SENSEX
NIFTY
GOLD
USD/INR

Weather

25    C

ಡಿಜಿಟಲ್ ಸುದ್ದಿ ಮೂಲಗಳು

...
IPL 2026- ಫಿಲ್ ಸಾಲ್ಟ್ ಆರ್ಭಟಕ್ಕೆ ವಿರಾಟ್ ಸಾಥ್! MIಗೆ ವಾಂಖೆಡೆಯಲ್ಲಿ ಸೋಲಿನ ರುಚಿ ತೋರಿಸಿದ RCB

ಮೊದಲ ಬಾರಿ ಸೀಸನ್ ನಲ್ಲಿ ಸ್ಫೋಟಕ ಅರ್ಧಶತಕ ಬಾರಿಸಿದ ಫಿಲ್ ಸಾಲ್ಟ್. ಅನಾರೋಗ್ಯದ ನಡುವೆಯೂ ಅರ್ಧಶತಕ ಬಾರಿಸಿದ ವಿರಾಟ್ ಕೊಹ್ಲಿ! ಐಪಿಎಲ್ ನ ಅತಿ ವೇಗದ ಅರ್ಧಶತಕ ತಪ್ಪಿದರೂ ಶರವೇಗದ ಶತಕ ಹೊಡೆದ ನಾಯಕ ರಜತ್ ಪಾಟೀದಾರ್. ನಿರ್ಣಾಯ

12 Apr 2026 11:58 pm
RCB Vs MI- ಅನಾರೋಗ್ಯದ ಮಧ್ಯೆಯೂ ಅರ್ಧಶತಕ ಹೊಡೆದರೇ ವಿರಾಟ್ ಕೊಹ್ಲಿ? ರವಿ ಶಾಸ್ತ್ರಿ ಹೇಳಿದಾಗಲೇ ವಿಷಯ ಗೊತ್ತಾಗಿದ್ದು!

ರಾಯಲ್ ಚಾಲೆಂಜರ್ಸ್ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಅವರು ಜ್ವರದ ಮಧ್ಯೆಯೂ ಮುಂಬೈ ಇಂಡಿಯನ್ಸ್ ವಿರುದ್ಧ ಪಂದ್ಯವನ್ನಾಡಿದರಾ? ಕ್ರಿಕೆಟ್ ವೀಕ್ಷಕ ವಿವರಣೆಕಾರ ರವಿ ಶಾಸ್ತ್ರಿ ಅವರ ಹೇಳಿಕೆಯ ಬಳಿಕ ಈ ಬಗ್ಗೆ ಸಾಮಾಜಿಕ ಜಾಲತಾ

12 Apr 2026 11:27 pm
IPL 2026- ಭರ್ಜರಿ ಫಾರ್ಮ್ ನಲ್ಲಿರುವ ರಾಜಸ್ಥಾನ ರಾಯಲ್ಸ್; ಸನ್‌ರೈಸರ್ಸ್‌ಗೂ ವೈಭವ್‌ ಸೂರ್ಯವಂಶಿಯದ್ದೇ ಭಯ!

ಐಪಿಎಲ್ 2026ರ 21ನೇ ಪಂದ್ಯದಲ್ಲಿ ಸೋಮವಾರದಂದು ಅಂಕಪಟ್ಟಿಯ ಅಗ್ರಸ್ಥಾನಿ ರಾಜಸ್ಥಾನ ರಾಯಲ್ಸ್ ಮತ್ತು ಸನ್‌ರೈಸರ್ಸ್‌ ಹೈದರಾಬಾದ್ ಮುಖಾಮುಖಿಯಾಗಲಿವೆ. ಇಶಾನ್ ಕಿಶನ್ ನೇತೃತ್ವದ ಹೈದರಾಬಾದ್ ತಂಡ ಸತತ ಸೋಲುಗಳಿಂದ ಕಂಗೆಟ್ಟಿದ್ದ

12 Apr 2026 10:05 pm
`ಇದೇ ಹಣದಲ್ಲಿ ಸಂಜೀವ್ ಗೋಯೆಂಕಾ ಕಾರು ಖರೀದಿಸಿ ಬಾಡಿಗೆಗೆ ಬಿಟ್ಟಿದ್ದಿದ್ದರೂ ಸಾಕಿತ್ತು': ಟ್ರೋಲ್ ಆದ ರಿಷಬ್ ಪಂತ್

Rishabh Pant Troll- ಐಪಿಎಲ್ ನ ದುಬಾರಿ ಆಟಗಾರ ರಿಷಬ್ ಪಂತ್, ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ ಕೇವಲ 18 ರನ್‌ಗಳಿಗೆ ವಿಕೆಟ್ ಒಪ್ಪಿಸಿ ಅಭಿಮಾನಿಗಳ ಆಕ್ರೋಶಕ್ಕೆ ಗುರಿಯಾಗಿದ್ದಾರೆ. 27 ಕೋಟಿ ರೂಪಾಯಿಗಳ ಭಾರಿ ಮೊತ್ತಕ್ಕೆ ಹರಾಜಾಗ

12 Apr 2026 9:15 pm
ಅಬ್ದುಲ್ ಜಬ್ಬಾರ್ ಆಯ್ತು ಶೀಘ್ರ ಮತ್ತೊಂದು ತಲೆದಂಡ! ಸ್ವತಃ ಸಿಎಂ ಸಿದ್ದರಾಮಯ್ಯ ಕೊಟ್ಟರು ಸುಳಿವು

ದಾವಣಗೆರೆ ದಕ್ಷಿಣ ಉಪ ಚುನಾವಣೆ ಕಾಂಗ್ರೆಸ್‌ ಬಂಡಾಯಕ್ಕೆ ಕಾರಣವಾಗಿದ್ದವರ ವಿರುದ್ಧ ಹೈಕಮಾಂಡ್‌ ಕ್ರಮಕ್ಕೆ ಮುಂದಾಗಿದೆ. ಅಬ್ದುಲ್‌ ಜಬ್ಬಾರ್ ಕೆಪಿಸಿಸಿ ಅಲ್ಪಸಂಖ್ಯಾತ ಘಟಕಕ್ಕೆ ರಾಜೀನಾಮೆ ನೀಡಿದ ಬೆನ್ನಲ್ಲೆ ಈ ಸಿಎಂ ರಾಜ

12 Apr 2026 8:11 pm
IPL 2026- ಪ್ರಸಿದ್ಧ ಕೃಷ್ಣ ಬಿರುಗಾಳಿ ಬೌಲಿಂಗ್ ಬಳಿಕ ಶುಭಮನ್ ಗಿಲ್ ನಾಯಕನಾಟ; ಏಕನಾದಲ್ಲಿ ಲಖನೌ ಪತನ

ಕನ್ನಡಿಗ ಪ್ರಸಿದ್ಧ ಕೃಷ್ಣ ಅವರ ಮಾರಕ ಬೌಲಿಂಗ್, ಜಾಸ್ ಬಟ್ಲರ್ ಮತ್ತು ನಾಯಕ ಶುಭಮನ್ ಗಿಲ್ ಅವರ ಆಕರ್ಷಕ ಅರ್ಧಶತಕಗಳ ನೆರವಿನಿಂದ ಗುಜರಾತ್ ಟೈಟಾನ್ಸ್ ತಂಡ ಲಖನೌ ಸೂಪರ್ ಜೈಂಟ್ಸ್ ತಂಡವನ್ನು 7 ವಿಕೆಟ್ ಗಳಿಂದ ಭರ್ಜರಿಯಾಗಿ ಸೋಲಿ

12 Apr 2026 7:14 pm
GT Vs LSG Highlights- ಲಖನೌ ಸೂಪರ್ ಜೈಂಟ್ಸ್ ಅನ್ನು ಕಟ್ಟಿ ಹಾಕಿದ ಕನ್ನಡಿಗ ಪ್ರಸಿದ್ಧ ಕೃಷ್ಣಗೆ ಪರ್ಪಲ್ ಕ್ಯಾಪ್ ಗೌರವ

Prasidh Krishna Purple Cap- ಗುಜರಾತ್ ಟೈಟಾನ್ಸ್ ವೇಗಿ ಕನ್ನಡಿಗ ಪ್ರಸಿದ್ಧ ಕೃಷ್ಣ, ಲಖನೌ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ 28 ರನ್‌ಗಳಿಗೆ 4 ವಿಕೆಟ್ ಪಡೆದು ಜೀವನಶ್ರೇಷ್ಠ ಪ್ರದರ್ಶನ ನೀಡಿದ್ದಾರೆ. ಈ ಮಾರಕ ದಾಳಿಯ ನೆರವಿನಿಂದ ಲಖನೌ ತಂ

12 Apr 2026 6:29 pm
ಮತೀಶ ಪತಿರಾಣಾ ಐಪಿಎಲ್ ಆಡಲು ಶ್ರೀಲಂಕಾ ಕ್ರಿಕೆಟ್ ಗ್ರೀನ್ ಸಿಗ್ನಲ್; ಕೋಲ್ಕತಾ ನೈಟ್ ರೈಡರ್ಸ್ ನಿಟ್ಟುಸಿರು!

ಶ್ರೀಲಂಕಾ ಕ್ರಿಕೆಟ್ ಮಂಡಳಿಯಿಂದ ನಿರಾಕ್ಷೇಪಣಾ ಪತ್ರ (NOC) ಲಭಿಸಿದ ಹಿನ್ನೆಲೆಯಲ್ಲಿ ವೇಗಿ ಮತೀಶ ಪತಿರಾಣ ಇದೀಗ ಕೋಲ್ಕತಾ ನೈಟ್ ರೈಡರ್ಸ್ (KKR) ತಂಡವನ್ನು ಸೇರಲಿದ್ದಾರೆ. ಹರ್ಷಿತ್ ರಾಣಾ ಮತ್ತು ಮುಸ್ತಫಿಝುರ್ ಅಲಭ್ಯತೆಯಿಂದ ಕಂಗ

12 Apr 2026 5:38 pm
ರಾಜ್ಯದ ಮೊದಲ ವಂದೇ ಭಾರತ್ ಸ್ಲೀಪರ್: ಬೆಂಗಳೂರು - ಮುಂಬೈ ನಡುವೆ ರೈಲು ಸಂಚಾರ; 2 ಮಾರ್ಗ - ಯಾವುದು ಬೆಸ್ಟ್‌, ಫಾಸ್ಟ್‌?

