SENSEX
NIFTY
GOLD
USD/INR

Weather

16    C

ಡಿಜಿಟಲ್ ಸುದ್ದಿ ಮೂಲಗಳು

... ...View News by News Source
ಹೊದಿಕೆ ಹೊದಿಸದೇ ಸರಕು ಸಾಗಣೆ, ನಿಯಮ ಗಾಳಿಗೆ, ಮರಳು ವಾಹನ ಸವಾರರ ಕಣ್ಣಿಗೆ!

ಬೆಳಗಾವಿ ಜಿಲ್ಲೆಯಲ್ಲಿ ರಸ್ತೆಗಳಲ್ಲಿ ಮರಳು, ಮಣ್ಣು, ಖಡಿ ಸಾಗಿಸುವ ವಾಹನಗಳು ನಿಯಮ ಉಲ್ಲಂಘಿಸುತ್ತಿವೆ. ಹೊದಿಕೆ ಹಾಕದೆ ಸಾಗಾಟದಿಂದ ರಸ್ತೆಗೆ ವಸ್ತುಗಳು ಬಿದ್ದು, ಧೂಳು ಹಾರುತ್ತಿದೆ. ಇದರಿಂದ ಬೈಕ್ ಸವಾರರು ಗಾಯಗೊಳ್ಳುತ್ತಿ

21 Jan 2026 9:08 am
27 ವರ್ಷಗಳ ಬಾಹ್ಯಾಕಾಶ ಪಯಣಕ್ಕೆ ನಿವೃತ್ತಿ; ನಾಸಾಗೆ ಸುನೀತಾ ವಿಲಿಯಮ್ಸ್ ಗುಡ್ ಬೈ

ಬಾಹ್ಯಾಕಾಶ ಲೋಕದ ದಂತಕಥೆ ಸುನಿತಾ ವಿಲಿಯಮ್ಸ್ ಅವರು ನಾಸಾದಲ್ಲಿನ ತಮ್ಮ ಇಪ್ಪತ್ತೇಳು ವರ್ಷದ ಪಯಣಕ್ಕೆ ನಿವೃತ್ತಿ ಘೋಷಿಸಿದ್ದಾರೆ. ನಾಸಾ ಆಡಳಿತಾಧಿಕಾರಿ ಜೇರೆಡ್ ಐಸಾಕ್‌ಮನ್ ಅವರು ಸುನೀತಾ ವಿಲಿಯಮ್ಸ್‌ ಬಗ್ಗೆ ಹೊಗಳಿ ಎಕ್ಸ

21 Jan 2026 9:04 am
Karnataka Weather: ಬೆಂಗಳೂರಲ್ಲಿ ಕನಿಷ್ಠ ತಾಪಮಾನ ಭಾರಿ ಕುಸಿತ: 5 ಜಿಲ್ಲೆಗಳಲ್ಲಿ ತೀವ್ರ ಚಳಿ, ಇಲ್ಲಿದೆ 1 ವಾರದ ಹವಾಮಾನ ಮುನ್ಸೂಚನೆ

ಬೆಚ್ಚನೆಯ ಸ್ವೆಟರ್, ಕ್ಯಾಪ್ ಏನೇ ಹಾಕಿದ್ರೂ ಚಳಿ ತಡೆಯಲು ಸಾಧ್ಯವಾಗ್ತಿಲ್ಲ ಅನ್ನೋದೆ ಬೆಂಗಳೂರು ಜನರ ಗೋಳು.. ಅದರಲ್ಲೂ ಕೆಲಸಕ್ಕಾಗಿ ಅನಿವಾರ್ಯವಾಗಿ ಹೊರಗೆ ಹೋಗೋರಿಗಂತೂ ಈ ಚಳಿಯ ವಾತಾವರಣ ಸಹಿಸಲು ಕಷ್ಟಸಾಧ್ಯವಾಗಿದೆ. ಇನ್ನ

21 Jan 2026 8:54 am
ಮೈಸೂರು-ಕುಶಾಲನಗರ ರೈಲ್ವೆ ಯೋಜನೆ ಸ್ಥಗಿತಗೊಳಿಸಿದ ರೈಲ್ವೆ ಇಲಾಖೆ: ಕಾರಣವೇನು ಗೊತ್ತಾ?

ಮೈಸೂರು ಮತ್ತು ಕುಶಾಲನಗರ ನಡುವೆ ರೈಲು ಮಾರ್ಗ ನಿರ್ಮಾಣ ಮಾಡುವ ಬಹು ವರ್ಷಗಳ ಕನಸು ಭಗ್ನವಾಗಿದೆ. ರೈಲ್ವೆ ಇಲಾಖೆಯು ಈ ಯೋಜನೆಯನ್ನು ಕೈಬಿಟ್ಟಿದೆ. ಹೆಚ್ಚಿನ ಅನುದಾನದ ಅವಶ್ಯಕತೆ ಮತ್ತು ದೀರ್ಘಾವಧಿಯಲ್ಲಿ ಲಾಭದಾಯಕವಲ್ಲ ಎಂಬ ಕ

21 Jan 2026 8:54 am
ʻಕರ್ತವ್ಯ ನಿಷ್ಠೆ ಮತ್ತು ಶಿಸ್ತು ಪಾಲನೆಯಿಂದ ಮಾತ್ರ ಏಳಿಗೆ ಸಾಧ್ಯʼ: MLAC ಕಾಲೇಜಿನ ಮಾಜಿ ಪ್ರಾಂಶುಪಾಲರ ಕಿವಿಮಾತು

ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಮಹಾರಾಣಿ ಲಕ್ಷ್ಮೀ ಅಮ್ಮಣ್ಣಿ ಮಹಿಳಾ ಕಾಲೇಜಿನಲ್ಲಿ ಜನವರಿ 19ರಂದು ‘ವೈಸ್ ಆಫ್ ಎಕ್ಸ್‌ಪೀರಿಎನ್ಸ್’ ಕಾರ್ಯಕ್ರಮ ಜರುಗಿತು. ಕಾಲೇಜಿನ ಮಾಜಿ ಪ್ರಾಂಶುಪಾಲರಾದ ಡಾ. ನಾಗಲಕ್ಷ್ಮಿ ಬಿ. ಎನ್ ಅವರ

21 Jan 2026 8:12 am
ಕಲ್ಯಾಣ ಕರ್ನಾಟಕದಲ್ಲಿ ಇಳಿಕೆ ಕಂಡ ತೀವ್ರ ಅಪೌಷ್ಟಿಕ ಮಕ್ಕಳ ಸಂಖ್ಯೆ

ಕಲ್ಯಾಣ ಕರ್ನಾಟಕದಲ್ಲಿ ತೀವ್ರ ಅಪೌಷ್ಟಿಕತೆ ಪ್ರಮಾಣ ಕಳೆದ ನಾಲ್ಕು ವರ್ಷಗಳಲ್ಲಿ ಶೇ.70ರಷ್ಟು ಇಳಿಕೆಯಾಗಿದೆ. ಸರ್ಕಾರದ ಯೋಜನೆಗಳು, ಆರೋಗ್ಯ ಮತ್ತು ಮಹಿಳಾ-ಮಕ್ಕಳ ಇಲಾಖೆಗಳ ಜಂಟಿ ಕಾರ್ಯದಿಂದ ಇದು ಸಾಧ್ಯವಾಗಿದೆ. ಅಂಗನವಾಡಿ, ಶಾ

21 Jan 2026 8:07 am
ಕುರಿ-ಮೇಕೆ ಮಾಂಸ ಮಾರಾಟದಿಂದ ಕೋಟ್ಯಾಂತರ ರೂ. ವಹಿವಾಟು: ದಾಸನಪುರದಲ್ಲಿ ವೈಜ್ಞಾನಿಕ ಮಾರುಕಟ್ಟೆ ನಿರ್ಮಾಣಕ್ಕೆ ಸಿದ್ಧತೆ

ಬೆಂಗಳೂರಿನ ದಾಸನಪುರದಲ್ಲಿ ಕುರಿ ಮತ್ತು ಮೇಕೆಗಳಿಗಾಗಿ ವೈಜ್ಞಾನಿಕ ಮಾರುಕಟ್ಟೆ ನಿರ್ಮಿಸಲು ಎಪಿಎಂಸಿ ನಿರ್ಧರಿಸಿದೆ. ಬಿಎಂಟಿಸಿಗೆ ಸೇರಿದ 12.5 ಎಕರೆ ಜಾಗವನ್ನು ನೀಡುವಂತೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಹೆಚ್ಚು

21 Jan 2026 6:42 am
ಪತಿ ಬದಲು ಪತ್ನಿಗೆ ಮರಣ ಪ್ರಮಾಣ ಪತ್ರ ನೀಡಿಕೆ; ತಿದ್ದುಪಡಿ ಮಾಡದೆ ವರ್ಷದಿಂದ ಸತಾಯಿಸುತ್ತಿರುವ ಮೊಳಕಾಲ್ಮುರು ತಾಲೂಕು ಆಸ್ಪತ್ರೆ

ಮೊಳಕಾಲ್ಮುರು ತಾಲೂಕು ಆಸ್ಪತ್ರೆಯ ಎಡವಟ್ಟು ಸದ್ಯ ಮಹಿಳೆಯೊಬ್ಬರಿಗೆ ಸಂಕಷ್ಟಕ್ಕೆ ದೂಡಿದೆ. ಅನಾರೋಗ್ಯದಿಂದ ಪತಿ ಮೃತಪಟ್ಟಿದ್ದರು. ಈ ಹಿನ್ನೆಲೆ ಮರಣ ಪ್ರಮಾಣಪತ್ರ ಕೇಳಲು ಹೋದ ಪತ್ನಿಗೇ ಆಕೆಯದ್ದೇ ಮರಣ ಪ್ರಮಾಣಪತ್ರ ನೀಡಲಾಗ

21 Jan 2026 6:36 am
ಯಾದಗಿರಿ ರೈಲು ನಿಲ್ದಾಣದಲ್ಲಿ ರಿಸರ್ವೇಶನ್‌ ಬೋಗಿಯೂ ರಶ್ಶೋ ರಶ್! ವಿಶೇಷ ರೈಲಿಗೆ ಕಲ್ಯಾಣದಿಂದ ಹೆಚ್ಚಿದ ಬೇಡಿಕೆ

ಮಕರ ಸಂಕ್ರಾಂತಿ ಹಬ್ಬ ಮುಗಿದರೂ ಯಾದಗಿರಿ ರೈಲು ನಿಲ್ದಾಣದಲ್ಲಿ ಪ್ರಯಾಣಿಕರ ದಟ್ಟಣೆ ಕಡಿಮೆಯಾಗಿಲ್ಲ. ರಿಸರ್ವೇಶನ್ ಬೋಗಿಗಳೂ ಜನರಿಂದ ತುಂಬಿ ತುಳುಕುತ್ತಿದ್ದು, ನಿಂತುಕೊಳ್ಳಲೂ ಜಾಗವಿಲ್ಲದಂತಾಗಿದೆ. ಬೆಂಗಳೂರು, ಮುಂಬೈಗೆ ಗ

21 Jan 2026 6:19 am
ಬೆಂಗಳೂರಿನಲ್ಲಿ ಮಿತಿ ಮೀರಿದ ಜಾಹೀರಾತು ಹಾವಳಿ; GBA ಚುನಾವಣೆ ಸನ್ನಿಹಿತವಾದ ಬೆನ್ನಲ್ಲೇ ಫ್ಲೆಕ್ಸ್‌, ಬ್ಯಾನರ್‌ ಅಬ್ಬರ

ಬೆಂಗಳೂರಿನಲ್ಲಿ ಫ್ಲೆಕ್ಸ್, ಬ್ಯಾನರ್, ಹೋರ್ಡಿಂಗ್ಸ್ ಜಾಹೀರಾತು ಫಲಕಗಳ ಹಾವಳಿ ಮತ್ತೆ ಹೆಚ್ಚಾಗಿದೆ. ನಗರದ ಸೌಂದರ್ಯ ಕೆಡುತ್ತಿದೆ. ಜಿಬಿಎ ಚುನಾವಣೆ ಸನ್ನಿಹಿತವಾದ ಹಿನ್ನೆಲೆ ರಸ್ತೆಗಳಲ್ಲಿ ರಾಜಕಾರಣಿಗಳ ಶುಭಾಶಯ ಫ್ಲೆಕ್ಸ್

21 Jan 2026 6:07 am
ಶಬರಿಮಲೆ ವಿಮಾನ ನಿಲ್ದಾಣ ಯೋಜನೆಗೆ ಹಿನ್ನಡೆ : ಕಾರಣ ಏನು ಗೊತ್ತಾ!

ಶಬರಿಮಲೆ ವಿಮಾನ ನಿಲ್ದಾಣ ಯೋಜನೆಗೆ ಗುರುತಿಸಲಾದ ಚೆರುವಳ್ಳಿ ಎಸ್ಟೇಟ್‌ನ ಮಾಲೀಕತ್ವ ವಿವಾದದಲ್ಲಿ ಕೇರಳ ಸರ್ಕಾರಕ್ಕೆ ಹಿನ್ನಡೆಯಾಗಿದೆ. ಜಾಗದ ಮಾಲೀಕತ್ವ ಸಾಬೀತುಪಡಿಸಲು ಸರ್ಕಾರ ವಿಫಲವಾಗಿದ್ದು, ಪಾಲಾ ಸಬ್‌ ಕೋರ್ಟ್ ಅರ್ಜ

