SENSEX
NIFTY
GOLD
USD/INR

Weather

31    C

ಡಿಜಿಟಲ್ ಸುದ್ದಿ ಮೂಲಗಳು

...
ಬಾಗಲಕೋಟೆ ಉಪ ಚುನಾವಣೆ ಪ್ರಚಾರದ ಅಖಾಡಕ್ಕೆ ಯತ್ನಾಳ್? ರೆಬೆಲ್ ನಾಯಕನ ಘರ್ ವಾಪ್ಸಿಗೆ ಫಿಕ್ಸಾಯ್ತಾ ಮುಹೂರ್ತ

ರಾಜ್ಯದಲ್ಲಿ ಉಪಚುನಾವಣೆಗೆ ದಾವಣಗೆರೆ ದಕ್ಷಿಣ ಹಾಗೂ ಬಾಗಲಕೋಟೆಯಲ್ಲಿ ಅಖಾಡ ರಂಗೇರಿದ್ದು, ಈ ನಡುವೆ ಬಾಗಲಕೋಟೆಯ ಬಿಜೆಪಿ ಅಭ್ಯರ್ಥಿ ಪರವಾಗಿ ಉಚ್ಚಾಚಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪ್ರಚಾರಕ್ಕೆ ಧುಮುಕಲಿದ್ದಾರೆ ಎಂಬ ಸ

31 Mar 2026 12:42 pm
ಬಾಗಲಕೋಟೆ : ಸಿದ್ದರಾಮಯ್ಯ ಭೇಟಿಯಾದ ಮುಸ್ಲಿಂ ನಾಯಕರು, ಜಮೀರ್ ಪ್ರಚಾರಕ್ಕೆ ಹೆಚ್ಚುತ್ತಿರುವ ಒತ್ತಡ

Bagalkot By Election : ಏಪ್ರಿಲ್ ಒಂಬತ್ತರಿಂದ ನಡೆಯಲಿರುವ ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರಕ್ಕೆ ಸಚಿವ ಜಮೀರ್ ಅಹ್ಮದ್ ಖಾನ್ ಅವರನ್ನು ಕರೆಸುವಂತೆ, ಕ್ಷೇತ್ರದ ಮುಸ್ಲಿಂ ನಾಯಕರು, ಮು

31 Mar 2026 12:21 pm
SSLC ಪರೀಕ್ಷೆಯಲ್ಲಿ ಹಿಂದಿ ಭಾಷಾವಿಷಯಕ್ಕೆ ಅಂಕದ ಬದಲಿಗೆ ಗ್ರೇಡ್‌ ನೀಡುವ ಸರ್ಕಾರದ ನಿರ್ಧಾರಕ್ಕೆ ಬಸವರಾಜ್‌ ಹೊರಟ್ಟಿ ಖಂಡನೆ

SSLC ಪರೀಕ್ಷೆಯಲ್ಲಿ ತೃತೀಯ ಭಾಷೆಯಾದ ಹಿಂದೆ ಸೇರಿದಂತೆ ಭಾಷಾ ವಿಷಯಗಳಿಗೆ ಅಂಕದ ಬದಲಿಗೆ ಗ್ರೇಡ್‌ ನೀಡಲು ರಾಜ್ಯ ಸರ್ಕಾರ ಕೈಗೊಂಡಿರುವ ನಿರ್ಧಾರಕ್ಕೆ ವಿಧಾನ‌ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಖಂಡನೆ ವ್ಯಕ್ತಪಡಿಸಿದ್ದು, ಕೂ

31 Mar 2026 12:15 pm
ಏರುತ್ತಿದೆ ಬೇಸಿಗೆ ತಾಪಮಾನ: ರಾಜ್ಯದಲ್ಲಿ ಈ ವರ್ಷ ಗರಿಷ್ಠ 19,000 ಮೆಗಾವ್ಯಾಟ್ ವಿದ್ಯುತ್ ಬೇಡಿಕೆ

ರಾಜ್ಯದಲ್ಲಿ ತಾಪಮಾನ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ವಿದ್ಯುತ್ ಬಳಕೆ ಪ್ರಮಾಣ ಗಣನೀಯವಾಗಿ ಏರಿಕೆಯಾಗುತ್ತಿದೆ. ಇಂಧನ ಇಲಾಖೆಯ ಅಂದಾಜಿನ ಪ್ರಕಾರ, ಈ ವರ್ಷ ರಾಜ್ಯದ ವಿದ್ಯುತ್ ಬೇಡಿಕೆಯು 19,000 ಮೆಗಾವ್ಯಾಟ್ ತಲುಪುವ ನಿರೀಕ

31 Mar 2026 12:03 pm
ಫ್ಲೋರಿಡಾ ವಿಮಾನ ನಿಲ್ದಾಣಕ್ಕೆ ಡೊನಾಲ್ಡ್‌ ಟ್ರಂಪ್‌ ಹೆಸರು; ಇಂಡಿಯನ್ಸ್‌ ಅಂದರು ನಮ್ಮಲ್ಲಿ ಮೋದಿ ಸ್ಟೇಡಿಯಂ ಇದೆ ಗುರು

ನಿರ್ದಿಷ್ಟ ಸ್ಥಳಗಳಿಗೆ, ವಿಮಾನ, ರೈಲು ಮತ್ತು ಬಸ್‌ ನಿಲ್ದಾಣಗಳಿಗೆ, ಆಟದ ಮೈದಾನಕ್ಕೆ, ಶಿಕ್ಷಣ ಸಂಸ್ಥೆಗಳಿಗೆ ಹೀಗೆ ಬಯಸಿದ್ದಕ್ಕೆ ರಾಷ್ಟ್ರೀಯ ನಾಯರ ಹೆಸರು ಇಡುವುದು ಭಾರತೀಯರಿಗೆ ಹೊಸದೇನಲ್ಲ. ಸ್ವಾತಂತ್ರ್ಯೋತ್ತರ ಭಾರತದಲ

31 Mar 2026 11:45 am
ಸೋಷಿಯಲ್ ಮೀಡಿಯಾ ಕಂಟೆಂಟ್ ಕ್ರಿಯೆಟರ್‌ಗಳನ್ನು ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ವ್ಯಾಪ್ತಿಗೆ ತರಲು ಕೇಂದ್ರ ಚಿಂತನೆ

ಡೆಕ್ಕನ್ ಹೆರಾಲ್ಡ್ ವರದಿಯ ಪ್ರಕಾರ, ಕೇಂದ್ರ ಸರ್ಕಾರವು ಸಾಮಾಜಿಕ ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರ ಮಾಡುವವರನ್ನು ನಿಯಂತ್ರಿಸಲು ಹೊಸ ನಿಯಮಗಳನ್ನು ಜಾರಿಗೆ ತರಲು ಸಿದ್ಧತೆ ನಡೆಸಿದೆ. ಹೀಗಾಗಿ ಸೋಷಿಯಲ್ ಮೀಡಿಯಾ ಕ್ರಿಯೇಟರ್‌

31 Mar 2026 11:34 am
ಮಧ್ಯಪ್ರಾಚ್ಯ ಯುದ್ಧದ ಕಾರಣ ಹೋಟೆಲ್‌ಗಳಲ್ಲಿ ತರಕಾರಿಗೆ ತಗ್ಗಿದ ಬೇಡಿಕೆ; ದರವೂ ಕುಸಿತ

ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧದ ಪರಿಣಾಮವಾಗಿ ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳ ಅಭಾವ ತಲೆದೂರಿದ್ದು, ಹೋಟೆಲ್ ಮಾಲೀಕರು ಕೆಲವು ತಿಂಡಿಗಳ ತಯಾರಿಕೆಯನ್ನು ಸ್ಥಗಿತಗೊಳಿಸುವಂತಾಗಿದೆ. ಇದರಿಂದಾಗಿ ಹೋಟೆಲ್‌ಗ

31 Mar 2026 9:25 am
ನೆರವಿಗಾಗಿ ಭಾರತಕ್ಕೆ ಬರಬೇಕಿದ್ದ ನಾಗರಿಕ ವಿಮಾನದ ಮೇಲೆ US ದಾಳಿ: ಅಂತರಾಷ್ಟ್ರೀಯ ಕಾನೂನು ಉಲ್ಲಂಘನೆ ಎಂದು ಇರಾನ್‌ ಕಿಡಿ

ಇರಾನ್‌ ನ ಮಶಾದ್‌ ವಿಮಾನ ನಿಲ್ದಾಣದ ಮೇಲೆ ಅಮೆರಿಕಾ ನಡೆಸಿದ ದಾಳಿಯಲ್ಲಿ ಇರಾನ್‌ ಗೆ ಮಾನವೀಯ ನರೆವಿನ ಔಷಧಿ ಸೇರಿದಂತೆ ವಿವಿಧ ಅಗತ್ಯ ಸರಕುಗಳನ್ನು ಸಾಗಿಸಲು ಭಾರತಕ್ಕೆ ಬರಬೇಕಿದ್ದ ಮಹನ್‌ ಏರ್‌ ಸಂಸ್ಥೆಯ ವಿಮಾನಕ್ಕೆ ಹಾನಿಯ

31 Mar 2026 9:23 am
’ನಾನೇ ಚುನಾವಣೆಗೆ ನಿಂತಿದ್ದೀನಿ ಎಂದುಕೊಂಡು ಮತ ಹಾಕಿ’- ಸಿಎಂ : ಏನಿದು ವಿಶಿಷ್ಟ ತಂತ್ರಗಾರಿಕೆ?

CM Siddaramaiah appeal : ಕರ್ನಾಟಕದ ಎರಡು ವಿಧಾನಸಭಾ ಉಪ ಚುನಾವಣೆಯ ಪ್ರಚಾರದ ಕಾರ್ಯ ಭರದಿಂದ ಸಾಗುತ್ತಿದೆ. ಸೋಮವಾರ (ಮಾರ್ಚ್ 30) ಇಡೀ ದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಬಾಗಲಕೋಟೆಯಲ್ಲಿ ಬಿರುಸಿನ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದರು. ನಾನ

31 Mar 2026 9:19 am
ಪೀಣ್ಯ ಕೈಗಾರಿಕಾ ಪ್ರದೇಶಕ್ಕೆ ಸಿಇಟಿಪಿ ಮರಿಚಿಕೆ, ದೊಡ್ಡಬಳ್ಳಾಪುರಕ್ಕೆ ತ್ಯಾಜ್ಯ ಸಾಗಿಸುವ ಅನಿವಾರ್ಯತೆ

ಏಷ್ಯಾದಲ್ಲೇ ಅತಿ ದೊಡ್ಡ ಕೈಗಾರಿಕಾ ಪ್ರದೇಶ ಎಂಬ ಖ್ಯಾತಿ ಹೊಂದಿರುವ ಬೆಂಗಳೂರಿನ ಪೀಣ್ಯ ಕೈಗಾರಿಕಾ ವಲಯವು ಸ್ಥಾಪನೆಯಾಗಿ 55 ವರ್ಷಗಳೇ ಕಳೆದಿದ್ದರೂ, ಇಲ್ಲಿಯವರೆಗೆ ಸಮರ್ಪಕವಾದ 'ಸಾಮಾನ್ಯ ತ್ಯಾಜ್ಯ ಸಂಸ್ಕರಣಾ ಘಟಕ' (CETP) ನಿರ್ಮಾ

31 Mar 2026 8:47 am
ಅರಣ್ಯ ಇಲಾಖೆಯಿಂದ ಸಿಗದ ಅನುಮತಿ ; ಚಾರ್ಮಾಡಿ ಹೆದ್ದಾರಿ ಅಭಿವೃದ್ಧಿ ಕಾಮಗಾರಿಗೆ ತೊಡಕು

ಚಾರ್ಮಾಡಿ ಘಾಟಿ ಅಭಿವೃದ್ಧಿ ಕಾಮಗಾರಿಯು ಅರಣ್ಯ ಇಲಾಖೆಯ ಅನುಮತಿ ಸಿಗದ ಕಾರಣ ವಿಳಂಬವಾಗುತ್ತಿದ್ದು, ಈ ಬಾರಿಯ ಮಳೆಗಾಲದ ಮುನ್ನ ಆರಂಭವಾಗುವ ಸಾಧ್ಯತೆ ಕಡಿಮೆ ಇದೆ. ಮಂಗಳೂರು-ವಿಲ್ಲುಪುರಂ ರಾಷ್ಟ್ರೀಯ ಹೆದ್ದಾರಿ 73ರ ದಕ್ಷಿಣ ಕನ

