SENSEX
NIFTY
GOLD
USD/INR

Weather

26    C

ಡಿಜಿಟಲ್ ಸುದ್ದಿ ಮೂಲಗಳು

... ...View News by News Source
'ನಾವು ಕದಂಬರು, ಕನ್ನಡ ತಾಯಿಯ ಮಡಿಲಲ್ಲಿ ಬೆಳೆದ ಮಕ್ಕಳು'; ಡಾ. ರಾಜ್‌ ನಟನೆಯ ಐಕಾನಿಕ್ 'ಮಯೂರ' ಚಿತ್ರಕ್ಕೆ 50 ವರ್ಷ

'ನಾವು ಕದಂಬರು, ಕನ್ನಡ ತಾಯಿಯ ಮಡಿಲಲ್ಲಿ ಬೆಳೆದ ಮಕ್ಕಳು'; ಡಾ. ರಾಜ್‌ ನಟನೆಯ ಐಕಾನಿಕ್ 'ಮಯೂರ' ಚಿತ್ರಕ್ಕೆ 50 ವರ್ಷ

13 Jul 2025 1:18 pm
ವಿಶ್ವ ಕಣೋಟ-17: ಬ್ರಹ್ಮಾಂಡದ ಕಂಪನಗಳು; ಗುರುತ್ವಾಕರ್ಷಣೆಯ ಅಲೆಗಳ ಪತ್ತೆಯ ರೋಚಕ ಇತಿಹಾಸ

ಶತಮಾನದ ಹಿಂದೆ ಐನ್‌ಸ್ಟೀನ್‌ ಊಹಿಸಿದ್ದ ಗುರುತ್ವಾಕರ್ಷಣೆಯ ಅಲೆಗಳನ್ನು 2015ರಲ್ಲಿ LIGO ಮೊದಲ ಬಾರಿಗೆ ಪತ್ತೆಹಚ್ಚಿತು. ಕಪ್ಪು ಕುಳಿಗಳ ವಿಲೀನದಂತಹ ಬ್ರಹ್ಮಾಂಡದ ದೈತ್ಯ ಘಟನೆಗಳಿಂದ ಸೃಷ್ಟಿಯಾಗುವ ಈ ಬಾಹ್ಯಾಕಾಶ-ಸಮಯದ ಕಂಪನಗಳ

13 Jul 2025 12:53 pm
ಲಾರ್ಡ್ಸ್ ಮೈದಾನದಲ್ಲಿ ಕೆಎಲ್‌ ರಾಹುಲ್‌ ಶತಕದ ಹಿಂದಿದೆ F1 ಫಾರ್ಮುಲಾ: ಏನಿದರ ಗುಟ್ಟು?

ಇಂಗ್ಲೆಂಡ್‌ನ ಐತಿಹಾಸಿಕ ಲಾರ್ಡ್ಸ್ ಮೈದಾನದಲ್ಲಿ ಕೆ.ಎಲ್. ರಾಹುಲ್ ಅವರ ಶತಕದ ನೆರವಿನಿಂದ ಭಾರತ ತಂಡವು ಇಂಗ್ಲೆಂಡ್‌ನ 387 ರನ್‌ಗಳನ್ನು ಸರಿಗಟ್ಟುವಲ್ಲಿ ಯಶಸ್ವಿಯಾಯಿತು. ಪಂದ್ಯದ ಬಳಿಕ ರಾಹುಲ್ ತಮ್ಮ ಯಶಸ್ಸಿನ ಗುಟ್ಟನ್ನು ಬಹ

13 Jul 2025 12:47 pm
ಉತ್ತರ ಕರ್ನಾಟಕ ಜಾನಪದ ಹಾಡುಗಾರ ಮಾರುತಿ ಲಟ್ಟೆ ಸಾವು - ಇದು ಕೊಲೆಯೋ, ಅಪಘಾತವೋ?

ಉತ್ತರ ಕರ್ನಾಟಕದ ಗಾಯಕ ಮಾರುತಿ ಲಟ್ಟೆ ರಾಯಭಾಗದಲ್ಲಿ ಅಪಘಾತದಲ್ಲಿ ಮೃತಪಟ್ಟಿದ್ದು, ಇದು ಕೊಲೆಯೆಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಪರಿಚಯಸ್ಥರೇ ಮಾರಕಾಸ್ತ್ರಗಳಿಂದ ಹತ್ಯೆ ಮಾಡಿದ್ದಾರೆಂದು ಹೇಳಲಾಗಿದ್ದು, ಪೊಲೀಸರು ಶ

13 Jul 2025 12:33 pm
‘ಕನ್ನಡ, ತಮಿಳು ಕಲಿಯೋದಕ್ಕಿಂತ ಚೀನೀ, ಜಪಾನಿ ಭಾಷೆ ಕಲಿಯೋದು ಮೇಲು’ ಎಂದವನಿಗೆ ನೆಟ್ಟಿಗರ ಕ್ಲಾಸ್

ಬೆಂಗಳೂರಿನಲ್ಲಿ ಕನ್ನಡ ಭಾಷೆಗೆ ಅವಮಾನಗಳು ನಡೆಯುತ್ತಿವೆ. ಕಮಲ್ ಹಾಸನ್ ಹೇಳಿಕೆ ಮತ್ತು ಬ್ಯಾಂಕ್ ಮ್ಯಾನೇಜರ್ ವರ್ತನೆಯಿಂದ ಕನ್ನಡಿಗರು ಬೇಸರಗೊಂಡಿದ್ದಾರೆ. ಟೋಕಾ ಎಂಬ ಟ್ವಿಟರ್ ಖಾತೆಯಿಂದ ಕನ್ನಡದ ಬಗ್ಗೆ ಕೆಟ್ಟದಾಗಿ ಹೇಳಿ

13 Jul 2025 11:33 am
‌Kolkata IIM: ಕರ್ನಾಟಕ ವಿದ್ಯಾರ್ಥಿಯಿಂದ ಅತ್ಯಾಚಾರ ಪ್ರಕರಣಕ್ಕೆ ಟ್ವಿಸ್ಟ್;‌ ಏನೂ ನಡೆದಿಲ್ಲ ಎಂದ ಯುವತಿ ತಂದೆ!

ಪಶ್ಚಿಮ ಬಂಗಾಳದ ಕೋಲ್ಕತಾದಲ್ಲಿರುವ ಐಐಎಂ ವಿದ್ಯಾಥಿನಿ ಅತ್ಯಾಚಾರ ಪ್ರಕರಣವು ನಾಟಕೀಯ ತಿರುವು ಪಡೆದಿದೆ. ಸಂತ್ರಸ್ತೆಯ ತಂದೆಯೇ ಅತ್ಯಾಚಾರ ಆರೋಪವನ್ನು ನಿರಾಕರಿಸಿ, ನನ್ನ ಮಗಳು ಆಟೋದಿಂದ ಬಿದ್ದಿದ್ದಳು, ಎಂದಿದ್ದಾರೆ. ಪೊಲೀ

13 Jul 2025 11:31 am
'ಸ್ಟುಪಿಡ್, ಸ್ಟುಪಿಡ್, ಸ್ಟುಪಿಡ್'; ರಿಷಬ್‌ ಪಂತ್‌ ರನ್‌ಔಟ್‌ ಆಗಿದ್ದಕ್ಕೆ ಗವಾಸ್ಕರ್‌ ಶೈಲಿಯಲ್ಲಿ ಅಭಿಮಾನಿಗಳ ತರಾಟೆ!

ಲಾರ್ಡ್ಸ್ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ರಿಷಭ್ ಪಂತ್ 74 ರನ್ ಗಳಿಸಿ ಮಿಂಚಿದರೂ, ರನ್ ಔಟ್ ಆಗಿ ವಿಕೆಟ್ ಕಳೆದುಕೊಂಡಿದ್ದು ಅಭಿಮಾನಿಗಳ ಅಸಮಾಧಾನಕ್ಕೆ ಕಾರಣವಾಯಿತು. ಅಭಿಮಾನಿಗಳಿಂದ ಸ್ಟುಪಿಡ್, ಸ್ಟುಪಿಡ್, ಸ್ಟುಪ

13 Jul 2025 11:24 am
Explained: ಟ್ರಂಪ್‌ ಆಡಳಿತಕ್ಕೆ 200 ಮಿಲಿಯನ್‌ ಡಾಲರ್‌ ಕೊಡಲು ಒಪ್ಪಿಕೊಂಡಿದ್ದೇಕೆ ಕೊಲಂಬಿಯಾ ವಿಶ್ವವಿದ್ಯಾಲಯ?

ಯಹೂದಿ ವಿದ್ಯಾರ್ಥಿಗಳಿಗೆ ಕಿರುಕುಳ ನೀಡಿದ ಆರೋಪದ ಮೇಲೆ ಅಮೆರಿಕ ಅಧ್ಯಕ್ಷ ಟ್ರಂಪ್ ಆಡಳಿತದ ಕೆಂಗಣ್ಣಿಗೆ ಗುರಿಯಾಗಿರುವ ಕೊಲಂಬಿಯಾ ವಿಶ್ವವಿದ್ಯಾಲಯ, ಕಡಿತಗೊಂಡಿದ್ದ ಸಂಶೋಧನಾ ನಿಧಿಯನ್ನು ಮರಳಿ ಪಡೆಯಲು ಮಾತುಕತೆಗೆ ಮುಂದ

13 Jul 2025 10:36 am
ಭಾರತ-ಇಂಗ್ಲೆಂಡ್ 3ನೇ ಟೆಸ್ಟ್: ಲಾರ್ಡ್ಸ್‌ನಲ್ಲಿ ಅಪರೂಪದ ಕ್ರಿಕೆಟ್ ಇತಿಹಾಸ ಸೃಷ್ಟಿ!

ಲಾರ್ಡ್ಸ್ ಟೆಸ್ಟ್ ಪಂದ್ಯದಲ್ಲಿ ಭಾರತ ಮತ್ತು ಇಂಗ್ಲೆಂಡ್ ತಂಡಗಳು ಮೊದಲ ಇನ್ನಿಂಗ್ಸ್‌ನಲ್ಲಿ ತಲಾ 387 ರನ್ ಗಳಿಸಿ ಸಮಬಲ ಸಾಧಿಸಿವೆ. ಇದು ಟೆಸ್ಟ್ ಇತಿಹಾಸದಲ್ಲಿ ಒಂಬತ್ತನೇ ಬಾರಿ ಸಂಭವಿಸಿದೆ. ಕೆ.ಎಲ್. ರಾಹುಲ್ ಅವರ ಶತಕ ಮತ್ತು ರ

13 Jul 2025 10:04 am
ರೋಹಿತ್ ವೇಮುಲ ವಿಧೇಯಕ ರೆಡಿ; ಆಗಸ್ಟ್‌ ಅಧಿವೇಶನದಲ್ಲಿ ಮಸೂದೆ ಮಂಡನೆಗೆ ರಾಜ್ಯ ಸರ್ಕಾರದ ಸಿದ್ಧತೆ

ರಾಜ್ಯದ ವಿಶ್ವವಿದ್ಯಾಲಯಗಳಲ್ಲಿ ಪರಿಶಿಷ್ಟರು, ಹಿಂದುಳಿದವರು ಮತ್ತು ಅಲ್ಪಸಂಖ್ಯಾತ ವಿದ್ಯಾರ್ಥಿಗಳ ಮೇಲಿನ ತಾರತಮ್ಯ ತಡೆಗಟ್ಟಲು, ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್ ಸರ್ಕಾರ 'ರೋಹಿತ್ ವೇಮುಲ' ಕಾಯ

13 Jul 2025 9:01 am
Ind vs Eng: ನೋಡಬೇಕಿತ್ತು ಈ ಕಾದಾಟ; ಮೈದಾನದಲ್ಲಿ ʻಹೀಟ್‌ʼ ಹೆಚ್ಚಿಸಿದ ಶುಭ್ಮನ್‌ ಗಿಲ್‌ ಮತ್ತು ಜಾಕ್‌ ಕ್ರಾಲಿ ಬೈದಾಟ!

ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್‌ನ 3ನೇ ದಿನದಾಟ ನಾಟಕೀಯವಾಗಿ ಅಂತ್ಯಗೊಂಡಿತು. ಕೆ.ಎಲ್. ರಾಹುಲ್‌ ಶತಕದ ನೆರವಿನಿಂದ ಭಾರತ 387 ರನ್‌ಗಳಿಗೆ ಆಲೌಟ್ ಆಯಿತು. ಬಳಿಕ ದಿನದ ಕೊನೆಯಲ್ಲಿ ಬ್ಯಾಟ್‌ ಮಾಡಲು ಬಂದ ಇಂಗ್ಲೆಂಡ್‌ ಆಟಗಾರರ

13 Jul 2025 8:28 am
Explained: ಬೆಂಗಳೂರು ಟೆಕ್ಕಿಯ ಶಿಸ್ತುಬದ್ಧ ಆರ್ಥಿಕ ಜೀವನ; ಕಷ್ಟಗಳು, ಸವಾಲುಗಳು ಮತ್ತು ಸಂಪತ್ತಿನ ವೈಭೋಗದ ಮಿಶ್ರಣ

5 ಲಕ್ಷ ರೂ. ವಾರ್ಷಿಕ ಸಂಬಳದಿಂದ 2.5 ಕೋಟಿ ರೂ. ಗಳಿಕೆಗೆ ಏರಿದ ಬೆಂಗಳೂರಿನ ಟೆಕ್ಕಿಯೊಬ್ಬರ ಸ್ಪೂರ್ತಿದಾಯಕ ಪಯಣವಿದು. ವೈಯಕ್ತಿಕ ಸಂಕಷ್ಟ, ಸಾಲ ಮತ್ತು ಆರೋಗ್ಯ ಸವಾಲುಗಳನ್ನು ಮೆಟ್ಟಿನಿಂತು, ಶಿಸ್ತಿನ ಹೂಡಿಕೆ, ವಿಮೆಯ ಮಹತ್ವ ಮತ್ತ

13 Jul 2025 7:39 am
ಬೆಂಗಳೂರಿಗರ ಮನಗೆಲ್ಲುತ್ತಿರುವ ಪರಿಸರ ಸ್ನೇಹಿ ಪೇಪರ್‌ ಗಣಪ; ಬೆಲೆ ಎಷ್ಟು? ಎಲ್ಲಿ ದೊರೆಯುತ್ತದೆ?

ಗೌರಿ-ಗಣೇಶ ಹಬ್ಬದ ಹಿನ್ನೆಲೆಯಲ್ಲಿ, ಪಿಒಪಿ ಮೂರ್ತಿಗಳ ನಿಷೇಧದಿಂದಾಗಿ, ರಾಜಧಾನಿ ಬೆಂಗಳೂರಿನಲ್ಲಿ ಪರಿಸರ ಸ್ನೇಹಿ 'ಪೇಪರ್‌ ಗಣೇಶ' ಮೂರ್ತಿಗಳಿಗೆ ಭಾರಿ ಬೇಡಿಕೆ ಸೃಷ್ಟಿಯಾಗಿದೆ. ಹಗುರವಾಗಿರುವ ಮತ್ತು ನೀರಿನಲ್ಲಿ ಸುಲಭವಾಗಿ

13 Jul 2025 5:40 am
ಲಾರ್ಡ್ಸ್ ಟೆಸ್ಟ್: ಭಾರತಕ್ಕೆ ರಾಹುಲ್‌ ಶತಕದ ಬಲ - ಆಂಗ್ಲರೊಂದಿಗೆ ಸಮಬಲ ಸಾಧಿಸಿದ ಗಿಲ್ ಪಡೆ

ಲಾರ್ಡ್ಸ್ ಟೆಸ್ಟ್ ಪಂದ್ಯದಲ್ಲಿ ಕೆ.ಎಲ್. ರಾಹುಲ್ ಅವರ ಶತಕ, ರಿಷಭ್ ಪಂತ್ ಮತ್ತು ರವೀಂದ್ರ ಜಡೇಜಾ ಅವರ ಅರ್ಧ ಶತಕಗಳ ನೆರವಿನಿಂದ ಭಾರತ ತಂಡವು ಇಂಗ್ಲೆಂಡ್ ವಿರುದ್ಧ ತನ್ನ ಇನ್ನಿಂಗ್ಸ್ ಸಮಗೊಳಿಸಿದೆ. ರಾಹುಲ್ ಲಾರ್ಡ್ಸ್ ಮೈದಾನದ

12 Jul 2025 11:50 pm
ಮಧ್ಯಮ-ಕಡಿಮೆ ಆದಾಯವಿರುವ ವರ್ಗಕ್ಕೆ ಶುಭ ಸುದ್ದಿ; ಬೆಣ್ಣೆ, ತುಪ್ಪ, ಬಟ್ಟೆ, ಶೂ ಸೇರಿ ಗೃಹೋಪಯೋಗಿ ಉತ್ಪನ್ನ ತೆರಿಗೆ ದರ ಇಳಿಕೆ ನಿರೀಕ್ಷೆ!

ಮಧ್ಯಮ ಮತ್ತು ಕಡಿಮೆ ಆದಾಯದ ಗ್ರಾಹಕರಿಗೆ ಅನುಕೂಲವಾಗುವಂತೆ, ಶೀಘ್ರದಲ್ಲೇ ಗೃಹೋಪಯೋಗಿ ವಸ್ತುಗಳ ತೆರಿಗೆ ದರಗಳು ಕಡಿಮೆಯಾಗುವ ಸಾಧ್ಯತೆ ಇದೆ. ಜಿಎಸ್‌ಟಿ ಮಂಡಳಿಯ ಸಭೆಯಲ್ಲಿ ಶೇ.12ರ ತೆರಿಗೆ ವ್ಯಾಪ್ತಿಯಲ್ಲಿರುವ ಗ್ರಾಹಕ ಸರಕು

12 Jul 2025 10:51 pm
ತಮಿಳುನಾಡಲ್ಲಿ AIDMK-ಬಿಜೆಪಿ ಮಧ್ಯೆ ಬಿರುಕು?; ಅಮಿತ್‌ ಶಾ ಮೈತ್ರಿ ಸರ್ಕಾರ ಎಂದ್ರೆ, ಸ್ವಂತಂತ್ರವಾಗಿ ಸರ್ಕಾರ ರಚನೆ ಎಂದು ಪಳನಿಸ್ವಾಮಿ ಸ್ಪಷ್ಟನೆ!

2026ರ ತಮಿಳುನಾಡು ವಿಧಾನಸಭಾ ಚುನಾವಣೆಗೆ ಬಿಜೆಪಿ ಮತ್ತು ಎಐಡಿಎಂಕೆ ಮೈತ್ರಿ ಮುಂದುವರಿಯುವ ಬಗ್ಗೆ ಭಿನ್ನಾಭಿಪ್ರಾಯಗಳು ಕೇಳಿಬಂದಿವೆ. ಅಮಿತ್ ಶಾ ಮೈತ್ರಿ ಮುಂದುವರಿಯುತ್ತದೆ ಎಂದು ಹೇಳಿದರೆ, ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ

12 Jul 2025 10:41 pm
ಪೊಲೆಂಡಿನ ಟೆನಿಸ್ ಆಟಗಾರ್ತಿಗೆ ವಿಂಬಲ್ಡನ್ 2025ರ ಚಾಂಪಿಯನ್ ಪಟ್ಟ! ಹೊಸ ಇತಿಹಾಸ ಬರೆದ ಇಗಾ ಶ್ವಿಯಾಂಟೆಕ್!

ಲಂಡನ್ನಿನಲ್ಲಿ ನಡೆದ ವಿಂಬಲ್ಡನ್ ಟೆನಿಸ್ ಪಂದ್ಯಾವಳಿಯಲ್ಲಿ ಪೋಲೆಂಡ್‌ನ ಇಗಾ ಶ್ವಿಯಾಂಟೆಕ್ ಚಾಂಪಿಯನ್ ಆಗಿದ್ದಾರೆ. ಅವರು ಅಮೆರಿಕದ ಅಮಂಡಾ ಆ್ಯನಿಸಿಮೊವಾ ವಿರುದ್ಧ ನೇರ ಸೆಟ್ ಗಳಲ್ಲಿ ಗೆಲುವು ಸಾಧಿಸಿದರು. ಇದು ಇಗಾ ಅವರ ಆರ

12 Jul 2025 10:32 pm
ಫೋಟೋ ಶೂಟ್ ಮಾಡಿಕೊಳ್ಳೋಣ ಅಂತ ಮಿನಿ ಡ್ಯಾಂಗೆ ಕರೆದೊಯ್ದು ಪತಿಯನ್ನು ನದಿಗೆ ತಳ್ಳಿದ ಪತ್ನಿ! ರಾಯಚೂರಿನಲ್ಲಿ ನಡೆದ ಘಟನೆ

ರಾಯಚೂರಿನಲ್ಲಿ ಪೋಟೋಶೂಟ್ ನೆಪದಲ್ಲಿ ಗಂಡನನ್ನು ಪತ್ನಿ ನದಿಗೆ ತಳ್ಳಿದ್ದಾಳೆ. ಗುರ್ಜಾಪುರ ಬಳಿಯ ಕೃಷ್ಣಾ ನದಿಯಲ್ಲಿ ಈ ಘಟನೆ ನಡೆದಿದೆ. ತಾತಪ್ಪ ಮತ್ತು ಗದ್ದೆಮ್ಮ ಎಂಬ ದಂಪತಿ ಮೂರು ತಿಂಗಳ ಹಿಂದೆ ವಿವಾಹವಾಗಿದ್ದರು. ಪೋಟೋ ತೆ

12 Jul 2025 9:55 pm
ದೃಷ್ಟಿ ವಿಶೇಷಚೇತನರ ಸ್ನೇಹಿ ಬಸ್‌ ಸೇವೆಗೆ ಚಾಲನೆ; ಬಸ್‌ಗಳಲ್ಲಿಆನ್‌ಬೋರ್ಡ್‌ ತಂತ್ರಜ್ಞಾನ ಅವಡಿಸುವ ಗುರಿ, ಇದರ ಕಾರ್ಯ ನಿರ್ವಹಣೆ ಹೇಗಿರಲಿದೆ?

ದೃಷ್ಟಿ ವಿಶೇಷಚೇತನರ ಅನುಕೂಲಕ್ಕಾಗಿ ಬಿಎಂಟಿಸಿ ಬಸ್‌ಗಳಲ್ಲಿ ಆನ್‌ಬೋರ್ಡ್ ತಂತ್ರಜ್ಞಾನ ಅಳವಡಿಸಲಾಗುವುದು. ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಆಗಸ್ಟ್ ತಿಂಗಳೊಳಗೆ 500 ಬಸ್‌ಗಳಲ್ಲಿ ಈ ತಂತ್ರಜ

12 Jul 2025 9:13 pm
ʻಗರ್ಭಿಣಿಯರಿಗೆ ಈ ರೋಡು ಸೇಫ್‌ ಇಲ್ಲ ದುರಸ್ತಿ ಮಾಡಿಸಿ ಸರ್ʼ; ವಾರಕ್ಕೂ ಮುಂಚೆ ಬಂದು ಆಸ್ಪತ್ರೆ ಸೇರ್ಕೊಳಿ ಎಂದ ಬಿಜೆಪಿ ಸಂಸದ

ಮಧ್ಯಪ್ರದೇಶದ ಸಿಧಿ ಜಿಲ್ಲೆಯ ರಸ್ತೆ ಸಮಸ್ಯೆಯ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗರ್ಭಿಣಿಯರು ಆಸ್ಪತ್ರೆಗೆ ಹೋಗಲು ತೊಂದರೆಯಾಗುತ್ತಿದೆ ಎಂದು‌ ಗರ್ಭಿಣಿಯರು ಬೇಡಿಕೆ ಇಟ್ಟಿದ್ದಾರೆ. ಆದರೆ, ಇದಕ್ಕೆ ಪ್ರ

12 Jul 2025 8:15 pm
fits treatment: ಫಿಟ್ಸ್‌ ಇದ್ರೆ ಯಾವ ಕೆಲಸ ಮಾಡಬಾರದು? ಮೂರ್ಛೆರೋಗಕ್ಕೆ ಚಿಕಿತ್ಸೆ|Dr Sathish Rudrappa

fits treatment: ಫಿಟ್ಸ್‌ ಇದ್ರೆ ಯಾವ ಕೆಲಸ ಮಾಡಬಾರದು? ಮೂರ್ಛೆರೋಗಕ್ಕೆ ಚಿಕಿತ್ಸೆ|Dr Sathish Rudrappa

12 Jul 2025 7:30 pm
ಸಿಗಂದೂರು ಸೇತುವೆಗೆ ಯಡಿಯೂರಪ್ಪ ಹೆಸರಿಡಲು ವಿರೋಧ, ಹೊಸ ಹೆಸರು ಸೂಚಿಸಿದ ಪುತ್ರ ರಾಘವೇಂದ್ರ

ಸಾಗರದ ಅಂಬಾರಗೋಡ್ಲು-ಕಳಸವಳ್ಳಿ ಸೇತುವೆ ಲೋಕಾರ್ಪಣೆಗೆ ಸಿದ್ಧವಾಗಿದ್ದು, ಸಿಗಂದೂರು ಚೌಡೇಶ್ವರಿ ಕೇಬಲ್ ಸೇತುವೆ ಎಂದು ಹೆಸರಿಡಲು ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ತಿಳಿಸಿದ್ದಾರೆ. ಜುಲೈ 14 ರಂದು

12 Jul 2025 7:11 pm
ಪಂತ್‌ ರನೌಟ್‌, ಸೆಂಚುರಿ ಬೆನ್ನಲ್ಲೇ ರಾಹುಲ್‌ ಔಟ್‌; ಎರಡೇ ಓವರ್‌ ಅಂತರದಲ್ಲಿ ಭಾರತಕ್ಕೆ ಅವಳಿ ಶಾಕ್‌!

ಲಾರ್ಡ್ಸ್ ಟೆಸ್ಟ್‌ನ ಮೂರನೇ ದಿನದಾಟದಲ್ಲಿ ಕೆ.ಎಲ್. ರಾಹುಲ್ ಮತ್ತು ರಿಷಬ್ ಪಂತ್ ಭರ್ಜರಿ ಜೊತೆಯಾಟವಾಡಿದರು. ರಾಹುಲ್ 98 ರನ್ ಗಳಿಸಿದ್ದಾಗ ಪಂತ್ ರನೌಟ್ ಆದರು, ನಂತರ ರಾಹುಲ್ ಶತಕ ಸಿಡಿಸಿ ವಿಕೆಟ್ ಒಪ್ಪಿಸಿದರು. ಭಾರತ 254 ರನ್‌ಗಳ

12 Jul 2025 6:52 pm
ಲಾಲ್‌ಬಾಗ್‌ನಲ್ಲಿ ಪುಷ್ಪ ಪ್ರದರ್ಶನ; ಚೆನ್ನಮ್ಮ, ರಾಯಣ್ಣ ಬ್ರಿಟಿಷರ ವಿರುದ್ಧ ಹೋರಾಡಿದ ಕತೆಯೇ ಥೀಮ್: ಎಂದಿನಿಂದ ಎಲ್ಲಿಯವರೆಗೂ ಇರಲಿದೆ?

