SENSEX
NIFTY
GOLD
USD/INR

Weather

27    C

ಡಿಜಿಟಲ್ ಸುದ್ದಿ ಮೂಲಗಳು

... ...View News by News Source
ಯುಜಿಸಿ ಜಾರಿಗೊಳಿಸಿರುವ ಹೊಸ ಸಮಾನತೆ ನಿಯಮಗಳನ್ನು ಸ್ವಾಗತಿಸಿದ ಸಿಎಂ ಸ್ಟಾಲಿನ್

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಯುಜಿಸಿ ಹೊಸ ಸಮಾನತೆ ನಿಯಮಗಳನ್ನು ಸ್ವಾಗತಿಸಿದ್ದಾರೆ. ಉನ್ನತ ಶಿಕ್ಷಣದಲ್ಲಿ ಜಾತಿ ತಾರತಮ್ಯ ಹೋಗಲಾಡಿಸಲು ಈ ನಿಯಮಗಳು ಸಹಕಾರಿ ಎಂದಿದ್ದಾರೆ. ಕೇಂದ್ರ ಸರ್ಕಾರ ಈ ನಿಯಮಗಳನ್

29 Jan 2026 4:07 pm
1 ವಿಡಿಯೋ ವೈರಲ್‌, 1 ಇಂಜೆಕ್ಷನ್‌; ರಾಜಸ್ಥಾನದಲ್ಲಿ ಬಿರುಗಾಳಿ ಎಬ್ಬಿಸಿದ ಖ್ಯಾತ ಸಾಧ್ವಿ ಪ್ರೇಮ್ ನಿಗೂಢ ಸಾವು!

ರಾಜಸ್ಥಾನದ ಜೈಪುರದಲ್ಲಿ 25 ವರ್ಷದ ಖ್ಯಾತ ಧಾರ್ಮಿಕ ಪ್ರಚಾರಕಿ ಸಾಧ್ವಿ ಪ್ರೇಮ್ ಬೈಸಾ ಅವರು ತಮ್ಮ ಆಶ್ರಮದಲ್ಲಿ ಕುಸಿದು ಬಿದ್ದು ನಿಗೂಢವಾಗಿ ಸಾವನ್ನಪ್ಪಿದ್ದಾರೆ. ಭಕ್ತರು ಇದನ್ನು ಅನುಮಾನಾಸ್ಪದ ಸಾವು ಎಂದು ಹೇಳುತ್ತಿದ್ದು,

29 Jan 2026 3:56 pm
ಒಂದೇ ದಿನ 20% ಏರಿಕೆ, 10 ತಿಂಗಳಲ್ಲಿ ಬರೋಬ್ಬರಿ 305% ಲಾಭ ನೀಡಿದೆ ಸರ್ಕಾರಿ ಕಂಪನಿ ಷೇರು!

ಹಿಂದುಸ್ತಾನ್ ಕಾಪರ್ ಲಿಮಿಟೆಡ್ ಷೇರುಗಳು ಕಳೆದ 10 ತಿಂಗಳಲ್ಲಿ ಶೇ. 305 ರಷ್ಟು ಲಾಭ ನೀಡುವ ಮೂಲಕ ಮಲ್ಟಿಬ್ಯಾಗರ್ ಆಗಿ ಹೊರಹೊಮ್ಮಿವೆ. ಗುರುವಾರ ಷೇರು ಬೆಲೆ 760 ರೂ.ಗೆ ಏರಿಕೆಯಾಗಿದ್ದು, ಮಾರುಕಟ್ಟೆ ಮೌಲ್ಯ 71,000 ಕೋಟಿ ರೂ. ದಾಟಿದೆ. ಫೆಬ

29 Jan 2026 3:48 pm
ಆರೋಗ್ಯಕ್ಕೆ ಇಂಗ್ಲಿಷ್‌ ಮೆಡಿಸನ್‌ ಗಿಂತ ಆಯುರ್ವೇದವೇ ಬೆಸ್ಟ್‌ ಅಂತಿದ್ದಾರೆ ಗಣಿ ಜಿಲ್ಲೆ ಬಳ್ಳಾರಿ ಜನ: ಆಯುಷ್‌ ಕೇಂದ್ರಗಳಲ್ಲಿ ಜನಸಂದಣಿ

ಗಣಿನಾಡ ಜಿಲ್ಲೆ ಬಳ್ಳಾರಿಯಲ್ಲಿ ವೇಗದ ಬದುಕಿನ ರೋಗಗಳಿಗೆ ಇಂಗ್ಲಿಷ್‌ ಔಷಧ ಬಿಟ್ಟು, ನೈಸರ್ಗಿಕ ಗಿಡಮೂಲಿಕೆಗಳತ್ತ ಜನರು ಆಕರ್ಷಿತರಾಗುತ್ತಿದ್ದಾರೆ. ಆರೋಗ್ಯ ಕಾಪಾಡಿಕೊಳ್ಳಲು ಆಯುರ್ವೇದ ಔಷಧಗಳ ಮೊರೆ ಹೋಗುತ್ತಿರುವ ಜನರು ಹ

29 Jan 2026 3:41 pm
ಸದನದಲ್ಲಿ ಗಾಂಧಿ v/s ಸಂಗಪ್ಪ ಜಾಹೀರಾತು ಸದ್ದು: ಸರ್ಕಾರ ಸಮರ್ಥನೆ, ಪ್ರತಿಪಕ್ಷ ಸಭಾತ್ಯಾಗ

ಮನರೇಗಾ ವಿಚಾರದಲ್ಲಿ ಪತ್ರಿಕೆಗಳಲ್ಲಿ ಪ್ರಕಟಿಸಲಾಗಿರುವ ಸರ್ಕಾರದ ಜಾಹೀರಾತು ವಿಚಾರವಾಗಿ ವಿಧಾನಸಭೆಯಲ್ಲಿ ತೀವ್ರ ಗದ್ದಲ ಉಂಟಾಯಿತು. ವಿಪಕ್ಷ ನಾಯಕ ಆರ್. ಅಶೋಕ್ ಅವರು ಜಾಹೀರಾತಿನಲ್ಲಿ ಮಹಾತ್ಮ ಗಾಂಧಿಯವರ ಫೋಟೋ ಬಳಕೆಯ ಬಗ್

29 Jan 2026 3:36 pm
ದಾದಾ ವ್ಯಕ್ತಿತ್ವ ಗಿರಿ ಸಮಾನ, ಅಜಿತ್‌ ಪವಾರ್‌ ಪಂಚಭೂತಗಳಲ್ಲಿ ಲೀನ; ಅಮಿತ್‌ ಶಾ ಸೇರಿ ಹಲವು ಗಣ್ಯರಿಂದ ಅಂತಿಮ ನಮನ

ಪುಣೆ ಜಿಲ್ಲೆಯ ಬಾರಾಮತಿಯಲ್ಲಿ ಸಂಭವಿಸಿದ ಭೀಕರ ವಿಮಾನ ಅಪಘಾತದಲ್ಲಿ ಮೃತಪಟ್ಟ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್‌ ಪವಾರ್‌ ಅವರ ಅಂತ್ಯಕ್ರಿಯೆ, ಇಂದು (ಜ.29-ಗುರುವಾರ) ಬಾರಾಮತಿಯ ವಿದ್ಯಾ ಪ್ರತಿಷ್ಠಾನ ಮೈದಾನದಲ್ಲಿ ನೆರವೇ

29 Jan 2026 3:33 pm
ರಾಹುಲ್ ಗಾಂಧಿ ಭೇಟಿಯಾದ ಶಶಿ ತರೂರ್, 90 ನಿಮಿಷ ಚರ್ಚೆ; ಸಭೆ ಬಳಿಕ ಏನಂದ್ರು ತಿರುವನಂತಪುರಂ ಸಂಸದರು?

ಬಿಜೆಪಿ ಸೇರ್ಪಡೆಯ ವದಂತಿ ಮತ್ತು ಪಕ್ಷದ ನಾಯಕತ್ವದೊಂದಿಗೆ ಮುನಿಸಿಕೊಂಡಿದ್ದಾರೆ ಎಂಬ ವರದಿಗಳ ನಡುವೆ, ಶಶಿ ತರೂರ್ ಅವರು ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ ಅವರನ್ನು ಭೇಟಿಯಾಗಿ 90 ನಿಮಿಷಗಳ ಕಾಲ ಮಾತುಕತೆ ನಡೆಸಿದ

29 Jan 2026 2:58 pm
ಹುಟ್ಟುಹಬ್ಬದ ಸಂಭ್ರಮದಲ್ಲಿ ರಕ್ಷಿತಾ

ಹುಟ್ಟುಹಬ್ಬದ ಸಂಭ್ರಮದಲ್ಲಿ ರಕ್ಷಿತಾ

29 Jan 2026 2:47 pm
ಮಗಳಿಗಾಗಿ ಜೀವನದ 30 ವರ್ಷ ಗಂಡಸಿನ ವೇಷ ಧರಿಸಿದ ತಾಯಿ; ಹೆಮ್ಮೆ ಪಡಬೇಕೊ ಅಥವಾ ನಾಚಿಕೆಯೋ ನೀವೇ ನಿರ್ಧರಿಸಿ

ಈ ಕಥೆಯನ್ನು ಕೇವಲ ಓದಿ ತಿಳಿದುಕೊಂಡರೆ ಸಾಲದು. ಈ ಕಥೆಯಲ್ಲಿ ಅಡಗಿರುವ ಹೆಣ್ಣೊಬ್ಬಳ ಸಂಘರ್ಷಮಯ ಬದುಕನ್ನು ಹೆಣ್ಣಾಗಿಯೇ ಅನುಭವಿಸುವಷ್ಟು ಶಕ್ತಿ ನಮ್ಮಲ್ಲಿರಬೇಕು. ಹೆತ್ತ ತಾಯಿ ತನ್ನ ಕರುಳಿನ ಕುಡಿಗಾಗಿ ಏನೆಲ್ಲಾ ಅಸಾಧ್ಯವಾ

29 Jan 2026 2:44 pm
ಟಿ20 ವಿಶ್ವಕಪ್ : ಟಿಕೆಟ್ ಬುಕ್ ಮಾಡಿ, ನಿರ್ಧಾರ ಪೆಂಡಿಂಗ್ ಇಟ್ಟ ಪಾಕ್ - ನಖ್ವಿ Hit Wicket?

Pakistan Cricket Board in Dilemma : ವಿಶ್ವಕಪ್ ನಲ್ಲಿ ಆಡಬೇಕೋ ಬೇಡವೋ ಎನ್ನುವ ಗೊಂದಲದಲ್ಲಿರುವ ಪಾಕಿಸ್ತಾನ ಕ್ರಿಕೆಟ್ ಬೋರ್ಡ್, ಒಂದೆರಡು ದಿನಗಳಲ್ಲಿ ನಿರ್ಧಾರ ತೆಗೆದುಕೊಳ್ಳಲೇಬೇಕಾದ ಅನಿವಾರ್ಯತೆಯಲ್ಲಿದೆ. ವಿಶ್ವಕಪ್ ಕ್ರೀಡಾಕೂಟ ಆರಂಭವಾಗ

29 Jan 2026 2:41 pm
ವೆನಿಜುವೆಲಾ ರೀತಿ ಇರಾನ್‌ ನಾಯಕತ್ವ ಬದಲಾವಣೆ ಅಷ್ಟೊಂದು ಸುಲಭವೇ? ಸತ್ಯ ಬಾಯ್ಬಿಟ್ಟ ಯುಎಸ್ ವಿದೇಶಾಂಗ ಕಾರ್ಯದರ್ಶಿ ಮಾರ್ಕೋ ರುಬಿಯೊ ಹೇಳಿದ್ದೇನು...

ಅಮೆರಿಕಾ-ಇರಾನ್ ನಡುವಿನ ಬಿಕ್ಕಟ್ಟು ಯುದ್ಧದ ಅಂಚಿನಲ್ಲಿದ್ದು, ಇರಾನ್‌ ಮೇಲೆ ಯುಎಸ್‌ ಮಿಲಿಟರಿ ದಾಳಿಗೆ ಸಜ್ಜಾಗುತ್ತಿದ್ದಂತೆ ಇರಾನ್‌ ನಲ್ಲಿ ವೆನಿಜುವೆಲಾದ ರೀತಿಯಲ್ಲಿ ನಾಯಕತ್ವ ಬದಲಾವಣೆಯಾಗುತ್ತಾ, ಅದು ಅಷ್ಟು ಸುಲಭವೇ?