31 Mar 2026 7:44 am
ಟೋಲ್‌ ದರ ಶೇ. 3 ರಷ್ಟು ಏರಿಕೆ ; ಬೆಂಗಳೂರು -ಮೈಸೂರು ಎಕ್ಸ್‌ಪ್ರೆಸ್‌ ವೇ ಪ್ರಯಾಣ ಮತ್ತಷ್ಟು ದುಬಾರಿ

ಬೆಂಗಳೂರು - ಮೈಸೂರು ಎಕ್ಸ್‌ಪ್ರೆಸ್‌ವೇನಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಟೋಲ್‌ ಮೂಲಕ ಭರ್ಜರಿ ಹಣ ಸಂಗ್ರಹಿಸುತ್ತಿದೆ. ಎನ್‌ಎಚ್‌ಎಐ ಮೂಲಗಳ ಪ್ರಕಾರ ಕಳೆದ 3 ವರ್ಷಗಳಲ್ಲಿ ಈ ಹೆದ್ದಾರಿಯಿಂದ 855.79 ಕೋಟಿ ರೂ. ಟೋಲ್‌ ಮೂಲಕ

31 Mar 2026 6:47 am
ಮೈಸೂರು-ಧರ್ಮಸ್ಥಳ ನಡುವೆ ಹೊಸ ಬಸ್‌ಸಂಚಾರ : ಕುಕ್ಕೆ ಸುಬ್ರಹ್ಮಣ್ಯ ಮಾರ್ಗ ಮುಖಾಂತರ ಸಂಚಾರ

ಬೆಳಗ್ಗೆ ಬೇಗ ಹೊರಟು ಧರ್ಮಸ್ಥಳ ದರ್ಶನ ಪಡೆದು ವಾಪಸ್ ಬರಬೇಕು ಎನ್ನುವ ಮೈಸೂರು ಜನರಿಗೆ ಇಲ್ಲಿದೆ ಸಿಹಿಸುದ್ದಿ. ಮೈಸೂರು-ಧರ್ಮಸ್ಥಳ ಮಾರ್ಗದಲ್ಲಿ ಹೊಸ ಬಸ್ ಸಂಚಾರವೊಂದು ಆರಂಭ ಆಗಲಿದ್ದು, ಸಮಯ ನಿಲ್ದಾಣಗಳ ವಿವರ ಹೀಗಿದೆ.

31 Mar 2026 5:53 am
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಯ ಮೊದಲ ಹಂತದ ಪ್ಯಾಕೇಜ್‌ಗೆ ಟೆಂಡರ್‌: ಕಾಮಗಾರಿಯ ವೆಚ್ಚವೆಷ್ಟು? ವಿಧಿಸಿರುವ ಗಡುವೇನು?

Bengaluru Business Corridor Tender- ಬೆಂಗಳೂರಿನ ಟ್ರಾಫಿಕ್ ಸಮಸ್ಯೆಗೆ ಮುಕ್ತಿ ನೀಡುವ ಮಹತ್ವಾಕಾಂಕ್ಷಿ 'ಬೆಂಗಳೂರು ಬಿಸಿನೆಸ್‌ ಕಾರಿಡಾರ್‌' (PRR) ಯೋಜನೆಯ ಮೊದಲ ಹಂತಕ್ಕೆ ಬಿಡಿಎ ಟೆಂಡರ್ ಕರೆಯಲಾಗಿದೆ. ತುಮಕೂರು ರಸ್ತೆಯ ಮಾದಾವರದಿಂದ ಏರ್ಪೋರ್ಟ್

30 Mar 2026 11:35 pm
IPL 2026- ಶ್ರೇಯಸ್ ಅಯ್ಯರ್ ಗೆ ಶುಭ್ಮನ್ ಗಿಲ್ ಸವಾಲು : ಮುಲ್ಲಾನ್ ಪುರ ಪಿಚ್ ನಲ್ಲಿ ಗೆಲ್ಲೋರು ಯಾರು?

PBKS Vs GT Previw- ಐಪಿಎಲ್ 2026ರ 4ನೇ ಪಂದ್ಯದಲ್ಲಿ ಬಲಿಷ್ಠ ತಂಡಗಳಾದ ಪಂಜಾಬ್ ಕಿಂಗ್ಸ್ ಮತ್ತು ಗುಜರಾತ್ ಟೈಟಾನ್ಸ್ ಮಾರ್ಚ್ 30 ಮಂಗಳವಾರದಂದು ಮುಲ್ಲಾನ್‌ಪುರದಲ್ಲಿ ಮುಖಾಮುಖಿಯಾಗಲಿವೆ. ಶ್ರೇಯಸ್ ಅಯ್ಯರ್ ನೇತೃತ್ವದ ಪಂಜಾಬ್ ತಂಡ ಚೊಚ್ಚಲ

30 Mar 2026 10:18 pm
ಬೆಂಗಳೂರು 26 ವರ್ಷದ ಟೆಕ್ಕಿ ಸಂಬಳ 3 ವರ್ಷದಲ್ಲಿ 3 ರಿಂದ 80 ಲಕ್ಷ ರೂ. ಏರಿಕೆ! TCS ನಿಂದ ಗೂಗಲ್‌ವರೆಗೂ 2 ಸೂತ್ರವಷ್ಟೇ

Bengaluru Techie Success Story: ಬೆಂಗಳೂರಿನ ಟೆಕ್ಕಿಯೊಬ್ಬರು ತಮ್ಮ ವೃತ್ತಿ ಜೀವನದಲ್ಲಿ ಕೇವಲ ಮೂರು ವರ್ಷದಲ್ಲಿಯೇ 3 ಲಕ್ಷ ವಾರ್ಷಿಕ ಸಂಬಳದಿಂದ 80 ಲಕ್ಷ ರೂ. ವಾರ್ಷಿಕ ಸಂಬಳ ಪಡೆಯುವ ಮಟ್ಟಕ್ಕೆ ತಲುಪಿಸಿದ್ದಾರೆ. ಸದ್ಯ ಅವರು ಸಾಮಾಜಿಕ ಜಾಲತಾಣದಲ

30 Mar 2026 10:06 pm
ಪೋಷಕರನ್ನು ಸಾಕದಿದ್ರೆ ಉದ್ಯೋಗಿಗಳ ಸಂಬಳದಿಂದಲೇ ಶೇ.15 ರಷ್ಟು ಹಣ ಕಡಿತ! ತೆಲಂಗಾಣದಲ್ಲಿ ಐತಿಹಾಸಿಕ ನಿಯಮ ಜಾರಿಗೆ

ವೃದ್ಧ ಪೋಷಕರ ನೆರವಾಗಿಗಾಗಿ ತೆಲಂಗಾಣ ಸರ್ಕಾರವು ಐತಿಹಾಸಿಕ ನಿಯಮವನ್ನು ಜಾರಿಗೆ ತರಲಾಗಿದೆ. ಪೋಷಕರನ್ನು ಸಾಕದ ಉದ್ಯೋಗಿಗಳ ಸಂಬಳ ಕಡಿತ ಮಾಡಲು ನಿರ್ಧರಿಸಲಾಗಿದೆ. ಈ ಸಂಬಂಧಿ ಅಲ್ಲಿನ ಸರ್ಕಾರವು ತೆಲಂಗಾಣ ಉದ್ಯೋಗಿಗಳ ಹೊಣೆಗ

30 Mar 2026 9:07 pm
ಎಲ್ಲಿಯ ಪಿಂಕ್ ಸಿಟಿ? ಎಲ್ಲಿಯ ಗುವಾಹಟಿ! ರಾಜಸ್ಥಾನ ರಾಯಲ್ಸ್ ತವರಿನ 3 ಪಂದ್ಯ ಬಾರ್ಸಾಪರದಲ್ಲಿ ಆಡುತ್ತಿರುವುದೇಕೆ?

Rajasthan Royals In Guwahati- ಐಪಿಎಲ್ 2026ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಬೆಂಗಳೂರು, ರಾಯಪುರ) ಮತ್ತು ಪಂಜಾಬ್ ಕಿಂಗ್ಸ್ (ಮುಲ್ಲನ್‌ಪುರ, ಧರ್ಮಶಾಲಾ) ಜೊತೆಗೆ ಬಹು ಸ್ಥಳಗಳಲ್ಲಿ ಎರಡು ಕ್ರೀಡಾಂಗಣಗಳಲ್ಲಿ ತಮ್ಮ ತವರು ಪಂದ್ಯಗಳನ್ನು ಆಡುತ

30 Mar 2026 8:53 pm
ಪಾಕಿಸ್ತಾನದ ಮಧ್ಯಸ್ಥಿಕೆ ಆಫರ್‌ ತಿರಸ್ಕರಿಸಿದ ಇರಾನ್‌; ಬ್ರೋಕರ್‌ ಆಗಲು ಹೋಗಿ ಜೋಕರ್‌ ಆದ‌ ಶೆಹಬಾಜ್ ಷರೀಫ್!

ಜಾಗತಿಕ ವೇದಿಕೆಯಲ್ಲಿ ತನ್ನ ಅಸ್ತಿತ್ವ ಸಾಬೀತುಪಡಿಸಲು ಅನವಶ್ಯಕ ಪ್ರಯತ್ನದಲ್ಲಿ ಮುಳುಗಿರುವ ಪಾಕಿಸ್ತಾನ, ಸಂಘರ್ಷದಲ್ಲಿ ನಿರತವಾಗಿರುವ ಅಮೆರಿಕ ಮತ್ತು ಇರಾನ್‌ ನಡುವೆ ಸಂಧಾನವೇರ್ಪಡಿಸಲು ಮಧ್ಯಸ್ಥಿಕೆವಹಿಸುವದಾಗಿ ಹೇಳ

30 Mar 2026 7:50 pm
ದಳಪತಿ ವಿಜಯ್ ಆಸ್ತಿ ವಿವರ ಬಹಿರಂಗ; ಷಟ್ಶತ ಕೋಟ್ಯಾಧೀಶ್ವರ - 1 ರೂ. ಸಾಲ ಇಲ್ಲ; ಪತ್ನಿ ಹೆಸರಲ್ಲೂ ಕೋಟಿ ಕೋಟಿ

ಟಿವಿಕೆ ಪಕ್ಷದ ಸಂಸ್ಥಾಪಕ ದಳಪತಿ ವಿಜಯ್ ಅವರು ತಮಿಳುನಾಡು ವಿಧಾನಸಭಾ ಚುನಾವಣೆಗೆ ಸ್ಪರ್ಧೆ ಮಾಡಿದ್ದು, ಪೆರಂಬೂರ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.ಸದ್ಯ ಚುನಾವಣಾ ಆಯೋಗದಿಂದ ಆಸ್ತಿ ಬಹಿರಂಗವಾಗಿದ್ದು, ನೂರ

30 Mar 2026 7:35 pm
ಬಾಗಲಕೋಟೆಯಲ್ಲಿ ಸಿದ್ದರಾಮಯ್ಯ ಬೀಡುಬಿಟ್ಟರೂ ಜನರ ಆಶೀರ್ವಾದ ಬಿಜೆಪಿಗೆ: ಬಿ.ವೈ.ವಿಜಯೇಂದ್ರ ವಿಶ್ವಾಸ

ಬಾಗಲಕೋಟೆ ಮುಖ್ಯಮಂತ್ರಿಗಳಿಗೆ ರಾಜಕೀಯ ಪುನರ್ ಜನ್ಮ ಕೊಟ್ಟ ಜಿಲ್ಲೆ; ಅಂಥ ಜಿಲ್ಲೆಯನ್ನು ಮುಖ್ಯಮಂತ್ರಿಗಳು ಮತ್ತು ಕಾಂಗ್ರೆಸ್ಸಿನವರು ಸಂಪೂರ್ಣವಾಗಿ ನಿರ್ಲಕ್ಷಿಸಿದ್ದಾರೆ. ಹಾಗಾಗಿ ಅವರು ಇಲ್ಲಿ ಏನೇ ಭಾಷಣ ಮಾಡಿದರೂ ಜನರಿ

30 Mar 2026 6:50 pm
ಡಿವೋರ್ಸ್ ಬಳಿಕ 9 KM ದೀಡ ನಮಸ್ಕಾರ ಹಾಕಿ ದೇವರಿಗೆ Thank You ಹೇಳಿದ 25 ವರ್ಷದ ಯುವಕ! ವಿಡಿಯೋ ವೈರಲ್‌

ಡಿವೋರ್ಸ್ ಬಳಿಕ ಯುವಕನೊಬ್ಬ 9 ಕಿ.ಮೀ ದೀಪ ನಮಸ್ಕಾರ ಹಾಕಿ ಧನ್ಯವಾದ ಹೇಳಿದ್ದಾನೆ. ಉತ್ತರ ಪ್ರದೇಶದ ಬಸ್ತಿ ಜಿಲ್ಲೆಯ ನರ್ಖೋರಿಯಾ ಗ್ರಾಮದಲ್ಲಿ ಘಟನೆ ನಡೆದಿದೆ. ಜೋಗೇಶ್ ಎಂಬ ಯುವಕ 3 ವರ್ಷದ ಹಿಂದೆ ಮದುವೆಯಾಗಿದ್ದು, ನಿತ್ಯ ಜಗಳದಿ