ಬೆಂಗಳೂರಿನ ಲಾಲ್‌ಬಾಗ್‌ನಲ್ಲಿ ಆಗಸ್ಟ್ 7 ರಿಂದ 17 ರವರೆಗೆ ನಡೆಯಲಿರುವ ಪುಷ್ಪ ಪ್ರದರ್ಶನವು ಕಿತ್ತೂರು ರಾಣಿ ಚೆನ್ನಮ್ಮ ಮತ್ತು ಸಂಗೊಳ್ಳಿ ರಾಯಣ್ಣನಿಗೆ ಗೌರವ ಸಲ್ಲಿಸಲಿದೆ. ಈ ಪ್ರದರ್ಶನದಲ್ಲಿ, ಅವರ ಹೋರಾಟದ ಕಥೆಯನ್ನು ಹೂವಿನ

12 Jul 2025 6:42 pm
ಸಿಎಂ ದೆಹಲಿಗೆ ಭೇಟಿ ನೀಡಿದ್ದು ಮೋದಿ ಸಚಿವರಿಗೆ ’ರಾಜಧರ್ಮ’ ನೆನಪಿಸಲು : ಬಿಜೆಪಿಗೆ ಕಾಂಗ್ರೆಸ್ ಕೇಳಿದ 8 ಪ್ರಶ್ನೆಗಳು

What is Raj Dharma : ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್, ದೆಹಲಿಯಲ್ಲಿ ಹಲವು ದಿನಗಳ ಕಾಲವಿದ್ದರು. ಮುಖ್ಯಮಂತ್ರಿ ಬದಲಾವಣೆಗೆ ಸಂಬಂಧಿಸಿದಂತೆ, ಕಾಂಗ್ರೆಸ್ ನಾಯಕರು ಅಲ್ಲಿದ್ದರು. ಜೊತೆಗೆ, ಕೆಲವು

12 Jul 2025 6:33 pm
'ಕಣ್ಣು ಕಣ್ಣು ಕಲೆತಾಗ…’ - ಶುಬ್ಮನ್ ಗಿಲ್ ಕಡೆ ನೋಡಿ ಕಣ್ಸನ್ನೆ ಮಾಡಿದ್ದೇಕೆ ಸಾರಾ ತೆಂಡೂಲ್ಕರ್?

ಲಂಡನ್‌ನಲ್ಲಿ ಯುವರಾಜ್ ಸಿಂಗ್ ಆಯೋಜಿಸಿದ್ದ ಡಿನ್ನರ್ ಪಾರ್ಟಿಯಲ್ಲಿ ಸಚಿನ್ ತೆಂಡೂಲ್ಕರ್ ಪುತ್ರಿ ಸಾರಾ ಹಾಗೂ ಶುಭ್‌ಮನ್ ಗಿಲ್ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಸಾರಾ ಅವರು ಗಿಲ್ ಕಡೆಗೆ ನೋಡುತ್ತಾ ಕಣ್ಣು ಮಿಟುಕಿಸಿದ್ದು

12 Jul 2025 6:30 pm
ಕರ್ನಾಟಕದ ಪ್ರಿಯಕರನನ್ನು ಭೇಟಿಯಾಗಲು ಗಡಿ ದಾಟಿ ಬಂದ ಬಾಂಗ್ಲಾ ಯುವತಿ, ಜೈಲು ಪಾಲಾದ ಇನ್‌ಸ್ಟಾಗ್ರಾಮ್‌ ಪ್ರೀತಿ!

ಇನ್‌ಸ್ಟಾಗ್ರಾಮ್‌ನಲ್ಲಿ ಪರಿಚಯವಾದ ಕರ್ನಾಟಕದ ಹುಡುಗ ಮತ್ತು ಬಾಂಗ್ಲಾದೇಶದ ಹುಡುಗಿಯ ಪ್ರೇಮವು ಜೈಲಿಗೆ ತಲುಪಿದೆ. ಪ್ರೀತಿಗಾಗಿ ಯುವತಿ ಗಡಿ ದಾಟಿ ಬಂದಿದ್ದಳು, ಆಕೆಯನ್ನ ಭೇಟಿಯಾಗಲು ಯುವಕ ಬೆಂಗಳೂರಿನಿಂದ ತ್ರಿಪುರಾಗೆ ಹೋ

12 Jul 2025 6:11 pm
ಜಾಗತಿಕವಾಗಿ ಮುಸ್ಲಿಮರ ಜನಸಂಖ್ಯೆ ಏರಿಕೆ; 25 ವರ್ಷಗಳಲ್ಲಿ ಭಾರತವು ವಿಶ್ವದ ಅತಿ ಹೆಚ್ಚು ಮುಸ್ಲಿಂ ಜನಸಂಖ್ಯೆಯನ್ನು ಹೊಂದಿರುವ ದೇಶವಾಗಬಹುದು: ಪ್ಯೂ ರಿಸರ್ಚ್

ಪ್ಯೂ ರಿಸರ್ಚ್ ಸೆಂಟರ್‌ನ ವರದಿಯ ಪ್ರಕಾರ, ಇಸ್ಲಾಂ ಜಗತ್ತಿನಲ್ಲಿ ಅತಿ ವೇಗವಾಗಿ ಬೆಳೆಯುತ್ತಿರುವ ಧರ್ಮವಾಗಿದೆ. 2010 ರಿಂದ 2020 ರವರೆಗೆ ಮುಸ್ಲಿಂ ಜನಸಂಖ್ಯೆಯು ಗಣನೀಯವಾಗಿ ಏರಿಕೆಯಾಗಿದೆ, ಆದರೆ ಕ್ರೈಸ್ತರ ಸಂಖ್ಯೆ ಕಡಿಮೆಯಾಗುತ

12 Jul 2025 5:52 pm
ಶಾಸಕರ ಜೊತೆ ಸುರ್ಜೇವಾಲ ಸಭೆಯ ಬೆನ್ನಲ್ಲೇ ಸಚಿವರಿಗೆ ಟೆಕ್ಷನ್! ಸಂಪುಟ ಪುನಾರಚನೆ ವೇಳೆ ಉಸ್ತುವಾರಿ ವರದಿ ಎಫೆಕ್ಟ್

ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಅವರು ಶಾಸಕರ ಜೊತೆಗೆ ಒನ್ ಟು ಒನ್ ಮಾತುಕತೆ ನಡೆಸುತ್ತಿರುವುದು ಕೆಲವು ಸಚಿವರಿಗೆ ಟೆಕ್ಷನ್ ಶುರುವಾಗಿದೆ. ರಾಜ್ಯ ಉಸ್ತುವಾರಿ ಜೊತೆಗೆ ಮಾತುಕತೆ ನಡೆಸುತ್ತಿರುವ ಶ

12 Jul 2025 5:48 pm
Guarantee Scheme : ಜನ ಸೋಮಾರಿಯಾಗುತ್ತಿದ್ದಾರೆ ಎಂದ ರಂಭಾಪುರಿ ಶ್ರೀಗಳಿಗೆ, ಸಿಎಂ ಕೌಂಟರ್

Five Guarantee Schemes : ಕರ್ನಾಟಕ ಸರ್ಕಾರ ನೀಡುತ್ತಿರುವ ಗ್ಯಾರಂಟಿ ಸ್ಕೀಂಗಳಿಂದ ಜನರು ಸೋಮಾರಿಯಾಗುತ್ತಿದ್ದಾರೆ ಎನ್ನುವ ರಂಭಾಪುರಿ ಶ್ರೀಗಳ ಹೇಳಿಕೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪರೋಕ್ಷವಾಗಿ ತಿರುಗೇಟು ನೀಡಿದ್ದಾರೆ. ಜನರು ಯಾವತ

12 Jul 2025 5:36 pm
ನಟಿ ಪ್ರಿಯಾಂಕಾ ಚೋಪ್ರಾ ಮತ್ತು ಕುಟುಂಬದ ಮಿಯಾಮಿ ಪ್ರವಾಸ: ಸ್ಟ್ರೀಟ್ ಆರ್ಟ್‌ಗೆ ಹೆಸರುವಾಸಿ ಈ ಮಿಯಾಮಿ

ನಟಿ ಪ್ರಿಯಾಂಕಾ ಚೋಪ್ರಾ ಇತ್ತೀಚೆಗೆ ಕುಟುಂಬದೊಂದಿಗೆ ಮಿಯಾಮಿಯಲ್ಲಿ ರಜಾ ದಿನಗಳನ್ನು ಕಳೆದಿದ್ದಾರೆ. ಅವರು ತಮ್ಮ ಪ್ರವಾಸದ ಸುಂದರ ಕ್ಷಣಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಮಿಯಾಮಿ ತನ್ನ ಉಷ್ಣವಲಯದ ಹವಾಮ

12 Jul 2025 5:18 pm
ಗೋಕರ್ಣ ಗುಹೆಯಲ್ಲಿ 7 ವರ್ಷದಿಂದ ಗುಟ್ಟಾಗಿ ಪಾಂಡುರಂಗ ಮೂರ್ತಿ ಆರಾಧಿಸುತ್ತಿರುವ ರಷ್ಯಾ ಮಹಿಳೆ ಪತ್ತೆ! ಆಧುನಿಕ ಸಕ್ಕೂಬಾಯಿ?

