SENSEX
NIFTY
GOLD
USD/INR

Weather

24    C

ಡಿಜಿಟಲ್ ಸುದ್ದಿ ಮೂಲಗಳು

...
`ಸಿಎಂ ಆಗುವ ಅರ್ಹತೆ ಹಲವರಿಗಿದೆ'; ಎಂಬಿಪಿ, ಪರಂ, ಕೆಎಚ್ಎಂ ಹೆಸರು ಹೇಳಿ ಡಿಕೆಶಿಯನ್ನು ಮರೆತ ಸಿದ್ದರಾಮಯ್ಯ!

Siddaramaiah On CM Seat- ವಿಧಾನಸಭೆಯಲ್ಲಿ 2026-27ನೇ ಸಾಲಿನ ಬಜೆಟ್ ಚರ್ಚೆಯ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಪ್ರತಿಪಕ್ಷಗಳ ನಡುವೆ ನಾಯಕತ್ವ ಬದಲಾವಣೆ ಕುರಿತು ಸ್ವಾರಸ್ಯಕರ ಚರ್ಚೆ ನಡೆದಿದೆ. ಹೈಕಮಾಂಡ್ ಸೂಚಿಸುವವರೆಗೆ ನಾನೇ ಸಿಎಂ ಎ

25 Mar 2026 11:32 pm
`ಇಂಪ್ಯಾಕ್ಟ್ ಪ್ಲೇಯರ್‌ ನಿಯಮ ಬೇಕಾ?' ಐಪಿಎಲ್ ತಂಡಗಳ ನಾಯಕರ ಸಭೆಯಲ್ಲಿ ಬಹುತೇಕರ ಆಕ್ಷೇಪ!

Impact Player Rule- ಐಪಿಎಲ್ 2026 ಸೀಸನ್ ಗೆ ಪೂರ್ವಭಾವಿಯಾಗಿ ಬುಧವಾರ ನಡೆದ ಸರ್ವ ತಂಡಗಳ ನಾಯಕರ ಸಭೆಯಲ್ಲಿ 'ಇಂಪ್ಯಾಕ್ಟ್ ಪ್ಲೇಯರ್' ನಿಯಮದ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಈ ನಿಯಮವು ಆಲ್‌ರೌಂಡರ್‌ಗಳ ಬೆಳವಣಿಗೆಗೆ ಅಡ್ಡಿಯಾಗುತ್ತ

25 Mar 2026 10:45 pm
ಎರಡು ಹೆಸರು, ಎರಡು ಆಧಾರ್ ಕಾರ್ಡ್! ನಾನಾ ವೇಷ ಹಾಕಿ 100 ಕೋಟಿ ರೂ ವಂಚಿಸಿದ್ದ ಐಶ್ವರ್ಯಾಗೌಡ ಬಗ್ಗೆ ಸಿಐಡಿ ಹೇಳುತ್ತಿರುವುದೇನು?

Aishwarya Gowda And KN Harish- 'ಗೋಲ್ಡ್‌' ವಂಚನೆ ಆರೋಪ ಎದುರಿಸುತ್ತಿರುವ ಐಶ್ವರ್ಯಾ ಗೌಡ ಮತ್ತು ಅವರ ಪತಿ ಹರೀಶ್ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಸೆಷನ್ಸ್ ನ್ಯಾಯಾಲಯ ವಜಾಗೊಳಿಸಿದೆ. ಹೀಗಾಗಿ ರಾಜಕಾರಣಿಗಳ ಹೆಸರನ್ನು ದುರ್ಬಳಕೆ ಮಾಡಿಕ

25 Mar 2026 9:14 pm
100 ಹೊಸ ವಿಮಾನ ನಿಲ್ದಾಣ, 200 ಹೆಲಿಪ್ಯಾಡ್‌ ನಿರ್ಮಾಣ!: ಉಡಾನ್ 2026 ಯೋಜನೆಯಿಂದ ಪ್ರಯಾಣಿಕರಿಗೆ ಏನು ಪ್ರಯೋಜನ?

UDAN 2.0- ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಉಡಾನ್ ಯೋಜನೆಯಿಂದಾಗಿ ದೇಶದ ಹಲವೆಜೆ ವಿಮಾನ ನಿಲ್ದಾಣಗಳು ನಿರ್ಮಾಣವಾಗಿ ಜನಸಾಮಾನ್ಯರಿಗೂ ವಿಮಾನ ಯಾನವು ಎಟಕುವಂತಾಯಿತು. ಇದೀಗ ಈ ಪ್ರಯೋಜನದ ವ್ಯಾಪ್ತಿಯ ವಿಸ್ತಾರವನ್ನು ಮತ್ತಷ್ಟು

25 Mar 2026 8:48 pm
IPL 2026 ಉದ್ಘಾಟನಾ ಪಂದ್ಯಕ್ಕೆ ನಮ್ಮ ಮೆಟ್ರೋ ಸೇವೆ ಮಧ್ಯರಾತ್ರಿವರೆಗೂ ವಿಸ್ತರಣೆ; 44 ನಿಲ್ದಾಣದಲ್ಲಿ ಪಾರ್ಕಿಂಗ್ ಲಭ್ಯ

ನಮ್ಮ ಮೆಟ್ರೋ ಉದ್ಘಾಟನಾ ಪಂದ್ಯದ ಹಿನ್ನೆಲೆ ನಮ್ಮ ಮೆಟ್ರೋ ವೇಳಾಪಟ್ಟಿಯನ್ನು ಪರಿಷ್ಕರಣೆ ಮಾಡಲಾಗಿದೆ. ಆ ದಿನ ತಡ ರಾತ್ರಿವರೆಗೂ ರೈಲು ಸಂಚಾರ ನಡೆಸಲಿದೆ. ಇನ್ನು ಪ್ರಯಾಣಿಕರ ಅನುಕೂಲಕ್ಕಾಗಿ 44 ನಿಲ್ದಾಣಗಳಲ್ಲಿ ಹೆಚ್ಚುವರಿ ಪ

25 Mar 2026 8:31 pm
ಕರ್ನಾಟಕದ ಇಂಟರ್‌ಸಿಟಿ ಸೇರಿ 5 ಜನಪ್ರಿಯ ರೈಲುಗಳಿಗೆ LHB 19 ಹೊಸ ಬೋಗಿಗಳ ಅಳವಡಿಕೆ; ಪ್ರಯಾಣ ಇನ್ನಷ್ಟು ಆರಾಮ

ಕರ್ನಾಟಕದಲ್ಲಿ ಸಂಚಾರ ನಡೆಸುವ ಚಾಮುಂಡಿ ಎಕ್ಸ್‌ಪ್ರೆಸ್, ಒಡೆಯರ್ ಎಕ್ಸ್‌ಪ್ರೆಸ್‌, ಇಂಟರ್‌ಸಿಟಿ ಎಕ್ಸ್‌ಪ್ರೆಸ್‌ 5 ಪ್ರಮುಖ ರೈಲುಗಳಿಗೆ ಹೊಸ ಕೋಚ್‌ಗಳನ್ನು ಅಳವಡಿಸಲಾಗುತ್ತಿದೆ. ಇದರೊಂದಿಗೆ ಪ್ರಯಾಣ ಇನ್ನಷ್ಟು ಅರಾಮದಾಯ

25 Mar 2026 8:03 pm
ಬಾಟಲಿ, ಕಂಟೈನರ್‌ಗಳಲ್ಲಿ ಇಂಧನ ನೀಡಬೇಡಿ, ಪೆಟ್ರೋಲ್ ಬಂಕ್‌ಗಳಿಗೆ ಸರ್ಕಾರದಿಂದ ಕಟ್ಟುನಿಟ್ಟಿನ ಸೂಚನೆ

ರಾಜ್ಯದಲ್ಲಿ ಗ್ಯಾಸ್ ಹಾಗೂ ಇಂಧನ ಕೊರತೆ ಎದುರಾಗಿದೆ ಎಂಬ ಆತಂಕ ಶುರುವಾಗಿದೆ. ಈ ನಡುವೆ ನಾನಾ ರೀತಿಯ ವದಂತಿಗಳು ಹರಿದಾಡುತ್ತಿವೆ. ಹೀಗಾಗಿ ಯಾವುದೇ ವದಂತಿಗೆ ಕಿವಿಕೊಡದಂತೆ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾ

25 Mar 2026 7:19 pm
ದಾವಣಗೆರೆ MP ಚುನಾವಣೆಯಲ್ಲಿ ಕಾಂಗ್ರೆಸ್‌ ವಿರುದ್ಧ ಸ್ಪರ್ಧಿಸಿ ಎದುರಿಸಿದ ಸವಾಲುಗಳ ಬಿಚ್ಚಿಟ್ಟ GB ವಿನಯ್ ಕುಮಾರ್!

ಹಿಂದಿನ ಲೋಕಸಭಾ ಚುನಾವಣೆಯಲ್ಲಿ ದಾವಣಗೆರೆಯಿಂದ ಸ್ವತಂತ್ರವಾಗಿ ಸ್ಪರ್ಧಿಸಿ ಎದುರಿಸಿದ ಸವಾಲುಗಳನ್ನು ಜಿಬಿ ವಿನಯ್ ಕುಮಾರ್ ಬಿಚ್ಚಿಟ್ಟಿದ್ದಾರೆ. ಸಿಎಂ ತನಕ ಒತ್ತಡ ಹಾಕಿದರು ಎಂದಿದ್ದಾರೆ. ಜತೆಗೆ ಈ ಬಾರಿ ಉಪ ಚುನಾವಣೆಗೆ ಸ

25 Mar 2026 6:52 pm
ಕರ್ನಾಟಕ ರಾಜ್ಯ ಮಾತ್ರ ಸಾಲದಲ್ಲಿದ್ಯಾ? ನೆರೆ ರಾಜ್ಯಗಳ ಸ್ಥಿತಿಗತಿ ಏನು, ಇಲ್ಲಿದೆ ಅಂಕಿ-ಅಂಶಗಳ ವಿವರ

ದಕ್ಷಿಣ ಭಾರತದ ನಮ್ಮ ಸುತ್ತ ಮುತ್ತಲ ಪ್ರಗತಿಶೀಲ ರಾಜ್ಯಗಳಿಗೆ ಹೋಲಿಕೆ ಮಾಡಿದರೂ ಸಹ ನಮ್ಮ ವಿತ್ತೀಯ ಕೊರತೆಯ ಪ್ರಮಾಣ ನಿಗಧಿತ ಮಟ್ಟದ ಒಳಗೇ ಇದೆ. 2025-26 ಪರಿಷ್ಕೃತ ಅಂದಾಜಿನಲ್ಲೂ ರಾಜ್ಯದ ವಿತ್ತೀಯ ಕೊರತೆ ಶೇ.2.95 ರಷ್ಟು ಇರಲಿದೆ. ಮಹ

25 Mar 2026 6:36 pm
ಎಬಿಡಿ, ಗೇಲ್ ಧರಿಸುತ್ತಿದ್ದ ಜೆರ್ಸಿ ಸಂಖ್ಯೆ ನಿವೃತ್ತಿಗೊಳಿಸಿತ್ತು RCB; ಈಗ ಕೆಕೆಆರ್ ನಿಂದ ಆಂಡ್ರೆ ರಸೆಲ್ ಗೆ ಅದೇ ಗೌರವ!

Andre Russell Jersey Number 12- ರಾಯಲ್ ಚಾಲೆಂಜರ್ಸ್ ತಂಡವು ಎಬಿ ಡಿ ವಿಲಿಯರ್ಸ್ ಧರಿಸುತ್ತಿದ್ದ ಜೆರ್ಸಿ ನಂಬರ್ 17 ಮತ್ತು ಕ್ರಿಸ್ ಗೇಲ್ ಧರಿಸುತ್ತಿದ್ದ ಜೆರ್ಸಿ ನಂಬರ್ 333ನ್ನು ನಿವೃತ್ತಿ ಗೊಳಿಸಿ ಗೌರವ ಸಲ್ಲಿಸಿತ್ತು. ಈ ಮೂಲಕ ಇಂತಹ ಮಹತ್ವದ ನಿ

25 Mar 2026 5:48 pm
USನಲ್ಲಿ BTS Arirang ಆಲ್ಬಂ ಪ್ರಮೋಶನ್;‌ ಸ್ವಿಮ್‌ ಸೈಡ್ ಶೋನಲ್ಲಿ ಹೊಲಿಗನ್‌ ಹಾಡಿನ ಕ್ರೇಜಿ ಲೈನ್‌ ಬರೆದಿದ್ದು JK ಎಂದು ರಿವೀಲ್‌!

BTS ತಮ್ಮ ಹೊಸ ಆಲ್ಬಂ Arirang ಮೂಲಕ 2.0 ಜರ್ನಿಯನ್ನು ಶುರು ಮಾಡಿದ್ದು, ವರ್ಲ್ಡ್‌ ಟೂರ್‌ ಗೂ ಮುನ್ನ ಅಮೆರಿಕಾದಲ್ಲಿ ಆಲ್ಬಂನ ಪ್ರಮೋಶನ್‌ ಕಾರ್ಯ ನಡೆಸುತ್ತಿದ್ದು, ಇದರ ಭಾಗವಾಗಿ ಸುಕಿ ವಾಟರ್‌ಹೌಸ್ ಆಯೋಜಿಸಿದ್ದ ಸ್ಪಾಟಿಫೈ ಸ್ವಿಮ್‌ ಸ

25 Mar 2026 5:31 pm
16 ಸಾವಿರ ಉದ್ಯೋಗಿಗಳಿಗೆ ಗೇಟ್‌ಪಾಸ್‌ ಸಾಧ್ಯತೆ; ಮೆಟಾ ಇತಿಹಾಸದಲ್ಲೇ ಬೃಹತ್ ಲೇಆಫ್‌ಗೆ ಸಜ್ಜಾದ ಮಾರ್ಕ್‌ ಜುಕರ್‌ಬರ್ಗ್‌!

