SENSEX
NIFTY
GOLD
USD/INR

Weather

31    C

ಡಿಜಿಟಲ್ ಸುದ್ದಿ ಮೂಲಗಳು

...
ಬಾಗಲಕೋಟೆಯಲ್ಲಿ ವಿದ್ಯಾರ್ಥಿ ಮತದಾರರ ವಿವಾದ: ಬಿಜೆಪಿ, ಕಾಂಗ್ರೆಸ್‌ನಿಂದ ಭಿನ್ನ ವಾದ, ಅಸಲಿಯತ್ತೇನು?

ಬಾಗಲಕೋಟೆಯಲ್ಲಿ ವಿದ್ಯಾರ್ಥಿ ಮತದಾರರ ವಿವಾದ ಇದೀಗ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಹೊರಗಿನಿಂದ ಬಂದ ವಿದ್ಯಾರ್ಥಿಗಳಿಗೆ ಮತದಾನಕ್ಕೆ ಅವಕಾಶ ನೀಡುತ್ತಿರುವ ವಿಚಾರವಾಗಿ ಎರಡು ಪಕ್ಷದ ಮುಖಂಡರ ಭಿನ್ನವಾದ ಮಂಡಿಸುತ್ತಿ

2 Apr 2026 1:56 pm
ಬಂಗಾಳದಲ್ಲಿ ರಾಷ್ಟ್ರಪತಿ ಆಡಳಿತ ತರಲು ಬಿಜೆಪಿಯ 'ಗೇಮ್ ಪ್ಲಾನ್'; ಎಸ್ ಐಆರ್ ಅಧಿಕಾರಿಗಳ ಪ್ರಕರಣಕ್ಕೆ ಹೊಸ ದೀದಿ ಟ್ವಿಸ್ಟ್!

ಮಾಲ್ಡಾ ಘಟನೆಯು ಆಕಸ್ಮಿಕವಲ್ಲ, ಇದು ಪಶ್ಚಿಮ ಬಂಗಾಳದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಗೆ ತರಲು ಬಿಜೆಪಿ ರೂಪಿಸಿರುವ ದೊಡ್ಡ 'ಗೇಮ್ ಪ್ಲಾನ್' ಎಂದು ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ. ಈ ಪ್ರಕರಣವನ್ನು ಮುಂದಿಟ್ಟುಕೊಂಡು ರಾಜ್ಯ

2 Apr 2026 1:52 pm
ಇರಾನ್‌ ಯುದ್ಧ ಮುಂದುವರೆಸಲು ಅಮೆರಿಕನ್ನರಿಗೆ ತಾಳ್ಮೆಯಿಲ್ಲ ಎಂದ ಟ್ರಂಪ್:‌ ನ್ಯಾಟೋ ಕೆಟ್ಟ ಮಿತ್ರರಾಷ್ಟ್ರ ಎಂದು ಕಿಡಿ

ಇರಾನ್‌ ಮೇಲಿನ ಯುದ್ಧದ ಕುರಿತು ಸ್ವತಃ ಅಮೆರಿಕನ್ನರಲ್ಲೇ ವಿರೋಧ ಕೇಳಿ ಬರುತ್ತಿದ್ದು, ಈ ಕುರಿತು ಟ್ರಂಪ್‌ ಪ್ರತಿಕ್ರಿಯೆ ನೀಡಿ ಇರಾನ್‌ ತೈಲವನ್ನು ವಶಪಡಿಸಿಕೊಳ್ಳೋದು ಸುಲಭ ಆದರೆ, ಯುದ್ದ ಮುಂದುವರೆಸಲು ಅಮೆರಿಕನ್ನರಿಗೆ ಇ

2 Apr 2026 1:32 pm
ಒರಾಕಲ್‌ನಿಂದ ಇತಿಹಾಸದ ಅತಿ ದೊಡ್ಡ ಲೇಆಫ್‌; ಭಾರತದಲ್ಲಿ ಕೆಲಸ ಕಳೆದುಕೊಂಡವರ ಸಂಖ್ಯೆ ಎಷ್ಟು?

ಜಾಗತಿಕ ಮಟ್ಟದಲ್ಲಿ ಟೆಕ್‌ ಕಂಪನಿಗಳಲ್ಲಿ ಉದ್ಯೋಗ ಕಡಿತವೆಂಬ ಪೆಡಂಭೂತ ಅಟ್ಟಹಾಸ ಮೆರೆಯುತ್ತಿದ್ದು, ಪ್ರತಿಷ್ಠಿತ ಒರಾಕಲ್‌ ಭಾರೀ ಪ್ರಮಾಣದಲ್ಲಿ ತನ್ನ ಉದ್ಯೋಗಿಗಳನ್ನು ಮನೆಗೆ ಕಳುಹಿಸಿದೆ. ಉದ್ಯೋಗಿಗಳಿಗೆ ಒಂದು ಇ-ಮೇಲ್‌ ಮ

2 Apr 2026 1:13 pm
ಮಹಾರಾಷ್ಟ್ರ : ಸಮೃದ್ಧಿ ಎಕ್ಸ್‌ಪ್ರೆಸ್‌ವೇನಲ್ಲಿ ಭೀಕರ ರಸ್ತೆ ಅಪಘಾತ, 7 ಮಹಿಳಾ ಕಾರ್ಮಿಕರು ಸ್ಥಳದಲ್ಲೇ ಸಾವು

ಮಹಾರಾಷ್ಟ್ರದ ಜಲ್ನಾ ಜಿಲ್ಲೆಯ ಸಮೃದ್ಧಿ ಎಕ್ಸ್‌ಪ್ರೆಸ್‌ವೇಯ ಕಡ್ವಾಂಚಿ ಗ್ರಾಮದ ಬಳಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಏಳು ಮಂದಿ ಮಹಿಳಾ ಕಾರ್ಮಿಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ವೇಗವಾಗಿ ಬಂದ ಟ್ರಕ್ ಕಾರ್ಮಿಕರ

2 Apr 2026 1:05 pm
ಅಮೆರಿಕನ್ನರಿಗೆ ಓಪನ್‌ ಲೆಟರ್‌ ಬರೆದು US ಇಸ್ರೇಲಿ ಪ್ರಾಕ್ಸಿಯಾಗಿ ನಮ್ಮ ಮೇಲೆ ಯುದ್ಧ ಮಾಡ್ತಿದೆ ಎಂದು ಇರಾನ್‌ ಅಧ್ಯಕ್ಷ ಆರೋಪ

ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ನಡುವೆ ಇರಾನ್‌ ಅಧ್ಯಕ್ಷ ಮಸೂದ್‌ ಪೆಜೆಶ್ಕಿಯಾನ್‌ ಅಮೆರಿಕಾದ ಜನತೆಗೆ ಬಹಿರಂಗ ಪತ್ರ ಬರೆದಿದ್ದು, ತಾವು ಎಂದಿಗೂ ಯುದ್ದವನ್ನು ಆರಂಭಿಸಿಲ್ಲ, ಅಲ್ಲದೆ, ಇರಾನ್‌ ಅನ್ನು ಬೆದರಿಕೆ ಎಂದು ತೋರಿ

2 Apr 2026 12:35 pm
ಚುನಾವಣಾ ಆಯೋಗ ದುರುಪಯೋಗ ಆರೋಪ ಹೊತ್ತ ಏಕೈಕ ಪ್ರಧಾನಿ ಮೋದಿ: ಸಿದ್ದರಾಮಯ್ಯ ವ್ಯಂಗ್ಯ

ಚುನಾವಣಾ ಆಯೋಗವು ಕೇಂದ್ರ ಸರ್ಕಾರ ಹಾಗೂ ಬಿಜೆಪಿಯ ನಿಯಂತ್ರಣದಲ್ಲಿದೆ ಎಂದು ಪುನರುಚ್ಚರಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಚುನಾವಣಾ ಆಯೋಗ

2 Apr 2026 12:19 pm
ದಾವಣಗೆರೆ ದಕ್ಷಿಣ: ಇಕ್ಕಟ್ಟಿಗೆ ಸಿಲುಕಿದ ಜಮೀರ್ ಅಹ್ಮದ್ ಖಾನ್, ಸಮರ್ಥ್ ಗೆದ್ದರೆ ಹಿನ್ನಡೆ, ಸೋತರೆ ಸಮಸ್ಯೆ!

ದಾವಣಗೆರೆ ದಕ್ಷಿಣ ಉಪ ಚುನಾವಣೆಯಲ್ಲಿ ಸಚಿವ ಜಮೀರ್ ಅಹ್ಮದ್ ಖಾನ್ ಇಕ್ಕಟ್ಟಿಗೆ ಸಿಲುಕಿದ್ದಾರ. ದಾವಣಗೆರೆ ದಕ್ಷಿಣದ ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್ ಗೆದ್ದರೆ ಜಮೀರ್‌ಗೆ ಒಂದು ರೀತಿಯಲ್ಲಿ ಹಿನ್ನಡೆ ಮಾತ್ರವಲ್ಲ ಸೋತರೂ ಕೂಡಾ

2 Apr 2026 12:19 pm
ಏಪ್ರಿಲ್ 1ರಿಂದ EV ವಾಹನಗಳ ಬೆಲೆ ಏರಿಕೆ – Life Tax ಪರಿಷ್ಕರಣೆ : ಆನ್‌ರೋಡ್ ಬೆಲೆ ಹೆಚ್ಚಳ, ಹೊಸ ಸ್ಲ್ಯಾಬ್ ಹೀಗಿದೆ

Vehicle Price and Life Tax Increased : ಇವಿ ವಾಹನಗಳ ಜೀವಿತಾವಧಿ ತೆರಿಗೆಯನ್ನು ಏಪ್ರಿಲ್ ಒಂದರಿಂದ ಜಾರಿಗೆ ಬರುವಂತೆ ಪರಿಷ್ಕರಿಸಲಾಗಿದೆ. FADA ವರದಿ ಪ್ರಕಾರ SUV ಮತ್ತು ಮಧ್ಯಮ ವಿಭಾಗದ ವಾಹನಗಳ ಬೇಡಿಕೆ ಸ್ಥಿರವಾಗಿದ್ದರೂ, ಡೀಲರ್‌ಗಳು ಹೆಚ್ಚುತ್ತಿರು

2 Apr 2026 12:11 pm
ತ್ಯಾವರೆಕೊಪ್ಪದಲ್ಲಿ ಪಶುವೈದ್ಯೆ ಸಮೀಕ್ಷಾ ರೆಡ್ಡಿ ಸಾವು : ತಮ್ಮ ಮಗಳಿಗೆ ನ್ಯಾಯ ಒದಗಿಸುವಂತೆ ಪೋಷಕರ ಆಗ್ರಹ

ಶಿವಮೊಗ್ಗದ ತ್ಯಾವರೆಕೊಪ್ಪ ಮೃಗಾಲಯದಲ್ಲಿ ನೀರಾನೆ ದಾಳಿಗೆ ತುತ್ತಾಗಿ ಮೃತಪಟ್ಟ ತರಬೇತಿ ನಿರತ ಪಶುವೈದ್ಯೆ ಸಮೀಕ್ಷಾ ರೆಡ್ಡಿ ಅವರ ಪೋಷಕರು, ತಮ್ಮ ಮಗಳ ಸಾವಿಗೆ ನ್ಯಾಯ ಒದಗಿಸುವಂತೆ ಕೋರಿ ಪೊಲೀಸ್ ಅಧಿಕಾರಿಗಳ ಮೊರೆ ಹೋಗಿದ್ದ

2 Apr 2026 11:51 am
ಶಾಮನೂರು ಮೊಮ್ಮಗನನ್ನು ಗೆಲ್ಲಿಸಲು ಟೊಂಕ ಕಟ್ಟಿ ನಿಂತ ಕಾಂಗ್ರೆಸ್ ಲಿಂಗಾಯತ ನಾಯಕರು: ಕೆಲ ಬಿಜೆಪಿ ಮುಖಂಡರು ಸಾಫ್ಟ್ ಕಾರ್ನರ್!

