SENSEX
NIFTY
GOLD
USD/INR

Weather

21    C

ಡಿಜಿಟಲ್ ಸುದ್ದಿ ಮೂಲಗಳು

... ...View News by News Source
ಹೈಡ್ರೋಜನ್ ಸಿಲಿಂಡರ್ ಸ್ಫೋಟದ ಬೆನ್ನಲ್ಲೇ ಮೈಸೂರು ಅರಮನೆ ಸಮೀಪದ 50ಕ್ಕೂ ಹೆಚ್ಚು ಗೂಡಂಗಡಿಗಳ ತೆರವು

ಹೈಡ್ರೋಜನ್ ಸಿಲಿಂಡರ್ ಸ್ಫೋಟದ ಬಳಿಕ ಎಚ್ಚೆತ್ತ ಪೊಲೀಸರು, ಮೈಸೂರು ಅರಮನೆ ವರಹ ಗೇಟ್ ಬಳಿ ಇದ್ದ ಅನಧಿಕೃತ ಗೂಡಂಗಡಿಗಳನ್ನು ತೆರವುಗೊಳಿಸಿದ್ದಾರೆ. ಪ್ರವಾಸಿಗರ ಸುರಕ್ಷತೆ ಮತ್ತು ಸುಗಮ ಸಂಚಾರಕ್ಕಾಗಿ ಈ ಕ್ರಮ ಕೈಗೊಳ್ಳಲಾಗಿದ

29 Dec 2025 8:58 pm
Venkatesh Iyer- ವಿಜಯ ಹಜಾರೆ ಟ್ರೋಫಿಯಲ್ಲಿ RCB 7 ಕೋಟಿ ರೂ ವ್ಯಯಿಸಿ ಖರೀದಿಸಿದ ಆಟಗಾರನ ಪ್ಲಾಫ್ ಶೋ!

Venkatesh Iyer Failure- ವಿಜಯ್ ಹಜಾರೆ ಟ್ರೋಫಿ ಟೂರ್ನಿಯಲ್ಲಿ ವೆಂಕಟೇಶ್ ಅಯ್ಯರ್ ಅವರ ವೈಫಲ್ಯ ಆರ್ ಸಿಬಿ ಅಭಿಮಾನಿಗಳ ಚಿಂತೆಗೆ ಕಾರಣವಾಗಿದೆ. ಈ ಬಾರಿ ಮಿನಿ ಹರಾಜು ಪ್ರಕ್ರಿಯೆಯಲ್ಲಿ ಆರ್ ಸಿಬಿಯು ವೆಂಕಟೇಶ್ ಅಯ್ಯರ್ ಅವರನ್ನು 7 ಕೋಟಿ ರೂ.ಗೆ

29 Dec 2025 8:54 pm
ʻಮದುವೆಗೆ ನಾನು ಮಾನಸಿಕವಾಗಿ ಸಿದ್ಧಳಿಲ್ಲ, ಒತ್ತಡ ತಾಳಲಾಗುತ್ತಿಲ್ಲʼ; ಡೆತ್‌ನೋಟ್‌ ಬರೆದಿಟ್ಟು ಕಿರುತರೆ ಖ್ಯಾತ ನಟಿ ನಂದಿನಿ ಆತ್ಮಹತ್ಯೆ

ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ಕನ್ನಡ, ತೆಲುಗು ಮತ್ತು ತಮಿಳು ಕಿರುತರೆಯಲ್ಲಿ ಮಿಂಚುತ್ತಿದ್ದ ನಟಿ ನಂದಿನಿ ಅವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ವೃತ್ತಿಜೀವನದಲ್ಲಿ ಸಕ್ರಿಯರಾಗಿ

29 Dec 2025 8:35 pm
ಕಾಂಗ್ರೆಸ್‌ನಿಂದ ದ್ವೇಷ ರಾಜಕಾರಣ, ಜೆಡಿಎಸ್‌ ಶಕ್ತಿ ಕುಗ್ಗಿಸಲು ಹಾಸನದಲ್ಲಿ 2 ಬಾರಿ ಸಮಾವೇಶ: ದೇವೇಗೌಡ ವಾಗ್ದಾಳಿ

ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು. ಹಾಸನದಲ್ಲಿ ಕಾಂಗ್ರೆಸ್ ಎರಡು ಬಾರಿ ಸಮಾವೇಶ ಮಾಡಿರುವುದು ತಮ್ಮ ಶಕ್ತಿ ಮುಗಿಸುವ ಉದ್ದೇಶದಿಂದ ಎಂದು ಆರೋಪಿಸಿದರು. ಜನವರಿ 24 ರಂದು ಜೆಡಿಎಸ್ ವ

29 Dec 2025 8:07 pm
ಕೋಗಿಲು ಅಕ್ರಮ ಒತ್ತುವರಿ: ’ಕರೆಂಟ್ ನೀರು ಕೊಟ್ಟಿದ್ದೀರಿ, ಇವರ ವೋಟ್ ಹಾಕಿಸಿಕೊಂಡು ಗೆದ್ದಿಲ್ವಾ ನೀವು’?

Kogilu Illegal Encroachment : ಕೋಗಿಲು ಬಡಾವಣೆಯ ಅಕ್ರಮ ನಿವಾಸಿಗಳ ಶೆಡ್ ನೆಲಸಮ ಮಾಡಿದ ವಿದ್ಯಮಾನ, ಆಡಳಿತ ಮತ್ತು ವಿರೋಧ ಪಕ್ಷಗಳ ವಾಕ್ಸಮರಕ್ಕೆ ಕಾರಣವಾಗಿದೆ. ಈ ನಡುವೆ, ಕೇರಳ ಸರ್ಕಾರ ಈ ವಿಚಾರದಲ್ಲಿ ಮೂಗು ತೂರಿಸಲು ಬಂದಿರುವುದು ವಿಚಾರವನ್ನು

29 Dec 2025 7:57 pm
ಚಿನ್ನ, ಬೆಳ್ಳಿ, ತಾಮ್ರದ ಬೆಲೆಯಲ್ಲಿ 13%ವರೆಗೆ ಭಾರಿ ಕುಸಿತ; ದರ ಇಳಿಕೆಗೆ ಇಲ್ಲಿವೆ 3 ಪ್ರಮುಖ ಕಾರಣಗಳು

ಡಿಸೆಂಬರ್ 29 ರಂದು ಕಮಾಡಿಟಿ ಮಾರುಕಟ್ಟೆಯಲ್ಲಿ ದೊಡ್ಡ ಮಟ್ಟದ ಏರಿಳಿತ ಕಂಡುಬಂದಿದೆ. ಕಳೆದ ಕೆಲವು ದಿನಗಳಿಂದ ಸಾರ್ವಕಾಲಿಕ ಏರಿಕೆ ಕಾಣುತ್ತಿದ್ದ ಚಿನ್ನ, ಬೆಳ್ಳಿ ಮತ್ತು ತಾಮ್ರದ ಬೆಲೆಗಳು ಇಂದು ದಿಢೀರ್ ಕುಸಿದಿವೆ. ಲಾಭದ ನಗದೀ

29 Dec 2025 7:52 pm
ಲೈಂಗಿಕ ದೌರ್ಜನ್ಯ ಕೇಸ್‌ನಲ್ಲಿ HD ರೇವಣ್ಣಗೆ ಬಿಗ್‌ ರಿಲೀಫ್‌

ಹೊಳೆನರಸೀಪುರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಆರೋಪಿಯಾಗಿದ್ದ ಹೆಚ್.ಡಿ. ರೇವಣ್ಣ ಅವರಿಗೆ ರಿಲೀಫ್‌ ಸಿಕ್ಕಿದೆ. ದೂರು ದಾಖಲಿಸುವಲ್ಲಿ ಆದ ವಿಳಂಬವನ್ನು ಪ್ರಮುಖವಾಗಿ ಪರಿಗಣಿಸಿದ ನ್ಯಾಯಾಲಯ, ಪ್ರಕರಣವನ್ನು ರದ್ದುಗೊಳಿಸಿ ಆ

29 Dec 2025 7:15 pm
Vijay Hazare Trophy- ದೇವದತ್ ಪಡಿಕ್ಕಲ್, ಕರುಣ್ ನಾಯರ್ ವಿಫಲರಾದರೂ ಎದೆಗುಂದದ ಮಾಯಾಂಕ್ ಪಡೆಗೆ ಹ್ಯಾಟ್ರಿಕ್ ಗೆಲುವು

Karnataka Vs Tamil Nadu - ವಿಜಯ ಹಜಾರೆ ಟ್ರೋಫಿಯಲ್ಲಿ ಕರ್ನಾಟಕ ತಂಡದ ಅಜೇಯ ಯಾತ್ರೆ ಮುಂದುವರಿದಿದೆ. ತಮಿಳುನಾಡಿನ ವಿರುದ್ಧ 4 ವಿಕೆಟ್ ಅಂತರದಿಂದ ಜಯಗಳಿಸಿರುವ ಮಾಯಾಂಕ್ ಅಗರ್ವಾಲ್ ನೇತೃತ್ವದ ತಂಡ ಟೂರ್ನಿಯಲ್ಲಿ ಸತತ ನಾಲ್ಕನೇ ಗೆಲುವು ದಾಖ

29 Dec 2025 7:12 pm
ಕೋಗಿಲು ಮನೆಗಳ ತೆರವು ವಿವಾದ: ಚುನಾವಣೆ ಸೋಲಿನ ಭಯದಿಂದ ಪಿಣರಾಯ್ ವಿಜಯನ್‌ ರಾಜಕೀಯ: ಡಿಕೆಶಿ ವಾಗ್ದಾಳಿ

ಹಣ ಪಡೆದಿರುವವರ ವಿರುದ್ಧ ಕ್ರಮ ಕೈಗೊಳ್ಳುತ್ತೀರಾ ಎಂದು ಕೇಳಿದಾಗ, ಖಂಡಿತಾ, ಸರ್ಕಾರಿ ಜಾಗದಲ್ಲಿ ಗುಡಿಸಲು ಕಟ್ಟಲು ಒಪ್ಪಂದ ಮಾಡಿಕೊಂಡಿರುವ ದಾಖಲೆಗಳು ನಮ್ಮ ಬಳಿ ಇದೆ. ಜನರಿಂದ 1-2 ಲಕ್ಷ ರೂ. ಪಡೆದು ಸರ್ಕಾರಿ ಜಾಗದಲ್ಲಿ ನಿವೇಶನ

29 Dec 2025 6:29 pm
ಹೊಸ ವರ್ಷ 2026ರ ಸಂಭ್ರಮಾಚರಣೆ ಹಿನ್ನೆಲೆ; ತಡರಾತ್ರಿ 3 ಗಂಟೆಯವರೆಗೆ ಮೆಟ್ರೋ ಸೇವೆ ವಿಸ್ತರಣೆ!

ಹೊಸ ವರ್ಷದ ಸಂಭ್ರಮಾಚರಣೆಗಾಗಿ ಬೆಂಗಳೂರು ಮೆಟ್ರೋ ರೈಲು ಸೇವೆ ಡಿಸೆಂಬರ್ 31ರ ರಾತ್ರಿ ತಡರಾತ್ರಿಯವರೆಗೆ ವಿಸ್ತರಿಸಲಾಗಿದೆ. ನೇರಳೆ, ಹಸಿರು ಮತ್ತು ಹಳದಿ ಮಾರ್ಗಗಳಲ್ಲಿ ಕೊನೆಯ ರೈಲುಗಳ ವೇಳಾಪಟ್ಟಿ ಬದಲಾಗಿದೆ. ನಾಡಪ್ರಭು ಕೆಂ

29 Dec 2025 6:18 pm
ಬೆಂಗಳೂರಿನಲ್ಲಿ ಡ್ರಗ್‌ ಜಾಲ; ʻಯಾರು ಪತ್ತೆ ಹಚ್ಚಿದ್ರು ಅನ್ನೋದು ಮುಖ್ಯವಲ್ಲ, ಕೆಲಸ ಮುಖ್ಯʼ: ಪರಮೇಶ್ವರ್

ಬೆಂಗಳೂರಿನಲ್ಲಿ ನಡೆದ ಡ್ರಗ್ಸ್‌ ಕರಣದ ಕುರಿತು ತುಮಕೂರಿನಲ್ಲಿ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಮಾತನಾಡಿ, ಕಾರ್ಯಾಚರಣೆಯ ಯಶಸ್ಸಿನ ಕ್ರೆಡಿಟ್ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಕೆಲಸ ಆಗೋದು ಮುಖ್ಯ ಎಂದು ಸ್ಪಷ್ಟಪಡಿಸಿದ್

