SENSEX
NIFTY
GOLD
USD/INR

Weather

16    C

ಡಿಜಿಟಲ್ ಸುದ್ದಿ ಮೂಲಗಳು

... ...View News by News Source
ಕೈದಿಗಳಿಗೆ ರಾಜಾತಿಥ್ಯದ ವಿಡಿಯೋ ವೈರಲ್‌ ಕೇಸ್‌: ಪೊಲೀಸರಿಗೇ ಯಾಮಾರಿಸಿದ್ರಾ ಧನ್ವೀರ್‌? ಯಾಕೆ ಈ ಅನುಮಾನ?

ಪರಪ್ಪನ ಅಗ್ರಹಾರ ಜೈಲಿನ ಕೈದಿಗಳ ರಾಜಾತಿಥ್ಯ ವಿಡಿಯೋ ಪ್ರಕರಣದಲ್ಲಿ ನಟ ಧನ್ವೀರ್‌ ಪೊಲೀಸರಿಗೆ ಯಾಮಾರಿಸಿರುವ ಅನುಮಾನ ಮೂಡಿದೆ. ಪೊಲೀಸರು ವಶಪಡಿಸಿಕೊಂಡಿದ್ದ ಧನ್ವೀರ್‌ ಮೊಬೈಲ್‌ನಲ್ಲಿ ಯಾವುದೇ ದತ್ತಾಂಶ ಸಿಕ್ಕಿಲ್ಲ. ಹ

10 Dec 2025 11:26 pm
ಥಾಯ್ಲೆಂಡ್‌-ಕಾಂಬೊಡಿಯಾ ಗಡಿಯಲ್ಲಿ ಘರ್ಷಣೆ; ಕರೆ ಮಾಡಿ ಯುದ್ಧ ನಿಲ್ಲಿಸುವೆ ಎಂದ ಟ್ರಂಪ್‌

ಡಿಸೆಂಬರ್‌ 8ರಿಂದ ಥೈಲ್ಯಾಂಡ್ ಮತ್ತು ಕಾಂಬೋಡಿಯಾ ಗಡಿಯಲ್ಲಿ ಸಂಘರ್ಷ ಉಂಟಾಗಿದೆ. ಈ ಹಿನ್ನೆಲೆ ಎರಡು ರಾಷ್ಟ್ರಗಳ 5 ಲಕ್ಷಕ್ಕೂ ಹೆಚ್ಚು ಮಂದಿ ತಮ್ಮ ವಾಸ ಸ್ಥಾನ ತೊರೆದು ಸುರಕ್ಷಿತ ಜಾಗಗಳತ್ತ ಪ್ರಯಾಣ ಬೆಳೆಸಿದ್ದಾರೆ. ಜುಲೈನಲ್

10 Dec 2025 11:11 pm
ಚಳಿಗಾಲದಲ್ಲಿ ಕೀಲು ನೋವು ಸಮಸ್ಯೆ ಬರಲು ಕಾರಣಗಳು

ಚಳಿಗಾಲದಲ್ಲಿ ಕೀಲು ನೋವು ಸಮಸ್ಯೆ ಬರಲು ಕಾರಣಗಳು

10 Dec 2025 11:03 pm
'ಧರ್ಮಸ್ಥಳದಲ್ಲಿ ಮಹಿಳೆಯರನ್ನು ಕೊಂದವರು ಯಾರು?' ಪುಸ್ತಕ ಬಿಡುಗಡೆ, ಸರಕಾರಕ್ಕೆ ಮಹತ್ವದ ಆಗ್ರಹ

ಧರ್ಮಸ್ಥಳದಲ್ಲಿ ನಡೆದ ಅಪರಾಧ ಪ್ರಕರಣಗಳ ತನಿಖೆಗೆ ಎಸ್‌ಐಟಿ ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ರಾಜ್ಯ ಸರಕಾರ ಅವಕಾಶ ನೀಡಬೇಕು ಎಂದು 'ಕೊಂದವರು ಯಾರು?' ತಂಡ ಒತ್ತಾಯಿಸಿದೆ. 20 ಸಾವಿರ ಸಹಿ ಸಂಗ್ರಹಿಸಿ ಮನವಿ ಸಲ್ಲಿಸಲಾಗಿದ್ದು,

10 Dec 2025 11:03 pm
`ಕ್ರಿಕೆಟ್ ಬಿಟ್ರೆ ಬೇರೇನೂ ಇಷ್ಟವಿಲ್ಲ': ವಿವಾಹ ರದ್ದಾದ ಬಳಿಕ ಮೊದಲ ಬಾರಿ ಸ್ಮೃತಿ ಮಂದಾನ ಮುಕ್ತಮಾತು!

Smriti Mandhana Statement- ಭಾರತ ಮಹಿಳಾ ಕ್ರಿಕೆಟ್ ತಂಡ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳ ಸ್ಟಾರ್ ಆಟಗಾರ್ತಿ ಸ್ಮೃತಿ ಮಂದಾನ ಅವರು ಕ್ರಿಕೆಟ್ ಮೇಲಿನ ತಮ್ಮ ಅಪಾರ ಪ್ರೀತಿ ಮತ್ತು ಬದ್ಧತೆಯನ್ನು ವ್ಯಕ್ತಪಡಿಸಿದ್ದಾರೆ. ಸಂಗೀತ ನಿ

10 Dec 2025 11:01 pm
USನಲ್ಲಿ ಎಮರ್ಜೆನ್ಸಿ ಅಂದ್ರೂ ಡಾಕ್ಟರ್ ಸಿಗಲ್ಲ

USನಲ್ಲಿ ಎಮರ್ಜೆನ್ಸಿ ಅಂದ್ರೂ ಡಾಕ್ಟರ್ ಸಿಗಲ್ಲ

10 Dec 2025 10:33 pm
ಗುಜರಾತ್‌ನಲ್ಲಿ ನಿರ್ಭಯಾ ಕೇಸ್‌ ಮಾದರಿ ಕೃತ್ಯ; ಬಾಲಕಿ ಖಾಸಗಿ ಭಾಗಕ್ಕೆ ರಾಡ್‌ ಹಾಕಿದ ಪಾಪಿ

ಗುಜರಾತ್‌ನ ರಾಜ್‌ಕೋಟ್ ಜಿಲ್ಲೆಯಲ್ಲಿ 7 ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿದ ದುರುಳ, ಬಾಲಕಿಯ ಖಾಸಗಿ ಭಾಗಕ್ಕೆ ರಾಡ್ ಹಾಕಿ ವಿಕೃತಿ ಮೆರೆದಿದ್ದಾನೆ. ಘಟನೆ ಬಳಿಕ ಪೊಲೀಸರು ಆರೋಪಿ ರಾಮ್‌ಸಿಂಗ್ ತೇಜ್‌ಸಿಂಗ

10 Dec 2025 10:00 pm
ಅಂಡರ್ 19 ಏಷ್ಯಾಕಪ್ ಟೂರ್ನಿಗೆ ದಿನಗಣನೆ: ಯಾವುದರಲ್ಲಿ ನೇರಪ್ರಸಾರ? ಇಲ್ಲಿದೆ ಸಂಪೂರ್ಣ ವಿವರ

ACC U19 Asia Cup 2025- ಅಂಡರ್ 19 ಏಷ್ಯಾಕಪ್ ಕ್ರಿಕೆಟ್ ಟೂರ್ನಿ ಡಿಸೆಂಬರ್ 12 ರಂದು ಯುಎಇಯಲ್ಲಿ ಆರಂಭವಾಗಲಿದೆ. ಮುಂದಿನ ವರ್ಷ ನಡೆಯಲಿರುವ ಅಂಡರ್ 19 ವಿಶ್ವಕಪ್‌ಗೆ ಇದು ಸಿದ್ಧತಾ ಕೂಟ ಸಹ ಆಗಿರುವುದರಿಂದ ಸಹಜವಾಗಿಯೇ ಮಹತ್ವವನ್ನು ಪಡೆದುಕೊಂಡ

10 Dec 2025 9:52 pm
ಋುತುಚಕ್ರ ರಜೆ ಪ್ರಗತಿಪರ ನಿರ್ಧಾರ: ಹೈಕೋರ್ಟ್‌ನಲ್ಲಿ ಸರಕಾರದಿಂದ ಸಮರ್ಥನೆ

ಋುತುಚಕ್ರದ ಸಮಯದಲ್ಲಿ ಮಹಿಳಾ ನೌಕರರಿಗೆ ವೇತನ ಸಹಿತ ರಜೆ ನೀಡುವ ರಾಜ್ಯ ಸರಕಾರದ ನಿರ್ಧಾರವನ್ನು ಹೈಕೋರ್ಟ್‌ನಲ್ಲಿ ಬಲವಾಗಿ ಸಮರ್ಥಿಸಲಾಗಿದೆ. ಸಂವಿಧಾನದ 42ನೇ ಪರಿಚ್ಛೇದದಡಿ ಈ ಆದೇಶಕ್ಕೆ ಅವಕಾಶವಿದ್ದು, ಪ್ರಪಂಚದ ಹಲವು ದೇಶಗ

10 Dec 2025 9:38 pm
ಕೊಲೆ ಪ್ರಕರಣಗಳಲ್ಲಿ ಮೃತರ 'ರಕ್ತದ ಮಾದರಿ' ಸಂಗ್ರಹ ಕಡ್ಡಾಯ: ಹೈಕೋರ್ಟ್ ಮಹತ್ವದ ಆದೇಶ

ಕೊಲೆ ಪ್ರಕರಣಗಳಲ್ಲಿ ಮೃತಪಟ್ಟವರ ರಕ್ತದ ಮಾದರಿ ಸಂಗ್ರಹ ಕಡ್ಡಾಯಗೊಳಿಸಲು ಹೈಕೋರ್ಟ್ ಆದೇಶಿಸಿದೆ. ತನಿಖಾಧಿಕಾರಿಗಳು ಸಾಕ್ಷ್ಯಾಧಾರಗಳೊಂದಿಗೆ ರಕ್ತದ ಗುಂಪು ವರದಿ ಸಲ್ಲಿಸಬೇಕು. ಲೋಪ ಎಸಗಿದರೆ ತನಿಖೆಯೇ ವಿಫಲವಾಗಲಿದೆ ಎಂದ

10 Dec 2025 9:32 pm
Vote Theft : ’ದೇಶದಲ್ಲಿ ಆಮೇಲೆ, ಮೊದಲು ಚುನಾವಣಾ ಆಯೋಗ ಕಾಂಗ್ರೆಸ್ ನಲ್ಲೇ SIR ನಡೆಸಲಿ’

Vote Chori : ಕಾಂಗ್ರೆಸ್ಸಿನವರದ್ದು ಗೆದ್ದಾಗ ಒಂದು, ಸೋತಾಗ ಇನ್ನೊಂದು. ಗೆದ್ದಾಗ ಇವರಿಗೆ ಇವಿಎಂ ಮೇಲೆ ಸಂಶಯ ಬರುವುದಿಲ್ಲ, ಸೋತಾಗ ಕೇಂದ್ರ ಚುನಾವಣಾ ಆಯೋಗವನ್ನು ದೂರುವ ಪರಿಪಾಠ ಇವರದ್ದು ಸರಿಯಲ್ಲ. ಸಂಸತ್ ಅಧಿವೇಶನ ನಡೆಯುತ್ತಿದ್ದ

10 Dec 2025 9:04 pm
ರಸ್ತೆ ಬದಿ ಲೈಂಗಿಕ ಸಮಸ್ಯೆಗೆ ಪರಿಹಾರ ಕೊಡೋರನ್ನ ನಂಬುವ ಮುನ್ನ ಹುಷಾರ್; ಹಿಮಾಲಯ, ಹರಿದ್ವಾರದ ದಿವ್ಯಔಷಧಿ ಎಂದು ಪಂಗನಾಮ

ಲೈಂಗಿಕ ಸಮಸ್ಯೆಗೆ ಪರಿಹಾರ ನೀಡುವ ನೆಪದಲ್ಲಿ ಟೆಕ್ಕಿಯೊಬ್ಬರಿಂದ 41 ಲಕ್ಷ ರೂ. ಪಡೆದು ವಂಚಿಸಿದ್ದ ಇಬ್ಬರು ನಕಲಿ ಗುರೂಜಿಗಳನ್ನು ಜ್ಞಾನಭಾರತಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮಹಾರಾಷ್ಟ್ರ ಮೂಲದ ಆರೋಪಿಗಳು ಕಳಪೆ ಗುಣಮಟ್ಟದ

10 Dec 2025 8:47 pm
ಅಲೋಕ್ ಕುಮಾರ್, ಬಿ ದಯಾನಂದ್ ಸೇರಿ ಕರ್ನಾಟಕ ಇಬ್ಬರು IPS, 3 IAS ಅಧಿಕಾರಿಗಳ ವರ್ಗಾವಣೆ - ಸರ್ಕಾರ ಆದೇಶ

ರಾಜ್ಯದ ಹಿರಿಯ ಐಪಿಎಸ್ ಅಧಿಕಾರಿಗಳಾದ ಅಲೋಕ್ ಕುಮಾರ್ ಮತ್ತು ಬಿ. ದಯಾನಂದ್ ಅವರ ವರ್ಗಾವಣೆಗೆ ಸರ್ಕಾರ ಆದೇಶಿಸಿದೆ. ಅಲೋಕ್ ಕುಮಾರ್ ಅವರಿಗೆ ಡಿಜಿಪಿ ಹುದ್ದೆಗೆ ಬಡ್ತಿ ನೀಡಿ ಕಾರಾಗೃಹ ಇಲಾಖೆಯ ಡಿಜಿಪಿಯಾಗಿ ನೇಮಿಸಲಾಗಿದೆ. ಬಿ.