29 Jan 2026 2:35 pm
ವಾಹನ ಸವಾರರೇ ಎಚ್ಚರ; ನಕಲಿ ಟ್ರಾಫಿಕ್‌ ಚಲನ್‌ ಲಿಂಕ್‌ ಒತ್ತಿ 2.32 ಲಕ್ಷ ಹಣ ಕಳೆದುಕೊಂಡ ಟೆಕ್ಕಿ, ಪೊಲೀಸರು ಏನಂದ್ರು?

57 ವರ್ಷದ ಸಾಫ್ಟ್‌ವೇರ್ ಇಂಜಿನಿಯರ್ 500 ರೂಪಾಯಿ ಸಂಚಾರಿ ಚಲನ್ ಪಾವತಿಸಲು ಹೋಗಿ 2.32 ಲಕ್ಷ ರೂಪಾಯಿಯನ್ನು ಕಳೆದುಕೊಂಡ ಘಟನೆ ಬೆಂಗಳೂರಿನ ವೈಟ್‌ಫೀಲ್ಡ್‌ನಲ್ಲಿ ನಡೆದಿದೆ. ಸೈಬರ್‌ ವಂಚಕರು ನಕಲಿ ಟ್ರಾಫಿಕ್‌ ಚಲನ್‌ ಪಾವತಿ ಲಿಂಕ್‌

29 Jan 2026 2:32 pm
ಗ್ರೇಟರ್‌ ಬೆಂಗಳೂರು ವಾರ್ಡ್‌ಗಳ ಮತದಾರರ ಸಂಖ್ಯೆ ಭಾರೀ ವ್ಯತ್ಯಾಸ! ಒಂದೆಡೆ 50 ಸಾವಿರ ಜನ, ಮತ್ತೊಂದೆಡೆ 10 ಸಾವಿರ ಜನ

ಸುಪ್ರೀಂ ಕೋರ್ಟ್ ಆದೇಶದಂತೆ ಜಿಬಿಎ ಚುನಾವಣೆ ಸಿದ್ಧತೆ ನಡೆದಿದ್ದು, ಮತದಾರರ ಅಸಮಾನ ಹಂಚಿಕೆ ದೊಡ್ಡ ಸಮಸ್ಯೆಯಾಗಿದೆ. ಕೊತ್ತನೂರು ವಾರ್ಡ್‌ನಲ್ಲಿ 10,926 ಮತದಾರರಿದ್ದರೆ, ರಾಜರಾಜೇಶ್ವರಿನಗರದಲ್ಲಿ 49,530 ಮತದಾರರಿದ್ದಾರೆ. ಇದು 'ಒಬ

29 Jan 2026 2:31 pm
'ಮಹಾ' ಯುತಿ ಮೈತ್ರಿಕೂಟದಲ್ಲಿ ತೀವ್ರ ಬಿಕ್ಕಟ್ಟು ; ಬಿಎಂಸಿ ಮೇಯರ್ ಸ್ಥಾನಕ್ಕಾಗಿ ಶಿಂಧೆ ಬಣ ಪಟ್ಟು

ಬಿಎಂಸಿ ಮೇಯರ್ ಸ್ಥಾನಕ್ಕಾಗಿ ಮಹಾಯುತಿ ಮೈತ್ರಿಕೂಟದಲ್ಲಿ ಬಿಕ್ಕಟ್ಟು ಎದುರಾಗಿದೆ. ಬಿಜೆಪಿ ಮತ್ತು ಶಿವಸೇನೆ ಮೈತ್ರಿ ಮಾಡಿಕೊಂಡಿದ್ದರೂ, ಮೇಯರ್ ಸ್ಥಾನ ಹಂಚಿಕೆ ವಿಚಾರದಲ್ಲಿ ಭಿನ್ನಾಭಿಪ್ರಾಯ ಮೂಡಿದೆ. ಶಿಂಧೆ ಬಣ ಮೊದಲ ಎರಡ

29 Jan 2026 2:25 pm
ಗೃಹ ಲಕ್ಷ್ಮೀ ಆಯ್ತು ಇದೀಗ ಅನ್ನಭಾಗ್ಯದ ಸದ್ದು: 1.27 ಕೋಟಿ ಪಡಿತರದಾರರಿಗೆ ₹657 ಕೋಟಿ ಪಾವತಿ ಬಾಕಿ!

ಅನ್ನಭಾಗ್ಯ ಯೋಜನೆಯಡಿ 1.27 ಕೋಟಿ ಫಲಾನುಭವಿಗಳಿಗೆ 657 ಕೋಟಿ ರೂ. ಪಾವತಿ ಬಾಕಿ ಉಳಿದಿದೆ. ಜನವರಿ 2025ರ ಹಣ ಪಾವತಿಯಾಗದ ಬಗ್ಗೆ ಬಿಜೆಪಿ ಸದಸ್ಯ ಮಹೇಶ್ ಟೆಂಗಿನಕಾಯಿ ಪ್ರಶ್ನಿಸಿದರು. ಕೇಂದ್ರದಿಂದ ಅಕ್ಕಿ ವಿಳಂಬವಾದ ಕಾರಣ ಹಣ ಪಾವತಿಸಲು

29 Jan 2026 1:51 pm
ಉದ್ಯೋಗ ಆಧಾರಿತ ಕೌಶಲ್ಯ ಅಭಿವೃದ್ಧಿ ತರಬೇತಿ ಯೋಜನೆ: ಉಚಿತ ಊಟ, ವಸತಿಯೊಂದಿಗೆ ಪ್ಲಂಬಿಂಗ್ ತರಬೇತಿಗೆ ಅರ್ಜಿ ಆಹ್ವಾನ; ಕೊನೆಯ ದಿನಾಂಕ ಎಂದು?

ಕರ್ನಾಟಕ ಸರ್ಕಾರದ ಅಲ್ಪಸಂಖ್ಯಾತರ ನಿರ್ದೇಶನಾಲಯವು ಆಶೀರ್ವಾದ್ ಪೈಪ್ಸ್ ಜೊತೆಗೂಡಿ ಅಲ್ಪಸಂಖ್ಯಾತ ಯುವಕ-ಯುವತಿಯರಿಗೆ ಉಚಿತ ಪ್ಲಂಬಿಂಗ್ ತರಬೇತಿ ನೀಡುತ್ತಿದೆ. 18 ರಿಂದ 35 ವರ್ಷದೊಳಗಿನವರು ಅರ್ಜಿ ಸಲ್ಲಿಸಬಹುದು. ತರಬೇತಿ ನಂ

29 Jan 2026 1:39 pm
ಕೊಡಗಿನ ಯುವತಿಯರ ಜೊತೆ ಲವ್ವಿಡವ್ವಿ; ಖಾಸಗಿ ಕ್ಷಣ ಚಿತ್ರೀಕರಿಸಿ ವಿಕೃತಿ, BBA ವಿದ್ಯಾರ್ಥಿ ಅರೆಸ್ಟ್

ಬೆಂಗಳೂರಿನ ಸಂಪಿಗೆಹಳ್ಳಿ ರಸ್ತೆಯೊಂದರಲ್ಲಿರುವ ಕಾಲೇಜಿನಲ್ಲಿ ಬಿಬಿಎ ಓದುತ್ತಿದ್ದ ಕೊಡಗು ಜಿಲ್ಲೆಯ ನಾಪೋಕ್ಲು ಮೂಲದ ಮೊಹಮ್ಮದ್‌ ಸವದ್‌ ಎಂಬ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಯುವತಿಯರ ಜೊತೆ ಕಳೆದಿರುವ ಕ್ಷಣವನ್ನು

29 Jan 2026 1:16 pm
ಆರ್ಥಿಕ ಸಮೀಕ್ಷೆ ವರದಿ ಮಂಡನೆ: 2026-27ರಲ್ಲಿ ಭರ್ಜರಿ 7.2% ಜಿಡಿಪಿ ಬೆಳವಣಿಗೆಯ ನಿರೀಕ್ಷೆ

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ 2026ರ ಆರ್ಥಿಕ ಸಮೀಕ್ಷೆಯ ಪ್ರಕಾರ, 2026-27ರ ಸಾಲಿನಲ್ಲಿ ಭಾರತದ ಆರ್ಥಿಕತೆಯು ಶೇ. 6.8 ರಿಂದ ಶೇ. 7.2 ರಷ್ಟು ಬೆಳವಣಿಗೆ ಕಾಣುವ ನಿರೀಕ್ಷೆಯಿದೆ. ಪ್ರಸಕ್ತ ವರ್ಷದಲ್ಲಿ ಜಿಡಿಪಿ

29 Jan 2026 1:04 pm
ಸರ್ಕಾರಿ ವೈದ್ಯರು ಖಾಸಗಿ ಆಸ್ಪತ್ರೆಗಳಲ್ಲಿ ಒಳರೋಗಿಗಳಿಗೆ ಚಿಕಿತ್ಸೆ ನೀಡುವುದಕ್ಕೆ ನಿಷೇಧ: ಆರೋಗ್ಯ ಇಲಾಖೆ ಮಹತ್ವದ ನಿರ್ಧಾರ

ರಾಜ್ಯದ ಸರ್ಕಾರಿ ವೈದ್ಯರು ಖಾಸಗಿ ಆಸ್ಪತ್ರೆಗಳಲ್ಲಿ ಒಳರೋಗಿಗಳಿಗೆ ಚಿಕಿತ್ಸೆ ನೀಡುವಂತಿಲ್ಲ. ಆರೋಗ್ಯ ಇಲಾಖೆ ಮಹತ್ವದ ನಿರ್ಧಾರ ಕೈಗೊಂಡಿದೆ. ಈ ಹಿಂದೆ ಹೊರರೋಗಿಗಳಿಗೆ ಮಾತ್ರ ಖಾಸಗಿ ಸೇವೆಗೆ ಅವಕಾಶವಿತ್ತು. ಈಗ ಒಳರೋಗಿಗಳಿ

29 Jan 2026 12:28 pm
ಸಚಿವ ಸ್ಥಾನಕ್ಕೆ ರಾಜೀನಾಮೆಗೆ ಮುಂದಾಗಿದ್ದ ಕೆಜೆ ಜಾರ್ಜ್? ಸದನದಲ್ಲಿ ಕೊಟ್ಟ ಸ್ಪಷ್ಟನೆ ಏನು

ಇಂಧನ ಸಚಿವ ಕೆ.ಜೆ. ಜಾರ್ಜ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದರು ಎಂಬ ವದಂತಿಗಳು ಹಬ್ಬಿದ್ದವು. ಅಧಿಕಾರಿಗಳ ವರ್ಗಾವಣೆ ವಿಚಾರವಾಗಿ ಅಸಮಾಧಾನಗೊಂಡಿದ್ದರು ಎನ್ನಲಾಗಿತ್ತು. ಆದರೆ, ವಿಧಾನಸಭೆಯಲ್ಲಿ ಸ್ವತಃ

29 Jan 2026 12:17 pm
₹1,240 ಕೋಟಿ ಹೂಡಿಕೆಯೊಂದಿಗೆ BSE, NSEಗೆ ಟಕ್ಕರ್‌ ನೀಡಲು ಸಜ್ಜಾಗಿದೆ ಹೊಸ ಸ್ಟಾಕ್‌ ಎಕ್ಸ್‌ಚೇಂಜ್‌!

2026ರ ಕೇಂದ್ರ ಬಜೆಟ್ ದಿನವಾದ ಫೆಬ್ರವರಿ 1 ರಂದು (ಭಾನುವಾರ) ಮೆಟ್ರೋಪಾಲಿಟನ್ ಸ್ಟಾಕ್ ಎಕ್ಸ್‌ಚೇಂಜ್ (ಎಂಎಸ್‌ಇ) ಕೂಡ ವಹಿವಾಟಿಗೆ ಮುಕ್ತವಾಗಿರಲಿದೆ. ಬಿಎಸ್‌ಇ ಮತ್ತು ಎನ್‌ಎಸ್‌ಇಗೆ ಪೈಪೋಟಿ ನೀಡುವ ಉದ್ದೇಶದಿಂದ, ಎಂಎಸ್‌ಇ ಇತ್ತ

29 Jan 2026 12:16 pm
ಒಣಗುತ್ತಿದೆ ವಿವಾದದ ಕೇಂದ್ರ ಬಿಂದು ಕಾಡಜ್ಜಿ ಕೆರೆ ; ಮಣ್ಣಿಗೆ ಮುಗಿಬಿದ್ದ ಜನ

ದಾವಣಗೆರೆ ಜಿಲ್ಲೆಯ ಕಾಡಜ್ಜಿ ಕೆರೆ ಒಣಗಿದ್ದು, ಕೆರೆ ಮಣ್ಣಿಗೆ ಜನ ಮುಗಿಬಿದ್ದಿದ್ದಾರೆ. ಭದ್ರಾ ಚಾನಲ್ ನೀರು ಹರಿಸಲು ಅವಕಾಶವಿದ್ದರೂ ಕೆರೆಗೆ ನೀರು ಬಂದಿಲ್ಲ. ಕೆರೆ ಮಣ್ಣನ್ನು ರೈತರು ತಮ್ಮ ಅಡಕೆ ತೋಟಗಳಿಗೆ ಬಳಸುತ್ತಿದ್ದಾರ

