SENSEX
NIFTY
GOLD
USD/INR

Weather

17    C

ಡಿಜಿಟಲ್ ಸುದ್ದಿ ಮೂಲಗಳು

...
ಕರ್ನಾಟಕದ ರೈಲ್ವೆ ಯೋಜನೆಗಳಿಗೆ ಗ್ರಹಣ; ಕಾಮಗಾರಿ ವಿಳಂಬಕ್ಕೆ ಯಾರು ಹೊಣೆ? ರೈಲು ಸಂಪರ್ಕದ ಕನಸು ನನಸಾಗಲಿ

ರೈಲು ಸಂಪರ್ಕ ಯಾವುದೇ ರಾಜ್ಯದ ಅಭಿವೃದ್ಧಿಗೆ ಪ್ರಾಥಮಿಕ ಅಂಶ. ಸದೃಢ ರೈಲು ಜಾಲ ಹೊಂದಿರುವ ರಾಜ್ಯಗಳಲ್ಲಿ ಅಭಿವೃದ್ಧಿಯ ವೇಗವೂ ಹೆಚ್ಚಿರುತ್ತದೆ. ಆದರೆ ಕರ್ನಾಟಕದಲ್ಲಿ ರೈಲವೆ ಯೋಜನೆಗಳ ಅನುಷ್ಠಾನ ವಿಳಂಬವಾಗುತ್ತಿದ್ದು, ಇದು

19 Feb 2026 5:08 am
ಮಹಿಳೆಯರಿಗೆ ಉಚಿತ ಬಸ್ `ಶಕ್ತಿ' ಯೋಜನೆ- ನಿಗಮಕ್ಕೆ ಸರ್ಕಾರ ನೀಡಬೇಕಾದ ಬಾಕಿ ಹಣವೆಷ್ಟು?: ಮಾಹಿತಿ ಕೇಳಿದೆ ಹೈಕೋರ್ಟ್

Karnataka High Court To State Government- ಕೋವಿಡ್ ವೇಳೆ ಮೃತಪಟ್ಟ ಸಾರಿಗೆ ನಿಗಮಗಳ ಸಿಬ್ಬಂದಿಗೆ ಪರಿಹಾರ ನೀಡುವಂತೆ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಗೆ ಎತ್ತಿಕೊಂಡಿರುವ ಹೈಕೋರ್ಟ್ ಇದೀಗ ಶಕ್ತಿ ಯೋಜನೆ ವಿಚಾರವಾಗಿ ಸರ್ಕಾರ

18 Feb 2026 11:32 pm
ಸಿಎಂ ಸ್ಥಾನ ಬದಲಾವಣೆ ಬಗ್ಗೆ ಕೋಡಿಶ್ರೀ ಭವಿಷ್ಯ: ಯುಗಾದಿ ಬಳಿಕ ಅವರಾಗಿಯೇ ಬಿಟ್ಟರೆ ಆಗುತ್ತೆ!

ಸಿಎಂ ಸ್ಥಾನ ಬದಲಾವಣೆ ಚರ್ಚೆ ಬಗ್ಗೆ ಕೋಡಿಮಠದ ಸ್ವಾಮೀಜಿ ಭವಿಷ್ಯ ನುಡಿದಿದ್ದಾಎ. ಅವರಾಗಿಯೇ ಬಿಟ್ಟರೆ ಮಾತ್ರ ಆಗುತ್ತದೆ ಎಂದು ಹೇಳಿದ್ದಾರೆ. ಸಂಕ್ರಾಂತಿ ಆಯ್ತು, ಬಜೆಟ್‌ ಆಯ್ತು, ಯುಗಾದಿಯೂ ಆಗಲಿದೆ. ರಾಜಕೀಯದಲ್ಲಿ ಯಾವುದೇ ಸ

18 Feb 2026 11:24 pm
T20 World Cup- ಹಳಿ ತಪ್ಪಿದ್ದ ಭಾರತಕ್ಕೆ ಆಸರೆಯಾದ ಶಿವಂ ದುಬೆ ಆಲ್ರೌಂಡ್ ಆಟ: ಮನಗೆದ್ದ ನೆದರ್ಲೆಂಡ್ ಹೋರಾಟ

ಶಿವಂ ದುಬೆ ಅವರ ಆಲ್ರೌಂಡ್ ಆಟದ ನೆರವಿನಿಂದ ಐಸಿಸಿ 2026ರ ಗುಂಪು ಹಂತದ ಕೊನೇ ಪಂದ್ಯದಲ್ಲಿ ಕ್ರಿಕೆಟ್ ಶಿಶು ನೆದರ್ಲೆಂಡ್ ತಂಡವನ್ನು 17 ರನ್ ಅಂತರದಿಂದ ಸೋಲಿಸಿದ ಭಾರತ ಎ ಬಣದಲ್ಲಿ ಅಜೇಯವಾಗಿ ಮೊದಲನೇ ಸ್ಥಾನಿಯಾಗಿ ಸೂಪರ್ 8 ಪ್ರವೇಶ

18 Feb 2026 10:51 pm
T20 World Cup- ಸೂಪರ್ 8 ಹಂತಕ್ಕೆ ವೇದಿಕೆ ಸಿದ್ಧ; ಟೀಂ ಇಂಡಿಯಾ ಪಂದ್ಯಗಳು ಯಾವಾಗ? ಹೀಗಿದೆ ವೇಳಾಪಟ್ಟಿ

ಐಸಿಸಿ ನ ಗುಂಪು ಹಂತದ ಪಂದ್ಯಗಳು ಇನ್ನೇನು ಮುಗಿಯುತ್ತಾ ಬಂದಿದ್ದು ನಾಲ್ಕೂ ಬಣಗಳ ಮೊದಲೆರಡು ಸ್ಥಾನಿಗಳು ಯಾರಾಗುತ್ತಾರೆಂಬ ಕುತೂಹಲಕ್ಕೆ ತೆರೆ ಬಿದ್ದಿದೆ. ಹೀಗಾಗಿ ಸೂಪರ್ 8 ಹಂತದ ಯೂ ಬಿಡುಗಡೆಯಾಗಿದೆ. ಎ ಬಣದಿಂದ ಪ್ರಥಮ ಸ್ಥಾ

18 Feb 2026 10:15 pm
ತಾನು ಸತ್ತರೆ ಪತ್ನಿಯನ್ನು ನೋಡಿಕೊಳ್ಳುವವರು ಯಾರೂ ಇಲ್ಲವೆಂದು ಪತ್ನಿಯ ಕೊಂದ ಇಸ್ರೋ ನಿವೃತ್ತ ನೌಕರ! ಬೆಂಗಳೂರಿನಲ್ಲಿ ಘಟನೆ

ಇಸ್ರೋ ಮಾಜಿ ನೌಕರನೊಬ್ಬ ತನ್ನ ಪತ್ನಿಯನ್ನು ಕೊಲೆ ಮಾಡಿದ್ದಾನೆ. ಬೆಂಗಳೂರಿನಲ್ಲಿ ಈ ಘಟನೆ ನಡೆದಿದ್ದು, 70 ವರ್ಷದ ನಾಗಲೇಶ್ವರರಾವ್‌ ಕೊಲೆ ಆರೋಪಿ. ಮಾನಸಿಕ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ನಾಗೇಶ್ವರರಾವ್ ತಾನು ಸತ್ತರೇ ಪ

18 Feb 2026 10:07 pm
ನಿಮ್ಮ ಕಸ, ಅನುದಾನ ಎರಡೂ ಬೇಡ; ಎಚ್ಚರಿಕೆ, ಬೆದರಿಕೆಗೆ ನಾನು ಜಗ್ಗಲ್ಲ - ಡಿಕೆ ಶಿವಕುಮಾರ್‌ಗೆ ಧೀರಜ್ ಮುನಿರಾಜು ಟಾಂಗ್

ಬೆಂಗಳೂರು ಕಸ ವಿಲೇವಾರಿ ಮಾಡುವುದನ್ನ ತಡೆ ಹಿಡಿದ ಬಿಜೆಪಿ ಶಾಸಕರ ವಿರುದ್ಧ ಡಿಕೆ ಶಿವಕುಮಾರ್ ಗರಂ ಆಗಿದ್ದರು. ಈ ಬಗ್ಗೆ ದೊಡ್ಡಬಳ್ಳಾಪುರ ಶಾಸಕ ಧೀರಜ್ ಮುನಿರಾಜು ಪ್ರತಿಕ್ರಿಯೆ ನೀಡಿದ್ದು, ನಾವು ಯಾವ ಎಚ್ಚರಿಕೆ, ಬೆದರಿಕೆಗೂ

18 Feb 2026 9:14 pm
Ranji Trophy- 802 ರನ್ ಮುನ್ನಡೆಯಿದ್ದರೂ ಡಿಕ್ಲೇರ್ ಮಾಡದ ಕರ್ನಾಟಕ! ಉತ್ತರಾಖಂಡಕ್ಕೆ ಗೆಲ್ಲುವ ದಾರಿ ಬಂದ್

ಲಖನೌ: ಬ್ಯಾಟಿಂಗ್ ಮತ್ತು ಬೌಲಿಂಗ್ ವಿಭಾಗಗಳೆರಡರಲ್ಲೂ ಸರ್ವತೋಮುಖ ಪ್ರದರ್ಶನ ತೋರಿರುವ ಕರ್ನಾಟಕ ತಂಡ 503 ರನ್ ಗಳ ಬೃಹತ್ ಪ್ರಥಮ ಇನ್ನಿಂಗ್ಸ್ ಮುನ್ನಡೆಯೊಂದಿಗೆ ಫೈನಲ್ ಟಿಕೆಟ್ ಪಕ್ಕಾ ಮಾಡಿಕೊಂಡಿದೆ. ಉತ್ತರಾಖಂಡ ತಂಡವನ್ನು

18 Feb 2026 8:27 pm
ಧರ್ಮಸ್ಥಳ ವಿರುದ್ಧ ವಿಡಿಯೋ: ಯುಟ್ಯೂಬರ್‌ಗೆ ಜೈಲು ಶಿಕ್ಷೆ ವಿಧಿಸಿದ ಕೋರ್ಟ್‌; ಸಂತೋಷ್‌ ಮರ್ದಾಳನ ಬಂಧಿಸಿದ ಪೊಲೀಸರು

ಧರ್ಮಸ್ಥಳದ ವಿರುದ್ಧ ಕೋರ್ಟ್‌ ಆದೇಶ ಉಲ್ಲಂಘನೆ ಮಾಡಿ ವಿಡಿಯೋ ಮಾಡಿದ ಹಿನ್ನೆಲೆ ಸಂಚಾರಿ ಸ್ಟೂಡಿಯೋ ಯೂಟ್ಯೂಬ್‌ ಚಾನೆಲ್‌ನ ಸಂತೋಷ್‌ ಮರ್ಧಾಳ ಅವನ್ನು ಪೊಲೀಸರು ಬಂಧಿಸಿದ್ದಾರೆ. ಅವರಿಗೆ ಕೋರ್ಟ್‌ 30 ದಿನ ಜೈಲು ಶಿಕ್ಷೆ ವಿಧಿ

18 Feb 2026 7:38 pm
ಕೆ-ಟೆಟ್‌ ಇಲ್ಲದ ಶಿಕ್ಷಕರನ್ನು ಕಾಯಂಗೊಳಿಸಲು ಕೇರಳ ಸರಕಾರ ತೀರ್ಮಾನ

ಕೇರಳ ರಾಜ್ಯ ಸಚಿವ ಸಂಪುಟ ಸಭೆ ಕೆ-ಟೆಟ್‌ ಇಲ್ಲದ ಶಿಕ್ಷಕರನ್ನು ಕಾಯಂಗೊಳಿಸಲು ನಿರ್ಧರಿಸಿದೆ. ​​​ಶಿಕ್ಷಕರು ಎರಡು ವರ್ಷದ ಒಳಗೆ ಕೆ-ಟೆಟ್‌ ಪಡೆದರೆ ಸಾಕು. ಕೆ-ಟೆಟ್‌ ಇಲ್ಲದಿದ್ದರೂ ಬಡ್ತಿಗಳ ಮೇಲೆ ಪರಿಣಾಮ ಬೀರುವುದಿಲ್ಲ. ಚುನಾ

18 Feb 2026 7:33 pm
T20 World Cup- ಅಭಿಷೇಕ್ ಶರ್ಮಾ `ಹ್ಯಾಟ್ರಿಕ್ ಶೂನ್ಯ'! ನೆದರ್ಲೆಂಡ್ ವಿರುದ್ಧವೂ ಭಾರತದ ಸ್ಫೋಟಕ ಬ್ಯಾಟರ್ ವಿಫಲ

ಐಸಿಸಿ 2026 ಟೂರ್ನಿಯಲ್ಲಿ ಭಾರತದ ಸ್ಫೋಟಕ ಆರಂಭಕಾರ ಅಭಿಷೇಕ್ ಶರ್ಮಾ ಅವರ ದಯನೀಯ ವೈಫಲ್ಯ ಮುಂದುವರಿದಿದೆ. ಅಮೆರಿಕ ಮತ್ತು ಪಾಕಿಸ್ತಾನ ತಂಡಗಳ ವಿರುದ್ಧ ಶೂನ್ಯ ರನ್ ಗಳಿಗೆ ಒಟಾಗಿದ್ದ ಅವರು ಇದೀಗ ನೆದರ್ಲೆಂಡ್ ವಿರುದ್ಧವೂ ಖಾತೆ