30 Mar 2026 6:41 pm
ರಂಗೇರಿದ ಉಪ ಚುನಾವಣಾ ಆಖಾಡ: ದಾವಣಗೆರೆ ದಕ್ಷಿಣ ಹಾಗೂ ಬಾಗಲಕೋಟೆಯಲ್ಲಿ ಕೈ, ಕಮಲ ಅಬ್ಬರ

ರಾಜ್ಯದಲ್ಲಿ ಎರಡು ಉಪ ಚುನಾವಣೆ ಅಖಾಡಗಳು ರಂಗೇರಿವೆ. ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರು ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ. ಬಾಗಲಕೋಟೆ ಚುನಾವಣಾ ಅಖಾಡದಲ್ಲಿ ಸ್ವತಃ ಸಿಎಂ ಸಿ

30 Mar 2026 6:10 pm
ದಾವಣಗೆರೆ ದಕ್ಷಿಣಕ್ಕೆ ಪಂಚ ಗ್ಯಾರಂಟಿಯಿಂದ ಖರ್ಚಾದ ಹಣವೆಷ್ಟು, ಅಂಕಿ- ಅಂಶಗಳ ಜೊತೆ ಮತ ಕೇಳಿದ ಕಾಂಗ್ರೆಸ್ ಶಾಸಕ!

284 ಬೂತ್ ಗಳಲ್ಲೂ ಗ್ಯಾರಂಟಿ ಸಮಿತಿ ವತಿಯಿಂದ ಪ್ರಚಾರ ಕೈಗೊಳ್ಳಬೇಕು. ಗ್ಯಾರಂಟಿಗಳು ಕಾಂಗ್ರೆಸ್ ಗೆ ಶಕ್ತಿ ನೀಡಿದೆ. ರಾಜ್ಯ ಸರ್ಕಾರ ಪಂಚಗ್ಯಾರಂಟಿ ಯೋಜನೆಗಳಿಗಾಗಿ ಇಲ್ಲಿಯವರೆಗೆ 1.31 ಲಕ್ಷ ಕೋಟಿ ರೂ. ಹಣ ವ್ಯಯ ಮಾಡಿದೆ. ಇದನ್ನು ಜ

30 Mar 2026 5:58 pm
ಐಪಿಎಲ್‌ ಕ್ರಿಕೆಟ್ ನೋಡಲು ಶಾಸಕರಿಗೆ 3 ಉಚಿತ ಟಿಕೆಟ್‌! ಕೆಎಸ್ ಸಿಎಗೆ ಸೂಚನೆ ಕೊಟ್ಟ ಡಿಕೆಶಿ

ಐಪಿಎಲ್‌ ಕ್ರಿಕೆಟ್ ಪಂದ್ಯಾಟ ವೀಕ್ಷಿಸಲು ಶಾಸಕರಿಗೆ ಮೂರು ಟಿಕೆಟ್ ನೀಡಲು ತೀರ್ಮಾನ ಮಾಡಲಾಗಿದೆ. ಇತರ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಾಟಗಳಿಗೆ 2 ಟಿಕೆಟ್ ಉಚಿತವಾಗಿ ನೀಡಿದರೆ, ಎರಡು ಟಿಕೆಟ್ ಹಣ ಕೊಟ್ಟು ಖರೀದಿ ಮಾಡಬೇಕು.

30 Mar 2026 5:35 pm
IPL 2026- ವಾಂಖೆಡೆ ಕ್ರೀಡಾಂಗಣದ ಗ್ಯಾಲರಿಯಲ್ಲಿ ಪ್ರಪೋಸ್ ಮಾಡುವಾಗ ಕಳೆದುಹೋದ ಉಂಗುರ; ಒಂದು ಕ್ಷಣ ಗೊಂದಲ

KKR Vs MI Match- ವಾಂಖೆಡೆ ಕ್ರೀಡಾಂಗಣದಲ್ಲಿ ಮುಂಬೈ ಇಂಡಿಯನ್ಸ್ ತಂಡ ಭಾನುವಾರದಂದು ಕೋಲ್ಕತಾ ನೈಟ್ ರೈಡರ್ಸ್ ಅನ್ನು 6 ವಿಕೆಟ್ ಗಳಿಂದ ಗೆದ್ದು ಬೀಗಿತಷ್ಟೇ. ಆದರೆ ಪಂದ್ಯ ನಡೆಯುತ್ತಿದ್ದಾಗ ಗ್ಯಾಲರಿಯಲ್ಲಿದ್ದ ಎಲ್ಲ ಪ್ರೇಕ್ಷಕರ ಗಮನ ಜ

30 Mar 2026 5:28 pm
ಬಿಹಾರ ವಿಧಾನ ಪರಿಷತ್‌ಗೆ ರಾಜೀನಾಮೆ ನೀಡಿದ ನಿತೀಶ್‌ ಕುಮಾರ್‌;‌ ಎಲ್ಲಿಯವರೆಗೆ ಇರಲಿದೆ ಸಿಎಂ ಸ್ಥಾನದ ಪವರ್?

ಬಿಹಾರ ರಾಜಕೀಯದಲ್ಲಿ ಸುಶಾಶನ ಬಾಬು ಎಂದೇ ಜನಪ್ರಿಯರಾದ ನಿತೀಶ್‌ ಕುಮಾರ್‌, ರಾಜ್ಯ ರಾಜಕಾರಣದಿಂದ ದೂರ ಸರಿಯುವ ಮೂಲಕ ಒಂದು ಯುಗವನ್ನು ಅಂತ್ಯಗೊಳಿಸಿದ್ದಾರೆ. ಹೌದು, ನಿತೀಶ್‌ ಕುಮಾರ್‌ ಅವರು ಇಂದು (ಮಾ.30-ಸೋಮವಾರ) ಬಿಹಾರ ವಿಧಾನ

30 Mar 2026 5:02 pm
ಪತ್ನಿ ಇಲ್ಲದಾಗ ಪ್ರೇಯಸಿ ಮನೆಗೆ ಕರೆಸಿ ಕೊಂದ; ದೇಹವನ್ನ ತುಂಡು ಮಾಡಿ ಫ್ರಿಡ್ಜ್‌ನಲ್ಲಿಟ್ಟ! ವಿಶಾಖಪಟ್ಟಣದಲ್ಲಿ ಘಟನೆ

ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ಬೆಚ್ಚಿಬೀಳಿಸುವ ಘಟನೆ ನಡೆದಿದೆ. ನೌಕಾಪಡೆಯ ಉದ್ಯೋಗಿಯು ಪ್ರೇಯಸಿಯನ್ನು ಕೊಂದು ಶವವನ್ನು ತುಂಡು ಮಾಡಿ ಫ್ರಿಡ್ಜ್‌ನಲ್ಲಿ ಇಟ್ಟಿದ್ದಾನೆ. ಆ ಬಳಿಕ ತಾನೇ ಪೊಲೀಸ್‌ ಠಾಣೆಗೆ ತೆರಳಿ ತಪ್ಪೊಪ

30 Mar 2026 4:19 pm
ಇರಾನ್ ಮೇಲೆ ಇಸ್ರೇಲ್ ಭೀಕರ ಪ್ರಹಾರ: 2 ದಿನದಲ್ಲಿ 40ಕ್ಕೂ ಹೆಚ್ಚು ಮಿಲಿಟರಿ ಕೇಂದ್ರ-ಕೈಗಾರಿಕೆಗಳು ಧ್ವಂಸ!

ಇರಾನ್‌ ಮೇಲೆ ಇಸ್ರೇಲ್‌ ನಿರಂತರ ದಾಳಿ ಮಾಡುತ್ತಿದ್ದು, ಕಳೆದ 2 ದಿನಗಳಲ್ಲಿ ಇರಾನ್‌ ಮಿಲಿಟರಿಗೆ ಸಂಬಂಧಿಸಿದ 40 ಕ್ಕೂ ಹೆಚ್ಚು ಮಿಲಿಟರಿ ಕೇಂದ್ರಗಳು ಹಾಗೂ ಕೈಗಾರಿಕೆಗಳನ್ನು ಗುರಿಯಾಗಿಸಿ ದಾಳಿ ನಡೆಸಿರುವುದಾಗಿ ಇಸ್ರೇಲ್‌ ಹ

30 Mar 2026 4:17 pm
ಅಸಲಿಗೆ ಕೇರಳ ಬಿಜೆಪಿಯೇ ’ಎ ಟೀಂ’ : ಪ್ರಧಾನಿ ಮೋದಿ ಹೇಳಿಕೆ ಹಿಂದಿನ ರಾಜಕೀಯ ಲೆಕ್ಕಾಚಾರವೇನು?

Kerala Assembly Election : ವಿಧಾನಸಭಾ ಚುನಾವಣಾ ಹೊಸ್ತಿಲಲ್ಲಿರುವ ಕೇರಳದಲ್ಲಿ ಪ್ರಚಾರದ ಕಾರ್ಯಗಳು ಭರದಿಂದ ಸಾಗುತ್ತಿದೆ. ಒಂದು ದಿನದ ಕೇರಳ ಪ್ರವಾಸದಲ್ಲಿದ್ದ ಪ್ರಧಾನಮಂತ್ರಿ ನರೇಂದ್ರ ಮೋದಿ, ಯುಡಿಎಫ್ ಮತ್ತು LDFಗಳು , ಬಿಜೆಪಿಯನ್ನು ಎಟೀಂ

30 Mar 2026 4:13 pm
ಕೆ ಎಸ್ ಆರ್ ಟಿ ಸಿ, ಬಿಎಂಟಿಸಿಗೂ ತಟ್ಟಲಿದ್ಯಾ ಅಮೆರಿಕಾ- ಇರಾನ್ ಯುದ್ಧದ ಎಫೆಕ್ಟ್! ಸದ್ಯದ ಪರಿಸ್ಥಿತಿ ಹೇಗಿದೆ

ಅಮೆರಿಕಾ- ಇಸ್ರೇಲ್ ಹಾಗೂ ಇರಾನ್ ನಡುವೆ ಯುದ್ದ ನಡೆಯುತ್ತಿದೆ. ಸಂಘರ್ಷ ತೀವ್ರ ಸ್ವರೂಪವನ್ನು ಪಡೆದುಕೊಳ್ಳುತ್ತಿದೆ. ಈ ನಡುವೆ ಗಲ್ಪ್ ರಾಷ್ಟ್ರಗಳಲ್ಲೂ ಬಿಕ್ಕಟ್ಟಿನ ವಾತಾವರಣ ಇದೆ. ಯುದ್ದ ಇದೇ ರೀತಿಯಲ್ಲಿ ಮುಂದುವರಿದರೆ ಪೆಟ

30 Mar 2026 3:59 pm
ಗದಗ: ತಿರುವಿನಲ್ಲಿ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಜಮೀನಿಗೆ ಉರುಳಿದ ಗ್ಯಾಸ್ ಸಿಲಿಂಡರ್ ಲಾರಿ

ಗದಗದ ರೋಣ ಪಟ್ಟಣದ ಹೊರವಲಯದಲ್ಲಿ ಭಾರತ್ ಗ್ಯಾಸ್ ಸಿಲಿಂಡರ್ ತುಂಬಿದ್ದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಹುಬ್ಬಳ್ಳಿಯಿಂದ ಕುಷ್ಟಗಿಗೆ ತೆರಳುತ್ತಿದ್ದ ಈ ಲಾರಿ, ತಿರುವಿನಲ್ಲಿ ಮತ್ತೊಂದು ವಾಹನವನ್ನು ಓವರ

30 Mar 2026 3:39 pm
ಬೆಂಗಳೂರು ಬಿಸಿನೆಸ್‌ ಕಾರಿಡಾರ್‌ಗೆ BDA ಟೆಂಡರ್‌ ಆಹ್ವಾನ; ಮೊದಲ ಹಂತ 20 KM 8 ಪಥಗಳು; ಎಲ್ಲಿಂದ ಎಲ್ಲಿಗೆ ಸಂಪರ್ಕ?

ಬೆಂಗಳೂರಿನ ಸಂಚಾರ ದಟ್ಟಣೆ ತಗ್ಗಿಸುವ ನಿಟ್ಟಿನಲ್ಲಿ ನಿರ್ಮಾಣವಾಗುತ್ತಿರುವ ಬೆಂಗಳೂರು ಬಿಸಿನೆಸ್ ಕಾರಿಡಾರ್‌ಗೆ ಕೊನೆಗೂ ಬಿಡಿಎ ಟೆಂಡರ್‌ ಆಹ್ವಾನಿಸಿದೆ. ಪ್ಯಾಕೇಜ್‌ 1 ರಲ್ಲಿ 20 ಕಿ.ಮೀ ರಸ್ತೆ ನಿರ್ಮಾಣವಾಗಲಿದ್ದು, 3,348 ಕೋಟಿ

30 Mar 2026 3:03 pm
Explained: ಇರಾನ್ ಒಳಗೆ ಇಸ್ರೇಲ್‌ ಸೀಕ್ರೆಟ್ ಆರ್ಮಿ; ಉನ್ನತ ನಾಯಕರ ಹತ್ಯೆಗೆ ಬಳಸಿದ 'ಇನ್ಸೈಡ್ ನೆಟ್‌ವರ್ಕ್' ರಹಸ್ಯ ಬಯಲು!