29 Dec 2025 6:17 pm
ಎಥೆನಾಲ್ ಖರೀದಿ, ರಾಜ್ಯ ಸರ್ಕಾರದ ಮನವಿಗೆ ಸಿಕ್ಕಿಲ್ಲ ಕೇಂದ್ರದ ಸ್ಪಂದನೆ: ಸಿದ್ದರಾಮಯ್ಯ ಅಸಮಾಧಾನ

ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಒಟ್ಟು 17,350 ಮೆಟ್ರಿಕ್‌ ಟನ್ ಮೆಕ್ಕೆಜೋಳ ಖರೀದಿ ಮಾಡಿದ್ದು, ಇನ್ನೂ 76430 ಮೆ.ಟನ್‌ ಖರೀದಿಸಲು ಬಾಕಿಯಿದೆ. ಒಟ್ಟು 93,782 ಮೆ.ಟನ್‌ ಮೆಕ್ಕೆಜೋಳ ಖರೀದಿಗೆ ಇಂಡೆಂಟ್‌ ಪಡೆಯಲಾಗಿದ್ದು, ನಿಗದಿತ ಪ್ರಮಾಣದ ಮೆ

29 Dec 2025 6:02 pm
ಎರಡೇ ದಿನದಲ್ಲಿ ಟೆಸ್ಟ್ ಮುಗಿದ ಎಂಸಿಜಿ ಪಿಚ್ ಬಗ್ಗೆ ಎಲ್ರೂ ಹೇಳಿದ್ದಾಯ್ತು; ಈಗ ಐಸಿಸಿಯಿಂದಲೇ ಮಂಗಳಾರತಿ!

ICC On MCG Pitch - ಇತ್ತೀಚಿನ ದಿನಗಳಲ್ಲಿ ಟೆಸ್ಟ್ ಪಂದ್ಯಗಳು ಸರ್ವೇ ಸಾಮಾನ್ಯ ಎಂಬಂತಾಗಿದೆ. ಇದೀಗ ಬಾಕ್ಸಿಂಗ್ ಡೇ ಟೆಸ್ಟ್ ಕೇವಲ ಎರಡು ದಿನಗಳಲ್ಲಿ ಮುಗಿದು ಹೋಗಿರುವುದು ಕ್ರಿಕೆಟ್ ಪಂಡಿತರ ಕೆಂಗಣ್ಣಿಗೆ ಗುರಿಯಾಗಿದೆ. ಕ್ರಿಕೆಟ್ ಆಸ್

29 Dec 2025 5:41 pm
ರಾಜ್ಯದಲ್ಲಿ ಡ್ರಗ್ಸ್ ಮಾಫಿಯಾ: ಜಿ ಪರಮೇಶ್ವರ್ ರಾಜೀನಾಮೆಗೆ ಆಗ್ರಹಿಸಿ ಪೋಸ್ಟರ್ ಬಿಡುಗಡೆ ಮಾಡಿದ ಬಿಜೆಪಿ

ಸರಕಾರವೇ ಡ್ರಗ್ ದಂಧೆ ಮಾಡಿಸುತ್ತಿದೆಯೇ ಎಂದು ಅನುಮಾನ ಬರುತ್ತಿದೆ ಎಂದು ಆರೋಪಿಸಿದರು. ಡ್ರಗ್ ಪೆಡ್ಲರ್‍ಗಳನ್ನು ನಮ್ಮ ಸರಕಾರ ಹಿಡಿಯುವುದಿಲ್ಲ. ಮೈಸೂರು, ಬೆಂಗಳೂರಿನ 3 ಕಡೆ ಮಾದಕವಸ್ತು ಕಾರ್ಖಾನೆಗಳ ಮೇಲೆ ಮಹಾರಾಷ್ಟ್ರದ ಪೊ

29 Dec 2025 5:34 pm
3 ರಕ್ಷಣಾ ಪಡೆಗಳಿಗೆ ಹೈಟೆಕ್ ಸ್ಪರ್ಶ, ಬರೋಬ್ಬರಿ ₹79,000 ಕೋಟಿ ಮೌಲ್ಯದ ಶಸ್ತ್ರಾಸ್ತ್ರ ಖರೀದಿಗೆ ಡಿಎಸಿ ಅಸ್ತು

ರಕ್ಷಣಾ ಸಚಿವ ರಾಜನಾಥ್ ಸಿಂಗ್ ನೇತೃತ್ವದ ರಕ್ಷಣಾ ಸ್ವಾಧೀನ ಮಂಡಳಿಯು (DAC) ಭಾರತೀಯ ಸೇನೆ, ನೌಕಾಪಡೆ ಮತ್ತು ವಾಯುಪಡೆಗೆ ಒಟ್ಟು 79,000 ಕೋಟಿ ರೂಪಾಯಿಗಳ ರಕ್ಷಣಾ ಉಪಕರಣಗಳ ಖರೀದಿಗೆ ಅನುಮೋದನೆ ನೀಡಿದೆ. ಇದರಲ್ಲಿ ಪಿನಾಕಾ ರಾಕೆಟ್ ವ್

29 Dec 2025 4:59 pm
ಮಾಜಿ ಸಿಜೆಐ ಡಿವೈ ಚಂದ್ರಚೂಡ್ ಹೆಸರಲ್ಲಿ ಡಿಜಿಟಲ್‌ ಅರೆಸ್ಟ್;‌ ಮಹಿಳೆಗೆ 3.71 ಕೋಟಿ ರೂ. ವಂಚನೆ

ಮುಂಬೈನ ಅಂಧೇರಿಯಲ್ಲಿ 68 ವರ್ಷದ ನಿವೃತ್ತ ಮಹಿಳೆಯೊಬ್ಬರು ಡಿಜಿಟಲ್ ಅರೆಸ್ಟ್‌ಗೊಳಗಾಗಿ ಬರೋಬ್ಬರಿ 3.71 ಕೋಟಿ ರೂಪಾಯಿಗಳನ್ನು ದೋಚಿಕೊಂಡಿರುವ ಘಟನೆ ನಡೆದಿದೆ. ಮಾಜಿ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಮತ್ತು ಸಿಬಿಐ ಅಧಿ

29 Dec 2025 4:58 pm
`ಬಿಯರ್ ಬೇಕಾ ಡಿಯರ್?; ಕೆಣಕಿದ ಆಸ್ಟ್ರೇಲಿಯಾದ ಪ್ರೇಕ್ಷಕನಿಗೆ ಬೆನ್ ಡಕೆಟ್ ನೀಡಿದ ರಿಪ್ಲೈ ಮಾತ್ರ ಫುಲ್ ವೈರಲ್!

Ben Duckett Vs Australia Spectators- ಸಾಬೀತಿನಲ್ಲಿ ತಮ್ಮ ಪಾಡಿಗೆ ಆಢುವವರನ್ನೇ ಸುಮ್ಮನೇ ಬಿಡುವವರಲ್ಲ ಆಸ್ಟ್ರೇಲಿಯಾದ ಕ್ರಿಕೆಟ್ ಪ್ರೇಕ್ಷಕರು. ಅಂಥದ್ದರಲ್ಲಿ ಕುಡಿದು ತೂರಾಡಿದ್ದ ಬೆನ್ ಡಕೆಟ್ ಅನ್ನು ಸುಮ್ಮನೇ ಬಿಡುವ ಅಸಾಮಿಗಲಾ? ಮೊನ್ನೆ ಮೆಲ

29 Dec 2025 4:41 pm
ಗ್ರಾಮ ಪಂಚಾಯತ್‌ನಲ್ಲಿ ಯಾವೆಲ್ಲಾ ಯೋಜನೆಗಳಿವೆ? ನಾಗರಿಕರಿಗೆ ಸಿಗುವ ಸೌಲಭ್ಯಗಳೇನು? ಅರ್ಜಿ ಸಲ್ಲಿಕೆ ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ

ಗ್ರಾಮ ಪಂಚಾಯತ್‌ಗಳು ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಶುದ್ಧ ಕುಡಿಯುವ ನೀರು, ರಸ್ತೆ, ಬೀದಿ ದೀಪ, ನೈರ್ಮಲ್ಯ, ವಸತಿ, ಪಿಂಚಣಿ, ಕೃಷಿ, ಮಹಿಳಾ ಸಬಲೀಕರಣ, ಅಂಗನವಾಡಿ ಸೇವೆಗಳು, ಸ್ವಚ್

29 Dec 2025 4:24 pm
14ನೇ ವಯಸ್ಸಿಗೆ ವೈಭವ್ ಸೂರ್ಯವಂಶಿಯ ಸ್ಟ್ರೈಕ್ ರೇಟ್ ನೋಡ್ರಿ! ಇಷ್ಟಾದರೂ ವಿಜಯ್ ಹಜಾರೆ ಟೂರ್ನಿಯಿಂದ ಔಟ್!

ಭಾರತದ ಯುವ ಕ್ರಿಕೆಟಿಗ ವೈಭವ್ ಸೂರ್ಯವಂಶಿ ವಿಜಯ್ ಹಜಾರೆ ಟ್ರೋಫಿಯಲ್ಲಿ ಅದ್ಭುತ ಪ್ರದರ್ಶನ ನೀಡಿದ್ದಾರೆ. ಕೇವಲ 14 ವರ್ಷದ ವೈಭವ್ ಹಲವು ದಾಖಲೆಗಳನ್ನು ನಿರ್ಮಿಸಿದ್ದಾರೆ. ಈಗ ಅವರು ಭಾರತ ಅಂಡರ್-19 ತಂಡದ ನಾಯಕರಾಗಿ ಆಯ್ಕೆಯಾಗಿದ

29 Dec 2025 4:23 pm
BTS ಭಾರತಕ್ಕೆ ಬರಲಿದೆ ಎಂದು ಹಿಂಟ್‌ ಕೊಟ್ಟ V : ಇಂಡಿಯನ್‌ ಆರ್ಮಿಗೆ BTS V ಕೊಟ್ಟ ಸ್ಪೆಷಲ್‌ ಮೆಸೇಜ್‌ ಏನು ಗೊತ್ತಾ?

ಭಾರತೀಯ BTS ಆರ್ಮಿಗಳಿಗೆ ಸಿಹಿ ಸುದ್ದಿ! ಕಡ್ಡಾಯ ಸೇವೆ ಮುಗಿಸಿ BTS ತಂಡವಾಗಿ ಹೊಸ ಆಲ್ಬಂ, ವರ್ಲ್ಡ್ ಟೂರ್‌ಗೆ ಸಜ್ಜಾಗುತ್ತಿದೆ. 2026ರಲ್ಲಿ ಮೊದಲ ಬಾರಿಗೆ ಭಾರತಕ್ಕೆ ಬರಲಿದ್ದಾರೆ. V ನೀಡಿದ ಸಂದೇಶ ಈ ಊಹಾಪೋಹಗಳಿಗೆ ಸ್ಪಷ್ಟತೆ ನೀಡಿದೆ

29 Dec 2025 4:02 pm
ನ್ಯೂ ಇಯರ್ ಸಂಭ್ರಮದಲ್ಲಿ ವ್ಹೀಲಿಂಗ್‌, ಡ್ರಗ್ಸ್ ಮಾಫಿಯಾ ಮೇಲೆ ಹದ್ದಿನ ಕಣ್ಣು: ಮಹಿಳೆಯರ ಸುರಕ್ಷತೆಗೆ ಆದ್ಯತೆ

ಹೊಸ ವರ್ಷದ ಸಂಭ್ರಮದ ಸಂದರ್ಭದಲ್ಲಿ ಮುನ್ನೆಚ್ಚರಿಕೆಯ ಕ್ರಮಗಳನ್ನು ಕೈಗೊಳ್ಳುವ ನಿಟ್ಟಿನಲ್ಲಿ ಸಿಎಂ ಸಿದ್ದರಾಮಯ್ಯ ಅವರು ಕೆಲವೊಂದು ಖಡಕ್ ಸೂಚನೆಗಳನ್ನು ನೀಡಿದ್ದಾರೆ. ಸೋಮವಾರ ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆಗೆ ಮಹತ್ವ

29 Dec 2025 4:01 pm
Less sleep effects: ಹಗಲಲ್ಲಿ ಎಷ್ಟೇ ನಿದ್ದೆ ಮಾಡಿದ್ರೂ ರಾತ್ರಿ ನಿದ್ರೆಗೆ ಸಮವಲ್ಲ! Dr.Veni Nekkilady

Less sleep effects: ಹಗಲಲ್ಲಿ ಎಷ್ಟೇ ನಿದ್ದೆ ಮಾಡಿದ್ರೂ ರಾತ್ರಿ ನಿದ್ರೆಗೆ ಸಮವಲ್ಲ! Dr.Veni Nekkilady