18 Feb 2026 7:23 pm
ದಿನನಿತ್ಯ ಮಾಡುವ ಈ ತಪ್ಪುಗಳೇ ಬೊಜ್ಜು ಹೆಚ್ಚಾಗುವುದಕ್ಕೆ ಮುಖ್ಯ ಕಾರಣ| Dr. Shankar V

ದಿನನಿತ್ಯ ಮಾಡುವ ಈ ತಪ್ಪುಗಳೇ ಬೊಜ್ಜು ಹೆಚ್ಚಾಗುವುದಕ್ಕೆ ಮುಖ್ಯ ಕಾರಣ| Dr. Shankar V

18 Feb 2026 6:45 pm
ಈಶ್ವರ್ ಖಂಡ್ರೆ ಕೈಸೇರಿದ ತಜ್ಞರ ಸಮಿತಿ ಪ್ರಾಥಮಿಕ ವರದಿ: ಬಂಡೀಪುರ, ನಾಗರಹೊಳೆ ಸಫಾರಿ ಹಂತಹಂತವಾಗಿ ಪುನಾರಂಭ

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಒಟ್ಟು ವಿಸ್ತೀರ್ಣ 1036ಚದರ ಕಿಲೋ ಮೀಟರ್ ಆಗಿದ್ದು, ಇದರಲ್ಲಿ ಪ್ರವಾಸೋದ್ಯಮ ವಲಯ ಕ್ಷೇತ್ರ ಶೇ.8 ಅಂದರೆ ಕೇವಲ 80 ಚದರ ಕಿ.ಮೀ ಆಗಿದೆ. ಅದೇ ರೀತಿ ನಾಗರಹೊಳೆಯ ಒಟ್ಟು ವಿಸ್ತೀರ್ಣ 844 ಚದರ ಕಿಲೋ ಮೀಟರ್

18 Feb 2026 6:34 pm
ಬಾಂಗ್ಲಾ-ಪಾಕ್ ಕಿರಿಕ್: ಭಾರತದಿಂದ ಚಾಂಪಿಯನ್ಸ್ ಟ್ರೋಫಿ, ವಿಶ್ವಕಪ್ ಸ್ಥಳಾಂತರಕ್ಕೆ ಐಸಿಸಿ ಲೆಕ್ಕಾಚಾರ?

Major ICC Tournaments- ಭಾರತ- ಪಾಕಿಸ್ತಾನ- ಬಾಂಗ್ಲಾದೇಶಗಳ ಕ್ರಿಕೆಟ್ ಸಂಬಂಧ ಹಳಸಿರುವುದು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಗೆ ಬಹಳ ತಲೆನೋವಿನ ಸಂಗತಿಯಾಗಿ ಪರಿಣಮಿಸಿದೆ. ಕಳೆದ ವರ್ಷ ಐಸಿಸಿ ಚಾಂಪಿಯನ್ಸ್ ಟ್ರೋಪಿ ಬಳಿಕ ಈ ವರ್ಷ ಟಿ20 ವಿಶ್

18 Feb 2026 6:27 pm
ಬೆಂಗಳೂರಿನಲ್ಲಿ ಮತ್ತೆ ಕಸದ ತಲೆನೋವು: ವಿಲೇವಾರಿಗೆ ಬಿಜೆಪಿ ವಿರೋಧ ಏಕೆ, ವೈಫಲ್ಯ ಯಾರದ್ದು?

ಬೆಂಗಳೂರಿನಲ್ಲಿ ಮತ್ತೆ ಕಸದ ತಲೆನೋವು ಶುರುವಾಗುವ ಎಲ್ಲಾ ಸಾಧ್ಯತೆಗಳು ಇವೆ. ನಗರದ ಕಸ ವಿಲೇವಾರಿಗೆ ಬಿಜೆಪಿ ಶಾಸಕರು ವಿರೋಧ ವ್ಯಕ್ತಪಡಿಸಿದ್ದಾರೆ. ಅದರೆ ಇದಕ್ಕೆ ಡಿಕೆ ಶಿವಕುಮಾರ್ ಅವರು ತೀವ್ರ ರೀತಿಯಲ್ಲಿ ತಿರುಗೇಟು ನೀಡಿ

18 Feb 2026 5:58 pm
ಉದ್ಯೋಗ ಮತ್ತು ಶಿಕ್ಷಣದಲ್ಲಿ ಮುಸ್ಲಿಮರಿಗೆ 5% ಕೋಟಾ ರದ್ದುಗೊಳಿಸಿದ ಮಹಾರಾಷ್ಟ್ರ ಸರ್ಕಾರ

ಮಹತ್ವದ ಬೆಳವಣಿಗೆಯೊಂದರಲ್ಲಿ ಮಹಾರಾಷ್ಟ್ರ ಸರ್ಕಾರವು ಸರ್ಕಾರವು ಉದ್ಯೋಗ ಮತ್ತು ಶಿಕ್ಷಣದಲ್ಲಿ ಮುಸ್ಲಿಂ ಸಮುದಾಯದವರಿಗೆ ನೀಡಲಾಗುತ್ತಿದ್ದ ಶೇಕಡಾ 5 ರಷ್ಟು ಮೀಸಲಾತಿಯನ್ನು ರದ್ದುಗೊಳಿಸಿದೆ. 2014 ರ ಹಿಂದಿನ ನಿರ್ಧಾರಗಳು ಮತ

18 Feb 2026 5:32 pm
US-ಇರಾನ್ ಬಿಕ್ಕಟ್ಟಿನ ಮಧ್ಯೆ 4 ದಶಕದ ಬಳಿಕ ಫಸ್ಟ್‌ ಟೈಂ ಹೊರ್ಮುಜ್ ಜಲಸಂಧಿ ತಾತ್ಕಾಲಿಕ ಸ್ಥಗಿತ: ಜಾಗತಿಕ ಮಾರುಕಟ್ಟೆಗೆ ಹೊಡೆತದ ಆತಂಕ

ಅಮೆರಿಕಾ ಇರಾನ್‌ ನಡುವಿನ ಬಿಕ್ಕಟ್ಟಿನ ನಡುವೆ ಇರಾನ್‌ ಹೊರ್ಮುಜ್‌ ಜಲಸಂಧಿಯನ್ನು ತಾತ್ಕಲಿಕವಾಗಿ ಸ್ಥಗಿತಗೊಳಿಸಿದೆ. ಈ ನಿರ್ಧಾರವೇನೂ ತಾತ್ಕಾಲಿಕವಾಗಿಯೇ ಆಗಿದ್ದರೂ ಈ ನಡೆ ಮಾತ್ರ ಅಪರೂಪವಾಗಿದ್ದು, ಸುಮಾರು 4 ದಶಕಗಳಿಂದ ಇ

18 Feb 2026 5:03 pm
ಮೊದಲ ಬಾರಿ ರಣಜಿ ಫೈನಲ್ ತಲುಪಿ ಇತಿಹಾಸ ನಿರ್ಮಿಸಿದೆ ಜಮ್ಮು ಕಾಶ್ಮೀರ!; ಘಟಾನುಘಟಿಗಳಿದ್ದರೂ ಎಡವಿತು ಬಲಿಷ್ಠ ಬಂಗಾಳ

Jammu And Kashmir Cricket Team- ಕಳೆದ ಕೆಲವು ವರ್ಷಗಳಿಂದ ಸದ್ದು ಮಾಡುತ್ತಿರುವ ಜಮ್ಮು ಮತ್ತು ಕಾಶ್ಮೀರ ಕ್ರಿಕೆಟ್ ತಂಡ ಇದೀಗ ಮೊದಲ ಬಾರಿಗೆ ಪ್ರತಿಷ್ಠಿತ ರಣಜಿ ಟ್ರೋಫಿ ಫೈನಲ್ ತಲುಪಿ ಇತಿಹಾಸ ನಿರ್ಮಿಸಿದೆ. ಬಲಿಷ್ಠ ಬಂಗಾಳ ತಂಡದ ವಿರುದ್ಧ ನಡೆ

18 Feb 2026 4:51 pm
ಗೌರವದಿಂದ ಇದ್ದರೆ ಸರಿ, ಇಲ್ಲಾಂದ್ರೆ ಬಿಜೆಪಿ ಕಚೇರಿ ಮುಂದೆ ಕಸ ಸುರಿಸ್ತೇನೆ: ಡಿಕೆಶಿ ಖಡಕ್ ಎಚ್ಚರಿಕೆ

ನಗರದ ಘನತ್ಯಾಜ್ಯವನ್ನು ಬೆಂಗಳೂರು ಹೊರ ವಲಯದಲ್ಲಿ ವಿಲೇವಾರಿ ಮಾಡಲು ಬಿಜೆಪಿ ಶಾಸಕರು ಅಡ್ಡಿ ಉಂಟು ಮಾಡುತ್ತಿರುವ ಆರೋಪದ ಹಿನ್ನೆಲೆಯಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದರು. ಗೌರವದಿಂದ ಇದ್ದರೆ ಸರಿ, ಇಲ

18 Feb 2026 4:03 pm
ಬೆಂಗಳೂರಲ್ಲಿ ವೃದ್ಧರಿಗೆ ಸ್ವತಃ ಮಕ್ಕಳಿಂದಲೇ ಹೆಚ್ಚಿದ ಕಿರುಕುಳ: ಸಹಾಯವಾಣಿಗೆ ಕರೆಗಳ ಸರಮಾಲೆ

ಬೆಂಗಳೂರಿನ ಅಪರಾಧ ಪ್ರಕರಣಗಳಲ್ಲಿ ಇತ್ತೀಚೆಗೆ ಬೆಚ್ಚಿ ಬೀಳಿಸುತ್ತಿರುವ ಘಟನೆಗಳು, ಮಕ್ಕಳಿಂದಲೇ ತಂದೆತಾಯಿಯರ ಕೊಲೆಗಳಾಗುತ್ತಿವೆ, ಆಸ್ತಿ-ಹಣಕಾಸಿನ ವಿಚಾರಕ್ಕಾಗಿ ಈ ಹಾದಿ ಹಿಡಿಯುತ್ತಿದ್ದು, ಹಿರಿಯರು ರಕ್ಷಣೆಗಾಗಿ ಸಹಾಯ

18 Feb 2026 4:02 pm
ಗುರ್ಗಾಂವ್: ವ್ಯಾಲಂಟೈನ್ಸ್‌ ಡೇ ಆಚರಿಸಿಕೊಂಡು ಪತ್ನಿ ಕಥೆಯನ್ನೇ ಮುಗಿಸಿದ ಪತಿ; ಸಂಶಯವೇ ಮುಳುವಾಯ್ತಾ?

ಪತ್ನಿಯ ಜೊತೆ ವ್ಯಾಲಂಟೈನ್ಸ್‌ ಡೇ ಆಚರಿಸಿಕೊಂಡು, ನಂತರ ಆಕೆಯ ಕಥೆಯನ್ನೇ ಮುಗಿಸಿದ್ದಾನೆ ಪತಿ. ಪತ್ನಿಯ ಮೇಲಿನ ಸಂಶಯವೇ ಇದಕ್ಕೆ ಕಾರಣ ಎನ್ನಲಾಗಿದೆ. ಇಂತಹದ್ದೊಂದು ಘಟನೆ ಹರಿಯಾಣದ ಝಜ್ಜರ್ ಜಿಲ್ಲೆಯಲ್ಲಿ ನಡೆದಿದೆ. 31 ವರ್ಷದ ಚ

18 Feb 2026 3:39 pm
T20 World Cup : ಆಸೀಸ್ ಪತನಕ್ಕೆ ಮುಳುವಾದ ಜಿಂಬಾವ್ವೆ ವಿರುದ್ದ ಸೋಲು - ಪಾಂಟಿಂಗ್ ಬಿಚ್ಚಿಟ್ಟ 3 ಕಾರಣಗಳು

ವಿಶ್ವಕಪ್’ನಿಂದ ಕಾಂಗರೋ ಹೊರಕ್ಕೆ : ಈ ಬಾರಿಯ ಸರ್ಪ್ರೈಸ್ ಫಲಿತಾಂಶದಲ್ಲಿ ಆಸ್ಟ್ರೇಲಿಯಾ ಸೂಪರ್ ಎಂಟರ ಹಂತಕ್ಕೆ ಪ್ರವೇಶಿಸಲಾಗದೇ, ಟೂರ್ನಿಯಿಂದ ಹೊರಬಿದ್ದಿದೆ. 2021ರಲ್ಲಿ ಚಾಂಪಿಯನ್ ಆಗಿದ್ದ ಆಸೀಸ್, ಈ ಬಾರಿ ನಿರಾಶಾದಾಯಕ ಪ್ರ

18 Feb 2026 3:38 pm
ಬೊಂಬಾಟ್ ಲೈಫ್‌, 2.9ಕೋಟಿ ಸಂಬಳ ಆದ್ರೂ US ಬಿಡೋ ಆಲೋಚನೆ: 12ವರ್ಷ USನಲ್ಲಿದ್ದ ಬಳಿಕ ಭಾರತಕ್ಕೆ ಮರಳಲು ಮುಂದಾದ NRI, ಯಾಕೆ ಗೊತ್ತಾ?

