SENSEX
NIFTY
GOLD
USD/INR

Weather

26    C

ಡಿಜಿಟಲ್ ಸುದ್ದಿ ಮೂಲಗಳು

... ...View News by News Source
Udupi Paryaya : ಅನ್ನಬ್ರಹ್ಮ ಕ್ಷೇತ್ರಕ್ಕೆ ಬನ್ನಿ, ಸರ್ವಜ್ಞ ಪೀಠವನ್ನೇರಲಿರುವ ಶೀರೂರು ಶ್ರೀಗಳ ಸಂದರ್ಶನ

Shiroor Seer Paryaya : ಕೃಷ್ಣನನಾಡು ಉಡುಪಿಯಲ್ಲಿ ಪರ್ಯಾಯ ಮಹೋತ್ಸವದ ಸಂಭ್ರಮ. ಅಷ್ಟಮಠಗಳಲ್ಲಿ ಒಂದಾದ ಶೀರೂರು ಮಠದ ವೇದವರ್ಥನ ತೀರ್ಥ ಸ್ವಾಮೀಜಿಗಳು ಸರ್ವಜ್ಞ ಪೀಠವನ್ನೇರಲಿದ್ದಾರೆ. ಶ್ರೀಗಳು, ಬೆಂಗಳೂರಿನ ಪೂರ್ಣಪ್ರಜ್ಞ ವಿದ್ಯಾಪೀಠದಲ

15 Jan 2026 12:24 pm
ಹೈಕೋರ್ಟ್‌ಗೆ ಹೋಗಿ, ಸೆನ್ಸಾರ್ ಅನುಮತಿ ಕೋರಿ; 'ಜನ ನಾಯಗನ್' ನಿರ್ಮಾಪಕರಿಗೆ ಸುಪ್ರೀಂ ಕೋರ್ಟ್ ಸೂಚನೆ

'ಜನ ನಾಯಗನ್' ಚಿತ್ರದ ಸೆನ್ಸಾರ್ ಪ್ರಮಾಣಪತ್ರ ವಿಳಂಬ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಮಧ್ಯಪ್ರವೇಶಿಸಲು ನಿರಾಕರಿಸಿದೆ. ಮದ್ರಾಸ್ ಹೈಕೋರ್ಟ್‌ಗೆ ಪ್ರಕರಣವನ್ನು ಹಿಂದಿರುಗಿಸಿ, ಜನವರಿ 20ರೊಳಗೆ ನಿರ್ಧರಿಸುವಂತೆ ಸೂಚಿಸಿದೆ. ನ

15 Jan 2026 12:08 pm
ಕೇರಳದ ಹಾಸ್ಟೆಲ್‌ನಲ್ಲಿ 2 ಅಪ್ರಾಪ್ತ ಕ್ರೀಡಾಪಟುಗಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ: ಪ್ರಕರಣ ದಾಖಲು

ಕೊಲ್ಲಂನ ಭಾರತೀಯ ಕ್ರೀಡಾ ಪ್ರಾಧಿಕಾರದ ಹಾಸ್ಟೆಲ್‌ನಲ್ಲಿ ಇಬ್ಬರು ಕ್ರೀಡಾ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 17 ವರ್ಷದ ಸ್ಯಾಂಡ್ರಾ ಮತ್ತು 15 ವರ್ಷದ ವೈಷ್ಣವಿ ಮೃತಪಟ್ಟಿದ್ದಾರೆ. ಗುರುವಾರ ಮುಂಜಾನೆ ಈ ದುರಂತ

15 Jan 2026 12:05 pm
ಮಹೀಂದ್ರಾ ಎಸ್‌ಯುವಿಗಳಿಗೆ ಮುಗಿಬಿದ್ದ ಜನ, ಕೇವಲ 4 ಗಂಟೆಯಲ್ಲಿ ₹20,500 ಕೋಟಿ ಮೌಲ್ಯದ ಬುಕ್ಕಿಂಗ್!

ಮಹೀಂದ್ರಾ ಅಂಡ್ ಮಹೀಂದ್ರಾ ಕಂಪನಿಯು ತನ್ನ ನೂತನ ಎಸ್‌ಯುವಿಗಳಾದ ಎಕ್ಸ್‌ಯುವಿ 7ಎಕ್ಸ್‌ಒ ಮತ್ತು ಎಲೆಕ್ಟ್ರಿಕ್ ಮಾದರಿಯ ಎಕ್ಸ್‌ಇವಿ 9ಎಸ್‌ ಗಾಗಿ ಬುಕ್ಕಿಂಗ್ ಆರಂಭಿಸಿದ ಕೆಲವೇ ಗಂಟೆಗಳಲ್ಲಿ ದಾಖಲೆ ಬರೆದಿದೆ. ಜನವರಿ 14 ರಂದು ಮ

15 Jan 2026 12:00 pm
ಕನಕಗುರುಪೀಠದ ತಿಂಥಣಿ ಬ್ರಿಜ್ ಸಿದ್ದರಾಮಾನಂದಪುರಿ ಸ್ವಾಮೀಜಿ ವಿಧಿವಶ; ಸಿಎಂ ಸಿದ್ದರಾಮಯ್ಯ ಸೇರಿ ರಾಜಕೀಯ ಗಣ್ಯರಿಂದ ಸಂತಾಪ

ಕಾಗಿನೆಲೆ ಮಹಾಸಂಸ್ಥಾನ ಕನಕಗುರುಪೀಠದ ತಿಂಥಣಿ ಬ್ರಿಜ್ ಶಾಖಾ ಮಠದ ಶ್ರೀ ಸಿದ್ದರಾಮಾನಂದಪುರಿ ಮಹಾಸ್ವಾಮಿಗಳು (53) ಗುರುವಾರ ಮುಂಜಾನೆ ಹೃದಯಾಘಾತದಿಂದ ನಿಧನರಾಗಿದ್ದಾರೆ. ಧಾರ್ಮಿಕ, ಆಧ್ಯಾತ್ಮಿಕ ಮಾರ್ಗದರ್ಶನ ಜೊತೆಗೆ ಸಮಾಜಮ

15 Jan 2026 11:20 am
ಪರಿಶಿಷ್ಟ ಜಾತಿಗಳ ಉಪಯೋಜನೆ: ಗಂಗಾ ಕಲ್ಯಾಣದಿಂದ ಸ್ವಾವಲಂಬಿ ಸಾರಥಿಯವರೆಗೆ ಎಸ್ಸಿ-ಎಸ್ಟಿ ಸಮುದಾಯಕ್ಕೆ ಸಿಗುವ ಸೌಲಭ್ಯಗಳೇನು? ಬಜೆಟ್‌ ಹಂಚಿಕೆ ಎಷ್ಟು?

ಕರ್ನಾಟಕ ಸರ್ಕಾರವು ಪರಿಶಿಷ್ಟ ಜಾತಿ (SC) ಮತ್ತು ಪರಿಶಿಷ್ಟ ಪಂಗಡ (ST) ಸಮುದಾಯಗಳ ಸರ್ವತೋಮುಖ ಅಭಿವೃದ್ಧಿಗಾಗಿ ಹಲವಾರು ಮಹತ್ವದ ಯೋಜನೆಗಳನ್ನು ರೂಪಿಸಿದೆ. ಶಿಕ್ಷಣ, ವಸತಿ, ಕೃಷಿ ಹಾಗೂ ಸ್ವಯಂ ಉದ್ಯಮಗಳಿಗೆ ಉತ್ತೇಜನ ನೀಡುವ ಈ ಯೋಜ

15 Jan 2026 11:06 am
ಕೇಂದ್ರ ಬಜೆಟ್‌ನಲ್ಲಿ ಇಂಧನ ವಲಯಕ್ಕೆ ಈ ಬಾರಿ ಬಂಪರ್‌ ಅನುದಾನದ ನಿರೀಕ್ಷೆ; ಷೇರುಗಳ ಮೇಲೆ ಹೂಡಿಕೆದಾರರ ಕಣ್ಣು!

ಮುಂಬರುವ ಕೇಂದ್ರ ಬಜೆಟ್‌ನಲ್ಲಿ ಇಂಧನ ವಲಯವು ಕ್ರಾಂತಿಕಾರಿ ಬದಲಾವಣೆಗಳಿಗಿಂತ, ಸ್ಥಿರತೆ ಮತ್ತು ದೀರ್ಘಾವಧಿಯ ಸುಧಾರಣೆಗಳನ್ನು ನಿರೀಕ್ಷಿಸುತ್ತಿದೆ. 'ಪಿಎಂ ಸೂರ್ಯ ಘರ್' ಸೋಲಾರ್ ಯೋಜನೆ, ಹಸಿರು ಇಂಧನ ಕಾರಿಡಾರ್ ಮತ್ತು ಬ್ಯಾ

15 Jan 2026 11:00 am
ರಾಜ್ಯದಲ್ಲಿ ಮಲಿನಗೊಂಡಿವೆ 12 ನದಿಗಳು: ಅರ್ಕಾವತಿ, ನೇತ್ರಾವತಿ ಜೊತೆಗೆ ಮತ್ಯಾವುದು?

ಹಸಿರು ನ್ಯಾಯಮಂಡಳಿಯ ರಾಷ್ಟ್ರೀಯ ಆದೇಶದಂತೆ, ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯು ರಾಜ್ಯದಲ್ಲಿ ಗುರುತಿಸಿರುವ 17 ನದಿಗಳು ಕಲುಷಿತಗೊಳ್ಳುವುದನ್ನು ತಡೆಗಟ್ಟಲು ಸೂಚಿಸಿದ್ದು, ಸರ್ಕಾರವು ಮಂಡಳಿ ವತಿಯಿಂದ ಅನುಷ್ಠಾನಗೊಳಿಸ

15 Jan 2026 10:42 am
ಪಾಕಿಸ್ತಾನ ಸೇರಿದಂತೆ 75 ದೇಶಗಳಿಗೆ ಅಮೆರಿಕದ ವಲಸೆ ವೀಸಾ ಪ್ರಕ್ರಿಯೆ ಸ್ಥಗಿತ

ಅಮೆರಿಕದ ಸೌಲಭ್ಯಗಳನ್ನು ಪಡೆಯುವುದನ್ನು ನಿಯಂತ್ರಿಸಲು, ದೇಶವು 75 ದೇಶಗಳ ನಾಗರಿಕರಿಗೆ ವೀಸಾ ವಿತರಣೆ ಪ್ರಕ್ರಿಯೆಯನ್ನು ಅನಿರ್ದಿಷ್ಟಾವಧಿಗೆ ಸ್ಥಗಿತಗೊಳಿಸಲು ಟ್ರಂಪ್ ಸರಕಾರ ನಿರ್ಧರಿಸಿದೆ. ಇದರಿಂದ ವಿವಿಧ ಕಾರಣಗಳಿಗಾಗಿ

15 Jan 2026 10:34 am
Gold Rate Fall: ಸಂಕ್ರಾಂತಿ ಸಿಹಿಸುದ್ದಿ: ಇಳಿದ ಚಿನ್ನದ ಬೆಲೆ, ಬೆಂಗಳೂರಲ್ಲಿ ಎಷ್ಟಾಯ್ತು ಗೊತ್ತಾ 10 ಗ್ರಾಂ ಬೆಲೆ? ಬೆಳ್ಳಿ ಬೆಲೆ ಮತ್ತೆ ಹೆಚ್ಚಳ!