29 Jan 2026 12:01 pm
ಎಣ್ಣೆ ಮತ್ತಲ್ಲಿ ಸರಣಿ ಅಪಘಾತ; ʻನಾನು ನಟ ಎಲ್ಲ ಸರಿ ಮಾಡ್ತೀನಿʼ ಎಂದ ಮಯೂರ್‌ ಪಟೇಲ್‌ ಐಷಾರಾಮಿ ಕಾರು ಜಪ್ತಿ

ಬಿಗ್ ಬಾಸ್ ಮಾಜಿ ನಟ ಮಯೂರ್ ಪಟೇಲ್ ಕಂಠಪೂರ್ತಿ ಕುಡಿದು ಬುಧವಾರ ರಾತ್ರಿ ಬೆಂಗಳೂರಿನ ಓಲ್ಡ್ ಏರ್‌ಪೋರ್ಟ್ ರಸ್ತೆಯಲ್ಲಿ ಅಪಘಾತವನ್ನುಂಟು ಮಾಡಿದ್ದಾರೆ. ಸಿಗ್ನಲ್‌ನಲ್ಲಿ ನಿಂತಿದ್ದ ವಾಹನಗಳ ಮೇಲೆ ಅವರ ಐಷಾರಾಮಿ ಫಾರ್ಚೂನರ್‌

29 Jan 2026 11:53 am
ಮೈಸೂರು- ಬೆಂಗಳೂರು ಹೈವೇ ವೇಗ ಮಿತಿ ಹೆಚ್ಚಳ? ಹೆದ್ದಾರಿ ಪ್ರಾಧಿಕಾರದ ಕ್ರಮ ಏನು..

ಮೈಸೂರು-ಬೆಂಗಳೂರು ದಶಪಥ ಹೆದ್ದಾರಿಯಲ್ಲಿ ವೇಗ ಮಿತಿ ಹೆಚ್ಚಳಕ್ಕೆ ಬೇಡಿಕೆ ಕೇಳಿಬರುತ್ತಿದೆ. ಸದ್ಯ ಗಂಟೆಗೆ 100 ಕಿ.ಮೀ ವೇಗ ಮಿತಿ ಇದ್ದು, ಇದನ್ನು ಹೆಚ್ಚಿಸುವ ಬಗ್ಗೆ ವಿಧಾನಪರಿಷತ್ ಸದಸ್ಯರು ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತ

29 Jan 2026 11:44 am
ಆಶಾದೀಪ ಯೋಜನೆ: ಅಪ್ರೆಂಟಿಸ್‌ಗಳಿಗೆ 5,000 ರೂ. ಶಿಷ್ಯವೇತನ, ಮಾಲೀಕರಿಗೆ 3,000 ರೂ. ಇಎಸ್‌ಐ ಮರುಪಾವತಿ ಸೇರಿ ಹಲವು ಸೌಲಭ್ಯ; ಅರ್ಜಿ ಸಲ್ಲಿಕೆ ಹೇಗೆ?

ಕರ್ನಾಟಕ ಸರ್ಕಾರವು ಪರಿಶಿಷ್ಟ ಜಾತಿ/ಪಂಗಡದ ಯುವಕರಿಗೆ ಖಾಸಗಿ ಉದ್ಯೋಗದಲ್ಲಿ ಅವಕಾಶ ಕಲ್ಪಿಸಲು 'ಆಶಾದೀಪ' ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಯಡಿ, ಉದ್ಯೋಗ ನೀಡುವ ಖಾಸಗಿ ಸಂಸ್ಥೆಗಳಿಗೆ ಇಎಸ್ಐ, ಇಪಿಎಫ್ ಮರುಪಾವತಿ ಹಾಗೂ ಅ

29 Jan 2026 11:35 am
ʼಟ್ರಿಗರ್‌ ಮೇಲೆ ಬೆರಳಿಟ್ಟು ಸಿದ್ದವಾಗಿದ್ದೇವೆʼ ಎನ್ನುತ್ತಲೇ ಮಾತುಕತೆಗೆ ನಾವು ರೆಡಿ ಎಂದ ಇರಾನ್‌ ಸಚಿವ: US ಬೆದರಿಕೆಗೆ ಬಗ್ಗಿತಾ ಇರಾನ್?‌

ಇರಾನ್‌ನಲ್ಲಿನ ಆಂತರಿಕ ಸಂಘರ್ಷ ಈಗ ಅಮೆರಿಕಾ-ಇರಾನ್ ಬಿಕ್ಕಟ್ಟಾಗಿ ಮಾರ್ಪಟ್ಟಿದೆ. ಅಮೆರಿಕಾ ಕಾಲಮಿಂಚುತ್ತಿದ್ದು, ಮಾತುಕತೆಗೆ ಬರದಿದ್ದರೆ ಮಿಲಿಟರಿ ದಾಳಿಯ ನಡೆಸುತ್ತೇವೆಂದು ಇರಾನ್‌ ಗೆ ಎಚ್ಚರಿಕೆ ನೀಡಿತ್ತು. ಇದಕ್ಕೆ ಪ್

29 Jan 2026 11:03 am
ಏರಿಕೆ ಸಂಭ್ರಮ ಒಂದೇ ದಿನಕ್ಕೆ ಮಾಯ, ಮತ್ತೆ ಷೇರುಪೇಟೆ ಭಾರೀ ಇಳಿಕೆ; ಇಲ್ಲಿವೆ ಕುಸಿತಕ್ಕೆ 6 ಕಾರಣಗಳು

ಸತತ ಎರಡು ದಿನಗಳ ಏರಿಕೆಯ ನಂತರ ಭಾರತೀಯ ಷೇರುಪೇಟೆ ಗುರುವಾರ ಕುಸಿತ ಕಂಡಿದೆ. ಸೆನ್ಸೆಕ್ಸ್ 483 ಅಂಕ ಮತ್ತು ನಿಫ್ಟಿ 132 ಅಂಕಗಳಷ್ಟು ಇಳಿಕೆಯಾಗಿದೆ. ಅಮೆರಿಕದ ಫೆಡರಲ್ ರಿಸರ್ವ್ ಬಡ್ಡಿ ದರ ಕಡಿತಕ್ಕೆ ವಿರಾಮ ನೀಡಿರುವುದು ಮತ್ತು ಮಾ

29 Jan 2026 10:56 am
Gold Rate Rise : ಚಿನ್ನದ ದರ ಗಗನಕ್ಕೆ: ಒಂದೇ ದಿನಕ್ಕೆ 11,770 ರೂ. ಹೆಚ್ಚಳ: ಬೆಳ್ಳಿಯೂ 30 ಸಾವಿರ ಜಂಪ್‌!

ಚಿನ್ನ- ಬೆಳ್ಳಿ ದರ ರಾಕೆಟ್ ವೇಗದಲ್ಲಿ ಏರಿ ಹೊಸ ದಾಖಲೆ ಬರೆದಿದೆ.

29 Jan 2026 10:32 am
ಹಲ್ಲಿಲ್ಲದ ಹಾವಾದ ಜೈಲಿನ ಮೊಬೈಲ್ ಜಾಮರ್‌ ಗಳು: ತಂತ್ರಜ್ಞಾನದ ಅಪ್‌ಡೇಟ್ ಇಲ್ಲದೆ ಕೈದಿಗಳಿಗೆ ಹಬ್ಬ!

ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳ ಮೊಬೈಲ್ ಬಳಕೆ ವೈರಲ್ ಆಗಿತ್ತು. ಈ ಬಳಿಕ ರಾಜ್ಯದ ಜೈಲು ಸುಧಾರಣೆ ಕುರಿತಾಗಿ ನೀಡಲು ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ ಆರ್ ಹಿತೇಂದ್ರ ನೇತೃತ್ವದದಲ್ಲಿ ಸಮಿತಿ ರಚಿಸಿ ವರದಿ ನೀಡಲು ಆದೇ

29 Jan 2026 10:22 am
ಬೇಸಿಗೆಗೂ ಮುನ್ನ ಚಾಮರಾಜನಗರ ಜಿಲ್ಲೆಯಲ್ಲಿ ಜೀವಜಲ ಅಭಾವ ಶುರು

ಮಳೆ ಕೊರತೆ ಹಿನ್ನೆಲೆಯಲ್ಲಿಬೇಸಿಗೆಗೆ ಮುನ್ನವೇ ಕುಡಿಯುವ ನೀರಿಗೆ ಸಮಸ್ಯೆ ಆರಂಭವಾಗಿದೆ. ಜಿಲ್ಲೆಯ 35 ರಿಂದ 40 ಹಳ್ಳಿಗಳಲ್ಲಿಈಗಾಗಲೇ ನೀರಿನ ಅಭಾವ ಏರ್ಪಟ್ಟಿದೆ. ಹನೂರು ಭಾಗದಲ್ಲಿಅಂತರ್ಜಲ ಕುಸಿತದ ಪರಿಣಾಮ ಕೊಳವೆಬಾವಿಗಳು ಬ

29 Jan 2026 10:07 am
ಕೋರ್ಟ್‌ ಖರ್ಚಿಗಾಗಿ ಹುಂಡಿ ಕದ್ದವರು ಜೈಲಿಗೆ!

ಚಿತ್ತಾಪುರ ಪೊಲೀಸರು ದೇವಸ್ಥಾನಗಳ ಹುಂಡಿ ಕಳ್ಳತನ ಪ್ರಕರಣದ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ನ್ಯಾಯಾಲಯದ ವಿಚಾರಣೆಗೆ ಬಂದಿದ್ದಾಗ ದೇವಸ್ಥಾನಗಳ ಹುಂಡಿಗಳನ್ನು ಗುರಿಯಾಗಿಸಿಕೊಂಡು ಕಳ್ಳತನ ಮಾಡುತ್ತಿದ್ದ ಇವರನ್ನು

29 Jan 2026 9:46 am
ಜನನಾಯಗನ್‌ ರಿಲೀಸ್ ವಿಳಂಬ; ʻಸಿನಿಮಾ ಬಳಸಿ ಮಗನಿಗೆ ಬ್ಲಾಕ್‌ಮೇಲ್‌ ಮಾಡ್ಬೇಡಿ, ಅವನು ಹೆದರಲ್ಲʼ: ನಟ ವಿಜಯ್‌ ತಂದೆ

ಜನನಾಯಗನ್‌ ಸಿನಿಮಾ ರಿಲೀಸ್‌ಗೆ ಉಂಟಾಗುತ್ತಿರುವ ತೊಡಕಿನ ಬಗ್ಗೆ ನಟ ವಿಜಯ್‌ ತಂದೆ ಚಂದ್ರಶೇಖರ್‌ ಮೊದಲ ಬಾರಿ ಮೌನ ಮುರಿದಿದ್ದಾರೆ. ನನ್ನ ಮಗ ಯಾವುದಕ್ಕೂ ಹೆದರಲ್ಲ. ರಾಜಕೀಯ ಸವಾಲುಗಳನ್ನು ಎದುರಿಸಲು ಬದ್ಧನಾಗಿದ್ದಾನೆ. ಆದರ

29 Jan 2026 9:22 am
ಕಾರ್ಮಿಕರ ಕೊರತೆ ಎದುರಿಸುತ್ತಿರುವ ರಷ್ಯಾದಲ್ಲಿ ಭಾರತೀಯರಿಗೆ ಫುಲ್ ಡಿಮ್ಯಾಂಡ್: ಕಸ ಗುಡಿಸೋ ಕೆಲಸಕ್ಕೆ ತಿಂಗಳಿಗೆ 1.20 ಲಕ್ಷ ಸಂಬಳ!