ಅಮೆರಿಕನ್‌ ವೀಸಾ ಹಾಗೂ ಅಲ್ಲಿನ ಜೀವನವನ್ನು ಅನುಭವಿಸಬೇಕು ಎಂಬುದು ಸಾವಿರಾರು ಭಾರತೀಯರ ಕನಸು. ಆದ್ರೆ ಇತ್ತೀಚೆಗೆ ಅಮೆರಿಕಾದಲ್ಲಿರುವ ಭಾರತೀಯ NRIಗಳು US ತೊರೆದು ಭಾರತಕ್ಕೆ ಬರುತ್ತಿರುವ ಘಟನೆಗಳು ಹೆಚ್ಚುತ್ತಿವೆ. ಹೀಗೆ US ನಲ್

18 Feb 2026 2:30 pm
ರಾಜ್ಯಸಭಾ ಚುನಾವಣೆ ಘೋಷಣೆ: 10 ರಾಜ್ಯಗಳ 37 ಸ್ಥಾನಗಳಿಗೆ ಮಾರ್ಚ್‌ 16 ಕ್ಕೆ ಮತದಾನ; ಎಲ್ಲೆಲ್ಲಿ?

ರಾಜ್ಯಸಭಾ ಚುನಾವಣೆಯ ದಿನಾಂಕವನ್ನು ಚುನಾವಣಾ ಆಯೋಗ ಘೋಷಣೆ ಮಾಡಿದೆ. ಫೆಬ್ರವರಿ ಕೊನೆಯ ವಾರ ಅಧಿಸೂಚನೆ ಹೊರಡಿಸಲಿದ್ದು, ಮಾರ್ಚ್‌ 16 ರಂದು ಮತದಾನ ಇರಲಿದೆ. ಶರದ್ ಪವಾರ್, ಅಭಿಷೇಕ್‌ ಮನುಸಂಘ್ವಿ ಸೇರಿ 10 ರಾಜ್ಯಗಳ 37 ಸದಸ್ಯರ ಅವಧಿ

18 Feb 2026 2:29 pm
ಪ್ರಿಡ್ಜ್ ಸ್ಟೋರೇಜ್‌ನಲ್ಲಿ ಹುಳ-ಕೊಳೆತ ವಾಸನೆ! ಬೆಂಗಳೂರು ಸ್ಟಾರ್ ಅಂಬೂರ್ ಬಿರಿಯಾನಿ ಹೋಟೆಲ್ ಗೆ ದಂಡ ವಿಧಿಸಿದ ಜಿಬಿಎ

ಆಹಾರ ಮಳಿಗೆ, ಹೋಟೆಲ್‌ಗಳ ಅಶುಚಿತ್ವದ ಹಿನ್ನೆಲೆ ದಾಳಿ ಮಾಡಿದ ಜಿಬಿಎ ಘನತ್ಯಾಜ್ಯ ವಿಭಾಗದ ಅಧಿಕಾರಿಗಳು ಸ್ಟಾರ್ ಅಂಬೂರ್ ಬಿರಿಯಾನಿ ಹೋಟೆಲ್‌ಗೆ 1 ಲಕ್ಷ ರೂಪಾಯಿ ದಂಡ ಹಾಕಿದ್ದಾರೆ.

18 Feb 2026 2:27 pm
ನಿತಾಯ್ ರಾಯ್ ಚೌಧರಿ; ತಾರಿಕ್‌ ರೆಹಮಾನ್‌ ನೇತೃತ್ವದ ಬಾಂಗ್ಲಾದೇಶ ಸಂಪುಟದ ಏಕೈಕ ಹಿಂದೂ ಸಚಿವ; ಯಾರಿವರು?

ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಹಿಂದೂಗಳ ಮೇಲೆ ನಡೆಯುತ್ತಿರುವ ದೌರ್ಜನ್ಯ, ಜಾಗತಿಕ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಇದೀಗ ತಾನೆ ನೆರೆ ರಾಷ್ಟ್ರದಲ್ಲಿ ಸರ್ಕಾರ ಬದಲಾಗಿದ್ದು, ತಾರಿಕ್‌ ರೆಹಮಾನ್‌ ನೂತನ ಪ್ರಧಾನಮಂತ್ರಿಯ

18 Feb 2026 2:02 pm
Karnataka Weather: ವಾಯುಭಾರ ಕುಸಿತ: ದಕ್ಷಿಣ ಕನ್ನಡ, ಮಲೆನಾಡಲ್ಲಿ ಮಳೆಯಾಗುವ ಮುನ್ಸೂಚನೆ

ಭಾರಿ ಬಿಸಿಲಿಂದ ಕಂಗೆಟ್ಟಿರುವ ಕರಾವಳಿ ಜನರಿಗೆ, ಹಾಗೂ ಮಳೆಗಾಗಿ ಎದುರು ನೋಡುತ್ತಿರುವ ಕಾಫಿ ಬೆಳೆಗಾರರಿಗೆ ಮಳೆಯ ಸಿಹಿಸುದ್ದಿ ಸಿಕ್ಕಿದೆ. ಇನ್ನು 2-3 ದಿನಗಳಲ್ಲಿ ಹಗುರ ಮಳೆಯಾಗುವ ಮುನ್ಸೂಚನೆ ಸಿಕ್ಕಿದೆ. ಎಲ್ಲೆಲ್ಲಿ ಎಂಬ ವಿವ

18 Feb 2026 1:38 pm
ಫಾರಿನ್‌ನಲ್ಲಿ ಮೇಘನಾ ಶಂಕ್ರಪ್ಪ ಮ್ಯಾರೇಜ್ ಆನಿವರ್ಸರಿ

ಫಾರಿನ್‌ನಲ್ಲಿ ಮೇಘನಾ ಶಂಕ್ರಪ್ಪ ಮ್ಯಾರೇಜ್ ಆನಿವರ್ಸರಿ

18 Feb 2026 1:00 pm
ಬೆಂಗಳೂರಿನಲ್ಲಿ ನಟಿ ವಾಶ್‌ ರೂಂನಲ್ಲಿದ್ದಾಗ ವಿಡಿಯೋ ರೆಕಾರ್ಡ್‌, ಹಣಕ್ಕೆ ಬ್ಲ್ಯಾಕ್‌ಮೇಲ್ ಮಾಡಿದ ಘಟನೆ: ಸೈಬರ್‌ ಕ್ರೈಂ ಪೊಲೀಸರಿಗೆ ನಟಿ ದೂರು

ಬೆಂಳೂರಿನಲ್ಲಿ ಇತ್ತೀಚೆಗೆ ಸೈಬರ್‌ ಕ್ರೈಂ ಹಾಗೂ ಹಣಕ್ಕಾಗಿ ಬ್ಲ್ಯಾಕ್‌ ಮೇಲ್‌ ಮಾಡಲು ಅತ್ಯಂತ ಕೀಳು ಮಟ್ಟಕ್ಕೆ ಇಳಿಯುತ್ತಿರುವವರ ಘಟನೆಗಳು ಬೆಳಕಿಗೆ ಬರುತ್ತಿದ್ದು, ಸದ್ಯ ಈ ಬ್ಲ್ಯಾಕ್‌ ಮೇಲ್‌ಗೆ ಕನ್ನಡದ ಕಿರುತೆರೆ ನಟಿಯ

18 Feb 2026 12:56 pm
KUWJ : 20 ವರ್ಷಗಳ ಸುದೀರ್ಘ ವನವಾಸಕ್ಕೆ ಬ್ರೇಕ್ - ಚುನಾವಣೆಗೆ ದಿನ ನಿಗದಿ

Working Journalists Association : ಹತ್ತು ಹಲವು ಕಾರಣಗಳಿಂದ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ಚುನಾವಣೆಯೇ ನಡೆಯುತ್ತಿರಲಿಲ್ಲ. ಈಗ, ಎದುರಾಗಿರುವ ಎಲ್ಲಾ ಅಡೆತಡೆಗಳು ನಿವಾರಣೆಯಾಗಿದೆ. ಇದೇ ಬರುವ ಭಾನುವಾರದಂದು (ಫೆ. 22) ಚುನಾವಣೆ ನಡೆಯಲಿದೆ. ಎಲ್ಲ

18 Feb 2026 12:41 pm
ದಾವಣಗೆರೆ ಬೈಎಲೆಕ್ಷನ್ : ಶಾಮನೂರು ಫ್ಯಾಮಿಲಿ ಪಾರುಪತ್ಯಕ್ಕೆ ಬ್ರೇಕ್? ಕಾಂಗ್ರೆಸ್ ಟಿಕೆಟ್ ಫೈಟ್ ಕೊತಕೊತ

Davanagere South By Election : ಶಾಮನೂರು ಶಿವಶಂಕರಪ್ಪನವರ ನಿಧನದ ನಂತರ, ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಟಿಕೆಟ್ ಫೈಟ್ ಕಾಂಗ್ರೆಸ್ಸಿನಲ್ಲಿ ಜೋರಾಗಿ ನಡೆಯುತ್ತಿದೆ. ಮತ್ತೆ ಅವರ ಕುಟುಂಬಕ್ಕೆ ಟಿಕೆಟ್ ನೀಡಬಾರದು ಎನ್ನ

18 Feb 2026 12:15 pm
ಕಮಲ ದಳದಲ್ಲಿ 2028 ಕ್ಕೆ ಸಿಎಂ ಯಾರೆಂಬ ಚರ್ಚೆಯಿಂದ ಮೈತ್ರಿಗೆ ಎದುರಾಗಿದೆ ಆಪತ್ತು

ಚುನಾವಣೆಗೆ ಎರಡು ವರ್ಷಕ್ಕೂ ಅಧಿಕ ಸಮಯ ಬಾಕಿ ಇದೆ. ಹೀಗಿರುವಾಗ ಬಿಜೆಪಿ ಮತ್ತು ಜೆಡಿಎಸ್ ನಲ್ಲಿ ಸಿಎಂ ಯಾರು ಎಂಬ ಚರ್ಚೆ ನಡೆಯುತ್ತಿದೆ. ಸದ್ಯ ಕೇಂದ್ರ ಸಚಿವರಾಗಿರುವ ಎಚ್ ಡಿ ಕುಮಾರಸ್ವಾಮಿ ಅವರನ್ನು ಮುಂದಿನ ಸಿಎಂ ಎಂದು ಬಿಂಬಿ

18 Feb 2026 12:03 pm
ʼUS ಮಿಲಿಟರಿ ಮತ್ತೆ ಮೇಲೆಳದಂತೆ ಹೊಡೆಯುತ್ತೇವೆʼ-ಖಮೇನಿ: ಇರಾನ್‌ ಸಮೀಪ‌ USನ 50 ಫೈಟರ್‌ ಜೆಟ್‌ ನಿಯೋಜನೆಗೆ ಸುಪ್ರೀಂ ಲೀಡರ್‌ ಎಚ್ಚರಿಕೆ

ಇರಾನ್‌ ಹಾಗೂ ಅಮೆರಿಕಾ ನಡುವಿನ ಬಿಕ್ಕಟ್ಟನ್ನು ಶಮನಗೊಳಿಸಲು ಜಿನಿವಾದಲ್ಲಿ 2ನೇ ಸುತ್ತಿನ ಮಾತುಕತೆಗಳು ನಡೆದಿದ್ದು, ಯಾವುದೇ ತಾರ್ಕಿತ ಅಂತ್ಯವನ್ನು ಕಾಣದೇ ಅಂತ್ಯವಾಗಿದೆ. ಈ ಕುರಿತು ಅಮೆರಿಕಾದ ಉಪಾಧ್ಯಕ್ಷ ಜೆ.ಡಿ ವ್ಯಾನ್ಸ

18 Feb 2026 11:55 am
Gold Rate : ಚಿನ್ನದ ಬೆಲೆ ಇಂದು ತಟಸ್ಥ: ಬೆಳ್ಳಿ ಬೆಲೆ ಎರಡುವರೇ ಲಕ್ಷಕ್ಕೆ ಇಳಿಕೆ!

ಚಿನ್ನ ಬೆಳ್ಳಿ ದರದಲ್ಲಿ ಭಾರಿ ಇಳಿಕೆಯಾಗುತ್ತಿದೆ. ಬಂಗಾರದ ಚಿನ್ನದ ಬೆಲೆ 14 ಸಾವಿರಕ್ಕೆ ಇಳಿಕೆಯಾಗಿರುವುದು ಚಿನ್ನಾಭರಣ ಪ್ರಿಯರಿಗೆ ಶುಭ ದಿನಗಳಾಗಿವೆ.

