SENSEX
NIFTY
GOLD
USD/INR

Weather

21    C

ಡಿಜಿಟಲ್ ಸುದ್ದಿ ಮೂಲಗಳು

...
ಬೆಂಗಳೂರಿನಿಂದ ನೇಪಾಳಕ್ಕೆ ಹೊರಟವರು 2 ದಿನದಿಂದ ವಿಮಾನದಲ್ಲೇ ಒಡಾಟ! ಊಟ ಇಲ್ಲ, ನಿದ್ದೆ ಇಲ್ಲ, ಸುಸ್ತೋ ಸುಸ್ತು

ಕೋಲಾರ: ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ನೇಪಾಳದ ರಾಜಧಾನಿ ಕಾಠ್ಮಾಂಡುವಿಗೆ ಪ್ರಯಾಣ ಬೆಳೆಸಿದ್ದ ಪ್ರಯಾಣಿಕರು ಎರಡು ದಿನಗಳಿಂದ ಕಾಠ್ಮಾಂಡುವಿನಲ್ಲಿ ಲ್ಯಾಂಡ್ ಆಗಲು ಸಾಧ್ಯವಾಗದೆ ವಿಮಾನದಲ್ಲೇ

27 Feb 2026 11:52 pm
ಎರಡೂವರೆ ವರ್ಷದ ಬಳಿಕ ಕರ್ನಾಟಕದಲ್ಲಿ ಸ್ಥಿರಾಸ್ತಿ ಮಾರ್ಗಸೂಚಿ ದರ ಹೆಚ್ಚಳಕ್ಕೆ ಚಿಂತನೆ: ಏಪ್ರಿಲ್ 1ರಿಂದ ಅನ್ವಯ ಸಾಧ್ಯತೆ

2023ರ ಅಕ್ಟೋಬರ್ ನಲ್ಲಿ ರಾಜ್ಯಾದ್ಯಂತ ಸ್ಥಿರಾಸ್ಥಿಗಳ ಮಾರ್ಗಸೂಚಿ ದರ ಹೆಚ್ಚಳವಾದ ಬಳಿಕ ಪರಿಷ್ಕರಣೆಯಾಗಿರಲಿಲ್ಲ. ಇದೀಗ ಎರಡೂವರೆ ವರ್ಷಗಳ ಬಳಿಕ ರಾಜ್ಯ ಕಾಂಗ್ರೆಸ್ ಸರ್ಕಾರ ಈ ಬಗ್ಗೆ ಚಿಂತನೆ ನಡೆಸಿದೆ. ಇದರಿಂದ ಸರ್ಕಾರಕ್ಕೆ ವ

27 Feb 2026 10:14 pm
ಮದುವೆ ಭರವಸೆ ನೀಡಿ ವಂಚಿಸಿದ ಕೇಸ್‌ಗಳಲ್ಲಿ ಬಂಧನ ಕಡ್ಡಾಯವಲ್ಲ: ಕರ್ನಾಟಕ ಹೈಕೋರ್ಟ್‌ ಆದೇಶ

ಮದುವೆ ಭರವಸೆ ನೀಡಿ ವಂಚನೆ ಎಸಗಿದ ಕೇಸ್‌ಗಳಲ್ಲಿ ಬಂಧನ ಕಡ್ಡಾಯವಲ್ಲ ಎಂದು ಕರ್ನಾಟಕ ಹೈಕೋರ್ಟ್‌ ಆದೇಶ ನೀಡಿದೆ. ಜತೆಗೆ ಎಫ್‌ಐಆರ್‌ ರದ್ದುಗೊಳಿಸಲು ಸೂಚನೆ ನೀಡಿದೆ. ಪ್ರಕರಣ ಹೆಚ್ಚಳ ಬಗ್ಗೆ ಹೈಕೋರ್ಟ್‌ ಕಳವಳ ವ್ಯಕ್ತಪಡಿಸಿದ

27 Feb 2026 9:50 pm
ಕಾಂಗ್ರೆಸ್ ನಲ್ಲಿ ಮತ್ತೆ ಡಿನ್ನರ್‌ ಪಾಲಿಟಿಕ್ಸ್‌: ಶಾಸಕ ಬಾಲಕೃಷ್ಣ ಬರ್ತ್ ಡೇ ಪಾರ್ಟಿಯಲ್ಲಿ 32 ಶಾಸಕರು ಭಾಗಿ!

HC Balakrishna Birthday Party- ಕಾಂಗ್ರೆಸ್ ಪಕ್ಷದಲ್ಲಿ ನಾಯಕತ್ವ ವಿಚಾರದ ಬಗ್ಗೆ ಹೈಕಮಾಂಡ್ ಮೌನವಾಗಿರುವುದರಿಂದ ಇದೀಗ ಬಣ ರಾಜಕೀಯ ಚುರುಕುಗೊಂಡಿದೆ. ಒಂದು ಬಣದ ಶಾಸಕರ ಗುಂಪು ವಿದೇಶ ಪ್ರವಾಸ ಹೋದದ್ದಕ್ಕೆ ತಿರುಗೇಟು ನೀಡಲು ಡಿಕೆ ಶಿವಕುಮಾರ್

27 Feb 2026 9:39 pm
ಭಾರತ Vs ವಿಂಡೀಸ್ ಪಂದ್ಯಕ್ಕೆ ಕ್ವಾರ್ಟರ್ ಫೈನಲ್ ಕಳೆ! ಕೋಲ್ಕತಾ ಪಿಚ್ ನಲ್ಲಿ ಹೀಗಿದೆ ಭಾರತ ಸಂಭಾವ್ಯ ಇಲೆವೆನ್

ಚೆನ್ನೈನಲ್ಲಿ ಜಿಂಬಾಬ್ನೆಯನ್ನು ಭರ್ಜರಿಯಾಗಿ 72 ರನ್ ಗಳಿಂದ ಪರಾಭವಗೊಳಿಸಿ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿರುವ ಭಾರತ ತಂಡ ಇದೀಗ ಕೋಲ್ಕತಾದ ಈಡನ್ ಗಾರ್ಡನ್ಸ್ ಪಿಚ್ ನಲ್ಲಿ ವೆಸ್ಟ್ ಇಂಡೀಸ್ ಸವಾಲನ್ನು ಎದುರಿಸಲು ಸಿದ್ಧವಾಗಿ

27 Feb 2026 9:12 pm
ವಾಟ್ಸಾಪ್ ಬಳಕೆದಾರರಿಗೆ ಮಾರ್ಚ್‌ 1 ರಿಂದ ಹೊಸ ನಿಯಮ; ಸಿಮ್ ಕಾರ್ಡ್ ಇಲ್ಲದಿದ್ದರೆ ಆಪ್‌ ವರ್ಕ್‌ ಆಗಲ್ಲ!

ವಾಟ್ಸ್‌ಆಪ್‌ ಅಥವಾ ಬೇರೆ ಮೆಸೇಜಿಂಗ್‌ ಆಪ್‌ಗಳನ್ನು ಬಳಸುತ್ತಿದ್ದರೆ ಮಾರ್ಚ್‌ 1 ರಿಂದ ಹೊಸ ನಿಯಮ ಜಾರಿಯಾಗುತ್ತಿದೆ. ಸಿಮ್ ಬೈಂಡಿಂಗ್ ನಿಯಮವು ಭಾರತದ ಡಿಜಿಟಲ್ ಸುರಕ್ಷತೆಯ ನಿಟ್ಟಿನಲ್ಲಿ ಒಂದು ಬಹುದೊಡ್ಡ ಹಾಗೂ ಐತಿಹಾಸಿಕ

27 Feb 2026 8:37 pm
ಸರ್ಕಾರಿ ಶಾಲಾ ಶಿಕ್ಷಕನಿಗೆ ಜೀವಾವಧಿ ಶಿಕ್ಷೆ ವಿಧಿಸಿದ ಗಂಗಾವತಿ ನ್ಯಾಯಾಲಯ! ಅಂಗವಿಕಲ ಮಹಿಳೆಗೆ ದೌರ್ಜನ್ಯ ದೃಢ

ಶಿಕ್ಷಕರೊಬ್ಬರಿಗೆ ಜೀವಾವಧಿ ವಿಧಿಸಿ ಗಂಗಾವತಿ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿದೆ. ಅಂಗವಿಕ ಮಹಿಳೆಗೆ ಕೆಲಸ ಕೊಡಿಸುವುದಾಗಿ ನಂಬಿಸಿ ಲೈಂಗಿಕ ದೌರ್ಜನ್ಯ ಎಸಗಿರುವುದು ತನಿಖೆಯಲ್ಲಿ ದೃಢವಾಗಿದೆ. ಈ ಹಿನ್ನೆಲೆ ಗಂಗಾವತ

27 Feb 2026 7:06 pm
ಕರ್ನಾಟಕದ ಘಟಾನುಘಟಿಗಳ ವಿಕೆಟ್ ಎಗರಿಸಿದ ಜಮ್ಮು ಕಾಶ್ಮೀರದ ಆಖಿಬ್ ನಬಿ: ಇಂಗ್ಲೆಂಡ್ ಸರಣಿಗೆ ಆಯ್ಕೆ ಮಾಡಿ ಎಂದ ಸೌರವ್ ಗಂಗೂಲಿ

Jammu Kashmir Speedster Auqib Nabi- ಮಧ್ಯಪ್ರದೇಶದ ವಿರುದ್ಧ ರಣಜಿ ಪಂದ್ಯದಲ್ಲಿ 12 ವಿಕೆಟ್! ಬಂಗಾಳ ವಿರುದ್ಧ ರಣಜಿ ಸೆಮಿಫೈನಲ್ ನಲ್ಲಿ 9 ವಿಕೆಟ್! ಇದೀಗ ಹುಬ್ಬಳ್ಳಿಯಲ್ಲಿ ಕರ್ನಾಟಕ ವಿರುದ್ಧ ರಣಜಿ ಫೈನಲ್ ನಲ್ಲಿ 5 ವಿಕೆಟ್! ಇದು ಜಮ್ಮು ಕಾಶ್ಮೀರದ ಯು

27 Feb 2026 7:03 pm
ಮನೆಗೆಲಸ ಕಾರ್ಮಿಕರು, ವಿಧವೆಯರು ಹಾಗೂ ಅಂಗವಿಕಲರ ಪರವಾಗಿ ಕಾನೂನು ತರಲು ಸರ್ಕಾರ ಸಿದ್ದತೆ! ಶೀಘ್ರದಲ್ಲೇ ವಿಧೇಯಕ ಮಂಡನೆ

ಮನೆ ಕೆಲಸ ಮಾಡುವ ಕಾರ್ಮಿಕರು, ವಿಧವೆಯರು ಹಾಗೂ ವಿಶೇಷ ಚೇತನರ ಪರವಾಗಿ ಕಾನೂನು ತರಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ. ಈ ಕುರಿತಾಗಿ ಕಾರ್ಮಿಕ ಸಚಿವ ಸಂತೋಷ್ ಲಾಡ್ ಮಾಹಿತಿಯನ್ನು ನೀಡಿದ್ದಾರೆ. ರಾಜ್ಯದಲ್ಲಿ ಕೋಟ್ಯಂತರ ಸಂಖ್ಯ

27 Feb 2026 6:46 pm
ಭಾರತದಲ್ಲಿ ಹಾವು ಕಡಿತದಿಂದ ಪ್ರತಿವರ್ಷ 50,000 ಮರಣ! ರಾಜ್ಯ ಕ್ರಿಯಾ ಯೋಜನೆ ಬಿಡುಗಡೆಗೊಳಿಸಿದ ಆರೋಗ್ಯ ಇಲಾಖೆ

ವಿಷಪೂರಿತ ಹಾವಿನ ಕಡಿತವು ಮಾರಣಾಂತಿಕ ಕಾಯಿಲೆಯಾಗಿದ್ದು. ವೈದ್ಯಕೀಯ ಸಮಸ್ಯೆಗಳಿಗೆ ಕಾರಣವಾಗಬಹುದು, ಈ ಪ್ರಕರಣಗಳಿಗೆ ಸಕಾಲಿಕ ಮತ್ತು ಸೂಕ್ತ ಚಿಕಿತ್ಸೆಯನ್ನು ನೀಡದಿದ್ದರೆ ಮರಣವಾಗಬಹುದು ಅಥವಾ ಶಾಶ್ವತ ದುರ್ಬಲತೆಗೆ ಕಾರಣ

27 Feb 2026 6:45 pm
Diabetes and Bp :ಬಿಪಿ ಹಾಗೂ ಶುಗರ್‌ ಎರಡೂ ಇದ್ರೆ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ? Dr Shankar

Diabetes and Bp :ಬಿಪಿ ಹಾಗೂ ಶುಗರ್‌ ಎರಡೂ ಇದ್ರೆ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ? Dr Shankar