29 Dec 2025 4:00 pm
ನಾಗರೀಕ ಸಮಾಜದ ಮೇಲಿದೆ ಯುವ ಸಮುದಾಯವನ್ನು ಮಾದಕ ವ್ಯಸನದಿಂದ ದೂರ ಮಾಡಬೇಕಾದ ಜವಾಬ್ದಾರಿ; ಬೆಂಗಳೂರು ಕಾರ್ಯಾಚರಣೆ ಒಂದು ಮಾದರಿ

ಮಹಾರಾಷ್ಟ್ರ ಪೊಲೀಸರು ಬೆಂಗಳೂರಿನ ಮೂರು ಪ್ರದೇಶದಲ್ಲಿ ಭಾನುವಾರ ಮಾದಕ ವಸ್ತು ಮಾರಾಟ ಮಾಡುವ ಕಾರ್ಖಾನೆಗಳ ವಿರುದ್ಧ ದಾಳಿ ನಡೆಸಿದೆ. ಇದು ಕಾರ್ ಹಲವು ಪ್ರಶ್ನೆಗಳನ್ನು ತೆರೆದಿಟ್ಟಿದೆ. ಬೆಂಗಳೂರಿನಲ್ಲಿ ಮಾದಕ ದ್ರವ್ಯ ಕಾರ್

29 Dec 2025 3:49 pm
ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ: ಬಿಜೆಪಿ ಸಂಘಟನೆ ಬಲಪಡಿಸಲು ಅಮಿತ್ ಶಾ ಪ್ರವಾಸ

ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗೆ ಬಿಜೆಪಿ ಸಂಘಟನೆಯನ್ನು ಬಲಪಡಿಸಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮೂರು ದಿನಗಳ ರಾಜ್ಯ ಪ್ರವಾಸ ಕೈಗೊಂಡಿದ್ದಾರೆ. ಮತದಾರರ ಪಟ್ಟಿ ಪರಿಷ್ಕರಣೆ ಮತ್ತು ಮಾತುಆ ಸಮುದಾಯದ ಸಮಸ್ಯೆಗಳ ಬಗ್

29 Dec 2025 3:36 pm
ವಿದ್ಯುತ್ ಉತ್ಪಾದನೆಯಲ್ಲಿ ಸ್ವಾವಲಂಬನೆಯತ್ತ ಕರ್ನಾಟಕ ಹೆಜ್ಜೆ: ಅಡಚಣೆ ಇಲ್ಲದೆ ಗ್ರಾಹಕರಿಗೆ ಪೂರೈಕೆ

ಕೋವಿಡ್ ಬಳಿಕ ವಿದ್ಯುತ್ ಬೇಡಿಕೆ ಸಾಕಷ್ಟು ಪ್ರಮಾಣದಲ್ಲಿ ಏರಿಕೆಯಾದಾಗ ಅಗತ್ಯ ವಿದ್ಯುತ್ ಪೂರೈಸಲು ನಮ್ಮಲ್ಲಿ ಯೋಜನೆಗಳಿರಲಿಲ್ಲ. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಇಂಧನ ಸಚಿವ ಕೆ.ಜೆ.ಜಾರ್ಜ್ ಅವರು ಸಭೆ

29 Dec 2025 3:34 pm
ತಮಿಳುನಾಡಲ್ಲಿ ವಲಸಿಗರಿಗೆ ರಕ್ಷಣೆಯೇ ಇಲ್ಲವೇ?; ಚೆನ್ನೈ ರೈಲಲ್ಲಿ ಕಾರ್ಮಿಕನಿಗೆ ಮಚ್ಚಿನಿಂದ ಒಡೆದು ಹಲ್ಲೆ ಮಾಡಿದವರು ಜೈಲುಪಾಲು

ಚೆನ್ನೈ ಸಮೀಪ ವಲಸೆ ಕಾರ್ಮಿಕನ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ನಾಲ್ವರು ಹದಿಹರೆಯದ ಹುಡುಗರನ್ನು ಬಂಧಿಸಿದ್ದಾರೆ. ಈ ಪ್ರಕರಣ ಸಂಬಂಧ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾರ್ವಜನಿಕ ವಲಯದಲ್ಲಿ ತೀವ್

29 Dec 2025 3:28 pm
ಧರ್ಮಸ್ಥಳ ಕೇಸ್ ವರದಿಯಲ್ಲಿ ನನ್ನ ಹೇಳಿಕೆಗಳಲ್ಲಿ ಕೆಲವು ಸುಳ್ಳು- ಜಯಂತ್ ತಿರುಗೇಟು

ಧರ್ಮಸ್ಥಳ ಪ್ರಕರಣದ ಆರೋಪಿ ಜಯಂತ್, ತಾನು ಬುರುಡೆಯೊಂದಿಗೆ ದೆಹಲಿಗೆ ಹೋಗಿದ್ದಾಗಿ ಎಸ್ಐಟಿ ಮುಂದೆ ಹೇಳಿಕೆ ನೀಡಿದ್ದಾಗಿ ಮಾಧ್ಯಮ ವರದಿಗಳು ಸತ್ಯಕ್ಕೆ ದೂರ ಎಂದು ಸ್ಪಷ್ಟಪಡಿಸಿದ್ದಾರೆ. ತನಗೆ ನೀಡಲಾದ ವರದಿಯಲ್ಲಿ ತಾನು ಹೇಳದ

29 Dec 2025 3:16 pm
Sonam Yeshey- ಅಬ್ಬಬ್ಬಾ! ಟಿ20 ಕ್ರಿಕೆಟ್ ನಲ್ಲಿ 8 ವಿಕೆಟ್ ಕಿತ್ತು ಇತಿಹಾಸ ನಿರ್ಮಿಸಿದ ಭೂತಾನ್ ಬೌಲರ್!

ಬ್ಯಾಟರ್ ಗಳದ್ದೇ ದರ್ಬಾರ್ ಆಗಿರುವ ಚುಟುಕು ಕ್ರಿಕೆಟ್ ನಲ್ಲಿ ಬೌಲರ್ ಗೆ ಒಂದೊಂದು ವಿಕೆಟ್ ಕೀಳುವುದೂ ಪ್ರಯಾಸಕರ. ಅಂಥದ್ದರಲ್ಲಿ ಭೂತಾನ್‌ನ ಸೋನಂ ಯೆಶಿ ಎಂಬ ಎಡಗೈ ಸ್ಪಿನ್ನರ್ 8 ವಿಕೆಟ್ ಪಡೆದು ಹೊಸ ವಿಶ್ವದಾಖಲೆ ನಿರ್ಮಿಸಿದ

29 Dec 2025 3:11 pm
INSV Kaundinya: ರೋಚಕ ಸಮುದ್ರಯಾನಕ್ಕೆ ಸಿದ್ಧವಾದ ಭಾರತದ ಇಂಜಿನ್‌ರಹಿತ ಹಡಗು; ಆದಿ ಮಾರ್ಗಕ್ಕೆ ಮರುಜೀವ

ಪ್ರಾಚೀನ ಭಾರತೀಯ ಹಡಗು ನಿರ್ಮಾಣ ತಂತ್ರಜ್ಞಾನ ಮತ್ತು ಸಂಚರಣೆಯ ಜ್ಞಾನ, ಜಾಗತಿಕ ಇತಿಹಾಸವನ್ನು ಬದಲಿಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದೆ. ನಮ್ಮ ಪೂರ್ವಜರ ಸಾಹಸಮಯ ಸಮುದ್ರಯಾನಗಳು ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯನ್ನ

29 Dec 2025 2:57 pm
Cancer prevention: ಉಪವಾಸ ಮಾಡುವುದರಿಂದ ಯಾವೆಲ್ಲ ಕ್ಯಾನ್ಸರ್‌ ತಡೆಯಬಹುದು? Dr. Shwetha S

Cancer prevention: ಉಪವಾಸ ಮಾಡುವುದರಿಂದ ಯಾವೆಲ್ಲ ಕ್ಯಾನ್ಸರ್‌ ತಡೆಯಬಹುದು? Dr. Shwetha S

29 Dec 2025 2:41 pm
ಕೈ ಪಕ್ಷದಲ್ಲಿ ಕಾಂಗ್ರೆಸ್ Vs ಕಾಂಗ್ರೆಸ್ : ಆಂತರಿಕ ತಳಮಳದ ಬೆಂಕಿಗೆ ರೇವಂತ್ ರೆಡ್ಡಿ ತುಪ್ಪ!

Congress Vs Congress in Congress : ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ್ ಸಿಂಗ್, ರಾಷ್ಟ್ರ‍ೀಯ ಸ್ವಯಂಸೇವಕ ಸಂಘವನ್ನು ಹೊಗಳಿದ ವಿಚಾರ, ಕಾಂಗ್ರೆಸ್ಸಿನಲ್ಲಿ ಆಂತರಿಕ ವಾಕ್ಸಮರಕ್ಕೆ ಕಾರಣವಾಗಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ, ತೆಲಂಗಾಣದ ಸಿಎಂ

29 Dec 2025 2:19 pm
ತೈವಾನ್‌ ನೆಲೆಯಲ್ಲಿ ಚೀನಾದ ʼಜಸ್ಟೀಸ್ ಮಿಷನ್ 2025ʼ: ತೈವಾನ್‌ ಮೇಲೆ ಸಾರ್ವಭೌಮತ್ವ ಸಾಧಿಸಲು ಚೀನಾ ಮಿಲಿಟರಿ ಕಾರ್ಯಚರಣೆ, ಯುಎಸ್‌, ಜಪಾನ್‌ ಗೆ ಸಂದೇಶ?

ತೈವಾನ್ ಸುತ್ತಲೂ ಚೀನಾ 'ಜಸ್ಟೀಸ್ ಮಿಷನ್ 2025' ಹೆಸರಿನಲ್ಲಿ ಸೇನಾ ಸಮರಭ್ಯಾಸ ನಡೆಸುತ್ತಿದೆ. ರಾಷ್ಟ್ರೀಯ ಏಕತೆ ರಕ್ಷಣೆಗಾಗಿ ಈ ಕ್ರಮ ಕೈಗೊಂಡಿರುವುದಾಗಿ ಚೀನಾ ಹೇಳಿದೆ. ಆದರೆ, ತೈವಾನ್ ಇದನ್ನು ಮಿಲಿಟರಿ ಬೆದರಿಕೆ ಎಂದು ಖಂಡಿಸಿ

29 Dec 2025 1:59 pm
ಉನ್ನಾವ್ ಅತ್ಯಾಚಾರ ಪ್ರಕರಣ: ಆರೋಪಿ ಕುಲದೀಪ್ ಸಿಂಗ್ ಸೆಂಗಾರ್‌ಗೆ ಜಾಮೀನು ನೀಡಿದ ದೆಹಲಿ ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆ

ಮಾಜಿ ಬಿಜೆಪಿ ಶಾಸಕ ಕುಲದೀಪ್ ಸಿಂಗ್ ಸೆಂಗಾರ್‌ಗೆ ದೆಹಲಿ ಹೈಕೋರ್ಟ್ ನೀಡಿದ್ದ ಜಾಮೀನು ಆದೇಶವನ್ನು ಸುಪ್ರೀಂ ಕೋರ್ಟ್ ತಡೆಹಿಡಿದಿದೆ. ಮತ್ತೊಂದು ಪ್ರಕರಣದಲ್ಲಿ ಶಿಕ್ಷೆ ಅನುಭವಿಸುತ್ತಿರುವ ಕಾರಣ, ಸೆಂಗಾರ್ ಜೈಲಿನಲ್ಲೇ ಮುಂದ

29 Dec 2025 1:34 pm
ವಿದೇಶದಲ್ಲಿರುವ ಪುನೀತ್ ರಾಜ್‌ಕುಮಾರ್ ಪುತ್ರಿ ಧೃತಿ

ವಿದೇಶದಲ್ಲಿರುವ ಪುನೀತ್ ರಾಜ್‌ಕುಮಾರ್ ಪುತ್ರಿ ಧೃತಿ

29 Dec 2025 12:57 pm
ಸಕಲೇಶಪುರದಲ್ಲಿ ಬೆಳ್ಳಂಬೆಳ್ಳಗೆ ಜೆಸಿಬಿ ಸದ್ದು: ಫುಟ್‌ಪಾತ್‌ ಮೇಲಿದ್ದ ನೂರಾರು ಅಕ್ರಮ ಅಂಗಡಿಗಳ ತೆರವು, ವ್ಯಾಪಾರಿಗಳ ಆಕ್ರೋಶ

