SENSEX
NIFTY
GOLD
USD/INR

Weather

22    C

ಡಿಜಿಟಲ್ ಸುದ್ದಿ ಮೂಲಗಳು

...
ಕೊನೆವರೆಗೂ ಕಾಡಿ ಎಡವಿದ ಜಾಕೋಬ್ ಬೆಥೆಲ್: ರೋಮಾಂಚಕ ಪಂದ್ಯದಲ್ಲಿ ಗೆದ್ದ ಭಾರತ ಟಿ20 ವಿಶ್ವಕಪ್ ಫೈನಲ್ ಗೆ ಲಗ್ಗೆ!

ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ರೋಚಕ ಸೆಮಿಫೈನಲ್‌ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು 7 ರನ್‍ಗಳಿಂದ ಸೋಲಿಸಿದ ಟೀಂ ಇಂಡಿಯಾ ಐಸಿಸಿ ಟಿ20 ವಿಶ್ವಕಪ್ ಫೈನಲ್‌ ಪ್ರವೇಶಿಸಿದೆ. ಮೊದಲು ಬ್ಯಾಟಿಂಗ್ ಮಾಡಿದ ಭಾರತ ಸಂಜು ಸ

5 Mar 2026 11:01 pm
ಕರ್ನಾಟಕ ಸಚಿವ ಸಂಪುಟ ಸಭೆ: ಪರಿಶಿಷ್ಟರಿಗೆ ಒಳಮೀಸಲಿನ ಹಕ್ಕು ಸದ್ಯಕ್ಕಿಲ್ಲ; KSRTC 144 ಹೊಸ ಬಸ್‌ ಖರೀದಿ ಸರ್ಕಾರ ಒಪ್ಪಿಗೆ

ಬಜೆಟ್‌ಗೂ ಮುನ್ನಾದಿನ ಕರ್ನಾಟಕ ಸಚಿವ ಸಂಪುಟ ಸಭೆ ನಡೆದಿದ್ದು, ಹಲವು ಪ್ರಮುಖ ನಿರ್ಣಯ ಕೈಗೊಳ್ಳಲಾಗಿದೆ. ಒಳಮೀಸಲು ಬಗ್ಗೆ ಯಾವುದೇ ಸ್ಪಷ್ಟ ನಿರ್ಣಯ ತೆಗೆದುಕೊಂಡಿದೆ. ಬದಲಾಗಿ, ವಿಶೇಷ ಸಭೆ ಕರೆಯಲು ತೀರ್ಮಾನಿಸಲಾಗಿದೆ. ಜತೆಗೆ

5 Mar 2026 10:42 pm
Ind Vs Eng Highlights- ಇಂಗ್ಲೆಂಡ್ ವಿರುದ್ಧವೂ ಮಿಂಚಿದ ಸಂಜು ಸ್ಯಾಮ್ಸನ್! ವಾಂಖೆಡೆಯಲ್ಲಿ ರನ್ ಹೊಳೆ ಹರಿಸಿದ ಟೀಂ ಇಂಡಿಯಾ

India Vs England- ಭಾರತದ ವಿಕೆಟ್ ಕೀಪರ್ ಬ್ಯಾಟರ್ ಸಂಜು ಸ್ಯಾಮ್ಸನ್ ಅವರು ಸತತ ಎರಡನೇ ಅರ್ಧಶತಕ ಹೊಡೆದಿದ್ದಾರೆ. ಪರಿಣಾಮ ಭಾರತ ತಂಡ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 253 ರನ್ ಗಳ ಬೃಹತ್ ಮೊತ್ತ ಪೇರಿಸಿದೆ. ಕೇವಲ 27 ಎಸೆತಗಳಲ್ಲಿ ಅರ್ಧಶತ

5 Mar 2026 8:49 pm
ಅಮೆರಿಕಾ - ಇರಾನ್ ಯುದ್ಧ: ಹೊರ್ಮುಜ್ ಜಲಸಂಧಿ ಎಂದರೇನು, ಜಾಗತಿಕವಾಗಿ ಇದರ ಮಹತ್ವವೇನು?

ಅಮೆರಿಕಾ - ಇರಾನ್ ಯುದ್ಧದ ಸಂದರ್ಭದಲ್ಲಿ ಹೊರ್ಮುಜ್ ಜಲಸಂಧಿ ಸಾಕಷ್ಟು ಚರ್ಚೆಗೆ ಬರುತ್ತಿದೆ. ಹೊರ್ಮುಜ್ ಜಲಸಂಧಿ ಬಿಕ್ಕಟ್ಟು ಮುಂದುವರಿದರೆ ಮುಂದಿನ ದಿನಗಳಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ತೈಲ ಬೆಲೆ ಗಗನಕ್ಕೆ ಏರುವ ಸಾಧ

5 Mar 2026 7:49 pm
ರಾಜ್ಯದ 230 ಸರ್ಕಾರಿ ಬಸ್ ನಿಲ್ದಾಣಗಳಲ್ಲಿ ಸಿದ್ದರಾಮಯ್ಯ 17 ನೇ ಬಜೆಟ್ ನೇರ ಪ್ರಸಾರ! ಏನಿದರ ಉದ್ದೇಶ

ಸಿಎಂ ಸಿದ್ದರಾಮಯ್ಯ ಅವರು ಶುಕ್ರವಾರ ಹೊಸತೊಂದು ದಾಖಲೆ ನಿರ್ಮಾಣ ಮಾಡಲಿದ್ದಾರೆ. 16 ಬಜೆಟ್ ಮಂಡನೆ ಮಾಡುವ ಮೂಲಕ ಅವರು ದಾಖಲೆ ನಿರ್ಮಿಸಿದ್ದರು. ಇದೀಗ 17 ನೇ ಬಜೆಟ್ ಶುಕ್ರವಾರ ಮಂಡನೆ ಮಾಡಲಿದ್ದಾರೆ. ಈ ಹಿನ್ನೆಲೆಯಲ್ಲಿ ಬಜೆಟ್ ಭಾ

5 Mar 2026 7:19 pm
`ಬ್ರೊ ಸ್ವಲ್ಪವಾದರೂ ನಗಿ, ಇದು ನಿಮ್ಮದೇ ಮದುವೆ': ಗಂಭೀರ ವದನದ ಅರ್ಜುನ್ ತೆಂಡೂಲ್ಕರ್ ಗೆ ನೆಟ್ಟಿಗರ ಮನವಿ

Arjun Tendulkar- Saaniya Chandok Wedding- ಸದಾ ಗಂಭೀರವಾಗಿರುವ ಅರ್ಜುನ್ ತೆಂಡೂಲ್ಕರ್ ನಗುವುದು ಸ್ವಲ್ಪ ಕಡಿಮೆಯೇ. ಇದೀಗ ಮದುವೆ ಮಂಟಪದಲ್ಲೂ ಅವರು ಗಂಭೀರ ವದನರಾಗಿ ನಿಂತಿರುವ ವಿಡಿಯೋ ಮತ್ತು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಅ

5 Mar 2026 6:49 pm
ಅಮೆರಿಕಾ- ಇರಾನ್ ಯುದ್ಧ: ಅಯತೊಲ್ಲಾ ಅಲಿ ಖಮೇನಿ ನಿಧನಕ್ಕೆ ಭಾರತ ಸಂತಾಪ

ಅಮೆರಿಕಾ- ಇಸ್ರೇಲ್ ಹಾಗೂ ಇರಾನ್ ನಡುವಿನ ಯುದ್ಧ ತೀವ್ರಗೊಂಡಿದೆ. ಅಮೆರಿಕಾ ಮತ್ತು ಇಸ್ರೇಲ್ ಸೇನೆ ಜಂಟಿಯಾಗಿ ನಡೆಸಿದ ಕಾರ್ಯಾಚರಣೆಯಲ್ಲಿ ಇರಾನ್ ಸುಪ್ರೀಂ ಲೀಡರ್ ಅಯತೊಲ್ಲಾ ಅಲಿ ಖಮೇನಿ ಹತ್ಯೆಯಾಗಿತ್ತು. ಅಯತೊಲ್ಲಾ ಅಲಿ ಖಮೇ

5 Mar 2026 6:02 pm
`ಗೆಸ್ಟ್ ಆಫ್ ಇಂಡಿಯಾ' ಎಂದು ಇರಾನ್ ಕರೆದಿದ್ದೇಕೆ? ಇಸ್ರೇಲ್ ದಾಳಿ ಕುರಿತಂತೆ ಭಾರತ ಹೇಳಿಕೆ ನೀಡಲು ಈ ತಂತ್ರವೇ?

Middle East Conflict- 'ಐರಿಸ್ ಡೆನಾ' ಯುದ್ಧನೌಕೆಯನ್ನು ಅಮೆರಿಕದ ಜಲಾಂತಾರ್ಗಾಮಿಯು ಮುಳುಗಿಸಿರುವುದಕ್ಕೆ ಇರಾನ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದು ಸಮುದ್ರ ದೌರ್ಜನ್ಯ ಎಂದು ಕರೆದಿದೆ. ಮಾತ್ರವಲ್ಲದೆ ಐರಿಸ್ ಡೆನಾವನ್ನು ಭಾರತದ ಅತಿ

5 Mar 2026 5:46 pm
BTS ಬಹುನಿರೀಕ್ಷಿತ ಕಂಬ್ಯಾಕ್‌ ಲೈವ್‌ ನ ಟ್ರೇಲರ್‌ ರಿಲೀಸ್:‌ ಮಾ.20ರಿಂದ BTS ಹವಾ ಶುರು!ಹೇಗಿದೆ ನೋಡಿ ಟ್ರೇಲರ್..

BTS ತಂಡ ಮಾ.20ರಂದು ತಮ್ಮ ಆಲ್ಬಂ Arirang ಮೂಲಕ ಕಂಬ್ಯಾಕ್‌ ಮಾಡುತ್ತಿದ್ದು, ಬಳಿಕ ಮಾ.21ರಂದು ಗ್ವಾಂಗ್‌ಹುವಾಮುನ್‌ ಸ್ಕ್ವೇರ್‌ನಲ್ಲಿ ಪ್ರಿ ವರ್ಲ್ಡ್‌ ಟೂರ್‌ ಕಾನ್ಸರ್ಟ್‌ ಮೂಲಕ ತಮ್ಮ ಕಂಬ್ಯಾಕ್‌ ನ ಕಾರ್ಯಕ್ರಮಗಳನ್ನು ಆರಂಭಿಸಲಿದ

5 Mar 2026 5:12 pm
ದಾವಣಗೆರೆ ದಕ್ಷಿಣ ಅಭ್ಯರ್ಥಿ ಆಯ್ಕೆಯಲ್ಲಿ ಗೊಂದಲ: ಬಿಜೆಪಿ ಬಣಗಳ ನಡುವೆ ಸಂಘರ್ಷ, ಸಮಸ್ಯೆ ಬಗೆಹರಿಸ್ತಾರಾ ಉಸ್ತುವಾರಿ ಅಗರವಾಲ್

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ಅಭ್ಯರ್ಥಿ ಆಯ್ಕೆಯಲ್ಲಿ ಗೊಂದಲ ತೀವ್ರಗೊಂಡಿದೆ. ಬಿಜೆಪಿ ಬಣಗಳ ನಡುವೆ ಸಂಘರ್ಷ ಜೋರಾಗಿದ್ದು ರಾಜ್ಯ ಬಿಜೆಪಿ ಉಸ್ತುವಾರಿ ರಾಧಾ ಮೋಹನ್ ಅಗರವಾಲ್ ಅವರು ಸಮಸ್ಯೆ ಬಗೆಹರ

5 Mar 2026 4:58 pm
ಶ್ರೀಲಂಕಾ ಹೋಟೆಲ್ ನ ಮಹಿಳಾ ಸಿಬ್ಬಂದಿ ಜೊತೆ ದುರ್ವರ್ತನೆ ತೋರಿದ ಪಾಕ್ ಕ್ರಿಕೆಟಿಗ; ಪಿಸಿಬಿಗೆ ಹೊಸ ಮುಜುಗರ

Pakistan Player Misconduct- ಐಸಿಸಿ ಟಿ20 ವಿಶ್ವಕಪ್ ನಲ್ಲಿ ಪಾಕಿಸ್ತಾನ ತಂಡ ಸೂಪರ್ 8 ಹಂತದಲ್ಲಿ ಹೊರಬಿದ್ದಿರುವುದನ್ನೇ ಪಿಸಿಬಿಗೆ ಸಹಿಸಲಾಗುತ್ತಿಲ್ಲ. ಇದೀಗ ಮತ್ತೊಂದು ಹೊಸ ವಿವಾದ ಮಂಡಳಿಗೆ ಹೊಸನೋವನ್ನು ತಂದಿಟ್ಟಿದೆ. ಕ್ಯಾಂಡಿಯಲ್ಲಿ ಪಾಕಿ