ದೇಶದ ಎರಡನೇ ವಂದೇ ಭಾರತ್‌ ರೈಲು ಕರ್ನಾಟಕ - ಮಹಾರಾಷ್ಟ್ರ ನಡುವೆ ಸಂಚಾರ ನಡೆಸಲಿದೆ. ಬೆಂಗಳೂರು ಮುಂಬೈ ನಡುವೆ ಈ ರೈಲು ಓಡಿಸಲು ರೈಲ್ವೆ ಇಲಾಖೆ ನಿರ್ಧರಿಸಿದ್ದು, ಯಾವ ಮಾರ್ಗ ಆಯ್ಕೆ ಮಾಡಲಿದೆ ಎಂಬ ಚರ್ಚೆ ಮುನ್ನೆಲೆಗೆ ಬಂದಿದೆ. ಒ

12 Apr 2026 5:28 pm
IPL 2026- ಮೂರು ತಂಡಗಳ ಪರ ಶತಕದ ಸಾಧನೆ: ಕನ್ನಡಿಗ ಕೆಎಲ್ ರಾಹುಲ್ ಸಾಲಿಗೆ ಈಗ ಸಂಜು ಸ್ಯಾಮ್ಸನ್!

Sanju Samson And KL Rahul-ಚೆನ್ನೈ ಸೂಪರ್ ಕಿಂಗ್ಸ್ ತಂಡದ ವಿಕೆಟ್ ಕೀಪರ್ ಬ್ಯಾಟರ್ಸಂ ಜು ಸ್ಯಾಮ್ಸನ್ ಸಿಎಸ್‌ಕೆ ಪರ ಮೊದಲ ಶತಕ (ಅಜೇಯ 115 ರನ್) ಸಿಡಿಸುವ ಮೂಲಕ ಫಾರ್ಮ್‌ಗೆ ಮರಳಿದ್ದಾರೆ. ಈ ಸಾಧನೆಯೊಂದಿಗೆ ಐಪಿಎಲ್ ಇತಿಹಾಸದಲ್ಲಿ ಮೂರು ಬೇರೆ ಬೇ

12 Apr 2026 4:14 pm
ಫ್ರಾನ್ಸ್‌: ಹೆತ್ತ ಮಗನನ್ನು 2 ವರ್ಷ ವ್ಯಾನ್‌ ನಲ್ಲಿ ಬಂಧಿಸಿದ ತಂದೆ: ಅಪೌಷ್ಟಿಕತೆಯಿಂದ ಬಳಲುತ್ತಿದ್ದ ಬಾಲಕನ ರಕ್ಷಣೆ, ಕಾರಣವೇನು?

ತಂದೆಯೊಬ್ಬ ಆಕೆಯ ಸಂಗಾತಿಯ ಒತ್ತಡದಿಂದಾಗಿ ತನ್ನ 9ವರ್ಷದ ಮಗನನ್ನು 2024ರಿಂದ ಸುಮಾರು 2ವರ್ಷಗಳ ಕಾಲ ವ್ಯಾನ್‌ ನಲ್ಲಿ ಬಂಧಿಸಿಟ್ಟಿರುವ ಘಟನೆ ಫ್ರಾನ್ಸ್‌ ನ ಹ್ಯಾಗೆನ್‌ ಬಾಚ್‌ ನಲ್ಲಿ ನಡೆದಿದೆ.‌ ಇತ್ತೀಚೆಗೆ ಹುಡುಗನ ಶಬ್ದವನ್ನ

12 Apr 2026 4:04 pm
ದಾವಣಗೆರೆ ಕಾಂಗ್ರೆಸ್‌ ಟಿಕೆಟ್‌ ಮುಸ್ಲಿಮರ ಕೈತಪ್ಪಿದ ಸತ್ಯ ಬಿಚ್ಚಿಟ್ಟ ಶಿವಾಜಿನಗರ MLA ರಿಜ್ವಾನ್‌! ಇಬ್ಬರೇ ಹೊಣೆ

ದಾವಣಗೆರೆ ಟಿಕೆಟ್ ಹಂಚಿಕೆ ಹಾಗೂ ಪಕ್ಷದ ಆಂತರಿಕ ಬೆಳವಣಿಗೆಗಳ ಬಗ್ಗೆ ಶಿವಾಜಿನಗರ ಕಾಂಗ್ರೆಸ್‌ ಶಾಸಕ ರಿಜ್ವಾನ್‌ ಅರ್ಷದ್‌ ಸ್ಫೋಟಕ ಹೇಳಿಕೆಗಳನ್ನು ನೀಡಿದ್ದಾರೆ. ಸಮುದಾಯದಿಂದ ಪರ್ಯಾಯ ವ್ಯಕ್ತಿಯ ಆಯ್ಕೆ ನೀಡಿದೆ ಜಬ್ಬಾರ್

12 Apr 2026 3:53 pm
IPL 2026- ಮುಂಬೈ ಇಂಡಿಯನ್ಸ್‌ ಗೆ ರಾಯಲ್‌ ಚಾಲೆಂಜರ್ಸ್ ಸವಾಲು: RCB-MI ಮಾಜಿ ನಾಯಕರ ಸಮಾಗಮಕ್ಕೆ ವಾಂಖೆಡೆ ಸಜ್ಜು!

ಮುಂಬಯಿಯ ವಾಂಖೆಡೆ ಕ್ರೀಡಾಂಗಣದಲ್ಲಿ ಭಾನುವಾರ(ಏ.12) ರಾಯಲ್‌ ಚಾಲೆಂಜರ್ಸ್ ಬೆಂಗಳೂರು ಹಾಗೂ ಮುಂಬಯಿ ಇಂಡಿಯನ್ಸ್‌ ತಂಡಗಳು ಪೈಪೋಟಿ ನಡೆಸಲು ಸಿದ್ದವಾಗಿವೆ.RR ವಿರುದ್ದ ಸೋತಿರುವ RCB MI ವಿರುದ್ದ ಗೆದ್ದು ಮತ್ತೆ ಗೆಲುವಿನ ಹಾದಿ ಹಿ

12 Apr 2026 3:06 pm
ಅಬ್ದುಲ್ ಜಬ್ಬಾರ್ ರಾಜೀನಾಮೆ ಅಂಗೀಕಾರ ಮಾತ್ರವಲ್ಲ; KPCC ಅಲ್ಪಸಂಖ್ಯಾತ ವಿಭಾಗ ಸಮಿತಿಯೂ ವಿಸರ್ಜಿಸಿದ ಡಿಕೆ ಶಿವಕುಮಾರ್!

ಕೆಪಿಸಿಸಿ ಅಲ್ಪಸಂಖ್ಯಾತ ವಿಭಾಗಕ್ಕೆ ಅಬ್ದುಲ್‌ ಜಬ್ಬಾರ್‌ ನೀಡಿದ ರಾಜೀನಾಮೇ ಅಂಗೀಕಾರವಾಗಿದೆ. ಇದರ ಜತೆಗೆ ಅಲ್ಪಸಂಖ್ಯಾತ ವಿಭಾಗದ ಸಮಿತಿಯನ್ನೂ ವಿಸರ್ಜನೆ ಮಾಡಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ತಿಳಿಸ

12 Apr 2026 2:31 pm
ಹುಲಿಕಲ್ ಘಾಟ್ ಗುಡ್ಡ ಕುಸಿತ: ತೀರ್ಥಹಳ್ಳಿ ಕುಂದಾಪುರ ಹೆದ್ದಾರಿಗೆ ಪರ್ಯಾಯ ಮಾರ್ಗಗಳ ಸೂಚನೆ

ರಾಜ್ಯ ಹೆದ್ದಾರಿ-52 ರ ಬಾಳೆಬರೆ ಘಾಟ್ ನಲ್ಲಿ ಮತ್ತೆ ಭೂಕುಸಿತವಾಗುವ ಸಂಭವವಿರುವುದರಿಂದ ಎಲ್ಲಾ ವಾಹನಗಳ ಸಂಚಾರ ನಿಷೇಧ ಮಾಡಿ ಪರ್ಯಾಯ ಮಾರ್ಗಗಳನ್ನು ಸೂಚಿಸಲಾಗಿದೆ. ಬಾಳೆಬರೆ ಘಾಟ್ ನ ಮೂಲಕ ಎಲ್ಲಾ ವಾಹನಗಳ ಸಂಚಾರವನ್ನು ತಾತ್ಕ

12 Apr 2026 1:53 pm
ಹೊರ್ಮುಜ್‌ನಲ್ಲಿ ಜಲ ಮೈನ್ ತೆರವಿಗೆ ಮುಂದಾದ US ಯುದ್ಧನೌಕೆ: ಜಲಸಂಧಿಗೆ ಬಂದ್ರೆ ತೀಕ್ಷ್ಣ ಪ್ರತಿಕ್ರಿಯೆ ನೀಡ್ತಿವಿ ಎಂದು ಇರಾನ್‌ ಎಚ್ಚರಿಕೆ!

ಅಮೆರಿಕಾ-ಇರಾನ್‌ ಮಾತುಕತೆ ವಿಫಲವಾಗಿದ್ದು, ಈ ಬೆನ್ನಲ್ಲೇ, ಇದೀಗ ಹೊರ್ಮುಜ್‌ ಜಲಸಂಧಿಯಲ್ಲಿನ ಜಲ ಸ್ಪೋಟಕಗಳನ್ನು ತೆರವುಗೊಳಿಸಲು US ಯುದ್ಧನೌಕೆಗಳು ಸಾಗುತ್ತಿದ್ದು, ಈ ಕುರಿತು ಅಧಿಕೃತವಾಗಿ ಹೇಳಿಕೆ ಹೊರಡಿಸಿದೆ. ಆದರೆ, ಇದಕ್

12 Apr 2026 1:49 pm
92ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ ಸಂಗೀತ ಲೋಕದ ಧ್ರುವತಾರೆ ಆಶಾ ಭೋಂಸ್ಲೆ

ದಶಕಗಳ ಕಾಲ ತಮ್ಮ ಸುಮಧುರ ಧ್ವನಿಯ ಮೂಲಕ ಕೋಟ್ಯಂತರ ಅಭಿಮಾನಿಗಳನ್ನ ರಂಜಿಸಿದ್ದ ಭಾರತದ ಖ್ಯಾತ ಗಾಯಕಿ ಆಶಾ ಭೋಸ್ಲೆ ಅವರು ಇಂದು (ಏ.12) ಮುಂಬೈನ ಬ್ರೀಚ್‌ ಕ್ಯಾಂಡಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಅವರಿಗೆ 92 ವರ್ಷ ವಯಸ್ಸಾಗಿ

12 Apr 2026 1:18 pm
ಶಾಂತಿ ಮಾತುಕತೆ ವಿಫಲ- ಟೆಹ್ರಾನ್‌ಗೆ ಟ್ರಂಪ್ ದಾಳಿಯ ಪರೋಕ್ಷ ಎಚ್ಚರಿಕೆ: ಇರಾನ್ ಮೇಲೆ US ನಿಯಂತ್ರಣದ ವರದಿ ರಿಪೋಸ್ಟ್‌, ಅದರಲ್ಲೇನಿದೆ?