ಜಾಗತಿಕ ಟೆಕ್‌ ಕಂಪನಿ ಮೆಟಾ ಭಾರೀ ಪ್ರಮಾಣದಲ್ಲಿ ಉದ್ಯೋಗ ಕಡಿತಕ್ಕೆ ಮುಂದಾಗಿದೆ ಎಂಬ ಅನುಮಾನ ಮೂಡಿದೆ. ಕಂಪನಿಯ ಎರಡು ನಿರ್ದಿಷ್ಟ ವಿಭಾಗದ ಉದ್ಯೋಗಿಗಳಿಗೆ ವರ್ಕ್‌ ಫ್ರಮ್‌ ಹೋಮ್‌ ಮಾಡುವಂತೆ ಹೆಚ್‌ಆರ್‌ ನಿರ್ದೇಶನ ನೀಡಿದ್

25 Mar 2026 5:20 pm
PNG ಲಭ್ಯವಿದ್ರೆ LPG ಸ್ಥಗಿತ! ಕೇಂದ್ರ ಸರ್ಕಾರ ನಿರ್ಧಾರ; ಬೆಂಗಳೂರಿನಲ್ಲಿ ಎಲ್ಲೆಲ್ಲಿ ಲಭ್ಯ? ಸಂಪರ್ಕ ಪಡೆಯೋದು ಹೇಗೆ?

ಕೇಂದ್ರ ಸರ್ಕಾರವು ಪಿಎನ್‌ಜಿ ಲಭ್ಯವಿರುವ ಕಡೆಯಗಳಲ್ಲಿ ಎಲ್‌ಪಿಜಿ ಪೂರೈಕೆ ಸ್ಥಗಿತಗೊಳಿಸಲು ಮುಂದಾಗಿದೆ. ಈ ಹಿನ್ನೆಲೆ ಪಿಎನ್‌ಜಿಗೆ ಭಾರೀ ಬೇಡಿಕೆ ವ್ಯಕ್ತವಾಗಿದ್ದು, ಬೆಂಗಳೂರಿನಲ್ಲಿ ಗೇಲ್‌ನಿಂದ ಸೌಲಭ್ಯ ನೀಡಲಾಗುತ್ತಿದ

25 Mar 2026 5:17 pm
ಸತತ ಎರಡನೇ ದಿನ ಹಸಿರು ಬಣ್ಣದಲ್ಲಿ ವಹಿವಾಟು ನಿಲ್ಲಿಸಿದ ಷೇರು ಮಾರುಕಟ್ಟೆ; ಹೆಚ್ಚಾಯ್ತು ಹೂಡಿಕೆದಾರರ ಆತ್ಮವಿಶ್ವಾಸ

ಮಧ್ಯಪ್ರಾಚ್ಯ ಸಂಘರ್ಷದ ಕಾವು ನಿಧಾನವಾಗಿ ಕಡಿಮೆಯಾಗುತ್ತಿದ್ದು, ಅಮೆರಿಕ ಮತ್ತು ಇರಾನ್‌ ನಡುವೆ ಮಾತುಕತೆ ಸಾಧ್ಯತೆಗಳು ಬಲವಾಗುತ್ತಿವೆ. ಈ ಬೆಳವಣಿಗೆ ಭಾರತೀಯ ಷೇರು ಮಾರುಕಟ್ಟೆಯನ್ನು ಚೇತರಿಕೆಯ ಹಾದಿಯಲ್ಲಿ ಮುನ್ನಡೆಸುತ

25 Mar 2026 4:51 pm
ಫಿಲ್ ಸಾಲ್ಟ್ ಗೆ ಥ್ರೋ ಡೌನ್ ಮಾಡಿದ ವಿರಾಟ್ ಕೊಹ್ಲಿ; RCB ಅಭಿಮಾನಿಗಳು ಹಳೇ ದಿನಗಳನ್ನು ನೆನಪಿಸಿಕೊಂಡದ್ದೇಕೆ?

Virat Kohli Throw Down- ಆರ್‌ಸಿಬಿ ತಂಡ ತಾಲೀಮು ನಡೆಸುತ್ತಿದ್ದ ವೇಳೆ ವಿರಾಟ್ ಕೊಹ್ಲಿ ತಮ್ಮ ಆರಂಭಿಕ ಜೊತೆಗಾರ ಫಿಲ್ ಸಾಲ್ಟ್‌ಗೆ ಥ್ರೋ ಡೌನ್ ಮಾಡಿರುವ ವಿಡಿಯೋ ಇದೀಗ ವೈರಲ್ ಆಗಿದೆ. ತಮ್ಮ ವೃತ್ತಿ ಜೀವನದ ಆರಂಭದ ದಿನಗಳಲ್ಲಿ ಅರೆಕಾಲಿಕ ಬೌಲ

25 Mar 2026 4:24 pm
ಸದನ ಸ್ವಾರಸ್ಯ: ಸಿದ್ದು ಶಾಲು ರೇಟು 13,500 ! ಮೈಸೂರು ಸಿಲ್ಕ್, ಕೊಡಿಸಿದ್ದು ಯಾರು

ವಿಧಾನಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರ ಶಾಲು ಕುರಿತಾಗಿ ಸ್ವಾರಸ್ಯಕರ ಚರ್ಚೆ ನಡೆಯಿತು. ಬಜೆಟ್ ಮೇಲಿನ ಚರ್ಚೆಗೆ ಉತ್ತರ ನೀಡಿವ ಸಂದರ್ಭದಲ್ಲಿ ಸಿದ್ದರಾಮಯ್ಯ ಶಾಲು ಧರಿಸಿದ್ದು ಏಕೆ ಎಂಬ ಬಗ್ಗೆ ವಿವರ ನೀಡಿದರು. ಇದೇ ವೇಳೆ ಸ

25 Mar 2026 4:06 pm
35 ದಿನಗಳ ಕಾಲ ಭಾರತದ 2ನೇ ಅತಿದೊಡ್ಡ ತೈಲ ಸಂಸ್ಕರಣಾಗಾರ ಬಂದ್; ನಿರ್ವಹಣೆ ಕಾರಣ ಕೊಟ್ಟ ನಯಾರಾ! ಏನು ಪರಿಣಾಮ?

ಮಹತ್ವದ ಬೆಳವಣಿಗೆಯೊಂದರಲ್ಲಿ ಗುಜರಾತ್‌ನಲ್ಲಿರುವ ನಯಾರಾ ಎನರ್ಜಿ ಒಡೆತನದ ವಾಡಿನಾರ್‌ ರಿಫೈನರಿ ನಿರ್ವಹಣೆ ಕಾರಣಕ್ಕೆ ಬರೋಬ್ಬರಿ 35 ದಿನಗಳ ಕಾಲ ತನ್ನ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿದೆ. ಇದರಿಂದ ಭಾರತದ ತೈಲ ಸಂಸ್ಕರಣಾ

25 Mar 2026 4:02 pm
ರಾಮನವಮಿ: ಬೆಂಗಳೂರಿನಲ್ಲಿ ಮಾರ್ಚ್‌ 27 ಕ್ಕೆ ಮಾಂಸ ಮಾರಾಟ ನಿಷೇಧ - ಜಿಬಿಎ ಮಹತ್ವದ ಸುತ್ತೋಲೆ

ರಾಮನವಮಿ ಹಿನ್ನೆಲೆ ಬೆಂಗಳೂರಿನಲ್ಲಿ ಪ್ರಾಣಿ ವಧೆ, ಮಾಂಸ ಮಾರಾಟ ನಿಷೇಧ ಮಾಡಲಾಗಿದೆ. ಈ ಬಗ್ಗೆ ಜಿಬಿಎ ಮಹತ್ವದ ಸುತ್ತೋಲೆ ನಿಡಿದೆ. ಮಾರ್ಚ್‌ 27 ದಿನವಿಡೀ ನಿಷೇಧ ಜಾರಿಗೆ ತರಲಾಗಿದೆ. ಪ್ರತಿ ವರ್ಷದಂತೆ ಈ ಬಾರಿಯೂ ಈ ನಿಯಮ ಜಾರಿಯಾ

25 Mar 2026 3:45 pm
ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರು, ಉಪಾಧ್ಯಕ್ಷರಿಗೆ ವೇತನ ಬಹಿರಂಗ; ತಿಂಗಳಿಗೆ 6 ಲಕ್ಷ ರೂ. ಸಂಬಳ!

ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಖರ್ಚು ವೆಚ್ಚದ ಲೆಕ್ಕ ಬಹಿರಂಗಗೊಂಡಿದೆ. ಅಧ್ಯಕ್ಷರಿಗೆ ಮಾಸಿಕ 6 ಲಕ್ಷ, ಉಪಾಧ್ಯಕ್ಷರಿಗೆ 4.5 ಲಕ್ಷ ರೂ. ಸಂಬಳ ನೀಡಲಾಗುತ್ತಿದೆ. ಇನ್ನು ಕಚೇರಿ ಸಿಬ್ಬಂದಿ ವೆಚ್ಚ ಸೇರಿ ಮಾಸಿಕ 55 ಲಕ್ಷ ರ

25 Mar 2026 3:06 pm
ಇ-ಸಿಗರೇಟ್‌ ಚಟ ಹಚ್ಚಿಕೊಂಡ ಅಳಿಲು; ಲಂಡನ್‌ ಪ್ರಾಣಿಗಳಲ್ಲಿ 'ವೇಪ್ ಕಲ್ಚರ್'? ವಿಡಿಯೋ ಬಿಚ್ಚಿಟ್ಟ ಕರಾಳ ಸತ್ಯ!

ಲಂಡನ್‌ನ ಪ್ರಾಣಿಗಳು ಮನುಷ್ಯರಂತೆ ಇ-ಸಿಗರೇಟ್‌ ಸೇದುವಷ್ಟು ಅಪ್‌ಗ್ರೇಡ್‌ ಆಗಿವೆಯಾ? ​ಲಂಡನ್‌ನ ದಕ್ಷಿಣ ಭಾಗದಲ್ಲಿರುವ ಬ್ರಿಕ್ಸ್ಟನ್ ಪ್ರದೇಶದಲ್ಲಿ ಅಳಿಲೊಂದು ಇ-ಸಿಗರೇಟ್‌ ಸೇದುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾ

25 Mar 2026 2:57 pm
IPL - ರಾಜಸ್ಥಾನ ರಾಯಲ್ಸ್ ಮಾರಾಟ, ಶೇನ್ ವಾರ್ನ್ ಕುಟುಂಬಕ್ಕೆ 450 ಕೋಟಿ ಲಾಭ : ಹೇಗೆ, ಏನಿದು ಲೆಕ್ಕಾಚಾರ?

RR Sale and Shane Warne : ಇಂಡಿಯನ್ ಪ್ರೀಮಿಯರ್ ಲೀಗ್’ನ ಎರಡು ತಂಡಗಳ ಸೇಲ್ ಪ್ರಕ್ರಿಯೆ ಬಹುತೇಕ ಫೈನಲ್ ಆಗಿದೆ. ಆಗಿರುವ ಡೀಲ್ ಒಪ್ಪಂದಕ್ಕೆ ಬಿಸಿಸಿಐ ಅನುಮೋದನೆ ಸಿಕ್ಕರೆ, ಎಲ್ಲವೂ ಮುಗಿದಂತಾಗುತ್ತದೆ. ರಾಜಸ್ಥಾನ್ ರಾಯಲ್ಸ್ ತಂಡದ ಸೇಲ್ ನಿ

25 Mar 2026 2:54 pm
ಪಾಕಿಸ್ತಾನದ ಹಡಗಿಗೆ ಹೊರ್ಮುಜ್‌ ನಲ್ಲಿ ನೋ ಎಂಟ್ರಿ ಎಂದ ಇರಾನ್: ಯುದ್ದ ನಿಲ್ಲಿಸೋ ಶಕ್ತಿ ಭಾರತಕ್ಕಿದೆ ಎಂದು ವಿಶ್ವಾಸ

ಮಧ್ಯಪ್ರಾಚ್ಯದಲ್ಲಿನ ಉದ್ವಿಗ್ನತೆ ಶಮನಗೊಳಿಸಲು US-ಇರಾನ್‌ ನಡುವಿನ ಮಾತುಕತೆಗೆ ಪಾಕಿಸ್ತಾನ ಮಧ್ಯಸ್ಥಿಕೆ ವಹಿಸಲಿದೆ ಎಂಬ ವರದಿಗಳ ಬೆನ್ನಲ್ಲೇ, ಪಾಕಿಸ್ತಾನ ಕ್ಕೆ ಇರಾನ್‌ ಶಾಕ್‌ ಕೊಟ್ಟಿದ್ದು, ಹೊರ್ಮುಜ್‌ ಜಲಸಂಧಿ ಹಾದುಹೋ

25 Mar 2026 2:21 pm
ಉತ್ತರ ಸಿಕ್ಕಿಂನಲ್ಲಿ ಭೂಕುಸಿತ: ಚುಂಗ್ ಥಾಂಗ್ ಪ್ರದೇಶದಲ್ಲಿ ಸಿಲುಕಿದ 200 ಕ್ಕೂ ಹೆಚ್ಚು ಪ್ರವಾಸಿಗರು

ಭಾರಿ ಪ್ರಮಾಣದ , ನಿರಂತರವಾಗಿ ಸುರಿಯುತ್ತಿರುವ ಮಳೆ, ಗಾಳಿ ಗುಡುಗಿನಿಂದ ಭೂಕುಸಿತ ಉಂಟಾಗಿ, ಪ್ರಮುಖ ರಸ್ತೆ ಸಂಪರ್ಕಗಳು ಕಡಿತಗೊಂಡಿವೆ. ಇದರಿಂದ ವಾಹನಗಳ ಓಡಾಟ ರದ್ದಾಗಿ 200 ಕ್ಕೂ ಹೆಚ್ಚು ಪ್ರವಾಸಿಗರು ಅತಂತ್ರರಾಗಿದ್ದಾರೆ.