ಚಿನ್ನದ ದರದಲ್ಲಿ ಇಂದು ದಿಢೀರ್ ಇಳಿಕೆಯಾಗಿದೆ. ಆದರೆ ಇದು ತಾತ್ಕಾಲಿಕ ಬೆಳವಣಿಗೆಯಾಗಿದ್ದು, ಜಾಗತಿಕವಾಗಿ ಕೆಲವು ರಾಷ್ಟ್ರಗಳ ನಡುವಿನ ಉದ್ವಿಗ್ನತೆ ಹಿನ್ನೆಲೆ ಮತ್ತೆ ಹೆಚ್ಚಳ ಆಗುವ ಸಾಧ್ಯತೆ ಇದೆ. ಬೆಳ್ಳಿ ಬೆಲೆ ಮಾತ್ರ 3 ಲಕ್

15 Jan 2026 10:15 am
ತನ್ನದೇ ಜನರನ್ನು ಕೊಲ್ಲಲ್ಲು ಖಮೇನಿ ಭೀಕರ ಪ್ಲಾನ್; ಯಾತ್ರಿಕರ ಸೋಗಿನಲ್ಲಿ ಇರಾನ್‌ಗೆ ಬಂತು ಶಿಯಾ ಮಿಲಿಟರಿ ಪಡೆ

ಇರಾನ್‌ನಲ್ಲಿ ಪ್ರತಿಭಟನೆ ಉದ್ವಗ್ನತೆಗೆ ತಿರುಗಿದೆ. ಇಲ್ಲಿನ ಸ್ಥಳೀಯ ಭದ್ರತಾ ಪಡೆಗಳು ತನ್ನದೇ ಜನರ ಮೇಲೆ ಗುಂಡಿಕ್ಕಿ ಕೊಲ್ಲಲ್ಲು ಹಿಂದೇಟು ಹಾಕುತ್ತಿದ್ದಾರೆ. ಈ ಹಿನ್ನೆಲೆ ಅರಬ್‌ ಭಾಷಿಕ ಇರಾಕಿ ಶಿಯಾ ಮಿಲಿಟರಿ ಪಡೆಯನ್ನು

15 Jan 2026 10:08 am
ಅಯ್ಯಪ್ಪ ಸ್ವಾಮಿ ಮಾಲೆ ಧರಿಸಿ ಇರುಮುಡಿ ಹೊತ್ತ ಶಿವಣ್ಣ

ಅಯ್ಯಪ್ಪ ಸ್ವಾಮಿ ಮಾಲೆ ಧರಿಸಿ ಇರುಮುಡಿ ಹೊತ್ತ ಶಿವಣ್ಣ

15 Jan 2026 9:56 am
ನ್ಯಾಮತಿ: ಆಕಸ್ಮಿಕ ಬೆಂಕಿಗೆ 14 ಎಕರೆ ಅಡಕೆ ತೋಟ ಭಸ್ಮ

ನ್ಯಾಮತಿ ತಾಲೂಕಿನ ಮುಸ್ಸೇನಾಳು ಗ್ರಾಮದಲ್ಲಿ ರೈತರ ಅಡಕೆ ತೋಟಗಳಿಗೆ ಬೆಂಕಿ ಬಿದ್ದಿದೆ. ಇದರಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಅಡಕೆ ಮರಗಳು, ತೇಗದ ಮರಗಳು, ಡ್ರಿಪ್ ಪೈಪ್‌ಗಳು ಸುಟ್ಟು ಹೋಗಿವೆ. ಧರ್ಮಿಬಾಯಿ ರಾಮನಾಯ್ಕರ, ರಾಮನಾ

15 Jan 2026 9:44 am
ಅಬ್ಬಾಬ್ಬಾ.. 1ವರ್ಷದಲ್ಲಿ ಶಾಂತಿನಾಯಕ ಟ್ರಂಪ್‌ ಮಿಲಿಟರಿ ದಾಳಿಗಳು ಇಷ್ಟಿದೆಯಾ? ಸಂಖ್ಯೆ ಕೇಳಿದ್ರೆ ಶಾಕ್‌ ಆಗೋದು ಗ್ಯಾರಂಟಿ..

ತಮ್ಮನ್ನು ತಾವು ಶಾಂತಿಅಧ್ಯಕ್ಷನಾಗಿ ಬಿಂಬಿಸಿಕೊಳ್ಳುವ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಮೊದಲ ಅಧಿಕಾರಾವಧಿಯಲ್ಲಿ ಆದೇಶಿಸಿದ ಮಿಲಿಟರಿ ದಾಳಿಗಳಷ್ಟೇ, ಕೇವಲ ಒಂದು ವರ್ಷದಲ್ಲಿ 573 ವೈಮಾನಿಕ ಮತ್ತು ಡ್ರೋನ್ ದಾಳಿಗ

15 Jan 2026 9:44 am
‘ಬಿಗ್ ಬಾಸ್’ ಬಳಿಕ ‘ರಾಣಿ’ ಸೀರಿಯಲ್‌ ಆರಂಭ

‘ಬಿಗ್ ಬಾಸ್’ ಬಳಿಕ ‘ರಾಣಿ’ ಸೀರಿಯಲ್‌ ಆರಂಭ

15 Jan 2026 9:27 am
ವಾಲ್ಮೀಕಿ ನಿಗಮ ಅಕ್ರಮ, CBI ಬಂಧನ ಭೀತಿಯಲ್ಲಿದ್ದ ಶಾಸಕ ನಾಗೇಂದ್ರಗೆ ಬಿಗ್‌ ರಿಲೀಫ್‌

ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ದುರ್ಬಳಕೆ ಪ್ರಕರಣದಲ್ಲಿ ಬಂಧನ ಭೀತಿ ಎದುರಿಸುತ್ತಿದ್ದ ಮಾಜಿ ಸಚಿವ ಬಿ. ನಾಗೇಂದ್ರ ಅವರಿಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಷರತ್ತುಬದ್ಧ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದ

15 Jan 2026 8:15 am
ಕಾಫಿ ಬೆಳೆಗೆ ವರುಣಾಘಾತ; ಕೋಟ್ಯಂತರ ರೂ ನಷ್ಟ, ಬೆಳೆಗಾರರಿಗೆ ಸಂ'ಕಷ್ಟ'

ಅಕಾಲಿಕ ಮಳೆಯಿಂದಾಗಿ ಹಾಸನ ಜಿಲ್ಲೆಯಲ್ಲಿ ಕೋಟ್ಯಂತರ ರೂ. ಮೌಲ್ಯದ ಕಾಫಿ ಬೆಳೆ ನಾಶವಾಗಿದೆ. ಸಕಲೇಶಪುರ, ಮೂಡಿಗೆರೆ, ಕೊಡಗು ಭಾಗಗಳಲ್ಲಿ ಅಪಾರ ಪ್ರಮಾಣದ ಬೆಳೆಹಾನಿಯಾಗಿದ್ದು, ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಹಿನ್

15 Jan 2026 8:10 am
980 ಗ್ರಾ.ಪಂಗಳಲ್ಲಿ PDO ಹುದ್ದೆ ಖಾಲಿ; ನಿಂತಲ್ಲೇ ನಿಂತ ವಿವಿಧ ಯೋಜನೆಗಳ ಕೆಲಸ, ಜನ ಸಾಮಾನ್ಯರಿಗೆ ಸಮಸ್ಯೆ

ರಾಜ್ಯದ 980 ಪಿಡಿಒ ಕೊರತೆಯಿಂದಾಗಿ ಗ್ರಾಮೀಣ ಜನರಿಗೆ ಕುಡಿಯುವ ನೀರು, ರಸ್ತೆ, ನೈರ್ಮಲ್ಯ, ಪಿಂಚಣಿ ಸೇರಿದಂತೆ ವಿವಿಧ ಯೋಜನೆಗಳ ಸೇವೆ ತಲುಪಿಸಲು ಹಿನ್ನಡೆಯಾಗುತ್ತಿದೆ. ಪ್ರಭಾರಿಗಳ ಮೇಲಿನ ಒತ್ತಡ ಮತ್ತು ಕೆಲ ಪಿಡಿಒಗಳಿಗೆ ಹೆಚ್

15 Jan 2026 7:47 am
ಜಲಮಂಡಳಿಯ 6ನೇ ಹಂತದ ಕಾವೇರಿ ಯೋಜನೆಗೆ ಮೀನಮೇಷ! ಬೆಂಗಳೂರು ಹೊರವಲಯಕ್ಕೆ ನೀರು ಸಿಗೋದ್ಯಾವಾಗ?

ಬೆಂಗಳೂರಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗುತ್ತಿದೆ. ಕಾವೇರಿ 6ನೇ ಹಂತದ ಯೋಜನೆಗೆ 9 ತಿಂಗಳ ಹಿಂದೆಯೇ ಪ್ರಸ್ತಾವನೆ ಸಲ್ಲಿಸಲಾಗಿದೆ. 6939 ಕೋಟಿ ರೂ. ವೆಚ್ಚದ ಈ ಯೋಜನೆಯಿಂದ ಕೆಆರ್‌ಎಸ್‌ನಿಂದ 6 ಟಿಎಂಸಿ ನೀರು ತರಲು ಉದ್ದೇಶಿ

15 Jan 2026 6:48 am
ಬ್ಯಾನರ್‌ ಗಲಭೆ ಪ್ರಕರಣ; BJP-JDSನಿಂದ ಬಳ್ಳಾರಿ ಟು ಬೆಂಗಳೂರು ಪಾದಯಾತ್ರೆ, ಎಷ್ಟು ದಿನ, ಯಾವ್ಯಾವ ಊರಿನ ಮೂಲಕ ಸಾಗಲಿದೆ?

ಬಳ್ಳಾರಿಯಲ್ಲಿ ನಡೆದ ಬ್ಯಾನರ್ ಗಲಭೆ ಖಂಡಿಸಿ, ಬಿಜೆಪಿ ಮತ್ತು ಜೆಡಿಎಸ್ ಜಂಟಿಯಾಗಿ ಜನವರಿ 17ರಂದು ಬೃಹತ್ ಸಮಾವೇಶ ನಡೆಸಲಿವೆ. ಬಳಿಕ, ಬೆಂಗಳೂರಿನತ್ತ ಪಾದಯಾತ್ರೆ ಆರಂಭವಾಗಲಿದ್ದು, ಹಲವು ನಾಯಕರು ಭಾಗವಹಿಸಲಿದ್ದಾರೆ. ಗಲಭೆಯಲ್

15 Jan 2026 6:45 am
ದೇಶದಲ್ಲಿ 70% ವಾಹನಗಳಲ್ಲಿ ನಿಯಮ ಉಲ್ಲಂಘನೆ, ಕರ್ನಾಟಕದಲ್ಲೇ ಗರಿಷ್ಠ: ನೋಂದಣಿ ರದ್ದಾಗುತ್ತೆ ಎಚ್ಚರ!

ಕೊಟ್ಟ ಗಡುವಿನೊಳಗೆ ವಾಹನಗಳ ಅಗತ್ಯ ದಾಖಲೆ, ಕಾನೂನು ಪ್ರಕಾರ ಬೇಕಾಗಿರುವ ಸರ್ಟಿಫಿಕೇಟ್ ಗಳನ್ನು ಮಾಡಿಸದಿದ್ದರೆ, ತಕ್ಷಣವೇ ವಾಹನದ ನೋಂದಣಿ ರದ್ದಾಗಲಿದೆ. ಯಾವೆಲ್ಲಾ ದಾಖಲೆ ಅಗತ್ಯ, ಕರ್ನಾಟಕದ ಅಂಕಿಅಂಶ ಏನಿದೆ ಎಂಬ ವಿವರ ಇಲ್

15 Jan 2026 6:13 am
ಸಾವಿರಕ್ಕೂ ಹೆಚ್ಚು ಕೋಟಿ ರೂ. ಸೈಬರ್ ವಂಚನೆ: ಅಮ್ಮ-ಮಗ ಸೇರಿ 12 ಮಂದಿ ಬೆಂಗಳೂರು ಪೊಲೀಸರ ಕೈಗೆ ತಗ್ಲಾಕೊಂಡಿದ್ದು ಹೇಗೆ?

ಹುಳಿಮಾವು ಠಾಣೆ ಪೊಲೀಸರು ದೇಶಾದ್ಯಂತ ಸಾವಿರ ಕೋಟಿ ರೂ.ಗೂ ಅಧಿಕ ಹಣ ದೋಚಿದ್ದ ಸೈಬರ್‌ ವಂಚಕರ ಜಾಲವನ್ನು ಭೇದಿಸಿದ್ದಾರೆ. ತಾಯಿ-ಮಗ ಸೇರಿ 12 ಮಂದಿಯನ್ನು ಬಂಧಿಸಲಾಗಿದ್ದು, 240 ಕೋಟಿ ರೂ.ಗಳನ್ನು ಫ್ರೀಜ್‌ ಮಾಡಿಸಲಾಗಿದೆ. ದುಬೈನಲ್ಲ

15 Jan 2026 6:09 am
‘ಇದು ನನ್ನ ಮೊದಲ ದುಡಿಮೆಯ ಹಣ’ - 100 ರೂ. ನೋಟಿನ ಮೇಲಿನ ಬರಹ ಹೃದಯವನ್ನೇ ತಟ್ಟಿತು! ಯಾರಿಗೆ ಸೇರಿದ್ದು ಆ ನೋಟು?

ಬೆಂಗಳೂರಿನ ರಾಘವೇಂದ್ರ ಸಿಂತ್ರೆ ಅವರು ಇನ್ ಸ್ಟಾಗ್ರಾಂನಲ್ಲಿ ಹಂಚಿಕೊಂಡ ಘಟನೆ ಗಮನ ಸೆಳೆದಿದೆ. 2013ರ ತಮ್ಮ ಮೊದಲ ಗ್ಲಾಸ್ ಪೇಂಟಿಂಗ್ ಆದಾಯದ 100 ರೂಪಾಯಿ ನೋಟು ಇದೀಗ ಅವರ ಕೈ ಸೇರಿದೆ. ಈ ನೋಟು ಹತ್ತಾರು ಜನರ ಕೈ ಬದಲಾಯಿಸಿ ಬಂದಿದ್ದ