ಇಸ್ಲಾಮಾಬಾದ್‌ ವೇದಿಕೆಯಾಗಿ ಅಮೆರಿಕಾ-ಇರಾನ್‌ ನಡುವಿನ ಶಾಂತಿ ಮಾತುಕತೆ ವಿಫಲವಾದ ಬೆನ್ನಲ್ಲೇ, ಅಮೆರಿಕಾ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಇರಾನ್‌ ಮೇಲಿನ ಸಂಭಾವ್ಯ ದಾಳಿ ಹಾಗೂ ನಿಯಂತ್ರಣದ ವಿಶ್ಲೇಷಣಾತ್ಮಕ ಪತ್ರಿಕಾ ವರದಿಯ

12 Apr 2026 12:44 pm
SSLC ಪರೀಕ್ಷೆ: ಹಿಂದಿ ಸೇರಿ ತೃತೀಯ ಭಾಷೆಗೆ 3 ವಿವಿಧ ಗ್ರೇಡ್‌; ಎಷ್ಟು ಅಂಕಕ್ಕೆ ಯಾವ ಗ್ರೇಡ್‌? ಉತ್ತೀರ್ಣಕ್ಕೆ ಹೊಸ ನಿಯಮ

ಕರ್ನಾಟಕ ರಾಜ್ಯ ಸರ್ಕಾರದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಎಸ್‌ಎಸ್‌ಎಲ್‌ಸಿ ಪರೀಕ್ಷಾ ನಿಯಮಗಳಲ್ಲಿ ಮಹತ್ವದ ಬದಲಾವಣೆ ತರಲು ಕರಡು ಅಧಿಸೂಚನೆಯನ್ನು ಹೊರಡಿಸಿದೆ. ಹೊಸ ನಿಯಮದ ಪ್ರಕಾರ, ತೃತೀಯ ಭಾಷೆಯ ಅಂಕಗಳನ್ನು ವಿದ್

12 Apr 2026 12:14 pm
ನಮ್ಮ ಋಣ ಇದೆ, ಪಕ್ಷದ ಅನ್ನ ತಿಂದ ಮೇಲೆ ಕೆಲಸ ಮಾಡಬೇಕಿತ್ತು: MLC ಜಬ್ಬಾರ್ ವಿರುದ್ಧ SS ಮಲ್ಲಿಕಾರ್ಜುನ್‌ ಕಿಡಿ

ದಾವಣಗೆರೆ ಉಪ ಚುನಾವಣೆಗೆ ಸಂಬಂಧಿಸಿದಂತೆ ಪ್ರಚಾರಕ್ಕೆ ಬಾರದೇ ಕಾರಣಕೊಟ್ಟ ಎಂಎಲ್‌ಸಿ ಅಬ್ದುಲ್ ಜಬ್ಬಾರ್ ವಿರುದ್ಧ ಸಚಿವ ಎಸ್‌ಎಸ್‌ ಮಲ್ಲಿಕಾರ್ಜುನ ವಾಗ್ದಾಳಿ ನಡೆಸಿದ್ದಾರೆ. ನಮ್ಮ ಋಣ ಇದೆ, ಪಕ್ಷದ ಅನ್ನ ತಿಂದಿದ್ದಾರೆ. ಕೆ

12 Apr 2026 12:02 pm
IPL 2026- RCB ವಿರುದ್ದದ ಮ್ಯಾಚ್‌ ವೇಳೆ ಡಗೌಟ್‌ ನಲ್ಲಿ‌ RR ಮ್ಯಾನೇಜರ್‌ ಫೋನ್‌ ಬಳಕೆ, ನಿಮಯ ಉಲ್ಲಂಘನೆ: PMOA‌ ರೂಲ್ಸ್ ಹೇಳೋದೇನು?

ಗುವಾಹಟಿಯಲ್ಲಿ RCB ಹಾಗೂ RR ನಡುವೆ ನಡೆದ ಮ್ಯಾಚ್‌ ವೇಳೆ ರಾಜಸ್ಥಾನ್‌ ರಾಯಲ್ಸ್‌ ತಂಡದ ಮ್ಯಾನೇಜರ್‌ ರೋಮಿ ಭಿಂದರ್ ಡಗೌಟ್‌ ಓಳಗೆ ಕೂತು ಫೋನ್‌ ಬಳಕೆ ಮಾಡಿದ್ದು, ಕಾನೂನು ಉಲ್ಲಂಘನೆ ಮಾಡಿದ್ದಾರೆ ಎಂಬ ಚರ್ಚೆ ಶುರುವಾಗಿದೆ. ಇದಕ್

12 Apr 2026 11:11 am
Karnataka Weather: ಕಲಬುರ್ಗಿ ಗರಿಷ್ಠ ಉಷ್ಣಾಂಶ 44 ಡಿ.ಸೆ ಏರುವ ಮುನ್ನೆಚ್ಚರಿಕೆ! ಯಾವ ಜಿಲ್ಲೆಗಳಿಗೆ ಎಷ್ಟೆಷ್ಟು ಬಿಸಿಲಿನ ಅಲರ್ಟ್? ಇಲ್ಲಿದೆ ವಿವರ

ಬೇಸಿಗೆ ಬಿಸಿಲು ಜನರನ್ನು ಹೈರಾಣಾಗಿಸುತ್ತಿದೆ. ಮನೆಯಿಂದ ಹೊರಗೆ ಕಾಲಿಡುವುದೇ ಆತಂಕಕಾರಿಯೆನಿಸಿದೆ.

12 Apr 2026 11:04 am
ಸಾಲದ ಆಮಿಷವೊಡ್ಡಿ ಉದ್ಯಮಿಗೆ ಸೈಬರ್‌ ಖೆಡ್ಡಾ: ಬ್ಯಾಂಕ್‌ ಖಾತೆ ಮಾಹಿತಿ ಪಡೆದು ಲಕ್ಷಾಂತರ ಹಣ ವರ್ಗಾವಣೆ ಮಾಡಿ ವಂಚನೆ!

ಸಾಲ ಕೊಡಿಸುವ ಆಮಿಷವೊಡ್ಡಿ ಉದ್ಯಮಿಯೊಬ್ಬರಿಗೆ ಸೈಬರ್‌ ವಂಚನೆ ಮಾಡಿರುವ ಪ್ರಕರಣ ನಡೆದಿದೆ. ಆರ್ಥಿಕ ಸಂಕಷ್ಟದಲ್ಲಿದ್ದು, ಸಾಲಕ್ಕಾಗಿ ನೋಡುತ್ತಿದ್ದ ವ್ಯಕ್ತಿಗೆ ಭಾರಿ ಮೊತ್ತದ ಸಾಲ ಕೊಡಿಸುವ ಆಸೆಯೊಡ್ಡಿ ಇದಕ್ಕಾಗಿ ಹೊಸ ಸಿಮ

12 Apr 2026 8:46 am
ಚಿತ್ರದುರ್ಗದಲ್ಲಿ 16 ವರ್ಷದ ಬಾಲಕಿ ಮೇಲೆ ದೌರ್ಜನ್ಯ ಎಸಗಿ ಗರ್ಭಪಾತ ಮಾಡಿಸಿದ ಶಿಕ್ಷಕ ರಾಜಣ್ಣ! ಕಾನೂನು ಮೀರಿದ ನರ್ಸಿಂಗ್‌ ಹೋಂಗೂ ಸಂಕಷ್ಟ

ವಿದ್ಯೆ ಕೊಡುವ ದೇವರು ಎಂದುಕೊಂಡ ಶಿಕ್ಷಕನಿಂದಲೇ ಬಾಲಕಿಗೆ ಮಹಾ ಅನ್ಯಾಯವಾಗಿದ್ದು, ಬೆದರಿಕೆ ಒಡ್ಡಿ ಲೈಂಗಿಕ ದೌರ್ಜನ್ಯ ಎಸಗಿದ ಹಿನ್ನೆಲೆ ಪೋಕ್ಸೋ ಕೇಸ್ ದಾಖಲಾಗಿದೆ. ಅವಿವಾಹಿತ ಅಪ್ರಾಪ್ತ ಬಾಲಕಿಗೆ ಬೇನಾಮಿ ಪತಿ ಕಥೆ ಸೃಷ್ಟ

12 Apr 2026 7:37 am
ಕೆಎಎಸ್‌ ಸಂದರ್ಶನ ಕೆಪಿಎಸ್‌ಸಿಗೆ ಕಗ್ಗಂಟು : ಗೊಂದಲಕ್ಕೀಡಾದ ಕೆಎಎಸ್‌ ಗೆಜೆಟೆಡ್‌ ಪ್ರೊಬೆಷನರ್‌ ಗ್ರೂಪ್‌ ಎ-ಬಿ ವೃಂದದ 384 ಹುದ್ದೆ

ಒಂದೆಡೆ ತಾಂಡವವಾಡುತ್ತಿರುವ ನಿರುದ್ಯೋಗ, ಇನ್ನೊಂದೆಡೆ ಸರಕಾರಿ ಹುದ್ದೆ ಆಕಾಂಕ್ಷಿಗಳು ಚಾತಕ ಪಕ್ಷಿಯಂತೆ ಕಾಯುತ್ತಿರುವ ನೇಮಕಾತಿ ಪ್ರಕ್ರಿಯೆ. ಹೌದು ಪರೀಕ್ಷೆಗಳನ್ನು ಪಾಸ್ ಆದರೂ ಸಂದರ್ಶನದ ಹಂತದಲ್ಲಿ ವಿದ್ಯಾರ್ಥಿಗಳ ಭವ

12 Apr 2026 5:45 am
ಸಂಭ್ರಮದ ವಿಷು ಹಬ್ಬಕ್ಕೆ ಕೇರಳದಾದ್ಯಂತ ಸಿದ್ಧತೆ: ಏನಿದರ ಮಹತ್ವ ಗೊತ್ತಾ?

ದೇವರ ನಾಡು ಕೇರಳದಲ್ಲಿ ಹಬ್ಬಗಳಿಗೆ ತನ್ನದೇ ಆದ ಮಹತ್ವವಿದೆ. ಕಾಲ ಎಷ್ಟೇ ಬದಲಾದರೂ ಹಬ್ಬಗಳ ಸಂಭ್ರಮ ಜನರಲ್ಲಿ ಭೇರೆ ಬೇರೆ ರೀತಿಯಾಗಿ ಮನೆಮಾಡಿದೆ. ಬಿತ್ತನೆಯ ಸಂದರ್ಭದಲ್ಲಿ ಬರುವ ವಿಷು ಹಬ್ಬದ ಮಹತ್ವಗಳೇನು, ಆಚರಣೆ ವೀಧಾನಗಳೇ

12 Apr 2026 5:11 am
IPL 2026- ಸೀಸನ್ ನ ಮೊದಲ ಶತಕವೀರ ಸಂಜು ಸ್ಯಾಮ್ಸನ್; ಕೊನೆಗೂ ಚೆನ್ನೈ ಸೂಪರ್ ಕಿಂಗ್ಸ್ ಬಳಗಕ್ಕೆ ಮೊದಲ ಗೆಲುವಿನ ಸವಿ

ಮೊದಲ ಮೂರು ಪಂದ್ಯಗಳಲ್ಲಿ ಕಳಪೆ ಪ್ರದರ್ಶನ ನೀಡಿದ್ದ ಸಂಜು ಸ್ಯಾಮ್ಸನ್ ಅವರು ಸೀಸನ್ ನ ಮೊದಲ ಶತಕ ಬಾರಿಸುವುದರೊಂದಿಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡ ಸಹ ಸೀಸನ್ ನ ಮೊದಲ ಜಯ ದಾಖಲಿಸುವಲ್ಲಿ ಸಫಲವಾಗಿದೆ. ಡೆಲ್ಲಿ ಕ್ಯಾಪಿಟಲ್ಸ್