5 Mar 2026 4:21 pm
ನಟಿ ಮೌನಾ ಗುಡ್ಡೇಮನೆ ಸಂದರ್ಶನ: ತಂಗಿ, ನಟಿಯರ ವಿಡಿಯೋ ವಿಚಾರವಾಗಿ ಎಕ್ಸ್‌ಕ್ಲೂಸಿವ್‌ ಟಾಕ್

ನಟಿ ಮೌನಾ ಗುಡ್ಡೇಮನೆ ಸಂದರ್ಶನ: ತಂಗಿ, ನಟಿಯರ ವಿಡಿಯೋ ವಿಚಾರವಾಗಿ ಎಕ್ಸ್‌ಕ್ಲೂಸಿವ್‌ ಟಾಕ್

5 Mar 2026 4:07 pm
ಚಿಕ್ಕಮಗಳೂರು : ಇರಾನ್‌ಗೆ ತೆರಳಿದ್ದ ಯುವಕ ಸಂಪರ್ಕಕ್ಕೆ ಸಿಗದೆ ಪೋಷಕರು ಕಂಗಾಲು

ಇಸ್ರೇಲ್- ಇರಾನ್ ನಡುವಿನ ಬಿಕ್ಕಟ್ಟಿನಿಂದ ಮಧ್ಯಪ್ರಾಚ್ಯ ದೇಶಗಳಲ್ಲಿ ಉದ್ವಿಗ್ನತೆ ಉಂಟಾಗಿದೆ. ದುಬೈಗೆ ಪ್ರವಾಸಕ್ಕೆಂದು ತೆರಳಿರುವ ಕನ್ನಡಿಗರು ಸಿಲುಕಿದ್ದಾರೆ. ಕೆಲವರು ವಾಪಸ್ ಬೆಂಗಳೂರಿಗೆ ಬಂದಿದ್ದರೆ, ಇನ್ನು ಕೆಲವರ ಸಂ

5 Mar 2026 3:44 pm
ಗಲ್ಫ್ ಕನ್ನಡಿಗರೇ ಆತಂಕ ಬೇಡ: ಸಂಕಷ್ಟದಲ್ಲಿರುವವರ ರಕ್ಷಣೆಗೆ ಸರ್ಕಾರ ಬದ್ಧ, ಅರಬ್ ದೇಶದ ಸ್ಥಿತಿಗತಿ ಬಗ್ಗೆ ಡಾ. ಆರತಿ ಕೃಷ್ಣ ಹೇಳಿದ್ದೇನು?

ಅಮೆರಿಕಾ- ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧ ದಿನದಿಂದ ದಿನಕ್ಕೆ ಭೀಕರ ಸ್ಥಿತಿಗೆ ಹೋಗುತ್ತಿದೆ. ಈ ನಡುವೆ ಇರಾನ್ ಗಲ್ಫ್ ರಾಷ್ಟ್ರಗಳಲ್ಲಿ ಇರುವ ಅಮೆರಿಕಾ ಸೇನಾ ನೆಲೆಗಳ ಮೇಲೆ ದಾಳಿ ನಡೆಸುತ್ತಿದೆ. ಹೀಗಾಗಿ ಅರಬ್ ರಾಷ್ಟ್ರ

5 Mar 2026 3:29 pm
ಇರಾನ್‌ಯುದ್ಧದ AI ಪೋಸ್ಟ್‌ ಮಾಡಲು ಪಾಕ್‌ ವ್ಯಕ್ತಿಯಿಂದ 31 X ಖಾತೆ ಹ್ಯಾಕ್‌: ಸುಳ್ಳು ಸುದ್ದಿ ಹರಡಿದ್ರೆ ಅಕೌಂಟ್‌ ಸಸ್ಪೆಂಡ್‌ ಎಂದು X ಎಚ್ಚರಿಕೆ

ಮಧ್ಯಪ್ರಾಚ್ಯದಲ್ಲಿ ಯುದ್ಧವನ್ನು ಕೆಲ ಸೋಶಿಯಲ್‌ ಮೀಡಿಯಾ ಬಳಕೆದಾರರ AI ನಿರ್ಮಿತ ನಕಲಿ ಪೋಸ್ಟ್‌ ಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಅಂತಯೇ ಪಾಕಿಸ್ತಾನದ ವ್ಯಕ್ತಿಯೊಬ್ಬ ಬರೋಬ್ಬರಿ 31 X ಖಾತೆಗಳನ್ನು ಹ್ಯಾಕ್‌ ಮಾಡಿ ಅವುಗಳಿ

5 Mar 2026 2:35 pm
ವಿಶ್ವದ ಎಲ್ಲಾ ವಿಮಾನ ನಿಲ್ದಾಣಕ್ಕಿಂತ ಬೆಂಗಳೂರು ಏರ್ಪೋರ್ಟ್ ಬೆಸ್ಟ್: ಸತತ 4 ನೇ ಬಾರಿಗೆ ಬೆಸ್ಟ್ ಅರೈವಲ್ಸ್ ಪಟ್ಟ!

ಭಾರತ ದೇಶವೇ ಅತಿಥಿ ಸತ್ಕಾರಕ್ಕೆ ಹೆಸರುವಾಸಿ ದೇಶ, ಅದೇ ರೀತಿ ನಮ್ಮ ಕರ್ನಾಟಕದ ರಾಜಧಾನಿ ಬೆಂಗಳೂರಿನ ಹೆಮ್ಮೆಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣವೂ , ಏರ್ಪೋರ್ಟ್ ಗೆ ಬರುವ ಪ್ರತಿಯೊಬ್ಬರಿಗೂ ಅತ್ಯುತ್ತಮ ಸೇವೆ ಕೊಡು

5 Mar 2026 2:22 pm
ಖಮೇನಿ ಹತ್ಯೆಗೆ AI ತಂತ್ರಜ್ಞಾನ ಬಳಸಿದ ಇಸ್ರೇಲ್;‌ ಟೆಹ್ರಾನ್‌ ಟ್ರಾಫಿಕ್‌ ಕ್ಯಾಮರಾಗಳ ಮೇಲೆ ಮೊಸಾದ್‌ ನಿಯಂತ್ರಣ!

ಭಾರತದ ನೆರೆಯಲ್ಲಿ ಪಾಕಿಸ್ತಾನ ಮತ್ತು ಚೀನಾಗಳ ರೂಪದಲ್ಲಿ ಅಣ್ವಸ್ತ್ರ ಹೊಂದಿರುವ ದೇಶಗಳಿವೆ. ಅವುಗಳು ಭಾರತದೊಡನೆ ಸ್ನೇಹದಿಂದೇನೂ ಇರುವುದಿಲ್ಲ. ಟೆಹರಾನ್‌ನಲ್ಲಿ ನಡೆದ ಘಟನೆ ಒಂದು ಸ್ಪಷ್ಟವಾದ ಪಾಠ. ಆಧುನಿಕ ಯುದ್ಧಗಳು ಯುದ

5 Mar 2026 2:09 pm
ನೇತ್ರಾವತಿ ನದಿ ತೀರದಲ್ಲಿ ಆಧಾರ್‌ ಕಾರ್ಡ್‌ಗಳ ರಾಶಿ ಪತ್ತೆ ; ತನಿಖೆಗೆ ಆಗ್ರಹ

ರಾಶಿ ರಾಶಿ ಆಧಾರ್ ಕಾರ್ಡ್‌ಗಳು ನೇತ್ರಾವತಿ ನದಿ ತೀರದಲ್ಲಿ ಪತ್ತೆಯಾಗಿದ್ದು, ಅನುಮಾನ ಮೂಡಿಸಿದೆ. ಇಷ್ಟೊಂದು ಆಧಾರ್ ಕಾರ್ಡ್‌ಗಳು ಹೇಗೆ ತೇಲಿ ಬಂದವು ಎಂಬ ಕುತೂಹಲ ಮೂಡಿಸಿದೆ. ಈ ಬಗ್ಗೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ

5 Mar 2026 1:35 pm
ಇರಾನ್ ಮುಂದೆ US ಸೋಲು ಖಚಿತ: ಚೀನಾದ ನಾಸ್ಟ್ರಾಡಾಮಸ್ ಭವಿಷ್ಯವಾಣಿ! ಯಾರೀ ಪ್ರೊಫೆಸರ್ Jiang Xueqin?

ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿದೆ. ದಾಳಿ - ಪ್ರತಿದಾಳಿ ಹೆಚ್ಚಾಗುತ್ತಿರುವಾಗಲೇ ಇರಾನ್ ವಿರುದ್ಧದ ಯುದ್ಧದಲ್ಲಿ ಯುನೈಟೆಡ್ ಸ್ಟೇಟ್ಸ್ ಸೋಲು ಅನುಭವಿಸುತ್ತದೆ ಎಂದು ಚೀನಾದ ಪ್ರೊಫೆಸರ್ ಜಿಯಾ

5 Mar 2026 1:22 pm
ಇರಾನ್‌ ಯುದ್ದದ ನಡುವೆ ಪರಮಾಣು ಸಾಮರ್ಥ್ಯದ ʼಡೂಮ್ಸ್‌ ಡೇʼ ಖಂಡಾತರ ಕ್ಷಿಪಣಿ ಪರೀಕ್ಷೆ ನಡೆಸಿದ US: ಏನಿದು ಪ್ರಳಯಾಂತಕ ಕ್ಷಿಪಣಿ?

ಇರಾನ್‌-ಅಮೆರಿಕಾ ಮಧ್ಯೆ ಉದ್ವಿಗ್ನತೆ ಹಚ್ಚಾಗುತ್ತಿದೆ. ಈ ನಡುವೆ ಅಮೆರಿಕಾ ʼಡೂಮ್ಸ್‌ಡೇʼ ಎಂದೇ ಕರೆಸಿಕೊಳ್ಳುವ ಅತ್ಯಂತ ಅಪಾಯಕಾರಿ ಪರಮಾಣು ಸಾಮರ್ಥ್ಯದ ಮಿನಿಟ್‌ಮ್ಯಾನ್ III ಖಂಡಾತರ ಬ್ಯಾಲಿಸ್ಟಿಕ್ ಕ್ಷಿಪಣಿ ಪರೀಕ್ಷೆ ನಡೆಸ

5 Mar 2026 12:49 pm
ದುಬೈನಲ್ಲಿ ಸಿಲುಕಿದ್ದ ಬಳ್ಳಾರಿಯ 27 ಪ್ರವಾಸಿಗರು ಇಂದು ಬೆಂಗಳೂರಿಗೆ ವಾಪಸ್

ಅಮೆರಿಕಾ -ಇರಾನ್ ನಡುವಿನ ಸಂಘರ್ಷದಿಂದ ಮಧ್ಯಪ್ರಾಚ್ಯ ದೇಶಗಳಲ್ಲಿ ಉದ್ವಿಗ್ನತೆ ಉಂಟಾಗಿದೆ. ಆತಂಕದ ವಾತಾವರಣ ನಿರ್ಮಾಣವಾಗಿದೆ. ಇದೀಗ ದುಬೈನಲ್ಲಿ ಸಿಲುಕಿದ್ದ ಬಳ್ಳಾರಿ, ಚಿತ್ರದುರ್ಗದ ಪ್ರವಾಸಿಗರು ನಾಲ್ಕು ದಿನದ ಬಳಿಕ ಇಂದ

5 Mar 2026 12:21 pm
Iris Dena: ಹಿಂದೂಮಹಾಸಾಗರಕ್ಕೂ ವ್ಯಾಪಿಸಿದ ಇರಾನ್‌ ಯುದ್ದ; US ಟಾರ್ಪಿಡೊ ದಾಳಿಗೆ ಭಾರತದಿಂದ ಇರಾನ್‌ ಗೆ ಮರಳುತ್ತಿದ್ದ ಯುದ್ದನೌಕೆ ಪತನ!

ಇರಾನ್-ಅಮೆರಿಕಾ ಸಂಘರ್ಷ ಸದ್ಯ ಮಧ್ಯಪ್ರಾಚ್ಯವನ್ನು ದಾಟಿ ಹಿಂದೂಮಹಾಸಾಗರಕ್ಕೂ ವ್ಯಾಪಿಸಿದ್ದು, ಭಾರತದಲ್ಲಿ ಸೌಹಾರ್ದಯುತ ಮಿಲಿಟಿರಿ ಕವಾಯತುಗಳನ್ನು ಮುಗಿಸಿಕೊಂಡು ಇರಾನ್‌ ನತ್ತ ಮರಳುತ್ತಿದ್ದ ಇರಾನ್‌ ನ ದೈತ್ಯ ಯುದ್ದನೌ

5 Mar 2026 11:41 am
PCOD And PCOS : ಕಡಿಮೆ ತಿಂದ್ರೂ ಪಿಸಿಓಡಿ ಇದ್ದ ಮಹಿಳೆಯರಲ್ಲಿ ಹೊಟ್ಟೆದಪ್ಪ ಆಗೋದ್ಯಾಕೆ? Dr Rashmi TN

PCOD And PCOS : ಕಡಿಮೆ ತಿಂದ್ರೂ ಪಿಸಿಓಡಿ ಇದ್ದ ಮಹಿಳೆಯರಲ್ಲಿ ಹೊಟ್ಟೆದಪ್ಪ ಆಗೋದ್ಯಾಕೆ? Dr Rashmi TN

5 Mar 2026 11:16 am
ಸಿದ್ದರಾಮಯ್ಯ ಮಂಡಿಸಿದ್ದ 16 ನೇ ಬಜೆಟ್ ಹೇಗಿತ್ತು? ಯಾವ ಕ್ಷೇತ್ರಕ್ಕೆ ನೀಡಲಾಗಿತ್ತು ಆದ್ಯತೆ, ಈ ಬಾರಿಯ ನಿರೀಕ್ಷೆ ಏನು?