21 Jan 2026 5:55 am
ಲಕ್ಕುಂಡಿ ಚಿನ್ನ, ಮುತ್ತು, ರತ್ನ, ಹವಳಗಳ ಖಣಿ : ಬಸಪ್ಪ ಬಡಿಗೇರರಿಗೆ ಸಿಕ್ಕಿದೆ 30 ಲಕ್ಷ ರೂ ಮೌಲ್ಯದ ಆಭರಣಗಳ ಅವಶೇಷ

ಲಕ್ಕುಂಡಿಯಲ್ಲಿ ಮನೆ ನಿರ್ಮಾಣದ ವೇಳೆ 634 ಗ್ರಾಂ ಚಿನ್ನಾಭರಣ ಸಿಕ್ಕಿದ್ದು, ಗ್ರಾಮದ ಐತಿಹಾಸಿಕ ವೈಭವಕ್ಕೆ ಮತ್ತಷ್ಟು ಮೆರುಗು ನೀಡಿದೆ. 50 ವರ್ಷಗಳಿಂದ ಪ್ರಾಚ್ಯಾವಶೇಷಗಳನ್ನು ಸಂಗ್ರಹಿಸುತ್ತಿರುವ ಬಸಪ್ಪ ಬಡಿಗೇರ ಅವರು ಈವರೆಗ

21 Jan 2026 5:40 am
ಶಿವಮೊಗ್ಗ - ವೃದ್ಧ ದಂಪತಿ ಅನುಮಾನಾಸ್ಪದ ಸಾವು - ಮೈಮೇಲೆ ಗಾಯಗಳಿಲ್ಲ! ಚಿನ್ನಾಭರಣ ಮಾತ್ರ ನಾಪತ್ತೆ!

ಶಿವಮೊಗ್ಗದ ಭದ್ರಾವತಿಯ ಭೂತನಗುಡಿ ಗ್ರಾಮದಲ್ಲಿ ವೃದ್ಧ ದಂಪತಿ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಪ್ರಕರಣ ಬೆಳಕಿಗೆ ಬಂದಿದೆ. ನಿವೃತ್ತ ನೌಕರ ಚಂದ್ರಪ್ಪ (78) ಮತ್ತು ಪತ್ನಿ ಜಯಮ್ಮ (75) ಮೃತಪಟ್ಟಿದ್ದು, ಅವರ ಚಿನ್ನಾಭರಣ ನಾಪತ್

21 Jan 2026 1:40 am
ಟ್ರಂಪ್ ಅವರ ಗ್ರೀನ್‌ಲ್ಯಾಂಡ್ ಸುಂಕಕ್ಕೆ ಸೆಡ್ಡು ಹೊಡೆದ ಐರೋಪ್ಯ ರಾಷ್ಟ್ರಗಳಿಂದ 'ಟ್ರೇಡ್ ಬಝೂಕಾ' ಅಸ್ತ್ರ

ಡೊನಾಲ್ಡ್ ಟ್ರಂಪ್ ಅವರು ಗ್ರೀನ್‌ಲ್ಯಾಂಡ್ ಖರೀದಿಗೆ ಯುರೋಪಿಯನ್ ದೇಶಗಳು ವಿರೋಧಿಸಿದರೆ ವ್ಯಾಪಾರ ಯುದ್ಧದ ಬೆದರಿಕೆ ಹಾಕಿದ್ದಾರೆ. ಇದಕ್ಕೆ ಪ್ರತಿಕ್ರಿಯೆಯಾಗಿ, ಯುರೋಪ್ 'ಟ್ರೇಡ್ ಬಝೂಕಾ' ಎಂಬ ಶಕ್ತಿಯುತ ಆರ್ಥಿಕ ಅಸ್ತ್ರವನ

21 Jan 2026 12:42 am
ಜ. 21ರಂದು ರಾಜ್ಯಾದ್ಯಂತ ತ್ರಿವಿಧ ದಾಸೋಹ ದಿನ- ಶಿವಕುಮಾರ ಸ್ವಾಮಿ ನೆನಪಲ್ಲಿ ಏನೇನು ಕಾರ್ಯಕ್ರಮ?

ಸಿದ್ಧಗಂಗಾ ಶ್ರೀ ಶಿವಕುಮಾರ ಸ್ವಾಮೀಜಿಗಳ ತ್ರಿವಿಧ ದಾಸೋಹ ಸೇವೆಯನ್ನು ಸ್ಮರಿಸಲು ಜನವರಿ 21 ರಂದು ರಾಜ್ಯಾದ್ಯಂತ 'ದಾಸೋಹ ದಿನ' ಆಚರಿಸಲಾಗುತ್ತದೆ. ಅನ್ನ, ಅಕ್ಷರ, ಜ್ಞಾನ ದಾಸೋಹದ ಮೂಲಕ ಲಕ್ಷಾಂತರ ಮಕ್ಕಳಿಗೆ ಸೇವೆ ಸಲ್ಲಿಸಿದ ಅವ

20 Jan 2026 11:53 pm
ಯಾರೆಲ್ಲಾ ಹಾಲು ಕುಡಿಯಬಾರದು

ಯಾರೆಲ್ಲಾ ಹಾಲು ಕುಡಿಯಬಾರದು

20 Jan 2026 10:53 pm
ಇಲ್ನೋಡಿ; ಗಾಜಾ ಶಾಂತಿ ಮಂಡಳಿಯಲ್ಲಿ ಒಟ್ಟಿಗೆ ಕೆಲಸ ಮಾಡಲು ಕೇಳಿದರೆ, ಹರಳೆಣ್ಣೆ ಕುಡಿಂದಗೆ ಮುಖ ಮಾಡಿದ ಝೆಲೆನ್ಸ್ಕಿ-ಪುಟಿನ್!

ತಮ್ಮ ಮಹತ್ವಾಕಾಂಕ್ಷಿ ಗಾಜಾ ಶಾಂತಿ ಮಂಡಳಿಯನ್ನು ಸೇರುವಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಜಗತ್ತಿನ ಅನೇಕ ದೇಶಗಳಿಗೆ ಆಹ್ವಾನ ನೀಡಿದ್ದಾರೆ. ಟ್ರಂಪ್‌ ಅವರಿಂದ ಆಹ್ವಾನ ಪಡೆದ ದೇಶಗಳ ಪೈಕಿ ರಷ್ಯಾ ಮತ್ತು ಉಕ್ರ

20 Jan 2026 10:50 pm
ಗೋಲ್ಡನ್‌ ಅವರ್‌ನಲ್ಲಿ ದೂರು ಕೊಟ್ಟ ಸಂತ್ರಸ್ತ; ಸೈಬರ್ ವಂಚಕರಿಂದ 2 ಕೋಟಿ ರೂ. ವಾಪಸ್‌ ಕೊಡಿಸಿದ ಬೆಂಗಳೂರು ಪೊಲೀಸ್‌!

ಸೈಬರ್ ಪೊಲೀಸರು 2.16 ಕೋಟಿ ರೂ. ವಂಚನೆಯನ್ನು ಯಶಸ್ವಿಯಾಗಿ ಭೇದಿಸಿದ್ದಾರೆ. ಇ-ಮೇಲ್ ಸ್ಪೂಫಿಂಗ್ ಮೂಲಕ ಹಣ ಕಳೆದುಕೊಂಡಿದ್ದ ರೆಡ್ಡೀಸ್ ಲ್ಯಾಬೋರೇಟರೀಸ್ ಗೆ ಪೊಲೀಸರು ಸಹಾಯ ಮಾಡಿದ್ದಾರೆ. ಗೋಲ್ಡನ್ ಅವರ್ ನಲ್ಲಿ ದೂರು ನೀಡಿದ್ದರಿ

20 Jan 2026 10:06 pm
ಮುಡಾ ಹಗರಣ: ಕರ್ನಾಟಕ ಹೈಕೋರ್ಟ್‌ನಿಂದ ಮಾಜಿ ಆಯುಕ್ತ ಜಿಟಿ ದಿನೇಶ್‌ ಕುಮಾರ್‌ಗೆ ಶಾಕ್‌!

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಕೋಟ್ಯಂತರ ರೂಪಾಯಿಗಳ ಅಕ್ರಮ ನಿವೇಶನ ಹಂಚಿಕೆ ಪ್ರಕರಣದಲ್ಲಿ ಮುಡಾ ಮಾಜಿ ಆಯುಕ್ತ ಜಿಟಿ ದಿನೇಶ್‌ ಕುಮಾರ್‌ಗೆ ಕರ್ನಾಟಕ ಹೈಕೋರ್ಟ್‌ನಿಂದ ಹಿನ್ನಡೆಯಾಗಿದೆ. ಇ.ಡಿ. ಬಂಧನದಿಂದ ಬಿಡುಗ

20 Jan 2026 9:52 pm
'ತಾಯಿ ಇಲ್ಲದ ನನ್ನ ಮಗಳನ್ನು ಹೊಡಿಬೇಡಿ ಟೀಚರ್....' - ಶಿಕ್ಷಕಿಯ ಬಳಿ ಅಳುತ್ತಾ ಮನವಿ ಮಾಡಿದ ತಂದೆ - ಗೋರಖ್ ಪುರದಲ್ಲಿ ನಡೆದ ಘಟನೆ

ಗೋರಖ್‌ಪುರದಲ್ಲಿ, ಶಿಕ್ಷಕರು ಹೊಡೆಯುತ್ತಾರೆಂದು ಮಗಳು ಹೇಳಿದಾಗ, ತಂದೆಯೊಬ್ಬರು ನೇರವಾಗಿ ಶಾಲೆಗೆ ತೆರಳಿ, ತರಗತಿಯಲ್ಲಿಯೇ ಕುಳಿತು, ಮಗಳಿಗೆ ತಾಯಿ ಇಲ್ಲ, ತಾನೊಬ್ಬನೇ ಬೆಳೆಸಿದ್ದೇನೆ, ದಯವಿಟ್ಟು ಹೊಡೆಯಬೇಡಿ ಎಂದು ಶಿಕ್ಷಕರ

20 Jan 2026 9:46 pm
Picture of the day : ಕುರ್ಚಿಯಲ್ಲಿ ನೂತನ ಬಾಸ್ - ಅವರ ಹಿಂದೆ ಬಿಜೆಪಿಯ ಶಿಸ್ತಿನ ಹಿರಿಯ ಕಾರ್ಯಕರ್ತರು

BJPs New Boss Nitin Boss : ಬಿಹಾರ ಮೂಲದ ನಿತಿನ್ ನಬೀನ್ ಬಿಜೆಪಿಯ ರಾಷ್ಟ್ರಾಧ್ಯಕ್ಷರಾಗಿ ಪದಗ್ರಹಣ ಮಾಡಿದ್ದಾರೆ. ಬಿಜೆಪಿಯ ಎಲ್ಲಾ ಹಿರಿಯ ನಾಯಕರು ಈ ವೇಳೆ ಹಾಜರಿದ್ದು, ನೂತನ ಬಾಸ್’ಗೆ ಶುಭವನ್ನು ಕೋರಿದ್ದಾರೆ. ಪ್ರಧಾನಮಂತ್ರಿ ನರೇಂದ್ರ ಮೋ

20 Jan 2026 9:45 pm
ಮೈಲಾರ ಜಾತ್ರೆಗೆ ಭದ್ರಾ ಡ್ಯಾಂನಿಂದ ನೀರು ಬಿಡುಗಡೆ; ಜಾತ್ರೆ ದಿನಾಂಕ ಏನು? ಗೊರವಯ್ಯನ ಕಾರ್ಣಿಕ ನುಡಿ ಯಾವಾಗ?

ಹಾವೇರಿ ಜಿಲ್ಲೆಯ ಮೈಲಾರ ಗ್ರಾಮದಲ್ಲಿ ಮೈಲಾರಲಿಂಗೇಶ್ವರ ಸ್ವಾಮಿ ವಾರ್ಷಿಕ ಕಾರ್ಣಿಕೋತ್ಸವ ನಡೆಯಲಿದೆ. ಇದಕ್ಕಾಗಿ ಭದ್ರಾ ಜಲಾಶಯದಿಂದ ನದಿಗೆ 0.5 ಟಿಎಂಸಿ ನೀರು ಹರಿಸಲಾಗುತ್ತಿದೆ. ಜಾತ್ರೆ ಜನವರಿ 25 ರಿಂದ ಫೆಬ್ರವರಿ 5 ರವರೆಗೆ ನ

20 Jan 2026 9:30 pm
ಮೈಸೂರಿನ ತಳ್ಳುಗಾಡಿಯಲ್ಲಿ ಚಿತ್ರನ್ನ ಸವಿದು ‘ವ್ಹಾರೆವ್ಹಾ…’ ಎಂದ ನಟ ಆಶೀಶ್ ವಿದ್ಯಾರ್ಥಿ! ಈ ಸ್ವಾದಿಷ್ಟ 'ಲೆಮನ್ ರೈಸ್' ಸಿಗೋದು ಎಲ್ಲಿ ಗೊತ್ತಾ?