10 Dec 2025 8:38 pm
Explainer: ʻವಂದೇ ಮಾತರಂʼ ವಿವಾದದ ಸುತ್ತ; ಗೀತೆ ತುಂಡರಿಸಿದ್ದು ಏಕೆ, ರಾಷ್ಟ್ರಗೀತೆ ಪಟ್ಟ ತಪ್ಪಿದ್ದು ಹೇಗೆ?

ಸಂಸತ್ತಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು, ಕಾಂಗ್ರೆಸ್ ಓಲೈಕೆ ರಾಜಕೀಯಕ್ಕಾಗಿ ಮತ್ತು ಮುಸ್ಲಿಂ ಲೀಗ್‌ಗೆ ಮಣಿದು 'ವಂದೇ ಮಾತರಂ' ಗೀತೆಯನ್ನು ವಿಭಜಿಸಿತು ಎಂದು ಗಂಭೀರ ಆರೋಪ ಮಾಡಿದ್ದಾರೆ. ಇನ್ನು ವಿಪಕ್ಷ ಕಾಂಗ್ರೆಸ್‌ನ ಅ

10 Dec 2025 8:37 pm
ಗೌತಮ್ ಗಂಭೀರ್ ಕಾರ್ಯವೈಖರಿಗೆ ಪಾಕ್ ನ ಜಗಳಗಂಟ ಶಾಹಿದ್ ಅಫ್ರಿದಿ ವ್ಯಂಗ್ಯ; ರೋಹಿತ್- ಕೊಹ್ಲಿ ಪರ ಬ್ಯಾಟಿಂಗ್!

Shahid Afridi On Rohit Sharma And Virat Kohli- ಪಾಕಿಸ್ತಾನದ ಮಾಜಿ ನಾಯಕ ಶಾಹಿದ್ ಅಫ್ರಿದಿ ಮತ್ತು ಭಾರತದ ಗೌತಮ್ ಗಂಭೀರ್ ಅವರಿಬ್ಬರು ಮೈದಾನದಲ್ಲಿ ಆಡುತ್ತಿದ್ದ ಜಗಳಗಳು ಅವರಾಡುತ್ತಿದ್ದ ಕಾಲದಲ್ಲಿ ಫೇಮಸ್ ಆಗಿದ್ದವು. ಇದೀಗ ರೋಹಿತ್ ಶರ್ಮಾ ಮತ್ತು ವಿ

10 Dec 2025 8:27 pm
ಸದ್ದು ಗದ್ದಲ ಜೊತೆಗಿಷ್ಟು ಸ್ವಾರಸ್ಯಕರ ಮಾತುಕತೆ: ಡೇ 3 ಬೆಳಗಾವಿ ಅಧಿವೇಶನದ ಹೈಲೈಟ್ಸ್ ಏನೇನು?

ಬೆಳಗಾವಿ ಅಧಿವೇಶನದ ಮೂರನೇ ದಿನ, ನಾಯಕತ್ವ ಬದಲಾವಣೆ, ಉತ್ತರ ಕರ್ನಾಟಕ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಯಿತು. ಶಾಸಕ ತಮ್ಮಯ್ಯನವರ ಹೆಸರಿನಲ್ಲಿ ಗೊಂದಲ, ಅರವಿಂದ ಬೆಲ್ಲದ್ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ, ದ್ವೇಷ ಭಾಷಣ ಮಸೂದೆ ಮಂ

10 Dec 2025 7:33 pm
ಲೋಕಸಭೆಯಲ್ಲಿ ಅಬ್ಬರಿಸಿದ ಅಮಿತ್ ಶಾ: ಇವಿಎಂನಿಂದ ವೋಟ್ ಚೋರಿವರೆಗೆ, ಕಾವೇರಿದ ಸಂಸತ್ ಕಲಾಪದ 6 ಪ್ರಮುಖ ಅಂಶಗಳು

ಡಿಸೆಂಬರ್ 10, 2025ರ ಬುಧವಾರದ ಸಂಸತ್ ಕಲಾಪವು ಆಡಳಿತ ಮತ್ತು ವಿರೋಧ ಪಕ್ಷಗಳ ನಡುವಿನ ತೀವ್ರ ವಾಕ್ಸಮರಕ್ಕೆ ಸಾಕ್ಷಿಯಾಯಿತು. ಚುನಾವಣಾ ಸುಧಾರಣೆಗಳ ಕುರಿತ ಚರ್ಚೆಯಲ್ಲಿ ಮಾತನಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, ಇವಿಎಂ ವಿಶ್ವಾಸಾರ

10 Dec 2025 7:19 pm
Simu Das- ಅಂಧ ಕ್ರಿಕೆಟರ್ ಬಗ್ಗೆ ಬೆಳ್ಳಂಬೆಳಗ್ಗೆ ಕಾಲ್ ಮಾಡಿ ವಿಚಾರಿಸಿದ ಮೋದಿ; ಅಸ್ಸಾಂ ಸಿಎಂ ತಬ್ಬಿಬ್ಬು!

Simu Das Achievement- ಬೆಳಗ್ಗೆ 5.30ಕ್ಕೆ ಸ್ವತಃ ಪ್ರಧಾನಿಯೇ ಕರೆ ಮಾಡಿದಲ್ಲಿ ಯಾರಿಗಾದರೂ ಪರಿಸ್ಥಿತಿ ಹೇಗಾಗಬೇಡ? ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಇತ್ತೀಚೆಗೆ ಅಂಥಹದ್ದೊಂದು ಅನುಭವ ಆಗಿದೆ? ಆ ಕಡೆಯಿಂದ ಮೋದಿ ಅವರು, ಸಿಮು ಸಮಸ

10 Dec 2025 6:54 pm
Varicose veins: ಹೆಚ್ಚು ನಿಂತು ಕೆಲಸ ಮಾಡಿದ್ರೆ ವೆರಿಕೋಸ್‌ ವೇನ್ಸ್‌ ಉಂಟಾಗುತ್ತಾ? Dr.Sunder Narasimhan

Varicose veins: ಹೆಚ್ಚು ನಿಂತು ಕೆಲಸ ಮಾಡಿದ್ರೆ ವೆರಿಕೋಸ್‌ ವೇನ್ಸ್‌ ಉಂಟಾಗುತ್ತಾ? Dr.Sunder Narasimhan

10 Dec 2025 6:38 pm
ಸದನದಲ್ಲೂ ನಾಯಕತ್ವ ಬದಲಾವಣೆ ಗದ್ದಲ: ಹುಲಿ ಯಾರು, ಗೋವು ಯಾರು ಎಂದು ಪ್ರಶ್ನಿಸಿದ ಆರ್ ಅಶೋಕ್

ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಸ್ಥಾನದ ಬದಲಾವಣೆ ಗೊಂದಲ ಬಗ್ಗೆ ವಿಪಕ್ಷ ನಾಯಕ ಆರ್. ಅಶೋಕ್ ಆತಂಕ ವ್ಯಕ್ತಪಡಿಸಿದರು. ನಾಯಕತ್ವದ ಕಿತ್ತಾಟದಿಂದ ರಾಜ್ಯದ ಆಡಳಿತ ವ್ಯವಸ್ಥೆ ಕುಸಿದಿದೆ ಎಂದು ಆರೋಪಿಸಿದರು. ಮುಖ್ಯಮಂತ್ರಿ ಹಾಗೂ

10 Dec 2025 6:29 pm
ಸಂಸತ್ ಕಲಾಪ ನಡೆಯುತ್ತಿರುವಾಗಲೇ ರಾಹುಲ್ ಗಾಂಧಿ ಜರ್ಮನಿ ಪ್ರವಾಸ! ಬಿಜೆಪಿ ಟೀಕೆ

ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ಪ್ರಮುಖ ಹುದ್ದೆಗಳ ನೇಮಕಾತಿ ಕುರಿತು ಸಭೆ ನಡೆಸಿದರು. ಇದೇ ವೇಳೆ, ಸಂಸತ್ತಿನ ಅಧಿವೇಶನ ನಡೆಯುತ್ತಿರುವಾಗಲೇ ಜರ್ಮನಿ ಪ

10 Dec 2025 6:02 pm
ರಾಜ್ಯದ ಅತಿ ಚಿಕ್ಕ ರೈಲ್ವೆ ಮಾರ್ಗದಲ್ಲಿ ರೈಲು ಸೇವೆ ಆರಂಭ; ರೈಲ್ವೆ ಸಚಿವಾಲಯ ಒಪ್ಪಿಗೆ - 2 ಜಿಲ್ಲೆಗೆ ಅನುಕೂಲ!

ಅಳ್ನಾವರ ಮತ್ತು ದಾಂಡೇಲಿ ನಡುವೆ ರೈಲು ಸಂಚಾರ ಪುನರಾರಂಭವಾಗಲಿದೆ. ಕೇಂದ್ರ ರೈಲ್ವೆ ಸಚಿವಾಲಯವು ಈ ಚಿಕ್ಕ ರೈಲು ಮಾರ್ಗದಲ್ಲಿ ಡೆಮು ರೈಲು ಓಡಿಸಲು ಅನುಮತಿ ನೀಡಿದೆ. ಇದರಿಂದ ವಿದ್ಯಾರ್ಥಿಗಳು, ಉದ್ಯೋಗಿಗಳು ಮತ್ತು ವ್ಯಾಪಾರಿಗ

10 Dec 2025 5:52 pm
ಭಾರತದಲ್ಲಿ 'ಎಐ ಪ್ಲಸ್' ಪ್ಲ್ಯಾನ್‌ ಬಿಡುಗಡೆಗೊಳಿಸಿದ ಗೂಗಲ್‌: ಮಾಸಿಕ ದರ ಎಷ್ಟು? ಏನೆಲ್ಲಾ ವಿಶೇಷತೆಗಳಿವೆ?

ಗೂಗಲ್ ಭಾರತದಲ್ಲಿ ತನ್ನ ಹೊಸ 'ಎಐ ಪ್ಲಸ್' ಚಂದಾದಾರಿಕೆ ಸೇವೆಯನ್ನು ತಿಂಗಳಿಗೆ 399 ರೂ. ದರದಲ್ಲಿ ಆರಂಭಿಸಿದೆ. ವಿಶೇಷ ಆಫರ್ ಅಡಿಯಲ್ಲಿ ಹೊಸ ಚಂದಾದಾರರು ಇದನ್ನು ಮೊದಲ ಆರು ತಿಂಗಳವರೆಗೆ ಕೇವಲ 199 ರೂ.ಗಳಿಗೆ ಪಡೆಯಬಹುದು. ಈ ಯೋಜನೆಯು

10 Dec 2025 5:42 pm
ICC Rankings- ನಂ 1 ಸ್ಥಾನಕ್ಕೆ ರೋಹಿತ್-ವಿರಾಟ್ ನಡುವೆ ಪೈಪೋಟಿ! ಫಿಟ್ನೆಸ್ ಬಗ್ಗೆ ಮಾತನಾಡಿದವರೆಲ್ಲಾ ಈಗ ಸೈಲೆಂಟ್

Rohit Sharma And Virat Kohli- ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರ ಫಿಟ್ನೆಸ್ ಬಗ್ಗೆ ಕಳೆದೊಂದು ವರ್ಷದಿಂದ ಚರ್ಚೆ ನಡೆಯುತ್ತಲೇ ಇದೆ. ಆದರೆ ಇವರಿಬ್ಬರು ಮಾತ್ರ ನಿರಂತರ ಉತ್ಕೃಷ್ಟ ಪ್ರದರ್ಶನ ನೀಡುತ್ತಿದ್ದು ಇದೀಗ ಅವರೊಳಗೇ ಸ್ಪರ್ಧೆ

10 Dec 2025 5:21 pm
ಇದು ಗಿಲ್ಲಿ ಕೈವಾಡ ಅಂತ ಎಲ್ಲರಿಗೂ ಗೊತ್ತಾಗುತ್ತಾ?

ಇದು ಗಿಲ್ಲಿ ಕೈವಾಡ ಅಂತ ಎಲ್ಲರಿಗೂ ಗೊತ್ತಾಗುತ್ತಾ?