2026-27 ನೇ ಸಾಲಿನ ರಾಜ್ಯ ಬಜೆಟ್‌ ಮಂಡನೆಗೆ ಕ್ಷಣಗಣನೆ ಆರಂಭವಾಗಿದೆ. ಶುಕ್ರವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್‌ ಮಂಡಿಸಲು ಸಿದ್ಧತೆ ನಡೆಸಿದ್ದಾರೆ. ಸದ್ಯ ಈ ಬಾರಿಯ ಬಜೆಟ್‌ನಲ್ಲಿ ಜಿಲ್ಲೆಗೇನು ಸಿಗಲಿದೆ ಎಂಬುದು ಸದ್ಯದ ಕುತ

5 Mar 2026 11:09 am
Gold Rate Fall: 1.50 ಲಕ್ಷದಿಂದ ಕೆಳಗಿಳಿದ ಆಭರಣ ಚಿನ್ನದ ಬೆಲೆ: ಬೆಳ್ಳಿ ಬೆಲೆ ತಟಸ್ಥ

ಚಿನ್ನಾಭರಣ ಪ್ರಿಯರಿಗೆ ಸಹಿಸುದ್ದಿ ಇಲ್ಲಿದೆ. ಚಿನ್ನ ಬೆಳ್ಳಿ ದರದಲ್ಲಿ ಇಳಿಕೆ ಕಂಡುಬಂದಿದೆ. ಅದರಲ್ಲೂ 22 ಕ್ಯಾರೆಟ್ ಬೆಲೆ ಒಂದುವರೇ ಲಕ್ಷದಿಂದ ಕೆಳಗಿಳಿದಿದೆ. ಆದರೆ ಅಮೆರಿಕಾ-ಇರಾನ್ ಸಂಘರ್ಷ ಹೀಗೆ ಮುಂದುವರಿದರೆ ಬೆಲೆಯಲ್ಲ

5 Mar 2026 10:37 am
ಮಧ್ಯಪ್ರಾಚ್ಯ ಉದ್ವಿಗ್ನ - ಮನೆಯೊಳಗಿರಿ, ಬಾಲ್ಕನಿ ಹೊರಗೂ ಬರಬೇಡಿ: ಕತಾರ್‌ನಲ್ಲಿರುವ ಭಾರತೀಯರಿಗೆ ಮಹತ್ವದ ಸೂಚನೆ

ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆಯಿಂದಾಗಿ ಕತಾರ್‌ನಲ್ಲಿ ವಾಸಿಸುತ್ತಿರುವ ಭಾರತೀಯರಿಗೆ ಭಾರತೀಯ ರಾಯಭಾರಿ ಕಚೇರಿ ಸೇಫ್ಟಿ ಅಡ್ವೈಸರಿ ನೀಡಿದೆ. ತೀರಾ ಅವಶ್ಯಕ ಸಂದರ್ಭಗಳನ್ನು ಹೊರತುಪಡಿಸಿ ಮನೆಯಿಂದ ಹೊರ

5 Mar 2026 10:36 am
ಇರಾನ್ ಮೇಲೆ ದಾಳಿಗೆ ಅಮೆರಿಕಾದಿಂದ ಭಾರತದ ನೌಕಾನೆಲೆ ಬಳಕೆ? US ಮಾಜಿ ಸೇನಾಧಿಕಾರಿ ಹೇಳಿಕೆ ಶುದ್ಧ ಸುಳ್ಳು ಎಂದ MEA

ಇರಾನ್‌-ಅಮೆರಿಕಾ ಮಧ್ಯೆ ಸಂಘರ್ಷ ತಾರಕಕ್ಕೇರಿದೆ. ಈ ಮಧ್ಯೆ ಈ ಯುದ್ದ ಹಿಂದೂಮಹಾಸಾಗರಕ್ಕೂ ವ್ಯಾಪಿಸಿದ್ದು, ಇರಾನ್‌ ಮೇಲಿನ ದಾಳಿಗಳಿಗೆ ಭಾರತ ತನ್ನ ನೌಕಾನೆಲೆಗಳನ್ನು ಅಮೆರಿಕಾಗೆ ಬಳಸಲು ಅನುವು ಮಾಡಿಕೊಡುವ ಮೂಲಕ ಯುದ್ದದಲ್

5 Mar 2026 10:14 am
ಕರ್ನಾಟಕದ ವಿವಿದೆಡೆ 10 ಅಧಿಕಾರಿಗಳ ಆಸ್ತಿಗಳ ಮೇಲೆ ಲೋಕಾಯುಕ್ತ ದಾಳಿ : ಬೆಂಗಳೂರು, ಮೈಸೂರು, ಮಂಡ್ಯ ಹಾಸನ, ಬಾಗಲಕೋಟೆಯಲ್ಲಿ ಮನೆ-ಕಚೇರಿ ಶೋಧ

ಲೋಕಾಯುಕ್ತ ಇತ್ತೀಚೆಗೆ ಕಾರ್ಯಾಚರಣೆ ನಡೆಸಿ, ಭ್ರಷ್ಟರನ್ನು ರೆಡ್ ಹ್ಯಾಂಡ್ ಆಗಿ ಹಿಡಿರುವ ಘಟನೆಗಳು ನಡೆದಿವೆ, ಇದೀಗ ಮತ್ತೆ ಆದಾಯ ಮೀರಿದ ಆಸ್ತಿ ಗಳಿಕೆಯ ದೂರು ಬಂದ ಹಿನ್ನೆಲೆ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಇರುವ 10 ಅಧಿಕಾ

5 Mar 2026 10:08 am
ಚಿಕ್ಕಬಳ್ಳಾಪುರ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಬೇಕಿದೆ ಅನುದಾನ ; ರಾಜ್ಯ ಬಜೆಟ್‌ ಮೇಲಿದೆ ಭಾರೀ ನಿರೀಕ್ಷೆ!

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ನೀರಿನ ಜಪ ನಡೆಯುತ್ತಿದೆ. ವ್ಯಾಲಿ ಯೋಜನೆಗಳಡಿ ಅರೆಬರೆ ಸಂಸ್ಕರಿತ ನೀರು ಕೆರೆಗಳನ್ನು ಸೇರಿಕೊಳ್ಳುತ್ತಿದೆ. ಆದರೆ ಇದರಿಂದ ಲಾಭಕ್ಕಿಂತ ನಷ್ಟವೇ ಹೆಚ್ಚು ಎನ್ನುವಂತಿದೆ. ಹೀಗಾಗಿ 3ನೇ ಹಂತದ ಶುದ

5 Mar 2026 9:22 am
ಕೇಂದ್ರ ಮಾರ್ಗಸೂಚಿ ಜಾರಿಗೆ ರಾಜ್ಯ ಸರಕಾರ ಚಿಂತನೆ ; ಆಶಾ ಕಾರ್ಯಕರ್ತೆಯರಿಗೆ ಉದ್ಯೋಗ ನಷ್ಟ ಭೀತಿ

ಉದ್ಯೋಗ ಕಳೆದುಕೊಳ್ಳುವ ಆಶಾ ಕಾರ್ಯಕರ್ತೆಯರನ್ನು ಆರೋಗ್ಯ ಇಲಾಖೆಯಲ್ಲಿ ಡಿ ದರ್ಜೆಯ ನೌಕರರನ್ನಾಗಿ ಮುಂದುವರಿಸಲು ನಿರ್ಧರಿಸಲಾಗಿದೆ ಎನ್ನಲಾಗಿದೆ. ಆದರೆ ಜುಜುಬಿ ಗೌರವಧನಕ್ಕೆ ದುಡಿಯುವ ಕಾರ್ಯಕರ್ತೆಯರು ಇಲಾಖೆಯ ಡಿ ಗ್ರೂ

5 Mar 2026 9:06 am
Middle East Conflict: ಸಂಕಷ್ಟದಲ್ಲಿ ಭಾರತೀಯ ನಾವಿಕರು: ಪರ್ಶಿಯನ್ ಕೊಲ್ಲಿಯಲ್ಲಿ ಸಿಲುಕಿದ ಭಾರತದ 38 ಹಡಗುಗಳು, ಮೂವರ ಸಾವು

ಕಚ್ಚಾತೈಲ ಪೂರೈಕೆಯಲ್ಲಿ ವ್ಯತ್ಯಾಸ , ಬೆಲೆ ಏರಿಕೆ ಪರಿಣಾಮಗಳು ಅಷ್ಟೇ ಅಲ್ಲದೆ, ಮಧ್ಯಪ್ರಾಚ್ಯ ಸಂಘರ್ಷದಲ್ಲಿ ಆಭರತೀಯ ಹಡಗುಗಳು, ನಾವಿಕರೂ ಸಿಲುಕಿಕೊಂಡಿದ್ದಾರೆ. ಓಮನ್ ಬಂದರಿನ ಮೇಲಾದ ದಾಳಿಯಲ್ಲಿ ಮೂವರು ಭಾರತೀಯ ನಾವಿಕರು ಮ

5 Mar 2026 8:37 am
ಕರ್ನಾಟಕ ರಾಜ್ಯದ ಹಾಲಿ ಬಜೆಟ್ ಸ್ಥಿತಿ: ಸಾಲ ಮಾಡಿಯಾದ್ರೂ ತುಪ್ಪ ತಿನ್ನು

ವಿತ್ತೀಯ ಹೊಣೆಗಾರಿಕೆಯ ಅಧಿನಿಯಮದ ಮಾನದಂಡದ ಅನುಸಾರವೇ ರಾಜ್ಯ ಸರ್ಕಾಲ ಸಾಲ ಮಾಡುತ್ತ ಬಂದಿದೆ. ಈ ಪೈಕಿ ರಾಜ್ಯದ ಒಟ್ಟು ಹೊಣೆಗಾರಿಕೆ ಜಿಎಸ್‌ಡಿಪಿಯ ಶೇ.25ರಷ್ಟನ್ನು ಮೀರಬಾರದು ಎನ್ನುವುದೊಂದು ಪ್ರಮುಖ ಮಾನದಂಡ. 2025-26ರ ಬಜೆಟ್‌ನ

5 Mar 2026 8:13 am
ಕೆಎಸ್ಐಸಿ ಕಾರ್ಖಾನೆ ಮೇಲ್ದರ್ಜೆಗೇರಿಸುವ ಕನಸಿಗೆ ಪೆಟ್ಟು

ಕೆಎಸ್‌ಐಸಿ ಆವರಣದಲ್ಲಿ ಕ್ರೀಡಾಂಗಣ ನಿರ್ಮಾಣ ಮಾಡುವ ಸರಕಾರದ ನಿರ್ಧಾರದಿಂದ ಕಾರ್ಖಾನೆ ಮೇಲ್ದರ್ಜೆಗೇರಿಸುವ ನಿಗಮದ ಯೋಜನೆಗೆ ಹೊಡೆತ ಬಿದ್ದಿದೆ. ಒಂದು ವೇಳೆ ಕ್ರೀಡಾಂಗಣ ನಿರ್ಮಾಣವಾದರೆ ಕಾರ್ಖಾನೆ ಸುಪರ್ದಿಯಲ್ಲಿ ಕೇವಲ 8

5 Mar 2026 7:48 am
Explained: ಶೂ ಹೆಕ್ಕಿತಂದು ರಾಶಿ ಹಾಕುತ್ತಿದ್ದ ಮಿಲಿಟರಿ ಸಿಬ್ಬಂದಿ! ದ್ವೇಷದ ಬಾಂಬ್‌ಗೆ ಇರಾನ್‌ನ ಮಿನಾಬ್‌ ಶಾಲೆಯ 168 ಹೆಣ್ಣು ಮಕ್ಕಳ ಘೋರ ಸಾವು

ದ್ವೇಷಕ್ಕೆ ದ್ವೇಷ ಸಾಧಿಸಿದವರ ನಡುವೆ ಏರ್ಪಡುವುದು ಯುದ್ಧ ಎಂದವರಾರು? ಆ ಕಂದಮ್ಮಗಳಿಗೆ ಯುದ್ಧವೆಂದರೆ ಏನೆಂಬುದೇ ತಿಳಿದಿಲ್ಲ, ಗಡಿರೇಖೆ, ರಾಜಕೀಯ ಇವ್ಯಾವುದನ್ನೂ ಬಲ್ಲವರಲ್ಲ. ಆದರೂ, ಇರಾನಿನ ಮಿನಾಬ್ ನಗರದ ಶಾಲೆಯ ಮೇಲೆ ಯುದ

5 Mar 2026 6:57 am
ಚಿಕ್ಕಮಗಳೂರು ; ಪ್ರವಾಸೋದ್ಯಮ ತಾಣಗಳಲ್ಲಿ ಬರ, ವಹಿವಾಟು ಕುಸಿತ

ಚಿಕ್ಕಮಗಳೂರು ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳಾದ ಶೃಂಗೇರಿ, ಹೊರನಾಡು, ಕಳಸ, ಹರಿಹರಪುರ ಮಠ, ಕಲ್ಲತ್ತಿಗಿರಿ ಮುಂತಾದ ಸ್ಥಳಗಳಿಗೆ ಬರುವ ಪ್ರವಾಸಿಗರ ಸಂಖ್ಯೆಯಲ್ಲಿಯೂ ಇಳಿಮುಖವಾಗಿದೆ. ಮಕ್ಕಳ ವಿದ್ಯಾಭ್ಯಾಸ, ಪರೀಕ್

5 Mar 2026 6:50 am
ಉಡುಪಿ, ದ.ಕ, ಉ.ಕನ್ನಡದ 92 ಬೀಚ್‌ಗಳಲ್ಲಿ ಬೀಚ್‌ ರೆಸಾರ್ಟ್‌, ಹೋಟೆಲ್‌ ಅಭಿವೃದ್ಧಿಗೆ ಗ್ರೀನ್ ಸಿಗ್ನಲ್ : ಆದ್ರೆ ನಿಯಮಗಳ ಮೂಗುದಾರ!