18 Feb 2026 11:44 am
ವಿದೇಶಕ್ಕೆ ಹಾರಿದ ಕೈ ಶಾಸಕರ ಮೇಲೆ ಹೈಕಮಾಂಡ್ ಹಾಗೂ ಡಿಕೆಶಿ ಬಣದ ಕಣ್ಣು! ಸುತ್ತಾಟಕ್ಕೆ ಹೋದರೂ ಇಲ್ಲ ನೆಮ್ಮದಿ

ರಾಜ್ಯ ಈಗಾಗಲೇ ನಾಯಕತ್ವ ಬದಲಾವಣೆ ಚರ್ಚೆ ನಡುವೆ ಕಾಂಗ್ರೆಸ್‌ ಶಾಸಕರು ವಿದೇಶ ಪ್ರಯಾಣ ಬೆಳೆಸಿದ್ದಾರೆ. ಇದು ಸದ್ಯ, ರಾಜಕೀಯ ವಲಯದಲ್ಲಿ ಭಾರಿ ಚರ್ಚೆಯನ್ನುಂಟು ಮಾಡಿದ್ದು, ಕೆಲ ಶಾಸಕರು ಇದು ಅವರ ವೈಯಕ್ತಿಕ ಪ್ರವಾಸ ಎಂದು ಹೇಳು

18 Feb 2026 10:26 am
ಇದಕ್ಕಿಂತ ಸ್ಪಷ್ಟವಾಗಿ ಹೇಳಲು ಬರಲ್ಲ; ಭಾರತದಿಂದ ಪಾಕಿಸ್ತಾನ ಪರಮಾಣು ಸೌಲಭ್ಯಕ್ಕೆ ಧಕ್ಕೆ ನಿಜ ಎಂದ ಟಾಮ್‌ ಕೂಪರ್‌!

ಶಂಖದಿಂದ ಬಂದರೆನೇ ತೀರ್ಥ ಎನ್ನುವ ಹಾಗೆ, ಪಾಕಿಸ್ತಾನಕ್ಕೆ ಪಶ್ಚಿಮದಿಂದ ಬರುವ ಆದೇಶಗಳು, ವರದಿಗಳೇ ವೇದವಾಕ್ಯ. ಆಪರೇಷನ್‌ ಸಿಂಧೂರ ಸೇನಾ ಕಾರ್ಯಾಚರಣೆ ಸಮಯದಲ್ಲಿ ಭಾರತವು ಕಿರಾನಾ ಹಿಲ್ಸ್‌ ಪರಮಾಣು ಸೌಲಭ್ಯಕ್ಕೆ ಧಕ್ಕೆ ತಂದಿ

18 Feb 2026 10:19 am
ಫೈರ್‌ ಮೆನ್‌ ಹುದ್ದೆಯನ್ನು ಫೈರ್‌ ಫೈಟರ್‌ ಎಂದು ಬದಲಿಸಿದ ಅಗ್ನಿಶಾಮಕ ಇಲಾಖೆ: ಮಹಿಳೆಯರಿಗೆ ಸಿಗಲಿದ್ಯಾ ಅವಕಾಶ?

ರಾಜ್ಯದಲ್ಲಿ ಅಗ್ನಿಶಾಮಕ ಇಲಾಖೆ ಆರಂಭವಾಗಿ ಸುಮಾರು 8 ದಶಕಗಳು ಕಳೆದಿದ್ದರೂ ರಾಜ್ಯದಲ್ಲಿ ಒಬ್ಬ ಮಹಿಳಾ ಫೈರ್‌ ಫೈಟರ್‌ ಸಹ ನೇಮಕವಾಗಿರಲಿಲ್ಲ. ಇದೀಗ ಈ ಪರಿಸ್ಥಿತಿ ಬದಲಾಗುವ ಸಮಯ ಬಂದಿದ್ದು, ಕೇಂದ್ರ ಸರ್ಕಾರದ ಸೂಚನೆಯಂತೆ ಅಗ್

18 Feb 2026 9:59 am
Explained: ಸಿಂಧೂ ಬಳಿಕ ಪಾಕಿಸ್ತಾನಕ್ಕೆ ರಾವಿ ನದಿಯ ಹೆಚ್ಚುವರಿ ನೀರಿನ ಹರಿವು ನಿಲ್ಲಿಸಲು ಭಾರತ ಸಜ್ಜು; ನಿಲ್ಲದು ಜಲಯುದ್ಧ!

ಪಹಲ್ಗಾಮ್‌ ಭಯೋತ್ಪಾದಕ ದಾಳಿ ಯೋಜನೆ ರೂಪಿಸಿ ಸಂಕಷ್ಟಕ್ಕೆ ಸಿಲುಕಿರುವ ಪಾಕಿಸ್ತಾನ, ಭಾರತ ನೀಡುತ್ತಿರುವ ವಾಟರ್‌ ಶಾಕ್‌ಗೆ ಅಕ್ಷರಶಃ ಬೆಚ್ಚಿಬಿದ್ದಿದೆ. ಈಗಾಗಲೇ ಪಾಕಿಸ್ತಾನದೊಂದಿಗಿನ ಸಿಂಧೂ ಜಲ ಒಪ್ಪಂದ ರದ್ದುಗೊಳಿಸಿರು

18 Feb 2026 9:35 am
ಹೊಸ ಜೀವನ ಆರಂಭಿಸಿದ ತಂಗಿ ಬಗ್ಗೆ ಅಭಿಷೇಕ್ ರಾಮ್‌ದಾಸ್‌ ಭಾವುಕ ಪೋಸ್ಟ್

ಹೊಸ ಜೀವನ ಆರಂಭಿಸಿದ ತಂಗಿ ಬಗ್ಗೆ ಅಭಿಷೇಕ್ ರಾಮ್‌ದಾಸ್‌ ಭಾವುಕ ಪೋಸ್ಟ್

18 Feb 2026 9:13 am
ನರೇಂದ್ರ ಮೋದಿ ಪತ್ರ ತಾರಿಕ್‌ ರೆಹಮಾನ್‌ ಕೈಗಿಟ್ಟ ಓಂ ಬಿರ್ಲಾ, ಸಂಬಂಧ ಸರಿ ಆಯ್ತದೆ ಸುಮ್ಕಿರ್ಲಾ; ಭಾರತ-ಬಾಂಗ್ಲಾ ಹೊಸ ಅಧ್ಯಾಯ?

ಬಾಂಗ್ಲಾದೇಶ ರಾಷ್ಟ್ರೀಯ ಚುನಾವಣೆಯಲ್ಲಿ ಐತಿಹಾಸಿಕ ಗೆಲುವು ದಾಖಲಿಸಿರುವ ಬಾಂಗ್ಲಾದೇಶ ನ್ಯಾಷನಲಿಸ್ಟ್‌ ಪಾರ್ಟಿ (ಬಿಎನ್‌ಪಿ), ಪಕ್ಷದ ಮುಖ್ಯಸ್ಥ ತಾರಿಕ್‌ ರೆಹಮಾನ್‌ ಅವರನ್ನು ದೇಶದ ಪ್ರಧಾನಮಂತ್ರಿ ಹುದ್ದೆ ಮೇಲೆ ಕೂರಿಸಿ

18 Feb 2026 8:19 am
ಕರಾವಳಿ ಕರ್ನಾಟಕದ ಶಿಕ್ಷಣ ಮತ್ತು ಉದ್ಯೋಗಾವಕಾಶಗಳನ್ನು ಕೊಟ್ಟ ಸಿಎ ರಾಘವೇಂದ್ರ ರಾವ್ ನಿಧನ

ಕರಾವಳಿ ಕರ್ನಾಟಕದಲ್ಲಿ ಶ್ರೀನಿವಾಸ್ ಗ್ರೂಪ್ ಆಫ್ ಇನ್‌ಸ್ಟಿಟ್ಯೂಷನ್ಸ್‌ಗಳನ್ನು ತೆರೆದು 18 ಕ್ಕೂ ಹೆಚ್ಚು ವೃತ್ತಿಪರ ಕಾಲೇಜುಗಳನ್ನು ತೆರದು ಶಿಕ್ಷಣ ಕ್ಷೇತ್ರಕ್ಕೆ ಹಾಗೂ ವಿದ್ಯಾರ್ಥಿಗಳ ಭವಿಷ್ಯಕ್ಕೆ ನೆರವಾದ ಮಹಾನ್ ವ್ಯ

18 Feb 2026 7:16 am
ಕರ್ನಾಟಕದಲ್ಲಿ ಬೇಕು ಉದ್ಯೋಗ ಸಂಕಲ್ಪದ ಬಜೆಟ್‌! ಶಿಕ್ಷಣ ಹಾಗೂ ಪೊಲೀಸ್‌ ಇಲಾಖೆಯ ಖಾಲಿ ಹುದ್ದೆ ಭರ್ತಿ ಯಾವಾಗ?

ಕರ್ನಾಟಕದ ಸರಕಾರಿ ಸೇವೆಗಳಲ್ಲಿ ಬರೋಬ್ಬರಿ 2.76 ಲಕ್ಷ ಹುದ್ದೆಗಳು ಖಾಲಿ ಇವೆ. ಇದರ ಭರ್ತಿಗೆ ಕ್ರಮಗಳು ಮಾತ್ರ ಆಗುತ್ತಿಲ್ಲ . ಲಕ್ಷಾಂತರ ಯುವಜನ ಪರೀಕ್ಷೆಗಳನ್ನು ಬರೆದು ನೇಮಕಾತಿಗಳಿಗೆ ಕಾಯುತ್ತಿದ್ದರೆ ಇತ್ತ ಸರಕಾರ ಈ ಬಾರಿಯ ಬ

18 Feb 2026 6:47 am
ವೇಮಗಲ್‌ನಲ್ಲಿ ದೇಶದ ಮೊದಲ ಖಾಸಗಿ ಕಾಪ್ಟರ್‌ ಜೋಡಣಾ ಘಟಕ; ನರೇಂದ್ರ ಮೋದಿ-ಮ್ಯಾಕ್ರನ್‌ ವರ್ಚುವಲ್‌ ಉದ್ಘಾಟನೆ

ಕೋಲಾರ ಜಿಲ್ಲೆಯ ವೇಮಗಲ್‌ನಲ್ಲಿ ದೇಶದ ಮೊಟ್ಟ ಮೊದಲ ಖಾಸಗಿ ಚಲಯದ ಹೆಲಿಕಾಪ್ಟರ್‌ ಜೋಡಣೆ ಘಟಕವನ್ನು ಉದ್ಘಾಟಿಸಲಾಗಿದ್ದು, ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಫ್ರಾನ್ಸ್‌ ಅಧ್ಯಕ್ಷ ಇಮ್ಯಾನ್ಯುಯೆಲ್‌ ಮ್ಯಾಕ್ರನ್‌ ಅವರು

18 Feb 2026 6:35 am
ಹೆಚ್ಚುತ್ತಿದೆ ರೈಲು ಅಪಘಾತಗಳು; ಪಾಲಕ್ಕಾಡ್‌ ಡಿವಿಜನ್‌ನಲ್ಲಿ 2 ವರ್ಷಗಳಲ್ಲಿ 913 ಅಪಘಾತ ಪ್ರಕರಣ

ಪಾಲಕ್ಕಾಡ್‌ ಡಿವಿಜನ್‌ನಲ್ಲಿ ರೈಲು ಡಿಕ್ಕಿ ಹೊಡೆದು ಸಂಭವಿಸುತ್ತಿರುವ ಅಪಘಾತಗಳ ಸಂಖ್ಯೆ ಹೆಚ್ಚುತ್ತಿದ್ದು, ಕೇವಲ ಎರಡು ವರ್ಷದ ಅವಧಿಯಲ್ಲಿ ಬರೋಬ್ಬರಿ 913 ಅಪಘಾತ ಪ್ರಕರಣಗಳು ದಾಖಲಾಗಿವೆ. ಕೇವಲ 2025ರ ವರ್ಷದಲ್ಲೇ ಪಾಲಕ್ಕಾಡ್

18 Feb 2026 6:02 am
ಕ್ಯಾಬ್‌ನಲ್ಲಿ ಮಗು ಮರೆತು ಬಂದ ಪೋಷಕರು, ಬೆಂಗಳೂರಿನಲ್ಲಿ ಹೀಗೊಂದು ವಿಚಿತ್ರ ಘಟನೆ; ಸುಖಾಂತ್ಯ ಕಂಡಿದ್ದೇಗೆ?

ಇದು ಕೊಂಚ ವಚಿತ್ರವಾದರೂ ಸತ್ಯ ಘಟನೆ. ಕ್ಯಾಬ್‌ನಲ್ಲಿ ಮಲಗಿದ್ದ ಮಗುವನ್ನು ಮರೆತು ಮನೆಗೆ ಮರಳಿದ್ದ ಪೋಷಕರು, ಪೊಲೀಸರ ನೆರವಿನಿಂದ ತಮ್ಮ ಮಗುವನ್ನು ಮರಳಿ ಪಡೆದ ಘಟನೆ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ. ನಿದ್ದೆ ಮಾಡುತ್ತಿದ್

