Shiroor Seer Paryaya : ಕೃಷ್ಣನನಾಡು ಉಡುಪಿಯಲ್ಲಿ ಪರ್ಯಾಯ ಮಹೋತ್ಸವದ ಸಂಭ್ರಮ. ಅಷ್ಟಮಠಗಳಲ್ಲಿ ಒಂದಾದ ಶೀರೂರು ಮಠದ ವೇದವರ್ಥನ ತೀರ್ಥ ಸ್ವಾಮೀಜಿಗಳು ಸರ್ವಜ್ಞ ಪೀಠವನ್ನೇರಲಿದ್ದಾರೆ. ಶ್ರೀಗಳು, ಬೆಂಗಳೂರಿನ ಪೂರ್ಣಪ್ರಜ್ಞ ವಿದ್ಯಾಪೀಠದಲ
'ಜನ ನಾಯಗನ್' ಚಿತ್ರದ ಸೆನ್ಸಾರ್ ಪ್ರಮಾಣಪತ್ರ ವಿಳಂಬ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಮಧ್ಯಪ್ರವೇಶಿಸಲು ನಿರಾಕರಿಸಿದೆ. ಮದ್ರಾಸ್ ಹೈಕೋರ್ಟ್ಗೆ ಪ್ರಕರಣವನ್ನು ಹಿಂದಿರುಗಿಸಿ, ಜನವರಿ 20ರೊಳಗೆ ನಿರ್ಧರಿಸುವಂತೆ ಸೂಚಿಸಿದೆ. ನ
ಕೊಲ್ಲಂನ ಭಾರತೀಯ ಕ್ರೀಡಾ ಪ್ರಾಧಿಕಾರದ ಹಾಸ್ಟೆಲ್ನಲ್ಲಿ ಇಬ್ಬರು ಕ್ರೀಡಾ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 17 ವರ್ಷದ ಸ್ಯಾಂಡ್ರಾ ಮತ್ತು 15 ವರ್ಷದ ವೈಷ್ಣವಿ ಮೃತಪಟ್ಟಿದ್ದಾರೆ. ಗುರುವಾರ ಮುಂಜಾನೆ ಈ ದುರಂತ
ಮಹೀಂದ್ರಾ ಅಂಡ್ ಮಹೀಂದ್ರಾ ಕಂಪನಿಯು ತನ್ನ ನೂತನ ಎಸ್ಯುವಿಗಳಾದ ಎಕ್ಸ್ಯುವಿ 7ಎಕ್ಸ್ಒ ಮತ್ತು ಎಲೆಕ್ಟ್ರಿಕ್ ಮಾದರಿಯ ಎಕ್ಸ್ಇವಿ 9ಎಸ್ ಗಾಗಿ ಬುಕ್ಕಿಂಗ್ ಆರಂಭಿಸಿದ ಕೆಲವೇ ಗಂಟೆಗಳಲ್ಲಿ ದಾಖಲೆ ಬರೆದಿದೆ. ಜನವರಿ 14 ರಂದು ಮ
ಕಾಗಿನೆಲೆ ಮಹಾಸಂಸ್ಥಾನ ಕನಕಗುರುಪೀಠದ ತಿಂಥಣಿ ಬ್ರಿಜ್ ಶಾಖಾ ಮಠದ ಶ್ರೀ ಸಿದ್ದರಾಮಾನಂದಪುರಿ ಮಹಾಸ್ವಾಮಿಗಳು (53) ಗುರುವಾರ ಮುಂಜಾನೆ ಹೃದಯಾಘಾತದಿಂದ ನಿಧನರಾಗಿದ್ದಾರೆ. ಧಾರ್ಮಿಕ, ಆಧ್ಯಾತ್ಮಿಕ ಮಾರ್ಗದರ್ಶನ ಜೊತೆಗೆ ಸಮಾಜಮ
ಕರ್ನಾಟಕ ಸರ್ಕಾರವು ಪರಿಶಿಷ್ಟ ಜಾತಿ (SC) ಮತ್ತು ಪರಿಶಿಷ್ಟ ಪಂಗಡ (ST) ಸಮುದಾಯಗಳ ಸರ್ವತೋಮುಖ ಅಭಿವೃದ್ಧಿಗಾಗಿ ಹಲವಾರು ಮಹತ್ವದ ಯೋಜನೆಗಳನ್ನು ರೂಪಿಸಿದೆ. ಶಿಕ್ಷಣ, ವಸತಿ, ಕೃಷಿ ಹಾಗೂ ಸ್ವಯಂ ಉದ್ಯಮಗಳಿಗೆ ಉತ್ತೇಜನ ನೀಡುವ ಈ ಯೋಜ
ಮುಂಬರುವ ಕೇಂದ್ರ ಬಜೆಟ್ನಲ್ಲಿ ಇಂಧನ ವಲಯವು ಕ್ರಾಂತಿಕಾರಿ ಬದಲಾವಣೆಗಳಿಗಿಂತ, ಸ್ಥಿರತೆ ಮತ್ತು ದೀರ್ಘಾವಧಿಯ ಸುಧಾರಣೆಗಳನ್ನು ನಿರೀಕ್ಷಿಸುತ್ತಿದೆ. 'ಪಿಎಂ ಸೂರ್ಯ ಘರ್' ಸೋಲಾರ್ ಯೋಜನೆ, ಹಸಿರು ಇಂಧನ ಕಾರಿಡಾರ್ ಮತ್ತು ಬ್ಯಾ
ಹಸಿರು ನ್ಯಾಯಮಂಡಳಿಯ ರಾಷ್ಟ್ರೀಯ ಆದೇಶದಂತೆ, ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯು ರಾಜ್ಯದಲ್ಲಿ ಗುರುತಿಸಿರುವ 17 ನದಿಗಳು ಕಲುಷಿತಗೊಳ್ಳುವುದನ್ನು ತಡೆಗಟ್ಟಲು ಸೂಚಿಸಿದ್ದು, ಸರ್ಕಾರವು ಮಂಡಳಿ ವತಿಯಿಂದ ಅನುಷ್ಠಾನಗೊಳಿಸ
ಅಮೆರಿಕದ ಸೌಲಭ್ಯಗಳನ್ನು ಪಡೆಯುವುದನ್ನು ನಿಯಂತ್ರಿಸಲು, ದೇಶವು 75 ದೇಶಗಳ ನಾಗರಿಕರಿಗೆ ವೀಸಾ ವಿತರಣೆ ಪ್ರಕ್ರಿಯೆಯನ್ನು ಅನಿರ್ದಿಷ್ಟಾವಧಿಗೆ ಸ್ಥಗಿತಗೊಳಿಸಲು ಟ್ರಂಪ್ ಸರಕಾರ ನಿರ್ಧರಿಸಿದೆ. ಇದರಿಂದ ವಿವಿಧ ಕಾರಣಗಳಿಗಾಗಿ
ಚಿನ್ನದ ದರದಲ್ಲಿ ಇಂದು ದಿಢೀರ್ ಇಳಿಕೆಯಾಗಿದೆ. ಆದರೆ ಇದು ತಾತ್ಕಾಲಿಕ ಬೆಳವಣಿಗೆಯಾಗಿದ್ದು, ಜಾಗತಿಕವಾಗಿ ಕೆಲವು ರಾಷ್ಟ್ರಗಳ ನಡುವಿನ ಉದ್ವಿಗ್ನತೆ ಹಿನ್ನೆಲೆ ಮತ್ತೆ ಹೆಚ್ಚಳ ಆಗುವ ಸಾಧ್ಯತೆ ಇದೆ. ಬೆಳ್ಳಿ ಬೆಲೆ ಮಾತ್ರ 3 ಲಕ್
ಇರಾನ್ನಲ್ಲಿ ಪ್ರತಿಭಟನೆ ಉದ್ವಗ್ನತೆಗೆ ತಿರುಗಿದೆ. ಇಲ್ಲಿನ ಸ್ಥಳೀಯ ಭದ್ರತಾ ಪಡೆಗಳು ತನ್ನದೇ ಜನರ ಮೇಲೆ ಗುಂಡಿಕ್ಕಿ ಕೊಲ್ಲಲ್ಲು ಹಿಂದೇಟು ಹಾಕುತ್ತಿದ್ದಾರೆ. ಈ ಹಿನ್ನೆಲೆ ಅರಬ್ ಭಾಷಿಕ ಇರಾಕಿ ಶಿಯಾ ಮಿಲಿಟರಿ ಪಡೆಯನ್ನು
