SENSEX
NIFTY
GOLD
USD/INR

Weather

22    C

ಡಿಜಿಟಲ್ ಸುದ್ದಿ ಮೂಲಗಳು

... ...View News by News Source
ಬೆಂಗಳೂರಿನ ಪ್ರಮುಖ ರಸ್ತೆಯೊಂದರಲ್ಲಿ ಪಂಕ್ಚರ್ ಮಾಫಿಯಾ ಸಕ್ರಿಯ! ಕೈ ತುಂಬ ಮೊಳೆ ಹಿಡಿದುಕೊಂಡು ವಾಹನ ಸವಾರ ವಿಡಿಯೋ

ಬೆಂಗಳೂರಿನ ಹೆಬ್ಬಾಳ - ಗೊರಗುಂಟೆಪಾಳ್ಯ ರಿಂಗ್‌ ರಸ್ತೆಯಲ್ಲಿ ಪಂಕ್ಚರ್ ಮಾಫಿಯಾ ಮತ್ತೆ ಸಕ್ರಿಯವಾಗಿದೆ. ದುಷ್ಕರ್ಮಿಗಳು ಉದ್ದೇಶಪೂರ್ವಕವಾಗಿ ಮೊಳೆಗಳನ್ನು ಚೆಲ್ಲಿ ವಾಹನಗಳ ಟೈರ್‌ಗಳನ್ನು ಪಂಕ್ಚರ್ ಮಾಡುತ್ತಿದ್ದಾರೆ. ಇದ

21 Dec 2025 7:59 pm
ಟಿ20 ವಿಶ್ವಕಪ್ ಗೆ ಆಯ್ಕೆಯಾಗದ ಜಿತೇಶ್ ಶರ್ಮಾ; RCB ಪೋಸ್ಟ್ ಗೆ CSKಯ ಋತುರಾಜ್ ಗಾಯಕ್ವಾಡ್ ರಿಪ್ಲೈ ವೈರಲ್!

RCB Instagram Post- 2026ರ ಟಿ20 ವಿಶ್ವಕಪ್‌ ಆಡಲಿರುವ ಭಾರತ ತಂಡದಿಂದ ಜಿತೇಶ್ ಶರ್ಮಾ ಅವರು ಆಯ್ಕೆ ಆಗದ್ದು ಭಾರೀ ಚರ್ಚೆಗೆ ಕಾರಣವಾಗಿದೆ. ಈ ಬಗ್ಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಇನ್ ಸ್ಟಾಗ್ರಾಂ ಪೋಸ್ಟ್ ಮಾಡಿದೆ. ಅದಕ್ಕಿಂತಲೂ ಗಮ್ಮತ್ತ

21 Dec 2025 7:44 pm
ಅಮೆರಿಕದಲ್ಲಿರೋ ಉದ್ಯೋಗಿಗಳಿಗೆ ಗೂಗಲ್, ಆಪಲ್ ಎಚ್ಚರಿಕೆ!

ಅಮೆರಿಕದಲ್ಲಿರೋ ಉದ್ಯೋಗಿಗಳಿಗೆ ಗೂಗಲ್, ಆಪಲ್ ಎಚ್ಚರಿಕೆ!

21 Dec 2025 7:27 pm
ರೈಲು ಟಿಕೆಟ್ ದರ ದಿಢೀರ್ ಏರಿಕೆ!

ರೈಲು ಟಿಕೆಟ್ ದರ ದಿಢೀರ್ ಏರಿಕೆ!

21 Dec 2025 7:26 pm
ಬೆಂಗಳೂರಿನ ಹೃದಯ ಭಾಗದಲ್ಲಿ 6 ವರ್ಷದಿಂದ ಬಂದ್‌ ಆಗಿದ್ದ ರಸ್ತೆ ಹೊಸ ವರ್ಷಕ್ಕೆ ಪುನರಾರಂಭ; ತಗ್ಗಲಿದೆ MG ರಸ್ತೆ ಟ್ರಾಫಿಕ್‌!

ಸುಮಾರು ಆರು ವರ್ಷಗಳಿಂದ ಬಂದ್ ಆಗಿದ್ದ ಕಾಮರಾಜ ರಸ್ತೆಯು ಜನವರಿ 2026ರ ಮೊದಲ ವಾರದಿಂದ ಸಂಪೂರ್ಣವಾಗಿ ವಾಹನ ಸಂಚಾರಕ್ಕೆ ತೆರೆಯಲಿದೆ. ಇದರಿಂದ ಎಂಜಿ ರಸ್ತೆ, ಕಬ್ಬನ್ ರಸ್ತೆ, ಡೆಕನ್ಸನ್‌ ರಸ್ತೆಯ ಸುತ್ತಮುತ್ತ ಸಂಚಾರ ದಟ್ಟಣೆ ತಗ್

21 Dec 2025 7:20 pm
ಅಮೆರಿಕ ವೀಸಾ ಸಂಕಷ್ಟ: ವಿದೇಶಿ ಪ್ರಯಾಣ ಮಾಡದಂತೆ ಗೂಗಲ್, ಆಪಲ್ ಉದ್ಯೋಗಿಗಳಿಗೆ ಎಚ್ಚರಿಕೆ

ಗೂಗಲ್ ಮತ್ತು ಆಪಲ್ ಕಂಪನಿಗಳು ತಮ್ಮ ವೀಸಾ ಹೊಂದಿರುವ ಉದ್ಯೋಗಿಗಳಿಗೆ ಮಹತ್ವದ ಎಚ್ಚರಿಕೆ ನೀಡಿವೆ. ವೀಸಾ ಸ್ಟ್ಯಾಂಪಿಂಗ್ ಪ್ರಕ್ರಿಯೆಯಲ್ಲಿ ಭಾರೀ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ, ಸದ್ಯಕ್ಕೆ ಅಂತರಾಷ್ಟ್ರೀಯ ಪ್ರಯಾಣ

21 Dec 2025 6:58 pm
U19 Asia Cup 2025- ಸಮೀರ್ ಮಿನ್ಹಾಸ್ ಅಮೋಘ ಶತಕಕ್ಕೆ ಭಾರತ ನಿರುತ್ತರ; ಪಾಕ್ ವಿರುದ್ಧ ಹೀನಾಯ ಪರಾಭವ

ಏಷ್ಯಾ ಕಪ್ ನಂತೆ ಅಂಡರ್ 19 ಏಷ್ಯಾ ಕಪ್ ನಲ್ಲೂ ಭಾರತದ ಎಳೆಯರು ಪಾಕಿಸ್ತಾನ ತಂಡದನ್ನು ಸೋಲಿಸಬಹುದು ಎಂದು ನಿರೀಕ್ಷಿಸಿದ್ದ ಕ್ರಿಕೆಟ್ ಪ್ರೇಮಿಗಳಿಗೆ ಭಾರೀ ನಿರಾಸೆಯಾಗಿದೆ. ದುಬೈನ ಐಸಿಸಿ ಅಕಾಡೆಮಿ ಮೈದಾನದಲ್ಲಿನಲ್ಲಿ ಪಾಕಿಸ್

21 Dec 2025 5:22 pm
ಅನೇಕಲ್‌ನಲ್ಲಿ ಭೀಕರ ಅಪಘಾತ: 20 ಕ್ಕೂ ಹೆಚ್ಚು ವಾಹನಗಳನ್ನು ಜಖಂಗೊಳಿಸಿದ ಕಂಟೈನರ್‌, 20 ಕ್ಕೂ ಹೆಚ್ಚು ಮಂದಿ ಸಾವು

ಆನೇಕಲ್‌ನಲ್ಲಿ ಭೀಕರ ಸರಣಿ ಅಪಘಾತ ಸಂಭವಿಸಿದ್ದು, ಇಬ್ಬರ ಪ್ರಾಣಪಕ್ಷಿ ಹಾರಿಹೋಗಿದೆ. ಹಲವರಿಗೆ ತೀವ್ರ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಅಷ್ಟಕ್ಕೂ ಅಪಘಾತ ನಡೆದಿದ್ದು ಹೇಗಿ, ಆತ ಸಿಕ್ಕಿ ಬಿದ್ದಿದ್ದು ಹೇಗೆ? ಇಲ್

21 Dec 2025 5:05 pm
ಕಾಶ್ಮೀರದ ಕಣಿವೆಯಲ್ಲೊಬ್ಬಳು ಬ್ಯಾಟ್ ಹಿಡಿದ ಪುಟಾಣಿ ಫ್ಯಾನ್; ನೆಟ್ಟಿಗರ ಹೃದಯ ಗೆದ್ದ ಸ್ಮೃತಿ ಮಂದಾನ ಲೈನ್!

Smriti Mandhana Reply- ಪುರುಷ ಕ್ರಿಕೆಟಿಗರಂತೆ ದೊಡ್ಡ ಅಭಿಮಾನ ಬಳಗವನ್ನು ಹೊಂದಿರುವ ಭಾರತದ ಸ್ಟಾರ್ ಆಟಗಾರ್ತಿ ಸ್ಮೃತಿ ಮಂದಾನ ಇದೀಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಅವರು ಕಾಶ್ಮೀರದ ಪುಟ್ಟ ಅಭಿಮಾನಿಯೊಬ್ಬಳಿಗೆ ವಿಶೇಷ ಸಂದೇಶ ಕಳುಹ

21 Dec 2025 4:32 pm
ಗೃಹಲಕ್ಷ್ಮೀ ಕಂತು ಬಿಡುಗಡೆ ಬಗ್ಗೆ ಗುಡ್ ನ್ಯೂಸ್ ಕೊಟ್ಟ ಲಕ್ಷ್ಮೀ ಹೆಬ್ಬಾಳ್ಕರ್: ಮುಂದಿನ ಕಂತು ಜಮೆ ಯಾವಾಗ ಗೊತ್ತಾ?

ಗೃಹಲಕ್ಷ್ಮೀ ಯೋಜನೆಯ ಕಂತಿಗಾಗಿ ಕಾಯುತ್ತಿರುವ ಕೋಟ್ಯಾಂತರ ಜನರಿಗೆ ಶುಭಸುದ್ದಿ ಸಿಕ್ಕಿದೆ. ಮುಂದಿನ ಕಂತು ಬಿಡುಗಡೆಯಾಗುವ ದಿನಾಂಕದ ಬಗ್ಗೆ ಸಚಿವರು ಸುಳಿವು ನೀಡಿದ್ದಾರೆ. ಇದೇ ವೇಳೆ ನಾಯಕತ್ವ ಬದಲಾವಣೆ, ಬೆಳಗಾವಿ ಜಿಲ್ಲೆ ವ

21 Dec 2025 3:41 pm
ಆರ್‌ಎಸ್‌ಎಸ್‌ನ್ನು ಬಿಜೆಪಿ ಜೊತೆ ಜೋಡಿಸುವುದು ದೊಡ್ಡ ತಪ್ಪು: ಮೋಹನ್ ಭಾಗವತ್

ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ಸಂಘಟನೆಯನ್ನು ಹೋಲಿಕೆಗಳ ಮೂಲಕ ಅಥವಾ ರಾಜಕೀಯ ದೃಷ್ಟಿಕೋನದಿಂದ ನೋಡಿದರೆ ತಪ್ಪು ತಿಳುವಳಿಕೆ ಉಂಟಾಗುತ್ತದೆ ಎಂದಿದ್ದಾರೆ. ಸಂಘವನ್ನು ಕೇವಲ ಸೇವಾ ಸಂಸ್ಥೆ ಎಂದು ಭಾವಿಸಬೇಡಿ. ಆ

21 Dec 2025 3:32 pm
ಕರ್ನಾಟಕದಲ್ಲಿ ಚಳಿ ಏರಿಕೆ; 5 ಜಿಲ್ಲೆಗಳಿಗೆ ಶೀತಗಾಳಿ ಎಚ್ಚರಿಕೆ! 22 ಜಿಲ್ಲೆಗಳಲ್ಲಿ 10 ಡಿಗ್ರಿಗಿಂತ ಕಡಿಮೆ ತಾಪಮಾನ

ರಾಜ್ಯದ ಉತ್ತರ ಒಳನಾಡಿನಲ್ಲಿ ತೀವ್ರ ಚಳಿ ಆವರಿಸಿದ್ದು, ಭಾನುವಾರದಿಂದ ಎರಡು ದಿನ ಕೆಲವು ಜಿಲ್ಲೆಗಳಲ್ಲಿ ಶೀತಗಾಳಿ ಬೀಸುವ ಸಾಧ್ಯತೆಯಿದೆ. ಬೀದರ್, ಕಲಬುರಗಿ, ವಿಜಯಪುರ, ಯಾದಗಿರಿ, ರಾಯಚೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ತಾ