ದಾವಣಗೆರೆ ದಕ್ಷಿಣ ಉಪ ಚುನಾವಣಾ ಕಣ ರಂಗೇರುತ್ತಿದೆ. ಈ ನಡುವೆ ಶಾಮನೂರು ಮೊಮ್ಮಗನನ್ನು ಗೆಲ್ಲಿಸಲು ಕಾಂಗ್ರೆಸ್ ಲಿಂಗಾಯತ ನಾಯಕರು ಟೊಂಕ ಕಟ್ಟಿ ನಿಂತಿದ್ದಾರೆ. ಮತ್ತೊಂದು ಕಡೆಯಲ್ಲಿ ಕುತೂಹಲ ಎಂಬಂತೆ ಕೆಲವು ಬಿಜೆಪಿ ಮುಖಂಡರು

2 Apr 2026 10:56 am
'ಇರಾನ್ ಪರಮಾಣು ಶಕ್ತಿ ನಾಶಕ್ಕೆ ಇದೇ ಕೊನೆಯ ಚಾನ್ಸ್': ಟೆಹ್ರಾನ್‌ ಮೇಲಿನ US ದಾಳಿಗೆ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ಸಮರ್ಥನೆ

ಮಾತುಕತೆಗಳ ನಡುವೆ ಇರಾನ್‌ ಮೇಲಿನ ಅಮೆರಿಕಾದ ಆಕ್ರಮಣದಿಂದಾಗಿ ಆರಂಭವಾದ ಯುದ್ಧಕ್ಕೆ ಸ್ವತಃ ಅಮೆರಿಕನ್ನರಲ್ಲೇ ವಿರೋಧ ಕೇಳಿಬರುತ್ತಿದ್ದು, ಇದಕ್ಕೆ ಕಾರಣ ನೀಡಿರುವ ಅಮೆರಿಕಾದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ಇರಾ

2 Apr 2026 10:49 am
ಬಾಗಲಕೋಟೆ : ಕಾಂಗ್ರೆಸ್ ಅನುಕಂಪದ ಅಲೆಯನ್ನು ಮೀರಿ - ಬಿಜೆಪಿಗೆ ಪ್ಲಸ್ ಆಗಬಹುದಾದ 2 ಅಂಶಗಳು

Bagalkot By Election : ಕರ್ನಾಟಕದ ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ವಿಧಾನಸಭಾ ಉಪಚುನಾವಣೆಯ ಪ್ರಚಾರ ಬಿರುಸಿನಿಂದ ಸಾಗಿದೆ. ಬಾಗಲಕೋಟೆಯಲ್ಲಿ ಬಿಜೆಪಿ ಅಭ್ಯರ್ಥಿ ಪರವಾಗಿ ಜೆಡಿಎಸ್ ನಾಯಕರು ಪ್ರಚಾರವನ್ನು ಮಾಡುತ್ತಿದ್ದಾರೆ. ಕೇಂದ್ರ

2 Apr 2026 10:39 am
Gold Rate Fall: ಚಿನ್ನದ ಬೆಲೆ ಇಳಿಕೆ : ಬೆಳ್ಳಿ ಬೆಲೆಯಲ್ಲೂ 5 ಸಾವಿರ ಕುಸಿತ, ಈ ವಾರ ಏರಿಳಿತ ಸಾಮಾನ್ಯ!

ಚಿನ್ನ ಬೆಳ್ಳಿ ದರದ ಹಾವು ಏಣಿ ಆಟ ಮುಂದುವರಿದಿದೆ. ನಿನ್ನೆ ಬರೋಬ್ಬರಿ 3440 ರೂಪಾಯಿ ಹೆಚ್ಚಳವಾಗಿದ್ದ ಚಿನ್ನದ ಬೆಲೆಯಲ್ಲಿ ಇಂದು ದಿಢೀರನೆ ಇಳಿಕೆ ಕಂಡಿದೆ. ಮಾರ್ಚ್ 27 ರಿಂದ ಏರಿಕೆಯಾಗುತ್ತಿದ್ದ ಚಿನ್ನ ಬೆಳ್ಳಿ ದರಕ್ಕೆ ಇಂದು ಬ್ರ

2 Apr 2026 10:32 am
ಕಣ್ಮನ ಸೆಳೆದ ಐತಿಹಾಸಿಕ ಬೆಂಗಳೂರು ಕರಗ ಶಕ್ತ್ಯೋತ್ಸವ ; ಉತ್ಸವ ಕಣ್ತುಂಬಿಕೊಂಡ ಲಕ್ಷಾಂತರ ಭಕ್ತರು

ಬೆಂಗಳೂರಿನ ಐತಿಹಾಸಿಕ ಧರ್ಮರಾಯಸ್ವಾಮಿ ದೇವಸ್ಥಾನದ ಕರಗ ಶಕ್ತ್ಯೋತ್ಸವವು ಚೈತ್ರ ಪೌರ್ಣಮಿಯಂದು ಸಡಗರದಿಂದ ಸಂಪನ್ನಗೊಂಡಿತು. ನಗರದ ಹೃದಯಭಾಗದಲ್ಲಿ ಸಾವಿರಾರು ಭಕ್ತರ ಸಮ್ಮುಖದಲ್ಲಿ ಹಸೇ ಮಲ್ಲಿಗೆಯಿಂದ ಅಲಂಕೃತಗೊಂಡ ಕರಗ ಉ

2 Apr 2026 9:38 am
7 ಕೋಟಿ ಕೊಟ್ಟು RCB, ವೆಂಕಟೇಶ್ ಅಯ್ಯರ್ ಖರೀದಿಸಿದ್ದು ಬೆಂಚ್ ಕಾಯ್ಸೋಕಾ: ಡ್ರಾಪ್ ಆಗಲು 2 ಕಾರಣಗಳು

RCBs Venkatesh Iyer : ರಾಯಲ್ ಚಾಲೆಂಜರ್ಸ್ ಬೆಂಗಳೂರು ತನ್ನ ಮೊದಲ ಪಂದ್ಯವನ್ನು ಹೈದರಾಬಾದ್ ವಿರುದ್ದ ಆಡಿ, ಗೆದ್ದಿದೆ. ತಂಡದ ಸ್ಪೋಟಕ ಬ್ಯಾಟ್ಸಮ್ಯಾನ್ ವೆಂಕಟೇಶ್ ಅಯ್ಯರ್, ಮೊದಲ ಪಂದ್ಯದಲ್ಲಿ ಆಡಲಿಲ್ಲ ಎನ್ನುವುದಕ್ಕಿಂತ ಆಡಲು ಚಾನ್ಸ್ ಸ

2 Apr 2026 9:33 am
ಪ್ರಿಯಾಂಕ್‌ ಖರ್ಗೆ ತವರು ಕಲಬುರಗಿ ಜಿಲ್ಲೆಯಲ್ಲಿ ದಾಖಲೆಯ ತೆರಿಗೆ ಸಂಗ್ರಹ

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಪ್ರಿಯಾಂಕ್‌ ಖರ್ಗೆ ಅವರ ತವರು ಜಿಲ್ಲೆಯಾದ ಕಲಬುರಗಿಯಲ್ಲಿ ಈ ಬಾರಿ ಗ್ರಾಮ ಪಂಚಾಯಿತಿ ಆಸ್ತಿ ತೆರಿಗೆ ಸಂಗ್ರಹದಲ್ಲಿ ಅಭೂತಪೂರ್ವ ಯಶಸ್ಸು ದಾಖಲಾಗಿದೆ. ಜಿಲ್ಲೆಯ ಇತಿಹಾಸದ

2 Apr 2026 8:38 am
ಇಂಡೋನೇಷ್ಯಾದಲ್ಲಿ 7.4 ಭಾರಿ ತೀವ್ರತೆಯ ಭೂಕಂಪ: ಕಟ್ಟಡಗಳು ನೆಲಸಮ

ನವದೆಹಲಿ: ಇಂಡೋನೇಷ್ಯಾದಲ್ಲಿ ಗುರುವಾರ ಸ್ಥಳೀಯ ಸಮಯ 06:48 ಕ್ಕೆ (ಬುಧವಾರ 22:48 BST) 7.4 ತೀವ್ರತೆಯ ಭಾರಿ ಭೂಕಂಪ ಸಂಭವಿಸಿದೆ. ಕಂಪನದ ತೀವ್ರತೆಗೆ ಕಟ್ಟಡಗಳು ಧ್ವಂಸವಾಗಿವೆ.ಆರಂಭದಲ್ಲಿ 7.8 ತೀವ್ರತೆಯ ಭೂಕಂಪ ಸಂಭವಿಸಿದ್ದು, ದ್ವೀಪಸಮೂಹದ

2 Apr 2026 8:08 am
ಮಧ್ಯಪ್ರಾಚ್ಯ ಯುದ್ದದ ಪರಿಣಾಮ: ಬೆಂಗಳೂರು ಗ್ರಾಮಾಂತರದಲ್ಲಿ ಮೊಟ್ಟೆ ‌ರಫ್ತು ಕುಸಿತ

ಬೆಂಗಳೂರು ಗ್ರಾಮಾಂತರದಲ್ಲಿ ದಿನಕ್ಕೆ ಸುಮಾರು 50 ಲಕ್ಷ ಮೊಟ್ಟೆಗಳು ಉತ್ಪಾದನೆಯಾಗುತ್ತವೆ. ಇದರಲ್ಲಿ ಶೇ. 30 ರಷ್ಟು ಭಾಗ ಮಧ್ಯಪ್ರಾಚ್ಯ ದೇಶಗಳಿಗೆ ರಫ್ತಾಗುತ್ತಿತ್ತು. ಆದರೆ ಯುದ್ಧದ ಕಾರಣದಿಂದಾಗಿ ಈ ರಫ್ತು ಪ್ರಮಾಣ ಗಣನೀಯವಾಗ

2 Apr 2026 6:51 am
ಉಡುಪಿ ಜಿಲ್ಲೆಗೆ ಇನ್ನೆರಡು ಕ್ಷೇತ್ರ? ಜೋರಾಗುತ್ತಿದೆ 2028ರ ಪುನರ್‌ ವಿಂಗಡಣೆ ಚರ್ಚೆ, ಬ್ರಹ್ಮಾವರ, ಹೆಬ್ರಿ ಎಲ್ಲಿಗೆ ಸೇರ್ಪಡೆ?

ಜನಸಂಖ್ಯೆ ಆಧಾರದ ಮೇಲೆ, ಕ್ಷೇತ್ರ ಪುನರ್‌ವಿಂಗಡನೆ, ನಡೆದು ಉಡುಪಿ ಜಿಲ್ಲಾ ವ್ಯಾಪ್ತಿಗೆ ವಿಧಾನಸಭಾ ಕ್ಷೇತ್ರಗಳು ಹೆಚ್ಚುವರಿಯಾಗಿ ಸಿಗುವ ಸಾಧ್ಯತೆ ಬಗ್ಗೆ ಚರ್ಚಿಸಲಾಗಿದೆ.

2 Apr 2026 5:41 am
Middle East Conflict: ಟ್ರಂಪ್‌ಗೆ ಸ್ಟಾರ್ಮರ್‌ ಸಡ್ಡು; ಯಾವುದೇ ಕಾರಣಕ್ಕೂ ಸಮರದಲ್ಲಿ ಪಾಲ್ಗೊಳ್ಳೊಲ್ಲ ಎಂದ ಬ್ರಿಟನ್‌ ಪ್ರಧಾನಿ

Donald Trump And Keir Starmer- ಇರಾನ್ ವಿರುದ್ಧದ ಯುದ್ಧದಲ್ಲಿ ಬ್ರಿಟನ್ ಯಾವುದೇ ಕಾರಣಕ್ಕೂ ಪಾಲ್ಗೊಳ್ಳುವುದಿಲ್ಲ ಎಂದು ಪ್ರಧಾನಿ ಪ್ರಧಾನಿ ಕೀರ್ ಸ್ಟಾರ್ಮರ್ ಅವರು ಸ್ಪಷ್ಟಪಡಿಸಿದ್ದಾರೆ. ಇದು ಅಮೆರಿಕವನ್ನು ಮತ್ತಷ್ಟು ಇಕ್ಕಟ್ಟಿನಲ್ಲಿ ಸಿ

2 Apr 2026 12:01 am
DC Vs LSG Highlights- ಬೌಲರ್ ಗಳ ಮೆರೆದಾಟದ ಬಳಿಕ ಮಿಂಚಿದ ಸಮೀರ್ ರಿಝ್ವಿ; ಲಖನೌ ಸೂಪರ್ ಜೈಂಟ್ಸ್ ಲೆಕ್ಕಾಚಾರ ಉಲ್ಟಾಪಲ್ಟಾ!