ರಷ್ಯಾ ತೀವ್ರ ಕಾರ್ಮಿಕರ ಕೊರತೆ ಎದುರಿಸುತ್ತಿದ್ದು, ಇದನ್ನು ನಿವಾರಿಸಲು ರಷ್ಯಾ ಸದ್ಯ ಭಾರತೀಯರ ಕಾರ್ಮಿಕರ ಮೇಲೆ ಕಣ್ಣು ಹಾಕಿದೆ.ಈ ಹಿನ್ನಲೆಯಲ್ಲಿ, ಈ ವರ್ಷ ಭಾರತದಿಂದ 40,000 ಕಾರ್ಮಿಕರನ್ನು ಆಹ್ವಾನಿಸಲು ಸಿದ್ಧತೆ ನಡೆಸಿದೆ. ಕ

29 Jan 2026 9:05 am
ಹೊಸ ಬಿಪಿಎಲ್‌ ಪಡಿತರ ಚೀಟಿಗೆ ಈ ಷರತ್ತೇ ಅಡ್ಡಿ; ಏನದು?

ಯಾದಗಿರಿ ಜಿಲ್ಲೆಯಲ್ಲಿ 8,500ಕ್ಕೂ ಅಧಿಕ ಬಿಪಿಎಲ್ ಪಡಿತರ ಚೀಟಿ ಅರ್ಜಿಗಳು ಬಾಕಿ ಉಳಿದಿದ್ದು, ಕೇವಲ 2,600 ಅರ್ಜಿಗಳಿಗೆ ಮಾತ್ರ ಷರತ್ತು ವಿಧಿಸಿ ಅನುಮೋದನೆ ನೀಡಲಾಗಿದೆ. ಇದರಿಂದ ಸಾವಿರಾರು ಅರ್ಹ ಫಲಾನುಭವಿಗಳು ವಂಚಿತರಾಗುತ್ತಿದ್

29 Jan 2026 8:41 am
ಆಗಸ್ಟ್ 2026ರವರೆಗೆ ಆಕಾಶದಲ್ಲಿ ಅವಘಡ ತಪ್ಪಿದ್ದಲ್ಲ, ಪ್ರವಾಸ ಮುಂದೂಡಿ : ಭವಿಷ್ಯವಾಣಿ ಎಚ್ಚರಿಕೆ

Flight Accidents : ಕಳೆದ ವರ್ಷ ಹೇಳಿದ ಭವಿಷ್ಯಗಳು ಈಗ ಮುನ್ನಲೆಗೆ ಬರುತ್ತಿದೆ. ಮಹಾರಾಷ್ಟ್ರದ ಡಿಸಿಎಂ ಅಜಿತ್ ಪವಾರ್ ಅವರ ದುರ್ಮರಣದ ನಂತರ, ಕಳೆದ ವರ್ಷದ ನವೆಂಬರ್ ತಿಂಗಳಲ್ಲಿ ನುಡಿಯಲಾಗಿದ್ದ ಜ್ಯೋತಿಷ್ಯ ಭವಿಷ್ಯವೊಂದು ಸಿಕ್ಕಾಪಟ್ಟೆ

29 Jan 2026 8:33 am
ಕೇಂದ್ರ ಬಜೆಟ್‌ಗೆ ದಿನಗಣನೆ ; ಬಾಗಲಕೋಟೆಗೆ ಬಂದೀತೆ ವಂದೇ ಭಾರತ್‌ ?

ಕೇಂದ್ರ ಬಜೆಟ್ ಸಮೀಪಿಸುತ್ತಿರುವಾಗ, ಬಾಗಲಕೋಟೆ ಜಿಲ್ಲೆಯ ಜನರು ವಂದೇ ಭಾರತ್ ರೈಲು ತಮ್ಮ ಜಿಲ್ಲೆಗೂ ಬರಬೇಕೆಂದು ನಿರೀಕ್ಷಿಸುತ್ತಿದ್ದಾರೆ. ಬೆಳಗಾವಿ, ಹುಬ್ಬಳ್ಳಿ ಜಿಲ್ಲೆಗಳಿಗೆ ಸಂಚರಿಸುತ್ತಿರುವ ಈ ಹೈಟೆಕ್ ರೈಲು ಜಿಲ್ಲೆಗ

29 Jan 2026 8:02 am
ಆಲಮಟ್ಟಿ ವಾಟರ್‌ ಪಾರ್ಕ್ ಉದ್ಘಾಟನೆಗೆ ಮುಹೂರ್ತ ನಿಗದಿ; ಎಂದಿನಿಂದ ಆರಂಭ, ಏನೆಲ್ಲ ಇದೆ?

ಆಲಮಟ್ಟಿ ಜಲಾಶಯದ ಬಳಿ ನಿರ್ಮಾಣಗೊಂಡಿರುವ ವಾಟರ್‌ ಅಮ್ಯೂಸ್‌ಮೆಂಟ್‌ ಪಾರ್ಕ್ ಫೆಬ್ರವರಿಯಲ್ಲಿ ಉದ್ಘಾಟನೆಗೊಳ್ಳುವ ನಿರೀಕ್ಷೆಯಿದೆ. 9.45 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ಈ ಪಾರ್ಕ್‌ನಲ್ಲಿ ವಿವಿಧ ಬಗೆಯ ಸ್ಲೈಡ್‌ಗಳು, ಜಲ

29 Jan 2026 7:37 am
ದೇವಸ್ಥಾನ ಸೇರಿ ಎಲ್ಲ ಧರ್ಮದ ಆರಾಧನಾ ಕೇಂದ್ರ ದೇವರ ಹೆಸರಿಗೆ; ಪುತ್ತೂರಿನಲ್ಲಿ ಐತಿಹಾಸಿಕ ಕ್ರಮ, ಯಾವೆಲ್ಲ ಜಮೀನಿಗೆ ಈ ಭಾಗ್ಯ?

ಪುತ್ತೂರು ತಾಲೂಕಿನಲ್ಲಿ ಧಾರ್ಮಿಕ ಕೇಂದ್ರಗಳ ಜಾಗವನ್ನು ಆಯಾ ಕೇಂದ್ರಗಳ ಹೆಸರಿಗೆ ನೋಂದಣಿ ಮಾಡುವ ಮಹತ್ವದ ಆಂದೋಲನ ಆರಂಭವಾಗಿದೆ. ಈ ಬಗ್ಗೆ ಶಾಸಕ ಅಶೋಕ್ ರೈ ಸ್ಪಷ್ಟಪಡಿಸಿದ್ದಾರೆ. ಅವರ ಪ್ರಯತ್ನದಿಂದ ಇದು ಸಾಧ್ಯವಾಗುತ್ತಿದ

29 Jan 2026 7:06 am
ವನ್ಯಜೀವಿಗಳ ಚಿಕಿತ್ಸೆಗೆ ವೈದ್ಯರೇ ಇಲ್ಲ; ಏಳು ಹುದ್ದೆ ಖಾಲಿ, ಅರಣ್ಯ ಇಲಾಖೆಗೆ ಪಶುಪಾಲನಾ ವೈದ್ಯರೇ ಗತಿ

ವನ್ಯಜೀವಿಗಳ ಚಿಕಿತ್ಸೆಗೆ ತಜ್ಞ ವೈದ್ಯರ ಕೊರತೆ ರಾಜ್ಯದಲ್ಲಿ ಎದ್ದು ಕಾಣುತ್ತಿದೆ. ಜಾನುವಾರು ವೈದ್ಯರನ್ನು ನಿಯೋಜಿಸಿರುವುದರಿಂದ ವನ್ಯಜೀವಿಗಳ ಸಮಸ್ಯೆಗಳನ್ನು ಅರ್ಥೈಸುವಲ್ಲಿ ವಿಫಲರಾಗುತ್ತಿದ್ದಾರೆ. ಇದರಿಂದಾಗಿ ವನ್ಯ

29 Jan 2026 6:06 am
ಶ್ರಮಿಕರಿಗೆ ಗೃಹ ಮಂಡಳಿಯ ಮನೆ ಭಾಗ್ಯ: ಬೆಂಗಳೂರಲ್ಲಿ 5 ಸಾವಿರ ಫ್ಲ್ಯಾಟ್‌ ನಿರ್ಮಾಣಕ್ಕೆ ಸಜ್ಜು, 230 ಎಕರೆ ಮೀಸಲು, ಎಲ್ಲೆಲ್ಲಿ ಗೊತ್ತಾ?

ಕರ್ನಾಟಕ ಗೃಹ ಮಂಡಳಿಯು ಬೆಂಗಳೂರಿನಲ್ಲಿ ಶ್ರಮಿಕ ವರ್ಗದವರಿಗಾಗಿ ಸ್ವಂತ ಸೂರು ಒದಗಿಸಲು ಮುಂದಾಗಿದೆ. ರಿಯಾಯಿತಿ ದರದಲ್ಲಿ ನಿವೇಶನ ಹಾಗೂ ಮನೆ ನಿರ್ಮಿಸಲು 230 ಎಕರೆ ಭೂಮಿ ಕಾಯ್ದಿರಿಸಿದ್ದು, ಸುಮಾರು 4ರಿಂದ 5 ಸಾವಿರ ಫ್ಲ್ಯಾಟ್‌

29 Jan 2026 5:48 am
ಸಲ್ಲು ಕುತಂತ್ರದಿಂದ ಗಾಯಕ ಅರಿಜಿತ್ ಸಿಂಗ್ ಬಾಲಿವುಡ್ ಗೆ ವಿದಾಯ? ಕನ್ನಡದಲ್ಲಿ ಪುನೀತ್ ಚಿತ್ರಕ್ಕೂ ಹಾಡಿದ್ದ ಅವರಿಗೇನಾಯ್ತು?

ಖ್ಯಾತ ಗಾಯಕ ಅರಿಜಿತ್ ಸಿಂಗ್ ಬಾಲಿವುಡ್‌ಗೆ ಗುಡ್‌ಬೈ ಹೇಳಿದ್ದಾರೆ. ಇದಕ್ಕೆ ನಟ ಸಲ್ಮಾನ್ ಖಾನ್ ಅವರೇ ಕಾರಣ ಎಂಬ ಮಾತು ಕೇಳಿಬರುತ್ತಿದೆ. 2014ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ನಡೆದ ಘಟನೆಯಿಂದ ಇವರಿಬ್ಬರ ನಡುವೆ ಮನಸ್ತಾಪ ಉಂ

29 Jan 2026 1:45 am
ಬೆಂಗಳೂರು ವಿಮಾನ ನಿಲ್ದಾಣದಿಂದ ನೈಸ್ ರಸ್ತೆಗೆ ಶೀಘ್ರವೇ ನೇರ ಸಂಪರ್ಕ - ಡಿಪಿಆರ್ ರೆಡಿ, ಭೂಸ್ವಾಧೀನಕ್ಕೆ ಚಾಲನೆ

ಬೆಂಗಳೂರು ಫೆರಿಫೆರಲ್ ರಿಂಗ್ ರಸ್ತೆಯನ್ನು ಈಗ ಬೆಂಗಳೂರು ಬ್ಯುಸಿನೆಸ್ ಕಾರಿಡಾರ್ ಎಂದು ಕರೆಯಲಾಗುತ್ತಿದೆ. ಇದರ ಪ್ರಮುಖ ಭಾಗದ ನಿರ್ಮಾಣ ಕಾರ್ಯ ಶೀಘ್ರದಲ್ಲೇ ಆರಂಭವಾಗಲಿದೆ. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಕೆಂಪೇಗೌ

28 Jan 2026 11:59 pm
ಸಮಯ ಮೀರುತ್ತಿದೆ, ಮಾತುಕತೆ ಮೇಜಿಗೆ ಬರದಿದ್ದರೆ ಗಂಭೀರ ಪರಿಣಾಮ; ಇರಾನ್‌ಗೆ ಶ್ವೇತಭವನದ ಎಚ್ಚರಿಕೆ!

ಇರಾನ್‌ ಆಂತರಿಕ ಸಂಘರ್ಷಗಳನ್ನು ಇರಾನ್‌ ಮರೆತರೂ ಅಮೆರಿಕ ಮರೆಯುತ್ತಿಲ್ಲ. ಖಮೇನಿ ಆಡಳಿತವನ್ನು ಬೆದರಿಸಲು ತನ್ನ ಬೃಹತ್‌ ನೌಕಾಪಡೆಯನ್ನು ಮಧ್ಯಪ್ರಾಚ್ಯಕ್ಕೆ ರವಾನಿಸಿರುವ ಟ್ರಂಪ್‌ ಆಡಳಿತ, ಶಾಂತಿ ಮಾತುಕತೆಗೆ ಮುಂದಾಗುವಂ

28 Jan 2026 11:40 pm
ಬೆಂಗಳೂರಿನ ಈ 9 ಮೆಟ್ರೋ ರೈಲು ನಿಲ್ದಾಣಗಳಲ್ಲಿ ಉಚಿತ ಪಾರ್ಕಿಂಗ್! ಆದರೆ ಈ ವಾಹನಕ್ಕೆ ಮಾತ್ರ!

ಬೆಂಗಳೂರು ಮೆಟ್ರೋ ಒಂಬತ್ತು ಪ್ರಮುಖ ನಿಲ್ದಾಣಗಳಲ್ಲಿ ಉಚಿತ ಸೈಕಲ್ ಪಾರ್ಕಿಂಗ್ ಸೌಲಭ್ಯವನ್ನು ಶೀಘ್ರದಲ್ಲೇ ಜಾರಿಗೆ ತರಲಿದೆ. ಪರಿಸರ ಸ್ನೇಹಿ ಸಂಚಾರ ಮತ್ತು ಕೊನೆಯ ಮೈಲಿ ಸಂಪರ್ಕವನ್ನು ಉತ್ತೇಜಿಸುವ ಗುರಿಯೊಂದಿಗೆ, ಈ ಯೋಜನ