27 Feb 2026 6:30 pm
ಚುನಾವಣಾ ಹೊಸ್ತಿಲಲ್ಲಿ 'ವೈಯಕ್ತಿಕ ಬಿರುಗಾಳಿಯಲ್ಲಿ’ ಸಿಲುಕಿದ ದಳಪತಿ : ವಿಚ್ಚೇದನಕ್ಕೆ ಅರ್ಜಿ ಸಲ್ಲಿಸಿದ ವಿಜಯ್ ಪತ್ನಿ

Actor Vijay Wife Divorse : ಮುಂಬರುವ ತಮಿಳುನಾಡು ಚುನಾವಣೆಗೆ ಪೂರ್ವ ತಯಾರಿ ಮಾಡಿಕೊಳ್ಳುತ್ತಿರುವ ನಟ ಕಮ್ ರಾಜಕಾರಣಿ ವಿಜಯ್’ಗೆ ವೈಯಕ್ತಿಕ ಸಂಕಷ್ಟ ಎದುರಾಗಿದೆ. ಅವರ ಪತ್ನಿ ಸಂಗೀತಾ, ಚೆಂಗಲ್ಪಟ್ಟು ಕೋರ್ಟಿನಲ್ಲಿ ವಿಚ್ಚೇದನಕ್ಕೆ ಅರ್ಜಿ ಸ

27 Feb 2026 6:24 pm
ದೆಹಲಿ ಮದ್ಯ ಹಗರಣದ ಆರೋಪದಿಂದ ಕೇಜ್ರಿವಾಲ್ ಮುಕ್ತ: ಸಿಬಿಐ ವಾದ ನೆಲಕಚ್ಚಲು 5 ಕಾರಣಗಳು

Arvind Kejriwal Free from Liquor Case : ಕೇಂದ್ರ ತನಿಖಾ ದಳವು ದಾಖಲಿಸಿದ್ದ ಕರಪ್ಷನ್ ಪ್ರಕರಣದಲ್ಲಿ ದೆಹಲಿಯ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಇತರರನ್ನು ದೆಹಲಿಯ ವಿಶೇಷ ನ್ಯಾಯಾಲಯವು ಖುಲಾಸೆಗೊಳಿಸಿದೆ. ಸಿಬಿಐ ತಾನು ದಾಖಲಿಸಿದ

27 Feb 2026 5:46 pm
ಶ್ರೀಕೃಷ್ಣನ ಬಾಲಲೀಲೆಗಳ ಅನಾವರಣಗೊಳಿಸುವ ಪುರಂದರದಾಸರ `ತಾರಮ್ಮಯ್ಯ': ಹಾಡು ಹಳತು ಭಾವ ನವೀನ ಸಂಚಿಕೆ- 126

Shrinath Bhalle Column-ದಾಸರೆಂದರೆ ಪುರಂದರ ದಾಸರಯ್ಯ ಎಂದು ಹೇಳಿದ್ದು ಸುಮ್ಮನೇ ಅಲ್ಲ. ಕನ್ನಡ ಸಾಹಿತ್ಯಕ್ಕೆ, ಕರ್ನಾಟಕ ಶಾಸ್ತ್ರೀಯ ಸಂಗೀತಕ್ಕೆ ಅವರ ಕೊಡುಗೆಯೇ ಅಂಥದ್ದು. ಶ್ರೀಕೃಷ್ಣನ ಬಾಲಲೀಲೆಗಳನ್ನು ಕಣ್ಣಿಗೆ ಕಟ್ಟಿಕೊಡುವಂತೆ ರಚಿಸ

27 Feb 2026 5:46 pm
`ಉತ್ತಮ ಇನ್ನಿಂಗ್ಸ್ ಅಭಿಷೇಕ್ ಸರ್!': ಫಾರ್ಮ್ ಗೆ ಮರಳಿದ ಶಿಷ್ಯನ ಬಗ್ಗೆ ಯುವರಾಜ್ ಸಿಂಗ್ ಹೇಳಿಕೆ ವೈರಲ್

ಐಸಿಸಿ ಟೂರ್ನಿಯಲ್ಲಿ ಹ್ಯಾಟ್ರಿಕ್ ಡಕ್ ಔಟ್ ಆಗುವ ಮೂಲಕ ತೀವ್ರ ನಿರಾಸೆ ಮೂಡಿಸಿದ್ದ ಭಾರತದ ಆರಂಭಿಕ ಬ್ಯಾಟರ್ ಅಭಿಷೇಕ್ ಶರ್ಮಾ ಬಳಿಕ ದಕ್ಷಿಣ ಆಫ್ರಿಕಾ ವಿರುದ್ಧ ಪಂದ್ಯದಲ್ಲೂ ರನ್ ಗಳಿಸುವಲ್ಲಿ ವಿಫಲರಾಗಿದ್ದರು. ಇದೀಗ ಜಿಂಬ

27 Feb 2026 4:23 pm
Karnataka Weather: ಮಳೆಗೆ ತಾತ್ಕಾಲಿಕ ಬ್ರೇಕ್: ಇನ್ನೊಂದು ವಾರ ಮತ್ತೆ ಸುಡುಬಿಸಿಲು, ತಾಪಮಾನದಲ್ಲಿ 2-3 ಡಿಗ್ರಿ ಸೆಲ್ಸಿಯಸ್ ಏರಿಕೆ

ರಾಜ್ಯದಲ್ಲಿ 2-3 ದಿನ ಸುರಿದ ಮಳೆಗೆ ಬ್ರೇಕ್ ಬಿದ್ದಿದ್ದು, ಇನ್ನೊಂದು ವಾರ ಬಿಸಿಲಿನ ಪ್ರಮಾಣ ಹೆಚ್ಚಾಗಲಿದೆ. ಮಾರ್ಚ್‌ ಅಂತ್ಯದಲ್ಲಿ ಪೂರ್ವ ಮುಂಗಾರು ಮಳೆ ಆರಂಭ ಆಗಲಿದೆ.

27 Feb 2026 3:55 pm
ಎನ್ ಎಸ್ ಸುಬ್ಬಾರೆಡ್ಡಿ ಶಾಸಕ ಸ್ಥಾನ ಅಸಿಂಧು ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆ! ಸದ್ಯಕ್ಕೆ ನಿರಾಳ

ಬಾಗೇಪಲ್ಲಿ ಶಾಸಕ ಎಸ್ ಎನ್ ಸುಬ್ಬಾರೆಡ್ಡಿ ಅವರ ಶಾಸಕ ಸ್ಥಾನವನ್ನು ಅಸಿಂಧುಗೊಳಿಸಿ ಹೈಕೋರ್ಟ್ ಮಾಡಿದ್ದ ಆದೇಶವನ್ನು ಸುಪ್ರೀಂ ಕೋರ್ಟ್ ರದ್ದು ಮಾಡಿದೆ. ಶುಕ್ರವಾರ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಹಾಗೂ ನ್ಯಾಯಮೂರ್ತಿ ಜಾ

27 Feb 2026 3:11 pm
ಪಾಕ್‌-ಅಫ್ಘಾನ್‌ ಯುದ್ದಕ್ಕೆ ಭಾರತವೇ ಕಾರಣ-ಪಾಕ್‌ ರಕ್ಷಣಾ ಸಚಿವ: ತಾಲಿಬಾನ್ ಭಾರತದ ಪರ ಪ್ರಾಕ್ಸಿ ವಾರ್‌ ಮಾಡುತ್ತಿದೆ ಎಂದು ಆರೋಪ!

ಪಾಕಿಸ್ತಾನ ಹಾಗೂ ಅಫ್ಘಾನಿಸ್ತಾನದ ನಡುವೆ ಗಡಿ ಸಂಘರ್ಷ ಉಲ್ಬಣಗೊಂಡಿದ್ದು, ಪಾಕಿಸ್ತಾನ ಅಫ್ಘಾನ್‌ ವಿರುದ್ದ ಓಪನ್‌ ವಾರ್‌ ಘೋಷಿಸಿದೆ. ಆದರೆ, ಈ ಯುದ್ದಕ್ಕೆ ಭಾರತವೇ ಕಾರಣ, ಅಫ್ಘಾನ್‌ ಭಾರತದ ಪರವಾಗಿ ಪಾಕ್‌ ಮೇಲೆ ಪ್ರಾಕ್ಸಿ ವ

27 Feb 2026 3:06 pm
ನಟಿ ತನಿಷಾ ಕುಪ್ಪಂಡ ಜೊತೆ ಬುಡಕಟ್ಟು ಜನರ ಸಂಪ್ರದಾಯ ಕುಣಿತ ಹಾಕಿದ ರಮೋಲಾ

ನಟಿ ತನಿಷಾ ಕುಪ್ಪಂಡ ಜೊತೆ ಬುಡಕಟ್ಟು ಜನರ ಸಂಪ್ರದಾಯ ಕುಣಿತ ಹಾಕಿದ ರಮೋಲಾ

27 Feb 2026 2:45 pm
ಅಹಿಂದ ಪಟ್ಟಕ್ಕೆ ಸಜ್ಜಾಗುತ್ತಿರುವ ಸಾಹುಕಾರ್: ಸತೀಶ್ ಜಾರಕಿಹೊಳಿ ನಾಯಕತ್ವಕ್ಕೆ ಇರುವ ಬಲವೇನು, ಅಡ್ಡಿಗಳೇನು?

ಸಿಎಂ ಸಿದ್ದರಾಮಯ್ಯ ಅವರು ಅಹಿಂದ ಸಮುದಾಯದ ಪ್ರಶ್ನಾತೀತ ನಾಯಕರಾಗಿದ್ದಾರೆ. ಆದರೆ ಸಿದ್ದರಾಮಯ್ಯ ಅವರ ಬಳಿಕ ಅಹಿಂದ ವರ್ಗಕ್ಕೆ ಯಾರು ನಾಯಕತ್ವ ನೀಡುತ್ತಾರೆ ಎಂಬ ಪ್ರಶ್ನೆ ಸಹಜವಾಗಿ ಉದ್ಭವವಾಗಿತ್ತು. ಆದರೆ ಹಿರಿಯ ಸಚಿವ ಸತೀಶ

27 Feb 2026 2:33 pm
ಮಹಲ್ ರೋಜಾ ಮಲ್ಲಿಕಾರ್ಜುನ ಮುತ್ಯಾ ಯಾರು? ಅತಿಚಿಕ್ಕ ವಯಸ್ಸಿಗೆ ಮಠದ ಪೀಠಾಧಿಪತಿ ಆಗಿ ಅಪ್ಪಾಜಿ ಎನಿಸಿಕೊಂಡ 26ರ ಯುವಕ

ಬಾಲಕಿಯ ಜೊತೆಗಿನ ಅನುಚಿತ ವರ್ತನೆಯ ವಿಡಿಯೋ ವೈರಲ್ ಆದ ಬೆನ್ನಲ್ಲೇ ಮಲ್ಲಿಕಾರ್ಜುನ ಮುತ್ಯಾ ನಾಪತ್ತೆಯಾಗಿದ್ದಾರೆ. ಉತ್ತರ ಕರ್ನಾಟಕ ಕೆಲ ಜಿಲ್ಲೆಗಳಲ್ಲಿ ದೇವಮಾನವನ ಎನ್ನಿಸಿಕೊಂಡಿರುವ 26 ವರ್ಷದ ಈ ಯುವಕನ ಹಿನ್ನೆಲೆ ಏನು? ಇಷ

27 Feb 2026 2:24 pm
Breaking: ಕೋಲ್ಕತ್ತಾದಲ್ಲಿ ಭೂಕಂಪ : ತೀವ್ರತೆಗೆ ನಡುಗಿದ ಭೂಮಿ, ಕಟ್ಟಡದಿಂದ ಹೊರಗೆ ಓಡಿ ಬಂದ ಜನ

ಕೋಲ್ಕತ್ತಾ: ಶುಕ್ರವಾರ ಮಧ್ಯಾಹ್ನದ ವೇಳೆಗೆ ಕೋಲ್ಕತ್ತಾ ಹಾಗೂ ಸುತ್ತಲಿನ ಪ್ರದೇಶದಲ್ಲಿ ಭೂಕಂಪನದ ಅನುಭವ ಉಂಟಾಗಿದ್ದು, ಜನ ಭಯಭೀತರಾದರು. ಭೂಕಂಪನದ ತೀವ್ರತೆ ರಿಕ್ಟರ್ ಮಾಪನದಲ್ಲಿ 5.0 ಮ್ಯಾಗ್ನಿಟ್ಯೂಡ್ ದಾಖಲಾಗಿದ್ದು, ಕೆಲ ಸ