18 Feb 2026 5:27 am
ಬರಲಿದೆ AI ಆಧಾರಿತ ಸ್ಮಾರ್ಟ್‌ ವಾಟರ್‌ ಮೀಟರ್‌; ನಿಖರ ನೀರಿನ ಬಿಲ್‌ ಗ್ಯಾರಂಟಿ ಘೋಷಿಸಿದ ಜಲಮಂಡಳಿ

ಕರ್ನಾಟಕ ರಾಜಧಾನಿ ಬೆಂಗಳೂರಿಗೆ ನೀರು ಸರಬರಾಜು ಹೊಣೆ ಹೊತ್ತಿರುವ ಜಲಮಂಡಳಿ, ಹಲವು ಜನಪರ ಕಾರ್ಯಕ್ರಮಗಳನ್ನು ಜಾರಿಗೆ ತರುತ್ತಿದೆ. ಅದೇ ರೀತಿ ರಾಷ್ಟ್ರ ರಾಜಧಾನಿ ಹೊಸದಿಲ್ಲಿಯಲ್ಲಿ ನಡೆದ ಎಐ ಇಂಪ್ಯಾಕ್ಟ್‌ ಶೃಂಗಸಭೆಯಲ್ಲಿ ಭ

18 Feb 2026 5:02 am
ಅಪ್ರಾಪ್ತರಿಗೆ ವಾಹನ ನೀಡುವ ಪೋಷಕರ ವಿರುದ್ಧ ಮುಲಾಜಿಲ್ಲದೆ ಕೇಸ್‌; ವ್ಹೀಲಿಂಗ್ ಮಾಡಿದ್ರೂ ಅಷ್ಟೇ!

Bengaluru City Police-ಅಪ್ರಾಪ್ತ ವಯಸ್ಸಿನ ಮಕ್ಕಳಿಗೆ ವಾಹನ ನೀಡುವ ಪೋಷಕರಿಗೆ ಇದೀಗ ಬೆಂಗಳೂರು ಪೊಲೀಸರು ಖಡಕ್ ಎಚ್ಚರಿಕೆಯನ್ನು ನೀಡಿದ್ದಾರೆ. ಈ ನಿಟ್ಟಿನಲ್ಲಿ ನಗರದಲ್ಲಿ ವಿಶೇಷ ಕಾರ್ಯಾಚರಣೆ ಹಮ್ಮಿಕೊಳ್ಳಲಾಗಿದ್ದು, ತಪಾಸಣೆ ವೇಳೆ ಸಿಕ

17 Feb 2026 11:22 pm
ಆಟೋದಲ್ಲಿ ಬೆಂಗಳೂರು ಸುತ್ತಿ ಮಸಾಲೆ ದೋಸೆ ತಿಂದ ಅಮೆರಿಕ ರಾಯಭಾರಿ! ಗವಿಗಂಗಾಧರೇಶ್ವರ ದೇವಸ್ಥಾನಕ್ಕೂ ಭೇಟಿ

Indo American Relations- ಅಮೆರಿಕದ ರಾಯಭಾಯಿ ಸರ್ಜಿಯೊ ಗೋರ್ ಮತ್ತು ಸಂಸದ ತೇಜಸ್ವಿ ಬೆಂಗಳೂರಿನಲ್ಲಿ ಜನ ಸಾಮಾನ್ಯರಂತೆ ಆಟೋದಲ್ಲಿ ಪ್ರಯಾಣಿಸಿ ಮಸಾಲೆ ದೋಸೆ ತಿಂದ ಘಟನೆ ನಡೆದಿದೆ. ಸೋಮವಾರ ನಗರಕ್ಕೆ ಆಗಮಿಸಿದ್ದ ಗೋರ್ ಮುಖ್ಯಮಂತ್ರಿ ಸಿದ್ದ

17 Feb 2026 10:41 pm
ಬೆಂಗಳೂರಿನ ಯಲಹಂಕದಲ್ಲಿ ದೇಶದಲ್ಲಿಅತಿ ದೊಡ್ಡ ರೈಲ್ವೆ ಮೆಗಾ ಕೋಚಿಂಗ್‌ ಟರ್ಮಿನಲ್‌ ಸ್ಥಾಪನೆ: ವಿ ಸೋಮಣ್ಣ

ಬೆಂಗಳೂರು ಯಲಹಂಕದಲ್ಲಿ ರೈಲ್ವೆ ಮೆಗಾ ಕೋಚಿಂಗ್‌ ಟರ್ಮಿನಲ್‌ ನಿರ್ಮಾಣ ಮಾಡುತ್ತಿದ್ದು, ಇದು ದೇಶದ ಅತಿ ದೊಡ್ಡದಾದ ಕೋಚಿಂಗ್‌ ಸೆಂಟರ್‌ ಆಗಲಿದೆ ಎಂದು ಕೇಂದ್ರ ಸಚಿವ ವಿ ಸೋಮಣ್ಣ ತಿಳಿಸಿದ್ದಾರೆ. ಜತೆಗೆ ಬೆಂಗಳೂರು ತುಮಕೂರು ನ

17 Feb 2026 10:11 pm
ಸೋನಿಯಾ ಓಕೆ ಅಂದ್ರು, ರಾಹುಲ್ ಅಡ್ಡ ಬಂದ್ರು : ’ಕೈ’ ತೊರೆದ 12 ವರ್ಷದ ಹಿಂದಿನ ರಹಸ್ಯ ಬಿಚ್ಚಿಟ್ಟ ಹಿಮಂತ ಬಿಸ್ವಾ

Himanta Biswa Sarma Vs Rahul Gandhi : ಈಶಾನ್ಯ ಭಾಗದಲ್ಲಿ ಬಿಜೆಪಿ ಬೆಳೆಯಲು ಕಾರಣಕರ್ತರಲ್ಲಿ ಒಬ್ಬರಾದ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ, ಯಾವ ಕಾರಣಕ್ಕಾಗಿ ಕಾಂಗ್ರೆಸ್ ಪಾರ್ಟಿಯನ್ನು ತೊರೆಯಬೇಕಾಯಿತು ಎನ್ನುವ ವಿವರಣೆಯನ್ನು ನೀಡಿ

17 Feb 2026 9:10 pm
ಮನೆಗೆ ಪುಟ್ಟ ರಾಜಕುಮಾರಿ ಆಗಮನ!

ಮನೆಗೆ ಪುಟ್ಟ ರಾಜಕುಮಾರಿ ಆಗಮನ!

17 Feb 2026 8:53 pm
ಎಲ್ಲರ ಕಾಲೆಳೆಯುತ್ತೆ ಕಾಲ; ಮಿಚೆಲ್ ಮಾರ್ಷ್ 2023ರ ವಿಶ್ವಕಪ್ ಮೇಲೆ ಕಾಲಿಟ್ಟದ್ದಕ್ಕೇ ಸೋಲುತ್ತಿದೆಯೇ ಆಸ್ಟ್ರೇಲಿಯಾ?

Australia Team Downfall After 2023 World Cup-ಗೆಲುವಿನೊಂದಿಗೆ ವಿನಯತೆ ಬರಬೇಕು, ದುರಂಹಕಾರವಲ್ಲ. ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಆಟಗಾರರ ವರ್ತನೆಯನ್ನು ಹಿಂದಿನಿಂದಿಲೂ ಗಮನಿಸುತ್ತಾ ಬಂದವರಿಗೆ ಅವರೆಂತಹಾ ದುರಂಹಂಕಾರಿಗಳು ಎಂಬುದು ಚೆನ್ನಾಗಿ ಗೊತ

17 Feb 2026 8:52 pm
ಬೆಂಗಳೂರು ಮೈಸೂರು ಮಾರ್ಗದಲ್ಲಿ ಹಳಿ ತಪ್ಪಿದ ಗೂಡ್ಸ್‌ ರೈಲು; ಕೆಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ

ಬೆಂಗಳೂರು ಮೈಸೂರು ಮಾರ್ಗದ ಬಿಡದಿ ಬಳಿ ಗೂಡ್ಸ್‌ ರೈಲು ಹಳಿ ತಪ್ಪಿದೆ. ಇದರಿಂದ ಹಲವ ರೈಲುಗಳ ಓಡಾಟದಲ್ಲಿ ವ್ಯತ್ಯಯವಾಗಿದೆ. ಇನ್ನು ರೈಲುಗಳು ಗಂಟೆಗಟ್ಟಲೆ ನಿಲ್ದಾಣಗಳಲ್ಲಿ ನಿಂತಿದ್ದು, ಪ್ರಯಾಣಿಕರು ಕಾದು ಬೇಸತ್ತರು. ಸಂಜೆ ವ

17 Feb 2026 8:09 pm
5.50 ಲಕ್ಷ ರೂ ಬದಲು 55 ಸಾವಿರ ರೂ ಜಮಾ ಮಾಡಿದ ಬ್ಯಾಂಕಿಗೆ ದಂಡ!

ಬ್ಯಾಂಕಿಗೆ ನೀಡಿದ್ದು 5.50 ಲಕ್ಷ ರೂ. ಮೊತ್ತದ ಚೆಕ್‌ ಆದರೆ ಜಮಾ ಆಗಿದ್ದು ಬರೀ 55 ಸಾವಿರ ರೂ. ಮಾತ್ರ. ಸೇವಾ ನ್ಯೂನತೆ ಎಸಗಿದ್ದ ಕರ್ನಾಟಕ ಬ್ಯಾಂಕಿಗೆ ಬಿತ್ತು ದಂಡ! ಶಿವಮೊಗ್ಗ ತಾಲೂಕಿನ ಕಾಚಿನಕಟ್ಟೆ ಗ್ರಾಮದ ಬಿ.ಎಂ. ನಾಗರಾಜ್‌ ಎಂಬು

17 Feb 2026 8:00 pm
ಸುಳ್ಳಿನ ಗ್ಯಾರಂಟಿಗಳೆ ಕಾಂಗ್ರೆಸ್‌ ಸಾಧನೆ ; ಮಾಜಿ ಸಂಸದ ಪ್ರತಾಪ್‌ ಸಿಂಹ ಟೀಕೆ

ರಾಜ್ಯದಲ್ಲಿ ಗ್ಯಾರಂಟಿ ವಾತಾವರಣ ಸೃಷ್ಟಿ ಮಾಡಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಸುಳ್ಳಿನ ಗ್ಯಾರಂಟಿಗಳೇ ಸಿದ್ದರಾಮಯ್ಯ ಸರಕಾರದ 1000 ದಿನಗಳ ಸಾಧನೆ ಎಂದು ಮಾಜಿ ಸಂಸದ ಪ್ರತಾಪ್‌ ಸಿಂಹ ಟೀಕಿಸಿದ್ದಾರೆ. ಈಗ ಗ್ಯಾರಂಟಿಗಳಿಗೆ ಕ

17 Feb 2026 7:34 pm
ಫ್ಯಾನ್‌, ಎಸಿ ಆನ್‌ ಮಾಡಿದ್ರೆ ಶೀತ ಆಗುತ್ತಾ? ಡಸ್ಟ್‌ ಅಲರ್ಜಿಗೆ ಚಿಕಿತ್ಸೆಯೇನು? Dr Akshay B K

ಫ್ಯಾನ್‌, ಎಸಿ ಆನ್‌ ಮಾಡಿದ್ರೆ ಶೀತ ಆಗುತ್ತಾ? ಡಸ್ಟ್‌ ಅಲರ್ಜಿಗೆ ಚಿಕಿತ್ಸೆಯೇನು? Dr Akshay B K

17 Feb 2026 7:26 pm
ಇಶಾನ್ ಕಿಶನ್ ಮದ್ವೆಗೆ ಮನೆಯಲ್ಲಿ ಸಮ್ಮತಿ: ಗರ್ಲ್ ಫ್ರೆಂಡ್ ಅದಿತಿ ಹುಂಡಿಯಾ ಬಗ್ಗೆ ತಾತನಿಂದಲೇ ಮಾಹಿತಿ!

Ishan Kishan And Aditi Hundia In Relationship- ಭಾರತ ಟಿ20 ತಂಡದ ವಿಕೆಟ್ ಕೀಪರ್ ಬ್ಯಾಟರ್ ಇಶಾನ್ ಕಿಶಾನ್ ವಿಶ್ವಕಪ್ ಟೂರ್ನಿಯಲ್ಲಿ ಮಿಂಚುತ್ತಿದ್ದಂತೆ ಅವರ ವೈಯಕ್ತಿಕ ವಿಚಾರಗಳ ಬಗ್ಗೆಯುೂ ಬಹಿರಂಗವಾಗಿ ಚರ್ಚೆಯಾಗುತ್ತಿದೆ. ಅವರ ಬಹುಕಾಲದ ಗೆಳತಿ ಅದಿತ