ನ್ಯಾಮತಿ ತಾಲೂಕಿನ ಮುಸ್ಸೇನಾಳು ಗ್ರಾಮದಲ್ಲಿ ರೈತರ ಅಡಕೆ ತೋಟಗಳಿಗೆ ಬೆಂಕಿ ಬಿದ್ದಿದೆ. ಇದರಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಅಡಕೆ ಮರಗಳು, ತೇಗದ ಮರಗಳು, ಡ್ರಿಪ್ ಪೈಪ್ಗಳು ಸುಟ್ಟು ಹೋಗಿವೆ. ಧರ್ಮಿಬಾಯಿ ರಾಮನಾಯ್ಕರ, ರಾಮನಾ
ತಮ್ಮನ್ನು ತಾವು ಶಾಂತಿಅಧ್ಯಕ್ಷನಾಗಿ ಬಿಂಬಿಸಿಕೊಳ್ಳುವ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಮೊದಲ ಅಧಿಕಾರಾವಧಿಯಲ್ಲಿ ಆದೇಶಿಸಿದ ಮಿಲಿಟರಿ ದಾಳಿಗಳಷ್ಟೇ, ಕೇವಲ ಒಂದು ವರ್ಷದಲ್ಲಿ 573 ವೈಮಾನಿಕ ಮತ್ತು ಡ್ರೋನ್ ದಾಳಿಗ
ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ದುರ್ಬಳಕೆ ಪ್ರಕರಣದಲ್ಲಿ ಬಂಧನ ಭೀತಿ ಎದುರಿಸುತ್ತಿದ್ದ ಮಾಜಿ ಸಚಿವ ಬಿ. ನಾಗೇಂದ್ರ ಅವರಿಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಷರತ್ತುಬದ್ಧ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದ
ಅಕಾಲಿಕ ಮಳೆಯಿಂದಾಗಿ ಹಾಸನ ಜಿಲ್ಲೆಯಲ್ಲಿ ಕೋಟ್ಯಂತರ ರೂ. ಮೌಲ್ಯದ ಕಾಫಿ ಬೆಳೆ ನಾಶವಾಗಿದೆ. ಸಕಲೇಶಪುರ, ಮೂಡಿಗೆರೆ, ಕೊಡಗು ಭಾಗಗಳಲ್ಲಿ ಅಪಾರ ಪ್ರಮಾಣದ ಬೆಳೆಹಾನಿಯಾಗಿದ್ದು, ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಹಿನ್
ರಾಜ್ಯದ 980 ಪಿಡಿಒ ಕೊರತೆಯಿಂದಾಗಿ ಗ್ರಾಮೀಣ ಜನರಿಗೆ ಕುಡಿಯುವ ನೀರು, ರಸ್ತೆ, ನೈರ್ಮಲ್ಯ, ಪಿಂಚಣಿ ಸೇರಿದಂತೆ ವಿವಿಧ ಯೋಜನೆಗಳ ಸೇವೆ ತಲುಪಿಸಲು ಹಿನ್ನಡೆಯಾಗುತ್ತಿದೆ. ಪ್ರಭಾರಿಗಳ ಮೇಲಿನ ಒತ್ತಡ ಮತ್ತು ಕೆಲ ಪಿಡಿಒಗಳಿಗೆ ಹೆಚ್
ಬೆಂಗಳೂರಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗುತ್ತಿದೆ. ಕಾವೇರಿ 6ನೇ ಹಂತದ ಯೋಜನೆಗೆ 9 ತಿಂಗಳ ಹಿಂದೆಯೇ ಪ್ರಸ್ತಾವನೆ ಸಲ್ಲಿಸಲಾಗಿದೆ. 6939 ಕೋಟಿ ರೂ. ವೆಚ್ಚದ ಈ ಯೋಜನೆಯಿಂದ ಕೆಆರ್ಎಸ್ನಿಂದ 6 ಟಿಎಂಸಿ ನೀರು ತರಲು ಉದ್ದೇಶಿ
ಬಳ್ಳಾರಿಯಲ್ಲಿ ನಡೆದ ಬ್ಯಾನರ್ ಗಲಭೆ ಖಂಡಿಸಿ, ಬಿಜೆಪಿ ಮತ್ತು ಜೆಡಿಎಸ್ ಜಂಟಿಯಾಗಿ ಜನವರಿ 17ರಂದು ಬೃಹತ್ ಸಮಾವೇಶ ನಡೆಸಲಿವೆ. ಬಳಿಕ, ಬೆಂಗಳೂರಿನತ್ತ ಪಾದಯಾತ್ರೆ ಆರಂಭವಾಗಲಿದ್ದು, ಹಲವು ನಾಯಕರು ಭಾಗವಹಿಸಲಿದ್ದಾರೆ. ಗಲಭೆಯಲ್
ಕೊಟ್ಟ ಗಡುವಿನೊಳಗೆ ವಾಹನಗಳ ಅಗತ್ಯ ದಾಖಲೆ, ಕಾನೂನು ಪ್ರಕಾರ ಬೇಕಾಗಿರುವ ಸರ್ಟಿಫಿಕೇಟ್ ಗಳನ್ನು ಮಾಡಿಸದಿದ್ದರೆ, ತಕ್ಷಣವೇ ವಾಹನದ ನೋಂದಣಿ ರದ್ದಾಗಲಿದೆ. ಯಾವೆಲ್ಲಾ ದಾಖಲೆ ಅಗತ್ಯ, ಕರ್ನಾಟಕದ ಅಂಕಿಅಂಶ ಏನಿದೆ ಎಂಬ ವಿವರ ಇಲ್
ಹುಳಿಮಾವು ಠಾಣೆ ಪೊಲೀಸರು ದೇಶಾದ್ಯಂತ ಸಾವಿರ ಕೋಟಿ ರೂ.ಗೂ ಅಧಿಕ ಹಣ ದೋಚಿದ್ದ ಸೈಬರ್ ವಂಚಕರ ಜಾಲವನ್ನು ಭೇದಿಸಿದ್ದಾರೆ. ತಾಯಿ-ಮಗ ಸೇರಿ 12 ಮಂದಿಯನ್ನು ಬಂಧಿಸಲಾಗಿದ್ದು, 240 ಕೋಟಿ ರೂ.ಗಳನ್ನು ಫ್ರೀಜ್ ಮಾಡಿಸಲಾಗಿದೆ. ದುಬೈನಲ್ಲ
ಬೆಂಗಳೂರಿನ ರಾಘವೇಂದ್ರ ಸಿಂತ್ರೆ ಅವರು ಇನ್ ಸ್ಟಾಗ್ರಾಂನಲ್ಲಿ ಹಂಚಿಕೊಂಡ ಘಟನೆ ಗಮನ ಸೆಳೆದಿದೆ. 2013ರ ತಮ್ಮ ಮೊದಲ ಗ್ಲಾಸ್ ಪೇಂಟಿಂಗ್ ಆದಾಯದ 100 ರೂಪಾಯಿ ನೋಟು ಇದೀಗ ಅವರ ಕೈ ಸೇರಿದೆ. ಈ ನೋಟು ಹತ್ತಾರು ಜನರ ಕೈ ಬದಲಾಯಿಸಿ ಬಂದಿದ್ದ