ಸಂಪೂರ್ಣ ಬೌಲರ್ ಗಳ ಪಂದ್ಯವಾಗುವ ಎಲ್ಲಾ ಸೂಚನೆಯಿದ್ದ ವೇಳೆ ಅದ್ಬುತ ಬ್ಯಾಟಿಂಗ್ ಪ್ರದರ್ಶಿಸಿದ ಸಮೀರ್ ರಿಝ್ವಿ ಅವರು ಲಖನೌ ಸೂಪರ್ ಜೈಂಟ್ಸ್ ಲೆಕ್ಕಾಚಾರವನ್ನೇ ಬುಡುಮೇಲು ಮಾಡಿದರು. ಅವರ ಸೊಗಸಾದ ಅರ್ಧ ಶತಕದ ನೆರವಿನಿಮದ ಡೆಲ

1 Apr 2026 11:20 pm
IAS ಅಧಿಕಾರಿ ರೋಹಿಣಿ ಸಿಂಧೂರಿಗೆ ಸಂಕಷ್ಟ! FIR ದಾಖಲಿಸಿ ತನಿಖೆಗೆ ಅನುಮತಿ ನೀಡಲು ಸರ್ಕಾರಕ್ಕೆ ಹೈಕೋರ್ಟ್‌ ಸೂಚನೆ

ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿಗೆ ಸಂಕಷ್ಟ ಎದುರಾಗಗಿದೆ. ಈ ಹಿಂದೆ ಮೈಸೂರಿನ ಹಿಂದಿನ ಜಿಲ್ಲಾಧಿಕಾರಿಯಾಗಿದ್ದ ವೇಳೆ ನಡೆದ ಅಕ್ರಮವೊಂದರ ಕೇಸ್‌ನಲ್ಲಿ ಎಫ್‌ಐಆರ್‌ ದಾಖಲಿಸಿ ತನಿಖೆ ನಡೆಸಲು ಅನುಮತಿ ನೀಡಲು ಹೈಕೋರ್ಟ್‌ನಿ

1 Apr 2026 10:24 pm
ಐಪಿಎಲ್ ನಲ್ಲಿ ಹೆಚ್ಚು ಹಣ ಸಿಗದ್ದಕ್ಕೆ ಪಾಕ್ ಲೀಗ್ ಗೆ ತೆರಳಿದ್ದಂತೆ ಆ್ಯಡಂ ಝಂಪಾ!: ಆಸೀಸ್ ಸ್ಪಿನ್ನರ್ ಅಚ್ಚರಿಯ ಹೇಳಿಕೆ

Adam Zampa On IPL- ಇಂಡಿಯನ್ ಪ್ರೀಮಿಯರ್ ಲೀಗ್(IPL) ತೊರೆದು ಪಾಕಿಸ್ತಾನ ಸೂಪರ್ ಲೀಗ್ (PSL) ಸೇರಿರುವ ಆಸ್ಟ್ರೇಲಿಯಾದ ಆ್ಯಡಂ ಝಂಪಾ ಇದೀಗ ಅಚ್ಚರಿಯ ಹೇಳಿಕೆ ನೀಡಿದ್ದಾರೆ. ಐಪಿಎಲ್‌ನಲ್ಲಿ ತಮ್ಮ ಕೌಶಲ್ಯಕ್ಕೆ ತಕ್ಕ ಸಂಭಾವನೆ ಸಿಗುತ್ತಿಲ್ಲ ಮತ

1 Apr 2026 9:16 pm
ಅರುಣಾಚಲಂ ಮಾದರಿಯಲ್ಲೇ ಅದ್ಧೂರಿಯಾಗಿ ನಡೆದ ನಂದಿಬೆಟ್ಟ ಗಿರಿ ಪ್ರದಕ್ಷಿಣೆ; ಪ್ರತಿ ತಿಂಗಳೂ ಆಚರಣೆಗೆ ನಿರ್ಧಾರ

ತಮಿಳುನಾಡಿನ ಅರುಣಾಚಲಂನಲ್ಲಿ ನಡೆಯುವ ಗಿರಿ ಪ್ರದಕ್ಷಿಣೆ ಮಾದರಿಯಲ್ಲೇ ಚಿಕ್ಕಬಳ್ಳಾಪುರದ ನಂದಿಬೆಟ್ಟ ಗಿರಿ ಪ್ರದಕ್ಷಿಣೆ ಕಾರ್ಯಕ್ರಮ ನಡೆಯಿತು. ಭೋಗನಂದೀಶ್ವರ ದೇವಸ್ಥಾನದಿಂದ ಆರಂಭವಾಗಿ ಸುತ್ತಲ ಗ್ರಾಮಗಳಲ್ಲಿ ಭಕ್ತರ

1 Apr 2026 8:57 pm
ಬೆಂಗಳೂರು ಮಂಗಳೂರು ಕಣ್ಣೂರು ವಿಶೇಷ ರೈಲು: ಕುಕ್ಕೆ ಸುಬ್ರಹ್ಮಣ್ಯಕ್ಕೆ ತೆರಳುವ ಪ್ರಯಾಣಿಕರಿಗೆ ಅನುಕೂಲ

ಗುಡ್ ಫ್ರೈಡೆ ವಾರಾಂತ್ಯದ ಪ್ರಯಾಣಿಕರ ದಟ್ಟಣೆ ತಗ್ಗಿಸಲು ಯಶವಂತಪುರ ಮತ್ತು ಕಣ್ಣೂರು ನಡುವೆ ಏಪ್ರಿಲ್ 2 ಮತ್ತು 3 ರಂದು ವಿಶೇಷ ರೈಲು ಸಂಚರಿಸಲಿದೆ. ಹಾಸನ, ಮಂಗಳೂರು ಮಾರ್ಗವಾಗಿ ಚಲಿಸುವ ಈ ರೈಲು ಕುಕ್ಕೆ ಸುಬ್ರಹ್ಮಣ್ಯಕ್ಕೆ ತೆ

1 Apr 2026 8:33 pm
ಸರ್ಕಾರದ ಅನೇಕ ಯೋಜನೆಗೆ ಸಿದ್ಧಗಂಗಾ ಶ್ರೀಗಳೇ ಸ್ಫೂರ್ತಿ, `ಅಂತ್ಯೋದಯ' ಕಲ್ಪನೆಗೆ ಮಠವೇ ದಾರಿದೀಪ: ಪ್ರಲ್ಹಾದ ಜೋಶಿ

Pralhad Joshi On Siddaganga Sri- ತುಮಕೂರು ಸಿದ್ಧಗಂಗಾ ಮಠದಲ್ಲಿ ಏಪ್ರಿಲ್ 1ರಂದು ನಡೆದ ಡಾ. ಶ್ರೀ ಶಿವಕುಮಾರ ಸ್ವಾಮೀಜಿಗಳ 119ನೇ ಜಯಂತ್ಯುತ್ಸವದಲ್ಲಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ಶ್ರೀಗಳಿಗೆ ನುಡಿ ನಮನ ಸಲ್ಲಿಸಿದರು. ಶ್ರೀಗಳ 'ಅನ್ನ-ಅಕ್

1 Apr 2026 8:18 pm
ಬಿಜೆಪಿ ಕಾಂಗ್ರೆಸ್ ನಡುವೆ ಬೆಲೆ ಏರಿಕೆ ಸಮರ: ಇದು 'ದುಬಾರಿ ದರ್ಬಾರ್' ಎಂದು ಟೀಕಿಸಿದ ಕೈ ಪಡೆ

ಅಮೆರಿಕಾ- ಇರಾನ್ ಯದ್ದದ ನಡುವೆ ಬೆಲೆ ಏರಿಕೆ ಸಮರ ಜೋರಾಗಿದೆ. ಬಿಜೆಪಿ ಕಾಂಗ್ರೆಸ್ ನಡುವೆ ಬೆಲೆ ಏರಿಕೆ ಸಮರ ನಡೆಯುತ್ತಿದ್ದು. ಹತ್ತು ಅಂಶಗಳನ್ನು ಉಲ್ಲೇಖಿಸಿ ಬಿಜೆಪಿ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ವಾಗ್ದಾಳಿ

1 Apr 2026 8:08 pm
ಟೀಂ ಇಂಡಿಯಾ ಬಿಡುವಿಲ್ಲದ ವೇಳಾಪಟ್ಟಿಯ ಮಧ್ಯೆಯೂ ಮತ್ತೊಂದು ಸರಣಿ ಸೇರ್ಪಡೆ: ಜುಲೈನಲ್ಲಿ ಜಿಂಬಾಬ್ವೆಗೂ ತೆರಳಲಿದೆ ಭಾರತ!

India Tour Of Zimbabwe- ಮುಂದಿನ ಎರಡು ವರ್ಷಗಳ ಕಾಲ ಟೀಂ ಇಂಡಿಯಾ ಬಿಡುವಿಲ್ಲದೆ ಸರಣಿಗಳನ್ನು ಆಡಲಿದೆ. ಆದರೂ ಈಗಾಗಲೇ ಬಿಡುಗಡೆಯಾಗಿರುವ ವೇಳಾಪಟ್ಟಿಗೆ ಒಂದೊಂದಾಗಿ.ಯೇ ಹೊಸ ಸರಣಗಳು ಸೇರ್ಪಡೆಗೊಳ್ಳುತ್ತಾ ಹೋಗುತ್ತಿದೆ. ಇದೀಗ ಜುಲೈ 23 ರಿಂದ 26

1 Apr 2026 7:20 pm
ನೀವು ಹೇಳಿದ ಕೆಲಸ ಆಗಿದೆ; ಬೆಂಗಳೂರು - ವಿಜಯಪುರ ಹೊಸ ನೇರ ರೈಲು ಆರಂಭಿಸಿ - ರೈಲ್ವೇ ಸಚಿವರಿಗೆ ಎಂಬಿ ಪಾಟೀಲ ಪತ್ರ

ವಿಜಯಪುರ - ಬೆಂಗಳೂರು ನಡುವೆ ಪ್ರಯಾಣ ಸಮಯ ಇಳಿಸುವ ನಿಟ್ಟಿನಲ್ಲಿ ಹೊಸ ನೇರ ಎಕ್ಸ್‌ಪ್ರೆಸ್‌ ರೈಲು ಆರಂಭಿಸಲು ಕೇಂದ್ರ ರೈಲ್ವೇ ಸಚಿವರಿಗೆ ರಾಜ್ಯ ಮೂಲಸೌಕರ್ಯ ಸಚಿವ ಎಂಬಿ ಪಾಟೀಲ್ ಪತ್ರ ಬರೆದಿದ್ದಾರೆ. ಹುಬ್ಬಳ್ಳಿ, ಗದಗ ಬೈಪಾಸ

1 Apr 2026 7:16 pm
`ಸುಮ್ನೇ ಯಾರು ಬೆಂಚು ಕಾಯಿಸ್ತಾರೆ ಹೇಳಿ?': ಮುಂಬೈ ಇಂಡಿಯನ್ಸ್ ತೊರೆಯಲು ಕಾರಣ ಬಿಚ್ಚಿಟ್ಟ ಅರ್ಜುನ್ ತೆಂಡೂಲ್ಕರ್

Arjun Tendulkar Mumbai To Lucknow Juorney- ಅರ್ಜುನ್ ತೆಂಡೂಲ್ಕರ್ ಮುಂಬೈ ಇಂಡಿಯನ್ಸ್‌ನಲ್ಲಿ ಸೂಕ್ತ ಅವಕಾಶಗಳಿಲ್ಲದೆ ಲಖನೌ ಸೂಪರ್ ಜೈಂಟ್ಸ್ ತಂಡಕ್ಕೆ ಸೇರ್ಪಡೆಯಾಗಿದ್ದಾರೆ. ಈ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು ಯಾರು ತಾನೇ ಬೆಂಚ್ ಮ

1 Apr 2026 6:17 pm
ತಮಿಳುನಾಡು ಚುನಾವಣೆ ಸಮೀಕ್ಷೆ: DMK ಭರ್ಜರಿ ಭೇಟೆ; ವಿಜಯ್ ಟಿವಿಕೆ ಅಲ್ಪತೃಪ್ತ, ADMK ಅತೃಪ್ತ! ಯಾರಿಗೆಷ್ಟು ಸ್ಥಾನ?

ತಮಿಳುನಾಡು ಚುನಾವಣೆ ತಯಾರಿ ಭರ್ಜರಿಯಾಗಿ ನಡೆಯುತ್ತಿದ್ದು, ಏಪ್ರಿಲ್‌ 23 ಕ್ಕೆ ಮತದಾನ ನಡೆಯಲಿದೆ. ಸದ್ಯ ಚುನಾವಣಾ ಪೂರ್ವ ಸಮೀಕ್ಷೆ ಹೊರಬಿದ್ದಿದೆ. ಲೋಕ್ ಪೋಲ್ ನಡೆಸಿದ ಸಮೀಕ್ಷೆಯಲ್ಲಿ ಆಡಳಿತ ಪಕ್ಷ ಡಿಎಂಕೆ ಭರ್ಜರಿ ಮತಗಳೊಂದ

1 Apr 2026 5:44 pm
ರಾಜ್ಯದ ಆರ್ಥಿಕ ಪರಿಸ್ಥಿತಿ ಸುಭದ್ರ: ಕೇಂದ್ರ ಬಜೆಟ್ ಗಿಂತ ರಾಜ್ಯದ ಬಜೆಟ್ ಉತ್ತಮ, ಬಿಜೆಪಿಗೆ ಸಿದ್ದರಾಮಯ್ಯ ತಿರುಗೇಟು

ಎಲ್ ಪಿ ಜಿ ಸಿಲಿಂಡರ್ ಗೆ 414 ರೂ. ಇದ್ದದ್ದು , ಪ್ರಧಾನಿ ಮೋದಿಯವರು ಬಂದ ನಂತರ ಈಗ ಸುಮಾರು 1ಸಾವಿರ ವಾಗಿದೆ. ಅಂತೆಯೇ ಪೆಟ್ರೋಲ್, ಡೀಸೆಲ್ ನ ದರವನ್ನೂ ಕೇಂದ್ರ ಸರ್ಕಾರ ಹೆಚ್ಚಿಸಿದೆ. ದೇಶದ ವಿವಿಧ ರಾಜ್ಯಗಳಲ್ಲಿ ಬೆಲೆಏರಿಕೆಯನ್ನು ಹೋ

1 Apr 2026 5:41 pm
ಪ್ರಯಾಣಿಕರ ಸೇವೆಗೆ ಜಾಗತಿಕ ಗರಿ: ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಪ್ರತಿಷ್ಠಿತ 'ಎಸಿಐ 5ನೇ ಹಂತದ' ಅತ್ಯುನ್ನತ ಮಾನ್ಯತೆ

ಪ್ರಯಾಣಿಕರಿಗೆ ಅತ್ಯುತ್ತಮ ಸೇವೆ ಮತ್ತು ಸುಗಮ ಪ್ರಯಾಣದ ಅನುಭವವನ್ನು ಒದಗಿಸುವಲ್ಲಿ ಸತತ ಶ್ರಮ ವಹಿಸುತ್ತಿರುವ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ 'ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳ ಮಂಡಳಿ' (

