ. ಜಿಂಬಾಬ್ವೆ ವಿರುದ್ಧ ಭರ್ಜರಿ ಜಯಗಳಿಸಿರುವ ವೆಸ್ಟ್‌ ಇಂಡೀಸ್‌, ಭ

24 Feb 2026 9:37 am
Explained: ದಾರಿ ಯಾವುದಯ್ಯಾ ಭಾರತಕ್ಕೆ? ಭಾರತೀಯರು ಇರಾನ್‌ ನೆಲ, ಜಲ, ವಾಯು ಗಡಿ ದಾಟುವುದು ಹೇಗೆ? ಪಾಕಿಸ್ತಾನ ಟಚ್‌ ಮಾಡಂಗಿಲ್ಲ

ಅಮೆರಿಕ ಮತ್ತು ಇರಾನ್‌ ನಡುವಿನ ಉದ್ವಿಗ್ನತೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಎರಡೂ ರಾಷ್ಟ್ರಗಳು ಪರಸ್ಪರ ಬಂದೂಕು ಗುರಿಯಿಟ್ಟು ದಶಕಗಳೇ ಕಳೆದಿದ್ದರೂ, ಇತ್ತೀಚಿನ ಬೆಳವಣಿಗೆಗಳನ್ನು ಗಮನಿಸಿದರೆ, ಅವು ಈ ಬಾರಿ ಟ್ರಿಗರ್‌

24 Feb 2026 8:41 am
ಟೀಂ ಇಂಡಿಯಾ ಕಂಗೆಡಿಸಿದ ಹರಿಣಗಳ ದಾಳಿ : ತಂಡಕ್ಕೆ ಕಾಡುತ್ತಿದೆ ವಿರಾಟ್ ಕೊಹ್ಲಿ ಅನುಪಸ್ಥಿತಿಯ ಗಾಳಿ

T20 World Cup Matches : ದಕ್ಷಿಣ ಆಫ್ರಿಕಾ ವಿರುದ್ದದ ಪಂದ್ಯದಲ್ಲಿನ ಹೀನಾಯ ಸೋಲು, ಟೀಂ ಇಂಡಿಯಾವನ್ನು ಕಂಗೆಡಿಸಿದೆ. ತಂಡದಲ್ಲಿ ವಿರಾಟ್ ಕೊಹ್ಲಿ ಏನಾದರೂ ಇದ್ದಿದ್ದರೆ, ಸಿಂಗಲ್ ಸಿಂಗಲ್ ತೆಗೆದುಕೊಂಡೇ ತಂಡವನ್ನು ದಡ ಸೇರಿಸುತ್ತಿದ್ದರು ಎಂ

24 Feb 2026 8:31 am
ಮೈಸೂರಲ್ಲಿ ಡ್ರಗ್ಸ್ ಜಾಲ ಭೇದಿಸಿದ ಪೊಲೀಸರು: ಮಾದಕ ವಸ್ತು ಸಾಗಿಸುತ್ತಿದ್ದ ನಾಲ್ವರ ಬಂಧನ

ಡ್ರಗ್ಸ್ ಮುಕ್ತ ಮೈಸೂರನ್ನಾಗಿ ಮಾಡಲು, ಹಲವು ತಿಂಗಳಿಂದ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದು ಸೋಮಾರವೂ ಡ್ರಗ್ಸ್ ಸಾಗಿಸುತ್ತಿದ್ದ ನಾಲ್ವರನ್ನು ಬಂಧಿಸಲಾಗಿದೆ. 10 ಲಕ್ಷ ಮೌಲ್ಯದ ಡ್ರಗ್ಸ್, 8 ಲಕ್ಷ ಮೌಲ್ಯದ ಕಾರು, ಹಾಗೂ ನಾಲ

24 Feb 2026 7:57 am
ಹುಬ್ಬಳ್ಳಿ-ಧಾರವಾಡ ವಾಹನ ದಟ್ಟನೆ ನಿಯಂತ್ರಣಕ್ಕೆ ರಿಂಗ್‌ ರೋಡ್‌ ಅಗತ್ಯ :ಯೋಜನೆಗೆ ಬಜೆಟ್‌ನಲ್ಲಿ ಪರಿಹಾರದ ನಿರೀಕ್ಷೆ

ರಿಂಗ್‌ ರೋಡ್‌ ನಿರ್ಮಾಣದ ಯೋಜನೆಗೆ ಒಟ್ಟು 489 ಎಕರೆ ಜಾಗದ ಅವಶ್ಯಕತೆ ಇದ್ದು, ಅಂದಾಜು 876-900 ಕೋಟಿ ವೆಚ್ಚವಾಗಲಿದೆ ಎಂದು ಈ ಹಿಂದೆ ಹುಡಾ ಸರಕಾರಕ್ಕೆ ಸಲ್ಲಿಸಿದ ಡಿಪಿಆರ್‌ ವರದಿಯಲ್ಲಿ ಉಲ್ಲೇಖಿಸಿದೆ.