ಇಸ್ರೇಲ್‌ನ ಗುಪ್ತಚರ ವಿಭಾಗ ಮೊಸಾದ್‌ನ ಹೆಸರು ಕೇಳದವರು ಬಹುಶಃ ಈ ಜಗತ್ತಿನಲ್ಲಿ ಯಾರಿಲ್ಲ. ಆದರೆ ಮೊಸಾದ್‌ನ ನೆಟ್‌ವರ್ಕ್‌ ಸಿಸ್ಟಮ್‌ ಬಗ್ಗೆ ಕೆಲವರಿಗೆ ಮಾತ್ರ ಗೊತ್ತು. ಪ್ರಸ್ತುತ ಇರಾನ್‌ ಜೊತೆಗೆ ಯುದ್ಧದಲ್ಲಿ ನಿರತವಾಗಿ

30 Mar 2026 2:55 pm
ದೆಹಲಿ ಪೊಲೀಸರ ಬಲೆಗೆ ಲಷ್ಕರ್ ಉಗ್ರ ಶಬೀರ್ ಅಹ್ಮದ್ ಲೋನ್: ಬಾಂಗ್ಲಾದೇಶದಿಂದಲೇ ನಡೆಯುತ್ತಿತ್ತು ವಿಧ್ವಂಸಕ ಕೃತ್ಯದ ಸ್ಕೆಚ್!

ಇತ್ತೀಚೆಗೆ ಭಾರತದ ಹಲವು ಕಡೆ ವಿಧ್ವಂಸಕ ಕೃತ್ಯಗಳನ್ನು ನಡೆಸಲು ಸಂಚು ರೂಪಿಸುತ್ತಿದ್ದ ಲಷ್ಕರ್‌ ಸಂಘಟನೆಯ ಶಂಕಿತ ಉಗ್ರರು ಬಂಧನ ಬಳಿಕ ಬಾಂಗ್ಲಾದೇಶದ ನಂಟಿನ ಹಿಂದೆ ಬಿದ್ದಿದ್ದ ಅಧಿಕಾರಿಗಳು ನಡೆಸಿದ ವ್ಯಾಪಕ ಕಾರ್ಯಚರಣೆ ಬಳ

30 Mar 2026 2:13 pm
ವೃದ್ದಾಪ್ಯದಲ್ಲಿ ಪೋಷಕರನ್ನು ನಿರ್ಲಕ್ಷಿಸಿದರೆ ವೇತನದಲ್ಲಿ ಶೇ. 15 ರಷ್ಟು ಕಡಿತ; ತೆಲಂಗಾಣ ಸರ್ಕಾರದಿಂದ ಮಹತ್ವದ ಕ್ರಮ

ತೆಲಂಗಾಣ ಸರ್ಕಾರವು ಪೋಷಕರು ಮತ್ತು ಹಿರಿಯ ನಾಗರಿಕರ ರಕ್ಷಣೆಗಾಗಿ ಅತ್ಯಂತ ಮಹತ್ವದ ಹಾಗೂ ಕ್ರಾಂತಿಕಾರಕ ಹೆಜ್ಜೆಯನ್ನಿಟ್ಟಿದೆ. ವಯಸ್ಸಾದ ಪೋಷಕರನ್ನು ಸರಿಯಾಗಿ ನೋಡಿಕೊಳ್ಳದೆ ನಿರ್ಲಕ್ಷಿಸುವ ಸರ್ಕಾರಿ ಮತ್ತು ಖಾಸಗಿ ವಲಯದ

30 Mar 2026 2:00 pm
ಏಪ್ರಿಲ್‌ ಮೊದಲ ವಾರ 3 ದಿನ ರಜೆ; ಬೆಂಗಳೂರು ಉಡುಪಿ ಗೋವಾ, ಹುಬ್ಬಳ್ಳಿ - ಕೇರಳಕ್ಕೆ ವಿಶೇಷ ರೈಲುಗಳು; ವೇಳಾಪಟ್ಟಿ ಬಿಡುಗಡೆ

ಏಪ್ರಿಲ್ ಮೊದಲ ವಾರದಲ್ಲಿ ಬಂದಿರುವ ಮೂರು ದಿನಗಳ ಸರಣಿ ರಜೆಗೆ ರೈಲ್ವೆ ಇಲಾಖೆಯು ವಿಶೇಷ ರೈಲು ಸೌಲಭ್ಯ ನೀಡಿದೆ. ಬೆಂಗಳೂರು - ಉಡುಪಿ - ಕಾರವಾರ- ಗೋವಾ ನಡುವೆ ಹಾಗೂ ಹುಬ್ಬಳ್ಳಿ - ಬೆಂಗಳೂರು - ಕೊಲ್ಲಂ ನಡುವೆ ಸಂಚಾರ ನಡೆಸಲಿದೆ. ಏಪ್

30 Mar 2026 1:54 pm
ಎತ್ತಿನಹೊಳೆ ಯೋಜನೆ: ಉದ್ದೇಶಿತ ಜಿಲ್ಲೆಗಳಿಗೆ ತಲುಪದ ನೀರು, 5,108 ಕೋಟಿ ರೂ. ಕಾಮಗಾರಿ ಬಾಕಿ

ಒಟ್ಟು 8528 ಎಕರೆ 16.04 ಗುಂಟೆ ಜಮೀನಿನ ಅವಷ್ಯಕತೆ ಯೋಜನೆಗೆ ಇದೆ. ಈ ಪೈಕಿ 5803 ಎಕರೆ 10.04 ಗುಂಟೆ ಜಮೀನನ್ನು ಭೂಸ್ವಾಧೀನ ಮಾಡಲಾಗಿದೆ. ರೂ 1561.82 ಕೋಟಿ ಪರಿಹಾರ ಮೊತ್ತವನ್ನು ರೈತರಿಗೆ ಪಾವತಿ ಮಾಡಲಾಗಿದೆ. 673.08 ಕೋಟಿ ಪಾವತಿಸಲು ಬಾಕಿ ಇದೆ. ಅಲ್ಲ

30 Mar 2026 1:53 pm
ಕುವೈತ್‌ ನ ವಿದ್ಯುತ್ ಮತ್ತು ಉಪ್ಪುನೀರಿನ ಸಂಸ್ಕರಣಾ ಘಟಕದ ಮೇಲೆ ಇರಾನ್‌ ದಾಳಿಗೆ ಭಾರತೀಯ ಪ್ರಜೆ ಬಲಿ

ಮಧ್ಯಪ್ರಾಚ್ಯದಲ್ಲಿನ ಸಂಘರ್ಷ ಉಲ್ಬಣಗೊಳ್ಳುತ್ತಿದ್ದು, ಕುವೈತ್ ನ ವಿದ್ಯುತ್ ಸ್ಥಾವರ ಮತ್ತು ನೀರು ಶುದ್ಧೀಕರಣ ಘಟಕವನ್ನು ಗುರಿಯಾಗಿಸಿ ಇರಾನ್‌ ದಾಳಿ ನಡೆಸಿದ್ದು, ಈ ದಾಳಿಗೆ ಭಾರತೀಯ ಮೂಲದ ಕಾರ್ಮಿಕರೊಬ್ಬರು ಬಲಿಯಾಗಿದ್ದ

30 Mar 2026 1:06 pm
ದೇವನಹಳ್ಳಿ : ರಾಮನವಮಿ ಅನ್ನಪ್ರಸಾದ ಸೇವಿಸಿದ 200 ಕ್ಕೂ ಹೆಚ್ಚು ಗ್ರಾಮಸ್ಥರ ಆರೋಗ್ಯದಲ್ಲಿ ಏರುಪೇರು

ದೇವಾಲಯದಲ್ಲಿ ವಿತರಿಸಲಾದ ಅನ್ನಪ್ರಸಾದ ಸೇವಿಸಿದ ಸುಮಾರು 200 ಮಂದಿ ಅಸ್ವಸ್ಥಗೊಂಡಿರುವ ಘಟನೆ ದೇವನಹಳ್ಳಿ ತಾಲೂಕಿನ ಜಾಲಿಗೆ ಗ್ರಾಪಂ ವ್ಯಾಪ್ತಿಯ ಬೆಟ್ಟೇನಹಳ್ಳಿ ಗ್ರಾಮದಲ್ಲಿ ನಡೆದಿದೆ. ಪ್ರತಿವರ್ಷದಂತೆ ಈ ಬಾರಿಯೂ ಶನಿವಾ

30 Mar 2026 12:56 pm
ಐಪಿಎಲ್ ಟಿಕೆಟ್‌ ವಿವಾದ: ಅಚ್ಚರಿ ನಿಲುವು ವ್ಯಕ್ತಪಡಿಸಿದ ಡಿಕೆ ಸುರೇಶ್! ಕಾಸು ಕೊಟ್ಟೇ ಆಟ ನೋಡಿ ಎಂದ ಮಾಜಿ ಸಂಸದ

ಉಚಿತವಾಗಿ ಐಪಿಎಲ್ ಟಿಕೆಟ್ ನೀಡಬೇಕು ಎಂಬ ಶಾಸಕರ ಬೇಡಿಕೆ ಇದೀಗ ಸಾಕಷ್ಟು ವಿವಾದಕ್ಕೆ ಎಡೆಮಾಡಿಕೊಟ್ಟಿದೆ. ಈ ನಡುವೆ ಸಂಸದ ತೇಜಸ್ವಿ ಸೂರ್ಯ ಅವರು ಸರ್ಕಾರ ನಡೆಗೆ ಹಾಗೂ ಶಾಸಕರ ಬೇಡಿಕೆಗೆ ವಿರೋಧ ವ್ಯಕ್ತಪಡಿಸಿದ್ದರು. ಆದರೆ ಸೂ

30 Mar 2026 12:31 pm
ಏಪ್ರಿಲ್ 1ರಿಂದ ಆನ್‌ಲೈನ್ ಪಾವತಿಯಲ್ಲಿ ಮಹತ್ವದ ಬದಲಾವಣೆಗಳು : ಇಲ್ಲಿದೆ, 8 ಹೊಸ ರೂಲ್ಸ್

Online Payment : ಮುಂದಿನ ಆರ್ಥಿಕ ವರ್ಷ ಆರಂಭಕ್ಕೆ ಎರಡು ದಿನಗಳು ಬಾಕಿ ಉಳಿದಿದೆ. ಈಗಾಗಲೇ ಏಪ್ರಿಲ್ ಒಂದರಿಂದ ಅನ್ವಯವಾಗುವಂತೆ, ಹಲವು ಬದಲಾವಣೆಗಳಾಗಲಿವೆ. ಈ ಸಾಲಿನಲ್ಲಿ ಆನ್ಲೈನ್ ಬ್ಯಾಂಕ್ ಪೇಮೆಂಟ್ ಕೂಡಾ ಒಂದು. ಇನ್ನು ಮುಂದೆ, ಆನ್ಲೈ

30 Mar 2026 12:02 pm
ಮಾ.30 ವಿಶ್ವ ಇಡ್ಲಿ ದಿನ ; ಬಿಸಿ ಬಿಸಿ ಇಡ್ಲಿ, ಸಾಂಬಾರ್ ಸವಿಯೋಣ ಬನ್ನಿ...!

ಉಡುಪಿಯವರ ಜನಪ್ರಿಯ ಹಾಸ್ಯದಂತೆ ಇಡ್ಲಿಯು ಕೇವಲ ಭೂಮಿಯ ಮೇಲೆ ಮಾತ್ರವಲ್ಲದೆ ಚಂದ್ರಲೋಕದಲ್ಲೂ ಇರುವಂತಹ ಸರ್ವವ್ಯಾಪಿ ಆಹಾರವಾಗಿ ಗುರುತಿಸಿಕೊಂಡಿದೆ. ಮಾರ್ಚ್ 30 ರಂದು ವಿಶ್ವ ಇಡ್ಲಿ ದಿನವನ್ನು ಆಚರಿಸಲಾಗುತ್ತಿದ್ದು, ಇದು ದಕ

30 Mar 2026 12:00 pm
ʼಬಿಗ್‌ ಡೇ ಇನ್‌ ಇರಾನ್‌ʼ, ಅನೇಕ ಗುರಿಗಳನ್ನು ಧ್ವಂಸಮಾಡಿದ್ದೇವೆ -ಟ್ರಂಪ್‌ ಘೋಷಣೆ: ಮಾತುಕತೆ ನೆಪದಲ್ಲಿ ಭೂದಾಳಿಗೆ US ಸಿದ್ದತೆ?