25 Mar 2026 1:25 pm
ಗೃಹಬಳಕೆ LPG ಸಿಲಿಂಡರ್ ಬುಕಿಂಗ್‌ ನಲ್ಲಿ ಮಹತ್ವದ ಬದಲಾವಣೆ; 2 ಸಿಲಿಂಡರ್‌ ಗ್ರಾಹಕರು ರಿಫೀಲ್‌ಗೆ 35 ದಿನ ಕಾಯಬೇಕು!

​ಮಧ್ಯಪ್ರಾಚ್ಯದಲ್ಲಿನ ಯುದ್ದದಿಂದಾಗಿ ದೇಶದಲ್ಲಿ LPG ಪೂರೈಕೆಯಲ್ಲಿ ಅನಿಶ್ಚಿತತೆ ಎದುರಾಗಿದ್ದು ಈ ಬೆನ್ನಲ್ಲೇ, ಸರ್ಕಾರ 2 ಸಿಲಿಂಡರ್‌ ಹೊಂದಿರುವ ಗೃಹ ಬಳಕೆ ಗ್ರಾಹಕರಿಗೆ ಸಿಲಿಂಡರ್‌ ಮರುಪೂರಣ ಅವಧಿಯನ್ನು 25 ದಿನಗಳಿಂದ 35 ದಿನ

25 Mar 2026 1:11 pm
ರಾಜಸ್ಥಾನ ರಾಯಲ್ಸ್ ಕೈಬಿಟ್ಟಿದ್ದ ಆಟಗಾರ ಈಗ ಆರ್‌ಸಿಬಿ‌ ಬಾಸ್;‌ ಆರ್ಯಮನ್‌ ಬಿರ್ಲಾ ಪ್ರೊಫೈಲ್‌

ಎಲ್ಲದಕ್ಕೂ ಕಾಲವೇ ಉತ್ತರಿಸುತ್ತದೆ ಅಂತಾರಲ್ಲ, ಅದು ಅಕ್ಷರಶಃ ಸತ್ಯ. ಹಿಂದೊಮ್ಮೆ ರಾಜಸ್ಥಾನ ರಾಯಲ್ಸ್‌ (ಆರ್‌ಆರ್‌) ತಂಡದ ಭಾಗವಾಗಿದ್ದ ಮತ್ತು ಒಮ್ಮೆಯೂ ತಂಡದ ವಿಶ್ವಾಸಕ್ಕೆ ಪಾತ್ರವಾಗದ ಆರ್ಯಮನ್‌ ಬಿರ್ಲಾ ಎಂಬ ಯುವಕ ಈಗ ಐಪ

25 Mar 2026 1:10 pm
ರಾಹುಕಾಲ ನೋಡಿಕೊಂಡು ಬಜೆಟ್ ಮಂಡನೆ, ಸದನದಲ್ಲಿ ಒಪ್ಪಿಕೊಂಡ ಸಿದ್ದರಾಮಯ್ಯ, ಕಾರಣ ಏನೆಂದು ವಿವರಣೆ

ವಿಧಾನಸಭೆಯ ಬಜೆಟ್ ಅಧಿವೇಶನ ಇಂದು ಸ್ವಾರಸ್ಯಕರ ಚರ್ಚೆಗೆ ಸಾಕ್ಷಿಯಾಯಿತು. ಬಜೆಟ್ ಒಳ್ಳೆ ಸಮಯ ನೋಡಿಕೊಂಡು ಓದಿದ್ದಾ ಎಂದು ವಿಪಕ್ಷದವರು ಕಿಚಾಯಿಸಿದರೆ, ಅದಕ್ಕೆ ಸಿದ್ದರಾಮಯ್ಯ ಸ್ಪ್ಟನೆ ಕೊಟ್ಟರು. ಇನ್ನು ದೇವರು, ನಂಬಿಕೆ ಬಗ್

25 Mar 2026 12:51 pm
West Bengal Opinion Poll : ಹೆಚ್ಚುತ್ತಿರುವ ದೀದಿ ವಿರೋಧಿ ಅಲೆ, ತಾಜಾ ಸರ್ವೇಯಲ್ಲಿ ಬಿಜೆಪಿಗೆ ಎಷ್ಟು ಸ್ಥಾನ?

Mamata Banerjee Vs Suvendhu Adhikari : ದೇಶಾದ್ಯಂತ ಭಾರೀ ಕುತೂಹಲಕ್ಕೆ ಕಾರಣವಾಗಿರುವ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಹೊತ್ತಿನಲ್ಲಿ ಒಪಿನಿಯನ್ ಪೋಲ್ ಒಂದು ಹೊರಬಿದ್ದಿದೆ. ಸೀಟು ಗಳಿಕೆಯ ವಿಚಾರದಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ

25 Mar 2026 12:30 pm
ವಿಧಾನಸೌಧದಲ್ಲಿ ಶಾಸಕರ ಫೋಟೋ ಶೂಟ್: ನಾನಾ ವ್ಯಾಖ್ಯಾನಕ್ಕೆ ಕಾರಣವಾಗುತ್ತಿದೆ ಸ್ಪೀಕರ್ ನಡೆ, ಸಂಪುಟ ಪುನಾರಚನೆ ಸುಳಿವೇ?

ರಾಜ್ಯ ರಾಜಕಾರಣದಲ್ಲಿ ಸಂಪುಟ ಪುನಾರಚನೆಯ ಸುದ್ದಿ ಸದ್ದು ಮಾಡುತ್ತಿರುವಾಗಲೇ ವಿಧಾನಸಭೆ ಅವಧಿಯ ನಡುವಿನಲ್ಲಿ ಸ್ಪೀಕರ್‌ ಖಾದರ್‌ ಅವರು ವಿಧಾನಸೌಧದ ಗ್ರ್ಯಾಂಡ್ ಸ್ಟೆಪ್ ಮುಂಭಾಗದಲ್ಲಿ ಶಾಸಕರ ಫೋಟೋ ಶೂಟ್ ಮಾಡಿಸಿದ್ದಾರೆ. ಇ

25 Mar 2026 12:10 pm
ಕಾಂಗ್ರೆಸ್‌ಗೆ ಕೇಂದ್ರದ ಶಾಕ್;‌ 48 ವರ್ಷಗಳ ಇತಿಹಾಸವಿರುವ 24 ಅಕ್ಬರ್ ರೋಡ್ ಕಚೇರಿ ಖಾಲಿ ಮಾಡಲು ಡೆಡ್‌ಲೈನ್!

ರಾಷ್ಟ್ರ ರಾಜಧಾನಿ ಹೊಸದಿಲ್ಲಿಯಲ್ಲಿರುವ 24 ಅಕ್ವರ್‌ ರೋಡ್‌ಗೂ ಕಾಂಗ್ರೆಸ್‌ ಪಕ್ಷಕ್ಕೂ ಭಾವನಾತ್ಮಕ ಸಂಬಂಧ. ಕಳೆದ 48 ವರ್ಷಗಳಿಂದ ಇದು ಕಾಂಗ್ರೆಸ್‌ ಪಕ್ಷದ ಕಚೇರಿಯ ವಿಳಾಸವಾಗಿದೆ. ಆದರೆ ಈಗ ಪಕ್ಷ ಅಕ್ಬರ್‌ ರಸ್ತೆಯಲ್ಲಿರುವ ತನ

25 Mar 2026 12:03 pm
ಸಿನೆಮಾ ಮಾಧ್ಯಮ ಕಲೆಯಾಗಿ ಉಳಿದಿದೆಯಾ? ಪ್ರಚಾರದ ಸಾಧನವಾಗಿ ಬದಲಾಗಿದೆಯಾ?

ಭಾರತೀಯ ಚಿತ್ರರಂಗದಲ್ಲಿ ಸಿನೆಮಾವನ್ನು ಕೇವಲ ಸಿನೆಮಾ ಅಥವಾ ಮನರಂಜನಾ ಮಾಧ್ಯಮವಾಗಿ ನೋಡುವ ಕಾಲ ಎಂದೋ ಬದಲಾಗಿದೆ. ಸಿನೆಮಾಗಳನ್ನು ಸಮಾಜವಾದದ ಮುಖವಾಡವಾಗಿ, ಬಡವರ ಬದುಕಿನ ಕನ್ನಡಿಯಾಗಿ, ರಾಜಕೀಯ ದಾಳವಾಗಿ ಅಷ್ಟೇ ಏಕೆ ವೈಯಕ್ತ

25 Mar 2026 11:56 am
ನರೇಂದ್ರ ಮೋದಿಗೆ ಡೊನಾಲ್ಡ್‌ ಟ್ರಂಪ್‌ ದೂರವಾಣಿ ಕರೆ; ವಿದೇಶಾಂಗ ನೀತಿ 'Universal Joke' ಎಂಬುದು ಎಷ್ಟು ಖರೆ? Explained

ಭಾರತದ ವಿದೇಶಾಂಗ ನೀತಿ ಯುನಿವರ್ಸಲ್‌ ಜೋಕ್‌ ಆಗಿದ್ದು, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಕಾರಣದಿಂದಾಗಿ ರಾಜಿಯಾಗಿದೆ ಎಂಬ ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್‌ ಗಾಂಧಿ ಆರೋಪಿಸಿದ ದಿನದಂದೇ, ಅಮೆರಿಕದ ಅಧ್ಯಕ್ಷ ಡೊನಾಲ್ಡ್

25 Mar 2026 10:53 am
ದಾವಣಗೆರೆ: ಕೈ ಕಟ್ಟಾಳುವಿನಿಂದಲೇ ಬಂಡಾಯದ 'ಕುಸ್ತಿ': ದಕ್ಷಿಣದ ಅಖಾಡದಲ್ಲಿ ಶಾಮನೂರು ಕುಟುಂಬಕ್ಕೆ ಸಾದಿಕ್ ಪೈಲ್ವಾನ್ ಕೊಡ್ತಾರಾ ಠಕ್ಕರ್!

ಕರ್ನಾಟಕದಲ್ಲಿ ಕುತೂಹಲದ ಕೇಂದ್ರಬಿಂದುವಾಗಿರುವ ದಾವಣಗೆರೆ ದಕ್ಷಿಣದ ಚುನಾವಣಾ ಕಣ, ಕಾಂಗ್ರೆಸ್ ಬಂಡಾಯದ ಕಾರಣಕ್ಕೆ ಭಾರಿ ಚರ್ಚೆಯಲ್ಲಿದೆ.

25 Mar 2026 10:50 am
ಕಚ್ಚಾತೈಲ ಬೆಲೆ ಏರಿಕೆಯಾಗುತ್ತಿದ್ದರೂ ಭಾರತದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಸ್ಥಿರ ; ಏನಿದು ಸರ್ಕಾರದ ತಂತ್ರಗಾರಿಕೆ?

Petrol and Diesel Price Stable in India : ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆಯಲ್ಲಿ ಗಣನೀಯವಾಗಿ ಏರಿಕೆಯಾಗುತ್ತಿದ್ದರೂ, ಭಾರತದಲ್ಲಿ ಡೀಸೆಲ್ ಮತ್ತು ಪೆಟ್ರೋಲ್ ಬೆಲೆಯಲ್ಲಿ ಯಾವುದೇ ಏರಿಕೆಯಾಗಿಲ್ಲ. ಕೇಂದ್ರದ ಮೋದಿ ಸರ್ಕಾರ, ಬೆಲೆಯಲ್ಲಿ

25 Mar 2026 10:35 am
ಇರಾನ್‌ ತೈಲ,ಅನಿಲಕ್ಕೆ ಸಂಬಂಧಿಸಿದ ಉಡುಗೊರೆ ನೀಡಿದೆ -ಟ್ರಂಪ್:‌ ಯುದ್ಧಕ್ಕೆ ಬ್ರೇಕ್ ಹಾಕಲು USನಿಂದ 15 ಅಂಶಗಳ ಪ್ರಸ್ತಾವನೆ?