10 Dec 2025 5:17 pm
ಸೌರ ಸ್ವಾಸ್ಥ್ಯ ಯೋಜನೆ: ಸರ್ಕಾರಿ ಆಸ್ಪತ್ರೆಗಳಿಗೆ ಸೌರ ಶಕ್ತಿಯ ಬಲ; ಶಸ್ತ್ರ ಚಿಕಿತ್ಸೆಗೂ ಸೋಲಾರ್‌ ಬಳಕೆ: ಏನಿದು ಯೋಜನೆ?

ಕರ್ನಾಟಕ ಸರ್ಕಾರವು ಆರೋಗ್ಯ ಕೇಂದ್ರಗಳಿಗೆ ಸೌರಶಕ್ತಿಯ ಮೂಲಕ 24/7 ವಿದ್ಯುತ್‌ ಒದಗಿಸಲು 'ಸೌರ ಸ್ವಾಸ್ಥ್ಯ' ಯೋಜನೆಯನ್ನು ಜಾರಿಗೊಳಿಸಿದೆ. ಇದರಿಂದ ವಿದ್ಯುತ್‌ ಬಿಲ್‌ಗಳಲ್ಲಿ ಶೇ. 80ರಷ್ಟು ಕಡಿತವಾಗಲಿದೆ. ರಾಯಚೂರು ಜಿಲ್ಲೆಯು ಸಂ

10 Dec 2025 4:40 pm
‌BTS JK ಮತ್ತೊಂದು ಸಾಧನೆ: ರೋಲಿಂಗ್‌ ಸ್ಟೋನ್‌ ತ್ರಿವಳಿ ಸಂಯೋಜಿತ ಆವೃತ್ತಿ ಕವರ್‌ ಪೇಜ್‌ನಲ್ಲಿ ಕಾಣಿಸಿಕೊಂಡ ಫಸ್ಟ್‌ K-ಪಾಪ್‌ ಸೋಲೋ ಐಡಲ್‌

ಕೆ-ಪಾಪ್‌ನ ಗೋಲ್ಡನ್ ಮ್ಯಾಕ್ನೆ ಜುಂಗ್‌ಕುಕ್, ರೋಲಿಂಗ್‌ ಸ್ಟೋನ್ ಮ್ಯಾಗಜೀನ್‌ನ ಕೊರಿಯಾ, ಯುಕೆ ಮತ್ತು ಜಪಾನ್ ಸಂಯೋಜಿತ ಕವರ್‌ ಪೇಜ್‌ನಲ್ಲಿ ಕಾಣಿಸಿಕೊಂಡ ಮೊದಲ ಕೆ-ಪಾಪ್ ಸೋಲೋ ಕಲಾವಿದರಾಗಿ ಇತಿಹಾಸ ಸೃಷ್ಟಿಸಿದ್ದಾರೆ. ಈ ಸಾ

10 Dec 2025 4:39 pm
ಸತತ 3ನೇ ದಿನವೂ ಇಳಿಕೆ ಕಂಡ ಷೇರುಪೇಟೆ, ನಿರಂತರ ಕುಸಿತಕ್ಕೆ ಇಲ್ಲಿವೆ 4 ಕಾರಣಗಳು

ಅಮೆರಿಕದ ಫೆಡರಲ್ ರಿಸರ್ವ್ ಮುಖ್ಯಸ್ಥ ಜೆರೋಮ್ ಪವಲ್ ಅವರು 2026ರ ಬಡ್ಡಿ ದರಗಳ ಬಗ್ಗೆ ನೀಡಲಿರುವ ಸುಳಿವಿಗಾಗಿ ಜಾಗತಿಕ ಹೂಡಿಕೆದಾರರು ಕಾದು ನೋಡುವ ತಂತ್ರ ಅನುಸರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಭಾರತೀಯ ಷೇರುಪೇಟೆ ಬುಧವಾರದಂದ

10 Dec 2025 4:38 pm
ಕ್ರಿಕೆಟ್ ತಂಡಕ್ಕೆ ಆಯ್ಕೆ ಮಾಡದ ಸಿಟ್ಟಲ್ಲಿ ಕೋಚ್ ಮೇಲೆ ಹಿಗ್ಗಾಮುಗ್ಗಾ ಹಲ್ಲೆ!; ಪಾಂಡಿಚೇರಿಯಲ್ಲಿ ಹೀಗೊಂದು ಪ್ರಕರಣ

Selection Scam Allegations- ಪಾಂಡಿಚೇರಿ ಕ್ರಿಕೆಟ್ ಅಸೋಸಿಯೇಶನ್ ಸ್ಥಳೀಯ ಆಟಗಾರರ ಮೇಲೆ ತಾರತಮ್ಯ ಮಾಡುತ್ತಿದೆ ಎಂದು ವರದಿಯಾದ ಬೆನ್ನಲ್ಲೇ ಕ್ರಿಕೆಟ್ ತಂಡಕ್ಕೆ ಆಯ್ಕೆ ಮಾಡಿಲ್ಲ ಎಂಬ ಕಾರಣಕ್ಕೆ ಕೋಚ್ ಒಬ್ಬರ ಮೇಲೆ ಮೂವರು ಸ್ಥಳೀಯ ಆಟಗಾರರು

10 Dec 2025 4:17 pm
ಸಂಸತ್ ಅಧಿವೇಶನ ವೇಳೆ ರಾಹುಲ್ ಗಾಂಧಿ ಜರ್ಮನಿ ಪ್ರವಾಸ ; ಬಿಜೆಪಿ ತೀವ್ರ ಆಕ್ಷೇಪ

ಸಂಸತ್ ಅಧಿವೇಶನ ನಡೆಯುತ್ತಿರುವಾಗಲೇ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಜರ್ಮನಿ ಪ್ರವಾಸ ಕೈಗೊಂಡಿರುವುದಕ್ಕೆ ಬಿಜೆಪಿ ವಾಗ್ದಾಳಿ ನಡೆಸಿದ್ದಾರೆ. ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರು ರಾಹುಲ್ ಗಾಂಧಿಯನ್ನು ಎನ್‌ಐಆರ

10 Dec 2025 3:58 pm
ಮೀಶೋ ಬ್ಲಾಕ್‌ಬಸ್ಟರ್‌ ಲಿಸ್ಟಿಂಗ್‌: ಐಪಿಒ ಬೆಲೆಗೆ ಹೋಲಿಸಿದರೆ 60% ಏರಿಕೆ, ಹೂಡಿಕೆದಾರರು ಈಗ ಏನು ಮಾಡಬೇಕು?

ಬಹುನಿರೀಕ್ಷಿತ ಮೀಶೋಕಂಪನಿಯ ಷೇರುಗಳು ಷೇರು ಮಾರುಕಟ್ಟೆಯಲ್ಲಿ ಹೂಡಿಕೆದಾರರ ನಿರೀಕ್ಷೆಗೂ ಮೀರಿ ಅದ್ಭುತ ಪ್ರದರ್ಶನ ನೀಡಿವೆ. ಗ್ರೇ ಮಾರುಕಟ್ಟೆಯ ಲೆಕ್ಕಾಚಾರಗಳನ್ನು ತಲೆಕೆಳಗಾಗಿಸಿ, ಶೇ. 46ರಷ್ಟು ಪ್ರೀಮಿಯಂ ದರದಲ್ಲಿ ಲಿಸ್

10 Dec 2025 3:50 pm
ಮೈಸೂರು ಜಿಲ್ಲೆಯ 'ಗೃಹ ಆರೋಗ್ಯ' ವರದಿ: 63,000ಕ್ಕೂ ಹೆಚ್ಚು ಜನರಿಗೆ ಬಿಪಿ, ಮಧುಮೇಹದ ತೊಂದರೆ

ಮೈಸೂರು ಜಿಲ್ಲೆಯಲ್ಲಿ 'ಗೃಹ ಆರೋಗ್ಯ' ಯೋಜನೆಯಡಿ ನಡೆದ ತಪಾಸಣೆಯಲ್ಲಿ ಅಧಿಕ ರಕ್ತದೊತ್ತಡ ಮತ್ತು ಮಧುಮೇಹ ಪ್ರಕರಣಗಳು ಹೆಚ್ಚಿರುವುದು ಕಳವಳ ಮೂಡಿಸಿದೆ. ಕೇವಲ ಎರಡು ತಿಂಗಳಲ್ಲಿ 37,510 ಮಂದಿಯಲ್ಲಿ ಬಿಪಿ ಮತ್ತು 25,925 ಮಂದಿಯಲ್ಲಿ ಮಧ

10 Dec 2025 3:44 pm
ʻಶಾಲೆಗಳಲ್ಲಿ ವಂದೇ ಮಾತರಂ ಗೀತೆ ಹಾಡುವುದು ಕಡ್ಡಾಯಗೊಳಿಸಿ, ಇಲ್ಲದಿದ್ದರೆ ಮರೆತೆ ಹೋಗ್ತಾರೆʼ: ಸುಧಾ ಮೂರ್ತಿ

ಶಾಲೆಗಳಲ್ಲಿ ಜನಗಣಮನ ರಾಷ್ಟ್ರ ಗೀತೆ ಮಾತ್ರ ಹಾಡೋದನ್ನು ಕಡ್ಡಾಯಗೊಳಿಸಲಾಗಿದೆ ಹಾಗೆಯೇ, ವಂದೇ ಮಾತರಂಗೂ ಕಡ್ಡಾಯ ಮಾಡಿ. ಮಕ್ಕಳಿಗೆ ಈ ಹಾಡು ಕಲಿಸಲು ಒಂದು ಮೂರು ನಿಮಿಷ ಸಾಕು. ಆದರೆ, ಈ ನಿರ್ಲಕ್ಷ್ಯ ಯಾಕೆ. ವಂದೇ ಮಾತರಂ ಹಾಡದಿದ್

10 Dec 2025 3:34 pm
Explained: ಪಾಕಿಸ್ತಾನದಲ್ಲಿ ಭುಗಿಲೆದ್ದ ʼಸಿಂಧ್‌ʼ ಪ್ರತ್ಯೇಕ ರಾಷ್ಟ್ರ ಕೂಗು: ಪಾಕ್‌ ನಾಯಕರ ನಿದ್ದೆಗೆಡಿಸಿದ ಪ್ರತಿಭಟನೆಗೆ ಕಾರಣವೇನು? ಇಭ್ಬಾಗವಾಗುತ್ತಾ ಪಾಕಿಸ್ತಾನ ?