ಭಾರತೀಯ ಸಂಸ್ಕೃತಿ ಮತ್ತು ಆಧ್ಯಾತ್ಮಿಕತೆಗೆ ಆಕರ್ಷಿತರಾದ ರಷ್ಯಾದ ಮಹಿಳೆ ನಿನಾ ಕುಟಿನಾ ತನ್ನ ಇಬ್ಬರು ಮಕ್ಕಳೊಂದಿಗೆ ಗೋಕರ್ಣದ ಗುಹೆಯೊಂದರಲ್ಲಿ ವಾಸಿಸುತ್ತಿದ್ದರು. ಪೊಲೀಸರು ಆಕೆಯನ್ನು ರಕ್ಷಿಸಿ, ಆಶ್ರಮವೊಂದರಲ್ಲಿ ಆಶ್

12 Jul 2025 5:00 pm
ಪರಪ್ಪನ ಅಗ್ರಹಾರದಲ್ಲಿ ಉಗ್ರ ಚಟುವಟಿಕೆ ತರಬೇತಿ, ಜೈಲು ಸುರಕ್ಷತೆಯ ಬಗ್ಗೆ ಎದ್ದ ಪ್ರಶ್ನೆ! ಎಚ್ಚೆತ್ತುಕೊಳ್ಳಬೇಕಾಗಿದೆ ಸರ್ಕಾರ

ಪರಪ್ಪನ ಅಗ್ರಹಾರದಲ್ಲಿ ಉಗ್ರ ಚಟುವಟಿಕೆ ತರಬೇತಿ ವಿಚಾರ ಸಾಕಷ್ಟು ಆತಂಕಕ್ಕೆ ಎಡೆಮಾಡಿಕೊಟ್ಟಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ಪರಪ್ಪನ ಅಗ್ರಹಾರ ಜೈಲಿನ ಮನೋವೈದ್ಯ ಹಾಗೂ ಸಶಸ್ತ್ರ ಮೀ

12 Jul 2025 4:47 pm
ಕೆಎಂಎಫ್‌ ಅಧ್ಯಕ್ಷ ಗಾದಿಗೆ ತ್ರಿಕೋನ ಸ್ಪರ್ಧೆ? ಡಿಕೆಶಿ ಸುರೇಶ್, ಕೆವೈ ನಂಜೇಗೌಡ ಜೊತೆ ಮತ್ತೊಬ್ಬರು ಯಾರು

ಕೆಎಂಎಫ್ ಅಧ್ಯಕ್ಷ ಗಾದಿಗೆ ಈ ಬಾರಿ ತ್ರಿಕೋನ ಸ್ಪರ್ಧೆ ನಡೆಸುವ ಸಾಧ್ಯತೆ ಇದೆ. ಹೌದು ಕೆಎಂಎಫ್ ಗೆ ಮೂವರು ಪ್ರಭಾವಿ ವ್ಯಕ್ತಿಗಳು ಪ್ರಯತ್ನ ನಡೆಸುತ್ತಿದ್ದಾರೆ. ಮಾಜಿ ಸಂಸದ ಡಿಕೆ ಸುರೇಶ್, ಮಾಲೂರು ಶಾಸಕ ನಂಜೇಗೌಡ ಹಾಗೂ ಮಾಜಿ ಕ

12 Jul 2025 4:44 pm
ಗಂಡನ ಫೋನ್‌ ಕಳ್ಳತನದ ಹಿಂದೆ ಪತ್ನಿಯ ಕೈವಾಡ... ಕಾರಣ ಆ ಒಂದು ಫೋಟೋ!

ತನ್ನ ಫೋನ್ ಕಸಿದುಕೊಂಡಿದ್ದು ಸಾಮಾನ್ಯ ಕಳ್ಳರೆಂದು ಭಾವಿಸಿದ್ದ ವ್ಯಕ್ತಿಗೆ, ತನ್ನ ಪತ್ನಿಯೇ ಈ ಕೃತ್ಯದ ಸೂತ್ರಧಾರಿ ಎಂದು ತಿಳಿದು ಆಘಾತವಾಯಿತು. ಆಕೆಯ ಅನೈತಿಕ ಸಂಬಂಧದ ಫೋಟೋಗಳು ಗಂಡನ ಫೋನ್‌ನಲ್ಲಿದ್ದ ಕಾರಣ, ಅದನ್ನು ಮುಚ್ಚ

12 Jul 2025 4:21 pm
'ಹೆಲಿಕಾಪ್ಟರ್ ನಲ್ಲಿ ಬಂದಿದ್ದ ಡಿಕೆಶಿ ವಿರುದ್ಧ ಮುನಿದಿದ್ದ ಮೈಲಾರಲಿಂಗನ ಕೋಪ ಮಾಯ! ಸಿಎಂ ಆಗುವಂತೆ ಆಶೀರ್ವಾದ’

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಮುಖ್ಯಮಂತ್ರಿಯಾಗುವ ಯೋಗವಿದೆ ಎಂದು ಮೈಲಾರಲಿಂಗೇಶ್ವರ ಸ್ವಾಮಿ ದೇವಾಲಯದ ಧರ್ಮದರ್ಶಿ ವೆಂಕಪ್ಪಯ್ಯ ಒಡೆಯರ್ ಹೇಳಿದ್ದಾರೆ. ಈ ಹಿಂದೆ ಹೆಲಿಕಾಪ್ಟರ್‌ನಲ್ಲಿ ಬಂದಿದ್ದಕ್ಕೆ ಸ್ವಾಮ

12 Jul 2025 4:07 pm
ಕೂಲ್‌ಡ್ರಿಂಕ್ಸ್‌ನಲ್ಲಿ ಮತ್ತು ಬರುವ ಔಷಧ ಬೆರೆಸಿ, IIM ಹಾಸ್ಟೆಲ್‌ನಲ್ಲಿ ಯುವತಿ ಮೇಲೆ ಅತ್ಯಾಚಾರ; ಈ ವರ್ಷ ಕೋಲ್ಕತ್ತಾದಲ್ಲಿ ನಡೆದ ಎರಡನೇ ಕೇಸ್!

ಕೋಲ್ಕತ್ತಾದ ಐಐಎಂ ಕ್ಯಾಂಪಸ್‌ನಲ್ಲಿ ವಿದ್ಯಾರ್ಥಿನಿಯೊಬ್ಬಳು ಅತ್ಯಾಚಾರಕ್ಕೊಳಗಾಗಿದ್ದಾಳೆ. ಹರಿದೇವ್‌ಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಗೌರವ್ ಕುಮಾರ್ ಸಿಂಗ್ ಎಂಬ ವಿದ್ಯಾರ್ಥಿಯನ್ನು ಪೊಲೀಸರು ಬಂಧಿಸಿದ್ದಾ

12 Jul 2025 3:57 pm
ʻಅಣ್ಣಯ್ಯʼ ಧಾರಾವಾಹಿ ಖ್ಯಾತಿಯ ನಟಿ ಕುಮುದವಲ್ಲಿ ಅರುಣ್‌ ಮೂರ್ತಿ ಬಗ್ಗೆ ನಿಮಗೆ ಗೊತ್ತಿರದ ಇಂಟರೆಸ್ಟಿಂಗ್‌ ವಿಚಾರಗಳಿವು!

ʻಅಣ್ಣಯ್ಯʼ ಧಾರಾವಾಹಿ ಖ್ಯಾತಿಯ ನಟಿ ಕುಮುದವಲ್ಲಿ ಅರುಣ್‌ ಮೂರ್ತಿ ಬಗ್ಗೆ ನಿಮಗೆ ಗೊತ್ತಿರದ ಇಂಟರೆಸ್ಟಿಂಗ್‌ ವಿಚಾರಗಳಿವು!

12 Jul 2025 3:39 pm
ಮೂರು ಸೆಕೆಂಡ್‌ನಲ್ಲಿ ಇಂಧನ ಪೂರೈಕೆ ಸ್ಥಗಿತ: 29 ಸೆಕೆಂಡಲ್ಲಿ ವಿಮಾನವೇ ಪತನ, ಅಹಮದಾಬಾದ್ ಏರ್‌ ಇಂಡಿಯಾ ದುರಂತದ ತನಿಖಾ ವರದಿಯಲ್ಲಿದೆ ಶಾಕಿಂಗ್‌ ಸತ್ಯಗಳು!

ಅಹಮದಾಬಾದ್‌ನಲ್ಲಿ ವಿಮಾನ ದುರಂತ ಸಂಭವಿಸಿ ಒಂದು ತಿಂಗಳು ಕಳೆಯಿತು. ಪ್ರಾಥಮಿಕ ವರದಿ ಬಿಡುಗಡೆ ಆಗಿದ್ದು, ಹಲವು ಅಂಶಗಳು ಇದರಿಂದ ಬಹಿರಂಗಗೊಂಡಿದೆ. ಪೈಲೆಟ್ ಗಳ ನಡುವಿನ ಸಂಭಾಷಣೆ, ಇಂಧನ ಕಡಿತದ ಬಗ್ಗೆ ಗೊಂದಲ ಸೇರಿದಂತೆ ಹಲವು ಅ

12 Jul 2025 2:49 pm
ಕಾರವಾರದಲ್ಲಿ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪನೆಗೆ ಕಾಂಗ್ರೆಸ್‌ ಸರಕಾರದ ನಿರ್ಲಕ್ಷ್ಯ: ಬಿಜೆಪಿ ಆರೋಪ

ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷೆ ರೂಪಾಲಿ ನಾಯ್ಕ, ಕಾಂಗ್ರೆಸ್ ಸರ್ಕಾರವು ಉತ್ತರ ಕನ್ನಡ ಜಿಲ್ಲೆಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಪ್ರಸ್ತಾವನೆಯನ್ನು ಮುಂದೂಡುವ ಮೂಲಕ ಜನರ ಜೀವದೊಂದಿಗೆ ಚೆಲ್ಲಾಟವಾಡುತ್ತಿದೆ ಎಂದು ಆರೋ

12 Jul 2025 2:34 pm
IND VS Eng: ಕುಣಿದಾಡಿ ಸಂಭ್ರಮಿಸಲು ನಾನೇನು 21-22 ವರ್ಷದ ಹುಡುಗನಲ್ಲ: ಟೀಕೆಗಳಿಗೆ ಬೂಮ್ರಾ ಸ್ಪಷ್ಟನೆ

ಎಜ್‌ಬಾಸ್ಟನ್‌ ಟೆಸ್ಟ್‌ನಿಂದ ವಿಶ್ರಾಂತಿ ಪಡೆದಿದ್ದ ವೇಗಿ ಜಸ್‌ಪ್ರಿತ್‌ ಬುಮ್ರಾ, ಕ್ರಿಕೆಟ್‌ ‘ಕಾಶಿ’ ಲಾರ್ಡ್ಸ್ ಅಂಗಣದಲ್ಲಿ ತಮ್ಮ ಬೌಲಿಂಗ್‌ ಪರಾಕ್ರಮ ಮೆರದರು. 74 ಕ್ಕೆ 5 ವಿಕೆಟ್‌ ಉರುಳಿಸಿದ ಬಲಗೈ ವೇಗಿ ಬುಮ್ರಾ, ಇದೇ ಮೊ

12 Jul 2025 2:15 pm
ಇದು ಭಾರತದಲ್ಲಿ ಆಗಿದ್ದರೆ ಸುಮ್ನಿರ್ತಿದ್ರಾ? - 'ಡ್ಯೂಕ್ಸ್‌ ಬಾಲ್‌' ವಿವಾದಕ್ಕೆ ಸುನಿಲ್‌ ಗವಾಸ್ಕರ್‌ ಕಿಡಿ

ಲಾರ್ಡ್ಸ್ ಟೆಸ್ಟ್ ಪಂದ್ಯದಲ್ಲಿ ಡ್ಯೂಕ್ಸ್ ಚೆಂಡಿನ ಗುಣಮಟ್ಟದ ಬಗ್ಗೆ ಭಾರತೀಯ ಆಟಗಾರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಚೆಂಡು ಬೇಗನೆ ಆಕಾರ ಕಳೆದುಕೊಳ್ಳುತ್ತಿದೆ ಎಂದು ದೂರು ನೀಡಿದ್ದಾರೆ. ಸುನಿಲ್ ಗವಾಸ್ಕರ್ ಈ ಬಗ್ಗೆ ಪ

12 Jul 2025 2:12 pm
ODI Cricket : ಅವಮಾನ ಮಾಡಿದರೆ ’ನಿವೃತ್ತಿಯ’ ಎಚ್ಚರಿಕೆ ನೀಡಿದ ಹಿಟ್ ಮ್ಯಾನ್ ರೋಹಿತ್ ಶರ್ಮಾ?

Rohit Sharma likely to take retirement : ಭಾರತದ ಏಕದಿನ ಕ್ರಿಕೆಟ್ ತಂಡದ ನಾಯಕರಾಗಿರುವ ರೋಹಿತ್ ಶರ್ಮಾ, ನಿವೃತ್ತಿಯನ್ನು ಪ್ರಕಟಿಸಲಿದ್ದಾರೆ ಎನ್ನುವ ಸುದ್ದಿಯು ಹರಿದಾಡುತ್ತಿದೆ. ಯಾಕೆಂದರೆ, ಅವರ ಬದಲು ಶುಭ್ಮನ್ ಗಿಲ್ ಅವರನ್ನು ಏಕದಿನ ಕ್ರಿಕೆಟಿ

12 Jul 2025 1:51 pm
ಬೆಂಗಳೂರು ಸಿಲಿಕಾನ್ ಅಲ್ಲ, ಟ್ರಾಫಿಕ್ ಸಿಟಿ! 1.40 ಕೋಟಿ ಜನಸಂಖ್ಯೆ, 1.22 ಕೋಟಿ ವಾಹನಗಳು!

ಬೆಂಗಳೂರು ನಗರದಲ್ಲಿ ಟ್ರಾಫಿಕ್ ಸಮಸ್ಯೆ ಬಹುದೊಡ್ಡ ಸಮಸ್ಯೆಯಾಗಿ ಮಾರ್ಪಟ್ಟಿದೆ. ಮೆಟ್ರೋ ರೈಲು ಸಂಚಾರ ಇದ್ದರೂ ಟ್ರಾಫಿಕ್ ಸಮಸ್ಯೆಗೆ ಬ್ರೇಕ್ ಬಿದ್ದಿಲ್ಲ. ನಗರದಲ್ಲಿ ಸುಮಾರು 1 ಕೋಟಿ 40,00 0 ಜನಸಂಖ್ಯೆ ಇದ್ದರೆ, 2025 ಜನವರಿ 30 ರ ಅಂತ