17 Feb 2026 6:59 pm
ಬೆಂಗಳೂರಲ್ಲಿ ಪ್ರಾಣಿಪ್ರಿಯರಿಗೆ ಬೀದಿನಾಯಿ ದತ್ತು ಪಡೆಯಲು ಅವಕಾಶ: ಹೇಗೆ ಸಂಪರ್ಕಿಸಬೇಕು? ಅರ್ಹತೆಗಳೇನು? ಇಲ್ಲಿದೆ ವಿವರ

ಬೀದಿನಾಯಿಗಳು ನಿಮ್ಮ ಮನೆ ಬೀದಿಯ ಕಂಟಕಗಳಾಗಿವೆಯೇ. ಬಿಬಿಎಂಪಿಗೆ ಈ ಬಗ್ಗೆ ದೂರು ನೀಡಿದ್ರೆ ಕ್ರಮಕೈಗೊಳ್ಳಲಿದೆ. ಇನ್ನು ನೀವು ಪ್ರಾಣಿ ಪ್ರಿಯರಾಗಿದ್ದರೂ ಬಿಬಿಎಂಪಿ ನಿಮಗೆ ದತ್ತು ಪಡೆಯುವ ಅವಕಾಶ ಕೊಡಲಿದೆ. ಈ ಬಗ್ಗೆ ಮುಖ್ಯ ಪ

17 Feb 2026 6:54 pm
ಕಾನೂನುಬಾಹಿರವಾಗಿ 31 ನಿವೇಶನ ಪಡೆದುಕೊಂಡ ಕಾಂಗ್ರೆಸ್ ! ನ್ಯಾಯಾಲಯದ ಕದ ತಟ್ಟೋ ಎಚ್ಚರಿಕೆ ಕೊಟ್ಟ ಛಲವಾದಿ

ಕಾನೂನುಬಾಹಿರವಾಗಿ 31 ನಿವೇಶನಗಳನ್ನು ಕಾಂಗ್ರೆಸ್ ಪಕ್ಷ ಪಡೆದುಕೊಂಡಿದೆ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ. ಈ ಕುರಿತಾಗಿ ಪತ್ರಿಕಾಗೋಷ್ಠಿ ನಡೆಸಿದ ಅವರು, ಇವೆಲ್ಲವೂ ಸರಕಾ

17 Feb 2026 6:42 pm
ಹೊಸದಾಗಿ ಮ್ಯಾಪಿಂಗ್ ಮಾಡಿ ಮತದಾರರ ಪಟ್ಟಿ ಸಿದ್ಧಪಡಿಸಿ : ಡಿಕೆಶಿ ನೇತೃತ್ವದ ನಿಯೋಗ ಮನವಿ

ಗ್ರೇಟರ್ ಬೆಂಗಳೂರು ಪ್ರಾಧಿಕಾರ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆ ಹಿನ್ನೆಲೆಯಲ್ಲಿ, ಪ್ರಸ್ತುತ ನಡೆಯುತ್ತಿರುವ ಮತದಾರರ ಪಟ್ಟಿ ಪರಿಷ್ಕರಣೆ ಮತ್ತು ಮ್ಯಾಪಿಂಗ್ ಪ್ರಕ್ರಿಯೆಯನ್ನು ನ್ಯಾಯಬದ್ಧವಾಗಿ ಮಾಡುವಂತೆ ಇಂದು ರಾಜ್ಯ

17 Feb 2026 6:38 pm
T20 World Cup- ಐರ್ಲೆಂಡ್ vs ಜಿಂಬಾಬ್ವೆ ಪಂದ್ಯ ಮಳೆಗಾಹುತಿ: ಆಸ್ಟ್ರೇಲಿಯಾ ಈಗ ಟೂರ್ನಿಯಿಂದಲೇ ಔಟ್!

Zimbabwe Vs Ireland Match Washed Out- ಆಸ್ಟ್ರೇಲಿಯಾಗೆ ಜಿಂಬಾಬ್ವೆ ವಿರುದ್ಧದ ಪಂದ್ಯ ಸೋತಾಗಲೇ ಈ ಬಾರಿ ಟಿ20 ವಿಶ್ವಕಪ್ ನ ಸೂಪರ್ 8 ಹಂತದ ಹಾದಿ ಕಠಿಣವಾಗಿತ್ತು. ಸೋಮವಾರ ಶ್ರೀಲಂಕಾ ವಿರುದ್ಧ ಸೋತಾಗಲಂತೂ ಬಹುತೇಕ ಖಚಿತ ಆಯಿತು. ಆದರೂ ಜಿಂಬಾಬ್ವೆಯು ಐ

17 Feb 2026 6:19 pm
ಬಿಎಂಟಿಸಿಯಲ್ಲಿ ಟಿಕೆಟ್ ರಹಿತ ಪ್ರಯಾಣ: ಒಂದು ತಿಂಗಳಲ್ಲಿ 1679 ಪ್ರಕರಣ ದಾಖಲು, 5.85 ಲಕ್ಷ ದಂಡ ವಸೂಲಿ

ಬಿಎಂಟಿಸಿ ಬಸ್ ನಲ್ಲಿ ಟಿಕೆಟ್ ರಹಿತವಾಗಿ ಪ್ರಯಾಣ ಮಾಡಿದ ಪ್ರಯಾಣಿಕರ ವಿರುದ್ಧ ಜನವರಿ ತಿಂಗಳಲ್ಲಿ 1679 ಪ್ರಕರಣ ದಾಖಲು ಮಾಡಲಾಗಿದೆ. ಅಲ್ಲದೆ ದಂಡವನ್ನು ವಸೂಲಿ ಮಾಡಲಾಗಿದೆ. ಸಾರಿಗೆ ಆದಾಯದ ಸೋರಿಕೆಯನ್ನು ತಡೆಗಟ್ಟುವ ನಿಟ್ಟಿನ

17 Feb 2026 6:15 pm
ಬಿಜೆಪಿ ವಿರುದ್ಧ ಅಪಪ್ರಚಾರ ಕೇಸ್ : ಮಾನನಷ್ಟ ಮೊಕದ್ದಮೆ ರದ್ದುಗೊಳಿಸಿದ ಕರ್ನಾಟಕ ಹೈಕೋರ್ಟ್, ರಾಹುಲ್ ಗಾಂಧಿಗೆ ರಿಲೀಫ್

ಕರ್ನಾಟಕ ವಿಧಾನಸಭೆ ಚುನಾವಣೆ 2023 ರ ಸಂದರ್ಭದಲ್ಲಿ ಬಿಜೆಪಿ ವಿರುದ್ಧ ಅಪಪ್ರಚಾರ ಮಾಡಿದ ಆರೋಪದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಮಾನನಷ್ಟ ಮೊಕದ್ದಮೆ ಎದುರಿಸುತ್ತಿದ್ದರು. ಇದೀಗ ಅವರ ವಿರುದ್ಧ ದಾಖಲಾಗಿದ್ದ ಖಾಸಗಿ ದೂ

17 Feb 2026 5:09 pm
ನಾಯಕತ್ವ ಕುರಿತಾದ ತೀರ್ಮಾನ ಕದ್ದು ಮುಚ್ಚಿ ಮಾಡಿಲ್ಲ, ಸಮಯ ಬಂದಾಗ ಸಿದ್ದರಾಮಯ್ಯರಿಂದ ಜನರಿಗೆ ಸಂದೇಶ! ಡಿಕೆಶಿ

ನಾಯಕತ್ವ ತೀರ್ಮಾನ ಕದ್ದು ಮುಚ್ಚಿ ಮಾಡಿಲ್ಲ, ಸಮಯ ಬಂದಾಗ ಸಿಎಂ ಸಿದ್ದರಾಮಯ್ಯ ಜನರಿಗೆ ಸಂದೇಶ ನೀಡುತ್ತಾರೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಅವರು ತಿಳಿಸಿದರು. ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಬಗ್ಗೆ ನಡೆಯುತ್ತಿರುವ ಚರ್ಚೆ

17 Feb 2026 5:07 pm
ಬಂಧನದಲ್ಲಿರುವ ಇಮ್ರಾನ್ ಖಾನ್ ಪರ ಕಪಿಲ್ ದೇವ್-ಸುನಿಲ್ ಗವಾಸ್ಕರ್ ಜುಗಲ್ ಬಂದಿ!: ನೇರ ಪಾಕ್ ಪ್ರಧಾನಿಗೇ ಪತ್ರ

ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಇಮ್ರಾನ್ ಖಾನ್ ಮತ್ತು ಭಾರತ ಕೆಲ ಕ್ರಿಕೆಟಿಗರು ಮೈದಾನದಲ್ಲಿ ಎಷ್ಟರ ಮಟ್ಟಿಗಿನ ಬದ್ಧ ವೈರಿಗಳಾಗಿದ್ದರೋ ಮೈದಾನದ ಹೊರಗೆ ಅಷ್ಟೇ ಒಳ್ಳೆಯ ಸ್ನೇಹಿತರಾಗಿದ್ದರು. ಜೈಲಿನಲ್ಲಿರುವ ಇಮ್ರಾ

17 Feb 2026 4:28 pm
ನಾಯಕತ್ವ ಬದಲಾವಣೆ ಕದನ: ರಾಜ್ಯದಲ್ಲಿ ದಲಿತ ಸಿಎಂ ಚರ್ಚೆಯೇ ಇಲ್ಲ ಎಂದ ಡಾ.ಜಿ.ಪರಮೇಶ್ವರ್

ರಾಜ್ಯ ರಾಜಕೀಯದಲ್ಲಿ ನಾಯಕತ್ವ ಬದಲಾವಣೆ ಚರ್ಚೆಗಳ ಮಧ್ಯೆ ದಲಿತ ಸಿಎಂ ಕೂಗು ಕೇಳಿಬರುತ್ತಿದ್ದು, ಇದಕ್ಕೆ ಪ್ರತಿಕ್ರಿಯಿಸಿದ ಗೃಹ ಸಚಿವ ಡಾ.ಜಿ ಪರಮೇಶ್ವರ್‌ ದಲಿತ ಸಿಎಂ ಬಗ್ಗೆ ಯಾವುದೇ ಚರ್ಚೆಗಳಿಲ್ಲ. ಹೈಕಮಾಂಡರ್‌ ನವರು ಇಂತಹ

17 Feb 2026 4:27 pm
Jeffery Epstein : ಪ್ರಕರಣಕ್ಕೆ ಹೊಸ ಟ್ವಿಸ್ಟ್ - ಸಂತ್ರಸ್ತರ ಪಟ್ಟಿಯಲ್ಲಿ ಭಾರತೀಯ ಮಹಿಳೆಯ ಹೆಸರು!

Epstein Victims : ವಿಶ್ವದ ಅತ್ಯಂತ ಆಘಾತಕಾರಿ ಮತ್ತು ವಿವಾದಾತ್ಮಕ ಲೈಂಗಿಕ ಅಪರಾಧಗಳಲ್ಲಿ ಒಂದು ಎಂದು ಹೇಳಲಾಗುತ್ತಿರುವ Jeffery Epstein ಫೈಲಿನ ಮತ್ತೊಂದು ದಾಖಲೆಯನ್ನು ಬಿಡುಗಡೆ ಮಾಡಲಾಗಿದೆ. ಇದರಲ್ಲಿ, ಭಾರತೀಯ ಮೂಲದ ಸಂತ್ರಸ್ತೆಯೂ ಒಬ್ಬರು ಎ

17 Feb 2026 4:04 pm
ಕಟ್ಟಾ ಕಾಂಗ್ರೆಸಿಗರು ಯಜಮಾನನ ಋಣ ತೀರಿಸುವ ನಿಯತ್ತಿನ ನಾಯಿಗಳು: ಎಚ್‌ಸಿ ಮಹದೇವಪ್ಪಗೆ ಡಿಕೆ ಸುರೇಶ್ ತಿರುಗೇಟು

ಕಟ್ಟಾ ಕಾಂಗ್ರೆಸಿಗರು ಯಜಮಾನನ ಋಣ ತೀರಿಸುವ ನಿಯತ್ತಿನ ನಾಯಿಗಳು ಎಂದು ಸಚಿವ ಡಾ. ಎಚ್‌ಸಿ ಮಹದೇವಪ್ಪ ಅವರಿಗೆ ಮಾಜಿ ಸಂಸದ ಡಿಕೆ ಸುರೇಶ್ ತಿರುಗೇಟು ನೀಡಿದ್ದಾರೆ. ಬೆಂಗಳೂರಿನಲ್ಲಿ ಮಂಗಳವಾರ ಮಾತನಾಡಿದ ಅವರು, ನಾಯಿ ಮತ್ತು ಬಾಲ