15 Jan 2026 12:59 am
ಎಲ್ಲಾ ರಾಷ್ಟ್ರಗಳನ್ನೂ ಕಾಡುವ ಡೊನಾಲ್ಡ್ ಟ್ರಂಪ್ ಹೊಟ್ಟೆಗೇನ್ ತಿಂತಾರೆ? ಇಲ್ಲಿದೆ ಅಮೆರಿಕ ಅಧ್ಯಕ್ಷರ ‘ದೈನಂದಿನ ಡಯೆಟ್’ ಡಿಟೇಲ್ಸ್

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಸಾರ್ವಜನಿಕ ಭಾಷಣಗಳಲ್ಲಿ ಶಿಸ್ತು ಮತ್ತು ಬಲದ ಬಗ್ಗೆ ಮಾತನಾಡಿದರೂ, ಪ್ರಯಾಣದ ವೇಳೆ ತಮ್ಮ ಆಹಾರ ಪದ್ಧತಿಯನ್ನು ಬದಲಾಯಿಸಿಕೊಳ್ಳುತ್ತಾರೆ. ಆರೋಗ್ಯ ಕಾರ್ಯದರ್ಶಿ ರಾಬರ್ಟ್ ಎಫ್. ಕೆನ

14 Jan 2026 11:44 pm
ಉದ್ದಿನ ಬೇಳೆ ಖಿಚಡಿಗೆ ಬೇಕಾಗುವ ಸಾಮಾಗ್ರಿಗಳು

ಉದ್ದಿನ ಬೇಳೆ ಖಿಚಡಿಗೆ ಬೇಕಾಗುವ ಸಾಮಾಗ್ರಿಗಳು

14 Jan 2026 11:16 pm
ಚೆನ್ನೈನ ರಸ್ತೆ ಬದಿಯಲ್ಲಿ ಸಿಕ್ಕ 45 ಲಕ್ಷ ರೂ. ಮೌಲ್ಯದ ಆಭರಣಗಳಿದ್ದ ಬ್ಯಾಗನ್ನು ಪೊಲೀಸರಿಗೆ ಒಪ್ಪಿಸಿದ ಮಹಿಳಾ ಪೌರ ಕಾರ್ಮಿಕರಾದ ಪದ್ಮ

ಚೆನ್ನೈನಲ್ಲಿ ಸ್ವಚ್ಛತಾ ಕಾರ್ಯಕರ್ತೆ ಪದ್ಮ ಅವರು 45 ಲಕ್ಷ ರೂ. ಮೌಲ್ಯದ ಚಿನ್ನಾಭರಣವಿದ್ದ ಬ್ಯಾಗ್ ಅನ್ನು ರಸ್ತೆಯಲ್ಲಿ ಪತ್ತೆ ಮಾಡಿದರು. ಅವರು ಅದನ್ನು ಪ್ರಾಮಾಣಿಕವಾಗಿ ಪೊಲೀಸರಿಗೆ ಒಪ್ಪಿಸಿದರು. ಈ ಚಿನ್ನಾಭರಣಗಳು ನಂಗನಲ್

14 Jan 2026 11:15 pm
ಟೆನ್ಶನ್‌ನಲ್ಲಿ ಜೈಶಂಕರ್‌ಗೆ ಫೋನ್‌ ಮಾಡಿದ ಇರಾನ್‌ ವಿದೇಶಾಂಗ ಸಚಿವ; ಭಾರತದ ಸಲಹೆ ಆಲಿಸಿದ ಅಬ್ಬಾಸ್‌

ಇರಾನ್‌ನಲ್ಲಿ ಹಿಂಸಾತ್ಮಕ ಪ್ರತಿಭಟನೆ ನಿಲ್ಲುವ ಲಕ್ಷಣ ಕಂಡುಬರುತ್ತಿಲ್ಲ. ಖಮೇನಿ ಸರ್ಕಾರ ಮತ್ತು ಪ್ರತಿಭಟನಾಕಾರರ ನಡುವಿನ ಘರ್ಷಣೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ದೇಶವನ್ನು ಸಹಜ ಸ್ಥಿತಿಗೆ ತರುವುದು ಸವಾಲಿನ ಕ

14 Jan 2026 10:53 pm
ಹಂಗೆಲ್ಲಾ ಓಪನ್‌ ಆಗಿ ಹೇಳಕ್ಕಾಗಲ್ಲ; ರಾಹುಲ್‌ ಗಾಂಧಿ ಜೊತೆಗಿನ ಖಾಸಗಿ ಚರ್ಚೆಯ ಗುಟ್ಟು ಬಿಡದ ಡಿಕೆ ಶಿವಕುಮಾರ್‌

ಮೈಸೂರಿನಲ್ಲಿ ರಾಹುಲ್‌ ಗಾಂಧಿ ಅವರನ್ನು ಭೇಟಿ ಮಾಡುತ್ತಿದ್ಧಂತೇ ಡಿಕೆ ಶಿವಕುಮಾರ್ ಪಳೆಯ ಹೈಪರ್‌ ಆ್ಯಕ್ಟೀವ್‌ ಆಗಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಆದರೆ ಮೈಸೂರು ವಿಮಾನ ನಿಲ್ದಾಣದಲ್ಲಿ ಲೋಕಸಭೆ ಪ್ರತಿಪಕ್ಷ ನಾಯಕರ

14 Jan 2026 9:51 pm
ವಡೋದರಾ ಸೋಲಿಗೆ ರಾಜಕೋಟ್ ನಲ್ಲಿ ಕಿವೀಸ್ ತಿರುಗೇಟು; ಡೆರಿಲ್ ಮಿಚೆಲ್ ರಾಜಾರೋಷದ ಶತಕದ ಮಂದೆ ಮಂಕಾದ ಭಾರತ

New Zealand Beat India- ರಾಜಕೋಟ್ ನಲ್ಲಿ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡ ಭಾರತದ ವಿರುದ್ಧ 7 ವಿಕೆಟ್ ಗಳಿಂದ ಗೆಲುವು ಸಾಧಿಸಿದೆ. ಈ ಮೂಲಕ 3 ಪಂದ್ಯಗಳ ಸರಣಿಯಲ್ಲಿ 1-1 ಸಮಬಲ ಸ್ಥಾಪಿಸಿದೆ. ನ್ಯೂಜಿಲೆಂಡ್ ನ ಡೆರಿಲ್ ಮಿಚೆಲ್ ಮ

14 Jan 2026 9:49 pm
ಪತಿಯ ಶೇಕಡಾ 25 ರಷ್ಟು ಆದಾಯವನ್ನು ಪತ್ನಿ ಜೀವನಾಂಶವಾಗಿ ಪಡೆಯಬಹುದು: ಹೈಕೋರ್ಟ್‌ ಮಹತ್ವದ ಆದೇಶ

ವಿಚ್ಛೇದಿತ ಪತ್ನಿಗೆ ಜೀವನಾಂಶವಾಗಿ ಪತಿಯ ಆದಾಯದ ಶೇಕಡಾ 25 ರವರೆಗೆ ನೀಡಬಹುದು ಎಂದು ಅಲಹಾಬಾದ್‌ ಹೈಕೋರ್ಟ್‌ ಸ್ಪಷ್ಟಪಡಿಸಿದೆ. ತನ್ನನ್ನು ತಾನು ಪೋಷಿಸಿಕೊಳ್ಳಲು ಸಾಧ್ಯವಾಗದ ಪತ್ನಿಗೆ ಜೀವನಾಂಶ ನೀಡುವುದು ಪತಿಯ ಕಾನೂನುಬದ

14 Jan 2026 9:25 pm
ಮೈಸೂರು ಚಾಮುಂಡಿ ಬೆಟ್ಟದಲ್ಲಿ ಕಾಮಗಾರಿ: ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್‌ನಿಂದ ನೋಟಿಸ್‌!

ಮೈಸೂರಿನ ಚಾಮುಂಡೇಶ್ವರಿ ಬೆಟ್ಟದ ಅಭಿವೃದ್ಧಿ ಕಾಮಗಾರಿಗಳ ಕುರಿತು ಹೈಕೋರ್ಟ್ ಮಹತ್ವದ ಆದೇಶ ನೀಡಿದೆ. ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಹೈಕೋರ್ಟ್ ನೋಟಿಸ್ ಜಾರಿ ಮಾಡಿ

14 Jan 2026 9:05 pm
ನೀವು ಸಖತ್ತಾಗಿ ಅಡುಗೆ ಮಾಡ್ತೀರಾ…. ಹಾಗಿದ್ರೆ ಇಲ್ಲಿದೆ ಬೊಂಬಾಟ್ ಆಫರ್… 6.7 ಕೋಟಿ ರೂ. ಸಂಭಾವನೆ!

ನಾಸಾ ಮಂಗಳಗ್ರಹದಲ್ಲಿ ಮಾನವನ ವಾಸಕ್ಕೆ ಅಡುಗೆಯವರನ್ನು ಹುಡುಕುತ್ತಿದೆ. ಇದಕ್ಕಾಗಿ 'ಡೀಪ್ ಸ್ಪೇಸ್ ಫುಡ್ ಚಾಲೆಂಜ್' ಸ್ಪರ್ಧೆ ಆಯೋಜಿಸಿದೆ. ಆಯ್ಕೆಯಾದವರಿಗೆ ವಾರ್ಷಿಕ 6.75 ಕೋಟಿ ರೂ. ಸಂಬಳ ಸಿಗಲಿದೆ. ಮಂಗಳದಲ್ಲಿ ಸ್ವಾವಲಂಬಿಯಾಗ

14 Jan 2026 8:42 pm
Are You Dead? ಚೀನಾದಲ್ಲಿ ಧೂಳೆಬ್ಬಿಸಿದ ʻಏಕಾಂಗಿʼ ಸುರಕ್ಷತಾ ಆ್ಯಪ್;‌ ಫೀಚರ್‌ ಕೇಳಿದರೆ ನೀವು ದಂಗಾಗುವುದು ಖಚಿತ!

ಸಂವಹನ ತಂತ್ರಜ್ಞಾನ ಅಭಿವೃದ್ಧಿಯಲ್ಲಿ ಮುಂಚೂಣಿಯಲ್ಲಿರುವ ಚೀನಾ, ತನ್ನ ಜನರ ಸುರಕ್ಷತೆಗಾಗಿ ಈಗಾಗಲೇ ಹಲವಾರು ಅಪ್ಲಿಕೇಶನ್‌ಗಳನ್ನು ಪರಿಯಿಸಿದೆ. ಈಗ ಚೀನಾದಲ್ಲಿ ಆರ್‌ ಯು ಡೆಡ್‌ ಎಂಬ ವಿಚಿತ್ರ ಆ್ಯಪ್‌ವೊಂದು ಸಂಚಲನವನ್ನೇ ಸ

14 Jan 2026 8:23 pm
ದೇಶಾದ್ಯಂತ 9 ಹೊಸ ಅಮೃತ್ ಭಾರತ್‌ ರೈಲು ಆರಂಭ - ರೈಲ್ವೆ ಸಚಿವ ಘೋಷಣೆ; ಕರ್ನಾಟಕಕ್ಕೂ ಒಂದು! ಎಲ್ಲಿಂದ ಎಲ್ಲಿಗೆ ಸಂಚಾರ?

ಭಾರತೀಯ ರೈಲ್ವೇ ಇಲಾಖೆಯು ಶೀಘ್ರದಲ್ಲೇ ಒಂಬತ್ತು ಹೊಸ ಅಮೃತ್ ಭಾರತ್ ಎಕ್ಸ್‌ಪ್ರೆಸ್ ರೈಲುಗಳನ್ನು ದೇಶಕ್ಕೆ ಪರಿಚಯಿಸಲಿದೆ. ಈ ರೈಲುಗಳು ಸಂಪೂರ್ಣವಾಗಿ ನಾನ್-ಎಸಿ ಆಗಿದ್ದು, ದೇಶದ ಹಲವು ರಾಜ್ಯಗಳನ್ನು ಸಂಪರ್ಕಿಸಲಿವೆ. ಕರ್ನಾ

14 Jan 2026 8:09 pm
ವಿರಾಟ್ ಕೊಹ್ಲಿ ಕ್ಲೀನ್ ಬೌಲ್ಡ್ ನಲ್ಲಿ 2023ರ ವಿಶ್ವಕಪ್ ಫೈನಲ್ ನ ಕಹಿನೆನಪು! ತಪ್ಪಿ ಹೋಯ್ತು ಅಪರೂಪದ ದಾಖಲೆ

Virat Kohli Records- ರಾಜ್‌ಕೋಟ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧದ ದ್ವಿತೀಯ ಏಕದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ 23 ರನ್‌ಗಳಿಗೆ ಔಟಾದರು. ಈ ಪಂದ್ಯ ಅನೇಕ ಕಾರಣಗಳಿಗೆ ಸ್ಮರಣೀಯವೆನ್ನಿಸಿಕೊಂಡಿತು. ಅವರು ಔಟಾದ ರೀತಿ 2023ರ ವಿಶ್ವಕಪ್ ಫೈನಲ್

14 Jan 2026 8:09 pm
ಭಾರತದಲ್ಲಿ ಆಡಲ್ಲ ಎನ್ನುತ್ತಿದೆ ಬಾಂಗ್ಲಾ ಕ್ರಿಕೆಟ್ ಮಂಡಳಿ! ಭಾರತ, ನ್ಯೂಜಿಲೆಂಡ್ ಏಕದಿನ ಸರಣಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ ಅಲ್ಲಿನ ಅಂಪೈರ್ ಗಳು!

ಭಾರತದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ಗೆ ಬಾಂಗ್ಲಾದೇಶ ತಂಡ ಕಳುಹಿಸುವುದಿಲ್ಲ. ಭದ್ರತಾ ಕಾರಣಗಳನ್ನು ಮುಂದಿಟ್ಟು ಈ ನಿರ್ಧಾರ ಕೈಗೊಳ್ಳಲಾಗಿದೆ. ಆದರೂ, ಬಾಂಗ್ಲಾದೇಶದ ಅಂಪೈರ್ ಶರ್ಫುದ್ದೌಲಾ ಇಬ್ನೆ ಶಹಿದ್ ಸೈಕತ್ ಭಾರತದಲ್

14 Jan 2026 7:48 pm
ಕುದುರೆಮುಖ, ಕೊಡಚಾದ್ರಿ ಸೇರಿ ರಾಜ್ಯದ 11 ಟ್ರಕ್ಕಿಂಗ್‌ ಸ್ಥಳಕ್ಕೆ ಸಾರ್ವಜನಿಕರಿಗೆ ನಿರ್ಬಂಧ! ಅರಣ್ಯ ಇಲಾಖೆ ಆದೇಶ

ಅರಣ್ಯ ಇಲಾಖೆಯು ಪ್ರಕೃತಿ ಪ್ರಿಯರಿಗೆ ಮತ್ತು ಚಾರಣಿಗರಿಗೆ ಒಂದು ಮುಖ್ಯ ಸುದ್ದಿಯನ್ನು ನೀಡಿದೆ. ಬೇಸಿಗೆ ಸಮೀಪಿಸುತ್ತಿರುವ ಕಾರಣ ಮತ್ತು ಕಾಡ್ಗಿಚ್ಚಿನ ಅಪಾಯವನ್ನು ಗಮನದಲ್ಲಿಟ್ಟುಕೊಂಡು, ಕುದುರೆಮುಖ ವನ್ಯಜೀವಿ ವಿಭಾಗದ 11

14 Jan 2026 7:39 pm
ಮಧ್ಯರಾತ್ರಿ ಝೊಮ್ಯಾಟೋದಲ್ಲಿ ಫುಡ್ ಆರ್ಡರ್! ತಂದ ಆಹಾರವನ್ನು ಗ್ರಾಹಕನ ಮನೆ ಮುಂದೆಯೇ ತಿಂದು ಮುಗಿಸಿದ ಡೆಲಿವರಿ ಬಾಯ್!

ದೆಹಲಿಯಲ್ಲಿ ತಡರಾತ್ರಿ 2:30ಕ್ಕೆ ಡೆಲಿವರಿ ಏಜೆಂಟ್ ಒಬ್ಬರು ಗ್ರಾಹಕರು ಕೆಳಗಿಳಿದು ಬಂದು ಆರ್ಡರ್ ತೆಗೆದುಕೊಳ್ಳಲು ನಿರಾಕರಿಸಿದ್ದರಿಂದ, ತಾವೇ ಆರ್ಡರ್ ತಿಂದುಹಾಕಿದ ಘಟನೆ ವರದಿಯಾಗಿದೆ. ಈ ಘಟನೆ ಡೆಲಿವರಿ ಕೆಲಸಗಾರರ ಸಮಸ್ಯೆ

14 Jan 2026 6:46 pm
Explained: ಅಮೆರಿಕದ ಬಾಂಬ್‌ಗಳು ಇರಾನ್‌ಗೆ ಸ್ವಾತಂತ್ರ್ಯ ತರಬಲ್ಲವೇ? ಖಮೇನಿ ಸುಮ್ಮನಿರುತ್ತಾರಾ?

ಇರಾನ್‌ ಬಿಕ್ಕಟ್ಟು ಈಗ ಜಾಗತಿಕ ಸಮಸ್ಯೆಯಾಗಿ ಪರಿವರ್ತನೆಗೊಂಡಿದೆ. ಇರಾನ್‌ ಆಂತರಿಕ ಸಂಘರ್ಷದಲ್ಲಿ ಮಧ್ಯಪ್ರವೇಶಿಸಲು, ಅಮೆರಿಕ ಮತ್ತು ಇಸ್ರೇಲ್‌ ಸೇರಿದಂತೆ ಜಗತ್ತಿನ ಹಲವು ದೇಶಗಳು ಉತ್ಸುಕವಾಗಿವೆ. ಅಮೆರಿಕವಂತೂ ಇರಾನ್‌ನ

14 Jan 2026 6:31 pm
ಇನ್ಫೋಸಿಸ್ ಲಾಭದಲ್ಲಿಯೂ 2% ಇಳಿಕೆ, ಆದರೆ 'ಆದಾಯ ಮುನ್ಸೂಚನೆ' ಹೆಚ್ಚಿಸಿದ ಐಟಿ ಕಂಪನಿ

ಇನ್ಫೋಸಿಸ್ 2026ರ ಆರ್ಥಿಕ ವರ್ಷದ ಮೂರನೇ ತ್ರೈಮಾಸಿಕ ಫಲಿತಾಂಶವನ್ನು ಪ್ರಕಟಿಸಿದ್ದು, ನಿವ್ವಳ ಲಾಭದಲ್ಲಿ ಶೇ. 2ರಷ್ಟು ಇಳಿಕೆಯಾಗಿದ್ದು 6,654 ಕೋಟಿ ರೂ.ಗೆ ಕುಸಿತ ಕಂಡಿದೆ. ಕಾರ್ಮಿಕ ಸಂಹಿತೆಗಳ ಜಾರಿಯಿಂದಾದ 1,289 ಕೋಟಿ ರೂ.ಗಳ ಅಸಾಧಾರಣ

14 Jan 2026 6:06 pm
ಕೆ-ಪಾಪ್‌ ಹಾಡಿಗೆ ಡ್ರಮ್ಸ್‌ ನುಡಿಸಿದ ದ.ಕೊರಿಯಾ ಹಾಗೂ ಜಪಾನ್‌ ನಾಯಕರು: ನಾಯಕರ ಸಾಂಸ್ಕೃತಿಕ ಒಲವಿನ ವೈರಲ್‌ ಕ್ಷಣಕ್ಕೆ ನೆಟ್ಟಿಗರ ಮೆಚ್ಚುಗೆ

ದಕ್ಷಿಣ ಕೊರಿಯಾ ಅಧ್ಯಕ್ಷ ಲೀ ಜೇ ಮಿಯಾಂಗ್ ಮತ್ತು ಜಪಾನ್ ಪ್ರಧಾನಿ ಸಾನೇ ಟಕೈಚಿ ಇತ್ತೀಚೆಗೆ ನಡೆದ ಶೃಂಗಸಭೆಯಲ್ಲಿ ಕೆ-ಪಾಪ್‌ ಹಾಡುಗಳಿಗೆ ಡ್ರಮ್ಸ್‌ ನುಡಿಸಿದ್ದಾರೆ. ಬಿಟಿಎಸ್ ನ ಡೈನಮೈಟ್ ಮತ್ತು ಕೆ-ಪಾಪ್‌ ಡಿಮನ್‌ ಹಂಟರ್ಸ್

14 Jan 2026 5:39 pm
ಯಾವುದೇ ಸಾರಿಗೆ ಮಾಧ್ಯಮದ ಮೂಲಕ ಇರಾನ್‌ ತೊರೆಯುವಂತೆ ಭಾರತೀಯರಿಗೆ ಮೋದಿ ಸರ್ಕಾರದ ಸಂದೇಶ! ವಾರ್‌ ಫಿಕ್ಸ್‌?

ಇರಾನ್‌ನಲ್ಲಿ ಭುಗಿಲೆದ್ದಿರುವ ಹಿಂಸಾತ್ಮಕ ಪ್ರತಿಭಟನೆಗಳು ಎರಡು ವಾರ ಕಳೆದರೂ ತಣ್ಣಗಾಗುವ ಲಕ್ಷಣ ಕಂಡುಬರುತ್ತಿಲ್ಲ. ಈ ಹಿನ್ನೆಲೆಯಲ್ಲಿ ಇರಾನ್‌ನಲ್ಲಿರುವ ಎಲ್ಲಾ ಭಾರತೀಯರಿಗೆ ತಕ್ಷಣವೇ ದೇಶ ತೊರೆಯುವಂತೆ ಮೋದಿ ಸರ್ಕಾರ

14 Jan 2026 5:31 pm
IND Vs NZ- ಕುಸಿದ ಭಾರತಕ್ಕೆ ಕೆಎಲ್ ರಾಹುಲ್ ಆಸರೆ; ರಾಜಕೋಟ್ ನಲ್ಲಿ ಶತಕ ಬಾರಿಸಿ ಶಿಳ್ಳೆ ಹೊಡೆದ ಕನ್ನಡಿಗ!

India Vs New Zealand- ರಾಜ್‌ಕೋಟ್‌ನಲ್ಲಿ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ನ್ಯೂಜಿಲೆಂಡ್ ಬೌಲರ್ ಗಳ ದಾಳಿಯನ್ನು ದಿಟ್ಟವಾಗಿ ಎದುರಿಸಿದ ಕರ್ನಾಟಕದ ಕೆಎಲ್ ರಾಹುಲ್ ಅವರು ಶತಕದೊಂದಿಗೆ ಮಿಂಚಿದರು. ಸಂಕಷ್ಟದ ಸಮಯದಲ್ಲಿ ಅವರು ಆಪತ್ಬಾಂಧವ

14 Jan 2026 5:26 pm
ಡಾ. ಬಿ.ಆರ್. ಅಂಬೇಡ್ಕರ್ ನಿವಾಸ ಯೋಜನೆ: ಸ್ವಂತ ಮನೆ ಕಟ್ಟಲು 2 ಲಕ್ಷ ರೂ.ವರೆಗೆ ಸಹಾಯಧನ; ಅರ್ಜಿ ಸಲ್ಲಿಕೆ ಹೇಗೆ? ಯಾರೆಲ್ಲಾ ಅರ್ಹರು?

ಕರ್ನಾಟಕದಲ್ಲಿ ನಿಮ್ಮದೇ ಮನೆ ಹೊಂದುವ ಕನಸು ನನಸಾಗಿಸಲು ರಾಜ್ಯ ಸರ್ಕಾರ 'ಡಾ. ಬಿ.ಆರ್. ಅಂಬೇಡ್ಕರ್ ನಿವಾಸ ಯೋಜನೆ' ಜಾರಿಗೆ ತಂದಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಬಡ ಕುಟುಂಬಗಳಿಗೆ ಆರ್ಥಿಕ ನೆರವು ನೀಡುವ ಈ ಯೋಜನೆಯ

14 Jan 2026 5:12 pm
ಶಕ್ತಿ ಸಂವಾದ 2026

ಶಕ್ತಿ ಸಂವಾದ 2026

14 Jan 2026 5:09 pm
ಕಾಶ್ಮೀರದಲ್ಲಿ ಹಿಂದೂಗಳ ವಿರುದ್ಧ ಹಿಂಸಾತ್ಮಕ ಜಿಹಾದ್‌ಗೆ ಲಷ್ಕರ್‌ ಯೋಜನೆ; ʻಹಸಿರು ಕಣಿವೆʼ ಪ್ರಚೋದನಕಾರಿ ಭಾಷಣ ವೈರಲ್!

ಭಾರತದ ಜಮ್ಮು ಮತ್ತು ಕಾಶ್ಮೀರದಲ್ಲಿ ಹಿಂದೂಗಳ ಸಾಮೂಹಜಿಕ ಹತ್ಯೆಗೆ ಯೋಜನೆ ರೂಪಿಸಿರುವ ಲಷ್ಕರ್‌-ಎ-ತೋಯ್ಬಾ ಭಯೋತ್ಪಾದಕ ಸಂಘಟನೆ, ಈ ಯೋಜನೆಯನ್ನು ಕಾರ್ಯಗತಗೊಳಿಸಲು ಪಾಕಿಸ್ತಾನದ ಉನ್ನತ ನಾಯಕತ್ವದ ಸಮ್ಮತಿ ಪಡೆದುಕೊಂಡಿದೆ.