24 Feb 2026 6:56 am
ಶಾಲೆಗೆ ಬರಲು ಆರೇಳು ಕಿಮೀ ನಡಿಗೆ; ಬಸ್‌ ಸೌಲಭ್ಯ ಒದಗಿಸಿದರೆ ಸಾಕು ಬೆಳಗಲಿದೆ ಮಕ್ಕಳ ಭವಿಷ್ಯದ ದೀವಿಗೆ

ಕೋಲಾರ ಜಿಲ್ಲೆ ಮಾಲೂರು ತಾಲೂಕಿನ ಗ್ರಾಮೀಣ ಭಾಗದ ಶಾಲಾ ವಿದ್ಯಾರ್ಥಿಗಳು, ಸೂಕ್ತ ಬಸ್‌ ಸೌಲಭ್ಯವಿಲ್ಲದೇ, ನಿತ್ಯವೂ ಶಾಲೆಗೆ ನಡೆದುಕೊಂಡು ಬರುವ ಪರಿಸ್ಥಿತಿ ಇದೆ. ಈ ಅಲೆದಾಟದಲ್ಲೇ ದಿನದ ಹೆಚ್ಚಿನ ಸಮಯ ಕಳೆದು ಹೋಗುತ್ತಿರುವುದರ

24 Feb 2026 5:41 am
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಶೈಕ್ಷಣಿಕ ರಂಗಕ್ಕೆ ಸಿಎಸ್‌ಆರ್‌ ಅಭಯ; ಹಳ್ಳಿ ಶಾಲೆಗಳ ಅಭಿವೃದ್ಧಿಗೆ ಒತ್ತು

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಸ್ವರೂಪ ದಿನದಿಂದ ದಿನಕ್ಕೆ ಬದಲಾಗುತ್ತಿದೆ. ಆಧುನಿಕತೆಯತ್ತ ಮುಖ ಮಾಡುತ್ತಿರುವ ಜಿಲ್ಲೆ, ಎಲ್ಲಾ ರಂಗಗಳಲ್ಲಿ ತೀವ್ರಗತಿಯ ಅಭಿವೃದ್ಧಿಯನ್ನು ಬಯಸಿದೆ. ಅದೇ ರೀತಿ ಜಿಲ್ಲೆಯ ಶೈಕ್ಷಣಿಕ ರಂಗ ಕೂ

24 Feb 2026 5:10 am
ಜಾರ್ಖಂಡ್‌ನಲ್ಲಿ ವಿಮಾನ ಪತನ: ರೋಗಿ, ವೈದ್ಯ ಸೇರಿ 7 ಮಂದಿಯನ್ನು ಸಾಗಿಸುತ್ತಿದ್ದ ಏರ್‌ ಆಂಬ್ಯುಲೆನ್ಸ್‌!

ಜಾರ್ಖಂಡ್‌ನಲ್ಲಿ 7 ಜನರನ್ನು ಹೊತ್ತೊಯ್ಯುತ್ತಿದ್ದ ವಿಮಾನ ಪತನಗೊಂಡಿದೆ. ಈ ಬಗ್ಗೆ ನಾಗರಿಕ ವಿಮಾನಯಾನ ನಿರ್ದೇಶನಾಲಯ ತಿಳಿಸಿದೆ. ​ರೆಡ್‌ಬರ್ಡ್ ಏರ್‌ವೇಸ್ ಪ್ರೈವೇಟ್ ಲಿಮಿಟೆಡ್‌ ಸಂಸ್ಥೆ ಸೇರಿದ ವಿಮಾನ ಇದಾಗಿದ್ದು, ಇಬ್ಬರ

23 Feb 2026 11:34 pm
ಮದುವೆ ನಂತರ ಬದಲಾದ ದೀಪಿಕಾ ದಾಸ್‌ 30ರ ಗುಟ್ಟು ಬಿಟ್ಟುಕೊಟ್ಟರು!

ಮದುವೆ ನಂತರ ಬದಲಾದ ದೀಪಿಕಾ ದಾಸ್‌ 30ರ ಗುಟ್ಟು ಬಿಟ್ಟುಕೊಟ್ಟರು!