ಸಕಲೇಶಪುರ ಪಟ್ಟಣದಲ್ಲಿ ರಾಷ್ಟ್ರೀಯ ಹೆದ್ದಾರಿ-75ರ ಫುಟ್‌ಪಾತ್‌ಗಳಲ್ಲಿ ಅನಧಿಕೃತವಾಗಿ ನಿರ್ಮಿಸಿದ್ದ ಅಂಗಡಿಗಳನ್ನು ಪುರಸಭೆ ಅಧಿಕಾರಿಗಳು ಜೆಸಿಬಿ ಬಳಸಿ ತೆರವುಗೊಳಿಸಿದ್ದಾರೆ. ಸುಮಾರು ಐದು ವರ್ಷಗಳಿಂದ ಸಾರ್ವಜನಿಕರ ಓಡಾ

29 Dec 2025 12:55 pm
ಮೆಕ್ಸಿಕೋದಿಂದ ಸೈಬೀರಿಯಾವರೆಗೆ ಹಿಂದೂಗಳಿಂದ ʻಜ್ಞಾನದ ಆಕ್ರಮಣʼ, ವಿಶ್ವಗುರುವಾದಾಗ ಭಾರತಕ್ಕೆ ಸಂಕ್ರಮಣ; ಮೋಹನ್‌ ಭಾಗವತ್

ಭಾರತವನ್ನು ವಿಶ್ವಗುರು ಸ್ಥಾನದಲ್ಲಿ ನೋಡಬೇಕು ಎಂಬುದು ಜಗತ್ತಿನ ಬಯಕೆಯಾಗಿದ್ದು, ಹಿಂದೂಗಳು ಈ ಕನಸನ್ನು ನನಸು ಮಾಡಲು ಒಂದಾಗಬೇಕು ಎಂದು ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಕರೆ ನೀಡಿದ್ದಾರೆ. ಹಿಂದೂ ಜಗತ್ತಿಗೆ ಕ

29 Dec 2025 12:49 pm
ಕಾರವಾರದ ಜನರ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಬೇಡಿಕೆ ಈಡೇರುತ್ತಾ? ಡಿಕೆಶಿ ಕೊಟ್ಟ ಭರವಸೆ ಏನು

ನಾವು ಯಾವುದೇ ಕಾರ್ಯಕ್ರಮ ‌ಮಾಡಿದರೂ ವಿರೋಧಿಗಳು ಟೀಕೆ ಮಾಡುತ್ತಾರೆ. ಮಾತನಾಡುವ ಬಾಯಿಗಿಂತ ಕೆಲಸ ಮಾಡುವ ಕೈಗಳು ಮುಖ್ಯ. ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ. ನಾನು ಕೇವಲ ಭಾಷಣ ಮಾಡಲು ಬಂದಿಲ್ಲ, ನೃತ್ಯ ನೋಡಲು ಬಂದಿಲ

29 Dec 2025 12:43 pm
ದೆಹಲಿ-ಎನ್‌ಸಿಆರ್ ಪ್ರದೇಶದಲ್ಲಿ ದಟ್ಟವಾದ ಮಂಜು; 128 ವಿಮಾನಗಳು ರದ್ದು

ದೆಹಲಿ-ಎನ್‌ಸಿಆರ್ ಪ್ರದೇಶದಲ್ಲಿ ದಟ್ಟವಾದ ಮಂಜು ಜನಜೀವನವನ್ನು ಸಂಪೂರ್ಣವಾಗಿ ಅಸ್ತವ್ಯಸ್ತಗೊಳಿಸಿದೆ. 128 ವಿಮಾನಗಳು ರದ್ದಾಗಿದ್ದು, ಶಾಲೆಗಳನ್ನು ಮುಚ್ಚಲಾಗಿದೆ. ವಾಯು ಗುಣಮಟ್ಟವೂ ತೀವ್ರವಾಗಿ ಹದಗೆಟ್ಟಿದ್ದು, 403ರಷ್ಟು AQI ದ

29 Dec 2025 12:37 pm
ಕೋಗಿಲು ಕ್ರಾಸ್ ಒತ್ತುವರಿ ತೆರವು, ಯಾವ ಒತ್ತಡಕ್ಕೂ ಸರ್ಕಾರ ಮಣಿಯಲ್ಲ ಎಂದ ಎಚ್ ಸಿ ಮಹದೇವಪ್ಪ

ರಾಜ್ಯ ಸರ್ಕಾರ ಯಾರ ಲಾಬಿಗೂ ಮಣಿಯುವುದಿಲ್ಲ ಎಂದು ಸಮಾಜ ಕಲ್ಯಾಣ ಸಚಿವ ಡಾ. ಎಚ್ ಸಿ ಮಹದೇವಪ್ಪ ಪ್ರತಿಕ್ರಿಯೆ ನೀಡಿದರು. ಕೋಗಿಲು ಕ್ರಾಸ್ ಪ್ರಕರಣದಲ್ಲಿ ಕೇರಳ ಸಿಎಂ ಪಿಣರಾಯ್ ವಿಜಯನ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಕಸ

29 Dec 2025 12:30 pm
ನಟ ದರ್ಶನ್ ಸಹಾಯಹಸ್ತ ಚಾಚಿದ್ದ ‘ಅರ್ಜುನನ ಸ್ಮಾರಕ’ ಇನ್ನೂ ಉದ್ಘಾಟನೆಯಾಗಿಲ್ಲ!

ಸಕಲೇಶಪುರದಲ್ಲಿ ಕಾಡಾನೆ ಅರ್ಜುನನ ಸ್ಮಾರಕ ಮತ್ತು ಪ್ರತಿಮೆ ನಿರ್ಮಾಣಗೊಂಡು ಎರಡು ವರ್ಷವಾದರೂ ಉದ್ಘಾಟನೆ ಭಾಗ್ಯ ಕಂಡಿಲ್ಲ. ಮೊದಲು ಈ ಸ್ಮಾರಕ ನಿರ್ಮಿಸಲು ಸಹಾಯ ಮಾಡಲು ನಟ ದರ್ಶನ್ ಮುಂದೆ ಬಂದಿದ್ದರು. ಆದೆ, ಸರ್ಕಾರವೇ ಸ್ಮಾರ

29 Dec 2025 12:28 pm
230 ಹೆರಿಗೆ ಆಸ್ಪತ್ರೆಯನ್ನು ಸರ್ಕಾರ ಮುಚ್ಚುತ್ತಿದೆ ಎನ್ನುವ ಆರೋಪ : ನಿಮಗೆ ಶೋಭೆ ತರುವುದಿಲ್ಲ ಎಂದ ಆರೋಗ್ಯ ಸಚಿವರು

Closing down Maternity Hospital in Karnataka : ಸಿದ್ದರಾಮಯ್ಯನವರ ಸರ್ಕಾರ ಹೆರಿಗೆ ಆಸ್ಪತ್ರೆಯನ್ನು ಮುಚ್ಚಿತ್ತಿದೆ ಎನ್ನುವ ಆರೋಪವನ್ನು ಜೆಡಿಎಸ್ ಮಾಡಿದೆ. ಇದಕ್ಕೆ, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸ್ಪಷ್ಟನೆಯನ್ನು ನೀಡಿದ್ದಾರೆ. ಅಧಿಕಾರಕ್ಕಾಗ

29 Dec 2025 12:21 pm
ಕ್ರೀಡಾ ಸಮುಚ್ಚಯ: ಅಂದಾಜು ಪಟ್ಟಿ ತಯಾರಿಗೆ ಸಿದ್ಧತೆ

ಬೆಂಗಳೂರಿನಲ್ಲಿ 75 ಎಕರೆ ಪ್ರದೇಶದಲ್ಲಿ ನಿರ್ಮಾಣವಾಗಲಿರುವ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ಮತ್ತು ಬಹುಕ್ರಿಡಾ ಸಂಕೀರ್ಣಕ್ಕೆ ಕರ್ನಾಟಕ ಗೃಹ ಮಂಡಳಿ ಸಿದ್ಧತೆ ಆರಂಭಿಸಿದೆ. ಸುಮಾರು 1650 ಕೋಟಿ ರೂ. ವೆಚ್ಚದ ಈ ಯೋಜನೆಗೆ 93,448

29 Dec 2025 12:02 pm
ಧರ್ಮಸ್ಥಳ ಕೇಸ್: ತಲೆಬುರುಡೆಯಿಂದ ಬಿತ್ತು ಕೆಟ್ಟ ಕನಸು! ದೆಹಲಿ ಲಾಡ್ಜ್ ನಲ್ಲೇ ಬುರುಡೆ ಬಿಟ್ಟು ಬೆಂಗಳೂರಿಗೆ ಓಡಿಬಂದಿದ್ದ ಆರೋಪಿ ಜಯಂತ್?

ಧರ್ಮಸ್ಥಳ ಕೇಸ್ ನಲ್ಲಿ ತೀವ್ರವಾಗಿ ಗಮನ ಸೆಳೆದಿದ್ದು ಚಿನ್ನಯ್ಯ ಎಂಬಾತ ತಂದಿದ್ದ ತಲೆಬುರುಡೆ. ಎಸ್ಐಟಿ ಮುಂದಿದ್ದ ಆ ತಲೆ ಬುರುಡೆಯ ಬಗ್ಗೆ ನಾನಾ ವರದಿಗಳು ಬಂದಿದೆ. ಆದರೆ, ಆ ತಲೆಬುರುಡೆಯನ್ನು ತಂದ ಹೊಸತರಲ್ಲಿ ಆರೋಪಿ ಜಯಂತ್ ಅ

29 Dec 2025 11:58 am
ಕೇರಳ v/s ಕರ್ನಾಟಕ ಒತ್ತುವರಿ ಪಾಲಿಟಿಕ್ಸ್: ಕೋಗಿಲು ಪ್ರಕರಣದಲ್ಲಿ ಸಿಪಿಐಎಂ ದಿಢೀರ್ ಎಂಟ್ರಿಗೆ ಅಸಲಿ ಕಾರಣ ಏನು?

ಉತ್ತರ ಪ್ರದೇಶದ ಬುಲ್ದೋಜರ್ ರಾಜ್ ಕರ್ನಾಟಕಕ್ಕೆ ಬಂದಿದೆ ಎಂಬ ಆರೋಪವನ್ನು ಕೇರಳದ ಕಮ್ಯುನಿಷ್ಟ್ ಸರ್ಕಾರ ಮಾಡುತ್ತಿದೆ. ಯಲಹಂಕದ ಕೋಗಿಲು ಕ್ರಾಸ್ ನ ಫಕೀರ್ ಬಡಾವಣೆಯಲ್ಲಿ ನಿರ್ಮಿಸಿಕೊಂಡಿದ್ದ ಸುಮಾರು 180 ಕ್ಕೂ ಅಧಿಕ ಮನೆಗಳನ

29 Dec 2025 11:45 am
ಕೆಲಸ ಮಾಡದ ಅಶ್ವಿನಿಗೆ ನಿದ್ದೆ ಮಾಡಲು ಬಿಡದ ಗಿಲ್ಲಿ!

ಕೆಲಸ ಮಾಡದ ಅಶ್ವಿನಿಗೆ ನಿದ್ದೆ ಮಾಡಲು ಬಿಡದ ಗಿಲ್ಲಿ!

29 Dec 2025 11:37 am
ಕನ್ನಡದ ಸ್ವಾಭಿಮಾನವನ್ನು ಕೇರಳದ ಮುಂದೆ ಅಡವಿಟ್ಟಿರುವ ಭಂಡರು; ಬಿಜೆಪಿ ಗುಟುರು! ಕೋಗಿಲು ಹಾಡಿದೆ ಕೇಳಿದೆಯಾ..

ಕೋಗಿಲು ಅಕ್ರಮ ಒತ್ತುವರಿ ತೆರವು ಕಾರ್ಯಾಚರಣೆ ವಿವಾದ ಇದೀಗ ಕನ್ನಡಿಗರ ಸ್ವಾಭಿಮಾನದ ಪ್ರಶ್ನೆಯಾಗಿ ಬದಲಾಗಿದೆ. ಪ್ರತಿಪಕ್ಷ ಬಿಜೆಪಿ ಈ ವಿಚಾರದಲ್ಲಿ ಕೇರಳ ನಾಯಕರ ಅನಗತ್ಯ ಮಧ್ಯಪ್ರವೇಶ ಮತ್ತು ಅದಕ್ಕೆ ಆಸ್ಪದ ಮಾಡಿಕೊಟ್ಟ ಕಾ

29 Dec 2025 11:26 am
ಕೋಗಿಲು ಬಡಾವಣೆ ಅಕ್ರಮ ಒತ್ತುವರಿ : ಕೇರಳ ಸರ್ಕಾರಕ್ಕೆ ಇಲ್ಲೇನು ಕೆಲಸ - ಇದೇನಾ ರಾಷ್ಟ್ರ ಮಟ್ಟದಲ್ಲಿ ಕಾಂಗ್ರೆಸ್ ಮೈತ್ರಿ?