1 Apr 2026 5:04 pm
ಶೆಲ್ ಇಂಡಿಯಾದಿಂದ ಪೆಟ್ರೋಲ್ ಡೀಸೆಲ್ ದರ ಏರಿಕೆ! ಬೆಂಗಳೂರಿನಲ್ಲಿ ಡೀಸೆಲ್‌ ಲೀಟರ್‌ಗೆ 25 ರೂ. ಹೆಚ್ಚಳ;

ಖಾಸಗಿ ತೈಲ ಕಂಪನಿಗಳು ದರ ಏರಿಕೆಗೆ ಮುಂದಾಗಿವೆ. ಕೆಲ ದಿನಗಳ ಹಿಂದೆ ನಯಾರಾ ಎನರ್ಜಿ ದರ ಏರಿಕೆ ಮಾಡಿದ್ದು, ಈ ಬೆನ್ನಲ್ಲೆ ಶೆಲ್‌ ಇಂಡಿಯಾ ಕೂಡ ದರ ಹೆಚ್ಚಳ ಮಾಡಿದೆ. ಬೆಂಗಳೂರಿನಲ್ಲಿ ಡೀಸೆಲ್ ದರ ಪ್ರತಿ ಲೀಟರ್‌ಗೆ 25 ರೂ. ಹೆಚ್ಚಳವಾ

1 Apr 2026 4:44 pm
ಭಾರತೀಯ ಗರ್ಲ್ ಗ್ರೂಪ್‌ ರೆಡಿ ಮಾಡಲು ಸಜ್ಜಾದ Hybe India: ಮಾ.31-ಜು.31ರವರೆಗೆ ಆಡಿಷನ್ಸ್! ಅರ್ಜಿ ಸಲ್ಲಿಸೋದು ಹೇಗೆ?

ಕೆ-ಪಾಪ್‌ ದೈತ್ಯ ಸಂಸ್ಥೆ ಭಾರತಕ್ಕೂ ಕಾಲಿಟ್ಟಿದ್ದು, ಭಾರತದ ಮೊದಲ ಕೆ-ಪಾಪ್‌ ಗರ್ಲ್‌ ಗ್ರೂಪ್‌ ಸಿದ್ದಪಡಿಸಲು ಯುವ ಪ್ರತಿಭೆಗಳ ಶೋಧ ನಡೆಸುತ್ತಿದ್ದು, ಇದಕ್ಕೆ ಆಡಿಷನ್‌ ಕರೆದಿದೆ. ಮಾರ್ಚ್31‌ ರಿಂದ ಜುಲೈ 31ರವರೆಗೆ ಆನ್‌ ಲೈನ್‌

1 Apr 2026 4:35 pm
FIFA World Cup 2026: 48 ತಂಡ, 12 ಗುಂಪು, 104 ಪಂದ್ಯ! ಹೀಗಿದೆ ನೋಡಿ ಫುಟ್ಬಾಲ್ ವಿಶ್ವಕಪ್ ವೇಳಾಪಟ್ಟಿ

ವಿಶ್ವದ ಅತ್ಯಂತ ಜನಪ್ರಿಯ ಕ್ರೀಡೆಯಾಗಿರುವ ಫುಚ್ಬಾಲ್ ನ ಅತಿ ದೊಡ್ಡ ಟೂರ್ನಿ ಫಿಫಾ ವಿಶ್ವಕಪ್ 2026ರ ಪಂದ್ಯಗಳು ಜೂನ್ 11ರಿಂದ 29ರವರೆಗೆ ಅಮೆರಿಕ, ಮೆಕ್ಸಿಕೊ ಮತ್ತು ಕೆನಡಾಗಳಲ್ಲಿ ನಡೆಯಲಿವೆ. ಒಟ್ಟು 48 ತಂಡಗಳು ಈ ಟೂರ್ನಿಯಲ್ಲಿ ಆಡಲ

1 Apr 2026 4:29 pm
ಹಾವೇರಿ : ಕಾರಿಡಾರ್ ಗೆ ನುಗ್ಗಿದ ಬಸ್ ಮಗು ಸಾವು, ನಾಲ್ವರಿಗೆ ಗಾಯ

ಹಾವೇರಿ ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ಬುಧವಾರ ದಾರುಣ ಘಟನೆಯೊಂದು ಸಂಭವಿಸಿದೆ. ಲಕ್ಷ್ಮೇಶ್ವರಕ್ಕೆ ತೆರಳಬೇಕಿದ್ದ ಬಸ್‌ ಅನ್ನು ನಿಲ್ದಾಣದ ಕಾರಿಡಾರ್‌ಗೆ ತರುವಾಗ ಚಾಲಕನ ನಿಯಂತ್ರಣ ತಪ್ಪಿ ವೇಗವಾಗಿ ನುಗ್ಗಿದೆ. ಈ ವೇಳೆ

1 Apr 2026 4:15 pm
ಪತ್ನಿಯ ಕೊಲೆ: 4 ವರ್ಷ ಬಳಿಸಿ ಸಿಕ್ಕಬಿದ್ದ ಮಾಜಿ ಸೈನಿಕ; ಹಂತಕ ಸುಳಿವುಕೊಟ್ಟಿದ್ದು LPG ಸಿಲಿಂಡರ್ ಬುಕ್ಕಿಂಗ್!

ಪತ್ನಿಯ ಕೊಲೆಗೈದು 4 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಮಾಜಿ ಸೇನಾ ಕ್ಯಾಪ್ಟನ್ ಬಂಧನವಾಗಿದೆ. ಹಂತಕನನ್ನು ಸಿಕ್ಕಿಸಿಕೊಟ್ಟಿದ್ದು ಒಂದು ಗ್ಯಾಸ್ ಸಿಲಿಂಡರ್‌ ಬುಕ್ಕಿಂಗ್ ಮಾಹಿತಿಯಿಂದ ಎಂಬುದು ಕುತೂಹಲದ ಸಂಗತಿ. ಸಂದೀಪ್ ತೋಮರ

1 Apr 2026 3:58 pm
ಜಗತ್ತನ್ನು ಬಗೆಬಗೆಯಲ್ಲಿ ಮೂರ್ಖನನ್ನಾಗಿಸಿದ ಟ್ರಂಪಣ್ಣನ ಆಟ ಬಲ್ಲವರಾರು?

ವರುಷದ 364 ದಿನವೂ ನಾವು ಬುದ್ಧಿವಂತರೇ. ಏಪ್ರಿಲ್ 1ರ ಒಂದು ದಿನ ಮೂರ್ಖರಾಗುವುದು ಕೇವಲ ಮೂರ್ಖರ ದಿನಕ್ಕಾಗಿಯಷ್ಟೇ ಎಂದೇ ಭಾವಿಸಿತ್ತು ಜಗತ್ತು. ಆದರೆ, ಕಳೆದೊಂದು ವರ್ಷವಿಡೀ ತಮ್ಮ ಹೇಳಿಕೆ, ನಿಲುವುಗಳಿಂದ ಇಡೀ ಜಗತ್ತನ್ನು ಬಗೆಬಗೆ

1 Apr 2026 3:56 pm
ಅಮೆರಿಕಾದಿಂದ ನೇರ ಸಂದೇಶ ಬಂದಿದೆ ಆದ್ರೂ ಮಾತುಕತೆ ಇಲ್ಲ-ಇರಾನ್‌ ಸಚಿವ: USನ ಭೂದಾಳಿ ಎದುರಿಸೋಕೆ ನಾವ್‌ ರೆಡಿ ಎಂದು ಚಾಲೆಂಜ್!

ಮಧ್ಯಪ್ರಾಚ್ಯದಲ್ಲಿ ಸಂಘರ್ಷದ ನಡುವೆ ಇರಾನ್‌ ಹಾಗೂ ಅಮೆರಿಕಾ ಮಾತುಕತೆ ನಡೆಸುತ್ತಿದ್ದೆ ಎಂಬ ವರದಿಗಳಿಗೆ ಪ್ರತಿಕ್ರಿಯೆ ನೀಡಿರುವ ಇರಾನ್‌ ವಿದೇಶಾಂ ಸಚಿವ USನಿಂದ ನಮಗೆ ನೇರ ಸಂದೇಶಗಳು ಬಂದಿವೆ. ಇದರರ್ಥ ನಾವು ಮಾತುಕತೆಯಲ್ಲ

1 Apr 2026 3:33 pm
ಧರ್ಮಸ್ಥಳ ಅಸಹಜ ಸಾವುಗಳ ವಿಡಿಯೋ: ಯೂಟ್ಯೂಬರ್ MD ಸಮೀರ್‌ಗೆ ಹೈಕೋರ್ಟ್‌ ರಿಲೀಫ್‌! ಸರ್ಕಾರಕ್ಕೆ ನೋಟಿಸ್‌ ಜಾರಿ

ಧರ್ಮಸ್ಥಳದ ಅಸಹಜ ಸಾವುಗಳ ಕುರಿತಾಗಿ ಎಐ ವಿಡಿಯೋ ಮಾಡಿದ ಯುಟ್ಯೂಬ್‌ಗೆ ಹಾಕಿದ್ದ ಪ್ರಕರಣದಲ್ಲಿ ಯುಟ್ಯೂಬರ್‌ ಎಂಡಿ ಸಮೀರ್‌ಗೆ ಹೈಕೋರ್ಟ್‌ ರಿಲೀಫ್‌ ನಿಡಿದೆ. ಪ್ರಕರಣಕ್ಕೆ ತಡೆ ನೀಡಿದ್ದು, ಸರ್ಕಾರಕ್ಕೆ ನೋಟಿಸ್‌ ಜಾರಿ ಮಾಡ

1 Apr 2026 3:01 pm
ವಿದ್ಯಾರ್ಥಿಗಳಿಗೆ ಇಂಟರ್ನೆಟ್‌ ಬಳಕೆ ನಿಯಂತ್ರಣಕ್ಕೆ ಕರಡು ನೀತಿ: ಪೋಷಕರ ಅಭಿಪ್ರಾಯ ಸಂಗ್ರಹಕ್ಕೆ ಮುಂದಾದ ಆರೋಗ್ಯ ಇಲಾಖೆ

ವಿದ್ಯಾರ್ಥಿಗಳಿಗೆ ಇಂಟರ್ನೆಟ್‌ ಬಳಕೆ ನಿಯಂತ್ರಣಕ್ಕೆ ಕರಡು ನೀತಿ ರಚನೆ ಮಾಡಲು ಸರ್ಕಾರ ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಪೋಷಕರು ಮತ್ತು ವಿದ್ಯಾರ್ಥಿಗಳ ಅಭಿಪ್ರಾಯ ಸಂಗ್ರಹಕ್ಕೆ ಆರೋಗ್ಯ ಇಲಾಖೆ ನಿರ್ಧಾರ ಮಾಡಿದೆ. ಇಂಟರ್ನೆ

1 Apr 2026 2:49 pm
ತವರು ಮನೆಯಿಂದ ಪತ್ನಿಯು ಪಡೆದುಕೊಂಡ ಆಸ್ತಿಯಲ್ಲಿ ಪತಿಗೆ ಹಕ್ಕಿಲ್ಲ! ಹೈಕೋರ್ಟ್ ಮಹತ್ವದ ಆದೇಶ

ಪೋಷಕರಿಂದ ಉತ್ತರಾಧಿಕಾರವಾಗಿ ಬಂದ ಪತ್ನಿಯ ಆಸ್ತಿಯಲ್ಲಿ ಪತಿ ಅಥವಾ ಅತ್ತೆ-ಮಾವನಿಗೆ ಹಕ್ಕಿಲ್ಲ ಎಂದು ಆಂಧ್ರ ಹೈಕೋರ್ಟ್ ತೀರ್ಪು ನೀಡಿದೆ. ಮಹಿಳೆಯು ಮಕ್ಕಳಿಲ್ಲದೆ ಮೃತಪಟ್ಟರೆ, ಆ ಆಸ್ತಿಯು ಪತಿಯ ಕುಟುಂಬಕ್ಕೆ ಸೇರುವುದಿಲ್ಲ;

1 Apr 2026 2:02 pm
ಧಾರವಾಡ : ಸ್ವಯಂ ಗಣತಿ ಕಾರ್ಯ ಇಂದಿನಿಂದ ; 1,658 ಗಣತಿದಾರರು, 287 ಮೇಲ್ವಿಚಾರಕರ ನೇಮಕ

ಧಾರವಾಡ ಜಿಲ್ಲೆಯಲ್ಲಿ ಏಪ್ರಿಲ್ 1 ರಿಂದ 15 ರವರೆಗೆ ಜನಗಣತಿ ಕಾರ್ಯ ನಡೆಯಲಿದ್ದು, ಸಾರ್ವಜನಿಕರು ತಮ್ಮ ಮೊಬೈಲ್ ಮೂಲಕವೇ ಸ್ವಯಂ ಗಣತಿ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಈ ವಿಧಾನದಿಂದ ನಿಖರವಾದ ಮಾಹಿತಿ ದಾಖಲಾಗುವುದರ ಜೊತೆ