17 Feb 2026 3:51 pm
ಡಾ. ಯತೀಂದ್ರಗೆ ಸಿಎಂ ಕುರ್ಚಿಯ ಬಗ್ಗೆ ಮಾತನಾಡದಂತೆ ತಾಕೀತು ಮಾಡಿದ್ರಾ ಸಿಎಂ ಸಿದ್ದರಾಮಯ್ಯ?

ಸಿಎಂ ಕುರ್ಚಿ ಬದಲಾವಣೆ, ನಾಯಕತ್ವ ಬದಲಾವಣೆ ವಿಚಾರ ಪ್ರಸ್ತಾಪವಾಗುತ್ತಿದ್ದಂತೆ ಮಾಧ್ಯಮದವರು ಡಾ. ಯತೀಂದ್ರ ಸಿದ್ದರಾಮಯ್ಯನವರಿಗೆ ಈ ಬಗ್ಗೆ ಕೇಳುವುದು ಸಾಮಾನ್ಯವಾಗಿದೆ. ಆದರೆ ಈ ಬಾರಿ ಇಂತಹ ಪ್ರಶ್ನೆಗಳಿಂದ ಯತೀಂದ್ರ ಅವರು ಅ

17 Feb 2026 3:34 pm
SSLC, PUC ಪರೀಕ್ಷೆ 2026 ಫಲಿತಾಂಶ ದಿನಾಂಕ ಘೋಷಿಸಿದ ಸಚಿವ ಮಧು ಬಂಗಾರಪ್ಪ; ಪರೀಕ್ಷೆ 2 ರ ವೇಳಾಪಟ್ಟಿಯು ಪ್ರಕಟ

​ಬೆಂಗಳೂರು 2026ನೇ ಸಾಲಿನ ದ್ವಿತೀಯ ಪಿಯುಸಿ ಮತ್ತು ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳ ಕುರಿತು ಶಿಕ್ಷಣ ಸಚಿವ ಮಧು ಬಂಗಾರಪ್ಪ ಅಧ್ಯಕ್ಷತೆಯಲ್ಲಿ ಮಹತ್ವದ ಸಭೆ ನಡೆದಿದೆ. ಫಲಿತಾಂಶ ದಿನಾಂಕ ಹಾಗೂ ಪರೀಕ್ಷೆ 2 ರ ವೇಳಾಪಟ್ಟಿಯನ್ನು ಪ್ರ

17 Feb 2026 3:31 pm
ʼವೀಸಾ ನಿಮ್ಮ ಹಕ್ಕಲ್ಲ,ನಾವು ಕೊಡೋ ಪರ್ಮಿಶನ್‌ ಅಷ್ಟೇʼ: ದೇಶದ ಹಿತಾಸಕ್ತಿಗೆ ಧಕ್ಕೆಯಾದ್ರೆ ವೀಸಾ ಕ್ಯಾನ್ಸಲ್‌ ಪಕ್ಕಾ ಎಂದು ಮಾರ್ಕೊ ರುಬಿಯೊ ವಾರ್ನಿಂಗ್!

ಈಗಾಗಲೇ ವಲಸೆ ವಿರೋಧಿ ನೀತಿಯನ್ನು ಅನುಸರಿಸುತ್ತಾ ಹಲವು ವಲಸಿಗರನ್ನು ಮಟ್ಟಹಾಕುತ್ತಿರುವ ಅಮೆರಿಕಾ ಸದ್ಯ ವಲಸಿಗರಿಗೆ ಮತ್ತೊಂದು ವಾರ್ನಿಂಗ್‌ ನೀಡಿದೆ. ಅಮೆರಿಕಾದ ವೀಸಾಗಳು ಯಾವುದೇ ರೀತಿಯ ಹಕ್ಕಲ್ಲ. ಬದಲಿಗೆ ಅಮೆರಿಕಾವನ್

17 Feb 2026 2:48 pm
ನಟ ದರ್ಶನ್‌ ತೂಗುದೀಪ ಜಾಮೀನಿನ ಬಗ್ಗೆ ಖ್ಯಾತ ಜ್ಯೋತಿಷಿ ಭವಿಷ್ಯ! ಯಾವಾಗ ಜೈಲಿನಿಂದ ಹೊರ ಬರ್ತಾರಂತೆ?

ನಟ ದರ್ಶನ್‌ ತೂಗುದೀಪ ಹುಟ್ಟುಹಬ್ಬ ಬೆನ್ನಲ್ಲೆ ಖ್ಯಾತ ಜೋಷಿತಿಯೊಬ್ಬರು ಜಾಮೀನಿನ ಬಗ್ಗೆ ಭವಿಷ್ಯ ನುಡಿದಿದ್ದಾರೆ. ನಟನಿಗೆ ಜೂನ್‌ನಲ್ಲಿ ಜಾಮೀನು ನೂರಕ್ಕೆ ನೂರರಷ್ಟು ಸಿಗಲಿದೆ ಎಂದು ಜ್ಯೋತಿಷಿ ಪ್ರಶಾಂತ್ ಕಿಣಿ ಹೇಳಿದ್ದಾ

17 Feb 2026 2:36 pm
ಎಸ್ ಸಿ ಎಸ್ ಪಿ - ಟಿಎಸ್‌ಪಿ ಹಣವನ್ನು ಅನ್ಯ ಉದ್ದೇಶಕ್ಕೆ ಬಳಸದಿರಿ: ಸಿದ್ದರಾಮಯ್ಯಗೆ ದಲಿತ ಶಾಸಕರ ಮನವಿ

ಎಸ್ ಸಿ ಎಸ್ ಪಿ - ಟಿಎಸ್‌ಪಿ ಹಣವನ್ನು ಇತರ ಉದ್ದೇಶಕ್ಕಾಗಿ ಬಳಕೆ ಮಾಡಬಾರದು ಎಂದು ಸಿಎಂ ಸಿದ್ದರಾಮಯ್ಯ ಅವರಿಗೆ ಪರಿಶಿಷ್ಟ ಶಾಸಕರು ಮನವಿ ಮಾಡಿದ್ದಾರೆ. ಸೋಮವಾರ ನಡೆದ ಬಜೆಟ್ ಪೂರ್ವಭಾವಿ ಸಭೆಯಲ್ಲಿ ಈ ಮನವಿ ಹಾಗೂ ಬೇಡಿಕೆಗಳನ್ನ

17 Feb 2026 2:29 pm
ಕರಾವಳಿ ಬಗ್ಗೆ ಪ್ರಿಯಾಂಕ್ ಖರ್ಗೆ ಹೇಳಿಕೆ : ಕಡಲ ತಟದ ಮಣ್ಣಿನ ಮಹಿಮೆ ವಿವರಿಸಿದ ಸಿಟಿ ರವಿ

Priyank Kharge Vs CT Ravi : ಕರಾವಳಿ ಕರ್ನಾಟಕದ ಬಗ್ಗೆ ಐಟಿಬಿಟಿ ಇಲಾಖೆಯ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ ಮಾತಿಗೆ, ಬಿಜೆಪಿ ನಾಯಕರು ತಿರುಗಿ ಬೀಳುತ್ತಿದ್ದಾರೆ. ಬೆಂಗಳೂರಿನ ನಂತರ, ರಾಜ್ಯದ ಎರಡನೇ ಅತಿಹೆಚ್ಚು ಜಿಡಿಪಿಯನ್ನು ಹೊಂದಿರುವ ಪ್ರದ

17 Feb 2026 2:01 pm
ಕೊಪ್ಪಳ: 'ಗ್ಯಾರಂಟಿ ಉತ್ಸವ' ಕಾರ್ಯಕ್ರಮದಲ್ಲಿ ಕೂದಲೆಳೆ ಅಂತರದಲ್ಲಿ ತಪ್ಪಿತು ಅನಾಹುತ

ರಾಜ್ಯ ಸರಕಾರ ಜಾರಿಗೆ ತಂದಿರುವ ಪಂಚ ಗ್ಯಾರಂಟಿ ಯೋಜನೆಗಳು ಸಮರ್ಪಕವಾಗಿ ಅನುಷ್ಠಾನಗಳ್ಳುವ ನಿಟ್ಟಿನಲ್ಲಿ ಕೊಪ್ಪಳದ ಹೊಸಪೇಟೆ ರಸ್ತೆಯಲ್ಲಿರುವ ಮಧುಶ್ರೀ ಗಾರ್ಡನ ಮುಂಭಾಗದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಗ್ಯಾರಂಟಿ

17 Feb 2026 1:53 pm
ಮ್ಯಾಚ್‌ ಬದಲಿಸಿದ ಕ್ಯಾಚ್‌: ಕ್ರೀಡಾಂಗಣದಲ್ಲಿ ನೆರೆದವರ ಹೃದಯಬಡಿತ ನಿಲ್ಲಿಸಿದ ಪಾಥುಮ್‌ ನಿಸ್ಸಾಂಕಾ; ಮ್ಯಾಕ್ಸ್‌ವೆಲ್‌ ಪೆಚ್ಚು!

ಕ್ರಿಕೆಟ್‌ ಮೈದಾನ ಅಚ್ಚರಿಗಳ ಆಗರ. ಯಾವ ಆಟಗಾರ ಯಾವ ಕ್ಷಣದಲ್ಲಿ ಅದ್ಭುತ ಪ್ರದರ್ಶನ ತೋರಬಲ್ಲ ಎಂಬುದು ಯಾರಿಗೂ ಗೊತ್ತಿರುವುದಿಲ್ಲ. ಇಂತದ್ದೇ ಅದ್ಭುತ ಪ್ರದರ್ಶನವನ್ನು ನಿನ್ನೆ (ಫೆ.16-ಸೋಮವಾರ) ನಡೆದ ಆಸ್ಟ್ರೇಲಿಯಾ vs ಶ್ರೀಲಂಕಾ

17 Feb 2026 1:50 pm
ಅಮೆರಿಕದಲ್ಲಿ ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಭಾರತೀಯನ ಬಂಧನ! USನಲ್ಲಿ ಹೆಚ್ಚುತ್ತಿದೆ ಭಾರತೀಯ ವಲಸಿಗರ ಗಡೀಪಾರು

ಟ್ರಂಪ್‌ ನೇತೃತ್ವದ ಅಮೆರಿಕಾ ಆಡಳಿತದಲ್ಲಿ ವಲಸೆ ವಿರೋಧಿ ನೀತಿ ಹೆಚ್ಚುತ್ತಿದೆ. ಅದರಲ್ಲೂ ಪ್ರಮುಖವಾಗಿ ಅಕ್ರಮ ವಲಸಿಗರನ್ನು ದೇಶದಿಂದ ಹೊರಹಾಕಲು ರಣಬೇಟೆಗಳಿದಿರುವ ಅಮೆರಿಕಾದ ವಲಸೆ ಅಧಿಕಾರಿಗಳು ಸದ್ಯ ಮತ್ತೊಬ್ಬ ಭಾರತೀಯ

17 Feb 2026 1:42 pm
ಆಸ್ತಿ ಗಲಾಟೆ : ಬೇಸ್‌ಬಾಲ್ ಬ್ಯಾಟ್‌ನಿಂದ ಹಲ್ಲೆ ನಡೆಸಿ ಮಗನಿಂದಲೇ ತಂದೆಯ ಕೊಲೆ

ಮನೆಯ ಕೌಟುಂಬಿಕ ಕಲಹ ಹಾಗೂ ಆಸ್ತಿ ಗಲಾಟೆ ತಂದೆಯ ಹತ್ಯೆಯಲ್ಲಿ ಅಂತ್ಯವಾಗಿದೆ. ಮಗ ಬೇಸ್‌ಬಾಲ್ ಬ್ಯಾಟ್‌ನಿಂದ ತಂದೆಯ ಮೇಲೆ ಹಲ್ಲೆ ನಡೆಸಿದ್ದಾನೆ. ತೀವ್ರ ಗಾಯಗೊಂಡಿದ್ದ ತಂದೆ ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಸಾವನ್ನಪ್ಪಿದ್

17 Feb 2026 1:00 pm
ಮಾಲವಿ ತಟದಲ್ಲಿ ಪುರಾಣ ಪ್ರಸಿದ್ದ ಕ್ರೌಂಚ ಪಕ್ಷಿಗಳ ಕಲರವ: 1500ಕ್ಕೂ ಹೆಚ್ಚು ಕ್ರೇನ್ಸ್ ವಲಸೆ, ದ.ಭಾರತದಲ್ಲಿ ಇಲ್ಲೇ ಅಧಿಕ!