21 Dec 2025 3:24 pm
ನಮ್ಮ ಮೆಟ್ರೋ ತುಮಕೂರಿಗೆ ವಿಸ್ತರಣೆ: ಡಿಪಿಆರ್‌ ಟೆಂಡರ್‌ ಅಂತಿಮ; 1.2 ಕೋಟಿ ರೂ. ವೆಚ್ಚ - 5 ತಿಂಗಳಲ್ಲಿ ವರದಿಗೆ ಸೂಚನೆ

ಕರ್ನಾಟಕದ ಮೊದಲ ಅಂತರ ಜಿಲ್ಲಾ ಮೆಟ್ರೋ ಮಾರ್ಗ ನಿರ್ಮಾಣಕ್ಕೆ ಬಿಎಂಆರ್‌ಸಿಎಲ್‌ ಮಹತ್ವದ ಹೆಜ್ಜೆ ಇಟ್ಟಿದೆ. ನಮ್ಮ ಮೆಟ್ರೋ ಹಸಿರು ಮಾರ್ಗವನ್ನು ಮಾದಾವರದಿಂದ ತುಮಕೂರಿನವರೆಗೂ ವಿಸ್ತರಿಸಲು ವಿವರವಾದ ಯೋಜನಾ ವರದಿ (ಡಿಪಿಆರ್‌

21 Dec 2025 3:11 pm
Astralia Vs England- `ಸುಂದರ ಕನಸೊಂದು ಕಮರಿದೆ'; ಆ್ಯಶಸ್ ಆಘಾತಕ್ಕೆ ಬೆನ್ ಸ್ಟೋಕ್ಸ್ ನಿರಾಸೆ

Ashes 2025-26- ಅಡಿಲೇಡ್ ನಲ್ಲಿ ನಡೆದ 3ನೇ ಟೆಸ್ಟ್ ಪಂದ್ಯದಲ್ಲಿ ಗೆಲುವಿನ ಹಾದಿಯಲ್ಲಿದ್ದ ಇಂಗ್ಲೆಂಡ್ ತಂಡ ಆಸ್ಟ್ರೇಲಿಯಾ ವಿರುದ್ಧ ಅಂತಿಮವಾಗಿ 82 ರನ್‌ಗಳಿಂದ ಪರಾಭವ ಅನುಭವಿಸಿದೆ. ಜೊತೆಗೆ ಇನ್ನೂ 2 ಟೆಸ್ಟ್ ಪಂದ್ಯಗಳು ಇರುವಂತೇಯ ಆ್ಯ

21 Dec 2025 2:56 pm
ಕರ್ನಾಟಕದಲ್ಲಿ ವಂದೇ ಭಾರತ್ ರೈಲಿಗೆ ಭರ್ಜರಿ ಬೇಡಿಕೆ! ಪ್ರಯಾಣಿಕರ ಸಂಖ್ಯೆಯೂ ಗಣನೀಯ ಹೆಚ್ಚಳ; ಯಾವೆಲ್ಲಾ ಮಾರ್ಗ?

ರಾಜ್ಯದಲ್ಲಿ ವಂದೇ ಭಾರತ್‌ ರೈಲುಗಳಿಗೆ ಪ್ರಯಾಣಿಕರಿಂದ ಉತ್ತಮ ಪ್ರತಿಕ್ರಿಯೆ ಲಭಿಸುತ್ತಿದೆ. ನೈರುತ್ಯ ರೈಲ್ವೆಯ 10 ಜೋಡಿ ರೈಲುಗಳಲ್ಲಿ ಶೇ. 80ರಷ್ಟು ಆಸನಗಳು ಭರ್ತಿಯಾಗುತ್ತಿವೆ. ಬೆಂಗಳೂರು-ಧಾರವಾಡ, ಯಶವಂತಪುರ-ಕಾಚಿಗುಡ, ಬೆಂ

21 Dec 2025 2:01 pm
ಬೆಸ್ಕಾಂ ವಿದ್ಯುತ್ ಕಡಿತ: ಬೆಂಗಳೂರಿನಲ್ಲಿ ಸೋಮವಾರ (ಡಿ.22) 40 ಕ್ಕೂ ಅಧಿಕ ಏರಿಯಾಗಳಲ್ಲಿ ಕರೆಂಟ್‌ ಇರಲ್ಲ! ಎಲ್ಲೆಲ್ಲಿ?

ಬೆಂಗಳೂರಿನಲ್ಲಿ ಡಿಸೆಂಬರ್ 22 ರಂದು ವಿದ್ಯುತ್ ಕಡಿತವಾಗಲಿದೆ. ಕೆಪಿಟಿಸಿಎಲ್‌ ತುರ್ತು ನಿರ್ವಹಣಾ ಕಾಮಗಾರಿ ನಡೆಸಲಿದೆ. ಪ್ರೆಸ್ಟೀಜ್ ಫಾಲ್ಕಾನ್ ಸಿಟಿ ಉಪಕೇಂದ್ರ ವ್ಯಾಪ್ತಿಯಲ್ಲಿ ಬೆಳಗ್ಗೆ 10 ರಿಂದ ಸಂಜೆ 4ರವರೆಗೆ ವಿದ್ಯುತ್

21 Dec 2025 1:53 pm
ʻಕೆಎನ್‌ ರಾಜಣ್ಣ ನನಗೆಷ್ಟು ಆಪ್ತ ಗೊತ್ತಿದ್ಯಾ? ನಾವಿಬ್ಬರು ಬ್ರದರ್ಸ್ ತರʼ: ಡಿಕೆ ಶಿವಕುಮಾರ್‌

ಸಚಿವ ಕೆ.ಎನ್. ರಾಜಣ್ಣ ಮತ್ತು ಡಿಕೆ ಶಿವಕುಮಾರ್‌ ಅವರ ದಿಢೀರ್‌ ಭೇಟಿ ನಂತರ ರಾಜ್ಯ ರಾಜಕೀಯದಲ್ಲಿ ಭಾರಿ ಚರ್ಚೆಯನ್ನು ಹುಟ್ಟುಹಾಕಿದೆ. ಈ ಬಗ್ಗೆ ಡಿ.ಕೆ. ಶಿವಕುಮಾರ್ ಅವರು ಮಾತನಾಡಿದ್ದು, ನಾವು ದಶಕಗಳ ಹಿಂದೆಯಿಂದಲೂ ಆತ್ಮೀಯರು,

21 Dec 2025 1:29 pm
ಶುಭಮನ್ ಗಿಲ್ ಮೇಲೆ ಯಾರದ್ದಾದರೂ ಕೆಟ್ಟ ದೃಷಿ ಬಿತ್ತಾ? ಸುನಿಲ್ ಗವಾಸ್ಕರ್ ಹೀಗೊಂದು ಸಲಹೆ ನೀಡಿದ್ದೇಕೆ?

Sunil Gavaskar On Shubman Gill- ಭಾರತ ಟಿ20 ತಂಡದಿಂದ ಗೇಟ್ ಪಾಸ್ ಪಡದಿರುವ ಶುಭಮನ್ ಗಿಲ್ ಅವರ ದೃಷ್ಟಿ ತೆಗೆಸಿಕೊಳ್ಳುವಂತೆ ಭಾರತ ತಂಡದ ಮಾಜಿ ನಾಯಕ ಸುನಿಲ್ ಗವಾಸ್ಕರ್ ಅವರು ಸಲಹೆ ನೀಡಿದ್ದಾರೆ. ಗಿಲ್ ಅವರನ್ನು ತಂಡದಿಂದ ಕೈಬಿಟ್ಟಿರುವುದಕ್ಕೆ ಅ

21 Dec 2025 1:23 pm
ಅಡಕೆ ಕೊಯ್ಲಿಗೆ ಕಾರ್ಮಿಕರ ಕೊರತೆ ಸವಾಲು; ಆರು ತಿಂಗಳೇ ಮೊದಲೇ ಬುಕಿಂಗ್‌ ಮಾಡುವ ಪರಿಸ್ಥಿತಿ!

ಅಡಕೆ ಬೆಳೆಯುವ ಪ್ರದೇಶ ಹೆಚ್ಚಾಗುತ್ತಿದ್ದಂತೆ, ಕೊಯ್ಲು ಮಾಡುವ ಕಾರ್ಮಿಕರ ಕೊರತೆ ತೀವ್ರವಾಗಿದೆ. ಯುವಕರು ಈ ಕಾಯಕಕ್ಕೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಇದರಿಂದಾಗಿ ರೈತರು ಬೇಸಿಗೆಯಲ್ಲೇ ಮುಂಗಡ ಹಣ ನೀಡಿ ಕಾರ್ಮಿಕರನ್ನು

21 Dec 2025 1:03 pm
ಭ್ರಮೆಯಲ್ಲಿದ್ದಾರೆ ರಘು, ರಕ್ಷಿತಾ!

ಭ್ರಮೆಯಲ್ಲಿದ್ದಾರೆ ರಘು, ರಕ್ಷಿತಾ!

21 Dec 2025 12:52 pm
ದಕ್ಷಿಣಾ ಆಫ್ರೀಕಾದಲ್ಲಿ ಗುಂಡಿನ ದಾಳಿ; 11 ಜನರು ಸಾವು, ಹತ್ತು ಜನರಿಗೆ ಗಂಭೀರ ಗಾಯ

ದಕ್ಷಿಣ ಆಫ್ರಿಕಾದ ಜೋಹಾನ್ಸ್‌ಬರ್ಗ್ ಸಮೀಪದ ಚಿನ್ನದ ಗಣಿ ಪ್ರದೇಶವಾದ ಬೆಕ್ಕರ್ಸ್ಡಾಲ್‌ ಬಳಿ ಇರುವ ಹೋಟೆಲ್‌ವೊಂದರ ಮೇಲೆ ಹನ್ನೆರಡು ಜನರಿದ್ದ ಬಂದೂಕುಧಾರಿಗಳು ದಾಳಿ ನಡೆಸಿದ್ದಾರೆ. ಈ ದಾಳಿಯಲ್ಲಿ 11 ಜನರು ಮೃತಪಟ್ಟಿದ್ದಾರ

21 Dec 2025 12:10 pm
`ಮಿಷನ್ ಶುಭಮನ್ ಗಿಲ್' ಫೈಲ್ಯೂರ್! ಮಹತ್ವದ ಟೂರ್ನಿಗೆ ಮುಂಚಿತವಾಗಿಯೇ ಯೂಟರ್ನ್ ಹೊಡೆದದ್ದೇಕೆ ಬಿಸಿಸಿಐ?

​​Shubman Gill Farm Issue- ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ, ಶುಭಮನ್ ಗಿಲ್ ಅವರ ಫಾರ್ಮ್ ಒಂದು ನೆಟ್ಟಗಿದ್ದಿದ್ದರೆ ಇನ್ನು ಮೂರು ತಿಂಗಳಲ್ಲಿ ಅವರು ಟಿ20 ತಂಡದ ನಾಯಕ ಸಹ ಆಗಬೇಕಿತ್ತು. ಆದರೆ ತಾನೊಂದು ಬಗೆದರೆ ಕಾಲ ಮತ್ತೊಂದು ಬಗೆಯುತ್ತದ

21 Dec 2025 11:56 am
ಪತ್ನಿಯ ಶೀಲ ಶಂಕಿಸಿ ಕೊಲೆ;‌ ಸಾಕ್ಷ್ಯಾಧಾರಗಳ ಕೊರತೆಯಿಂದ ಆರೋಪಿಯ ಜೀವಾವಧಿ ಶಿಕ್ಷೆ ರದ್ದುಗೊಳಿಸಿದ ಹೈಕೋರ್ಟ್‌

ಪತ್ನಿಯ ಶೀಲ ಶಂಕಿಸಿ ಕೊಲೆ ಮಾಡಿದ ಆರೋಪ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ವ್ಯಕ್ತಿಯನ್ನು ಹೈಕೋರ್ಟ್ ಖುಲಾಸೆಗೊಳಿಸಿದೆ. ಸಾಂದರ್ಭಿಕ ಸಾಕ್ಷ್ಯಗಳ, ಆಧಾರದಲ್ಲಿ ಶಿಕ್ಷೆ ನೀಡುವಾಗ ಯಾವುದೇ ಸಂಶಯಕ್ಕೆ ಎಡೆಮಾಡ

21 Dec 2025 11:00 am
ʻಕಣ್ಮುಂದೆಯೇ ನನ್ನ ಸಾವು ಕಂಡಂತಾಯ್ತುʼ; ಮುಂಬೈನಲ್ಲಿ ನೋರಾ ಫತೇಹಿ ಕಾರಿಗೆ ಭೀಕರ ಅಪಘಾತ!

ಬಾಲಿವುಡ್‌ನ ಖ್ಯಾತ ನಟಿ ನೋರಾ ಫತೇಹಿ ಅವರ ಕಾರಿಗೆ ಶನಿವಾರ ಮಧ್ಯಾಹ್ನ ಮುಂಬೈನಲ್ಲಿ ಅಪಘಾತಕ್ಕೆ ಒಳಗಾಗಿದೆ. ಸನ್‌ಬರ್ನ್ ಫೆಸ್ಟಿವಲ್‌ನಲ್ಲಿ ಪ್ರದರ್ಶನ ನೀಡಲು ತೆರಳುತ್ತಿದ್ದಾಗ ಈ ಘಟನೆ ನಡೆದಿದೆ. ಕುಡುಕ ಚಾಲಕನೊಬ್ಬ ವೇಗವ

21 Dec 2025 10:39 am
ಟೇಸ್ಟ್ ಗೊತ್ತಾಗಲಿಲ್ಲ: ರಜತ್ - ಗಿಲ್ಲಿಗೆ ಸೋಲು!

ಟೇಸ್ಟ್ ಗೊತ್ತಾಗಲಿಲ್ಲ: ರಜತ್ - ಗಿಲ್ಲಿಗೆ ಸೋಲು!