28 Jan 2026 11:21 pm
ಕಾಂಗ್ರೆಸ್‌ ಶಾಸಕಾಂಗ ಸಭೆ: ಸಿಎಂಗೆ ಅನುದಾನ, ಹೊಸ ರೇಷನ್‌ ಕಾರ್ಡ್‌ ಸೇರಿ 5 ಪ್ರಮುಖ ಬೇಡಿಕೆಗಳನ್ನು ಸಲ್ಲಿಸಿದ ಶಾಸಕರು

ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಳಿ ಶಾಸಕರು ಕ್ಷೇತ್ರಕ್ಕೆ ಅನುದಾನ, ಹೊಸ ರೇಷನ್ ಕಾರ್ಡ್‌ ಸೇರಿದಂತೆ 5 ಪ್ರಮುಖ ಬೇಡಿಕೆಗಳನ್ನು ಸಲ್ಲಿಸಿದ್ದಾರೆ. ಮನರೇಗಾ ಯೋಜನೆ ಬಗ್ಗೆ ಸುದೀರ್ಘ ಚರ್ಚೆಗ

28 Jan 2026 11:15 pm
IND Vs NZ- ವಿಶಾಖಪಟ್ಟಣದಲ್ಲಿ ಟಿಂ ಸೈಫರ್ಟ್ ಭರ್ಜರಿ ಆಟ; ಟೀಂ ಇಂಡಿಯಾ ಲೆಕ್ಕಾಚಾರವೆಲ್ಲಾ ಉಲ್ಟಾಪಲ್ಟಾ!

ಭಾರತದ ವಿರುದ್ಧ ಸತತ 3 ಪಂದ್ಯಗಳಲ್ಲಿ ಸೋಲನುಭವಿಸಿ ಟಿ20 ಸರಣಿಯನ್ನು ಕಳೆದುಕೊಂಡಿರುವ ನ್ಯೂಜಿಲೆಂಡ್ ಇದೀಗ ಮೊದಲ ಜಯದ ಸವಿ ಕಂಡಿದೆ. ಟಿಂ ಸೈಫರ್ಟ್ ಅವರ ಬಿರುಸಿನ ಅರ್ಧಶತಕ ಮತ್ತು ನಾಯಕ ಮಿಚೆಲ್ ಸ್ಯಾಂಟ್ನರ್ ಅವರ ಬಿಗು ದಾಳಿಯ ನ

28 Jan 2026 10:41 pm
ಜಯನಗರ ವಿಧಾನಸಭಾ ಕ್ಷೇತ್ರ ಫಲಿತಾಂಶ: BJP ಶಾಸಕ ಸಿಕೆ ರಾಮಮೂರ್ತಿಗೆ ಸುಪ್ರೀಂಕೋರ್ಟ್‌ನಲ್ಲಿ ಭಾರೀ ಹಿನ್ನಡೆ!

ಜಯನಗರ ಶಾಸಕ ಸಿ.ಕೆ. ರಾಮಮೂರ್ತಿ ಅವರ ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ. 2023ರ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಸೌಮ್ಯಾ ರೆಡ್ಡಿ ಅವರ ಗೆಲುವನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಹೈಕೋರ

28 Jan 2026 10:26 pm
ಪಾಕಿಸ್ತಾನ ಟಿ20 ವಿಶ್ವಕಪ್ ಬಹಿಷ್ಕರಿಸಿದರೆ ಮುಂಬೈನವರಿಗೇಕೆ ಹಾಲು ಕುಡಿದಷ್ಟು ಖುಷಿ? ಗಮ್ಮತ್ತೇ ಗಮ್ಮತ್ತು!

ICC T20 World Cup 2026- ಬಾಂಗ್ಲಾದೇಶದ ಕಾರಣ ಮುಂದಿಟ್ಟು ಇದೀಗ ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ಟಿ20 ವಿಶ್ವಕಪ್ ನಿಂದ ಹಿಂದೆ ಸರಿಯುವ ಬೆದರಿಕೆ ಹಾಕುತ್ತಿದೆ. ಇಡೀ ಕ್ರಿಕೆಟ್ ಜಗತ್ತು ಈ ಬೆಳವಣಿಗೆಯನ್ನು ಕುತೂಹಲದಿಂದ ನೋಡುತ್ತಿದ್ದರೆ, ಭಾ

28 Jan 2026 10:11 pm
ಬೆಂಗಳೂರು ಟೆಕ್ ಕಂಪನಿಯ 869 ಕೋಟಿ ರೂ. ಮೌಲ್ಯದ ಸೋರ್ಸ್ ಕೋಡ್ ಕದ್ದ ಉದ್ಯೋಗಿ! ಪತ್ತೆಯಾಗಿದ್ದು ಹೇಗೆ, ನಂತರ ಆಗಿದ್ದೇನು?

ಬೆಂಗಳೂರಿನ ಪ್ರಮುಖ ಟೆಕ್ ಕಂಪನಿಯಿಂದ ಸುಮಾರು 8 ಮಿಲಿಯನ್ ಯೂರೋ ಮೌಲ್ಯದ ಸೋರ್ಸ್ ಕೋಡ್ ಕಳ್ಳತನವಾಗಿದೆ. ಒಬ್ಬ ಹಿರಿಯ ಉದ್ಯೋಗಿ ತನ್ನ ವೈಯಕ್ತಿಕ ಇಮೇಲ್‌ಗೆ ಕೋಡ್ ವರ್ಗಾಯಿಸಿರುವುದಾಗಿ ಒಪ್ಪಿಕೊಂಡಿದ್ದು, ಕಂಪನಿ ಆತನನ್ನು ವಜ

28 Jan 2026 10:06 pm
KSRTC ನೌಕರರ ಫೆಡರೇಷನ್‌ ಅಧ್ಯಕ್ಷ ಅನಂತ ಸುಬ್ಬರಾವ್‌ ನಿಧನ! ಆಸ್ಪತ್ರೆಗೆ ದೇಹದಾನ; ಸ್ಪೂರ್ತಿಯಾದ ಕಾರ್ಮಿಕ ಮುಖಂಡ

ಹಿರಿಯ ಕಾರ್ಮಿಕ ಮುಖಂಡ ಎಚ್‌.ವಿ. ಅನಂತ ಸುಬ್ಬರಾವ್‌ ಅವರು ಬುಧವಾರ ಸಂಜೆ ಹೃದಯಾಘಾತದಿಂದ ನಿಧನರಾಗಿದ್ದಾರೆ. ನಾಲ್ಕು ದಶಕಗಳ ಕಾಲ ಕಾರ್ಮಿಕರ ಹಕ್ಕುಗಳಿಗಾಗಿ ಹೋರಾಡಿದ ಅವರು, ಸಾರಿಗೆ ನೌಕರರ ಬೇಡಿಕೆಗಳಿಗಾಗಿ ಧ್ವನಿ ಎತ್ತಿದ್

28 Jan 2026 9:53 pm
ಶ್ರುತಿ ಪ್ರಕಾಶ್‌ ಮನೆಗೆ ಬಂತು ಮೊದಲ ಕಾರು

ಶ್ರುತಿ ಪ್ರಕಾಶ್‌ ಮನೆಗೆ ಬಂತು ಮೊದಲ ಕಾರು

28 Jan 2026 9:45 pm
ಭಾರತ ವಿರೋಧಿ ನಖ್ವಿ ವಿರುದ್ಧ ಸಿಡಿದೆದ್ದ ಪಾಕ್ ಕ್ರಿಕೆಟ್ ಲೆಜೆಂಡ್ಸ್! ಇಂಜಮಾಮ್, ರಶೀದ್ ಸೇರಿ ಹಲವರು ಕಿಡಿ

ಟಿ20 ವಿಶ್ವಕಪ್ ವಿವಾದ ಒಂದು ಹಂತಕ್ಕೆ ಬಂದಿದೆ. ಬಾಂಗ್ಲಾದೇಶವನ್ನು ಟೂರ್ನಿಯಿಂದ ಆಚೆಗಟ್ಟಲಾಗಿದೆ. ಇದರಿಂದ ಕ್ಷುದ್ಧಗೊಂಡಿರುವ ಪಾಕಿಸ್ತಾನ, ತಾನೂ ಟಿ20 ವಿಶ್ವಕಪ್ ನಲ್ಲಿ ಆಡುವುದು ಅನುಮಾನ ಎಂತಲೂ, ಒಂದೊಮ್ಮೆ ಆಡಿದರೆ, ತಾನು ಭ

28 Jan 2026 9:33 pm
`ನೀವಾಡೊಲ್ಲ ಅಂದ್ರೆ ನಾವ್ ರೆಡಿ, ಬೇಗ ಹೇಳಿ!': ಕಿರಿಕ್ ಮಾಡುತ್ತಿರುವ ಪಾಕ್ ಬಗ್ಗೆ ಐಸ್ಲೆಂಡ್ ವ್ಯಂಗ್ಯ ಮಾಡಿದ್ದೇಕೆ?

ಪಾಕಿಸ್ತಾನ ತಂಡ ಐಸಿಸಿ ಟಿ20 ವಿಶ್ವಕಪ್ ಆಡುವ ಬಗ್ಗೆ ತೀರ್ಮಾನಕ್ಕೆ ಬರದಿರುವುದು ದೊಡ್ಡ ತಮಾಷೆಯ ಸಂಗತಿಯಾಗಿಬಿಟ್ಟಿದೆ. ಇದೀಗ ಐಸ್ಲೆಂಡ್ ಕ್ರಿಕೆಟ್ ಅಸೋಸಿಯೇಶನ್ ತನ್ನ ಅಧಿಕೃತ ಟ್ವೀಟರ್ ಖಾತೆಯಲ್ಲಿ ನೀವು ಬೇಗ ನಿಮ್ಮ ನಿರ್ಧ

28 Jan 2026 8:51 pm
ಅಜಿತ್‌ ಪವಾರ್‌ ವಿಮಾನ ಅಪಘಾತದಲ್ಲಿ ಪಿತೂರಿ ಆರೋಪ; ಶರದ್‌ ಪವಾರ್‌ ಹೇಳಿದ್ದೇನು? ಸೋದರಳಿಯನ ಸಾವಿನ ಬಗ್ಗೆ ಫಸ್ಟ್‌ ರಿಯಾಕ್ಷನ್‌!

ಪುಣೆ ಜಿಲ್ಲೆಯ ಬಾರಾಮತಿಯಲ್ಲಿ ನಡೆದ ಭೀಕರ ವಿಮಾನ ದುರಂತದಲ್ಲಿ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್‌ ಪವಾರ್‌ ದುರ್ಮರಣಕ್ಕೀಡಾಗಿದ್ದಾರೆ. ಈ ಘಟನೆಯ ಬಗ್ಗೆ ಇದೀಗ ಅನೇಕ ಊಹಾಪೋಹಗಳು ಹುಟ್ಟಿಕೊಂಡಿದ್ದು, ಕೆಲವರು ಇದರಲ್ಲಿ ಪ

28 Jan 2026 8:39 pm
ಫ್ಲೋರಿಡಾದಲ್ಲಿ ತ್ಯಾಗರಾಜ–ಪುರಂದರ ದಾಸರ ಆರಾಧನಾ ಉತ್ಸವ; ಸಪ್ತಸಾಗರದಾಚೆ ಕನ್ನಡದ ಆಧ್ಯಾತ್ಮಿಕ ಚೈತನ್ಯದ ದರ್ಶನ

ಸಪ್ತ ಸಾಗರದಾಚೆ ಭಾರತೀಯ ಸಂಸ್ಕೃತಿಯ ಕಂಪನ್ನು ಪಸರಿಸುತ್ತಿರುವ ಅನಿವಾಸಿ ಭಾರತೀಯರು, ನಮ್ಮ ಭವ್ಯ ಆಧ್ಯಾತ್ಮ ಪರಂಪರೆಯ ಪಾಲನೆಯಲ್ಲಿ ಮುಂಚೂಣಿಯಲ್ಲಿದೆ. ಅದರಲ್ಲೂ ವಿದೇಶಗಳಲ್ಲಿ ನೆಲೆಸಿರುವ ಕನ್ನಡಿಗರು, ಈ ನೆಲದ ಸಾಂಸ್ಕೃತಿ

28 Jan 2026 8:03 pm
“ನನ್ನ ಮಗನಿಗೆ ಕ್ಯಾನ್ಸರ್ ಇದೆ ಎಂದು ವೈದ್ಯರು ಹೇಳಿದಾಗ ನನ್ನ ಪ್ರಪಂಚ ಕ್ಷಣಾರ್ಧದಲ್ಲಿ ತಲೆ ಕೆಳಗಾಯಿತು” - ಇಮ್ರಾನ್ ಹಶ್ಮಿ