ಸೈಬೀರಿಯಾ ಹಾಗೂ ಮಂಗೋಲಿಯಾದಿಂದ ವಲಸೆ ಬಂದಿರುವ ಪುರಾಣ ಪ್ರಸಿದ್ದ ಕ್ರೌಂಚ ಪಕ್ಷಿಗಳ ಸಾಲು ಈ ಪ್ರದೇಶದಲ್ಲಿ ವಿಜಯನಗರದ ಮಾಲವಿ ಜಲಾಶಯದ ಪ್ರದೇಶದಲ್ಲಿ ಬೀಡುಬಿಟ್ಟಿದೆ. ಈ ಹಿಂದೆ 2020ರಲ್ಲಿ ಕೇವಲ 8 ಹಕ್ಕಿಗಳು ಮಾತ್ರ ಈ ಪ್ರದೇಶಕ್

17 Feb 2026 12:18 pm
ವಾರಾಹಿಯಲ್ಲಿ ನೀರಿನ ಮಟ್ಟ ಕುಸಿತ ಅವಧಿಗೆ ಮೊದಲೇ ಕ್ಷೀಣಗೊಂಡ ನದಿ ಹರಿವು

ಬೇಸಿಗೆ ಆರಂಭವಾಗಿದೆ. ನದಿಗಳಲ್ಲಿ ನೀರಿನ ಮಟ್ಟ ಕ್ಷೀಣಿಸಲು ಶುರುವಾಗಿದೆ. ವಾರಾಹಿ ನದಿಯಲ್ಲಿ ನೀರಿನಮಟ್ಟ ಕಡಿಮೆಯಾಗುತ್ತಿದೆ. ಹಾಲಾಡಿಯಿಂದ ಜಪ್ತಿವರೆಗಿನ ಪ್ರದೇಶದಲ್ಲಿ ಸಾವಿರಕ್ಕೂ ಹೆಚ್ಚು ರೈತರ ಪಂಪ್‌ಸೆಟ್‌ಗಳು ವಾರಾ

17 Feb 2026 12:13 pm
ನಿರ್ದೇಶಕ ಸಿಂಪಲ್‌ ಸುನಿ ಸರಳ ಪ್ರೇಮಕಥೆಗೆ ಪತ್ನಿಯ ಪ್ರೀತಿಯ ಕಾಣಿಕೆ

ನಿರ್ದೇಶಕ ಸಿಂಪಲ್‌ ಸುನಿ ಸರಳ ಪ್ರೇಮಕಥೆಗೆ ಪತ್ನಿಯ ಪ್ರೀತಿಯ ಕಾಣಿಕೆ

17 Feb 2026 11:55 am
ಸೋಶಿಯಲ್‌ ಮಿಡಿಯಾ ಆ್ಯಪ್‌ ಡಿಲೀಟ್‌, ಗೆಳೆಯರೊಂದಿಗೆ ಹರಟೆ ಕಟ್;‌ ಜೆಇಇ ಮೇನ್‌ ಟಾಪರ್‌ ಶ್ರೇಯಸ್‌ ಮಿಶ್ರಾ ಹೇಟ್ಸ್ ಶಾರ್ಟ್‌ಕಟ್‌

ಸಾಧನೆಗೆ ಶಾರ್ಟ್‌ಕಟ್‌ ಇರುವುದಿಲ್ಲ.‌ ಕಠಿಣ ಪರಿಶ್ರಮ, ಶ್ರದ್ಧೆ ಮತ್ತು ಪ್ರಾಮಾಣಿಕತೆಯಿಂದ ಮಾತ್ರ ಸಾಧನೆ ಸಾಧ್ಯ. ಜೀವನದಲ್ಲಿ ತಾವು ಅಂದುಕೊಂಡಿದ್ದ ಗುರಿ ತಲುಪಲು ವ್ಯಕ್ತಿಯೋರ್ವ ಅನೇಕ ತ್ಯಾಗಗಳನ್ನು ಮಾಡಬೇಕಾಗುತ್ತದೆ.

17 Feb 2026 11:52 am
ತೈವಾನ್‌ ಒಪ್ಪಂದದ ಬಗ್ಗೆ ಶೀಘ್ರವೇ ತೀರ್ಮಾನಿಸ್ತೀವಿ -ಟ್ರಂಪ್:‌ ಕ್ಸಿ ಜೊತೆ ಫೋನ್‌ ಕಾಲ್‌ ಬೆನ್ನಲ್ಲೇ ತೈವಾನ್‌ ನಿಲುವಿನಿಂದ US ಯೂಟರ್ನ್‌?

ಚೀನಾ ಹಾಗೂ ಅಮೆರಿಕಾ ನಡುವಿನ ದ್ವಿಪಕ್ಷೀಯ ಸಂಬಂಧಕ್ಕೆ ಪ್ರಮುಖ ಅಡ್ಡಿ ತೈವಾನ್‌ ಕುರಿತು ಯುಎಸ್‌ ಹೊಂದಿರುವ ನಿಲುವು. ತೈವಾನ್‌ ಗೆ ಅಮೆರಿಕಾ ಭಾರಿ ಪ್ರಮಾಣದ ಶಸ್ತ್ರಾಸ್ತ್ರ ಮಾರಾಟ ಮಾಡಲು ಮುಂದಾಗಿದೆ ಆದ್ರೆ, ಸದ್ಯ ಈ ನಿಲುವ

17 Feb 2026 11:35 am
ನಾಯಕತ್ವ ಬದಲಾವಣೆ ಬಗ್ಗೆ ಎಚ್ ಸಿ ಮಹದೇವಪ್ಪ ಮಾರ್ಮಿಕ ಮಾತು: ನಾಯಿ ಯಾರು, ಬಾಲ ಯಾರು ಪ್ರಶ್ನಿಸಿ ಕಾಲೆಳೆದ ಬಿಜೆಪಿ

ನಾಯಕತ್ವ ಬದಲಾವಣೆ ವಿಚಾರವಾಗಿ ಸಚಿವ ಎಚ್ ಸಿ ಮಹದೇವಪ್ಪ ಆಡಿರುವ ಮಾರ್ಮಿಕ ಮಾತು ಇದೀಗ ಸಾಕಷ್ಟು ಚರ್ಚೆಗೆ ಗ್ರಾಸವಾಗುತ್ತಿದೆ. ಬೆಂಗಳೂರಿನಲ್ಲಿ ಸೋಮವಾರ ಮಾತನಾಡಿದ್ದ ಅವರು, ಬೀದಿ ನಾಯಿಗಳ ಕುರಿತಾಗಿ ಹೈಕೋರ್ಟ್ ಆದೇಶವನ್ನು

17 Feb 2026 10:55 am
Explained: ಆಗುಂಬೆ ಹೃದಯಕ್ಕೆ ಸರ್ಜರಿ: ಸುರಂಗ ಯೋಜನೆ ಅಭಿವೃದ್ಧಿಯೋ, ಪಶ್ಚಿಮಘಟ್ಟಕ್ಕೆ ಮಾರಕವೋ?

ವಿಶ್ವ ಪಾರಂಪರಿಕ ಪಟ್ಟಿಯಲ್ಲಿರುವ ಪಶ್ಚಿಮಘಟ್ಟದ ಆಗುಂಬೆಯ ಹೃದಯದಲ್ಲಿ ನೋವು ಕಾಣಿಸಿಕೊಂಡಿದೆ. ರಂಧ್ರ ಕೊರೆಯಬೇಕೋ, ಓಪನ್ ಹಾರ್ಟ್ ಸರ್ಜರಿ ಮಾಡಬೇಕೋ ಎಂದು ಪರಿಶೀಲಿಸಲು ಕೇಂದ್ರ ಸರಕಾರ 2.33 ಕೋಟಿ ರೂ. ಮೀಸಲಿಟ್ಟಿದೆ. ‘ಪಶ್ಚಿಮ

17 Feb 2026 10:45 am
ತ್ರಿಷಾ ಮನೆಯಿಂದ ವಿಜಯ್‌ ಹೊರಬರಬೇಕು; ವಿವಾದಾತ್ಮಕ ಹೇಳಿಕೆಗೆ ಕ್ಷಮೆಯಾಚಿಸಿದ ತಮಿಳುನಾಡು ಬಿಜೆಪಿ ಮುಖ್ಯಸ್ಥ!

ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷ ಸ್ಥಾಪನೆಯ ಮೂಲಕ ತಮಿಳುನಾಡು ರಾಜಕಾರಣಕ್ಕೆ ಎಂಟ್ರಿ ಕೊಟ್ಟಿರುವ ನಟ ವಿಜಯ್‌ ಬಗ್ಗೆ, ತಮಿಳುನಾಡು ಬಿಜೆಪಿ ಮುಖ್ಯಸ್ಥ ನೈನಾರ್‌ ನಾಗೇಂದ್ರನ್‌ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ವಿಜಯ್‌

17 Feb 2026 10:34 am
ಪಾಕ್ ಕ್ರಿಕೆಟ್’ನಲ್ಲಿ ಮಹಾ ಭೂಕಂಪ: ಇಬ್ಬರು ಹಿರಿಯ ಆಟಗಾರರ ವಿಶ್ವಕಪ್ ಅಭಿಯಾನಕ್ಕೆ ಬಹುತೇಕ ತೆರೆ?

Pakistan T20 Matches : ಭಾರತದ ಎದುರಿನ ಪಂದ್ಯವನ್ನು ಪೈಪೋಟಿ ನೀಡದೇ ಸೋತಿದ್ದಕ್ಕಾಗಿ, ಪಾಕಿಸ್ತಾನದ ಜನತೆ ಮತ್ತು ಪಿಸಿಬಿಯಿಂದ, ಆಟಗಾರರು ತೀವ್ರ ಒತ್ತಡಕ್ಕೆ ಒಳಗಾಗಿದ್ದಾರೆ. ಅತ್ಯುತ್ತಮ ಪ್ರದರ್ಶನವನ್ನು ನೀಡದೇ ಇರುವ ಇಬ್ಬರು ಹಿರಿಯ ಆಟ

17 Feb 2026 10:16 am
Gold Rate Fall : ಮತ್ತೆ ಕುಸಿದ ಚಿನ್ನದ ಬೆಲೆ, ಗ್ರಾಂ ಬೆಲೆ ಈಗ 14,200 ರೂ.: ಬೆಳ್ಳಿ ಬೆಲೆಯಲ್ಲೂ 8 ಸಾವಿರ ರೂ ಇಳಿಕೆ

ಚಿನ್ನಾಭರಣ ಪ್ರಿಯರಿಗೆ ಖರೀದಿಯ ಸಮಯ ಹತ್ತಿರ ಬಂದಿದೆ. ಬೆಳ್ಳಿ ಬೆಲೆಯೂ ಮತ್ತೆ 2 ಲಕ್ಷದ 60 ಸಾವಿರಕ್ಕೆ ಇಳಿದಿದೆ. ಖರೀದಿಗೆ ಇದು ಸೂಕ್ತ ಸಮಯವೇ, ಇನ್ನಷ್ಟು ಬೆಲ ಇಳಿಕೆಯಾಗುತ್ತಾ? ಹೇಗಿದೆ ನೋಡಿ ಲೆಕ್ಕಾಚಾರ

17 Feb 2026 10:15 am
Iran-US Row: ಒಂದೆಡೆ ಮಾತುಕತೆ, ಇನ್ನೊಂದೆಡೆ ಸಮರಾಭ್ಯಾಸ: ಇರಾನ್‌-ಅಮೆರಿಕಾ ನಡುವೆ ಸಮರವೋ, ಸಾಮರಸ್ಯವೋ ಜಿನಿವಾದಲ್ಲಿ ನಿರ್ಧಾರ?

ಇರಾನ್‌ ಹಾಗೂ ಅಮೆರಿಕಾ ನಡುವೆ ಉದ್ವಿಗ್ನತೆ ಹೆಚ್ಚಾಗುತ್ತಿದ್ದು, ಈ ನಡುವೆ ಜಿನಿವಾದಲ್ಲಿ ಮಾತುಕತೆ ಆರಂಭವಾಗಲಿದೆ. ಆದರೆ, ಈ ನಡುವೆ ಇರಾನ್‌ ಕರಾವಳಿ ಪ್ರದೇಶದಲ್ಲಿ ಮಾತು ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದ್ದು, ಅಮೆರಿಕ

17 Feb 2026 10:12 am
ಮೊಹ್ಸಿನ್‌ ನಖ್ವಿ ʻಅಸಮರ್ಥʼ ಹೇಳಿಕೆಯಿಂದ ಶೋಯೆಬ್‌ ಅಖ್ತರ್‌ ಯು-ಟರ್ನ್‌; ಭಾರತ-ಪಾಕಿಸ್ತಾನ ಚಾನೆಲ್‌ಗಳಲ್ಲಿ ಭಿನ್ನ ಹೇಳಿಕೆ!

ಹುಲಿ ಎಂದುಕೊಂಡವ ಇಲಿಯಾದ ಕತೆ ಇದು. ನಿನ್ನೆಯಷ್ಟೇ ಪಾಕಿಸ್ತಾನ ಕ್ರಿಕೆಟ್‌ ಮಂಡಳಿ (ಪಿಸಿಬಿ) ಮುಖ್ಯಸ್ಥ ಮೊಹ್ಸಿನ್‌ ನಖ್ವಿ ಅವರನ್ನು ಅಸಮರ್ಥ, ಅನಕ್ಷರಸ್ಥ ಎಂದೆಲ್ಲಾ ಜರಿದಿದ್ದ ಮಾಜಿ ವೇಗಿ ಶೋಯೆಬ್‌ ಅಖ್ತರ್‌, ಕೇವಲ 24 ಗಂಟೆಯ

17 Feb 2026 9:14 am