12 Jul 2025 1:12 pm
ಮಂಗಳೂರು: ಎಂಆರ್‌ಪಿಎಲ್‌ನಲ್ಲಿ ಅನಿಲ‌ ಸೋರಿಕೆ: ಇಬ್ಬರ ಸಾವು

ಎಂಆರ್‌ಪಿಎಲ್‌ನಲ್ಲಿ ಅನಿಲ ಸೋರಿಕೆಯ ದುರಂತ ಘಟನೆ ನಡೆದಿದ್ದು, ಇಬ್ಬರು ಮೃತಪಟ್ಟಿದ್ದಾರೆ. ಒಬ್ಬರ ಸ್ಥಿತಿ ಗಂಭೀರ ಆಗಿದೆ. ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ವಿವರ ಇಲ್ಲಿ ಕೊಡಲಾಗಿದೆ

12 Jul 2025 1:03 pm
ಅಮೆರಿಕ ಸರ್ಕಾರದಲ್ಲೂ ಉದ್ಯೋಗ ಕಡಿತ, 1,300 ಸಿಬ್ಬಂದಿಗಳನ್ನು ವಜಾ ಮಾಡಿದ ಟ್ರಂಪ್‌ ಆಡಳಿತ

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸರ್ಕಾರವು ವಿದೇಶಾಂಗ ಇಲಾಖೆಯ 1,300ಕ್ಕೂ ಹೆಚ್ಚು ಉದ್ಯೋಗಿಗಳನ್ನು ಮರುಸಂಘಟನಾ ಯೋಜನೆಯ ಭಾಗವಾಗಿ ವಜಾಗೊಳಿಸಿದೆ. ಈ ಕ್ರಮವು ಅಮೆರಿಕದ ಜಾಗತಿಕ ನಾಯಕತ್ವಕ್ಕೆ ಹಾನಿ ಮಾಡಲಿದೆ ಎಂದು ವಿಶ್ಲೇ

12 Jul 2025 1:03 pm
ಮಂಡ್ಯ ಜಿಲ್ಲೆಯ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ: ಅಪರಾಧಿಗೆ ಜೀವಾವಧಿ ಶಿಕ್ಷೆ

ಮಂಡ್ಯದಲ್ಲಿ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಅಪರಾಧಿಗೆ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿದೆ. ಶ್ರೀರಂಗಪಟ್ಟಣ ತಾಲೂಕಿನ ಶಿವಣ್ಣ ಎಂಬಾತ ಮೂರೂವರೆ ವರ್ಷದ ಬಾಲಕಿಯನ್ನು ತನ್ನ ಮನೆಗೆ ಕರೆದೊಯ್ದು ದೌರ್ಜನ್ಯ ನಡೆ

12 Jul 2025 12:41 pm
ಮೇಕೆದಾಟು ಜಲಾಶಯ ನಿರ್ಮಾಣಕ್ಕೆ ಡಿಎಂಕೆ ಪಕ್ಷದ ವಿರೋಧ: ಕರ್ನಾಟಕದಲ್ಲಿ ರೈತ ತೀವ್ರ ಆಕ್ರೋಶ

ತಮಿಳುನಾಡಿನ ಸ್ಟಾಲಿನ್ ನೇತೃತ್ವದ ಡಿಎಂಕೆ ಪಕ್ಷವು ಮೇಕೆದಾಟು ಜಲಾಶಯ ನಿರ್ಮಾಣ ವಿರೋಧಿಸಿರುವುದನ್ನು ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ಸಂಘ ಖಂಡಿಸಿದೆ. ಮೇಕೆದಾಟು ಯೋಜನೆಯನ್ನು ವಿರೋಧಿಸುವುದು ಎರಡು ರಾಜ್ಯಗಳ ಸಾಮರಸ್ಯ

12 Jul 2025 12:14 pm
Gold Rate: ಸತತ ಹೆಚ್ಚಳದಿಂದ ಗ್ರಾಹಕರಿಗೆ ನಿರಾಸೆ: ಒಂದೇ ದಿನಕ್ಕೆ 700 ರೂ ಜಿಗಿತ, ಮತ್ತೆ ಲಕ್ಷ ರೂಪಾಯಿ ಸಮೀಪಕ್ಕೆ ಬಂದ ಹಳದಿ ಲೋಹ!

ಬೆಂಗಳೂರಿನಲ್ಲಿ ಚಿನ್ನದ ಬೆಲೆ ಗಗನಕ್ಕೇರಿದ್ದು, 24 ಕ್ಯಾರೆಟ್ ಚಿನ್ನದ ಬೆಲೆ 99,710 ರೂ.ಗೆ ತಲುಪಿದೆ. ಜಾಗತಿಕ ರಾಜಕೀಯ ಅಸ್ಥಿರತೆ, ಅಮೆರಿಕದ ಫೆಡರಲ್ ರಿಸರ್ವ್ ನೀತಿಗಳು ಮತ್ತು ಕೇಂದ್ರ ಬ್ಯಾಂಕುಗಳ ಬೃಹತ್ ಖರೀದಿಯೇ ಇದಕ್ಕೆ ಕಾರಣ.

12 Jul 2025 11:50 am
ಕೃಷ್ಣಾ ನದಿಗೆ ಭಾರೀ ನೀರು, ದಡದಲ್ಲಿ ನಿಂತು ಸೆಲ್ಫಿ ತೆಗೆದುಕೊಳ್ಳುವ ಹುಚ್ಚಾಟ

ಬಾಗಲಕೋಟೆ: ಕೃಷ್ಣಾನದಿಗೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದ್ದು, ರಭಸವಾಗಿ ಹರಿಯುತ್ತಿದೆ. ನೀರು ಹಾಲ್ನೊರೆಯಂತೆ ಉಕ್ಕಿ ಹರಿಯುವುದನ್ನು ನೋಡುವುದೇ ಚಂದ. ಇದನ್ನು ದೂರದಲ್ಲಿ ನಿಂತು ಕಣ್ತುಂಬಿಸಿಕೊಳ್ಳುವುದಕ್ಕಿಂತ ಅನೇ

12 Jul 2025 11:28 am
ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ಗೊಂದಲ : ಅಂತಿಮ ಹಂತದ ಕಸರತ್ತಿನಲ್ಲಿ ವಿಜಯೇಂದ್ರ, ದೆಹಲಿಯಲ್ಲಿ ತೆರೆಮರೆಯ ಪ್ರಯತ್ನ

ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ಗೊಂದಲ ಇನ್ನು ಕೊನೆಗೊಂಡಿಲ್ಲ. ಈ ನಿಟ್ಟಿನಲ್ಲಿ ಹೈಕಮಾಂಡ್ ಶೀಘ್ರದಲ್ಲೇ ಒಂದು ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ. ಇದರ ಬೆನ್ನಲ್ಲೇ ಬಿವೈ ವಿಜಯೇಂದ್ರ ಅವರು ದೆಹಲಿಗೆ ತೆರಳಿದ್ದಾರೆ. ದೆಹಲಿ

12 Jul 2025 11:24 am
' ಸೂರು ಕೊಡಿ ಇಲ್ಲವೇ, ದಯಾಮರಣ ನೀಡಿ' ; ಬಾಳುಗೋಡಿನಲ್ಲಿ ಆದಿವಾಸಿಗಳ ಬದುಕು ಮೂರಾಬಟ್ಟೆ

ಎಲ್ಲರಂತೆ ಬದುಕಬೇಕೆಂದು ಸ್ವಂತ ಸೂರಿನ ಕನಸು ಕಂಡ ಒಂದಷ್ಟು ಕುಟುಂಬಗಳು ಬಾಳುಗೋಡುವಿನಲ್ಲಿರುವ ಸರಕಾರಿ ಜಮೀನಿನಲ್ಲಿ ಜೋಪಡಿಗಳನ್ನು ನಿರ್ಮಿಸಿಕೊಂಡು ಅಹೋರಾತ್ರಿ ಧರಣಿ ನಡೆಸಿ ಸೂರಿಗಾಗಿ ಹೋರಾಟ ನಡೆಸಿದ್ದರು. ಎಲ್ಲ ಅಧಿಕ

12 Jul 2025 11:01 am
ಭಾರತದಲ್ಲೇ ನಡೆಯಲಿದೆ ಆಪಲ್‌ನ ಲೇಟೆಸ್ಟ್‌ ಐಫೋನ್‌ 17 ಉತ್ಪಾದನೆ, ನಡೆದಿದೆ ಭರದ ಸಿದ್ಧತೆ

ಆಪಲ್ ಕಂಪನಿಯು ಭಾರತದಲ್ಲಿ ಐಫೋನ್ 17 ಉತ್ಪಾದನೆಗೆ ಸಿದ್ಧತೆ ನಡೆಸುತ್ತಿದೆ. ಫಾಕ್ಸ್‌ಕಾನ್ ಈಗಾಗಲೇ ಬಿಡಿಭಾಗಗಳನ್ನು ಆಮದು ಮಾಡಿಕೊಳ್ಳುತ್ತಿದ್ದು, ಟಾಟಾ ಎಲೆಕ್ಟ್ರಾನಿಕ್ಸ್ ಕೂಡ ಕೇಸಿಂಗ್‌ಗಳ ಉತ್ಪಾದನೆಯಲ್ಲಿ ತೊಡಗಿದೆ. ಚ

12 Jul 2025 10:52 am
ಸಿಎಂ ಬದಲಾವಣೆಯ ಕಸರತ್ತು ನಡೆಯುತ್ತಿದ್ದರೆ, ಇನ್ನೊಂದೆಡೆ ಸೈಲೆಂಟಾಗಿ ಹೈಕಮಾಂಡ್ ಮುಂದೆ ಬೇರೊಂದು ಡೆಡ್ಲೈನ್?

Karnataka Congress Political developments : ಮುಖ್ಯಮಂತ್ರಿ ಬದಲಾವಣೆ ಎನ್ನುವ ಚರ್ಚೆಗೆ ಸದ್ಯಕ್ಕೆ ತೆರೆ ಬಿದ್ದಂತೆ ಕಾಣುತ್ತಿದೆ. ದೆಹಲಿಯಲ್ಲಿ ಬೀಡು ಬಿಟ್ಟಿದ್ದ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ರಾಜ್ಯಕ್ಕೆ ವಾಪಸ್ ಆಗಿದ್ದಾರ

12 Jul 2025 10:42 am
ಹಾಸನ ಜಿಲ್ಲಾಸ್ಪತ್ರೆಯಲ್ಲಿ ಒಬ್ಬರೇ ಹೃದ್ರೋಗ ತಜ್ಞ; ರೋಗಿಗಳಿಗೆ ಸಕಾಲಕ್ಕೆ ಸಿಗದ ವೈದ್ಯ ಸೇವೆ

ಹಾಸನ ಜಿಲ್ಲಾಸ್ಪತ್ರೆಯಲ್ಲಿ ಒಬ್ಬರು ಹೃದ್ರೋಗ ತಜ್ಞರು ಇದ್ದಾರೆ. ತುರ್ತು ಸಂದರ್ಭದಲ್ಲಿ ಹೃದಯಾಘಾತ ಆದವರನ್ನು ಖಾಸಗಿ ಇಲ್ಲವೇ ಮೈಸೂರು, ಬೆಂಗಳೂರಿಗೆ ಕರೆದೊಯ್ಯುವ ಅನಿವಾರ್ಯತೆ ಇದೆ. ರೋಗಿಗಳಿಗೆ ಸಕಾಲದಲ್ಲಿ ಚಿಕಿತ್ಸೆ ಸ

12 Jul 2025 9:13 am
ದೆಹಲಿಯಲ್ಲಿ 4 ಅಂತಸ್ತಿನ ಕಟ್ಟಡ ಕುಸಿತ: ಹಲವರು ಅವಶೇಷಗಳಡಿ ಸಿಲುಕಿರುವ ಶಂಕೆ, ನಾಲ್ವರ ರಕ್ಷಣೆ

ದೆಹಲಿಯ ಸೀಲಾಮ್‌ಪುರದಲ್ಲಿ ನಾಲ್ಕು ಅಂತಸ್ತಿನ ಕಟ್ಟಡ ಕುಸಿದು ಆರು ಜನರು ಸಿಲುಕಿಕೊಂಡಿದ್ದಾರೆ. ಜನತಾ ಮಜ್ದೂರ್ ಕಾಲೋನಿಯಲ್ಲಿ ಸಂಭವಿಸಿದ ಈ ದುರ್ಘಟನೆಯಲ್ಲಿ, ಈಗಾಗಲೇ ನಾಲ್ವರನ್ನು ರಕ್ಷಿಸಲಾಗಿದ್ದು, ರಕ್ಷಣಾ ಕಾರ್ಯಾಚರಣ