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಸಾರ್ವಜನಿಕ ಭಾಷಣಗಳಲ್ಲಿ ಶಿಸ್ತು ಮತ್ತು ಬಲದ ಬಗ್ಗೆ ಮಾತನಾಡಿದರೂ, ಪ್ರಯಾಣದ ವೇಳೆ ತಮ್ಮ ಆಹಾರ ಪದ್ಧತಿಯನ್ನು ಬದಲಾಯಿಸಿಕೊಳ್ಳುತ್ತಾರೆ. ಆರೋಗ್ಯ ಕಾರ್ಯದರ್ಶಿ ರಾಬರ್ಟ್ ಎಫ್. ಕೆನ
ಚೆನ್ನೈನಲ್ಲಿ ಸ್ವಚ್ಛತಾ ಕಾರ್ಯಕರ್ತೆ ಪದ್ಮ ಅವರು 45 ಲಕ್ಷ ರೂ. ಮೌಲ್ಯದ ಚಿನ್ನಾಭರಣವಿದ್ದ ಬ್ಯಾಗ್ ಅನ್ನು ರಸ್ತೆಯಲ್ಲಿ ಪತ್ತೆ ಮಾಡಿದರು. ಅವರು ಅದನ್ನು ಪ್ರಾಮಾಣಿಕವಾಗಿ ಪೊಲೀಸರಿಗೆ ಒಪ್ಪಿಸಿದರು. ಈ ಚಿನ್ನಾಭರಣಗಳು ನಂಗನಲ್
ಇರಾನ್ನಲ್ಲಿ ಹಿಂಸಾತ್ಮಕ ಪ್ರತಿಭಟನೆ ನಿಲ್ಲುವ ಲಕ್ಷಣ ಕಂಡುಬರುತ್ತಿಲ್ಲ. ಖಮೇನಿ ಸರ್ಕಾರ ಮತ್ತು ಪ್ರತಿಭಟನಾಕಾರರ ನಡುವಿನ ಘರ್ಷಣೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ದೇಶವನ್ನು ಸಹಜ ಸ್ಥಿತಿಗೆ ತರುವುದು ಸವಾಲಿನ ಕ
ಮೈಸೂರಿನಲ್ಲಿ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡುತ್ತಿದ್ಧಂತೇ ಡಿಕೆ ಶಿವಕುಮಾರ್ ಪಳೆಯ ಹೈಪರ್ ಆ್ಯಕ್ಟೀವ್ ಆಗಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಆದರೆ ಮೈಸೂರು ವಿಮಾನ ನಿಲ್ದಾಣದಲ್ಲಿ ಲೋಕಸಭೆ ಪ್ರತಿಪಕ್ಷ ನಾಯಕರ
New Zealand Beat India- ರಾಜಕೋಟ್ ನಲ್ಲಿ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡ ಭಾರತದ ವಿರುದ್ಧ 7 ವಿಕೆಟ್ ಗಳಿಂದ ಗೆಲುವು ಸಾಧಿಸಿದೆ. ಈ ಮೂಲಕ 3 ಪಂದ್ಯಗಳ ಸರಣಿಯಲ್ಲಿ 1-1 ಸಮಬಲ ಸ್ಥಾಪಿಸಿದೆ. ನ್ಯೂಜಿಲೆಂಡ್ ನ ಡೆರಿಲ್ ಮಿಚೆಲ್ ಮ
ವಿಚ್ಛೇದಿತ ಪತ್ನಿಗೆ ಜೀವನಾಂಶವಾಗಿ ಪತಿಯ ಆದಾಯದ ಶೇಕಡಾ 25 ರವರೆಗೆ ನೀಡಬಹುದು ಎಂದು ಅಲಹಾಬಾದ್ ಹೈಕೋರ್ಟ್ ಸ್ಪಷ್ಟಪಡಿಸಿದೆ. ತನ್ನನ್ನು ತಾನು ಪೋಷಿಸಿಕೊಳ್ಳಲು ಸಾಧ್ಯವಾಗದ ಪತ್ನಿಗೆ ಜೀವನಾಂಶ ನೀಡುವುದು ಪತಿಯ ಕಾನೂನುಬದ
ಮೈಸೂರಿನ ಚಾಮುಂಡೇಶ್ವರಿ ಬೆಟ್ಟದ ಅಭಿವೃದ್ಧಿ ಕಾಮಗಾರಿಗಳ ಕುರಿತು ಹೈಕೋರ್ಟ್ ಮಹತ್ವದ ಆದೇಶ ನೀಡಿದೆ. ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಹೈಕೋರ್ಟ್ ನೋಟಿಸ್ ಜಾರಿ ಮಾಡಿ
ನಾಸಾ ಮಂಗಳಗ್ರಹದಲ್ಲಿ ಮಾನವನ ವಾಸಕ್ಕೆ ಅಡುಗೆಯವರನ್ನು ಹುಡುಕುತ್ತಿದೆ. ಇದಕ್ಕಾಗಿ 'ಡೀಪ್ ಸ್ಪೇಸ್ ಫುಡ್ ಚಾಲೆಂಜ್' ಸ್ಪರ್ಧೆ ಆಯೋಜಿಸಿದೆ. ಆಯ್ಕೆಯಾದವರಿಗೆ ವಾರ್ಷಿಕ 6.75 ಕೋಟಿ ರೂ. ಸಂಬಳ ಸಿಗಲಿದೆ. ಮಂಗಳದಲ್ಲಿ ಸ್ವಾವಲಂಬಿಯಾಗ
ಸಂವಹನ ತಂತ್ರಜ್ಞಾನ ಅಭಿವೃದ್ಧಿಯಲ್ಲಿ ಮುಂಚೂಣಿಯಲ್ಲಿರುವ ಚೀನಾ, ತನ್ನ ಜನರ ಸುರಕ್ಷತೆಗಾಗಿ ಈಗಾಗಲೇ ಹಲವಾರು ಅಪ್ಲಿಕೇಶನ್ಗಳನ್ನು ಪರಿಯಿಸಿದೆ. ಈಗ ಚೀನಾದಲ್ಲಿ ಆರ್ ಯು ಡೆಡ್ ಎಂಬ ವಿಚಿತ್ರ ಆ್ಯಪ್ವೊಂದು ಸಂಚಲನವನ್ನೇ ಸ
ಭಾರತೀಯ ರೈಲ್ವೇ ಇಲಾಖೆಯು ಶೀಘ್ರದಲ್ಲೇ ಒಂಬತ್ತು ಹೊಸ ಅಮೃತ್ ಭಾರತ್ ಎಕ್ಸ್ಪ್ರೆಸ್ ರೈಲುಗಳನ್ನು ದೇಶಕ್ಕೆ ಪರಿಚಯಿಸಲಿದೆ. ಈ ರೈಲುಗಳು ಸಂಪೂರ್ಣವಾಗಿ ನಾನ್-ಎಸಿ ಆಗಿದ್ದು, ದೇಶದ ಹಲವು ರಾಜ್ಯಗಳನ್ನು ಸಂಪರ್ಕಿಸಲಿವೆ. ಕರ್ನಾ