ಬಾಲಿವುಡ್ ನಟ ಆಶೀಶ್ ವಿದ್ಯಾರ್ಥಿ ಮೈಸೂರಿನಲ್ಲಿ ತಮ್ಮ ಫೇಸ್‌ಬುಕ್ ರೀಲ್‌ಗಾಗಿ ರಸ್ತೆ ಬದಿಯ ತಳ್ಳುಗಾಡಿಯಲ್ಲಿ ಚಿತ್ರಾನ್ನ ಸವಿದಿದ್ದಾರೆ. 45 ವರ್ಷಗಳಿಂದ ವ್ಯಾಪಾರ ಮಾಡುತ್ತಿರುವ ಶ್ರೀನಿವಾಸ್ ಅವರ ಅಂಗಡಿಯಲ್ಲಿ, ಮನೆಯಲ್ಲ

20 Jan 2026 8:23 pm
Mumbai Mayor Election : ಏಕನಾಥ್ ಶಿಂಧೆ ಕೈಕೊಟ್ಟರೆ, ಫಡ್ನವೀಸ್ ಚಾಣಾಕ್ಷ ’ಪ್ಲ್ಯಾನ್ B’ ತಂತ್ರಗಾರಿಕೆ ರೆಡಿ?

Crucial Mumbai Mayor Election : ದೇಶದ ಅತ್ಯಂತ ಶ್ರೀಮಂತ ಪಾಲಿಕೆಗಳ ಪೈಕಿ ಮೊದಲ ಸ್ಥಾನದಲ್ಲಿರುವ ಮುಂಬೈ ಮಹಾನಗರದ ಚುನಾವಣೆ ಮುಗಿದಿದೆ. ಆದರೆ, ಯಾವುದೇ ಪಕ್ಷಕ್ಕೆ ಬಹುಮತ ಸಿಕ್ಕಿಲ್ಲ. ಬಿಜೆಪಿ - ಶಿವಸೇನೆಗೆ ಸರಳ ಬಹುಮತ ಸಿಕ್ಕಿದ್ದರೂ, ಏಕನಾಥ್ ಶ

20 Jan 2026 8:13 pm
IND Vs NZ 1st T20 - ಬರೋಬ್ಬರಿ 785 ದಿನಗಳ ಬಳಿಕ ಇಶಾನ್ ಕಿಶನ್ ಕಣಕ್ಕಿಳಿವುದು ಖಚಿತ; ಹೀಗಿದೆ ಸಂಭಾವ್ಯ ಭಾರತ!

Ishan Kishan Comeback Match- ವಿಕೆಟ್ ಕೀಪರ್ ಬ್ಯಾಟರ್ ಇಶಾನ್ ಕಿಶನ್ ಅವರು ಇದೀಗ 785 ದಿನಗಳ ನಂತರ ಭಾರತ ತಂಡದ ಕಣಕ್ಕಿಳಿವುದು ಪಕ್ಕಾ ಆಗಿದೆ. ನ್ಯೂಜಿಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಅವರು ಆಡಲಿದ್ದು ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ

20 Jan 2026 8:10 pm
ಗುಡ್‌ನ್ಯೂಸ್‌: ಸರ್ಕಾರದಿಂದ ಮಂಗಳೂರಿನ ವರ್ಟೆಕ್ಸ್‌ ಮ್ಯಾನೇಜ್ಡ್‌ ವರ್ಕ್ ಸ್ಪೇಸ್‌ಗೆ 1.93 ಕೋಟಿ ರೂ. ಅನುದಾನ ಬಿಡುಗಡೆ!

ರಾಜ್ಯದ 'ಬಿಯಾಂಡ್‌ ಬೆಂಗಳೂರು' ಮಿಷನ್‌ನಡಿ ಮಂಗಳೂರಿನ ವರ್ಟೆಕ್ಸ್‌ ಮ್ಯಾನೇಜ್ಡ್‌ ವರ್ಕ್ ಸ್ಪೇಸ್‌ಗೆ 1.93 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ. ಇದು ಬೆಂಗಳೂರಿನ ಹೊರಗೆ ತಂತ್ರಜ್ಞಾನ ಕೇಂದ್ರಗಳನ್ನು ನಿರ್ಮಿಸುವ ರಾಜ್ಯದ ಗುರ

20 Jan 2026 8:01 pm
ಮೊಬೈಲ್‌ ಬಿಟ್ಟು ವಿಜ್ಞಾನದ ಕಡೆ ಗಮನಹರಿಸಿ; ವಿದ್ಯಾರ್ಥಿಗಳಿಗೆ ಗಿರೀಶ್‌ ಲಿಂಗಣ್ಣ ಕಿವಿಮಾತು

ಭಾರತದ ಬಾಹ್ಯಾಕಾಶ ಮತ್ತು ರಕ್ಷಣಾ ಕ್ಷೇತ್ರ ಸ್ವಾವಲಂಬನೆಯತ್ತ ಹೆಜ್ಜೆ ಹಾಕುತ್ತಿದ್ದು, ದೇಶದ ಯುವ ಪೀಳಿಗೆ ಈ ಕ್ಷೇತ್ರಗಳ ಬಗ್ಗೆ ಆಸಕ್ತಿ ತೋರಬೇಕು ಎಂದು ಖ್ಯಾತ ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ ಗಿರೀಶ್‌ ಲಿಂಗಣ್ಣ ಕರ

20 Jan 2026 7:46 pm
ಜಂಟಿ ಅಧಿವೇಶನದಲ್ಲಿ ಕೇಂದ್ರಕ್ಕೆ ಠಕ್ಕರ್ ಕೊಡಲು ಕಾಂಗ್ರೆಸ್‌ ಪ್ಲ್ಯಾನ್, ಸರ್ಕಾರದ ವೈಫಲ್ಯಗಳೇ ಬಿಜೆಪಿಗೆ ಅಸ್ತ್ರ

ಜನವರಿ 22 ರಿಂದ ವಿಧಾನಮಂಡಲ ಜಂಟಿ ಅಧಿವೇಶನ ಆರಂಭಗೊಳ್ಳಲಿದೆ. ಜಂಟಿ ಅಧಿವೇಶನದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಜಿ ರಾಮ್ ಜಿ ಅಸ್ತ್ರ ಪ್ರಯೋಗ ಮಾಡಲು ಸರ್ಕಾರ ಚಿಂತನೆ ನಡೆಸುತ್ತಿದೆ. ಇತ್ತ ಆಡಳಿತ ಪಕ್ಷದ ವಿರುದ್ಧ ಸರ್ಕಾರದ ವೈ

20 Jan 2026 7:13 pm
ಬೆಂಗಳೂರು ಮೈಸೂರು ರೇಷ್ಮೆ ಸೀರೆಗಳಿಗಾಗಿ ಮುಂಜಾನೆ 4ರಿಂದಲೇ ನಾರಿಯರ ಸಾಲು! ಬೆಲೆ 2.5 ಲಕ್ಷ ರೂ.ಗಳಿಂದ ಗರಿಷ್ಠ 2.50 ಲಕ್ಷ!

ಕರ್ನಾಟಕ ರೇಷ್ಮೆ ನಿಗಮದ ಮಳಿಗೆಯಲ್ಲಿ ಮೈಸೂರು ರೇಷ್ಮೆ ಸೀರೆ ಖರೀದಿಗೆ ಮುಂಜಾನೆ 4 ಗಂಟೆಯಿಂದಲೇ ಜನಸಂದಣಿ. 23,000 ದಿಂದ 2.5 ಲಕ್ಷ ರೂಪಾಯಿ ಬೆಲೆಯ ಸೀರೆಗಳಿಗೆ ಭಾರೀ ಬೇಡಿಕೆ. ಉತ್ಪಾದನೆ ಕೊರತೆಯಿಂದಾಗಿ ಟೋಕನ್ ವ್ಯವಸ್ಥೆ ಜಾರಿ. ಒಬ್

20 Jan 2026 7:07 pm
ಬೆಂಗಳೂರು ಉಪನಗರ ರೈಲು: ಹೊಸ ಗಡುವು ನೀಡಿದ ಕೇಂದ್ರ ಸರ್ಕಾರ; 4 ಮಾರ್ಗಗಳು ಎಲ್ಲಿಂದ ಎಲ್ಲಿಗೆ? ಯಾವಾಗ ಆರಂಭ?

ಬೆಂಗಳೂರು ಉಪನಗರ ರೈಲು ಯೋಜನೆ ವಿಳಂಬಕ್ಕೆ ಪ್ರಧಾನಿ ಮೋದಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 2026ಕ್ಕೆ ಪೂರ್ಣಗೊಳ್ಳಬೇಕಿದ್ದ ಯೋಜನೆ ಈಗ 2030ರವರೆಗೂ ವಿಸ್ತರಿಸಿದೆ. ಎಲ್‌

20 Jan 2026 7:01 pm
ʻ‌ನನಗೆ ಗಿಲ್ಲಿ ಬೇಕು ಅಂತ ನಾನು ಹೇಳಿಲ್ಲʼ ಗಾಸಿಪ್‌ಗಳಿಗೆ ರಕ್ಷಿತಾ ಶೆಟ್ಟಿ ರಿಯಾಕ್ಷನ್!

ʻ‌ನನಗೆ ಗಿಲ್ಲಿ ಬೇಕು ಅಂತ ನಾನು ಹೇಳಿಲ್ಲʼ ಗಾಸಿಪ್‌ಗಳಿಗೆ ರಕ್ಷಿತಾ ಶೆಟ್ಟಿ ರಿಯಾಕ್ಷನ್!

20 Jan 2026 6:44 pm
ದೀಪಿಕಾ ವಿದ್ಯಾರ್ಥಿವೇತನಯೋಜನೆ: ವಿದ್ಯಾರ್ಥಿನಿಯರಿಗೆ ವಾರ್ಷಿಕ 30,000 ರೂ. ಧನಸಹಾಯ; 2ನೇ ಹಂತದ ಅರ್ಜಿ ಸಲ್ಲಿಕೆ ಆರಂಭ; ಕೊನೆ ದಿನಾಂಕ ಎಂದು?

ಕರ್ನಾಟಕ ಸರ್ಕಾರ ಮತ್ತು ಅಜೀಂ ಪ್ರೇಮ್‌ಜೀ ಫೌಂಡೇಶನ್ ಜಂಟಿಯಾಗಿ 'ದೀಪಿಕಾ ವಿದ್ಯಾರ್ಥಿವೇತನ' ಯೋಜನೆಯನ್ನು ಜಾರಿಗೆ ತಂದಿದೆ. ಸರ್ಕಾರಿ ಶಾಲೆ ಮತ್ತು ಕಾಲೇಜುಗಳಲ್ಲಿ ಪದವಿ ಅಥವಾ ಡಿಪ್ಲೊಮಾ ವ್ಯಾಸಂಗ ಮಾಡುತ್ತಿರುವ ವಿದ್ಯಾರ

20 Jan 2026 6:23 pm
Gautami Naik- ಸ್ಭೋಟಕ ಅರ್ಧಶತಕ ಬಾರಿಸಿ ಫೇಮಸ್ ಆಗಿರುವ RCB ಹುಡುಗಿಗೆ ಹಾರ್ದಿಕ್ ಪಾಂಡ್ಯ ಮೆಸೇಜ್!

Hardik Pandya Special Message To Gautami Naik- ಗುಜರಾತ್ ಜೈಂಟ್ಸ್ ವಿರುದ್ಧ ಸಮಯೋಚಿತ ಅರ್ಧಶತಕ ಹೊಡೆದು ರಾತ್ರಿ ಬೆಳಗಾಗುವುದರೊಳಗೆ ಮನೆಮಾತಾಗಿರುವ ಗೌತಮಿ ನಾಯಕ್ ಅವರು ಈ ಹಿಂದೆಯೇ ಹಾರ್ದಿಕ್ ಪಾಂಡ್ಯ ತನ್ನ ಆದರ್ಶ ಕ್ರಿಕೆಟ್ ಆಟಗಾರ ಎಂದು ಹೇಳಿಕೊಂಡ

20 Jan 2026 6:17 pm
BBK 12 ವಿನ್ನರ್‌ ಗಿಲ್ಲಿಗೆ ಸಿಕ್ಕ ವೋಟ್ಸ್ ಎಷ್ಟು? ಸೋಷಿಯಲ್ ಮೀಡಿಯಾದಲ್ಲಿ ಲೀಕ್! ಇದು ನಿಜವೇ?

‘ಬಿಗ್ ಬಾಸ್ ಕನ್ನಡ 12’ ಕಾರ್ಯಕ್ರಮದಲ್ಲಿ ಟಾಪ್‌ 5 ಸ್ಪರ್ಧಿಗಳಿಗೆ ಸಿಕ್ಕ ಮತಗಳು ಎಷ್ಟು ಗೊತ್ತಾ? ಈ ಬಗ್ಗೆ ದೊಡ್ಡ ಚರ್ಚೆಯೇ ನಡೆಯುತ್ತಿದೆ. ಹೀಗಿರುವಾಗಲೇ ಲಿಸ್ಟ್ ಲೀಕ್ ಆಗಿದೆ. ಲೀಕ್‌ ಆಗಿರುವ ಲಿಸ್ಟ್ ಪ್ರಕಾರ, ಗಿಲ್ಲಿಗೆ ಸಿ