27 Feb 2026 1:53 pm
RSS @ 100 : ಮುಂದಿನ 25 ವರ್ಷಗಳ ಪಂಚ ಪರಿವರ್ತನೆ - 5 ಬದಲಾವಣೆಗಳ ಸಂಕಲ್ಪ

ಸಂಘಕ್ಕೆ ನೂರು ವರ್ಷ : ರಾಷ್ಟ್ರೀಯ ಸ್ವಯಂಸೇವಕ ಸಂಘವು ಶತಮಾನೋತ್ಸವವನ್ನು ಆಚರಿಸುತಿದೆ. ಶತಮಾನದ ದೇಶದ ಸೇವೆಯ ಈ ಸಂದರ್ಭದಲ್ಲಿ ಪಂಚ ಪರಿವರ್ತನೆಯ ಭಾಗವಾಗಿ ಐದು ಬದಲಾವಣೆಗಳ ಸಂಕಲ್ಪವನ್ನು ಮಾಡಲಾಗಿದೆ. ಸಾಮಾಜಿಕ ಸಾಮರಸ್ಯ ಮು

27 Feb 2026 12:56 pm
ತಮಿಳುನಾಡು ಚುನಾವಣೆ: ಡಿಎಂಕೆ ಪಕ್ಷ ಸೇರಿದ ಮಾಜಿ ಸಿಎಂ ಪನ್ನೀರ್‌ಸೆಲ್ವಂ- ಎಂಕೆ ಸ್ಟಾಲಿನ್ ಆಡಳಿತಕ್ಕೆ ಬಹುಪರಾಕ್‌!

ವಿಧಾನಸಭೆ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇರುವಾಗಲೇ , ದೊಡ್ಡ ಬೆಳವಣಿಗೆ ಆಗಿದ್ದು, ಡಿಎಂಕೆ ಪಕ್ಷಕ್ಕೆ ಹೊಸ ಬಲ ದೊರೆತಿದೆ. ತಮಿಳುನಾಡಿನಲ್ಲಿ 3 ಬಾರಿ ಸಿಎಂ ಆಗಿದ್ದ ಪನ್ನೀರ್‌ಸೆಲ್ವಂ ಆಡಳಿತ ಪಕ್ಷವಾದ ಡಿಎಂಕೆಗೆ ಸೇರುವ ಮೂಲ

27 Feb 2026 12:53 pm
ದಾಂಪತ್ಯ ಜೀವನಕ್ಕೆ ಕಾಲಿಟ್ಟ ದುಷ್ಯಂತ್-ರಚನಾ

ದಾಂಪತ್ಯ ಜೀವನಕ್ಕೆ ಕಾಲಿಟ್ಟ ದುಷ್ಯಂತ್-ರಚನಾ

27 Feb 2026 12:30 pm
ಮದ್ಯ ನೀತಿ ಪ್ರಕರಣದಲ್ಲಿ ಅರವಿಂದ್‌ ಕೇಜ್ರಿವಾಲ್‌, ಮನೀಶ್‌ ಸಿಸೋಡಿಯಾ ಖುಲಾಸೆ; ಕಣ್ಣೀರಿಟ್ಟ ದೆಹಲಿ ಮಾಜಿ ಸಿಎಂ!

ಮಹತ್ವದ ಬೆಳವಣಿಗೆಯೊಂದರಲ್ಲಿ ದೆಹಲಿ ಮದ್ಯ ನೀತಿ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ, ದೆಹಲಿ ಕೋರ್ಟ್‌ ಮಾಜಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಮತ್ತು ಮಾಜಿ ಉಪಮುಖ್ಯಮಂತ್ರಿ ಮನೀಶ್‌ ಸಿಸೋಡಿಯಾ ಅವರನ್ನು ಖು

27 Feb 2026 12:28 pm
ನಾಯಕತ್ವ ಗೊಂದಲದ ನಡುವೆ ಕುತೂಹಲ ಕೆರಳಿಸಿದೆ ಖಾಸಗಿ ಹೋಟೆಲ್‌ ನಲ್ಲಿ ಡಿಕೆಶಿ ಆಪ್ತರ ಗ್ರೂಪ್ ಫೋಟೋ!

ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಚರ್ಚೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದು, ಇತ್ತೀಚೆಗಷ್ಟೇ ಸಿದ್ದರಾಮಯ್ಯ ಬಣದಲ್ಲಿ ಗುರುತಿಸಿಕೊಂಡಿದ್ದ ಶಾಸಕರು ಫಾರಿನ್‌ ಟ್ರಿಪ್‌ ನೆಪದಲ್ಲಿ ಶಕ್ತಿ ಪ್ರದರ್ಶನ ಮಾಡಿದ್ದರು. ಸದ್ಯ

27 Feb 2026 11:47 am
ʻಕರ್ಣʼ ಧಾರಾವಾಹಿ ನಟಿ ಭವ್ಯಾ ಗೌಡ ಬರ್ತ್‌ಡೇ ಸೆಲೆಬ್ರೇಷನ್‌ ಬಲು ಜೋರು

ʻಕರ್ಣʼ ಧಾರಾವಾಹಿ ನಟಿ ಭವ್ಯಾ ಗೌಡ ಬರ್ತ್‌ಡೇ ಸೆಲೆಬ್ರೇಷನ್‌ ಬಲು ಜೋರು

27 Feb 2026 11:36 am
US ಕಾಲೇಜುಗಳಲ್ಲಿ ಇಂಡಿಯನ್ ಸ್ಟೂಡೆಂಟ್ಸ್ ದಾಖಲಾತಿ ಕುಸಿತ, ಭಾರತದಲ್ಲಿ ವಿದೇಶಿ ವಿದ್ಯಾರ್ಥಿಗಳ ಸಂಖ್ಯೆ ಏರಿಕೆ-ಕಾರಣವೇನು?

ವಿದೇಶಗಳಲ್ಲಿ ವಿದ್ಯಾಭ್ಯಾಸ ಮಾಡಲು ಬಯಸುವ ಭಾರತೀಯ ವಿದ್ಯಾರ್ಥಿಗಳಿಗೆ ಮೊದಲು ತಲೆಗೆ ಬರುವುದು ಯುಎಸ್‌, ಕೆನಡಾ, ಆಸ್ಟ್ರೇಲಿಯಾ, ಯುಕೆಯಂತಹ ಸಂಪ್ರದಾಯಿಕ ತಾಣಗಳು. ಅದರಲ್ಲೂ ಅಮೆರಿಕ ಎಂದರೆ, ಹೆಚ್ಚಿನ ಒಲವು. ಆದರೆ, ಇತ್ತೀಚಿನ

27 Feb 2026 11:13 am
ಟಿ-20 ವಿಶ್ವಕಪ್‌ ಆಡುತ್ತಿರುವ ರಿಂಕು ಸಿಂಗ್‌ ತಂದೆ ನಿಧನ; ಕ್ಯಾನ್ಸರ್‌ ರೋಗಕ್ಕೆ ಬಲಿಯಾದ ಖಾನ್‌ಚಂದ್‌ ಸಿಂಗ್!

ಆಘಾತಕಾರಿ ಬೆಳವಣಿಗೆಯೊಂದರಲ್ಲಿ ಟೀಂ ಇಂಡಿಯಾದ ಆಲ್‌ರೌಂಡರ್‌ ರಿಂಕು ಸಿಂಗ್‌ ಅವರ ತಂದೆ ಖಾನ್‌ಚಂದ್‌ ಸಿಂಗ್‌ ನಿಧನರಾಗಿದ್ದಾರೆ. ದೀರ್ಘಕಾಲದಿಂದ ಯಕೃತ್ತಿನ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಅವರು, ಗ್ರೇಟರ್‌ ನೋಯ್ಡಾದ ಯ

27 Feb 2026 10:43 am
ಮೊಬೈಲ್ ಉದ್ಯಮದಲ್ಲಿ ಹೊಸ ಕ್ರಾಂತಿ : ಮಹಿಳೆಯರು, ಯುವಕರಿಗೆ ತೆರೆದ ಉದ್ಯೋಗದ ಬಾಗಿಲು

Women and Youths : ದೇಶದಲ್ಲಿ ಮೊಬೈಲ್ ಉತ್ಪಾದನಾ ವಲಯ ವೇಗವಾಗಿ ಅಭಿವೃದ್ದಿ ಹೊಂದುತ್ತಿದ್ದು, ಆರ್ಥಿಕ ಅಭಿವೃದ್ದಿಗೆ ಕಾರಣವಾಗುತ್ತಿದೆ. ಇನ್ನೊಂದು ಕಡೆ, ಮಹಿಳೆಯರಿಗೆ ಮತ್ತು ಯುವ ಸಮುದಾಯಕ್ಕೆ ಹೇರಳವಾದ ಉದ್ಯೋಗವನ್ನು ಸೃಷ್ಟಿಸುತ್ತ

27 Feb 2026 10:31 am
ಅಮೆರಿಕ-ಇರಾನ್‌ ಜಿನಿವಾ ಪರಮಾಣು ಮಾತುಕತೆಯಲ್ಲಿ ʻಗಮನಾರ್ಹ ಪ್ರಗತಿʼ; ಆದರೂ ಯುದ್ಧದ ತೂಗುಗತ್ತಿ

ಯುದ್ಧದ ಹೊಸ್ತಿಲಲ್ಲಿ ನಿಂತಿರುವ ಅಮೆರಿಕ ಮತ್ತು ಇರಾನ್‌, ಅದಕ್ಕೆ ಸಮಾನಾಂತರವಾಗಿ ಅಣು ಒಪ್ಪಂದ ಮಾತುಕತೆಗಳನ್ನೂ ನಡೆಸುತ್ತಿದೆ. ಜಿನಿವಾದಲ್ಲಿ ನಡೆಯುತ್ತಿರುವ ಈ ಮಾತುಕತೆಗಳು ಫಲಪ್ರದವಾಗುವ ಮುನ್ಸೂಚನೆ ಕಂಡುಬರುತ್ತಿದೆ

27 Feb 2026 10:21 am
ಸರ್ಕಾರದಿಂದ Guidance Value ಪರಿಷ್ಕರಣೆ : ಭಾರೀ ಹೊರೆಯಾಗಲಿದೆ ಸ್ಟ್ಯಾಂಪ್ ಡ್ಯೂಟಿ, ನೋಂದಣಿ ಶುಲ್ಕ?

Guidance Value : ನಿಗದಿತ ಗುರಿ ತಲುಪದ ಹಿನ್ನಲೆಯಲ್ಲಿ ಕರ್ನಾಟಕ ಸರ್ಕಾರದ ಕಂದಾಯ ಇಲಾಖೆ, ಮಾರ್ಗದರ್ಶಿ ಮೌಲ್ಯದ ಭಾರೀ ಪರಿಷ್ಕರಣೆಯನ್ನು ಮಾಡುವ ಸಾಧ್ಯತೆಯಿದೆ. ಏಪ್ರಿಲ್ ಒಂದರಿಂದ ಜಾರಿಗೆ ಬರುವಂತೆ, ಸ್ಟ್ಯಾಂಪ್ ಡ್ಯೂಟಿಯಲ್ಲಿ ಭಾರೀ ಬ

27 Feb 2026 9:50 am
ಬಾಲವಾಡಿಗಳಿಗೂ ಸಿಗಲಿದೆ ಆಧುನಿಕ ಸೌಲಭ್ಯದ ಭಾಗ್ಯ : ಸರ್ಕಾರದಿಂದ 11.16 ಕೋಟಿ ಬಿಡುಗಡೆ, ಏನೆಲ್ಲಾ ಇರಲಿದೆ?

ರಾಜ್ಯದಲ್ಲಿನ ಬಾಲವಾಡಿಗಳಿಗೂ ಆಧುನಿಕ ರೂಪವನ್ನು ನೀಡುವ ಮೂಲಕ ಪೂರ್ವ ಪ್ರಾಥಮಿಕ ಶಾಲೆಗಳಲ್ಲಿ ಮಕ್ಕಳ ಸ್ನೇಹಿ ವಾತಾವರಣವನ್ನು ಸೃಷ್ಟಿಸಲು ಸರ್ಕಾರ ಮುಂದಾಗಿದೆ. ಈ ಹಿನ್ನಲೆಯಲ್ಲಿ ಸರ್ಕಾರದಿಂದ ಆಯ್ದ 1000ಕ್ಕೂ ಅಧಿಕ ಸರ್ಕಾರಿ