1 Apr 2026 1:50 pm
ಹದಗೆಟ್ಟ ಆರ್ಥಿಕ ಸ್ಥಿತಿ, ಅಭಿವೃದ್ದಿ ಶೂನ್ಯ: ಸಿದ್ದರಾಮಯ್ಯಗೆ ವಿಜಯೇಂದ್ರ ಪತ್ರ! ಉಲ್ಲೇಖಿಸಿದ 9 ಅಂಶಗಳೇನು

ನಿಮ್ಮ ಆರ್ಥಿಕ ಸ್ಥಿತಿ ಸುಸ್ಥಿತಿಯಲ್ಲಿದ್ದರೆ, ಬನ್ನಿ ಪ್ರತಿ ಜಿಲ್ಲೆಗೂ ಹೋಗೋಣ. ಬಹಿರಂಗ ವೇದಿಕೆಯಲ್ಲಿ ನಿಂತು ನಿಮ್ಮ ಯೋಜನೆಗಳು ಎಷ್ಟು ಜನರಿಗೆ ತಲುಪಿವೆ, ರೈತರು ಮತ್ತು ಶ್ರಮಿಕ ವರ್ಗದ ಕಲ್ಯಾಣ ಎಷ್ಟರ ಮಟ್ಟಿಗೆ ಆಗಿದೆ ಎಂ

1 Apr 2026 1:47 pm
ವಿಜಯಪುರ, ಬಾಗಲಕೋಟೆ, ಕಲಬುರಗಿಯಲ್ಲಿ ಬಿಸಿಲ ಝಳ; ಸರ್ಕಾರಿ ಕಚೇರಿಗಳ ಸಮಯದಲ್ಲಿ ಮಹತ್ವದ ಬದಲಾವಣೆ

ಕಲಬುರಗಿ ಮತ್ತು ಬೆಳಗಾವಿ ವಿಭಾಗದ ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲೆಗಳಲ್ಲಿ ಹೆಚ್ಚುತ್ತಿರುವ ಬಿಸಿಲಿನ ತಾಪವನ್ನು ಗಮನದಲ್ಲಿಟ್ಟುಕೊಂಡು ರಾಜ್ಯ ಸರ್ಕಾರವು ಸರ್ಕಾರಿ ಕಚೇರಿಗಳ ವೇಳಾಪಟ್ಟಿಯನ್ನು ಬದಲಾಯಿಸಿದೆ. ಏಪ್ರಿಲ್ ಮ

1 Apr 2026 12:58 pm
ಮೈಸೂರು ಜನತೆಗೆ ಪಾಲಿಕೆಯಿಂದ ತ್ರಿವಳಿ ತೆರಿಗೆ ಹೊರೆ: ಏ.1ರಿಂದ ವಾಹನಗಳಿಗೆ ತೆರಿಗೆ, ನೀರಿನ ದರ ಏರಿಕೆ ಹಾಗೂ ಉದ್ದಿಮೆ ತಾಜ್ಯ ನಿರ್ವಹಣೆಗೂ ಶುಲ್ಕ

ಈಗಾಗಲೇ ಜಿಲೆಲಯಲ್ಲಿ ಗ್ಯಾಸ್‌ ಕೊರತೆಯಿಂದಾಗಿ ಸಂಕಷ್ಟ ಅನುಭವಿಸುತ್ತಿರುವ ಮೈಸೂರಿನ ಜನತೆಗೆ ಪಾಲಿಕೆ ವಾಹನಗಳ ಮೇಲಿನ ತೆರಿಗೆ, ನೀರಿನ ದರ ಹೆಚ್ಚಳ ಹಾಗೂ ಉದ್ದಿಮೆ ತ್ಯಾಜ್ಯಗಳ ಮೇಲೆ ಶುಲ್ಕವನ್ನು ಹೇರುವ ಮೂಲಕ ತ್ರಿವಳಿ ತೆರ

1 Apr 2026 12:54 pm
ಭರತಮುನಿ ಮರೆಯಾಗಿ, ಪಾಶ್ಚಾತ್ಯ ದಿನ ನೆನಪಾಗುವುದೇಕೆ?

ನಮ್ಮ ನೆಲದ ಭರತಮುನಿ ಭವ್ಯ ಪರಂಪರೆಯನ್ನು ಮರೆತು, ಪಾಶ್ಚಾತ್ಯರು ಪರಿಚಯಿಸಿದ ರಂಗಭೂಮಿ ದಿನವನ್ನು ಆಚರಿಸುವುದು ಎಷ್ಟು ಸರಿ? ನಾಟ್ಯಶಾಸ್ತ್ರದ ಗ್ರಂಥವನ್ನೇ ಬರೆದು, ಭಾರತೀಯ ಕಲೆಯನ್ನು ದಾಖಲಿಸಿದ ವಿಷಯ, ರಂಗಕಲೆಯ ಉಲ್ಲೇಖವು ಸ

1 Apr 2026 12:35 pm
ಆರ್ಥಿಕ ಸಂಕಷ್ಟದಲ್ಲಿ ಕೆಎಸ್‌ಆರ್‌ಟಿಸಿ, ಬಿಎಂಟಿಸಿ: 5 ವರ್ಷದಲ್ಲಿ 1422 ಕೋಟಿ ನಷ್ಟ

ಕೆ ಎಸ್ ಆರ್ ಟಿ ಸಿ, ಬಿಎಂಟಿಸಿ ಸೇರಿದಂತೆ ರಾಜ್ಯದ ನಾಲ್ಕು ಸಾರಿಗೆ ಸಂಸ್ಥೆಗಳು ನಷ್ಟದಲ್ಲಿವೆ. ಕಳೆದ 5 ವರ್ಷದಲ್ಲಿ ಸುಮಾರು 1422 ಕೋಟಿ ನಷ್ಟವನ್ನು ಅನುಭವಿಸುತ್ತಿವೆ. ಈ ನಡುವೆ ಶಕ್ತಿ ಯೋಜನೆಯೂ ಸಾರಿಗೆ ಇಲಾಖೆಗೆ ಭಾರವಾಗುತ್ತಿದ

1 Apr 2026 12:23 pm
ಕ್ರೈಮಿಯಾ ದ್ವೀಪದಲ್ಲಿ ರಷ್ಯಾದ ಮಿಲಿಟರಿ ವಿಮಾನ An-26 ಪತನ, 29 ಮಂದಿ ಬಲಿ: ತಾಂತ್ರಿಕ ದೋಷ ಎಂದ ರಕ್ಷಣಾ ಸಚಿವಾಲಯ

ಕಪ್ಪು ಸಮುದ್ರದ ಬಳಿಯ ಕ್ರೈಮಿಯಾದ ಪರ್ಯಾಯ ದ್ವೀಪದ ಮೇಲೆ ಹಾರಾಟ ನಡೆಸುತ್ತಿದ್ದ ರಷ್ಯಾದ ಮಿಲಿಟರಿ ವಿಮಾನ ಬಂಡೆಗೆ ಅಪ್ಪಳಿಸಿ ಪತನಗೊಂಡಿದ್ದು, ಅದರಲ್ಲಿದ್ದ 29 ಮಂದಿ ಸಾವನ್ನಪ್ಪಿರುವುದಾಗಿ ರಷ್ಯಾದ ರಕ್ಷಣಾ ಸಚಿವಾಲಯ ತಿಳಿಸ

1 Apr 2026 11:57 am
ಸಕಲೇಶಪುರ: ಭೈರವೇಶ್ವರ ಬೆಟ್ಟದಲ್ಲಿ ಫೋಟೋಶೂಟ್ ನಿಷೇಧಕ್ಕೆ ಹೆಚ್ಚಿದ ಆಗ್ರಹ

ಇತ್ತೀಚೆಗೆ ಬೆಟ್ಟದ ಭೈರವೇಶ್ವರ ದೇವಾಲಯದ ಆವರಣದಲ್ಲಿ ಸ್ಥಳೀಯರು ಮತ್ತು ಛಾಯಾಗ್ರಾಹಕರ ನಡುವೆ ನಡೆದ ಘರ್ಷಣೆಯ ಹಿನ್ನೆಲೆಯಲ್ಲಿ, ಫೋಟೋ ಶೂಟಿಂಗ್‌ನಿಂದ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗುತ್ತಿದೆ ಎಂದು ಗ್ರಾಮಸ್ಥರು ದೂರಿದ

1 Apr 2026 11:39 am
ದಾವಣಗೆರೆ ದಕ್ಷಿಣ ಉಪ ಚುನಾವಣೆ: ಕಾಂಗ್ರೆಸ್‌ ನಲ್ಲಿ ಬಹಿರಂಗಗೊಂಡ ಮುಸ್ಲಿಂ ನಾಯಕರ ಬಣ ರಾಜಕೀಯ

ದಾವಣಗೆರೆ ದಕ್ಷಿಣ ಉಪ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್‌ ಪಕ್ಷದಲ್ಲಿ ಮುಸ್ಲಿಂ ನಾಯಕರ ನಡುವಿನ ಬಣ ರಾಜಕೀಯ ಬಹಿರಂಗಗೊಂಡಿದೆ. ದಾವಣಗೆರೆಯಲ್ಲಿ ಟಿಕೆಟ್ ಸಮರ್ಥ್‌ಗೆ ಕೊಟ್ಟ ವಿಚಾರವಾಗಿ ಸ್ಥಳೀಯವಾಗಿ ಮುಸ್ಲಿಮರಲ್ಲಿ ಭಿ

1 Apr 2026 11:20 am
ಇಂದಿನಿಂದ ಜನಗಣತಿ ಆರಂಭ ; ಜನರಲ್ಲಿ ಗರಿಗೆದರಿದ ನಿರೀಕ್ಷೆ

ಭಾರತದಲ್ಲಿ ಇಂದಿನಿಂದ (ಏಪ್ರಿಲ್ 1) ಐತಿಹಾಸಿಕವಾದ ಮೊದಲ ಡಿಜಿಟಲ್ ಜನಗಣತಿ ಪ್ರಕ್ರಿಯೆ ಆರಂಭವಾಗುತ್ತಿದೆ. 2027ರ ಜನಗಣತಿಯ ಈ ಮಹತ್ವದ ಹಂತದಲ್ಲಿ ಸಾರ್ವಜನಿಕರಿಗೆ 'ಸ್ವಯಂ ಗಣತಿ' ಮಾಡಿಕೊಳ್ಳುವ ವಿಶೇಷ ಅವಕಾಶವನ್ನು ಕಲ್ಪಿಸಲಾಗಿ

1 Apr 2026 11:17 am
Gold Rate Rise: ಮಧ್ಯಪ್ರಾಚ್ಯ ಸಂಘರ್ಷ ಉಲ್ಬಣ: ಚಿನ್ನ- ಬೆಳ್ಳಿ ದರ ಮತ್ತೆ ಹೆಚ್ಚಳ

ಚಿನ್ನ ಬೆಳ್ಳಿ ದರಗಳು ಮತ್ತೆ ಭಾರಿ ಏರಿಕೆ ಆಗಿವೆ. ಏಪ್ರಿಲ್ ತಿಂಗಳ ಮೊದಲನೇ ದಿನವೇ ಬೆಲೆ ಏರಿಕೆ ಆಗಿದೆ. ಜಾಗತಿಕ ಉದ್ವಿಗ್ನ ಪರಿಸ್ಥಿತಿಯು, ಬೆಲೆ ಏರಿಕೆಗೆ ಕಾರಣವಾಗಿದೆ.

1 Apr 2026 10:31 am
ನಾಯಕರ ಹತ್ಯೆಗೆ ಪ್ರತೀಕಾರಕ್ಕೆ US ಟೆಕ್ ಸಂಸ್ಥೆಗಳ ಮೇಲೆ IRGC ದಾಳಿ ಬೆದರಿಕೆ: ಇರಾನ್‌ ಹಿಟ್‌ ಲಿಸ್ಟ್‌ ನಲ್ಲಿ ಗೂಗಲ್‌,ಮೆಟಾ ಸೇರಿ 18 ಕಂಪನಿಗಳು!