Kogilu Layout In Bengaluru : ಕರ್ನಾಟಕ ಸರ್ಕಾರದ ಆಂತರಿಕ ಆಡಳಿತದಲ್ಲಿ ಪಕ್ಕದ ಕೇರಳ ಸರ್ಕಾರ ಮೂಗು ತೂರಿಸುತ್ತಿದೆ. ಕೋಗಿಲು ಬಡಾವಣೆಯಲ್ಲಿನ ಅಕ್ರಮ ಒತ್ತುವರಿಯನ್ನು ಸಿದ್ದರಾಮಯ್ಯ ಸರ್ಕಾರ ತೆರವುಗೊಳಿಸಿತ್ತು. ಇದಕ್ಕೆ ಕೇರಳ ಸರ್ಕಾರ ವ್ಯಾಪ

29 Dec 2025 10:48 am
ಮಹಾರಾಷ್ಟ್ರದಲ್ಲಿ ಎನ್‌ಸಿಪಿ ಬಣಗಳ ನಡುವೆ ಚುನಾವಣಾ ಮೈತ್ರಿ; ಚಾಚಾ-ಭತೀಜಾ ಒಗ್ಗಟ್ಟಿನಿಂದ ಯಾರಿಗೆ ಬಿತ್ತು ಕತ್ತರಿ?

ಮಹಾರಾಷ್ಟ್ರ ರಾಜಕಾರಣ ಒಂದು ರೀತಿಯಲ್ಲಿ ಗೊಂದಲದ ಗೂಡಾಗಿ ಪರಿವರ್ತನೆ ಹೊಂದಿದೆ. ಇಲ್ಲಿ ಯಾವ ಪಕ್ಷ ಯಾವ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡಿದೆ ಎಂಬುದೇ ತಿಳಿಯುತ್ತಿಲ್ಲ. ರಾಜ್ಯದಲ್ಲಿ ಪರಿವಾರವಾದ ಮತ್ತೆ ಮುನ್ನೆಲೆಗೆ ಬಂದಿದ

29 Dec 2025 10:35 am
ಭಾರತದ ಬಗ್ಗೆ 'ದಿಲ್ ಚೋರಿ’ ಮಾಡಿದ 7 ವಿದೇಶಿ ಪ್ರವಾಸಿಗರ ಹೃದಯಸ್ಪರ್ಶಿ ಮಾತುಗಳು

Travelers positive stories on India : ವಿಶ್ವದ ಬಲಾಢ್ಯ ಆರ್ಥಿಕ ಶಕ್ತಿಯಾಗಿ ಹೊಮ್ಮಿರುವ ಭಾರತಕ್ಕೆ ಬರುವ ವಿದೇಶಿ ಪ್ರವಾಸಿಗರ ಸಂಖ್ಯೆಯೂ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ವಿದೇಶಿ ಪ್ರವಾಸಿಗರು ಯಾವ ದೇಶಕ್ಕೆ ಹೋಗುತ್ತಾರೋ ಆ ದೇಶದ ಬಗ್ಗ

29 Dec 2025 10:19 am
ಮೊದಲು ತಂಗಿಯನ್ನು ಪ್ರೀತಿಸಿ, ಆನಂತರ ಅಕ್ಕನನ್ನೂ ಬುಟ್ಟಿಗೆ ಹಾಕ್ಕೊಂಡ ಬೆಂಗಳೂರಿನ ಕಿರಾತಕ ಲಿವಿಂಗ್ ರಿಲೇಷನ್ ನಲ್ಲಿ ದೋಚಿದ್ದೆಷ್ಟು?

ಬೆಂಗಳೂರಿನಲ್ಲಿ ಕಾಮುಕ ಯುವಕನೊಬ್ಬ ಅಕ್ಕ-ತಂಗಿ ಇಬ್ಬರನ್ನೂ ಪ್ರತ್ಯೇಕವಾಗಿ ಪ್ರೀತಿಸಿ, ಅಕ್ಕನಿಂದ 200 ಗ್ರಾಂ ಚಿನ್ನ ಹಾಗೂ 20 ಲಕ್ಷ ರೂ. ನಗದು ದೋಚಿದ್ದಾನೆ. ವಿಚಾರ ತಿಳಿದು ಅಕ್ಕನ ದೂರಿನ ಮೇರೆಗೆ ಪೊಲೀಸರು ಶುಭಂ ಶುಕ್ಲಾ ಎಂಬಾತ

29 Dec 2025 10:13 am
ಬಿಸಿಯೂಟದಲ್ಲಿ ಕಳಪೆ ಗುಣಮಟ್ಟದ ಬೇಳೆ; ದೂರುಗಳ ಸುರಿಮಳೆಗೆ ಅಧಿಕಾರಿಗಳೇ ತತ್ತರ!

ಚಿಕ್ಕಬಳ್ಳಾಪುರ ಸರ್ಕಾರಿ ಶಾಲೆಗಳಲ್ಲಿ ಬಿಸಿಯೂಟಕ್ಕೆ ತೊಗರಿಬೇಳೆ ಪೂರೈಕೆಯಲ್ಲಿ ಸಮಸ್ಯೆ ಎದುರಾಗಿದೆ. ಮಾರುಕಟ್ಟೆ ಬೆಲೆಗಿಂತ ಕಡಿಮೆ ದರ ನಿಗದಿಪಡಿಸಿರುವುದರಿಂದ ಗುಣಮಟ್ಟದ ಬೇಳೆ ಸಿಗುತ್ತಿಲ್ಲ. ಹುಳು ಬಿದ್ದ ಬೇಳೆ ಪೂರೈ

29 Dec 2025 9:53 am
ಲಂಡನ್ KFCಯಲ್ಲಿ ಭಾರತೀಯ ಉದ್ಯೋಗಿಗೆ ‘ಗುಲಾಮ’ ಎಂದು ಕರೆದು ಕಿರುಕುಳ: ಆತನಿಗೆ ಸಿಕ್ತು 67,000 ಪೌಂಡ್‌ ಪರಿಹಾರ, ಆತ ಮಾಡಿದ್ದೇನು ಗೊತ್ತಾ?

ಲಂಡನ್‌ನಲ್ಲಿ ಭಾರತೀಯ ಮೂಲದ ಉದ್ಯೋಗಿ ಮಾದೇಶ್ ರವಿಚಂದ್ರನ್, ಕೆಎಫ್‌ಸಿ ಶಾಖೆಯಲ್ಲಿ ಜನಾಂಗೀಯ ನಿಂದನೆ ಮತ್ತು ತಾರತಮ್ಯಕ್ಕೆ ಒಳಗಾಗಿ ಅಕ್ರಮವಾಗಿ ವಜಾಗೊಂಡಿದ್ದರು. ತಮ್ಮ ಶಾಖೆಯಲ್ಲಿನ ಮ್ಯಾನೇಜರ್‌ ಆತನಿಗೆ ರಜೆ ನೀಡದೆ, ಗು

29 Dec 2025 9:50 am
Gold Rate Fall: ನ್ಯೂ ಇಯರ್‌ ಹೊಸ್ತಿಲಲ್ಲಿ ಸಿಹಿ ಸುದ್ದಿ: ಚಿನ್ನದ ಬೆಲೆ ದಿಢೀರ್ ಭಾರಿ ಇಳಿಕೆ

ಬೆಂಗಳೂರಿನಲ್ಲಿ ಚಿನ್ನದ ಬೆಲೆಯಲ್ಲಿ ದಿಢೀರ್ ಇಳಿಕೆ ಕಂಡುಬಂದಿದೆ. ಬೆಳ್ಳಿ ಬೆಲೆಯಲ್ಲೂ ಇಂದು ಕಡಿತ ಆಗಿದೆ. ವರ್ಷಾಂತ್ಯ ಚಿನ್ನದ ಬೆಲೆ ಗರಿಷ್ಠ 14122 ರೂಪಾಯಿಗೆ ಏರಿಕೆ ಆಗಿತ್ತು. ಇದೀಗ ಇಂದು ದಿಢೀರ್ ಇಳಿಕೆ ಆಗಿದೆ.

29 Dec 2025 9:47 am
ಕಾಂಗ್ರೆಸ್‌ ಭಾರತದ ಆತ್ಮದ ಧ್ವನಿ; ʻರಿಯಲ್‌ ಇಂಡಿಯಾʼಗಾಗಿ ಹೋರಾಟದ ದೃಢನಿಶ್ಚಯ ಮಾಡಿದ ರಾಹುಲ್‌ ಗಾಂಧಿ

ನಿನ್ನೆ (ಡಿ.28-ಭಾನುವಾರ) ಕಾಂಗ್ರೆಸ್‌ ಪಕ್ಷದ 140ನೇ ಸಂಸ್ಥಾಪನಾ ದಿನಾಚರಣೆಯನ್ನು ಆಚರಿಸಲಾಗಿದ್ದು, ಪಕ್ಷದ ಪ್ರಧಾನ ಕಚೇರಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಧ್ವಜಾರೋಹಣ ನೆರವೇರಿಸಿದ್ದಾರೆ. ಇನ್ನು ಕಾರ್ಯಕರ್ತರ

29 Dec 2025 9:43 am
ಕಾರಾಗೃಹದ 'ಬೆಡ್‌ ಶೀಟ್‌'ಗೆ ಮಾರುಕಟ್ಟೆಯಲ್ಲಿ ಭಾರಿ ಡಿಮ್ಯಾಂಡ್‌: 3 ವರ್ಷದಲ್ಲಿ 29 ಲಕ್ಷ ರೂ. ಮೌಲ್ಯದ ವಸ್ತುಗಳ ತಯಾರಿ

ಬಳ್ಳಾರಿ ಕೇಂದ್ರ ಕಾರಾಗೃಹವು ಕೇವಲ ಶಿಕ್ಷಾ ಕೇಂದ್ರವಾಗಿರದೆ, ಉತ್ಪಾದನಾ ಘಟಕವಾಗಿ ರೂಪುಗೊಂಡಿದೆ. ಇಲ್ಲಿ ಕೈದಿಗಳು ಕೈಮಗ್ಗ, ಹೊಲಿಗೆ, ಸೋಪು ಮತ್ತು ಫಿನಾಯಿಲ್ ತಯಾರಿಕೆಯಲ್ಲಿ ತೊಡಗಿದ್ದು, ಅವರ ಕೌಶಲ್ಯವು ಬಿಡುಗಡೆಯ ನಂತರ ಗ

29 Dec 2025 8:44 am
ಪುಟಿನ್‌ ಉಕ್ರೇನ್‌ ಒಳಿತು ಬಯಸುತ್ತಾರೆ ಎಂದ ಡೊನಾಲ್ಡ್‌ ಟ್ರಂಪ್;‌ ಝೆಲೆನ್ಸ್ಕಿ ಪ್ರತಿಕ್ರಿಯೆ ಟಾಕ್‌ ಆಫ್‌ ದಿ ಟೌನ್!

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ವಸ್ತುಸ್ಥಿತಿ ಅವಲೋಕನ ಸಾಮರ್ಥ್ಯ ಅವರಿಗಷ್ಟೇ ಪ್ರೀತಿ. ನಿರ್ದಿಷ್ಟ ವಿಷಯದಲ್ಲಿ ಇಡಿ ಜಗತ್ತಿನ ಅಭಿಪ್ರಾಯ ಒಂದಾದರೆ, ಡೊನಾಲ್ಡ್‌ ಟ್ರಂಪ್‌ ಅವರ ಅಭಿಪ್ರಾಯ ಬೇರೆಯದ್ದೇ ಆಗಿರುತ್ತ

29 Dec 2025 8:35 am
ಕೇರಳ ರಾಜಕೀಯ ಪ್ರಭಾವ: ಅಲ್ಲಿ ಸಿಪಿಎಂ, ಕಾಂಗ್ರೆಸ್‌, 'ಮತ ಓಲೈಕೆ' ಫೈಟ್‌, ಬೆಂಗಳೂರಲ್ಲಿ ಸಂತ್ರಸ್ತರಿಗೆ ಸೂರು

ಯಲಹಂಕ ಬಳಿ ಅನಧಿಕೃತ ಶೆಡ್ ತೆರವು ಪ್ರಕರಣದಲ್ಲಿ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಕೇರಳ ಸಿಎಂ ಪಿಣರಾಯಿ ವಿಜಯನ್ ಮತ್ತು ಕೆ.ಸಿ.ವೇಣುಗೋಪಾಲ್ ಅವರ ಒತ್ತಡದ ಹಿನ್ನೆಲೆಯಲ್ಲಿ, ರಾಜೀವ್ ಗಾಂಧಿ

29 Dec 2025 8:28 am
ಜಯಮಂಗಲಿ ನೀರು ಸೀಮಾಂಧ್ರ ಪಾಲು; ನದಿ ಇದೀಗ ಸಂಪೂರ್ಣ ಬರಿದು

ಕೊಡಿಗೇನಹಳ್ಳಿ ಭಾಗದಲ್ಲಿ ಶಾಶ್ವತ ನೀರಾವರಿ ಯೋಜನೆಗಳ ಕೊರತೆಯಿಂದ ಜಯಮಂಗಲಿ ನದಿ ಬತ್ತಿ ಹೋಗಿದೆ. ದೇವರಾಯನದುರ್ಗದಲ್ಲಿ ಹುಟ್ಟುವ ಈ ನದಿ ಸೀಮಾಂಧ್ರಕ್ಕೆ ವರದಾನವಾಗಿದ್ದು, ಇಲ್ಲಿನ ರೈತರಿಗೆ ನೀರಿಲ್ಲದಂತಾಗಿದೆ. ಜಯಮಂಗಲಿ ನ

29 Dec 2025 8:09 am
ಬಾಂಗ್ಲಾದೇಶದಲ್ಲಿ ಮತಾಂಧರು ಹಿಂದೂ ಮನೆಗಳಿಗೆ ಕೊಳ್ಳಿ ಇಡುತ್ತಿದ್ದಾರೆ, ಯೂನಸ್‌ ಕೊಳಲು ಬಾರಿಸುತ್ತಿದ್ದಾರೆ; ತಸ್ಲೀಮಾ ನಸ್ರೀನ್‌!