27 Feb 2026 9:42 am
ಭಾರತೀಯ ರೆಸ್ಟೋರೆಂಟ್‌ನಲ್ಲಿ ಬೆಂಜಮಿನ್-ಸಾರಾ ನೆತನ್ಯಾಹು ಮೊದಲ ಡೇಟ್‌; ಹೀಗಿತ್ತು ನರೇಂದ್ರ ಮೋದಿ ರಿಯಾಕ್ಷನ್‌

ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಎರಡು ದಿನಗಳ ಇಸ್ರೇಲ್‌ ಪ್ರವಾಸ ಅಂತ್ಯವಾಗಿದೆ. ಪ್ರಧಾನಿ ಮೋದಿ ಪ್ರವಾಸದ ಪರಿಣಾಮವಾಗಿ ಭಾರತ-ಇಸ್ರೇಲ್‌ ರಾಜತಾಂತ್ರಿಕ ಸಂಬಂಧ ಮತ್ತಷ್ಟು ಗಟ್ಟಿಗೊಂಡಿದೆ. ಈ ಮಧ್ಯೆ ಜಂಟಿ ಪತ್ರಿಕಾ

27 Feb 2026 8:55 am
ಮೊದಲ ಬಾರಿ ಭಾರತೀಯ ಮಾರುಕಟ್ಟೆಯಲ್ಲಿ ಚೀನಾ ಸ್ಮಾರ್ಟ್‌ಫೋನ್‌ ಮಾರಾಟ ಇಳಿಮುಖ

ಸ್ಮಾರ್ಟ್‌ಫೋನ್ ತಯಾರಿಕೆಯಲ್ಲಿ ಭಾರತದ ಪಾಲು ಹೆಚ್ಚಾಗುತ್ತಿದ್ದಂತೆ, ಜಿಎಸ್‌ಟಿ ಬೆಲೆ ಪರಿಷ್ಕರಣೆ ಮಾಡುತ್ತಿದ್ದಂತೆ ದೇಶದಲ್ಲಿ ಚೀನಾ ಸ್ಮಾರ್ಟ್‌ಫೋನ್‌ಗಳ ಬೇಡಿಕೆ ಕುಸಿತ ಆಗಿದೆ. 2023 ರಲ್ಲಿದ್ದ 54% ಬೇಡಿಕೆ ಈಗ 29% ನಷ್ಟು ಕುಸ

27 Feb 2026 8:27 am
ನಾಳೆಯಿಂದ (ಫೆ.28) ದ್ವಿತೀಯ ಪಿಯು ಎಕ್ಸಾಂ : ಪರೀಕ್ಷೆಗೆ ಮೊದಲೇ ಐದು ಮಾದರಿ ಪ್ರಶ್ನೆ ಪತ್ರಿಕೆ ಅಭ್ಯಾಸ!

ದೇಶದಲ್ಲೇ ಇತರ ರಾಜ್ಯಗಳಿಗೆ ಹೋಲಿಸಿದ್ರೆ ಕರ್ನಾಟಕದ ಪಿಯು ಉತ್ತೀರ್ಣತೆಯ ಸ್ಥಾನ 26 ರಲ್ಲಿದ್ದು, ಇದನ್ನು 10 ರೊಳಗೆ ತರುವ ಎಲ್ಲಾ ಪ್ರಯತ್ನ ನಡೆಸಲಾಗುತ್ತಿದೆ. ಮಾದರಿ ಪ್ರಶ್ನೆ ಪತ್ರಿಕೆಗಳನ್ನು ನೀಡಿ ಪೂರ್ವ ಸಿದ್ಧತಾ ಪರೀಕ್ಷೆ

27 Feb 2026 7:51 am
ಜಿಂಬಾಬ್ವೆ ಸೋಲಿಸಿದಂತೆ ವೆಸ್ಟ್‌ ಇಂಡೀಸ್‌ ಸೋಲಿಸಿ ಬಿಡಿ, ಟೀಂ ಇಂಡಿಯಾ ಸೆಮಿಫೈನಲ್‌ಗೆ ಬರಲಿದೆ ದಾರಿ ಬಿಡಿ; ಪ್ಲ್ಯಾನ್‌ ಏನು?

ಟಿ-20 ವಿಶ್ವಕಪ್‌ 2026ರ ಪಂದ್ಯಾವಳಿಯಲ್ಲಿ ಭಾರತದ ಸೆಮಿಫೈನಲ್‌ ಕನಸು ಇನ್ನೂ ಜೀವಂತವಾಗಿದೆ. ನಿನ್ನೆ (ಫೆ.26-ಗುರುವಾರ) ಚೆನ್ನೈನಲ್ಲಿ ಜಿಂಬಾಬ್ವೆ ತಂಡವನ್ನು ಸೋಲಿಸಿದ ಟೀಂ ಇಂಡಿಯಾ, ಈಗ ಭಾನುವಾರ (ಮಾ.1) ವೆಸ್ಟ್‌ ಇಂಡೀಸ್‌ ತಂಡವನ್ನು

27 Feb 2026 7:36 am
ಮತ್ತೆ ಪಾಕಿಸ್ತಾನ-ಅಫ್ಘಾನಿಸ್ತಾನ ಸಂಘರ್ಷ; ತಾಲಿಬಾನ್‌ ವಿರುದ್ಧ ಆಪರೇಷನ್‌ ಗಜಬ್-ಲಿಲ್‌-ಹಕ್‌ ಆರಂಭಿಸಿದ ಪಾಕ್‌ ಸೇನೆ!

ಒಂದು ಕಾಲದಲ್ಲಿ ಒಬ್ಬರನ್ನೊಬ್ಬರು ಬಿಟ್ಟಿರಲು ಆಗದಂತ ಸ್ನೇಹಿತರಾಗಿದ್ದ ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ಈಗ ಪರಸ್ಪರರನ್ನು ಕಂಡರಾಗದ ಪರಿಸ್ಥಿತಿಗೆ ತಲುಪಿವೆ. ಉಭಯ ರಾಷ್ಟ್ರಗಳ ನಡುವಿನ ಗಡಿ ಸಂಘರ್ಷ ತೀವ್ರ ಸ್ವರೂಪ ಪಡೆ

27 Feb 2026 6:36 am
ವಲಸೆ ಕಾರ್ಮಿಕರಿಗೆ ದೊಡ್ಡಬಳ್ಳಾಪುರದ ಶ್ರಮಿಕ ಭವನ ಆಸರೆ; ವಸತಿಗಾಗಿ ಏನೆಲ್ಲಾ ದಾಖಲೆಗಳು ಬೇಕು?

ದೇಶ ಕಟ್ಟುವ ಕಾಯಕದಲ್ಲಿ ನಿರತವಾಗಿರುವ ಕಾರ್ಮಿಕ ವರ್ಗ ಸ್ವಾಭಿಮಾನದ ಬದುಕನ್ನು ಇಷ್ಟಪಡುತ್ತದೆ. ದುಡಿಯುವ ಕೈಗಳನ್ನು ಬಲಪಡಿಸಲು ಸರ್ಕಾರಗಳು ಕೂಡ ಕಾರ್ಮಿಕರಿಗಾಗಿ ಅನೇಕ ಯೋಜನೆಗಳನ್ನು ಘೋಷಿಸುತ್ತವೆ. ಈ ಪೈಕಿ ಶ್ರಮಿಕ ಭವನ

27 Feb 2026 5:03 am
NCERT ಅಧ್ಯಾಯ ತೆಗೆದರೂ ತಣ್ಣಗಾಗದ ಸುಪ್ರೀಂ ಕೋರ್ಟ್‌; 8ನೇ ತರಗತಿಯ ವಿವಾದಿತ ಪಠ್ಯಪುಸ್ತಕಕ್ಕೆ ಸಂಪೂರ್ಣ ನಿಷೇಧ

Supreme Court Of India On NCERT Controversial Text- ನ್ಯಾಯ ವ್ಯವಸ್ಥೆಯಲ್ಲಿ ಭ್ರಷ್ಟಾಚಾರದ ಉಲ್ಲೇಖವಿರುವ 8ನೇ ತರಗತಿಯ ಸಮಾಜ ವಿಜ್ಞಾನ ಪಠ್ಯಪುಸ್ತಕದ ವಿವಾದಿತ ಅಧ್ಯಾಯವನ್ನು ತೆಗೆದುಹಾಕುವುದಾಗಿ ರಾಷ್ಟ್ರೀಯ ಪ್ರೌಢ ಶಿಕ್ಷಣ ಮಂಡಳಿ ವಿನಂತಿಸಿದರೂ ಸುಪ

27 Feb 2026 1:02 am
ಇನ್ನು 48 ಗಂಟೆಯೊಳಗೆ ವಿಮಾನ ಟಿಕೆಟ್‌ ರದ್ದುಪಡಿಸಿದರೂ ಹೆಚ್ಚುವರಿ ಶುಲ್ಕವಿಲ್ಲದೆ ಹಣ ವಾಪಸ್‌!

ಇದೀಗ ವಿಮಾ ಟಿಕೆಟ್ ಕಾಯ್ದಿರಿಸುವಿಕೆಯ ನಿಯಮಗಳಲ್ಲಿ ಕೆಲ ಪರಿಷ್ಕರಣೆಗಳನ್ನು ತರಲಾಗಿದೆ. ವಿಮಾನ ಟಿಕೆಟ್ ಬುಕ್ ಮಾಡಿದ 48 ಗಂಟೆಗಳೊಳಗೆ ರದ್ದುಗೊಳಿಸಿದರೆ ಯಾವುದೇ ಹೆಚ್ಚುವರಿ ಶುಲ್ಕವಿಲ್ಲದೆ ಪೂರ್ಣ ಹಣ ಮರುಪಾವತಿ ಪಡೆಯಬಹು

26 Feb 2026 11:45 pm
ರಾಜ್ಯದಲ್ಲಿ 56 ಸಾವಿರ ಸರ್ಕಾರಿ ಹುದ್ದೆಗಳ ನೇಮಕಾತಿ: 30 ದಿನದಲ್ಲಿ ಪ್ರಕ್ರಿಯೆ ಆರಂಭ - ಕರ್ನಾಟಕ ಸಚಿವ ಸಂಪುಟ ತೀರ್ಮಾನ

ಸರ್ಕಾರಿ ಉದ್ಯೋಗಕ್ಕೆ ಕಾದು ಕುಳಿತವರಿಗೆ ಕರ್ನಾಟಕ ಸರ್ಕಾರ ಭರ್ಜರಿ ಗುಡ್‌ನ್ಯೂಸ್‌ ನೀಡಿದೆ. ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ 56 ಸಾವಿರ ಹುದ್ದೆಗಳ ನೇಮಕಾತಿಗೆ ನಿರ್ಧಾರ ಮಾಡಲಾಗಿದೆ. ಮುಂದಿನ 30 ದಿನಗಳಲ್ಲಿ ನೇಮಕಾತಿ

26 Feb 2026 10:58 pm
Ind Vs Zim Highlights- ಬೃಹತ್ ಮೊತ್ತ ಪೇರಿಸಿ ಜಿಂಬಾಬ್ವೆಯ ಅದುಮಿದ ಭಾರತ; ವಿಂಡೀಸನ್ನೂ ಸೋಲಿಸಿದರಷ್ಟೇ ಸೆಮಿಫೈನಲ್ ಖಚಿತ

ಬ್ಯಾಟಿಂಗ್, ಬೌಲಿಂಗ್ ಗಳೆರಡರಲ್ಲೂ ಉತ್ತಮ ಪ್ರದರ್ಶನ ತೋರಿದ ಭಾರತ ತಂಡ ಜಿಂಬಾಬ್ವೆಯ ವಿರುದ್ಧ 72 ರನ್ ಗಳ ಅಧಿಕಾರಯುತ ಗೆಲುವು ಪಡೆಯುವ ಮೂಲಕ ಸೆಮಿಫೈನಲ್ ಆಸೆ ಜೀವಂತವಾಗಿರಿಸಿಕೊಂಡಿದೆ. ಫೆಬ್ರವರಿ 1ರಂದು ವೆಸ್ಟ್ ಇಂಡೀಸ್ ವಿರ

26 Feb 2026 10:48 pm
ಸಿನಿಮಾ ನಿರ್ದೇಶಕನ ಅನೀಶ್‌ ಕಿಡ್ನಾಪ್ ಮಾಡಿ ಸುಲಿಗೆ! ಭೀಮಾ ಚಿತ್ರದ ನಟಿ ಸೇರಿ 11 ಮಂದಿ ಬಂಧನ

ಸಿನಿಮಾ ಶೈಲಿಯಲ್ಲಿಯೇ ಸಿನಿಮಾ ನಿರ್ದೇಶಕನ್ನು ಕಿಡ್ನಾಪ್ ಮಾಡಿ ಹಲ್ಲೆ ಮಾಡಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ನಿರ್ದೇಶಕ ಟಿ.ಎ. ಅನೀಶ್‌ ಕಿಡ್ನಾಪ್‌ ಆದ ವ್ಯಕ್ತಿ. ಈ ಪ್ರಕರಣದಲ್ಲಿ ಭೀಮಾ ಸಿನಿಮಾದ ನಟಿ ಒಳಗೊಂಡಂತೆ 11 ಜನರನ್