21 Dec 2025 10:01 am
ಡಿಮ್ಯಾಂಡ್‌ ರಿಜಿಸ್ಟರ್‌ ಆಸ್ತಿ ಕಂದಾಯ ಸಂಗ್ರಹ ಸ್ಥಗಿತ

ಆಧುನಿಕ ತಂತ್ರಜ್ಞಾನ ಅಳವಡಿಕೆಯಿಂದ ಗ್ರಾ.ಪಂ. ಆಡಳಿತದಲ್ಲಿ ಕಂದಾಯ ಸಂಗ್ರಹಕ್ಕೆ ತೊಂದರೆಯಾಗಿದ್ದು, ಲಕ್ಷಾಂತರ ರೂ. ನಷ್ಟ ಉಂಟಾಗಿದೆ. ಕ್ರಮಬದ್ಧವಲ್ಲದ ಆಸ್ತಿಗಳ ಕಂದಾಯ ಸಂಗ್ರಹ ಸ್ಥಗಿತಗೊಂಡಿದ್ದು, ದಾಖಲೆಗಳ ವಿತರಣೆಯಲ್ಲೂ

21 Dec 2025 9:40 am
ಚಳಿ, ಕ್ರಿಸ್ಮಸ್‌ ಎಫೆಕ್ಟ್‌; ಮಟನ್‌ ದರದಲ್ಲಿ ಏರಿಕೆ, ನಾನ್‌ವೆಜ್‌ ಪ್ರಿಯರಿಗೆ ಭಾರಿ ನಿರಾಸೆ

ಕರ್ನಾಟಕದಲ್ಲಿ ಚಳಿಗಾಳಿ ಆರಂಭವಾಗಿದ್ದು, ಜನರು ಮಾಂಸಾಹಾರದತ್ತ ಹೆಚ್ಚು ಒಲವು ತೋರುತ್ತಿದ್ದಾರೆ. ಕ್ರಿಸ್‌ಮಸ್ ಮತ್ತು ಹೊಸ ವರ್ಷದ ಬೇಡಿಕೆಯ ನಡುವೆ ಮಾಂಸದ ಬೆಲೆ ಭಾರೀ ಏರಿಕೆ ಕಂಡಿದೆ. ಮೊಟ್ಟೆಯ ದರವೂ ಏರಿಕೆಯಾಗಿದೆ. ಮೊಟ್ಟೆ

21 Dec 2025 9:27 am
ಚಳಿ ಹೆಚ್ಚಳ: ಆರೋಗ್ಯ ಕಳವಳ; ಯೆಲ್ಲೋ ಅಲರ್ಟ್‌

ಹಾವೇರಿ ಜಿಲ್ಲೆಯಲ್ಲಿ ಚಳಿ ತೀವ್ರವಾಗಿದೆ. ಕನಿಷ್ಠ ಉಷ್ಣಾಂಶ 8 ಡಿಗ್ರಿಗಿಂತ ಕಡಿಮೆಯಾಗಿದೆ. ಯೆಲ್ಲೊ ಅಲರ್ಟ್ ನೀಡಲಾಗಿದೆ. ಮುಂದಿನ 5 ದಿನಗಳ ಕಾಲ ಶೀತ ಗಾಳಿ ಬೀಸುವ ಸಾಧ್ಯತೆ ಇದೆ. ಆರೋಗ್ಯ ತಜ್ಞರು ಬೆಚ್ಚನೆಯ ಉಡುಪು ಧರಿಸಲು ಮತ್

21 Dec 2025 8:41 am
30 ಕೋಟಿ ರೂ.ಗಿಲ್ಲ ವಾರಸುದಾರರು ; ಆರ್‌ಬಿಐ ಖಾತೆ ಸೇರಿದ ಹಣ

ಭಾರತೀಯ ರಿಸರ್ವ್ ಬ್ಯಾಂಕ್‌ನ ಸೂಚನೆ ಮೇರೆಗೆ, ದಶಕಗಳಿಂದ ನಿರ್ವಹಣೆಗೊಳ್ಳದ ಬ್ಯಾಂಕ್ ಖಾತೆಗಳಲ್ಲಿರುವ ಸುಮಾರು 30.51 ಕೋಟಿ ರೂ. ಹಣವನ್ನು ವಾರಸುದಾರರಿಗೆ ತಲುಪಿಸಲು 'ನಿಮ್ಮ ಹಣ ನಿಮ್ಮ ಹಕ್ಕು' ಅಭಿಯಾನ ಆರಂಭವಾಗಿದೆ. ಈ ಅಭಿಯಾನವ

21 Dec 2025 8:22 am
ʻಮೊಟ್ಟೆ ತಿನ್ನುವುದರಿಂದ ಕ್ಯಾನ್ಸರ್ ಬರಲ್ಲ, ಅದು ಸುರಕ್ಷಿತʼ;‌ ಎಫ್‌ಎಸ್‌ಎಸ್‌ಎಐ ಸ್ಪಷ್ಟನೆ

ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶಗಳಿವೆ ಎಂಬ ಸಾಮಾಜಿಕ ಜಾಲತಾಣಗಳ ಪೋಸ್ಟ್‌ಗಳಿಗೆ ಪ್ರತಿಕ್ರಿಯಿಸಿರುವ ಎಫ್‌ಎಸ್‌ಎಸ್‌ಎಐ, ಆಹಾರ ಸುರಕ್ಷತೆ ಮತ್ತು ಗುಣಮಟ್ಟ ನಿಯಮಗಳು 2011ರ ಅಡಿಯಲ್ಲಿ ಮೊಟ್ಟೆ ಉತ್ಪಾದನೆಯ ಯಾವುದೇ ಹಂತದ

21 Dec 2025 7:43 am
ಸಹಜ ಹೆರಿಗೆಕೊಡಗು ಜಿಲ್ಲೆಗೆ 2ನೇ ಸ್ಥಾನ; ಉತ್ತರ ಕರ್ನಾಟಕದ ಈ ಜಿಲ್ಲೆಗೆ ಮೊದಲನೇ ಸ್ಥಾನ

ಕೊಡಗು ಜಿಲ್ಲೆಯಲ್ಲಿ ಸಹಜ ಹೆರಿಗೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದ್ದು, ರಾಜ್ಯದಲ್ಲೇ ಎರಡನೇ ಸ್ಥಾನ ಪಡೆದಿದೆ. ಬಹುತೇಕ ಹೆರಿಗೆಗಳು ಸರಕಾರಿ ಆಸ್ಪತ್ರೆಗಳಲ್ಲೇ ನಡೆಯುತ್ತಿದ್ದು, ಶೇ.81ರಷ್ಟು ಮಕ್ಕಳು ಇಲ್ಲಿಯೇ ಜನಿಸಿವೆ.

21 Dec 2025 6:36 am
ಹೈಕೋರ್ಟ್‌ ತಡೆಯಾಜ್ಞೆ ನಡುವೆಯೇ 569 ಮದ್ಯದ ಲೈಸೆನ್ಸ್ ಇ-ಹರಾಜು; ಒಂದು ಸಾವಿರ ಕೋಟಿ ಆದಾಯ ನಿರೀಕ್ಷೆ!

ಅಬಕಾರಿ ಇಲಾಖೆ477 ಚಿಲ್ಲರೆ ಮದ್ಯ ಮಾರಾಟ ಮಳಿಗೆ ಮತ್ತು 92 ರಿಫ್ರೆಶ್‌ ರೂಮ್‌ ಸನ್ನದುಗಳನ್ನು ಇ-ಹರಾಜು ಹಾಕಲು ದಿನಾಂಕ ನಿಗದಿ ಮಾಡಿದ್ದು, ಆ ಮೂಲಕ ಒಂದು ಸಾವಿರ ಕೋಟಿ ರೂ. ಆದಾಯ ಸಂಗ್ರಹಿಸಲು ಮುಂದಾಗಿದೆ. ಹೈಕೋರ್ಟ್‌ ತಡೆಯಾಜ್ಞೆ

21 Dec 2025 5:41 am
ಒಸಿ, ಸಿಸಿ ನಡುವೆ ಏಕರೂಪತೆ ಕೊರತೆ: ಸ್ಪಷ್ಟನೆ ಕೇಳಿ ಸರಕಾರಕ್ಕೆ ಪತ್ರ ಬರೆದ ಕೆ-ರೇರಾ ಅಧ್ಯಕ್ಷರು ರೇರಾ, ಕೆಎಂಸಿ, ಬಿಬಿಎಂಪಿ, ಜಿಬಿಎ ಕಾಯ್ದೆಗಳ ವ್ಯಾಖ್ಯಾನಗಳಲ್ಲಿವ್ಯತ್ಯಯ

ಬೆಂಗಳೂರಿನಲ್ಲಿ ಅಪಾರ್ಟ್‌ಮೆಂಟ್‌ಗಳ ನಿರ್ಮಾಣ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ಈ ಮಧ್ಯೆ ಒಸಿ ಮತ್ತು ಸಿಸಿ ಪ್ರಮಾಣಪತ್ರಗಳಲ್ಲಿ ಗೊಂದಲ ಉಂಟಾಗಿದೆ. ಇದರಿಂದ ಗೃಹ ಖರೀದಿದಾರರು ಸಂಕಷ್ಟ ಎದುರಿಸುತ್ತಿದ್ದ

21 Dec 2025 5:02 am
2026ರ ಗಣರಾಜ್ಯೋತ್ಸವದಲ್ಲಿ 'ವಂದೇ ಮಾತರಂ' ಥೀಮ್ - ಏನೇನು ಕಾರ್ಯಕ್ರಮ?

77ನೇ ಗಣರಾಜ್ಯೋತ್ಸವವನ್ನು 'ವಂದೇ ಮಾತರಂ' ಗೀತೆಯ 150 ವರ್ಷಗಳ ಇತಿಹಾಸದೊಂದಿಗೆ ಆಚರಿಸಲು ಕೇಂದ್ರ ಸರ್ಕಾರ ಸಿದ್ಧತೆ ನಡೆಸಿದೆ. ಯುರೋಪಿಯನ್ ಯೂನಿಯನ್ ನಾಯಕರಾದ ಉರ್ಸುಲಾ ವಾನ್ ಡೆರ್ ಲೇಯೆನ್ ಮತ್ತು ಆಂಟೋನಿಯೊ ಕೋಸ್ಟಾ ಮುಖ್ಯ ಅತಿ

