SENSEX
NIFTY
GOLD
USD/INR

Weather

23    C

ಡಿಜಿಟಲ್ ಸುದ್ದಿ ಮೂಲಗಳು

...
ಬೆಂಗಳೂರಿನಲ್ಲಿ ಹೊಸ ನಿಯಮಗಳು: ಬೀದಿಬದಿ ವ್ಯಾಪಾರ ಬಂದ್‌; ಫ್ಲೆಕ್ಸ್‌ ಹಾಕಿದ್ರೆ 1 ಲಕ್ಷ ರೂ. ದಂಡ; ಟೋಯಿಂಗ್‌ ಆರಂಭ

ಬೆಂಗಳೂರು ನಗರದಲ್ಲಿ ರಸ್ತೆ ಸುರಕ್ಷತೆ ನಿಟ್ಟಿನಲ್ಲಿ ಹಲವು ಮಹತ್ವದ ನಿಯಮಗಳನ್ನು ಜಾರಿಗೆ ತರಲು ಬೆಂಗಳೂರು ಅಭಿವೃದ್ಧಿ ಸಚಿವ ಡಿಕೆ ಶಿವಕುಮಾರ್ ಮುಂದಾಗಿದ್ದಾರೆ. ಬೀದಿಬದಿ ವ್ಯಾಪಾರ ಬಂದ್‌, ಫ್ಲೆಕ್ಸ್‌ ಹಾಕಿದ್ರೆ 1 ಲಕ್ಷ ರ

20 Mar 2026 11:04 pm
ವರ್ಗಾವಣೆಯಲ್ಲಿ ಸಿಎಂ ಹಸ್ತಪ್ಷೇಪಕ್ಕೆ ಕರ್ನಾಟಕ ಹೈಕೋರ್ಟ್‌ ಗರಂ; ಮಾಡಬೇಕಾದ ಕೆಲಸಗಳು ಬೇರೆ ಇವೆ ಎಂದ ನ್ಯಾಯಪೀಠ

ವರ್ಗಾವಣೆಯಲ್ಲಿ ಸಿಎಂ ಹಸ್ತಕ್ಷೇಪಕ್ಕೆ ಕರ್ನಾಟಕ ಹೈಕೋರ್ಟ್‌ ಕಿಡಿಕಾರಿದೆ. ವರ್ಗಾವಣೆಗಿಂತಲೂ ಇನ್ನೂ ಮುಖ್ಯವಾದ ಕೆಲಸಗಳು ಬೇರೆ ಇವೆ ಎಂದು ನ್ಯಾಯಪೀಠ ಹೇಳಿದೆ. ಬೆಸ್ಕಾಂ ಸಹಾಯಕ ಎಂಜಿನಿಯರ್‌ ಸಲ್ಲಿಸಿದ್ದ ಅರ್ಜಿ ವಿಚಾರಣೆ

20 Mar 2026 8:37 pm
ಖಮೇನಿ ಆಯ್ತು, ಅಲಿ ಲಾರಿಜಾನಿ ಆಯ್ತು: US, ಇಸ್ರೇಲ್‌ ಟಾರ್ಗೆಟ್ ಲಿಸ್ಟ್‌ನಲ್ಲಿರುವ ಮುಂದಿನ ಇರಾನ್‌ ನಾಯಕರು ಯಾರು?

ಅಯಾತೊಲ್ಲಾ ಅಲಿ ಖಮೇನಿ ಆಯ್ತು, ಅಲಿ ಲಾರಿಜಾನಿ ಹಾಗೂ ಸೈಯದ್ ಇಸ್ಮಾಯಿಲ್ ಖತೀಬ್‌ ಕಥೆ ಕೂಡ ಮುಗೀತು. ಸದ್ಯ ಇರಾನ್‌ನಲ್ಲಿ ಬದುಕುಳಿದಿರುವ ಟಾಪ್ ಲೀಡರ್ಸ್ ಯಾರ್ಯಾರು? ಇಸ್ರೇಲ್‌ ಹಾಗೂ ಅಮೆರಿಕದ ಮುಂದಿನ ಹೈ ವಾಲ್ಯೂ ಟಾರ್ಗೆಟ್ ಲ

20 Mar 2026 8:34 pm
ಪೋಷಕರು ಒಪ್ಪುತ್ತಿಲ್ಲವೆಂದು ಹೈಕೋರ್ಟ್‌ ಮೊರೆ ಹೋದ ಪ್ರೇಮಿಗಳು: ಆನಂತರ ಸರಾಗವಾಗಿ ನೆರವೇರಿತು ಅಂತರ್ಜಾತಿ ಮದುವೆ

ಪ್ರೇಮಿಗಳು ಹೈಕೋರ್ಟ್‌ ಮೊರೆ ಹೋಗಿ ಪೊಲೀಸರ ಸಮ್ಮುಖದಲ್ಲಿ ಅಂತರ್ಜಾತಿ ಮದುವೆ ಮಾಡಿಕೊಂಡ ಘಟನೆ ಬೆಂಗಳೂರಿನಲ್ಲಿ ನಡೆದಿದೆ. 5 ವರ್ಷಗಳ ಕಾಲ ಪ್ರೀತಿದ್ದು, ಪೋಷಕರು ಬೆದರಿಕೆ ಹಾಕಿತ್ತಿದ್ದಾರೆ ಎಂದು ಯುವಕ ಕೋರ್ಟ್‌ ಗಮನಕ್ಕೆ ತ

20 Mar 2026 8:09 pm
‘ನಾನು ಜೆಫ್ರಿ ಎಪ್‌ಸ್ಟೀನ್ ಅಲ್ಲ’ - ವೈರಲ್ ವಿಡಿಯೋ ಬಳಿಕ ಸ್ಪಷ್ಟನೆ ಕೊಟ್ಟ ತದ್ರೂಪಿ

ಫ್ಲೋರಿಡಾದ ಹೆದ್ದಾರಿಯಲ್ಲಿ ಕಾರು ಓಡಿಸುತ್ತಿದ್ದ ವ್ಯಕ್ತಿಯೊಬ್ಬನ ವಿಡಿಯೋ ವೈರಲ್ ಆಗಿ, ಅದು ಜೆಫ್ರಿ ಎಪ್‌ಸ್ಟೀನ್ ಎಂಬ ವಾದ ಸಾಮಾಜಿಕ ಜಾಲತಾಣಗಳಲ್ಲಿ ಕೇಳಿಬರುತ್ತಿದೆ. ಆದರೆ, “ನಾನು ಎಪ್‌ಸ್ಟೀನ್ ಅಲ್ಲ. ಪಾಮ್ ಬೀಚ್ ಪೀಟ್”

20 Mar 2026 7:12 pm
ಫುಡ್‌ ಅಲರ್ಜಿ ಯಾಕಾಗುತ್ತೆ ಗೊತ್ತಾ? ಸೈನಸ್‌ ಇದ್ರೆ ಈ ತಪ್ಪು ಮಾಡ್ಬೇಡಿ| Dr. Lakshmi Ananth

ಫುಡ್‌ ಅಲರ್ಜಿ ಯಾಕಾಗುತ್ತೆ ಗೊತ್ತಾ? ಸೈನಸ್‌ ಇದ್ರೆ ಈ ತಪ್ಪು ಮಾಡ್ಬೇಡಿ| Dr. Lakshmi Ananth

20 Mar 2026 7:00 pm
ಬಹುನಿರೀಕ್ಷಿತ BTS ಕಂಬ್ಯಾಕ್‌ ಆಲ್ಬಂ Arirang ರಿಲೀಸ್‌: ಬಿಡುಗಡೆಯಾದ ಕೆಲ ಗಂಟೆಗಳಲ್ಲೇ 15M ವೀಕ್ಷಣೆ ಪಡೆದ Swim ಹಾಡು!

BTSನ ಬಹುನಿರೀಕ್ಷಿತ Arirang ಆಲ್ಬಂ ಮಾ.20ರಂದು ಬಿಡುಗಡೆಯಾಗಿದ್ದು, ಈ ಮೂಲಕ BTS ಸುಮಾರು 4 ವರ್ಷಗಳ ಬಳಿಕ ಕಂಬ್ಯಾಕ್‌ ಮಾಡಿದ್ದಾರೆ. ಈ ಆಲ್ಬಂನಲ್ಲಿ ಸುಮಾರು 14 ಟ್ರ್ಯಾಕ್‌ ಗಳಿದ್ದು, ಇದರ ಜೊತೆಗೆ ಆಲ್ಬಂ ನ ಟೈಟಲ್‌ ಸಾಂಗ್‌ Swimನ ಮ್ಯೂಸಿಕಲ

20 Mar 2026 4:49 pm
‘ಧುರಂದರ್‌ 2’ ಚಿತ್ರ ಭಾರೀ ನಿರಾಸೆ ಮೂಡಿಸಿದೆ, ಥಿಯೇಟರ್‌ನಲ್ಲಿ ನೋಡಿ ದುಡ್ಡು-ಟೈಮ್‌ ವೇಸ್ಟ್ ಮಾಡಬೇಡಿ - ರಮ್ಯಾ

‘ಧುರಂದರ್ 2’ ಚಿತ್ರದ ಬಗ್ಗೆ ನಟಿ ರಮ್ಯಾ ನೆಗೆಟಿವ್ ಅಭಿಪ್ರಾಯ ನೀಡಿದ್ದಾರೆ. ‘’ಧುರಂದರ್‌ 2 ಚಿತ್ರದಲ್ಲಿ ಹಿಂಸಾಚಾರ ಹೆಚ್ಚಿದೆ. ಸುತ್ತಮುತ್ತ ಇರುವ ವಸ್ತುಗಳನ್ನೇ ಆಯುಧವಾಗಿಸಿದ್ದಾರೆ. ಇದು ಥಿಯೇಟರ್‌ನಲ್ಲಿ ನೋಡುವ ಚಿತ್ರವ

20 Mar 2026 4:10 pm
ಪ್ರೀಮಿಯಂ ದರ್ಜೆಯ ಪೆಟ್ರೋಲ್ ಬೆಲೆ ಏರಿಕೆ! ಸರ್ಕಾರಿ ಸ್ವಾಮ್ಯದ ತೈಲ ಮಾರುಕಟ್ಟೆ ಕಂಪನಿಗಳು ನಿರ್ಧಾರ

ದೇಶಾದ್ಯಂತ ಪ್ರೀಯಂ ದರ್ಜೆಯ ಪೆಟ್ರೋಲ್ ಬೆಲೆ ಏರಿಕೆ ಮಾಡಲು ​ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ನಿರ್ಧಾರ ಮಾಡಿವೆ. ಈ ಮೂಲಕ ಯುದ್ಧದ ಎಫೆಕ್ಟ್‌ ಎಲ್‌ಪಿಜಿ ಗ್ಯಾಸ್‌ನಿಂದ ಈಗ ಪೆಟ್ರೋಲ್ ತನಕ ತಟ್ಟಿದೆ. ಪ್ರತಿ ಲೀಟರ್‌ಗೆ 2.35 ರೂ

20 Mar 2026 3:53 pm
ಇಸ್ರೇಲ್ ನಿಷೇಧದ ಮಧ್ಯೆ ಅಲ್-ಅಕ್ಸಾ ಮಸೀದಿ ಬಳಿ ಪ್ಯಾಲೆಸ್ತೀನ್‌ ಗುಂಪು ಜಮಾವಣೆ: ಈದ್‌ ಪ್ರಾರ್ಥನೆ ವೇಳೆ ಘರ್ಷಣೆ!

ಮಧ್ಯಪ್ರಾಚ್ಯದಲ್ಲಿ ಯುದ್ದ ಆರಂಭವಾದಾಗಿನಿಂದ ಇಸ್ರೇಲ್‌ ಅಲ್-ಅಕ್ಸಾ ಮಸೀದಿಯನ್ನು ಬಂದ್‌ ಮಾಡಿದ್ದು, ಸಾಮೂಹಿಕ ಪ್ರಾರ್ಥನೆಗಳನ್ನು ನಿಷೇಧಿಸಿದೆ. ಆದಾಗ್ಯೂ, ಪ್ಯಾಲೆಸ್ತೀನಿಯನ್‌ ಗುಂಪು ಈದ್ ಅಲ್-ಫಿತರ್ ಪ್ರಾರ್ಥನೆ ನಡೆಸು