ರೋಮ್‌ ಹೊತ್ತಿ ಉರಿಯುತ್ತಿರುವಾಗ ದೊರೆ ನೀರೋ ಪೀಟಿಲು ಬಾರಿಸುತ್ತಿದ್ದನಂತೆ. ಮುಹಮ್ಮದ್‌ ಯೂನಸ್‌ ನೇತೃತ್ವದ ಬಾಂಗ್ಲಾದೇಶದ ಮಧ್ಯಂತರ ಸರ್ಕಾರದ ಪರಿಸ್ಥಿತಿ ಇದಕ್ಕಿಂತ ಭಿನ್ನವಾಗಿ ಇಲ್ಲ. ಅಲ್ಪಸಂಖ್ಯಾತ ಹಿಂದೂಗಳ ಮೇಲೆ ಮತಾ

29 Dec 2025 7:45 am
ಬೆಂಗಳೂರು-ಮಂಗಳೂರು ಸಂಪರ್ಕದ ಪುಂಜಾಲಕಟ್ಟೆ- ಚಾರ್ಮಾಡಿ ಹೆದ್ದಾರಿ ಅಭಿವೃದ್ಧಿ ಕಾಮಗಾರಿಗೆ ವೇಗ

ಪುಂಜಾಲಕಟ್ಟೆ-ಚಾರ್ಮಾಡಿ ಹೆದ್ದಾರಿ ಅಭಿವೃದ್ಧಿ ಕಾಮಗಾರಿ ಎರಡು ವರ್ಷಗಳಿಂದ ನಡೆಯುತ್ತಿದ್ದು, ಈಗ ವೇಗ ಪಡೆದುಕೊಂಡಿದೆ. ರಸ್ತೆ ಅಗಲೀಕರಣ, ನೇರಗೊಳಿಸುವಿಕೆ, ಚರಂಡಿ ನಿರ್ಮಾಣ, ತಡೆಗೋಡೆ ನಿರ್ಮಾಣದಂತಹ ಕಾಮಗಾರಿಗಳು ಪ್ರಗತಿಯ

29 Dec 2025 7:39 am
Explained: 2025ರ ಕೊನೆ ಸಿಹಿಸುದ್ದಿ; ಪಾಕಿಸ್ತಾನದ ʻಬ್ರೈನ್‌ ಡೆಡ್ʼ, ಅಬ್ಬರಿಸಿ ಬೊಬ್ಬಿರಿದವರೇ ಸರ್ವನಾಶದ ಹೆಡ್‌!

ವಿನಾಶ ಕಾಲೇ: ವಿಪರೀತ ಬುದ್ಧಿಎಂಬಂತೆ ಸಕಲವನ್ನೂ ಸರ್ವನಾಶ ಮಾಡಲು ತುದಿಗಾಲ ಮೇಲೆ ನಿಂತಿರುವ ಪಾಕಿಸ್ತಾನ ಪ್ರಧಾನಮಂತ್ರಿ ಶೆಹಬಾಜ್‌ ಷರೀಫ್‌ ಮತ್ತು ಸೇನಾಧ್ಯಕ್ಷ ಫೀಲ್ಡ್‌ ಮಾರ್ಷಲ್‌ ಅಸಿಮ್‌ ಮುನೀರ್‌, ಪಾಕಿಸ್ತಾನದ ಭವಿಷ್

29 Dec 2025 6:54 am
ಟಾಟಾ-ಎರ್ನಾಕುಲಂ ಎಕ್ಸ್‌ಪ್ರೆಸ್‌ ರೈಲಿನ 2 ಬೋಗಿ ಬೆಂಕಿಗಾಹುತಿ: ಓರ್ವ ಸಜೀವ ದಹನ

ವರ್ಷಾಂತ್ಯದಲ್ಲಿ ದುರಂತ ಎಂಬಂತೆ ಭಾನುವಾರ ತಡರಾತ್ರಿ ಅನಕಾಪಲ್ಲಿ ಸಮೀಪ ರೈಲಿನಲ್ಲಿ ಎರಡು ಬೋಗಿಗಳು ಬೆಂಕಿಗೆ ಆಹುತಿಯಾದವು. ಈ ಘಟನೆಯಲ್ಲಿ ಒಬ್ಬ ಪ್ರಯಾಣಿಕ ಸಜೀವ ದಹನವಾಗಿದ್ದು, ಈ ಅಗ್ನಿ ಅವಘಡದಿಂದಾಗಿ ವಿಶಾಖಪಟ್ಟಣಂ-ವಿಜ

29 Dec 2025 6:39 am
ಸ್ಮೃತಿ ಮಂದಾನ 10 ಸಾವಿರ ಪ್ಲಸ್! ಮಹಿಳಾ ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಯಾರೂ ಇಲ್ಲ ಇವರಷ್ಟು ಫಾಸ್ಟ್!

Smriti Mandhana New Milestone- ಭಾರತದ ಸ್ಟಾರ್ ಬ್ಯಾಟರ್ ಸ್ಮೃತಿ ಮಂದಾನ ಅವರು ಶ್ರೀಲಂಕಾ ವಿರುದ್ಧದ ಟಿ20 ಪಂದ್ಯದಲ್ಲಿ ಹೊಸ ವಿಶ್ವದಾಖಲೆ ನಿರ್ಮಿಸಿದ್ದಾರೆ. ಅತಿ ವೇಗವಾಗಿ 10,000 ಅಂತಾರಾಷ್ಟ್ರೀಯ ರನ್‌ಗಳನ್ನು ಪೂರೈಸಿದ ಮಹಿಳಾ ಕ್ರಿಕೆಟರ್ ಎಂಬ ಗ

28 Dec 2025 11:58 pm
ಕಾಂಗ್ರೆಸ್‌ ಒಂದು ಸಿದ್ಧಾಂತ; ಶಕ್ತಿ ಕುಂದಿರಬಹುದು, ಮೂಳೆಯಲ್ಲʼ: ಮಲ್ಲಿಕಾರ್ಜುನ್‌ ಖರ್ಗೆ

ಕಾಂಗ್ರೆಸ್ ಎಂದಿಗೂ ಸಾಯುವುದಿಲ್ಲ, ಸಿದ್ಧಾಂತಗಳು ಶಾಶ್ವತ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರತಿಪಾದಿಸಿದರು. ಅಧಿಕಾರದಲ್ಲಿಲ್ಲದಿದ್ದರೂ ಸಂವಿಧಾನ, ಜಾತ್ಯತೀತ ಮೌಲ್ಯಗಳೊಂದಿಗೆ ರಾಜಿ ಮಾಡಿಕೊಳ್ಳುವುದಿಲ್

28 Dec 2025 11:51 pm
ಗೃಹಲಕ್ಷ್ಮಿ ಯೋಜನೆ ಹಣ ಜಮೆಯಾಗಿಲ್ವ, ಕಚೇರಿಗೆ ಅಲೆದಾಡ್ಬೇಡಿ; ಈ ಸಹಾಯವಾಣಿಗೆ ಕರೆ ಮಾಡಿ ಸಾಕು

ಬೆಂಗಳೂರು ಗೃಹಲಕ್ಷ್ಮಿ ಯೋಜನೆಯ ಹಣ ಬರದಿದ್ದರೆ ಇನ್ನು ಚಿಂತೆಯಿಲ್ಲ. ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು '181' ಸಹಾಯವಾಣಿ ಸಂಖ್ಯೆಯನ್ನು ತೆರೆದಿದ್ದು, ಇದರ ಮೂಲಕ ಫಲಾನುಭವಿಗಳು ತಮ್ಮ ಸಮಸ್ಯೆಗಳ ಬಗ್ಗೆ ಮಾಹಿತಿ

28 Dec 2025 11:10 pm
ಪಾಕ್ ಗೆ ತಲೆನೋವಾಗಿರುವ ಭಾರತದ `ನೋ ಹ್ಯಾಂಡ್ ಶೇಕ್' ಅಭಿಯಾನ: ಜಗಮೊಂಡ ಮೊಹ್ಸಿನ್ ನಖ್ವಿಯಿಂದ ಮತ್ತೆ ಕೊಂಕು!

Mohsin Khan On Handshake Issue- ಕ್ರೀಡೆಯಿಂದ ರಾಜಕೀಯವನ್ನು ದೂರವಿಡಲು ಪಾಕಿಸ್ತಾನ ಬದ್ಧವಾಗಿದ್ದು ಭಾರತ ಕೈಜೋಡಿಸಲು ಮುಂದೆ ಬರದಿದ್ದರೆ ನಾವೂ ಆಸಕ್ತಿ ತೋರಿಸುವುದಿಲ್ಲ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ(PCB)ಯ ಮುಖ್ಯಸ್ಥ ಮೊಹ್ಸಿನ್ ನಖ್ವಿ

28 Dec 2025 11:06 pm
ಕೋಗಿಲು ಬಡಾವಣೆಯಲ್ಲಿದ್ದ ಮನೆಗಳ ತೆರವು; ʻನಿರಾಶ್ರಿತರಿಗೆ ನಾಳೆ ಸಿಹಿ ಸುದ್ದಿ ಸಿಗಲಿದೆ: ಜಮೀರ್‌ ಭರವಸೆ

ಬೆಂಗಳೂರಿನ ಕೋಗಿಲು ಬಡಾವಣೆಯಲ್ಲಿ ಅಕ್ರಮ ಒತ್ತುವರಿ ತೆರವುಗೊಳಿಸಿದ ಕುಟುಂಬಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುವ ಬಗ್ಗೆ ಮುಖ್ಯಮಂತ್ರಿಗಳು ಸೋಮವಾರ ಸಿಹಿ ಸುದ್ದಿ ನೀಡುವ ಭರವಸೆ ಇದೆ ಎಂದು ವಸತಿ ಸಚಿವರು ತಿಳಿಸಿದ್ದಾರೆ. ಕ

28 Dec 2025 10:44 pm
'ನಾನು ಭಾರತೀಯ, ಬಿಟ್ಬಿಡಿʼ ಎಂದ್ರು ಬಿಡದ ದುಷ್ಕರ್ಮಿಗಳು; ಚೀನಾದವ ಎಂದು ಹಲ್ಲೆ, ವಿದ್ಯಾರ್ಥಿ ಸಾವು

ಡೆಹ್ರಾಡೂನ್‌ನಲ್ಲಿ ಜನಾಂಗೀಯ ದಾಳಿಗೆ ಒಳಗಾಗಿದ್ದ ತ್ರಿಪುರಾದ ಎಂಬಿಎ ವಿದ್ಯಾರ್ಥಿ ಅಂಜೆಲ್‌ ಚಕ್ಮಾ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಚೀನಿ ಪ್ರಜೆ ಎಂದು ತಪ್ಪಾಗಿ ಭಾವಿಸಿ ಸ್ಥಳೀಯರು ಹಲ್ಲೆ ನಡೆಸಿದ್ದರು. ಈ ಘಟನೆಗೆ