ಪಾಕಿಸ್ತಾನದ ಕರಾಚಿಯಲ್ಲಿ 'ಸಿಂಧೂ ದೇಶ'ಕ್ಕಾಗಿ ಪ್ರತ್ಯೇಕತಾವಾದಿ ಪ್ರತಿಭಟನೆಗಳು ತೀವ್ರಗೊಂಡಿವೆ. ಭಾರತದ ರಕ್ಷಣಾ ಸಚಿವ ರಾಜ್‌ನಾಥ್‌ ಸಿಂಗ್ ಸಿಂಧೂ ಭಾರತದ ಭಾಗವಾಗಲಿದೆ ಎಂದ ಹೇಳಿಕೆ ನೀಡಿದ ಬೆನ್ನಲ್ಲೇ ಈ ಪ್ರತಿಭಟನೆಗಳು

10 Dec 2025 3:30 pm
ಧರ್ಮಸ್ಥಳ ವಿರುದ್ಧ ನಡೆದ ಷಡ್ಯಂತ್ರಕ್ಕೆ ಅಚ್ಚರಿಯ ಕಾರಣ ಕೊಟ್ಟ ಡಿಕೆ ಶಿವಕುಮಾರ್! ಬೊಟ್ಟು ಮಾಡಿದ್ದು ಯಾರತ್ತಾ?

ಬೆಳಗಾವಿಯಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಧರ್ಮಸ್ಥಳದ ಷಡ್ಯಂತ್ರದ ಬಗ್ಗೆ ಮಾತನಾಡಿದರು. ಬಿಜೆಪಿ ಮತ್ತು ಆರ್‌ಎಸ್‌ಎಸ್ ನಡುವಿನ ಭಿನ್ನಾಭಿಪ್ರಾಯವೇ ಇದಕ್ಕೆ ಕಾರಣ ಎಂದರು. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್

10 Dec 2025 3:30 pm
ಭೂ ಕಂದಾಯ ಕಾಯ್ದೆ ತಿದ್ದುಪಡಿ: ರಾಜ್ಯದಲ್ಲಿ ಭೂ ಪರಿವರ್ತನೆ ಈಗ ಮತ್ತಷ್ಟು ಸುಲಭ ಸರಳ ಲಂಚಮುಕ್ತ - ಕಂದಾಯ ಸಚಿವ

ಕರ್ನಾಟಕ ಭೂ ಕಂದಾಯ ಕಾಯ್ದೆ 1964ರ ತಿದ್ದುಪಡಿಗೆ ಕರಡು ಸಿದ್ಧವಾಗಿದ್ದು, ಮುಂದಿನ ತಿಂಗಳಲ್ಲಿ ಅಧಿಸೂಚನೆ ಹೊರಡಿಸಿ ಜಾರಿಗೆ ತರಲಾಗುವುದು. ಭೂ ಪರಿವರ್ತನೆಯನ್ನು ಸರಳೀಕರಿಸಿ, ಆನ್‌ಲೈನ್ ಅರ್ಜಿ ಸೌಲಭ್ಯ ಕಲ್ಪಿಸಲಾಗಿದೆ. 30 ದಿನಗಳ

10 Dec 2025 2:54 pm
ಭಾರತದಲ್ಲಿ 2030ರ ವೇಳೆಗೆ $35 ಬಿಲಿಯನ್ ಹೂಡಿಕೆ ಮಾಡಲಿದೆ ಅಮೆಜಾನ್: 10 ಲಕ್ಷ ಉದ್ಯೋಗ ಸೃಷ್ಟಿಯ ಗುರಿ

ಅಮೆಜಾನ್ 2030ರ ವೇಳೆಗೆ ಭಾರತದಲ್ಲಿ 35 ಬಿಲಿಯನ್ ಡಾಲರ್ ಹೂಡಿಕೆ ಮಾಡಲಿದೆ. ಕೃತಕ ಬುದ್ಧಿಮತ್ತೆ, ರಫ್ತು ಬೆಳವಣಿಗೆ ಮತ್ತು ಉದ್ಯೋಗ ಸೃಷ್ಟಿಗೆ ಈ ಹೂಡಿಕೆ ಮಾಡಲಾಗುತ್ತಿದ್ದು, ಭಾರತದಿಂದ ರಫ್ತು ಪ್ರಮಾಣವನ್ನು ನಾಲ್ಕು ಪಟ್ಟು ಹೆಚ

10 Dec 2025 2:45 pm
ದೆಹಲಿ ಹೈಕೋರ್ಟ್‌ನಿಂದ ಇಂಡಿಗೋಗೆ ಪ್ರಯಾಣಿಕರಿಗೆ ಪರಿಹಾರ ನೀಡುವಂತೆ ಆದೇಶ

ಇಂಡಿಗೋ ವಿಮಾನಗಳ ರದ್ದತಿಯಿಂದಾಗಿ ಪ್ರಯಾಣಿಕರು ಪರದಾಡುತ್ತಿದ್ದಾರೆ. ದೆಹಲಿ ಹೈಕೋರ್ಟ್ ಪ್ರಯಾಣಿಕರಿಗೆ ಪರಿಹಾರ ನೀಡಲು ಆದೇಶಿಸಿದೆ. ವಿಮಾನ ದರ ಏರಿಕೆಯನ್ನು ನ್ಯಾಯಾಲಯ ತೀವ್ರವಾಗಿ ಖಂಡಿಸಿದೆ. ಕೇಂದ್ರ ಸರ್ಕಾರದ ನಿರ್ಲಕ್

10 Dec 2025 2:35 pm
ಲಡ್ಡು ವಿವಾದವಾಯ್ತು ಈಗ ರೇಷ್ಮೆ; ತಿಮ್ಮಪ್ಪನ ದೇಗುಲಕ್ಕೆ ನಕಲಿ ರೇಷ್ಮೆ ದುಪ್ಪಟ್ಟಾ ಪೂರೈಕೆ

ತಿರುಪತಿ ಲಡ್ಡುವಿಗೆ ಬಳಸಿದ ತುಪ್ಪದಲ್ಲಿ ಪ್ರಾಣಿ ಕೊಬ್ಬು ಬಳಕೆ, ದೇಣಿಗೆ ಕಳ್ಳತನ ಮಾಡಿದ ಪ್ರಕರಣಗಳು ಇನ್ನು ತಣ್ಣಗಾಗದ ಬೆನ್ನಲ್ಲೇ, ತಿರುಮಲ ತಿರುಪತಿಯಲ್ಲಿ ಮತ್ತೊಂದು ಹಗರಣವನ್ನು ಟಿಟಿಡಿ ಬಯಲಿಗೆಳೆದಿದೆ. 15,000‌ ರೇಷ್ಮೆ ದ

10 Dec 2025 2:06 pm
T-20 ತಂಡ ಗೆಲ್ಲುತ್ತಿದೆ ಸರಿ, ಟೆನ್ಶನ್‌ ಕೊಡ್ತಿದೆ SKY ಕಳಪೆ ಬ್ಯಾಟಿಂಗ್‌ ಪ್ರದರ್ಶನದ ಪರಿ

SKY failure : ದಕ್ಷಿಣ ಆಫ್ರಿಕಾದ ಜೊತೆಗಿನ ಆರಂಭಿಕ ಪಂದ್ಯದಲ್ಲಿ ತಂಡ ಪಂದ್ಯವೇನೋ ಗೆದ್ದಿತು. ಆದರೆ, ನಾಯಕ ಸೂರ್ಯ ಕುಮಾರ್ ಯಾದವ್ ಅವರ ವೈಫಲ್ಯ ಮುಂದುವರಿದಿದೆ. ಸಾಮಾಜಿಕ ಜಾಲತಾಣದಲ್ಲಿ ಸೂರ್ಯ ಕುಮಾರ್ ಬಗ್ಗೆ ವ್ಯಾಪಕ ವ್ಯಂಗ್ಯ ಎದುರ

10 Dec 2025 1:53 pm
ದ್ವೇಷ ಭಾಷಣಕ್ಕೆ ಗರಿಷ್ಠ 10 ವರ್ಷ ಶಿಕ್ಷೆ, 1 ಲಕ್ಷ ದಂಡ: ವಿಧಾನಸಭೆಯಲ್ಲಿ ಮಸೂದೆ ಮಂಡನೆ, ಬಿಜೆಪಿ ವಿರೋಧ

ರಾಜ್ಯ ಸರ್ಕಾರ ದ್ವೇಷ ಭಾಷಣ ತಡೆಯಲು ಕಠಿಣ ಕ್ರಮ ಕೈಗೊಂಡಿದೆ. ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ(ಪ್ರತಿಬಂಧಕ) ವಿಧೇಯಕ ವಿಧಾನಸಭೆಯಲ್ಲಿ ಮಂಡನೆಯಾಗಿದೆ. ಮೊದಲ ಬಾರಿ ತಪ್ಪಿಗೆ 7 ವರ್ಷ ಜೈಲು, 50 ಸಾವಿರ ರೂ ದಂಡ. ಪುನರಾವ

10 Dec 2025 1:46 pm
ಎಲ್ಲಾ ಕೆಲಸವನ್ನು ಸದ್ಯಕ್ಕೆ ಬಿಟ್ಟು ಎಸ್‌ಐಆರ್ ಕಡೆ ಗಮನ ಹರಿಸಿ: ಬಿಜೆಪಿ ಕಾರ್ಯಕರ್ತರಿಗೆ ಯೋಗಿ ಆದಿತ್ಯನಾಥ್ ಕರೆ

ಬಿಜೆಪಿ ಶಾಸಕರು ಮತ್ತು ಪದಾಧಿಕಾರಿಗಳಿಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಮತದಾರರ ಪಟ್ಟಿಗಳ ವಿಶೇಷ ಪರಿಷ್ಕರಣೆಗೆ ಆದ್ಯತೆ ನೀಡುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಮುಂದಿನ ಒಂದು ತಿಂಗಳನ್ನ

10 Dec 2025 1:39 pm
ತುಂಬು ಗರ್ಭಿಣಿ ಸಂಧ್ಯಾ ಅರಕೆರೆ

ತುಂಬು ಗರ್ಭಿಣಿ ಸಂಧ್ಯಾ ಅರಕೆರೆ

10 Dec 2025 1:24 pm
ಇಮ್ರಾನ್‌ ಖಾನ್‌ಗೆ ಮರಣದಂಡನೆ ಶಿಕ್ಷೆಯ ಎಚ್ಚರಿಕೆ; ಮನದಾಳದ ಇಂಗಿತ ಹೊರಹಾಕಿದ ಪಾಕಿಸ್ತಾನ ಸರ್ಕಾರ?

ಭ್ರಷ್ಟಾಚಾರ ಆರೋಪದಡಿ ಜೈಲಿನಲ್ಲಿರುವ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ಅವರನ್ನು, ಲೇಟ್‌ ಇಮ್ರಾನ್‌ ಖಾನ್‌ ಆಗಿ ಮಾಡುವ ಬಯಕೆಯನ್ನು, ಪಾಕಿಸ್ತಾನ ಸರ್ಕಾರ ಮತ್ತು ಸೇನೆ ಪದೇ ಪದೇ ಹೊರಹಾಕುತ್ತಲೇ ಇದೆ. ಇದಕ್ಕೆ ಪ

10 Dec 2025 1:21 pm
ಪಿಎಂ ವಿಕಾಸ್‌ ಯೋಜನೆ: ಕೌಶಲ್ಯ; ಉದ್ಯಮಶೀಲತೆ ತರಬೇತಿ ಜೊತೆಗೆ ಮಾಸಿಕ 3000 ರೂ. ಸ್ಟೈಪೆಂಡ್ ಸೇರಿ ಹಲವು ಸೌಲಭ್ಯ! ಅರ್ಜಿ ಸಲ್ಲಿಕೆ ಹೇಗೆ?

ಅಲ್ಪ ಸಂಖ್ಯಾತ ಸಮುದಾಯದ ಸಾಮಾಜಿಕ ಸಬಲೀಕರಣದ ಉದ್ದೇಶದಿಂದ ಕೇಂದ್ರ ಸರ್ಕಾರ ಈ ಹಿಂದಿನ ಹಲವು ಯೋಜನೆಗಳನ್ನು ಒಗ್ಗೂಡಿಸಿ ಪಿಎಂ ವಿಕಾಸ್‌ ಅಥವಾ ಪ್ರಧಾನ ಮಂತ್ರಿ ವಿರಾಸತ್ ಕಾ ಸಂವರ್ಧನ್ ಯೋಜನೆಯನ್ನು ರೂಪಿಸಿದೆ. ಅಲ್ಪಸಂಖ್ಯಾ

10 Dec 2025 1:06 pm
ರೆಸ್ಟೋರಂಟ್‌ ನಲ್ಲಿ ಜಗಳವಾಡಿದ್ರಾ ಜೆ.ಡಿ ವಾನ್ಸ್‌ -ಉಷಾ‌ ದಂಪತಿ? ವೈರಲ್ ಫೋಟೋಗೆ ಉಪಾಧ್ಯಕ್ಷ ವಾನ್ಸ್‌ ಕೊಟ್ಟ ಹಾಸ್ಯಭರಿತ ಉತ್ತರ ಹೇಗಿತ್ತು ನೋಡಿ..