20 Jan 2026 6:16 pm
ರಾಸಲೀಲೆ ಆರೋಪ ಎದುರಿಸುತ್ತಿರುವ ಐಪಿಎಸ್ ರಾಮಚಂದ್ರ ರಾವ್‌ ಅವರನ್ನು ಭೇಟಿ ಆಗುತ್ತಿರಲಿಲ್ಲ: ಜಿ ಪರಮೇಶ್ವರ್ ಸ್ಪಷ್ಟನುಡಿ

ರಾಸಲೀಲೆ ಪ್ರಕರಣದಲ್ಲಿ ಆರೋಪ ಎದುರಿಸುತ್ತಿರುವ ಹಿರಿಯ ಐಪಿಎಸ್ ಅಧಿಕಾರಿ ರಾಮಚಂದ್ರ ರಾವ್ ಪ್ರಕರಣ ಬೇಸರ ಉಂಟು ಮಾಡಿದೆ. ಪೊಲೀಸ್ ಇಲಾಖೆ ಒಂದೇ ಅಲ್ಲ ಯಾವ ಇಲಾಖೆಯಲ್ಲಿ ನಡೆದರೂ ಕೂಡ ಅದು ಯಾರೂ ಇದನ್ನು ಒಪ್ಪಿಕೊಳ್ಳಲ್ಲ. ಆದ್ದ

20 Jan 2026 6:14 pm
ಶಾಸಕಿ ಕರೆಮ್ಮಗೆ ಮರಳು ದಂಧೆಕೋರರ ವಾರ್ನಿಂಗ್ - ಡಿಸಿ,ಎಸ್ಪಿಗೆ ದೂರು

ರಾಯಚೂರು ಜಿಲ್ಲೆಯ ದೇವದುರ್ಗದಲ್ಲಿ ನಿತ್ಯ ಅಕ್ರಮ ಮರಳು ಸಾಗಣೆ ನಡೆಯುತ್ತಿದೆ. ಇದನ್ನು ತಡೆಯಲು ಮುಂದಾದ ಶಾಸಕಿ ಕರೆಮ್ಮ ಜಿ. ನಾಯಕ್‌ ಅವರಿಗೆ ಅಕ್ರಮ ಮರಳು ದಂಧೆಕೋರರು ಬೆದರಿಕೆ ಹಾಕಿದ್ದಾರೆ. ಈ ಸಂಬಂಧ ಶಾಸಕರು ಜಿಲ್ಲಾ ಪೊಲೀ

20 Jan 2026 6:06 pm
ಚಂದಿರ ತಂದ ಹುಣ್ಣಿಮೆ ರಾತ್ರಿ; ಶಶಿಯ ಅಂಗಳದಲ್ಲಿ ಹೋಟೆಲ್‌ ವಾಸ್ತವ್ಯದ ಖಾತ್ರಿ, ದುಡ್ಡಿದ್ದರೆ ನಿಮ್ಮದೇ ಆಕಾಶ! ಏನಂತೀರಿ?

ಭೂಮಿಯ ಇಂಚಿಂಚೂ ಪ್ರವಾಸ ಮಾಡಿ ಬಿಟ್ಟಿದ್ದೀರಾ? ಭೂಮಿಯ ಮೇಲೆ ನೋಡದೇ ಉಳಿದಿರುವ ಪ್ರವಾಸಿ ಸ್ಥಳ ಇನ್ಯಾವುದೂ ಇಲ್ಲವಾ? ಇಲ್ಲಿನ ಐಷಾರಾಮಿ ಹೋಟೆಲ್‌ಗಳ ಅತಿಥಿ ಸತ್ಕಾರವನ್ನು ಅನುಭವಿಸಿ ಬೋರ್‌ ಆಗಿದೆಯಾ? ಹಾಗಿದ್ದರೆ ಅಮೆರಿಕ ಮೂಲ

20 Jan 2026 5:52 pm
ಇಂದೋರ್ ಕ್ರೀಡಾಂಗಣದಲ್ಲಿ ಗೌತಮ್ ಗಂಭೀರ್ ವಿರೋಧಿ ಘೋಷಣೆ; ವೈರಲ್ ಆಗಿದೆ ವಿರಾಟ್ ಕೊಹ್ಲಿ ರಿಯಾಕ್ಷನ್!

Gautam Gambhir And Virat Kohli- ನ್ಯೂಜಿಲೆಂಡ್ ವಿರುದ್ಧ ಏಕದಿನ ಸರಣಿಯಲ್ಲಿ ಭಾರತ ತಂಡದ ಸೋಲು ಇಲ್ಲಿನ ಕ್ರಿಕೆಟ್ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದ್ದು ಇಂದೋರ್ ಕ್ರೀಡಾಂಗಣದಲ್ಲಿ ಪ್ರತಿಧ್ವನಿಸಿದೆ. ಪಂದ್ಯದ ಬಳಿಕ ಬಹುಮಾನ ವಿತರಣೆ ವೇಳೆ

20 Jan 2026 4:55 pm
ಲಕ್ಕುಂಡಿಯ ವೈಭವದ ಇತಿಹಾಸವೇನು? ಆಳಿದ ರಾಜವಂಶಗಳು ಯಾವುವು? ಈಗ್ಯಾಕೆ ಅಲ್ಲಿ ಉತ್ಖನನ? ಇಲ್ಲಿದೆ ಸಮಗ್ರ ಮಾಹಿತಿ

ಐತಿಹಾಸಿಕ ಸ್ಥಳವಾದ ಗದಗ ಜಿಲ್ಲೆಯ ಲಕ್ಕುಂಡಿ ಗ್ರಾಮದಲ್ಲಿ ರಾಜ್ಯ ಸರ್ಕಾರ ಉತ್ಖನನ ಆರಂಭಿಸಿದೆ. ಈ ಗ್ರಾಮವು ಸಾವಿರಾರು ವರ್ಷಗಳಿಂದ ಅಸ್ತಿತ್ವದಲ್ಲಿದ್ದು ಕಲ್ಯಾಣಿ ಚಾಲುಕ್ಯರು, ರಾಷ್ಟ್ರಕೂಟರು, ವಿಜಯನಗರದ ಅರಸರು ಹಾಗೂ ಮೈ

20 Jan 2026 4:42 pm
ವೀರಶೈವ ಲಿಂಗಾಯತ ಮಹಾಸಭಾ ನೂತನ ಅಧ್ಯಕ್ಷರಾಗಿ ಈಶ್ವರ ಖಂಡ್ರೆ: ಕಾರ್ಯಕಾರಿ ಸಮಿತಿ ಸಭೆಯಲ್ಲಿ ಅವಿರೋಧ ಆಯ್ಕೆ

ಪಂಚಾಚಾರ್ಯರ, ಜಗದ್ಗುರುಗಳ, ಮಠಾಧಿಪತಿಗಳ, ಹರ, ಚರ ಗುರು ಮೂರ್ತಿಗಳ, ವಿರಕ್ತರ ಮಾರ್ಗದರ್ಶನ ಹಾಗೂ ಆಶೀರ್ವಾದದೊಂದಿಗೆ ಕೆಲಸ ಮಾಡುವುದಾಗಿ ತಿಳಿಸಿದ ಈಶ್ವರ ಖಂಡ್ರೆ, ಒಗ್ಗಟ್ಟಿನಲ್ಲಿ ಬಲವಿದೆ, ವಿಘಟನೆಯಲ್ಲಿ ದೌರ್ಬಲ್ಯವಿದೆ ಎ

20 Jan 2026 4:38 pm
ಹಿರಿಯ ಜೀವಗಳಿಗೆ 'ಗ್ರಾಮ ಹಿರಿಯರ ಕೇಂದ್ರʼಗಳ ಆಸರೆ: ಪ್ರತಿ ಹಳ್ಳಿಯಲ್ಲೂ ವೃದ್ಧರ ಆರೈಕೆಗೆ ವಿನೂತನ ಯೋಜನೆ: ಸಿಗುವ ಸೌಲಭ್ಯಗಳೇನು?

ರಾಜ್ಯದ ಹಳ್ಳಿಗಳಲ್ಲಿ ಏಕಾಂತ ಮತ್ತು ಅನಾರೋಗ್ಯದಿಂದ ಬಳಲುತ್ತಿರುವ ಹಿರಿಯರಿಗಾಗಿ 'ಗ್ರಾಮ ಹಿರಿಯರ ಕೇಂದ್ರ' ಎಂಬ ಹೊಸ ಯೋಜನೆ ಜಾರಿಯಾಗಿದೆ. 'ನಮ್ಮ ಹಿರಿಯರು-ನಮ್ಮ ಗೌರವ' ಎಂಬ ಈ ಕೇಂದ್ರಗಳು ಗ್ರಾಮೀಣ ಹಿರಿಯರ ಜೀವನಕ್ಕೆ ನೆಮ್ಮ

20 Jan 2026 4:04 pm
ಪಕ್ಷದ ನೂತನ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್‌ ಅವರಿಗೆ ಕರ್ನಾಟಕ ಬಿಜೆಪಿ ಅಭಿನಂದನೆ; ಕಾಂಗ್ರೆಸ್‌ ಜೊತೆ ʻಅವಕಾಶʼದ ತುಲನೆ

ರಾಷ್ಟ್ರ ರಾಜಕಾರಣದಲ್ಲಿ ಬಾಸ್‌ ಆಗಿ ಮೆರೆಯುತ್ತಿರುವ ಬಿಜೆಪಿಗೆ ಹೊಸ ಬಾಸ್‌ ಸಿಕ್ಕಿದ್ದಾರೆ. ಕೇಸರಿ ಪಕ್ಷದ ನೂತನ ರಾಷ್ಟ್ರೀಯ ಅಧ್ಯಕ್ಷರಾಗಿ ನಿತಿನ್‌ ನಬಿನ್‌ ಅಧಿಕೃತವಾಗಿ ಅಧಿಕಾರ ಸ್ವೀಕರಿಸಿದ್ದಾರೆ. ರಾಷ್ಟ್ರ ರಾಜಧಾನ

20 Jan 2026 3:50 pm
Exclusive: ಬೆಂಗಳೂರಿನ ಕಾಂಕ್ರೀಟ್ ನಡುವೆ ಮಲೆನಾಡು: ಇಂಜಿನಿಯರ್ ನಿರ್ಮಿಸಿದ ಅಪರೂಪದ 'ತಾರಸಿ ಕಾಡು'! ತರಕಾರಿ-ಹಣ್ಣೆಲ್ಲ ಫ್ರೀ!

ಕಣ್ ಹಾಯಿಸಿದಷ್ಟು ದೂರಕ್ಕೆ ಹಸಿರು, ಬಗೆಬಗೆಯ ಬಣ್ಣದ ಹೂಗಳು, ಹಕ್ಕಿಗಳ ಕಲರವ, ಗಿಡ, ಮರಗಳನ್ನು ತಬ್ಬಿರುವ ಬಳ್ಳಿಗಳು, ಸಾಲದ್ದಕ್ಕೆ ಮನಸ್ಸನ್ನು ಆಹ್ಲಾದಗೊಳಿಸುವ ತಂಪು-ಸಿಹಿ ವಾತಾವರಣ, ನೀನೇನಾದರೂ ದೈವ ಭಕ್ತರಾದರೇ ಪ್ರಕೃತಿಯ

20 Jan 2026 3:48 pm
ವಿಬಿ- ಜಿ ರಾಮ್ ಜಿ ಬಗ್ಗೆ ಕಾಂಗ್ರೆಸ್ ದೇಶವನ್ನು ತಪ್ಪು ದಾರಿಗೆ ಎಳೆಯುತ್ತಿದೆ: ಶಿವರಾಜ್ ಸಿಂಗ್ ಚೌಹಾಣ್ ಆರೋಪ

ಕೇಂದ್ರ ಸಚಿವ ಶಿವರಾಜ್ ಸಿಂಗ್ ಚೌಹಾಣ್, 'ವಿಕಸಿತ ಭಾರತ - ಗ್ಯಾರಂಟಿ ಫಾರ್ ರೋಜ್‌ಗಾರ್ ಮತ್ತು ಅಜೀವಿಕಾ ಮಿಷನ್ (ಗ್ರಾಮೀಣ)' ಕಾಯ್ದೆ 2025ರ ಬಗ್ಗೆ ಕಾಂಗ್ರೆಸ್ ದೇಶವನ್ನು ತಪ್ಪು ದಾರಿಗೆ ಎಳೆಯುತ್ತಿದೆ ಎಂದು ಆರೋಪಿಸಿದ್ದಾರೆ. ಕಾಯ