Virat Kohli Records- ರಾಜ್ಕೋಟ್ನಲ್ಲಿ ನ್ಯೂಜಿಲೆಂಡ್ ವಿರುದ್ಧದ ದ್ವಿತೀಯ ಏಕದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ 23 ರನ್ಗಳಿಗೆ ಔಟಾದರು. ಈ ಪಂದ್ಯ ಅನೇಕ ಕಾರಣಗಳಿಗೆ ಸ್ಮರಣೀಯವೆನ್ನಿಸಿಕೊಂಡಿತು. ಅವರು ಔಟಾದ ರೀತಿ 2023ರ ವಿಶ್ವಕಪ್ ಫೈನಲ್
ಭಾರತದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ಗೆ ಬಾಂಗ್ಲಾದೇಶ ತಂಡ ಕಳುಹಿಸುವುದಿಲ್ಲ. ಭದ್ರತಾ ಕಾರಣಗಳನ್ನು ಮುಂದಿಟ್ಟು ಈ ನಿರ್ಧಾರ ಕೈಗೊಳ್ಳಲಾಗಿದೆ. ಆದರೂ, ಬಾಂಗ್ಲಾದೇಶದ ಅಂಪೈರ್ ಶರ್ಫುದ್ದೌಲಾ ಇಬ್ನೆ ಶಹಿದ್ ಸೈಕತ್ ಭಾರತದಲ್
ಅರಣ್ಯ ಇಲಾಖೆಯು ಪ್ರಕೃತಿ ಪ್ರಿಯರಿಗೆ ಮತ್ತು ಚಾರಣಿಗರಿಗೆ ಒಂದು ಮುಖ್ಯ ಸುದ್ದಿಯನ್ನು ನೀಡಿದೆ. ಬೇಸಿಗೆ ಸಮೀಪಿಸುತ್ತಿರುವ ಕಾರಣ ಮತ್ತು ಕಾಡ್ಗಿಚ್ಚಿನ ಅಪಾಯವನ್ನು ಗಮನದಲ್ಲಿಟ್ಟುಕೊಂಡು, ಕುದುರೆಮುಖ ವನ್ಯಜೀವಿ ವಿಭಾಗದ 11
ದೆಹಲಿಯಲ್ಲಿ ತಡರಾತ್ರಿ 2:30ಕ್ಕೆ ಡೆಲಿವರಿ ಏಜೆಂಟ್ ಒಬ್ಬರು ಗ್ರಾಹಕರು ಕೆಳಗಿಳಿದು ಬಂದು ಆರ್ಡರ್ ತೆಗೆದುಕೊಳ್ಳಲು ನಿರಾಕರಿಸಿದ್ದರಿಂದ, ತಾವೇ ಆರ್ಡರ್ ತಿಂದುಹಾಕಿದ ಘಟನೆ ವರದಿಯಾಗಿದೆ. ಈ ಘಟನೆ ಡೆಲಿವರಿ ಕೆಲಸಗಾರರ ಸಮಸ್ಯೆ
ಇರಾನ್ ಬಿಕ್ಕಟ್ಟು ಈಗ ಜಾಗತಿಕ ಸಮಸ್ಯೆಯಾಗಿ ಪರಿವರ್ತನೆಗೊಂಡಿದೆ. ಇರಾನ್ ಆಂತರಿಕ ಸಂಘರ್ಷದಲ್ಲಿ ಮಧ್ಯಪ್ರವೇಶಿಸಲು, ಅಮೆರಿಕ ಮತ್ತು ಇಸ್ರೇಲ್ ಸೇರಿದಂತೆ ಜಗತ್ತಿನ ಹಲವು ದೇಶಗಳು ಉತ್ಸುಕವಾಗಿವೆ. ಅಮೆರಿಕವಂತೂ ಇರಾನ್ನ
ಇನ್ಫೋಸಿಸ್ 2026ರ ಆರ್ಥಿಕ ವರ್ಷದ ಮೂರನೇ ತ್ರೈಮಾಸಿಕ ಫಲಿತಾಂಶವನ್ನು ಪ್ರಕಟಿಸಿದ್ದು, ನಿವ್ವಳ ಲಾಭದಲ್ಲಿ ಶೇ. 2ರಷ್ಟು ಇಳಿಕೆಯಾಗಿದ್ದು 6,654 ಕೋಟಿ ರೂ.ಗೆ ಕುಸಿತ ಕಂಡಿದೆ. ಕಾರ್ಮಿಕ ಸಂಹಿತೆಗಳ ಜಾರಿಯಿಂದಾದ 1,289 ಕೋಟಿ ರೂ.ಗಳ ಅಸಾಧಾರಣ
ದಕ್ಷಿಣ ಕೊರಿಯಾ ಅಧ್ಯಕ್ಷ ಲೀ ಜೇ ಮಿಯಾಂಗ್ ಮತ್ತು ಜಪಾನ್ ಪ್ರಧಾನಿ ಸಾನೇ ಟಕೈಚಿ ಇತ್ತೀಚೆಗೆ ನಡೆದ ಶೃಂಗಸಭೆಯಲ್ಲಿ ಕೆ-ಪಾಪ್ ಹಾಡುಗಳಿಗೆ ಡ್ರಮ್ಸ್ ನುಡಿಸಿದ್ದಾರೆ. ಬಿಟಿಎಸ್ ನ ಡೈನಮೈಟ್ ಮತ್ತು ಕೆ-ಪಾಪ್ ಡಿಮನ್ ಹಂಟರ್ಸ್
ಇರಾನ್ನಲ್ಲಿ ಭುಗಿಲೆದ್ದಿರುವ ಹಿಂಸಾತ್ಮಕ ಪ್ರತಿಭಟನೆಗಳು ಎರಡು ವಾರ ಕಳೆದರೂ ತಣ್ಣಗಾಗುವ ಲಕ್ಷಣ ಕಂಡುಬರುತ್ತಿಲ್ಲ. ಈ ಹಿನ್ನೆಲೆಯಲ್ಲಿ ಇರಾನ್ನಲ್ಲಿರುವ ಎಲ್ಲಾ ಭಾರತೀಯರಿಗೆ ತಕ್ಷಣವೇ ದೇಶ ತೊರೆಯುವಂತೆ ಮೋದಿ ಸರ್ಕಾರ
India Vs New Zealand- ರಾಜ್ಕೋಟ್ನಲ್ಲಿ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ನ್ಯೂಜಿಲೆಂಡ್ ಬೌಲರ್ ಗಳ ದಾಳಿಯನ್ನು ದಿಟ್ಟವಾಗಿ ಎದುರಿಸಿದ ಕರ್ನಾಟಕದ ಕೆಎಲ್ ರಾಹುಲ್ ಅವರು ಶತಕದೊಂದಿಗೆ ಮಿಂಚಿದರು. ಸಂಕಷ್ಟದ ಸಮಯದಲ್ಲಿ ಅವರು ಆಪತ್ಬಾಂಧವ
ಕರ್ನಾಟಕದಲ್ಲಿ ನಿಮ್ಮದೇ ಮನೆ ಹೊಂದುವ ಕನಸು ನನಸಾಗಿಸಲು ರಾಜ್ಯ ಸರ್ಕಾರ 'ಡಾ. ಬಿ.ಆರ್. ಅಂಬೇಡ್ಕರ್ ನಿವಾಸ ಯೋಜನೆ' ಜಾರಿಗೆ ತಂದಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಬಡ ಕುಟುಂಬಗಳಿಗೆ ಆರ್ಥಿಕ ನೆರವು ನೀಡುವ ಈ ಯೋಜನೆಯ
ಭಾರತದ ಜಮ್ಮು ಮತ್ತು ಕಾಶ್ಮೀರದಲ್ಲಿ ಹಿಂದೂಗಳ ಸಾಮೂಹಜಿಕ ಹತ್ಯೆಗೆ ಯೋಜನೆ ರೂಪಿಸಿರುವ ಲಷ್ಕರ್-ಎ-ತೋಯ್ಬಾ ಭಯೋತ್ಪಾದಕ ಸಂಘಟನೆ, ಈ ಯೋಜನೆಯನ್ನು ಕಾರ್ಯಗತಗೊಳಿಸಲು ಪಾಕಿಸ್ತಾನದ ಉನ್ನತ ನಾಯಕತ್ವದ ಸಮ್ಮತಿ ಪಡೆದುಕೊಂಡಿದೆ.