ಅಮೆರಿಕಾ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಮತ್ತು ಪತ್ನಿ ಉಷಾ ನಡುವೆ ರೆಸ್ಟೋರೆಂಟ್‌ನಲ್ಲಿ ಜಗಳ ನಡೆದಿದೆ ಎನ್ನೋ ಪೋಸ್ಟ್ ವೈರಲ್ ಆಗಿತ್ತು. ಇದಕ್ಕೆ ಪ್ರತಿಕ್ರಿಯಿಸಿದ ವ್ಯಾನ್ಸ್, 'ಸಾರ್ವಜನಿಕವಾಗಿ ಹೊರಗೆ ಹೋದಾಗ ಜೋರಾಗಿ ಜಗಳವ

10 Dec 2025 12:59 pm
ರಾವಣನ ಅಸ್ತ್ರ ಇಟ್ಟಿದ್ದ 'ಅಸ್ತ್ರ ಆಲಯ'ವೇ ಈಗ ಆಸ್ಟ್ರೇಲಿಯಾ ಆಗಿದೆಯಂತೆ! 'ಪೂಕಿ ಬಾಬಾ' ಪ್ರವಚನಕ್ಕೆ ನಕ್ಕ ನೆಟ್ಟಿಗರು

ಆನ್‌ಲೈನ್‌ನಲ್ಲಿ 'ಪೂಕಿ ಬಾಬಾ' ಎಂದೇ ಖ್ಯಾತರಾದ ಆಧ್ಯಾತ್ಮಿಕ ನಾಯಕ ಅನಿರುದ್ಧಾಚಾರ್ಯ ಅವರು ರಾಮಾಯಣ ಕಾಲದಲ್ಲಿ ಆಸ್ಟ್ರೇಲಿಯಾ ಉಗಮಿಸಿತು ಎಂದು ವಿವರಿಸಿದ್ದಾರೆ. ರಾಮ-ರಾವಣರ ಯುದ್ಧದ ನಂತರ ಉಳಿದ ಕತ್ತಿಗಳನ್ನು ದೂರದ ದ್ವೀಪ

10 Dec 2025 12:44 pm
Sports Street- ಐಪಿಎಲ್ ಬಗ್ಗೆ ವಸೀ ಅಕ್ರಂ ಹೇಳಿದ ಅಪ್ರಿಯ ಸತ್ಯ; ಬಿಸಿಸಿಐ ಇನ್ನಾದರೂ ಯೋಚಿಸಬೇಕಾದ್ದು ಯಾಕೆ ಮುಖ್ಯ?

ಪಾಕಿಸ್ತಾನ ಕ್ರಿಕೆಟ್ ನ ಬೌಲಿಂಗ್ ದಂತಕತೆ ವಸೀಂ ಅಕ್ರಂ ಉಳಿದ ಪಾಕಿಸ್ತಾನಿ ಆಟಗಾರರಂತಲ್ಲ. ಕ್ರಿಕೆಟ್ ಮೈದಾನದಲ್ಲಿ ಭಾರತ ತಂಡಕ್ಕೆ ಸಿಂಹಸ್ವಪ್ನವಾಗಿ ಕಾಡಿದ್ದರೂ ಮೈದಾನದ ಹೊರಗೆ ಅವರು ಬಾಯಿ ತಪ್ಪಿ ಮಾತನಾಡಿದ್ದು ಕಡಿಮೆ. ಭ

10 Dec 2025 12:34 pm
ರಾಜ್ಯದಲ್ಲಿ ಈ ವರ್ಷ 518 ಕಡೆಗಳಲ್ಲಿ ಆರ್‌ಎಸ್‌ಎಸ್ ಪಥಸಂಚಲನ: ಗಲಾಟೆ, ದೊಂಭಿ ನಡೆದಿಲ್ಲ ಎಂದ ಸರ್ಕಾರ

ರಾಜ್ಯದಾದ್ಯಂತ 518 ಕಡೆಗಳಲ್ಲಿ ಆರ್ ಎಸ್ ಎಸ್ ಪಥಸಂಚಲನ ಯಶಸ್ವಿಯಾಗಿ ನಡೆದಿದೆ. ಗೃಹ ಇಲಾಖೆಯ ಪ್ರಕಾರ, ಯಾವುದೇ ಗಲಾಟೆ, ದೊಂಭಿ ಅಥವಾ ಕೋಮು ಗಲಭೆಗಳು ಸಂಭವಿಸಿಲ್ಲ. ಚಿತ್ತಾಪುರದಲ್ಲಿ ನ್ಯಾಯಾಲಯದ ಅನುಮತಿ ಪಡೆದು ಪಥಸಂಚಲನ ನಡೆಸಲ

10 Dec 2025 12:29 pm
ರಾಹುಲ್‌ ಗಾಂಧಿ ಗಂಭೀರ ರಾಜಕಾರಣಿಯಲ್ಲ; ಪ್ರಹ್ಲಾದ್‌ ಜೋಶಿ ಹೇಳಿದ್ದನ್ನು ಕೇಳಿ ನಸುನಕ್ಕ ವಿ. ಸೋಮಣ್ಣ

ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್‌ ಗಾಂಧಿ ಅವರ ಸರಣಿ ವಿದೇಶ ಪ್ರವಾಸಗಳ ಬಗ್ಗೆ ಚರ್ಚೆಗಳು ನಡೆಯುತ್ತಲೇ ಇರುತ್ತವೆ. ಅದೇ ರೀತಿ ರಾಹುಲ್‌ ವಿದೇಶ ಪ್ರಯಾಣದ ಬಗ್ಗೆ ವ್ಯಂಗ್ಯವಾಡಿರುವ ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ, ಅಧಿವೇಶನ

10 Dec 2025 12:21 pm
ಇಂಡಿಗೋ ವಿಮಾನಗಳ ಕಾರ್ಯಾಚರಣೆಯನ್ನು ಶೇ. 10 ರಷ್ಟು ಕಡಿತಗೊಳಿಸಲು ಸರ್ಕಾರ ಆದೇಶ

ಇಂಡಿಗೋ ವಿಮಾನಯಾನ ಸಂಸ್ಥೆಗೆ ನಾಗರಿಕ ವಿಮಾನಯಾನ ಸಚಿವಾಲಯವು ದೊಡ್ಡ ಶಾಕ್ ನೀಡಿದೆ. ಹೊಸ ನಿಯಮಗಳನ್ನು ಪಾಲಿಸದ ಕಾರಣ, ವಿಮಾನಗಳ ಕಾರ್ಯಾಚರಣೆಯನ್ನು ಶೇಕಡಾ 10 ರಷ್ಟು ಕಡಿತಗೊಳಿಸಲು ಆದೇಶಿಸಲಾಗಿದೆ. ಇದರಿಂದಾಗಿ ಸುಮಾರು 216 ವಿಮ

10 Dec 2025 11:50 am
ಸಿಎಂ ಬದಲಾವಣೆ ಬಗ್ಗೆ ಭಿನ್ನ, ಭಿನ್ನ ಚರ್ಚೆ: ವಿಧಾನಸಭೆ ಮೊಗಸಾಲೆಯ ಗುಸು ಗುಸು ಮಾತುಕತೆಗಳೇ ಕುತೂಹಲ!

ಕರ್ನಾಟಕದಲ್ಲಿ ಮುಖ್ಯಮಂತ್ರಿ ಬದಲಾವಣೆ ಚರ್ಚೆ ಜೋರಾಗಿದೆ. ಸಿದ್ದರಾಮಯ್ಯ ಅಧಿಕಾರ ಬಿಟ್ಟುಕೊಡುತ್ತಾರಾ, ಮುಂದಿನ ಸಿಎಂ ಯಾರು ಎಂಬ ಪ್ರಶ್ನೆಗಳು ಮೂಡಿವೆ.ಇತ್ತ ಸಿದ್ದು ಹಾಗೂ ಡಿಕೆ ಬಣದಲ್ಲಿ ಶಾಸಕರು ಪರ ವಿರೋಧ ಚರ್ಚೆ ನಡೆಸುತ

10 Dec 2025 11:29 am
ಕಿಡ್ನಿಗಳನ್ನು ಹಾನಿಗೊಳಿಸುವ ಆಹಾರಗಳು

ಕಿಡ್ನಿಗಳನ್ನು ಹಾನಿಗೊಳಿಸುವ ಆಹಾರಗಳು

10 Dec 2025 11:26 am
Explained: ಇಬ್ಬರೂ ಕೂಗಿದ್ದೂ ವಂದೇ ಮಾತರಂ, ಆದರೂ ಗೀತೆಯನ್ನು ಸ್ವೀಕರಿಸುವ ಶೈಲಿ ಭಿನ್ನ; ಬನ್ನಿ ಗೆದ್ದವರು ಯಾರೆಂದು ತಿಳಿದುಕೊಳ್ಳೋಣ

ಇಡೀ ದೇಶ ವಂದೇ ಮಾತರಂ ಗೀತೆಯ 150ನೇ ವರ್ಷಾಚರಣೆಯನ್ನು ಹೆಮ್ಮೆಯಿಂದ ಆಚರಿಸುತ್ತಿದೆ. ಈ ಕುರಿತು ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಕಳೆದೆರೆಡು ದಿನಗಳಿಂದ ಭಾರೀ ಚರ್ಚೆಗಳಾಗುತ್ತಿವೆ. ವಂದೇ ಮಾತರಂ ಗೀತೆಯ ಬಗೆಗಿನ ಚರ್ಚೆಯಲ್ಲಿ ಭ

10 Dec 2025 11:02 am
ವ್ಯಾಪಕ ಚರ್ಚೆಗೆ ಗ್ರಾಸವಾಗುತ್ತಿರುವ ’Bengaluru English' ಬಗ್ಗೆ ಶಶಿ ತರೂರ್ ಆಡಿದ ಮಾತು

Bengaluru English : ಬೆಂಗಳೂರು ಸಾಹಿತ್ಯ ಉತ್ಸವದಲ್ಲಿ ಕಾಂಗ್ರೆಸ್ಸಿನ ತಿರುವನಂತಪುರಂ ಸಂಸದ ಬೆಂಗಳೂರು ಇಂಗ್ಲಿಷ್ ಬಗ್ಗೆ ಆಡಿದ ಮಾತು, ಇಂಟರ್ನೆಟ್ ನಲ್ಲಿ ಬಹಳ ಸದ್ದನ್ನು ಮಾಡುತ್ತಿದೆ. ನಾವು ಏನು ಹೇಳಿದ್ದೇವೆ ಎನ್ನುವುದು ಇನ್ನೊಬ್ಬರ

10 Dec 2025 10:48 am
ದಿವಾಳಿ ಅಂಚಿನಲ್ಲಿದ್ದ ಪಾಕಿಸ್ತಾನಕ್ಕೆ IMF ಜೀವದಾನ: ಬಡಪಾಯಿ ಪಾಕ್‌ ಗೆ 1.2 ಬಿಲಿಯನ್ ಡಾಲರ್ ಹಣ ಬಿಡುಗಡೆ!

ಆರ್ಥಿಕ ಸಂಕಷ್ಟದಲ್ಲಿದ್ದ ಪಾಕಿಸ್ತಾನಕ್ಕೆ IMF 1.2 ಬಿಲಿಯನ್ ಡಾಲರ್ ನೆರವು ನೀಡಿದೆ. ಪ್ರವಾಹದಿಂದ ತತ್ತರಿಸಿದ್ದ ದೇಶಕ್ಕೆ ಇದು ದೊಡ್ಡ ಆಸರೆಯಾಗಿದೆ. ಕಠಿಣ ಷರತ್ತುಗಳೊಂದಿಗೆ ನೀಡಲಾದ ಈ ಸಾಲ, ದೇಶದ ಆರ್ಥಿಕತೆಯನ್ನು ಸ್ಥಿರಗೊಳಿ

10 Dec 2025 10:36 am
Gold Rate Rise: ಚಿನ್ನದ ಬೆಲೆಯಲ್ಲಿ ಹಾವು ಏಣಿ ಆಟ- ಇಂದು 870 ರೂ ಹೆಚ್ಚಳ, ಬೆಳ್ಳಿ ಬೆಲೆ 2 ಲಕ್ಷ ರೂ ಸನಿಹಕ್ಕೆ!

ಡಿಸೆಂಬರ್ 10 ರಂದು ಚಿನ್ನ ಬೆಳ್ಳಿ ದರ ಭಾರಿ ಪ್ರಮಾಣದಲ್ಲಿ ಹೆಚ್ಚಳ ಆಗಿದೆ. ಬೆಳ್ಳಿ ಬೆಲೆ ಗರಿಷ್ಠ ಮಟ್ಟಕ್ಕೇರಿದ್ದು ಶೀಘ್ರದಲ್ಲಿ 2 ಲಕ್ಷ ರೂಪಾಯಿಯಾಗುವ ಸಾಧ್ಯತೆ ಇದೆ.