14 Jan 2026 5:06 pm
Udupi : ಕೃಷ್ಣನಗರಿಯಲ್ಲಿ ಮಕರ ಸಂಕ್ರಾಂತಿ ಸಡಗರ -ಜಗಮಗಿಸುವ ಬೆಳಕಿನಲ್ಲಿ ಅದ್ಧೂರಿ 'ಮೂರು ತೇರು ರಥೋತ್ಸವ'

Udupi dazzles with magnificient 3 chariot procession : ಉಡುಪಿಯಲ್ಲಿ ಸಪ್ತೋತ್ಸವದ ಆರನೇ ದಿನ ಎಳೆಯುವ ಮೂರು ತೇರು ಉತ್ಸವ, ಮಕರ ಸಂಕ್ರಾಂತಿಯ ದಿನದಂದು ನಡೆಯುತ್ತದೆ. ಸಣ್ಣ, ಮಧ್ಯ ರಥದ ಮಧ್ಯೆ, ಬ್ರಹ್ಮರಥವನ್ನು ನಿಲ್ಲಿಸಲಾಗುತ್ತದೆ. ನೋಡಲು ಅತ್ಯಾಕರ್ಷಕವಾಗಿ

14 Jan 2026 4:54 pm
ನೇಣುಗಂಬ ಏರಲಿರುವ ಎರ್ಫಾನ್‌ ಸೋಲ್ತಾನಿ; ಇರಾನ್‌ ಕ್ರೌರ್ಯ ತಡೆಯಲು ಅಮೆರಿಕ ಮಧ್ಯಪ್ರವೇಶದ ಗುಮಾನಿ

ಇರಾನ್‌ನಲ್ಲಿ ಖಮೇನಿ ಸರ್ಕಾರದ ವಿರುದ್ಧ ಭುಗಿಲೆದ್ದ ದಂಗೆಯಲ್ಲಿ, 26 ವರ್ಷದ ಯುವ ಪ್ರತಿಭಟನಾಕಾರ ಎರ್ಫಾನ್ ಸೋಲ್ತಾನಿಯನ್ನು ದೇವರ ವಿರುದ್ಧ ಯುದ್ಧ ಮಾಡಿದ ಆರೋಪದ ಮೇಲೆ ಇಂದು ಜ.14ರಂದು ಗಲ್ಲಿಗೇರಿಸಲು ನಿರ್ಧರಿಸಲಾಗಿದೆ. ಈ ಕ್

14 Jan 2026 4:51 pm
'ಜಿ ರಾಮ್ ಜಿ'ಗೆ ರಾಜ್ಯ ಸರ್ಕಾರದ ಸೆಡ್ಡು: ಜ. 22ರಿಂದ ಜಂಟಿ ಅಧಿವೇಶನ, ಕಾನೂನು ಹೋರಾಟಕ್ಕೂ ಸಜ್ಜು!

ಕೇಂದ್ರ ಸರ್ಕಾರವು 'ಮನರೇಗಾ' ಯೋಜನೆಯನ್ನು ರದ್ದುಗೊಳಿಸಿ 'ಜಿ ರಾಮ್ ಜಿ' ಯೋಜನೆಯನ್ನು ಜಾರಿಗೆ ತಂದಿರುವುದನ್ನು ವಿರೋಧಿಸಿ ಕರ್ನಾಟಕ ಸರ್ಕಾರವು ಜನವರಿ 22 ರಿಂದ 31 ರವರೆಗೆ ವಿಧಾನಮಂಡಲದ ವಿಶೇಷ ಜಂಟಿ ಅಧಿವೇಶನವನ್ನು ಕರೆದಿದೆ. ಮ

14 Jan 2026 4:48 pm
ODI ರ‍್ಯಾಂಕಿಂಗ್ ನಲ್ಲಿ ವಿರಾಟ್ ಕೊಹ್ಲಿ ಮತ್ತೆ ನಂ 1!; ಕಿವೀಸ್ ವಿರುದ್ಧ ಹೆಚ್ಚು ರನ್ ಗಳಿಸಿದ್ದ ಸಚಿನ್ ದಾಖಲೆಗೂ ಸಂಚಕಾರ

Virat Kohli Records- ಭಾರತದ ಮಾಜಿ ನಾಯಕ ವಿರಾಟ್ ಕೊಹ್ಲಿ ನ್ಯೂಜಿಲೆಂಡ್ ವಿರುದ್ಧ ದ್ವಿತೀಯ ಏಕದಿನ ಪಂದ್ಯದಲ್ಲಿ 23 ರನ್ ಗಳಿಸಿ ಔಟಾದರೂ ಹೊಸ ಮೈಲಿಗಲ್ಲು ತಲುಪಿದ್ದಾರೆ. ನ್ಯೂಜಿಲೆಂಡ್ ವಿರುದ್ಧ ಅತ ಹೆಚ್ಚು ರನ್ ಕಲೆ ಹಾಕಿದ ಭಾರತೀಯ ಬ್ಯಾಟ

14 Jan 2026 4:47 pm
Explainer: ಭಾರತಕ್ಕೆ ಸೆಡ್ಡು ಹೊಡೆಯಲು ‘ಇಸ್ಲಾಮಿಕ್ ನ್ಯಾಟೋ’ ಕಟ್ಟಿದ ಪಾಕ್! 43 ಮುಸ್ಲಿಂ ರಾಷ್ಟ್ರಗಳನ್ನು ಒಗ್ಗೂಡಿಸಲು ಮಾಡಿದ ಉಪಾಯವೇನು?

ಟರ್ಕಿ, ಪಾಕಿಸ್ತಾನ ಮತ್ತು ಸೌದಿ ಅರೇಬಿಯಾ ಸೇರಿ ಹೊಸ ರಕ್ಷಣಾ ಒಕ್ಕೂಟ ರಚನೆಗೆ ಸಿದ್ಧತೆ ನಡೆಸುತ್ತಿವ ಹೊತ್ತಿನಲ್ಲೇ ಆ ಒಕ್ಕೂಟಕ್ಕೆ ಇನ್ನಿತರ ಮುಸ್ಲಿಂ ರಾಷ್ಟ್ರಗಳ ಸೇರ್ಪಡೆಯಾಗಿದೆ. ಇದೀಗ 43 ರಾಷ್ಟ್ರಗಳುಳ್ಳ ಇಸ್ಲಾಮಿಕ್ ನ

14 Jan 2026 4:46 pm
ಬೀದರ್‌ನಲ್ಲಿ ಗಾಳಿಪಟದ ದಾರಕ್ಕೆ ಬೈಕ್ ಸವಾರ ಬಲಿ, ಸಂಕ್ರಾಂತಿ ಖುಷಿ ಕಸಿದ ಚೈನೀಸ್‌ ಮಾಂಜಾ

ಕರ್ನಾಟಕದ ಬೀದರ್ ಜಿಲ್ಲೆಯಲ್ಲಿ ಗಾಳಿಪಟದ ದಾರ (ಚೈನೀಸ್ ಮಾಂಜಾ) ಬೈಕ್ ಸವಾರನ ಕುತ್ತಿಗೆ ಸೀಳಿದ ಪರಿಣಾಮ 48 ವರ್ಷದ ಸಂಜುಕುಮಾರ್ ಹೊಸಮನಿ ಎಂಬುವವರು ದಾರುಣವಾಗಿ ಸಾವನ್ನಪ್ಪಿದ್ದಾರೆ. ರಕ್ತದ ಮಡುವಿನಲ್ಲಿದ್ದ ಅವರು ರಕ್ಷಣೆಗಾ

14 Jan 2026 4:29 pm
ರಷ್ಯನ್‌ ಆಯಿಲ್‌ ಖರೀದಿಯಲ್ಲಿ 3ನೇ ಸ್ಥಾನಕ್ಕೆ ಕುಸಿದ ಭಾರತ; ನಾನ್‌ಸ್ಟಾಪ್‌ ತೈಲ ಪೂರೈಕೆ ಭರವಸೆ ನೀಡಿದ್ದ ಪುಟಿನ್‌ಗೆ ಬೇಸರ!

ಜಾಗತಿಕ ವ್ಯಾಪಾರ ಸಮೀಕರಣಗಳು ಅದೆಷ್ಟು ಬೇಗ ಬದಲಾಗುತ್ತವೆ ಎಂಬುದಕ್ಕೆ, ಭಾರತ-ರಷ್ಯಾ ತೈಲ ವಹಿವಾಟು ಅಂಕಿ-ಸಂಖ್ಯೆಗಳು ಜ್ವಲಂತ ಉದಾಹರಣೆ. ಕಳೆದ ಡಿಸೆಂಬರ್‌ ಡಿಂಗಳಲ್ಲಿ ರಷ್ಯಾದಿಂದ ಕಚ್ಚಶತೈಲ ಆಮದು ಮಾಡಿಕೊಳ್ಳುವುದನ್ನು ಭ

14 Jan 2026 3:55 pm
BJP ಅಧ್ಯಕ್ಷ ಸ್ಥಾನ ಗುದ್ದಾಟಕ್ಕೆ ಬ್ರೇಕ್‌; ಬಿವೈ ವಿಜಯೇಂದ್ರನೇ 2028ರವರೆಗೂ ಸಾರಥಿ: ಹೈಕಮಾಂಡ್

ಮಧ್ಯಪ್ರದೇಶ, ಉತ್ತರ ಪ್ರದೇಶ, ಗುಜರಾತ್ ಹಾಗೂ ಬಿಹಾರ ಸೇರಿದಂತೆ ಮೂವತ್ತಕ್ಕೂ ಹೆಚ್ಚು ರಾಜ್ಯದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ನಡೆಯಲಿದ್ದು, ನೇಮಕ ಪ್ರಕ್ರಿಯೆ ಈಗಾಗಲೇ ಪೂರ್ಣಗೊಂಡಿದೆ. ನಬಿನ್ ಅವರು ನೂತನ ಸಾರಥಿಯ

14 Jan 2026 3:42 pm
ಆಯುಷ್ ಬದೋನಿ ಯಾವ ಸೀಮೆ ಆಲ್ರೌಂಡರ್? ಆಯ್ಕೆಯಲ್ಲಿ LSG ಫ್ಯಾಕ್ಟರ್?: ಗೌತಮ್ ಗಂಭೀರ್ ವಿರುದ್ಧ ಕೆ ಶ್ರೀಕಾಂತ್ ಗರಂ

Krishnamachari Srikkanth Vs Gautam Gambhir- ಹರ್ಷಿತ್ ರಾಣಾ ಆಯ್ಕೆ ವಿಚಾರದಲ್ಲಿ ಗೌತಮ್ ಗಂಭೀರ್ ಅವರನ್ನು ತೀವ್ರವಾಗಿ ಟೀಕಿಸಿದ್ದ ಕೃಷ್ಣಮಾಚಾರಿ ಶ್ರೀಕಾಂತ್ ಇದೀಗ ಆಯುಷ್ ಬದೋನಿ ಅವರ ಆಯ್ಕೆ ವಿಚಾರದಲ್ಲೂ ತಗಾದೆ ಎತ್ತಿದ್ದಾರೆ. ವಾಶಿಂಗ್ಟನ್ ಸುಂದರ

14 Jan 2026 3:38 pm
ಪತ್ನಿ ಮೇಲೆ ದೌರ್ಜನ್ಯ, ಜಾತಿ ನಿಂದನೆ: ಬೆಂಗಳೂರಿನಲ್ಲಿ ಮತ್ತೊಬ್ಬ ಟೆಕ್ಕಿ ಅರೆಸ್ಟ್; ನಗರದಲ್ಲಿ ಹೆಚ್ಚುತ್ತಲೇ ಇದೆ ಕೌಟುಂಬಿಕ ಹಿಂಸೆ ಪ್ರಕರಣ

ಬೆಂಗಳೂರಿನಲ್ಲಿ ಮತ್ತೊಂದು ಅಮಾನವೀಯ ಘಟನೆ ಬೆಳಕಿಗೆ ಬಂದಿದೆ. ಸಾಫ್ಟ್‌ವೇರ್ ಇಂಜಿನಿಯರ್ ಒಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ತನ್ನ ಪತ್ನಿ ಮೇಲೆ ದೈಹಿಕ ಹಲ್ಲೆ, ಜಾತಿ ನಿಂದನೆ ಹಾಗೂ ಪರಸ್ತ್ರೀ ಸಂಬಂಧ ಹೊಂದಿದ್ದ ಆರೋಪ ಈತನ

14 Jan 2026 3:37 pm
ಬನಶಂಕರಿ VIನೇ ಹಂತದ ರಸ್ತೆ ವಿಸ್ತರಣೆಯಲ್ಲಿ BDA ಭೂಸ್ವಾಧೀನ ಕಾನೂನುಬದ್ದ ಎಂದು ಹೈಕೋರ್ಟ್‌ ವಿಭಾಗೀಯ ಪೀಠ ತೀರ್ಪು

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಕನಕಪುರ ರಸ್ತೆಯ ಬಡಾವಣೆ ವಿಸ್ತರಣೆಗೆ ಭೂಸ್ವಾಧೀನಪಡಿಸಿಕೊಂಡಿದ್ದನ್ನು ಹೈಕೋರ್ಟ್ ಎತ್ತಿಹಿಡಿದಿದೆ. ಗೂಬಳಾಲ ಗ್ರಾಮದ 75 ಗುಂಟೆ ಭೂಮಿ ಸ್ವಾಧೀನದ ವಿರುದ್ಧದ ಮೇಲ್ಮನವಿಯನ್ನು ನ್ಯಾಯಾ

14 Jan 2026 3:33 pm
ಬುಧವಾರ ನಿರ್ಧಾರವಾಗಲಿದೆ 'ಟ್ರಂಪ್‌ ಸುಂಕ'ದ ಭವಿಷ್ಯ, ಅಮೆರಿಕ ಸುಪ್ರೀಂ ಕೋರ್ಟ್‌ನತ್ತ ಭಾರತೀಯರ ಚಿತ್ತ

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ರಾಷ್ಟ್ರೀಯ ತುರ್ತು ಪರಿಸ್ಥಿತಿಯ ಹೆಸರಿನಲ್ಲಿ ಏಕಪಕ್ಷೀಯವಾಗಿ ಸುಂಕ ವಿಧಿಸಿದ್ದನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯ ತೀರ್ಪನ್ನು ಅಮೆರಿಕದ ಸುಪ್ರೀಂ ಕೋರ್ಟ್ ಬುಧವಾರ ಪ್ರಕಟಿ

14 Jan 2026 3:09 pm
Explained: ವಸಾಹತುಶಾಹಿ ಯುಗದ ಸೌಥ್‌ ಬ್ಲಾಕ್‌ನಿಂದ ನವಭಾರತದ ಸೇವಾ ತೀರ್ಥಕ್ಕೆ ಬದಲಾಗಲಿದೆ ಪ್ರಧಾನಿ ಕಚೇರಿ; ಹೇಗಿದೆ ಗೊತ್ತೇನ್ರಿ?

ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ನವಭಾರತದ ಸ್ವರೂಪ ಬದಲಾಗುತ್ತಿದೆ. ಹಳತನ್ನು ಕಳಚಿ ಹೊಸತನ್ನು ಮೈಗೂಡಿಸಿಕೊಳ್ಳುವುದು ಅದರ ಲಕ್ಷಣ. ಈ ನಿಯಮ ಆಡಳಿತಕ್ಕೂ ಅನ್ವಯವಾಗುತ್ತಿದ್ದು, ಈಗಾಗಲೇ ಭವ್ಯವಾದ ಹೊಸ ಸಂಸತ್ತು ತಲೆ

14 Jan 2026 3:05 pm
ಗ್ರೀನ್‌ ಲ್ಯಾಂಡ್‌ ಪ್ರಧಾನಿಗೆ ಅಪಾಯ ಕಟ್ಟಿಟ್ಟ ಬುತ್ತಿ ಎಂದು ಟ್ರಂಪ್‌ ಬೆದರಿಕೆ: ಗ್ರೀನ್‌ ಲ್ಯಾಂಡ್‌ ಪ್ರಧಾನಿ ಅಂತದ್ದೇನು ಹೇಳಿದ್ರು?

ಅಮೆರಿಕಾ ಅಧ್ಯಕ್ಷ ಟ್ರಂಪ್ ಅವರ ಗ್ರೀನ್‌ಲ್ಯಾಂಡ್ ಸ್ವಾಧೀನ ಪ್ರಸ್ತಾವದಿಂದ ಅಮೆರಿಕಾ, ಡೆನ್ಮಾರ್ಕ್, ಯುರೋಪ್ ನಡುವೆ ಉದ್ವಿಗ್ನತೆ ಹೆಚ್ಚಿದೆ. ಗ್ರೀನ್‌ಲ್ಯಾಂಡ್ ಪ್ರಧಾನಿ ಡೆನ್ಮಾರ್ಕ್‌ಗೆ ಬೆಂಬಲ ಸೂಚಿಸಿದ್ದಕ್ಕೆ ಟ್ರಂಪ

14 Jan 2026 2:45 pm
ಸತತ 7ನೇ ದಿನವೂ ರಿಯಲ್ ಎಸ್ಟೇಟ್ ಷೇರುಗಳು ಕುಸಿತ, ಇದಕ್ಕಿದೆ 'ಐಟಿ' ಲಿಂಕ್‌! ಏನದು?

ಭಾರತೀಯ ಷೇರುಪೇಟೆಯಲ್ಲಿ ರಿಯಲ್ ಎಸ್ಟೇಟ್ ಕಂಪನಿಗಳ ಷೇರುಗಳು ಸತತ ಏಳನೇ ದಿನವೂ ಕುಸಿತ ಕಂಡಿವೆ. ಜನವರಿ 14 ರಂದು ನಿಫ್ಟಿ ರಿಯಾಲ್ಟಿ ಸೂಚ್ಯಂಕವು ಒಂಬತ್ತು ತಿಂಗಳ ಕನಿಷ್ಠ ಮಟ್ಟಕ್ಕೆ ಇಳಿಯಿತು. ಬೆಂಗಳೂರು ಮತ್ತು ಹೈದರಾಬಾದ್‌ನ

14 Jan 2026 2:07 pm
ನವೆಂಬರ್ ಕ್ರಾಂತಿ, ಡಿಸಂಬರ್ ಕ್ರಾಂತಿ ಆಯ್ತು, ಈಗ ಸಂ'ಕ್ರಾಂತಿ' ಶುರು; ಏನಂದ್ರು ಜಮೀರ್ ಅಹ್ಮದ್?

ಮನರೇಗಾ ಹೆಸರನ್ನು ಜಿ. ರಾಮ್ ಜಿ. ಎಂದು ಬದಲಾಯಿಸುವ ಕೇಂದ್ರ ಸರ್ಕಾರದ ನಿರ್ಧಾರದ ವಿರುದ್ಧ ಸಚಿವ ಜಮೀರ್ ಅಹ್ಮದ್ ಕಿಡಿಕಾರಿದರು. ಇದೊಂದು ಮಹಾತ್ಮ ಗಾಂಧಿಯವರ ತ್ಯಾಗವನ್ನು ಮರೆಮಾಚುವ ಯತ್ನ ಎಂದರು. ಅಲ್ಲದೆ, ಹುಬ್ಬಳ್ಳಿ ಮನೆ ವಿ

14 Jan 2026 2:04 pm
'ಕಲ್ಟ್' ಸಿನಿಮಾ ಫ್ಲೆಕ್ಸ್‌ಗಳ ತೆರವು: ಶಿಡ್ಲಘಟ್ಟ ಪೌರಾಯುಕ್ತೆ ಅಮೃತಾ ಗೌಡಗೆ ಧಮ್ಕಿ - ಆಡಿಯೋ ವೈರಲ್

ಚಿಕ್ಕಬಳ್ಳಾಪುರದಲ್ಲಿ ಸಚಿವ ಜಮೀರ್ ಅಹಮದ್ ಖಾನ್ ಪುತ್ರ ಝೈದ್ ಖಾನ್ ಅಭಿನಯದ 'ಕಲ್ಟ್' ಸಿನಿಮಾದ ಪ್ರಚಾರ ಫ್ಲೆಕ್ಸ್‌ಗಳನ್ನು ತೆರವುಗೊಳಿಸಿದ್ದಕ್ಕೆ ಕೆಪಿಸಿಸಿ ಸಂಯೋಜಕ ರಾಜೀವ್ ಗೌಡ, ಶಿಡ್ಲಘಟ್ಟ ನಗರಸಭೆ ಪೌರಾಯುಕ್ತ ಜಿ. ಅಮೃ

14 Jan 2026 1:43 pm
IND Vs NZ- ವಾಶಿಂಗ್ಟನ್ ಸುಂದರ್ ಬದಲಿಗೆ ನಿತೀಶ್ ರೆಡ್ಡಿಗೆ ಚಾನ್ಸ್!; ರಾಜಕೋಟ್ ಪಿಚ್ ನಲ್ಲಿ ಡಿಫರೆಂಟ್ ಗೇಮ್ ಪ್ಲಾನ್!

Nitish Kumar Reddy In Team India Playing 11- ನ್ಯೂಜಿಲೆಂಡ್ ವಿರುದ್ಧದ ಎರಡನೇ ಏಕದಿನ ಪಂದ್ಯಕ್ಕೆ ಭಾರತ ತಂಡದ ಪ್ಲೇಯಿಂಗ್ ಇಲೆವೆನ್ ನಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದೆ. ಗಾಯಗೊಂಡು ಸರಣಿಯಿಂದ ಹೊರಬಿದ್ದಿರುವ ವಾಷಿಂಗ್ಟನ್ ಸುಂದರ್ ಬದಲಿಗೆ ಆಯ್ಕೆಯ

14 Jan 2026 1:38 pm
ʻಉತ್ತರ ಭಾರತದ ಹೆಣ್ಮಕ್ಕಳು ಮಗು ಹೆರಲು, ಮನೆಕೆಲಸಕ್ಕೆ ಸೀಮಿತ, ತಮಿಳುನಾಡಿನವ್ರು ಸಾಧಕರುʼ: ಕಿಡಿಹೊತ್ತಿಸಿದ ದಯಾನಿಧಿ ಮಾರನ್ ಹೇಳಿಕೆ

ಉತ್ತರ ಭಾರತದ ಹೆಣ್ಣುಮಕ್ಕಳನ್ನು ಮಗು ಹೆರಲು, ಮನೆ ಕೆಲಸಕ್ಕೆ ಸೀಮಿತ ಮಾಡಿಕೊಂಡು ಬಿಡುತ್ತಾರೆ. ಆದರೆ, ತಮಿಳುನಾಡಿನ ಹೆಣ್ಣುಮಕ್ಕಳ ವಿಚಾರದಲ್ಲಿ ಹಾಗಿಲ್ಲ ಅವರು ಓದುತ್ತಾರೆ. ಸಾಧಕರಾಗುತ್ತಾರೆ ಎಂದು ಡಿಎಂಕೆ ಸಂಸದ ದಯಾನಿಧಿ

14 Jan 2026 1:34 pm
ಮೈಸೂರಿನಲ್ಲಿ ರಾಹುಲ್ ಜತೆ ಪ್ರತ್ಯೇಕ ಮಾತುಕತೆ ಬೆನ್ನಲ್ಲೇ ಡಿಕೆಶಿ ಬಣದಲ್ಲಿ ಉತ್ಸಾಹ: ಸಂಕ್ರಾಂತಿ ಬಳಿಕ ದೆಹಲಿ ಯಾತ್ರೆ ಫಿಕ್ಸ್!

ರಾಜ್ಯ ರಾಜಕೀಯದಲ್ಲಿ ನಾಯಕತ್ವ ಬದಲಾವಣೆ ತಿಕ್ಕಾಟ ತಾರಕಕ್ಕೇರಿದೆ. ಮೈಸೂರು ವಿಮಾನ ನಿಲ್ದಾಣದಲ್ಲಿ ರಾಹುಲ್ ಗಾಂಧಿ, ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಅವರ ಪ್ರತ್ಯೇಕ ಮಾತುಕತೆ ಗೊಂದಲಕ್ಕೆ ಹೊಸ ಆಯಾಮ ನೀಡಿದೆ. ಈ ಭೇಟಿ ಬ

14 Jan 2026 1:25 pm
ಟ್ರಂಪ್‌ ʼಸಹಾಯʼ ಹೇಳಿಕೆ ಬೆನ್ನಲ್ಲೇ ಇರಾನ್‌ ಜನತೆಗೆ ಸ್ಟಾರ್‌ ಲಿಂಕ್‌ ಉಚಿತ ಇಂಟರ್ನೆಟ್‌ ಸೇವೆ: ಪ್ರತಿಭಟನಾಕಾರಿಗೆ ನೆರವಾಗಲು ಮಸ್ಕ್‌ ಸಹಾಯ ಕೇಳಿದ್ರಾ ಟ್ರಂಪ್‌ ?