23 Feb 2026 10:13 pm
ಕಾಂತಾರ ದೈವಪಾತ್ರಕ್ಕೆ ಅವಮಾನ: ಕೇಸ್‌ ರದ್ದು ಕೋರಿ ರಣವೀರ್‌ ಸಿಂಗ್‌ ಹೈಕೋರ್ಟ್‌ ಮೊರೆ; ತುರ್ತು ಏಕೆಂದು ಜಡ್ಜ್‌ ಗರಂ

ಕಾಂತಾರ ಸಿನಿಮಾ ದೈವಪಾತ್ರಕ್ಕೆ ಅವಮಾನ ಪ್ರಕರಣದಲ್ಲಿ ಬಾಲಿವುಡ್‌ ನಟ ರಣವೀರ್ ಸಿಂಗ್ ಮೇಲೆ ಖಾಸಗಿ ದೂರು ದಾಖಲಾಗಿದೆ. ಈ ದೂರು ರದ್ದು ಕೋರಿ ನಟ ಕರ್ನಾಟಕ ಹೈಕೋರ್ಟ್‌ ಮೊರೆ ಹೋಗಿದ್ದಾರೆ. ಇನ್ನು ವಿಚಾರಣೆ ತುರ್ತಾಗಿ ನಡೆಯಬೇಕ

23 Feb 2026 9:30 pm
ಭಾಸ್ಕರ್ ರಾವ್ ಸೋದರ ಅಳಿಯ ನಾಪತ್ತೆ! 8 ದಿನಗಳಿಂದ ಸಿಕ್ಕಿಲ್ಲ ಸುಳಿವು; ನೆರವು ಕೋರಿದ ಮಾಜಿ IPS ಅಧಿಕಾರಿ

ಭಾಸ್ಕರ್ ರಾವ್ ಅವರ ಸೋದರ ಸಂಬಂಧಿಯೊಬ್ಬರು ಕಳೆದ 8 ದಿನಗಳಿಂದ ಕಾಣಿಯಾಗಿದ್ದಾರೆ. ಬೆಂಗಳೂರಿನ ಪ್ರತಿಷ್ಠಿತ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿದ್ದು, ಫೆ.15 ರಂದು ಏಕಾಏಕಿ ನಾಪತ್ತೆಯಾಗಿದ್ದಾರೆ. ಸದ್ಯ ಅವರ ಹುಡುಕಾಟ ಬರದಿಂದ ಸಾಗ

23 Feb 2026 9:20 pm
ಮತ್ತೆ ಲೋಕಭವನಕ್ಕೆ ಒಳ ಮೀಸಲು ದೂರು; ರಾಜ್ಯಪಾಲರ ಭೇಟಿ ಮಾಡಿದ ಬಿಜೆಪಿ ನಿಯೋಗ

ರಾಜ್ಯದಲ್ಲಿ ಪರಿಶಿಷ್ಟ ಜಾತಿಗಳಿಗೆ ಒಳ ಮೀಸಲು ಸೌಲಭ್ಯ ಇದುವರೆಗೂ ಜಾರಿಯಾಗಿಲ್ಲ. ಈ ಬಗ್ಗೆ ಬಿಜೆಪಿ ಆಕ್ಷೇಪ ವ್ಯಕ್ತಪಡಿಸಿದೆ. ಮಾಜಿ ಡಿಸಿಎಂ ಗೋವಿಂದ ಕಾರಜೋಳ ನೇತೃತ್ವದಲ್ಲಿ ಬಿಜೆಪಿ ನಿಯೋಗ ರಾಜ್ಯಪಾಲರನ್ನು ಭೇಟಿಯಾಗಿ ವಿ