20 Dec 2025 11:25 pm
ಬಂಧನ ಭೀತಿಯಿಂದ ತಲೆಮರೆಸಿಕೊಂಡ ಬೈರತಿ ಬಸವರಾಜ್‌; ವಿದೇಶಕ್ಕೆ ಪರಾರಿಯಾಗುವ ಶಂಕೆ, ಲುಕ್‌ಔಟ್‌ ನೋಟಿಸ್‌ ಜಾರಿ

ರೌಡಿಶೀಟರ್ ಬಿಕ್ಲು ಶಿವನ ಕೊಲೆ ಪ್ರಕರಣದಲ್ಲಿ ಬಿಜೆಪಿ ಶಾಸಕ ಬೈರತಿ ಬಸವರಾಜು ಬಂಧನ ಭೀತಿ ಎದುರಿಸುತ್ತಿದ್ದಾರೆ. ಹೈಕೋರ್ಟ್ ಮತ್ತು ಸೆಷನ್ಸ್ ನ್ಯಾಯಾಲಯ ನಿರೀಕ್ಷಣಾ ಜಾಮೀನು ನಿರಾಕರಿಸಿದ್ದು, ಸಿಐಡಿ ಅಧಿಕಾರಿಗಳು ರಾಜ್ಯ ಹ

20 Dec 2025 11:03 pm
ಅನ್ಯ ಧರ್ಮದವರನ್ನು ಮದುವೆಯಾದ ಮಗಳಿಗೆ ತಂದೆಯ ಆಸ್ತಿ ಮೇಲೆ ಹಕ್ಕು ಇದೆಯೇ? - ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು

ಅನ್ಯ ಧರ್ಮದವರನ್ನು ಮದುವೆಯಾದ ಮಗಳಿಗೆ ತಂದೆಯ ಸ್ವಯಾರ್ಜಿತ ಆಸ್ತಿಯಲ್ಲಿ ಹಕ್ಕಿಲ್ಲ ಎಂದು ತಂದೆಯೊಬ್ಬರು ವಿಲ್ ಮಾಡಿದ್ದರು. ಈ ನಿರ್ಧಾರವನ್ನು ಪ್ರಶ್ನಿಸಿ ಮಗಳು ನ್ಯಾಯಾಲಯದ ಮೊರೆ ಹೋಗಿದ್ದರು. ಸುಪ್ರೀಂ ಕೋರ್ಟ್, ವಿಲ್ ಮಾಡ

20 Dec 2025 9:54 pm
ರೌಡಿ ನಂಟಿನಿಂದ ಉದ್ಯೋಗಕ್ಕೆ ಕುತ್ತು! ರೌಡಿ ದಾಸನ ಬರ್ತ್‌ಡೇ ಪಾರ್ಟಿಯಲ್ಲಿ ಭಾಗಿಯಾಗಿದ್ದ ಪಿಎಸ್‌ಐ ಸಸ್ಪೆಂಡ್‌

ಭೂ ಕಬಳಿಕೆ ಮತ್ತು ದೌರ್ಜನ್ಯ ಪ್ರಕರಣಗಳಲ್ಲಿ ಭಾಗಿಯಾಗಿರುವ ರೌಡಿ ದಾಸನ ಹುಟ್ಟುಹಬ್ಬ ಆಚರಣೆಯಲ್ಲಿ ಪಾಲ್ಗೊಂಡಿದ್ದ ಯಲಹಂಕ ನ್ಯೂ ಟೌನ್ ಪಿಎಸ್‌ಐ ಆರ್. ನಾಗರಾಜ್ ಅವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ. ರೌಡಿಗಳೊಂದಿಗೆ ಪ

20 Dec 2025 9:53 pm
ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ಮೆಷೀನ್ ಕದ್ದ ಆಸ್ಪತ್ರೆಯ ‘ಡಿ’ ಗ್ರೂಪ್ ನೌಕರ!

ಬೇಲೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಅಲ್ಟ್ರಾ ಸೌಂಡ್‌ ಸ್ಕ್ಯಾನಿಂಗ್‌ ಯಂತ್ರ ಕಳುವಾಗಿ, ನಂತರ ವಾಪಸ್‌ ಬಂದಿದೆ. ಈ ಪ್ರಕರಣದಲ್ಲಿ ಡಿ ಗ್ರೂಪ್‌ ನೌಕರನೊಬ್ಬನನ್ನು ಅಮಾನತು ಮಾಡಲಾಗಿದೆ. ಆತನನ್ನು ಸಾಲಕ್ಕಾಗಿ ಯಂತ್ರ ಕದ್ದಿದ

20 Dec 2025 8:53 pm
ಟಿ20 ವಿಶ್ವಕಪ್‌ ತಂಡದಲ್ಲಿ ಸ್ಟಾರ್‌ ಆಟಗಾರನಿಗಿಲ್ಲ ಸ್ಥಾನ: ಬಿಸಿಸಿಐ ನಿರ್ಧಾರಕ್ಕೆ ಗವಾಸ್ಕರ್ ಅಚ್ಚರಿ!

ಮುಂಬರುವ 2026ರ ಟಿ20 ವಿಶ್ವಕಪ್‌ಗೆ ಪ್ರಕಟಿಸಲಾದ ಭಾರತ ತಂಡದಿಂದ ಸ್ಟಾರ್ ಬ್ಯಾಟರ್ ಶುಬ್ಮನ್‌ ಗಿಲ್ ಅವರನ್ನು ಕೈಬಿಡಲಾಗಿದೆ. ಉಪನಾಯಕ ಪಟ್ಟವನ್ನೂ ಕಳೆದುಕೊಂಡಿರುವ ಗಿಲ್ ಅವರ ಈ ನಿರ್ಗಮನ ಕ್ರಿಕೆಟ್ ವಲಯದಲ್ಲಿ ಆಘಾತ ಮೂಡಿಸಿದೆ.

20 Dec 2025 7:17 pm
Heart health tips: ವಿದೇಶಿಗರಂತೆ ಬಟ್ಟೆ ಹಾಕೋದು ಮಾತ್ರವಲ್ಲ, ಅವ್ರಂತೆ ಆರೋಗ್ಯ ಕಾಪಾಡಿ |Dr Ranjan Shetty

Heart health tips: ವಿದೇಶಿಗರಂತೆ ಬಟ್ಟೆ ಹಾಕೋದು ಮಾತ್ರವಲ್ಲ, ಅವ್ರಂತೆ ಆರೋಗ್ಯ ಕಾಪಾಡಿ |Dr Ranjan Shetty

20 Dec 2025 6:36 pm
ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ: 4 ವರ್ಷದಲ್ಲಿ 15,000ಕ್ಕೂ ಹೆಚ್ಚು ಕೇಸ್‌, ಪ್ರಭಾವಿಗಳೂ ಭಾಗಿ!

ರಾಜ್ಯದಲ್ಲಿ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿವೆ. ಕಳೆದ ನಾಲ್ಕು ವರ್ಷಗಳಲ್ಲಿ 15,146 ಪೋಕ್ಸೋ ಪ್ರಕರಣಗಳು ದಾಖಲಾಗಿವೆ. ಬೆಂಗಳೂರು, ಶಿವಮೊಗ್ಗ, ಬೆಳಗಾವಿ, ಮೈಸೂರು ಜಿಲ್ಲೆಗಳಲ್ಲಿ ಪ್ರಕರಣಗಳು ಹೆಚ್ಚಾಗ

20 Dec 2025 6:10 pm
ಇತ್ತೀಚೆಗೆ ಭಾರತಕ್ಕೆ ಬಂದಿದ್ದ ಮೆಸ್ಸಿ ಜೊತೆಗೆ ಫೋಟೋ ಕ್ಲಿಕ್ಕಿಸಿಕೊಳ್ಳಲು 30 ಲಕ್ಷ ರೂ. ಶುಲ್ಕ! ಕಾರ್ಯಕ್ರಮ ಸಂಘಟಕನ ಮನೆ ರೈಡ್

ಲಿಯೋನೆಲ್ ಮೆಸ್ಸಿ ಕಾರ್ಯಕ್ರಮದ ಸಂಘಟಕ ಸತಾದ್ರು ದತ್ತಾ ಅವರ ಕೋಲ್ಕತ್ತಾದ ಮನೆಯಲ್ಲಿ ಪೊಲೀಸರು ಶೋಧ ನಡೆಸಿದ್ದಾರೆ. ಮೆಸ್ಸಿಯೊಂದಿಗೆ ಫೋಟೋಗೆ ಲಕ್ಷಾಂತರ ರೂಪಾಯಿ ವಸೂಲಿ ಮತ್ತು ಹಣಕಾಸಿನ ಅಕ್ರಮಗಳ ಆರೋಪಗಳು ತನಿಖೆಗೆ ಕಾರಣವ

20 Dec 2025 5:58 pm
ಅಮಿತ್ ಶಾ ಜಗದೇಕವೀರನಲ್ಲ, ’ಅಸಮರ್ಥ ಗೃಹ ಸಚಿವ’ ಎಂದ ಪ್ರಿಯಾಂಕ್ ಖರ್ಗೆ : 5 ಕಾರಣ ಕೊಟ್ಟ ಸಚಿವರು

Five reasons why Amit Shah not capable : ಕೇಂದ್ರ ಸರ್ಕಾರ ಮತ್ತು ಸಚಿವರುಗಳನ್ನು ಟೀಕಿಸುವ ಕೆಲಸವನ್ನು ಮುಂದುವರಿಸಿರುವ ಕರ್ನಾಟಕ ಸಚಿವ ಪ್ರಿಯಾಂಕ್ ಖರ್ಗೆ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಅಸಮರ್ಥರು ಎಂದು ದೂರಿದ್ದಾರೆ. ಇದಕ್ಕಾಗಿ ಅವರು ಐ

20 Dec 2025 5:45 pm
ಈ ವರ್ಷ ಅತಿ ಹೆಚ್ಚು ಸೌಂಡ್‌ ಮಾಡಿದ ಸಿನಿಮಾಗಳು

ಈ ವರ್ಷ ಅತಿ ಹೆಚ್ಚು ಸೌಂಡ್‌ ಮಾಡಿದ ಸಿನಿಮಾಗಳು

20 Dec 2025 5:29 pm
ಬುದ್ಧಿಮಾಂದ್ಯ ಬಾಲಕನ ಕಣ್ಣಿಗೆ ಖಾರದಪುಡಿ ಎರಚಿ, ರಕ್ತ ಹೆಪ್ಪುಗಟ್ಟುವಂತೆ ಹೊಡೆದ ವಸತಿಶಾಲೆ ಮಾಲೀಕ - ಬಾಗಲಕೋಟೆಯಲ್ಲಿ ಘಟನೆ

ಬಾಗಲಕೋಟೆಯ ನವನಗರದಲ್ಲಿರುವ ದಿವ್ಯಜ್ಯೋತಿ ವಿಕಲಚೇತನರ ವಸತಿ ಶಾಲೆಯಲ್ಲಿ ಅಕ್ಷಯ್ ಎಂಬಾತ ಮಕ್ಕಳ ಮೇಲೆ ತೀವ್ರ ಹಲ್ಲೆ ನಡೆಸಿದ್ದಾನೆ. ಬುದ್ಧಿಮಾಂದ್ಯ ಬಾಲಕನಿಗೆ ಪ್ಲಾಸ್ಟಿಕ್ ಪೈಪ್ ನಿಂದ ಹೊಡೆದು, ಕಣ್ಣಿಗೆ ಖಾರದ ಪುಡಿ ಎರಚ

20 Dec 2025 5:19 pm
ಆತಿಥ್ಯ ವಲಯಕ್ಕೆ ಅದಾನಿ ಗ್ರ್ಯಾಂಡ್ ಎಂಟ್ರಿ, 60 ಹೋಟೆಲ್ ನಿರ್ಮಾಣಕ್ಕೆ ಪ್ಲಾನ್! ಟಾಟಾದ ತಾಜ್‌, ಐಟಿಸಿಗೆ ಪೈಪೋಟಿ

ವಿಮಾನ ನಿಲ್ದಾಣ ಮತ್ತು ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಪ್ರಾಬಲ್ಯ ಹೊಂದಿರುವ ಗೌತಮ್ ಅದಾನಿ ನೇತೃತ್ವದ ಅದಾನಿ ಗ್ರೂಪ್, ಇದೀಗ ಆತಿಥ್ಯ ಕ್ಷೇತ್ರಕ್ಕೆ ಲಗ್ಗೆ ಇಡಲು ಸಜ್ಜಾಗಿದೆ. ದೇಶದ ಪ್ರಮುಖ ಹೋಟೆಲ್ ಉದ್ಯಮಗಳಾದ ತಾಜ್, ಐಟಿ

20 Dec 2025 5:08 pm
ಬೆಂಗಳೂರಿನಲ್ಲಿ ಮತ್ತೊಂದು ಬೃಹತ್‌ ಆಸ್ಪತ್ರೆ ಡೀಲ್‌, 430 ಕೋಟಿ ರೂ.ಗೆ ಹಾಸ್ಪಿಟಲ್‌ ಖರೀದಿ

ದೇಶದ ಪ್ರಮುಖ ಆರೋಗ್ಯ ಸೇವಾ ಸಂಸ್ಥೆಯಾದ ಫೋರ್ಟಿಸ್ ಹೆಲ್ತ್‌ಕೇರ್, ಬೆಂಗಳೂರಿನ ಯಶವಂತಪುರದಲ್ಲಿರುವ ಪೀಪಲ್ ಟ್ರೀ ಆಸ್ಪತ್ರೆಯನ್ನು 430 ಕೋಟಿ ರೂ.ಗೆ ಖರೀದಿಸಿದೆ. ಈ ಒಪ್ಪಂದದ ಜೊತೆಗೆ, ಆಸ್ಪತ್ರೆಯ ಅಭಿವೃದ್ಧಿಗಾಗಿ ಮುಂದಿನ ಮೂರ

20 Dec 2025 4:11 pm
ಕಳಪೆಗೆ ಜಾರಿದ ದೆಹಲಿ AIQ,ಆರೆಂಜ್‌ ಅಲರ್ಟ್‌ ಘೋಷಣೆ! : ಗೋಚರತೆ ಕಡಿಮೆಯಾಗಿದ್ದು, ವಿಮಾನ ಹಾಗೂ ರೈಲು ಸಂಚಾರದಲ್ಲಿ ವ್ಯತ್ಯಯ!