26 Feb 2026 10:01 pm
ಬೆಂಗಳೂರಿನ ಹೆಬ್ಬಾಳ ಸೇರಿ 65 ವಾರ್ಡ್‌ಗಳಲ್ಲಿಅಂತರ್ಜಲದ ಸಮಸ್ಯೆ ಬರಲಿದೆ! IISC ಅಧ್ಯಯನದಿಂದ ಹೊರಬಿತ್ತು ಸಂಗತಿ

ಬೇಸಗೆ ಆರಂಭದಲ್ಲಿಯೇ ಬೆಂಗಳೂರು ಜನರಿಗೆ ಐಐಎಸ್‌ಸಿ ಬೇಸರ ಸಂಗತಿಯೊಂದನ್ನು ಹೇಳಿದೆ. ನಗರದ 65 ವಾರ್ಡ್‌ಗಳಲ್ಲಿ ಅಂತರ್ಜಲ ಸಮಸ್ಯೆ ಬರಲಿದೆ ಎಂದು ಅಧ್ಯಯನ ವರದಿಯನ್ನು ನೀಡಿದೆ. ಈ ನೀರಿನ ಬವಣೆಯನ್ನು ಎದುರಿಸಲು ಬೆಂಗಳೂರು ಜಲಮಂ

26 Feb 2026 9:59 pm
Modi In Israel : ಮೋದಿ ವಿಮಾನದ ಮೇಲೆ ವಿಶ್ವದ ಕಣ್ಣು, ಸೌದಿ ಮೇಲೆ ಹಾರುತ್ತಿದ್ದಾಗ ಲೈವ್ ಟ್ರ್ಯಾಕರ್ಸ್ ವಿಶ್ವದಾಖಲೆ

Indian PM Modi visit to Israel : ಉಗ್ರರ ಭೇಟೆಯನ್ನು ಪ್ರಮುಖ ಅಜೆಂಡಾಗೆ ಇಟ್ಟುಕೊಂಡು, ಇಸ್ರೇಲ್ ದೇಶಕ್ಕೆ ಭೇಟಿ ನೀಡಿರುವ ಪ್ರಧಾನಮಂತ್ರಿ ನರೇಂದ್ರ ಮೋದಿಗೆ ಭವ್ಯ ಸ್ವಾಗತ ದೊರೆತಿದೆ. ಪಾಕಿಸ್ತಾನದ ವಾಯುನೆಲೆಯ ಮೇಲೆ ಹೋಗದೇ, ಸೌದಿ ಅರೇಬಿಯಾ ಕಡ

26 Feb 2026 8:53 pm
ಜಮ್ಮು ಕಾಶ್ಮೀರ ವಿರುದ್ಧ ಪ್ರಥಮ ಇನ್ನಿಂಗ್ಸ್ ಹಿನ್ನಡೆ ಭೀತಿಯಲ್ಲಿ ಕರ್ನಾಟಕ; ಶತಕವೀರ ಮಾಯಾಂಕ್ ಅಗರ್ವಾಲ್ ಏಕೈಕ ಆಸರೆ

ಜಮ್ಮು ಕಾಶ್ಮೀರ ಬೃಹತ್ ಮೊತ್ತ ಗಳಿಸುವುದನ್ನು ಗಳಿಸಲಾಗದ ಕರ್ನಾಟಕ ಇದೀಗ ಬ್ಯಾಟಿಂಗ್ ನಲ್ಲೂ ಮುಗ್ಗರಿಸಿದ್ದು ರಣಜಿ ಟ್ರೋಫಿ ಕಳೆದುಕೊಳ್ಳುವ ಆತಂಕ ಎದುರಾಗಿದೆ. ಪರಸ್ ದೋಗ್ರಾ ಬಳಗ ಪ್ರಥಮ ಇನ್ನಿಂಗ್ಸ್ ನಲ್ಲಿ ಗಳಿಸಿದ 584 ರನ್

26 Feb 2026 8:22 pm
ಹರಿಹರ – ಚಿತ್ರದುರ್ಗ ರೈಲು ಆರಂಭ ಸೇರಿದಂತೆ ವಿ ಸೋಮಣ್ಣ ಬಳಿ 10 ಬೇಡಿಕೆ ಇಟ್ಟ ಸಂಸದೆ ಪ್ರಭಾ ಮಲ್ಲಿಕಾರ್ಜುನ್

ಕೇಂದ್ರ ಸಚಿವ ವಿ ಸೋಮಣ್ಣ ಅವರ ಬಳಿ ಸಂಸದೆ ಪ್ರಭಾ ಮಲ್ಲಿಕಾರ್ಜುನ್ ಅವರು ಪ್ರಮುಖ ಬೇಡಿಕೆಗಳನ್ನು ಇಟ್ಟಿದ್ದಾರೆ. ಹರಿಹರ - ಚಿತ್ರದುರ್ಗ ರೈಲು ಪುನರಾರಂಭ ಸೇರಿದಂತೆ ದಾವಣಗೆರೆ ಹಾಗೂ ಮಧ್ಯ ಕರ್ನಾಟಕದ ಜನರ ಅನುಕೂಲಕ್ಕೆ ರೈಲ್ವ

26 Feb 2026 7:36 pm
ಅಧಿಕಾರಕ್ಕೆ ಬರಲು ನೀಡಿದ ಸುಳ್ಳು ಆಶ್ವಾಸನೆಗಳನ್ನು ಈಡೇರಿಸಲಾಗದೇ ಸರ್ಕಾರದ ಪರದಾಟ: ಎಚ್‌ಡಿಕೆ ಟೀಕೆ

‘‘ರಾಜ್ಯಾದ್ಯಂತ ಸರಕಾರಿ ಆಸ್ಪತ್ರೆಗಳಲ್ಲಿ ಶೇ. 40 ಪರ್ಸೆಂಟ್‌ ಮೆಡಿಸನ್‌ ಹಾಗೂ ಎಂಆರ್‌ಐ, ಸಿಟಿ ಸ್ಕ್ಯಾ‌ನ್‌ ಸ್ಥಗಿತವಾಗಿದೆ. ರಾಜ್ಯ ಸರಕಾರದ ಬೊಕ್ಕಸ ಖಾಲಿ ಆಗಿದ್ದು, ದುರಾಡಳಿತ ಮಿತಿ ಮೀರಿದೆ,’’ ಎಂದು ಕೇಂದ್ರ ಸಚಿವ ಎಚ್‌.ಡ

26 Feb 2026 7:34 pm
ನವಜೋಡಿಯ ಅದ್ದೂರಿ ಫೋಟೋಗಳಿವು!

ನವಜೋಡಿಯ ಅದ್ದೂರಿ ಫೋಟೋಗಳಿವು!

26 Feb 2026 7:25 pm
ಖಾಲಿ ಹುದ್ದೆ ತುಂಬುವ ಕೆಲಸ ಸರಕಾರ ಮಾಡುತ್ತಿದೆ : ಸಚಿವ ರಾಮಲಿಂಗಾರೆಡ್ಡಿ

ವಿದ್ಯಾವಂತ ನಿರುದ್ಯೋಗಿಗಳಿಗೆ, ಉದ್ಯೋಗಾಕಾಂಕ್ಷಿಗಳಿಗೆ ಉದ್ಯೋಗ ನೀಡುವುದಕ್ಕೆ ಮತ್ತು ರಾಜ್ಯದಲ್ಲಿ ನಿರುದ್ಯೋಗ ಸಮಸ್ಯೆ ನಿವಾರಣೆಗೆ ನೇಮಕಾತಿ ಅಧಿಸೂಚನೆ ಹೊರಡಿಸಿ ಖಾಲಿ ಇರುವ ಹುದ್ದೆಗಳನ್ನು ತುಂಬುವಂತಹ ಕೆಲಸವನ

26 Feb 2026 6:56 pm
Period myths and facts: ಋತುಚಕ್ರದ ಬಗ್ಗೆ ಇರುವ ಸತ್ಯ ಹಾಗೂ ಸುಳ್ಳುಗಳು| Dr Sahana

Period myths and facts: ಋತುಚಕ್ರದ ಬಗ್ಗೆ ಇರುವ ಸತ್ಯ ಹಾಗೂ ಸುಳ್ಳುಗಳು| Dr Sahana

26 Feb 2026 6:45 pm
ರಾಜ್ಯದಲ್ಲಿ ಕಲುಷಿತ ನೀರಿನ ಅಪಾಯ: ಈ ವರ್ಷ 2.46 ಲಕ್ಷ ನೀರಿನ ಮಾದರಿಯಲ್ಲಿ ರಾಸಾಯನಿಕ, ಬ್ಯಾಕ್ಟೀರಿಯಾ ಪತ್ತೆ ಎಷ್ಟು?

ಈ ಬಾರಿಯ ಬೇಸಿಗೆ ಅವಧಿಯಲ್ಲಿ ಗ್ರಾಮೀಣ ಜನವಸತಿ ಪ್ರದೇಶಗಳಿಗೆ ಶುದ್ಧ ಕುಡಿಯುವ ನೀರನ್ನು ಸರಬರಾಜು ಮಾಡಲು ಮುನ್ನೆಚ್ಚರಿಕೆ ಕ್ರಮವಾಗಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ರಾಜ್ಯದ ಎಲ್ಲಾ ಜಿಲ್ಲಾ ಪಂಚಾಯತಿಗಳ ಮುಖ್ಯ ಕಾರ್ಯನಿ

26 Feb 2026 6:39 pm
ಆರೋಗ್ಯ ಇಲಾಖೆಯಿಂದ ಉರ್ದು ಭಾಷೆಯಲ್ಲಿ ಆಹ್ವಾನ ಪತ್ರಿಕೆ ವಿವಾದ: ಸಿದ್ದರಾಮಯ್ಯ ಕೊಟ್ಟ ಸ್ಪಷ್ಟನೆ ಏನು?

ನೆಲ - ಜಲ - ಭಾಷೆಯ ಕಾಳಜಿಯ ಬಗ್ಗೆ ಬಿಜೆಪಿ ನಾಯಕರಿಂದ ಪಾಠ ಹೇಳಿಸಿಕೊಳ್ಳಬೇಕಾದ ದರಿದ್ರ ಸ್ಥಿತಿ ನಮಗೆ ಬಂದಿಲ್ಲ. ಕನ್ನಡ ಮತ್ತು ಕನ್ನಡಿಗರ ಹಿತ ಕಾಯುವ ವಿಚಾರ ಬಂದಾಗ ರಾಜಕೀಯ ಬದಿಗಿಟ್ಟು, ಹೋರಾಟದ ಮೊದಲ ಸಾಲಿನಲ್ಲಿ ನಿಂತವನು ನಾ

26 Feb 2026 6:35 pm
ನಮ್ಮ ಮೆಟ್ರೋ ಹಳದಿ ಮಾರ್ಗಕ್ಕೆ 8 ನೇ ಹೊಸ ರೈಲು ಆಗಮನ; ಶುಕ್ರವಾರದಿಂದ ಸಂಚಾರ; ತಗ್ಗಲಿದೆ ಪ್ರಯಾಣಿಕರ ಕಾಯುವ ಅವಧಿ

ನಮ್ಮ ಮೆಟ್ರೋ ಹಳದಿ ಮಾರ್ಗಕ್ಕೆ ಹೊಸ ರೈಲಿನ ಆಗಮನವಾಗಿದೆ. ಇದು 8 ನೇ ರೈಲಾಗಿದ್ದು, ಶುಕ್ರವಾರದಿಂದ ಸೇವೆ ಆರಂಭಿಸುತ್ತಿದೆ. ಈ ಮೂಲಕ ಪ್ರಯಾಣಿಕರ ಕಾಯುವ ಅವಧಿಯು ಇಳಿಕೆಯಾಗಿದೆ. ಇನ್ನು ಮುಂದೆ 9 ನಿಮಿಷಕ್ಕೊಂದು ರೈಲು ಸೇವೆ ಸಿಗಲಿ

26 Feb 2026 6:26 pm
ವೆಸ್ಟ್ ಇಂಡೀಸ್ ವಿರುದ್ಧ ದಕ್ಷಿಣ ಆಫ್ರಿಕಾ ಜಯಭೇರಿ; ಭಾರತಕ್ಕೆ ಸುಲಭವಾಯ್ತು ಸೆಮಿಫೈನಲ್ ದಾರಿ!

South Africa Vs West Indies- ಈ ಟೂರ್ನಿಯಲ್ಲಿ ವೆಸ್ಟ್ ಇಂಡೀಸ್ ನ ಅಜೇಯ ಓಟಕ್ಕೆ ಇದೀಗ ದಕ್ಷಿಣ ಆಫ್ರಿಕಾ ಬ್ರೇಕ್ ಹಾಕಿದೆ. ಅಹಮದಾಬಾದ್ ನಲ್ಲಿ ನಡೆದ ಸೂಪರ್ 8 ಹಂತದ ಪಂದ್ಯದಲ್ಲಿ ವಿಂಡೀಸ್ ಅನ್ನು 9 ವಿಕೆಟ್ ಅಂತರದಿಂದ ಭರ್ಜರಿಯಾಗಿ ಸೋಲಿಸಿದ ಹರಿ