20 Mar 2026 3:40 pm
US ಓಲೈಸಲು ಹೋಗಿ ಸಿಕ್ಕಾಕಿಕೊಂಡ ಪಾಕ್ : ಭಾರತದ ಕ್ಷಿಪಣಿಗಳ ಮುಂದೆ ನಮ್ಮದೇನೂ ಇಲ್ಲ - ಇಸ್ಲಾಮಾಬಾದ್

US Intel Report on Pakistan : ನಮ್ಮ ಟಾರ್ಗೆಟ್ ಅಮೆರಿಕ ಅಲ್ಲ, ನಮ್ಮ ಕ್ಷಿಪಣಿಗಳೆಲ್ಲವೂ ಭಾರತದ ವಿರುದ್ಧ ಮಾತ್ರ ಬಳಕೆಯಾಗಲಿವೆ ಎಂದು ಹೇಳುವ ಮೂಲಕ, ಅಮೆರಿಕದ ಕೋಪವನ್ನು ತಣಿಸಲು ಪಾಕಿಸ್ತಾನ ಪ್ರಯತ್ನಸಿದೆ. ಇತ್ತೀಚೆಗೆ ಬಿಡುಗಡೆಯಾದ ಅಮೆರಿಕದ

20 Mar 2026 3:35 pm
ರೈಲ್ವೇ ಬೋರ್ಡ್‌ನಿಂದ ಕರ್ನಾಟಕದ 19 ವಿಶೇಷ ರೈಲುಗಳು ಖಾಯಂ; ಟಿಕೆಟ್‌ ದರವು ಇಳಿಕೆ! 15 ಜಿಲ್ಲೆಗೆ ಅನುಕೂಲ

ರಾಜ್ಯದ ರೈಲು ಪ್ರಯಾಣಿಕರಿಗೆ ಗುಡ್‌ನ್ಯೂಸ್‌ ಸಿಕ್ಕಿದೆ. 6 ವಿಶೇಷ ಎಕ್ಸ್‌ಪ್ರೆಸ್‌ ಸೇರಿದಂತೆ ಕರ್ನಾಟಕದಲ್ಲಿ ಸಂಚರಿಸುವ 19 ವಿಶೇಷ ರೈಲುಗಳನ್ನು ರೈಲ್ವೆ ಮಂಡಳಿಯು ಖಾಯಂ ಮಾಡಿದೆ. ಈ ಮೂಲಕ ಪ್ರಯಾಣಿಕರ ಟಿಕೆಟ್‌ ದರವು ಇಳಿಕೆಯ

20 Mar 2026 3:06 pm
Karnataka Weather: ಮಾ.20, 21 ಹಲವು ಜಿಲ್ಲೆಗಳಿಗೆ ಮಳೆ: ಮಾ.24 ರ ನಂತರ ಕರ್ನಾಟಕದಾದ್ಯಂತ ಉಷ್ಣಾಂಶ ಏರಿಕೆಯ ಮುನ್ಸೂಚನೆ

ಕಳೆದ ಮೂರ್ನಾಲ್ಕು ದಿನ ಸುರಿದ ಆಲಿಕಲ್ಲು ಮಳೆಯ ಅಬ್ಬರ, ಗುಡು ಸಿಡಿಲು , ಬಿರುಗಾಳಿ ಭಾನುವಾರದಿಂದ ತಗ್ಗಲಿದೆ. ಸೋಮವಾರದಿಂದ ಒಣಹವೆ ಇರಲಿದ್ದು, ಬಿಸಿಲಿನ ಪ್ರಖರತೆ ಹೆಚ್ಚಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

20 Mar 2026 2:25 pm
ಸಿಲಿಂಡರ್ ಅಭಾವಕ್ಕೆ ಮೋದಿ–ಟ್ರಂಪ್ ಸ್ನೇಹವೇ ಕಾರಣ: ಕಾಂಗ್ರೆಸ್ ಇದ್ದಾಗ ಹೀಗಿರಲಿಲ್ಲ ಎಂದು ಆರೋಪಿಸಿದ ಸಚಿವ ಎನ್‌ ಎಸ್ ಬೋಸರಾಜು

ಕಾಂಗ್ರೆಸ್ ಆಡಳಿತವಿದ್ದಾಗ ವಿದೇಶಗಳ ಜೊತೆ ಸಮತೋಲನ ಸಾಧಿಸುವ ನೀತಿ ಇತ್ತು. ಆದರೆ ಈಗ ಟ್ರಂಪ್ ಚುನಾವಣೆಗೂ ಪ್ರಚಾರಕ್ಕೆ ಹೋಗಿ, ಅತಿಯಾದ ಸ್ನೇಹ ಅಮೆರಿಕದ ಜೊತೆ ತೋರಿಸಿದ್ದರಿಂದ ಭಾರತಕ್ಕೆ ಸಂಕಷ್ಟ ಎದುರಾಗಿದೆ. ಅಮೆರಿಕದ ಪ್ರಭ

20 Mar 2026 2:11 pm
ಸ್ಟಾಕ್ ಟ್ರೇಡಿಂಗ್ ಚಟ: ಪತ್ನಿ ಹೆಸರಲ್ಲಿ 93 ಲಕ್ಷ ರೂಪಾಯಿ ಸಾಲ ಮಾಡಿದ ಭೂಪ!

ಬೆಂಗಳೂರಿನಲ್ಲಿ ಷೇರು ವಹಿವಾಟು ವ್ಯಸನಕ್ಕೊಳಗಾದ ವ್ಯಕ್ತಿಯೊಬ್ಬ ಪತ್ನಿ ಹೆಸರಿನಲ್ಲಿ ಸಾಲ ಪಡೆದು ಬರೋಬ್ಬರಿ 93 ಲಕ್ಷ ರೂಪಾಯಿ ವಂಚನೆ ನಡೆಸಿದ ಪ್ರಕರಣ ಬೆಳಕಿಗೆ ಬಂದಿದೆ. ಪತ್ನಿಯ ಮೊಬೈಲ್ ಬಳಸಿ ಆಕೆಗೆ ತಿಳಿಯದೇ ಸಾಲದ ಆ್ಯಪ್

20 Mar 2026 2:03 pm
ದಾವಣಗೆರೆ ಚುನಾವಣೆಗೆ ಹೊಸ ಟ್ವಿಸ್ಟ್ : ಕೈ ಟಿಕೆಟ್ ಘೋಷಣೆ ಮುನ್ನವೇ ಸಮರ್ಥ್ ಶಾಮನೂರು ನಾಮಪತ್ರ ಸಲ್ಲಿಕೆ

ದಾವಣಗೆರೆ ದಕ್ಷಿಣ ಉಪಚುನಾವಣೆ: ಜಿಲ್ಲಾ ಕಾಂಗ್ರೆಸ್ಸಿನಲ್ಲಿ ಮಹತ್ವದ ವಿದ್ಯಮಾನ ನಡೆದಿದ್ದು, ಕಾಂಗ್ರೆಸ್ ತನ್ನ ಅಧಿಕೃತ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡುವ ಮೊದಲೇ ಸಮರ್ಥ್ ಶಾಮನೂರು ನಾಮಪತ್ರವನ್ನು ಸಲ್ಲಿಸಿದ್ದ

20 Mar 2026 1:31 pm
ಈದ್‌ ಪ್ರಾರ್ಥನೆ ಹಿನ್ನಲೆ ಮಾ.21ರಂದು ನಗರದ ಹಲವೆಡೆ ಸಂಚಾರ ಬದಲಾವಣೆ; ಯಾವ್ಯಾವ ರಸ್ತೆಯಲ್ಲಿ ನಿರ್ಬಂಧ, ಪರ್ಯಾಯ ಮಾರ್ಗ?

ಮಾ.21ರಂದು ಬೆಂಗಳೂರಿನಾದ್ಯಂತ ಹಲವಡೆ ರಂಜಾನ್‌ ಉಪವಾಸ ತಿಂಗಳ ಅಂತ್ಯವನ್ನು ಸೂಚಿಸಲು ಆಚರಿಸುವ ಈದ್-ಉಲ್-ಫಿತ್ರ್ ಸಾಮೂಹಿಕ ಪ್ರಾರ್ಥನಾ ಸಭೆಗಳು ನಡೆಯಲಿದ್ದು, ಈ ಸಮಯದಲ್ಲಿ ಸಂಚಾರ ವ್ಯವಸ್ಥೆಯಲ್ಲಿ ಉಂಟಾಗುವ ಅಡಚಣೆಗಳನ್ನು ತಪ

20 Mar 2026 1:13 pm
Iran- Israel conflict: 9 ವಾಯುಪ್ರದೇಶಗಳಲ್ಲಿ ವಿಮಾನ ಹಾರಾಟ ನಿಷೇಧಿಸುವಂತೆ ಡಿಜಿಸಿಎ ಸಲಹೆ

ಇರಾನ್ ಮೇಲೆ ಇಸ್ರೇಲ್-ಅಮೆರಿಕ ದಾಳಿ, ಹಾಗೂ ಇರಾನ್ ಪ್ರತಿದಾಳಿಯಿಂದಾಗಿ ಮಧ್ಯಪ್ರಾಚ್ಯ ಪ್ರದೇಶಗಳಲ್ಲಿ ನಾಗರಿಕ ವಿಮಾನ ಹಾರಾಟ ಅಪಾಯಕಾರಿಯಾಗಿದೆ ಎಂದು ಭಾರತೀಯ ನಾಗರಿಕ ವಿಮಾನಯಾನ ನಿರ್ದೇಶನಾಲಯ ವಿಮಾನಯಾನ ಸಂಸ್ಥೆಗಳಿಗೆ ಎ

20 Mar 2026 12:57 pm
ಊಹಾಪೋಹಗಳ ನಡುವೆಯೇ ಮೊಜ್ತಬಾ ಖಮೇನಿ ವಿಡಿಯೋ ಬಿಡುಗಡೆ ಮಾಡಿದ ಇರಾನ್!

ಇರಾನ್‌ನ ಹೊಸ ಸುಪ್ರೀಂ ಲೀಡರ್ ಮೊಜ್ತಬಾ ಖಮೇನಿ ಅವರ ಆರೋಗ್ಯದ ಬಗ್ಗೆ ಊಹಾಪೋಹಗಳು ಹೆಚ್ಚುತ್ತಿರುವ ನಡುವೆ ಐಆರ್‌ಐಪಿ ವಿಡಿಯೋವೊಂದನ್ನ ಬಿಡುಗಡೆ ಮಾಡಿದೆ. ಅದರಲ್ಲಿ ಮೊಜ್ತಬಾ ಖಮೇನಿ ಧಾರ್ಮಿಕ ಪಾಠ ಮಾಡುತ್ತಿದ್ದಾರೆ. ಆದರೆ ವ

20 Mar 2026 12:52 pm
ಸರ್ಕಾರಿ ವಿರೋಧಿ ದಂಗೆಯಲ್ಲಿ ಭಾಗಿಯಾಗಿದ್ದ 3 ಜನರನ್ನು ಸಾರ್ವಜನಿಕವಾಗಿ ಗಲ್ಲಿಗೇರಿಸಿದ ಇರಾನ್:‌ ದೇವರ ವಿರುದ್ದ ಯುದ್ದ ಆರೋಪದಡಿ ಶಿಕ್ಷೆ!