ದೆಹಲಿ ಮತ್ತು ಎನ್‌ಸಿಆರ್‌ನಲ್ಲಿ ವಾಯು ಗುಣಮಟ್ಟ ಸೂಚ್ಯಂಕ 380 ತಲುಪಿದ್ದು, ದಟ್ಟ ಹೊಗೆಯಿಂದಾಗಿ ಗೋಚರತೆ ಶೂನ್ಯಕ್ಕಿಳಿದಿದೆ. ಇದರಿಂದಾಗಿ 100ಕ್ಕೂ ಹೆಚ್ಚು ವಿಮಾನಗಳು ರದ್ದಾಗಿ, 50 ರೈಲುಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ. ದೆ

20 Dec 2025 3:22 pm
ಪರಚಿ, ಎಂಜಲು ಉಗಿದ ಚೈತ್ರಾಗೆ ಕಿಚ್ಚನ ಖಡಕ್‌ ಕ್ಲಾಸ್!

ಪರಚಿ, ಎಂಜಲು ಉಗಿದ ಚೈತ್ರಾಗೆ ಕಿಚ್ಚನ ಖಡಕ್‌ ಕ್ಲಾಸ್!

20 Dec 2025 2:49 pm
2026ರ ಟಿ20 ವಿಶ್ವಕಪ್ ಟೂರ್ನಿಗೆ ಟೀಂ ಇಂಡಿಯಾ ಪ್ರಕಟ - ಶುಬ್ಮನ್ ಗಿಲ್ ಡ್ರಾಪ್! ಇಶಾನ್ ಕಿಶನ್ ಗೆ ಅವಕಾಶ

ಮುಂಬೈ : 2026ರ ಫೆಬ್ರವರಿ - ಮಾರ್ಚ್ ನಲ್ಲಿ ನಡೆಯಲಿರುವ ಪುರುಷರ ಟಿ20 ಕ್ರಿಕೆಟ್ ವಿಶ್ವಕಪ್ ಪಂದ್ಯಾವಳಿಗಾಗಿ ಭಾರತೀಯ ಕ್ರಿಕೆಟ್ ತಂಡವನ್ನು ಪ್ರಕಟಿಸಲಾಗಿದೆ. ಮುಂಬೈನಲ್ಲಿರುವ ಭಾರತೀಯ ಕ್ರಿಕೆಟ್ ತಂಡದ (ಬಿಸಿಸಿಐ) ಕೇಂದ್ರ ಕಚೇರಿ

20 Dec 2025 2:31 pm
ಅನ್ನಭಾಗ್ಯಕ್ಕೆ ಕನ್ನ: 2 ವರ್ಷದಲ್ಲಿ 961 ಪ್ರಕರಣ, 1,064 ಬಂಧನ!

ಅನ್ನಭಾಗ್ಯ ಯೋಜನೆಯ ಅಕ್ಕಿ ಕಳ್ಳ ಸಾಗಾಟ ಹೆಚ್ಚಾಗಿದೆ. ಕಳೆದ ಎರಡು ವರ್ಷಗಳಲ್ಲಿ 961 ಪ್ರಕರಣಗಳು ದಾಖಲಾಗಿವೆ. 1064 ಜನರನ್ನು ಬಂಧಿಸಲಾಗಿದೆ. ಆಹಾರ ಧಾನ್ಯ, ಎಲ್ ಪಿಜಿ, ಪೆಟ್ರೋಲ್, ಡೀಸೆಲ್ ಮತ್ತು ವಾಹನಗಳನ್ನು ವಶಪಡಿಸಿಕೊಳ್ಳಲಾಗಿ

20 Dec 2025 2:24 pm
ಲಿಬಿಯಾದ ಕರಾವಳಿ ಪ್ರದೇಶದಲ್ಲಿ ರಷ್ಯಾದ ನೆರಳು ಟ್ಯಾಂಕರ್‌ ಮೇಲೆ ಉಕ್ರೇನ್‌ ದಾಳಿ; ಸೇಡಿನ ಶಪಥ ಮಾಡಿದ ಪುಟಿನ್‌, ಈ ಯುದ್ದಕ್ಕೆ ಎಲ್ಲೆ ಎಲ್ಲಿದೆ?

ರಷ್ಯಾ-ಉಕ್ರೇನ್ ಯುದ್ಧದಲ್ಲಿ ಮಹತ್ವದ ತಿರುವು ಎದುರಾಗಿದೆ. ರಷ್ಯಾ-ಉಕ್ರೇನ್ ಯುದ್ದಕ್ಕೆ ಎಲ್ಲೆ ಎಲ್ಲಿದೆ ಎಂದು ಹುಡುಕು ಪರಿಸ್ಥಿತಿ ಎದುರಾಗಿದ್ದು, ಉಕ್ರೇನ್ ತನ್ನ ಗಡಿಯಿಂದ ಸಾವಿರಾರು ಮೈಲಿ ದೂರವಿರುವ ಲಿಬಿಯಾದಲ್ಲಿ ರಷ್

20 Dec 2025 2:00 pm
ನನ್ನ ವಿರುದ್ದದ ಭೂಕಬಳಿಕೆ ಷಡ್ಯಂತ್ರಕ್ಕೆ 7 ಕಾರಣಗಳು : ಸಚಿವ ಕೃಷ್ಣ ಬೈರೇಗೌಡ ಸ್ಪೋಟಕ ಮಾಹಿತಿ

Krisha Byre Gowda Press Release : ವಿಧಾನ ಮಂಡಲದ ಅಧಿವೇಶದ ವೇಳೆ ತಮ್ಮ ಮೇಲೆ ಬಂದಿರುವ ಭೂಕಬಳಿಕೆ ಆರೋಪದ ಬಗ್ಗೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ಸುದೀರ್ಘ ಸ್ಪಷ್ಟನೆಯನ್ನು ನೀಡಿದ್ದಾರೆ. ಇದೊಂದು ಬಹುದೊಡ್ಡ ಷಡ್ಯಂತ್ರದ ಭಾಗ ಎಂದಿರುವ ಸಚಿವರು, ಇದಕ

20 Dec 2025 1:24 pm
ರಾಜ್ಯದಲ್ಲಿ ಹೆಚ್ಚುತ್ತಿದೆ ಅಪ್ರಾಪ್ತ ಹೆಣ್ಣುಮಕ್ಕಳ ಗರ್ಭಧಾರಣೆ: 3 ವರ್ಷಗಳಲ್ಲಿ 2,320 ಪ್ರಕರಣ, ಶಿವಮೊಗ್ಗದಲ್ಲೇ ಅಧಿಕ!

ರಾಜ್ಯದಲ್ಲಿ ಅಪ್ರಾಪ್ತ ಹೆಣ್ಣು ಮಕ್ಕಳ ಗರ್ಭಧಾರಣೆ ಪ್ರಕರಣಗಳು ಹೆಚ್ಚುತ್ತಿದ್ದು, ಕಳೆದ ಮೂರು ವರ್ಷಗಳಲ್ಲಿ 2320 ಪ್ರಕರಣಗಳು ಮಕ್ಕಳ ಕಲ್ಯಾಣ ಸಮಿತಿಯ ಮುಂದೆ ಬಂದಿವೆ. ಶಿವಮೊಗ್ಗ ಜಿಲ್ಲೆಯಲ್ಲಿ ಅತಿ ಹೆಚ್ಚು ಪ್ರಕರಣಗಳು ವರದಿ

20 Dec 2025 1:23 pm
ತೋಷಖಾನಾ-2 ಪ್ರಕರಣದಲ್ಲಿ ಇಮ್ರಾನ್‌ ಖಾನ್‌ಗೆ 17 ವರ್ಷ ಜೈಲು; ಅಸಿಮ್‌ ಮುನೀರ್‌ ʻಧುರಂಧರ್‌ʼ ಡ್ಯಾನ್ಸ್!

ಪಾಕಿಸ್ತಾನ ಮಾಜಿ ಪ್ರಧಾನಮಂತ್ರಿ ಇಮ್ರಾನ್‌ ಖಾನ್‌ ಜೈಲಿನಿಂದ ಹೊರಬರಲಿ ಎಂದು ಅವರ ಅಭಿಮಾನಿಗಳು ಮತ್ತು ಪಿಟಿಐ ಕಾರ್ಯಕರ್ತರು ನಿತ್ಯವೂ ಪ್ರಾರ್ಥನೆ ಮಾಡುತ್ತಿದ್ದಾರೆ. ಆದರೆ ಪಾಕಿಸ್ತಾನದ ನ್ಯಾಯಾಂಗ ಮಾತ್ರ ಇಮ್ರಾನ್‌ ಖಾನ

20 Dec 2025 1:00 pm
ಸೋನಲ್‌ ಮೊಂಥೆರೋ ಮನೆಯಲ್ಲಿ ಕ್ರಿಸ್ಮಸ್‌ ಹಬ್ಬ

ಸೋನಲ್‌ ಮೊಂಥೆರೋ ಮನೆಯಲ್ಲಿ ಕ್ರಿಸ್ಮಸ್‌ ಹಬ್ಬ

20 Dec 2025 12:36 pm
ಕೃಷ್ಣ ಬೈರೇಗೌಡರ ವಿರುದ್ದ ಭೂಕಬಳಿಕೆ ಆರೋಪ : ಸ್ವಪಕ್ಷೀಯರೇ ಖೆಡ್ಡಾ ತೋಡಲು ಮುಂದಾದರೇ?

Krishna Byre Gowda Land Grab Allegation : ಸಿದ್ದರಾಮಯ್ಯನವರ ಸರ್ಕಾರದ ಸಚಿವರ ಪೈಕಿ ಚುರುಕಿನ ಮಂತ್ರಿಯೆಂದೇ ಹೆಸರಾಗಿರುವ ಕಂದಾಯ ಸಚಿವ ಕೃಷ್ಣ ಬೈರೇಗೌಡರ ವಿರುದ್ದ ಭೂಕಬಳಿಕೆಯ ಆರೋಪ ಎದುರಾಗಿದೆ. ಸ್ವಪಕ್ಷೀಯರಿಂದಲೇ ಮಸಿ ಬಳಿಯುವ ಕೆಲಸ ನಡೆಯಿತೇ ಎ

20 Dec 2025 12:11 pm
ಮಸ್ಕತ್‌ನಲ್ಲಿ ಕರ್ನಾಟಕ ರಾಜ್ಯೋತ್ಸವ ವಿಶೇಷಾಂಕ ಲೋಕಾರ್ಪಣೆ: ಅರಬ್ಬರ ನಾಡಿನಲ್ಲಿ ಮೊಳಗಿದ ಕನ್ನಡದ ನಾದ

ಒಮಾನ್‌ ಕನ್ನಡಿಗರ ಸಾಮಾಜಿಕ ಚಟುವಟಿಕೆಗಳು ನಿತ್ಯ ನಿರಂತರ. ಸದಾ ಒಂದಿಲ್ಲೊಂದು ಸಾಹಿತ್ಯ ಚಟುವಟಿಕೆಯ ಮೂಲಕ ಕನ್ನಡಿಗರನ್ನು ಒಂದುಗೂಡಿಸುವ ಮಸ್ಕತ್‌ ಕನ್ನಡ ಸಂಘ ಇತ್ತೀಚಿಗೆ ಪಿಎಸ್‌ ರಂಗನಾಥ್‌ ಅವರ ಸಂಪಾದಕತ್ವದಲಿ ಮೂಡಿಬಂ