26 Feb 2026 6:17 pm
ಭೂ ಪರಿಹಾರ ವಿಳಂಬ: ಕಲಬುರಗಿ ಜಿಲ್ಲಾಧಿಕಾರಿ ಫೌಝೀಯಾ ತರನ್ನುಮ್ ಇನೋವಾ ಕಾರ್ ಜಪ್ತಿ!

ಭೂಸ್ವಾಧೀನ ಪರಿಹಾರಕ್ಕೆ ವಿಳಂಬ ಮಾಡಿದ ಕಾರಣಕ್ಕೆ ಕಲಬುರಗಿ ಜಿಲ್ಲಾಧಿಕಾರಿಗಳ ಕಾರು ಜಪ್ತಿ ಮಾಡಲಾಗಿದೆ. ನಗರದ ಸಿವಿಲ್ ನ್ಯಾಯಾಲಯ ನ್ಯಾಯಾಧೀಶರ ಆದೇಶದ ಮೇರೆಗೆ ಕೋರ್ಟ್‌ ಸಿಬ್ಬಂದಿ ಈ ಕ್ರಮ ಕೈಗೊಂಡಿದ್ದಾರೆ. ಜಿಲ್ಲಾಧಿಕಾರ

26 Feb 2026 6:05 pm
ಇಸ್ರೇಲ್ - ಭಾರತ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಶೀಘ್ರದಲ್ಲೇ ಅಂತಿಮ ರೂಪ: ನರೇಂದ್ರ ಮೋದಿ ವಿಶ್ವಾಸ

ಇಸ್ರೇಲ್ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರನ್ನು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಗುಣಗಾನ ಮಾಡಿದ್ದಾರೆ. ಪ್ರಧಾನಿ ಮೋದಿ ಇಸ್ರೇಲ್ ಪ್ರವಾಸದ ಬಗ್ಗೆ ಇಸ್ರೇಲ್ ಪ್ರಧಾನಿ ನೆತನ್ಯಾಹು ಮೆಚ್ಚುಗೆಯ ಮಾತನ

26 Feb 2026 6:03 pm
ಬಿಸಿಲ ತಾಪಮಾನ ಏರಿಕೆ; 60 ರೂ.ಗೆ ಏರಿದ ಎಳನೀರು ದರ, ಕಲ್ಲಂಗಡಿಗೂ ಡಿಮ್ಯಾಂಡ್!

ಬೇಸಿಗೆ ಶುರುವಾಗಿದೆ. ಬಿಸಿಲಿನ ತಾಪಕ್ಕೆ ಜನ ಹೈರಾಣಾಗಿದ್ದಾರೆ. ತಣ್ಣನೆಯ ಜ್ಯೂಸ್, ಕಲ್ಲಂಗಡಿ, ಎಳನೀರಿಗೆ ಬೇಡಿಕೆ ಹೆಚ್ಚಾಗಿದೆ. ಸಹಜವಾಗಿ ಬೆಲೆಯೂ ಹೆಚ್ಚಾಗಿದೆ. ಒಂದು ಎಳನೀರಿನ ಬೆಲೆ 60 ರೂ ದಾಟಿದೆ. ಬೇಸಿಗೆ ದಿನಗಳಲ್ಲಿ ಮತ್ತ

26 Feb 2026 5:45 pm
ಶುರುವಾಯ್ತು ನಟಿ ಮಾಲಾಶ್ರೀ ಅಕ್ಕನ ಮಗಳ ಮದುವೆ ಸಂಭ್ರಮ

ಶುರುವಾಯ್ತು ನಟಿ ಮಾಲಾಶ್ರೀ ಅಕ್ಕನ ಮಗಳ ಮದುವೆ ಸಂಭ್ರಮ

26 Feb 2026 5:33 pm
ತುಮಕೂರು - ದಾವಣಗೆರೆ ನೇರ ರೈಲ್ವೆ ಮಾರ್ಗ: ಜೂನ್‌ ವೇಳೆಗೆ 16 KM ರೈಲು ಸಂಚಾರ ಆರಂಭ - ವಿ ಸೋಮಣ್ಣ

ದಾವಣಗೆರೆ ಜಿಲ್ಲೆ ಜನರಿಗೆ ಕೇಂದ್ರ ಸಚಿವ ವಿ ಸೋಮಣ್ಣ ಗುಡ್‌ನ್ಯೂಸ್‌ ನೀಡಿದ್ದಾರೆ. ತುಮಕೂರು - ದಾವಣಗೆರೆ ನೇರ ರೈಲ್ವೆ ಮಾರ್ಗ ಯೋಜನೆಯಲ್ಲಿ ಕಾಮಗಾರಿ ಪೂರ್ಣಗೊಂಡ 16 ಕಿ.ಮೀ ಮಾರ್ಗದಲ್ಲಿ ಜೂನ್‌ ವೇಳೆಗೆ ರೈಲು ಓಡಿಸಲಾಗುವುದು

26 Feb 2026 5:23 pm
ಚೆನಾಬ್‌ ಸೇತುವೆ ನಕಲಿ ಎಂದ ಪಾಕ್‌ ʼಲಾ ಲಾ ಲ್ಯಾಂಡ್‌ʼ ನಲ್ಲಿ ಬದುಕುತ್ತಿದೆ ಎಂದು UNHRCಯಲ್ಲಿ ಭಾರತ ಟೀಕೆ!

ಜಮ್ಮು ಮತ್ತು ಕಾಶ್ಮೀರದಲ್ಲಿ ಉದ್ಘಾಟಿಸಲಾದ ವಿಶ್ವದ ಅತಿ ಎತ್ತರದ ರೈಲ್ವೆ ಸೇತುವೆಯಾದ ಚೆನಾಬ್ ರೈಲು ಸೇತುವೆಯನ್ನು ನಕಲಿ ಎಂದಿದ್ದ ಪಾಕಿಸ್ತಾನವನ್ನು ವಿಶ್ವಸಂಸ್ಥೆಯಲ್ಲಿ ಭಾರತ ತರಾಟೆಗೆ ತೆಗೆದುಕೊಂಡಿದ್ದು, ಹೀಗೆ ಪಾಕ್

26 Feb 2026 4:45 pm
ಅಗ್ನಿ ಅವಘಡಗಳನ್ನು ತಡೆಗಟ್ಟಲು ಹೈಡ್ರೆಂಟ್ ವ್ಯವಸ್ಥೆ ಕಲ್ಪಿಸಿ : ಅಧಿಕಾರಿಗಳಿಗೆ ಆಯುಕ್ತ ಮಹೇಶ್ವರ್‌ರಾವ್ ಸೂಚನೆ

ಬೆಂಗಳೂರು ನಗರದ ಕುಂಬಾರಪೇಟೆಯ ಮೂರಂತಸ್ತಿನ ವಾಣಿಜ್ಯ ಸಂಕೀರ್ಣದಲ್ಲಿ ಬುಧವಾರ ಭಾರಿ ಅಗ್ನಿ ಅವಘಡ ಸಂಭವಿಸಿದ್ದು, 21 ಮಳಿಗೆಗಳು ಸಂಪೂರ್ಣ ಸುಟ್ಟುಹೋಗಿವೆ. ಅದೃಷ್ಟವಶಾತ್‌ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಸತತ ಹತ್ತು ಗಂಟೆ

26 Feb 2026 4:28 pm
ಸಚಿನ್ ಔಟ್ ಮಾಡಲು ಸಕ್ಲೈನ್ ಜೊತೆ ಬೆಟ್, ರಹಸ್ಯವಾಗಿ ಮಾತ್ರೆ- ಇಂಜೆಕ್ಷನ್ ಸೇವನೆ!: ಶೊಯೇಬ್ ಅಖ್ತರ್ ವಿವಾದಾತ್ಮಕ ಹೇಳಿಕೆ

Shoaib Akhtar Statement On India Vs Pakistan Clash-ವಿವಾದಾತ್ಮಕ ಹೇಳಿಕೆಗಳನ್ನು ನೀಡುವುದರಲ್ಲಿ ಪಾಕಿಸ್ತಾನ ವೇಗದ ಬೌಲರ್ ಶೊಯೇಬ್ ಅಖ್ತರ್ ಎತ್ತಿದ ಕೈ. ಇದೀಗ ಅವರು ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವಿನ ಜಿದ್ದಾಜಿದ್ದಿಯನ್ನು ಉಲ್ಲೇಖಿಸುತ್ತಿದ್ದಾ

26 Feb 2026 4:20 pm
ಬಾಗಲಕೋಟೆ ಶಿವಾಜಿ ಜಯಂತಿ ಮೆರವಣಿಗೆ ಮೇಲೆ ಕಲ್ಲು ತೂರಾಟ: ಎನ್​ಐಎ ತನಿಖೆಗೆ ಶ್ರೀರಾಮುಲು ಆಗ್ರಹ, ಅಮಿತ್ ಶಾಗೆ ಪತ್ರ

ಬಾಗಲಕೋಟೆಯಲ್ಲಿ ಶಿವಾಜಿ ಜಯಂತಿ ಮೆರವಣಿಗೆ ಮೇಲೆ ಕಲ್ಲು ತೂರಾಟ ಮತ್ತು ಚಪ್ಪಲಿ ಎಸೆದಿರುವ ಘಟನೆಯನ್ನು ಶ್ರೀರಾಮುಲು ಖಂಡಿಸಿದ್ದು, ಇದರ ಹಿಂದೆ ದೊಡ್ಡ ಸಂಚಿದೆ. ಷಡ್ಯಂತ್ರವಿದೆ. ಎನ್‌ಐಎ ತನಿಖೆ ನಡೆಸಿ ಎಂದು ಕೇಂದ್ರ ಗೃಹ ಸಚಿ

26 Feb 2026 3:33 pm
ನಮ್ಮ ಮೆಟ್ರೋ ನಿರಂತರ ದರ ಏರಿಕೆ ಪ್ರಸ್ತಾವನೆ ಪರಿಣಾಮ: ಬೆಂಗಳೂರಿಗರ ಸ್ವಂತ ವಾಹನ ಬಳಕೆ ಹೆಚ್ಚಳ

ನಮ್ಮ ಮೆಟ್ರೋ ಬೆಲೆ ಇನ್ಷ್ಟು ಹೆಚ್ಚಳ ಆದ್ರೆ ಜನ ಸ್ವಂತ ವಾಹನವನ್ನೇ ಮತ್ತೆ ಹೆಚ್ಚು ಬಳಸುವ ದಿನಗಳು ದೂರ ಉಳಿದಿಲ್ಲ. ಸದ್ಯಕ್ಕೆ ಮೆಟ್ರೋದಲ್ಲಿ ಕಾಣಿಸುವ ದಟ್ಟಣೆಯೂ ಮಾಯವಾಗುವ ಸಾಧ್ಯತೆ ಇದೆ. ಜನರ ಪ್ರಕಾರ ಮೆಟ್ರೋ ಲಾಭ ನೋಡುವು

26 Feb 2026 3:19 pm
ಬೆಂಗಳೂರಿನ ವಾಯು ಗುಣಮಟ್ಟ ಸೂಚ್ಯಂಕ 100ಗಡಿ ದಾಟಿದರೆ ಜಿಬಿಎಗೆ ನೋಟಿಸ್! ಈಶ್ವರ ಖಂಡ್ರೆ ಸೂಚನೆ

ಬೆಂಗಳೂರಿನ ವಾಯು ಗುಣಮಟ್ಟ ಸೂಚ್ಯಂಕ 100ಗಡಿ ದಾಟಿದರೆ ಗ್ರೇಟರ್ ಬೆಂಗಳೂರು ಪ್ರಾಧಿಕಾರಕ್ಕೆ ನೋಟಿಸ್ ನೀಡಲಾಗುವುದು ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ಎಚ್ಚರಿಕೆ ನೀಡಿದ್ದಾರೆ. ಬೆಂಗಳೂರು ನಗರದಲ್ಲಿ ಹೆಚ್ಚುತ್ತಿರುವ ವಾಯು

26 Feb 2026 3:18 pm
Modi Followers : ವಿಪಕ್ಷದ 10 ನಾಯಕರು ಒಂದೆಡೆ, ಪ್ರಧಾನಿ ಇನ್ನೊಂದೆಡೆ - 'Miles ahead' ಎಂದ ಪಿಯೂಶ್ ಗೋಯಲ್

Narendra Modi Vs Opposition Leaders : ಇನ್ಸ್ಟಾಗ್ರಾಮ್‌ನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿವರನ್ನು ಹಿಂಬಾಲಿಸುವವರ ಸಂಖ್ಯೆ ನೂರು ಮಿಲಿಯನ್ ಅನ್ನು ದಾಟಿದ್ದಾರೆ. ವಿಶ್ವದ ಯಾವುದೇ ರಾಜಕೀಯ ನಾಯಕರಿಗೆ ಮೋದಿಯವರಷ್ಟು ಫಾಲೋವರ್ಸ್ ಇಲ್ಲ. ಈ ಜನಪ್

26 Feb 2026 3:06 pm
ಇಂಡಿಯಾ ಬಜೆಟ್‌ನಲ್ಲಿ ಚಾಬಹಾರ್‌ಗೆ ಅನುದಾನ ಇಲ್ಲವೆಂದು ಇರಾನ್ ಸಚಿವ ಬೇಸರ: ಭಾರತಕ್ಕೆ 'ಗೋಲ್ಡನ್ ಡೋರ್' ಆಗಿರೋ ಯೋಜನೆಯ ಮಹತ್ವವೇನು?