23 Feb 2026 9:10 pm
ಮನರೇಗಾ ನಾಶವಾಗಲು ನಾವು ಬಿಡುವುದಿಲ್ಲ: ಸಮಾವೇಶದಲ್ಲಿ ಡಿಸಿಎಂ ಡಿಕೆಶಿ ಶಪಥ

ಬಿಜೆಪಿ ಏನೇ ಮಾಡಿದರೂ ಮನರೇಗಾ ನಾಶವಾಗಲು ನಾವು ಬಿಡುವುದಿಲ್ಲ. ಉದ್ಯೋಗ ಹಕ್ಕು ಕಿತ್ತುಕೊಳ್ಳಲು ನಾವು ಅವಕಾಶ ಕೊಡುವುದಿಲ್ಲ ಎಂದು ಮನ್ರೇಗಾ ಬಚಾವ್‌ ಆಂದೋಲನ ಸಮಾವೇಶಕ್ಕೆ ಚಾಲನೆ ನೀಡಿ ಡಿಸಿಎಂ ಡಿಕೆ ಶಿವಕುಮಾರ್ ಮಾತನಾಡ

23 Feb 2026 8:25 pm
Explained : ಭಾರತದ ಮೇಲೆ ಕಣ್ಣಿಟ್ಟರೆ ಸುಮ್ಮನಿರಲ್ಲ: ಉಗ್ರರ ಮೇಲೆ ಮೋದಿ ಸರ್ಕಾರದ 'ಪ್ರಹಾರ್'! ಏನಿದು ಹೊಸ ನೀತಿ?

What Is Prahaar Policy : ಭಾರತ ಹೊಸ ಭಯೋತ್ಪಾದನಾ ವಿರೋಧಿ ನೀತಿ ಪ್ರಹಾರ್‌ ಅನ್ನು ಜಾರಿಗೆ ತಂದಿದೆ. ಈ ಪ್ರಹಾರ್ ಪಾಲಿಸಿ ನವ ಭಾರತದ ಹೊಸ ರಕ್ಷಣಾ ಕವಚ ಆಗಲಿದೆ ಎನ್ನಲಾಗುತ್ತಿದೆ. ಇದು ಭಯೋತ್ಪಾದನೆಯನ್ನ ಕೇವಲ ಒಂದು ಗನ್ ಫೈಟ್ ಆಗಿ ನೋಡದೆ, ಟೆಕ

23 Feb 2026 8:20 pm
'ಬೇಕಿದ್ದರೆ ಸಭೆಯಿಂದ ಹೊರನಡೆಯಿರಿ' - ಕಾಂಗ್ರೆಸ್‌ ಶಾಸಕನ ವಿರುದ್ಧವೇ ಸಚಿವ ಸಂತೋಷ್‌ ಲಾಡ್ ಗರಂ; ಜಟಾಪಟಿ

ಧಾರವಾಡ ಜಿಪಂ ಸಭಾಂಗಣದಲ್ಲಿಸೋಮವಾರ ನಡೆದ ಕೆಡಿಪಿ ಸಭೆಯಲ್ಲಿಸಚಿವ ಸಂತೋಷ ಲಾಡ್‌- ಶಾಸಕ ಎಫ್‌.ಎಚ್‌. ಜಕ್ಕಪ್ಪನವರ ಮಧ್ಯೆ ವಾಗ್ವಾದ ನಡೆಯಿತು. ತ್ರೈಮಾಸಿಕ ಕೆಡಿಪಿ ಸಭೆಯಲ್ಲಿಒಂದೇ ಪಕ್ಷದ ಇಬ್ಬರ ನಡುವೆ ಟಾಕ್‌ವಾರ್‌ ಆಗಿದ್

23 Feb 2026 7:57 pm
ಅವರು ನಮ್ಮ ರಾಷ್ಟ್ರೀಯ ನಾಯಕರು, ಇಲ್ಲಿಂದಲೇ ನಮಸ್ಕಾರ: ಎಚ್ ಸಿ ಮಹದೇವಪ್ಪಗೆ ವ್ಯಂಗ್ಯ ತಿರುಗೇಟು

ನೋಟಿನ ಮೇಲಿರುವ ಗಾಂಧಿ ಫೋಟೋವನ್ನು ತೆಗೆದು ನಿಮ್ಮ ಫೋಟೋ ಹಾಕಿಕೊಳ್ಳುವಂತೆ ನಾನು ಸವಾಲು ಹಾಕಿದೆ. ನಮ್ಮ ಪಕ್ಷ ಹಾಗೂ ಸರ್ಕಾರ ಚರ್ಚೆ ಮಾಡಿ ಪ್ರತಿ ಗ್ರಾಮ ಪಂಚಾಯಿತಿ ಕಚೇರಿಗಳಿಗೆ ಮಹಾತ್ಮಾ ಗಾಂಧಿ ಹೆಸರಿಡಲು ತೀರ್ಮಾನಿಸಿದ್ದ