12 Jul 2025 8:55 am
ಕರ್ನಾಟಕ ಸಿಎಂ ಬದಲಾವಣೆ : ’ಹಾಲು ಕೆಟ್ಟರೂ, ಹಾಲುಮತ ಕೆಡುವುದಿಲ್ಲ’ ಕೋಡಿ ಶ್ರೀಗಳ ಭವಿಷ್ಯವಾಣಿ ವೈರಲ್

Kodi Mutt Swamiji Prediction : ದೇಶದಲ್ಲಿ ಏನಾದರೂ ರಾಜಕೀಯ ಏರುಪೇರುಗಳು ನಡೆದರೆ, ನೈಸರ್ಗಿಕ ವಿಕೋಪ ಏನಾದರೂ ಸಂಭವಿಸಿದರೆ, ಅದಕ್ಕೆ ಕೋಡಿಮಠದ ಶ್ರೀಗಳ ಭವಿಷ್ಯವನ್ನು ತಾಳೆ ಹಾಕಲಾಗುತ್ತಿದೆ. ಅದು, ಇತ್ತೀಚೆಗೆ ಅಹಮದಾಬಾದ್ ನಲ್ಲಿ ನಡೆದ ವಿಮಾನ ದ

12 Jul 2025 8:40 am
ಸ್ವದೇಶ್‌ ದರ್ಶನದಡಿ ಹಂಪಿ ಅಭಿವೃದ್ಧಿ ; ಟೆಂಡರ್‌ ಪೂರ್ಣ, ಶೀಘ್ರ ಕಾಮಗಾರಿ ಆರಂಭ

ಸ್ವದೇಶ್‌ ದರ್ಶನ್‌ 2.0 ಯೋಜನೆಯಡಿ ಹಂಪಿಯ ನೈಜತೆಗೆ ಧಕ್ಕೆ ಬಾರದಂತೆ ಒಟ್ಟಾರೆ ಅಭಿವೃದ್ಧಿ ಕೈಗೊಳ್ಳಲಾಗುತ್ತದೆ. ದೇಗುಲಗಳ ಪುನರುಜ್ಜೀವನ, ಫೆನ್ಸಿಂಗ್‌, ವ್ಯಾಪಾರ ಮಳಿಗೆಗಳು, ವಿದ್ಯುತ್‌ ದೀಪ, ಮಕ್ಕಳಿಗೆ ಹಾಲುಣಿಸುವ ಕೇಂದ್

12 Jul 2025 8:13 am
ಯುವಜನರೇ ಎಚ್ಚರ: ಹೃದಯಾಘಾತ ಆತಂಕ: ಕಾರ್ಡಿಯೋಫೋಬಿಯಾಕ್ಕೆ ದಾರಿ, ಇದರಿಂದ ರಕ್ಷಣೆ ಹೇಗೆ?

ಇತ್ತೀಚಿನ ದಿನಗಳಲ್ಲಿ ಕರ್ನಾಟಕದಲ್ಲಿ ಹೃದಯ ಸಂಬಂಧಿ ಸಾವುಗಳ ಬಗ್ಗೆ ಹೆಚ್ಚುತ್ತಿರುವ ಪ್ರಚಾರವು 'ಕಾರ್ಡಿಯೋ ಫೋಬಿಯಾ' ಎಂಬ ಆತಂಕಕ್ಕೆ ಕಾರಣವಾಗುತ್ತಿದೆ. ಇದು ಹೃದಯಾಘಾತದ ಭಯದಿಂದ ಉಂಟಾಗುವ ಮಾನಸಿಕ ಸ್ಥಿತಿಯಾಗಿದ್ದು, ದೈನ

12 Jul 2025 8:10 am
ಕರ್ನಾಟಕದಲ್ಲಿ ಜಿಗಿದ ವಿದ್ಯುತ್‌ ಉತ್ಪಾದನೆ: ದಿನಕ್ಕೆ ಸರಾಸರಿ 1,600 ಮೆವ್ಯಾ ಹೆಚ್ಚಳ, ಹೊರ ರಾಜ್ಯಗಳಿಗೆ ಮಾರಾಟ

ಕರ್ನಾಟಕದಲ್ಲಿ ವಿದ್ಯುತ್ ಉತ್ಪಾದನೆಯು ಹೆಚ್ಚಾಗಿದೆ. ಸುಮಾರು 1,600 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆ ಹೆಚ್ಚಳವಾಗಿದೆ. ಇದರಿಂದ ಹೊರ ರಾಜ್ಯಗಳಿಗೆ ವಿದ್ಯುತ್ ಮಾರಾಟ ಮಾಡಲಾಗುತ್ತಿದೆ. ಜಲ ವಿದ್ಯುತ್ ಉತ್ಪಾದನೆಯು ನಿರಂತರವಾ

12 Jul 2025 7:58 am
ಭದ್ರಾ ಡ್ಯಾಂ ಕ್ರಸ್ಟ್‌ಗೇಟ್‌ ಓಪನ್‌: ಅವಧಿಗೂ ಮುನ್ನ ಮುಂಗಾರು ಮಳೆ ಪ್ರವೇಶದ ಎಫೆಕ್ಟ್, ಜಲಾಶಯಕ್ಕೆ ಭರ್ಜರಿ ನೀರು

ಭದ್ರಾ ಜಲಾಶಯದ ಕ್ರಸ್ಟ್‌ಗೇಟ್‌ಗಳನ್ನು ಅವಧಿಗೂ ಮುನ್ನ ತೆರೆಯಲಾಗಿದ್ದು, ನದಿಗೆ 1300 ಕ್ಯೂಸೆಕ್ ನೀರು ಹರಿಸಲಾಗಿದೆ. ಜಲಾಶಯ ಭರ್ತಿಗೆ 11 ಅಡಿ ಬಾಕಿಯಿದ್ದರೂ, ಮುಂಜಾಗ್ರತಾ ಕ್ರಮವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಮಳೆ ಹೆಚ್ಚಾದ

12 Jul 2025 6:54 am
Air India Flight Crash: ತನಿಖೆಯ ಪ್ರಾಥಮಿಕ ವರದಿಯಲ್ಲಿ ಬಹಿರಂಗವಾದ ಪ್ರಮುಖ 10 ಅಂಶಗಳು! ಈ 2 ಕ್ರಿಯೆ ವಿಮಾನ ಪತನಕ್ಕೆ ಕಾರಣ!

ಅಹಮದಾಬಾದ್‌ನಲ್ಲಿ ಏರ್ ಇಂಡಿಯಾ ವಿಮಾನ ಪತನಗೊಂಡು 260 ಜನರು ಮೃತಪಟ್ಟಿದ್ದಾರೆ. ವಿಮಾನವು ಟೇಕ್ ಆಫ್ ಆದ ಕೆಲವೇ ಕ್ಷಣಗಳಲ್ಲಿ ವೈದ್ಯಕೀಯ ಹಾಸ್ಟೆಲ್ ಮೇಲೆ ಬಿದ್ದಿದೆ. ತನಿಖಾ ವರದಿಯನ್ನು ಏರ್‌ಕ್ರಾಫ್ಟ್ ಆಕ್ಸಿಡೆಂಟ್ ಇನ್ವೆಸ್

12 Jul 2025 6:23 am
ಯಲಹಂಕ ಸುತ್ತಮುತ್ತ ನಕಲಿ ದಾಖಲೆಗಳನ್ನು ಸೃಷ್ಟಿಸಿ ಸೈಟ್‌ ಮಾರಾಟ: ಕೆಎಚ್‌ಬಿಯ 178 ಸೈಟ್‌ ಹಂಚಿಕೆಯಲ್ಲಿ ಅಕ್ರಮ ? ಲೋಕಾಯುಕ್ತ ತನಿಖೆ ಚುರುಕು

ಯಲಹಂಕ ಉಪನಗರದಲ್ಲಿ ಕರ್ನಾಟಕ ಗೃಹ ಮಂಡಳಿಯ ಎರಡು ನಿವೇಶನಗಳನ್ನು ನಕಲಿ ದಾಖಲೆಗಳನ್ನು ಸೃಷ್ಟಿಸಿ ಅಕ್ರಮವಾಗಿ ಪರಭಾರೆ ಮಾಡಲಾಗಿದೆ. ಈ ಪ್ರಕರಣದಲ್ಲಿ ಅಧಿಕಾರಿಗಳು ಶಾಮೀಲಾಗಿದ್ದು, ಲೋಕಾಯುಕ್ತ ತನಿಖೆ ಚುರುಕುಗೊಂಡಿದೆ. 178 ನಿ

12 Jul 2025 5:27 am
ಫಾಸ್ಟ್ಯಾಗ್ ಸ್ಟಿಕ್ಕರ್ ಅಂಟಿಸದ ವಾಹನಗಳಿಗೆ 'ಬ್ಲಾಕ್‌ ಲಿಸ್ಟ್' ಶಿಕ್ಷೆ!

FASTAG new rules - ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಲೀಸಾಗಿ ಸಂಚರಿಸಬೇಕಾದರೆ ನಿಮ್ಮ ವಾಹನಕ್ಕೆ ಫಾಸ್ಟ್ಯಾಗ್ ಇರುವುದು ಕಡ್ಡಾಯ. ಆದರೆ, ಕೆಲವರು ಫಾಸ್ಟ್ಯಾಗ್ ಇದ್ದರೂ ಅದನ್ನು ಸರಿಯಾಗಿ ವಾಹನಕ್ಕೆ ಅಂಟಿಸದೇ ಕೈಯಲ್ಲಿ ಹಿಡಿದು ಟೋಲ್ ಗೇಟ

12 Jul 2025 12:10 am
ಲಾರ್ಡ್ಸ್ ಟೆಸ್ಟ್ 2025 - ಬುಮ್ರಾ ದಾಳಿಗೆ ಮುದುಡಿದ ಇಂಗ್ಲೆಂಡ್‌

ಲಂಡನ್‌ನಲ್ಲಿ ನಡೆದ ಮೂರನೇ ಟೆಸ್ಟ್ ಪಂದ್ಯದಲ್ಲಿ ಜಸ್‌ಪ್ರೀತ್ ಬುಮ್ರಾ ಅವರ ಐದು ವಿಕೆಟ್‌ಗಳ ಸಾಧನೆಯಿಂದಾಗಿ ಭಾರತ ತಂಡವು ಇಂಗ್ಲೆಂಡ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ದೊಡ್ಡ ಮೊತ್ತ ಗಳಿಸುವುದನ್ನು ತಡೆಯಿತು. ಜಾಮಿ ಸ್ಮಿತ್ ಮ

11 Jul 2025 11:26 pm
'ಶಾಂತಿಯ ತವರು' ಮೈಸೂರಿನಲ್ಲಿ ಹೆಚ್ಚುತ್ತಿರುವ ಅಪರಾಧಗಳು - ಸಿಎಂ ತವರಿನಲ್ಲಿ ಹಾಡಹಗಲೇ ರೌಡಿಗಳ ಅಟ್ಟಹಾಸ

ಮೈಸೂರು ನಗರವು ಅಪರಾಧ ಕೃತ್ಯಗಳಿಂದ ತತ್ತರಿಸುತ್ತಿದ್ದು, ಸಾರ್ವಜನಿಕರು ಆತಂಕಗೊಂಡಿದ್ದಾರೆ. ಇತ್ತೀಚೆಗೆ ನಡೆದ ಸರಣಿ ಕೊಲೆಗಳು, ದರೋಡೆಗಳು ಮತ್ತು ಮಹಿಳೆಯರ ಮೇಲಿನ ಹಲ್ಲೆಗಳು ಜನರ ನಿದ್ದೆಗೆಡಿಸಿವೆ. ಮುಖ್ಯಮಂತ್ರಿಗಳ ತವರು

11 Jul 2025 10:47 pm
ಪಾಕ್‌ ಉಗ್ರರು ನೇಪಾಳದ ಮೂಲಕ ಭಾರತಕ್ಕೆ ನುಸುಳಲು ಸಂಚು: ಸುನಿಲ್‌ ಬಹದ್ದೂರ್‌ ಥಾಪಾ

ಪಾಕಿಸ್ತಾನ ಮೂಲದ ಲಷ್ಕರೆ ತಯ್ಬಾ ಮತ್ತು ಜೈಷೆ ಮೊಹಮ್ಮದ್ ಉಗ್ರರು ಭಾರತಕ್ಕೆ ನುಸುಳಲು ನೇಪಾಳವನ್ನು ಬಳಸುತ್ತಿದ್ದಾರೆ ಎಂದು ನೇಪಾಳ ಅಧ್ಯಕ್ಷರ ಸಲಹೆಗಾರರು ಎಚ್ಚರಿಸಿದ್ದಾರೆ. ಭಾರತದಲ್ಲಿನ ಉಗ್ರರ ದಾಳಿಗಳು ನೇಪಾಳದ ಮೇಲೂ ಪ

11 Jul 2025 10:44 pm
ಕಮಲ್ ಹಾಸನ್ ವಿವಾದಾತ್ಮಕ ಹೇಳಿಕೆ: ಚೆನ್ನೈನಲ್ಲಿ ತಮಿಳು ಮೀಡಿಯಾಗೆ ಖಡಕ್ ಉತ್ತರ ಕೊಟ್ಟ ಧ್ರುವ ಸರ್ಜಾ!

ಕಮಲ್ ಹಾಸನ್ ವಿವಾದಾತ್ಮಕ ಹೇಳಿಕೆ: ಚೆನ್ನೈನಲ್ಲಿ ತಮಿಳು ಮೀಡಿಯಾಗೆ ಖಡಕ್ ಉತ್ತರ ಕೊಟ್ಟ ಧ್ರುವ ಸರ್ಜಾ!