Udupi dazzles with magnificient 3 chariot procession : ಉಡುಪಿಯಲ್ಲಿ ಸಪ್ತೋತ್ಸವದ ಆರನೇ ದಿನ ಎಳೆಯುವ ಮೂರು ತೇರು ಉತ್ಸವ, ಮಕರ ಸಂಕ್ರಾಂತಿಯ ದಿನದಂದು ನಡೆಯುತ್ತದೆ. ಸಣ್ಣ, ಮಧ್ಯ ರಥದ ಮಧ್ಯೆ, ಬ್ರಹ್ಮರಥವನ್ನು ನಿಲ್ಲಿಸಲಾಗುತ್ತದೆ. ನೋಡಲು ಅತ್ಯಾಕರ್ಷಕವಾಗಿ
ಇರಾನ್ನಲ್ಲಿ ಖಮೇನಿ ಸರ್ಕಾರದ ವಿರುದ್ಧ ಭುಗಿಲೆದ್ದ ದಂಗೆಯಲ್ಲಿ, 26 ವರ್ಷದ ಯುವ ಪ್ರತಿಭಟನಾಕಾರ ಎರ್ಫಾನ್ ಸೋಲ್ತಾನಿಯನ್ನು ದೇವರ ವಿರುದ್ಧ ಯುದ್ಧ ಮಾಡಿದ ಆರೋಪದ ಮೇಲೆ ಇಂದು ಜ.14ರಂದು ಗಲ್ಲಿಗೇರಿಸಲು ನಿರ್ಧರಿಸಲಾಗಿದೆ. ಈ ಕ್
ಕೇಂದ್ರ ಸರ್ಕಾರವು 'ಮನರೇಗಾ' ಯೋಜನೆಯನ್ನು ರದ್ದುಗೊಳಿಸಿ 'ಜಿ ರಾಮ್ ಜಿ' ಯೋಜನೆಯನ್ನು ಜಾರಿಗೆ ತಂದಿರುವುದನ್ನು ವಿರೋಧಿಸಿ ಕರ್ನಾಟಕ ಸರ್ಕಾರವು ಜನವರಿ 22 ರಿಂದ 31 ರವರೆಗೆ ವಿಧಾನಮಂಡಲದ ವಿಶೇಷ ಜಂಟಿ ಅಧಿವೇಶನವನ್ನು ಕರೆದಿದೆ. ಮ
Virat Kohli Records- ಭಾರತದ ಮಾಜಿ ನಾಯಕ ವಿರಾಟ್ ಕೊಹ್ಲಿ ನ್ಯೂಜಿಲೆಂಡ್ ವಿರುದ್ಧ ದ್ವಿತೀಯ ಏಕದಿನ ಪಂದ್ಯದಲ್ಲಿ 23 ರನ್ ಗಳಿಸಿ ಔಟಾದರೂ ಹೊಸ ಮೈಲಿಗಲ್ಲು ತಲುಪಿದ್ದಾರೆ. ನ್ಯೂಜಿಲೆಂಡ್ ವಿರುದ್ಧ ಅತ ಹೆಚ್ಚು ರನ್ ಕಲೆ ಹಾಕಿದ ಭಾರತೀಯ ಬ್ಯಾಟ
ಟರ್ಕಿ, ಪಾಕಿಸ್ತಾನ ಮತ್ತು ಸೌದಿ ಅರೇಬಿಯಾ ಸೇರಿ ಹೊಸ ರಕ್ಷಣಾ ಒಕ್ಕೂಟ ರಚನೆಗೆ ಸಿದ್ಧತೆ ನಡೆಸುತ್ತಿವ ಹೊತ್ತಿನಲ್ಲೇ ಆ ಒಕ್ಕೂಟಕ್ಕೆ ಇನ್ನಿತರ ಮುಸ್ಲಿಂ ರಾಷ್ಟ್ರಗಳ ಸೇರ್ಪಡೆಯಾಗಿದೆ. ಇದೀಗ 43 ರಾಷ್ಟ್ರಗಳುಳ್ಳ ಇಸ್ಲಾಮಿಕ್ ನ
ಕರ್ನಾಟಕದ ಬೀದರ್ ಜಿಲ್ಲೆಯಲ್ಲಿ ಗಾಳಿಪಟದ ದಾರ (ಚೈನೀಸ್ ಮಾಂಜಾ) ಬೈಕ್ ಸವಾರನ ಕುತ್ತಿಗೆ ಸೀಳಿದ ಪರಿಣಾಮ 48 ವರ್ಷದ ಸಂಜುಕುಮಾರ್ ಹೊಸಮನಿ ಎಂಬುವವರು ದಾರುಣವಾಗಿ ಸಾವನ್ನಪ್ಪಿದ್ದಾರೆ. ರಕ್ತದ ಮಡುವಿನಲ್ಲಿದ್ದ ಅವರು ರಕ್ಷಣೆಗಾ
ಜಾಗತಿಕ ವ್ಯಾಪಾರ ಸಮೀಕರಣಗಳು ಅದೆಷ್ಟು ಬೇಗ ಬದಲಾಗುತ್ತವೆ ಎಂಬುದಕ್ಕೆ, ಭಾರತ-ರಷ್ಯಾ ತೈಲ ವಹಿವಾಟು ಅಂಕಿ-ಸಂಖ್ಯೆಗಳು ಜ್ವಲಂತ ಉದಾಹರಣೆ. ಕಳೆದ ಡಿಸೆಂಬರ್ ಡಿಂಗಳಲ್ಲಿ ರಷ್ಯಾದಿಂದ ಕಚ್ಚಶತೈಲ ಆಮದು ಮಾಡಿಕೊಳ್ಳುವುದನ್ನು ಭ
ಮಧ್ಯಪ್ರದೇಶ, ಉತ್ತರ ಪ್ರದೇಶ, ಗುಜರಾತ್ ಹಾಗೂ ಬಿಹಾರ ಸೇರಿದಂತೆ ಮೂವತ್ತಕ್ಕೂ ಹೆಚ್ಚು ರಾಜ್ಯದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ನಡೆಯಲಿದ್ದು, ನೇಮಕ ಪ್ರಕ್ರಿಯೆ ಈಗಾಗಲೇ ಪೂರ್ಣಗೊಂಡಿದೆ. ನಬಿನ್ ಅವರು ನೂತನ ಸಾರಥಿಯ
Krishnamachari Srikkanth Vs Gautam Gambhir- ಹರ್ಷಿತ್ ರಾಣಾ ಆಯ್ಕೆ ವಿಚಾರದಲ್ಲಿ ಗೌತಮ್ ಗಂಭೀರ್ ಅವರನ್ನು ತೀವ್ರವಾಗಿ ಟೀಕಿಸಿದ್ದ ಕೃಷ್ಣಮಾಚಾರಿ ಶ್ರೀಕಾಂತ್ ಇದೀಗ ಆಯುಷ್ ಬದೋನಿ ಅವರ ಆಯ್ಕೆ ವಿಚಾರದಲ್ಲೂ ತಗಾದೆ ಎತ್ತಿದ್ದಾರೆ. ವಾಶಿಂಗ್ಟನ್ ಸುಂದರ
ಬೆಂಗಳೂರಿನಲ್ಲಿ ಮತ್ತೊಂದು ಅಮಾನವೀಯ ಘಟನೆ ಬೆಳಕಿಗೆ ಬಂದಿದೆ. ಸಾಫ್ಟ್ವೇರ್ ಇಂಜಿನಿಯರ್ ಒಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ತನ್ನ ಪತ್ನಿ ಮೇಲೆ ದೈಹಿಕ ಹಲ್ಲೆ, ಜಾತಿ ನಿಂದನೆ ಹಾಗೂ ಪರಸ್ತ್ರೀ ಸಂಬಂಧ ಹೊಂದಿದ್ದ ಆರೋಪ ಈತನ
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಕನಕಪುರ ರಸ್ತೆಯ ಬಡಾವಣೆ ವಿಸ್ತರಣೆಗೆ ಭೂಸ್ವಾಧೀನಪಡಿಸಿಕೊಂಡಿದ್ದನ್ನು ಹೈಕೋರ್ಟ್ ಎತ್ತಿಹಿಡಿದಿದೆ. ಗೂಬಳಾಲ ಗ್ರಾಮದ 75 ಗುಂಟೆ ಭೂಮಿ ಸ್ವಾಧೀನದ ವಿರುದ್ಧದ ಮೇಲ್ಮನವಿಯನ್ನು ನ್ಯಾಯಾ
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ರಾಷ್ಟ್ರೀಯ ತುರ್ತು ಪರಿಸ್ಥಿತಿಯ ಹೆಸರಿನಲ್ಲಿ ಏಕಪಕ್ಷೀಯವಾಗಿ ಸುಂಕ ವಿಧಿಸಿದ್ದನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯ ತೀರ್ಪನ್ನು ಅಮೆರಿಕದ ಸುಪ್ರೀಂ ಕೋರ್ಟ್ ಬುಧವಾರ ಪ್ರಕಟಿ
ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ನವಭಾರತದ ಸ್ವರೂಪ ಬದಲಾಗುತ್ತಿದೆ. ಹಳತನ್ನು ಕಳಚಿ ಹೊಸತನ್ನು ಮೈಗೂಡಿಸಿಕೊಳ್ಳುವುದು ಅದರ ಲಕ್ಷಣ. ಈ ನಿಯಮ ಆಡಳಿತಕ್ಕೂ ಅನ್ವಯವಾಗುತ್ತಿದ್ದು, ಈಗಾಗಲೇ ಭವ್ಯವಾದ ಹೊಸ ಸಂಸತ್ತು ತಲೆ
ಅಮೆರಿಕಾ ಅಧ್ಯಕ್ಷ ಟ್ರಂಪ್ ಅವರ ಗ್ರೀನ್ಲ್ಯಾಂಡ್ ಸ್ವಾಧೀನ ಪ್ರಸ್ತಾವದಿಂದ ಅಮೆರಿಕಾ, ಡೆನ್ಮಾರ್ಕ್, ಯುರೋಪ್ ನಡುವೆ ಉದ್ವಿಗ್ನತೆ ಹೆಚ್ಚಿದೆ. ಗ್ರೀನ್ಲ್ಯಾಂಡ್ ಪ್ರಧಾನಿ ಡೆನ್ಮಾರ್ಕ್ಗೆ ಬೆಂಬಲ ಸೂಚಿಸಿದ್ದಕ್ಕೆ ಟ್ರಂಪ
ಭಾರತೀಯ ಷೇರುಪೇಟೆಯಲ್ಲಿ ರಿಯಲ್ ಎಸ್ಟೇಟ್ ಕಂಪನಿಗಳ ಷೇರುಗಳು ಸತತ ಏಳನೇ ದಿನವೂ ಕುಸಿತ ಕಂಡಿವೆ. ಜನವರಿ 14 ರಂದು ನಿಫ್ಟಿ ರಿಯಾಲ್ಟಿ ಸೂಚ್ಯಂಕವು ಒಂಬತ್ತು ತಿಂಗಳ ಕನಿಷ್ಠ ಮಟ್ಟಕ್ಕೆ ಇಳಿಯಿತು. ಬೆಂಗಳೂರು ಮತ್ತು ಹೈದರಾಬಾದ್ನ
ಮನರೇಗಾ ಹೆಸರನ್ನು ಜಿ. ರಾಮ್ ಜಿ. ಎಂದು ಬದಲಾಯಿಸುವ ಕೇಂದ್ರ ಸರ್ಕಾರದ ನಿರ್ಧಾರದ ವಿರುದ್ಧ ಸಚಿವ ಜಮೀರ್ ಅಹ್ಮದ್ ಕಿಡಿಕಾರಿದರು. ಇದೊಂದು ಮಹಾತ್ಮ ಗಾಂಧಿಯವರ ತ್ಯಾಗವನ್ನು ಮರೆಮಾಚುವ ಯತ್ನ ಎಂದರು. ಅಲ್ಲದೆ, ಹುಬ್ಬಳ್ಳಿ ಮನೆ ವಿ
ಚಿಕ್ಕಬಳ್ಳಾಪುರದಲ್ಲಿ ಸಚಿವ ಜಮೀರ್ ಅಹಮದ್ ಖಾನ್ ಪುತ್ರ ಝೈದ್ ಖಾನ್ ಅಭಿನಯದ 'ಕಲ್ಟ್' ಸಿನಿಮಾದ ಪ್ರಚಾರ ಫ್ಲೆಕ್ಸ್ಗಳನ್ನು ತೆರವುಗೊಳಿಸಿದ್ದಕ್ಕೆ ಕೆಪಿಸಿಸಿ ಸಂಯೋಜಕ ರಾಜೀವ್ ಗೌಡ, ಶಿಡ್ಲಘಟ್ಟ ನಗರಸಭೆ ಪೌರಾಯುಕ್ತ ಜಿ. ಅಮೃ
Nitish Kumar Reddy In Team India Playing 11- ನ್ಯೂಜಿಲೆಂಡ್ ವಿರುದ್ಧದ ಎರಡನೇ ಏಕದಿನ ಪಂದ್ಯಕ್ಕೆ ಭಾರತ ತಂಡದ ಪ್ಲೇಯಿಂಗ್ ಇಲೆವೆನ್ ನಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದೆ. ಗಾಯಗೊಂಡು ಸರಣಿಯಿಂದ ಹೊರಬಿದ್ದಿರುವ ವಾಷಿಂಗ್ಟನ್ ಸುಂದರ್ ಬದಲಿಗೆ ಆಯ್ಕೆಯ
ಉತ್ತರ ಭಾರತದ ಹೆಣ್ಣುಮಕ್ಕಳನ್ನು ಮಗು ಹೆರಲು, ಮನೆ ಕೆಲಸಕ್ಕೆ ಸೀಮಿತ ಮಾಡಿಕೊಂಡು ಬಿಡುತ್ತಾರೆ. ಆದರೆ, ತಮಿಳುನಾಡಿನ ಹೆಣ್ಣುಮಕ್ಕಳ ವಿಚಾರದಲ್ಲಿ ಹಾಗಿಲ್ಲ ಅವರು ಓದುತ್ತಾರೆ. ಸಾಧಕರಾಗುತ್ತಾರೆ ಎಂದು ಡಿಎಂಕೆ ಸಂಸದ ದಯಾನಿಧಿ
ರಾಜ್ಯ ರಾಜಕೀಯದಲ್ಲಿ ನಾಯಕತ್ವ ಬದಲಾವಣೆ ತಿಕ್ಕಾಟ ತಾರಕಕ್ಕೇರಿದೆ. ಮೈಸೂರು ವಿಮಾನ ನಿಲ್ದಾಣದಲ್ಲಿ ರಾಹುಲ್ ಗಾಂಧಿ, ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಅವರ ಪ್ರತ್ಯೇಕ ಮಾತುಕತೆ ಗೊಂದಲಕ್ಕೆ ಹೊಸ ಆಯಾಮ ನೀಡಿದೆ. ಈ ಭೇಟಿ ಬ
ಇರಾನ್ನಲ್ಲಿ ಖಮೇನಿ ಸರ್ಕಾರದ ವಿರುದ್ಧದ ಪ್ರತಿಭಟನೆ ತೀವ್ರಗೊಂಡಿದ್ದು, ಇಂಟರ್ನೆಟ್ ಸ್ಥಗಿತಗೊಳಿಸಿತ್ತು. ಆದರೆ ಈಗ ಸ್ಥಗಿತಗೊಂಡಿದ್ದ ಸ್ಟಾರ್ ಲಿಂಕ್ ಸೇವೆಗಳನ್ನು ಪುನಃಸ್ಥಾಪಿಸಿರುವ ಎಲಾನ್ ಮಸ್ಕ್ ಒಡೆತನದ ಸ್ಟಾರ್
ವೃತ್ತಿಯಲ್ಲಿ ಪ್ರಾಧ್ಯಾಪಕಿ ಆಗಿರುವ ಡಾ.ಸಹನಾ ಪ್ರಸಾದ್ ಅವರು ಲೇಖಕಿಯೂ ಆಗಿದ್ದು, ಸಣ್ಣ ಕಥೆ, ಲೇಖನ, ಕಾದಂಬರಿಗಳನ್ನು, ಧಾರವಾಹಿಗಳನ್ನೂ ಬರೆದಿದ್ದಾರೆ. ಈವರೆಗೂ 15 ಸಾವಿರಕ್ಕೂ ಹೆಚ್ಚು ಲೇಖನಗಳು ಪ್ರಕಟಗೊಂಡಿವೆ. ಇದೀಗ ರುಕ್ಮ
ಅಮೆರಿಕದ ಹಣದುಬ್ಬರ ಇಳಿಕೆ ಮತ್ತು ಬಡ್ಡಿ ದರ ಕಡಿತದ ನಿರೀಕ್ಷೆಯಿಂದ ಜಾಗತಿಕ ಮಾರುಕಟ್ಟೆಯಲ್ಲಿ ಬೆಳ್ಳಿ ಬೆಲೆ ಗಗನಕ್ಕೇರಿದೆ. ಎಂಸಿಎಕ್ಸ್ನಲ್ಲಿ ಬೆಳ್ಳಿ ದರ ಕೆಜಿಗೆ ದಾಖಲೆಯ 2.87 ಲಕ್ಷ ರೂ. ಮೀರಿದ್ದು, ಜುಲೈ ಒಪ್ಪಂದಗಳು 3 ಲಕ್
ಅಶ್ವಿನಿ ಗೌಡ ಪರವಾಗಿ ಸುದೀಪ್ ಬಳಿ ಮಾತನಾಡಲು ಹೋಗಿದ್ರಾ ಟಿ ಎ ನಾರಾಯಣಗೌಡ?