ಮಧ್ಯಪ್ರಾಚ್ಯದಲ್ಲಿ ಇರಾನ್‌ ಹಾಗೂ ಅಮೆರಿಕಾ ನಡುವಿನ ಯುದ್ಧ ತಾರಕಕ್ಕೇರಿದ್ದು, ಇದೀಗ ಇರಾನ್‌ ತನ್ನ ನಾಯಕರ ಹತ್ಯೆಗೆ ಅಮೆರಿಕಾದ ಟೆಕ್‌ ಕಂಪನಿಗಳು ಟ್ರಂಪ್‌ ಆಡಳಿತಕ್ಕೆ ಸಹಾಯ ಮಾಡಿವೆ ಎಂದು ಆರೋಪಿಸಿದ್ದು, US 18 ದೈತ್ಯ ಟೆಕ್‌

1 Apr 2026 9:40 am
ಎಐ ತಂತ್ರಜ್ಞಾನ ಮೂಲಕ ಹೈನುಗಾರಿಕೆಯಲ್ಲಿ ಬಮೂಲ್ ಡಿಜಿಟಲ್‌ ಕ್ರಾಂತಿ

ತಂತ್ರಜ್ಞಾನದ ಬೆಳವಣಿಗೆಯಿಂದ ವ್ಯವಸ್ಥೆಯಲ್ಲಿ ಪಾರದರ್ಶಕತೆ ಹೆಚ್ಚುತ್ತಿರುವುದಕ್ಕೆ ಬೆಂಗಳೂರು ಹಾಲು ಉತ್ಪಾದಕರ ಒಕ್ಕೂಟ (ಬಮೂಲ್) ಒಂದು ಅತ್ಯುತ್ತಮ ಉದಾಹರಣೆಯಾಗಿದೆ. ತನ್ನ ವ್ಯಾಪ್ತಿಯ ಎಲ್ಲಾ ಹಾಲು ಉತ್ಪಾದಕರ ಸಹಕಾರ ಸಂ

1 Apr 2026 9:17 am
ಸ್ಥಳೀಯ ಸಂಸ್ಥೆ ಗಳಿಗೆ ಟ್ಯಾಕ್ಸ್ ಪಾವತಿಸುವವರಿಗೆ ಗುಡ್ ನ್ಯೂಸ್! ಆಸ್ತಿ ತೆರಿಗೆ ಶೇ. 5 ರಷ್ಟು ರಿಯಾಯಿತಿ

ರಾಜ್ಯ ಸರ್ಕಾರವು ಸ್ವಯಂ ಘೋಷಿತ ಆಸ್ತಿ ತೆರಿಗೆ ಪದ್ಧತಿಯಡಿ ತೆರಿಗೆ ಪಾವತಿಸುವವರಿಗೆ ಈ ವರ್ಷವೂ ಮಹತ್ವದ ರಿಯಾಯಿತಿ ಘೋಷಿಸಿದೆ. ಜಿಲ್ಲೆಯ ಎಂಟು ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿರುವ ವಸತಿ, ವಾಣಿಜ್ಯ ಮತ್ತು ಕೈಗಾರಿಕ

1 Apr 2026 8:53 am
Iran war effect: ವಾಣಿಜ್ಯ ಬಳಕೆ LPG ಬೆಲೆ ಭಾರಿ ಏರಿಕೆ: ಗೃಹಬಳಕೆ ಗ್ಯಾಸ್ ಬೆಲೆ ತಟಸ್ಥ

ಸಿಲಿಂಡರ್ ಅಲಭ್ಯತೆ ಒಂದೆಡೆಯಾದ್ರೆ, ಸಿಗುವ ಸಿಲಿಂಡರ್ ಬೆಲೆಯೂ ಈಗ ಏರಿಕೆಯಾಗಿದೆ.

1 Apr 2026 7:58 am
ಇರಾನ್ ಮೇಲೆ ಅಣ್ವಸ್ತ್ರ? ಇಶ್ಫಹಾನ್‌ ಮೇಲೆ ಬಂಕರ್‌ ಬಾಂಬರ್‌ ಪ್ರಯೋಗ, ಪರಮಾಣು ಕೇಂದ್ರ, ಮಿಲಿಟರಿ ಘಟಕಗಳ ನಾಶ

ಅಮೆರಿಕ ಒಂದೆಡೆ ಸಂಧಾನ ಮಾತುಕತೆ, ಇನ್ನೊಂದೆಡೆ ಭೂದಾಳಿಗೆ ಸಿದ್ಧತೆ ಕೈಗೊಳ್ಳುತ್ತಿದ್ದು, ಆದರೆ ಮಂಗಳವಾರ ಕದನ ವಿರಾಮದ ಮಧ್ಯೆಯೂ ಇರಾನ್‌ನ ಪರಮಾಣು ಕೇಂದ್ರವನ್ನು ನಾಶಪಡಿಸುವ ಮೂಲಕ ಯುದ್ಧ ತೀವ್ರಗೊಳ್ಳುವ ಮುನ್ಸೂಚನೆ ಕೊಟ್

1 Apr 2026 6:18 am
'ನಾ ಬದುಕಿರುವೆ ಅಂದ್ರೂ ನಂಬ್ತಿಲ್ಲ' ಹೊಸಪೇಟೆಯಲ್ಲಿ ಜೀವಂತ ಮಹಿಳೆಯ ಆಧಾರ್‌ ಸಾವು! ಗೃಹಲಕ್ಷ್ಮೀ ಸೇರಿದಂತೆ ಯಾವುದೇ ಸರಕಾರಿ ಯೋಜನೆ ಸಿಗುತ್ತಿಲ್ಲ!

ಬಡ ಮಹಿಳೆಗೆ ಯಾವೊಬ್ಬ ಅಧಿಕಾರಿಯೂ ಸಹಕರಿಸುತ್ತಿಲ್ಲ. ಸರಕಾರದ ಸಿಬ್ಬಂದಿಗಳಿಂದಲೇ ಆದ ತಪ್ಪನ್ನು ಸರಿಪಡಿಸಲು ಯಾರೂ ಮುಂದೆಬರುತ್ತಿಲ್ಲ. ಮಾನವೀಯತೆ ಇಲ್ವೇ ಎಂದು ಮಹಿಳೆ ಅಸಹಾಯಕಳಾಗಿ ನಿಂತಿದ್ದಾರೆ. ಅಷ್ಟಕ್ಕೂ ಆಗಿದ್ದೇನು ಎ

1 Apr 2026 5:46 am
IPL 2026: ಏಕನಾ ಮೈದಾನದಲ್ಲಿ ಲಖನೌ- ಡೆಲ್ಲಿ ಬಿಗ್ ಫೈಟ್! ಕನ್ನಡಿಗ ಕೆಎಲ್ ರಾಹುಲ್ - ರಿಷಬ್ ಪಂತ್ ಮೇಲೆ ಎಲ್ಲರ ದೃಷ್ಟಿ

LSG Vs DC Match- ಐಪಿಎಲ್ 2026ರ ರೋಚಕ ಪಂದ್ಯದಲ್ಲಿ ಲಖನೌ ಸೂಪರ್ ಜೈಂಟ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಮುಖಾಮುಖಿಯಾಗುತ್ತಿವೆ. ಡೆಲ್ಲಿ ತಂಡದಲ್ಲಿರುವ ಕನ್ನಡಿಗ ಕೆಎಲ್ ರಾಹುಲ್ ಮತ್ತು ಲಖನೌ ತಂಡದ ನಾಯಕ ರಿಷಭ್ ಪಂತ್ ಅವರ ಪ್ರದರ್ಶನದ ಮ

1 Apr 2026 12:41 am
ಸಿನಿಮಾ 2 ಹಾಡು ಕಾಪಿರೈಟ್; ನಟ ರಕ್ಷಿತ್ ಶೆಟ್ಟಿಗೆ 25 ಲಕ್ಷ ರೂ. ದಂಡ ವಿಧಿಸಿದ ದೆಹಲಿ ಹೈಕೋರ್ಟ್; ಜೈಲು ಶಿಕ್ಷೆಯಿಂದ ಪಾರು!

ರಕ್ಷಿತ್ ಶೆಟ್ಟಿ ಅವರ ಮಾಲೀಕತ್ವದ ಪರಂವಾ ಸ್ಟುಡಿಯೋಸ್‌ಗೆ ದೆಹಲಿ ಹೈಕೋರ್ಟ್‌ ದಂಡ ವಿಧಿಸಿದೆ. ಬ್ಯಾಚುಲರ್ ಪಾರ್ಟಿ ಸಿನಿಮಾದಲ್ಲಿ ಅನುಮತಿ ಇಲ್ಲದೆ ಹಾಡು ಬಳಸಿದ್ದಕ್ಕೆ ಈ ದಂಡ ವಿಧಿಸಿದೆ. 20 ಲಕ್ಷ ರೂ. ಕಾಪಿರೈಟ್‌ ಉಲ್ಲಂಘನೆಗ

31 Mar 2026 10:59 pm
ಬೂಟು ನೆಕ್ಕುವವರಿಗಷ್ಟೇ ಬಿಜೆಪಿಯಲ್ಲಿಅವಕಾಶವೇ? ಬಿಎಸ್‌ ಯಡಿಯೂರಪ್ಪಗೆ ಪತ್ರ ಬರೆದ ಎಸ್‌ಟಿ ಸೋಮಶೇಖರ್!

ಬಿಜೆಪಿ ನಾಯಕ ರುದ್ರೇಶ್ ಅವರ ಟೀಕೆಯಿಂದ ಕೆರಳಿದ ಶಾಸಕ ಎಸ್‌ಟಿ ಸೋಮಶೇಖರ್, ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರಿಗೆ 13 ಪ್ರಶ್ನೆಗಳ ಖಾರವಾದ ಪತ್ರ ಬರೆದಿದ್ದಾರೆ. ಬಿಜೆಪಿಯಲ್ಲಿ ಬೂಟು ನೆಕ್ಕುವವರಿಗಷ್ಟೇ ಅವಕಾಶವೇ? ಎಂದು ಪ್ರಶ

31 Mar 2026 10:31 pm
ಮುಂದಿನ 2 ವರ್ಷ ನಮ್ದೆ ಸರ್ಕಾರ; ನಾವೇ ಮುಖ್ಯಮಂತ್ರಿ: ಸಿದ್ದರಾಮಯ್ಯ ಮಹತ್ವದ ಹೇಳಿಕೆ! ಬದಲಾವಣೆ ಇಲ್ಲವೆಂದು ಸಂದೇಶ

ಉಪ ಚುನಾವಣೆ ಪ್ರಚಾರದ ವೇಳೆ ಸಿಎಂ ಸಿದ್ದರಾಮಯ್ಯ ಇನ್ನೂ 2 ವರ್ಷ ನಮ್ಮ ಸರ್ಕಾರ ಇರಲಿದ್ದು, ನಾವೇ ಮುಖ್ಯಮಂತ್ರಿ ಆಗಿರ್ತೀವಿ ಎಂದು ಹೇಳಿಕೆ ನೀಡಿದ್ದಾರೆ. ಈ ಮೂಲಕ ಸಿಎಂ ಸ್ಥಾನ ಬದಲಾವಣೆ ಇಲ್ಲ ಎಂಬ ಸಂದೇಶ ಸಾರಿದ್ದಾರೆ. ಇನ್ನು ಬಿ

31 Mar 2026 10:11 pm
ಭಾರತ ತಂಡಕ್ಕೆ ವೈಭವ್ ಸೂರ್ಯವಂಶಿ ಆಯ್ಕೆಗಿದು ಸಕಾಲ ಎಂದು ಹಲವರ ಒತ್ತಾಯ; ಈಗಲೇ ಬೇಡ ಎಂದ ಅಶ್ವಿನ್! ಯಾಕೆ?

Ravichandran Ashwin On Vaibhav Suryavanshi- ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಕೇವಲ 15 ಎಸೆತಗಳಲ್ಲಿ ಅರ್ಧಶತಕ ಸಿಡಿಸಿ 15ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡ ಬಾಲಕ ವೈಭವ್ ಸೂರ್ಯವಂಶಿಯನ್ನು ಭಾರತ ತಂಡಕ್ಕೆ ಆಯ್ಕೆ ಮಾಡಬೇಕು ಎಂಬುದು ಕ್ರಿಕೆಟ್ ತಜ್ಞ

31 Mar 2026 10:08 pm
ಉತ್ತರ ಕರ್ನಾಟಕದ ಜನತೆಗೆ ಶುಭಸುದ್ದಿ : ಹುಬ್ಬಳ್ಳಿಯಿಂದ ಹೊಸ ವಿಮಾನಸೇವೆ ಆರಂಭ - ವೇಳಾಪಟ್ಟಿ ಬಿಡುಗಡೆ

Hubli - Hyderabad Flight Service : ಮಧ್ಯ ಕರ್ನಾಟಕ ಮತ್ತು ಉತ್ತರ ಕರ್ನಾಟಕದ ಭಾಗವಾಗಿ ಸಹಾಯವಾಗುವ ವಿಮಾನಯಾನ ಸೇವೆ ಹೊಸದಾದಿ ಆರಂಭಗೊಳ್ಳಲಿದೆ. ಹುಬ್ಬಳ್ಳಿಯಿಂದ ಬೆಂಗಳೂರು ಹೈದರಾಬಾದ್’ಗೆ ಹೊಸ ವಿಮಾನಯಾನ ಸೇವೆ ಏಪ್ರಿಲ್ ಎರಡನೇ ಆರಂಭವಾಗಲಿದೆ

31 Mar 2026 9:39 pm
ಉದ್ಯಮಿ ಸುದೀಪ್‌ ರೈ ಸಾವು: ಊಟದಲ್ಲಿ ವಿಷ ಹಾಕಿದ್ದೆ ಸಾವಿಗೆ ಕಾರಣ ಎಂದ ತಂದೆ! ಪತ್ನಿಯ ಮಾಜಿ ಪ್ರಿಯಕರನಿಂದ ಗಂಭೀರ ಆರೋಪ

ಉದ್ಯಮಿ ಸುದೀಪ್‌ ರೈ ಸಾವು ಪ್ರಕರಣ ಹಲವು ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಊಟದಲ್ಲಿ ವಿಷ ಹಾಕಿದ್ದೆ ಸಾವಿಗೆ ಕಾರಣ ಎಂದು ಸುದೀಪ್ ರೈ ತಂದೆ ಬಿ. ದಾಮೋದರ ನೆಲ್ಯಾಡಿ ತಿಳಿಸಿದ್ದಾರೆ. ಇನ್ನು ಪತ್ನಿ ಸೌಮ್ಯ ಶೆಟ್ಟಿಯವರ ಬಗ