ನಟ ಇಮ್ರಾನ್ ಹಶ್ಮಿ ಅವರ ಪುತ್ರನಿಗೆ ಕ್ಯಾನ್ಸರ್ ಬಂದಿತ್ತು. 2014ರಲ್ಲಿ ಮೂತ್ರದಲ್ಲಿ ರಕ್ತ ಬಂದಾಗ ವೈದ್ಯರು ಕಿಡ್ನಿ ಕ್ಯಾನ್ಸರ್ ಎಂದು ದೃಢಪಡಿಸಿದರು. ಐದು ವರ್ಷಗಳ ಚಿಕಿತ್ಸೆಯ ನಂತರ, ಅವರ ಪುತ್ರ ಈ ಕಾಯಿಲೆಯಿಂದ ಗುಣಮುಖರಾಗಿದ

28 Jan 2026 7:44 pm
ಕರ್ನಾಟಕದ 25 ನಿಗಮ - ಮಂಡಳಿಗಳ ಅಧ್ಯಕ್ಷರ ಸ್ಥಾನ ಕುರಿತು ಸರ್ಕಾರ ಮಹತ್ವದ ಆದೇಶ; ಯಾರೆಲ್ಲಾ ಮುಂದುವರಿಕೆ?

ಕರ್ನಾಟಕ ಸರ್ಕಾರವು 25 ನಿಗಮ ಮಂಡಳಿಗಳ ಅಧ್ಯಕ್ಷರ ಅವಧಿ ಮುಗಿದ ಹಿನ್ನೆಲೆಯಲ್ಲಿ, ಹಾಲಿ ಅಧ್ಯಕ್ಷರನ್ನೇ ಮುಂದಿನ ಆದೇಶದವರೆಗೆ ಮುಂದುವರೆಸಿ ಮಹತ್ವದ ಅಧಿಸೂಚನೆ ಹೊರಡಿಸಿದೆ. ಜನವರಿ 26, 2024 ರಂದು ನೇಮಕಗೊಂಡಿದ್ದ ಶಾಸಕರಿಗೆ ಸಚಿವ ಸ

28 Jan 2026 7:24 pm
IND Vs NZ- ವಿಶಾಖಪಟ್ಟಣ ಪಂದ್ಯಕ್ಕೆ ಫಾರ್ಮ್ ನಲ್ಲಿರುವ ಇಶಾನ್ ಕಿಶನ್ ಪ್ಲೇಯಿಂಗ್ ಇಲೆವೆನ್ ನಿಂದ ಔಟ್! ಏನು ಕಾರಣ?

ಐಸಿಸಿ ಟಿ20 ವಿಶ್ವಕಪ್ ಗೂ ಪೂರ್ವಭಾವಿಯಾಗಿ ನ್ಯೂಜಿಲೆಂಡ್ ವಿರುದ್ಧ ಟಿ20 ಸರಣಿಯನ್ನು ಇನ್ನೂ ಎರಡು ಪಂದ್ಯಗಳು ಬಾಕಿ ಉಳಿದಿರುವಾಗಲೇ ಗೆದ್ದುಕೊಂಡಿರುವ ಭಾರತ ತಂಡ ಇದೀಗ 4ನೇ ಪಂದ್ಯವನ್ನೂ ಗೆಲ್ಲುವ ಉತ್ಸಾಹದಲ್ಲಿದೆ. ಅಚ್ಚರಿಯ ಬ

28 Jan 2026 7:01 pm
ಬರೋಬ್ಬರಿ ₹200 ಕೋಟಿ ದೇಣಿಗೆ ಸಂಗ್ರಹಿಸಿ 3 ಬೃಹತ್‌ ಹಾಸ್ಟೆಲ್ ನಿರ್ಮಿಸಿದ ಐಐಟಿ ಬಾಂಬೆಯ ಹಳೆ ವಿದ್ಯಾರ್ಥಿಗಳು

ಐಐಟಿ ಬಾಂಬೆಯ ಹಳೆಯ ವಿದ್ಯಾರ್ಥಿಗಳು 'ಪ್ರಾಜೆಕ್ಟ್ ಎವರ್‌ಗ್ರೀನ್' ಅಡಿಯಲ್ಲಿ 200 ಕೋಟಿ ರೂ. ದೇಣಿಗೆ ಸಂಗ್ರಹಿಸುವ ಮೂಲಕ ಸಂಸ್ಥೆಯ ಇತಿಹಾಸದಲ್ಲೇ ಅತಿದೊಡ್ಡ ಹಾಸ್ಟೆಲ್ ಸಂಕೀರ್ಣವನ್ನು ನಿರ್ಮಿಸಿದ್ದಾರೆ. 1962 ರಿಂದ 2024ರ ಬ್ಯಾಚ್‌

28 Jan 2026 6:47 pm
Kidney health : ಬೂದುಕುಂಬಳ ಕಾಯಿ ನೀರು ಕುಡಿದ್ರೆ ಕಿಡ್ನಿ ಸ್ಟೋನ್‌ ಹೋಗುತ್ತಾ?‌ Dr Arun Kumar N

Kidney health : ಬೂದುಕುಂಬಳ ಕಾಯಿ ನೀರು ಕುಡಿದ್ರೆ ಕಿಡ್ನಿ ಸ್ಟೋನ್‌ ಹೋಗುತ್ತಾ?‌ Dr Arun Kumar N

28 Jan 2026 6:45 pm
ಮಹಾಂತೇಶ್‌ ಬೀಳಗಿ ಪುತ್ರಿಗೆ ಸರ್ಕಾರಿ ಉದ್ಯೋಗದ ಆದೇಶ ಪ್ರತಿ ಹಸ್ತಾಂತರಿಸಿ ಸಿದ್ದರಾಮಯ್ಯ ಹೇಳಿದ್ದೇನು? ಚೈತನ್ಯ ಭಾವುಕ

ನಾಡು ಕಂಡ ಪ್ರಾಮಾಣಿಕ ಮತ್ತು ದಕ್ಷ ಐಎಎಸ್‌ ಅಧಿಕಾರಿ ಮಹಾಂತೇಶ್‌ ಬೀಳಗಿ, ಕಳೆದ ವರ್ಷದ ನವೆಂಬರ್‌ನಲ್ಲಿ ಜೇವರ್ಗಿ ಹೆದ್ದಾರಿ ಬಳಿ ಸಂಭವಿಸಿದ ಕಾರು ಅಪಘಾತದಲ್ಲಿ ನಿಧನರಾಗಿದ್ದರು. ರಾಜ್ಯ ಸರ್ಕಾರ ಇದೀಗ ಮಹಾಂತೇಶ್‌ ಬೀಳಗಿ ಅವ

28 Jan 2026 6:23 pm
ನಗರ ಪ್ರದೇಶದ ಬಿ-ಖಾತಾ ಆಸ್ತಿಗಳಿಗೆ ಎ-ಖಾತಾ ಪಡೆಯಲು ರಾಜ್ಯ ಸರ್ಕಾರದಿಂದ ಹೊಸ ಮಾರ್ಗಸೂಚಿ ಪ್ರಕಟ; ಯಾರಿಗೆಲ್ಲಾ ಅನ್ವಯ? ಷರತ್ತುಗಳೇನು?

ರಾಜ್ಯದ ನಗರ ಪ್ರದೇಶಗಳಲ್ಲಿನ ಲಕ್ಷಾಂತರ ಬಿ-ಖಾತಾ ಆಸ್ತಿ ಮಾಲೀಕರಿಗೆ ಸರ್ಕಾರ ಸಿಹಿ ಸುದ್ದಿ ನೀಡಿದೆ. ಅನಧಿಕೃತ ಬಡಾವಣೆಗಳು ಮತ್ತು ಸ್ವತ್ತುಗಳಿಗೆ ಮುಕ್ತಿ ನೀಡಲು ಬಿ-ಖಾತಾದಿಂದ ಎ-ಖಾತಾ ಪಡೆಯುವ ಪ್ರಕ್ರಿಯೆಯನ್ನು ಸರಳಗೊಳಿ

28 Jan 2026 6:20 pm
ಪುತ್ತೂರಿನಲ್ಲಿ ಡ್ರಗ್ಸ್ ದಂಧೆ ಭೇದಿಸಿದ ಪೊಲೀಸರು, ಎಂಡಿಎಂಎ ಮಾರಾಟ ಜಾಲ ಬಯಲು, ನಾಲ್ವರ ಬಂಧನ

ಪುತ್ತೂರು ಗ್ರಾಮಾಂತರ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು ಎಂಡಿಎಂಎ ಮಾದಕ ದ್ರವ್ಯ ಮಾರಾಟ ಮಾಡುತ್ತಿದ್ದ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಬೆಟ್ಟಂಪಾಡಿ, ಇರ್ದೆ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಸಕ್ರಿಯವಾಗ

28 Jan 2026 5:55 pm
ನನ್ನ ಹತ್ರ ಬಟ್ಟೆ ಇರ್ಲಿಲ್ಲ, ಇಂಗ್ಲೀಷ್ ಬರ್ತ್ತಿರ್ಲಿಲ್ಲ, ಫೋಟೋ ಶೂಟ್‌ಗೂ ದುಡ್ಡಿದ್ದಿಲ್ಲ : ಶ್ವೇತಾ ಶ್ರೀವತ್ಸ ಸಂದರ್ಶನ

ನನ್ನ ಹತ್ರ ಬಟ್ಟೆ ಇರ್ಲಿಲ್ಲ, ಇಂಗ್ಲೀಷ್ ಬರ್ತ್ತಿರ್ಲಿಲ್ಲ, ಫೋಟೋ ಶೂಟ್‌ಗೂ ದುಡ್ಡಿದ್ದಿಲ್ಲ : ಶ್ವೇತಾ ಶ್ರೀವತ್ಸ ಸಂದರ್ಶನ

28 Jan 2026 5:54 pm
ಭಾರತ ಮೇಲುಗೈ ಸಾಧಿಸಿತು; ಇಯು ಜೊತೆಗಿನ ವ್ಯಾಪಾರ ಒಪ್ಪಂದದಿಂದ ದೆಹಲಿಗೆ ಹೆಚ್ಚಿನ ಲಾಭ ಎಂದ ಟ್ರಂಪ್‌ ಆಪ್ತ; ವೈಟ್‌ಹೌಸ್‌ ಸೈಲೆಂಟ್!

ಭಾರತ ಮತ್ತು ಯುರೋಪಿಯನ್‌ ಯೂನಿಯನ್‌ (ಇಯು) ನಡುವಿನ ವ್ಯಾಪಾರ ಒಪ್ಪಂದದಲ್ಲಿ ದೆಹಲಿಗೆ ಹೆಚ್ಚಿನ ಲಾಭವಾಗಿದೆ. ಈ ವ್ಯಾಪಾರ ಒಪ್ಪಂದವನ್ನು ಜಾರಿಗೊಳಿಸುವ ಮೂಲಕ ಭಾರತವು ಮೇಲುಗೈ ಸಾಧಿಸಿದೆ ಇದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್

28 Jan 2026 5:43 pm
ಅಜಿತ್ ಪವಾರ್ ವಿಮಾನ ದುರಂತಕ್ಕೆ ಇದೇ ನಿಖರವಾದ ಕಾರಣ; DGCA ತನಿಖೆಯಲ್ಲಿ ಹೊರಬಿತ್ತು ಸತ್ಯ

ಬಾರಾಮತಿಯಲ್ಲಿ ವಿಮಾನ ದುರಂತ ಸಂಭವಿಸಿದೆ. ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಪ್ರಯಾಣಿಸುತ್ತಿದ್ದ ವಿಮಾನ ಲ್ಯಾಂಡಿಂಗ್ ವೇಳೆ ರನ್‌ವೇ ಗುರುತಿಸಲು ತೊಂದರೆ ಎದುರಿಸಿದೆ. ಮೊದಲ ಪ್ರಯತ್ನ ವಿಫಲವಾಗಿ, ಎರಡನೇ ಬಾರಿ ಲ್ಯಾಂಡಿಂಗ್‌

28 Jan 2026 5:39 pm
ಮುಡಾ ಕೇಸ್‌: ಸಿಎಂ ಸಿದ್ದರಾಮಯ್ಯಗೆ ಬಿಗ್‌ ರಿಲೀಫ್‌! ಜನಪ್ರತಿನಿಧಿಗಳ ನ್ಯಾಯಾಲಯದಿಂದ ಮಹತ್ವದ ಆದೇಶ

ಮುಡಾ ಅಕ್ರಮ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ದೊಡ್ಡ ರಿಲೀಫ್ ಸಿಕ್ಕಿದೆ. ಲೋಕಾಯುಕ್ತ ಪೊಲೀಸರು ಸಲ್ಲಿಸಿದ್ದ ಬಿ ರಿಪೋರ್ಟ್ ಅನ್ನು ಜನಪ್ರತಿನಿಧಿಗಳ ನ್ಯಾಯಾಲಯ ಅಂಗೀಕರಿಸಿದೆ. ದೂರುದಾರರ ಅರ್ಜಿಯನ್ನು ನ