ಭಾರತದ ಪಾಲಿಗೆ ಗೋಲ್ಡನ್‌ ಡೋರ್‌ ಎಂದೇ ಭಾವಿಸಲಾಗಿದ್ದ ಇರಾನ್‌ ಹಾಗೂ ಭಾರತ ಜಂಟಿಯಾಗಿ ಅಭಿವೃದ್ದಿ ಪಡಿಸುತ್ತಿರುವ ಚಾಬಹಾರ್‌ ಬಂದರು ಯೋಜನೆಗೆ ಈ ಬಾರಿಯ ಬಜೆಟ್‌ ನಲ್ಲಿ ಭಾರತ ಸರ್ಕಾರ ಯಾವುದೇ ಅನುದಾನವನ್ನು ಮೀಸಲಿಡದೆ ಇರು

26 Feb 2026 2:49 pm
ಬಾಲಕಿ ಜೊತೆ ಅನುಚಿತ ವರ್ತನೆ: ನಮ್ಮದು ತಂದೆ ಮಗಳ ಸಂಬಂಧ - ಮಲ್ಲಿಕಾರ್ಜುನ ಮುತ್ಯಾ ಪ್ರತಿಕ್ರಿಯೆ

ಬಾಲಕಿ ಜೊತೆ ಅನುಚಿತ ವರ್ತನೆ ವಿಡಿಯೋ ವೈರಲ್‌ ಬೆನ್ನಲ್ಲೆ ಮಲ್ಲಿಕಾರ್ಜುನ ಮುತ್ಯಾ ವಿರುದ್ಧ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸದ್ಯ ಈ ಘಟನೆಯ ಬಗ್ಗೆ ಮುತ್ಯಾ ಪ್ರತಿಕ್ರಿಯೆ ನೀಡಿದ್ದು, ನಮ್ಮದು ತಂದೆ ಮಗಳ ಸಂಬಂಧ ಎ

26 Feb 2026 2:17 pm
ಬೆಂಗಳೂರಿನಲ್ಲಿ AI ನೀಡಿದ ಹೊಡೆತಕ್ಕೆ ದೃತಿಗೆಡದ ಜಪಾನ್‌ ಕನಸುಗಾರ; ಸವಾಲು ಸ್ವೀಕರಿಸಿ ಗೆದ್ದ ಫುಟೋಶಿ ಇಟೊ ಎಂಬ ಛಲಗಾರ

ಮನಸ್ಸೊಂದಿದ್ದರೆ ಮಾರ್ಗವೂ ಉಂಟು ಎಂಬಂತೆ ಸಾಧಿಸುವ ಛಲವಿದ್ದವನಿಗೆ ತಾಳ್ಮೆಯೊಂದಿದ್ದರೆ, ಆತ ಎಲ್ಲಾ ಅಡೆತಡೆಗಳನ್ನೂ ಮೀರಿ ಜಯಿಸಬಲ್ಲ. ಇದಕ್ಕೆ ಜಪಾನ್‌ ಮೂಲದ ಉದ್ಯಮಿ ಫುಟೋಶಿ ಇಟೊ ಸಾಕ್ಷಿ. ಕೃತಕ ಬುದ್ಧಿಮತ್ತೆ ಪ್ರಭಾವದಿಂ

26 Feb 2026 2:12 pm
Karnataka Weather: ಫೆ.26 ಕ್ಕೂ ದಕ್ಷಿಣ ಕನ್ನಡ, ಕೊಡಗು, ಮೈಸೂರು, ಹಾಸನದಲ್ಲಿ ಗುಡುಗು ಮಳೆ ಮುನ್ಸೂಚನೆ: ಮಾರ್ಚ್ ಅಂತ್ಯಕ್ಕೆ ಪೂರ್ವ ಮುಂಗಾರು ಪ್ರವೇಶ

ರಾಜ್ಯದ ಕರಾವಳಿ , ಮಲೆನಾಡು, ಉತ್ತರ ಒಳನಾಡಲ್ಲಿ ಸುರಿದ ಅಕಾಲಿಕ ಮಳೆಗೆ ರೈತರು ಚಿಂತೆಗೀಡಾಗಿದ್ದು, ದ್ರಾಕ್ಷಿ, ಜೋಳ, ಕಡಲೆ, ಸಜ್ಜೆ, ಒಣಗಲು ಹಾಕಿದ ಕಾಫಿ, ಅರಶಿನ, ಈರುಳ್ಳಿ ಬೆಳೆಗಾರರನ್ನು ಚಿಂತೆಗೀಡು ಮಾಡುವಂತೆ ಮಾಡಿತ್ತು. ಆದರ

26 Feb 2026 1:52 pm
ಹೊಸದಾಗಿ ಪ್ರಾರಂಭಿಸಿದ ರಾಜಕೀಯ ಪಕ್ಷದ ಹೆಸರು ವಾರದೊಳಗೆ ಘೋಷಣೆ: ವಿ ಕೆ ಶಶಿಕಲಾ

ಎಐಎಡಿಎಂಕೆ ಉಚ್ಚಾಟಿತ ನಾಯಕಿ ವಿ.ಕೆ. ಶಶಿಕಲಾ ಅವರು ಹೊಸದಾಗಿ ಪಕ್ಷವೊಂದನ್ನು ಸ್ಥಾಪಿಸಿದ್ದಾರೆ. ಪಕ್ಷದ ಧ್ವಜವನ್ನು ಅನಾವರಣಗೊಳಿಸಿದ್ದಾರೆ. ರಾಜಕೀಯ ಪಕ್ಷದ ಹೆಸರನ್ನು ಒಂದು ವಾರದೊಳಗೆ ಅಧಿಕೃತವಾಗಿ ಘೋಷಿಸಲಾಗುವುದು ಎಂದು

26 Feb 2026 1:35 pm
ಚೀನಿ ವಾಯುಪಡೆಗೆ ರಹಸ್ಯ ತರಬೇತಿ ನೀಡುತ್ತಿದ್ದ US ವಾಯುಪಡೆಯ ಮಾಜಿ‌ ಮೇಜರ್ ಅರೆಸ್ಟ್:‌ ರಾಷ್ಟ್ರೀಯ ಭದ್ರತೆಗೆ ಧಕ್ಕೆ ಎಂದು FBI ಕಿಡಿ!

ಅಮೆರಿಕದ ವಾಯುಪಡೆಯ ಮಾಜಿ ಹಿರಿಯ‌ ಮೇಜರ್ ಒಬ್ಬರು ಚೀನಾದ ಮಿಲಿಟರಿ ಪೈಲಟ್‌ಗಳಿಗೆ ರಹಸ್ಯವಾಗಿ ತರಬೇತಿ ನೀಡಿದ್ದಾರೆಂಬ ಆರೋಪದಲ್ಲಿ ಇಂಡಿಯಾನ ಪೊಲೀಸರು ಬಂಧಿಸಿದ್ದಾರೆ. ಈತ ಅಮೆರಿಕದ ರಕ್ಷಣಾ ವ್ಯವಸ್ಥೆಯ ಹಲವು ಸೂಕ್ಷ್ಮ ಘಟಕ

26 Feb 2026 12:55 pm
ಯುವಜನರ ಉದ್ಯೋಗ ಸಮರ: ವಿಪಕ್ಷಕ್ಕೆ ಸಿಕ್ಕಿತು ಅಸ್ತ್ರ, ಇಕ್ಕಟ್ಟಿನಲ್ಲಿ ಸರ್ಕಾರ; ಸಂಪುಟ ಸಭೆಯತ್ತ ಎಲ್ಲರ ಚಿತ್ತ

ಸರ್ಕಾರಿ ನೇಮಕಾತಿಗೆ ಆಗ್ರಹಿಸಿ ಯುವ ಜನರು ಧಾರವಾಡದಲ್ಲಿ ಹೋರಾಟ ಹಮ್ಮಿಕೊಂಡಿದ್ದಾರೆ. ಯುವ ಜನರ ಉದ್ಯೋಗ ಹೋರಾಟ ಸರ್ಕಾರದ ನಿದ್ದೆಗೆಡಿಸಿದೆ. ವಿಪಕ್ಷಕ್ಕೂ ಇದು ಬಹುದೊಡ್ಡ ಅಸ್ತ್ರವಾಗಿದೆ. ಹೀಗಾಗಿ ಸರ್ಕಾರ ಇಕ್ಕಟ್ಟಿಗೆ ಸಿ

26 Feb 2026 12:42 pm
ಮೊದಲ ಬಾರಿ ಶಾಸಕರಾದವರಿಗೆ ಮಂತ್ರಿಗಿರಿ ಮರೀಚಿಕೆ ? ಸಿಎಂ, ಡಿಸಿಎಂ ನಡುವೆ ’ಭಿನ್ನರಾಗ’

First Time MLAs of Karnataka : ಕರ್ನಾಟಕ ಕಾಂಗ್ರೆಸ್ಸಿನಲ್ಲಿ ಹಲವು ವಿಧವಾದ ಧ್ವನಿಗಳು ಕೇಳಿ ಬರುತ್ತಿದೆ ಅದರಲ್ಲಿ ಕ್ಯಾಬಿನೆಟ್ ವಿಸ್ತರಣೆ ಕೂಡಾ ಒಂದು. ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾದವರಿಗೆ ಸಚಿವ ಸ್ಥಾನ ನೀಡುವ ವಿಚಾರದಲ್ಲಿ ಸಿಎಂ ಸಿದ

26 Feb 2026 12:35 pm
ಶಿವಣ್ಣ, ಸುದೀಪ್‌ ಸೇರಿ 11 ಮಂದಿಗೆ ಆಮಂತ್ರಣ

ಶಿವಣ್ಣ, ಸುದೀಪ್‌ ಸೇರಿ 11 ಮಂದಿಗೆ ಆಮಂತ್ರಣ

26 Feb 2026 12:21 pm
Exclusive: ನೌಕರಿ ನೋವಿನ ಜ್ವಾಲೆ : ಕರ್ನಾಟಕದಲ್ಲಿ ಸರಕಾರಿ ಕೆಲಸಕ್ಕೆ ಕಾದವರ ಕಥೆ-ವ್ಯಥೆ

ಓದು ಭವಿಷ್ಯ ರೂಪಿಸಬಲ್ಲದು ಎಂಬ ಮಾತಿದೆ. ಆದರೆ, ಕಷ್ಟಪಟ್ಟು ಓದಿದ ಅದೆಷ್ಟೋ ವಿದ್ಯಾರ್ಥಿಗಳು, ಈಗ ತಮ್ಮ ಪದವಿಗೆ ಬೆಲೆ ಸಿಗುತ್ತಿಲ್ಲ ಎಂಬ ಹತಾಶೆಯಲ್ಲಿದ್ದಾರೆ. ಸರಕಾರದ ನೇಮಕಾತಿಗೆ ಕಾದು ಸುಸ್ತಾದ ಉದ್ಯೋಗಾಕಾಂಕ್ಷಿಗಳ ಸಹನೆ

26 Feb 2026 11:55 am
Explained: ಇಸ್ರೇಲ್‌ ​ʻಹೆಕ್ಸಗಾನ್‌ʼ ಮೈತ್ರಿಯಲ್ಲಿ ಭಾರತಕ್ಕೆ ಪ್ರಮುಖ ಸ್ಥಾನ; ಅತ್ತೂ ಕರೆದು ಸುಸ್ತಾದ ಪಾಕಿಸ್ತಾನ!

ಜಾಗತಿಕ ಮಟ್ಟದಲ್ಲಿ ಸಾಲ ಎತ್ತುವುದನ್ನು ರೂಢಿ ಮಾಡಿಕೊಂಡಿಉವ ಪಾಕಿಸ್ತಾನ, ಆಗ್ಗಾಗೆ ಭಾರತ ಕೊಡುವ ರಾಜತಾಂತ್ರಿಕ ಹೊಡೆತವನ್ನೂ ತಡೆದುಕೊಳ್ಳುವುದನ್ನು ರೂಢಿಸಿಕೊಂಡಿದೆ. ಈ ಹೊಡೆತಗಳನ್ನು ಸಾಮಾನ್ಯ ಎಂಬಂತೆ ಸ್ವೀಕರಿಸುವ ಪಾ

26 Feb 2026 11:45 am
ಅಜಿತ್ ಪವಾರ್ ಸಾವು: DGCA, VSR ಸಂಸ್ಥೆ ವಿರುದ್ಧ ಕೇಸ್‌ಗೆ ಪೊಲೀಸರ ಹಿಂದೇಟು; ಕೋರ್ಟ್ ಮೆಟ್ಟಿಲೇರುವುದಾಗಿ ರೋಹಿತ್ ಪವಾರ್ ಎಚ್ಚರಿಕೆ!