ಇರಾನ್‌ನಲ್ಲಿ ಖಮೇನಿ ಸರ್ಕಾರದ ವಿರುದ್ಧದ ಪ್ರತಿಭಟನೆ ತೀವ್ರಗೊಂಡಿದ್ದು, ಇಂಟರ್ನೆಟ್ ಸ್ಥಗಿತಗೊಳಿಸಿತ್ತು. ಆದರೆ ಈಗ ಸ್ಥಗಿತಗೊಂಡಿದ್ದ ಸ್ಟಾರ್‌ ಲಿಂಕ್‌ ಸೇವೆಗಳನ್ನು ಪುನಃಸ್ಥಾಪಿಸಿರುವ ಎಲಾನ್ ಮಸ್ಕ್ ಒಡೆತನದ ಸ್ಟಾರ್‌

14 Jan 2026 1:24 pm
ಸೆರಗಿನ ಕಿಡಿ : ಮಹಾಭಾರತದ ಹೆಣ್ಣುಗಳ ಹೋರಾಟವನ್ನು ಪ್ರತಿಬಿಂಬಿಸುವ ಕೃತಿ

ವೃತ್ತಿಯಲ್ಲಿ ಪ್ರಾಧ್ಯಾಪಕಿ ಆಗಿರುವ ಡಾ.ಸಹನಾ ಪ್ರಸಾದ್ ಅವರು ಲೇಖಕಿಯೂ ಆಗಿದ್ದು, ಸಣ್ಣ ಕಥೆ, ಲೇಖನ, ಕಾದಂಬರಿಗಳನ್ನು, ಧಾರವಾಹಿಗಳನ್ನೂ ಬರೆದಿದ್ದಾರೆ. ಈವರೆಗೂ 15 ಸಾವಿರಕ್ಕೂ ಹೆಚ್ಚು ಲೇಖನಗಳು ಪ್ರಕಟಗೊಂಡಿವೆ. ಇದೀಗ ರುಕ್ಮ

14 Jan 2026 1:22 pm
ಬೆಳ್ಳಿ, ತಾಮ್ರದ ಬೆಲೆಗಳಲ್ಲಿ ನಾಗಾಲೋಟ: ಹಿಂದುಸ್ತಾನ್ ಜಿಂಕ್, ವೇದಾಂತ ಸೇರಿ ಮೆಟಲ್‌ ಷೇರುಗಳು ಭರ್ಜರಿ ಏರಿಕೆ

ಅಮೆರಿಕದ ಹಣದುಬ್ಬರ ಇಳಿಕೆ ಮತ್ತು ಬಡ್ಡಿ ದರ ಕಡಿತದ ನಿರೀಕ್ಷೆಯಿಂದ ಜಾಗತಿಕ ಮಾರುಕಟ್ಟೆಯಲ್ಲಿ ಬೆಳ್ಳಿ ಬೆಲೆ ಗಗನಕ್ಕೇರಿದೆ. ಎಂಸಿಎಕ್ಸ್‌ನಲ್ಲಿ ಬೆಳ್ಳಿ ದರ ಕೆಜಿಗೆ ದಾಖಲೆಯ 2.87 ಲಕ್ಷ ರೂ. ಮೀರಿದ್ದು, ಜುಲೈ ಒಪ್ಪಂದಗಳು 3 ಲಕ್

14 Jan 2026 1:20 pm
ಅಶ್ವಿನಿ ಗೌಡ ಪರವಾಗಿ ಸುದೀಪ್ ಬಳಿ ಮಾತನಾಡಲು ಹೋಗಿದ್ರಾ ಟಿ ಎ ನಾರಾಯಣಗೌಡ?

ಅಶ್ವಿನಿ ಗೌಡ ಪರವಾಗಿ ಸುದೀಪ್ ಬಳಿ ಮಾತನಾಡಲು ಹೋಗಿದ್ರಾ ಟಿ ಎ ನಾರಾಯಣಗೌಡ?

14 Jan 2026 1:05 pm
ಕಾರ್ಪೊರೇಟ್ ಎನ್‌ಪಿಎಸ್ ಯೋಜನೆ; ಖಾಸಗಿ ಉದ್ಯೋಗಿಗಳ ನಿವೃತ್ತಿ ಜೀವನದ ಭದ್ರತೆಗೆ ದಾರಿ! ವಿಶೇಷತೆಗಳೇನು? ಹೂಡಿಕೆ ಮಾಡುವುದು ಹೇಗೆ?

ಖಾಸಗಿ ಕಂಪನಿ ನೌಕರರ ನಿವೃತ್ತಿ ಭವಿಷ್ಯಕ್ಕೆ ಕೇಂದ್ರ ಸರ್ಕಾರ ಕಾರ್ಪೊರೇಟ್ ಎನ್‌ಪಿಎಸ್ ಎಂಬ ಯೋಜನೆ ಜಾರಿಗೆ ತಂದಿದೆ. 2026 ರಿಂದ ಹೊಸ ನಿಯಮಗಳು ಜಾರಿಯಾಗಲಿವೆ. ಇದು ಉದ್ಯೋಗಿ ಮತ್ತು ಮಾಲೀಕರ ಜಂಟಿ ಹೂಡಿಕೆಗೆ ಅವಕಾಶ ನೀಡುತ್ತದೆ.

14 Jan 2026 12:26 pm
Sports Street- `ಪಡಿಕ್ಕಲ್ ರನ್ ಗುಡ್ಡ'ದ ಕಡೆಗೂ ನೋಡಿ! ಎಂದೂ ನಿಲ್ಲದ ಕ್ರಿಕೆಟ್ ಲಾಬಿ ಮುಂದೆ ಈಗ ಕನ್ನಡಿಗ`ದೇವದತ್’ ಸರದಿ

Devdutt Padikkal In VHT 2025-26- ಭಾರತೀಯ ಕ್ರಿಕೆಟ್ ಆಯ್ಕೆ ವೇಳೆ ಕರ್ನಾಟಕದ ಪ್ರತಿಭಾವಂತ ಆಟಗಾರರಿಗೆ ಅನ್ಯಾಯವಾಗುತ್ತಲೇ ಇದೆ. ದೇಶೀಯ ಪಂದ್ಯಗಳಲ್ಲಿ ಉತ್ತಮ ಸಾಧನೆ ತೋರಿರುವ ಕರುಣ್ ನಾಯರ್ ಅವರಂತೆ ಇದೀಗ ದೇವದತ್ ಪಡಿಕ್ಕಲ್ ಅವರೂ ನಿರ್ಲಕ್ಷ್

14 Jan 2026 12:17 pm
ಪ್ರಯತ್ನ ವಿಫಲವಾದರೂ ಪ್ರಾರ್ಥನೆ ವಿಫಲ ಆಗುವುದಿಲ್ಲ: ಡಿಕೆ ಶಿವಕುಮಾರ್ ಮಾರ್ಮಿಕ ನುಡಿಯ ಅರ್ಥವೇನು?

ಕಾಂಗ್ರೆಸ್‌ ರಾಜ್ಯ ರಾಜಕೀಯದಲ್ಲಿ ನಾಯಕತ್ವ ಬದಲಾವಣೆಯು ಬೂದಿ ಮುಚ್ಚಿದ ಕೆಂಡದಂತೆ ಇದೆ. ಇತ್ತೀಚೆಗೆ ಸಿಎಂ ಬದಲಾವಣೆ ತಣ್ಣಗಾದಂತಿತ್ತು. ಆದರೆ, ಮೈಸೂರಿನಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್‌ ಅವರು ರಾ

14 Jan 2026 11:50 am
ಥೈಲ್ಯಾಂಡ್‌ನಲ್ಲಿ ಭೀಕರ ರೈಲು ದುರಂತ: ಕ್ರೇನ್ ಕುಸಿದು ಹಳಿ ತಪ್ಪಿದ ಬ್ಯಾಂಕಾಕ್ ರೈಲು, 22 ಪ್ರಯಾಣಿಕರ ಸಾವು, ಹಲವರಿಗೆ ಗಾಯ

ಚಲಿಸುತ್ತಿದ್ದ ಬ್ಯಾಂಕಾಕ್‌ ರೈಲಿನ ಮೇಲೆ ಕ್ರೇನ್ ಬಿದ್ದ ಪರಿಣಾಮ , ರೈಲು ಹಳಿ ತಪ್ಪಿ ಬೋಗಿಗಳು ಹೊತ್ತಿ ಉರಿದಿವೆ. 22 ಮಂದಿ ಪ್ರಯಾಣಿಕರು ದಾರುಣವಾಗಿ ಸಾವನ್ನಪ್ಪಿದ್ದಾರೆ.

14 Jan 2026 11:49 am
ಸಂಕ್ರಾಂತಿಗೆ ಖರೀದಿ ಭರಾಟೆ ಭಲೇ ಜೋರು ; ರಾಸುಗಳ ಕಿಚ್ಚು ಹಾಯಿಸುವುದಕ್ಕೆ ರೈತರ ತಯಾರಿ

ನಾಡಿನಾದ್ಯಂತ ಸಂಕ್ರಾಂತಿ ಸಡಗರ ಮನೆ ಮಾಡಿದೆ. ಹಣ್ಣು, ಹೂವು, ತರಕಾರಿ, ದಿನಸಿ ವಸ್ತುಗಳು ದುಪ್ಪಟ್ಟಾಗಿದೆ. ಹೆಣ್ಣು ಮಕ್ಕಳು ಎಳ್ಳು ಬೀರಲು ಉಪಯೋಗಿಸುವ ಸಕ್ಕರೆ ಅಚ್ಚು, ಬಿಳಿಎಳ್ಳು, ಕೊಬ್ಬರಿ ಬೆಲೆಯೂ ಗಗನಕ್ಕೇರಿದೆ. ಒಂದು ಕಿ

14 Jan 2026 11:45 am
ಕೈ, ಕಮಲ ಸಾಮಾಜಿಕ ಜಾಲತಾಣ ಪೇಜ್‌ನಲ್ಲೂ ಎಐ ಅಬ್ಬರ: ಗಮನ ಸೆಳೆಯುತ್ತಿರುವ ಪೋಸ್ಟರ್, ವಿಡಿಯೋ; ಹೇಗಿದೆ ಹೊಸ ಟ್ರೆಂಡ್?

ಜಗತ್ತಿನಾದ್ಯಂತ ಬಹುತೇಕ ಎಲ್ಲಾ ಕ್ಷೇತ್ರಗಳಲ್ಲೂ ಎಐ ಝಲಕ್‌ ಕಾಣಸಿಗುತ್ತಿದ್ದು, ರಾಜಕೀಯ ಕ್ಷೇತ್ರದಲ್ಲೂ ಇದರ ಮೆರಗು ಹೆಚ್ಚಾಗುತ್ತಿದೆ ಅದೆಲ್ಲೂ ಪ್ರಮುಖವಾಗಿ ಕರ್ನಾಟಕ ರಾಜ್ಯ ರಾಜಕಾರಣದಲ್ಲಂತೂ ಎಲ್ಲಾ ಪಕ್ಷಗಳು ಎಐ ಬಳಕ

14 Jan 2026 11:38 am
ಹಿರಿಯರೇ ತುಂಬಿರುವ ಟಾಟಾ ಟ್ರಸ್ಟ್‌ಗಳಲ್ಲಿ ಕೇವಲ 32ರ ಹರೆಯದ ನೆವಿಲ್ಲೆ ರಾಜ್ಯಭಾರ ಶುರು; ಯಾರಿವರು?

ಟಾಟಾ ಸಮೂಹದ ಮುಂದಿನ ಪೀಳಿಗೆಯ ನಾಯಕ ನೆವಿಲ್ಲೆ ಟಾಟಾ ಅವರನ್ನು 'ಸರ್ ರತನ್ ಟಾಟಾ ಟ್ರಸ್ಟ್' ಮಂಡಳಿಗೆ ನೇಮಕ ಮಾಡಲಾಗುತ್ತಿದೆ. ಈಗಾಗಲೇ 'ಸರ್ ದೊರಾಬ್ಜಿ ಟಾಟಾ ಟ್ರಸ್ಟ್'ನಲ್ಲಿ ಸ್ಥಾನ ಪಡೆದಿರುವ ಅವರು, ಈಗ ಟಾಟಾ ಸನ್ಸ್‌ನ ಬಹುಪಾಲ

14 Jan 2026 11:34 am
BJP National President : ಜ.19ಕ್ಕೆ ನಾಮಪತ್ರ ಸಲ್ಲಿಕೆ, ಜ.20ಕ್ಕೆ ಅಧಿಕೃತ ಘೋಷಣೆ - ಕೊನೆಗೂ ಹೆಸರು ಅಂತಿಮ

Nitin Nabin New BJP Boss : ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ ಹೆಸರನ್ನು ಘೋಷಿಸುವ ಕಾಲ ಸನ್ನಿಹಿತವಾಗಿದೆ. ಹಲವಾರು ದಿನಗಳಿಂದ ಹಲವು ಊಹಾಪೋಹ ಸುದ್ದಿಗಳಿಗೆ ಕಾರಣವಾಗಿದ್ದ ಈ ಪ್ರಕ್ರಿಯೆಗೆ ಬಿಜೆಪಿ ವರಿಷ್ಠರು ತೆರೆ ಎಳೆಯಲಿದ್ದಾರೆ. ಖಚಿತ ಮಾಹ

14 Jan 2026 11:34 am
ʻಪೆಡೋಫೈಲ್ ಪ್ರೊಟೆಕ್ಟರ್‌ʼ ಎಂದವನಿಗೆ ಮಧ್ಯದ ಬೆರಳು ತೋರಿಸಿದ ಟ್ರಂಪ್; ಮಿಚಿಗನ್ ಫ್ಯಾಕ್ಟರಿ ಬಳಿ ಹೈಡ್ರಾಮಾ!

ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಮಿಚಿಗನ್‌ನಲ್ಲಿರುವ ಫೋರ್ಡ್ ಕಾರ್ಖಾನೆಗೆ ವೀಕ್ಷಣೆಗೆ ಭೇಟಿ ನೀಡಿ, ಫ್ಲೋರ್‌ ವೀಕ್ಷಣೆ ಮಾಡುವ ವೇಳೆ ಕಂಪನಿಯ ನೆಲ ಮಾಳಿಗೆ ಮುಂದೆ ನಿಂತಿದ್ದ ಪ್ರತಿಭಟನಕಾರನೊಬ್ಬ ಅವರ ವಿರುದ್ಧ