11 Apr 2026 11:34 pm
Middle East Conflict- ಡೀಸೆಲ್, ವಿಮಾನ ಇಂಧನದ ಮೇಲಿನ ಆಕಸ್ಮಿಕ ತೆರಿಗೆ ಹೆಚ್ಚಿಸಿದೆ ಕೇಂದ್ರ ಸರ್ಕಾರ

ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಯುದ್ಧದ ನಡುವೆ, ದೇಶೀಯವಾಗಿ ಇಂಧನದ ಲಭ್ಯತೆಯನ್ನು ಹೆಚ್ಚಿಸುವ ಉದ್ದೇಶದಿಂದ ಭಾರತ ಸರ್ಕಾರ ಇಂಧನ ರಫ್ತಿನ ಮೇಲಿನ ಆಕಸ್ಮಿಕ ಲಾಭದ ಮೇಲೆ ಹಾಕುವ ತೆರಿಗೆ() ತೆರಿಗೆಗಳನ್ನು (duties) ಪರಿಷ್ಕರಿಸ

11 Apr 2026 10:40 pm
ಹೋಟೆಲ್‌ ಆಹಾರ ಎಷ್ಟು ಸುರಕ್ಷಿತ: ಗುಣಮಟ್ಟ ಉಲ್ಲಂಘಿಸಿದ 75 ಉದ್ದಿಮೆದಾರಿಗೆ 2.22 ಲಕ್ಷ ದಂಡ

ಹೋಟೆಲ್‌ಗಳಲ್ಲಿ ಗ್ರಾಹಕರನ್ನು ಸೆಳೆಯಲು ಆಹಾರ ಪದಾರ್ಥಗಳಿಗೆ ಟೇಸ್ಟಿಂಗ್ ಪೌಡರ್ ಹಾಗೂ ಬಣ್ಣಗಳನ್ನು ಬಳಕೆ ಮಾಡಲಾಗುತ್ತಿದೆ. ಇದು ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ಹೋಟೆಲ್‌ಗಳಲ್ಲಿ ಹಾಗೂ ಬೀದಿ ಬದಿಯ ಆಹಾರದ ಅಂಗಡಿಗಳಲ್ಲ

11 Apr 2026 9:09 pm
`ಎಂಎಸ್ ಧೋನಿ ಎಲ್ಲಿ? ಮೈದಾನಕ್ಕೆ ಯಾವಾಗ ಬರ್ತಾರೆ?': ಹೀಗಿತ್ತು ಸಿಎಸ್‌ಕೆ ನಾಯಕ ರುತುರಾಜ್ ಗಾಯಕ್ವಾಡ್ ಉತ್ತರ!

ಚೆನ್ನೈ ಸೂಪರ್ ಕಿಂಗ್ಸ್ ಐಪಿಎಲ್ 2026ರ ಸೀಸನ್ ನ ನಾಲ್ಕನೇ ಲೀಗ್ ಪಂದ್ಯವನ್ನು ಆಡುತ್ತಿದ್ದರೂ ಎಂ.ಎಸ್. ಧೋನಿ ಅವರು ಮಾತ್ರ ತಂಡಕ್ಕೆ ಇನ್ನೂ ಮರಳಿಲ್ಲ. ಸ್ನಾಯು ಸೆಳೆತದಿಂದಾಗಿ ಧೋನಿ ಆರಂಭದ ಪಂದ್ಯಗಳಲ್ಲಿ ಆಡುತ್ತಿಲ್ಲ ಎಂದು ತಂಡ

11 Apr 2026 9:07 pm
IPL 2026- ಶ್ರೇಯಸ್ ಅಯ್ಯರ್ ನಾಯಕನಾಟ; ಬೃಹತ್ ಮೊತ್ತ ಪೇರಿಸಿಯೂ ಪಂಜಾಬ್ ಕಿಂಗ್ಸ್ ವಿರುದ್ಧ ಸೋತ ಸನ್ ರೈಸರ್ಸ್

ಪ್ರಿಯಾಂಶ್ ಆರ್ಯ ಮತ್ತು ಪ್ರಭಸಿಮ್ರಾನ್ ಸಿಂಗ್ ಅವರ ಉತ್ತಮ ಜೊತೆಯಾಟದ ಬಳಿಕ ಶ್ರೇಯಸ್ ಅಯ್ಯರ್ ಅವರ ನಾಯಕನಾಟಕ್ಕೆ ದಂಗಾದ ಸನ್ ರೈಸರ್ಸ್ ಹೈದರಾಬಾದ್ ತಂಡ ಬೃಹತ್ ಮೊತ್ತ ಪೇರಿಸಿದ ಹೊರತಾಗಿಯೂ ಪಂಜಾಬ್ ಕಿಂಗ್ಸ್ ವಿರುದ್ಧ 6 ವಿ

11 Apr 2026 7:23 pm
PBKS Vs SRH Highlights- ಒಂದೇ ಕೈಯಲ್ಲಿ ಅದ್ಙುತ ಕ್ಯಾಚ್ ಹಿಡಿದ ಮಾರ್ಕೋ ಯಾನ್ಸನ್! ಬೌಂಡರಿ ಬಳಿಯ ಸಾಹಸ ವೈರಲ್

Marco Jansen Clever Catch- ನ್ಯೂ ಚಂಡೀಗಢದಲ್ಲಿ ನಡೆದ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡವು ಪಂಜಾಬ್ ಕಿಂಗ್ಸ್ ವಿರುದ್ಧ 219 ರನ್ ಕಲೆಹಾಕಿತು. ಅಭಿಷೇಕ್ ಶರ್ಮಾ (74) ಮತ್ತು ಟ್ರಾವಿಸ್ ಹೆಡ್ ಸ್ಫೋಟಕ ಬ್ಯಾಟಿಂಗ್ ನಡೆಸಿದರು. ಪಂದ್ಯದ ಪ್ರ

11 Apr 2026 7:05 pm
ಗ್ರಾಹಕರಿಗೆ ತೂಕದಲ್ಲಿ ಮೋಸ: ರಾಜ್ಯದಲ್ಲಿ 3 ವರ್ಷಗಳಲ್ಲಿ 2,26,291 ಕಡೆ ದಾಳಿ, 57,098 ಪ್ರಕರಣ ದಾಖಲು

ಗ್ರಾಹಕರಿಗೆ ತೂಕ ಮತ್ತು ಮೌಲ್ಯದ ಪ್ರಮಾಣದಲ್ಲಿ ಮೋಸ ಮಾಡುವ ಅನೇಕ ವ್ಯಾಪಾರಸ್ಥರಿದ್ದಾರೆ. ಆಹಾರದ ಪೊಟ್ಟಣಗಳಲ್ಲಿ ನಮೂದು ಮಾಡಿದ್ದಕ್ಕಿಂತ ಕಡಿಮೆ ಪ್ರಮಾಣದಲ್ಲಿ ಪದಾರ್ಥ ಇರುತ್ತದೆ. ಅಲ್ಲದೆ, ಅಂಗಡಿಗಳಲ್ಲಿ ತೂಕದ ಪ್ರಮಾಣದಲ

11 Apr 2026 7:03 pm
ಮಾವಿನ ಹಣ್ಣನ್ನು ಇಂತವ್ರು ತಿನ್ನಬಾರ್ದು! ಬೇಸಿಗೆಯ ಆಹಾರ ಪದ್ಧತಿ| Ms.Shalini Arvind

ಮಾವಿನ ಹಣ್ಣನ್ನು ಇಂತವ್ರು ತಿನ್ನಬಾರ್ದು! ಬೇಸಿಗೆಯ ಆಹಾರ ಪದ್ಧತಿ| Ms.Shalini Arvind

11 Apr 2026 6:37 pm
ರೋಹಿತ್ ಶರ್ಮಾ 15 ವರ್ಷಗಳ MI ಪ್ರಯಾಣ: ಅಭಿಮಾನಿಗಳ ಹೃದಯ ಗೆದ್ದ ಹಾರ್ದಿಕ್ ಪಾಂಡ್ಯ ಮಾತು

Hardik Pandya Praises Rohit Sharma- ಹಿಟ್ ಮ್ಯಾನ್ ರೋಹಿತ್ ಶರ್ಮಾ ಅವರು, ಮುಂಬೈ ಇಂಡಿಯನ್ಸ್ ತಂಡದಲ್ಲಿ 15 ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿದ್ದಾರೆ. ಈ ನಿಟ್ಟಿನಲ್ಲಿ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಅವರು ರೋಹಿತ್ ಅವರನ್ನು ಹೃತ್ಪೂರ್ವಕವಾಗಿ ಅಭ

11 Apr 2026 5:54 pm
ರಾಜ್ಯ ಕಾಂಗ್ರೆಸ್‌ನಲ್ಲಿ ಮಹತ್ವದ ಬೆಳವಣಿಗೆ:ಕೆಪಿಸಿಸಿ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಸ್ಥಾನಕ್ಕೆ ಅಬ್ದುಲ್ ಜಬ್ಬಾರ್ ರಾಜೀನಾಮೆ!

ರಾಜ್ಯ ಕಾಂಗ್ರೆಸ್‌ ನಲ್ಲಿ ಮಹತ್ವದ ಬೆಳವಣಿಗೆಗಳು ನಡೆಯುತ್ತಿವೆ. ದಾವಣಗೆರೆ ದಕ್ಷಿಣ ಉಪ ಚುನಾವಣೆಯ ಬೆನ್ನಲ್ಲೇ ಕಾಂಗ್ರೆಸ್ ಪಕ್ಷದ ಮುಸ್ಲಿಂ ನಾಯಕರ ನಡುವಿನ ಭಿನ್ನಮತ ಸ್ಫೋಟಗೊಂಡಿದೆ. ಶುಕ್ರವಾರವಷ್ಟೇ ಕಾಂಗ್ರೆಸ್ ಪಕ್ಷದ

11 Apr 2026 5:30 pm
ದಾವಣಗೆರೆ : ’ಮುಸ್ಲಿಂ ವೋಟ್ ಬಿಜೆಪಿಗೆ ಶಿಫ್ಟ್ ಆಗಿರಬಹುದು, ಡ್ಯಾಮೇಜ್ ಆಗಿದೆ’ - ಏನಿದು ಜಾರಕಿಹೊಳಿ ಮಾತಿನ ಮರ್ಮ?

Davanagere South By Election : ಒಂದೊಂದು ಕ್ಷೇತ್ರದಲ್ಲಿ ಒಂದೊಂದು ರಾಜಕೀಯ ಲೆಕ್ಕಾಚಾರದ ಪ್ರಕಾರ ಚುನಾವಣೆ ನಡೆಸಬೇಕಾಗುತ್ತದೆ. ಯಾಕೆಂದರೆ, ಆಯಾಯ ಕ್ಷೇತ್ರದಲ್ಲಿ ಜಾತಿ ಸಮೀಕರಣ, ಅಭಿವೃದ್ದಿ ವಿಚಾರ ಬೇರೆ ಬೇರೆ ಇರುತ್ತದೆ. ದಾವಣಗೆರೆಯಲ್ಲಿ ಮ