11 Jul 2025 9:31 pm
ದೆಹಲಿಯ ಎನ್‌ಸಿಆರ್‌ನಲ್ಲಿ ಭೂಕಂಪನ; ಈ ವಾರದಲ್ಲಿ ಎರಡನೇ ಬಾರಿ ಕಂಪನ!

ದೆಹಲಿಯಲ್ಲಿ ಭೂಕಂಪನದ ಅನುಭವವಾಗಿದ್ದು, ಹರಿಯಾಣದ ಝಜ್ಜರ್‌ನಲ್ಲಿ 3.7 ತೀವ್ರತೆಯ ಭೂಕಂಪ ಸಂಭವಿಸಿದೆ. ಎರಡು ದಿನಗಳಲ್ಲಿ ಇದು ಎರಡನೇ ಭೂಕಂಪವಾಗಿದ್ದು, ದೆಹಲಿ-ಎನ್‌ಸಿಆರ್‌ನಲ್ಲಿ ಕಂಪನ ಉಂಟಾಗಿದೆ. ಜುಲೈ 10 ರಂದು 4.4 ತೀವ್ರತೆಯ ಭೂ

11 Jul 2025 9:31 pm
ಲಾರ್ಡ್ಸ್ ಟೆಸ್ಟ್ - ಡಬ್ಬಾ ಕ್ವಾಲಿಟಿ ಚೆಂಡು ಕೊಟ್ಟಿದ್ದಕ್ಕೆ ಅಂಪೈರ್ ವಿರುದ್ಧ ತಿರುಗಿಬಿದ್ದ ಭಾರತೀಯ ಬೌಲರ್ಸ್!

ಲಂಡನ್ ಟೆಸ್ಟ್ ಪಂದ್ಯದ ವೇಳೆ ಭಾರತೀಯ ಬೌಲರ್‌ಗಳು ಕಳಪೆ ಗುಣಮಟ್ಟದ ಚೆಂಡಿನ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ನಾಯಕ ಶುಬ್ಮನ್ ಗಿಲ್ ಅಂಪೈರ್ ಜೊತೆ ವಾದಕ್ಕಿಳಿದು, ಚೆಂಡನ್ನು ಕಿತ್ತುಕೊಂಡರು. ಬೌಲರ್‌ಗಳು ನೀಡಿದ ಚೆಂಡು ನಿರ

11 Jul 2025 9:14 pm
Operation Baam : ಬಲೂಚಿಸ್ತಾನ ಹೋರಾಟಕ್ಕೆ ಹೊಸ ಮುನ್ನುಡಿ - ಅಕ್ಷರಶಃ ಪಾಕಿಸ್ತಾನದ ಪರಿಸ್ಥಿತಿ ಔಟ್ ಆಫ್ ಕಂಟ್ರೋಲ್

BLF Fresh attack on Pakistan : ತನ್ನೊಳಗಿನ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಆಗದೇ, ಪಾಕಿಸ್ತಾನವು ಭಾರತಕ್ಕೆ ಬುದ್ದಿ ಹೇಳಲು ಬರುತ್ತಿದೆ. ಪಾಕಿಸ್ತಾನಕ್ಕೆ ಇತ್ತೀಚಿನ ದಿನಗಳಲ್ಲು ಮುಗ್ಗಲ ಮುಳ್ಳಾಗಿರುವ ಬಲೂಚಿಸ್ತಾನ್ ಲಿಬರೇಶನ್ ಫ್ರಂಟ

11 Jul 2025 8:43 pm
ಬನ್ನೇರುಘಟ್ಟ ಉದ್ಯಾನದಲ್ಲಿ 3 ಹುಲಿ ಮರಿಗಳ ಸಾವು

ಚಾಮರಾಜನಗರದಲ್ಲಿ ನಾಲ್ಕು ಹುಲಿಗಳು ಮತ್ತು ಒಂದು ಚಿರತೆ ಸಾವನ್ನಪ್ಪಿದ ಬೆನ್ನಲ್ಲೇ, ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದಲ್ಲಿ ಮೂರು ಹುಲಿ ಮರಿಗಳು ಮೃತಪಟ್ಟಿರುವುದು ವರದಿಯಾಗಿದೆ. ತಾಯಿ ಹಾಲುಣಿಸದ ಕಾರಣ ಮರಿಗಳು ಸಾವನ್

11 Jul 2025 8:24 pm
ಬಿಎಂಟಿಸಿ ಹೊಸದಾಗಿ 7 ಮಾರ್ಗಗಳಲ್ಲಿ 44 ಎಕ್ಸ್‌ಪ್ರೆಸ್‌ ಬಸ್‌ಗಳ ಸೇವೆ ಆರಂಭ; ಎಲ್ಲಿಂದ ಎಲ್ಲಿಗೆ?

ಬೆಂಗಳೂರಿನಲ್ಲಿ ಬಿಎಂಟಿಸಿ ಎಕ್ಸ್‌ಪ್ರೆಸ್‌ ಬಸ್‌ ಸೇವೆಗೆ ಉತ್ತಮ ಪ್ರತಿಕ್ರಿಯೆ ದೊರೆತಿದ್ದು, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು 7 ಹೊಸ ಮಾರ್ಗಗಳನ್ನು ಲೋಕಾರ್ಪಣೆ ಮಾಡಿದ್ದಾರೆ. ಇದರೊಂದಿಗೆ 148 ಹೊಸ ಹವಾನಿಯಂತ್ರಣ ರಹಿ

11 Jul 2025 8:04 pm
ದಾವಣಗೆರೆಯಲ್ಲಿ ಸಾಲದ ಕಂತು ಕಟ್ಟದಿದ್ದ ವಿಚಾರಕ್ಕೆ ಜಗಳ; ಹೆಂಡ್ತಿ ಮೂಗು ಕಚ್ಚಿ ಕತ್ತರಿಸಿದ ಗಂಡ!

ದಾವಣಗೆರೆಯಲ್ಲಿ ಸಾಲ ಮರುಪಾವತಿ ವಿಚಾರಕ್ಕೆ ಗಂಡ ಹೆಂಡತಿ ಜಗಳವಾಡಿದ್ದಾರೆ. ಜಗಳ ತಾರಕಕ್ಕೇರಿ ಪತಿ ವಿಜಯ್ ಪತ್ನಿ ವಿದ್ಯಾ ಅವರ ಮೂಗನ್ನು ಕಚ್ಚಿ ತುಂಡರಿಸಿದ್ದಾನೆ. ಇದರಿಂದ ವಿದ್ಯಾ ತೀವ್ರವಾಗಿ ಗಾಯಗೊಂಡಿದ್ದಾರೆ. ಕೂಡಲೇ ಅವ

11 Jul 2025 8:02 pm
ಸಿ.ಟಿ ರವಿ ಒಂದು ಸೋಲಿಗೆ ಒದ್ದಾಡ್ತಿದೀಯಲ್ಲಪ್ಪಾ, ನಾನು ಐದು ಬಾರಿ ಸೋತೀನಿ - ವಿ ಸೋಮಣ್ಣ

ಚಿಕ್ಕಮಗಳೂರಿನಿಂದ ತಿರುಪತಿಗೆ ರೈಲು ಸಂಚಾರಕ್ಕೆ ಸಚಿವ ಸೋಮಣ್ಣ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಸಿ.ಟಿ.ರವಿ ಅವರ ರಾಜಕೀಯ ಸೋಲುಗಳ ಬಗ್ಗೆ ತಮಾಷೆ ಮಾಡಿದರು. ತಿರುಪತಿ ರೈಲಿಗೆ 'ದತ್ತಾತ್ರೇಯ ಎಕ್ಸ್‌ಪ್ರೆಸ್‌' ಎಂದು ಹೆಸರಿಡ

11 Jul 2025 7:31 pm
ಇನ್ನು ಅಮೆರಿಕ ಭೇಟಿ ಮತ್ತಷ್ಟು ದುಬಾರಿ! ಟ್ರಂಪ್ ಸರ್ಕಾರದಿಂದ ವೀಸಾ ಇಂಟಿಗ್ರಿಟಿ ಶುಲ್ಕ ಜಾರಿ

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವೀಸಾ ಇಂಟಿಗ್ರಿಟಿ ಶುಲ್ಕವನ್ನು ಜಾರಿಗೆ ತರಲು ನಿರ್ಧರಿಸಿದ್ದು, ವಲಸೆಯೇತರ ವೀಸಾ ಅಡಿಯಲ್ಲಿ ಅಮೆರಿಕಕ್ಕೆ ಭೇಟಿ ನೀಡುವವರಿಗೆ ಶುಲ್ಕ ಹೆಚ್ಚಾಗಲಿದೆ. ಕ್ರೀಡೆ, ಶಿಕ್ಷಣ, ಪ್ರವಾಸ ಅಥವಾ ಉದ

11 Jul 2025 6:58 pm
ಬಿಜೆಪಿ, RSS ವಿರುದ್ಧ ಮಾತನಾಡಿದರೆ ಇ.ಡಿ ದಾಳಿ! ವಿಪಕ್ಷದ ಮೇಲೆ ಕೇಂದ್ರದಿಂದ ಅಟ್ಟಹಾಸ: ಪ್ರಿಯಾಂಕ್ ಖರ್ಗೆ

ಬಿಜೆಪಿ ಮತ್ತು ಆರ್ ಎಸ್ಎಸ್ ವಿರುದ್ಧ ಮಾತನಾಡಿದರೆ ಇಡಿ, ಐಟಿ ದಾಳಿ ಮಾಡಲಾಗುತ್ತಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಆರೋಪಿಸಿದ್ದಾರೆ. ಕಾಂಗ್ರೆಸ್ ಶಾಸಕ ಸುಬ್ಬಾರೆಡ್ಡಿ ಮೇಲಿನ ಇಡಿ ದಾಳಿ ರಾಜಕೀಯ ಪ್ರೇರಿತ ಎಂದು ಅವರು ಹೇಳಿ

11 Jul 2025 6:50 pm
ಚಿಕ್ಕಮ್ಮನ ಮಗನನ್ನ ಮದುವೆಯಾಗಿದ್ದಕ್ಕೆ ಇಂಥ ಶಿಕ್ಷೆಯೇ?; ನವಜೋಡಿಯ ಕತ್ತು ನೊಗಕ್ಕೆ ಕಟ್ಟಿ, ದನಗಳಿಗೆ ಒಡೆಯುವಂತೆ ಹೊಡೆದು ಉಳುಮೆ ಮಾಡಿಸಿ ವಿಕೃತಿ!