28 Jan 2026 5:37 pm
ಭಾರತದಲ್ಲಿ ಚೀನಾ ಕಾರುಗಳಿಗೆ ಫುಲ್ ಡಿಮ್ಯಾಂಡ್! ದೇಶದಲ್ಲೇ ಕಾರು ಜೋಡಣೆಗೆ ಬಿವೈಡಿ ಸಿದ್ಧತೆ

ಚೀನಾದ ಇವಿ ತಯಾರಕ ಕಂಪನಿ ಬಿವೈಡಿ ಭಾರತದಲ್ಲಿ ತನ್ನ ಮಾರಾಟ ವಿಸ್ತರಣೆಗೆ ಮುಂದಾಗಿದೆ. ಕಾರುಗಳಿಗೆ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು ಮತ್ತು ಆಮದು ಸುಂಕವನ್ನು ತಗ್ಗಿಸಲು, ಭಾರತದಲ್ಲೇ ಬಿಡಿಭಾಗಗಳನ್ನು ತಂದು ಜೋಡಣೆ

28 Jan 2026 5:06 pm
ಅಜಿತ್ ಪವಾರ್ ಸಾವು: 3 ತಿಂಗಳ ಹಿಂದೆಯೇ ಭವಿಷ್ಯ ನುಡಿದಿದ್ದ ಜ್ಯೋತಿಷಿ! ಹಳೆಯ ಪೋಸ್ಟ್‌ ವೈರಲ್‌

ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಅವರ ಸಾವಿನ ನಂತರ, ನಾಲ್ಕು ತಿಂಗಳ ಹಿಂದಿನ ಜ್ಯೋತಿಷಿಯೊಬ್ಬರ ಭವಿಷ್ಯ ವೈರಲ್ ಆಗಿದೆ. ಡಿಸೆಂಬರ್ 2025 ರಿಂದ ಫೆಬ್ರವರಿ 2026 ರೊಳಗೆ ಒಬ್ಬ ಅನುಭವಿ ರಾಜಕಾರಣಿ ನಿಧನರಾಗುತ್ತಾರೆ ಎಂದು ಅ

28 Jan 2026 4:57 pm
ನಾನ್ಯಾಕೆ ಬೇರೆ ವಿಮಾನಗಳನ್ನು ನೆಲಕ್ಕಿಳಿಸಲಿ? ಅಜಿತ್‌ ಪವಾರ್‌ ಜೀವ ಬಲಿಪಡೆದ ವಿಮಾನದ ಮಾಲೀಕನದ್ದು ಒಂದೇ ಹಠ!

ಪುಣೆ ಜಿಲ್ಲೆಯ ಬಾರಾಮತಿಯಲ್ಲಿ ನಡೆದ ಭೀಕರ ವಿಮಾನ ದುರಂತದಲ್ಲಿ, ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್‌ ಪವಾರ್‌ ಅಕಾಲಿಕ ದುರ್ಮರಣಕ್ಕೀಡಾಗಿದ್ದಾರೆ. ಅಜಿತ್‌ ಪವಾರ್‌ ಪವಾರ್‌ ಪ್ರಯಾಣಿಸುತ್ತಿದ್ದ ಚಾರ್ಟರ್ಡ್‌ ವಿಮಾನವವನ

28 Jan 2026 4:51 pm
ಮೆಕ್ಸಿಕನ್‌ ಸಿಟಿಯಲ್ಲಿ BTS ವರ್ಲ್ಡ್‌ ಟೂರ್‌ ಕಾನ್ಸರ್ಟ್ ಡೇಟ್ ಹೆಚ್ಚಳಕ್ಕೆ ದ.ಕೊರಿಯಾ ಅಧ್ಯಕ್ಷರಿಗೆ ಪತ್ರ ಬರೆದ ಮೆಕ್ಸಿಕನ್‌ ಅಧ್ಯಕ್ಷೆ ಕ್ಲೌಡಿಯಾ ಶೀನ್‌ಬಾಮ್!

BTSನ ಹೊಸ ಆಲ್ಬಂ 'ಅರಿರಂಗ್' (ARIRANG) ಮಾರ್ಚ್ 20ರಂದು ಬಿಡುಗಡೆಯಾಗಲಿದೆ. ಅವರ ವಿಶ್ವ ಪ್ರವಾಸದ ಟಿಕೆಟ್‌ಗಳು ಈಗಾಗಲೇ ಸೋಲ್ಡ್‌ ಔಟ್ ಆಗಿವೆ. ಮೆಕ್ಸಿಕನ್ ಅಧ್ಯಕ್ಷೆ ಕ್ಲೌಡಿಯಾ ಶೀನ್‌ಬಾಮ್, ಮೆಕ್ಸಿಕೋದಲ್ಲಿ ಹೆಚ್ಚಿನ BTS ಸಂಗೀತ ಕಚೇರಿಗ

28 Jan 2026 4:21 pm
ತಪಸ್ಯಾ ಬುಜ್ಜಿ ಸಿಂಪಲ್‌ ಬರ್ತ್‌ಡೇ

ತಪಸ್ಯಾ ಬುಜ್ಜಿ ಸಿಂಪಲ್‌ ಬರ್ತ್‌ಡೇ

28 Jan 2026 4:19 pm
ಅಜಿತ್‌ ಪವಾರ್‌ ಪ್ರಯಾಣಿಸುತ್ತಿದ್ದ ವಿಮಾನದ ಕೋ- ಪೈಲಟ್‌ ಶಾಂಭವೀ ಪಾಠಕ್‌ ಯಾರು? ಹಾರಾಟದ ಅನುಭವ ಎಷ್ಟು?

ಮಹಾರಾಷ್ಟ್ರದ ವರ್ಣರಂಜಿತ ರಾಜಕಾರಣಿ ಮತ್ತು ಉಪಮುಖ್ಯಮಂತ್ರಿ ಅಜಿತ್‌ ಪವಾರ್‌ ಅವರು, ಬಾರಾಮತಿಯಲ್ಲಿ ಸಂಭವಿಸಿದ ಭೀಕರ ವಿಮಾನ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಅಜಿತ್‌ ಪವಾರ್‌ ಪ್ರಯಾಣಿಸುತ್ತಿದ್ದ ಚಾರ್ಟರ್ಡ್‌ ವಿಮಾನದ

28 Jan 2026 4:11 pm
ಹೈಕೋರ್ಟ್‌ಗೆ ಹೋಗಿ, ಸೆನ್ಸಾರ್ ಅನುಮತಿ ಕೋರಿ; 'ಜನ ನಾಯಗನ್' ನಿರ್ಮಾಪಕರಿಗೆ ಸುಪ್ರೀಂ ಕೋರ್ಟ್ ಸೂಚನೆ

ಜನ ನಾಯಗನ್ ಚಿತ್ರದ ಬಿಡುಗಡೆ ಮುಂದೂಡಿಕೆಯ ಹಿನ್ನೆಲೆಯಲ್ಲಿ ಸಿಬಿಎಫ್‌ಸಿ ಪ್ರಮಾಣಪತ್ರ ನೀಡಬೇಕೆಂದು ಕೆವಿಎನ್ ಪ್ರೊಡಕ್ಷನ್ಸ್ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾ ಮಾಡಿದೆ. ಪ್ರಕರಣದ ವಿಚಾರಣೆಯನ್ನು ಮದ್ರಾಸ

28 Jan 2026 4:08 pm
ಪಿಂಚಣಿ ಯೋಜನೆ ನೋಂದಣಿ ಅಭಿಯಾನ: 55 ರೂ. ಪಾವತಿಸಿ, ಜೀವನಪರ್ಯಂತ 3,000 ಪಿಂಚಣಿ ಪಡೆಯಿರಿ: ನೋಂದಣಿ ಹೇಗೆ? ಕೊನೆಯ ದಿನಾಂಕ ಎಂದು?

ಕರ್ನಾಟಕದಲ್ಲಿ ಅಸಂಘಟಿತ ಕಾರ್ಮಿಕರು ಮತ್ತು ಸಣ್ಣ ವ್ಯಾಪಾರಿಗಳಿಗಾಗಿ ಕೇಂದ್ರ ಸರ್ಕಾರದ ಮಹತ್ವದ ಪಿಂಚಣಿ ಯೋಜನೆಗಳಿಗೆ ವಿಶೇಷ ನೋಂದಣಿ ಅಭಿಯಾನ ಆರಂಭವಾಗಿದೆ. ಜನವರಿ 15 ರಿಂದ ಮಾರ್ಚ್ 15, 2026 ರವರೆಗೆ 18 ರಿಂದ 40 ವರ್ಷದೊಳಗಿನವರು ಮ

28 Jan 2026 3:53 pm
ಅಜಿತ್ ಪವಾರ್ ಪತ್ನಿ, ಮೂಲತಃ ಧಾರವಾಡದ ಸುನೇತ್ರಾಗೆ ಸಿಕ್ಕುತ್ತಾ ಅಧಿಕಾರದ ಚುಕ್ಕಾಣಿ?

2026ರ ಜನವರಿಯಲ್ಲಿ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಅವರ ವಿಮಾನ ದುರಂತದಲ್ಲಿ ನಿಧನರಾದ ನಂತರ, ಅವರ ಪತ್ನಿ ಸುನೆತ್ರಾ ಪವಾರ್ ಮಹಾರಾಷ್ಟ್ರ ರಾಜಕೀಯದಲ್ಲಿ ಪ್ರಮುಖ ನಾಯಕಿಯಾಗಿ ಹೊರಹೊಮ್ಮುವ ಸಾಧ್ಯತೆ ಇದೆ. ರಾಜಕೀಯ, ಸಾಮಾಜಿಕ ಮತ್

28 Jan 2026 3:50 pm
4 ಪಥದ ರಸ್ತೆ ಏಕಾಏಕಿ 2 ಪಥ! ಮುಂಬೈನ 'ಇಂಜಿನಿಯರಿಂಗ್‌ ಅದ್ಭುತ'ಕ್ಕೆ ಬೆಚ್ಚಿಬಿದ್ದ ಜನ; MMRDA ಸ್ಪಷ್ಟನೆ

ಮುಂಬೈ ಸಮೀಪದ ಮೀರಾ-ಭಯಂದರ್‌ನಲ್ಲಿ ನಿರ್ಮಿಸಲಾದ ಹೊಸ ಫ್ಲೈಓವರ್ ಒಂದರ ವಿಡಿಯೋ ವೈರಲ್ ಆಗಿದ್ದು, 4 ಪಥದ ರಸ್ತೆ ಏಕಾಏಕಿ 2 ಪಥಕ್ಕೆ ಕಿರಿದಾಗುವ ವಿನ್ಯಾಸದ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದು ಅಪಘಾತಗಳಿಗ

28 Jan 2026 3:47 pm
4 ಪಥದ ರಸ್ತೆ ಏಕಾಏಕಿ 2 ಪಥ! ಮುಂಬೈನ 'ಇಂಜಿನಿಯರಿಂಗ್‌ ಅದ್ಭುತ'ಕ್ಕೆ ಬೆಚ್ಚಿಬಿದ್ದ ಜನ; MMRDA ಸ್ಪಷ್ಟನೆ

ಮುಂಬೈ ಸಮೀಪದ ಮೀರಾ-ಭಯಂದರ್‌ನಲ್ಲಿ ನಿರ್ಮಿಸಲಾದ ಹೊಸ ಫ್ಲೈಓವರ್ ಒಂದರ ವಿಡಿಯೋ ವೈರಲ್ ಆಗಿದ್ದು, 4 ಪಥದ ರಸ್ತೆ ಏಕಾಏಕಿ 2 ಪಥಕ್ಕೆ ಕಿರಿದಾಗುವ ವಿನ್ಯಾಸದ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದು ಅಪಘಾತಗಳಿಗ

28 Jan 2026 3:47 pm
ಕೈಗಡಿಯಾರದಿಂದ ಅಜಿತ್‌ ಪವಾರ್‌ ಮೃತದೇಹ ಗುರುತು ಪತ್ತೆ; ಎನ್‌ಸಿಪಿ ಅಧಿಕೃತ ಚಿಹ್ನೆ ಕೂಡ ಗಡಿಯಾರವೇ! ಭೀಕರ ದೃಶ್ಯಗಳು

ಪುಣೆ ಜಿಲ್ಲೆಯ ಬಾರಾಮತಿಯಲ್ಲಿ ನಡೆದ ಚಾರ್ಟರ್ಡ್‌ ವಿಮಾನ ಅಪಘಾತದಲ್ಲಿ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್‌ ಪವಾರ್‌ ದಾರುಣ ಅಂತ್ಯ ಕಂಡಿದ್ದಾರೆ. ಅಜಿತ್‌ ಪವಾರ್‌ ನಿಧನ ಮಹಾರಾಷ್ಟ್ರಕ್ಕೆ ಬರಸಿಡಿಲಿನಂತೆ ಬಂದೆರಗಿದೆ.