11 Apr 2026 4:51 pm
ಬ್ಯಾಟರ್ ಗಳ ಸ್ವರ್ಗ ವಾಂಖೆಡೆ ಕ್ರೀಡಾಂಗಣದಲ್ಲಿ `ರೋಕೊ' ಜೋಡಿಯೇ ಆಕರ್ಷಣೆ; ಹೇಗಿದೆ ವಾಂಖೆಡೆ ಪಿಚ್?

MI Vs RCB Match Preview- ಐಪಿಎಲ್ 2026ರ ಬಹುನಿರೀಕ್ಷಿತ ಪಂದ್ಯದಲ್ಲಿ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಮುಂಬೈ ಇಂಡಿಯನ್ಸ್ ಏಪ್ರಿಲ್ 12ರಂದು ವಾಂಖೆಡೆಯಲ್ಲಿ ಮುಖಾಮುಖಿಯಾಗಲಿವೆ. ರಜತ್ ಪಾಟೀದಾರ್ ನೇತೃತ್ವದ ಆರ್‌ಸಿಬಿ

11 Apr 2026 4:27 pm
ಕಾಂಗ್ರೆಸ್ ಪಂಚ ಗ್ಯಾರಂಟಿ: ಯುವನಿಧಿ ಯೋಜನೆ ಅಡಿಯಲ್ಲಿ 3 ಲಕ್ಷ ನಿರುದ್ಯೋಗಿಗಳಿಗೆ ಉದ್ಯೋಗ ಭತ್ಯೆ!

ರಾಜ್ಯದಲ್ಲಿ ಕಾಂಗ್ರೆಸ್ ಪಂಚ ಗ್ಯಾರಂಟಿ ಯೋಜನೆಯಿಂದ ವಿವಿಧ ವರ್ಗಗಳಿಗೆ ಒಂದಲ್ಲಾ ಒಂದು ರೀತಿಯಲ್ಲಿ ಅನುಕೂಲ ಉಂಟಾಗಿದೆ. ಪಂಚ ಗ್ಯಾರಂಟಿಗಳ ಪೈಕಿ ಒಂದಾದ ಯುವನಿಧಿ ಯೋಜನೆ ಅಡಿಯಲ್ಲಿ 3 ಲಕ್ಷ ನಿರುದ್ಯೋಗಿಗಳಿಗೆ ಉದ್ಯೋಗ ಭತ್ಯ

11 Apr 2026 3:48 pm
ರಾಜ್ಯದ ಕರಾವಳಿ ಜಿಲ್ಲೆಗಳಿಗೆ ಬಿಸಿ ಗಾಳಿ ಎಚ್ಚರಿಕೆ; ಬೆಂಗಳೂರಿನಲ್ಲಿ ಶುಷ್ಕ ವಾತಾವರಣ

ಕರ್ನಾಟಕದ ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ ಮತ್ತು ಉಡುಪಿಯಲ್ಲಿ ತಾಪಮಾನ ಹೆಚ್ಚಾಗಲಿರುವ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆಯು ಎರಡು ದಿನಗಳ ಕಾಲ 'ಯೆಲ್ಲೋ ಅಲರ್ಟ್' ಘೋಷಿಸಿದ್ದು, ಬಿಸಿ ಗಾಳಿಯ ಮುನ್ನೆಚ್ಚರಿಕೆ ನೀಡಿದೆ. ಬೆಂ

11 Apr 2026 3:03 pm
ಇಸ್ಲಾಮಾಬಾದ್‌ಗೆ ಬಂದಿಳಿದ ಜೆಡಿ ವ್ಯಾನ್ಸ್;‌ ಈ ನಗು ನೋಡಿದರೆ ಮೊಹ್ಸಿನ್‌ ನಖ್ವಿಗೆ ಟ್ರೋಫಿ ಕಳ್ಳ ಎಂದು ಹೀಯಾಳಿಸಿದಂತಿದೆ ದೃಶ್ಯ

ಕೊನೆಗೂ ಪಾಕಿಸ್ತಾನ ರಾಜಧಾನಿ ಇಸ್ಲಾಮಾಬಾದ್‌ನಲ್ಲಿ ಅಮೆರಿಕ-ಇರಾನ್‌ ನಡುವೆ ಶಾಂತಿ ಮಾತುಕತೆ ನಡೆಯುವುದು ಪಕ್ಕಾ ಆಗಿದೆ. ಅಮೆರಿಕ ಉಪಾಧ್ಯಕ್ಷ ಜೆಡಿ ವ್ಯಾನ್ಸ್‌ ಇಂದು (ಏ.12-ಶನಿವಾರ) ಇಸ್ಲಾಮಾಬಾದ್‌ಗೆ ಬಂದಿಳಿದಿದ್ದು, ಪಾಕಿಸ

11 Apr 2026 2:57 pm
ರಾಜ್ಯದಲ್ಲಿ ಏರುತ್ತಿದೆ ಬೇಸಿಗೆಯ ಎಫೆಕ್ಟ್: ಅರಣ್ಯದಲ್ಲಿ ಬೆಂಕಿಯ ಆತಂಕ, 3 ತಿಂಗಳಲ್ಲಿ 6987 ಪ್ರಕರಣ

ರಾಜ್ಯದಲ್ಲಿ ಬೇಸಿಗೆಯ ಧಗೆ ಏರುತ್ತಿದೆ. ಈ ಸಂದರ್ಭದಲ್ಲಿ ಅರಣ್ಯದಲ್ಲಿ ಕಾಡ್ಗಿಚ್ಚಿನ ಪ್ರಕರಣಗಳು ವರದಿಯಾಗುತ್ತಿವೆ. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಎಚ್ಚೆತ್ತುಕೊಂಡಿದೆ. ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇ

11 Apr 2026 2:15 pm
ಬಿಹಾರ ಸಿಎಂ ಕುರ್ಚಿ ಕಗ್ಗಂಟು: ಬಿಜೆಪಿ ಕೋರ್ ಕಮಿಟಿ ಸಭೆ ದಿಢೀರ್ ರದ್ದು - ಯಾರು ನಿತೀಶ್ ಉತ್ತರಾಧಿಕಾರಿ?

Who Is Next CM of Bihar : ನಿತೀಶ್ ಕುಮಾರ್ ಅವರ ಉತ್ತರಾಧಿಕಾರಿ ಆಯ್ಕೆಯಲ್ಲಿ ಗೊಂದಲ ಉಂಟಾದ ಹಿನ್ನಲೆಯಲ್ಲಿ, ಬಿಜೆಪಿಯ ಕೋರ್ ಕಮಿಟಿ ಸಭೆಯನ್ನು ಮುಂದಕ್ಕೆ ಹಾಕಲಾಗಿದೆ. ಪಾಟ್ನಾದಲ್ಲಿ ಮುಂದಿನ ವಾರ ಬಿಜೆಪಿಯ ಶಾಸಕಾಂಗ ಪಕ್ಷದ ಸಭೆ ನಡೆಯಲಿದೆ.

11 Apr 2026 1:41 pm
ಧ್ರುವಗಳ ಮುಖಾಮುಖಿ; ಸಂಸತ್ತಿನ ಆವರಣದಲ್ಲಿ ನರೇಂದ್ರ ಮೋದಿ ಮತ್ತು ರಾಹುಲ್‌ ಗಾಂಧಿ ಚುಟುಕು ಸಂಭಾಷಣೆ

ಸದ್ಭಾವನೆ, ಸಹಬಾಳ್ವೆ ಮತ್ತು ಸಹೋದರತ್ವ ಭಾರತದ ಪ್ರಜಾಪ್ರಭುತ್ವದ ತಿರುಳು. ಇಲ್ಲೇನಿದ್ದರೂ ಸೈದ್ಧಾಂತಿಕ ಭಿನ್ನಾಭಿಪ್ರಾಯಕ್ಕೆ ಜಾಗವಿದೆಯೇ ಹೊರತು, ರಾಜಕೀಯ ವೈಷಮ್ಯಕ್ಕೆ ಅಲ್ಲ. ಭಾರತದ ಪ್ರಜಾಪ್ರಭುತ್ವದ ಮೂಲ ಆಶಯ ಆಗ್ಗಿದ್

11 Apr 2026 1:26 pm
ಹುಸಿ ಬಾಂಬ್ ಕರೆಗೆ ಪೊಲೀಸ್ ಇಲಾಖೆ ಸುಸ್ತು! ರಾಜ್ಯದಲ್ಲಿ ದಾಖಲಾಗಿದೆ 468 ಪ್ರಕರಣ

ರಾಜ್ಯದಲ್ಲಿ ಪದೇ ಪದೇ ಹುಸಿ ಬಾಂಬ್ ಕರೆ ಪ್ರಕರಣಗಳು ವರದಿಯಾಗುತ್ತಿವೆ. 2020 ರಿಂದ ಈವರೆಗೂ ಸುಮಾರು 468 ಪ್ರಕರಣಗಳು ದಾಖಲಾಗಿವೆ. ಕಿಡಿಗೇಡಿಗಳು ಶಾಲೆ, ಕಾಲೇಜು ಸೇರಿದಂತೆ ಶಿಕ್ಷಣ ಸಂಸ್ಥೆಗಳು, ವಿಮಾನ ನಿಲ್ದಾಣ ಸೇರಿದಂತೆ ಅನೇಕ ಕ

11 Apr 2026 1:10 pm
ಇವಿಎಂ ಬದಲು ಬ್ಯಾಲೆಟ್ ಪೇಪರ್ ಬಳಕೆ ಮಸೂದೆಗೆ ರಾಜ್ಯಪಾಲರ ತಡೆ

ಕರ್ನಾಟಕದ ಇತ್ತೀಚಿನ ಬಜೆಟ್ ಅಧಿವೇಶನದಲ್ಲಿ ಮಂಡನೆಯಾದ ಪ್ರಮುಖ ಮಸೂದೆಗಳಲ್ಲಿ ಒಂದಾದ 'ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ತಿದ್ದುಪಡಿ) ಮಸೂದೆ 2026' ಕ್ಕೆ ರಾಜ್ಯಪಾಲರು ತಡೆ ನೀಡಿದ್ದಾರೆ. ಚುನಾವಣೆಗಳಲ್ಲಿ ವಿದ್ಯುನ್ಮಾನ

11 Apr 2026 1:09 pm
ಕಾಂಗ್ರೆಸ್‌ನಲ್ಲಿ ನಾಯಕತ್ವದ ಅವಕಾಶಕ್ಕಾಗಿ ಮುಸ್ಲಿಂ ಸಮುದಾಯದಲ್ಲಿ ತೆರೆಮರೆ ಪೈಪೋಟಿ! ಯಾರೆಲ್ಲಾ ಮುಂಚೂಣಿಯಲ್ಲಿ

ಕಾಂಗ್ರೆಸ್‌ನಲ್ಲಿ ಮುಸ್ಲಿಂ ನಾಯಕತ್ವಕ್ಕಾಗಿ ಎರಡು ಬಣಗಳ ನಡುವೆ ತೀವ್ರ ಪೈಪೋಟಿ ನಡೆಯುತ್ತಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಸಚಿವ ಜಮೀರ್ ಅಹ್ಮದ್ ಖಾನ್ ಅವರು ರಾಜ್ಯಮಟ್ಟದಲ್ಲಿ ಮುಸ್ಲಿಮರಿಗೆ ರಾಜಕೀಯ ನಾಯಕತ್ವ ನ