20 Dec 2025 11:55 am
ರಾಜ್ಯದಲ್ಲಿ ಸಕ್ರಿಯವಾಗಿದೆ ಸೈಬರ್ ವಂಚಕರ ವಿದೇಶಿ ಗ್ಯಾಂಗ್! 5 ಜಿಲ್ಲೆಗಳೇ ಇವರ ದಂಧೆಗೆ ಹಾಟ್ ಸ್ಪಾಟ್

ರಾಜ್ಯದಲ್ಲಿ ಸೈಬರ್ ವಂಚನೆ ಜಾಲ ಸಕ್ರಿಯವಾಗಿದೆ. ವಿದೇಶಿ ವಂಚಕರ ಗ್ಯಾಂಗ್ ಅಮಾಯಕರಿಂದ ಕೋಟ್ಯಂತರ ಹಣ ಸುಲಿಗೆ ಮಾಡುತ್ತಿದೆ. ಬೆಂಗಳೂರು ನಗರ ಸೇರಿದಂತೆ ಐದು ಜಿಲ್ಲೆಗಳು ವಂಚನೆಗೆ ಹಾಟ್ ಸ್ಪಾಟ್ ಆಗಿವೆ. ಕಳೆದ ಮೂರು ವರ್ಷಗಳಲ್

20 Dec 2025 11:38 am
ರಾಜ್ಯದಲ್ಲಿ ಐದು ವರ್ಷದಲ್ಲಿ 24,139 ಮಾನವ ಹಕ್ಕು ಉಲ್ಲಂಘನೆ! ಬೆಂಗಳೂರು, ಮೈಸೂರಿನಲ್ಲೇ ಅಧಿಕ ಪ್ರಕರಣ

ರಾಜ್ಯದಲ್ಲಿ ಕಳೆದ ಐದು ವರ್ಷಗಳಲ್ಲಿ 24,139 ಮಾನವ ಹಕ್ಕುಗಳ ಉಲ್ಲಂಘನೆ ಪ್ರಕರಣಗಳು ವರದಿಯಾಗಿವೆ. ಬೆಂಗಳೂರು ನಗರ ಮತ್ತು ಮೈಸೂರಿನಲ್ಲಿ ಈ ಸಂಖ್ಯೆ ಗಣನೀಯವಾಗಿದೆ.ಈ ಮಾನವ ಉಲ್ಲಂಘನೆಗಳಿಗೆ ಕಡಿವಾಣ ಹಾಕಲು ಕರ್ನಾಟಕ ರಾಜ್ಯ ಮಾನವ ಹ

20 Dec 2025 11:16 am
ಟಿ-20 ವಿಶ್ವಕಪ್‌ಗೆ ಭಾರತ ತಂಡ ಪ್ರಕಟಿಸಲಿದೆ ಬಿಸಿಸಿಐ; ಗಿಲ್‌ಗೆ ಫಾರ್ಮ್‌ ಚಿಂತೆ, ಆಯ್ಕೆದಾರರ ಕಣ್ಣು ಯಾರ ಮೇಲಂತೆ?

ಮಹತ್ವದ ಬೆಳವಣಿಗೆಯೊಂದರಲ್ಲಿ ಇಂದು (ಡಿ.20-ಶನಿವಾರ) 2026ರಲ್ಲಿ ನಡೆಯಲಿರುವ ಟಿ-20 ವಿಶ್ವಕಪ್‌ ಪಂದ್ಯಾವಳಿಗೆ, ಬಿಸಿಸಿಐ ಭಾರತ ತಂಡವನ್ನು ಪ್ರಕಟಿಸಲಿದೆ. ಜೊತೆಗೆ ನ್ಯೂಜಿಲೆಂಡ್‌ ವಿರುದ್ಧದ ಟಿ-20 ಸರಣಿಗೂ ಇಂದು ತಂಡ ಪ್ರಕಟಗೊಳ್ಳಲಿ

20 Dec 2025 11:11 am
ಅಸ್ಸಾಂನಲ್ಲಿ ರಾಜಧಾನಿ ಎಕ್ಸ್‌ ಪ್ರೆಸ್‌ ಡಿಕ್ಕಿ ಹೊಡೆದು 8 ಆನೆಗಳು ಬಲಿ: ಬೋಗಿ ಹಳಿ ತಪ್ಪಿ ರೈಲು ಸಂಚಾರಕ್ಕೆ ಅಡ್ಡಿ, 5 ವರ್ಷಗಳಲ್ಲಿ ಎಷ್ಟು ಆನೆಗಳು ಬಲಿ?

ಅಸ್ಸಾಂನ ಹೊಜೈನಲ್ಲಿ ಭೀಕರ ದುರ್ಘಟನೆ ನಡೆದಿದೆ. ಸೈರಂಗ್-ನವದೆಹಲಿ ರಾಜಧಾನಿ ಎಕ್ಸ್‌ಪ್ರೆಸ್‌ ರೈಲು ಆನೆಗಳ ಹಿಂಡಿಗೆ ಡಿಕ್ಕಿ ಹೊಡೆದಿದೆ. ಈ ದುರ್ಘಟನೆಯಲ್ಲಿ ಎಂಟು ಆನೆಗಳು ಸಾವನ್ನಪ್ಪಿವೆ. ರೈಲಿನ ಐದು ಬೋಗಿಗಳು ಹಳಿ ತಪ್ಪಿದ

20 Dec 2025 10:48 am
ಭಾರತದ ಗಡಿಯತ್ತ ನುಗ್ಗಿದ ಮೂಲಭೂತವಾದಿ ಪ್ರತಿಭಟನಾಕಾರರು, ಹೈ ಅಲರ್ಟ್‌;‌ ನಿಯಂತ್ರಣ ತಪ್ಪುತ್ತಿದೆ ಬಾಂಗ್ಲಾದೇಶ!

ವಿದ್ಯಾರ್ಥಿ ನಾಯಕ ಷರೀಫ್‌ ಉಸ್ಮಾನ್‌ ಹಾದಿ ಹತ್ಯೆ ಖಂಡಿಸಿ ಬಾಂಗ್ಲಾದೇಶದಲ್ಲಿ ಭುಗಿಲೆದ್ದಿರುವ ಹಿಂಸಾತ್ಮಕ ಪ್ರತಿಭಟನೆಯನ್ನು, ಅಲ್ಲಿನ ಮೂಲಭೂತವಾದಿ ಶಕ್ತಿಗಳು ಹೂಜಾಕ್‌ ಮಾಡಿವೆ. ಪ್ರತಿಭಟನೆಯ ನೆಪದಲ್ಲಿ ಭಾರತ ವಿರೋಧಿ

20 Dec 2025 10:08 am
ಗ್ರೀನ್‌ ಕಾರ್ಡ್‌ ಬ್ಯಾನ್‌ ಮಾಡಿದ ಟ್ರಂಪ್‌ ಆಡಳಿತ: ಆದ್ರೆ ಇದರಿಂದ ಭಾರತೀಯರಿಗೆ ನೋ ಪ್ರಾಬ್ಲಂ, ಅದು ಹೇಗೆ?

ಅಮೆರಿಕಾದಲ್ಲಿ ಗ್ರೀನ್ ಕಾರ್ಡ್ ಲಾಟರಿ ಕಾರ್ಯಕ್ರಮವನ್ನು ಅಧ್ಯಕ್ಷ ಟ್ರಂಪ್ ಸ್ಥಗಿತಗೊಳಿಸಿದ್ದಾರೆ. ಪೋರ್ಚುಗಲ್ ದೇಶದ ನಾಗರಿಕನೊಬ್ಬ ಗ್ರೀನ್ ಕಾರ್ಡ್ ಮೂಲಕ ಅಮೆರಿಕಾ ಪ್ರವೇಶಿಸಿ ಬ್ರೌನ್ ಯೂನಿವರ್ಸಿಟಿ ಸೇರಿಂದತೆ ಇನ್ನೊ

20 Dec 2025 9:57 am
ರಕ್ಷಿತಾ ಶೆಟ್ಟಿ ವ್ಯಥೆ ಕೇಳಿ ನಕ್ಕು ನಕ್ಕು ಸುಸ್ತಾದ ಕಿಚ್ಚ ಸುದೀಪ್

ರಕ್ಷಿತಾ ಶೆಟ್ಟಿ ವ್ಯಥೆ ಕೇಳಿ ನಕ್ಕು ನಕ್ಕು ಸುಸ್ತಾದ ಕಿಚ್ಚ ಸುದೀಪ್

20 Dec 2025 9:29 am
Explained: ಕಲಾಪದಲ್ಲಿ ವೈರತ್ವ, ಟೀ ಪಾರ್ಟಿಯಲ್ಲಿ ಮಿತ್ರತ್ವ; ಜಗತ್ತಿಗೆ ಮಾದರಿ ಭಾರತದ ಪ್ರಜಾಪ್ರಭುತ್ವ! ಹೀಗೆಯೇ ಇರಲಿ ಭ್ರಾತೃತ್ವ

ಭಾರತದ ಉತ್ತರ ಹಿಮಾಲಯದಿಂದ ಹೊರಟು ನಿಂತರೆ, ನಿಮಗೆ ಪ್ರಜಾಪ್ರಭುತ್ವ ವ್ಯವಸ್ಥೆ ಸಿಗೋದು ದೂರದ ಯುರೋಪ್‌ ಖಂಡದಲ್ಲಿ. ದಾರಿ ಮಧ್ಯೆ ಸಿಗುವ ಬಹುತೇಕ ದೇಶಗಳಲ್ಲಿ ಪ್ರಜಾಪ್ರಭುತ್ವ ಉಸಿರಾಡುತ್ತಿಲ್ಲ. ಜಾಗತಿಕ ರಾಜಕೀಯ ಭೂಪಟದಲ್ಲ

20 Dec 2025 8:46 am
ಅಧಿವೇಶನ ಮುಕ್ತಾಯ : ಕಾಂಗ್ರೆಸ್ 'ಕುರ್ಚಿ ಫೈಟ್‌ಗೆ' ಎರಡು ಆಯಾಮದ ಬಿಗ್ ಟ್ವಿಸ್ಟ್ - ಅಸಲಿ ಆಟ ಶುರು?

Karnataka Power Tussle : ವಿಧಾನ ಮಂಡಲದ ಚಳಿಗಾಲದ ಅಧಿವೇಶನ ಮುಕ್ತಾಯಗೊಂಡಿದೆ. ಈ ವೇಳೆ, ಹಲವು ಬಿಲ್ ಪಾಸ್ ಆಗಿವೆ. ಎಲ್ಲಕ್ಕಿಂತ ಸದ್ದನ್ನು ಮಾಡಿದ್ದು, ಕರ್ನಾಟಕ ಕಾಂಗ್ರೆಸ್ಸಿನ ಬಣ ರಾಜಕೀಯದ ಭಾಗವಾಗಿ, ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ

20 Dec 2025 8:39 am
ಜೆಫ್ರಿ ಎಪ್ಸ್ಟೀನ್ ಪ್ರಕರಣದಲ್ಲಿ ಸ್ಪೋಟಕ ಬೆಳವಣಿಗೆ: ಮೊದಲ ಬ್ಯಾಚ್ ನ ಫೈಲ್‌ ಸಾರ್ವಜನಿಕವಾಗಿ ಬಿಡುಗಡೆಗೊಳಿಸಿದ ಅಮೆರಿಕಾ ನ್ಯಾಯಾಂಗ ಇಲಾಖೆ!