ಕರ್ನಾಟಕದ ಕರಾವಳಿಗಳಿಗೆ ಪ್ರವಾಸೋದ್ಯಮ ಅಭಿವೃದ್ಧಿಗೆ ಅನುಮತಿ ಕೊಟ್ಟರೂ, ಕಠಿಣ ನಿಯಮಗಳಿಂದ ಕೈಗೆ ಬಂದ ತುತ್ತು ಬಾಯಿಗೆ ಬರದಂತೆ ಆಗಿದೆ. ನಿರ್ದಿಷ್ಟ ಜಾಗದಲ್ಲಿ ರೆಸಾರ್ಟ್, ಹೋಟೆಲ್, ವಾಟರ್ ಸ್ಪೋರ್ಟ್ಸ್‌ ಆರಂಭಿಸಬೇಕೆಂಬ ನಿ

5 Mar 2026 5:56 am
ಬೇಲೂರು-ಚಿಕ್ಕಮಗಳೂರು ನಡುವೆ ರೈಲುಮಾರ್ಗದ ಶೇ.70ರಷ್ಟು ಕಾಮಗಾರಿ ಪೂರ್ಣ : ಡಿಸೆಂಬರ್‌ಗೆ ಸೇವೆ ನಿರೀಕ್ಷೆ

ಮಲೆನಾಡು-ಬಯಲು ಸೀಮೆ ಹಾಗೂ ಕರಾವಳಿಗೆ ಸುಲಭ ಸಂಪರ್ಕ ಸಾಧಿಸಲು ಸಾಧ್ಯವಾಗುವ ಬೇಲೂರು-ಚಿಕ್ಕಮಗಳೂರು ನಡುವಿನ ರೈಲುಮಾರ್ಗ ಇನ್ನು ಕೆಲವೇ ತಿಂಗಳಲ್ಲಿ ಕಾರ್ಯಾರಂಭಗೊಳ್ಳಲಿದೆ. ಪ್ರಮುಖ ಪ್ರವಾಸಿ ಸ್ಥಳ ಬೇಲೂರಿಗೆ ರೈಲು ಸಂಪರ್ಕದ

5 Mar 2026 5:33 am
ನಟ ದರ್ಶನ್‌ ಮತ್ತು ಬಳಗಕ್ಕೆ ಮತ್ತೆ ಜೈಲೂಟವೇ ಗತಿ; ಮನೆಯೂಟಕ್ಕೆ ಅವಕಾಶವಿಲ್ಲ ಎಂದ ಹೈಕೋರ್ಟ್

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಗಳಾಗಿರುವ , ಲಕ್ಷ್ಮಣ್‌, ನಾಗರಾಜ್‌ ಮತ್ತಿತರರಿಗೆ ಮನೆ ಊಟಕ್ಕೆ ಹೈಕೋರ್ಟ್‌ ಬ್ರೇಕ್‌ ಹಾಕಿದೆ. ಅಲ್ಲದೆ, ''ವೈದ್ಯಕೀಯ ಸಲಹೆ ಇದ್ದರೆ ಮಾತ್ರ ಮನೆ ಊಟಕ್ಕೆ ಅವಕಾಶವಿದೆ. ಕ

4 Mar 2026 11:16 pm
ಟಿ20 ವಿಶ್ವಕಪ್ ಸೋಲಿನ ಬಳಿಕ ಕಠಿಣ ನಿರ್ಧಾರ ತಳೆದ ಪಾಕ್: ಬಾಂಗ್ಲಾ ಸರಣಿಗೆ ಬಾಬರ್ ಆಝಂ ಸೇರಿ ಐವರಿಗೆ ಕೊಕ್!

ಒಂದು ಮಹತ್ವದ ಟೂರ್ನಿ ಬಳಿಕ ಪಾಕಿಸ್ತಾನ ತಂಡದಲ್ಲಿ ಆಮೂಲಾಗ್ರ ಬದಲಾವಣೆಗಳಾಗುವುದೇನೂ ಹೊಸತಲ್ಲ. ಇದೀಗ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನ ತಂಡದ ಕಳಪೆ ಪ್ರದರ್ಶನದ ಬಳಿಕ ನಿರೀಕ್ಷೆಯಂತೆ ಹಲವು ಆಟಗಾರರಿಗೆ ವಿರ

4 Mar 2026 11:12 pm
T20 World Cup- ಫಿನ್ ಅಲೆನ್ ಬಿರುಗಾಳಿ ಶತಕಕ್ಕೆ ದಕ್ಷಿಣ ಆಫ್ರಿಕಾ ನಿರುತ್ತರ: ನ್ಯೂಜಿಲೆಂಡ್ ಗೆ ಫೈನಲ್ ಟಿಕೆಟ್!

ಫಿನ್ ಅಲೆನ್ ಅವರ ಬಿರುಗಾಳಿ ಶತಕ ಐಸಿಸಿ ಟಿ20 ಟೂರ್ನಿಯದ್ದಕ್ಕೂ ಅಜೇಯವಾಗಿ ಸಾಗಿ ಬಂದಿದ್ದ ದಕ್ಷಿಣ ಆಫ್ರಿಕಾದ ಎಲ್ಲಾ ಲೆಕ್ಕಾಚಾರಗಳನ್ನು ತಲೆ ಕೆಳಗೆ ಮಾಡಿದೆ. ಸೆಮಿಫೈನಲ್ ನಲ್ಲಿ ಹರಿಣಗಳ ಪಡೆಯನ್ನು 9 ವಿಕೆಟ್ ಅಂತರದಿಂದ ಭರ್ಜ

4 Mar 2026 10:15 pm
ಒಂದೇ ಕೊಠಡಿಯಲ್ಲಿ KAS ಪರೀಕ್ಷೆ ಬರೆದ ಇಷ್ಟೊಂದು ಅಭ್ಯರ್ಥಿಗಳು ಪಾಸ್ ಆಗಿದ್ದು ಇತಿಹಾಸದಲ್ಲೇ ಮೊದಲು: KPSC ಕಾರ್ಯದರ್ಶಿ

ಕೆಪಿಎಸ್‌ಸಿ ನಡೆಸಿದ ಕೆಎಎಸ್‌ ಪರೀಕ್ಷೆ ವಿರುದ್ಧ ಅಕ್ರಮ ಆರೋಪ ಕೇಳಿಬಂದಿದೆ. ಒಂದೇ ಕೊಠಡಿಯ 15 ಮಂದಿ ಪರೀಕ್ಷೆ ಪಾಸ್‌ ಆಗಿ ಸಂದರ್ಶನಕ್ಕೆ ಆಯ್ಕೆಯಾಗಿರುವುದು ಅನುಮಾನಕ್ಕೆ ಕಾರಣವಾಗಿದೆ. ಈ ಬಗ್ಗೆ ಕೆಪಿಎಸ್‌ಸಿ ಕಾರ್ಯದರ್ಶಿ

4 Mar 2026 9:51 pm
ಟೀಂ ಇಂಡಿಯಾ ODI ಸಂಖ್ಯೆ ಹೆಚ್ಚಿಸಲು ಬಿಸಿಸಿಐ ಚಿಂತನೆ! ರೋಹಿತ್ ಶರ್ಮಾ- ವಿರಾಟ್ ಕೊಹ್ಲಿಗಾಗಿ ಕೆಲ ಬದಲಾವಣೆ

Team India Schedule- ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರ ಅಭಿಮಾನಿಗಳಿಗೆ ಇದು ಸಂತಸದ ಸುದ್ದಿ. ಇಬ್ಬರು ಸ್ಟಾರ್ ಆಟಗಾರರು ಹೆಚ್ಚು ಪಂದ್ಯಗಳನ್ನಾಡುವಂತೆ ಸಾಧ್ಯವಾಗಲು ಬಿಸಿಸಿಐ ಇದೀಗ ಏಕದಿನ ಪಂದ್ಯಗಳ ಸಂಖ್ಯೆಯನ್ನು ಹಂತಹಂತವಾಗ

4 Mar 2026 8:28 pm
ಕರ್ನಾಟಕ BJP ಹೊಸ ಪ್ರಭಾರಿಗಳ ನೇಮಕ: ಮಂಗಳೂರು, ಮೈಸೂರು, ದಾವಣಗೆರೆ ಸೇರಿ 10 ವಿಭಾಗಕ್ಕೆ 21 ಮುಖಂಡರ ಆಯ್ಕೆ

ರಾಜ್ಯ ಬಿಜೆಪಿ 10 ವಿಭಾಗಗಳಿಗೆ ಹೊಸ ಪ್ರಭಾರಿಗಳು, ಸಹ ಪ್ರಭಾರಿಗಳ ನೇಮಕ ಮಾಡಿದೆ. ಪ್ರಮುಖವಾಗಿ ಮಂಗಳೂರು, ಮೈಸೂರು, ದಾವಣಗೆರೆ ಸೇರಿದಂತೆ ವಿವಿಧ ವಿಭಾಗಗಳಿಗೆ ಪ್ರಭಾರಿಗಳ ಆಯ್ಕೆಯಾಗಿದೆ. ಸ್ಥಳೀಯ 21 ಮುಖಂಡರಿಗೆ ಅವಕಾಶ ನೀಡಲಾಗಿ

4 Mar 2026 7:47 pm
ನಾವು ಸುಳ್ಳು ಹೇಳುವವರಲ್ಲ, ಅತ್ತು ನಾಟಕ ಮಾಡುವವರಲ್ಲ: ಡಿಕೆ ಸುರೇಶ್ ಟಾಂಗ್ ಕೊಟ್ಟಿದ್ದು ಯಾರಿಗೆ?

ನನ್ನ ಮೇಲೆ ನಿಮ್ಮೆಲ್ಲರ ಆಶೀರ್ವಾದ ಮುಂದಕ್ಕಾದರೂ ಇರುತ್ತದೆ ಎಂದು ಭಾವಿಸಿದ್ದೇನೆ. ನನ್ನ ಮೇಲೆ ನಂಬಿಕೆ ಇಟ್ಟವರ ಋಣವನ್ನ ಉಸಿರು ಇರುವ ತನಕ ತೀರಿಸುತ್ತೇನೆ. ಬಮುಲ್ ಅಧ್ಯಕ್ಷನನ್ನಾಗಿ ನನ್ನನ್ನು ಆಯ್ಕೆ ಮಾಡಲಾಗಿದೆ. ಅಂದರೆ ಪ

4 Mar 2026 7:29 pm
ಸರಣಿ ಪ್ರತಿಭಟನೆಗಳು ಆರಂಭವಾಗಲಿದೆ, ಆಡಳಿತ ಪಕ್ಷದ ಶಾಸಕರೇ ದಂಗೆ ಏಳುತ್ತಿದ್ದಾರೆ: ಕುತೂಹಲ ಕೆರಳಿಸಿದ ವಿಜಯೇಂದ್ರ ಹೇಳಿಕೆ