20 Jan 2026 3:40 pm
ಹೀಗಿದೆ ಭಾರತ Vs ನ್ಯೂಜಿಲೆಂಡ್ ಟಿ20ಐ ಸರಣಿ ವೇಳಾಪಟ್ಟಿ; ಎಷ್ಟು ಹೊತ್ತಿಗೆ ಪಂದ್ಯ ಶುರು? ಯಾವುದರಲ್ಲಿ ನೇರಪ್ರಸಾರ?

India Vs New Zealand T20i Series- ಏಕದಿನ ಸರಣಿಯಲ್ಲಿ ಮುಖಭಂಗ ಅನುಭವಿಸಿರುವ ಭಾರತ ತಂಡ ಇದೀಗ ನ್ಯೂಜಿಲೆಂಡ್ ವಿರುದ್ಧ ಐದು ಪಂದ್ಯಗಳ ಟಿ20 ಸರಣಿಯಲ್ಲಿ ಸತ್ವಪರೀಕ್ಷೆಗೆ ಸಜ್ಜಾಗಿದೆ. ಇದು ಟೂರ್ನಿಯ ಫೆಬ್ರವರಿಯಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ಗ

20 Jan 2026 3:32 pm
ಮುಳುಗುವವನಿಗೆ ಹುಲ್ಲು ಕಡ್ಡಿಯ ಆಸರೆ, ಬಿಜೆಪಿಗೆ ನನ್ನ ಹೆಸರೇ ಆಸರೆಯಾಗಿದೆ: ಪ್ರಿಯಾಂಕ್ ಖರ್ಗೆ ವಾಗ್ದಾಳಿ

ಬಿಜೆಪಿ ಸರ್ಕಾರದಲ್ಲಿ ಕಾಡುತ್ತಿದ್ದ ಕಮಿಷನ್ ಪಿಡುಗಿಗಾಗಿ ಮಂತ್ರಿಯೊಬ್ಬರು ರಾಜೀನಾಮೆ ನೀಡಿದ ನಂತರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ನಂತಹ ವಿಸ್ತಾರವಾದ ಮತ್ತು ಪ್ರಮುಖವಾದ ಇಲಾಖೆ ವರ್ಷಗಳ ಕಾಲ ಮಂತ್ರಿಯೇ ಇಲ್

20 Jan 2026 3:24 pm
ಗಾಜಾ ಶಾಂತಿ ಮಂಡಳಿ ಸೇರಲ್ಲ ಎಂದ ಫ್ರಾನ್ಸ್‌ ಮೇಲೆ ಶೇ. 200ರಷ್ಟು ಸುಂಕ;‌ ಮ್ಯಾಕ್ರನ್‌ ʻಪ್ರೈವೈಟ್‌ ಮೆಸೆಜ್‌ʼ ಹರಿಬಿಟ್ಟ ಟ್ರಂಪ್!

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ತಮ್ಮ ವಿರೋಧಿಗಳ ವಿರುದ್ಧ ಸೇಡು ತೀರಿಸಿಕೊಳ್ಳಲು ಮುಂದಾದರೆ, ಯಾವ ಮಟ್ಟಕ್ಕಾದರೂ ಹೋಗುತ್ತಾರೆ. ಅದು ತಮ್ಮ ನಿಲುವನ್ನು ವಿರೋಧಿಸುವ ರಾಷ್ಟ್ರದ ಮೇಲೆ ಸುಂಕ ಹೇರುವುದಾಗಲಿ ಅಥವಾ ರಾಷ್ಟ

20 Jan 2026 2:57 pm
ವಿಧಾನಸಭೆಯಲ್ಲಿ ಭಾಷಣ ಅರ್ಧಕ್ಕೆ ನಿಲ್ಲಿಸಿ ಹೊರನಡೆದ ತ.ನಾಡು ಗವರ್ನರ್: ರಾಷ್ಟ್ರಗೀತೆಗೆ ಅವಮಾನ ಎಂದು ಆರೋಪ

ತಮಿಳುನಾಡು ವಿಧಾನಸಭೆಯಲ್ಲಿ ರಾಷ್ಟ್ರಗೀತೆಗೆ ಗೌರವ ನೀಡದ ಕಾರಣಕ್ಕೆ ರಾಜ್ಯಪಾಲ ಆರ್.ಎನ್. ರವಿ ತಮ್ಮ ಭಾಷಣವನ್ನು ಅರ್ಧಕ್ಕೆ ನಿಲ್ಲಿಸಿ ಹೊರನಡೆದ ಘಟನೆ ತಮಿಳುನಾಡು ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ. ಈ ಕುರಿತು ಪ್ರಕಟಣೆ

20 Jan 2026 2:36 pm
ಜಿಟಿಡಿಗೆ ಸಾಮರ್ಥ್ಯ ಇದ್ದರೆ ಸ್ವಂತ ಬಲದ ಮೇಲೆ ಗೆದ್ದು ತೋರಿಸಲಿ: ಎಂಎಲ್‌ಸಿ ಸಿ ಎನ್ ಮಂಜೇಗೌಡ ಸವಾಲು

ವಿಧಾನ ಪರಿಷತ್ ಸದಸ್ಯ ಸಿ.ಎನ್. ಮಂಜೇಗೌಡ ಅವರು ಶಾಸಕ ಜಿ.ಟಿ. ದೇವೇಗೌಡರ ವಿರುದ್ಧ ವಾಗ್ದಾಳಿ ನಡೆಸಿದ್ದು, ಅವರು ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿದ್ದಾರೆ. ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ

20 Jan 2026 2:30 pm
ಕಾಂಗ್ರೆಸ್ ಸರ್ಕಾರದಲ್ಲಿ ಪೊಲೀಸ್ ಇಲಾಖೆ ರಾಸಲೀಲೆ, ವಸೂಲಿ ಕೇಂದ್ರಗಳಾಗಿವೆ! ಆರ್ ಅಶೋಕ್ ಗಂಭೀರ ಆರೋಪ

ಸಿಎಂ ಸಿದ್ದರಾಮಯ್ಯ ನವರೇ, ಗೃಹ ಇಲಾಖೆಯ ವೈಫಲ್ಯಕ್ಕೆ ನೈತಿಕ ಹೊಣೆ ಹೊತ್ತು ಅಸಮರ್ಥ ಗೃಹ ಸಚಿವರ ರಾಜೀನಾಮೆ ಪಡೆಯಿರಿ. ರಾಜ್ಯದ ಜನರ ಸುರಕ್ಷತೆಯೊಂದಿಗೆ ಆಟವಾಡಬೇಡಿ. ಕಾನೂನು ಸುವ್ಯವಸ್ಥೆಗೆ ಕಳಂಕ ಬಂದರೆ ರಾಜ್ಯದ ವರ್ಚಸ್ಸು, ಆ

20 Jan 2026 2:23 pm
ಬೆಂಗಳೂರಿನಲ್ಲಿ 17 ಕಿ.ಮೀ ಔಟರ್ ರಿಂಗ್ ರೋಡ್‌ ಅಭಿವೃದ್ಧಿಗೆ ಪ್ಲಾನ್‌; 450 ಕೋಟಿ ರೂ. ವೆಚ್ಚ! ಎಲ್ಲಿಂದ ಎಲ್ಲಿಗೆ?

ಬೆಂಗಳೂರಿನ ಸಿಲ್ಕ್ ಬೋರ್ಡ್ ಜಂಕ್ಷನ್ - ಕೆ.ಆರ್. ಪುರಂ ನಡುವಿನ 17 ಕಿ.ಮೀ ರಸ್ತೆಯನ್ನು 450 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲು ಸರ್ಕಾರ ನಿರ್ಧರಿಸಿದೆ. ಈ ಯೋಜನೆಯು ಮುಖ್ಯ ರಸ್ತೆ, ಸರ್ವಿಸ್ ರಸ್ತೆಗಳ ಅಭಿವೃದ್ಧಿ, ಹೊಸ ತಂತ್

20 Jan 2026 2:20 pm
ʻಸುದೀಪ್‌ ಅಣ್ಣ ನನ್ ಕೈ ಹಿಡಿತಾರೆ ಅಂದುಕೊಂಡಿದ್ದೆ!‌ʼ - ʻಬಿಗ್‌ ಬಾಸ್‌ʼ ಅಶ್ವಿನಿ ಗೌಡ ಸಂದರ್ಶನ

ʻಸುದೀಪ್‌ ಅಣ್ಣ ನನ್ ಕೈ ಹಿಡಿತಾರೆ ಅಂದುಕೊಂಡಿದ್ದೆ!‌ʼ - ʻಬಿಗ್‌ ಬಾಸ್‌ʼ ಅಶ್ವಿನಿ ಗೌಡ ಸಂದರ್ಶನ

20 Jan 2026 1:39 pm
ದಾವೋಸ್‌ ಸಮಾವೇಶ: ಕೋಕ-ಕೋಲಾದ ₹ 25,760 ಕೋಟಿ ಹೂಡಿಕೆಯ ಬಹುಪಾಲು ರಾಜ್ಯಕ್ಕೆ ಸೆಳೆಯಲು ಎಂ. ಬಿ. ಪಾಟೀಲ ಯತ್ನ

ಪ್ರವರ್ಧಮಾನಕ್ಕೆ ಬರುತ್ತಿರುವ ತಂತ್ರಜ್ಞಾನ ಕ್ಷೇತ್ರಗಳಲ್ಲಿನ ವಿಶ್ವ ಆರ್ಥಿಕ ವೇದಿಕೆಯ ಕಾರ್ಯಕ್ರಮಗಳ ಪ್ರಾಯೋಗಿಕ ಪರೀಕ್ಷೆಗೆ ಕರ್ನಾಟಕವು ಸೂಕ್ತ ತಾಣವಾಗಿರುವುದನ್ನು ʼಡಬ್ಲ್ಯುಇಎಫ್‌ʼ ನಿಯೋಗದ ಗಮನಕ್ಕೆ ತರಲಾಗಿದೆ. ರ

20 Jan 2026 1:38 pm
ಗ್ರೀನ್‌ ಲ್ಯಾಂಡ್‌ ನಲ್ಲಿ US ಯುದ್ದವಿಮಾನಗಳ ನಿಯೋಜನೆ: ಆರ್ಕ್ಟಿಕ್‌ ಪ್ರದೇಶದಲ್ಲಿ ಆತಂಕ, 3ನೇ ಮಹಾಯುದ್ದಕ್ಕೆ ಅಡಿಪಾಯ ಹಾಕ್ತಿದ್ಯಾ ಟ್ರಂಪ್‌ ಮೊಂಡುತನ?

ವಿನಾಶ ಕಾಲೇ ವಿಪರೀತ ಬುದ್ದ ಎಂಬ ಮಾತು ಅಮೆರಿಕಾ ಅಧ್ಯಕ್ಷ ಟ್ರಂಪ್ ಗೆ ಸದ್ಯ ಸೂಕ್ತವಾಗಿದಂತೆ ಕಾಣುತ್ತಿದೆ. ಡೆನ್ಮಾರ್ಕ್‌ ಸ್ವಾಯತ್ತ ಪ್ರದೇಶವಾಗಿರುವ ಗ್ರೀನ್‌ಲ್ಯಾಂಡ್ ಸ್ವಾಧೀನಪಡಿಸಿಕೊಳ್ಳಲು ಹರಸಾಹಸ ಪಡುತ್ತಿರುವ ಟ್

20 Jan 2026 1:37 pm
ಕನ್ನಡ ವರ್ಣಮಾಲೆಯ 49 ಅಕ್ಷರಗಳಿಗೂ ಗಾದೆ ಮಾತು ಹೇಳಿದ ಮೈಸೂರಿನ ಪುಟ್ಟ ಬಾಲಕಿ: 4ನೇ ತರಗತಿ ವಿದ್ಯಾರ್ಥಿನಿ ಲಕ್ಷ್ಮಿತಾ ಅಪ್ರತಿಮ ಸಾಧನೆ!

ಆಧುನಿಕ ಯುಗದಲ್ಲಿ ತಂತ್ರಜ್ಞಾನಗಳಿಂದ ಭಾಷೆ ಎಂಬ ವಿಚಾರವನ್ನೇ ಮರಿಚೀಕೆಯಾಗುವಂತೆ ಮಾಡುತ್ತಿರುವ ಈ ಕಾಲಘಟ್ಟದಲ್ಲಿ ಮೈಸೂರಿನ ಪುಟ್ಟ ಬಾಲಕಿ ಲಕ್ಷ್ಮಿತಾ ಕನ್ನಡದ 49 ಅಕ್ಷರಗಳಿಗೂ ಅನ್ವಯಿಸುವ ಎಲ್ಲಾ ಗಾದೆ ಮಾತುಗಳನ್ನು ಕೇವಲ

20 Jan 2026 1:23 pm
ಔಷಧಗಳ ಮೇಲೆ ಕ್ಯೂಆರ್ ಕೋಡ್ ಆಧಾರಿತ ಮಾಹಿತಿ ವ್ಯವಸ್ಥೆ: ಸ್ಕ್ಯಾನ್ ಮಾಡಿದರೆ ಸಾಕು, ಔಷಧಿಯ ವಿವರ ಧ್ವನಿ ರೂಪದಲ್ಲಿ! ಪ್ರಯೋಜನಗಳೇನು?