ಇರಾನ್‌ ಜೊತೆ ಮಾತುಕತೆ ಉತ್ತಮವಾಗಿ ನಡೆಯುತ್ತಿದೆ ಎಂದು ಟ್ರಂಪ್‌ ಹೇಳಿಕೆಗಳ ಬೆನ್ನಲ್ಲೇ, ಮತ್ತೊಂದು ಹೇಳಿಕೆ ನೀಡಿದ್ದು, ಇರಾನ್‌ನ ಹಲವು ತಾಣಗಳನ್ನು ಅಮೆರಿಕಾ ಸೇನೆ ಹುಡುಕಿ ನಾಶ ಮಾಡಿದೆ ಎಂದು ತಿಳಿಸಿದ್ದಾರೆ. ಇತ್ತ ಇರಾನ್

30 Mar 2026 11:42 am
ಬರಬಾರದಿತ್ತು ಸೋಮವಾರ; ಭಾರತೀಯ ಷೇರು ಮಾರುಕಟ್ಟೆಗೆ ಕಚ್ಚಾತೈಲ ಪ್ರಹಾರ! ಸೆನ್ಸೆಕ್ಸ್‌, ನಿಫ್ಟಿ ಟರ್ನ್ಸ್‌ ರೆಡ್

ಮಧ್ಯಪ್ರಾಚ್ಯ ಸಂಘರ್ಷದ ಪರಿಣಾಮವಾಗಿ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಏರಿಕೆ ಕಂಡಿದೆ. ಇದರಿಂದಾಗಿ ಭಾರತೀಯ ಷೇರು ಮಾರುಕಟ್ಟೆ ತಲ್ಲಣಿಸಿದ್ದು, ಇಂದು (ಮಾ.30-ಸೋಮವಾರ) ಬಿಎಸ್‌ಇ ವಹಿವಾಟು ಆರಂಭವಾಗುತ್ತಿದ್ದಂತೇ, ಸೆ

30 Mar 2026 11:37 am
ಕೇರಳದಲ್ಲಿ ಬಿಜೆಪಿ ಮತ್ತು ಎನ್‌ಡಿಎ ರಂಗಕ್ಕೆ ಅಧಿಕ ಸೀಟು: ಪಿಎಂ ಮೋದಿ ವಿಶ್ವಾಸ

ಪಾಲಕ್ಕಾಡ್‌ನ ಕೋಟ ಮೈದಾನದಲ್ಲಿ ನಡೆದ ಕೇರಳ ವಿಧಾನಸಭಾ ಚುನಾವಣೆಯ ಮೊದಲ ಪ್ರಚಾರ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, ಈ ಬಾರಿ ಕೇರಳದಲ್ಲಿ ಬಿಜೆಪಿ ಮತ್ತು ಎನ್‌ಡಿಎ ಮೈತ್ರಿಕೂಟವು ಅಧಿಕ ಸ್ಥಾನಗ

30 Mar 2026 11:19 am
IPL ಜೊತೆ PSL ಹೋಲಿಕೆ ಮಾಡುತ್ತಿರುವ ಪಾಕಿಸ್ತಾನಿಗಳು : ಬಾವಿ ಕಪ್ಪೆಗೆ ಸಮುದ್ರದ ನೀರಿನ ಅರಿವಿಲ್ಲ

IPL Vs PSL : ಇಂಡಿಯನ್ ಪ್ರೀಮಿಯರ್ ಲೀಗ್ ಆರಂಭವಾಗುವುದಕ್ಕೆ ಎರಡು ದಿನದ ಮುನ್ನ ಪಾಕಿಸ್ತಾನ್ ಸೂಪರ್ ಲೀಗ್ ಆರಂಭಗೊಂಡಿದೆ. ಜಟ್ಟಿ ನೆಲಕ್ಕೆ ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎನ್ನುವ ಹಾಗೇ, ಎಲ್ಲದಕ್ಕೂ ತಮ್ಮನ್ನು ಭಾರತದ ಜೊತೆ ಹೋಲಿಕೆ

30 Mar 2026 10:42 am
Gold Rate Fall: 1.35 ಲಕ್ಷ ರೂಪಾಯಿಗೆ ಇಳಿದ ಆಭರಣ ಚಿನ್ನದ ಬೆಲೆ: ಬೆಳ್ಳಿ ಬೆಲೆ ತಟಸ್ಥ

ಇರಾನ್-ಅಮೆರಿಕ- ಇಸ್ರೇಲ್ ಯುದ್ಧದ ಪರಿಣಾಮ ಚಿನ್ನ ಬೆಳ್ಳಿಯ ಮಾರುಕಟ್ಟೆ ದರಗಳು ನಿರಂತರವಾಗಿ ಏರಿಳಿತ ಆಗುತ್ತಿದೆ. ತೈಲ ಬೆಲೆ ಏರಿಕೆ, ಹಣದುಬ್ಬರ ಸ್ಥಿತಿಗಳು, ಡಾಲರ್ ಮೌಲ್ಯದ ಏರಿಳಿತವು ಚಿನ್ನ ಬೆಳ್ಳಿಯ ಹೂಡಿಕೆಯ ಮೇಲೆ ಪರಿಣಾ

30 Mar 2026 10:18 am
ಇರಾನ್ ತೈಲ ಅಂದ್ರೆ ನನಗಿಷ್ಟ ಎಂದು ಖಾರ್ಗ್ ದ್ವೀಪ ವಶಪಡಿಸಿಕೊಳ್ಳೋ ಹಿಂಟ್ ಕೊಟ್ಟ ಟ್ರಂಪ್: ಏನಿದರ ಮಹತ್ವ?

ಇರಾನ್‌ ಮೇಲಿನ ದಾಳಿಗಳ ಕುರಿತು ಟ್ರಂಪ್‌ ಸಂದರ್ಶನವೊಂದರಲ್ಲಿ ಮಾತನಾಡಿದ್ದು, ಇರಾನ್‌ ತೈಲವೆಂದರೆ ನನಗೆ ಇಷ್ಟ ಮತ್ತು ಇದಕ್ಕಾಗಿ ಖಾರ್ಗ್‌ ದ್ವೀಪವನ್ನು ವಶಪಡಿಸಿಕೊಳ್ಳುವ ಸಾಧ್ಯತೆಯಿದೆ ಎಂದು ತಿಳಿಸಿದ್ದಾರೆ. ಇನ್ನು, ಇದೇ

30 Mar 2026 10:18 am
ಪಾಕ್ ಕ್ರಿಕೆಟ್’ನಲ್ಲಿ ಬಾಲ್ ಟ್ಯಾಂಪರಿಂಗ್ ಕಪ್ಪುಚುಕ್ಕೆ : ರೆಡ್ ಹ್ಯಾಂಡ್ ಆಗಿ ಸಿಕ್ಕಾಕಿಕೊಂಡ ಫಖರ್ ಜಮಾನ್

Controversy in PSL Match : ಪಾಕಿಸ್ತಾನ್ ಸೂಪರ್ ಲೀಗ್ ಪಂದ್ಯದಲ್ಲಿ ಬಾಲ್ ಟ್ಯಾಂಪರಿಂಗ್ ದೊಡ್ಡ ಸುದ್ದಿಯನ್ನು ಮಾಡುತ್ತಿದೆ. ಪಂದ್ಯದ ಕೊನೆಯ ಓವರ್’ನಲ್ಲಿ ಪಾಕಿಸ್ತಾನದ ಬ್ಯಾಟ್ಯಮ್ಯಾನ್ ಫಖರ್ ಜಮಾನ್, ಬಾಲ್ ಟ್ಯಾಂಪರ್ ಮಾಡುತ್ತಿರುವುದು ಕ

30 Mar 2026 10:15 am
ಕೇರಳ ಚುನಾವಣೆಗೆ ಮಧ್ಯಪ್ರಾಚ್ಯ ಯುದ್ಧ ಕಾರ್ಮೋಡ, ಬಹುತೇಕ ಕ್ಷೇತ್ರಗಳಲ್ಲಿ ಅನಿವಾಸಿಗಳೇ ನಿರ್ಣಾಯಕರು

ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಸಂಘರ್ಷವು ಸಾಮಾನ್ಯ ಜನರ ಬದುಕಿನ ಮೇಲೆ ಗಂಭೀರ ಪರಿಣಾಮ ಬೀರಿದ್ದು, ಇದು ಏಪ್ರಿಲ್ 9 ರಂದು ನಡೆಯಲಿರುವ ಕೇರಳ ವಿಧಾನಸಭಾ ಚುನಾವಣೆಯ ಮೇಲೂ ದಟ್ಟವಾದ ಪ್ರಭಾವ ಬೀರುವ ಸಾಧ್ಯತೆಯಿದೆ. ಕೇರಳದ ಬ

30 Mar 2026 9:41 am
ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳಿಗೆ ರಾಜಾತಿಥ್ಯ:‌ ಐಷಾರಾಮಿ ಸೌಲಭ್ಯ ಕೊಟ್ಟಿದ್ದೇ ಹಿರಿಯ ಅಧಿಕಾರಿ ಎಂಬ ಹೇಳಿಕೆ, 3 ಸಿಬ್ಬಂದಿ ಅಮಾನತು

ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಎಷ್ಟೇ ಕಡಿವಾಣ ಹಾಕಿದರೂ ಸಹ ಕೈದಿಗಳಿಗೆ ರಾಜಾತಿಥ್ಯ ಸಿಗುವುದು ಮಂದುವರೆಯುತ್ತಿದೆ. ಕೇಂದ್ರ ಕಾರಾಗೃಹದಲ್ಲಿ ಕೈದಿಗಳಿಗೆ ಮೊಬೈಲ್‌ ಬಳಕೆ, ಟಿ.ವಿ ಹಾಗೂ ನೆಟ್‌ಫ್ಲಿಕ್ಸ್‌ ವೀಕ್ಷಣ

30 Mar 2026 8:53 am
ಶಿವಮೊಗ್ಗ ಮೃಗಾಲಯಕ್ಕೆ ಮಧ್ಯಮ ವರ್ಗದ ಮಾನ್ಯತೆ ಶೀಘ್ರ

ಶಿವಮೊಗ್ಗದ ತ್ಯಾವರೆಕೊಪ್ಪ ಮೃಗಾಲಯವು ಶೀಘ್ರದಲ್ಲೇ 'ಸಣ್ಣ ಮೃಗಾಲಯ' ಶ್ರೇಣಿಯಿಂದ 'ಮಧ್ಯಮ ವರ್ಗ'ದ ಮೃಗಾಲಯವಾಗಿ ಮೇಲ್ದರ್ಜೆಗೇರಲು ಸಜ್ಜಾಗಿದೆ. ಕೇಂದ್ರ ಮೃಗಾಲಯ ಪ್ರಾಧಿಕಾರ ವಿಧಿಸಿರುವ ಬಹುತೇಕ ಮಾನದಂಡಗಳನ್ನು ಈಗಾಗಲೇ ಪೂ

30 Mar 2026 8:19 am
ಚಾಮರಾಜನಗರದಲ್ಲಿ ಜಿಲ್ಲೆಯಲ್ಲಿ ಕಾಡ್ಗಿಚ್ಚು ಭೀತಿ ; ಅರಣ್ಯ ಇಲಾಖೆಗೆ ಬೇಸಿಗೆ ಸವಾಲು

ಬಿರು ಬಿಸಿಲಿನಿಂದಾಗಿ ಒಣಗಿರುವ ಚಾಮರಾಜನಗರ ಜಿಲ್ಲೆಯ ಅರಣ್ಯ ಪ್ರದೇಶಗಳಲ್ಲಿ ಬೆಂಕಿಯ ಭೀತಿ ಎದುರಾಗಿದ್ದು, ಕಾಡನ್ನು ರಕ್ಷಿಸುವುದು ಅರಣ್ಯ ಇಲಾಖೆಗೆ ದೊಡ್ಡ ಸವಾಲಾಗಿದೆ. ಕಿಡಿಗೇಡಿಗಳು ಕಾಡಿನ ಯಾವುದೋ ಮೂಲೆಯಲ್ಲಿ ಹಚ್ಚುವ