ನೀವೆಷ್ಟು ದಿನ ಮುಖ್ಯಮಂತ್ರಿ ಸ್ಥಾನದಲ್ಲಿ ಕುಳಿತಿರುತ್ತೀರೆಂಬುದು ನಮಗೆ ತಿಳಿದಿಲ್ಲ. ಆದರೆ, ಯಾವ ಅಹಿಂದ ಸಮುದಾಯದ ಅಧಿಕಾರ ಹಿಡಿದ ಮುಖ್ಯಮಂತ್ರಿಗಳೇ ಆ ಸಮುದಾಯದ ತಾಳ್ಮೆಯನ್ನು ಪರೀಕ್ಷೆ ಮಾಡದಿರಿ. ಶೋಷಿತ- ಪೀಡಿತ ಸಮುದಾಯಗ

4 Mar 2026 6:54 pm
ಬಿಹಾರ ಮುಖ್ಯಮಂತ್ರಿ ಹುದ್ದೆ ತ್ಯಜಿಸುವ ಹಾದಿಯಲ್ಲಿ ನಿತೀಶ್ ಕುಮಾರ್! ಪುತ್ಪನಿಗೆ ಡಿಸಿಎಂ ಪಟ್ಟ?

ದೇಶದ ಹಿರಿಯ ರಾಜಕೀಯ ಮುತ್ಸದ್ಧಿಗಳಲ್ಲಿ ಒಬ್ಬರಾಗಿರುವ ನಿತೀಶ್ ಕುಮಾರ್ ಅವರು ಇದೀಗ ಬಿಹಾರ ಮುಖ್ಯಮಂತ್ರಿ ಪಟ್ಟ ತ್ಯಜಿಸಿ ರಾಜ್ಯಸಭೆಗೆ ತೆರಳಲಿದ್ದಾರೆ. ಬಿಜೆಪಿ ನಾಯಕರೊಬ್ಬರು ಮುಖ್ಯಮಂತ್ರಿ ಸ್ಥಾನಕ್ಕೆ ಏರಲಿದ್ದು, ನಿತೀ

4 Mar 2026 6:53 pm
ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ 'ಇ-ವೀಕ್ ಟ್ರಾನ್ಸೆಂಡೋ 2026' ಯಶಸ್ವಿ: ನವೋದ್ಯಮ, ನಾಯಕತ್ವ, ಉದ್ಯಮಶೀಲತೆಯ 4 ದಿನಗಳ ಹಬ್ಬ

ಮೌಂಟ್‌ ಕಾರ್ಮೆಲ್ ಕಾಲೇಜಿನ MCCIIE ವತಿಯಿಂದ ಆಯೋಜಿಸಲಾದ 'ಇ-ವೀಕ್ ಟ್ರಾನ್ಸೆಂಡೋ 2026' ನಾಲ್ಕು ದಿನಗಳ ನವೀನತೆ ಮತ್ತು ಉದ್ಯಮಶೀಲತೆಯ ಹಬ್ಬವಾಗಿತ್ತು. ಈ ಕಾರ್ಯಕ್ರಮದ ಮೂಲಕ ವಿದ್ಯಾರ್ಥಿಗಳಿಗೆ ನೈಜ ವ್ಯವಹಾರ ಅನುಭವ, ಉದ್ಯಮಗಳ ಕಾರ್

4 Mar 2026 5:51 pm
ಚಟ ಇರೋರು ಆಡ್ತಾರೆ ಬಿಡಿ, ಕುಣಿಗಲ್ ನಲ್ಲಿ ರೇಸ್ ಕೋರ್ಸ್‌ನಿಂದ 2 ಸಾವಿರ ಉದ್ಯೋಗ ಸೃಷ್ಟಿ: ವಿರೋಧಿಗಳಿಗೆ ಡಿಕೆಶಿ ತಿರುಗೇಟು

ಮನುಷ್ಯ ಸತ್ತಾಗ ಭೂಮಿಯೊಳಗೆ ಹೂತು ಬಿಡುತ್ತೇವೆ, ಆದರೆ ಅವರು ಮಾಡಿರುವ ಕೆಲಸಗಳು ಭೂಮಿಯ ಮೇಲೆ ಬದುಕಿರುತ್ತವೆ. ಇಂತಹ ನೀರಾವರಿ ಯೋಜನೆಗಳು ಸಾಕ್ಷಿಯಾಗಿ ಉಳಿದಿವೆ. ನಿಮಗೆ ಉತ್ತಮ ಜೀವನ ನೀಡಬೇಕು, ರೈತರನ್ನು ಕಾಪಾಡಬೇಕು. ತಾವರೆ

4 Mar 2026 5:46 pm
ಧೋನಿಯಿಂದ ಸಂಚಾರ ನಿಯಮೋಲ್ಲಂಘನೆ: ರಾಂಚಿಯಲ್ಲಿ ಅತಿವೇಗವಾಗಿ ವಾಹನ ಚಲಾಯಿಸಿದ ಕ್ಯಾಪ್ಟನ್ ಕೂಲ್ ಗೆ ದಂಡ

ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರು ಕೆಮ್ಮಿದರೂ ಭಾರತದಲ್ಲಿ ಸುದ್ದಿಯಾಗುತ್ತದೆ. ಹಾಗಿರುವಾಗ ಟ್ರಾಫಿಕ್ ನಿಯಮೋಲ್ಲಂಘನೆಗಾಗಿ ದಂಡ ತೆತ್ತರೆ ಗೊತ್ತಾಗದಿರುತ್ತದಾ? ರಾಂಚಿಯಲ್ಲಿ ಅತಿ ವೇಗವಾಗಿ ವಾಹನ ಚಲಾಯಿಸ

4 Mar 2026 5:44 pm
BTS Arirang​ ಆಲ್ಬಂನ 14 ಟ್ರ್ಯಾಕ್‌ ಗಳ ಲಿಸ್ಟ್‌ ರಿವೀಲ್: ಹೊಸ ಆಲ್ಬಂನಲ್ಲಿರೋ ಹಾಡುಗಳ ಕಂಪ್ಲೀಟ್‌ ಲಿಸ್ಟ್ ಇಲ್ಲಿದೆ..

BTS ತಮ್ಮ ಕಂಬ್ಯಾಕ್‌ ಆಲ್ಬಂ Arirang ಮೂಲಕ ಮಾ.20ರಂದು ಹವಾ ಸೃಷ್ಟಿಸಲು ಸಿದ್ದವಾಗಿದ್ದ, ಈ ಮಧ್ಯೆ ಈ ಆಲ್ಬಂನಲ್ಲಿರುವ 14 ಟ್ರ್ಯಾಕ್‌ ಗಳ ಲಿಸ್ಟ್‌ ಅನ್ನು ಸರ್ಪ್ರೈಸ್ ಆಗಿ ರಿವೀಲ್‌ ಮಾಡಿದೆ. ಇದರ ಕಂಪ್ಲೀಟ್‌ ಲಿಸ್ಟ್‌ ಇಲ್ಲಿದೆ..

4 Mar 2026 5:24 pm
ಯುದ್ಧದ ಕಾರ್ಮೋಡದಿಂದ ತೈಲಕ್ಕೆ ಸಂಕಷ್ಟ : ಇವಿ (EV) ವಲಯಕ್ಕೆ ಮೋದಿ ಸರ್ಕಾರದ ಬೂಸ್ಟರ್ ಡೋಸ್

Boost TO EV Sector : ಕರ್ನಾಟಕದಲ್ಲಿ ಇವಿ ಕ್ಷೇತ್ರದಲ್ಲಿ ಕೌಶಲ್ಯಾಭಿವೃದ್ಧಿಗೂ ಕೇಂದ್ರ ಸರ್ಕಾರ ಉತ್ತೇಜನ ನೀಡುತ್ತಿದೆ. ಅತ್ಯಾಧುನಿಕ, ಸಮಗ್ರವಾದ ಇವಿ ಪೂರಕ ವ್ಯವಸ್ಥೆ ಮಾಡುವುದರಿಂದ ರಾಜ್ಯಕ್ಕೆ ಆರ್ಥಿಕ, ಉದ್ಯೋಗ ಹಾಗೂ ಉತ್ಪಾದನೆ ಕ್

4 Mar 2026 5:22 pm
ಜೆಜೆಎಂ ಸ್ಟಾಂಪ್ ಪೇಪರ್ ವಿಚಾರದಲ್ಲಿ ಹಗರಣ ಆರೋಪ: ದಾಖಲೆ ಬಿಡುಗಡೆ ಮಾಡಿದ ಬಿಜೆಪಿ, ಸಿಬಿಐ ತನಿಖೆಗೆ ಒತ್ತಾಯ

ಬಲಗಾರು ಗ್ರಾಮ ಪಂಚಾಯಿತಿಯಲ್ಲಿ 1.49 ಲಕ್ಷ ರೂ. ಬಿಲ್ ಆಗಿದೆ. ಆದರೆ ಬೋರ್‍ವೆಲ್ ಇಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಗೌರಿಹಳ್ಳದಲ್ಲಿ ಬೋರ್‍ವೆಲ್ ಇಲ್ಲ; 1.38 ಲಕ್ಷ ಬಿಲ್ ಮಾಡಿದ್ದಾರೆ ಎಂದು ವಿವರ ನೀಡಿದರು. ಕಾಂಗ್ರೆಸ್ ಜಿಲ್ಲಾ

4 Mar 2026 4:52 pm
ಟಿ20 ವಿಶ್ವಕಪ್: If and Buts - ಭಾರತ Vs ಇಂಗ್ಲೆಂಡ್ ಪಂದ್ಯ ರದ್ದಾದರೆ ಫೈನಲ್’ಗೆ ಯಾರು? ಇಲ್ಲಿದೆ ನಿಯಮ

What will happen if India Vs England match washes out : ಟಿ20 ವಿಶ್ವಕಪ್ ಪಂದ್ಯಾವಳಿಯ ಮೊದಲ ಸೆಮಿಫೈನಲ್ ಮತ್ತು ಎರಡನೇ ಸೆಮಿಫೈನಲ್’ಗೆ ದಿನ ನಿಗದಿಯಾಗಿದೆ. ಎರಡನೇ ಉಪಾಂತ್ಯದ ಪಂದ್ಯದಲ್ಲಿ ಭಾರತ ತಂಡವು ಇಂಗ್ಲೆಂಡ್ ಅನ್ನು ಎದುರಿಸಲಿದೆ. ಮುಂಬೈನಲ್ಲಿ ನಡೆಯು

4 Mar 2026 4:34 pm
Ind Vs Eng- ಇಂಗ್ಲೆಂಡಿಗೆ ಅಭಿಷೇಕ್ ಶರ್ಮಾ ಭಯ! ಆದ್ರೆ ವಾಂಖೆಡೆಯಲ್ಲಿ ಕಣಕ್ಕಿಳಿವ ಟೀಂ ಇಂಡಿಯಾದಲ್ಲಿ ಅವರಿರ್ತಾರಾ?

ಐಸಿಸಿ 2026 ನಲ್ಲಿ ಸೆಮಿಫೈನಲ್ ಪಂದ್ಯಕ್ಕೆ ಕ್ಷಣಗಣನೆ ಶುರುವಾಗಿದೆ. ಇತ್ತಂಡಗಳೂ ಚುಟುಕು ಕ್ರಿಕೆಟ್ ನ ಬಲಾಢ್ಯ ತಂಡಗಳು. ಆದರೆ ಕಳೆದ ಕೆಲ ವರ್ಷಗಳಿಂದ ಸ್ಥಿರ ಪ್ರದರ್ಶನ ನೀಡುತ್ತಿರುವ ಭಾರತವೇ ಫೇವರಿಟ್ ತಂಡ ಎಂದು ಪ್ರತ್ಯೇಕವಾ

4 Mar 2026 4:23 pm
ತಾರಕಕ್ಕೇರಿದ ಒಳ ಮೀಸಲಾತಿ ಜಟಾಪಟಿ: ಮಲ್ಲಿಕಾರ್ಜುನ ಖರ್ಗೆಯನ್ನು ಭೇಟಿಯಾದ ಬಲಗೈ, ಎಡಗೈ ನಾಯಕರು, ಬೇಡಿಕೆ ಏನು

ನೇಮಕಾತಿಯಲ್ಲಿ ಒಳಮೀಸಲಾತಿ ಜಟಾಪಟಿ ಇದೀಗ ತಾರಕ್ಕೇರಿದೆ. ಈ ವಿಚಾರವಾಗಿ ಚರ್ಚೆ ನಡೆಸಲು ಎಐಸಿಸಿ ಅಧ್ಯಕ್ಷ ಮಲ್ಲಕಾರ್ಜುನ ಖರ್ಗೆ ಅವರನ್ನು ಎಡಗೈ ಸಮುದಾಯದ ಸಚಿವರು, ಶಾಸಕರು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಅಲ್ಲದೆ, ಗೃಹ