11 Apr 2026 12:18 pm
ಪ್ರವಾಸಿಗರ ಚಾರಣ ನಿಯಂತ್ರಿಸಲು ಅರಣ್ಯ ಇಲಾಖೆ ಆರಂಭಿಸಿದ್ದ 'ಅರಣ್ಯ ವಿಹಾರ' ಪೋರ್ಟಲ್ ಬುಕಿಂಗ್ ಗಷ್ಟೇ ಸೀಮಿತ

ಪ್ರಸ್ತುತ ಅರಣ್ಯ ಇಲಾಖೆಯು ಅಧಿಕೃತ ಆನ್‌ಲೈನ್ ಪೋರ್ಟಲ್ ಮೂಲಕ ಮೊದಲೇ ನೋಂದಣಿ ಮಾಡಿಕೊಳ್ಳುವುದನ್ನು ಕಡ್ಡಾಯಗೊಳಿಸಿದೆ. ಹಾಗೂ ಅನಧಿಕೃತ ಮಾರ್ಗಗಳಲ್ಲಿ ಅರಣ್ಯ ಪ್ರವೇಶಿಸುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಿದೆ. ಚಾರಣಿಗರ

11 Apr 2026 12:05 pm
ಉಪಚುನಾವಣೆಯ ಫಲಿತಾಂಶ ಏನೇ ಬರಲಿ, ನಿಟ್ಟುಸಿರು ಬಿಟ್ಟ ಬಿಜೆಪಿಯ ವರಿಷ್ಠರು : ಕಾರಣವೇನು?

BJP High Command relaxed: ರಾಜ್ಯ ಬಿಜೆಪಿಯಲ್ಲಿನ ಗೊಂದಲದ ಬಗ್ಗೆ ಹೈಕಮಾಂಡ್ ಕೂಡಾ ಚಿಂತಾಕೃತರಾಗಿದ್ದರು. ಆದರೆ, ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ಉಪಚುನಾವಣೆಯಲ್ಲಿ ಬಿಜೆಪಿ ನಾಯಕರು ಒಗ್ಗಟ್ಟನ್ನು ಪ್ರದರ್ಶಿಸಿದ್ದರಿಂದ, ವರಿಷ್ಠರು ನ

11 Apr 2026 11:50 am
ದಾವಣಗೆರೆ ದಕ್ಷಿಣ ಉಪ ಚುನಾವಣೆ : ಈ ಬಾರಿ 11 ಸಾವಿರ ಹೆಚ್ಚು ಮತದಾನ, ರಾಜಕೀಯ ಲಾಭ, ನಷ್ಟದ ಲೆಕ್ಕಾಚಾರ ಶುರು

ಕಳೆದ ಹತ್ತು ದಿನ ದಾವಣಗೆರೆ ನಗರದಲ್ಲಿ ಕುಂಭದ್ರೋಣ ಮಳೆಯಂತೆ ಚುನಾವಣೆ ಪ್ರಚಾರ ನಡೆದಿತ್ತು. ಎರಡೂ ಪಕ್ಷಗಳ ಕಾರ್ಯಕರ್ತರಿಂದಿಡಿದು ಮುಖಂಡರು, ನಾಯಕರು, ರಾಜ್ಯ ನಾಯಕರು ದಾವಣಗೆರೆಯಲ್ಲಿ ಬೀಡುಬಿಟ್ಟು ಪ್ರಚಾರದ ಮಳೆ ಸುರಿಸಿ

11 Apr 2026 11:32 am
ಕೆಪಿಸಿಸಿ ಅಧ್ಯಕ್ಷ ಸ್ಥಾನ ಬದಲಾಗಬೇಕಿದೆ, ಅದು ಅನಿವಾರ್ಯ : ಜಾರಕಿಹೊಳಿ ಮಾತಿನ ಮುನ್ಸೂಚನೆ ಏನು?

Change of KPCC President Post : ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ವಿಧಾನಸಭಾ ಉಪಚುನಾವಣೆ ಮುಕ್ತಾಯಗೊಂಡಿದೆ. ಮೇ ನಾಲ್ಕರಂದು ಫಲಿತಾಂಶ ಹೊರಬೀಳಲಿದೆ. ಈ ನಡುವೆ, ಕೆಪಿಸಿಸಿ ಅಧ್ಯಕ್ಷರ ಹುದ್ದೆಯಲ್ಲಿ ಬದಲಾವಣೆ ಆಗಬೇಕಿದೆ ಎಂದು ಲೋಕೋಪಯೋಗಿ ಇ

11 Apr 2026 10:43 am
ಇದ್ಯಾವ ಸೀಮೆ ಬೌಲಿಂಗ್? ಉಸ್ಮಾನ್‌ ತಾರಿಕ್‌ ಎಸೆತಕ್ಕೆ ನೋ ಎಂದ ಡೇರಿಲ್‌ ಮಿಚೆಲ್;‌ ಪಿಎಸ್‌ಎಲ್‌ ಹೈಡ್ರಾಮಾ!

ಪಾಕಿಸ್ತಾನದ ಸ್ಪಿನ್ನರ್‌ ಉಸ್ಮಾನ್‌ ತಾರಿಕ್‌ ಚೆಂಡು ಎಸೆಯುವಾಗ ತೆಗೆದುಕೊಳ್ಳುವಷ್ಟು ಸಮಯದಲ್ಲಿ ಆರ್ಟೆಮಿಸ್-2 ಗಗನಯಾತ್ರಿಗಳು ಚಂದ್ರನಿಂದ ಭೂಮಿಗೆ ಮರಳಿದ್ದಾರೆ. ನಿಂತು ಬೌಲ್‌ ಮಾಡುವ ಅವರ ವಿಧಾನ ಅನೇಕ ಬಾರಿ ವಿವಾದಕ್ಕೆ

11 Apr 2026 10:41 am
ಮೌಲ್ಯಮಾಪನಕ್ಕೆ ನಿಯೋಜಿತರಾದ ಶಿಕ್ಷಕರಿಗೆ ರಾಷ್ಟ್ರೀಯ ಜನಗಣತಿ-2027ರ ಕಾರ್ಯದಿಂದ ವಿನಾಯಿತಿ

ರಾಷ್ಟ್ರೀಯ ಜನಗಣತಿ-2027ರ ಕಾರ್ಯಕ್ಕಾಗಿ ಶಿಕ್ಷಣ ಇಲಾಖೆಯ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದರೂ, ಪರೀಕ್ಷಾ ಮೌಲ್ಯಮಾಪನ ಮತ್ತು ಮಂಡಳಿಯ ಕೆಲಸಗಳ ಹಿತದೃಷ್ಟಿಯಿಂದ ಶಿಕ್ಷಕರು, ಉಪನ್ಯಾಸಕರು ಹಾಗೂ ಮೌಲ್ಯನಿರ್ಣಯ ಮಂಡಳಿಯ ನೌಕರರ

11 Apr 2026 9:35 am
ಹೈಕಮಾಂಡ್ ಅಂಗಣಕ್ಕೆ ದಾವಣಗೆರೆ ಕೈ ಫೈಟ್ : ಆಖಾಡಕ್ಕೆ ಖುದ್ದು ಸುರ್ಜೇವಾಲಾ, ರೇಡಾರ್’ನಲ್ಲಿ ಮೂವರು - ಯಾರೆಲ್ಲಾ?

Karnataka By Election Fight in Congress : ರಾಜ್ಯದ ಕೆಲವು ಕಾಂಗ್ರೆಸ್ ನಾಯಕರಿಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ ಎಚ್ಚರಿಕೆ ನೀಡಿದ್ದರು ಎಂದು ವರದಿಯಾಗಿತ್ತು. ಆದರೆ, ಆ ನಾಯಕರು, ಈ ಎಚ್ಚರಿಕೆಗೆ ಸೊಪ್ಪು ಹಾಕದ ಹಿನ್ನಲೆಯಲ

11 Apr 2026 9:23 am
ಬೆಳಗಾವಿ : ಮಾದಕ ವಸ್ತು ಜಾಲದಲ್ಲಿ ‘ಝೆನ್‌ ಜೀ’ ; ಸಂಪೂರ್ಣ ಕಡಿವಾಣ ಪೊಲೀಸರಿಗೂ ಸವಾಲು

ಬೆಳಗಾವಿ ಮಹಾನಗರದಲ್ಲಿ ಮಾದಕ ವಸ್ತುಗಳ ಜಾಲವನ್ನು ನಿಯಂತ್ರಿಸಲು ಪೊಲೀಸ್ ಇಲಾಖೆಯು ನಿರಂತರ ದಾಳಿ ಮತ್ತು ಬಂಧನದಂತಹ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುತ್ತಿದ್ದರೂ, ವ್ಯಸನಿಗಳ ಸಂಖ್ಯೆ ದಿನೇದಿನೇ ಏರುತ್ತಲೇ ಇದೆ. ಈ ದಂ

11 Apr 2026 9:03 am
Artemis-2 ಚಂದಿರನ ಇಣುಕಿ ಬಂದು ವಸುಧೆಯ ಮಡಿಲು ಸೇರಿದ ಗಗನಯಾತ್ರಿಗಳು; ಹೀಗಿತ್ತು ಕಾರ್ಯಾಚರಣೆ

ನಾಸಾದ ಆಧುನಿಕ ಚಂದ್ರಯಾನ ಯೋಜನೆಯ ಭಾಗವಾಗಿ ಚಂದ್ರನ ಕಕ್ಷೆ ಸುತ್ತಿ ಬಂದ ಆರ್ಟೆಮಿಸ್-‌2 ಗಗನಯಾತ್ರಿಗಳು, ಓರಾಯನ್‌ ಕ್ಯಾಪ್ಸೂಲ್‌ನಲ್ಲಿ ಸುರಕ್ಷಿತವಾಗಿ ಭೂಮಿಗೆ ಮರಳಿದ್ದಾರೆ. ಸ್ಯಾನ್‌ ಡಿಯಾಗೊ ಕರಾವಳಿಯಲ್ಲಿ ನಡೆದ ಲ್ಯಾಂ

11 Apr 2026 8:25 am
ಕೇರಳದಲ್ಲಿ ಹೆಚ್ಚಿದ ಉಷ್ಣತೆ: 12 ಜಿಲ್ಲೆಗಳಲ್ಲಿ ಅಲರ್ಟ್‌, ಸಾರ್ವಜನಿಕರಿಗೆ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಎಚ್ಚರಿಕೆ

ಕೇರಳದ ಇಡುಕ್ಕಿ ಮತ್ತು ವಯನಾಡು ಹೊರತುಪಡಿಸಿ ಉಳಿದ 12 ಜಿಲ್ಲೆಗಳಲ್ಲಿ ತಾಪಮಾನ ಏರಿಕೆಯ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆ 'ಯೆಲ್ಲೋ ಅಲರ್ಟ್' ಘೋಷಿಸಿದೆ. ಪ್ರಸ್ತುತ ಸಾಮಾನ್ಯಕ್ಕಿಂತ 2 ರಿಂದ 3 ಡಿಗ್ರಿ ಸೆಲ್ಸಿಯಸ್‌ ಹೆಚ್ಚು ಉಷ್ಣ