ಇರಾನ್‌ ನಲ್ಲಿ ಯುದ್ದದ ತೀವ್ರತೆ ಹೆಚ್ಚಾಗಿದ್ದು, ಈ ನಡುವೆ ಜನವರಿಯಲ್ಲಿ ನಡೆದ ಸರ್ಕಾರಿ ವಿರೋಧಿ ಪ್ರತಿಭಟನೆಗಳಲ್ಲಿ ಭಾಗಿಯಾಗಿದ್ದ 3 ಜನರನ್ನು ದೇವರ ವಿರುದ್ದದ ಯುದ್ದದ ಆರೋಪದಡಿಯಲ್ಲಿ ಇರಾನ್‌ ಸರ್ಕಾರ ಮಾ.19ರಂದು ಕೋಮ್‌ ನಗ

20 Mar 2026 12:28 pm
ಧುರಂಧರ್‌ನಲ್ಲಿ ನರೇಂದರ್‌; ಭಾರತದ ಪ್ರಧಾನಿಯ ಕರೆನ್ಸಿ ಪ್ಲ್ಯಾನ್‌ಗೆ ಶತ್ರುಗಳೆಲ್ಲಾ ಸರೆಂಡರ್‌! 2 ಸೀನ್ಸ್‌ ಇಂಪ್ಯಾಕ್ಟ್‌

PM Modi appears in Dhurandhar 2 : ಈ ವರ್ಷದ ಭಾರೀ ನಿರೀಕ್ಷೆಯ ಸಿನಿಮಾ ಧುರಂಧರ್ - ದಿ ರಿವೆಂಜ್ ಸಿನಿಮಾ, ಯುಗಾದಿಯ ದಿನವಾದ ಮಾರ್ಚ್ 19ರಂದು ಬಿಡುಗಡೆಯಾಗಿದೆ. ಚಿತ್ರದ ಎರಡು ಸನ್ನಿವೇಶಗಳಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಕಾಣಿಸಿಕೊಳ್ಳುತ್ತಾರ

20 Mar 2026 11:52 am
ಗಾಳಿ ಮಳೆಗೆ ವಿದ್ಯುತ್ ಕಂಬ ಮುರಿದರೆ, ತಂತಿ ಮೇಲೆ ಮರ ಬಿದ್ದರೆ ತಕ್ಷಣ ಬೆಸ್ಕಾಂಗೆ ಕರೆ ಮಾಡಿ: 1912 ಸಹಾಯವಾಣಿಗೆ ಪರ್ಯಾಯ ನಂಬರ್‌ಗಳ ಬಿಡುಗಡೆ

ಬೆಂಗಳುರು ನಗರ, ​ಕೋಲಾರ ಜಿಲ್ಲೆ,​ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ರಾಮನಗರ , ತುಮಕೂರು , ಚಿತ್ರದುರ್ಗ ಜಿಲ್ಲೆ, ದಾವಣಗೆರೆ ಜಿಲ್ಲೆಯಲ್ಲಿ ಯಾವುದೇ ವಿದ್ಯುತ್ ಅವಘಡಗಳು ಉಂಟಾದಾಗ, ಅಥವಾ ಮಳೆಯಿಂದ ವಿದ್ಯುತ್ ವ್ಯತ್ಯಯಗ

20 Mar 2026 11:40 am
ಉಡುಪಿ ಜಿಲ್ಲೆಯಾದ್ಯಂತ ಸಂಭ್ರಮದ ಈದುಲ್ ಫಿತ್ರ್ ಆಚರಣೆ : ಮಸೀದಿಗಳಲ್ಲಿ ವಿಶೇಷ ಈದ್ ನಮಾಝ್, ಧರ್ಮಗುರುಗಳಿಂದ ಸೌಹಾರ್ದತೆಯ ಸಂದೇಶ

ಉಡುಪಿ ಜಿಲ್ಲೆಯಾದ್ಯಂತ ಮಸೀದಿಗಳಲ್ಲಿ ಈದುಲ್ ಫಿತ್ರ್ ಆಚರಣೆ ನೆರವೇರಿಸಲಾಗಿದೆ. ಕುಂದಾಪುರ ಈದ್ಗಾ ಮೈದಾನದಲ್ಲಿ ವಿಶೇಷ ನಮಾಜ್ ನೆರವೆರಿಸಲಾಯಿತು, ಧರ್ಮಗುರುಗಳು ಶಾಂತಿಯ ಸಂದೇಶ ರವಾನಿಸಿದರು.

20 Mar 2026 11:15 am
ಜಾಗತಿಕ ಭಯೋತ್ಪಾದನಾ ಸೂಚ್ಯಂಕದಲ್ಲಿ ಪಾಕಿಸ್ತಾನಕ್ಕೆ ಅಗ್ರಸ್ಥಾನ: ವಿಶ್ವದಲ್ಲಿ ಉಗ್ರ ದಾಳಿ ಇಳಿಮುಖ, ಪಾಕ್‌ನಲ್ಲಿ ಮಾತ್ರ ಶೇ. 6 ರಷ್ಟು ಏರಿಕೆ!

ಉಗ್ರರನ್ನು ಪೋಷಿಸುತ್ತಾ ಭಾರತದ ಮೇಲೆ ವಿಷಕಾರುವ ಪಾಕಿಸ್ತಾನ ಇದೀಗ ತನ್ನದೇ ಬಲೆಯಲ್ಲಿ ಬಿದ್ದಿದ್ದು, ಭಯೋತ್ಪಾದಕ ದಾಳಿಗಳು ಹಾಗೂ ಅದರಿಂದ ಸಂಭವಿಸುವ ಸಾವುಗಳು ಪಾಕಿಸ್ತಾನದಲ್ಲಿ ಶೇ.6ರಷ್ಟು ಹೆಚ್ಚಳವಾಗಿದ್ದು, ಈ ಮೂಲಕ ಜಗತ್

20 Mar 2026 11:13 am
ನೀರಾನೆ ದಾಳಿಯಿಂದ ಶಿವಮೊಗ್ಗದಲ್ಲಿ ಪಶುವೈದ್ಯೆ ಸಾವು: ಸಚಿವ ಈಶ್ವರ ಖಂಡ್ರೆ ಸಂತಾಪ

ಗುತ್ತಿಗೆ ಆಧಾರದಲ್ಲಿ ನೇಮಕ ಆಗಿದ್ದ, ಬೆಂಗಳೂರು ಮೂಲದ ಡಾ ಸಮೀಕ್ಷಾ ರೆಡ್ಡಿ, ನೀರಾನೆಯನ್ನು ಚಿಕಿತ್ಸೆ ಮಾಡಲು ಹೋಗಿ ದಾಳಿಗೊಳಗಾಗಿ ಉಸಿರು ಚೆಲ್ಲಿದ್ದಾರೆ. ಅರಣ್ಯ ಇಲಾಖೆಯಿಂದ ಪರಿಹಾರ ಘೋಷಿಸಿ, ಸಾವಿಗೆ ಸಚಿವರು ಸಂತಾಪ ಸೂಚಿ

20 Mar 2026 10:49 am
West Asia War: ಭಾರತಕ್ಕೆ ಮಾತ್ರವಲ್ಲ ಇದು ಇಡೀ ಜಗತ್ತಿಗೆ ಪರೀಕ್ಷೆಯ ಸಮಯ- MEA ವಕ್ತಾರ ರಣಧೀರ್‌ ಜೈಸ್ವಾಲ್‌

ಮಧ್ಯಪ್ರಾಚ್ಯದಲ್ಲಿ ಸಂಘರ್ಷದಿಂದಾಗಿ ತೈಲ ಅನಿಶ್ಚಿತತೆ ಕೇಲವ ದೇಶಕ್ಕೆ ಮಾತ್ರವಲ್ಲ ಬದಲಾಗಿ ಇಡೀ ವಿಶ್ವಕ್ಕೆ ಒಂದು ಸವಾಲಿನ ಸಮಯವಾಗಿದೆ ಎಂದು ಭಾರತದ ವಿದೇಶಾಂಗ ಸಚಿವಾಲಯ ತಿಳಿಸಿದೆ. ಇನ್ನು, ಇಂಧನ ಭದ್ರತೆ ಹಾಗೂ ಗಲ್ಫ್‌ ರಾ

20 Mar 2026 10:28 am
ಕೇದಾರನಾಥ, ಬದರೀನಾಥ ದರ್ಶನಕ್ಕೆ ’ನಂಬಿಕೆಯ ಪ್ರಮಾಣಪತ್ರ’ ಸಲ್ಲಿಸಲು ಸಾರಾ ಆಲಿ ಖಾನ್’ಗೆ ಸೂಚನೆ?

Hindu Faith Affidavit : ಬಾಲಿವುಡ್ ನಟಿ ಸಾರಾ ಆಲಿ ಖಾನ್, ಹಿಂದೂ ದೇವಾಲಯಗಳಿಗೆ ಆಗಿಂದಾಗ್ಯೆ ಭೇಟಿ ನೀಡುತ್ತಲೇ ಇರುತ್ತಾರೆ. ಹಿಂದೂಗಳ ಪವಿತ್ರ ಚಾರ್’ಧಾಮ್ ಕ್ಷೇತ್ರಗಳಾದ ಕೇದಾರನಾಥ್ ಮತ್ತು ಬದರೀನಾಥ್ ದೇವಾಲಯ ಪ್ರವೇಶಿಸಲು ನಂಬಿಕೆಯ ಪ್ರ

20 Mar 2026 9:50 am
ಇಸ್ರೇಲ್‌ನ ಹೈಫಾ ತೈಲ ಘಟಕದ ಮೇಲೆ IRGC ದಾಳಿ: ಸೌತ್ ಪಾರ್ಸ್ ಅನಿಲ ಘಟಕದ ಮೇಲಿನ ದಾಳಿಗೆ ಪ್ರತೀಕಾರ!

ಪಶ್ಚಿಮ ಏಷ್ಯಾದಲ್ಲಿ ಉದ್ವಿಗ್ನತೆ ಹೆಚ್ಚಾಗುತ್ತಿದ್ದು,ಇರಾನ್‌ ನ ಸೌತ್ ಪಾರ್ಸ್ ಅನಿಲ ಕ್ಷೇತ್ರದ ಮೇಲಿನ ಇಸ್ರೇಲ್‌ ನ ಹೈಫಾ ನಗರದಲ್ಲಿನ ತೈಲ ಸಂಸ್ಕರಾಣಾಗಾರದ ಮೇಲೆ ಪ್ರತಿದಾಳಿ ಮಾಡಿದೆ. ಈ ಕುರಿತು ಇಸ್ರೇಲ್‌ ಸಹ ದೃಢಪಡಿಸಿ

20 Mar 2026 9:20 am
ಇಸ್ರೇಲ್ ಟ್ರ್ಯಾಪ್‌ಗೆ ಬಿದ್ದರೇ ಟ್ರಂಪ್ : ಖಮೇನಿ ಹತ್ಯೆಯೇ ದೊಡ್ಡ ಎಡವಟ್ಟು - ಇರಾನ್ ಯುದ್ದದಲ್ಲಿ US ಏಕಾಂಗಿ?

West Asia Crisis : ಇರಾನ್ ಜೊತೆಗಿನ ಇಸ್ರೇಲ್ ಯುದ್ದದಲ್ಲಿ ಮಧ್ಯಪ್ರವೇಶಿಸಿ, ಬೆಂಜಮಿನಿ ನೆತನ್ಯಾಹು ಬೆನ್ನಿಗೆ ನಿಂತಿದ್ದ ಅಮೆರಿಕಗೆ ಪಶ್ಚಿಮ ಏಷ್ಯಾದ ಸಂಘರ್ಷ ಮುಳುವಾಗುತ್ತಿದೆಯಾ? ಇಸ್ರೇಲ್ ದಾಳಕ್ಕೆ ಡೊನಾಲ್ಡ್ ಟ್ರಂಪ್ ಬಿದ್ದರೇ ಎ

20 Mar 2026 9:11 am
ಹರ್ಮುಜ್‌ ಜಲಸಂಧಿ ರಕ್ಷಣೆಗೆ ಮುಂದಾದ ಬ್ರಿಟನ್‌,ಫ್ರಾನ್ಸ್‌ , ಜಪಾನ್‌ ರಾಷ್ಟ್ರಗಳು: ವಾಣಿಜ್ಯ ಹಡಗುಗಳ ಸುರಕ್ಷಿತ ಸಂಚಾರಕ್ಕೆ ನೆರವಾಗಲು ನಿರ್ಧಾರ