ಔಷಧಗಳ ಮಾಹಿತಿ ಪಡೆಯಲು ಕ್ಯೂಆರ್ ಕೋಡ್ ಕ್ರಾಂತಿ! ಸ್ಮಾರ್ಟ್‌ಫೋನ್ ಮೂಲಕ ಸ್ಕ್ಯಾನ್ ಮಾಡಿ, ಔಷಧದ ಸಂಪೂರ್ಣ ವಿವರ, ಬೆಲೆ, ಮತ್ತು ಬಳಕೆಯ ವಿಧಾನವನ್ನು ಧ್ವನಿ ರೂಪದಲ್ಲಿ ಕೇಳಿ ಅಥವಾ ಡಿಜಿಟಲ್ ಆಗಿ ನೋಡಿ. ದೃಷ್ಟಿಹೀನರು, ಹಿರಿಯರು,

20 Jan 2026 1:00 pm
’ಮದ್ಯದ ಅಂಗಡಿಗಳಿಂದ ಮಂಥ್ಲಿ ಮನಿ - ಸಿಎಂ ತೆರೆದ ಪುಸ್ತಕದ ಹಿಂದಿನ ರಹಸ್ಯವೇನು’? ಬಿಜೆಪಿ ಪ್ರಶ್ನೆ

Excise Department Liquor Scandal : ಅಬಕಾರಿ ಇಲಾಖೆಯಲ್ಲಿನ ಟ್ರ್ಯಾಪ್ ಪ್ರಕರಣ, ರಾಜ್ಯ ರಾಜಕೀಯದಲ್ಲಿ ಭಾರೀ ಸದ್ದನ್ನು ಮಾಡುತ್ತಿದೆ. ಸುಮಾರು ಎರಡೂವರೆ ಸಾವಿರ ಕೋಟಿ ರೂಪಾಯಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿದೆ ಎಂದು ವಿಧಾನಸಭೆಯಲ್ಲಿ ಪ್ರತಿಪಕ್

20 Jan 2026 12:46 pm
ಅಷ್ಟು ಸುಲಭವಾಗಿ ಸಿಗುವ ಹುದ್ದೆ ಅಲ್ಲ ಸಿಎಂ ಸ್ಥಾನ, ನಮ್ಮ ಗುರಿ 2028ರ ಚುನಾವಣೆ: ಡಿಕೆ ಸುರೇಶ್

ಅಧಿಕಾರಕ್ಕಾಗಿ ಎಷ್ಟು ವರ್ಷ ಕಾಯುತ್ತೀರಾ ಎಂಬ ಪ್ರಶ್ನೆಗೆ ಮಾಜಿ ಸಂಸದ ಡಿಕೆ ಸುರೇಶ್ ಉತ್ತರ ನೀಡಿ, ಕಾಯೋಣ, ಅದು ದೇವರ ಇಚ್ಛೆ. ರಾಜಕೀಯದಲ್ಲಿ ಯಾವುದು ಶಾಶ್ವತ ಅಲ್ಲ. ಅಧಿಕಾರನೂ ಶಾಶ್ವತ ಅಲ್ಲ, ತಾಳ್ಮೆನೂ ಶಾಶ್ವತ ಅಲ್ಲ ಎಂದರು.

20 Jan 2026 12:42 pm
ಖಾಸಗಿ ಶಾಲೆಗಳ ಶುಲ್ಕದ ಬಗ್ಗೆ ದೆಹಲಿ ಸರ್ಕಾರದ ಹೊಸ ಕಾಯ್ದೆ: ಅನುಷ್ಠಾನದಲ್ಲಿ ಅವಸರ ಬೇಡ ಎಂದ ಸುಪ್ರೀಂ

ಖಾಸಗಿ ಶಾಲೆಗಳ ಅತಿಯಾದ ಶುಲ್ಕ ನಿಯಂತ್ರಣಕ್ಕೆ ದೆಹಲಿ ಸರ್ಕಾರದ ಹೊಸ ಕಾಯ್ದೆಯನ್ನು ಸುಪ್ರೀಂ ಕೋರ್ಟ್ ಬೆಂಬಲಿಸಿದೆ. ಆದರೆ, ಕಾಯ್ದೆಯನ್ನು ತರಾತುರಿಯಲ್ಲಿ, ಹಿಂದಿನಿಂದ ಜಾರಿಗೊಳಿಸುವುದರ ಬಗ್ಗೆ ನ್ಯಾಯಾಲಯ ಕಳವಳ ವ್ಯಕ್ತಪಡಿ

20 Jan 2026 12:30 pm
ಶಬರಿಮಲೆ ಚಿನ್ನ ಕಳವು ಪ್ರಕರಣ: ಬಳ್ಳಾರಿ ಸೇರಿದಂತೆ 3 ರಾಜ್ಯಗಳ 21 ಕಡೆ ಇಡಿ ಅಧಿಕಾರಿಗಳ ದಾಳಿ

ಚಿನ್ನ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ, ಬಳ್ಳಾರಿ ಸೇರಿದಂತೆ 3 ರಾಜ್ಯಗಳಲ್ಲಿ ಇಡಿ ದಾಳಿಯಾಗಿದೆ.

20 Jan 2026 12:11 pm
ನ್ಯೂಜಿಲ್ಯಾಂಡ್ ವಿರುದ್ದ ಸೋಲಿಗೆ ಇವೇ ಆ 6 ಕಾರಣಗಳು: ಟೀಂ ಇಂಡಿಯಾ ’ಮಿಸ್ಟೇಕ್‌’ ಬಿಚ್ಚಿಟ್ಟ ಮಾಜಿ ನಾಯಕ

Ajinkya Rahane on Team India performance : ನ್ಯೂಜಿಲ್ಯಾಂಡ್ ವಿರುದ್ದ ಸ್ವದೇಶದಲ್ಲೇ ಸರಣಿ ಸೋತ, ಟೀಂ ಇಂಡಿಯಾದ ಮೇಲೆ ಟೀಕೆಗಳ ಮೇಲೆ ಟೀಕೆಗಳು ಬರುತ್ತಲೇ ಇದೆ. ಸದ್ಯದಲ್ಲೇ ನಡೆಯಲಿರುವ T20 ವಿಶ್ವಕಪ್ ಕ್ರೀಡಾಕೂಟಕ್ಕೆ ಮುನ್ನ, ತಂಡದ ವೈಫಲ್ಯ, ಯಾವ ರೀತಿ ದ

20 Jan 2026 11:56 am
ಕೇಂದ್ರ ಬಜೆಟ್‌ 2026: ಈ ಬಾರಿಯ ಬಜೆಟ್‌ನಿಂದ ಮಧ್ಯಮ ವರ್ಗದವರು, ವೇತನ ತೆರಿಗೆದಾರರು ಹಾಗೂ ಜನಸಾಮಾನ್ಯರ ನಿರೀಕ್ಷೆಗಳೇನು?

ಕೇಂದ್ರ ಬಜೆಟ್ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ, ತೆರಿಗೆದಾರರು ಹೊಸ ಐಟಿಆರ್ ಫಾರ್ಮ್, ಸರಳೀಕೃತ ಟಿಡಿಎಸ್ ನಿಯಮಗಳು ಮತ್ತು ವಾಯು ಮಾಲಿನ್ಯ ನಿಯಂತ್ರಣಕ್ಕೆ ತೆರಿಗೆ ವಿನಾಯಿತಿಗಳಂತಹ ಮಹತ್ವದ ಸುಧಾರಣೆಗಳನ್ನು ಎದುರು ನೋಡ

20 Jan 2026 11:40 am
Greenland Row: US ತನ್ನ ಸ್ವಾರ್ಥ ಸಾಧನೆಗೆ ಚೀನಾ ಬೆದರಿಕೆ ಎಂಬ ತಂತ್ರ ಬಳಕೆ ನಿಲ್ಲಿಸಲಿ: ಟ್ರಂಪ್‌ ʼಚೀನಾ ಬೆದರಿಕೆʼ ವಾದಕ್ಕೆ ಡ್ರ್ಯಾಗನ್‌ ಖಂಡನೆ

ಅಮೆರಿಕಾ ಅಧ್ಯಕ್ಷ ಟ್ರಂಪ್ ಗ್ರೀನ್‌ಲ್ಯಾಂಡ್ ವಶಪಡಿಸಿಕೊಳ್ಳಲು ಮುಂದಾಗಿದ್ದು, ಈ ದ್ವೀಪದ ಸುತ್ತ ರಷ್ಯಾ, ಚೀನಾ ಯುದ್ಧನೌಕೆಗಳಿರುವುದು ಅಮೆರಿಕಾದ ಭದ್ರತೆಗೆ ಅಪಾಯಕಾರಿ ಎಂದು ಪ್ರತಿಪಾದಿಸುತ್ತಿದ್ದಾರೆ. ಆದರೆ, ಟ್ರಂಪ್ ನ

20 Jan 2026 11:30 am
ಸ್ಮಾರ್ಟ್‌ ಫೋನ್‌ನ ಅತಿಯಾದ ಬಳಕೆ: ಯುವಜನರಲ್ಲಿ ಹೆಚ್ಚಿದ ಬೆನ್ನೆಲುಬು ಸಮಸ್ಯೆ, ಪರಿಹಾರ ಏನು?

ಯುವಜನರು ಸ್ಮಾರ್ಟ್‌ಫೋನ್‌ಗಳನ್ನು ಅತಿಯಾಗಿ ಬಳಸುತ್ತಿರುವುದರಿಂದ ಬೆನ್ನೆಲುಬಿನ ಆರೋಗ್ಯ ಸಮಸ್ಯೆಗಳು ಹೆಚ್ಚಾಗುತ್ತಿವೆ. ಯುವಜನರಲ್ಲಿ ಬೆನ್ನೆಲುಬಿನ ರಚನೆಯಲ್ಲಿ ವ್ಯತ್ಯಾಸ ಉಂಟಾಗುತ್ತಿದೆ. ಐಟಿ ಉದ್ಯೋಗಿಗಳು ಕೂಡ ಈ ಸಮ

20 Jan 2026 11:04 am
ಆರ್‌ಸಿಬಿ ಕಾಲ್ತುಳಿತದಿಂದ ಐಪಿಎಸ್ ರಾಸಲೀಲೆಯವರೆಗೆ: ಪೊಲೀಸರ ಎಡವಟ್ಟು ಸರ್ಕಾರಕ್ಕೆ ಇಕ್ಕಟ್ಟು

ಬೇಲಿಯೇ ಎದ್ದು ಹೊಲ ಮೇಯಿದರೆ ಹೇಗೆ? ರಾಜ್ಯದಲ್ಲಿ ಪೊಲೀಸ್ ಇಲಾಖೆಯ ಕಾರ್ಯವೈಖರಿ ಗಮನಿಸಿದರೆ ಇಂತಹ ಪ್ರಶ್ನೆ ಉದ್ಭವಿಸುತ್ತದೆ. ರಾಜ್ಯದಲ್ಲಿ ಅಪರಾಧ ಪ್ರಕರಣಗಳಲ್ಲಿ ಪೊಲೀಸರೇ ಇತ್ತೀಚೆಗೆ ಭಾಗಿಯಾಗುತ್ತಿದ್ದಾರೆ. ಪೊಲೀಸ್ ಇಲ

20 Jan 2026 11:00 am
Gold Rate Rise: 15 ಸಾವಿರದ ಗಡಿಗೆ ಏರಿದ ಚಿನ್ನ: 20 ದಿನದಲ್ಲಿ 23 ಸಾವಿರ ಹೆಚ್ಚಳ! ಕೆಜಿ ಬೆಳ್ಳಿ ಬೆಲೆಯೂ 10 ಸಾವಿರ ರೂ ಏರಿಕೆ

ನಿರಂತರವಾಗಿ ಚಿನ್ನದ ಬೆಲೆ ಏರಿಕೆ ಆಗುತ್ತಿದ್ದು, ಸಾರ್ವಕಾಲಿಕ ದಾಖಲೆ ದರಗಳನ್ನು ಮುಟ್ಟುತ್ತಿದೆ. ಇಂದಿನ ಚಿನ್ನ ಬೆಳ್ಳಿ ದರದ ವಿವರ ಇಲ್ಲಿದೆ. 2026 ಜನವರಿಯ ಕೇವಲ 20 ದಿನದಲ್ಲಿ ಚಿನ್ನದ ಗ್ರಾಂ ಬೆಲೆಯಲ್ಲಿ 2348 ರೂಪಾಯಿ ಹೆಚ್ಚಳ ಆಗ

20 Jan 2026 10:30 am
ಕಾಂಗ್ರೆಸ್ ಕಾರ್ಯಕರ್ತರಲ್ಲಿ ಮುಂದುವರಿದ ಅಧಿಕಾರ ಹಸ್ತಾಂತರದ ’ಗುಮ್ಮ’: ಕಾಲದ ಮೊರೆ ಹೋದ ಡಿಕೆ ಶಿವಕುಮಾರ್

Power Sharing in Karnataka : ಹಲವು ದಿನಗಳಿಂದ ದೆಹಲಿಯಲ್ಲಿದ್ದ ಡಿಸಿಎಂ ಡಿಕೆ ಶಿವಕುಮಾರ್ ಅವರಿಗೆ ಅಧಿಕಾರ ಹಸ್ತಾಂತರದ ಬಗ್ಗೆ ಯಾವುದೇ ಖಚಿತ ಭರವಸೆ, ಹೈಕಮಾಂಡ್ ಕಡೆಯಿಂದ ಸಿಗಲಿಲ್ಲವೇನೋ ಎನ್ನುವ ರೀತಿಯಲ್ಲಿ ಅವರು ಪ್ರತಿಕ್ರಿಯೆಯನ್ನು ನೀಡ