4 Mar 2026 4:05 pm
BMTC ಹೊಸ ವಜ್ರ ವಿಸ್ತಾರ ಸೇವೆ ಆರಂಭ; ಬೆಂಗಳೂರಿನಿಂದ ರಾಮನಗರ, ಕನಕಪುರಕ್ಕೆ 14 ಎಸಿ ಬಸ್‌; ಟಿಕೆಟ್‌ ಪಾಸ್‌ ದರ ಬಿಡುಗಡೆ

ಬಿಎಂಟಿಸಿ ತನ್ನ ಸೇವೆಯನ್ನು ವಿಸ್ತರಣೆ ಮಾಡಿಕೊಂಡಿದ್ದು, ರಾಮನಗರ ಕನಕಪುರಕ್ಕೆ ಎಸಿ ಬಸ್‌ಗಳನ್ನು ಆರಂಭಿಸಿದೆ. ಹೊಸ ವಜ್ರ ವಿಸ್ತಾರ ಬಸ್‌ಗಳಿಗೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಬುಧವಾರ ಚಾಲನೆ ನೀಡಿದರು. ಈ ಬಸ್‌ಗಳ ಮಾರ್ಗ

4 Mar 2026 4:00 pm
ಅಡುಗೆ ವಿಚಾರಕ್ಕೆ ಅತ್ತೆ- ಸೊಸೆ ಜಗಳ, ಮನನೊಂದ ಟೆಕ್ಕಿ ಆತ್ಮಹತ್ಯೆ

ಕೌಟುಂಬಿಕ ಕಲಹ, ಅತ್ತೆ ಸೊಸೆ ಜಗಳ , ಅತ್ತೆಯ ನಿರಂತರ ಕಿರುಕುಳದಿಂದ ಬೇಸತ್ತ ಟೆಕ್ಕಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಸುಷ್ಮಾ ಎನ್ನುವ ಎಂಜಿನೀಯರ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ಕೌಟು

4 Mar 2026 3:23 pm
‌ʼಇರಾನ್ ಮುಂದಿನ ಲೀಡರ್ ಆದವರೇ ನಮ್ಮ ನೆಕ್ಸ್ಟ್ ಟಾರ್ಗೆಟ್ʼ ಖಮೇನಿ ಉತ್ತರಾಧಿಕಾರಿ ಮೊಜ್ತಬಾಗೆ ಇಸ್ರೇಲ್‌ ನೇರ ಬೆದರಿಕೆ!

ಇರಾನ್‌ ಸುಪ್ರೀಂ ಲೀಡರ್‌ ಆಗಿದ್ದ ಆಯತೊಲ್ಲಾ ಅಲಿ ಖಮೇನಿ ಬಳಿಕ ಇರಾನ್‌ ಸರ್ವೋಚ್ಚ ನಾಯಕನಾಗಿ ಅವರ ಪುತ್ರ ಮೊಜ್ತಬಾ ಹೊಸೇನಿ ಖಮೇನಿಯನ್ನು ಆಯ್ಕೆ ಮಾಡಲಾಗಿದೆ ಎಂದು ವರದಿಯಾಗುತ್ತಿದೆ. ಈ ಬೆನ್ನಲ್ಲೇ, ಇರಾನ್‌ ಮುಂದಿನ ನಾಯಕರು

4 Mar 2026 2:39 pm
ರಾಜ್ಯದ IAS ಅಧಿಕಾರಿಗಳ ವರ್ಗಾವಣೆ: ರೋಹಿಣಿ ಸಿಂಧೂರಿ ನಿರ್ವಹಿಸುತ್ತಿದ್ದ ಗಣಿ ಜವಾಬ್ದಾರಿ ಹೊಸ ಅಧಿಕಾರಿಗೆ ನೀಡಿದ ಸರ್ಕಾರ

ಕರ್ನಾಟಕದಲ್ಲಿ ಐಎಎಸ್‌ ಅಧಿಕಾರಿಗಳ ವರ್ಗಾವಣೆಯಾಗಿದೆ. ಪ್ರಮುಖವಾಗಿ ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ ಅವರು ನಿರ್ವಹಣೆ ಮಾಡುತ್ತಿದ್ದ ಗಣಿ ಕಾರ್ಯದರ್ಶಿ ಹುದ್ದೆಗೆ ವಿಪುಲ್ ಬನ್ಸಾಲ್ ಅವರನ್ನು ನೇಮಕ ಮಾಡಿದೆ. ಮುಂದುವರೆ

4 Mar 2026 2:32 pm
ದಾಖಲೆ ಬಜೆಟ್‌ ಗೆ ಸಿದ್ದರಾಮಯ್ಯ ಅಂತಿಮ ಸಿದ್ದತೆ: ಆಯವ್ಯಯ ಮಂಡನೆಯ ದಿನ ವಿಪಕ್ಷಗಳ ಪ್ಲ್ಯಾನ್ ಏನು?

ಮಾರ್ಚ್ 6 ರಂದು ಸಿಎಂ ಸಿದ್ದರಾಮಯ್ಯ ಅವರು ತಮ್ಮ 17 ನೇ ಬಜೆಟ್ ಮಂಡನೆ ಮಾಡಲಿದ್ದಾರೆ. ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಚರ್ಚೆಯ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರ ಬಜೆಟ್ ಬಗ್ಗೆ ಸಾಕಷ್ಟು ಕುತೂಹಲ ಕೆರಳಿಸಿದೆ. ಬಜೆಟ್‌ ಗೆ ಸಿದ್ದ

4 Mar 2026 2:11 pm
ಕೆಎಸ್‌ಐಸಿ ಕಾರ್ಖಾನೆ ಮುಚ್ಚಲಾಗುತ್ತದೆ ಎಂಬುದು ವದಂತಿ: ಕಾಂಗ್ರೆಸ್ ಮುಖಂಡ

ತಿ ನರಸೀಪುರದಲ್ಲಿರುವ ಕೆಎಸ್‌ಐಸಿ ಕಾರ್ಖಾನೆಯನ್ನು ಮುಚ್ಚಿ,ಕ್ರೀಡಾಂಗಣ ನಿರ್ಮಿಸಲಾಗುತ್ತದೆ ಎನ್ನುವ ವಿಚಾರ ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಕ್ರೀಡಾಂಗಣ ನಿರ್ಮಾಣ ಮಾಡ

4 Mar 2026 1:58 pm
ಇರಾನ್ ವಿರುದ್ದ ಆರಂಭಿಕ ಯಶಸ್ಸು ಸಿಕ್ಕರೂ, ಅಮೆರಿಕದಲ್ಲಿ ಟ್ರಂಪ್’ಗೆ ಸೋಲು : ಏನನ್ನುತ್ತಿದೆ CNN ಸಮೀಕ್ಷೆ?

CNN Survey : ಮಧ್ಯಪ್ರಾಚ್ಯದಲ್ಲಿ ಯುದ್ದದ ಕಾರ್ಮೋಡ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ದದಲ್ಲಿ ಅಮೆರಿಕಾ ಮಧ್ಯಪ್ರವೇಶಿಸಿರುವುದು ಸರಿಯೇ ಎನ್ನುವ ಸಮೀಕ್ಷೆಯೊಂದನ್ನು ಸುದ್ದಿಸಂಸ್ಥೆಯೊ

4 Mar 2026 1:41 pm
ಖಮೇನಿ ಜನ್ಮಸ್ಥಳ ಮಶಾದ್‌ ನಲ್ಲಿ ಅಂತ್ಯಕ್ರಿಯೆ, ಟೆಹ್ರಾನ್‌ ನಲ್ಲಿ ವಿದಾಯ ಸಮಾರಂಭಕ್ಕೆ ಭರದ ಸಿದ್ದತೆ: ದಿನಾಂಕ ಮಾತ್ರ ಸಿಕ್ರೇಟ್‌!

ಅಮೆರಿಕಾ-ಇಸ್ರೇಲ್‌ ನಡೆಸಿದ ಜಂಟಿ ದಾಳಿಯಲ್ಲಿ ಇರಾನ್‌ ಸುಪ್ರೀಂ ಲೀಡರ್‌ ಆಯತೊಲ್ಲಾ ಅಲಿ ಖಮೇನಿ ಹತ್ಯೆಗೀಡಾಗಿದ್ದಾರೆ. ಸದ್ಯ ಇರಾನ್‌ ನಲ್ಲಿ ಉದ್ವಿಗ್ನ ಪರಿಸ್ಥಿತಿಯ ನಡುವೆಯೂ ಖಮೇನಿ ಜನ್ಮಸ್ಥಳ ಮಶಾದ್‌ ನಲ್ಲಿ ಅಂತ್ಯಕ್ರಿ

4 Mar 2026 1:24 pm
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ ಪಂದ್ಯಾಟ, ಪ್ರತಿನಿತ್ಯ ಪರಿಶೀಲನೆ, ಸೂಕ್ತ ಪೊಲೀಸ್ ಬಂದೋಬಸ್ತ್: ಪರಮೇಶ್ವರ್ ಮಾಹಿತಿ

ಐಪಿಎಲ್ ಕ್ರಿಕೆಟ್ ಪಂದ್ಯಾಟಕ್ಕೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅವಕಾಶ ನೀಡುವ ಕುರಿತಾಗಿ ಸರ್ಕಾರ ಮತ್ತು ಆರ್ ಸಿ ಬಿ ಹಾಗೂ ಕೆಎಸ್‌ಸಿಎ ನಡುವೆ ಸಾಕಷ್ಟು ಹಗ್ಗಜಗ್ಗಾಟ ನಡೆಯುತ್ತಿತ್ತು. ಕೊನೆಗೂ ಇದೀಗ ಕ್ರಿಕೆಟ್ ಪಂದ್ಯಾಟ

4 Mar 2026 12:52 pm
ಬೆಂಗಳೂರು : ಪರೀಕ್ಷೆಗೆ ಹೆದರಿ ಮನೆ ಬಿಟ್ಟು ಹೋದ ವಿದ್ಯಾರ್ಥಿನಿಯರು, ಕುಟುಂಬಸ್ಥರ ಕಣ್ಣೀರು

ದ್ವಿತೀಯ ಪಿಯುಸಿ ಪರೀಕ್ಷೆ ವಿದ್ಯಾರ್ಥಿಗಳ ಜೀವನದಲ್ಲಿ ಮಹತ್ವದ ಘಟ್ಟ. ಹಾಗಾಗಿ ಸಹಜವಾಗಿ ಪರೀಕ್ಷಾ ಭಯ ವಿದ್ಯಾರ್ಥಿಗಳಲ್ಲಿ ಇರುತ್ತದೆ. ಅದರಂತೆ ಪರೀಕ್ಷಾ ಭಯದಿಂದ ಬೆಂಗಳೂರಿನಲ್ಲಿ ಇಬ್ಬರು ವಿದ್ಯಾರ್ಥಿನಿಯರು ಮನೆ ಬಿಟ್ಟು

4 Mar 2026 12:42 pm
ಕೇರಳ ಒಪಿನಿಯಲ್ ಪೋಲ್ : ಈಗ ಚುನಾವಣೆ ನಡೆದರೆ ಯಾರಿಗೆ ಪಟ್ಟ - ಕಾಂಗ್ರೆಸ್ಸಿಗೆ ಹಿನ್ನಡೆ, ಅರಳಿದ ಕಮಲ?

Kerala Opinion Poll : ಎರಡು ಅವಧಿಗೆ ಅಧಿಕಾರದಲ್ಲಿರುವ ಪಿಣರಾಯಿ ವಿಜಯನ್ ನೇತೃತ್ವದ ಎಡಪಕ್ಷಗಳ ಮೈತ್ರಿಕೂಟ ಮತ್ತೆ ಅಧಿಕಾರದಲ್ಲಿ ಉಳಿಯುವ ಸಾಧ್ಯತೆಯಿದೆ. ಜನ್ ಲೋಕಪಲ್ ನಡೆಸಿದ ಸಮೀಕ್ಷೆಯ ಪ್ರಕಾರ, ಯುಡಿಎಫ್ ಮೈತ್ರಿಕೂಟಕ್ಕೆ ನಿರೀಕ್ಷಿ

4 Mar 2026 12:06 pm
ನೇಮಕಾತಿಯಲ್ಲಿ ಒಳಮೀಸಲಾತಿ ಬೇಡಿಕೆ: ಎಡಗೈ-ಬಲಗೈ ಪಟ್ಟಿಗೆ ಸರ್ಕಾರ ಸುಸ್ತು, ಸಂಪುಟದಲ್ಲಿ ಏನಾಗುತ್ತೆ ತೀರ್ಮಾನ

ಸರ್ಕಾರದ ವಿವಿಧ ಹುದ್ದೆಗಳ ನೇಮಕಾತಿಯಲ್ಲಿ ಒಳ ಮೀಸಲಾತಿ ಜಾರಿಗೊಳಿಸದೆ ಇರುವ ನಡೆಗೆ ಎಡಗೈ ಸಮುದಾಯದಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಶೇ 15 ರಲ್ಲಿ ಒಳ ಮೀಸಲಾತಿಯನ್ನು ಕಲ್ಪಿಸಿ ಎಂದು ಎಡಗೈ ಪಟ್ಟು ಹಿಡಿದಿದೆ. ಈ ಹಿನ್ನೆ

4 Mar 2026 11:53 am
ಇರಾನ್‌ ನ ರಹಸ್ಯ ಪರಮಾಣು ಸೌಲಭ್ಯ ಧ್ವಂಸವಾಗಿದೆ ಎಂದ ಇಸ್ರೇಲ್‌: 3ದಿನಗಳಲ್ಲಿ ಇರಾನ್‌ ನ 300ಕ್ಕೂ ಅಧಿಕ ಮಿಸೈಲ್‌ ಲಾಂಚರ್‌ ನಾಶ!