US ಇರಾನ್‌ ನೊಂದಿಗೆ ಮಾತುಕತೆ ನಡೆಯುತ್ತಿದ್ದು, ಅರ್ಥಪೂರ್ಣವಾಗಿದೆ ಅಲ್ಲದೆ ಅವರು ಪರಮಾಣು ಶಸ್ತ್ರಾಸ್ತ್ರವನ್ನು ಎಂದಿಗೂ ಹೊಂದಬಾರದು ಎಂಬ ಬೇಡಿಕೆಗೆ ಒಪ್ಪಿಗೆ ನೀಡಿದ್ದಾರೆ ಎಂದು ಡೊನಾಲ್ಡ್‌ ಟ್ರಂಪ್‌ ಹೇಳಿದ್ದಾರೆ. ಅಲ್ಲ

25 Mar 2026 10:24 am
Gold Rate Rise: ಚಿನ್ನದ ಬೆಲೆಯಲ್ಲಿ ಇಂದು ಭಾರಿ ಜಂಪ್: ಸತತ ಇಳಿಕೆ ನಂತರ 3760 ರೂಪಾಯಿ ಹೆಚ್ಚಳ! ಬೆಳ್ಳಿ ಬೆಲೆಯೂ 2.50 ಲಕ್ಷಕ್ಕೆ ಏರಿಕೆ

ಚಿನ್ನದ ಬೆಲೆ ಸತತ ಇಳಿಕೆಯಾಗಿ, ಚಿನ್ನಾಭರಣ ಪ್ರಿಯರು ಕೊಳ್ಳುವ ಯೋಜನೆ ಹಾಕುತ್ತಿರುವಾಗಲೇ ಮತ್ತೆ ಝಾಗತಿಕ ಅನಿಶ್ಚಿತತೆಯಿಂದಾಗಿ ಚಿನ್ನದ ಬೆಲೆಯಲ್ಲಿ ಭಾರಿ ಹೆಚ್ಚಳ ಕಂಡಿದೆ. ಬೆಳ್ಳಿ ಬೆಲೆಯೂ ಏರಿಕೆ ಆಗಿದೆ. ಈಗ ಆಭರಣ ಚಿನ್ನದ

25 Mar 2026 9:59 am
ಸೋನಿಯಾ ಗಾಂಧಿ ಆರೋಗ್ಯದಲ್ಲಿ ಏರುಪೇರು: ದೆಹಲಿಯಲ್ಲಿ ಆಸ್ಪತ್ರೆಗೆ ದಾಖಲು

ಸೋನಿಯಾ ಗಾಂಧಿ ಅಸ್ವಸ್ಥರಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಮಂಗಳವಾರ ಸಂಜೆ ನಂತರ ಈ ಬೆಳವಣಿಗೆ ನಡೆದಿದ್ದು, ಆತಂಕ ಪಡುವ ಅಗತ್ಯವಿಲ್ಲ ಎಂದಿದ್ದಾರೆ ವೈದ್ಯರು.

25 Mar 2026 9:41 am
ಹೊಸ ಯಜಮಾನನ ತೆಕ್ಕೆಗೆ RCB : ತಂಡದಲ್ಲಾಗುವ ಬದಲಾವಣೆ ಏನು - ಕಿಂಗ್ ಕೊಹ್ಲಿ ಭವಿಷ್ಯವೇನು?

RCB Sold and New Owner : ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮಾರಾಟವಾಗಲಿದೆ ಎನ್ನುವ ಹಲವು ದಿನಗಳ ಸುದ್ದಿಗೆ ತೆರೆ ಬಿದ್ದಿದೆ. ಇದಕ್ಕೆ, ಅಧಿಕೃತವಾಗಿ ಬಿಸಿಸಿಐ ಅನುಮೋದನೆ ನೀಡುವುದಷ್ಟೇ ಬಾಕಿಯಿದೆ. ಸೆಪ್ಟಂಬರ್ - ಅಕ್ಟೋಬರ್ ತಿಂಗಳಲ್ಲಿ ಬ

25 Mar 2026 9:37 am
ಓಪನ್‌ ಗ್ರೌಂಡ್‌ನಲ್ಲಿ ಸೈನಿಕರನ್ನು ಹೊಡೆಯಲು ಮಜಾ ಬರುತ್ತೆ; ಟ್ರಂಪ್‌ ಸೇನೆಗೆ ಸ್ವಾಗತ ಕೋರಿದ ಇರಾನ್‌! ಇದು ಸೈಕಾಲಾಜಿಕಲ್‌ ವಾರ್‌

ಶತ್ರು ಸೈನಿಕರು ನಮ್ಮ ನೆಲಕ್ಕೆ ಕಾಲಿಡ್ತಾರೆ ಎಂದರೆ ಯಾರಾದರೂ ಸರಿ ಒಂದು ಕ್ಷಣ ಆತಂಕದಿಂಧ ಯೋಚಿಸುತ್ತಾರೆ. ಆದರೆ ಇರಾನ್‌ ಮಾತ್ರ ತನ್ನ ನೆಲಕ್ಕೆ ಬರಲು ಸಿದ್ಧವಾಗಿರುವ ಅಮೆರಿಕನ್‌ ಯೋಧರಿಗೆ ಸ್ವಾಗತ ಕೋರಿದೆ. ಅಲ್ಲದೇ ಬಹಿರಂಗ

25 Mar 2026 9:04 am
ಹೀಟ್‌ವೇವ್‌ ಎಫೆಕ್ಟ್: ಮಂಗಳೂರಲ್ಲಿ ಮೀನು, ಹಾಲಿಗೆ ತಟ್ಟಿದ ಬಿಸಿ! ಕರಾವಳಿಯಲ್ಲಿ ಏರುತ್ತಲೇ ಇದೆ ಉಷ್ಣಾಂಶ

ಕರಾವಳಿ ಜಿಲ್ಲೆಗಳ ತೀವ್ರ ಬಿಸಿ ವಾತಾವರಣ, ಹೀಟ್‌ ವೇವ್ ಪರಿಸ್ಥಿತಿ ಪಶುಗಳ ಮೇಲೆ, ಮೀನುಗಾರಿಕೆ ಮೇಲೆ ಗಂಭೀರ ಪರಣಾಮ ಬಿದ್ದಿದ್ದು, ಆರ್ಥಿಕತೆಗೆ ಪೆಟ್ಟು ಬಿದ್ದಿದೆ. ಬಿಸಿಲಿನಿಂದಾಗಿ ಹಾಲಿನ ಪ್ರಮಾಣ ಇಳಿಕೆಯಾಗಿದೆ.

25 Mar 2026 6:09 am
2026 ರ ಮಳೆಗಾಲದಲ್ಲಿ 207 ತಾಲೂಕಿನಲ್ಲಿ ಮಳೆ ಕೊರತೆ ಸಾಧ್ಯತೆ! ಕರಾವಳಿಯಲ್ಲಿ ವಾಡಿಕೆಗಿಂತ ತಾಪಮಾನ ಹೆಚ್ಚಳ

ಕಳೆದ ವರ್ಷ ಉತ್ತಮ ಮಳೆಯಿಂದ ರೈತರು ಖುಷಿಯಾಗಿದ್ದರು. ಆದ್ರೆ ಈ ಬಾರಿ ಹವಾಮಾನ ಇಲಾಖೆ ಬೇಸರದ ವರದಿ ನೀಡಿದೆ. ಈ ವರ್ಷ 207 ಕ್ಕೂ ಹೆಚ್ಚು ತಾಲೂಕು ಬರಪೀಡಿತ ರೀತಿಯಲ್ಲಿ ನೀರಿನ ಸಮಸ್ಯೆ ಎದುರಾಗಬಹುದು ಎಂದಿದ್ದಾರೆ.

25 Mar 2026 5:25 am
ಬೆಂಗಳೂರಲ್ಲಿ ಟೋಯಿಂಗ್‌ ಕಾರ್ಯಾಚರಣೆಗೆ ಸಿದ್ಧತೆ; ಇನ್ನು ಎಲ್ಲೆಂದರಲ್ಲಿ ವಾಹನ ನಿಲ್ಲಿಸಿದಿರೋ ಜೋಕೆ!

ಬೆಂಗಳೂರು: ರಾಜಧಾನಿಯ ಕೇಂದ್ರ ವಾಣಿಜ್ಯ ಪ್ರದೇಶ (CBD) ವ್ಯಾಪ್ತಿಗೆ ಒಳಪಡುವ ಎಂ.ಜಿ. ರಸ್ತೆ, ವಿಧಾನಸೌಧ ಸುತ್ತಮುತ್ತಲ ಪ್ರದೇಶಗಳ ನೋ ಪಾರ್ಕಿಂಗ್‌ ಸ್ಥಳಗಳಲ್ಲಿ ವಾಹನಗಳನ್ನು ನಿಲ್ಲಿಸಿದ್ರೆ ದಂಡ ಕಟ್ಟಲು ಸಿದ್ಧರಾಗಿ..! ಏಕೆಂದ

24 Mar 2026 11:27 pm
ಕಾಲ್ತುಳಿತದಲ್ಲಿ ಮೃತಪಟ್ಟ RCB ಅಭಿಮಾನಿಗಳ ಗೌರವಾರ್ಥ ಚಿನ್ನಸ್ವಾಮಿಯಲ್ಲಿ ಇನ್ನು ಸದಾ 11 ಆಸನಗಳು ಇರಲಿವೆ ಖಾಲಿ

Important decision by RCB and KSCA- 2025ರ ಆರ್ ಸಿಬಿ ವಿಜಯೋತ್ಸವದ ವೇಳೆ ಸಂಭವಿಸಿದ ಕಾಲ್ತುಳಿತದಲ್ಲಿ ಮೃತಪಟ್ಟ 11 ಅಭಿಮಾನಿಗಳ ಗೌರವಾರ್ಥವಾಗಿ, ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇನ್ನು ಮುಂದೆ 11 ಆಸನಗಳನ್ನು ಕಾಯಂ ಆಗಿ ಮೀಸಲಿರಿಸಲು ಕೆಎಸ್‌ಸಿಎ ಮತ

24 Mar 2026 10:59 pm
ಶಿಕ್ಷಕರ ವರ್ಗಾವಣೆ ಕಾಯಿದೆಗೆ ರಾಜ್ಯ ಸರ್ಕಾರ ಮೇಜರ್‌ ಸರ್ಜರಿ: 12 ವರ್ಷ ಒಂದೇ ಕಡೆ ಸೇವೆ ಕಡ್ಡಾಯ; ಹಲವು ಹೊಸ ನಿಯಮಗಳು

ಕರ್ನಾಟಕ ಸರ್ಕಾರವು ಶಿಕ್ಷಕರ ವರ್ಗಾವಣೆ ಸ್ವರೂಪದಲ್ಲಿ ಮಹತ್ವದ ಬದಲಾವಣೆ ತಂದಿದೆ. ಮಹತ್ವದ ವಿಧೇಯಕವು ವಿಧಾನಸಭೆಯಲ್ಲಿ ಅನುಮೋದನೆಯಾಗಿದೆ. ಮಹಿಳಾ ಶಿಕ್ಷಕಿಯರು ಮಗು ಪಾಲನೆಗಾಗಿ ತವರು ಅಥವಾ ಗಂಡನ ಊರಲ್ಲೇ ಕೆಲಸ ಮಾಡಬಹುದು

24 Mar 2026 10:50 pm
ಟೈಮ್ಸ್ ಆಫ್ ಇಂಡಿಯಾ, ಆದಿತ್ಯ ಬಿರ್ಲಾ ಗ್ರೂಪ್ ಒಕ್ಕೂಟದ ತೆಕ್ಕೆಗೆ ಆರ್ ಸಿಬಿ! ₹16,706 ಕೋಟಿಗೆ ಸ್ವಾಧೀನ

ಅಂತೂ ಆರ್ ಸಿಬಿಯ ಮಾರಾಟ ಪ್ರಕ್ರಿಯೆ ಮುಗಿದಿದೆ. (ABG), ದಿ ಟೈಮ್ಸ್ ಆಫ್ ಇಂಡಿಯಾ ಗ್ರೂಪ್ (TOI), ಬೋಲ್ಟ್ ವೆಂಚರ್ಸ್ (BOLT), ಮತ್ತು ಬ್ಲಾಕ್‌ಸ್ಟೋನ್‌ನ ಶಾಶ್ವತ ಖಾಸಗಿ ಷೇರು ತಂತ್ರ (BXPE, Blackstone) ಜಂಟಿಯಾಗಿ (ಆರ್‌ಸಿಬಿ) ಅನ್ನು ಖರೀದಿಸಿವೆ.

24 Mar 2026 10:17 pm
ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಐಪಿಎಲ್ ಮ್ಯಾಚ್ ನೋಡಲು ಹೋಗ್ತಿದ್ದೀರಾ? ಹೀಗಿದೆ ನೋಡಿ ಪೊಲೀಸ್ ಮಾರ್ಗಸೂಚಿ

Police Guideline To IPL Match- ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಐಪಿಎಲ್ ಪಂದ್ಯಗಳ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆಯು ಕಟ್ಟುನಿಟ್ಟಿನ ಮಾರ್ಗಸೂಚಿ ಪ್ರಕಟಿಸಿದೆ. ಕೇವಲ ಅಧಿಕೃತ ಮೂಲಗಳಿಂದ ಕ್ಯೂಆರ್ ಕೋಡ್ ಆಧಾರಿತ ಟಿ

24 Mar 2026 9:29 pm
ಲೋಕಸಭಾ ಕ್ಷೇತ್ರಗಳ ಪುನರ್‌ವಿಂಗಡಣೆ: ಕರ್ನಾಟಕದಲ್ಲಿ 28 ರಿಂದ 42ಕ್ಕೆ ಹೆಚ್ಚಿಸಲು ಪ್ಲಾನ್‌; ಇತರೆ ರಾಜ್ಯಗಳಲ್ಲಿ ಎಷ್ಟು?