31 Mar 2026 9:09 pm
(ವಿಕ ಫೋಕಸ್) `ನೋ ಕಿಂಗ್ಸ್ ಲ್ಯಾಂಡ್‌'! ಅಮೆರಿಕದ ಅಧಿಪತಿಯ ವಿರುದ್ಧ ಇದೇನು ಮಹಾಕ್ರೋಶ?

Protest Against Donald Trump- ಐಲು ದೊರೆ, ಸರ್ವಾಧಿಕಾರಿ ಗುಣ, ಗಳಿಗೆ ಗಂಡಾಂತರಿ, ಯುದ್ಧದಾಹಿ... ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಅವರನ್ನು ಇತರೆ ದೇಶಗಳ ಜನ ಈ ಬಗೆಯಲ್ಲಿ ಕಾಣುತ್ತಿದ್ದಾರೆ. ಆದರೆ, ಸ್ವತಃ ಅಮೆರಿಕನ್ನರು ಟ್ರಂಪ್‌ ಬಗ್ಗೆ ಏನ

31 Mar 2026 8:30 pm
ಚುನಾವಣಾ ರಾಜಕೀಯದಿಂದ ಹಿಂದಕ್ಕೆ ಸರಿದ ಅಣ್ಣಾಮಲೈ : ’ಮೋದಿ ಹುಡುಗನ’ ಈ ನಿರ್ಧಾರಕ್ಕೆ ಇದೊಂದೇ ಕಾರಣವಾಯಿತೇ?

Annamalai Not contesting in Election : ಮಾಜಿ ಐಪಿಎಸ್ ಅಧಿಕಾರಿ ಮತ್ತು ತಮಿಳುನಾಡು ಬಿಜೆಪಿ ಘಟಕದ ಮಾಜಿ ಅಧ್ಯಕ್ಷ ಕೆ.ಅಣ್ಣಾಮಲೈ, ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಹೇಳಿದ್ದಾರೆ. ಸೀಟು ಶೇರಿಂಗ್ ಹೊಂದಾಣಿಕೆ ಸರಿಯಾಗಿ ನಡೆದಿಲ್ಲ ಎನ್ನುವ ಕ

31 Mar 2026 8:12 pm
ರಾಜ್ಯದಲ್ಲಿ ಟ್ಯಾಕ್ಸ್ ಟೆರರಿಸಂ ಶುರುವಾಗಿದೆ, ವರ್ಗಾವಣೆ ಉದ್ಯಮವಾಗಿದೆ: ಬಸವರಾಜ ಬೊಮ್ಮಾಯಿ ಗಂಭೀರ ಆರೋಪ!

ದಾವಣಗೆರೆ ದಕ್ಷಿಣ ವಿಧಾನಸಭೆ ಉಪಚುನಾವಣೆ ಅಖಾಡ ರಂಗೇರಿದ್ದು, ಆಡಳಿತ ಮತ್ತು ವಿಪಕ್ಷಗಳ ಘಟಾನುಘಟಿ ನಾಯಕರು ಭರ್ಜರಿ ಪ್ರಚಾರ ಮಾಡುತ್ತಿದ್ದಾರೆ. ಅದರಂತೆ ಮಾಜಿ ಮುಖ್ಯಮಂತ್ರಿ ಮತ್ತು ಹಾವೇರಿ ಬಿಜೆಪಿ ಸಂಸದ ಬಸವರಾಜ ಬೊಮ್ಮಾಯ

31 Mar 2026 7:50 pm
ದಾವಣಗೆರೆ, ಬಾಗಲಕೋಟೆ ಫಲಿತಾಂಶ : ರಾಜ್ಯದ 4 ಪ್ರಮುಖ ನಾಯಕರಿಗೆ ಪ್ರತಿಷ್ಠೆ, ಸವಾಲಿನ ಅಗ್ನಿಪರೀಕ್ಷೆ

Congress Vs BJP : ಕರ್ನಾಟಕದ ಎರಡು ಕ್ಷೇತ್ರಕ್ಕೆ ನಡೆಯಲಿರುವ ವಿಧಾನಸಭಾ ಉಪಚುನಾವಣೆ, ನಾಲ್ವರು ರಾಜ್ಯದ ನಾಯಕರಿಗೆ ಪ್ರತಿಷ್ಠೆಯ ಪ್ರಶ್ನೆಯಾಗಿದೆ. ಈ ಚುನಾವಣೆಯ ಫಲಿತಾಂಶ, ರಾಜ್ಯ ಮಟ್ಟದಲ್ಲಿ ಅಂತಹ ಬದಲಾವಣೆಯನ್ನು ತರುವುದಿಲ್ಲವಾದರ

31 Mar 2026 7:29 pm
ಬೇಸಿಗೆ ತಾಪ: ಕರ್ನಾಟಕದ 9 ಜಿಲ್ಲೆಗಳ ಕಚೇರಿ ಸಮಯ ಬದಲಾವಣೆ ಮಾಡಿ ಸರ್ಕಾರ ಆದೇಶ; ಮಧ್ಯಾಹ್ನ 1.30ವರೆಗೂ ಮಾತ್ರ ಕೆಲಸ

ಉತ್ತರ ಕರ್ನಾಟಕದ 9 ಜಿಲ್ಲೆಗಳಲ್ಲಿ ಸರ್ಕಾರಿ ಕಚೇರಿ ವೇಳಾಪಟ್ಟಿ ಬದಲಾವಣೆ ಮಾಡಲಾಗಿದೆ. ಬೇಸಿಗೆ ಬಿಸಿಲಿನ ತಾಪ ಹೆಚ್ಚಳ ಹಿನ್ನೆಲೆ ಈ ಕ್ರಮ ಕೈಗೊಳ್ಳಲಾಗಿದೆ. ಮುಂದಿನ ಏಪ್ರಿಲ್, ಮೇ ತಿಂಗಳಲ್ಲಿ ಬೆಳಿಗ್ಗೆ 8 ರಿಂದ 1.30 ರವರೆಗೆ ಮಾತ

31 Mar 2026 7:16 pm
ಒಂಟಿತನಕ್ಕೆ ಕೊನೆ: ದಸರಾ ಆನೆ 'ಗಜೇಂದ್ರ'ನ ಏಕಾಂಗಿತನಕ್ಕೆ ಮುಕ್ತಿ ನೀಡಿದ ಅರಣ್ಯ ಇಲಾಖೆ

ಹಲವು ಬಾರಿ ದಸರಾ ಮಹೋತ್ಸವದಲ್ಲಿ ಭಾಗಿಯಾಗಿ ಪ್ರಸ್ತುತ ಬೂದಿಪಡಗಾ ಆನೆ ಶಿಬಿರದಲ್ಲಿ ಏಕಾಂಗಿತನವನ್ನು ಅನುಭವಿಸುತ್ತಿದ್ದ ಗಜೇಂದ್ರ ಆನೆಯನ್ನು ಸ್ಥಳಾಂತರಿಸುವಂತೆ ಸಾರ್ವಜನಿಕರು ಅರಣ್ಯ ಸಚಿವರಿಗೆ ಮನವಿ ಮಾಡಿದ್ದ ಹಿನ್ನೆ

31 Mar 2026 6:51 pm
ಕೆನಡಾದಲ್ಲಿ ಹಾಡಹಗಲೇ ಭಾರತೀಯ ಯುವಕನ ಹತ್ಯೆ! ಡ್ರಗ್ಸ್‌ ಮಾಫಿಯಾಗೆ ಬಲಿಯಾದ ಜಸ್ಮನ್ ಸೆಖೋನ್?

ಕೆನಡಾದಲ್ಲಿ ಮತ್ತೋರ್ವ ಭಾರತೀಯ ಯುವಕನ ಹತ್ಯೆಯಾಗಿದ್ದು, ಡ್ರಗ್ಸ್‌ ಮಾಫಿಯೊಂದಿಗೆ ಸಂಪರ್ಕ ಹೊಂದಿದ್ದ , 27 ವರ್ಷದ ಜಸ್ಮನ್‌ ಸೆಖೋನ್‌ ಎಂಬಾತನನ್ನು ಹಂತಕರು ಗುಂಡಿಟ್ಟು ಹತ್ಯೆ ಮಾಡಿದ್ದಾರೆ ಎಂದು ಸರ್ರೆ ಪೊಲೀಸರು ತಿಳಿಸಿದ್

31 Mar 2026 6:51 pm
`ನನಗೆ ಬೋರ್ ಆಗ್ತಿಲ್ಲ, ನಾನು ಸೋಮಾರಿಯೂ ಅಲ್ಲ'; ನಿವೃತ್ತಿ ವಿಚಾರವಾಗಿ ಕಡ್ಡಿ ಮುರಿದಂತೆ ಹೇಳಿದ ಮೊಹಮ್ಮದ್ ಶಮಿ

ಭಾರತದ ಅನುಭವಿ ವೇಗಿ ಮೊಹಮ್ಮದ್ ಶಮಿ ಅವರು ಸದ್ಯಕ್ಕಂತೂ ನಿವೃತ್ತಿಯ ಯೋಚನೆಗಳಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ನಿವೃತ್ತಿಗೆ ಇದು ಸೂಕ್ತವಾದ ಸಮಯ ಎಂಬುದು ನನ್ನ ಅರಿವಿಗೆ ಬಂದಾಗ ನಾನೇ ನಿರ್ಧಾರ ತೆಗೆದುಕೊಳ್ಳುವೆ. ಆಟದ ಬಗ್

31 Mar 2026 6:10 pm
ಇರಾನ್‌ ಪರವಾಗಿ ಯುದ್ಧಭೂಮಿಗೆ ಇಳಿಯಲಿದೆ ರಷ್ಯಾದ ಚೆಚೆನ್‌ ಸೇನೆ? ಯುಎಸ್‌ ಗ್ರೌಂಡ್‌ ಫೋರ್ಸ್‌ಗೆ ಕಾಲು ಕಡಿಯುವ ಎಚ್ಚರಿಕೆ!

ಮಧ್ಯಪ್ರಾಚ್ಯ ಯುದ್ಧ ಮುಗಿಯುವ ಯಾವುದೇ ಲಕ್ಷಣ ಕಂಡುಬರುತ್ತಿಲ್ಲ. ಬದಲಿಗೆ ಈ ಯುದ್ಧ ದಿನದಿಂದ ದಿನಕ್ಕೆ ಭೀಕರ ಸ್ವರೂಪ ಪಡೆಯುತ್ತಿದೆ. ಇರಾನ್‌ ವಿರುದ್ಧ ತನ್ನ ಗ್ರೌಂಡ್‌ ಫೋರ್ಸ್‌ ಬಳಕೆ ಮಾಡುವುದಾಗಿ ಅಮೆರಿಕ ಘೋಷಿಸಿದ ಬೆನ್

31 Mar 2026 6:04 pm
ವಾರಾಂತ್ಯ ಸರಣಿ ರಜೆ: ಬೆಂಗಳೂರಿನಿಂದ ತಾಳಗುಪ್ಪ, ಬೆಳಗಾವಿ ಮಾರ್ಗದಲ್ಲಿ 2 ವಿಶೇಷ ರೈಲು ಸಂಚಾರ; ವೇಳಾಪಟ್ಟಿ ಬಿಡುಗಡೆ

ಬೆಂಗಳೂರು ಶಿವಮೊಗ್ಗ ತಾಳಗುಪ್ಪ ನಡುವೆ ಪ್ರಸಕ್ತ ವಾರಾಂತ್ಯದಲ್ಲಿ ವಿಶೇಷ ರೈಲು ಸಂಚಾರ ನಡೆಸಲಿದೆ. ಈ ರೈಲು ಯಶವಂತಪುರದಿಂದ ಶುಕ್ರವಾರ ಹೊರಡಲಿದ್ದು, ಶನಿವಾರ ಬೆಂಗಳೂರಿನತ್ತ ವಾಪಸ್‌ ಆಗಲಿದೆ. ಗುಡ್ ಫ್ರೈಡೇ ವಾರಾಂತ್ಯದ ಸರಣ

31 Mar 2026 5:48 pm
ಬಿಲ್‌ ಬೋರ್ಡ್‌ 200 ಹಾಗೂ ಹಾಟ್‌ 100ನಲ್ಲಿ ಬಿಟಿಎಸ್ ಗೆ ನಂ.1 ಸ್ಥಾನ: ಏ.7ರಿಂದ Run BTS 2.0 ಶೋ ಆರಂಭ!

BTS ತಮ್ಮ ಹೊಸ ಆಲ್ಬಂ Arirang ಮೂಲಕ ಕಂಬ್ಯಾಕ್‌ ಮಾಡಿದ್ದು, ಬಿಲ್‌ ಬೋರ್ಡ್‌ ನಲ್ಲಿ ತಮ್ಮ ಹವಾವನ್ನು ಮತ್ತೆ ಕಂಟಿನ್ಯೂ ಮಾಡುತ್ತಿದೆ. ಈಗಾಗಲೇ ಜಾಗತಿಕವಾಗಿ ಸಾಕಷ್ಟು ಕ್ರೇಜ್‌ ಹುಟ್ಟಿಸಿರುವ ಈ ಆಲ್ಬಂ ಇದೀಗ ಬಿಲ್‌ ಬೋರ್ಡ್‌ 200 ಶ್ರೇ