11 Apr 2026 7:50 am
ಅರೆ ಬಚ್ಚಾ! ವೈಭವ್‌ ಸೂರ್ಯವಂಶಿ ಹೇಜಲ್‌ವುಡ್‌ಗೆ ಬಾರಿಸಿದ ಸಿಕ್ಸ್‌ ನೋಡಿ ದಂಗಾದ ವಿರಾಟ್‌ ಕೊಹ್ಲಿ

ನಿನ್ನೆ (ಏ.10-ಶುಕ್ರವಾರ) ಗುವಹಾಟಿಯಲ್ಲಿ ನಡೆದ ಆರ್‌ಸಿಬಿ vs ಆರ್‌ಆರ್‌ ಐಪಿಎಲ್‌ ಪಂದ್ಯ ಆ್ಯಬ್ಸುಲ್ಯೂಟ್‌ ಸಿನಿಮಾ ಆಗಿತ್ತು. ಈ ಪಂದ್ಯದಲ್ಲಿ ಆರ್‌ಆರ್‌ನ ಛೋಟಾ ಬಚ್ಚಾ ವೈಭವ್‌ ಸೂರ್ಯವಂಶಿ ಆರ್ಭಟಿಸಿದ ಪರಿಗೆ ಆರ್‌ಸಿಬಿ ಬ್ಯಾ

11 Apr 2026 7:50 am
ಕೆಎಎಸ್‌ ಸಂದರ್ಶನ ಕೆಪಿಎಸ್‌ಸಿಗೆ ಕಗ್ಗಂಟು ; ನಿಜಕ್ಕೂ ಆಗಿದ್ದೇನು?

ಕೆಪಿಎಸ್‌ಸಿ ನಡೆಸಿದ ಕೆಎಎಸ್‌ ಪೂರ್ವಭಾವಿ ಪರೀಕ್ಷೆಯ ಪ್ರಶ್ನೆಪತ್ರಿಕೆ ಅನುವಾದದಲ್ಲಿನ ಗಂಭೀರ ಲೋಪದೋಷಗಳು ಈಗ ಆಯೋಗಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿವೆ. ಈ ಎಡವಟ್ಟುಗಳಿಂದಾಗಿ ಪರೀಕ್ಷೆಯಲ್ಲಿ ಹಿನ್ನಡೆ ಅನುಭವಿಸಿದ್ದ

11 Apr 2026 6:43 am
ಆನೇಕಲ್‌ ಬಳಿ ಕ್ರಿಕೆಟ್‌ ಸ್ಟೇಡಿಯಂ ನಿರ್ಮಾಣಕ್ಕೆ ಸಜ್ಜು; ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಪರ್ಯಾಯ

ಬೆಂಗಳೂರಿನ ಆನೇಕಲ್ ತಾಲ್ಲೂಕಿನ ಇಂಡ್ಲವಾಡಿಯಲ್ಲಿ ಅಂತಾರಾಷ್ಟ್ರೀಯ ಬಹುಕ್ರೀಡಾ ಸಮುಚ್ಚಯ ನಿರ್ಮಾಣಕ್ಕೆ ಕರ್ನಾಟಕ ಗೃಹ ಮಂಡಳಿ (ಕೆಎಚ್‌ಬಿ) ಅಧಿಕೃತ ಚಾಲನೆ ನೀಡಿದೆ. ಕಳೆದ ವರ್ಷ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಂಭವಿಸಿದ

11 Apr 2026 5:55 am
ಮನಸ್ಸಿನ ನೆಮ್ಮದಿಗೆ 3 ಮಾರ್ಗಗಳು| ಒತ್ತಡ ಕಡಿಮೆ ಮಾಡೋದು ಹೇಗೆ? Dr.Manasvi

ಮನಸ್ಸಿನ ನೆಮ್ಮದಿಗೆ 3 ಮಾರ್ಗಗಳು| ಒತ್ತಡ ಕಡಿಮೆ ಮಾಡೋದು ಹೇಗೆ? Dr.Manasvi

23 Mar 2026 6:49 pm
ಬೇವಿನ ರಸದಿಂದ ಜಂತುಹುಳ ಕಡಿಮೆಯಾಗುತ್ತಾ? ಗುದ್ವಾರದ ಕೆರೆತ ಉಂಟಾಗೋದ್ಯಾಕೆ?Dr Nagendra Kumar

ಬೇವಿನ ರಸದಿಂದ ಜಂತುಹುಳ ಕಡಿಮೆಯಾಗುತ್ತಾ? ಗುದ್ವಾರದ ಕೆರೆತ ಉಂಟಾಗೋದ್ಯಾಕೆ?Dr Nagendra Kumar

21 Mar 2026 7:00 pm
Love Mocktail 3 Review: ಡಾರ್ಲಿಂಗ್ ಕೃಷ್ಣ ನಿರ್ದೇಶನದ ಚಿತ್ರ ಹೇಗಿದೆ? ಕಥೆ ಏನು?

Love Mocktail 3 Review: ಡಾರ್ಲಿಂಗ್ ಕೃಷ್ಣ ನಿರ್ದೇಶನದ ಚಿತ್ರ ಹೇಗಿದೆ? ಕಥೆ ಏನು?

19 Mar 2026 7:14 pm
ಡಯಾಬಿಟಿಸ್‌ ಇದ್ದ ಗಂಡಸರಿಗೆ ಬಂಜೆತನ ಉಂಟಾಗುವ ಸಾಧ್ಯತೆ ಎಷ್ಟು? Dr.Chandan M N

ಡಯಾಬಿಟಿಸ್‌ ಇದ್ದ ಗಂಡಸರಿಗೆ ಬಂಜೆತನ ಉಂಟಾಗುವ ಸಾಧ್ಯತೆ ಎಷ್ಟು? Dr.Chandan M N

19 Mar 2026 7:00 pm
ಗ್ಲುಕೋಮಾ ಕಾಯಿಲೆ ಲಕ್ಷಣ &ಕಾರಣಗಳು ಹೀಗಿವೆ| Dr. Thanuja Pradeep

ಗ್ಲುಕೋಮಾ ಕಾಯಿಲೆ ಲಕ್ಷಣ &ಕಾರಣಗಳು ಹೀಗಿವೆ| Dr. Thanuja Pradeep

18 Mar 2026 6:45 pm
ದೇಹದಲ್ಲಿ ವಿಟಮಿನ್ ಕೊರತೆಯ ಲಕ್ಷಣಗಳು ಮತ್ತು ಆಹಾರದ ಮೂಲಕ ಸರಿಪಡಿಸುವ ಕ್ರಮಗಳು | Dr. Vishwas K

ದೇಹದಲ್ಲಿ ವಿಟಮಿನ್ ಕೊರತೆಯ ಲಕ್ಷಣಗಳು ಮತ್ತು ಆಹಾರದ ಮೂಲಕ ಸರಿಪಡಿಸುವ ಕ್ರಮಗಳು | Dr. Vishwas K

17 Mar 2026 6:45 pm
ಕೊಲೆಸ್ಟ್ರಾಲ್ ವಿಚಾರದಲ್ಲಿ ಇರುವ ತಪ್ಪು ಕಲ್ಪನೆಗಳೇನು ವೈದ್ಯರ ಮಾತಿನಲ್ಲಿಯೇ ಕೇಳಿ Dr. Raju Krishnamurthy

ಕೊಲೆಸ್ಟ್ರಾಲ್ ವಿಚಾರದಲ್ಲಿ ಇರುವ ತಪ್ಪು ಕಲ್ಪನೆಗಳೇನು ವೈದ್ಯರ ಮಾತಿನಲ್ಲಿಯೇ ಕೇಳಿ Dr. Raju Krishnamurthy

16 Mar 2026 6:32 pm
ಸಂಬಂಧ ಉಳಿಸಿಕೊಳ್ಳೋಕೆ ಇಷ್ಟು ಮಾಡಿ ಸಾಕು..ಪ್ರೀತಿಯಲ್ಲೂ ಕಲಿಯೋದಿದೆ|Dr. Purvi Jayaaraaj

ಸಂಬಂಧ ಉಳಿಸಿಕೊಳ್ಳೋಕೆ ಇಷ್ಟು ಮಾಡಿ ಸಾಕು..ಪ್ರೀತಿಯಲ್ಲೂ ಕಲಿಯೋದಿದೆ|Dr. Purvi Jayaaraaj

14 Mar 2026 7:00 pm
Pneumonia in children: ನ್ಯುಮೋನಿಯಾ ಅಂದ್ರೆ ಶ್ವಾಸಕೋಶದಲ್ಲಿ ನೀರು ತುಂಬಿಕೊಂಡಿರೋದಾ? Dr. Anjan Kumar T M

Pneumonia in children: ನ್ಯುಮೋನಿಯಾ ಅಂದ್ರೆ ಶ್ವಾಸಕೋಶದಲ್ಲಿ ನೀರು ತುಂಬಿಕೊಂಡಿರೋದಾ? Dr. Anjan Kumar T M

13 Mar 2026 7:00 pm
ಶುಗರ್‌ ಹಾರ್ಟ್‌, ಕಿಡ್ನಿಗೆ ಮಾತ್ರ ಸಮಸ್ಯೆ ತರಲ್ಲ, ಕ್ಯಾನ್ಸರ್‌ ಕೂಡ ತರಿಸುತ್ತೆ!Dr Prajwal

ಶುಗರ್‌ ಹಾರ್ಟ್‌, ಕಿಡ್ನಿಗೆ ಮಾತ್ರ ಸಮಸ್ಯೆ ತರಲ್ಲ, ಕ್ಯಾನ್ಸರ್‌ ಕೂಡ ತರಿಸುತ್ತೆ!Dr Prajwal

13 Mar 2026 11:28 am
ʻಟಾಕ್ಸಿಕ್‌ ಎದುರು ಬರೋಕೆ ಯಾರೂ ಕೂಡ ರೆಡಿ ಇರ್ಲಲ್ಲ!ʼ - ಕೃಷ್ಣ-ಮಿಲನಾ ಸಂದರ್ಶನ

ʻಟಾಕ್ಸಿಕ್‌ ಎದುರು ಬರೋಕೆ ಯಾರೂ ಕೂಡ ರೆಡಿ ಇರ್ಲಲ್ಲ!ʼ - ಕೃಷ್ಣ-ಮಿಲನಾ ಸಂದರ್ಶನ

11 Mar 2026 10:30 am
Dry eyes: ವಿಟಮಿನ್‌ ಎ ಕಣ್ಣಿಗೆ ಯಾಕೆ ಮುಖ್ಯ? ಡ್ರೈ ಐಸ್‌ಗೆ ಕಾರಣಗಳಿವು | Dr.Sowmya S. Bhat

Dry eyes: ವಿಟಮಿನ್‌ ಎ ಕಣ್ಣಿಗೆ ಯಾಕೆ ಮುಖ್ಯ? ಡ್ರೈ ಐಸ್‌ಗೆ ಕಾರಣಗಳಿವು | Dr.Sowmya S. Bhat