ಲೋಕಸಭಾ ಸೀಟುಗಳ ಸಂಖ್ಯೆ 816ಕ್ಕೆ ಏರಿಕೆ ಮಾಡಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ಅದರಂತೆ ಕರ್ನಾಟಕದಲ್ಲಿಯೂ ಹೆಚ್ಚಳವಾಗಲಿದೆ. ಮುಂದಿನ ಲೋಕಸಭಾ ಚುನಾವಣೆ ವೇಳೆಗೆ ಈ ಪ್ರಕ್ರಿಯೆ ಪೂರ್ಣಗೊಳಿಸಲು ಸರ್ಕಾರ ಯೋಜನೆ ರೂಪಿಸುತ್ತ

24 Mar 2026 9:11 pm
ಗಾಜಿಯಾಬಾದ್ ನ ಲೋನಿ ವಿಶ್ವದ ಅತ್ಯಂತ ಕಲುಷಿತ ನಗರವೆಂಬ ಅಪಖ್ಯಾತಿ; ದೇಶಗಳ ಪಟ್ಚಿಯಲ್ಲಿ 6ನೇ ಸ್ಥಾನದಲ್ಲಿ ಭಾರತ!

World Pollution Report- ವಿಶ್ವದ ಅತ್ಯಂತ ಕಲುಷಿತ ನಗರ ಎಂಬ ಅಪಖ್ಯಾತಿಗೆ ಇದೀಗ ಉತ್ತರ ಪ್ರದೇಶದ ಲೋನಿ ಒಳಗಾಗಿದೆ. 'IQAir' ನ ಹೊಸ ವರದಿಯಂತೆ ಇಲ್ಲಿನ ಮಾಲಿನ್ಯ ಮಟ್ಟ WHO ಮಿತಿಗಿಂತ 22 ಪಟ್ಟು ಅಧಿಕವಾಗಿದೆ. ಈ ಪಟ್ಟಿಯಲ್ಲಿ ಮೇಘಾಲಯದ ಬೈರ್ನಿಹಾಟ್ ಮೂರ

24 Mar 2026 8:18 pm
ಪ್ರಭಾ ಮಲ್ಲಿಕಾರ್ಜುನ್‌ಗೆ MP ಟಿಕೆಟ್‌: 'ನಾವೇ ಹಿಂಸೆ ಮಾಡಿಕೊಟ್ಟಿದ್ದು' ಅಂದಿನ ಸತ್ಯ ಬಿಚ್ಚಿಟ್ಟ ಡಿಕೆ ಶಿವಕುಮಾರ್!

ಕಳೆದ ಲೋಕಸಭಾ ಚುನಾವಣೆಯಲ್ಲಿ ಶಾಮನೂರು ಶಿವಶಂಕರಪ್ಪನವರ ಸೊಸೆ ಪ್ರಭಾ ಮಲ್ಲಿಕಾರ್ಜುನ್‌ ಅವರಿಗೆ ಟಿಕೆಟ್‌ ಕೊಟ್ಟ ಸಂದರ್ಭವನ್ನು ಡಿಕೆ ಶಿವಕುಮಾರ್ ವಿವರಿಸಿದ್ದಾರೆ. ಆ ದಿನ ನಾವೇ ಒತ್ತಾಯ ಮಾಡಿ, ಒತ್ತಡ ಹಾಕಿ ಪ್ರಭಾ ಅವರಿಗೆ

24 Mar 2026 7:58 pm
ಸದನ ಸ್ವಾರಸ್ಯ: ಕನ್ನಡ v/s ಇಂಗ್ಲಿಷ್, ಬಿಸಿ ಬಿಸಿ ಚರ್ಚೆಗೆ ಗ್ರಾಸವಾದ ಶಿವಲಿಂಗೇಗೌಡರ ಆಂಗ್ಲ ಭಾಷಾ ಮೋಹ!

ನಮ್ಮ‌ಮಕ್ಕಳು ಇಂಗ್ಲೀಷ್ ಕಲಿಯಬೇಕು.ಅವರು ಅಮೆರಿಕಾಗೆ ಹೋಗಬೇಕು. ಅಲ್ಲಿಯೂ ಅವರು ತಿರುಗಿ ಬರಬೇಕು. ನಮ್ಮ ಮಕ್ಕಳು ಇಲ್ಲಿಯೇ ಇರಬೇಕಾ? ಅವರು ದೇಶ ಸುತ್ತಿ ಬರಲಿ. ಕನ್ನಡ ಮಾಧ್ಯಮ ಬೇಡ ಅಂತ ಹೇಳಲ್ಲ. ಆದರೆ ಆಂಗ್ಲ ಮಾಧ್ಯಮ ಬೇಕು ಎಂದು

24 Mar 2026 7:17 pm
ಮಧ್ಯಪ್ರಾಚ್ಯದ ಉದ್ವಿಗ್ನತೆ: ಪ್ರಧಾನಿ ಮೋದಿ - ಡೊನಾಲ್ಡ್ ಟ್ರಂಪ್ ಮಹತ್ವದ ಮಾತುಕತೆ!

ಮಧ್ಯಪ್ರಾಚ್ಯದ ಉದ್ವಿಗ್ನತೆ ಬೆನ್ನಲ್ಲೆ ಪ್ರಧಾನಿ ಮೋದಿ-ಟ್ರಂಪ್ ಮಹತ್ವದ ಮಾತುಕತೆ ನಡೆಸಿದ್ದಾರೆ. ತೈಲ ಪೂರೈಕೆ ಮಾರ್ಗವಾದ ಹಾರ್ಮುಜ್‌ ಜಲಸಂಧಿಯನ್ನು ಮುಕ್ತವಾಗಿಡಲು ಒತ್ತುನೀಡಲು ಉಭಯ ನಾಯಕರು ಸುದೀರ್ಘವಾಗಿ ಚರ್ಚಿಸಿದ್

24 Mar 2026 7:06 pm
ಇಂಧನ ಬಿಕ್ಕಟ್ಟನ್ನು ಕೋವಿಡ್-19ಕ್ಕೆ ಹೋಲಿಸಿದ ಪ್ರಧಾನಿ ಮೋದಿ; ಸಾವಿನ ಸಂಖ್ಯೆ ಮರೆಯಬೇಡಿ ಎಂದ ರಾಹುಲ್ ಗಾಂಧಿ

PM Modi Vs Rahul Gandhi- ಪಶ್ಚಿಮ ಏಷ್ಯಾದ ಯುದ್ಧದಿಂದ ಉಂಟಾಗಿರುವ ಇಂಧನ ಬಿಕ್ಕಟ್ಟು ಇದೀಗ ಆಡಳಿತಾರೂಢ ಎನ್ ಡಿಎ ಮತ್ತು ಕಾಂಗ್ರೆಸ್ ನಡುವೆ ರಾಜಕೀಯ ಸಮರಕ್ಕೆ ಕಾರಣವಾಗಿದೆ. ಇಂಧನ ಬಿಕ್ಕಟ್ಟನ್ನು ಕೋವಿಡ್-19ಕ್ಕೆ ಹೋಲಿಸಿರುವ ಪ್ರಧಾನಿ ಮೋದಿ

24 Mar 2026 7:04 pm
ರಾಜ್ಯದಲ್ಲಿ ಎರಡುವರೆ ವರ್ಷಗಳಲ್ಲಿ 95 ಅಧಿಕಾರಿಗಳ ವಿದೇಶ ಪ್ರವಾಸ: ಕೋಟ್ಯಂತರ ರೂಪಾಯಿ ಖರ್ಚು ವೆಚ್ಚ

ರಾಜ್ಯದಲ್ಲಿ ಕಳೆದ ಎರಡು ವರ್ಷಗಳಲ್ಲಿ ಐಎಎಸ್, ಐಪಿಎಸ್ ಹಾಗೂ ಕೆ ಎಎಸ್ ಶ್ರೇಣಿಯ 95 ಸರ್ಕಾರಿ ಅಧಿಕಾರಿಗಳು ವಿದೇಶ ಪ್ರವಾಸ ಮಾಡಿದ್ದಾರೆ. ಹಿರಿಯ ಅಧಿಕಾರಿಗಳ ವಿದೇಶ ಪ್ರವಾಸಕ್ಕೆ ಕೋಟ್ಯಂತರ ರೂಪಾಯಿ ಖರ್ಚು ವೆಚ್ಚವಾಗಿದೆ. ಅಮೆರ

24 Mar 2026 6:41 pm
ನಂದಿನಿ ಉತ್ಪನ್ನಗಳ ಪ್ರಚಾರಕ್ಕೆ RCB ಜತೆ ಒಪ್ಪಂದ; ಉಚಿತವಲ್ಲ - 4 ಕೋಟಿ ರೂ. ಕೊಟ್ಟಿರುವ ಕೆಎಂಎಫ್‌!

ಮುಂಬರುವ ಐಪಿಎಲ್ - 2026 ಕ್ರಿಕೆಟ್ ಹಬ್ಬದಲ್ಲಿ ಕರ್ನಾಟಕದ ಹೆಮ್ಮೆಯ ಎರಡು ಬ್ರ್ಯಾಂಡ್‌ಗಳು ಕೈಜೋಡಿಸಿವೆ. ರಾಜ್ಯದ ಮನೆಮಾತಾಗಿರುವ ‘ನಂದಿನಿ’ ಬ್ರ್ಯಾಂಡ್, ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ಈ ಸೀಸನ್‌ನ ‘ಅಧಿಕೃ

24 Mar 2026 6:21 pm
Explained: ಮತಾಂತರವಾದ್ರೆ SC ಮೀಸಲಾತಿ ಸಂಪೂರ್ಣ ರದ್ದು: ಸುಪ್ರೀಂ ಆದೇಶದಿಂದ ಕರ್ನಾಟಕದಲ್ಲಿ ಯಾರಿಗೆಲ್ಲಾ ಎಫೆಕ್ಟ್‌?

ಪರಿಶಿಷ್ಟ ಜಾತಿ ಮೀಸಲಾತಿ ಸೌಲಭ್ಯಗಳ ಬಗ್ಗೆ ಸುಪ್ರೀಂ ಕೋರ್ಟ್‌ ಮಹತ್ವದ ತೀರ್ಪನ್ನು ನೀಡಿದೆ. ಹಿಂದೂ, ಸಿಖ್ ಅಥವಾ ಬೌದ್ಧ ಧರ್ಮವನ್ನು ಬಿಟ್ಟು ಬೇರೆ ಧರ್ಮಕ್ಕೆ ಮತಾಂತರವಾದರೆ ಎಸ್‌ಸಿ ಸ್ಥಾನಮಾನ ಮತ್ತು ಮೀಸಲಾತಿ ಸೌಲಭ್ಯಗಳು

24 Mar 2026 5:44 pm
ಕೇಂದ್ರ ಸರ್ಕಾರದ ವಿದೇಶಾಂಗ ನೀತಿ 'Universal Joke'; ನರೇಂದ್ರ ಮೋದಿ ರಾಜಿಯಾಗಿದ್ದಾರೆ ಎಂದ ರಾಹುಲ್‌ ಗಾಂಧಿ!

ಮಧ್ಯಪ್ರಾಚ್ಯ ಬಿಕ್ಕಟ್ಟಿಗೆ ಸಂಬಂಧಿಸಿದಂತೆ ಭಾರತ ತೆಗೆದುಕೊಂಡಿರುವ ದೃಢ ನಿಲುವಿಗೆ ಜಾಗತಿಕ ಮಟ್ಟದಲ್ಲಿ ಪ್ರಶಂಸೆ ವ್ಯಕ್ತವಾಗುತ್ತಿದೆ. ಆದರೆ ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್‌ ಗಾಂಧಿ ಮಾತ್ರ ಮೋದಿ ಸರ್ಕಾರದ ವಿದೇಶಾಂ

24 Mar 2026 5:10 pm
IPL 2026- ಗಂಭೀರ ಆರೋಪ ಎದುರಿಸುತ್ತಿರುವ ಯಶ್ ದಯಾಳ್ ಸೀಸನ್ ನಿಂದಲೇ ಔಟ್: ಆದರೂ RCB ಒಪ್ಪಂದಕ್ಕಿಲ್ಲ ಧಕ್ಕೆ

ರಾಯಲ್ ಚಾಲೆಂಜರ್ಸ್ ಬೆಂಗಳೂರು ಐಪಿಎಲ್ 2025ರಲ್ಲಿ ಚಾಂಪಿಯನ್ ಆಗುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಆಟಗಾರರಲ್ಲಿ ಒಬ್ಬರಾಗಿರುವ ಯಶ್ ದಯಾಳ್ ಈ ಸೀಸನ್ ನಲ್ಲಿ ಕಾಣಿಸಿಕೊಳ್ಳುತ್ತಾರಾ ಇಲ್ಲವಾ ಎಂಬ ಅಭಿಮಾನಿಗಳ ಅನುಮಾನಕ್ಕೆ ಇದೀ