ಅಮೆರಿಕ- ಇಸ್ರೇಲ್ ದಾಳಿಗೆ ಪ್ರತಿ ದಾಳಿಯಾಗಿ ಇರಾನ್ ಹರ್ಮುಜ್ ಜಲಸಂಧಿಯನ್ನು ಮುಚ್ಚಿರುವುದು ಜಾಗತಿಕ ತೈಲ ಸಮಸ್ಯೆಗೆ ಕಾರಣವಾಗಿದೆ. ಹೀಗಾಗಿ ಪ್ರಮುಖ ರಾಷ್ಟ್ರಗಳು ಮುಂದೆ ಬಂದು ಹಾರ್ಮುಜ್‌ನಲ್ಲಿ ಹಡಗುಗಳ ಸುರಕ್ಷಿತ ಸಂಚಾರಕ

20 Mar 2026 8:15 am
ಗಲ್ಫ್ ರಾಷ್ಟ್ರಗಳ ಸಂಕಷ್ಟ: ವಿಮಾನ ರದ್ದತಿಯಿಂದ ಹಬ್ಬ- ಈದ್‌ಗೆ ಬರಲಾಗದೆ ಪರದಾಟ, ಕನ್ನಡಿಗಾಸ್‌ ಹೆಲ್ಪ್‌ ಲೈನ್‌ ನೆರವು

ಉದ್ಯೋಗ ನಂಬಿ ಪರವೂರು ಸೇರಿರುವ ಕನ್ನಡಗಿರಲ್ಲಿ ಹಲವರು ಯುದ್ಧ ಸ್ಥಿತಿಯಿಂದಾಗಿ ಕಂಗಾಲಾದಾಗ ಅವರಿಗೆ ಕನ್ನಡಿಗಾಸ್ ಹೆಲ್ಪ್‌ಲೈನ್ ಸಂಘಟನೆ ವಿಶೇಷ ರಕ್ಷಣೆ ನೀಡುತ್ತಿದೆ. ಈವರೆಗೂ ವಿಮಾನ ಪ್ರಯಾಣದ ವ್ಯವಸ್ಥೆ, ಆಹಾರ ಕಿಟ್, ವೈದ

20 Mar 2026 5:36 am
ಮಹಿಳೆ ಯನ್ನು ಬೆದರಿಸಿ ಅತ್ಯಾಚಾರ ಆರೋಪ: 67 ವರ್ಷದ ನಾಸಿಕ್ ಜ್ಯೋತಿಷಿಯ ಬಂಧನ; ಮಹಾರಾಷ್ಟ್ರ ರಾಜಕೀಯದಲ್ಲಿ ಸಂಚಲನ!

'ಕ್ಯಾಪ್ಟನ್' ಎಂದೇ ಖ್ಯಾತನಾದ ನಾಸಿಕ್ ನ ಪ್ರಭಾವಿ ಜ್ಯೋತಿಷಿಯೊಬ್ಬ 35 ವರ್ಷದ ಮಹಿಳೆಯ ಮೇಲೆ ಸತತ ಅತ್ಯಾಚಾರ ಎಸಗಿದ ಆರೋಪದಡಿ ಬಂಧಿತನಾಗಿದ್ದಾನೆ. ನಾಸಿಕ್ ನ ಗಂಗಾಪುರ ಪೊಲೀಸರು ಕೇಸು ದಾಖಲಿಸಿ ತನಿಖೆ ನಡೆಸಿದಾಗ ಈತ 58 ಮಹಿಳೆಯರ

20 Mar 2026 12:33 am
ಯಾರನ್ನು ಗುರಿಯಾಗಿರಿಸಿ ಸಂಜೀವ್ ಗೋಯೆಂಕಾ ಎಕ್ಸ್ ಪೋಸ್ಟ್? ಕೆಎಲ್ ರಾಹುಲ್ ಅಥವಾ ರಿಷಬ್ ಪಂತ್?

ಐಪಿಎಲ್ 2026ರ ಆರಂಭಕ್ಕೂ ಮುನ್ನ ಲಖನೌ ಸೂಪರ್ ಜೈಂಟ್ಸ್ ಮಾಲೀಕ ಸಂಜೀವ್ ಗೋಯೆಂಕಾ ಅವರು ``ನಾನು ಜನರನ್ನು ಫಲಿತಾಂಶದ ಮೇಲೆಯೇ ಅಳೆಯುತ್ತೇನೆ'' ಎಂದು ಹಾಕಿರುವ ಎಕ್ಸ್ ಪೋಸ್ಟ್ ಇದೀಗ ಭಾರಿ ಚರ್ಚೆ ಹುಟ್ಟುಹಾಕಿದೆ. ಅವರು ತಮ್ಮ ಪೋಸ್ಟ್

19 Mar 2026 11:10 pm
ಇರಾನ್- ಇಸ್ರೇಲ್ ಯುದ್ಧದಿಂದ ಇಂಗ್ಲೆಂಡ್ ನಲ್ಲಿ ಕ್ರಿಕೆಟ್‌ ಗೂ ಹೊಡೆತ; ದುಬಾರಿಯಾಗಿವೆ 'ಡ್ಯೂಕ್ಸ್' ಬಾಲ್‌ಗಳು!

War Impact On Cricket- ಮಧ್ಯಪ್ರಾಚ್ಯದ ಇರಾನ್-ಇಸ್ರೇಲ್ ಸಂಘರ್ಷದ ಪರಿಣಾಮ ಕ್ರೀಡಾಲೋಕವನ್ನೂ ಬಿಟ್ಟಿಲ್ಲ. ಇದರಿಂದಾಗಿ ಇಂಗ್ಲೆಂಡ್ ಸೇರಿದಂತೆ ಕೆಲ ದೇಶಗಳಲ್ಲಿ ವ್ಯಾಪಕವಾಗಿ ಬಳಸುವ 'ಡ್ಯೂಕ್ಸ್' ಚೆಂಡುಗಳ ತೀವ್ರ ಕೊರತೆ ಮತ್ತು ಬೆಲೆ ಏರಿಕ

19 Mar 2026 9:48 pm
ರಷ್ಯಾದಿಂದ ಎಲ್‌ಪಿಜಿ ಖರೀದಿಸಲಿದೆಯೇ ಭಾರತ? ಸಿಗುವುದಾದಲ್ಲಿ ಅಲ್ಲಿಗೂ ತೆರಳುವುದಾಗಿ ತಿಳಿಸಿದ ವಿದೇಶಾಂಗ ಸಚಿವಾಲಯ

Middle East Conflict- ಮಧ್ಯಪ್ರಾಚ್ಯ ಸಂಘರ್ಷದಿಂದಾಗಿ ಹಾರ್ಮುಜ್ ಜಲಸಂಧಿಯ ಮೂಲಕ ಎಲ್‌ ಪಿಜಿ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ. ಹೀಗಾಗಿ ಭಾರತವು ತನ್ನ ಇಂಧನ ಅಗತ್ಯಗಳನ್ನು ಪೂರೈಸಲು ವಿವಿಧ ಮಾರ್ಗಗಳನ್ನು ಕಂಡುಕೊಳ್ಳುತ್ತಿದೆ. ರಷ್ಯಾ

19 Mar 2026 8:22 pm
ದಾವಣಗೆರೆ ದಕ್ಷಿಣ ಟಿಕೆಟ್: ಬಿಎಸ್‌ವೈ ಬಣಕ್ಕೆ ಹಿನ್ನಡೆಯೇ, ಏನಂದ್ರು ಎಂಪಿ ರೇಣುಕಾಚಾರ್ಯ?

ದಾವಣಗೆರೆ ದಕ್ಷಿಣ ಟಿಕೆಟ್ ಘೋಷಣೆ ವಿಚಾರವಾಗಿ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಬಣಕ್ಕೆ ಹಿನ್ನಡೆ ಉಂಟಾಗಿದೆ ಎಂದೇ ವಿಶ್ಲೇಷಣೆ ಮಾಡಲಾಗುತ್ತಿದೆ. ಬಿಜೆ ಅಜಯ್ ಕುಮಾರ್ ಗೆ ಟಿಕೆಟ್ ನೀಡಬೇಕು ಎಂದು ಎಂಪಿ ರೇಣುಕಾಚಾರ್ಯ ನೇತೃತ್ವ

19 Mar 2026 7:30 pm
Love Mocktail 3 Review: ಡಾರ್ಲಿಂಗ್ ಕೃಷ್ಣ ನಿರ್ದೇಶನದ ಚಿತ್ರ ಹೇಗಿದೆ? ಕಥೆ ಏನು?

Love Mocktail 3 Review: ಡಾರ್ಲಿಂಗ್ ಕೃಷ್ಣ ನಿರ್ದೇಶನದ ಚಿತ್ರ ಹೇಗಿದೆ? ಕಥೆ ಏನು?

19 Mar 2026 7:14 pm
ಡಯಾಬಿಟಿಸ್‌ ಇದ್ದ ಗಂಡಸರಿಗೆ ಬಂಜೆತನ ಉಂಟಾಗುವ ಸಾಧ್ಯತೆ ಎಷ್ಟು? Dr.Chandan M N

ಡಯಾಬಿಟಿಸ್‌ ಇದ್ದ ಗಂಡಸರಿಗೆ ಬಂಜೆತನ ಉಂಟಾಗುವ ಸಾಧ್ಯತೆ ಎಷ್ಟು? Dr.Chandan M N

19 Mar 2026 7:00 pm
ಬಾಗಲಕೋಟೆಯಲ್ಲಿ ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ಪರವಾಗಿ ಪ್ರಚಾರಕ್ಕೆ ಹೋಗ್ತಾರಾ ಯತ್ನಾಳ್?

ಬಾಗಲಕೋಟೆ ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ಅವರಿಗೆ ಯಾವ ಸಂದರ್ಭದಲ್ಲಿ ಬೆಂಬಲ ಕೊಡಬೇಕು ಎಂಬುವುದನ್ನು ನಾನು ಯೋಚನೆ ಮಾಡುತ್ತೇನೆ ಎಂದು ಬಿಜೆಪಿ ಉಚ್ಛಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತಿಳಿಸಿದ್ದಾರೆ. ವಿಜಯಪುರದಲ

19 Mar 2026 6:16 pm
ದಾವಣಗೆರೆ ಬಿಜೆಪಿ ಟಿಕೆಟ್ ಘೋಷಣೆ : ಬಿಫಾರಂ ಬರೋವರೆಗೆ ಕಾಯಿರಿ ಎಂದ ಯತ್ನಾಳ್ - ಏನಾದ್ರೂ ಸಸ್ಪೆನ್ಸ್ ಕಾದಿದೆಯಾ?

Yatnal Statement surprises BJP : ಮಗನ ಮದುವೆಯ ನಂತರ ಸಕ್ರಿಯ ರಾಜಕಾರಣದಲ್ಲಿ ಸಕ್ರಿಯರಾಗಿರುವ ಬಸನಗೌಡ ಪಾಟೀಲ್ ಯತ್ನಾಳ್, ದಾವಣಗೆರೆ ಬಿಜೆಪಿ ಟಿಕೆಟ್ ಘೋಷಣೆಯ ಬಗ್ಗೆ ಮಾತನಾಡಿದ್ದಾರೆ. ಈಗ ಟಿಕೆಟ್ ಘೋಷಣೆಯಾಗಿದೆ ಎಂದು ಬೀಗಬೇಡಿ, ಬಿಫಾರಂ ಬರುವ

19 Mar 2026 6:14 pm
ಮೆಜೆಸ್ಟಿಕ್ ಸೇರಿದಂತೆ ಬಸ್ ನಿಲ್ದಾಣಗಳಲ್ಲಿ ತಿಂಡಿ- ತಿನಿಸುಗಳಿಗೆ ಗ್ರಾಹಕರಿಂದ ದುಪ್ಪಟ್ಟು ಹಣ ವಸೂಲಿ: 187 ಪ್ರಕರಣ ದಾಖಲು