28 Dec 2025 10:21 pm
ಬ್ರೆಟ್ ಲೀಗೆ ವಿಕೆಟ್ ಪಡೆಯುವುದಕ್ಕಿಂತಲೂ 160 ಕಿಮೀ ವೇಗದ ಬೌಲಿಂಗೇ ಮುಖ್ಯವಾಗಿತ್ತಂತೆ! ಯಾಕೆ ಗೊತ್ತಾ?

Brett Lee On His Bowling Speed- ಆಸ್ಟ್ರೇಲಿಯಾದ ಮಾಜಿ ವೇಗದ ಬೌಲರ್ ಬ್ರೆಟ್ ಲೀ ಅವರನ್ನು ಕ್ರಿಕೆಟ್ ಆಸ್ಟ್ರೇಲಿಯಾ ಹಾಲ್ ಆಫ್ ಫೇಮ್‌ಗೆ ಸೇರಿಸಲಾಗಿದೆ. ತನಗೆ ವಿಕೆಟ್ ಗಳಿಸುವುದಕ್ಕಿಂತಲೂ 160 ಕಿ.ಮೀ ವೇಗದಲ್ಲಿ ಬೌಲಿಂಗ್ ಮಾಡುವುದೇ ಬಾಲ್ಯದಿಂದಲ

28 Dec 2025 9:37 pm
ಬೆಂಗಳೂರಿನಲ್ಲಿದೆ ಮೂರು ಡ್ರಗ್ಸ್‌ ಫ್ಯಾಕ್ಟರಿ; ಮಹಾರಾಷ್ಟ್ರ ಪೊಲೀಸರಿಂದ 55.88 ಕೋಟಿ ರೂ. ಬೆಲೆಯ MDMA ಜಪ್ತಿ

ಮಹಾರಾಷ್ಟ್ರ ಪೊಲೀಸರು ಬೆಂಗಳೂರಿನಲ್ಲಿ ಬೃಹತ್ ಮಾದಕ ವಸ್ತು ಜಾಲವನ್ನು ಭೇದಿಸಿದ್ದಾರೆ. 55.88 ಕೋಟಿ ರೂ. ಮೌಲ್ಯದ ಎಂಡಿಎಂಎ ವಶಪಡಿಸಿಕೊಳ್ಳಲಾಗಿದೆ. ರಾಜಸ್ತಾನ ಮೂಲದ ಕಿಂಗ್‌ಪಿನ್‌ಗಳು ಇಲ್ಲಿ ಕಾರ್ಖಾನೆ ನಡೆಸುತ್ತಿದ್ದರು. ಈ ವ

28 Dec 2025 9:18 pm
ಹೊಸ ವರ್ಷಕ್ಕೆ ಸಜ್ಜಾದ ಕರಾವಳಿ ಪ್ರವಾಸಿ ತಾಣ; ದೇವಸ್ಥಾನ, ಬೀಚ್‌ಗಳಲ್ಲಿ ಜನ ಜಾತ್ರೆ, ಟ್ರಾಫಿಕ್‌ ಹೆಚ್ಚಳ

ಹೊಸ ವರ್ಷಕ್ಕೆ ಇನ್ನು ಮೂರು ದಿನ ಬಾಕಿ ಇರುವ ಮುನ್ನವೇ ಕರಾವಳಿ ಕರ್ನಾಟಕ ನೂತನ ವರ್ಷ ಬರಮಾಡಿಕೊಳ್ಳಲು ಸಜ್ಜಾಗಿದೆ. ಪ್ರವಾಸಿ ತಾಣಗಳು, ದೇವಸ್ಥಾನಗಳು, ಬೀಚ್‌ಗಳಲ್ಲಿ ಜನಸಾಗರವೇ ಹರಿದುಬಂದಿದೆ. ಕ್ರಿಸ್‌ಮಸ್ ರಜೆಯಲ್ಲಿದ್ದವರ

28 Dec 2025 7:59 pm
ಚಿಕಿತ್ಸೆ ಸಿಗದೆ ಭಾರತೀಯ ಸಾವು; ಕೆನಡಾದ ಆರೋಗ್ಯ ವ್ಯವಸ್ಥೆಯನ್ನು ಅಸಮರ್ಥ 'DMV' ಇಲಾಖೆಗೆ ಹೋಲಿಸಿದ ಮಸ್ಕ್‌

ಕೆನಡಾದ ಎಡ್ಮಂಟನ್‌ನಲ್ಲಿ 44 ವರ್ಷದ ಭಾರತೀಯ ಮೂಲದ ವ್ಯಕ್ತಿ ಪ್ರಶಾಂತ್ ಶ್ರೀಕುಮಾರ್ ಚಿಕಿತ್ಸೆಗಾಗಿ ಎಂಟು ಗಂಟೆಗಳ ಕಾಲ ಕಾಯುತ್ತಾ ಸಾವನ್ನಪ್ಪಿದ ಘಟನೆಯನ್ನು ತಂತ್ರಜ್ಞಾನ ದಿಗ್ಗಜ ಎಲೋನ್ ಮಸ್ಕ್ ತೀವ್ರವಾಗಿ ಖಂಡಿಸಿದ್ದಾರ

28 Dec 2025 7:44 pm
ಒಂದು ಕೈಯಲ್ಲಿ ಕ್ಯಾಚ್ ಹಿಡಿದ ಪ್ರೇಕ್ಷಕನಿಗೆ ಒಂದು ಕೋಟಿ ರೂಪಾಯಿ! SA20 ಉದ್ಘಾಟನಾ ಪಂದ್ಯದಲ್ಲಿ ಹೀಗೊಂದು ಅಚ್ಚರಿ

SA20 Fan Reward Catch- ಕ್ರಿಕೆಟ್ ಪಂದ್ಯವೊಂದರಲ್ಲಿ ಒಂದು ಕೈಯಲ್ಲಿ ಅದ್ಭುತ ಕ್ಯಾಚ್ ಹಿಡಿದ ಪ್ರೇಕ್ಷಕರೊಬ್ಬರು ಬರೋಬ್ಬರಿ 1 ಕೋಟಿಗೂ ಅಧಿಕ ರೂಪಾಯಿ ಬಹುಮಾನ ಗೆದ್ದುಕೊಂಡಿರುವ ಘಟನೆ ವರದಿಯಾಗಿದೆ. ಎಸ್ ಎ20 ಉದ್ಘಾಟನಾ ಪಂದ್ಯದಲ್ಲಿ ಡರ್ಬನ

28 Dec 2025 7:35 pm
8 ವರ್ಷದ ನಂತರ ಭಾರತಕ್ಕೆ ಬಂದ NRIಗೆ ಅಚ್ಚರಿ! ಮೆಡಿಕಲ್ ಬಿಲ್‌ ವ್ಯತ್ಯಾಸ

8 ವರ್ಷದ ನಂತರ ಭಾರತಕ್ಕೆ ಬಂದ NRIಗೆ ಅಚ್ಚರಿ! ಮೆಡಿಕಲ್ ಬಿಲ್‌ ವ್ಯತ್ಯಾಸ

28 Dec 2025 7:20 pm
ಬೆಂಗಳೂರು ಜಲಮಂಡಳಿ ಕಾವೇರಿ ನೀರಿನ ಬಿಲ್ ಬಾಕಿ ಉಳಿಸಿಕೊಂಡವರಿಗೆ OTS ಯೋಜನೆ; ಅಸಲು ಪಾವತಿಸಿದ್ರೆ ಬಡ್ಡಿ ಸಂಪೂರ್ಣ ಮನ್ನಾ!

ಕಾವೇರಿ ನೀರಿನ ಬಿಲ್ ಬಾಕಿದಾರರಿಗೆ ಬಂಪರ್ ಆಫರ್ ನೀಡಲಾಗಿದ್ದು, ಬಡ್ಡಿ ಮತ್ತು ದಂಡವನ್ನು ಸಂಪೂರ್ಣ ಮನ್ನಾ ಮಾಡುವ 'ಒನ್ ಟೈಮ್ ಸೆಟಲ್‌ಮೆಂಟ್' ಯೋಜನೆಗೆ ಸರ್ಕಾರ ಹಸಿರು ನಿಶಾನೆ ತೋರಿದೆ. ಜನವರಿ, ಫೆಬ್ರವರಿ ಮತ್ತು ಮಾರ್ಚ್ ತಿಂ

28 Dec 2025 7:20 pm
ಜಿಲ್ಲಾ- ತಾಲ್ಲೂಕು ಪಂಚಾಯತಿ ಚುನಾವಣೆ ದಿನಾಂಕ: ಪ್ರಿಯಾಂಕ್ ಖರ್ಗೆಗೆ ಮಹತ್ವದ ಸೂಚನೆ ನೀಡಿದ ಡಿಕೆ ಶಿವಕುಮಾರ್

ಜಿಲ್ಲಾ ಮತ್ತು ತಾಲ್ಲೂಕು ಪಂಚಾಯತಿ ಚುನಾವಣೆಗಳು ಮುಂದಿನ 2 ರಿಂದ 3 ತಿಂಗಳೊಳಗೆ ನಡೆಯಲಿವೆ. ಈ ಬಗ್ಗೆ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಡಿಸಿಎಂ ಡಿಕೆ ಶಿವಕುಮಾರ್ ಅವರು ಸೂಚನೆ ನೀಡಿದ್ದಾರೆ. ಚುನಾವಣೆಗೆ ಸ

28 Dec 2025 6:33 pm
ಮೂರು ವರ್ಷದಿಂದ ಪ್ರೀತಿಸಿ ಮದುವೆಯಾದ ಪುಣೆ ಜೋಡಿ; 24 ಗಂಟೆಯಲ್ಲೇ ಡಿವೋರ್ಸ್‌; ಅಸಲಿ ಕಾರಣ ಏನು?

ಪ್ರೇಮ ವಿವಾಹವಾದ ಜೋಡಿಯೊಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕೇವಲ 24 ಗಂಟೆಯೊಳಗೆ ವಿಚ್ಛೇದನ ಪಡೆದಿರುವ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದೆ. ವಾಸದ ಸ್ಥಳ ಮತ್ತು ವೃತ್ತಿಜೀವನದ ಹೊಂದಾಣಿಕೆಯ ಕೊರತೆಯಿಂದಾಗಿ ಈ ವೈದ್ಯೆ ಮ

28 Dec 2025 6:07 pm
ಆಪರೇಷನ್ ಸಿಂಧೂರ್: ಬಂಕರ್‌ನಲ್ಲಿ ಅಡುವಂತೆ ಅಧ್ಯಕ್ಷ ಜರ್ದಾರಿಗೆ ಸಲಹೆ ನೀಡಿದ್ದನ್ನು, ನೂರ್ ಖಾನ್ ವಾಯುನೆಲೆ ಧ್ವಂಸವಾಗಿದ್ದನ್ನು ಒಪ್ಪಿಕೊಂಡ ಪಾಕ್‌!

ಭಾರತೀಯ ಸಶಸ್ತ್ರ ಪಡೆಗಳ 'ಆಪರೇಷನ್ ಸಿಂದೂರ್' ಕಾರ್ಯಾಚರಣೆಯಿಂದ ಪಾಕಿಸ್ತಾನ ತತ್ತರಿಸಿದೆ. ತನ್ನ ಪ್ರಮುಖ ನೂರ್ ಖಾನ್ ವಾಯುನೆಲೆಯ ಮೇಲೂ ದಾಳಿ ನಡೆದಿರುವುದನ್ನು ಪಾಕಿಸ್ತಾನ ಇದೇ ಮೊದಲ ಬಾರಿಗೆ ಒಪ್ಪಿಕೊಂಡಿದೆ. ದಾಳಿಗೆ ಹೆದರ

28 Dec 2025 5:59 pm
ಉಸ್ಮಾನ್‌ ಹಾದಿ ಹತ್ಯೆ ಕೇಸ್;‌ ಮೇಘಲಾಯ ಗಡಿ ಮೂಲಕ ಭಾರತಕ್ಕೆ ನುಸುಳಿದ ಇಬ್ಬರು ಶಂಕಿತರು

ಬಾಂಗ್ಲಾದೇಶದ ಪ್ರಭಾವಿ ಹೋರಾಟಗಾರ ಮತ್ತು ಶೇಖ್‌ ಹಸೀನಾ ಅವರು ಸರ್ಕಾರ ಪತನಗೊಳ್ಳಲು ಕಾರಣರಾಗಿದ್ದ ಉಸ್ಮಾನ್‌ ಹಾದಿಯವರನ್ನು ಹತ್ಯೆ ಮಾಡಲಾಗಿತ್ತು. ಅವರ ತಲೆಗೆ ಗುಂಡು ಹಾರಿಸಿದ ಇಬ್ಬರು ಪ್ರಮುಖ ಶಂಕಿತರು ಮೇಘಾಲಯದ ಗಡಿಯ ಮ

28 Dec 2025 4:58 pm
ಕರ್ನಾಟಕದಲ್ಲಿ 'ಸ್ವಯಂಚಾಲಿತ ಮ್ಯುಟೇಷನ್' ವ್ಯವಸ್ಥೆ ಜಾರಿ: ಖಾತಾ ಬದಲಾವಣೆಗೆ ಇನ್ನು ಅಧಿಕಾರಿಗಳ ಹಂಗಿಲ್ಲ! ಅರ್ಜಿ ಸಲ್ಲಿಕೆ ಹೇಗೆ?