10 Dec 2025 10:07 am
ಬೆಂಗಳೂರಿನಲ್ಲಿ ಖಾಲಿ ಇರುವ ಜಾಗವನ್ನು ನಿರ್ವಹಿಸುವ ವಿಧಾನದಲ್ಲಿ ದೊಡ್ಡ ಬದಲಾವಣೆ; ಏನಿದು ಜಿಬಿಎ ಪ್ಲ್ಯಾನ್?

ಬೆಂಗಳೂರಿನಲ್ಲಿ ಜಾಗದ ಕೊರತೆ ನೀಗಿಸಲು ಕರ್ನಾಟಕ ಸರ್ಕಾರ ಪ್ರೀಮಿಯಂ ಫ್ಲೋರ್ ಏರಿಯಾ ರೇಶಿಯೋ (FAR) ಯೋಜನೆಯನ್ನು ಜಾರಿಗೆ ತಂದಿದೆ. ಈ ಹೊಸ ನಿಯಮದಿಂದ ಖಾಲಿ ಜಾಗ ನಿರ್ವಹಣೆಯಲ್ಲಿ ದೊಡ್ಡ ಬದಲಾವಣೆ ಆಗಲಿದೆ. ಹೈಕೋರ್ಟ್ ತಿದ್ದುಪಡಿ

10 Dec 2025 9:54 am
Obesity in kids: ವಾರಕ್ಕೊಮ್ಮೆ ಪಾರ್ಕ್‌ನಲ್ಲಿ ಆಟ, ಹೋಟೆಲ್‌ ಊಟ ಒಳ್ಳೇದಾ? Dr.Tejaswi Sheshadri

Obesity in kids: ವಾರಕ್ಕೊಮ್ಮೆ ಪಾರ್ಕ್‌ನಲ್ಲಿ ಆಟ, ಹೋಟೆಲ್‌ ಊಟ ಒಳ್ಳೇದಾ? Dr.Tejaswi Sheshadri

10 Dec 2025 9:51 am
ಕೆರಿಯರ್‌ ಫಿನಿಷ್, H-1B ವೀಸಾ ಸಂದರ್ಶನ ಮುಂದೂಡಿದ್ದಕ್ಕೆ ಭಾರತೀಯರ ಆಕ್ರೋಶ; ರಾಯಭಾರ ಕಚೇರಿಯಲ್ಲಿ ಏನಾಗುತ್ತಿದೆ?

ಕಠಿಣ ವಲಸೆ ನೀತಿಯನ್ನು ಜಾರಿಗೆ ತರುತ್ತಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಆಡಳಿತ, ವಲಸೆಯನ್ನು ತಟೆಗಟ್ಟಲು H-1B ಮತ್ತು ಅದಕ್ಕೆ ಸಂಬಂಧಿಸಿದ ಇತರ ವೀಸಾಗಳ ಮೇಲೆ ಭಾರೀ ಪ್ರಹಾರ ಮಾಡುತ್ತಿದೆ. ಇದೀಗ ಡಿ.15ರಿಂದ ಅರ್ಜಿದಾ

10 Dec 2025 9:40 am
ಸಿಎಲ್ ಪಿ ಸಭೆಯಲ್ಲಿ ಸದ್ದು, ಗದ್ದಲ ಮಾಡಲು ಮುಂದಾಗಿದ್ದ ಡಿಕೆಶಿ, ಸಿದ್ದು ಬಣದ ಶಾಸಕರು ಸೈಲೆಂಟ್ ಆಗಿದ್ದೇಕೆ?

ಬೆಳಗಾವಿ ಅಧಿವೇಶನದಲ್ಲಿ ಕಾಂಗ್ರೆಸ್ ನಲ್ಲಿ ನಾಯಕತ್ವ ಬದಲಾವಣೆ ಚರ್ಚೆ ಜೋರಾಗಿತ್ತು. ಆದರೆ ಶಾಸಕಾಂಗ ಪಕ್ಷದ ಸಭೆಯಲ್ಲಿ ಈ ಬಗ್ಗೆ ಯಾವುದೇ ಚರ್ಚೆ ನಡೆಯಲಿಲ್ಲ. ಸಿದ್ದರಾಮಯ್ಯ ಬಣ, ಡಿಕೆಶಿ ಆಪ್ತರು ಹಾಗೂ ಇತರ ಶಾಸಕರು ಮೌನಕ್ಕೆ

10 Dec 2025 9:30 am
ಕೇಂದ್ರ ಸರ್ಕಾರ ರಾಜ್ಯಕ್ಕೆ ನೀಡಬೇಕಾದ ಬಾಕಿ ಹಣವನ್ನು ಪಾವತಿಸದ ಬಗ್ಗೆ ದೀದಿ ವಾಗ್ದಾಳಿ

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಕೇಂದ್ರ ಸರ್ಕಾರ ಬಾಕಿ ಹಣ ನೀಡುತ್ತಿಲ್ಲ ಎಂದು ಆರೋಪಿಸಿ, 100 ದಿನಗಳ ಉದ್ಯೋಗ ಯೋಜನೆಯ ಪತ್ರ ಹರಿದು ಹಾಕಿದರು. ಚುನಾವಣಾ ಪಟ್ಟಿ ಪರಿಷ್ಕರಣೆ (SIR)ಯನ್ನು ಚುನಾವಣೆ ಹತ್ತಿರದಲ್ಲಿ ನಡ

10 Dec 2025 9:25 am
ಕ್ಯಾಂಪಸ್‌ನಲ್ಲಿ ಡ್ರಗ್‌ ಬೇಟೆಯಾಡಿದ ಪೊಲೀಸರು: ರ‍್ಯಾಡಂಮ್‌ ಟೆಸ್ಟ್‌, 77 ಕಾಲೇಜುಗಳ 20ವಿದ್ಯಾರ್ಥಿಗಳಲ್ಲಿ ಪಾಸಿಟಿವ್‌

ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಶಾಲಾ-ಕಾಲೇಜು ಕ್ಯಾಂಪಸ್‌ಗಳಲ್ಲಿ ಮಾದಕ ಜಾಲದ ವಿರುದ್ಧ ಜಾಗೃತಿ ಹಾಗೂ ಡ್ರಗ್ಸ್ ತಪಾಸಣೆ ಅಭಿಯಾನದ ಪ್ರಥಮ ಹಂತ ಪೂರ್ಣಗೊಂಡಿದೆ. 77 ಶಾಲಾ-ಕಾಲೇಜುಗಳಲ್ಲಿ ನಡೆಸಿದ ತಪಾಸಣೆಯಲ

10 Dec 2025 8:40 am
ಸುಬಾನ್‌ಸಿರಿ ಲೋವರ್ ಜಲವಿದ್ಯುತ್ ಯೋಜನೆಗೆ ನಿಧಿಯನ್ನು ಸಂಗ್ರಹಿಸಲು NHPC ಪ್ರಸ್ತಾವನೆ ತಿರಸ್ಕಾರ

ಸುಬಾನ್‌ಸಿರಿ ಲೋವರ್ ಜಲವಿದ್ಯುತ್ ಯೋಜನೆಗೆ ಹಣಕಾಸು ಸಂಗ್ರಹಿಸಲು ಎನ್‌ಎಚ್‌ಪಿಸಿ ಅರಣ್ಯ ಭೂಮಿಯ ಆಸ್ತಿಗಳನ್ನು ಅಡಮಾನ ಇಡುವ ಪ್ರಸ್ತಾವನೆಗೆ ಕೇಂದ್ರ ಪರಿಸರ ಸಚಿವಾಲಯ ಅಸ್ತು ಎಂದಿಲ್ಲ. 300% ವೆಚ್ಚ ಹೆಚ್ಚಳ ಎದುರಿಸುತ್ತಿರುವ

10 Dec 2025 8:29 am
ಕಹಿ ಸತ್ಯಗಳನ್ನೇ ಹೇಳಿ ಟಾಸ್ಕ್ ಗೆದ್ದ ಗಿಲ್ಲಿ ನಟ!

ಕಹಿ ಸತ್ಯಗಳನ್ನೇ ಹೇಳಿ ಟಾಸ್ಕ್ ಗೆದ್ದ ಗಿಲ್ಲಿ ನಟ!

10 Dec 2025 8:28 am
ಪಿಎಂ ಮಾತೃತ್ವ ರಕ್ಷೆ ಯೋಜನೆಯಿಂದ ತಾಯಿ ಆರೋಗ್ಯ ಸೇಫ್: ಏನಿದು ಯೋಜನೆ, ಏನೇನು ಅನುಕೂಲ?

ಪ್ರಧಾನ ಮಂತ್ರಿ ಸುರಕ್ಷಾ ಮಾತೃತ್ವ ಅಭಿಯಾನದಿಂದ ಮೈಸೂರು ಜಿಲ್ಲೆಯಲ್ಲಿ 13,910 ಅಪಾಯಕಾರಿ ಗರ್ಭಿಣಿಯರು ಜೀವ ಉಳಿಸಿಕೊಂಡಿದ್ದಾರೆ. ಈ ಯೋಜನೆಯಿಂದ ತಾಯಿ ಮರಣ ಪ್ರಮಾಣ ಶೇ. 16 ರಿಂದ 11.5ಕ್ಕೆ ಇಳಿದಿದ್ದು, ರಾಜ್ಯ ಸೂಚ್ಯಂಕಕ್ಕಿಂತ ಕಡಿ

10 Dec 2025 8:26 am
ಪ್ರಶ್ನೆ ಕೇಳಿದ ಪತ್ರಕರ್ತೆಗೆ ಕಣ್ಣು ಹೊಡೆದ ಪಾಕ್‌ ಸೇನಾ ವಕ್ತಾರ; ಷರೀಫ್‌ ಹೆಸರಿರುವ ಸಮವಸ್ತ್ರಧಾರಿ ಬೀದಿ ಕಾಮಣ್ಣ!

ಅದು ಯಾವುದೇ ದೇಶದ ಸೇನಾ ಸಮವಸ್ತ್ರವಾಗಿರಲಿ, ಅದಕ್ಕೊಂದು ಮರ್ಯಾದೆ ಇರುತ್ತದೆ. ಸಮವಸ್ತ್ರ ಧರಿಸುವ ವ್ಯಕ್ತಿ ತನ್ನ ಜೆಂಟಲ್‌ಮ್ಯಾನ್‌ ವರ್ತನೆ ಮೂಲಕ ಆ ಸಮವಸ್ತ್ರದ ಗೌರವವನ್ನು ಕಾಪಾಡಬೇಕು. ಆದರೆ ಪಾಕಿಸ್ತಾನ ಸೇನಾಧಿಕಾರಿಗಳ

10 Dec 2025 8:25 am
ಕೋಲಾರದಲ್ಲಿ ಭಾಗ್ಯಲಕ್ಷ್ಮಿಯರಿಗೆ ಬಂತು ಹಣ: 4,255 ಹೆಣ್ಣು ಮಕ್ಕಳಿಗೆ ಲಾಭ

ಭಾಗ್ಯಲಕ್ಷ್ಮಿ ಯೋಜನೆಯಡಿ 2006-07ರಲ್ಲಿ ಜನಿಸಿದ ಹೆಣ್ಣು ಮಕ್ಕಳಿಗೆ 18 ವರ್ಷ ತುಂಬಿದ ಹಿನ್ನೆಲೆಯಲ್ಲಿ 30 ಸಾವಿರ ರೂ. ಪರಿಪಕ್ವ ಮೊತ್ತವನ್ನು ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುತ್ತಿದೆ. ಹೆಣ್ಣು ಭ್ರೂಣಹತ್ಯೆ ತಡೆಗಟ್ಟಿ, ಆರ್ಥಿಕ ಸ್ವ

10 Dec 2025 7:50 am
ಅಮೆರಿಕದ ವಲಸೆ ವಿರೋಧಿ ನೀತಿಯಿಂದ ಭಾರತೀಯರು ಎದುರಿಸುತ್ತಿರುವ ಸಂಕಷ್ಟಗಳು; ಒಬ್ಬೊಬ್ಬರದ್ದು ಒಂದೊಂದು ಕಥೆ!

ಅಮೆರಿಕದ ವಲಸೆ ವಿರೋಧಿ ನೀತಿಯಿಂದ ಭಾರತೀಯರು ಎದುರಿಸುತ್ತಿರುವ ಸಂಕಷ್ಟಗಳು; ಒಬ್ಬೊಬ್ಬರದ್ದು ಒಂದೊಂದು ಕಥೆ!