24 Mar 2026 4:47 pm
ರಾಮೇಶ್ವರಂ ಪ್ರವಾಸಕ್ಕೆ ಕರ್ನಾಟಕದಿಂದ ವಿಶೇಷ ರೈಲು: ಹುಬ್ಬಳ್ಳಿಯಿಂದ 9 ಟ್ರಿಪ್‌ ಸಂಚಾರ; 7 ಜಿಲ್ಲೆ ಪ್ರಯಾಣಿಕರಿಗೆ ಅನುಕೂಲ

ತಮಿಳುನಾಡಿನ ರಾಮೇಶ್ವರಂಗೆ ಪ್ರವಾಸ ಮಾಡಬೇಕು ಎಂದುಕೊಂಡವರಿಗೆ ರೈಲ್ವೆ ಇಲಾಖೆ ಗುಡ್‌ನ್ಯೂಸ್‌ ಕೊಟ್ಟಿದೆ. ಹುಬ್ಬಳ್ಳಿಯಿಂದ 9 ಟ್ರಿಪ್‌ ವಿಶೇಷ ರೈಲು ಓಡಿಸಲಾಗುತ್ತಿದೆ. ಈ ರೈಲು ಏಪ್ರಿಲ್‌ ಮೇನಲ್ಲಿ 9 ಟ್ರಿಪ್‌ ಸಂಚಾರ ನಡೆಸಲ

24 Mar 2026 4:25 pm
ದಾವಣಗೆರೆ ದಕ್ಷಿಣ ಕಾಂಗ್ರೆಸ್ ನಲ್ಲಿ ಬಂಡಾಯ: ಅಖಾಡಕ್ಕಿಳಿದ ಮುಸ್ಲಿಂ ನಾಯಕರು, ಜಮೀರ್ ನೇತೃತ್ವದಲ್ಲಿ ಮಹತ್ವದ ಸಭೆ

ದಾವಣಗೆರೆ ದಕ್ಷಿಣ ಕಾಂಗ್ರೆಸ್ ನಲ್ಲಿ ಬಂಡಾಯ ಶಮನಗೊಳ್ಳುವ ಲಕ್ಷಣಗಳು ಗೋಚರಿಸುತ್ತಿಲ್ಲ. ಈ ನಡುವೆ ಮುಸ್ಲಿಂ ನಾಯಕರು ಅಖಾಡಕ್ಕಿಳಿದಿದ್ದಾರೆ. ವಿಧಾನಸೌಧದಲ್ಲಿ ಸಚಿವ ಜಮೀರ್ ಅಹ್ಮದ್ ಖಾನ್ ನೇತೃತ್ವದಲ್ಲಿ ಮಹತ್ವದ ಸಭೆ ನಡೆದ

24 Mar 2026 4:22 pm
ಭಾರತದಲ್ಲಿ 5.3 ಮಿಲಿಯನ್ ಟನ್ ತೈಲ ನಿಕ್ಷೇಪವಿದೆ: ಇಂಧನ ಬಿಕ್ಕಟ್ಟಿನ ಮಧ್ಯೆ ಪ್ರಧಾನಿ ನರೇಂದ್ರ ಮೋದಿ ಹೇಳಿಕೆ

ಮಧ್ಯಪ್ರಾಚ್ಯದ ಬಿಕ್ಕಟ್ಟಿನಿಂದಾಗಿ ಜಾಗತಿಕವಾಗಿ ಎದುರಾಗಿರುವ ಅನಿಶ್ಚಿತತೆ ಹಾಗೂ ಭಾರತದ ಮೇಲಿನ ಅದರ ಪರಿಣಾಮಗಳನ್ನು ಕುರಿತು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ರಾಜ್ಯಸಭೆಯನ್ನು ಉದ್ದೇಶಿಸಿ ಭಾಷಣ ನಡೆಸಿದ್ದು, ಈ ವೇಳ

24 Mar 2026 3:56 pm
ಮಧ್ಯಪ್ರಾಚ್ಯ ಯುದ್ಧ; ಸೇನಾ ಮುಖ್ಯಸ್ಥರೊಂದಿಗೆ ರಾಜನಾಥ್‌ ಸಿಂಗ್‌ ಹೈ-ವೋಲ್ಟೇಜ್‌ ಸಭೆ, ಭಾರತದ ರಕ್ಷಣಾ ಸಿದ್ಧತೆ ಹೇಗಿದೆ?

Prevention is better than cure ಎಂಬಂತೆ, ಮಧ್ಯಪ್ರಾಚ್ಯ ಸಂಘರ್ಷವನ್ನು ತುಂಬಾ ಹತ್ತಿರದಿಂದ ಗಮನಿಸುತ್ತಿರುವ ಭಾರತ, ತನ್ನ ಮಿಲಿಟರಿ ಸಿದ್ಧತೆಯನ್ನು ಪರಿಶೀಲನೆಗೆ ಒಳಪಡಿಸಿದೆ. ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅವರುಇಂದು (ಮಾ.24-ಮಂಗಳವಾರ) ಉನ್ನ

24 Mar 2026 3:51 pm
RCB ಖರೀದಿ ರೇಸ್ ನಲ್ಲಿ ಟ್ವಿಸ್ಟ್: ಬಿರ್ಲಾ-ಬ್ಲಿಟ್ಜರ್ ಒಕ್ಕೂಟ ಸೇರಲು ಅಮೆರಿಕದ ಬ್ಲಾಕ್‌ಸ್ಟೋನ್ ಅಚ್ಚರಿಯ ಎಂಟ್ರಿ!

ಆರ್‌ಸಿಬಿ ಮಾರಾಟ ಪ್ರಕ್ರಿಯೆಯು ಅಂತಿಮ ಹಂತ ತಲುಪುತ್ತಿದ್ದಂತೆಯೇ ಹೊಸ ತಿರುವು ಲಭಿಸಿದೆ. ಇದೀಗ ಆರ್ ಸಿಬಿಯನ್ನು ಖರೀದಿಸಲು ಮುಂದಾಗಿರುವ ಆದಿತ್ಯ ಬಿರ್ಲಾ ಗ್ರೂಪ್ ಮತ್ತು ಡೇವಿಡ್ ಬ್ಲಿಟ್ಜರ್ ಅವರ ಒಕ್ಕೂಟದಲ್ಲಿ ಪಾಲುದಾರ

24 Mar 2026 3:51 pm
ಬೀದರ್ :ಆನ್ ಲೈನ್ ಗೇಮ್‌ನಿಂದ ಹಣ ಕಳೆದುಕೊಂಡ ಎಂಬಿಬಿಎಸ್ ವಿದ್ಯಾರ್ಥಿ ಆತ್ಮಹತ್ಯೆ

ಬೀದರ್‌ನ ಬ್ರಿಮ್ಸ್ ವೈದ್ಯಕೀಯ ಕಾಲೇಜಿನಲ್ಲಿ ದುರದೃಷ್ಟಕರ ಘಟನೆಯೊಂದು ಸಂಭವಿಸಿದ್ದು, ಎಂಬಿಬಿಎಸ್ ವಿದ್ಯಾರ್ಥಿಯೊಬ್ಬರು ಆನ್‌ಲೈನ್ ಗೇಮಿಂಗ್ ಚಟಕ್ಕೆ ಬಲಿಯಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆನ್‌ಲೈನ್ ಆಟಗಳಲ್ಲಿ ಸು

24 Mar 2026 3:43 pm
ನಾಯಿ ಪರಚಿದ ಗಾಯವನ್ನೂ ಸಹ ನಿರ್ಲಕ್ಷಿಸದಿರಿ! ಮುಂಬೈನಲ್ಲಿ ಇಂಜಕ್ಷನ್ ಗೆ ಹೆದರಿ ಲಸಿಕೆ ನಿರಾಕರಿಸಿದ ಬಾಲಕಿ 6 ತಿಂಗಳಲ್ಲಿ ಸಾವು

ನಾಯಿ ಬೆಕ್ಕು ಪರಚಿದ ಚಿಕ್ಕ ಗಾಯವಷ್ಟೇ ಎಂದು ಚಿಕಿತ್ಸೆ ನಿರಾಕರಿಸಿದ್ರೆ ಅಪಾಯ ಕಟ್ಟಿಟ್ಟ ಬುತ್ತಿ. ಆರೋಗ್ಯ ಎಲ್ಲವೂ ಸರಿಯಾಗಿರುವಂತೆ ಕಂಡುಬಂದರೂ, ರೋಗಲಕ್ಷಣ ಉಲ್ಬಣಗೊಂಡು ಐದಾರು ತಿಂಗಳಲ್ಲೇ ಮಾರಣಾಂತಿಕವಾಗಬಹುದು. ಇದಕ್ಕ

24 Mar 2026 2:33 pm
ಇರಾನ್‌ ಯುದ್ಧ ನಿಲ್ಲವ ಮುನ್ಸೂಚನೆ ಅರಿತು 20 ನಿಮಿಷದಲ್ಲಿ 840 ಕೋಟಿ ಗಳಿಸಿದ ಮಿಸ್ಟರಿ ಮ್ಯಾನ್; ವೈಟ್‌ಹೌಸ್‌ನಲ್ಲಿ ಕುಳಿತಿದ್ದಾನೆ ಜಂಟಲ್‌ಮ್ಯಾನ್?

ಹುಚ್ಚನ ಮದ್ವೇಲಿ ಉಂಡೋನೆ ಜಾಣ ಎಂಬಂತೆ ಮಧ್ಯಪ್ರಾಚ್ಯ ಸಂಘರ್ಷದ ಲಾಭ ಪಡೆದ ಚಾಣಾಕ್ಷನೋರ್ವ, ಅಮೆರಿಕನ್‌ ಷೇರು ಮಾರುಕಟ್ಟೆಯಿಂದ ಬರೋಬ್ಬರಿ 840 ಕೋಟಿ ರೂಪಾಯಿ ಲಾಭ ಮಾಡಿಕೊಂಡಿದ್ದಾನೆ. ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಅವರ ಇರಾನ್

24 Mar 2026 2:22 pm
ವಯನಾಡ್’ಗೆ ಮತ್ತೆ 10 ಕೋಟಿ: ’ಸಿದ್ದರಾಮಯ್ಯನವರಂತಹ ಸಿಎಂ ಪಡೆದ ಕೇರಳ ನಿಜಕ್ಕೂ ಧನ್ಯ’ - R ಅಶೋಕ ವ್ಯಂಗ್ಯ

Additional 10 Crore to Priyanka Gandhi Representing Wayanad : ಗಾಂಧಿ ಕುಟುಂಬದ ಪ್ರಿಯಾಂಕ ಗಾಂಧಿ ವಾದ್ರಾ ಪ್ರತಿನಿಧಿಸುವ ವಯನಾಡ್ ಜಿಲ್ಲೆಯಲ್ಲಿನ ಪುನರ್ವಸತಿ ಕೆಲಸಕ್ಕಾಗಿ ಕರ್ನಾಟಕ ಸರ್ಕಾರ ಹತ್ತು ಕೋಟಿ ರೂಪಾಯಿ ಹಣವನ್ನು ಹೆಚ್ಚುವರಿಯಾಗಿ ಬಿಡುಗಡೆ ಮಾಡಲಿ

24 Mar 2026 2:02 pm
ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡವರು ಪರಿಶಿಷ್ಟ ಜಾತಿ ಸವಲತ್ತು ಪಡೆಯಲು ಸಾಧ್ಯವಿಲ್ಲ: ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು

ಹಿಂದೂ, ಸಿಖ್ ಅಥವಾ ಬೌದ್ಧ ಧರ್ಮವನ್ನು ಹೊರತುಪಡಿಸಿ ಇತರ ಧರ್ಮಗಳಿಗೆ ಮತಾಂತರಗೊಳ್ಳುವ ವ್ಯಕ್ತಿಗಳು ತಮ್ಮ 'ಪರಿಶಿಷ್ಟ ಜಾತಿ' (SC) ಸ್ಥಾನಮಾನವನ್ನು ಕಳೆದುಕೊಳ್ಳುತ್ತಾರೆ ಎಂದು ಸುಪ್ರೀಂ ಕೋರ್ಟ್ ಮಂಗಳವಾರ ಮಹತ್ವದ ತೀರ್ಪು ನೀಡ

24 Mar 2026 1:54 pm
ಇ-ಖಾತೆಯಲ್ಲಿ ಲಂಚಾವತಾರ! ಸದನದಲ್ಲಿ ಫೋನ್ ಪೇ ದಾಖಲೆ ಪ್ರದರ್ಶನ ಮಾಡಿದ ಆರ್ ಅಶೋಕ್

ರಾಜ್ಯದಲ್ಲಿ ಲಂಚ ಇಲ್ಲ ಎಂಬ ಹೇಳಿಕೆಗಳಿಗೆ ಸದನದಲ್ಲಿ ಇಂದು ತಿರುಗೇಟು ನೀಡಿದ ವಿಪಕ್ಷ ನಾಯಕ ಆರ್ ಅಶೋಕ್ ಇ-ಖಾತೆಯಲ್ಲಿನ ಲಂಚಾವತಾರದ ಕುರಿತು ಗಂಭೀರ ಆರೋಪಗಳನ್ನು ಮಾಡಿದ್ದು, ಇದಕ್ಕೆ ಫೋನ್‌ ಪೇ ಹಣ ವರ್ಗಾವಣೆ ಮಾಡಿರುವ ದಾಖಲ