ಕರ್ನಾಟಕ ಕಂದಾಯ ಇಲಾಖೆ ಭೂ ಆಡಳಿತದಲ್ಲಿ ಪಾರದರ್ಶಕತೆ ತರಲು ಸ್ವಯಂಚಾಲಿತ ಮ್ಯುಟೇಷನ್ ವ್ಯವಸ್ಥೆ ಜಾರಿಗೆ ತಂದಿದೆ. ಇದರಿಂದ ಸಬ್‌ರಿಜಿಸ್ಟ್ರಾರ್ ಕಚೇರಿಯಿಂದ ಜೆ-ಸ್ಲಿಪ್ ಬಂದ ನಂತರ ನಿಗದಿತ ಸಮಯದಲ್ಲಿ ಯಾವುದೇ ಆಕ್ಷೇಪಣೆ ಬರ

28 Dec 2025 4:56 pm
ಗ್ರೇಟರ್‌ ಬೆಂಗಳೂರು ಪಾಲಿಕೆಗಳ ಚುನಾವಣೆ ಕಾಂಗ್ರೆಸ್‌ ಸಿದ್ಧತೆ; ಟಿಕೆಟ್ ಆಕಾಂಕ್ಷಿಗಳ ಅರ್ಜಿ ಬಿಡುಗಡೆ; ಯಾರಿಗೆಷ್ಟು ಶುಲ್ಕ?

ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಗೆ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಸಾಮಾನ್ಯ ಅಭ್ಯರ್ಥಿಗಳಿಗೆ 50 ಸಾವಿರ, ಪರಿಶಿಷ್ಟ ಅಭ್ಯರ್ಥಿಗಳಿಗೆ 25 ಸಾವಿರ ರೂ. ಅರ್ಜಿ ಶುಲ್ಕ ನಿಗದಿ ಮಾಡಲಾಗಿದ್ದು, ಮ

28 Dec 2025 4:47 pm
ತನ್ನ ವಿಕೆಟ್ ಎಗರಿಸಿದ ವಿಶಾಲ್ ಜೈಸ್ವಾಲ್ ಗೆ ಚೆಂಡಿನ ಮೇಲೆ ಆಟೋಗ್ರಾಫ್ ನೀಡಿದ ವಿರಾಟ್ ಕೊಹ್ಲಿ ಹೇಳಿದ್ದೇನು?

Vishal Jayswal On Virat Kohli- ವಿಜಯ ಹಜಾರೆ ಟ್ರೋಫಿ 2025 ಟೂರ್ನಿಯಲ್ಲಿ ವಿಶ್ವವಿಖ್ಯಾತ ವಿರಾಟ್ ಕೊಹ್ಲಿ ಅವರನ್ನು ಔಟ್ ಮಾಡಿದ ಗುಜರಾತ್‌ನ ಯುವ ಬೌಲರ್ ವಿಶಾಲ್ ಜೈಸ್ವಾಲ್ಸಂ ಬಹಳ ಸಂಭ್ರಮದಲ್ಲಿದ್ದಾರೆ. ಪಂದ್ಯದ ಬಳಿಕ ವಿರಾಟ್ ಕೊಹ್ಲಿ ನೀಡಿದ ಪ್

28 Dec 2025 4:40 pm
ಸರ್ಕಾರದಿಂದ ಪಡೆದ 250 ಕೋಟಿ ರೂ. ಭೂಮಿ ಇನ್ಫೋಸಿಸ್ ಮಾರಾಟ ಆರೋಪ! ಅಂದಿನ CFO ಮೋಹನ್‌ ದಾಸ್‌ ಪೈ ಪ್ರತಿಕ್ರಿಯೆ

ಇನ್ಫೋಸಿಸ್‌ ಕರ್ನಾಟಕ ಸರ್ಕಾರದಿಂದ ರಿಯಾಯಿತಿ ದರದಲ್ಲಿ ಭೂಮಿ ಪಡೆದು ಖಾಸಗಿ ಸಂಸ್ಥೆಗೆ ದುಬಾರಿ ದರಕ್ಕೆ ಮಾರಾಟ ಮಾಡಿದೆ ಎಂಬ ಆರೋಪಕ್ಕೆ ಮೋಹನ್‌ ದಾಸ್‌ ಪೈ ಸ್ಪಷ್ಟನೆ ನೀಡಿದ್ದಾರೆ. ಈ ಭೂಮಿಯನ್ನು ಮಾರುಕಟ್ಟೆಯಿಂದಲೇ ಖರೀದ

28 Dec 2025 3:59 pm
ಹಳೇ ಪ್ರೀತಿಯೇ ಗಾನವಿ ಆತ್ಮಹ್ಮತ್ಯೆಗೆ ಕಾರಣವಾಯ್ತಾ?; ಸೂರಜ್ ಕುಟುಂಬಸ್ಥರು ಹೇಳಿದ್ದಿಷ್ಟು

ಬೆಂಗಳೂರಿನ ವಿದ್ಯಾರಣ್ಯಪುರದಲ್ಲಿ ಗಾನವಿ ಎಂಬ ಮಹಿಳೆ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಕಿಗೆ ಬಂದಿತ್ತು. ಆಕೆಯ ಕುಟುಂಬಸ್ಥರು ಸೂರಜ್‌ ವರದಕ್ಷಿಣೆ ಕಿರುಕುಳ ನೀಡಿದ್ದರು. ವರದಕ್ಷಿಣೆ ಕಿರುಕುಳದ ಆರೋಪ ಎದುರಿಸುತ್ತಿದ್ದ ಗಾ

28 Dec 2025 3:46 pm
ದಿಗ್ವಿಜಯ್ ಸಿಂಗ್ 'ಆರ್‌ಎಸ್‌ಎಸ್' ಶ್ಲಾಘನೆ: ಕಾಂಗ್ರೆಸ್‌ನಲ್ಲಿ ಭುಗಿಲೆದ್ದ ಆಂತರಿಕ ಬಿಕ್ಕಟ್ಟು! ನಾಯಕರ ನಡುವೆ ವಾಕ್ಸಮರ

ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ಅವರು ಬಿಜೆಪಿ ಮತ್ತು ಆರ್‌ಎಸ್‌ಎಸ್ ಸಂಘಟನಾ ಶಿಸ್ತನ್ನು ಹೊಗಳಿರುವುದು ಪಕ್ಷದಲ್ಲಿ ಹೊಸ ಬಿಕ್ಕಟ್ಟು ಸೃಷ್ಟಿಸಿದೆ. ಈ ಹೇಳಿಕೆ ಕಾಂಗ್ರೆಸ್ ನಾಯಕರ ನಡುವೆ ಭಿನ್ನಾಭಿಪ್ರಾಯ ಮೂಡಿಸ

28 Dec 2025 3:17 pm
ಕೊಪ್ಪಳ: ಜೀರೋ ಟ್ರಾಫಿಕ್ ನಲ್ಲಿ ನವಜಾತ ಶಿಶು ರವಾನೆ

ಕೊಪ್ಪಳ ಕಿಮ್ಸ್‌ನಿಂದ ಹುಬ್ಬಳ್ಳಿ ಕಿಮ್ಸ್‌ಗೆ ಗಂಭೀರ ಸ್ಥಿತಿಯಲ್ಲಿದ್ದ ನವಜಾತ ಶಿಶುವನ್ನು ಜಿರೋ ಟ್ರಾಫಿಕ್ ವ್ಯವಸ್ಥೆಯಲ್ಲಿ ರವಾನಿಸಲಾಯಿತು. ಕರುಳು ಹೊರಬಂದಿದ್ದ ಮಗುವಿಗೆ ಜೀವ ರಕ್ಷಣೆಗಾಗಿ ತುರ್ತು ಚಿಕಿತ್ಸೆ ನೀಡಲಾಗ

28 Dec 2025 3:07 pm
ಸ್ಪಂದನಾ-ಮಾಳು ಮಧ್ಯೆ ‘ಬಿಗ್‌ ಬಾಸ್'ನಿಂದ ಔಟ್‌ ಆಗೋರು ಯಾರು?

ಸ್ಪಂದನಾ-ಮಾಳು ಮಧ್ಯೆ ‘ಬಿಗ್‌ ಬಾಸ್'ನಿಂದ ಔಟ್‌ ಆಗೋರು ಯಾರು?

28 Dec 2025 2:56 pm
Year Ender 2025- ಹೀಗಿದೆ 2026ರ ಕ್ರೀಡಾಲೋಕದ ಮಹಾಸಂಭ್ರಮ; ವರ್ಷದುದ್ದಕ್ಕೂ ಕಾದಿದೆ ರಸದೌತಣ

2025ರ ಅಂತೂ ಭಾರತದ ಕ್ರೀಡಾಪ್ರೇಮಿಗಳ ಪಾಲಿಗೆ ಸಿಹಿಕಹಿಗಳ ಸಮ್ಮಿಳಿತವಾಗಿತ್ತು. ಇದೀಗ 2026 ಕ್ರೀಡಾ ಪ್ರೇಮಿಗಳ ಪಾಲಿಗೆ ಮಹಾಹಬ್ಬವಾಗಲಿದೆ. ಐಪಿಎಲ್, ಪ್ರೊ ಕಬಡ್ಡಿ ಜೊತೆಗೆ ಫಿಫಾ ವಿಶ್ವಕಪ್, ಐಸಿಸಿ ಟಿ20 ವಿಶ್ವಕಪ್, ಹಾಕಿ ವಿಶ್ವಕಪ್

28 Dec 2025 2:54 pm
ವಂದೇ ಭಾರತ್‌, ಇಂಟರ್‌ಸಿಟಿ, ಶತಾಬ್ದಿ ಸೇರಿ ಕರ್ನಾಟಕದಲ್ಲಿ ಸಂಚರಿಸುವ 414 ರೈಲುಗಳ ವೇಳಾಪಟ್ಟಿ ಜ.1 ರಿಂದ ಬದಲಾವಣೆ! ಯಾವೆಲ್ಲಾ?

ಜನವರಿ 1 ರಿಂದ ಕರ್ನಾಟಕದಲ್ಲಿ ಸಂಚರಿಸುವ 414 ರೈಲುಗಳ ವೇಳಾಪಟ್ಟಿ ಬದಲಾಗಲಿದೆ. ವಂದೇ ಭಾರತ್, ಇಂಟರ್‌ಸಿಟಿ, ಶತಾಬ್ದಿ ಸೇರಿದಂತೆ ಹಲವು ರೈಲುಗಳ ಸಮಯ ಪರಿಷ್ಕರಣೆಗೊಂಡಿದೆ. ಕೆಲ ರೈಲುಗಳು ನಿಗದಿತ ಸಮಯಕ್ಕಿಂತ ಮುಂಚಿತವಾಗಿ ಅಥವಾ ತ

28 Dec 2025 2:49 pm
'ಗೋಡ್ಸೆ ಸಂಘಟನೆಯಿಂದ ಕಲಿಯಲು ಏನೂ ಇಲ್ಲ': ದಿಗ್ವಿಜಯ್ ಸಿಂಗ್ ಆರ್‌ಎಸ್‌ಎಸ್-ಬಿಜೆಪಿ ಹೊಗಳಿಕೆಗೆ ಕಾಂಗ್ರೆಸ್ ತಿರುಗೇಟು

ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ ಸಿಂಗ್ ಅವರು ಬಿಜೆಪಿ ಮತ್ತು ಆರ್‌ಎಸ್‌ಎಸ್ ಸಂಘಟನೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದು ಪಕ್ಷದಲ್ಲಿ ಭಿನ್ನಮತಕ್ಕೆ ಕಾರಣವಾಗಿದೆ. ಕಾಂಗ್ರೆಸ್ ವಕ್ತಾರ ಪವನ್ ಖೇರಾ ಅವರು ಆರ್

28 Dec 2025 2:06 pm