23 Feb 2026 7:50 pm
ದಿನಕ್ಕೆ ಲಕ್ಷ ಲಕ್ಷ ಬಾಡಿಗೆ, ಕೋಟಿ ಕೋಟಿ ಖರ್ಚು! ರಶ್ಮಿಕಾ ಮಂದಣ್ಣ - ವಿಜಯ್‌ ದೇವರಕೊಂಡ ಮದುವೆ ನಡಿತಿರೋದು ಎಲ್ಲಿ?

ದಿನಕ್ಕೆ ಲಕ್ಷ ಲಕ್ಷ ಬಾಡಿಗೆ, ಕೋಟಿ ಕೋಟಿ ಖರ್ಚು! ರಶ್ಮಿಕಾ ಮಂದಣ್ಣ - ವಿಜಯ್‌ ದೇವರಕೊಂಡ ಮದುವೆ ನಡಿತಿರೋದು ಎಲ್ಲಿ?

23 Feb 2026 7:43 pm
ಬೆಂಗಳೂರಿನ ಮಾರುಕಟ್ಟೆಗಳ ತರಕಾರಿಯಲ್ಲಿ ವಿಷಕಾರಿ ಅಂಶ! ಸೀಸ ಭಾರೀ ಪ್ರಮಾಣದಲ್ಲಿ ಪತ್ತೆ; CPCB ಪರೀಕ್ಷೆಯಲ್ಲಿ ದೃಢ

ತರಕಾರಿ ತಿನ್ನುತ್ತಿರುವ ಬೆಂಗಳೂರಿಗರೇ ಎಚ್ಚರ. ಮಾರುಕಟ್ಟೆಗಳ ತರಕಾರಿಯನ್ನು ಪರಿಶೀಲನೆ ನಡೆಸಿದಾಗ ಭಾರೀ ಪ್ರಯಾಣದ ವಿಷಕಾರಿ ಅಂಶಗಳು ಪತ್ತೆಯಾಗಿವೆ. ಈ ಬಗ್ಗೆ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ಸಮಿತಿಯು ಪರೀಕ್ಷೆ ನಡೆಸ

23 Feb 2026 7:23 pm
ದಾವಣಗೆರೆ : ಆನ್‌ಲೈನ್‌ ಗೇಮ್‌ ಹುಚ್ಚಿಗೆ ಮಹಿಳೆ ಹತ್ಯೆಗೈದ ಆರೋಪಿ ಸೆರೆ

ಆನ್‌ಲೈನ್ ಗೇಮ್ ಹುಚ್ಚಿಗೆ ಬಿದ್ದು ಒಂಟಿ ಮಹಿಳೆಯನ್ನು ಕೊಲೆ ಮಾಡಿ, 8.44 ಲಕ್ಷ ರೂ. ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾಗಿದ್ದ ಆರೋಪಿ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ. ಸಾಲ ತೀರಿಸಲೆಂದು ನ್ಯಾಮತಿ ತಾಲೂಕಿನ ಆರುಂಡಿ ಗ್ರಾಮದ ಒಂ

23 Feb 2026 7:11 pm
Relationship tips:ಬಿಟ್ಟು ಹೋದವ್ರನ್ನ ಬದಿಗಿಟ್ಟು,ಬದುಕು ಕಟ್ಟಿಕೊಳ್ಳೋದು ಹೇಗೆ? Dr. Purvi Jayaaraaj

Relationship tips:ಬಿಟ್ಟು ಹೋದವ್ರನ್ನ ಬದಿಗಿಟ್ಟು,ಬದುಕು ಕಟ್ಟಿಕೊಳ್ಳೋದು ಹೇಗೆ? Dr. Purvi Jayaaraaj

23 Feb 2026 7:00 pm
ಮಾರಿಕಾಂಬ ಜಾತ್ರೆ: ಯಶವಂತಪುರ –ಶಿವಮೊಗ್ಗ ಎಕ್ಸ್‌ಪ್ರೆಸ್‌ ತಾಳಗುಪ್ಪವರೆಗೆ ವಿಸ್ತರಣೆ; 1 ಟ್ರಿಪ್‌ ವಿಶೇಷ ರೈಲು ಸಂಚಾರ

ಶಿರಸಿ ಮಾರಿಕಾಂಬ ಜಾತ್ರೆಗೆ ತೆರಳುವ ಭಕ್ತರಿಗೆ ರೈಲ್ವೆ ಇಲಾಖೆಯು ಸಿಹಿ ಸುದ್ದಿ ನೀಡಿದೆ. ಯಶವಂತಪುರ ಶಿವಮೊಗ್ಗ ರೈಲನ್ನು ತಾಳಗುಪ್ಪದವರೆಗೂ ವಿಸ್ತರಣೆ ಮಾಡಲಾಗಿದೆ. ಜತೆಗೆ ಒಂದು ಟ್ರಿಪ್‌ ಯಶವಂತಪುರ ತಾಳಗುಪ್ಪ ರೈಲು ಓಡಿಸ