30 Mar 2026 6:51 am
ಹೋಟೆಲ್‌ಗಳಿಗೆ ವಾಣಿಜ್ಯ ಸಿಲಿಂಡರ್‌ ಕೋಟಾ ಹೆಚ್ಚಳ ! ಹೋಟೆಲ್‌ಗಳಿಗೆ ಸಿಗಲಿದೆ LPG, ಏಜೆನ್ಸಿಗಳು ಹೆಚ್ಚು ದರಕ್ಕೆ ಮಾರಾಟ ಮಾಡಿದ್ರೆ ಪರವಾನಗಿ ರದ್ದು: ಕೆ ಎಚ್‌ ಮುನಿಯಪ್ಪ

ಹೋಟೆಲ್ ಉದ್ಯಮದಾರರಿಗೆ ಸಿಹಿಸುದ್ದಿ ಸಿಕ್ಕಿದೆ. ಆಸ್ಪತ್ರೆ, ದೈನಂದಿನ ಗೃಹ ಬಳಕೆಯ ಪೂರೈಕೆಯ ಜೊತೆಗೆ ಹೋಟೆಲ್‌ಗೆ ಕಮರ್ಷ್ಯಲ್ ಎಲ್‌ಪಿಜಿಗಳ ವಿತರಣೆ ಕೋಟಾ ಹೆಚ್ಚಿಸಲಾಗಿದೆ. ವಿತರಣಾ ಏಜೆನ್ಸ್‌ಗಳು ಹೆಚ್ಚಿನ ಹಣ ವಸೂಲಿ ಮಾಡಿ

30 Mar 2026 6:06 am
ಕೆಎಸ್‌ಆರ್‌ಟಿಸಿಯಲ್ಲೂ ಖಾಸಗಿ ಸಹಭಾಗಿತ್ವ: ಗುತ್ತಿಗೆ ಆಧಾರದ ಮೇಲೆ 5250 ಬಸ್‌ಗಳ ಪೂರೈಕೆಗೆ ಒಡಂಬಡಿಕೆ

ಕೇಂದ್ರ ಸರಕಾರದ ನಿರ್ಧಾರದ ಮೇಲೆ ರಾಜ್ಯ ಸರಕಾರವು ಕೆಎಸ್‌ಆರ್‌ಟಿಸಿಯಲ್ಲೂ ಖಾಸಗಿ ಸಹಭಾಗಿತ್ವವನ್ನು ಒತ್ತಾಯವಾಗಿ ಒಪ್ಪಿಕೊಳ್ಳಬೇಕಾಗಿದೆ ಎಂದಿದ್ದಾರೆ ಸಚಿವ ರಾಮಲಿಂಗಾ ರೆಡ್ಡಿ ಅವರು. ಆದರೆ ಈ ಹಿಂದೆ ಖಾಸಗಿ ಸಂಸ್ಥೆಗಳ ಬಸ

30 Mar 2026 5:30 am
ಮುಂಬೈ ಇಂಡಿಯನ್ಸ್ ಅಂಟಿದ್ದ ಅಪವಾದಕ್ಕೆ ಅಂತೂ ಮುಕ್ತಿ; 13 ವರ್ಷಗಳ ಬಳಿಕ ಮೊದಲ ಬಾರಿ ಮೊದಲ ಪಂದ್ಯದಲ್ಲಿ ಜಯಭೇರಿ!

ಮೊದಲ ಪಂದ್ಯದಲ್ಲಿ ಸೋಲುವುದರಲ್ಲಿ ಖ್ಯಾತವಾಗಿದ್ದ ಮುಂಬೈ ಇಂಡಿಯನ್ಸ್ ತಂಡ ಇದೀಗ ಕೋಲ್ಕತಾ ನೈಟ್ ರೈಡರ್ಸ್ ತಂಡವನ್ನು 6 ವಿಕೆಟ್ ಗಳಿಂದ ಸೋಲಿಸುವ ಮೂಲಕ 13 ವರ್ಷಗಳ ಬಳಿಕ ಶುಭಾರಂಭ ಮಾಡಿದೆ. ರೋಹಿತ್ ಶರ್ಮಾ ಮತ್ತು ರಿಯಾನ್ ರಿಕೆ

29 Mar 2026 11:27 pm
IPL 2026- ಸಂಜು ಸ್ಯಾಮ್ಸನ್- ರವೀಂದ್ರ ಜಡೇಜಾ ಮೊದಲ ಬಾರಿ ಅದಲು ಬದಲಾಗಿ ಕಣದಲ್ಲಿ; ಕುತೂಹಲ ಕೆರಳಿಸಿದೆ ಮುಖಾಮುಖಿ!

CSK Vs RR Match Preview- ಗುವಾಹಟಿಯ ಬಾರಸ್ಪಾರ ಕ್ರೀಡಾಂಗಣದಲ್ಲಿ ಸೋಮವಾರ ನಡೆಯಲಿರುವ ಐಪಿಎಲ್ 2026ರ ಲೀಗ್ ಹಂತದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ಮುಖಾಮುಖಿಯಾಗುತ್ತಿವೆ. ಚೆನ್ನೈನಲ್ಲಿದ್ದ ರವೀಂದ್ರ ಜಡ

29 Mar 2026 10:08 pm
IPL 2026- ಪ್ಲೇಯಿಂಗ್ ಇಲೆವೆನ್ ನಲ್ಲಿ ಕಾಣಿಸಿದ ಸೂರ್ಯಕುಮಾರ್ ಯಾದವ್!: ವಾಂಖೆಡೆಯಲ್ಲಿ MI ವಿಭಿನ್ನ ನಡೆ

ಇಲ್ಲದ ಮುಂಬೈ ಇಂಡಿಯನ್ಸ್ ತಂಡವನ್ನು ಕಲ್ಪಿಸಿಕೊಳ್ಳುವುದು ಸಾಧ್ಯವೇ? ಆದರೆ ಇದೀಗ ವಿರುದ್ಧ ಅವರು ಪ್ಲೇಯಿಂಗ್ ಇಲೆವೆನ್ ನಲ್ಲಿ ಕಾಣಿಸಿಕೊಳ್ಳದಿರುವುದು ಅಚ್ಚರಿಗೆ ಕಾರಣವಾಗಿದೆ. ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಭಾನು

29 Mar 2026 9:08 pm
IPL 2026- ಕೆಕೆಆರ್ ಗಾಗಿ ಪಾಕ್ ಸೂಪರ್ ಲೀಗ್ ತೊರೆದು ಬಂದ ಬ್ಲೆಸ್ಸಿಂಗ್ ಮುಝರಬಾನಿಗೆ ಮೊದಲ ಪಂದ್ಯದಲ್ಲೇ ಮಣೆ!

KKR Vs MI Match- ಬಾಂಗ್ಲಾದ ಮುಸ್ತಫಿಝುರ್ ರೆಹ್ಮಾನ್ ಬದಲಿಗೆ ಕೆಕೆಆರ್ ತಂಡಕ್ಕೆ ಆಯ್ಕೆಯಾಗಿರುವ ಜಿಂಬಾಬ್ವೆಯ ಬ್ಲೆಸ್ಸಿಂಗ್ ಮುಝರಬಾನಿ ಅವರು ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಪ್ಲೇಯ

29 Mar 2026 8:01 pm
ಬಾಗಲಕೋಟೆಯಲ್ಲಿ ಸ್ಟಾರ್‌ ಕ್ಯಾಂಪೇನರ್‌ ಸಿದ್ಧ; ಮತಗಳಿಕೆಗೆ ಭಾರಿ ಕಸರತ್ತು

ದಾವಣಗೆರೆ, ಬಾಗಲಕೋಟೆ ಉಪಚುನಾವಣೆಯ ಅಖಾಡದಲ್ಲಿ ದಿನದಿಂದ ದಿನಕ್ಕೆ ಕಾವು ಏರುತ್ತಿದ್ದು, ಬಿಸಿಲಿನ ತಾಪದ ನಡುವೆಯೇ ರಾಜಕೀಯ ಪ್ರಚಾರವೂ ಗರಿಷ್ಠ ಮಟ್ಟಕ್ಕೆ ತಲುಪಿದೆ. ಚುನಾವಣೆ ಘೋಷಣೆಯಾದ ಬೆನ್ನಲ್ಲೇ ಪ್ರಚಾರಕ್ಕೆ ಕೇವಲ ಎಂಟ

29 Mar 2026 7:52 pm
ಹಿಂದಿ ಕಾಮೆಂಟ್ರಿ ಮತ್ತೆ ಟ್ರೋಲ್!; ಅಶ್ವಿನ್ ಹೆಸರು ಮುಂದಿಟ್ಟು ಮೂದಲಿಸಿದ ನೆಟ್ಟಿಗನ ಮೇಲೆ ಗರಂ ಆದ ಹರ್ಭಜನ್!

Harbhajan Singh Vs R Ashwin- ಐಪಿಎಲ್ ಹಿಂದಿ ಕಾಮೆಂಟ್ರಿ ಪ್ಯಾನೆಲ್‌ಗೆ ಆರ್ ಅಶ್ವಿನ್ ಅವರ ಎಂಟ್ರಿಯು ಹರ್ಭಜನ್ ಸಿಂಗ್ ಅವರ ವೃತ್ತಿಜೀವನಕ್ಕೆ ಮುಳುವಾಗಲಿದೆ ಎಂಬ ಸಾಮಾಜಿಕ ಜಾಲತಾಣದ ಟ್ರೋಲ್‌ಗೆ ಭಜ್ಜಿ ಕೆಂಡಾಮಂಡಲವಾಗಿದ್ದಾರೆ. ಆನೆ ನಡೆಯು

29 Mar 2026 7:11 pm
ಬೆಳಗಾವಿ: ವರ್ಕ್ ಫ್ರಮ್‌ ಹೋಮ್‌, ಸರಕಾರದ ಸಾಲ ಸೌಲಭ್ಯ ಕೊಡಿಸುವುದಾಗಿ ನಂಬಿಸಿ ಹಣ ವರ್ಗಾವಣೆ ; ಇಬ್ಬರು ಅಂದರ್

ಮನೆಯಿಂದಲೇ ಕೆಲಸ ಮತ್ತು ಸರ್ಕಾರದ ಸಾಲ ಸೌಲಭ್ಯ ಕೊಡಿಸುವುದಾಗಿ ನಂಬಿಸಿ, ಅಮಾಯಕರ ಹೆಸರಿನಲ್ಲಿ ಬ್ಯಾಂಕ್ ಖಾತೆಗಳನ್ನು ತೆರೆಸಿ ವಂಚನೆಯ ಹಣ ವರ್ಗಾವಣೆ ಮಾಡುತ್ತಿದ್ದ ಜಾಲವನ್ನು ಸೈಬರ್ ಠಾಣೆ ಪೊಲೀಸರು ಭೇದಿಸಿದ್ದಾರೆ. ಈ ಪ್ರ

29 Mar 2026 6:01 pm
ಟೆಸ್ಟ್ ಕ್ರಿಕೆಟ್ ಗೆ ನಿವೃತ್ತಿ ಹೇಳಿದ ಮೇಲೆ ಬದಲಾಯಿತೇ ವಿರಾಟ್ ಕೊಹ್ಲಿ ಬ್ಯಾಟಿಂಗ್ ಶೈಲಿ? ಡೇಲ್ ಸ್ಟೇನ್ ಹೇಳಿದ್ದೇನು?