ಖಾಸಗಿ ಕಂಪನಿ ನೌಕರರ ನಿವೃತ್ತಿ ಭವಿಷ್ಯಕ್ಕೆ ಕೇಂದ್ರ ಸರ್ಕಾರ ಕಾರ್ಪೊರೇಟ್ ಎನ್ಪಿಎಸ್ ಎಂಬ ಯೋಜನೆ ಜಾರಿಗೆ ತಂದಿದೆ. 2026 ರಿಂದ ಹೊಸ ನಿಯಮಗಳು ಜಾರಿಯಾಗಲಿವೆ. ಇದು ಉದ್ಯೋಗಿ ಮತ್ತು ಮಾಲೀಕರ ಜಂಟಿ ಹೂಡಿಕೆಗೆ ಅವಕಾಶ ನೀಡುತ್ತದೆ.
Devdutt Padikkal In VHT 2025-26- ಭಾರತೀಯ ಕ್ರಿಕೆಟ್ ಆಯ್ಕೆ ವೇಳೆ ಕರ್ನಾಟಕದ ಪ್ರತಿಭಾವಂತ ಆಟಗಾರರಿಗೆ ಅನ್ಯಾಯವಾಗುತ್ತಲೇ ಇದೆ. ದೇಶೀಯ ಪಂದ್ಯಗಳಲ್ಲಿ ಉತ್ತಮ ಸಾಧನೆ ತೋರಿರುವ ಕರುಣ್ ನಾಯರ್ ಅವರಂತೆ ಇದೀಗ ದೇವದತ್ ಪಡಿಕ್ಕಲ್ ಅವರೂ ನಿರ್ಲಕ್ಷ್
ಕಾಂಗ್ರೆಸ್ ರಾಜ್ಯ ರಾಜಕೀಯದಲ್ಲಿ ನಾಯಕತ್ವ ಬದಲಾವಣೆಯು ಬೂದಿ ಮುಚ್ಚಿದ ಕೆಂಡದಂತೆ ಇದೆ. ಇತ್ತೀಚೆಗೆ ಸಿಎಂ ಬದಲಾವಣೆ ತಣ್ಣಗಾದಂತಿತ್ತು. ಆದರೆ, ಮೈಸೂರಿನಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅವರು ರಾ
ಚಲಿಸುತ್ತಿದ್ದ ಬ್ಯಾಂಕಾಕ್ ರೈಲಿನ ಮೇಲೆ ಕ್ರೇನ್ ಬಿದ್ದ ಪರಿಣಾಮ , ರೈಲು ಹಳಿ ತಪ್ಪಿ ಬೋಗಿಗಳು ಹೊತ್ತಿ ಉರಿದಿವೆ. 22 ಮಂದಿ ಪ್ರಯಾಣಿಕರು ದಾರುಣವಾಗಿ ಸಾವನ್ನಪ್ಪಿದ್ದಾರೆ.
ನಾಡಿನಾದ್ಯಂತ ಸಂಕ್ರಾಂತಿ ಸಡಗರ ಮನೆ ಮಾಡಿದೆ. ಹಣ್ಣು, ಹೂವು, ತರಕಾರಿ, ದಿನಸಿ ವಸ್ತುಗಳು ದುಪ್ಪಟ್ಟಾಗಿದೆ. ಹೆಣ್ಣು ಮಕ್ಕಳು ಎಳ್ಳು ಬೀರಲು ಉಪಯೋಗಿಸುವ ಸಕ್ಕರೆ ಅಚ್ಚು, ಬಿಳಿಎಳ್ಳು, ಕೊಬ್ಬರಿ ಬೆಲೆಯೂ ಗಗನಕ್ಕೇರಿದೆ. ಒಂದು ಕಿ
ಜಗತ್ತಿನಾದ್ಯಂತ ಬಹುತೇಕ ಎಲ್ಲಾ ಕ್ಷೇತ್ರಗಳಲ್ಲೂ ಎಐ ಝಲಕ್ ಕಾಣಸಿಗುತ್ತಿದ್ದು, ರಾಜಕೀಯ ಕ್ಷೇತ್ರದಲ್ಲೂ ಇದರ ಮೆರಗು ಹೆಚ್ಚಾಗುತ್ತಿದೆ ಅದೆಲ್ಲೂ ಪ್ರಮುಖವಾಗಿ ಕರ್ನಾಟಕ ರಾಜ್ಯ ರಾಜಕಾರಣದಲ್ಲಂತೂ ಎಲ್ಲಾ ಪಕ್ಷಗಳು ಎಐ ಬಳಕ
ಟಾಟಾ ಸಮೂಹದ ಮುಂದಿನ ಪೀಳಿಗೆಯ ನಾಯಕ ನೆವಿಲ್ಲೆ ಟಾಟಾ ಅವರನ್ನು 'ಸರ್ ರತನ್ ಟಾಟಾ ಟ್ರಸ್ಟ್' ಮಂಡಳಿಗೆ ನೇಮಕ ಮಾಡಲಾಗುತ್ತಿದೆ. ಈಗಾಗಲೇ 'ಸರ್ ದೊರಾಬ್ಜಿ ಟಾಟಾ ಟ್ರಸ್ಟ್'ನಲ್ಲಿ ಸ್ಥಾನ ಪಡೆದಿರುವ ಅವರು, ಈಗ ಟಾಟಾ ಸನ್ಸ್ನ ಬಹುಪಾಲ
Nitin Nabin New BJP Boss : ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ ಹೆಸರನ್ನು ಘೋಷಿಸುವ ಕಾಲ ಸನ್ನಿಹಿತವಾಗಿದೆ. ಹಲವಾರು ದಿನಗಳಿಂದ ಹಲವು ಊಹಾಪೋಹ ಸುದ್ದಿಗಳಿಗೆ ಕಾರಣವಾಗಿದ್ದ ಈ ಪ್ರಕ್ರಿಯೆಗೆ ಬಿಜೆಪಿ ವರಿಷ್ಠರು ತೆರೆ ಎಳೆಯಲಿದ್ದಾರೆ. ಖಚಿತ ಮಾಹ
ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಮಿಚಿಗನ್ನಲ್ಲಿರುವ ಫೋರ್ಡ್ ಕಾರ್ಖಾನೆಗೆ ವೀಕ್ಷಣೆಗೆ ಭೇಟಿ ನೀಡಿ, ಫ್ಲೋರ್ ವೀಕ್ಷಣೆ ಮಾಡುವ ವೇಳೆ ಕಂಪನಿಯ ನೆಲ ಮಾಳಿಗೆ ಮುಂದೆ ನಿಂತಿದ್ದ ಪ್ರತಿಭಟನಕಾರನೊಬ್ಬ ಅವರ ವಿರುದ್ಧ
ತೈವಾನ್ನ ನಿಯಮಗಳನ್ನು ಉಲ್ಲಂಘಿಸಿ ಅಕ್ರಮವಾಗಿ ಅಲ್ಲಿನ ನುರಿತ ಉದ್ಯೋಗಿಗಳನ್ನು ನೇಮಕಾತಿ ಮಾಡಿಕೊಂಡ ಆರೋಪದ ಮೇಲೆ ಒನ್ಪ್ಲಸ್ ಸಿಇಒ ಪೀಟ್ ಲಾವ್ ವಿರುದ್ಧ ತೈವಾನ್ ಅಧಿಕಾರಿಗಳು ಬಂಧನ ವಾರಂಟ್ ಹೊರಡಿಸಿದ್ದಾರೆ. ಚೀನಾ ಮೂಲದ
ಬೆಳ್ಳಿ ಬೆಲೆ ಶಾಕಿಂಗ್ ರೀತಿಯಲ್ಲಿ ಏರಿಕೆ ಆಗಿದ್ದು, 3 ಲಕ್ಷದ ಸಮೀಪಕ್ಕೆ ಬಂದಿದೆ. ಚಿನ್ನದ ಬೆಲೆ ಕಳೆದ 5 ದಿನಗಳಿಂದ ನಿರಂತರವಾಗಿ ಏರಿಕೆ ಆಗಿದೆ.