ಕೆಂಪೇಗೌಡ ಬಸ್ ನಿಲ್ದಾಣ ಮೆಜೆಸ್ಟಿಕ್ ಸೇರಿದಂತೆ ರಾಜ್ಯದ ವಿವಿಧ ಬಸ್ ನಿಲ್ದಾಣಗಳಲ್ಲಿರುವ ಅಂಗಡಿಗಳಲ್ಲಿ ತಿಂಡಿ- ತಿನಿಸುಗಳಿಗೆ ದುಪ್ಪಟ್ಟು ಹಣ ವಸೂಲಿ ಮಾಡುತ್ತಿರುವುದು ನಿಮ್ಮ ಗಮನಕ್ಕೂ ಬಂದಿರಬಹುದು. ಅಷ್ಟೇ ಅಲ್ಲದೆ, ಅವ

19 Mar 2026 5:57 pm
ಭಾರತದ ಷೇರು ಮಾರುಕಟ್ಟೆ ಕುಸಿತ; ಒಂದೇ ದಿನದಲ್ಲಿ ಹೂಡಿಕೆದಾರರ 11.2 ಲಕ್ಷ ಕೋಟಿ ರೂ ನಷ್ಟ; ಪತನಕ್ಕೆ 5 ಕಾರಣ

Indian Stock Market Collapse- ಜಾಗತಿಕ ರಾಜಕೀಯ ಉದ್ವಿಗ್ನತೆ ಮತ್ತು ಅಮೆರಿಕದ ಫೆಡರಲ್ ರಿಸರ್ವ್‌ನ ಕಠಿಣ ನಿಲುವಿನಿಂದಾಗಿ ಭಾರತೀಯ ಷೇರು ಮಾರುಕಟ್ಟೆಯು ಮಾರ್ಚ್ 19ರ ಗುರುವಾರಂದು ಭಾರಿ ಕುಸಿತ ಕಂಡಿದೆ. ದಿನದ ವಹಿವಾಟಿನಲ್ಲಿ ಸೆನ್ಸೆಕ್ಸ್ 2,450 ಅ

19 Mar 2026 5:10 pm
ಹೊರ್ಮಜ್‌ ಜಲಸಂಧಿ ಬಳಸುವ ಹಡಗುಗಳಿಗೆ ತೆರಿಗೆ ವಿಧಿಸೋಕೆ ಇರಾನ್‌ ಮಾಸ್ಟರ್ ಪ್ಲಾನ್‌: ನಿಯಮ ಜಾರಿಗೆ ಬಂದ್ರೆ ಇರಾನ್‌ ಗೆ ಭಾರಿ ಲಾಭ!

ಮಧ್ಯಪ್ರಾಚ್ಯದಲ್ಲಿನ ಯುದ್ದದಿಂದಾಗಿಒ ಹೊರ್ಮುಜ್‌ ಜಲಸಂಧಿಯಲ್ಲಿನ ಇರಾನ್‌ ನಿಯಂತ್ರಣ ಮತ್ತಷ್ಟು ಬಿಗಿಯಾಗಿದ್ದು, ಇದರಿಂದಾಗಿ ಜಾಗತಿಕ ತೈಲ ಮಾರುಕಟ್ಟೆಯಲ್ಲಿ ತಲ್ಲಣ ಸೃಷ್ಟಿಯಾಗಿದ್ದು, ತೈಲ ಬೆಲೆ ಹೆಚ್ಚಳವಾಗಿದೆ. ಈ ಬೆನ

19 Mar 2026 4:59 pm
ದಿನೇಶ್ ಕಾರ್ತಿಕ್- ದೀಪಿಕಾ ಪಳ್ಳಿಕಾಲ್ ದಂಪತಿಗೆ 3ನೇ ಮಗುವಿನ ಜನನ; ಮನೆಗೆ ಬಂದ ಪುಟ್ಟದೇವತೆಯ ಹೆಸರೂ ಘೋಷಣೆ!

ಭಾರತದ ಖ್ಯಾತ ಕ್ರೀಡಾದಂಪತಿ ದಿನೇಶ್ ಕಾರ್ತಿಕ್ ಮತ್ತು ದೀಪಿಕಾ ಪಳ್ಳಿಕಾಲ್ ಅವರು ಇದೀಗ ಹೆಣ್ಣು ಮಗುವಿನ ಪೋಷಕರಾಗಿದ್ದಾರೆ. ತಮ್ಮ ಪುತ್ರಿಗೆ 'ರಾಹಾ ಪಳ್ಳಿಕಾಲ್ ಕಾರ್ತಿಕ್' ಎಂದು ಹೆಸರಿಟ್ಟಿದ್ದಾರೆ. 2015ರಲ್ಲಿ ವಿವಾಹವಾಗಿದ್

19 Mar 2026 4:22 pm
ಹೈಕಮಾಂಡ್ ಹೇಳಿದವರಿಗೆ ಬಿಫಾರಂ, ಎರಡು ಕ್ಷೇತ್ರಗಳಲ್ಲಿ ಗೆಲ್ಲುವುದೇ ನಮ್ಮ ಗುರಿ: ಡಿಕೆಶಿ ಟೇಕನ್

ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ಕ್ಷೇತ್ರದಲ್ಲಿ ಹೈಕಮಾಂಡ್ ಹೇಳಿದವರಿಗೆ ಬಿಫಾರಂ ನೀಡಲಾಗುವುದು ಎಂದು ಡಿಸಿಎಂ ಡಿಕೆ ಶಿವಕುಮಾರ್ ತಿಳಿಸಿದರು. ಈ ಎರಡು ಕ್ಷೇತ್ರಗಳಲ್ಲಿ ಗೆಲ್ಲುವುದೇ ನಮ್ಮ ಗುರಿಯಾಗಿದೆ ಎಂದು ಇದೇ ಸಂದರ

19 Mar 2026 4:12 pm
Love Mocktail 3 Review: ಸಾಕು ತಂದೆ - ದತ್ತು ಪುತ್ರಿ ಬಾಂಧವ್ಯದ ಮನಮಿಡಿಯುವ ಕಥೆ

ಡಾರ್ಲಿಂಗ್ ಕೃಷ್ಣ ಕಥೆ ಬರೆದು, ನಿರ್ದೇಶನ ಮಾಡಿರುವ ‘ಲವ್ ಮಾಕ್ಟೇಲ್’ ಹಾಗೂ ‘ಲವ್ ಮಾಕ್ಟೇಲ್‌ 2’ ಚಿತ್ರಗಳು ಭರ್ಜರಿ ಯಶಸ್ಸು ಗಳಿಸಿದ್ದವು. ಅದೇ ಫ್ರಾಂಚೈಸಿಯ ಸೀಕ್ವೆಲ್ ಆಗಿ ಬಂದಿರುವ ‘ಲವ್ ಮಾಕ್ಟೇಲ್‌ 3’ ಚಿತ್

19 Mar 2026 4:00 pm
ತೈಲ ಬಿಕ್ಕಟ್ಟಿನಿಂದ ಪಾಕಿಸ್ತಾನದಲ್ಲಿ ಗಣರಾಜ್ಯೋತ್ಸವ ಪರೇಡ್ ರದ್ದು: ಸೇನಾ ಪ್ರದರ್ಶನಕ್ಕೂ ಇಂಧನ ಇಲ್ಲದೆ ಪರದಾಟ!

ಮಧ್ಯಪ್ರಾಚ್ಯದಲ್ಲಿ ಯುದ್ದದಿಂದಾಗಿ ಉಂಟಾಗಿರುವ ತೈಲ ಬಿಕ್ಕಟ್ಟು ಈಗಾಗಲೇ ದಯನೀಯ ಸ್ಥಿತಿಯಲ್ಲಿದ್ದ ಪಾಕಿಸ್ತಾನವನ್ನು ಮತ್ತಷ್ಟು ಅತಂತ್ರ ಸ್ಥಿತಿಗೆ ತಳ್ಳಿದ್ದು, ಇದರಿಂದಾಗಿ ಮಾ.23ರಂದು ನಡೆಯಬೇಕಿದ್ದ ಪಾಕ್‌ ಗಣರಾಜ್ಯೋತ

19 Mar 2026 3:39 pm
ಗಾಳಿ ಆಂಜನೇಯ ಸ್ವಾಮಿ ಜಾತ್ರೆ: ಟ್ರಸ್ಟಿಗಳ ಸಹಭಾಗಿತ್ವಕ್ಕೆ ಹೈಕೋರ್ಟ್ ಹಸಿರು ನಿಶಾನೆ

ಮೈಸೂರು ರಸ್ತೆಯ ಐತಿಹಾಸಿಕ ಗಾಳಿ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ನಡೆಯಲಿರುವ ವಾರ್ಷಿಕ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ದೇಗುಲದ ಟ್ರಸ್ಟಿಗಳಿಗೆ ಕರ್ನಾಟಕ ಹೈಕೋರ್ಟ್ ಅನುಮತಿ ನೀಡಿದೆ. ನ್ಯಾಯಮೂರ್ತಿ ಸಚಿನ್ ಶಂಕರ

19 Mar 2026 3:30 pm
ಸಿದ್ದರಾಮಯ್ಯ ಮಾತನ್ನು ಮೇಟಿ ಕುಟುಂಬ ಮೀರಲ್ಲ, ಬಾಗಲಕೋಟೆಯಲ್ಲಿ ಕಾಂಗ್ರೆಸ್ ಗೆಲ್ಲುತ್ತೆ: ಆರ್ ಬಿ ತಿಮ್ಮಾಪುರ ವಿಶ್ವಾಸ

ಸಿದ್ದರಾಮಯ್ಯನವರ ಮಾತನ್ನು ಎಚ್‌ ವೈ ಮೇಟಿ ಕುಟುಂಬ ಮೀರುವುದಿಲ್ಲ. ಹಾಗಾಗಿ ಬಾಗಲಕೋಟೆಯಲ್ಲಿ ಕಾಂಗ್ರೆಸ್ ಗೆಲ್ಲುತ್ತದೆ ಎಂದು ಅಬಕಾರಿ ಸಚಿವ ಆರ್ ಬಿ ತಿಮ್ಮಾಪುರ ವಿಶ್ವಾಸ ವ್ಯಕ್ತಪಡಿಸಿದರು. ಬೆಂಗಳೂರಿನಲ್ಲಿ ಈ ಕುರಿತಾಗಿ

19 Mar 2026 2:48 pm
ವಿಜಯಪುರ, ಧಾರವಾಡ, ಹಾವೇರಿ-ಗದಗಕ್ಕೆ ಆಲಿಕಲ್ಲು ಮಳೆ: ಬೆಂಗಳೂರು ಸೇರಿದಂತೆ 21 ಜಿಲ್ಲೆಗಳಿಗೆ ಗುಡುಗು ಸಹಿತ ಮಳೆ, ಮಾ.25ರವರೆಗಿನ ಮುನ್ಸೂಚನೆ ಇಲ್ಲಿದೆ

Karnataka Weather: ಇನ್ನೂ ಒಂದು ವಾರಗಳ ಕಾಲ ರಾಜ್ಯದಲ್ಲಿ ಭಾರಿ ಮಳೆ , ಗಾಳಿ, ಗುಡುಗಿನ ಅಬ್ಬರ ಇರಲಿದೆ. ರಾಜಧಾನಿ ಬೆಂಗಳುರು ಸೇರಿಂದ ದಕ್ಷಿಣ ಒಳನಾಡಿನ ಬಹುತೇಕ ಜಿಲ್ಲೆಗಳಲ್ಲಿ, ಕರಾವಳಿ ಜಿಲ್ಲೆಗಳು ಹಾಗೂ ಉತ್ತರ ಒಳನಾಡಿನಲ್ಲಿಯೂ ಮಳೆಯಾಗ

19 Mar 2026 2:26 pm
ಅನಿಲ ಬಿಕ್ಕಟ್ಟಿನ ನಡುವೆಯೂ ರಾಮನಗರದ ಹಲವಡೆ 24 ಗಂಟೆ ಗ್ಯಾಸ್ ಭಾಗ್ಯ! ಪೈಪ್‌ ಲೈನ್‌ ಮೂಲಕ 10ಸಾವಿರ ಮನೆಗಳಿಗೆ PNG ಪೂರೈಕೆ