IPL 2026- ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತರಾದ ನಂತರ ವಿರಾಟ್ ಕೊಹ್ಲಿ ಅವರ ಆಟದ ಶೈಲಿಯಲ್ಲಿ ಭಾರಿ ಬದಲಾವಣೆಯಾಗಿದೆ ಎಂದು ದಕ್ಷಿಣ ಆಫ್ರಿಕಾದ ಮಾಜಿ ವೇಗಿ ಡೇಲ್ ಸ್ಟೇನ್ ವಿಶ್ಲೇಷಿಸಿದ್ದಾರೆ. ರೆಡ್ ಬಾಲ್ ಕ್ರಿಕೆಟ್‌ನ ತಾಂತ್ರಿಕ

29 Mar 2026 5:53 pm
ಬಾಗಲಕೋಟೆ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಠಿಕಾಣಿ, ಡಿಸಿಎಂ ಸೇರಿದಂತೆ ಸಚಿವರ ದಂಡು ಆಗಮನ

ಉಪ ಚುನಾವಣೆಯಲ್ಲಿ ದಾವಣಗೆರೆ ದಕ್ಷಿಣಕ್ಕಿಂತಲೂ ಉತ್ತರ ಕರ್ನಾಟಕದ ಬಾಗಲಕೋಟೆ ಕ್ಷೇತ್ರದ ಮೇಲೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೆಚ್ಚಿನ ಗಮನ ಹರಿಸಿದ್ದಾರೆ. ತಮ್ಮ ಪರಮಾಪ್ತರಾಗಿದ್ದ ದಿವಂಗತ ಎಚ್.ವೈ. ಮೇಟಿ ಅವರ ಪುತ್ರನ

29 Mar 2026 4:38 pm
ಐಪಿಎಲ್ ಗೆ ಕೈಕೊಡುವ ವಿದೇಶಿ ಆಟಗಾರರ ವಿರುದ್ಧ 2 ವರ್ಷದ ನಿಷೇಧ ಎಲ್ಲಿಗೂ ಸಾಲದು: ಸುನಿಲ್ ಗವಾಸ್ಕರ್ ಕಿಡಿ

Sunil Gavaskar Statement- ಐಪಿಎಲ್ ಹರಾಜಿನಲ್ಲಿ ಕೋಟಿಗಟ್ಟಲೆ ಮೊತ್ತಕ್ಕೆ ಖರೀದಿಯಾದ ಬಳಿಕ ಕೊನೆಯ ಕ್ಷಣದಲ್ಲಿ ಹಿಂದೆ ಸರಿಯುವ ವಿದೇಶಿ ಆಟಗಾರರ ವಿರುದ್ಧ ಭಾರತ ತಂಡದ ಮಾಜಿ ನಾಯಕ ಸುನಿಲ್ ಗವಾಸ್ಕರ್ ಅವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದ

29 Mar 2026 4:34 pm
ರೇಮಂಡ್ ಸಮೂಹದ ಮಾಜಿ ಅಧ್ಯಕ್ಷ, ಪದ್ಮಭೂಷಣ ಪ್ರಶಸ್ತಿ ಪುರಸ್ಕೃತ ವಿಜಯಪತ್ ಸಿಂಘಾನಿಯಾ ನಿಧನ

ಭಾರತದ ಪ್ರತಿಷ್ಠಿತ ವಸ್ತ್ರೋದ್ಯಮ ಸಂಸ್ಥೆ 'ರೇಮಂಡ್' ಸಮೂಹದ ಹಿಂದೆ ಶಕ್ತಿಯಾಗಿ ನಿಂತಿದ್ದ ಮಾಜಿ ಅಧ್ಯಕ್ಷ ವಿಜಯಪತ್ ಸಿಂಘಾನಿಯಾ ಅವರು ತಮ್ಮ 87ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ಅವರ

29 Mar 2026 3:33 pm
ಬೆ.ಗ್ರಾಮಾಂತರದಲ್ಲಿ ತಾಪಮಾನ 36ಡಿಗ್ರಿ ಸೆಲ್ಸಿಯಸ್‌ ದಾಖಲು; ಜಿಲ್ಲೆಯಲ್ಲಿ ಬಿಸಿಲ ತಾಪಕ್ಕೆ ಅಗ್ನಿ ಅವಘಡದ ಭೀತಿ

ಬೆಂಗಳೂರು ಗ್ರಾಮಾಂತರದಲ್ಲಿ ಬೇಸಿಗೆ ತಾಪ ಈಗಾಗಲೇ ಶುರುವಾಗಿದ್ದು, ತಾಪಮಾನ 36ಡಿಗ್ರಿ ಸೆಲ್ಸಿಯಸ್‌ ದಾಖಲಾಗಿದೆ. ಈ ಬೇಸಿಗೆಯ ತಾಪದಿಂದಾಗಿ ಜಿಲ್ಲೆಯಲ್ಲಿ ಕಳೆದ ಬಾರಿಯಂತೆ ಈ ಬಾರಿಯೂ ಸಹ ಬೆಂಕಿ ಅವಘಡಗಳು ಸಂಭವಿಸುವ ಭೀತಿ ಜನರ

29 Mar 2026 3:29 pm
ಹುಬ್ಬಳ್ಳಿ ಉಪ ಕಾರಾಗೃಹದಲ್ಲಿಅಕ್ರಮ ಚಟುವಟಿಕೆ ತಡೆಗೆ ಬಿಗಿ ಕ್ರಮ: ಕೈದಿಗಳಿಗೆ ರಾಜಾತಿಥ್ಯ ಪ್ರಕರಣ ಬೆನ್ನಲ್ಲೇ 3 ಹಂತದ ಕಣ್ಗಾವಲು!

ರಾಜ್ಯದಲ್ಲಿ ವಿವಿಧ ಜೈಲುಗಳಲ್ಲಿ ಕೈದಿಗಳಿಗೆ ರಾಜಾತಿಥ್ಯ ನೀಡಲಾಗುತ್ತಿದೆ ಎಂಬ ಸಂಗತಿಗಳು ಬೆಳಕಿಗೆ ಬಂದ ಬೆನ್ನಲ್ಲೇ, ಹುಬ್ಬಳ್ಳಿಯ ಉಪ ಕಾರಾಗೃಹದಲ್ಲಿ ಅಕ್ರಮ ಚಟುವಟಿಕೆಗಳನ್ನು ತಡೆಗಟ್ಟಲು ಮುಂದಾಗಿರುವ ಅಧಿಕಾರಿಗಳು ಜೈ

29 Mar 2026 3:03 pm
ತಾಯಿ-ಅಕ್ಕ, ಸೋದರಳಿಯನ ಕತ್ತು ಸೀಳಿ, ತಾನೂ ಆತ್ಮಹತ್ಯೆಗೆ ಯತ್ನ: ಸಾಲದ ಹೊರೆಯಿಂದ ಬೆಂಗಳೂರು ಕುಟುಂಬವೊಂದರ ದುರಂತ ನಡೆ

ಸಾಲದ ಹೊರೆ ತಾಳಲಾಗದೆ, ಐಶಾರಾಮಿ ಜೀವನ ನಡೆಸುತ್ತಿದ್ದ ಕುಟುಂಬವೊಂದು ಆತ್ಮಹತ್ಯೆಗೆ ಯತ್ನಿಸಿ, ದುರಂತ ಅಂತ್ಯಕ್ಕೆ ಮುಂದಾಗಿದ್ದಾರೆ.. ಈ ಪೈಕಿ ಇಬ್ಬರು ಸಾವನ್ನಪ್ಪಿದ್ದು, ಇಬ್ಬರು ತೀವ್ರವಾಗಿ ಗಾಯಗೊಂಡು ಆಸ್ಪತ್ರೆ ದಾಖಲಾಗಿ

29 Mar 2026 2:44 pm
ಶಿವಮೊಗ್ಗ : ತಂದೆ ಅಗಲುವಿಕೆ ನೋವಿನಲ್ಲೂ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿನಿ

ತಂದೆಯ ಅಕಾಲಿಕ ನಿಧನದ ಶೋಕದ ನಡುವೆಯೂ ಶೆಟ್ಟಿಹಳ್ಳಿಯ ಕೆಪಿಎಸ್‌ ಪ್ರೌಢಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿನಿ ಶರಣ್ಯ ಮಾರ್ಚ್ 25ರಂದು ನಡೆದ ಎಸ್‌ಎಸ್‌ಎಲ್‌ಸಿ ಇಂಗ್ಲಿಷ್ ಪರೀಕ್ಷೆಗೆ ಹಾಜರಾಗುವ ಮೂಲಕ ಧೈರ್ಯ ಮೆರೆದಿದ್ದಾರೆ

29 Mar 2026 2:00 pm
ಒಂದೇ ದಿನ ದೇಶದಲ್ಲಿ 54 ಲಕ್ಷ ಸಿಲಿಂಡರ್‌ ವಿತರಣೆ : ಪೆಟ್ರೋಲ್-ಡೀಸೆಲ್‌ಗೂ ಯಾವುದೇ ಕೊರತೆಯಿಲ್ಲ : ಸಚಿವಾಲಯ ಸ್ಪಷ್ಟನೆ

ದೇಶದಲ್ಲಿ ಎಲ್‌ಪಿಜಿ ಪೂರೈಕೆಯನ್ನು ಹೆಚ್ಚಿಸಲಾಗುತ್ತಿದೆ. ವಿತರಣೆ ಶೇ 53 ರಿಂದ ಶೇ 84 ಕ್ಕೆ ಏರಿಕೆಯಾಗಿದೆ. ಹಾಗೆಯೇ ಪೆಟ್ರೋಲ್ -ಡೀಸೆಲ್ ದಾಸ್ತಾನು ಸಾಕಷ್ಟಿದ್ದು, ಯಾವುದೇ ವದಂತಿಗೆ ಕಿವಿಗೊಡದಂತೆ ಮನವಿ ಮಾಡಿದೆ.

29 Mar 2026 12:49 pm
ಹಾಸನ: ಬೆಟ್ಟದ ಭೈರವೇಶ್ವರ ತಾಣದಲ್ಲಿ ಘರ್ಷಣೆ ; ಫೋಟೋ ಶೂಟ್‌ಗೆ ಕಡಿವಾಣ ಚಿಂತನೆ

ಸಕಲೇಶಪುರ ತಾಲೂಕಿನ ಬೆಟ್ಟದ ಬೈರವೇಶ್ವರ ದೇವಾಲಯದ ಆವರಣದಲ್ಲಿ ಪ್ರೀ ವೆಡ್ಡಿಂಗ್‌ ಫೋಟೊ ಶೂಟ್‌ಗೆ ತೆರಳಿದ್ದ ಫೋಟೊ ಗ್ರಾಫರ್ಸ್‌ ಮೇಲೆ ಹಲ್ಲೆ ನಡೆಸಿದ ಪ್ರಕರಣ ರಾಜ್ಯಾದ್ಯಂತ ಸುದ್ದಿ ಮಾಡುತ್ತಿದೆ. ಹೀಗಾಗಿ ಷರತ್ತು ಜತೆಗೆ

29 Mar 2026 11:57 am
ಇರಾನ್ ಮೇಲೆ ಮುಂದಿನ ವಾರ ಭೂದಾಳಿ? ಬಲಿಷ್ಠ ಸೇನೆ ಹೊಂದಿರುವ ಇರಾನ್‌ ಮಣಿಸಲು ಯೋಜನೆ ರೂಪಿಸುತ್ತಿರುವ ಪೆಂಟಗಾನ್‌

ಅಮೆರಿಕ-ಿರಾನ್ ಯುದ್ಧ ಸಂಧಾನದಿಂದ ಸರಿಹೋಗಬಹುದು ಎಂದು ಜಗತ್ತು ಆಲೋಚಿಸುತ್ತಿದ್ದರೆ, ಇನ್ನೊಂದೆಡೆ ಪರಿಸ್ಥಿತಿ ಮತ್ತಷ್ಟು ಜಟಿಲವಾಗುತ್ತಾ ಹೋಗುತ್ತಿದೆ. ಅಮೆರಿಕದ ಸೇನೆಯ ತುಕಡಿಗಳು ದಾಳಿಗೆ ಸಜ್ಜಾಗುತ್ತಿವೆ.

29 Mar 2026 11:50 am
ಶ್ರೀಲಂಕಾದಲ್ಲಿ ತೈಲ ಸಂಕಷ್ಟ: ರಕ್ಷಣೆಗೆ ಧಾವಿಸಿದ ಭಾರತದಿಂದ 38,000 ಮೆಟ್ರಿಕ್ ಟನ್ ಇಂಧನ ಪೂರೈಕೆ

ಮಧ್ಯಪ್ರಾಚ್ಯದಲ್ಲಿನ ಅನಿಶ್ಚಿತತೆಯಿಂದಾಗಿ ಜಗತ್ತಿನಾದ್ಯಂತ ಇಂಧನ ಬಿಕ್ಕಟ್ಟು ಎದುರಾಗಿದ್ದು, ಭಾರತ ತನ್ನ ನೆರೆರಾಷ್ಟ್ರಗಳ ನೆರವಿಗೆ ಧಾವಿಸಿದ್ದು, ಶ್ರೀಲಂಕಾಗೆ 38ಸಾವಿರ ಮೆಟ್ರಿಕ್‌ ಟನ್‌ ಪೆಟ್ರೋಲಿಯಂ ಪೂರೈಕೆ ಮಾಡಿದೆ.