24 Mar 2026 1:10 pm
Karnataka Weather: ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗ ಮತ್ತು ಮೈಸೂರಿಗೆ ಭಾನುವಾರದವರೆಗೂ ಮಳೆ, ಬೆಂಗಳೂರಿಗೆ ವೀಕೆಂಡ್ ಮಳೆ ಸಾಧ್ಯತೆ

ಶಿವಮೊಗ್ಗದಲ್ಲಿ ಇಂದು ಬೆಳ್ಳಂಬೆಳಗ್ಗೆ ಮಳೆಯಾಗಿದೆ. ಚಿಕ್ಕಮಂಗಳೂರು ಹಾಗೂ ಹಾಸನದಲ್ಲಿ ಮುಂದಿನ 3 ಗಂಟೆಯಲ್ಲಿ ಗುಡುಗು, ಗಾಳಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮಧ್ಯಾಹ್ನ 1 ಗಂಟೆಗೆ ಅಲರ್ಟ್ ನೀಡಿದೆ. ಮಿಂಚು , ಬಿರ

24 Mar 2026 1:00 pm
ಬೆಳಗಾವಿಯಲ್ಲಿ ಸೈಬರ್ ವಂಚನೆ ಜಾಲ ಸಕ್ರಿಯ ; ವಂಚಕರಿಗೆ ಬಿಸಿ ಮುಟ್ಟಿಸಿದ ಖಾಕಿ

ಬೆಳಗಾವಿ ಜಿಲ್ಲೆಯಲ್ಲಿ ಸಕ್ರಿಯವಾಗಿರುವ ಸೈಬರ್ ವಂಚನೆ ಜಾಲದ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಅವರು ಮಹತ್ವದ ಮಾಹಿತಿ ಹಂಚಿಕೊಂಡಿದ್ದಾರೆ. ಇತ್ತೀಚಿನ ಪೊಲೀಸ್ ತನಿಖೆಯ ವೇಳೆ ಸೈಬರ್ ಅಪರಾಧಿಗಳು ಅಮಾ

24 Mar 2026 12:56 pm
ದೆಹಲಿ ಬಜೆಟ್‌ ಮಂಡನೆ ಬೆನ್ನಲ್ಲೇ ವಿಧಾನಸಭೆ ಹಾಗೂ ಸ್ಪೀಕರ್‌ ಗೆ ಬಾಂಬ್‌ ಬೆದರಿಕೆ: ಖಲಿಸ್ತಾನಿ ಉಗ್ರರಿಂದ ಪ್ರಚೋದನಕಾರಿ ಸಂದೇಶ!

ದೆಹಲಿಯಲ್ಲಿ ಮಾ.24ರಂದು ಬಜೆಟ್‌ ಮಂಡನೆ ನಿಗದಿಯಾಗಿದ್ದು, ಈ ಬೆನ್ನಲ್ಲೇ, ದೆಹಲಿಯ ವಿಧಾನಸಭೆ ಹಾಗೂ ವಿಧಾನಸಭೆ ಮೆಟ್ರೋ ಸ್ಟೇಷನ್‌ ಮತ್ತು ಸ್ಪೀಕರ್‌ ವಿಜೇಂದರ್‌ ಗುಪ್ತಾ ಅವರಿಗೆ ಬಾಂಬ್‌ ಬೆದರಿಕೆ ಕರೆಗಳು ಬಂದಿವೆ. ಮೂಲಗಳ ಪ್ರ

24 Mar 2026 12:40 pm
ಇರಾನ್‌ ವಿರುದ್ಧ ಯುದ್ಧಭೂಮಿಗೆ ಇಳಿಯಲಿವೆ ಸೌದಿ, ಯುಎಇ? ಟ್ರಂಪ್‌ ಜಾತಕ ಪಕ್ಷಿಯಂತೆ ಕಾಯುತ್ತಿರುವ ಕ್ಷಣ ಹತ್ತಿರ?

ರೋಗಿ ಬಯಸಿದ್ದೂ ಹಾಲು-ಅನ್ನ, ವೈದ್ಯ ಹೇಳಿದ್ದೂ ಹಾಲು-ಅನ್ನ ಎಂಬಂತೆ ಇರಾನ್‌ ವಿರುದ್ಧದ ಹೋರಾಟದಲ್ಲಿ ಒಂಟಿತನ ಅನುಭವಿಸುತ್ತಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರಿಗೆ, ಸೌದಿ ಅರೇಬಿಯಾ ಮತ್ತು ಸಂಯುಕ್ತ ಅರಬ್‌ ಸಂಸ

24 Mar 2026 12:30 pm
ಕದನ ವಿರಾಮ ಪ್ರಸ್ತಾವನೆ ಕೇಳಿಯೇ ಹಸಿರು ಬಣ್ಣಕ್ಕೆ ತಿರುಗಿದ ಷೇರು ಮಾರುಕಟ್ಟೆ; ಸೆನ್ಸೆಕ್ಸ್‌, ನಿಫ್ಟಿ ಚೇತರಿಕೆ

ನೀರಲ್ಲಿ ಮುಳುಗುವವನಿಗೆ ಹುಲ್ಲುಕಡ್ಡಿಯೂ ಆಸರೆ ಎಂಬಂತೆ, ಮಧ್ಯಪ್ರಾಚ್ಯ ಯುದ್ಧದಿಂದ ಜರ್ಜರಿತವಾಗಿರುವ ಭಾರತೀಯ ಷೇರು ಮಾರುಕಟ್ಟೆ, ಅಮೆರಿಕ ಮತ್ತು ಇರಾನ್‌ ನಡುವೆ ಐದು ದಿನಗಳ ಕದನ ವಿರಾಮ ಒಪ್ಪಂದ ಏರ್ಪಡುವ ಸಾಧ್ಯತೆ ಇದೆ ಎಂ

24 Mar 2026 11:38 am
ಅಧಿಕೃತ ಹೇಳಿಕೆಗಾಗಿ ಕಾಯಿರಿ ಪಾಕಿಸ್ತಾನದಲ್ಲಿ US-ಇರಾನ್ ಮಾತುಕತೆ ಎನ್ನೋ ವರದಿಗಳಿಗೆ ತೆರೆ ಎಳೆದ ಶ್ವೇತಭವನ!

ಇರಾನ್‌ ಹಾಗೂ ಅಮೆರಿಕಾ ನಡುವೆ ಯುದ್ದಕ್ಕೆ ಟ್ರಂಪ್‌ 5 ದಿನಗಳ ಕದನವಿರಾಮ ಎಂದು ಘೋಷಿಸಿದ್ದು, ಪರಸ್ಪರ ಮಾತುಕತೆಗಳು ನಡೆಯುತ್ತಿವೆ ಎಂದು ತಿಳಿಸಿದ್ದಾರೆ. ಇನ್ನು, ಇದಾದ ಬಳಿಕ ಉಭಯರ ನಡುವಿನ ಸಂಭಾವ್ಯ ಮಾತುಕತೆಯ ತಾಣ ಪಾಕಿಸ್ತಾ

24 Mar 2026 11:32 am
Tamil Nadu Opinion Poll: ದ್ರಾವಿಡ ಪಾರ್ಟಿಗಳ ನಡುವೆ ತೀವ್ರ ಹಣಾಹಣಿ - ಯಾರಾಗುತ್ತಾರೆ ಕಿಂಗ್‌ಮೇಕರ್ ?

ಒಪಿನಿಯಲ್ ಪೋಲ್ : ತಮಿಳುನಾಡು ವಿಧಾನಸಭಾ ಚುನಾವಣೆಗೆ ದಿನಾಂಕ ನಿಗದಿಯಾಗಿದೆ. ಡಿಎಂಕೆ ನೇತೃತ್ವದ ಇಂಡಿಯಾ ಮೈತ್ರಿಕೂಟ ಮತ್ತು ಎಐಎಡಿಎಂಕೆ ನೇತೃತ್ವದ ಎನ್‌ಡಿಎ ಮೈತ್ರಿಕೂಟದ ನಡುವೆ ತೀವ್ರ ಹಣಾಹಣಿ ಏರ್ಪಡುವ ಸಾಧ್ಯತೆಯಿದೆ. ಇ

24 Mar 2026 11:28 am
ಉಪ ಚುನಾವಣೆ ಸವಾಲಿಗೆ ಅಲರ್ಟ್ ಆದ ಕಾಂಗ್ರೆಸ್‌: ಇಬ್ಬರು ಆಪ್ತ ಸಚಿವರಿಗೆ ಟಾಸ್ಕ್ ಕೊಟ್ಟ ಸಿದ್ದರಾಮಯ್ಯ!

ರಾಜ್ಯದಲ್ಲಿ ಎದುರಾಗಿರುವ ಈ ಉಪಚುನಾವಣೆಯು ಆಡಳಿತಾರೂಢ ಕಾಂಗ್ರೆಸ್‌ ಸರ್ಕಾರಕ್ಕೆ ಕೇವಲ ಅಸ್ತಿತ್ವದ ಪ್ರಶ್ನೆಯಲ್ಲ, ಬದಲಿಗೆ ತನ್ನ ನಾಯಕತ್ವದ ಮೇಲಿನ ವಿಶ್ವಾಸವನ್ನು ಮರುಸ್ಥಾಪಿಸುವ ಅಗ್ನಿಪರೀಕ್ಷೆಯಾಗಿದೆ. ಸರ್ಕಾರದ ವಿರ

24 Mar 2026 11:01 am
ಇರಾನ್‌ಗೆ ರಷ್ಯಾ-ಚೀನಾ ಬ್ಯಾಕಪ್‌; ಯುದ್ಧ ಭೂಮಿಯಿಂದ ಅಮರಿಕ ಪ್ಯಾಕಪ್‌? ಪುಟಿನ್‌-ಕ್ಸಿ ಪ್ಲ್ಯಾನ್‌ಗೆ ರೋಸಿ ಹೋದ ಟ್ರಂಪ್

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅಂದುಕೊಂಡಿದ್ದೆಲ್ಲವೂ ನಡೆದುಬಿಟ್ಟಿದ್ದರೆ ಅದರ ಕಥೆ ಏನ್‌ ಕೇಳ್ತೀರಾ? ತಮ್ಮ ಯೋಜನೆಗಳೆಲ್ಲವೂ ಕೈಗೂಡಿದ್ದರೆ ಡೊನಾಲ್ಡ್‌ ಟ್ರಂಪ್ ಭೂಮಂಡಲದ ಅಧಿಪತಿಯಾಗಿ ಮೆರೆಯುತ್ತಿದ್ದರು. ಆದರೆ

24 Mar 2026 10:28 am
Gold Rate Fall: 1.28 ಲಕ್ಷ ರೂಪಾಯಿಗೆ ಇಳಿದ ಆಭರಣ ಚಿನ್ನದ ಬೆಲೆ: ಬೆಳ್ಳಿ ಬೆಲೆ ಒಂದೇ ತಿಂಗಳಲ್ಲಿ 80 ಸಾವಿರ ಇಳಿಕೆ

ಚಿನ್ನ ಬೆಳ್ಳಿ ದರಗಳು ಭಾರಿ ಪ್ರಮಾಣದಲ್ಲಿ ಇಳಿಕೆಯಾಗಿದ್ದು, ಆಭರಣ ಕೊಳ್ಳುವವರಿಗೆ, ಚಿನ್ನದ ಖರೀದಿಗೆ ಇದು ಸುಸಂದರ್ಭವಾಗಿದೆ. ಬೆಳ್ಳಿ ಬೆಲೆ ಮಾರ್ಚ್ ತಿಂಗಳಲ್ಲಿ 80 ಸಾವಿರ ಇಳಿಕೆ ಆಗಿದ್ದರೆ, ಚಿನ್ನದ ಬೆಲೆ 32,740 ರೂಪಾಯಿ ಇಳಿಕೆ

24 Mar 2026 10:28 am
ಇರಾನ್ ಯುದ್ಧ ಆರಂಭಕ್ಕೆ ಪೀಟ್ ಹೆಗ್ಸೆತ್ ಕಾರಣ -ಟ್ರಂಪ್: US ರಕ್ಷಣಾ ಕಾರ್ಯದರ್ಶಿ ಮೇಲೆಯೇ ಯುದ್ಧದ ಹೊಣೆ ಹೊರಿಸಿದ ಅಧ್ಯಕ್ಷ!

ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಉಲ್ಬಣಗೊಳ್ಳುತ್ತಿದ್ದಂತೆ US ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅಮೆರಿಕಾ-ಇರಾನ್‌ ನಡುವೆ ಮಾತುಕತೆ ನಡೆಯುತ್ತಿದೆ ಎಂದು ತಿಳಿಸಿದ್ದು, ಈ ಹಿನ್ನಲೆಯಲ್ಲಿ 5 ದಿನಗಳ ಕದನವಿರಾಮ ಘೋಷಿಸಿರುವುದಾಗ

24 Mar 2026 10:15 am
ಚಿತ್ರದುರ್ಗದಲ್ಲಿ ವಾಣಿಜ್ಯ ಸಿಲಿಂಡರ್‌ ಕೊರತೆ ; 10 ಕೆಜಿ ಸೌದೆಗೆ 70 ರೂ. ಏರಿಕೆ :ಹೆದ್ದಾರಿ ಬದಿ ಹೋಟೆಲ್‌ಗಳು ಬಂದ್‌!