ಮಧ್ಯಪ್ರಾಚ್ಯದಲ್ಲಿನ ಯುದ್ಧದಿಂದಾಗಿ ದೇಶದಾದ್ಯಂತ ಅಡುಗೆ ಅನಿಲ ವ್ಯತ್ಯಯ ಉಂಟಾಗಿದ್ದು, ಇದರಿಂದಾಗಿ ಜನರು ಕಂಗಾಲಾಗಿದ್ದಾರೆ. ಆದರೆ, ರಾಮನಗರದ ಹಲವು ಗ್ರಾಮಗಳಲ್ಲಿ LPG ಸಿಲಿಂಡರ್‌ ಗಳಿಗೆ ಬದಲಾಗಿ ಸರಕಾರಿ ಸ್ವಾಮ್ಯದ ಕಂಪನಿಯ

19 Mar 2026 2:11 pm
T20 ವಿಶ್ವಕಪ್ ಗೆದ್ದ ಬೆನ್ನಲ್ಲೇ, ಬಿಸಿಸಿಐಗೆ Chief Selector ಅಜಿತ್ ಅಗರ್ಕರ್ ವಿಶೇಷ ಮನವಿ

Ajit Agarkar : ಭಾರತ ಮತ್ತು ಶ್ರೀಲಂಕಾದಲ್ಲಿ ಜಂಟಿಯಾಗಿ ಆಯೋಜಿಸಲಾಗಿದ್ದ ಟಿ20 ವಿಶ್ವಕಪ್ ಟೂರ್ನಿ ಗೆದ್ದ ಬೆನ್ನಲ್ಲೇ, ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್, ಬಿಸಿಸಿಐಗೆ ವಿಶೇಷ ಮನವಿಯೊಂದನ್ನು ಮಾಡಿದ್ದಾರೆ. ಅಧಿಕಾರದ ಅವಧಿಯನ್ನು ವಿಸ

19 Mar 2026 1:51 pm
ಪ್ರಯಾಣಿಕರೇ ಗಮನಿಸಿ, ಮಂಗಳೂರು - ಸುಬ್ರಹ್ಮಣ್ಯ ಮಾರ್ಗದ ರೈಲು 35 ದಿನ ರದ್ದು; ಸಂಚಾರದಲ್ಲಿ ತಾತ್ಕಾಲಿಕ ಬದಲಾವಣೆ

ದಕ್ಷಿಣ ಪಶ್ಚಿಮ ರೈಲ್ವೆ ವ್ಯಾಪ್ತಿಯಲ್ಲಿ ನಡೆಯಲಿರುವ ವಿವಿಧ ಕಾಮಗಾರಿಗಳ ಕಾರಣದಿಂದಾಗಿ ಮಂಗಳೂರು ಮತ್ತು ಸುಬ್ರಹ್ಮಣ್ಯ ನಡುವಿನ ರೈಲು ಸಂಚಾರದಲ್ಲಿ ಮಹತ್ವದ ಬದಲಾವಣೆಗಳನ್ನು ಮಾಡಲಾಗಿದೆ. ಮಂಗಳೂರು - ಸುಬ್ರಹ್ಮಣ್ಯ ರೋಡ್ ಪ

19 Mar 2026 1:26 pm
ಮೊಗಸಾಲೆ ಮಾತು: ಸಚಿವರು ಕ್ಯಾರೇ ಅನ್ನಲ್ಲ, ನಾಯಕತ್ವದ ಗೊಂದಲಕ್ಕೆ ಬ್ರೇಕ್ ಹಾಕದಿದ್ರೆ ಗೆಲುವಿಲ್ಲ! ಕೈ ಶಾಸಕರ ಅಳಲು

ರಾಜ್ಯ ಕಾಂಗ್ರೆಸ್ ಸರ್ಕಾರದ ಬಗ್ಗೆ ಆಡಳಿತ ಪಕ್ಷದ ಶಾಸಕರಲ್ಲೇ ಅಸಮಾಧಾನವಿದೆ. ಅದರಲ್ಲೂ ಸಚಿವರ ಕಾರ್ಯವೈಖರಿಯ ಬಗ್ಗೆ ಶಾಸಕರು ಪದೇ ಪದೇ ತಮ್ಮ ನೋವು ತೋಡಿಕೊಳ್ಳುತ್ತಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರು ಸಚಿವರಿಗೆ ಕೊಟ್ಟ ಸೂ

19 Mar 2026 1:23 pm
ಇಂಧನ ಉತ್ಪಾದನೆ : ದಶಕದ ಹಿಂದೆ ದೂರದ ಬೆಟ್ಟ - ಈಗ, ಭಾರತ ವಿಶ್ವದ 3ನೇ ಅತಿದೊಡ್ಡ ರಾಷ್ಟ್ರ

Renewable Energy : ರಸಗೊಬ್ಬರ ಉದ್ಯಮದಲ್ಲಿ ಬಳಸುವ ಶೇ.28ರಷ್ಟು ಅಮೋನಿಯಾವನ್ನು ಹಸಿರು ಅಮೋನಿಯಾದೊಂದಿಗೆ ಬದಲಾಯಿಸಲು ಸಿದ್ಧವಾಗಿದೆ. ಇದು ಆಮದು ಅವಲಂಬನೆಯನ್ನು ಪರಿಹರಿಸಿ ಆತ್ಮನಿರ್ಭರ ಭಾರತವನ್ನು ಬಲಪಡಿಸುತ್ತದೆ. ನವೀಕರಿಸಬಹುದಾದ ಇ

19 Mar 2026 12:45 pm
ಲಾಂಗ್‌ ಜಂಪರ್‌ ಲೋಕೇಶ್‌ಗೆ ಚಿನ್ನದ ಪದಕ ; ಐತಿಹಾಸಿಕ ಸಾಧನೆ ಹಿಂದಿದೆ ಕಠಿಣ ಪರಿಶ್ರಮ, ಕುಟುಂಬದ ತ್ಯಾಗ

ಬೆಂಗಳೂರಿನ ಅಥ್ಲೀಟ್ ಲೋಕೇಶ್ ಸತ್ಯನಾಥನ್ ಅಮೆರಿಕಾದಲ್ಲಿ ನಡೆದ ಎನ್‌ಸಿಎಎ (NCAA) ಚಾಂಪಿಯನ್‌ಶಿಪ್‌ನಲ್ಲಿ 8. 21 ಮೀಟರ್ ಲಾಂಗ್ ಜಂಪ್ ಮಾಡುವ ಮೂಲಕ ಹೊಸ ರಾಷ್ಟ್ರೀಯ ಇಂಡೋರ್ ದಾಖಲೆ ಬರೆದಿದ್ದಾರೆ. ಮಗನ ಕ್ರೀಡಾ ಕನಸಿಗಾಗಿ ಟ್ಯಾಕ್ಸ

19 Mar 2026 12:10 pm
ಬಾಗಲಕೋಟೆ ಉಪಚುನಾವಣೆ : ಕೈ- ಕಮಲದಲ್ಲಿ ಸಂಘಟನೆ ಸಂಚಲನ

ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್‌ ಪಾಲಿಗೆ ಚುನಾವಣೆ ಪ್ರತಿಷ್ಠೆಯ ವಿಷಯ. ಶಾಸಕ ಸ್ಥಾನ ಉಳಿಸಿಕೊಳ್ಳಲು ತಳಮಟ್ಟದಲ್ಲಿ ಸಂಘಟನೆ ಅತ್ಯವಶ್ಯ. ಈ ನಿಟ್ಟಿನಲ್ಲಿ ಈಗಾಗಲೇ ಬೂತ್‌ಗಳನ್ನು ಬಲಪಡಿಸುವ ಚಟುವಟಿಕೆ ಶುರು

19 Mar 2026 11:43 am
Cost Of Living : ವಿವಿಧ ನಗರಗಳಲ್ಲಿನ ಖರ್ಚುವೆಚ್ಚ - ಬೆಂಗಳೂರಿನಲ್ಲಿ ಬ್ಯಾಚುಲರ್ಸ್’ಗೆ ಎಷ್ಟಿರಬೇಕು ಹಣ?

Bachelors Living Cost In Bangalore : ಬದಲಾಗುತ್ತಿರುವ ಜೀವನಶೈಲಿ, ದುಬಾರಿಯಾಗುತ್ತಿರುವ ಪದಾರ್ಥಗಳ ನಡುವೆ ದೇಶದ ವಿವಿಧ ನಗರಗಳ ಸರಾಸರಿ ಜೀವನವೆಚ್ಚವೇನು ಎನ್ನುವ ಅಂಕಿಅಂಶವೊಂದು ಹೊರಬಂದಿದೆ. ದೇಶದ ಏಳು ನಗರಗಳ ಸರಾಸರಿ ಜೀವನವೆಚ್ಚದ ಪೈಕಿ, ಕೋಲ್

19 Mar 2026 11:32 am
Iran war: ಸೌತ್ ಪಾರ್ಸ್ ಗ್ಯಾಸ್‌ ಘಟಕದಲ್ಲಿ ಇಸ್ರೇಲ್ ದಾಳಿ ಬಗ್ಗೆ ನನಗೆ ಗೊತ್ತೇ ಇಲ್ಲ ಎಂದ ಟ್ರಂಪ್:‌ ಮುಂದೆ ದಾಳಿ ಮಾಡಲ್ಲ ಎಂದು ಭರವಸೆ!

ಪಶ್ಚಿಮ ಏಷ್ಯಾದಲ್ಲಿ ಉದ್ವಿಗ್ನತೆಯ ನಡುವೆ ಇಸ್ರೇಲ್‌ ಇರಾನ್‌ ನ ಸೌತ್ ಪಾರ್ಸ್ ಅನಿಲ ಕ್ಷೇತ್ರದ ಮೇಲೆ ದಾಳಿ ನಡೆಸಿದ್ದು, ಈ ಕುರಿತು ಪ್ರತಿಕ್ರಿಯೆ ನೀಡಿರುವ ಟ್ರಂಪ್‌ ಈ ದಾಳಿಯ ಬಗ್ಗೆ ನಮಗಾಗಲಿ ಅಥವಾ ಕತಾರ್‌ ಗಾಗಲಿ ಯಾವುದೇ

19 Mar 2026 11:27 am
Gold Rate Fall : ಯುಗಾದಿಗೆ ಭರ್ಜರಿಯಾಗಿ ಇಳಿದ ಗೋಲ್ಡ್‌ ಬೆಲೆ: 22 ಕ್ಯಾರೆಟ್‌ಗೆ 2550 ಕಡಿತ, 1.41 ಲಕ್ಷ ರೂ ದಾಖಲು, ಬೆಳ್ಳಿ ಬೆಲೆಯೂ 5 ಸಾವಿರ ಕುಸಿತ

ಚಿನ್ನಾಭರಣ ಪ್ರಿಯರಿಗೆ ಯುಗಾದಿ ದಿನವೇ ಸಿಹಿಸುದ್ದಿ ಸಿಕ್ಕಿದ್ದು, ಇಂದು ಭಾರೀ ಬೆಲೆ ಇಳಿಕೆ ಆಗಿದೆ.