ಅಮೆರಿಕಾದಲ್ಲಿ ಜೆಫ್ರಿ ಎಪ್ಸ್ಟೀನ್ ಪ್ರಕರಣದ ಫೈಲ್‌ಗಳನ್ನು ಬಿಡುಗಡೆ ಮಾಡಲು ನ್ಯಾಯಾಂಗ ಇಲಾಖೆ ಸಿದ್ಧತೆ ನಡೆಸಿದೆ. 'ಎಪ್ಸ್ಟೀನ್ ಫೈಲ್ಸ್ ಟ್ರಾನ್ಸ್‌ಪರೆನ್ಸಿ ಆಕ್ಟ್' ಅಡಿಯಲ್ಲಿ ಸಾವಿರಾರು ಪುಟಗಳ ದಾಖಲೆಗಳನ್ನು ಸಾರ್ವಜನ

20 Dec 2025 8:37 am
ಆಹಾ , ನನಗೂ ಪ್ರೈಸ್ ಬಂತು ! ರಾಜಧಾನಿ ಫುಲ್ ಖುಷ್!; ಹೇಗಿತ್ತು ಬೆಂಗಳೂರು? ಹೇಗಾಯ್ತು ನಮ್ಮೂರು?

ಹೇಗಿದ್ದ ಹೇಗಾದ ಗೊತ್ತಾ ನಮ್ಮ ಚಿನ್ನಾರಿ ಮುತ್ತ ಎಂಬ ಕನ್ನಡ ಚಲಚಿತ್ರದ ಗೀತೆಯೊಂದು, ಕರ್ನಾಟಕದ ರಾಜಧಾನಿ ಬೆಂಗಳೂರಿನ ಈಗಿನ ಪರಿಸ್ಥಿತಿಗೆ ಹೇಳಿ ಮಾಡಿಸಿದಂತಿದೆ. ಒಂದಾನೊಂದು ಕಾಲದಲ್ಲಿ ಬೆಂಗಳೂರನ್ನು ಸ್ವರ್ಗ ಎನ್ನುತ್ತಿದ

20 Dec 2025 7:47 am
ಮಂಗಳೂರು ಎಲೆಕ್ಟ್ರಿಕ್ ಬಸ್‌ಗಳ ಚಾರ್ಜಿಂಗ್‌ ಪಾಯಿಂಟ್‌ಗೆ ಗ್ರೀನ್‌ ಸಿಗ್ನಲ್; ನಗರದಲ್ಲೇ ಓಡಾಟ ನಡೆಸಲು ನಿರ್ಧಾರ

ಮಂಗಳೂರು ನಗರದಲ್ಲಿ ಎಲೆಕ್ಟ್ರಿಕಲ್ ಬಸ್‌ಗಳ ಸಂಚಾರಕ್ಕೆ ಸಿದ್ಧತೆಗಳು ಭರದಿಂದ ಸಾಗಿವೆ. ಕುಂಟಿಕಾನ ಡಿಪೋ ಮತ್ತು ಬಿಜೈ ಬಸ್ ನಿಲ್ದಾಣದಲ್ಲಿ ಚಾರ್ಜಿಂಗ್ ಪಾಯಿಂಟ್‌ಗಳಿಗೆ ಮೆಸ್ಕಾಂ ಮತ್ತು ಕೆಪಿಟಿಸಿಎಲ್ ಅನುಮೋದನೆ ನೀಡಿದೆ.

20 Dec 2025 7:38 am
Explained: ಕುಕ್ಕುಟ ಮತ್ತು ಹೈನೋದ್ಯಮಕ್ಕೆ ಚಳಿಯ ಹೊಡೆತ; ಪರಿಹಾರ ಮಾರ್ಗ ಕಂಡುಕೊಂಡ ಅನ್ನದಾತ

ಕರ್ನಾಟಕದಲ್ಲಿ ಈ ಬಾರಿ ವಿಪರೀತ ಚಳಿ ಇದೆ. ಈ ಚಳಿಯ ಆರೋಗ್ಯ ಸವಾಲುಗಳು ಚಿಕ್ಕಬಳ್ಳಾಪುರ ಜಿಲ್ಲೆಯನ್ನೂ ಕಾಡುತ್ತಿದೆ. ಆದರೆ ಭೀಕರ ಚಳಿ ಕೇವಲ ಮನುಷ್ಯರು ಮಾತ್ರವಲ್ಲದೇ ಜಾನುವಾರುಗಳನ್ನೂ ಹಿಂಡಿ ಹಿಪ್ಪೆ ಮಾಡುತ್ತಿದೆ. ಚಿಕ್ಕಬಳ

20 Dec 2025 5:48 am
Explained: ಆದಾಯ ಸಾವಿರ ಕೋಟಿ ರೂ. ತಲುಪಿದರೂ ತಪ್ಪಿಲ್ಲ ನಷ್ಟ; ನಮ್ಮ ಮೆಟ್ರೋ ನಿರ್ವಹಣೆ ಏಕಿಷ್ಟು ಕಷ್ಟ?

ಕರ್ನಾಟಕ ರಾಜಧಾನಿ ಬೆಂಗಳೂರಿನ ಜೀವನಾಡಿಗಳಲ್ಲಿ ಒಂದಾದ ನಮ್ಮ ಮೆಟ್ರೋ, ಹಗಲಿರುಳು ದುಡಿದರೂ 2024-25ರ ಹಣಕಾಸು ವರ್ಷದಲ್ಲಿ ಬರೋಬ್ಬರಿ 623 ಕೋಟಿ ರೂ.ನಷ್ಟವನ್ನು ಕಂಡಿದೆ. ಟಿಕೆಟ್‌ ಮತ್ತು ಟಿಕೆಟೇತರ ಮೂಲಗಳಿಂದ ಒಟ್ಟು 1,190 ಕೋಟಿ ರೂ. ಆದ

20 Dec 2025 5:01 am
ಕೇಂದ್ರ ಕೃಷಿ ಸಚಿವರಿಗೆ ಹಲಸಿನ ಹಣ್ಣು ನೀಡಿ ವಿಶೇಷ ಮನವಿ ಸಲ್ಲಿಸಿದ ದೇವೇಗೌಡರು, ಏನದು?

ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ ಅವರು ಕೇಂದ್ರ ಕೃಷಿ ಸಚಿವ ಶಿವರಾಜ್‌ ಸಿಂಗ್‌ ಚೌಹಾಣ್‌ ಅವರನ್ನು ಭೇಟಿ ಮಾಡಿ ಹುಣಸೆ, ಹಲಸು, ನೇರಳೆ ಮುಂತಾದ ಪೌಷ್ಟಿಕಾಂಶಯುಕ್ತ ಹಣ್ಣುಗಳಿಗಾಗಿ ಪ್ರತ್ಯೇಕ ರಾಷ್ಟ್ರೀಯ ಮಂಡಳಿ ಸ್ಥಾಪಿಸುವಂತ

19 Dec 2025 11:42 pm
IND Vs SA- ಹಾರ್ದಿಕ್ ಪಾಂಡ್ಯ ಬಳಿಕ ವರುಣ್ ಚಕ್ರವರ್ತಿ ಸವಾರಿ; ಹರಿಣಗಳ ವಿರುದ್ಧ ಭಾರತಕ್ಕೆ ಟಿ20 ಸರಣಿ

ಭಾರತ ತಂಡ ದಕ್ಷಿಣ ಆಫ್ರಿಕಾ ವಿರುದ್ಧ 30 ರನ್ ಗಳಿಂದ ಗೆದ್ದು 5 ಪಂದ್ಯಗಳ ಟಿ20 ಸರಣಿಯನ್ನು 3-1 ಅಂತರದಿಂದ ತನ್ನದಾಗಿಸಿಕೊಂಡಿತು. ತಿಲಕ್ ವರ್ಮಾ ಅರ್ಧಶತಕ, ಹಾರ್ದಿಕ್ ಪಾಂಡ್ಯ ಅವರ ವೇಗದ ಅರ್ಧಶತಕ ಮತ್ತು ಆಲ್ರೌಂಡ್ ಆಟ, ವರುಣ್ ಚಕ್ರ

19 Dec 2025 11:14 pm
ಬೆಂಗಳೂರಿನಲ್ಲಿ ಪಿಯುಸಿ ವಿದ್ಯಾರ್ಥಿನಿಗೆ ಮದ್ಯ ಕುಡಿಸಿ ಅತ್ಯಾಚಾರ; ಗೆಳೆಯನ ವಿರುದ್ಧ ಪೋಕ್ಸೋ ಕೇಸ್

ಪಿಯುಸಿ ವಿದ್ಯಾರ್ಥಿನಿಯ ಮೇಲೆ ಅಪ್ರಾಪ್ತ ವಯಸ್ಕನೊಬ್ಬ ಅತ್ಯಾಚಾರ ಎಸಗಿದ ಘಟನೆ ಯಲಹಂಕದಲ್ಲಿ ಬೆಳಕಿಗೆ ಬಂದಿದೆ. ಅಪ್ರಾಪ್ತೆಗೆ ಮದ್ಯ ಕುಡಿಸಿ ಲಾಡ್ಜ್‌ಗೆ ಕರೆದೊಯ್ದು ಈ ಕೃತ್ಯ ಎಸಗಿದ್ದು, ಈ ವೇಳೆ ಇಬ್ಬರು ಗೆಳೆಯರು ಆತನಿಗೆ

19 Dec 2025 10:59 pm
ಪರಪ್ಪನ ಅಗ್ರಹಾರ ಜೈಲಿನಲ್ಲಿ ಬರೋಬ್ಬರಿ 101 ಮೊಬೈಲ್‌, ಇಯರ್‌ ಫೋನ್‌, ಚಾಕುಗಳು ಪತ್ತೆ; ಬೆಚ್ಚಿಬಿದ್ದ ಪೊಲೀಸರು

ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಅಕ್ರಮ ಚಟುವಟಿಕೆಗಳ ಮೇಲೆ ಅಧಿಕಾರಿಗಳು ಕಠಿಣ ಕ್ರಮ ಕೈಗೊಂಡಿದ್ದಾರೆ. ಒಂದು ತಿಂಗಳಲ್ಲಿ 101 ಮೊಬೈಲ್‌ಗಳು, ಸಿಮ್‌ಗಳು, ಚಾರ್ಜರ್‌ಗಳು, ಇಯರ್‌ಪೋನ್‌ಗಳು ಮತ್ತು ಚಾಕುಗಳು

19 Dec 2025 10:44 pm
ಚಿನ್ನ ಕಳ್ಳ ಸಾಗಣೆ ಪ್ರಕರಣ; ನಟಿ ರನ್ಯಾ ರಾವ್‌ಗೆ ಹೈಕೋರ್ಟ್‌ನಿಂದ ಸಿಗದ ರಿಲೀಫ್‌, ಸದ್ಯ ಜೈಲೇ ಗತಿ

ನಟಿ ರನ್ಯಾ ರಾವ್ ಚಿನ್ನ ಕಳ್ಳ ಸಾಗಣೆ ಪ್ರಕರಣದಲ್ಲಿ ಹೈಕೋರ್ಟ್‌ನಿಂದ ರಿಲೀಫ್‌ ಪಡೆಯುವಲ್ಲಿ ವಿಫಲರಾಗಿದ್ದಾರೆ. ಅವರ ಬಂಧನ ಅಕ್ರಮವೆಂದು ಸಲ್ಲಿಸಿದ್ದ ಅರ್ಜಿ ವಜಾಗೊಂಡಿದೆ. ಕೇಂದ್ರ ಸರ್ಕಾರದ ಕಾಪಿಪೋಸಾ ಕಾಯ್ದೆಯಡಿ ಬಂಧನವನ

19 Dec 2025 10:27 pm
ಕ್ರಿಸ್ಮಸ್‌, ಹೊಸ ವರ್ಷಾಚರಣೆಗೆ ಬೆಂಗಳೂರಿನ ಮಾಲ್‌, ಪಬ್‌, ರೆಸ್ಟೋರೆಂಟ್‌ಗಳು ಈ ನಿಯಮ ಪಾಲನೆ ಕಡ್ಡಾಯ

ಮಾಲ್‌ಗಳು, ಪಬ್‌ ಸೇರಿ ಹಲವು ವಾಣಿಜ್ಯ ಹೋಟೆಲ್‌ಗಳು ಸಾರ್ವಜನಿಕರ ಸುರಕ್ಷತೆಗಾಗಿ ಎಲ್ಲಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕು ಎಂದು ಪಾಲಿಕೆ ಆಯುಕ್ತರು ಸೂಚನೆ ನೀಡಿದ್ದಾರೆ. ಅಗ್ನಿಶಾಮಕ ಉಪಕರಣಗಳು ಕಾರ್ಯನಿರ್ವ