20 Jan 2026 10:18 am
ತಿಲಕ ಹಚ್ಚಿದ್ದಕ್ಕೆ ಲಂಡನ್‌ ಶಾಲೆಯಲ್ಲಿ ಹಿಂದೂ ಬಾಲಕನಿಗೆ ತಾರತಮ್ಯ: ಘಟನೆಗೆ ಬ್ರಿಟನ್‌ನಲ್ಲಿನ ಹಿಂದೂ ಸಮುದಾಯಗಳ ಆಕ್ರೋಶ

ಲಂಡನ್‌ನ ಶಾಲೆಯೊಂದರಲ್ಲಿ 8 ವರ್ಷದ ಹಿಂದೂ ಬಾಲಕನೊಬ್ಬ ತಿಲಕ ಧರಿಸಿದ್ದಕ್ಕಾಗಿ ಮುಖ್ಯೋಪಾಧ್ಯಾಯರಿಂದ ತಾರತಮ್ಯ ಎದುರಿಸಿದ್ದಾನೆ. ಇದರಿಂದಾಗಿ ಬಾಲಕ ಶಾಲೆಯನ್ನು ಬಿಡುವ ಪರಿಸ್ಥಿತಿ ಎದುರಾಗಿದೆ. ಬ್ರಿಟಿಷ್ ಹಿಂದೂ ಸಮುದಾಯವ

20 Jan 2026 10:09 am
ಇಂದು 80ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಕುಟುಂಬ, ಮಕ್ಕಳ ಬಗ್ಗೆ ನಿಮಗೆಷ್ಟು ಗೊತ್ತು?

ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರ ಕುಟುಂಬದ ಬಗ್ಗೆ ಕುತೂಹಲ ಮೂಡಿದೆ. ಅವರ ಇಬ್ಬರು ಪುತ್ರರಾದ ಶೌರ್ಯ ಮತ್ತು ವಿವೇಕ್ ದೋವಲ್ ವಿದೇಶಗಳಲ್ಲಿ ಉದ್ಯಮಿಗಳಾಗಿ ಯಶಸ್ವಿಯಾಗಿದ್ದಾರೆ. ಹೂಡಿಕೆ ಬ್ಯಾಂಕಿಂಗ್ ಮತ್ತು ನಿ

20 Jan 2026 9:53 am
ಭೂಮಿ ಅರ್ಜಿ ಶೀಘ್ರ ವಿಲೇವಾರಿಯಲ್ಲಿ ರಾಜ್ಯದಲ್ಲೇ 3ನೇ ಸ್ಥಾನ ಪಡೆದ ಗದಗ: ಅರ್ಜಿ ಸಲ್ಲಿಸಿದ 7 ದಿನದಲ್ಲೇ ರೈತರ ಕೆಲಸ ಫಟಾಫಟ್‌!

ಗದಗ ಜಿಲ್ಲಾಡಳಿತ ಭೂಮಿ ಅರ್ಜಿ ವಿಲೇವಾರಿಯಲ್ಲಿ ರಾಜ್ಯಕ್ಕೆ ತೃತೀಯ ಸ್ಥಾನ ಪಡೆದಿದೆ. ಕಂದಾಯ ಇಲಾಖೆಯ ಕೆಲಸಗಳು ಈಗ ತ್ವರಿತಗತಿಯಲ್ಲಿ ನಡೆಯುತ್ತಿವೆ. ಆನ್‌ಲೈನ್ ಅರ್ಜಿಗಳು 7 ದಿನಗಳಲ್ಲಿ, ಆಫ್‌ಲೈನ್ ಅರ್ಜಿಗಳು 15 ದಿನಗಳಲ್ಲಿ ವ

20 Jan 2026 9:08 am
ವೈದ್ಯಕೀಯ ತುರ್ತು ಚಿಕಿತ್ಸೆಗಾಗಿ 7 ದಿನದೊಳಗೆ ಬಿಪಿಎಲ್‌ ಕಾರ್ಡ್ ಪಡೆಯಲು ಅವಕಾಶ; ಹೆಚ್ಚುತ್ತಿದೆ ಸುಳ್ಳು ದಾಖಲೆ

ವೈದ್ಯಕೀಯ ತುರ್ತು ಚಿಕಿತ್ಸೆಗಾಗಿ ಏಳು ದಿನದೊಳಗೆ ಬಿಪಿಎಲ್‌ ಕಾರ್ಡ್‌ ಪಡೆಯುವ ಅವಕಾಶ ದುರ್ಬಳಕೆಯಾಗುತ್ತಿದೆ. ಸುಳ್ಳು ದಾಖಲೆ ಸಲ್ಲಿಸಿ ಕಾರ್ಡ್‌ ಪಡೆಯಲು ಯತ್ನಿಸುವವರ ಸಂಖ್ಯೆ ಹೆಚ್ಚುತ್ತಿದ್ದು, 706 ಅರ್ಜಿಗಳು ತಿರಸ್ಕೃತ

20 Jan 2026 8:49 am
ಡಿಜಿಪಿ ರಾಮಚಂದ್ರ ರಾವ್ ಅಮಾನತು: ರಾಸಲೀಲೆ ವಿಡಿಯೋ ವೈರಲ್ ಬೆನ್ನಲ್ಲೇ ತಲೆದಂಡ

ಡಿಜಿಪಿ ರಾಮಚಂದ್ರ ರಾವ್ ತಲೆದಂಡವಾಗಿದೆ. ನಿವೃತ್ತಿಗೆ 4 ತಿಂಗಳು ಇರುವಾಗಲೇ ಅಮಾನತುಗೊಳಿಸಲಾಗಿದೆ.

20 Jan 2026 8:11 am
ಮಾಂಸ ಪ್ರಿಯರಿಗೆ ಶಾಕ್‌ ಕೊಟ್ಟ ತಮಿಳುನಾಡು ಕುಕ್ಕುಟೋದ್ಯಮ ಬಂದ್‌; ರಾಜ್ಯದಲ್ಲಿ ಕೋಳಿ ಮಾಂಸಕ್ಕೆ ಕೊರತೆ

ತಮಿಳುನಾಡಿನಲ್ಲಿ ಕೋಳಿ ಸಾಕಣೆದಾರರ ಬಂದ್‌ನಿಂದಾಗಿ ರಾಜ್ಯದಲ್ಲಿ ಕೋಳಿ ಮಾಂಸದ ಬೆಲೆ ಗಗನಕ್ಕೇರಿದೆ. ಸಾಕಣೆ ದರ ಹೆಚ್ಚಳ ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರೈತರು ಬಂದ್ ಆರಂಭಿಸಿದ್ದು, ಇದರಿಂದ ರಾಜ್ಯಕ್ಕೆ

20 Jan 2026 8:03 am
ಹೇಮಾವತಿ ಒಡಲಿಗೆ ಕನ್ನ: 6 ತಿಂಗಳಲ್ಲಿ ಮರಳು ದಂಧೆಯ 196 ಪ್ರಕರಣ ಪತ್ತೆ

ಹಾಸನ ಜಿಲ್ಲೆಯಲ್ಲಿಹೇಮಾವತಿ ನದಿಯಿಂದ ಮರಳು ಅಕ್ರಮ ಸಾಗಣೆ ನಿರಂತರವಾಗಿದೆ. ಕಳೆದ ಆರೂವರೆ ತಿಂಗಳಲ್ಲಿ196 ಪ್ರಕರಣಗಳು ಪತ್ತೆಯಾಗಿದ್ದು, 88 ಲಕ್ಷ ರೂ. ದಂಡ ವಸೂಲಿಗೊಳ್ಳಲಾಗಿದೆ. ಅಕ್ರಮ ತಡೆಯಲು ಟಾಸ್ಕ್‌ಪೋರ್ಸ್‌ ರಚನೆಯಾಗಿದ್

20 Jan 2026 7:18 am
SSLC ಪ್ರಶ್ನೆಪತ್ರಿಕೆ ಸೋರಿಕೆ ಬಳಿಕ, 2ನೇ ಪೂರ್ವಭಾವಿ ಪರೀಕ್ಷೆಯ ಸಮಯ ಬದಲಿಸಿದ ಶಿಕ್ಷಣ ಇಲಾಖೆ

ರಾಜ್ಯದಲ್ಲಿ ಮೊದಲ ಎಸ್‌ಎಸ್‌ಎಲ್‌ಸಿ ಪೂರ್ವಭಾವಿ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಯಾದ ಹಿನ್ನೆಲೆಯಲ್ಲಿ ಶಾಲಾ ಶಿಕ್ಷಣ ಇಲಾಖೆ ಎಚ್ಚೆತ್ತುಕೊಂಡಿದೆ. ಎರಡನೇ ಪೂರ್ವಭಾವಿ ಪರೀಕ್ಷೆಯ ವೇಳಾಪಟ್ಟಿಯಲ್ಲಿ ಮಹತ್ವದ ಬದಲಾವಣ

20 Jan 2026 7:14 am
ಹುಣಸೂರು ಚಿನ್ನದಂಗಡಿ ದೋಚಿದ್ದು ನಟೋರಿಯಸ್‌ ತಂಡ: ಬಿಹಾರದಲ್ಲಿ ಇಬ್ಬರ ಬಂಧನ

ಹುಣಸೂರಿನಲ್ಲಿ ಹಾಡಹಗಲೇ ಚಿನ್ನದಂಗಡಿ ದೋಚಿ 10 ಕೋಟಿಗೂ ಹೆಚ್ಚು ಮೌಲ್ಯದ ಚಿನ್ನದೊಂದಿಗೆ ಪರಾರಿಯಾಗಿದ್ದ ಅಂತಾರಾಜ್ಯ ದರೋಡೆಕೋರರಲ್ಲಿ ಇಬ್ಬರನ್ನು ಮೈಸೂರು ಜಿಲ್ಲಾ ಪೊಲೀಸರು ಬಿಹಾರದಲ್ಲಿ ಬಂಧಿಸಿದ್ದಾರೆ. ಪ್ರಕರಣ ಭೇದಿಸಲ

20 Jan 2026 6:22 am
ದಾವಣಗೆರೆ ಆಕಾಶದಲ್ಲಿ ಹಾರುವುದೇ ವಿಮಾನ? ಫೆ.1 ಕೇಂದ್ರ ಬಜೆಟ್‌ನಲ್ಲಿ ರೈಲು, ನೀರಾವರಿ ಕನಸು

ಫೆಬ್ರುವರಿ 1ರಂದು ಕೇಂದ್ರ ಬಜೆಟ್ ಮಂಡನೆಯಾಗಲಿದೆ. ದಾವಣಗೆರೆ ಜಿಲ್ಲೆಯ ವಿಮಾನ ನಿಲ್ದಾಣ ಕನಸು ನನಸಾಗುವ ನಿರೀಕ್ಷೆ ಇದೆ. ದಾವಣಗೆರೆ-ತುಮಕೂರು ನೇರ ರೈಲು ಮಾರ್ಗ ಪೂರ್ಣಗೊಳ್ಳುವ ಸಾಧ್ಯತೆ ಇದೆ. ತುಂಗಾ ಮತ್ತು ಭದ್ರಾ ನಾಲೆಗಳ ಆಧ

20 Jan 2026 5:54 am
ಅವತ್ತು ಇಡೀ ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡವನ್ನು 'ಮ್ಯಾನ್ ಆಫ್ ದ ಮ್ಯಾಚ್' ಎಂದು ಘೋಷಿಸಿದ್ದಕೆ ರೆಫರಿ?