19 Mar 2026 11:23 am
ಸತ್ಯದೊಂದಿಗೆ ಮುಖಾಮುಖಿ : ಪ್ರಾಯೋಗಿಕ ಮಾತ್ರಾ-ಭೌತಶಾಸ್ತ್ರಕ್ಕೆ 'ಪ್ರಸವವೇದನೆ'!

ಆ ಪವಿತ್ರ ಗರ್ಭಗುಡಿಯೊಳಗೆ ಇಡೀ ಬ್ರಹ್ಮಾಂಡವನ್ನೇ ಆಳುತ್ತಿರುವ ಪ್ರಶ್ನಾತೀತವಾದ ಮಹಾನ್ ಶಕ್ತಿಯೊಂದಿದ್ದು, ಪ್ರವೇಶಿಸಿದರೆ ಭಸ್ಮವಾವುದು ಖಚಿತ. ಸುಮ್ಮನೆ ನಮಿಸಿ ಶರಣಾಗತಿಯನ್ನು ಸೂಚಿಸು, ಎಂದಿಗೂ ಪರೀಕ್ಷಿಸಲು ಹೋಗಬೇಡ ಎಂ

19 Mar 2026 10:54 am
ಬೆಂಗಳೂರು ನಮ್ಮ ಮೆಟ್ರೋ ಗ್ರೀನ್ ಲೈನ್‌ನಲ್ಲಿ ಗದ್ದಲ: ಯುವತಿಯರ ಗುಂಪಿನಿಂದ ಹಾಡು, ನೃತ್ಯ! 11 ಮಂದಿ ವಶಕ್ಕೆ

ಬೆಂಗಳೂರಿನ ನಮ್ಮ ಮೆಟ್ರೋ ಗ್ರೀನ್‌ ಲೈನ್‌ನಲ್ಲಿ ಯುವತಿಯರ ಗುಂಪೊಂದು ಕೋಚ್‌ನೊಳಗೆ ನೆಲದಲ್ಲಿ ಕುಳಿತು ಜೋರಾಗಿ ಹಾಡು ಹಾಡಿ ನಿಯಮ ಉಲ್ಲಂಘಿಸಿದ ಘಟನೆ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಈ ಘಟನೆ ವಾಗ್ವಾದಕ್ಕೆ ತಿರುಗಿ

19 Mar 2026 10:37 am
ಕರ್ನಾಟಕ ಉಪಚುನಾವಣೆ : ದಾವಣಗೆರೆ ದಕ್ಷಿಣ, ಬಾಗಲಕೋಟೆಗೆ ಬಿಜೆಪಿ ಅಭ್ಯರ್ಥಿ ಘೋಷಣೆ

Karnataka By Election : ರಾಜ್ಯದಲ್ಲಿ ಭಾರೀ ಚರ್ಚೆಯಲ್ಲಿರುವ ಎರಡು ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಬಿಜೆಪಿಯ ಕೇಂದ್ರೀಯ ಆಯ್ಕೆ ಸಮಿತಿ, ಅಭ್ಯರ್ಥಿಯನ್ನು ಪ್ರಕಟಿಸಿದೆ. ಬಾಗಲಕೋಟೆಯಲ್ಲಿ ನಿರೀಕ್ಷಿತ ಆಕಾಂಕ್ಷಿಗೆ ಟಿಕೆಟ್ ನೀಡಿದರೆ,

19 Mar 2026 9:56 am
ಹಾವೇರಿ: ಮಾವಿಗೆ ಬ್ಲಾಸಮ್‌ ಬ್ಲೈಟ್‌ ರೋಗ; ಭಾರೀ ಪ್ರಮಾಣದಲ್ಲಿ ಹಾನಿ

ಮಾವು ಬೆಳೆಯು ಹಾವೇರಿ ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಗಳಲ್ಲಿ ಒಂದಾಗಿದೆ. ಸಾವಿರಾರು ರೈತರು ಮಾವು ಬೆಳೆ ಅವಲಂಬಿಸಿ ಜೀವನ ಸಾಗಿಸುತ್ತಿದ್ದಾರೆ. ಆದರೆ ಹೂ ಬಿಡುವ ಮಹತ್ವದ ಹಂತದಲ್ಲೇ ರೋಗ ಬಾಧಿಸಿರುವುದರಿಂದ ವರ್ಷದ ಆದಾಯ ಕೈ

19 Mar 2026 9:46 am
ಹೊಸ ವರುಷ, ನವ ಹರುಷ, ಎಲ್ಲೆಲ್ಲೂ ಯುಗಾದಿ ಖರೀದಿ ಸಂಭ್ರಮ!

ಹೊಸ ವರುಷ ಹೊಸತು ಹರುಷ ಎಂಬ ನಾಣ್ಣುಡಿಯಂತೆ, ಭಾರತೀಯ ಸಂಸ್ಕೃತಿಯ ಹೊಸ ವರ್ಷವಾದ ಯುಗಾದಿಯನ್ನು ಸ್ವಾಗತಿಸಲು ಸಡಗರದ ಸಿದ್ಧತೆಗಳು ನಡೆದಿವೆ. ನಗರದ ಪ್ರಮುಖ ಮಾರುಕಟ್ಟೆಗಳು ಹಾಗೂ ರಸ್ತೆಗಳು ಜನಜಂಗುಳಿಯಿಂದ ಕೂಡಿದ್ದು, ಹಬ್ಬದ

19 Mar 2026 9:21 am
ಪ್ರಯಾಣಿಕರೇ ಗಮನಿಸಿ: ವಿಮಾನದಲ್ಲಿ ನಿಮ್ಮಿಷ್ಟದ ಆಸನ ಉಚಿತವಾಗಿ ಆರಿಸಿಕೊಳ್ಳಲು ಅವಕಾಶ

ವಿಮಾನ ಪ್ರಯಾಣಿಕರಿಗೆ ಕೇಂದ್ರ ಸರ್ಕಾರ ಮಹತ್ವದ ಸುದ್ದಿ ನೀಡಿದ್ದು, ಇನ್ನು ಮುಂದೆ ಹೆಚ್ಚುವರಿ ಶುಲ್ಕವಿಲ್ಲದೆ ನೆಚ್ಚಿನ ಸೀಟುಗಳನ್ನು ಆಯ್ಕೆ ಮಾಡುವ ಅವಕಾಶ ಕಲ್ಪಿಸಿದೆ. ಇದುವರೆಗೆ ಶೇ.20 ಸೀಟುಗಳಿಗೆ ಮಾತ್ರ ಉಚಿತ ಆಯ್ಕೆ ಅವಕ

19 Mar 2026 8:57 am
Dhurandhar 2 Twitter Review: ‘ಇದು ಭಾರತದ ಅತ್ಯುತ್ತಮ ಚಿತ್ರ, ಮಿಸ್ ಮಾಡಬೇಡಿ’ ಎಂದ ಪ್ರೇಕ್ಷಕರು!

ರಣ್‌ವೀರ್ ಸಿಂಗ್ ಅಭಿನಯದ ‘ಧುರಂಧರ್’ ಚಿತ್ರ ನೋಡಿ ಶಿಳ್ಳೆ - ಚಪ್ಪಾಳೆ ಹೊಡೆದಿದ್ದ ಪ್ರೇಕ್ಷಕರು ‘ಧುರಂಧರ್‌ 2’ ಚಿತ್ರವನ್ನೂ ಹಾಡಿ ಹೊಗಳುತ್ತಿದ್ದಾರೆ. ಚಿತ್ರದ ಸ್ಕ್ರೀನ್ ಟೈಮ್ ತುಸು ಜಾಸ್ತಿಯೇ ಇದ್ದರೂ, ಎಲ್ಲೂ ಬೋರಿಂಗ್ ಸ

19 Mar 2026 8:47 am
US ಕಡೆ ಮುಖ ಮಾಡುತ್ತಿದೆ ಪಾಕ್ ನ್ಯೂಕ್ಲಿಯರ್ ಕ್ಷಿಪಣಿಗಳು: ಅಮೆರಿಕ ಗುಪ್ತಚರ ಇಲಾಖೆ ಗಂಭೀರ ಎಚ್ಚರಿಕೆ

Intel warns US Government : ಪಾಕಿಸ್ತಾನವೇ ಅಮೆರಿಕಕ್ಕೆ ದೊಡ್ಡ ಪರಮಾಣು ಭೀತಿ ಎಂದು ಯುಎಸ್ ಗುಪ್ತಚರ ಇಲಾಖೆ ಅಲ್ಲಿನ ಸರ್ಕಾರಕ್ಕೆ ಎಚ್ಚರಿಕೆಯನ್ನು ನೀಡಿದೆ. ಅಮೆರಿಕದ ಮೇಲೆ ದಾಳಿ ಮಾಡಬಹುದಾದ ಕ್ಷಿಪಣಿಗಳ ಸಂಖ್ಯೆಯನ್ನು ಪಾಕಿಸ್ತಾನ ದಿನದಿ

19 Mar 2026 8:41 am
ಬಿಸಿಲಿನ ಪ್ರಖರ ಛಾಯೆ ಮಂಕಾದ ಮಲಪ್ರಭೆ; ನವಿಲುತೀರ್ಥದಿಂದ ನೀರು ಹರಿದರೆ ಮಾತ್ರ ಪರಿಹಾರ

ಬಾದಾಮಿ ತಾಲೂಕಿನ ದಕ್ಷಿಣ ಭಾಗದ ಹಾಗನೂರು ಬಳಿ ಹರಿವು ಆರಂಭಿಸುವ ಮಲಪ್ರಭಾ ನದಿ ವ್ಯಾಪ್ತಿಯಲ್ಲಿ 40 ಹಳ್ಳಿಗಳಿವೆ. ಎಲ್ಲ ಹಳ್ಳಿಗಳೂ ಮಲಪ್ರಭಾ ನೀರೇ ಜೀವಜಲ. ಬೇಸಿಗೆಯಲ್ಲಿ ನದಿ ಬತ್ತಿದರೆ ಬೋರವೆಲ್‌ ಮತ್ತು ತೆರೆದ ಬಾವಿಗಳತ್ತ ಜ

19 Mar 2026 7:41 am
ಕೊಡಗು ಟೂರಿಸಂಗೆ ಎಲ್ ಪಿಜಿ ಪೆಟ್ಟು ; ಖಾಲಿ ಹೊಡೆಯುತ್ತಿವೆ ಪ್ರವಾಸಿತಾಣಗಳು

ಸಿಲಿಂಡರ್‌ ಅಭಾವ ನೇರವಾಗಿ ಪ್ರವಾಸೋದ್ಯಮವನ್ನು ಬಾಧಿಸಿದೆ. ಫೆಬ್ರವರಿ ಮತ್ತು ಮಾರ್ಚ್ನಲ್ಲಿ ಶಾಲಾ-ಕಾಲೇಜು ಪರೀಕ್ಷೆಗಳಿರುವುದರಿಂದ ಸಾಮಾನ್ಯವಾಗಿ ಪ್ರವಾಸೋದ್ಯಮ ಕೊಂಚ ಡಲ್‌ ಹೊಡೆಯುತ್ತದೆ. ಮಾರ್ಚ್ ಅಂತ್ಯದಿಂದ(ಯುಗಾದಿ

19 Mar 2026 7:23 am
ಬೈಂದೂರು ಕಿರು ವಿಮಾನ ನಿಲ್ದಾಣ ಯೋಜನೆಗೆ ಗ್ರಹಣ : ಒತ್ತಿನೆಣೆಯಲ್ಲಿ ಮೂಕಾಂಬಿಕಾ ವಿಮಾನ ನಿಲ್ದಾಣಕ್ಕೆ ಜಾಗ ಗುರುತು

ಉಡುಪಿ ಜಿಲ್ಲೆಯ ಬೈಂದೂರಲ್ಲಿ ಉಪವಿಮಾನ ನಿಲ್ದಾಣ ರಚನೆಗೆ ಕೇಂದ್ರ ವಿಮಾನಯಾನ ಸಚಿವರಿಗೆ ಮನವಿ ಸಲ್ಲಿಸಿದ ಬಳಿಕ ಸ್ಥಳ ಗುರುತಿಸುವಿಕೆ ನಂತರ ಯಾವುದೇ ಪ್ರಗತಿಯಾಗಿಲ್ಲ. ಸರಕಾರ ಉಡುಪಿಯಲ್ಲಿ ಗ್ರೀನ್‌ಫೀಲ್ಡ್ ವಿಮಾನ ನಿಲ್ದಾಣ