ಒಡಿಶಾದ ರಾಯಗಡ ಜಿಲ್ಲೆಯಲ್ಲಿ ಅಮಾನವೀಯ ಘಟನೆ ನಡೆದಿದೆ. ಚಿಕ್ಕಮ್ಮನ ಮಗನನ್ನು ಮದುವೆಯಾದ ಕಾರಣಕ್ಕೆ ನವ ಜೋಡಿಯನ್ನು ನೊಗಕ್ಕೆ ಕಟ್ಟಿ ಹೊಲದಲ್ಲಿ ಉಳುಮೆ ಮಾಡಿಸಲಾಗಿದೆ. ಗ್ರಾಮದ ಸಂಪ್ರದಾಯದ ಪ್ರಕಾರ ಇದು ತಪ್ಪು ಎಂದು ಊರಿನವರ

11 Jul 2025 6:27 pm
ಖುರ್ಚಿ ಸಿಗುವುದೇ ಕಷ್ಟ, ಖುರ್ಚಿ ಸಿಕ್ಕಾಗ ತೆಪ್ಪಗೆ ಬಂದು ಕುಳಿತುಕೊಳ್ಳಬೇಕು - ಡಿಕೆ ಶಿವಕುಮಾರ್ ಹೀಗಂದಿದ್ದು ಯಾಕೆ?

ಬೆಂಗಳೂರು ವಕೀಲರ ಸಂಘದ ಕಾರ್ಯಕ್ರಮದಲ್ಲಿ ಮಾತನಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್, ವಕೀಲರಿಗೆ ಕುರ್ಚಿ ಸಿಗುವುದೇ ಕಷ್ಟ, ಸಿಕ್ಕಾಗ ತೆಪ್ಪಗೆ ಕುಳಿತುಕೊಳ್ಳಬೇಕು ಎಂದು ಹಾಸ್ಯ ಚಟಾಕಿ ಹಾರಿಸಿದರು. ಅಲ್ಲದೆ, ವಕೀಲರ ಸಂಘಕ್ಕೆ 10 ಎಕ

11 Jul 2025 6:12 pm
ಕಾಂಗ್ರೆಸ್‌ ಸೇರಿದ ಮಾಜಿ ಸಚಿವೆ ಬಿಟಿ ಲಲಿತಾ ನಾಯಕ್; ʻಅವರ ಬದುಕೇ ಒಂದು ಹೋರಾಟʼ ಎಂದ ಡಿಕೆ ಶಿವಕುಮಾರ್‌

ಡಿ.ಕೆ.ಶಿವಕುಮಾರ್ ಅವರು ಭಾರತ್ ಜೋಡೋ ಭವನದಲ್ಲಿ ನಡೆದ ಲಲಿತಾ ನಾಯಕ್ ಅವರ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಕಾಂಗ್ರೆಸ್ ಪಕ್ಷವು ಎಲ್ಲರಿಗೂ ಮಾತನಾಡುವ ಶಕ್ತಿ ನೀಡಿದೆ ಎಂದರು. ಬೇರೆ ಪಕ್ಷಗಳಲ್ಲಿ ಇಂತಹ ಅವಕಾಶ ಸ

11 Jul 2025 5:45 pm
ಅಧಿಕಾರಿಗಳ ನಿರ್ಲಕ್ಷ್ಯದಿಂದ ಅವ್ಯವಸ್ಥೆ ಆಗರವಾಗಿರುವ ಕಾಳಗಿ ಪ್ರವಾಸಿ ಮಂದಿರ: ಸೂಕ್ತ ನಿರ್ವಹಣೆಗೆ ಸ್ಥಳಿಯರ ಒತ್ತಾಯ

ಕಾಳಗಿ ಪಟ್ಟಣದ ಪ್ರವಾಸಿ ಮಂದಿರವು ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಅವ್ಯವಸ್ಥೆಯ ತಾಣವಾಗಿ ಮಾರ್ಪಟ್ಟಿದೆ ಎಂದು ಹಿಂದೂ ಜಾಗೃತಿ ಸೇನೆಯ ಅಧ್ಯಕ್ಷ ಶಂಕರ ಚೋಕಾ ಆರೋಪಿಸಿದ್ದಾರೆ. ಮದ್ಯದ ಬಾಟಲಿಗಳು, ಸಿಗರೇಟ್ ತುಂಡುಗಳು ಎಲ್ಲ

11 Jul 2025 5:23 pm
ಆಪರೇಷನ್‌ ಸಿಂಧೂರ ವೇಳೆ ಭಾರತಕ್ಕೆ ಹಾನಿಯಾದ ಬಗ್ಗೆ ಒಂದೇ ಒಂದು ಫೋಟೋ ಸಾಕ್ಷಿ ಕೊಡಿ - ಅಜಿತ್‌ ಧೋವಲ್‌ ಸವಾಲು

ಆಪರೇಷನ್ ಸಿಂಧೂರದಲ್ಲಿ ಭಾರತದ ಮೂಲಸೌಕರ್ಯಕ್ಕೆ ಹಾನಿಯಾಗಿದೆ ಎಂಬುದಕ್ಕೆ ಪುರಾವೆ ನೀಡುವಂತೆ ವಿದೇಶಿ ಮಾಧ್ಯಮಗಳಿಗೆ ಅಜಿತ್ ಧೋವಲ್ ಸವಾಲು ಹಾಕಿದ್ದಾರೆ. ಪಾಕಿಸ್ತಾನದ ವಾಯುನೆಲೆಗಳಿಗೆ ಹಾನಿ ಮಾಡುವ ಸಾಮರ್ಥ್ಯವನ್ನು ಭಾರತ

11 Jul 2025 4:54 pm
’ನಿಮ್ಮ ಪ್ರಶ್ನೆಗಳಿಗೆ ಸಿಎಂ ಈಗಾಗಲೇ ಉತ್ತರಿಸಿದ್ದಾರೆ’ : ಭಾರವಾದ ಮನಸ್ಸಿನಿಂದ ದೆಹಲಿಯಿಂದ ಡಿಕೆ ಶಿವಕುಮಾರ್ ವಾಪಸ್

DK Shivakumar statement after returning from Delhi : ನಾನು ಪಕ್ಷದ ಅಧ್ಯಕ್ಷನಾಗಿ ಈಗಷ್ಟೇ ಪಕ್ಷದ ಬಾವುಟ ನೀಡಿ ಮಾಜಿ ಸಚಿವೆ ಅವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡಿದ್ದೇನೆ. ನನಗೆ ಗೊತ್ತಿಲ್ಲ. ಈ ವಿಚಾರದ ಬಗ್ಗೆ ನೀವು ಅವರನ್ನೇ ಕೇಳಿ. ನಾನು ಪಕ್ಷದ ವಕ್ತಾ

11 Jul 2025 4:42 pm
ವಿಶ್ವದಾಖಲೆ ಮುರಿಯಲು ಮನಸ್ಸು ಮಾಡದ ವಿಯಾನ್ ಮುಲ್ಡರ್ ಗೆ ಅಚ್ಚರಿಯ ಸಲಹೆ ನೀಡಿದ ಬ್ರಿಯಾನ್ ಲಾರಾ!

ಬ್ರಿಯಾನ್ ಲಾರಾ 400 ರನ್ ಗಳ ವಿಶ್ವದಾಖಲೆಯನ್ನು ಮುರಿಯುವ ಎಲ್ಲಾ ಅವಕಾಶಗಳಿದ್ದರೂ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡ ದಕ್ಷಿಣ ಆಫ್ರಿಕಾದ ವಿಯಾನ್ ಮುಲ್ಡರ್ ಬಗ್ಗೆ ಬಗೆಬಗೆಯ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ವಿಂಡೀಸ್ ನ ಖ

11 Jul 2025 4:27 pm
ಬೆಂಗಳೂರಿಗೆ ರಸ್ತೆಗೆ ಬಿಎಂಟಿಸಿ 148 ಹೊಸ ಇ ಬಸ್‌ಗಳು ಎಂಟ್ರಿ; ಸಾರಿಗೆ ಸಚಿವರಿಂದ ಚಾಲನೆ - ಎಲ್ಲೆಲ್ಲಿ ಸಂಚಾರ?

ಬೆಂಗಳೂರಿನಲ್ಲಿ ಬಿಎಂಟಿಸಿ(BMTC)ಯಿಂದ ಹೊಸ ಸೌಲಭ್ಯ. ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು 148 ಹೊಸ ಟಾಟಾ ಎಲೆಕ್ಟ್ರಿಕ್ ಬಸ್ಸುಗಳನ್ನು ಲೋಕಾರ್ಪಣೆ ಮಾಡಿದರು. ಈ ಬಸ್ಸುಗಳು ಪರಿಸರ ಸ್ನೇಹಿಯಾಗಿವೆ. ಜಯನಗರ ಘಟಕದಿಂದ ಈ ಬಸ್ಸುಗಳು

11 Jul 2025 4:02 pm
ಅಂತರಂಗ ಶುದ್ದಿಯಾದಾಗ ಮನುಷ್ಯನಿಗೆ ಮನಸ್ಸು ಶುದ್ದಿಯಾಗುತ್ತೆ : ಸಚ್ಚಿದಾನಂದ ಸರಸ್ವತೀ ಶ್ರೀ

25th Chaturmasya Vrat of Hariharpur Sharada Lakshmi Nrisimha Peetham : ಶ್ರೀ ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತಿ ಮಹಾಸ್ವಾಮೀಜಿರವರ 25ನೇ ಚಾತುರ್ಮಾಸ್ಯ ವ್ರತವು, ಬೆಂಗಳೂರಿನಲ್ಲಿ ಜುಲೈ ಹತ್ತರಿಂದ ಆರಂಭವಾಗಿದೆ. ಜಪ ಮಾಡಿ, ಪೂಜೆ ಪುನಸ್ಕಾರವನ್ನು ಮಾಡಿ, ವೃತಗ

11 Jul 2025 3:42 pm
ಸಿಎಂ ಬದಲಾವಣೆ ವಿಚಾರ ಮುಗಿದ ಕತೆ; ಸೆಪ್ಟೆಂಬರ್‌ನಲ್ಲಿ ಯಾವ ಕ್ರಾಂತಿಯೂ ಇಲ್ಲ, ಕೇವಲ ಶಾಂತಿ ಅಷ್ಟೇ; ಲಕ್ಷ್ಮಿ ಹೆಬ್ಬಾಳ್ಕರ್‌

ಮುಖ್ಯಮಂತ್ರಿ ಬದಲಾವಣೆ ವಿಚಾರ ಮುಗಿದ ಅಧ್ಯಾಯ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಸ್ಪಷ್ಟಪಡಿಸಿದ್ದಾರೆ. ಸಿದ್ದರಾಮಯ್ಯನವರೇ ಐದು ವರ್ಷ ನಾನೇ ಸಿಎಂ ಎಂದು ಹೇಳಿರುವುದರಿಂದ ಈ ಬಗ್ಗೆ ಚರ್ಚ

11 Jul 2025 3:41 pm
ಬಿಎಂಎಂ ಕಾರ್ಖಾನೆಯಿಂದ 16 ಕೋಟಿ ರೂ. ತೆರಿಗೆ ವಂಚನೆ: ದಲಿತ ರಕ್ಷಣಾ ವೇದಿಕೆಯ ಆರೋಪ

ಕರ್ನಾಟಕ ದಲಿತ ರಕ್ಷಣಾ ವೇದಿಕೆಯ ಪ್ರಕಾರ, ಬಿಎಂಎಂ ಕಾರ್ಖಾನೆಯು ಕಳೆದ ಎರಡು ವರ್ಷಗಳಿಂದ 16 ಕೋಟಿ ರೂ. ತೆರಿಗೆಯನ್ನು ಡಣಾಪುರ ಗ್ರಾಮ ಪಂಚಾಯಿತಿಗೆ ಪಾವತಿಸದೆ ಸರ್ಕಾರಕ್ಕೆ ವಂಚನೆ ಮಾಡುತ್ತಿದೆ. ಅಧಿಕಾರಿಗಳು ಕಂಪನಿಯ ಕೈಗೊಂಬೆ

11 Jul 2025 3:33 pm
ಕರ್ನಾಟಕದಲ್ಲಿ ವಾರಸುದಾರ ಪ್ರಮಾಣಪತ್ರ ಪಡೆಯುವುದು ಹೇಗೆ? ಅದರ ಮಹತ್ವವೇನು?

ಉತ್ತರಾಧಿಕಾರ, ಆಸ್ತಿ ವರ್ಗಾವಣೆ ಮತ್ತು ಪಿತ್ರಾರ್ಜಿತ ಆಸ್ತಿ ಹಕ್ಕುಗಳ ವಿಷಯಗಳಲ್ಲಿ ಆಗಾಗ್ಗೆ ಕುಟುಂಬದ ಸದಸ್ಯರಲ್ಲಿ ವಿವಾದಗಳು, ಜಟಿಲ ಕನೂನು ಪ್ರಕ್ರಿಯೆಗಳನ್ನು ಆಗಾಗ ಕಂಡುಬರುತ್ತವೆ. ಈ ಸವಾಲುಗಳನ್ನು ಸರಳೀಕರಿಸಲು, ಭಾ

11 Jul 2025 3:09 pm
ಕರ್ನಾಟಕ ಸರ್ಕಾರಿ ಶಾಲಾ ಮಕ್ಕಳ ಹಾಜರಾತಿ ಹೆಚ್ಚಳಕ್ಕೆ ಸರ್ಕಾರದ ಮಹತ್ವದ ನಿರ್ಧಾರ! ಇನ್ಮುಂದೆ ಉಚಿತ ಸಾರಿಗೆ ಭಾಗ್ಯ

ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಹಾಜರಾತಿ ಹೆಚ್ಚಿಸಲು ಕಾಂಗ್ರೆಸ್ ಸರ್ಕಾರವು ಮಹತ್ವದ ನಿರ್ಧಾರ ಕೈಗೊಂಡಿದೆ. ಕರ್ನಾಟಕ ಪಬ್ಲಿಕ್ ಶಾಲೆಗಳಲ್ಲಿ ಎಲ್‌ ಕೆಜಿಯಿಂದ ಪಿಯುಸಿವರೆಗೆ ಓದುವ ವಿದ್ಯಾರ್ಥಿಗಳಿಗೆ ಉಚಿತ ಬಸ್ ವ್ಯ

11 Jul 2025 2:46 pm