ಅಮೆರಿಕಾ ಅಂತರಾಷ್ಟ್ರೀಯ ಸಂಸ್ಥೆಗಳ ಕಾರ್ಯ ವ್ಯರ್ಥ ಎಂದು ಹೇಳಿ ವಿಶ್ವಸಂಸ್ಥೆ ಸೇರಿದಂತೆ 66 ಅಂತರಾಷ್ಟ್ರೀಯ ಅಂಗಸಂಸ್ಥೆಗಳಿಂದ ಹೊರಬರಲು ನಿರ್ಧರಿಸಿದ ಬೆನ್ನಲ್ಲೆ, ಇಸ್ರೇಲ್ ಕೂಡ ಹಲವು ಅಂತರಾಷ್ಟ್ರೀಯ ಸಂಸ್ಥೆಗಳಿಂದ ಹೊರಬ
ಚನ್ನಗಿರಿ ತಾಲೂಕಿನ ತುಮ್ಕೋಸ್ಗೆ ಅಡಕೆ ಆವಕ ಶೇ.40 ರಷ್ಟು ಹೆಚ್ಚಳವಾಗಿದ್ದು, ಧಾರಣೆ ಉತ್ತಮವಾಗಿರುವುದರಿಂದ ಸುಮಾರು 3 ಲಕ್ಷ ಅಡಕೆ ಚೀಲಗಳು ಶೇಖರಣೆಯಾಗಿವೆ. ಗೋದಾಮುಗಳಲ್ಲಿ ಜಾಗವಿಲ್ಲದ ಕಾರಣ 10 ದಿನಗಳವರೆಗೆ ರೈತರು ಅಡಕೆ ತರ
ಬಹೊಸವರ್ಷದ ಮೊದಲ ಹಬ್ಬ ಸಂಕ್ರಾಂತಿ ಆಚರಣೆಗೆ ನಾಡಿನ ಜನತೆ ಸಿದ್ಧತೆ ನಡೆಸಿಕೊಳ್ಳುತ್ತಿದ್ದಾರೆ. ಬೆಂಗಳೂರಿನಲ್ಲಂತೂ ಮುಂಜಾನೆಯಿಂದಲೇ ಕೆಆರ್ ಮಾರುಕಟ್ಟೆಗಳಲ್ಲಿ ಖರೀದಿ ಭರಾಟೆ ಜೋರಾಗಿದೆ. ಇಲ್ಲಿನ ಪ್ರಸಿದ್ಧ ದೇವಾಲಯವಾದ
ತೀರ್ಥಹಳ್ಳಿಯ ಭಾರತಿಪುರ ಕ್ರಾಸ್ ಬಳಿ ಕೆಎಸ್ಆರ್ಟಿಸಿ ಮತ್ತು ಕಾರು ಡಿಕ್ಕಿಯಾಗಿದೆ. ಇಬ್ಬರು ಸಾವನ್ನಪ್ಪಿದ್ದಾರೆ. ಶೃಂಗೇರಿ ತಾಲೂಕು ಕಿಗ್ಗಾ ಗ್ರಾಮದ ನಿವಾಸಿ ಫಾತಿಮಾ (60) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ರಿಯಾಜ್ (30) ಅವ
ಹೊಸನಗರ ತಾಲೂಕಿನಲ್ಲಿ ಭತ್ತ ಬೆಳೆಗಾರರು ಕನಿಷ್ಠ ಬೆಂಬಲ ಬೆಲೆಯ ಯೋಜನೆಯಿಂದ ವಂಚಿತರಾಗಿದ್ದಾರೆ. ಖರೀದಿ ಕೇಂದ್ರದ ಕೊರತೆ, ಪೂರ್ವ ನೋಂದಣಿ ನಿಯಮ ಮತ್ತು ಕನಿಷ್ಠ 25 ಕ್ವಿಂಟಾಲ್ ಷರತ್ತುಗಳಿಂದಾಗಿ ರೈತರು ಖಾಸಗಿ ವ್ಯಾಪಾರಿಗಳಿಗ
ಬಾಗಲಕೋಟೆಯಲ್ಲಿ ಜಿಲ್ಲೆಯ ಮೊದಲ ಅತ್ಯಾಧುನಿಕ ಆ್ಯಂಪಿ ಥಿಯೇಟರ್ ನಿರ್ಮಾಣಗೊಂಡಿದ್ದು, 800 ಮಂದಿ ಕುಳಿತು ಕಾರ್ಯಕ್ರಮ ವೀಕ್ಷಿಸಬಹುದು. 1.50 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ಈ ಬಯಲು ರಂಗಮಂದಿರ, ಪ್ರಕೃತಿಯ ಮಡಿಲಲ್ಲಿ ನಾಟಕ, ಸ
ಲಿಫ್ಟ್ ಕೊಡುವ ನೆಪದಲ್ಲಿ ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿದ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ. ಆರೋಪಿಯನ್ನು ಪೊಲೀಸರು ಬಂಧಿಸಿದ್ದು ವಿಚಾರಣೆ ನಡೆಸುತ್ತಿದ್ದಾರೆ. ಆರೋಪಿ ಗಣೇಶ್ ಎಂಬಾತ ಅತ್ಯಾಚಾರ ನಡೆಸಿ ತನ್ನ ಸ್
ಧರ್ಮಸ್ಥಳದಲ್ಲಿ 1990ರಿಂದ 2021ರವರೆಗೆ ಸಂಭವಿಸಿದ 74 ಅಸಹಜ ಸಾವುಗಳ ತನಿಖೆಗೆ ಪ್ರತ್ಯೇಕ ಎಫ್ಐಆರ್ ದಾಖಲಿಸಲು ಎಸ್ಐಟಿ ಅಧಿಕಾರಿಗಳಿಗೆ ನಿರ್ದೇಶಿಸುವಂತೆ ಕೋರಿ ಸೌಜನ್ಯಾ ತಾಯಿ ಸಲ್ಲಿಸಿದ ಅರ್ಜಿಗೆ ಸಂಬಂಧಿಸಿದಂತೆ ರಾಜ್ಯ ಸರಕ

26 C