ಕಳೆದ ಎರಡು ವಾರಗಳಿಂದ ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳ ತೀವ್ರ ಕೊರತೆ ಎದುರಾಗಿದ್ದು, ಇದರಿಂದ ಹೆದ್ದಾರಿ ಬದಿಯ ಹೋಟೆಲ್‌ಗಳ ನಿರ್ವಹಣೆ ದುಸ್ತರವಾಗಿದೆ. ಆರಂಭದಲ್ಲಿ ಲಭ್ಯವಿದ್ದ ಅಲ್ಪ ಪ್ರಮಾಣದ ಸಿಲಿಂಡರ್‌ ಹಾಗೂ ಪ

24 Mar 2026 9:14 am
ಈ ಪುರುಷಾರ್ಥಕ್ಕಾ ಅಬ್ಬರಿಸಿ ಬೊಬ್ಬಿರಿದಿದ್ದು? ಟ್ರಂಪ್‌ ಹೇಳಿಕೆಗೆ ಹೊರಳಾಡಿ ನಕ್ಕ ಇರಾನ್‌; ಕದನ ವಿರಾಮ ಆಫರ್‌ ತಿರಸ್ಕಾರ!

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರೇ, ನೀವು ಮಲಗಿದ್ದ ಹುಲಿಯನ್ನುಯ ಬಡಿದೆಬ್ಬಿಸಿರುವಿರಿ. ಅನಗತ್ಯವಾಗಿ ಮೈಮೇಲೆ ಬಿದ್ದು ಈಗ ಕದನ ವಿರಾಮ ಎಂದರೆ ನಾವು ಕೇಳಲ್ಲ. ಈ ಯುದ್ಧವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯದೇ ಬಿಡ

24 Mar 2026 8:51 am
ಶಿವಯ್ಯ ಅಜ್ಜ ಕಾಲಜ್ಞಾನ ಭವಿಷ್ಯವಾಣಿ : ಅಕ್ರಾಳ, ವಿಕ್ರಾಳ, ಕರಾಳ - ಅಧಿಕಾರ ಬದಲಾವಣೆಯ ಮುನ್ಸೂಚನೆ

ಕಥಕನಹಳ್ಳಿ ಶ್ರೀಗಳ ಕಾಲಜ್ಞಾನ ಭವಿಷ್ಯವಾಣಿ: ಹೊಸ ಬಗೆಯ ಸಾಂಕ್ರಾಮಿಕ ರೋಗಗಳು ದೇಶವನ್ನು ಕಾಡಲಿದೆ. ಯುದ್ದ ಬರೀ ಪಶ್ಚಿಮ ಏಷ್ಯಾದಲ್ಲಿ ಮಾತ್ರವಲ್ಲ, ನಮ್ಮಲ್ಲೂ ಇರಲಿದೆ ಎನ್ನುವ ಭವಿಷ್ಯವನ್ನು ವಿಜಯಪುರ ಜಿಲ್ಲೆಯ ಕಥಕನಹಳ್ಳಿ

24 Mar 2026 8:42 am
ನಾಗಮಂಗಲದಲ್ಲಿ ನಿಂತಿದ್ದ ಲಾರಿಗೆ ಖಾಸಗಿ ಬಸ್‌ ಡಿಕ್ಕಿ: ಓರ್ವ ಮೃತ, ಹಲವು ಮಂದಿಗೆ ಗಾಯ

ಮಂಡ್ಯದ ನಾಗಮಂಗಲದಲ್ಲಿ, ಸೋಮವಾರ ಮುಂಜಾನೆ ಬಸ್‌ ಅಪಘಾತವಾಗಿದ್ದು, 20 ಕ್ಕೂ ಹೆಚ್ಚು ಮಂದಿಗೆ ಗಾಯಗಳಾಗಿವೆ. ಓರ್ವ ಮೃತಪಟ್ಟಿದ್ದಾನೆ.

24 Mar 2026 8:34 am
ಬೀದರ್ : ಚತುಷ್ಪಥ ರಸ್ತೆಗಳಿಗಾಗಿ ಮರಗಳಿಗೆ ಕೊಡಲಿ ಏಟು

ಬೀದರ್ ನಗರದ ನ್ಯೂ ಆದರ್ಶ ಕಾಲೊನಿಯ ಮುಖ್ಯ ರಸ್ತೆಯನ್ನು ಚತುಷ್ಪಥ ರಸ್ತೆಯನ್ನಾಗಿ ಅಭಿವೃದ್ಧಿಪಡಿಸಲು ಮಹಾನಗರ ಪಾಲಿಕೆ ಮುಂದಾಗಿದೆ. ದಶಕಗಳ ಕಾಲದ ರಸ್ತೆ ಸಮಸ್ಯೆಗೆ ಈಗ ಪರಿಹಾರ ಸಿಗುತ್ತಿದ್ದರೂ, ಈ ವಿಸ್ತರಣೆಗಾಗಿ ರಸ್ತೆಯ ಎ

24 Mar 2026 8:09 am
ಬೆಂಗಳೂರು ರಸ್ತೆಯಲ್ಲೇ ಬಿಯರ್‌ ಸೇವಿಸಿ ತ್ರಿಬಲ್‌ 'ರೈಡಿಂಗ್‌' ಪುಂಡಾಟ: ಮೂವರು ವೈದ್ಯರ ಬಂಧನ

ಬೆಂಗಳೂರಲ್ಲಿ ಭಾನುವಾರ ರಾತ್ರಿ ಪಾರ್ಟಿ ಮುಗಿಸಿ ವಾಪಾಸ್ ಬರುತ್ತಿದ್ದ ಮೂರು ಮಂದಿ ವೈದ್ಯರು ಟ್ರಾಫಿಕ್ ನಿಯಮ ಉಲ್ಲಂಘಿಸಿದ್ದಕ್ಕೆ ಹಾಗೂ ಕೈಯಲ್ಲಿ ಬಿಯರ್ ಪ್ರದರ್ಶನ ಮಾಡಿದ್ದಕ್ಕೆ ಪೊಲೀಸರು ಬಂಧಿಸಿದ್ದಾರೆ.

24 Mar 2026 7:54 am
ಕೊಲಂಬಿಯಾದ 110 ಕ್ಕೂ ಹೆಚ್ಚು ಸೈನಿಕರಿದ್ದ ಮಿಲಿಟರಿ ವಿಮಾನ ಪತನ: ಅಪಾರ ಸಾವು ನೋವು

ಸೋಮವಾರ ದಕ್ಷಿಣ ಕೊಲಂಬಿಯಾದಲ್ಲಿ ಭಾರಿ ಅವಘಡ ನಡೆದಿದ್ದು, 110 ಕ್ಕೂ ಹೆಚ್ಚು ಜನರನ್ನು ಹೊತ್ತೊಯ್ಯುತ್ತಿದ್ದ ವಿಮಾನ ಏಕಾಏಕಿ ಪತನಗೊಂಡು ಬೆಂಕಿ ಹತ್ತಿ ಉರಿದಿದೆ. ಇಡೀ ವಿಮಾನ ಧಗಧಗನೇ ಉರಿಯುತ್ತಿರುವ ದೃಶ್ಯ ಸೆರೆಯಾಗಿದ್ದು, ಅಪ

24 Mar 2026 7:05 am
ರೈತರಿಗೆ ಸಂಕಷ್ಟ: ನಾರಾಯಣಪುರ ಕಾಲುವೆ ನೀರಿಗಾಗಿ ಐಸಿಸಿ ಸಭೆಗೆ ಹೆಚ್ಚಿದ ಕೂಗು

ಯಾದಗಿರಿಯ ಕೃಷ್ಣಾ ಮೇಲ್ದಂಡೆ ಯೋಜನೆಯ ಅಚ್ಚುಕಟ್ಟು ಪ್ರದೇಶದ ರೈತರು ಪ್ರಸ್ತುತ ತೀವ್ರ ಸಂಕಷ್ಟದಲ್ಲಿದ್ದಾರೆ. ಮುಂಗಾರು ಹಂಗಾಮಿನಲ್ಲಿ ಈಗಾಗಲೇ ಬೆಳೆ ನಷ್ಟ ಅನುಭವಿಸಿರುವ ಇಲ್ಲಿನ ರೈತರಿಗೆ ಈಗ ಬೇಸಿಗೆಯ ಹಿಂಗಾರು ಬೆಳೆಗಳನ

24 Mar 2026 6:54 am
ಜಿಬಿಎ 5 ಪಾಲಿಕೆಗಳಲ್ಲಿ ಮಾ.25, 26 ರಂದು ಬಜೆಟ್‌ ಮಂಡನೆ: ಇದೇ ಮೊದಲ ಬಾರಿಗೆ ಪ್ರತ್ಯೇಕವಾಗಿ ಆಯವ್ಯಯ ಮಂಡನೆ

ಬಹುನಿರೀಕ್ಷಿತ ಬೆಂಗಳೂರಿನ 5 ಮಹಾನಗರ ಪಾಲಿಕೆಗಳ ಬಜೆಟ್ ಮಂಡಳಿ ನಾಳೆ ಹಾಗೂ ನಾಡಿದ್ದು ಗುರುವಾರ ಮಂಡನೆ ಆಗಲಿದೆ.

24 Mar 2026 5:51 am
ಬೆಂಗಳೂರಿನಲ್ಲಿ ಆಸ್ತಿ ತೆರಿಗೆ ಬಾಕಿದಾರರಿಗೆ ಅಂತಿಮ ಅವಕಾಶ; ಮತ್ತೂ ಕಟ್ಟದೇ ಹೋದಲ್ಲಿ ಜಿಬಿಎನಿಂದ ಮುಟ್ಟುಗೋಲು ಖಚಿತ

ಆಸ್ತಿ ತೆರಿಗೆ ಬಾಕಿದಾರರಿಗೆ ಬಾಕಿ ಪಾವತಿಸಲುಗ್ರೇಟರ್‌ ಬೆಂಗಳೂರು ಪ್ರಾಧಿಕಾರವು (GBA) ಅಂತಿಮವಾಗಿ ಒಂದು ತಿಂಗಳ ಕಾಲಾವಕಾಶ ನೀಡಿದೆ. ಈ ಅವಧಿಯಲ್ಲೂ ತೆರಿಗೆ ಪಾವತಿಸದಿದ್ದಲ್ಲಿ ಆಸ್ತಿ ಮುಟ್ಟುಗೋಲು ಹಾಕಿಕೊಂಡು ಹರಾಜು ಹಾಕಲ

23 Mar 2026 11:25 pm
ಬೆಂಗಳೂರು ಟ್ರಾಫಿಕ್ ನಿಂದ ಪಾರಾಗಲು ಸಂಜೆ ಆಫೀಸಿನಿಂದ ಮನೆಗೆ ಕಾಲ್ನಡಿಗೆ; ಎಷ್ಟೆಲ್ಲಾ ಲಾಭ ಎಂದ ಯುವತಿಯ ವಿಡಿಯೋ ವೈರಲ್!

Bengaluru Traffic- ಬೆಂಗಳೂರಿನ ಟ್ರಾಫಿಕ್‌ನಿಂದ ತಪ್ಪಿಸಿಕೊಳ್ಳುವ ಸಲುವಾಗಿ ಯುವತಿಯೊಬ್ಬಳು ಕಚೇರಿಯಿಂದ 2.7 ಕಿಮೀ ದೂರ ಇರುವ ತನ್ನ ಮನೆಗೆ ನಿರಂತರ ಎರಡು ವಾರಗಳ ಕಾಲ ನಡೆದುಕೊಂಡು ಹೋಗಿ ಗಮನ ಸೆಳೆದಿದ್ದಾರೆ. ಅವರ ವಿಡಿಯೋ ಇದೀಗ ಸಾಮಾಜಿಕ

23 Mar 2026 11:11 pm
Middle East Conflict- `ಮಾತುಕತೆ ನಡೆಸಲು ಅನೇಕ ಇರಾನ್ ನಾಯಕರಿಂದ ದುಂಬಾಲು': ಡೊನಾಲ್ಡ್ ಟ್ರಂಪ್ ಈಗ ಹೇಳಿದ್ದೇನು?

ಇರಾನ್ ವಿರುದ್ಧ ಡೊನಾಲ್ಡ್ ಟ್ರಂಪ್ ಅವರು 5 ದಿನಗಳ ಯುದ್ಧವಿರಾಮ ಘೋಷಿಸಿದ ಬಳಿಕ ಇರಾನ್ ನ ಮಧ್ಯಮಗಳು ಅಮೆರಿಕ ಯಾವ ಇರಾನ್ ಜೊತೆ ಮಾತುಕತೆಯನ್ನೇ ನಡೆಸಿಲ್ಲ ಎಂದು ವರದಿ ಮಾಡಿದ್ದವು. ಇದರ ಬೆನ್ನಲ್ಲೇ ಸುದ್ದಿಗಾರರೊಂದಿಗೆ ಮಾತನ

23 Mar 2026 9:22 pm