31 Mar 2026 4:35 pm
ಯಶಸ್ವಿ ಟ್ರೇಡಿಂಗ್‌ಗೆ AI ಸೂಕ್ತವೇ? ಮಾಂತ್ರಿಕ ಶಕ್ತಿಯಿಂದ ಶ್ರೀಮಂತಿಕೆಯ ಭ್ರಮೆ; ನಿತಿನ್‌ ಕಾಮತ್‌ ಸಲಹೆ ಏನು?

ಹೇಳಿಕೇಳಿ ಇದು ಫಾಸ್ಟ್‌ ಫಾರ್ವಡ್‌ ಜಗತ್ತು. ರಾತ್ರೋರಾತ್ರಿ ಶ್ರೀಮಂತರಾಗುವ ಕನಸು ಕಾಣುವವರ ಸಂಖ್ಯೆಯೇ ಹೆಚ್ಚು. ಯಶಸ್ಸಿಗೆ ಅಡ್ಡದಾರಿಗಳಿಲ್ಲ ಎಂಬ ಸಲಹೆಯನ್ನು ಕೇಳುವ ವ್ಯವಧಾನವೂ ಬಹುತೇಕರಿಗೆ ಇರುವುದಿಲ್ಲ. ಅದರಲ್ಲೂ ಕೃತ

31 Mar 2026 4:20 pm
ಬಾಗಲಕೋಟೆ ಉಪ ಚುನಾವಣಾ ಅಖಾಡಕ್ಕೆ ಹಿಂದುತ್ವ ಕಾರ್ಡ್ ಎಂಟ್ರಿ! ಬಿಜೆಪಿಗೆ ಶಿವಾಜಿ ಜಯಂತಿ ಗಲಾಟೆ ಅಸ್ತ್ರ

ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆ ಅಖಾಡ ರಂಗೇರುತ್ತಿದೆ. ಈ ನಡುವೆ ಬಾಗಲಕೋಟೆಯಲ್ಲಿ ಹಿಂದುತ್ವದ ಕಾರ್ಡ್ ಪ್ರಯೋಗಕ್ಕೆ ಬಿಜೆಪಿ ಮುಂದಾಗಿದೆ. ಇತ್ತೀಚೆಗೆ ಶಿವಾಜಿ ಜಯಂತಿ ಮೆರವಣಿಗೆ ಸಂ

31 Mar 2026 4:09 pm
ಇಂಧನ ಬಿಕ್ಕಟ್ಟಿನ ಮಧ್ಯೆ ಪಾಕ್ ನ ಬಲೂಚಿಸ್ತಾನದಲ್ಲಿ ಅನಿಲ ಪೈಪ್‌ ಲೈನ್ ಸ್ಫೋಟ: ಗ್ಯಾಸ್‌ ಪೂರೈಕೆ ಸ್ಥಗಿತ, ವಿಧ್ವಂಸಕ ಕೃತ್ಯದ ಶಂಕೆ!

ಇರಾನ್‌ ಯುದ್ಧದಿಂದಾಗಿ ಜಾಗತಿಕವಾಗಿ ಎದುರಾಗಿರುವ ಅನಿಲ ಅನಿಶ್ಚಿತತೆಯ ನಡುವೆ ಪಾಕಿಸ್ತಾನದ ಬಲೂಚಿಸ್ತಾನ ಪ್ರಾಂತ್ಯದಲ್ಲಿ ಅಪರಿಚಿತ ವ್ಯಕ್ತಿಗಳ ಗುಂಪೊಂದು ಅನಿಲ ಪೈಪ್‌ ಲೈನ್‌ ಕೆಳಗೆ ಸ್ಪೋಟಕವನ್ನು ಇಟ್ಟು ಧ್ವಂಸಗೊಳಿಸ

31 Mar 2026 3:28 pm
ಅಮೆರಿಕಾ -ಇರಾನ್ ಯುದ್ದ: ಅಗತ್ಯ ವಸ್ತುಗಳ ಬೆಲೆ ಏರಿಕೆ, ಕೇಂದ್ರದ ವಿರುದ್ಧ ಕೈ ಪಡೆ ಅಖಾಡಕ್ಕೆ, ಇದೇನಾ ಅಚ್ಚೇ ದಿನ್ ಎಂದು ಪ್ರಶ್ನೆ

ಶೇ 34 ರಷ್ಟು ಪೋಸ್ಟಲ್ ಹಾಗೂ ಪಾರ್ಸಲ್ ಚಾರ್ಜ್ ಹೆಚ್ಚಳ ಮಾಡಿದ್ದಾರೆ. ಹೀಗಾದರೆ ಸಾಮಾನ್ಯ ಜನ ಹೇಗೆ ಬದುಕಬೇಕು. ಅಚ್ಚೇದಿನ ಏನಾಯಿತು‌. ಹೀಗೆ ಮುಂದುವರೆದರೆ ಜನಸಮಾನ್ಯರು ಹೇಗೆ ಬದುಕಬೇಕು. ನಾವು ಗ್ಯಾರಂಟಿ ನೀಡಿದ ಕಾರಣಕ್ಕೆ ಜನ ಸ

31 Mar 2026 3:10 pm
ಮದುವೆಯಾಗಿ 1 ತಿಂಗಳಿಗೆ ದಕ್ಷಿಣ ಕನ್ನಡ ಉದ್ಯಮಿ ಸಾವು! ಫೇಸ್‌ಬುಕ್‌ ಗೆಳತಿಯನ್ನೇ ವರಿಸಿದ್ದ ಸುದೀಪ್ ರೈ

Dakshina Kannada Businessman Death: ದಕ್ಷಿಣ ಕನ್ನಡ ಕಡಬ ತಾಲೂಕಿನ ನೆಲ್ಯಾಡಿಯ ಉದ್ಯಮಿ ಸುದೀಪ್‌ ರೈ ಮದುವೆಯಾಗಿ ಒಂದೇ ತಿಂಗಳಿಗೆ ವಿಷಕುಡಿದು ಆತ್ಮಹತ್ಯೆ ಮಾಡಿದ್ದಾರೆ. ಸದ್ಯ ಪ್ರಕರಣದ ತನಿಖೆ ಆರಂಭವಾಗಿದ್ದು, ಪತ್ನಿ ವಿರುದ್ಧವೂ ಆರೋಪ ಕೇಳಿಬಂದ

31 Mar 2026 2:49 pm
ಪಾಕಿಸ್ತಾನದಲ್ಲಿ ಮಸೂದ್‌ ಅಜರ್‌ ಸಹೋದರನ ನಿಗೂಢ ಸಾವು; ಅಂತ್ಯಕ್ರಿಯೆಗೆ ಬಾರದ ಜೈಶ್‌ ಮುಖ್ಯಸ್ಥ!

ಭಾರತದ ನಂಬರ್ ಒನ್ ಶತ್ರು, ಜೈಷ್-ಎ-ಮೊಹಮ್ಮದ್ (JeM) ಉಗ್ರ ಸಂಘಟನೆಯ ಮುಖ್ಯಸ್ಥ ಮಸೂದ್ ಅಜರ್‌ಗೆ ಪಾಕಿಸ್ತಾನದಲ್ಲಿ ಭಾರೀ ಆಘಾತ ಎದುರಾಗಿದೆ. ಮಸೂದ್ ಅಜರ್‌ನ ಸಹೋದರ ಹಾಗೂ ಜೈಷ್-ಎ-ಮೊಹಮ್ಮದ್‌ನ ಪ್ರಮುಖ ನಾಯಕ ಮೊಹಮ್ಮದ್ ತಾಹಿರ್ ಅನ್

31 Mar 2026 2:46 pm
ಬೆಂಗಳೂರು ಟೆಕ್ಕಿ ದಂಪತಿಗಳ ಆತ್ಮಹತ್ಯೆ: ಪತಿ ಸಾವಿಗೆ ಶರಣಾದ ಕೆಲ ಕ್ಷಣದಲ್ಲೇ ಜೀವ ಬಿಟ್ಟ ಪತ್ನಿ! ಕಾರಣ ನಿಗೂಢ

ಬೆಂಗಳೂರಿನಲ್ಲಿ ಟೆಕ್ಕಿಗಳಿಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪತಿ ರೂಮ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡ ಬೆನ್ನಲ್ಲೆ ಪತ್ನಿಗೂ ಅಪಾರ್ಟ್‌ಮೆಂಟ್‌ನ 17 ನೇ ಫ್ಲೋರ್‌ನಿಂದ ಜಿಗಿದು ಜೀವನ ಕೊನೆಗೊಳಿಸಿದ್ದಾರೆ. ಇಬ್ಬರು ತೆ

31 Mar 2026 2:26 pm
ಹೊರ್ಮುಜ್‌ ಓಪನ್‌ ಆಗದಿದ್ರೂ ಪರ್ವಾಗಿಲ್ಲ ಯುದ್ಧ ನಿಲ್ಲಿಸೋಣ ಎಂದ್ರಾ ಟ್ರಂಪ್! US ಅಧ್ಯಕ್ಷರ ದ್ವಂದ್ವ ಹೇಳಿಕೆ ನಡುವೆ ಇದು ಸಾಧ್ಯವೇ?

ಮಧ್ಯಪ್ರಾಚ್ಯದಲ್ಲಿ ಯುದ್ದದಿಂದಾಗಿ ಹೊರ್ಮುಜ್‌ ಜಲಸಂಧಿಯಲ್ಲಿ ಒತ್ತಡ ಇಡೀ ಜಗತ್ತಿಗೆ ತಟ್ಟುತ್ತಿದ್ದು, ಈ ನಡುವೆ ಯುದ್ಧ 6ವಾರಗಳಿಂತ ಹೆಚ್ಚು ಕಾಲ ಮುಂದುವರೆಯುವ ಆತಂಕದಿಂದಾಗಿ ಟ್ರಂಪ್‌ ಹೊರ್ಮುಜ್‌ ಜಲಸಂಧಿಯನ್ನು ಮುಕ್ತ

31 Mar 2026 1:58 pm
ಧಾರ್ಮಿಕ ಕೇಂದ್ರಗಳತ್ತ ಹೆಚ್ಚಿದ ಭಕ್ತರ ಚಿತ್ತ ; ದೇಗುಲಗಳಿಗೆ ಆದಾಯ ತುಂಬಿಸಿದ 'ಶಕ್ತಿ' ಯೋಜನೆ

ಗಣಿಗಾರಿಕೆಗೆ ಹೆಸರಾದ ಬಳ್ಳಾರಿ ಜಿಲ್ಲೆಯಲ್ಲಿ ಹಿಂದೂ ಧಾರ್ಮಿಕ ಮತ್ತು ದತ್ತಿ ಇಲಾಖೆಯ ವ್ಯಾಪ್ತಿಗೆ ಬರುವ 'ಎ' ಮತ್ತು 'ಬಿ' ವರ್ಗದ ದೇವಸ್ಥಾನಗಳ ಆದಾಯ ವರ್ಷದಿಂದ ವರ್ಷಕ್ಕೆ ಗಣನೀಯವಾಗಿ ಏರಿಕೆಯಾಗುತ್ತಿದೆ. ಜಿಲ್ಲೆಯ ಐದು ತಾಲ

31 Mar 2026 1:42 pm
ಪಾಕಿಸ್ತಾನಕ್ಕೆ ಕೇಳಕ್ಕಾಗ್ತಿಲ್ಲ; ಇಸ್ರೇಲ್‌-ಲೆಬನಾನ್‌ ನಡುವೆ ಸಂಧಾನ ನಡೆಸುವಂತೆ ಭಾರತಕ್ಕೆ ಮನವಿ ಮಾಡಿದ ಹೆಜ್ಬೊಲ್ಲಾ! ದೆಹಲಿ ಅಂಗಳದಲ್ಲಿ ಚೆಂಡು

ಮಧ್ಯಪ್ರಾಚ್ಯ ಸಂಘರ್ಷದಲ್ಲಿ ಭಾರತದ ನಿಲುವಿನ ಬಗ್ಗೆ ಚಕಾರ ಎತ್ತಿದ್ದ ಕೆಲವರಿಗೆ, ಭಾರತದ ನಿಲುವು ಅದೆಷ್ಟು ಸರಿಯಾಗಿದೆ ಎಂಬುದನ್ನು ಮನವರಿಕೆ ಮಾಡಿಕೊಡುವ ಬೆಳವಣಿಗೆಗಳು ನಡೆಯುತ್ತಲೇ ಇವೆ. ಭಾರತವನ್ನು ಇರಾನ್‌ ತನ್ನ ಮಿತ್ರ

31 Mar 2026 1:12 pm
ಬಿಹಾರ: ನಲಂದಾ ಶೀತಲಾ ಮಾತಾ ದೇವಸ್ಥಾನದಲ್ಲಿ ಕಾಲ್ತುಳಿತ; ಕನಿಷ್ಠ 8 ಮಹಿಳಾ ಭಕ್ತರ ಸಾವು

ಬಿಹಾರದ ನಳಂದ ಜಿಲ್ಲೆಯ ಮಘರಾ ಗ್ರಾಮದ ಪ್ರಸಿದ್ಧ ಶೀತಲಾ ಮಾತಾ ದೇವಸ್ಥಾನದಲ್ಲಿ ಇಂದು ಕಾಲ್ತುಳಿತ ಸಂಭವಿಸಿದೆ. ಚೈತ್ರ ಮಾಸದ ಕೊನೆಯ ಮಂಗಳವಾರದ ವಿಶೇಷ ಪೂಜೆಯ ಹಿನ್ನೆಲೆಯಲ್ಲಿ ಸಾವಿರಾರು ಭಕ್ತರು ದೇವಸ್ಥಾನದಲ್ಲಿ ನೆರೆದಿದ್

31 Mar 2026 12:52 pm