ಇಸ್ರೇಲ್-ಇರಾನ್‌ ನಡುವೆ ಉದ್ವಿಗ್ನತೆ ಹೆಚ್ಚಾಗಿದ್ದು, ಇಸ್ರೇಲ್‌ ಟೆಹ್ರಾನ್‌ ಹೊರವಲಯದಲ್ಲಿದ್ದ ಇರಾನ್‌ ನ ರಹಸ್ಯ ಪರಮಾಣು ಸೌಲಭ್ಯ ಕೇಂದ್ರವನ್ನು ಗುರಿಯಾಗಿಸಿಕೊಂಡು ದಾಳಿಮಾಡಿ ನಾಶಮಾಡಿದೆ ಎಂದು ಇಸ್ರೇಲಿ ಪಡೆಯ ವಕ್ತಾರ

4 Mar 2026 11:51 am
ಕಳೆದ 3 ಬಜೆಟ್‌ನಲ್ಲಿ ಈಡೇರದ ನಿರೀಕ್ಷೆ; ಈ ಬಾರಿ ಚಿಕ್ಕಮಗಳೂರು ಜನತೆಯ ಬೇಡಿಕೆಗಳಿವು

ಕಾಫಿನಾಡು ಚಿಕ್ಕಮಗಳೂರು ಎಂದ ಕೂಡಲೇ ಪ್ರವಾಸಿ ತಾಣ ಎಂಬ ಕಲ್ಪನೆ ಎಲ್ಲರಲ್ಲಿದೆ. ಆದರೆ, ಇಲ್ಲಿನ ಪ್ರವಾಸಿ ತಾಣಗಳು ಮೂಲ ಸೌಕರ್ಯ ಇಲ್ಲದೆ ಬಳಲುತ್ತಿವೆ. ಮುಳ್ಳಯ್ಯನಗಿರಿ, ಬಾಬಾಬುಡನ್‌ಗಿರಿ, ರಾಣಿಝರಿ, ಕ್ಯಾತನಮಕ್ಕಿ ರೀತಿಯ ನಿ

4 Mar 2026 11:47 am
ಬಳ್ಳಾರಿಯಲ್ಲಿ ರಸ್ತೆ ವಿಸ್ತರಣೆ ನೆಪ; 300 ಕ್ಕೂ ಅಧಿಕ ಮರಗಳ ಕಡಿತಲೆಗೆ ಸಿದ್ಧತೆ

ಪ್ರತಿ ವರ್ಷ ಬಳ್ಳಾರಿಯಲ್ಲಿ ನಗರದ ಅಭಿವೃದ್ಧಿ ನೆಪದಲ್ಲಿ ಸಾವಿರಾರು ಗಿಡ, ಮರಗಳನ್ನು ನೆಲಕ್ಕುರುಳಿಸುತ್ತಿದ್ದು, ವರ್ಷದಿಂದ ವರ್ಷಕ್ಕೆ ವೃಕ್ಷಗಳ ಪ್ರಮಾಣ ತಗ್ಗುತ್ತಿದೆ. ಈಗ ಅಭಿವೃದ್ಧಿ ನೆಪದಲ್ಲಿ ಅಳಿದುಳಿದ ದಶಕಗಳಷ್ಟು ಹ

4 Mar 2026 11:27 am
ಅಂದು ದೇವೇಗೌಡ್ರ ಪ್ರಧಾನಿ ಪಟ್ಟ ಉರುಳಿದ್ದು ಹೇಗೆ? ’ವಿಷಾದನೀಯ ವಾಸ್ತವ’ ಎಂದು ಸತ್ಯ ಬಿಚ್ಚಿಟ್ಟ ಸಿದ್ದರಾಮಯ್ಯ

Reason behind Deve Gowda step down from PM Post : ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಫೋನ್ ಕದ್ದಾಲಿಕೆಯ ವಿಚಾರ, ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳ ನಡುವಿನ ವಾಕ್ಸಮರಕ್ಕೆ ಕಾರಣವಾಗುತ್ತಿದೆ. ದೇವೇಗೌಡ್ರು ಅಂದು ಪ್ರಧಾನಿ ಪಟ್ಟವನ್ನು ಕಳೆದುಕೊಂ

4 Mar 2026 10:59 am
ಮಧ್ಯಪ್ರಾಚ್ಯ ಧಗಧಗ: ಯಶ್ ನಟನೆಯ ‘ಟಾಕ್ಸಿಕ್’ ಚಿತ್ರ ಮುಂದೂಡಿಕೆ, ಜೂನ್ 4 ರಂದು ಬಿಡುಗಡೆ

ಮಾರ್ಚ್ 19 ರಂದು 'ಟಾಕ್ಸಿಕ್' ಸಿನಿಮಾ ವಿಶ್ವದಾದ್ಯಂತ ತೆರೆಗೆ ಅಪ್ಪಳಿಸಬೇಕಿತ್ತು. ಆದರೆ, ಪ್ರಸ್ತುತ ಮಧ್ಯಪ್ರಾಚ್ಯದಲ್ಲಿ ಕ್ಷಿಪಣಿಗಳು ಅಪ್ಪಳಿಸುತ್ತಿವೆ. ಹೀಗಾಗಿ, 'ಟಾಕ್ಸಿಕ್' ಚಿತ್ರದ ರಿಲೀಸ್‌ ಡೇಟ್‌ ಅನ್ನು ಪೋಸ್ಟ್ ಪೋನ್

4 Mar 2026 10:53 am
Gold Rate Fall: ಏರಿದಷ್ಟೇ ವೇಗವಾಗಿ ಕುಸಿದ ಚಿನ್ನದ ಬೆಲೆ: ಬೆಳ್ಳಿ ಬೆಲೆಯಲ್ಲೂ ಇಳಿಕೆ

ಚಿನ್ನ ಬೆಳ್ಳಿ ದರದಲ್ಲಿ ಭಾರಿ ಇಳಿಕೆ ದಾಖಲಿಸಿದೆ. ಚಿನ್ನದ ದರದಲ್ಲಿ ಇಂದು 3, 110 ರೂ ಇಳಿಕೆ ಆಗಿದ್ದರೆ, ಬೆಳ್ಳಿ ಬೆಲೆಯಲ್ಲಿ 10 ಸಾವಿರ ಇಳಿದಿದೆ.

4 Mar 2026 10:52 am
ಹೊರ್ಮುಜ್ ಜಲಸಂಧಿಯಲ್ಲಿ ಸಿಲುಕಿದ ತೈಲ ಟ್ಯಾಂಕರ್ ರಕ್ಷಣೆಗೆ US ಸಿದ್ದ: ತೈಲಬೆಲೆ ಏರಿಕೆ ಬೆನ್ನಲ್ಲೇ ಟ್ರಂಪ್ ಘೋಷಣೆ!

ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಹೆಚ್ಚಳವಾಗುತ್ತಿದ್ದು, ಇದರ ಪರಿಣಾಮ ಹೊರ್ಮುಜ್‌ ಜಲಸಂಧಿಯ ಮೇಲೆ ಹೆಚ್ಚಾಗಿದೆ. ಇದರಿಂದಾಗಿ ಹೊರ್ಮುಜ್‌ ಜಲಸಂಧಿಯಲ್ಲಿ ಭಾರತ ಸೇರಿದಂತೆ ಹಲವು ದೇಶಗಳಿಗೆ ಇಂಧನಟ್ಯಾಂಕರ್‌ ಸೇರಿದಂತೆ ಸರಕ

4 Mar 2026 10:34 am
ಇರಾನ್ ನ ಪರಮೋಚ್ಛ ನಾಯಕನಾಗಿ ಆಯತೊಲ್ಲಾ ಪುತ್ರ ಮೊಜ್ತಬಾ ಖಮೇನಿ ಆಯ್ಕೆ: ತಂದೆಗಿಂತ ಭಿನ್ನ ಹೇಗೆ? ಆಯ್ಕೆಗೆ ಕಾರಣಗಳಿವು!

ಅಮೆರಿಕ- ಇಸ್ರೇಲ್ ನಿರಂತರ ದಾಳಿ ಮಧ್ಯೆಯೂ ಇರಾನ್ ಗೆ ನೂತನ ಪರಮೋಚ್ಛ ನಾಯಕನ ಆಯ್ಕೆಯಾಗಿದೆ. 56 ವರ್ಷದ ಮೊಜ್ತಬಾ ಖಮೇನಿ, ಮಿಲಿಟರಿ ವ್ಯವಸ್ಥೆಗಳ ನಿರ್ವಹಣೆಯಲ್ಲಿ ಉತ್ತಮ ಹಿಡಿತವಿದೆ ಎನ್ನಲಾಗಿದೆ.

4 Mar 2026 10:20 am
ಉಬರ್‌ನ ಸಾರಿಗೆ ಸಂಗ್ರಾಹಕ ಪರವಾನಗಿಯನ್ನು 2026 ರ ಡಿಸೆಂಬರ್ 30 ರವರೆಗೆ ನವೀಕರಿಸಿದ ರಾಜ್ಯ ಸರ್ಕಾರ

ಕರ್ನಾಟಕದಲ್ಲಿ ಉಬರ್‌ನ ಸಾರಿಗೆ ಸಂಗ್ರಾಹಕ ಪರವಾನಗಿಯನ್ನು ಡಿಸೆಂಬರ್ 30, 2026 ರವರೆಗೆ ರಾಜ್ಯ ಸರ್ಕಾರ ನವೀಕರಿಸಿದೆ. ಆನ್-ಡಿಮಾಂಡ್ ಸಾರಿಗೆ ಸಂಗ್ರಾಹಕ ನಿಯಮಗಳು, 2016 ರ ಅಡಿಯಲ್ಲಿ, ಡಿಸೆಂಬರ್ 31, 2021 ರಿಂದ ಜಾರಿಗೆ ಬರುವಂತೆ ಐದು ವರ್

4 Mar 2026 9:36 am
ಅರಬ್‌ ರಾಷ್ಟ್ರಗಳಲ್ಲಿ ಸಂಘರ್ಷ: ಅಲರ್ಟ್ ಆಗಿರಿ ಎಂದ ರಾಯಭಾರ ಕಚೇರಿ, ಸಿಬ್ಬಂದಿಗಳ ಪಾಸ್‌ಪೋರ್ಟ್‌ ಕೊಡುವಂತೆ ಉದ್ಯಮಿಗಳಿಗೆ ಸೂಚನೆ

ಇರಾನ್ ಮನಬಂದಂತೆ ಅರಬ್ ರಾಷ್ಟ್ರಗಳ ಮೇಲೂ ದಾಳಿ ಮಾಡುತ್ತಿರುವುದರಿಂದ ಮುನ್ನೆಚ್ಚರಿಕಾ ಕ್ರಮವಾಗಿ ದುಬೈ ಅಲರ್ಟ್ ಸಂದೇಶಗಳನ್ನು ನಾಗರಿಕರಿಗೆ ಕಳಿಸುತ್ತಿದೆ. ಅಲ್ಲದೆ ಸೈರನ್ ಕೊಡುತ್ತಿದೆ. ಸದ್ಯದ ಮಟ್ಟಿಗೆ ನಾರಿಕರ ಸುರಕ್ಷ

4 Mar 2026 9:06 am
ಲಿವ್‌ ಇನ್ ರಿಲೇಶನ್‌ಶಿಪ್‌ನಲ್ಲಿದ್ದ ಪ್ರೇಮಿಗಳ ಬಂಧನ: 18 ಕೋಟಿ ಮೌಲ್ಯದ ಡ್ರಗ್ಸ್‌ ಜಪ್ತಿ

ಬೆಂಗಳೂರಿನಲ್ಲಿ ಡ್ರಗ್ಸ್ ದಂಧೆಯಲ್ಲಿ ತೊಡಗಿದ್ದ ಪ್ರೇಮಿಗಳನ್ನು ಬಂಧಿಸಿ 18 ಕೋಟಿ ರೂಪಾಯಿ ಮೌಲ್ಯದ ಮಾದಕ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಅಪಾರ್ಟ್‌ಮೆಂಟ್‌ನಲ್ಲಿ ಲಿವ್-ಇನ್ ರಿಲೇಶನ್‌ನಲ್ಲಿದ್ದ ಅಶ್ವಿನ