28 Jan 2026 3:24 pm
ಬೆಂಗಳೂರು ನಮ್ಮ ಮೆಟ್ರೋ ಹೊಸಕೋಟೆ ಮಾರ್ಗಕ್ಕೆ ಸಿದ್ಧತೆ ಆರಂಭ; 16 KM, 11 ನಿಲ್ದಾಣ, ಡಬಲ್ ಡೆಕ್ಕರ್ ಫ್ಲೈಓವರ್ ಎಲ್ಲೆಲ್ಲಿ?

ಬೆಂಗಳೂರಿನಲ್ಲಿ ಮೆಟ್ರೋ ಸಂಪರ್ಕ ವಿಸ್ತರಣೆಯಾಗಲಿದೆ. ಕೆಆರ್ ಪುರದಿಂದ ಹೊಸಕೋಟೆಯವರೆಗೆ 16 ಕಿಲೋಮೀಟರ್ ಡಬಲ್ ಡೆಕ್ಕರ್ ಮೆಟ್ರೋ ಮಾರ್ಗ ನಿರ್ಮಾಣದ ಬಗ್ಗೆ ಬಿಎಂಆರ್‌ಸಿಎಲ್ ಪರಿಶೀಲನೆ ನಡೆಸುತ್ತಿದೆ. ಈ ಯೋಜನೆಯಿಂದ ಹೊಸಕೋಟೆ

28 Jan 2026 3:24 pm
Sports Street- ಕೃತಘ್ನರಿಗೆ ಉಪಕಾರ ಮಾಡಿದ್ದೇ ತಪ್ಪಾಯ್ತು; ಬಾಂಗ್ಲಾ ಕ್ರಿಕೆಟ್ ಗೆ ಭಾರತದ ಕೊಡುಗೆಯೇನು ಕಡಿಮೆಯದ್ದಾ?

Indo Bangla Cricket Relations- ಬಾಂಗ್ಲಾದೇಶ ಎಂಬ ಸ್ವತಂತ್ರ ದೇಶ ಹುಟ್ಟಿಕೊಂಡಿದ್ದೇ ಭಾರತದ ನೆರವಿನಿಂದ ಎಂಬುದು ಐತಿಹಾಸಿಕ ಸತ್ಯ ಹೇಗೂ ಇಂದು ಬಾಂಗ್ಲಾದಲ್ಲಿ ಕ್ರಿಕೆಟ್ ಈ ಪರಿ ಬೆಳೆಯಲು ಭಾರತವೇ ಕಾರಣ ಎಂಬುದು ಸಹ ಅಷ್ಟೇ ಸತ್ಯವಾದ ಸಂಗತಿ. ಆದರ

28 Jan 2026 3:10 pm
ರಾಜ್ಯಪಾಲರಿಗೆ ದೆಹಲಿಯಿಂದ ಫೋನ್ ಎಂದ ಎಚ್ ಕೆ ಪಾಟೀಲ್, ಫೋನ್ ಟ್ಯಾಪ್ ಆಗಿದ್ಯಾ ಎಂದ ಬಿಜೆಪಿ: ಸದನದಲ್ಲಿ ಕೋಲಾಹಲ

ರಾಜ್ಯಪಾಲರಿಗೆ ದೆಹಲಿಯಿಂದ ಫೋನ್ ಕರೆ ಬಂದಿತ್ತು ಎಂದು ಸಚಿವ ಎಚ್.ಕೆ. ಪಾಟೀಲ್ ಹೇಳಿಕೆ ಸದನದಲ್ಲಿ ತೀವ್ರ ಕೋಲಾಹಲ ಸೃಷ್ಟಿಸಿತು. ರಾಜ್ಯಪಾಲರು ಕೇಂದ್ರದ ಕೈಗೊಂಬೆಯಾಗಿದ್ದಾರೆ ಎಂದು ಪ್ರಿಯಾಂಕ್ ಖರ್ಗೆ ಆರೋಪಿಸಿದ್ದು, RSS ಕಚೇರ

28 Jan 2026 3:10 pm
ʻಕಣ್ಣೆದುರೇ ವಿಮಾನದಲ್ಲಿದ್ದವ್ರು ಸುಟ್ಟು ಹೋದ್ರು, ಉಳಿಸಲಾಗಲಿಲ್ಲʼ; ಬಾರಾಮತಿ ದುರಂತದ ಬಗ್ಗೆ ಪ್ರತ್ಯಕ್ಷದರ್ಶಿ ಹೇಳಿದ್ದಿಷ್ಟು

ರಾಜಕೀಯ ಜೀವನಕ್ಕೆ ಕಾಲಿಟ್ಟ ನೆಲದಲ್ಲೇ ಬುಧವಾರ ಬೆಳಿಗ್ಗೆ ಮಹಾರಾಷ್ಟ್ರ ಡಿಸಿಎಂ ಶರದ್‌ ಪವಾರ್‌ ಅವರು ವಿಮಾನ ದುರಂತದಲ್ಲಿ ಮೃತಪಟ್ಟಿದ್ದಾರೆ. ಅವರ ನಿಧನಕ್ಕೆ ರಾಜಕೀಯ ಗಣ್ಯರು ಸಂತಾಪ ಸೂಚಿಸಿದ್ದಾರೆ. ವಿಮಾನ ಅಪಘಾತ ನಡೆದ ಸ

28 Jan 2026 3:05 pm
ಅಜಿತ್ ಪವಾರ್ ದುರ್ಮರಣ : ’ಅರಸನ ಅರಮನೆಗೆ ಕಾರ್ಮೋಡ ಕವಿದೀತು’ ಎಂದಿದ್ದ ಕೋಡಿಮಠದ ಶ್ರೀಗಳು

Kodi Mutt Swamiji Prediction : ಭಾರತದ ರಾಜಕೀಯಕ್ಕೆ ಕರಾಳ ದಿನವಾಗಿತ್ತು. ಮಹಾರಾಷ್ಟ್ರದ ಜನಪ್ರಿಯ ನಾಯಕ ಮತ್ತು ಉಪಮುಖ್ಯಮಂತ್ರಿ ಅಜಿತ್ ಪವಾರ್, ವಿಮಾನ ಅಪಘಾತದಲ್ಲಿ ದುರ್ಮರಣಕ್ಕೀಡಾಗಿದ್ದಾರೆ. ಖಾಸಗಿ ವಿಮಾನದಲ್ಲಿ ಅಜಿತ್ ಪವಾರ್, ಮುಂಬೈನಿಂ

28 Jan 2026 3:00 pm
ಅಜಿತ್ ಪವಾರ್ ವಿಮಾನ ಪತನ: ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯಲ್ಲಿ ಉನ್ನತ ಮಟ್ಟದ ತನಿಖೆಗೆ ದೀದಿ ಪಟ್ಟು!

ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರ ವಿಮಾನ ಅಪಘಾತದ ಸಾವಿನ ಬಗ್ಗೆ ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯಲ್ಲಿ ತನಿಖೆಯಾಗಬೇಕು ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆಗ್ರಹಿಸಿದ್ದಾರೆ. ತಮಗೆ ದೇಶ

28 Jan 2026 2:58 pm
ಇನ್ಯಾರನ್ನು ದಾದಾ ಎಂದು ಕರೆಯೋದು? ಅಜಿತ್‌ ಪವಾರ್‌ ದಾರುಣ ಅಂತ್ಯಕ್ಕೆ ಸುಪ್ರಿಯಾ ಸುಳೆ 'Devastated' ಸ್ಟೇಟಸ್‌!

ಮಹಾರಾಷ್ಟ್ರದ ಬಾರಾಮತಿಯಲ್ಲಿ ನಡೆದ ವಿಮಾನ ಅಪಘಾತದಲ್ಲಿ ರಾಜ್ಯದ ಉಪಮುಖ್ಯಮಂತ್ರಿ ಅಜಿತ್‌ ಪವಾರ್‌ ನಿಧನರಾಗಿದ್ದಾರೆ. ತಮ್ಮ ಸೋದರ ಸಂಬಂಧಿ ಅಜಿತ್‌ ಪವಾರ್‌ ದುರ್ಮರಣಕ್ಕೆ ಕಂಬನಿ ಮಿಡಿದಿರುವ ಎನ್‌ಸಿಪಿ ಸಂಸದೆ ಸುಪ್ರಿಯಾ

28 Jan 2026 2:35 pm
ಮಹಾಂತೇಶ್ ಬೀಳಗಿ ಕುಟುಂಬಕ್ಕೆ ಅನುಕಂಪದ ಹುದ್ದೆ ನೀಡಿ ಕರ್ನಾಟಕ ಸರ್ಕಾರ ಆದೇಶ; ಯಾರಿಗೆ? ಎಲ್ಲಿ ಕೆಲಸ? ವೇತನ ಎಷ್ಟು?

ರಸ್ತೆ ಅಪಘಾತದಲ್ಲಿ ಮೃತಪಟ್ಟ ಹಿರಿಯ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಅವರ ಪುತ್ರಿ ಚೈತನ್ಯಾ ಎಂ ಬೀಳಗಿ ಅವರಿಗೆ ಸರ್ಕಾರ ಅನುಕಂಪದ ಆಧಾರದ ಮೇಲೆ ಸಚಿವಾಲಯದಲ್ಲಿ ಸಹಾಯಕ ಹುದ್ದೆ ಮಂಜೂರು ಮಾಡಿದೆ. ಕರ್ನಾಟಕ ನಾಗರೀಕ ಸೇವಾ ನಿ

28 Jan 2026 2:21 pm
ಟೆಕ್ಸಾಸ್‌ ನಲ್ಲಿ 2027 ಮೇ ವರೆಗೂ H-1B ವೀಸಾ ಸಿಗಲ್ಲ: H-1B ವೀಸಾ ದುರುಪಯೋಗ ತಡೆಗಟ್ಟಲು ಟೆಕ್ಸಾಸ್‌ ಗವರ್ನರ್‌ ಮಹತ್ವದ ಆದೇಶ

ಟೆಕ್ಸಾಸ್‌ನಲ್ಲಿ H-1B ವೀಸಾ ದುರುಪಯೋಗದ ಆರೋಪಗಳ ಹಿನ್ನೆಲೆಯಲ್ಲಿ, ಗವರ್ನರ್ ಗ್ರೆಗ್ ಅಬ್ಬಾಟ್ ಅವರು ಮೇ 2027 ರವರೆಗೆ ಎಲ್ಲಾ H-1B ವೀಸಾ ಅರ್ಜಿಗಳನ್ನು ಸ್ಥಗಿತಗೊಳಿಸಿ ಆದೇಶ ಹೊರಡಿಸಿದ್ದಾರೆ. ಅಮೆರಿಕನ್ನರ ಉದ್ಯೋಗಾವಕಾಶಗಳನ್ನು

28 Jan 2026 2:14 pm
ಮುಂದುವರೆದ ಹಿಮಪಾತ, ಶ್ರೀನಗರ-ಜಮ್ಮು ರಾಷ್ಟ್ರೀಯ ಹೆದ್ದಾರಿ ಕ್ಲೋಸ್; ನೂರಾರು ಪ್ರವಾಸಿಗರು ಸಿಲುಕಿದ್ದಾರೆ

ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರೀ ಹಿಮಪಾತದಿಂದಾಗಿ ಶ್ರೀನಗರ-ಜಮ್ಮು ರಾಷ್ಟ್ರೀಯ ಹೆದ್ದಾರಿ ಬಂದ್ ಆಗಿದೆ. ಯಾವ ಕಡೆಯೂ ಹೋಗಲಾಗದೇ ನೂರಾರು ಪ್ರವಾಸಿಗರು ಕಣಿವೆಯಲ್ಲಿ ಸಿಲುಕಿಕೊಂಡಿದ್ದು, ವಿಮಾನಯಾನ ಸೇವೆಗಳೂ ರದ್ದಾಗಿ ತೀವ

28 Jan 2026 2:12 pm
ಸಿನಿಮಾ ಚೆನ್ನಾಗಿಲ್ಲಾಂದ್ರೆ ದುಡ್ಡಿದ್ರೇನು? ಸ್ಟಾರ್‌ ಮಕ್ಕಳಾದ್ರೇನು?

ಸಿನಿಮಾ ಚೆನ್ನಾಗಿಲ್ಲಾಂದ್ರೆ ದುಡ್ಡಿದ್ರೇನು? ಸ್ಟಾರ್‌ ಮಕ್ಕಳಾದ್ರೇನು?

28 Jan 2026 1:54 pm