14 Jan 2026 11:05 am
ಜನಪ್ರಿಯ ಸ್ಮಾರ್ಟ್‌ಫೋನ್‌ ಕಂಪನಿ ಒನ್‌ಪ್ಲಸ್ ಸಿಇಒ 'ಪೀಟ್ ಲಾವ್' ವಿರುದ್ಧ ಬಂಧನ ವಾರಂಟ್ ಜಾರಿ; ಕಾರಣ ಏನು?

ತೈವಾನ್‌ನ ನಿಯಮಗಳನ್ನು ಉಲ್ಲಂಘಿಸಿ ಅಕ್ರಮವಾಗಿ ಅಲ್ಲಿನ ನುರಿತ ಉದ್ಯೋಗಿಗಳನ್ನು ನೇಮಕಾತಿ ಮಾಡಿಕೊಂಡ ಆರೋಪದ ಮೇಲೆ ಒನ್‌ಪ್ಲಸ್ ಸಿಇಒ ಪೀಟ್ ಲಾವ್ ವಿರುದ್ಧ ತೈವಾನ್ ಅಧಿಕಾರಿಗಳು ಬಂಧನ ವಾರಂಟ್ ಹೊರಡಿಸಿದ್ದಾರೆ. ಚೀನಾ ಮೂಲದ

14 Jan 2026 10:37 am
ಟಾಟ್ಯೂ ಹಾಕಿಸಿಕೊಂಡ ಅಭಿಮಾನಿ ಕಂಡು ಗಿಲ್ಲಿ ಭಾವುಕ!

ಟಾಟ್ಯೂ ಹಾಕಿಸಿಕೊಂಡ ಅಭಿಮಾನಿ ಕಂಡು ಗಿಲ್ಲಿ ಭಾವುಕ!

14 Jan 2026 10:21 am
Gold Rate Rise: ಬರೋಬ್ಬರಿ ಸಾವಿರ ರೂಪಾಯಿ ಮತ್ತೆ ಹೆಚ್ಚಳವಾಗಿ ಸಾರ್ವಕಾಲಿಕ ಗರಿಷ್ಠ ದರಕ್ಕೇರಿಕೆ! ಬೆಳ್ಳಿ ಬೆಲೆ ಶೀಘ್ರ 3 ಲಕ್ಷಕ್ಕೇರಿಕೆ!

ಬೆಳ್ಳಿ ಬೆಲೆ ಶಾಕಿಂಗ್ ರೀತಿಯಲ್ಲಿ ಏರಿಕೆ ಆಗಿದ್ದು, 3 ಲಕ್ಷದ ಸಮೀಪಕ್ಕೆ ಬಂದಿದೆ. ಚಿನ್ನದ ಬೆಲೆ ಕಳೆದ 5 ದಿನಗಳಿಂದ ನಿರಂತರವಾಗಿ ಏರಿಕೆ ಆಗಿದೆ.

14 Jan 2026 10:08 am
ಅಮೆರಿಕಾ ಬೆನ್ನಲ್ಲೇ ಹಲವು ಅಂತರಾಷ್ಟ್ರೀಯ ಸಂಸ್ಥೆಗಳಿಗೆ ಗುಡ್‌ ಬೈ ಹೇಳಿದ ಇಸ್ರೇಲ್‌: ಯಾವೆಲ್ಲಾ ಸಂಸ್ಥೆಗಳು ಗೊತ್ತಾ?

ಅಮೆರಿಕಾ ಅಂತರಾಷ್ಟ್ರೀಯ ಸಂಸ್ಥೆಗಳ ಕಾರ್ಯ ವ್ಯರ್ಥ ಎಂದು ಹೇಳಿ ವಿಶ್ವಸಂಸ್ಥೆ ಸೇರಿದಂತೆ 66 ಅಂತರಾಷ್ಟ್ರೀಯ ಅಂಗಸಂಸ್ಥೆಗಳಿಂದ ಹೊರಬರಲು ನಿರ್ಧರಿಸಿದ ಬೆನ್ನಲ್ಲೆ, ಇಸ್ರೇಲ್‌ ಕೂಡ ಹಲವು ಅಂತರಾಷ್ಟ್ರೀಯ ಸಂಸ್ಥೆಗಳಿಂದ ಹೊರಬ

14 Jan 2026 10:02 am
ತುಮ್‌ಕೋಸ್‌ಗೆ ಅಡಕೆ ಆವಕ ಶೇ.40 ಹೆಚ್ಚಳ, ಟೆಂಡರ್‌ ಮುಂದೂಡಿಕೆ

ಚನ್ನಗಿರಿ ತಾಲೂಕಿನ ತುಮ್‌ಕೋಸ್‌ಗೆ ಅಡಕೆ ಆವಕ ಶೇ.40 ರಷ್ಟು ಹೆಚ್ಚಳವಾಗಿದ್ದು, ಧಾರಣೆ ಉತ್ತಮವಾಗಿರುವುದರಿಂದ ಸುಮಾರು 3 ಲಕ್ಷ ಅಡಕೆ ಚೀಲಗಳು ಶೇಖರಣೆಯಾಗಿವೆ. ಗೋದಾಮುಗಳಲ್ಲಿ ಜಾಗವಿಲ್ಲದ ಕಾರಣ 10 ದಿನಗಳವರೆಗೆ ರೈತರು ಅಡಕೆ ತರ

14 Jan 2026 9:31 am
ಸಂಕ್ರಾಂತಿ ಸಂಭ್ರಮ; ಗವಿಗಂಗಾಧರೇಶ್ವರನಿಗೆ ಸೂರ್ಯರಶ್ಮಿ ಸ್ಪರ್ಶ ಎಷ್ಟು ಗಂಟೆಗೆ, ಈ ಬಾರಿ ನಾಡಿಗೆ ಶುಭವೋ, ಸಂಕಟವೋ ಅರ್ಚಕ ಸೋಮಸುಂದರ ದೀಕ್ಷಿತ್ ಹೇಳಿದ್ದೇನು?

ಬಹೊಸವರ್ಷದ ಮೊದಲ ಹಬ್ಬ ಸಂಕ್ರಾಂತಿ ಆಚರಣೆಗೆ ನಾಡಿನ ಜನತೆ ಸಿದ್ಧತೆ ನಡೆಸಿಕೊಳ್ಳುತ್ತಿದ್ದಾರೆ. ಬೆಂಗಳೂರಿನಲ್ಲಂತೂ ಮುಂಜಾನೆಯಿಂದಲೇ ಕೆಆರ್‌ ಮಾರುಕಟ್ಟೆಗಳಲ್ಲಿ ಖರೀದಿ ಭರಾಟೆ ಜೋರಾಗಿದೆ. ಇಲ್ಲಿನ ಪ್ರಸಿದ್ಧ ದೇವಾಲಯವಾದ

14 Jan 2026 9:29 am
ತೀರ್ಥಹಳ್ಳಿ ಭಾರತಿಪುರ ಕ್ರಾಸ್‌ ಬಳಿ ಕೆಎಸ್‌ಆರ್‌ಟಿಸಿ ಬಸ್ -ಕಾರು ಡಿಕ್ಕಿ; ಇಬ್ಬರು ಸಾವು

ತೀರ್ಥಹಳ್ಳಿಯ ಭಾರತಿಪುರ ಕ್ರಾಸ್‌ ಬಳಿ ಕೆಎಸ್‌ಆರ್‌ಟಿಸಿ ಮತ್ತು ಕಾರು ಡಿಕ್ಕಿಯಾಗಿದೆ. ಇಬ್ಬರು ಸಾವನ್ನಪ್ಪಿದ್ದಾರೆ. ಶೃಂಗೇರಿ ತಾಲೂಕು ಕಿಗ್ಗಾ ಗ್ರಾಮದ ನಿವಾಸಿ ಫಾತಿಮಾ (60) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ರಿಯಾಜ್‌ (30) ಅವ

14 Jan 2026 8:42 am
ಭತ್ತಕ್ಕೆ ಬೆಂಬಲ ಬೆಲೆಯೂ ಇಲ್ಲ, ಖರೀದಿ ಕೇಂದ್ರವೂ ಇಲ್ಲ: ಬೆಳೆಗಾರರಿಗೆ ವ್ಯಾಪಾರಿಗಳೇ ಆಶ್ರಯ

ಹೊಸನಗರ ತಾಲೂಕಿನಲ್ಲಿ ಭತ್ತ ಬೆಳೆಗಾರರು ಕನಿಷ್ಠ ಬೆಂಬಲ ಬೆಲೆಯ ಯೋಜನೆಯಿಂದ ವಂಚಿತರಾಗಿದ್ದಾರೆ. ಖರೀದಿ ಕೇಂದ್ರದ ಕೊರತೆ, ಪೂರ್ವ ನೋಂದಣಿ ನಿಯಮ ಮತ್ತು ಕನಿಷ್ಠ 25 ಕ್ವಿಂಟಾಲ್ ಷರತ್ತುಗಳಿಂದಾಗಿ ರೈತರು ಖಾಸಗಿ ವ್ಯಾಪಾರಿಗಳಿಗ

14 Jan 2026 8:15 am
ಬಾಗಲಕೋಟೆಯಲ್ಲಿ ಆ್ಯಂಪಿ ಥಿಯೇಟರ್‌ ರೆಡಿ; ಈ ಅತ್ಯಾಧುನಿಕ ಬಯಲುರಂಗ ಮಂದಿರದ ವಿಶೇಷತೆ ಏನು, ಏನೆಲ್ಲ ವ್ಯವಸ್ಥೆ ಇದೆ?

ಬಾಗಲಕೋಟೆಯಲ್ಲಿ ಜಿಲ್ಲೆಯ ಮೊದಲ ಅತ್ಯಾಧುನಿಕ ಆ್ಯಂಪಿ ಥಿಯೇಟರ್‌ ನಿರ್ಮಾಣಗೊಂಡಿದ್ದು, 800 ಮಂದಿ ಕುಳಿತು ಕಾರ್ಯಕ್ರಮ ವೀಕ್ಷಿಸಬಹುದು. 1.50 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ಈ ಬಯಲು ರಂಗಮಂದಿರ, ಪ್ರಕೃತಿಯ ಮಡಿಲಲ್ಲಿ ನಾಟಕ, ಸ

14 Jan 2026 7:33 am
Chikkaballapur Crimes: ಡ್ರಾಪ್‌ ಕೊಡುವ ನೆಪದಲ್ಲಿ PUC ವಿದ್ಯಾರ್ಥಿ ಮೇಲೆ ಅತ್ಯಾಚಾರ?; ಆರೋಪಿ ಅರೆಸ್ಟ್

ಲಿಫ್ಟ್‌ ಕೊಡುವ ನೆಪದಲ್ಲಿ ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿದ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ. ಆರೋಪಿಯನ್ನು ಪೊಲೀಸರು ಬಂಧಿಸಿದ್ದು ವಿಚಾರಣೆ ನಡೆಸುತ್ತಿದ್ದಾರೆ. ಆರೋಪಿ ಗಣೇಶ್‌ ಎಂಬಾತ ಅತ್ಯಾಚಾರ ನಡೆಸಿ ತನ್ನ ಸ್

14 Jan 2026 7:09 am
ಧರ್ಮಸ್ಥಳ ಅಸಹಜ ಸಾವಿನ ತನಿಖೆಗೆ SIT ರಚಿಸಬಹುದೆ?; ಸರ್ಕಾರದ ನಿಲುವು ಕೇಳಿದ ಹೈಕೋರ್ಟ್‌

ಧರ್ಮಸ್ಥಳದಲ್ಲಿ 1990ರಿಂದ 2021ರವರೆಗೆ ಸಂಭವಿಸಿದ 74 ಅಸಹಜ ಸಾವುಗಳ ತನಿಖೆಗೆ ಪ್ರತ್ಯೇಕ ಎಫ್‌ಐಆರ್‌ ದಾಖಲಿಸಲು ಎಸ್‌ಐಟಿ ಅಧಿಕಾರಿಗಳಿಗೆ ನಿರ್ದೇಶಿಸುವಂತೆ ಕೋರಿ ಸೌಜನ್ಯಾ ತಾಯಿ ಸಲ್ಲಿಸಿದ ಅರ್ಜಿಗೆ ಸಂಬಂಧಿಸಿದಂತೆ ರಾಜ್ಯ ಸರಕ

14 Jan 2026 6:06 am