19 Dec 2025 9:39 pm
ವಾಲ್ಮೀಕಿ ನಿಗಮದ ಹಗರಣ; ಕಾಂಗ್ರೆಸ್‌ ಶಾಸಕ ನಾಗೇಂದ್ರಗೆ ED ಶಾಕ್: ಸ್ಥಿರಾಸ್ತಿ ಮುಟ್ಟುಗೋಲು

ವಾಲ್ಮೀಕಿ ನಿಗಮದ ಹಗರಣದಲ್ಲಿ ಮಾಜಿ ಸಚಿವ ಬಿ.ನಾಗೇಂದ್ರ ಅವರ 8.07 ಕೋಟಿ ರೂ. ಆಸ್ತಿ ಜಪ್ತಿಯಾಗಿದೆ. ಇ.ಡಿ ಅಧಿಕಾರಿಗಳು ಹಣ ಅಕ್ರಮ ವರ್ಗಾವಣೆ ತಡೆ ಕಾಯಿದೆಯಡಿ ಈ ಕ್ರಮ ಕೈಗೊಂಡಿದ್ದಾರೆ. ಈ ಹಿಂದೆ ಇತರ ಆರೋಪಿಗಳ 4.94 ಕೋಟಿ ರೂ. ಆಸ್ತಿ ವ

19 Dec 2025 9:18 pm
ಹೈಕಮಾಂಡ್‌ ಮುಂದೆ ನನ್ನ - ಸಿಎಂ ನಡುವೆ ಒಪ್ಪಂದವಾಗಿದೆ; ಆ ಪ್ರಕಾರ ನಡೆದುಕೊಳ್ಳುತ್ತೇವೆ: ಡಿಕೆ ಶಿವಕುಮಾರ್

ನಾನು ಮತ್ತು ಮುಖ್ಯಮಂತ್ರಿಗಳ ನಡುವೆ ಒಪ್ಪಂದವಿದೆ, ಹೈಕಮಾಂಡ್ ನಿರ್ದೇಶನದಂತೆ ನಡೆದುಕೊಳ್ಳುತ್ತೇವೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು. ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಚರ್ಚೆ ಇಲ್ಲ, ಪಕ್ಷದ ಆದೇಶಕ್ಕೆ ನಾವು ಬದ್

19 Dec 2025 8:41 pm
ಕೋರ್ಟ್ ಆದೇಶದ ಹೆಸರಲ್ಲಿ ಮಂಗಳೂರಿನಲ್ಲಿ ಹೈಡ್ರಾಮಾ: ಸಿನಿಮೀಯ ಶೈಲಿಯಲ್ಲಿ ಲಾರಿ ಅಪಹರಣ!

ಮಂಗಳೂರಿನಲ್ಲಿ ಶುಕ್ರವಾರದಂದು ನಡೆದ ವಿಚಿತ್ರ ಘಟನೆಯೊಂದರಲ್ಲಿ, ಯುವಕರ ತಂಡವೊಂದು ಕೋರ್ಟ್ ವಾರಂಟ್ ಇದೆ ಎಂಬ ಸುಳ್ಳು ನೆಪವೊಡ್ಡಿ ಲಾರಿಯೊಂದನ್ನು ಅಪಹರಿಸಿದೆ. ನವದುರ್ಗಾ ಫುಡ್ ಪ್ರಾಡಕ್ಟ್ಸ್‌ಗೆ ಸೇರಿದ ಲಾರಿ ಚಾಲಕ ಬ್ರೆಡ

19 Dec 2025 8:26 pm
ಬೆಳಗಾವಿ ಅಧಿವೇಶನಕ್ಕೆ ತೆರೆ: ಲಕ್ಷ್ಮೀ ಹೆಬ್ಬಾಳ್ಕರ್ ಕ್ಷಮೆ, ದ್ವೇಷ ಭಾಷಣದ ವಿರುದ್ಧ ಬಿಲ್: 10 ದಿನದ 10 ಹೈಲೈಟ್ಸ್ ಇಲ್ಲಿದೆ

ಬೆಳಗಾವಿ ಸುವರ್ಣಸೌಧದಲ್ಲಿ 10 ದಿನಗಳ ವಿಧಾನಮಂಡಲ ಚಳಿಗಾಲದ ಅಧಿವೇಶನ ಮುಕ್ತಾಯಗೊಂಡಿದೆ. ಉತ್ತರ ಕರ್ನಾಟಕದ ಅಭಿವೃದ್ಧಿ, ಲಕ್ಷ್ಮೀ ಹೆಬ್ಬಾಳ್ಕರ್ ಕ್ಷಮೆ ಸೇರಿ ಯಾವ್ಯಾವ ವಿಧೇಯಕಗಳಿಗೆ ಅನುಮೋದನೆ ಸಿಕ್ಕಿದೆ. ಏನೆಲ್ಲ ಚರ್ಚೆಗ

19 Dec 2025 8:21 pm
ಅಂಡರ್ 19 ಏಷ್ಯಾ ಕಪ್ ಫೈನಲ್ ನಲ್ಲೂ ಇಂಡೋ- ಪಾಕ್ ಸೆಣೆಸಾಟ! ಭಾರತದ ಪಾಲಿಗೆ ಮತ್ತೊಂದು ಸೂಪರ್ ಸಂಡೇ ಆಗುತ್ತಾ?

Indo Pak Cricket Rivalry- ಕೇವಲ 2 ತಿಂಗಳ ಹಿಂದಷ್ಟೇ ಏಷ್ಯಾ ಕಪ್ ಫೈನಲ್ ನಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಿದ್ದವು. ಆ ಸೆಣೆಸಾಟದಲ್ಲಿ ಸೂರ್ಯಕುಮಾರ್ ಯಾದವ್ ನೇತೃದ ಭಾರತ ತಂಡ ಸೆಪ್ಟೆಂಬರ್ 28ರ ಭಾನುವಾರದಂದು ನಡೆದ ಫೈನಲ್

19 Dec 2025 7:57 pm
ಇದೇ ಕಾರಣಕ್ಕೆ ಬಾಸ್‌ಗಳು ಇಂಟರ್ನ್‌ಗಳ ಬಳಿ ಫ್ರೆಂಡ್ಲಿಯಾಗಿರೊಲ್ಲ: ರೆಡ್ಡಿಟ್‌ನಲ್ಲಿ ಪೋಸ್ಟ್ ವೈರಲ್‌

ಹೊಸದಾಗಿ ವೃತ್ತಿ ಜೀವನ ಆರಂಭಿಸುವ ಉದ್ಯೋಗಿಗಳು ಮೊದಲಿಗೆ ಹುಮ್ಮಸ್ಸಿನಿಂದ ಕೆಲಸ ಆರಂಭಿಸುತ್ತಾರೆ. ಅವರನ್ನು ಪರ್ಮನೆಂಟ್‌ ಮಾಡಿಕೊಂಡ ನಂತರ ಸಂಬಳ ಸಿಕ್ಕಾಗ ಬದಲಾಗಿಬಿಡುತ್ತಾರೆ. ಇಂಟರ್ನ್‌ಗಳಾಗಿದ್ದಾಗ ಹೆಚ್ಚುವರಿ ಕೆಲಸ,

19 Dec 2025 7:48 pm
ಒಂದಾದ ಮೇಲೊಂದು ಐಪಿಎಲ್‌ ಫ್ರಾಂಚೈಸಿಗಳ ಮಾರಾಟ, ಷೇರು ಮಾರಾಟದ ಪಟ್ಟಿ ಸೇರಿದ 3ನೇ ತಂಡ! ಯಾವುದು?

ಐಪಿಎಲ್‌ನ ಯಶಸ್ವಿ ಫ್ರಾಂಚೈಸಿಗಳಲ್ಲಿ ಒಂದಾದ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್‌) ತಂಡದ ಅಲ್ಪ ಪ್ರಮಾಣದ ಷೇರುಗಳನ್ನು ಮಾರಾಟ ಮಾಡಲು ಸಹ-ಮಾಲೀಕರಾದ ಮೆಹ್ತಾ ಗ್ರೂಪ್ ನಿರ್ಧರಿಸಿದೆ. ಇದಕ್ಕಾಗಿ ಹೂಡಿಕೆ ಬ್ಯಾಂಕ್ 'ನೊಮುರಾ'

19 Dec 2025 7:44 pm
ರೇಗಿಸಿದ ಗಿಲ್ಲಿ, ರೊಚ್ಚಿಗೆದ್ದ ರಘು!

ರೇಗಿಸಿದ ಗಿಲ್ಲಿ, ರೊಚ್ಚಿಗೆದ್ದ ರಘು!

19 Dec 2025 6:49 pm
Asthma:ಅಸ್ತಮಾ(ಉಬ್ಬಸ) ಇದ್ದವರು ಚಳಿಗಾಲದಲ್ಲಿ ಆರೋಗ್ಯ ಕಾಪಾಡೋದು ಹೇಗೆ?Dr Shivakumar

Asthma:ಅಸ್ತಮಾ(ಉಬ್ಬಸ) ಇದ್ದವರು ಚಳಿಗಾಲದಲ್ಲಿ ಆರೋಗ್ಯ ಕಾಪಾಡೋದು ಹೇಗೆ?Dr Shivakumar

19 Dec 2025 6:44 pm
ನನ್ನ ಕಚೇರಿಯ ಬಾಗಿಲು ನಿಮಗೆ ತೆರೆದಿರುತ್ತದೆ : ಸಂಸತ್ತಿನಲ್ಲಿ ಗಡ್ಕರಿ - ಪ್ರಿಯಾಂಕ ಗಾಂಧಿ ಪ್ರಶ್ನೋತ್ತರಕ್ಕೆ ಎಲ್ಲರೂ ಫಿದಾ

Nitin Gadkari Vs Priyanka Gandhi : ಸಂಸತ್ತಿನಲ್ಲಿ ಕಾಂಗ್ರೆಸ್ಸಿನ ತಿರುವನಂತಪುರಂ ಲೋಕಸಭಾ ಕ್ಷೇತ್ರದ ಸಂಸದೆ ಪ್ರಿಯಾಂಕ ಗಾಂಧಿ, ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರನ್ನು ಕೇಳಿದ ಪ್ರಶ್ನೆ ಮತ್ತು ಅದಕ್ಕೆ ಸಚಿವರು ಕೊಟ್ಟ ಉತ್ತರ, ಎಲ್ಲರ ಗಮನ ಸೆಳ

19 Dec 2025 6:31 pm
ಸರ್ಕಾರಿ ಭೂಮಿ ಒತ್ತುವರಿ ಆರೋಪಕ್ಕೆ ಸದನದಲ್ಲೇ ಉತ್ತರ ನೀಡಿದ ಕೃಷ್ಣ ಬೈರೇಗೌಡ; ಸಚಿವರ ಸ್ಪಷ್ಟನೆ ಏನು?

ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರ ವಿರುದ್ಧ ಕೆರೆ ಹಾಗೂ ಸ್ಮಶಾನ ಭೂಮಿ ಒತ್ತುವರಿ ಆರೋಪ ಕೇಳಿಬಂದಿತ್ತು. ಈ ಬಗ್ಗೆ ವಿಧಾನಸಭೆಯಲ್ಲಿ ಸಚಿವರು ಸ್ಪಷ್ಟನೆ ನೀಡಿದರು. ಗರುಡಪಾಳ್ಯ ಗ್ರಾಮದ ಜಮೀನು ತಮ್ಮ ತಾತನಿಗೆ ಭೋಗ್ಯಕ್ಕೆ ಬಂದು

19 Dec 2025 6:24 pm
Bengaluru Crimes: ಆಟವಾಡುತ್ತಿದ್ದ ಮಗುವನ್ನು ಫುಟ್‌ಬಾಲ್‌ನಂತೆ ಒದ್ದ ಜಿಮ್‌ ಟ್ರೈನರ್

ಬೆಂಗಳೂರಿನ ತ್ಯಾಗರಾಜನಗರದಲ್ಲಿ ಅಮಾನವೀಯ ಕೃತ್ಯವೊಂದು ಬೆಳಕಿಗೆ ಬಂದಿದೆ. ಮಾನಸಿಕ ಅಸ್ವಸ್ಥನೊಬ್ಬ ಮನೆಯಿಂದ ಹೊರಗೆ ಆಟವಾಡುತ್ತಿದ್ದ ಬಾಲಕನನ್ನು ಫುಟ್‌ಬಾಲ್‌ನಂತೆ ಒದ್ದಿರುವುದು ಬೆಳಕಿಗೆ ಬಂದಿದೆ. ಐದು ವರ್ಷದ ಪುಟ್ಟ ಬ

19 Dec 2025 6:20 pm