10 Mar 2026 7:00 pm
ಹೊಟ್ಟೆಯಲ್ಲಿ ಗುಡುಗುಡು ಶಬ್ಧ ಬರೋದ್ಯಾಕೆ? ಚರ್ಮದ ಕಾಂತಿ ಹೆಚ್ಚಿಸೋದೇಗೆ? Dr Kavya

ಹೊಟ್ಟೆಯಲ್ಲಿ ಗುಡುಗುಡು ಶಬ್ಧ ಬರೋದ್ಯಾಕೆ? ಚರ್ಮದ ಕಾಂತಿ ಹೆಚ್ಚಿಸೋದೇಗೆ? Dr Kavya

9 Mar 2026 7:00 pm
Diabetes truth: ಅನ್ನ, ಆಲೂಗೆಡ್ಡೆ ತಿಂದರೆ ಶುಗರ್‌ ಲೆವೆಲ್ ಹೆಚ್ಚುತ್ತಾ? Dr.Raju Krishnamurthy

Diabetes truth: ಅನ್ನ, ಆಲೂಗೆಡ್ಡೆ ತಿಂದರೆ ಶುಗರ್‌ ಲೆವೆಲ್ ಹೆಚ್ಚುತ್ತಾ? Dr.Raju Krishnamurthy

7 Mar 2026 7:00 pm
Krishna Rukku Serial: ನಾನು ಓದಿದ ಕಾಲೇಜಿಗೆ ಕ್ಷಮೆ ಕೇಳ್ತೀನಿ- ಸೂರಜ್‌ ಹೂಗಾರ್

Krishna Rukku Serial: ನಾನು ಓದಿದ ಕಾಲೇಜಿಗೆ ಕ್ಷಮೆ ಕೇಳ್ತೀನಿ- ಸೂರಜ್‌ ಹೂಗಾರ್

7 Mar 2026 2:20 pm
ನನ್ನ ನಿಜ ಜೀವನಕ್ಕೂ 'ಕೃಷ್ಣರುಕ್ಕು' ಪಾತ್ರಕ್ಕೂ ಸಂಬಂಧ ಇದೆ: ಅಕ್ಷಯ್‌ ನಾಯಕ್

ನನ್ನ ನಿಜ ಜೀವನಕ್ಕೂ 'ಕೃಷ್ಣರುಕ್ಕು' ಪಾತ್ರಕ್ಕೂ ಸಂಬಂಧ ಇದೆ: ಅಕ್ಷಯ್‌ ನಾಯಕ್

7 Mar 2026 2:04 pm
ತೂಕ ಹೆಚ್ಚಾದ್ರೆ ಮಂಡಿನೋವು ಹೆಚ್ಚುತ್ತಾ? ವಿಟಮಿನ್‌ ಯಾಕೆ ಬೇಕು? Dr. Chandrashekara C M

ತೂಕ ಹೆಚ್ಚಾದ್ರೆ ಮಂಡಿನೋವು ಹೆಚ್ಚುತ್ತಾ? ವಿಟಮಿನ್‌ ಯಾಕೆ ಬೇಕು? Dr. Chandrashekara C M

6 Mar 2026 7:00 pm
ಕರುಳಿನ ಕ್ಯಾನ್ಸರ್‌ಗೆ ಆಹಾರ ಕಾರಣವೇ? ಪೈಲ್ಸ್‌ ಹಾಗೂ ಕ್ಯಾನ್ಸರ್‌ ಲಕ್ಷಣಗಳ ವ್ಯತ್ಯಾಸವೇನು? Dr. Madhusudhan

ಕರುಳಿನ ಕ್ಯಾನ್ಸರ್‌ಗೆ ಆಹಾರ ಕಾರಣವೇ? ಪೈಲ್ಸ್‌ ಹಾಗೂ ಕ್ಯಾನ್ಸರ್‌ ಲಕ್ಷಣಗಳ ವ್ಯತ್ಯಾಸವೇನು? Dr. Madhusudhan

5 Mar 2026 7:00 pm
PCOD And PCOS : ಕಡಿಮೆ ತಿಂದ್ರೂ ಪಿಸಿಓಡಿ ಇದ್ದ ಮಹಿಳೆಯರಲ್ಲಿ ಹೊಟ್ಟೆದಪ್ಪ ಆಗೋದ್ಯಾಕೆ? Dr Rashmi TN

PCOD And PCOS : ಕಡಿಮೆ ತಿಂದ್ರೂ ಪಿಸಿಓಡಿ ಇದ್ದ ಮಹಿಳೆಯರಲ್ಲಿ ಹೊಟ್ಟೆದಪ್ಪ ಆಗೋದ್ಯಾಕೆ? Dr Rashmi TN

5 Mar 2026 11:16 am
ಮಾತನಾಡದೇ ಇರೋದು ಜಗಳಕ್ಕಿಂತಲೂ ಹೆಚ್ಚು ಸಮಸ್ಯೆ ಉಂಟು ಮಾಡುತ್ತಾ? Dr. Purvi Jayaaraaj

ಮಾತನಾಡದೇ ಇರೋದು ಜಗಳಕ್ಕಿಂತಲೂ ಹೆಚ್ಚು ಸಮಸ್ಯೆ ಉಂಟು ಮಾಡುತ್ತಾ? Dr. Purvi Jayaaraaj

3 Mar 2026 7:30 pm
Lung cancer: ಬೀಡಿ, ಸಿಗರೇಟು ಮುಟ್ಟದಿದ್ರೂ ಶ್ವಾಸಕೋಶದ ಕ್ಯಾನ್ಸರ್‌ ಯಾಕೆ ಬರುತ್ತೆ? Dr. Vivek Belathur

Lung cancer: ಬೀಡಿ, ಸಿಗರೇಟು ಮುಟ್ಟದಿದ್ರೂ ಶ್ವಾಸಕೋಶದ ಕ್ಯಾನ್ಸರ್‌ ಯಾಕೆ ಬರುತ್ತೆ? Dr. Vivek Belathur

2 Mar 2026 6:45 pm
ಗೊರಕೆಯಿದ್ರೆ ಹೃದಯಾಘಾತ ರಿಸ್ಕ್‌ ಜಾಸ್ತಿನಾ? Dr. Shama Shetty

ಗೊರಕೆಯಿದ್ರೆ ಹೃದಯಾಘಾತ ರಿಸ್ಕ್‌ ಜಾಸ್ತಿನಾ? Dr. Shama Shetty

28 Feb 2026 7:00 pm
Diabetes and Bp :ಬಿಪಿ ಹಾಗೂ ಶುಗರ್‌ ಎರಡೂ ಇದ್ರೆ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ? Dr Shankar

Diabetes and Bp :ಬಿಪಿ ಹಾಗೂ ಶುಗರ್‌ ಎರಡೂ ಇದ್ರೆ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ? Dr Shankar

27 Feb 2026 6:30 pm
Period myths and facts: ಋತುಚಕ್ರದ ಬಗ್ಗೆ ಇರುವ ಸತ್ಯ ಹಾಗೂ ಸುಳ್ಳುಗಳು| Dr Sahana

Period myths and facts: ಋತುಚಕ್ರದ ಬಗ್ಗೆ ಇರುವ ಸತ್ಯ ಹಾಗೂ ಸುಳ್ಳುಗಳು| Dr Sahana

26 Feb 2026 6:45 pm
constipation:ಹೆಚ್ಚು ಮಾಂಸಾಹಾರ ತಿಂದ್ರೆ ಮಲಬದ್ಧತೆಯಾಗುತ್ತಾ? ಹೊಟ್ಟೆ ಕ್ಲೀನ್‌ ಮಾಡೋದೇಗೆ? Dr Praveen Kumar

constipation:ಹೆಚ್ಚು ಮಾಂಸಾಹಾರ ತಿಂದ್ರೆ ಮಲಬದ್ಧತೆಯಾಗುತ್ತಾ? ಹೊಟ್ಟೆ ಕ್ಲೀನ್‌ ಮಾಡೋದೇಗೆ? Dr Praveen Kumar

25 Feb 2026 6:45 pm
ವೈರಲ್‌ ವಿಡಿಯೋ ಬಗ್ಗೆ ಸತ್ಯ ಬಿಚ್ಚಿಟ್ಟ ʻಗಿಚ್ಚಿ ಗಿಲಿಗಿಲಿʼ ವಿನೋದ್‌ ಗೊಬ್ಬರಗಾಲ!

ವೈರಲ್‌ ವಿಡಿಯೋ ಬಗ್ಗೆ ಸತ್ಯ ಬಿಚ್ಚಿಟ್ಟ ʻಗಿಚ್ಚಿ ಗಿಲಿಗಿಲಿʼ ವಿನೋದ್‌ ಗೊಬ್ಬರಗಾಲ!

25 Feb 2026 5:38 pm
ʻಗಿಚ್ಚಿ ಗಿಲಿಗಿಲಿʼ ಜೂನಿಯರ್ಸ್‌ ಆತ್ಮಿ ಗೌಡ ಏನ್‌ ಸಖತ್ತಾಗಿ ಸಂದರ್ಶನ ಮಾಡ್ತಾಳೆ ನೋಡಿ!

ʻಗಿಚ್ಚಿ ಗಿಲಿಗಿಲಿʼ ಜೂನಿಯರ್ಸ್‌ ಆತ್ಮಿ ಗೌಡ ಏನ್‌ ಸಖತ್ತಾಗಿ ಸಂದರ್ಶನ ಮಾಡ್ತಾಳೆ ನೋಡಿ!

24 Feb 2026 7:29 pm
ತುಕಾಲಿ ಸಂತೋಷ್‌ ಬಗ್ಗೆ ಜೂನಿಯರ್‌ ಏಕಾಂತ್‌ ಹೀಗನ್ನೋದಾ?

ತುಕಾಲಿ ಸಂತೋಷ್‌ ಬಗ್ಗೆ ಜೂನಿಯರ್‌ ಏಕಾಂತ್‌ ಹೀಗನ್ನೋದಾ?

24 Feb 2026 7:22 pm
ಅಕ್ಷಯ್‌ ಮಾತಿಗೆ ʻಗಿಚ್ಚಿ ಗಿಲಿಗಿಲಿʼ ವಾಣಿ ಫುಲ್‌ ಸುಸ್ತು!

ಅಕ್ಷಯ್‌ ಮಾತಿಗೆ ʻಗಿಚ್ಚಿ ಗಿಲಿಗಿಲಿʼ ವಾಣಿ ಫುಲ್‌ ಸುಸ್ತು!

24 Feb 2026 7:17 pm
ಕಿಡ್ನಿ ಸಮಸ್ಯೆಯಿದ್ರೆ ಯಾವ ಆಹಾರ ತಿನ್ನಬಾರದು? ನೀರು ಎಷ್ಟು ಕುಡಿಯಬೇಕು? Dr Anoop Gowda

ಕಿಡ್ನಿ ಸಮಸ್ಯೆಯಿದ್ರೆ ಯಾವ ಆಹಾರ ತಿನ್ನಬಾರದು? ನೀರು ಎಷ್ಟು ಕುಡಿಯಬೇಕು? Dr Anoop Gowda

24 Feb 2026 6:45 pm