29 Mar 2026 11:47 am
ಮೈಸೂರಿನ ಕಾರಂಜಿ ಕೆರೆಯಲ್ಲಿ ಶೀಘ್ರವೇ ದ.ಭಾರತದ ಮೊದಲ ಪೆಂಗ್ವಿನ್‌ ಪಾರ್ಕ್ ನಿರ್ಮಾಣ: ತಜ್ಞರ ತಂಡಕ್ಕಾಗಿ ಅರಣ್ಯ ಇಲಾಖೆ ಹುಡುಕಾಟ

ಮೈಸೂರಿನ ಕಾರಂಜಿ ಕರೆಯಲ್ಲಿ ದಕ್ಷಿಣ ಭಾರತದಲ್ಲೇ ಮೊದಲ ಪೆಂಗ್ವಿನ್‌ ಪಾರ್ಕ್‌ ನಿರ್ಮಾಣಕ್ಕೆ ಸಿದ್ದತೆ ನಡೆಸುತ್ತಿದ್ದು, ಈಗಾಗಲೇ ಡಿಪಿಆರ್‌ ತಯಾರಿಸುವ ಕಾರ್ಯಕ್ಕೆ ಚಾಲನೆ ದೊರೆತಿದೆ. ಇನ್ನು, ಈ ಪೆಂಗ್ವಿನ್‌ ಪಾರ್ಕ್‌ ಕರ್

29 Mar 2026 10:23 am
ಟ್ರಂಪ್ ವಿರುದ್ಧ ಜನಾಕ್ರೋಶ: ಇರಾನ್‌ ಯುದ್ಧ ವಿರೋಧಿಸಿ US-ಯುರೋಪ್ ನಲ್ಲಿ 'ನೋ ಕಿಂಗ್ಸ್' ಬೃಹತ್ ಪ್ರತಿಭಟನೆ!

ಅಮೆರಿಕಾ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಇರಾನ್‌ ಯುದ್ದ, ವಲಸೆ ವಿರೋಧಿ ನೀತಿ ಸೇರಿದಂತೆ ಹಲವು ಕಠಿಣ ನಿಯಮಗಳ ವಿರುದ್ದ ಶನಿವಾರ ಅಮೆರಿಕಾ ಸೇರಿದಂತೆ ಯುರೋಪ್‌ ನ ಹಲವು ಪ್ರಮುಖ ನಗರಗಳಲ್ಲಿ ನೋಕಿಂಗ್ಸ್‌ ಪ್ರತಿಭಟನೆ ನಡೆದ

29 Mar 2026 9:40 am
ಪಾಕಿಸ್ತಾನ ಉಗ್ರರ ಅಡ್ಡ: 15 ಭಯೋತ್ಪಾದಕ ಸಂಘಟನೆಗಳು ಸಕ್ರಿಯ, ಜಮ್ಮು-ಕಾಶ್ಮೀರ ಪ್ರಮುಖ ಟಾರ್ಗೆಟ್‌, ಅಮೆರಿಕ ವರದಿಯಲ್ಲಿ ಬಹಿರಂಗ

ಪಾಕಿಸ್ತಾನದ ಮುಖವಾಡ ಪದೇ ಪದೇ ಕಳಚಿ ಬೀಳುತ್ತಿದೆ. ಉಗ್ರರ ಸ್ವರ್ಗವಾಗಿರುವ ಪಾಕಿಸ್ತಾನ, ಅಲ್ಲಿಂದ ಜಮ್ಮುಕಾಶ್ಮೀರವನ್ನು ಟಾರ್ಗೆಟ್ ಮಾಡಿ, ದಾಳಿಗಳನ್ನು ನಡೆಸುತ್ತಿದೆ ಮೊದಲಾದ ಪ್ರಮುಖ ಅಂಶಗಳ ಅಮೆರಿಕದ ವರದಿಯಲ್ಲಿ ಬಹಿರಂಗ

29 Mar 2026 9:31 am
ಬೆಂಗಳೂರು ಮೆಟ್ರೋ ನೇರಳೆ ಮಾರ್ಗದಲ್ಲಿ ಸಂಚಾರ ವ್ಯತ್ಯಯ: ಎಮ್‌ಜಿ ರಸ್ತೆಯಿಂದ ಗರುಡಾಚಾರ್ ಪಾಳ್ಯದವರೆಗೆ ಮೆಟ್ರೋ ಸಂಚಾರ ಸ್ಥಗಿತ

ಭಾನುವಾರ ಹೊರಗೆ ಹೋಗುವ ಪ್ಲ್ಯಾನ್‌ನಲ್ಲಿರುವವರು ಈ ಮಾಹಿತಿಯನ್ನು ತಪ್ಪದೇ ಓದಿ, ನೇರಳೆ ಮಾರ್ಗದಲ್ಲಿ ಇಂದು ಸಂಚಾರ ವ್ಯತ್ಯಯ ಆಗಲಿದೆ.

29 Mar 2026 7:32 am
ಮೈಸೂರಿನ ತೋಟದ ಮನೆಯಲ್ಲಿ ಶುಂಠಿ ಕೆಲಸಕ್ಕೆಂದು ಮನೆ ಪಡೆದು ಡ್ರಗ್ಸ್ ತಯಾರಿ: ಮುಂಬಯಿ ನಂಟು, 12 ಕೋಟಿ ರೂ ಮೌಲ್ಯದ ಡ್ರಗ್ಸ್ ವಶಕ್ಕೆ

ಸನ್ಮಿತ್ರ ಯೋಜನೆಯಡಿ, ವಿಶೇಷ ಕಾರ್ಯಾಚರಣೆ ನಡೆಸಿರುವ ಮೈಸೂರು ಜಿಲ್ಲಾ ಪೊಲೀಸರು, ಮುಂಬೈ ಡ್ರಗ್ ಪೆಡ್ಲರ್‌ಗಳ ಜೊತೆಗೆ ಈ ಜಾಲದಲ್ಲಿ ಸಿಲುಕಿದ್ದ ಮೈಸೂರಿನ ಡ್ರಗ್ ಪೆಡ್ಲರ್‌ಗಳನ್ನು ಪತ್ತೆ ಹಚ್ಚಿದ್ದಾರೆ. ಬರೋಬ್ಬರಿ 12 ಕೋಟಿ ರ

29 Mar 2026 5:33 am
ಮನಸ್ಸಿನ ನೆಮ್ಮದಿಗೆ 3 ಮಾರ್ಗಗಳು| ಒತ್ತಡ ಕಡಿಮೆ ಮಾಡೋದು ಹೇಗೆ? Dr.Manasvi

ಮನಸ್ಸಿನ ನೆಮ್ಮದಿಗೆ 3 ಮಾರ್ಗಗಳು| ಒತ್ತಡ ಕಡಿಮೆ ಮಾಡೋದು ಹೇಗೆ? Dr.Manasvi

23 Mar 2026 6:49 pm
ಬೇವಿನ ರಸದಿಂದ ಜಂತುಹುಳ ಕಡಿಮೆಯಾಗುತ್ತಾ? ಗುದ್ವಾರದ ಕೆರೆತ ಉಂಟಾಗೋದ್ಯಾಕೆ?Dr Nagendra Kumar

ಬೇವಿನ ರಸದಿಂದ ಜಂತುಹುಳ ಕಡಿಮೆಯಾಗುತ್ತಾ? ಗುದ್ವಾರದ ಕೆರೆತ ಉಂಟಾಗೋದ್ಯಾಕೆ?Dr Nagendra Kumar

21 Mar 2026 7:00 pm
ಫುಡ್‌ ಅಲರ್ಜಿ ಯಾಕಾಗುತ್ತೆ ಗೊತ್ತಾ? ಸೈನಸ್‌ ಇದ್ರೆ ಈ ತಪ್ಪು ಮಾಡ್ಬೇಡಿ| Dr. Lakshmi Ananth

ಫುಡ್‌ ಅಲರ್ಜಿ ಯಾಕಾಗುತ್ತೆ ಗೊತ್ತಾ? ಸೈನಸ್‌ ಇದ್ರೆ ಈ ತಪ್ಪು ಮಾಡ್ಬೇಡಿ| Dr. Lakshmi Ananth

20 Mar 2026 7:00 pm
Love Mocktail 3 Review: ಡಾರ್ಲಿಂಗ್ ಕೃಷ್ಣ ನಿರ್ದೇಶನದ ಚಿತ್ರ ಹೇಗಿದೆ? ಕಥೆ ಏನು?

Love Mocktail 3 Review: ಡಾರ್ಲಿಂಗ್ ಕೃಷ್ಣ ನಿರ್ದೇಶನದ ಚಿತ್ರ ಹೇಗಿದೆ? ಕಥೆ ಏನು?

19 Mar 2026 7:14 pm
ಡಯಾಬಿಟಿಸ್‌ ಇದ್ದ ಗಂಡಸರಿಗೆ ಬಂಜೆತನ ಉಂಟಾಗುವ ಸಾಧ್ಯತೆ ಎಷ್ಟು? Dr.Chandan M N

ಡಯಾಬಿಟಿಸ್‌ ಇದ್ದ ಗಂಡಸರಿಗೆ ಬಂಜೆತನ ಉಂಟಾಗುವ ಸಾಧ್ಯತೆ ಎಷ್ಟು? Dr.Chandan M N

19 Mar 2026 7:00 pm
ಗ್ಲುಕೋಮಾ ಕಾಯಿಲೆ ಲಕ್ಷಣ &ಕಾರಣಗಳು ಹೀಗಿವೆ| Dr. Thanuja Pradeep

ಗ್ಲುಕೋಮಾ ಕಾಯಿಲೆ ಲಕ್ಷಣ &ಕಾರಣಗಳು ಹೀಗಿವೆ| Dr. Thanuja Pradeep

18 Mar 2026 6:45 pm
ದೇಹದಲ್ಲಿ ವಿಟಮಿನ್ ಕೊರತೆಯ ಲಕ್ಷಣಗಳು ಮತ್ತು ಆಹಾರದ ಮೂಲಕ ಸರಿಪಡಿಸುವ ಕ್ರಮಗಳು | Dr. Vishwas K

ದೇಹದಲ್ಲಿ ವಿಟಮಿನ್ ಕೊರತೆಯ ಲಕ್ಷಣಗಳು ಮತ್ತು ಆಹಾರದ ಮೂಲಕ ಸರಿಪಡಿಸುವ ಕ್ರಮಗಳು | Dr. Vishwas K

17 Mar 2026 6:45 pm
ಕೊಲೆಸ್ಟ್ರಾಲ್ ವಿಚಾರದಲ್ಲಿ ಇರುವ ತಪ್ಪು ಕಲ್ಪನೆಗಳೇನು ವೈದ್ಯರ ಮಾತಿನಲ್ಲಿಯೇ ಕೇಳಿ Dr. Raju Krishnamurthy

ಕೊಲೆಸ್ಟ್ರಾಲ್ ವಿಚಾರದಲ್ಲಿ ಇರುವ ತಪ್ಪು ಕಲ್ಪನೆಗಳೇನು ವೈದ್ಯರ ಮಾತಿನಲ್ಲಿಯೇ ಕೇಳಿ Dr. Raju Krishnamurthy

16 Mar 2026 6:32 pm
ಸಂಬಂಧ ಉಳಿಸಿಕೊಳ್ಳೋಕೆ ಇಷ್ಟು ಮಾಡಿ ಸಾಕು..ಪ್ರೀತಿಯಲ್ಲೂ ಕಲಿಯೋದಿದೆ|Dr. Purvi Jayaaraaj

ಸಂಬಂಧ ಉಳಿಸಿಕೊಳ್ಳೋಕೆ ಇಷ್ಟು ಮಾಡಿ ಸಾಕು..ಪ್ರೀತಿಯಲ್ಲೂ ಕಲಿಯೋದಿದೆ|Dr. Purvi Jayaaraaj

14 Mar 2026 7:00 pm
Pneumonia in children: ನ್ಯುಮೋನಿಯಾ ಅಂದ್ರೆ ಶ್ವಾಸಕೋಶದಲ್ಲಿ ನೀರು ತುಂಬಿಕೊಂಡಿರೋದಾ? Dr. Anjan Kumar T M

Pneumonia in children: ನ್ಯುಮೋನಿಯಾ ಅಂದ್ರೆ ಶ್ವಾಸಕೋಶದಲ್ಲಿ ನೀರು ತುಂಬಿಕೊಂಡಿರೋದಾ? Dr. Anjan Kumar T M

13 Mar 2026 7:00 pm