19 Mar 2026 5:33 am
ಗ್ಲುಕೋಮಾ ಕಾಯಿಲೆ ಲಕ್ಷಣ &ಕಾರಣಗಳು ಹೀಗಿವೆ| Dr. Thanuja Pradeep

ಗ್ಲುಕೋಮಾ ಕಾಯಿಲೆ ಲಕ್ಷಣ &ಕಾರಣಗಳು ಹೀಗಿವೆ| Dr. Thanuja Pradeep

18 Mar 2026 6:45 pm
ದೇಹದಲ್ಲಿ ವಿಟಮಿನ್ ಕೊರತೆಯ ಲಕ್ಷಣಗಳು ಮತ್ತು ಆಹಾರದ ಮೂಲಕ ಸರಿಪಡಿಸುವ ಕ್ರಮಗಳು | Dr. Vishwas K

ದೇಹದಲ್ಲಿ ವಿಟಮಿನ್ ಕೊರತೆಯ ಲಕ್ಷಣಗಳು ಮತ್ತು ಆಹಾರದ ಮೂಲಕ ಸರಿಪಡಿಸುವ ಕ್ರಮಗಳು | Dr. Vishwas K

17 Mar 2026 6:45 pm
ಕೊಲೆಸ್ಟ್ರಾಲ್ ವಿಚಾರದಲ್ಲಿ ಇರುವ ತಪ್ಪು ಕಲ್ಪನೆಗಳೇನು ವೈದ್ಯರ ಮಾತಿನಲ್ಲಿಯೇ ಕೇಳಿ Dr. Raju Krishnamurthy

ಕೊಲೆಸ್ಟ್ರಾಲ್ ವಿಚಾರದಲ್ಲಿ ಇರುವ ತಪ್ಪು ಕಲ್ಪನೆಗಳೇನು ವೈದ್ಯರ ಮಾತಿನಲ್ಲಿಯೇ ಕೇಳಿ Dr. Raju Krishnamurthy

16 Mar 2026 6:32 pm
ಸಂಬಂಧ ಉಳಿಸಿಕೊಳ್ಳೋಕೆ ಇಷ್ಟು ಮಾಡಿ ಸಾಕು..ಪ್ರೀತಿಯಲ್ಲೂ ಕಲಿಯೋದಿದೆ|Dr. Purvi Jayaaraaj

ಸಂಬಂಧ ಉಳಿಸಿಕೊಳ್ಳೋಕೆ ಇಷ್ಟು ಮಾಡಿ ಸಾಕು..ಪ್ರೀತಿಯಲ್ಲೂ ಕಲಿಯೋದಿದೆ|Dr. Purvi Jayaaraaj

14 Mar 2026 7:00 pm
Pneumonia in children: ನ್ಯುಮೋನಿಯಾ ಅಂದ್ರೆ ಶ್ವಾಸಕೋಶದಲ್ಲಿ ನೀರು ತುಂಬಿಕೊಂಡಿರೋದಾ? Dr. Anjan Kumar T M

Pneumonia in children: ನ್ಯುಮೋನಿಯಾ ಅಂದ್ರೆ ಶ್ವಾಸಕೋಶದಲ್ಲಿ ನೀರು ತುಂಬಿಕೊಂಡಿರೋದಾ? Dr. Anjan Kumar T M

13 Mar 2026 7:00 pm
ಶುಗರ್‌ ಹಾರ್ಟ್‌, ಕಿಡ್ನಿಗೆ ಮಾತ್ರ ಸಮಸ್ಯೆ ತರಲ್ಲ, ಕ್ಯಾನ್ಸರ್‌ ಕೂಡ ತರಿಸುತ್ತೆ!Dr Prajwal

ಶುಗರ್‌ ಹಾರ್ಟ್‌, ಕಿಡ್ನಿಗೆ ಮಾತ್ರ ಸಮಸ್ಯೆ ತರಲ್ಲ, ಕ್ಯಾನ್ಸರ್‌ ಕೂಡ ತರಿಸುತ್ತೆ!Dr Prajwal

13 Mar 2026 11:28 am
ಹೊಟ್ಟೆಯುಬ್ಬರ, ಹುಳಿತೇಗು ಬರೋದ್ಯಾಕೆ? ತಿಂದ ಕೂಡ್ಲೇ ವಾಷ್‌ರೂಮ್‌ಗೆ ಹೋಗ್ತೀರಾ? Dr Praveen kumar

ಹೊಟ್ಟೆಯುಬ್ಬರ, ಹುಳಿತೇಗು ಬರೋದ್ಯಾಕೆ? ತಿಂದ ಕೂಡ್ಲೇ ವಾಷ್‌ರೂಮ್‌ಗೆ ಹೋಗ್ತೀರಾ? Dr Praveen kumar

11 Mar 2026 7:00 pm
Dry eyes: ವಿಟಮಿನ್‌ ಎ ಕಣ್ಣಿಗೆ ಯಾಕೆ ಮುಖ್ಯ? ಡ್ರೈ ಐಸ್‌ಗೆ ಕಾರಣಗಳಿವು | Dr.Sowmya S. Bhat

Dry eyes: ವಿಟಮಿನ್‌ ಎ ಕಣ್ಣಿಗೆ ಯಾಕೆ ಮುಖ್ಯ? ಡ್ರೈ ಐಸ್‌ಗೆ ಕಾರಣಗಳಿವು | Dr.Sowmya S. Bhat

10 Mar 2026 7:00 pm
ಹೊಟ್ಟೆಯಲ್ಲಿ ಗುಡುಗುಡು ಶಬ್ಧ ಬರೋದ್ಯಾಕೆ? ಚರ್ಮದ ಕಾಂತಿ ಹೆಚ್ಚಿಸೋದೇಗೆ? Dr Kavya

ಹೊಟ್ಟೆಯಲ್ಲಿ ಗುಡುಗುಡು ಶಬ್ಧ ಬರೋದ್ಯಾಕೆ? ಚರ್ಮದ ಕಾಂತಿ ಹೆಚ್ಚಿಸೋದೇಗೆ? Dr Kavya

9 Mar 2026 7:00 pm
Diabetes truth: ಅನ್ನ, ಆಲೂಗೆಡ್ಡೆ ತಿಂದರೆ ಶುಗರ್‌ ಲೆವೆಲ್ ಹೆಚ್ಚುತ್ತಾ? Dr.Raju Krishnamurthy

Diabetes truth: ಅನ್ನ, ಆಲೂಗೆಡ್ಡೆ ತಿಂದರೆ ಶುಗರ್‌ ಲೆವೆಲ್ ಹೆಚ್ಚುತ್ತಾ? Dr.Raju Krishnamurthy

7 Mar 2026 7:00 pm
Krishna Rukku Serial: ನಾನು ಓದಿದ ಕಾಲೇಜಿಗೆ ಕ್ಷಮೆ ಕೇಳ್ತೀನಿ- ಸೂರಜ್‌ ಹೂಗಾರ್

Krishna Rukku Serial: ನಾನು ಓದಿದ ಕಾಲೇಜಿಗೆ ಕ್ಷಮೆ ಕೇಳ್ತೀನಿ- ಸೂರಜ್‌ ಹೂಗಾರ್

7 Mar 2026 2:20 pm
ನನ್ನ ನಿಜ ಜೀವನಕ್ಕೂ 'ಕೃಷ್ಣರುಕ್ಕು' ಪಾತ್ರಕ್ಕೂ ಸಂಬಂಧ ಇದೆ: ಅಕ್ಷಯ್‌ ನಾಯಕ್

ನನ್ನ ನಿಜ ಜೀವನಕ್ಕೂ 'ಕೃಷ್ಣರುಕ್ಕು' ಪಾತ್ರಕ್ಕೂ ಸಂಬಂಧ ಇದೆ: ಅಕ್ಷಯ್‌ ನಾಯಕ್

7 Mar 2026 2:04 pm
ತೂಕ ಹೆಚ್ಚಾದ್ರೆ ಮಂಡಿನೋವು ಹೆಚ್ಚುತ್ತಾ? ವಿಟಮಿನ್‌ ಯಾಕೆ ಬೇಕು? Dr. Chandrashekara C M

ತೂಕ ಹೆಚ್ಚಾದ್ರೆ ಮಂಡಿನೋವು ಹೆಚ್ಚುತ್ತಾ? ವಿಟಮಿನ್‌ ಯಾಕೆ ಬೇಕು? Dr. Chandrashekara C M

6 Mar 2026 7:00 pm
ಕರುಳಿನ ಕ್ಯಾನ್ಸರ್‌ಗೆ ಆಹಾರ ಕಾರಣವೇ? ಪೈಲ್ಸ್‌ ಹಾಗೂ ಕ್ಯಾನ್ಸರ್‌ ಲಕ್ಷಣಗಳ ವ್ಯತ್ಯಾಸವೇನು? Dr. Madhusudhan

ಕರುಳಿನ ಕ್ಯಾನ್ಸರ್‌ಗೆ ಆಹಾರ ಕಾರಣವೇ? ಪೈಲ್ಸ್‌ ಹಾಗೂ ಕ್ಯಾನ್ಸರ್‌ ಲಕ್ಷಣಗಳ ವ್ಯತ್ಯಾಸವೇನು? Dr. Madhusudhan

5 Mar 2026 7:00 pm
ನಟಿ ಮೌನಾ ಗುಡ್ಡೇಮನೆ ಸಂದರ್ಶನ: ತಂಗಿ, ನಟಿಯರ ವಿಡಿಯೋ ವಿಚಾರವಾಗಿ ಎಕ್ಸ್‌ಕ್ಲೂಸಿವ್‌ ಟಾಕ್

ನಟಿ ಮೌನಾ ಗುಡ್ಡೇಮನೆ ಸಂದರ್ಶನ: ತಂಗಿ, ನಟಿಯರ ವಿಡಿಯೋ ವಿಚಾರವಾಗಿ ಎಕ್ಸ್‌ಕ್ಲೂಸಿವ್‌ ಟಾಕ್

5 Mar 2026 4:07 pm
PCOD And PCOS : ಕಡಿಮೆ ತಿಂದ್ರೂ ಪಿಸಿಓಡಿ ಇದ್ದ ಮಹಿಳೆಯರಲ್ಲಿ ಹೊಟ್ಟೆದಪ್ಪ ಆಗೋದ್ಯಾಕೆ? Dr Rashmi TN

PCOD And PCOS : ಕಡಿಮೆ ತಿಂದ್ರೂ ಪಿಸಿಓಡಿ ಇದ್ದ ಮಹಿಳೆಯರಲ್ಲಿ ಹೊಟ್ಟೆದಪ್ಪ ಆಗೋದ್ಯಾಕೆ? Dr Rashmi TN

5 Mar 2026 11:16 am
ಮಾತನಾಡದೇ ಇರೋದು ಜಗಳಕ್ಕಿಂತಲೂ ಹೆಚ್ಚು ಸಮಸ್ಯೆ ಉಂಟು ಮಾಡುತ್ತಾ? Dr. Purvi Jayaaraaj

ಮಾತನಾಡದೇ ಇರೋದು ಜಗಳಕ್ಕಿಂತಲೂ ಹೆಚ್ಚು ಸಮಸ್ಯೆ ಉಂಟು ಮಾಡುತ್ತಾ? Dr. Purvi Jayaaraaj

3 Mar 2026 7:30 pm
ಪತಿ ಜೊತೆಗೆ ರಶ್ಮಿ ಪ್ರಭಾಕರ್ ಡೇಟ್‌, ಮಗುವಿನ ಕೈಯಲ್ಲಿ ಕೇಕ್‌ ಕೇಟ್‌

ಪತಿ ಜೊತೆಗೆ ರಶ್ಮಿ ಪ್ರಭಾಕರ್ ಡೇಟ್‌, ಮಗುವಿನ ಕೈಯಲ್ಲಿ ಕೇಕ್‌ ಕೇಟ್‌

3 Mar 2026 10:29 am
Lung cancer: ಬೀಡಿ, ಸಿಗರೇಟು ಮುಟ್ಟದಿದ್ರೂ ಶ್ವಾಸಕೋಶದ ಕ್ಯಾನ್ಸರ್‌ ಯಾಕೆ ಬರುತ್ತೆ? Dr. Vivek Belathur

Lung cancer: ಬೀಡಿ, ಸಿಗರೇಟು ಮುಟ್ಟದಿದ್ರೂ ಶ್ವಾಸಕೋಶದ ಕ್ಯಾನ್ಸರ್‌ ಯಾಕೆ ಬರುತ್ತೆ? Dr. Vivek Belathur

2 Mar 2026 6:45 pm