23 Feb 2026 5:54 pm
ಸಚಿವ ಸಂಪುಟ‌ ಪುನಾರಚನೆಗೆ 31 ಶಾಸಕರ ಒತ್ತಾಯ: ಹೈಕಮಾಂಡ್‌ಗೆ ಬರೆದ ಪತ್ರದಲ್ಲಿ ಏನಿದೆ?

ರಾಜ್ಯ ಕಾಂಗ್ರೆಸ್‌ನಲ್ಲಿ ಮತ್ತೊಂದು ಕುತೂಹಲಕಾರಿ ಬೆಳವಣಿಗೆ ನಡೆದಿದೆ. ಸಚಿವ ಸಂಪುಟ‌ ಪುನಾರಚನೆಗೆ 31 ಶಾಸಕರ ಒತ್ತಾಯ ಮಾಡಿ ಹೈಕಮಾಂಡ್‌ ನಾಯಕರಿಗೆ ಪತ್ರವನ್ನು ಬರೆದಿದ್ದಾರೆ. ಪತ್ರದಲ್ಲಿ ಹೊಸತಾಗಿ ಆಯ್ಕೆಗೊಂಡ ಶಾಸಕರಿಗೆ

23 Feb 2026 5:53 pm
ಬಿಜೆಪಿ ಜತೆ ಡಿಕೆಶಿ ರಾಜಿಯಾಗಿದ್ದರೆ ದೊಡ್ಡ ಹುದ್ದೆ ಸಿಗುತ್ತಿತ್ತು: ಶಾಸಕ ಎಚ್‌ ಸಿ ಬಾಲಕೃಷ್ಣ

ಡಿಸಿಎಂ ಡಿಕೆ ಶಿವಕುಮಾರ್‌ ಅವರನ್ನು ಸಿಎಂ ಮಾಡಬೇಕೆನ್ನುವ ಆಗ್ರಹ ಜೋರಾಗಿದೆ. ಸಿಎಂ ಮಾಡಿ ಎಂದು ನಮಗೂ ಹೇಳಿ ಹೇಳಿ ಸಾಕಾಗಿದೆ. ಕಾಂಗ್ರೆಸ್‌ ಹೈಕಮಾಂಡ್‌ ಈ ಬಗ್ಗೆ ಗಮನ ವಹಿಸಬೇಕು ಎಂದು ಶಾಸಕ ಎಚ್‌.ಸಿ ಬಾಲಕೃಷ್ಣ ಹೇಳಿದ್ದಾರೆ.

23 Feb 2026 5:05 pm
El Mencho Killed: ಅಂದು ಪೊಲೀಸ್‌, ಇಂದು ಮೆಕ್ಸಿಕನ್‌ ಡ್ರಗ್‌ ಲಾರ್ಡ್! ಸಾವಿನ್ನಲ್ಲೂ US ಕ್ರೆಡಿಟ್‌ ಕೇಳ್ತಿರೋ ಈ ಭೂಗತ ದೊರೆ ಯಾರು?

ಕುಖ್ಯಾತ ಡ್ರಗ್‌ ಕಾರ್ಟೆಲ್‌ಗಳಿಗೆ ಹೆಸರುವಾಸಿಯಾಗಿರುವ ಮೆಕ್ಸಿಕೋದಲ್ಲಿ ಅತ್ಯಂತ ಬಲಿಷ್ಠ ಗ್ಯಾಂಗ್‌ ನ ದೊರೆ ಎಲ್‌ ಮೆಂಚೊನನ್ನು ಮೆಕ್ಸಿಕನ್‌ ಸೇನೆ ಕಾರ್ಯಚರಣೆ ನಡೆಸಿ ಹತಗೊಳಿಸಿದೆ. ಇದು ಸದ್ಯ ಮೆಕ್ಸಿಕೋದಾದ್ಯಂತ ಹಿಂಸ

23 Feb 2026 5:00 pm