10 Dec 2025 7:18 am
ಸೋಶಿಯಲ್‌ ಮಿಡಿಯಾ ಅಕೌಂಟ್‌ ಪರಿಶೀಲನೆ ಕಾರಣದಿಂದಾಗಿ H-1B ಮತ್ತು H-4 ವೀಸಾ ಅರ್ಜಿಗಳ ಸಂದರ್ಶನ ವಿಳಂಬ: ಏನು ಪರಿಣಾಮ?

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅದೆಷ್ಟು ಆಕ್ರಮಣಕಾರಿಯಾಗಿ ತಮ್ಮ ಕಠಿಣ ವಲಸೆ ನೀತಿಯನ್ನು ಬೆಂಬಲಿಸುತ್ತಾರೋ, ಅಷ್ಟೇ ಪರಿಣಾಮಕಾರಿಯಾಗಿ ಅಮೆರಿಕ ದೂತಾವಾಸ ಕಚೇರಿಗಳು H-1B ಮತ್ತು H-4 ವೀಸಾ ಸಂದರ್ಶನಗಳನ್ನು ಮುಂದೂಡುತ್ತ

10 Dec 2025 7:06 am
IND Vs SA- ಡಿವಾಲ್ಡ್ ಬ್ರೆವಿಸ್ ನೋಬಾಲ್ ಗೆ ಔಟ್? ವಿವಾದದ ಸುಳಿಯಲ್ಲಿ ಜಸ್ಪ್ರೀತ್ ಬುಮ್ರಾ 100ನೇ ಟಿ20 ವಿಕೆಟ್!

Dewald Brevis Out Decision Controversy- ಕಟಕ್‌ನಲ್ಲಿ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾದ ಸ್ಱೋಟಕ ಬ್ಯಾಟರ್ ಡಿವಾಲ್ಡ್ ಬ್ರೆವಿಸ್ ಅವರು ಔಟಾದ ಜಸ್ಪ್ರೀತ್ ಬುಮ್ರಾ ಅವರ ಎಸೆತ ನೋಬಾಲ್ ಆಗಿತ್ತೆಂಬ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆ ನಡೆದಿದ

9 Dec 2025 11:45 pm
ಎಲೆಕ್ಟ್ರಿಕ್‌ ವಾಹನ ಖರೀದಿಯಲ್ಲಿ ಬೆಂಗಳೂರು ದಕ್ಷಿಣ ಫಸ್ಟ್‌; ಯಾವ ಕ್ಷೇತ್ರದಲ್ಲಿ ಎಷ್ಟೆಷ್ಟು ನೋಂದಣಿಯಾಗಿದೆ?

ಬೆಂಗಳೂರಿನಲ್ಲಿ ದಿನೇ ದಿನೆ ಪರಿಸರ ಸ್ನೇಹಿ ಎಲೆಕ್ಟ್ರಿಕ್‌ ವಾಹನಗಳನ್ನು ಖರೀದಿಸುವವ ಸಂಖ್ಯೆ ಹೆಚ್ಚಾಗಿದೆ. ಸದ್ಯ ಸಾರಿಗೆ ಇಲಾಖೆ ಬಿಡುಗಡೆ ಮಾಡಿರುವ ಅಂಕಿ ಅಂಶದ ಪ್ರಕಾರ, ವಾಹನ ನೋಂದಣಿ ಪಟ್ಟಿಯಲ್ಲಿ ಬೆಂಗಳೂರು ದಕ್ಷಣ ಅಗ್

9 Dec 2025 11:14 pm
SIR ವಿರೋಧಿಸುವ ರಾಜ್ಯಗಳಿಗೆ ಸುಪ್ರೀಂ ತರಾಟೆ; ಸಿಬ್ಬಂದಿಗೆ ಅಡ್ಡಿಪಡಿಸುವವರ ವಿರುದ್ಧ ಕಠಿಣ ಕ್ರಮ ಎಚ್ಚರಿಕೆ

ಭಾರತೀಯ ಚುನಾವಣಾ ಆಯೋಗದ ಮತದಾರರ ಪಟ್ಟಿ ಪರಿಷ್ಕರಣೆಗೆ ಅಡ್ಡಿಪಡಿಸುವ ರಾಜ್ಯ ಸರ್ಕಾರಗಳಿಗೆ ಸುಪ್ರೀಂ ಕೋರ್ಟ್ ಎಚ್ಚರಿಕೆ ನೀಡಿದೆ. ಬೂತ್ ಮಟ್ಟದ ಅಧಿಕಾರಿಗಳಿಗೆ ಬೆದರಿಕೆ ಹಾಕಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಅವರಿಗೆ ಸ

9 Dec 2025 10:35 pm
ಕಂಬ್ಯಾಕ್ ಪಂದ್ಯದಲ್ಲೇ ಹಾರ್ದಿಕ್ ಪಾಂಡ್ಯ ಭರ್ಜರಿ ಶೋ: ಕಟಕ್ ನಲ್ಲಿ ಹರಿಣಗಳ ಪ್ಲಾನ್ ಗಳೆಲ್ಲಾ ಉಲ್ಟಾಪಲ್ಟಾ!

ಆರಂಭದಲ್ಲಿ ಅದ್ಭುತ ಆಟವಾಡಿದ್ದ ದಕ್ಷಿಣ ಆಫ್ರಿಕಾ ಅಂತಿಮವಾಗಿ ಕಂಡದ್ದು 101 ರನ್ ಗಳ ಭರ್ಜರಿ ಸೋಲು. ಇದಲ್ಲವೇ ನ ಗಮ್ಮತ್ತು! ಹಾರ್ದಿಕ್ ಪಾಂಡ್ಯ ಅವರ ಆಲ್ರೌಂಡ್ ಆಟದ ನೆರವಿನಿಂದಾಗಿ ಭಾರತ ತಂಡ ದಕ್ಷಿಣ ಆಫ್ರಿಕಾವನ್ನು 101 ರನ್ ಗಳ

9 Dec 2025 10:17 pm
ʻಕಿಂಗ್‌ ಈಸ್‌ ಅಲೈವ್‌ʼ; ಪರ್ಯಾಯ ನಾಯಕತ್ವ ಪ್ರಸ್ತಾಪವೇ ಅಪ್ರಸ್ತುತ: ಬೈರತಿ ಸುರೇಶ್‌

ಬ್ರೇಕ್‌ಫಾಸ್ಟ್‌ ಮೀಟಿಂಗ್‌ ನಂತರವೂ ಬೆಳಗಾವಿಯಲ್ಲಿ ಕಾಂಗ್ರೆಸ್ ನಾಯಕತ್ವದ ಬಗ್ಗೆ ಚರ್ಚೆ ಜೋರಾಗಿದೆ. ಡಾ.ಯತೀಂದ್ರ ಸಿದ್ದರಾಮಯ್ಯ ಅವರು ಸಿದ್ದರಾಮಯ್ಯ ಅವರೇ ಪೂರ್ಣಾವಧಿ ಸಿಎಂ ಎಂದು ಹೇಳಿದ್ದರು. ಆ ಬೆನ್ನಲ್ಲೇ ಸಚಿವ ಬೈರತ

9 Dec 2025 10:07 pm
ಐಐಟಿ ಮುಂದೆ ಪ್ರತ್ಯಕ್ಷವಾಯ್ತು ಅಮೆರಿಕನ್ ಕಂಪನಿ ಬ್ಯಾನರ್!

ಐಐಟಿ ಮುಂದೆ ಪ್ರತ್ಯಕ್ಷವಾಯ್ತು ಅಮೆರಿಕನ್ ಕಂಪನಿ ಬ್ಯಾನರ್!

9 Dec 2025 9:48 pm
ಕಾಂತಾರ : ರಿಷಬ್ ಶೆಟ್ಟಿ ಹರಕೆಯ ಪಂಜುರ್ಲಿ ನೇಮೋತ್ಸವದ ವೇಳೆ ದೈವಗಳಿಗೆ ಅಪಚಾರ - ಭಾರೀ ಅಪಸ್ವರ

Kantara Kola : ಇತ್ತೀಚೆಗೆ ಕಾಂತಾರ ಚಾಪ್ಟರ್ ಒನ್ ಸಿನಿಮಾ ಭರ್ಜರಿ ಯಶಸ್ಸುಗೊಂಡ ಹಿನ್ನಲೆಯಲ್ಲಿ ಹೊಂಬಾಳೆ ಫಿಲಂಸ್ ಚಿತ್ರತಂಡ, ಮಂಗಳೂರಿನ ದೈವಸ್ಥಾನವೊಂದರಲ್ಲಿ ಕೋಲವನ್ನು ಹರಕೆಯಾಗಿ ನೀಡಿತ್ತು. ಈ ವೇಳೆ, ದೈವನರ್ತಕ ನಡೆದುಕೊಂಡ ರೀತ

9 Dec 2025 9:44 pm
Womens Cricket- ಶ್ರೀಲಂಕಾ ವಿರುದ್ಧ ಟಿ20 ಸರಣಿಗೆ ಭಾರತ ತಂಡ ಪ್ರಕಟ; ವಿಶ್ವಕಪ್ ಗೆದ್ದ ತಂಡದಲ್ಲಿದ್ದ ಇಬ್ಬರು ಔಟ್!

India W Vs Sri Lanka W T20 Series- ಶ್ರೀಲಂಕಾ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಗೆ ಭಾರತ ತಂಡವನ್ನು ಆಯ್ಕೆ ಮಾಡಲಾಗಿದೆ. ಡಿಸೆಂಬರ್ 21 ರಿಂದ ಆರಂಭವಾಗುವ ಈ ಸರಣಿಗೆ ಇಬ್ಬರು ಹೊಸ ಆಟಗಾರ್ತಿಯರಾದ ಗುಣಲನ್ ಕಮಲಿನಿ ಮತ್ತು ವೈಷ್ಣವಿ ಶರ್ಮಾ ಆಯ್ಕೆಯಾ

9 Dec 2025 9:25 pm
9ನೇ ವಿವಾಹ ವಾರ್ಷಿಕೋತ್ಸವ ಸಂಭ್ರಮದಲ್ಲಿ ಯಶ್-ರಾಧಿಕಾ

9ನೇ ವಿವಾಹ ವಾರ್ಷಿಕೋತ್ಸವ ಸಂಭ್ರಮದಲ್ಲಿ ಯಶ್-ರಾಧಿಕಾ

9 Dec 2025 8:54 pm
ತುಂಗಭದ್ರಾ ಡ್ಯಾಂಗೆ ರಕ್ಷಾ ಕವಚ; 33 ಹೊಸ ಗೇಟ್‌ ಅಳವಡಿಕೆ ಶುರು; 1ಕ್ಕೆ 15 ದಿನ ಬೇಕು! ಹೇಗಿರುತ್ತೆ ರೋಚಕ ಪ್ರಕ್ರಿಯೆ?

ಉತ್ತರ ಕರ್ನಾಟಕದ ಜೀವನಾಡಿ 72 ವರ್ಷ ಹಳೆಯದಾದ ತುಂಗಭದ್ರಾ ಜಲಾಶಯದ 33 ಕ್ರೆಸ್ಟ್‌ ಗೇಟ್‌ಗಳನ್ನು ಬದಲಾಯಿಸುವ ಮಹತ್ವದ ಕಾಮಗಾರಿ ಆರಂಭವಾಗಿದೆ. ಕಳೆದ ವರ್ಷ 19ನೇ ಗೇಟ್ ಹಾನಿಗೊಳಗಾದ ಬಳಿಕ ಈ ನಿರ್ಧಾರ ಕೈಗೊಳ್ಳಲಾಗಿದೆ. ಅಹಮದಾಬಾದ್