4 Mar 2026 8:58 am
ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಆಂಧ್ರದ ಅಡ್ಡಗಾಲು: ಡಿಸಿಎಂ ಡಿಕೆ ಶಿವಕುಮಾರ್ ಆಕ್ಷೇಪ

ಆಲಮಟ್ಟಿ ಡ್ಯಾಮ್ ಎತ್ತರ ಹೆಚ್ಚಳಕ್ಕೆ ಅನುಮತಿ ಕೊಡಬಾರದು ಎಂದು ಕೇಂದ್ರ ಸರ್ಕಾರಕ್ಕೆ ಆಂಧ್ರ ಪ್ರದೇಶ ಸರ್ಕಾರ ಪತ್ರ ಬರೆದಿದೆ. ಈ ವಿಚಾರವಾಗಿ ಆಂಧ್ರ ಪ್ರದೇಶ ಸರ್ಕಾರ ಮತ್ತು ಮಹಾರಾಷ್ಟ್ರ ಸರ್ಕಾರ ಮಧ್ಯಪ್ರವೇಶ ಮಾಡುವುದು ಸರ

4 Mar 2026 8:29 am
ತವರಲ್ಲೇ ಬತ್ತಿದ ಕಾವೇರಿ; ಕೊಡಗಿನಲ್ಲಿ ನೀರಿನ ಮಟ್ಟ ಗಣನೀಯ ಕುಸಿತ

ಕೊಡ್ಲಿಪೇಟೆ ಭಾಗಕ್ಕೆ ಕುಡಿಯುವ ನೀರಿನ ಪ್ರಮುಖ ಮೂಲ ಹೇಮಾವತಿ ನದಿಯಾಗಿದೆ. ನದಿಯಲ್ಲಿ ಸದ್ಯಕ್ಕೆ ನೀರಿನ ಹರಿವಿದ್ದು, ಬಿಸಿಲು ಹೆಚ್ಚಿರುವುದರಿಂದ ಏಪ್ರಿಲ್‌ ತಿಂಗಳಲ್ಲಿ ಸಮಸ್ಯೆಯಾಗುವ ಸಾಧ್ಯತೆ ಇದೆ. ಹೇಮಾವತಿಯಲ್ಲಿ ನೀರಿ

4 Mar 2026 7:56 am
ಬಂಡೀಪುರದ ಮೇಲೆ ಎಐ ನಿಗಾ ; 360 ಡಿಗ್ರಿ ಚಿತ್ರಣ ತೋರಿಸುವ ಕ್ಯಾಮೆರಾ ಕಣ್ಗಾವಲು

ಬಂಡೀಪುರ ಹುಲಿ ರಕ್ಷಿತಾರಣ್ಯದ ಮೇಲೆ ಎಐ ಕಣ್ಗಾವಲು ಇಟ್ಟಿದೆ. ಮಾನವ- ಪ್ರಾಣಿ ಸಂಘರ್ಷ ತಡೆಯುವ ನಿಟ್ಟಿನಲ್ಲಿ ಎಐ ತಂತ್ರಜ್ಞಾನ ಅಳವಡಿಸಿಕೊಳ್ಳಲು ಅಧಿಕಾರಿಗಳು ಮುಂದಾಗಿದ್ದಾರೆ. ​​​ಸದ್ಯ ಒಂದು ಹಂತಕ್ಕೆ ಪ್ರಾಯೋಗಿಕವಾಗಿ ಅ

4 Mar 2026 6:47 am
Karnataka Weather: ಮಾರ್ಚ್‌ನಲ್ಲಿ ಬಿಸಿಲ ಝಳ ಹೆಚ್ಚಳ: ಮಧ್ಯಾಹ್ನ ಮನೆಯಿಂದ ಹೊರಹೋಗದಂತೆ ಮುನ್ನೆಚ್ಚರಿಕೆ, ಪಾಲಿಸಬೇಕಾದ 5 ಸಲಹೆ ಇಲ್ಲಿದೆ

ಮಾರ್ಚ್ ಅಂತ್ಯಕ್ಕೆ ಪುರ್ವ ಮುಂಗಾರು ಆರಂಭವಾಗುವ ಮುನ್ಸೂಚನೆ ಇದ್ದರೂ, ಮಾರ್ಚ್ ತಿಂಗಳು ಪೂರ್ತಿ ಭಾರಿ ಬಿಸಿಲಿನ ಝಳ ಇರುವ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ಕೊಟ್ಟಿದೆ. ಬಿಸಿಲಿನ ತೀವ್ರತೆಯ ಪರಿಣಾಮಗಳನ್ನು ಎದುರಿಸಲು ಸಹಾಯ

4 Mar 2026 6:30 am
ಕುಕ್ಕುಟೋದ್ಯಮಕ್ಕೆ ಮಧ್ಯಪ್ರಾಚ್ಯದ ಯುದ್ಧದ ಕರಿನೆರಳು : ರಫ್ತಾಗದೆ ದೇಶದಲ್ಲೇ ಉಳಿದ ತರಕಾರಿ, ಹಾಲಿನ ಉತ್ಪನ್ನಗಳು, ರೈತರಿಗೆ ಭಾರಿ ನಷ್ಟ ಸಾಧ್ಯತೆ

ಮಧ್ಯಪ್ರಾಷ್ಯ ರಾಷ್ಟ್ರಗಳಿಗೆ ಒಟ್ಟು 80 ಲಕ್ಷ ಮೊಟ್ಟೆ ರಫ್ತಾಗುತ್ತಿದ್ದ ಪೈಕಿ, ಕರ್ನಾಟಕದ ಬಳ್ಳಾರಿ, ಮೈಸೂರು, ಮಂಡ್ಯ, ದಾವಣಗೆರೆ ಸೇರಿದಂತೆ ಇತರೆ ಜಿಲ್ಲೆಗಳಿಂದ 15 ರಿಂದ 20 ಲಕ್ಷ ಮೊಟ್ಟೆ ರಫ್ತಾಗುತ್ತಿತ್ತು. ಇದೀಗ ಯುದ್ಧದ ಕಾರ

4 Mar 2026 5:37 am
ಐರೋಪ್ಯ ಒಕ್ಕೂಟಕ್ಕೂ ವಿಸ್ತರಿಸಿದ ಸಮರ ಭೀತಿ: ಅಮೆರಿಕ-ಇಸ್ರೇಲ್‌ಗೆ ಫ್ರಾನ್ಸ್‌, ಜರ್ಮನಿ, ಬ್ರಿಟನ್‌ ಸಾಥ್

ಟೆಹ್ರಾನ್‌: ಇರಾನ್‌ ವಿರುದ್ಧ ಅಮೆರಿಕ- ಇಸ್ರೇಲ್‌ ನಡೆಸಿದ ಜಂಟಿ ವಾಯುದಾಳಿ ನಂತರ ಭುಗಿಲೆದ್ದ ಸಂಘರ್ಷದ ಕಿಚ್ಚು ಮಧ್ಯಪ್ರಾಚ್ಯದ ನಂತರ ಈಗ ಐರೋಪ್ಯ ಒಕ್ಕೂಟಕ್ಕೂ ತಾಗುವ ಭೀತಿ ಎದುರಾಗಿದೆ. ಅಮೆರಿಕ- ಇಸ್ರೇಲ್‌ ಶನಿವಾರ

3 Mar 2026 9:51 pm
ನಾನು ಸ್ಟ್ರೀಟ್‌ ಫೈಟರ್‌, ಹೋರಾಟ ಮಾಡೋದೇಗೆ ಗೊತ್ತಿದೆ; KPCC ಅಧ್ಯಕ್ಷ ಸ್ಥಾನ ಸಾಕು ಎಂದ ಡಿಕೆ ಶಿವಕುಮಾರ್! ಮುಂದೇನು?

ಸಿಎಂ ಹುದ್ದೆ ಆಕಾಂಕ್ಷಿಯಾಗಿರುವ ಡಿಕೆ ಶಿವಕುಮಾರ್ ಅವರು ಸದ್ಯ ಕೆಪಿಸಿಸಿ ಅಧ್ಯಕ್ಷ ಸ್ಥಾನ ಸಾಕು ಎಂದು ಹೇಳಿಕೆ ನೀಡಿದ್ದಾರೆ. ಈ ಮೂಲಕ ಅವರ ಮುಂದಿನ ನಡೆ ಏನು ಎಂಬ ಕುತೂಹಲವು ಕರ್ನಾಟಕ ರಾಜಕೀಯ ವಲಯದಲ್ಲಿ ಮೂಡಿದೆ. ಇನ್ನು ನಾನು

3 Mar 2026 9:36 pm
ಬೆಂಗಳೂರು ಪೊಲೀಸರ ಬಲೆಗೆ ಬಿದ್ದ 31 ಪ್ರಕರಣಗಳ ನಟೋರಿಯಸ್‌ ಕಳ್ಳ: 1.40 ಕೋಟಿ ರೂ ಮೌಲ್ಯದ ಚಿನ್ನಾಭರಣ, ನಗದು ಜಪ್ತಿ

Bengaluru Police Operation - ಸಿಸಿಟಿವಿ ಫೂಟೇಜ್ ಆಧಾರವಾಗಿಟ್ಟುಕೊಂಡು ಬೆಂಗಳೂರು ಪೊಲೀಸರು ಮನೆಗಳಿಗೆ ಕನ್ನ ಹಾಕುತ್ತಿದ್ದ ನಟೋರಿಯಸ್ ಕಳ್ಳ ಮತ್ತು ಆತನ ಸಹಚರನನ್ನು ಬಲೆಗೆ ಬೀಳಿಸಿದ ಘಟನೆ ಮಾದನಾಯಕನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ

3 Mar 2026 9:30 pm
’ಘೋಷಣೆಗಳ ರಾಜಕಾರಣ ಅಲ್ಲ : VB-G RAM G ಈ ಬದಲಾವಣೆಯ ಜೀವಂತ ಸಾಕ್ಷಿ’

Union Government Scheme : ಗ್ರಾಮ ಪಂಚಾಯತಿ ಮಟ್ಟದಲ್ಲಿ ಆಡಳಿತದಲ್ಲಿ ಪಾರದರ್ಶಕತೆಯನ್ನು ತರುವ ಮತ್ತು ಗ್ರಾಮೀಣ ಭಾಗದ ಸರ್ಕಾರೀ ಆಸ್ತಿಗಳ ರಕ್ಷಣೆ ಮತ್ತು ಅವುಗಳ ಸಮರ್ಪಕ ಬಳಕೆಯನ್ನು ಗಮನದಲ್ಲಿ ಇಟ್ಟುಕೊಂಡು, ವಿಬಿ-ಜಿ ರಾಮ್ ಜಿ ಸ್ಕೀಂ ಅನ್ನ

3 Mar 2026 9:14 pm
West Bengal Opinion Poll : ದೀದಿ ಕೋಟೆಯಲ್ಲಿ ಕಮಲದ ಅಬ್ಬರ - ಕೊನೇ ಕ್ಷಣದ ಟ್ವಿಸ್ಟೇ ಕುತೂಹಲ

Opinion Poll Of West Bengal Election : ಚುನಾವಣೆಯ ಹೊಸ್ತಿಲಲ್ಲಿರುವ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಈಗ ಚುನಾವಣೆ ನಡೆದರೆ, ಮತದಾರ ಯಾರ ಪರ ಎನ್ನುವ ಒಪಿನಿಯಲ್ ಪೋಲ್’ಒಂದು ಹೊರಬಿದ್ದಿದೆ. ಅದರ ಪ್ರಕಾರ, ಹಾಲೀ ಮುಖ್ಯಮಂತ್ರಿ ಮಮತಾ ಬ್ಯಾನ

3 Mar 2026 8:34 pm
T20 World Cup- ಸೆಮಿಫೈನಲ್ ಗೆ ರೆಫ್ರಿ- ಅಂಪೈರ್ ಗಳ ನೇಮಕ; ಈಡನ್ ಗಾರ್ಡನ್ ಪಂದ್ಯದಲ್ಲಿ ಕನ್ನಡಿಗ ಜಾವಗಲ್ ಶ್ರೀನಾಥ್ ಗೆ ಜವಾಬ್ದಾರಿ

ಐಸಿಸಿ ನ 2026ರ ಸೂಪರ್ 8 ಹಂತದ ಪಂದ್ಯಗಳು ಮುಗಿದು ಇನ್ನೇನು ಸೆಮಿಫೈನಲ್ ಕಡೆಗೆ ಕ್ರಿಕೆಟ್ ಪ್ರೇಮಿಗಳ ಚಿತ್ತ ನೆಟ್ಟಿದೆ. ಮಾರ್ಚ್ 4 ಮತ್ತ 5 ರಂದು ನಡೆಯುವ ಎರಡು ಪಂದ್ಯಗಳಿಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ(ICC) ಇದೀಗ ಮ್ಯಾಚ್ ರೆಫ

3 Mar 2026 8:06 pm