ಮಹಾರಾಷ್ಟ್ರದ ಡಿಸಿಎಂ ಆಗಿದ್ದ ಅಜಿತ್ ಪವಾರ್ ಅವರು ಜ.28ರಂದು ಬಾರಾಮತಿಯಲ್ಲಿ ಸಂಭವಿಸಿದ ವಿಮಾನ ದುರಂತದಲ್ಲಿ ಸಾವನ್ನಪ್ಪಿದ್ದರು. ಆದರೆ, ಈ ಕುರಿತು ಶಾಸಕ ರೋಹಿತ್‌ ಪವಾರ್‌ ಇದು ಅಪಘಾತದಿಂದ ಆದ ಸಾವಲ್ಲ ಬದಲಾಗಿ ಪಿತೂರಿಯಿಂದ ಆ

26 Feb 2026 11:04 am
ಯುವ ಕಾಂಗ್ರೆಸ್ ಕಾರ್ಯಕರ್ತರನ್ನು ಬಂಧಿಸಲು ತೆರಳಿದ್ದ ದೆಹಲಿ ಪೊಲೀಸರನ್ನೇ ವಶಕ್ಕೆ ಪಡೆದ ಶಿಮ್ಲಾ ಖಾಕಿ!

ದೆಹಲಿಯಲ್ಲಿ ನಡೆದ ಎಐ ಶೃಂಗ ಸಭೆಗೆ ಬಟ್ಟೆ ಬಿಚ್ಚಿ ಪ್ರತಿಭಟನೆ ನಡೆಸಿ ಅಡ್ಡಿ ಉಂಟು ಮಾಡಿದ್ದ ಯುವ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಮುಖಂಡರ ಬಂಧನ ಆಗುತ್ತಿದೆ. ಈ ನಡುವೆ ಹಿಮಾಚಲ ಪ್ರದೇಶದಲ್ಲಿ ಆಶ್ರಯ ಪಡೆದುಕೊಂಡಿದ್ದ ಯೂತ್

26 Feb 2026 10:53 am
Ind vs Zim: ನೋಡ್ತಾ ಇರಿ ಕೂತವರು ಎದ್ದೇಳ್ತಾರೆ; ಫಾರ್ಮ್‌ನಲ್ಲಿ ಇಲ್ಲದ ಅಭಿಷೇಕ್‌ ಶರ್ಮಾ ಪರ ಬ್ಯಾಟ್‌ ಬೀಸಿದ ಬ್ಯಾಟಿಂಗ್‌ ಕೋಚ್‌

ಟಿ-20 ವಿಶ್ವಕಪ್‌ 2026 ಪಂದ್ಯಾವಳಿಯಲ್ಲಿ ಭಾರತದ ಪಯಣ ಮುಂದುವರೆಯಲಿ ಎಂದು ಪ್ರಾರ್ಥಿಸುತ್ತಿರುವ ಕ್ರೀಡಾ ಪ್ರೇಮಿಗಳು, ಇಂದಿನ (ಫೆ.26-ಗುರುವಾರ) ಭಾರತ vs ಜಿಂಬಾಬ್ವೆ ಪಂದ್ಯದ ಫಲಿತಾಂಶದ ಬಗ್ಗೆ ತುಂಬಾ ತಲೆಕೆಡಿಸಿಕೊಂಡಿದ್ದಾರೆ. ಅರಂ

26 Feb 2026 10:00 am
Gold Rate Fall: ಏರಿಕೆಯ ನಡುವೆ ದಿಢೀರ್ ಇಳಿದ ಚಿನ್ನದ ದರ: ಅಲ್ಪ ಇಳಿಕೆಗೆ ಇಲ್ಲಿವೆ ಕಾರಣಗಳು

ಹೂಡಿಕೆದಾರರು ಲಾಭ ಕಾಯ್ದಿರಿಸಿಕೊಳ್ಳಲು (profit booking) ಮುಂದಾಗಿದ್ದೇ ಇಂದಿನ ಬೆಲೆ ಇಳಿಕೆಗೆ ಕಾರಣವಾಗಿದೆ. ಅಮೆರಿಕ- ಇರಾನ್ ನಡುವೆ ಮಾತುಕತೆ ಮುಂದುವರಿದಿರುವ ಹಿನ್ನೆಲೆ ಬೆಲೆಗಳಲ್ಲಿ ಏರಿಳಿತ ಕಂಡುಬರುತ್ತಿದೆ.

26 Feb 2026 9:53 am
ಬೈಕ್‌ ಅಪಘಾತಕ್ಕೆ ಮಂಡ್ಯ ಯುವಕನ ಬ್ರೇನ್‌ ಡೆಡ್:‌ 6 ಜನರ ಬಾಳಿಗೆ ಜೀವ ತುಂಬಿ ಸಾವಿನಲ್ಲೂ ಸಾರ್ಥಕತೆ ಮೆರೆದ ಯುವಕ!

ಮಂಡ್ಯದ ಯುವಕನೊಬ್ಬ ಬೈಕ ಅಪಘಾತಕ್ಕಿಡಾಗಿದ್ದು, ಇದರಿಂದಾಗಿ ಆತನ ತಲೆಗೆ ಪೆಟ್ಟುಬಿದ್ದಿದೆ. ಕೂಡಲೇ ಕುಟುಂಬಸ್ಥರು ಆತನನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯ ಟ್ರಾಮಾ ಕೇರ್‌ ಸೆಂಟರ್‌ ಗೆ ಕರೆದುಕೊಂಡು ಬಂದಿದ್ದಾರೆ. ಈ

26 Feb 2026 9:52 am
ಪ್ರತಿಭಟನೆಯ ಅತಿರೇಕ : ಶರ್ಟ್‌ಲೆಸ್ ಹೋರಾಟಕ್ಕೆ ಮೈತ್ರಿಕೂಟದಲ್ಲಿ ಆಕ್ಷೇಪ - ರಾಹುಲ್ ಗಾಂಧಿಗೆ ತೀವ್ರ ಮುಜುಗರ

INC Youth Workers Shirtless Protest : ಇಡೀ ವಿಶ್ವವೇ ನೋಡುತ್ತಿದ್ದ ಎಐ ಸಮ್ಮಿಟ್’ನಲ್ಲಿ ಕಾಂಗ್ರೆಸ್ಸಿನ ಯುವ ಘಟಕದ ಕಾರ್ಯಕರ್ತರು ನಡೆಸಿದ ಪ್ರತಿಭಟನೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಅಂತಾರಾಷ್ಟ್ರ‍ೀಯ ಮಟ್ಟದ ಕಾರ್ಯಕ್ರಮವೊಂದರಲ್ಲಿ

26 Feb 2026 8:47 am
ನರೇಂದ್ರ ಮೋದಿ ಹೆಸರಿಗೆ ಮತ್ತೊಂದು ದಾಖಲೆ; ಪ್ರಧಾನಿ ಇನ್ಸ್ಟಾಗ್ರಾಮ್‌ನಲ್ಲಿ ಪ್ರಧಾನಿಗೆ 100 ಮಿಲಿಯನ್‌ ಫಾಲೋವರ್ಸ್‌

ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಜನಪ್ರಿಯತೆ ಜಾಗತಿಕ ಮಟ್ಟದಲ್ಲಿ ಚರ್ಚೆಯಾಗುವ ವಿಷಯ. ಪ್ರಧಾನಿ ಮೋದಿ ಅವರ ಆಡಳಿತ ವೈಖರಿ, ಜನರೊಂದಿಗಿನ ಅವರ ನೇರ ಸಂಪರ್ಕದ ಬಗ್ಗೆ ಜಗತ್ತು ಮಾತನಾಡುತ್ತದೆ. ಅದೇ ರೀತಿ ಪ್ರಧಾನಿ ಮೋದಿ

26 Feb 2026 8:42 am
Karnataka rain effects: ಮಲೆನಾಡು-ಒಳನಾಡಲ್ಲಿ ಭಾರಿ ಗಾಳಿ ಮಳೆ: ನೆಲಕಚ್ಚಿದ ಬೆಳೆ, ಸಿಡಿಲಬ್ಬರಕ್ಕೆ ವಿದ್ಯುತ್ ಸ್ಥಗಿತ

ಕರಾವಳಿ ಸೇರಿದಂತೆ ಒಳನಾಡಿನ ಹತ್ತಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಧಾರಕಾರ ಮಳೆ ಸುರಿದಿದೆ. ಹಲವೆಡೆ ಅಡಕೆ ಕೃಷಿಗಳಿಗೆ ಅನುಕೂಲವಾಗಿದ್ದರೆ, ಮಲೆನಾಡು ಹಾಗೂ ಒಳನಾಡಲ್ಲಿ ದ್ರಾಕ್ಷಿ, ಕಾಫಿ, ಕಡಲೆ, ಸಜ್ಜೆ, ಜೋಳ ಬೆಳೆಗಳಿಗೆ ಭಾರಿ ಹಾ

26 Feb 2026 8:01 am
ಗೃಹಲಕ್ಷ್ಮಿಯರಿಗೆ ಡಿಜಿಟಲ್‌ ಮಾರುಕಟ್ಟೆ: ಉತ್ಪನ್ನಗಳ ಪ್ರದರ್ಶನ-ಮಾರಾಟಕ್ಕೆ ಅವಕಾಶ, ನೋಂದಣಿ, ಬೇಕಾಗಿರುವ ದಾಖಲೆಗಳ ವಿವರ ಇಲ್ಲಿದೆ

ಕೇವಲ 2 ಸಾವಿರದಿಂದ ಮಹಿಳೆಯರ ಸಬಲೀಕರಣ ಅಲ್ಲದೆ, ಮಹಿಳೆಯರು ಆರಂಭಿಸಿರುವ ಸ್ವ- ಉದ್ಯೋಗ, ಗುಡಿ ಕೈಗಾರಿಕೆಗಳಿಗೆ ಪ್ರೋತ್ಸಾಹ ಕೊಡಲು ಡಿಜಿಟಲ್ ಮಾರ್ಕೆಟಿಂಗ್ ಆ್ಯಪ್‌ ಅನ್ನು ಮಹಿಳಾ ಅಭಿವೃದ್ಧೀ ನಿಗಮವು ಬಿಡುಗಡೆಗೊಳಿಸಿದೆ.

26 Feb 2026 6:52 am
ರಾಜ್ಯ ಹೆದ್ದಾರಿ ಪುತ್ತೂರು- ಉಪ್ಪಿನಂಗಡಿಯ ಚತುಷ್ಪಥ ಕಾಮಗಾರಿ ವಿಳಂಬ: ಜನರ ಆಕ್ರೋಶ, ಮಳೆಗಾಲಕ್ಕೆ ಮುನ್ನ ಮುಗಿಸುವ ಗಡುವು

ಇನ್ನು 3 ತಿಂಗಳು ಕಳೆದರೆ ಕರಾವಳಿಯಲ್ಲಿ ಮಳೆಗಾಲ ಅಬ್ಬರಿಸಲಿದೆ. ಈಗಾಗಲೇ ಆರಂಭ ಆಗಿರುವ 20 ಕೋಟಿ ರೂ ವೆಚ್ಚದ ಹೆದ್ದಾರಿ ಕಾಮಗಾರಿ ಇನ್ನೂ ಮುಗಿದಿಲ್ಲ ಎಂದು ಗುತ್ತಿಗೆದಾರರ ವಿರುದ್ಧ ಜನ ಅಸಮಾಧಾನ ಹೊರಹಾಕುತ್ತಿದ್ದು, ಕಾಮಗಾರಿಗ

26 Feb 2026 6:20 am