9 Dec 2025 8:47 pm
IPL 2026- ಹರಾಜು ಪಟ್ಟಿಯಲ್ಲಿ ಮೊದಲ ಬಾರಿ ಗೊಂದಲ; BBL ಆಟಗಾರ ನಿಖಿಲ್ ಚೌಧರಿ ಹೆಸರು ಹೇಗೆ ಬಂತು!

Nikhil Chaudhary In IPL 2026 Auction List- ಐಪಿಎಲ್ ನ ಇತಿಹಾಸದಲ್ಲೇ ಇಂತಹದ್ದೊಂದು ನಡೆದಿದ್ದಿಲ್ಲ. ಇದೀಗ 2026ರ ಇಂಡಿಯನ್ ಪ್ರೀಮಿಯರ್ ಲೀಗ್ (IPL) ಹರಾಜಿನ ಪಟ್ಟಿಯಲ್ಲಿ ಒಂದು ಅಚ್ಚರಿಯ ಹೆಸರು ಕಾಣಿಸಿಕೊಂಡಿದೆ. ಅದು ಆಸ್ಟ್ರೇಲಿಯಾದಲ್ಲಿ ಬಿಬಿಎಲ್ ಆಡುತ್

9 Dec 2025 8:36 pm
ಗೂಗಲ್‌ ಬಳಿಕ ಮೈಕ್ರೋಸಾಫ್ಟ್‌ನಿಂದ ಭಾರತದಲ್ಲಿ ಬರೋಬ್ಬರಿ ₹1.5 ಲಕ್ಷ ಕೋಟಿ ಹೂಡಿಕೆ, ಬೆಂಗಳೂರಿಗೆ ಬಂಪರ್‌?

ಅಮೆರಿಕದ ಸಾಫ್ಟ್‌ವೇರ್ ದಿಗ್ಗಜ ಮೈಕ್ರೋಸಾಫ್ಟ್, ಭಾರತದ ಕೃತಕ ಬುದ್ಧಿಮತ್ತೆ ಕ್ಷೇತ್ರದ ಅಭಿವೃದ್ಧಿಗಾಗಿ ಬರೋಬ್ಬರಿ 1.57 ಲಕ್ಷ ಕೋಟಿ ರೂಪಾಯಿ ಹೂಡಿಕೆ ಮಾಡುವುದಾಗಿ ಘೋಷಿಸಿದೆ. ಮೈಕ್ರೋಸಾಫ್ಟ್ ಸಿಇಒ ಸತ್ಯ ನಾಡೆಲ್ಲಾ ಅವರು ಪ್

9 Dec 2025 8:31 pm
ʻಚುನಾವಣಾ ಆಯುಕ್ತರ ಆಯ್ಕೆ ಸಮಿತಿಯಿಂದ ಸಿಜೆಐ ಹೊರಗಿಟ್ಟಿದ್ಯಾಕೆʼ: ರಾಹುಲ್ ಗಾಂಧಿ ಪ್ರಶ್ನೆ

ಬಿಜೆಪಿ ಸರ್ಕಾರದ ವಿರುದ್ಧ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ವಾಗ್ದಾಳಿ ನಡೆಸಿದರು. ಮತಗಳ್ಳತನಕ್ಕಿಂತ ದೊಡ್ಡ ದೇಶದ್ರೋಹ ಇನ್ನೊಂದಿಲ್ಲ. ಚುನಾವಣಾ ಆಯೋಗದ ಆಯುಕ್ತರನ್ನು ಆಯ್ಕೆ ಮಾಡುವ ಸಮಿತಿಯಲ್ಲಿ ಸರ್ಕಾರ ಸಿಜೆಐ ಅ

9 Dec 2025 8:26 pm
ಭಾರತೀಯ ಫುಟ್ಬಾಲ್ ನಲ್ಲಿ ಹೊಸ ಕ್ರಾಂತಿ; ಜೆಮ್ಷೆಡ್ ಪುರ ಸೂಪರ್ ಲೀಗ್ ನಲ್ಲಿ ತೃತೀಯ ಲಿಂಗಿಗಳ ಟೂರ್ನಿಗೆ ನಾಂದಿ

Transgender Football- ದೇಶದ ಉಕ್ಕಿನ ಕ್ರಾಂತಿಗೆ ನಾಂದಿ ಹಾಡಿದ್ದ ಜಮ್ಷೆಡ್‌ಪುರದಲ್ಲಿ ಇದೀಗ ಮತ್ತೊಂದು ಮಹತ್ವದ ನಡೆಗೆ ಸಾಕ್ಷಿಯಾಗಿದೆ. ಜಮ್ಷೆಡ್ ಪುರ ಸೂಪರ್ ಲೀಗ್ ನಲ್ಲಿ ತೃತೀಯ ಲಿಂಗಿಗಳಿಗಾಗಿ ಮೊದಲ ಬಾರಿಗೆ ಪ್ರತ್ಯೇಕ ಟೂರ್ನಮೆಂಟ್

9 Dec 2025 7:36 pm
ಎಲ್ಲ ಕಂಬಳಗಳಿಗೆ ಪ್ರೋತ್ಸಾಹಧನ: ವಿಧಾನಸಭೆಯಲ್ಲಿ ಸಚಿವ ಎಚ್‌.ಕೆ. ಪಾಟೀಲ್‌ ಘೋಷಣೆ

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ 23 ಕಂಬಳಗಳಿಗೆ ವರ್ಷಕ್ಕೊಮ್ಮೆ ತಲಾ 5 ಲಕ್ಷ ರೂಪಾಯಿ ಪ್ರೋತ್ಸಾಹಧನ ನೀಡುವುದಾಗಿ ಪ್ರವಾಸೋದ್ಯಮ ಸಚಿವ ಎಚ್‌ಜೆ ಪಾಟೀಲ್ ವಿಧಾನಸಭೆಯಲ್ಲಿ ಪ್ರಕಟಿಸಿದ್ದಾರೆ. ಈಗಾಗಲೇ 10 ಕಂಬಳಗಳಿಗೆ ಅನುದ

9 Dec 2025 7:15 pm
ʻಡೆಲಿವರಿ ಬಾಯ್ಸ್‌ಗೆ ಲಿಫ್ಟ್ ಬಳಸಬೇಡಿ ಎಂದಿದ್ದು ತಪ್ಪು ಕ್ಷಮಿಸಿʼ; ಟೀಕೆಗೆ ಮಣಿದು ಯು-ಟರ್ನ್ ಹೊಡೆದ ಮೇಘನಾ ಫುಡ್ಸ್

ಮೇಘನಾ ಫುಡ್ಸ್‌ ಹೋಟೆಲ್‌ವೊಂದರಲ್ಲಿ ಡೆಲಿವರಿ ಏಜೆಂಟ್‌ಗಳು ಲಿಫ್ಟ್‌ ಬಳಸಬೇಡಿ, ಮೆಟ್ಟಿಲು ಬಳಸಿ ಎಂದು ಹೇಳಿರುವುದು ಸೋಶಿಯಲ್‌ ಮೀಡಿಯಾದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ನೆಟ್ಟಿಗರು ಛೀಮಾರಿ ಹಾಕುತ್ತಿದ್ದಂತೆ ಎಚ್ಚ

9 Dec 2025 7:07 pm
ರೌಂಡ್‌ ರಾಬಿನ್‌ ಪದ್ದತಿ ರದ್ದು; ಹಳೆ ಪದ್ಧತಿಯಲ್ಲೇ ಆಸ್ತಿಗಳ ಇ - ಖಾತೆ ಅರ್ಜಿ ವಿಲೇವಾರಿ: ಡಿಸಿಎಂ ಡಿಕೆ ಶಿವಕುಮಾರ್‌

ಖಾತೆ ವಿಲೇವಾರಿಗೆ ರೌಂಡ್‌ ರಾಬಿನ್‌ ಪದ್ಧತಿ ರದ್ದುಗೊಳಿಸಿ ಹಳೆಯ ಪದ್ಧತಿಯಲ್ಲೇ ಅರ್ಜಿ ವಿಲೇವಾರಿ ಮಾಡಲಾಗುವುದು ಎಂದು ಡಿಸಿಎಂ ಡಿಕೆ ಶಿವಕುಮಾರ್‌ ತಿಳಿಸಿದರು. ಜಿಬಿಎ ವ್ಯಾಪ್ತಿಯಲ್ಲಿ ಕಸ ವಿಲೇವಾರಿಗೆ ಎರಡು ಘಟಕ ಸ್ಥಾಪಿ

9 Dec 2025 6:29 pm
ರಾಯ್ ಬರೇಲಿ ಚುನಾವಣೆಯನ್ನು ಇಂದಿರಾ ಗಾಂಧಿ ಗೆದ್ದಿದ್ದೇ ವೋಟ್ ಚೋರಿಯಿಂದ - ರಾಹುಲ್ ಗಾಂಧಿಗೆ ಬಿಜೆಪಿ ತಿರುಗೇಟು

ಲೋಕಸಭೆಯಲ್ಲಿ ರಾಹುಲ್ ಗಾಂಧಿಯವರು ಕೇಂದ್ರ ಸರ್ಕಾರದ ವಿರುದ್ಧ ವೋಟ್ ಚೋರಿ ಆರೋಪ ಮಾಡಿದರು. ಇದಕ್ಕೆ ಬಿಜೆಪಿ ಸಂಸದ ನಿಶಿಕಾಂತ್ ದುಬೇ ತಿರುಗೇಟು ನೀಡಿದರು. ಇಂದಿರಾ ಗಾಂಧಿಯವರು ರಾಯ್ ಬರೇಲಿಯಲ್ಲಿ ವೋಟ್ ಚೋರಿಯಿಂದಲೇ ಗೆದ್ದಿ

9 Dec 2025 6:29 pm
ಲಕ್ಷಾಧಿಪತಿ ದೀದಿ ಯೋಜನೆಯಡಿ 10 ಕೋಟಿ ಮಹಿಳಾ ಸದಸ್ಯರ ಸೇರ್ಪಡೆ: ಸ್ವಸಹಾಯ ಗಂಪುಗಳಿಗೆ 11 ಲಕ್ಷ ಕೋಟಿ ರೂ. ಸಾಲ ವಿತರಣೆ! ಕರ್ನಾಟಕದಲ್ಲೂ ಜಾರಿ

ಕೇಂದ್ರ ಸರ್ಕಾರವು ಗ್ರಾಮೀಣ ಭಾರತದ ಮಹಿಳೆಯರನ್ನು ಆರ್ಥಿಕವಾಗಿ ಸಬಲಗೊಳಿಸಲು 'ಲಕ್ಷಾಧಿಪತಿ ದೀದಿ' ಯೋಜನೆಯನ್ನು ಜಾರಿಗೆ ತಂದಿದೆ. ಸ್ವಸಹಾಯ ಗುಂಪುಗಳ ಮೂಲಕ ಮಹಿಳೆಯರು ವಾರ್ಷಿಕ ಒಂದು ಲಕ್ಷ ರೂಪಾಯಿ ಆದಾಯ ಗಳಿಸಲು ಇದು ಸಹಾಯ

9 Dec 2025 6:20 pm
ಭಾರತ-ಅಮೆರಿಕ ವ್ಯಾಪಾರ ಒಪ್ಪಂದಕ್ಕೆ ಮುಖ್ಯ ಸಂಧಾನಕಾರರ ನೇಮಕ, ಕರ್ನಾಟಕ ಕೇಡರ್‌ ಅಧಿಕಾರಿಗೆ ಮಹತ್ವದ ಜವಾಬ್ದಾರಿ

ಭಾರತ ಮತ್ತು ಅಮೆರಿಕ ನಡುವಿನ ಮಹತ್ವದ ದ್ವಿಪಕ್ಷೀಯ ವ್ಯಾಪಾರ ಒಪ್ಪಂದದ ಮಾತುಕತೆಗಳಿಗೆ ಕರ್ನಾಟಕದ ಹಿರಿಯ ಐಎಎಸ್ ಅಧಿಕಾರಿ ದರ್ಪಣ್ ಜೈನ್ ಭಾರತದ ಪರ ಮುಖ್ಯ ಸಂಧಾನಕಾರರಾಗಿ ನೇಮಕಗೊಂಡಿದ್ದಾರೆ. ಅಮೆರಿಕದ ವ್ಯಾಪಾರ ಪ್ರತಿನಿಧ

9 Dec 2025 6:07 pm