1998-99ರಲ್ಲಿ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಂಡಿದ್ದ ವೆಸ್ಟ್ ಇಂಡೀಸ್ ತಂಡವು ಭಾರಿ ಮುಖಭಂಗ ಅನುಭವಿಸಿತು. ಆತಿಥೇಯ ದಕ್ಷಿಣ ಆಫ್ರಿಕಾ ತಂಡವು ಐದು ಟೆಸ್ಟ್ ಪಂದ್ಯಗಳ ಸರಣಿಯನ್ನು 5-0 ಅಂತರದಿಂದ ಕ್ಲೀನ್ ಸ್ವೀಪ್ ಮಾಡಿತು. ಏಳು ಏಕದಿನ

19 Jan 2026 11:46 pm
RCB ಗೆಲುವನ್ನು ತಡೆಯೋರು ಯಾರೂ ಇಲ್ಲ! ಸತತ 6 ಜಯದೊಂದಿಗೆ WPLನಲ್ಲಿ ಇತಿಹಾಸ ನಿರ್ಮಿಸಿದ ಸ್ಮೃತಿ ಮಂದಾನ ಪಡೆ!

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈ ಬಾರಿಯ 2026ರ ಆವೃತ್ತಿಯಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿದ್ದು ನಿರಂತರ ಐದನೇ ಪಂದ್ಯದಲ್ಲಿ ಗೆಲುವು ಸಾಧಿಸಿದೆ. ಈ ಮೂಲಕ ಮೊದಲ ತಂಡವಾಗಿ ಪ್ಲೇ ಆಫ್ ಹಂತಕ್ಕೆ ಅರ್ಹತೆ ಪಡೆದಿದೆ. ಕಳೆದ ಆವೃತ

19 Jan 2026 11:37 pm
ಭದ್ರತಾ ಮಂಡಳಿಯಲ್ಲಿ ಸುಧಾರಣೆಗೆ ಕರೆ ನೀಡಿದ ವಿಶ್ವಸಂಸ್ಥೆ ಮುಖ್ಯಸ್ಥ; ಭಾರತಕ್ಕೆ ಖಾಯಂ ಸದಸ್ಯತ್ವ ಪಕ್ಕಾ?

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಖಾಯಂ ಸ್ಥಾನ ಪಡೆದುಕೊಳ್ಳಲು ಭಾರತ ದಶಕಗಳಿಂದ ಪ್ರಯತ್ನಿಸುತ್ತಿದೆ. ಭಾರತಕ್ಕೆ ಸೆಕ್ಯೂರಿಟಿ ಕೌನ್ಸಿಲ್‌ನಲ್ಲಿ ಖಾಯಂ ಸದಸ್ಯತ್ವ ಸಿಗಬೇಕು ಎಂಬುದು ಜಗತ್ತಿನ ಬಬಹುತೇಕ ರಾಷ್ಟ್ರಗಳ ಬಯಕ

19 Jan 2026 10:50 pm
ಕುತೂಹಲ ಮೂಡಿಸಿದ ಡಿಕೆ ಶಿವಕುಮಾರ್ ಬೆಂಬಲಿಗ 40 ಶಾಸಕರ ನಡೆ; ಅಧಿವೇಶನಕ್ಕೆ ಮುನ್ನಾದಿನ ಸಭೆಗೆ ನಡೆದಿದೆ ತಯಾರಿ!

ಡಿಸಿಎಂ ಡಿಕೆ ಶಿವಕುಮಾರ್ ಬೆಂಬಲಿಗರು, ಅಧಿಕಾರ ಹಸ್ತಾಂತರ ವಿಚಾರದಲ್ಲಿ ಹೈಕಮಾಂಡ್ ಸಂದೇಶಕ್ಕಾಗಿ ಒತ್ತಡ ತೀವ್ರಗೊಳಿಸಲು ವಿಧಾನಮಂಡಲ ಅಧಿವೇಶನಕ್ಕೆ ಮುನ್ನ ಮಹತ್ವದ ಸಭೆ ನಡೆಸಲು ಸಿದ್ಧತೆ ನಡೆಸಿದ್ದಾರೆ. ಸುಮಾರು 40-45 ಶಾಸಕರ

19 Jan 2026 10:23 pm
ನರೇಂದ್ರ ಮೋದಿ ಆಹ್ವಾನದ ಮೇರೆಗೆ 3 ಗಂಟೆಗಳ ಕಾಲ ಭಾರತಕ್ಕೆ ಭೇಟಿ ನೀಡಿದ ಯುಎಇ ಅಧ್ಯಕ್ಷ; ಶಾರ್ಟ್‌ ಟ್ರಿಪ್‌ ಕಾರಣ?

ಭಾರತ-ಯುಎಇ ರಾಜತಾಂತ್ರಿಕ ಸಂಬಂಧದಲ್ಲಿ ಅತ್ಯಂತ ಪ್ರಮುಖ ಬೆಳವಣಿಗೆಯಾಗಿ, ಇಂದು (ಜ.19-ಸೋಮವಾರ) ಯುಇಎ ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರು, ಕೇವಲ ಮೂರು ಗಂಟೆಗಳ ಭಾರತ ಪ್ರವಾಸ ಕೈಗೊಂಡಿದ್ದರು. ತಮ್ಮ ಆಹ್ವ

19 Jan 2026 10:00 pm
ಏರ್ ಇಂಡಿಯಾ ವಿಮಾನ ಹತ್ತಿ, ಭಾರತೀಯರ ಬಗ್ಗೆ, ವಿಮಾನದ ಬಗ್ಗೆ ಟೀಕೆ ಮಾಡಿದ ಜಪಾನ್ ಯುಟ್ಯೂಬರ್ - ಜಪಾನೀಯರಿಂದಲೇ ಖಂಡನೆ

ಜಪಾನ್ ನಿಂದ ಭಾರತಕ್ಕೆ ಇದೇ ಮೊದಲ ಬಾರಿಗೆ ಪ್ರಯಾಣ ಬೆಳೆಸಿದ್ದ ಅಲ್ಲಿನ ಯುಟ್ಯೂಬರ್ ಇಕೆಚಾನ್ ಎಂಬ ಯುವತಿಯು ತನ್ನ ವಿಡಿಯೋದ ಥಂಬ್ ನೇಲ್ ನಲ್ಲಿ ಭಾರತವನ್ನು ಟೀಕಿಸುವಂತೆ ಹಾಕಿರುವ ವಾಕ್ಯಗಳು ವಿವಾದದ ಕಿಡಿ ಹೊತ್ತಿಸಿವೆ. ಆ ವ

19 Jan 2026 9:48 pm
Australian Open 2026- ಮೂರು ಗ್ರಾನ್ ಸ್ಲಾಂಗಳಲ್ಲಿ ಸೆಂಚುರಿ! ನೂತನ ಸಾಧನೆ ಶಿಖರವೇರಿ ನಿಂತ ನೊವಾಕ್ ಜೊಕೊವಿಚ್!

Novak Djokovic New World Record- ನೋವಾಕ್ ಜೊಕೊವಿಚ್ ಅವರು 2026ರ ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿಯ ಮೊದಲ ಸುತ್ತಿನಲ್ಲಿ ಸ್ಪೇನ್ ನ ಪೆಡ್ರೊ ಮಾರ್ಟಿನೆಜ್ ಅವರ ವಿರುದ್ಧ ಹೊಸ ವಿಶ್ವದಾಖಲೆ ಬರೆದಿದ್ದಾರೆ. ಈ ಮೂಲಕ 3 ಗ್ರಾನ್ ಸ್ಲಾಮ್‌ಗಳಲ್ಲಿ ನ

19 Jan 2026 9:38 pm
ಗ್ರೇಟರ್ ಬೆಂಗಳೂರು 5 ಪಾಲಿಕೆ ಚುನಾವಣೆ: ಮತದಾರರ ಪಟ್ಟಿ ಪರಿಷ್ಕರಣೆಗೆ ಸಹಾಯವಾಣಿ ಆರಂಭ; ಮನೆಗಳ ಭೇಟಿ ಯಾವಾಗ?

ಸುಪ್ರೀಂ ಕೋರ್ಟ್ ಆದೇಶದಂತೆ, ಬೆಂಗಳೂರಿನ ಐದು ನಗರ ಪಾಲಿಕೆಗಳಿಗೆ ಮೇ 25ರ ನಂತರ ಚುನಾವಣೆ ನಡೆಸಲು ರಾಜ್ಯ ಚುನಾವಣಾ ಆಯೋಗ ಸಿದ್ಧತೆ ನಡೆಸಿದೆ. ಈ ಬಾರಿ ಮತಪತ್ರಗಳ ಮೂಲಕ ಚುನಾವಣೆ ನಡೆಯಲಿದ್ದು, 88,91,411 ಮತದಾರರ ಕರಡು ಪಟ್ಟಿ ಪ್ರಕಟಿಸ

19 Jan 2026 9:31 pm
Greenland Row: ಡೊನಾಲ್ಡ್‌ ಟ್ರಂಪ್‌ ನ್ಯಾಟೋ ಚರಮಗೀತೆ ಬರೆಯುತ್ತಿದ್ದಾರೆ; ಯರೇಷಿಯಾ ಗ್ರೂಪ್‌ ಮುಖ್ಯಸ್ಥ ಎಚ್ಚರಿಕೆ!

ದೇಶಗಳ ಮೇಲೆ ದಂಡೆತ್ತಿ ಹೋಗುವುದನ್ನು ರೂಢಿ ಮಾಡಿಕೊಂಡಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ಗ್ರೀನ್‌ಲ್ಯಾಂಡ್‌ ವಶಕ್ಕೆ ಯೋಜನೆ ಹಾಕಿಕೊಂಡು ಕೂತಿದ್ದಾರೆ. ಟ್ರಂಪ್‌ ಅವರ ಈ ಭೂಕಬಳಿಕೆ ವಿರುದ್ಧ ಯುರೋಪಿಯನ್‌ ರಾಷ್ಟ

19 Jan 2026 8:55 pm
Udupi : ಶ್ರೀಕೃಷ್ಣಮಠಕ್ಕೆ ಬರುವ ಭಕ್ತರಿಗೆ ಹೊಸ ’ಡ್ರೆಸ್ ಕೋಡ್’ ಪದ್ದತಿ, ತಕ್ಷಣದಿಂದಲೇ ಜಾರಿ

Dress Code In Krishna Math : ಉಡುಪಿಯ ಅಷ್ಟಮಠಗಳಲ್ಲಿ ಒಂದಾದ ಶ್ರೀರೂರು ಮಠದ ವೇದವರ್ಧನ ತೀರ್ಥರು ಪರ್ಯಾಯ ಪೀಠವನ್ನೇರಿದ ಬೆನ್ನಲ್ಲೇ, ವಸ್ತ್ರ ಸಂಹಿತೆಯನ್ನು ಜಾರಿಗೆ ತಂದಿದ್ದಾರೆ. ತಕ್ಷಣದಿಂದಲೇ ಜಾರಿಗೆ ಬರುವಂತೆ, ಈ ಪದ್ದತಿಯನ್ನು ಜಾರಿಗ

19 Jan 2026 8:48 pm
ಸಚಿವರೇ, ಕೇಸ್‌ ಹಾಕಿ ಜೈಲಿಗೂ ಕಳಿಸಿ; ಆದ್ರೆ, ನಿಮ್ಮ ಬೆದರಿಕೆ, ದಬ್ಬಾಳಿಕೆಗೆ ಹೆದರುವವರು ನಾವಲ್ಲ- ಜಿಎಂ ಸಿದ್ದೇಶ್ವರ್

ದಾವಣಗೆರೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಪ್ರತಿಭಟನೆ ನಡೆಸಿದವು. ಹರಿಹರ ಶಾಸಕ ಬಿ.ಪಿ. ಹರೀಶ್‌ ಮೇಲೆ ಪೊಲೀಸರು ಜಾತಿ ನಿಂದನೆ ಸುಳ್ಳು ಕೇಸು ದಾಖಲಿಸಿದ್ದಾರೆ ಎಂದು ಆರೋಪಿಸಿದರು. ಸಚಿವರ ಸೂಚನೆ ಮೇರೆಗೆ ಪೊಲೀಸರು ಕೆ

19 Jan 2026 8:14 pm
`ಹರ್ಷಿತ್ ರಾಣಾ ಗೇಮ್ ಚೇಂಜರ್'; ಅಂದು ಬೇಕಾಬಿಟ್ಟಿ ಟೀಕಿಸಿದ್ದ ಕೃಷ್ಣಮಾಚಾರಿ ಶ್ರೀಕಾಂತ್ ಇಂದು ಪ್ಲೇಟ್ ಚೇಂಜ್!

Krishnamachari Srikkanth On Harshit Rana- ಟೀಕೆಗಳಿಗೆ ಪ್ರದರ್ಶನವೇ ಉತ್ತರವಾಗಬೇಕು. ಹರ್ಷಿತ್ ರಾಣಾ ಅವರು ಮಾಡಿದ್ದೂ ಅದನ್ನೇ. ಆಲ್ರೌಂಡರ್ ನ ರೂಪದಲ್ಲಿ ಅವರನ್ನು ತಂಡಕ್ಕೆ ತೆಗೆದುಕೊಂಡಿರುವ ಕ್ರಮ ಬಹಳ ಟೀಕೆಗೊಳಗಾಗಿತ್ತು. ಪ್ರಧಾನ ಕೋಚ್ ಗೌತಮ್ ಗಂ

19 Jan 2026 7:57 pm
ವೇಟ್‌ & ವಾಚ್; ಕೇವಲ 6 ಸ್ಥಾನಗಳು ಬೇಕಾಗಿವೆ, ಮುಂಬಯಿ ಮೇಯರ್‌ ಪಟ್ಟದ ಲೆಕ್ಕಾಚಾರ ಬದಲಿಸಿದ ಸಂಜಯ್‌ ರಾವತ್‌!

ಬೃಹನ್ಮುಂಬೈ ಮಹಾನಗರ ಪಾಲಿಕೆ (ಬಿಎಂಸಿ) ಚುನಾವಣೆಗಳು ಮುಗಿದು ಮೂರೂ ದಿನಗಳು ಕಳೆದರೂ ಮುಂಬಯಿಗೆ ಇನ್ನು ನೂತನ ಮೇಯರ್‌ ಸಿಕ್ಕಿಲ್ಲ. ಬಿಜೆಪಿ ಮತ್ತು ಶಿಂಧೆ ಬಣದ ಶಿವಸೇನೆ ನಡುವೆಯೇ ಮೇಯರ್‌ ಪಟ್ಟಕ್ಕಾಗಿ ಸ್ಪರ್ಧೆ ಏರ್ಪಟ್ಟಿದೆ

19 Jan 2026 7:41 pm