SENSEX
NIFTY
GOLD
USD/INR

Weather

35    C
... ...View News by News Source
ಎಚ್‌ಡಿ ರೇವಣ್ಣ ದೇವರಂತವರು; ಅವರ ವಿರುದ್ಧ ದೂರು ನೀಡಿದ ನನ್ನ ಸೊಸೆಯ ನಡತೆಯೇ ಸರಿ ಇಲ್ಲ - ದೂರುದಾರರ ಅತ್ತೆ ಗೌರಮ್ಮ

Prajwal Revanna Obscene Video Case : ಪ್ರಜ್ವಲ್‌ ರೇವಣ್ಣ ಹಾಗೂ ಎಚ್‌ಡಿ ರೇವಣ್ಣ ವಿರುದ್ಧ ದೂರು ನೀಡಿದ ಮಹಿಳೆಯ ಅತ್ತೆ ಸುದ್ದಿಗೋಷ್ಠಿ ನಡೆಸಿ ತನ್ನ ಸೊಸೆಯ ನಡತೆ ಸರಿ ಇಲ್ಲ ಎಂದು ಆರೋಪಿಸಿದ್ದಾರೆ. ದೇವಣ್ಣ, ಭವಾನಿ ಅಮ್ಮಾ ದೇವರು ಎಂದಿದ್ದಾರೆ. ಈ ಬ

29 Apr 2024 5:02 pm
Fact Check: EVMನಲ್ಲಿ ಯಾವ ಬಟನ್ ಒತ್ತಿದರೂ BJPಗೆ ವೋಟ್? ವೈರಲ್ ವಿಡಿಯೋ ಸತ್ಯಾಂಶವೇನು?

Fact Check On EVM Vandalization Viral Video: ಯಾವುದೋ ಒಂದು ವಿಡಿಯೋವನ್ನು ನೋಡಿದ ಕೂಡಲೇ ಆ ವಿಡಿಯೋಗೆ ತಮ್ಮದೇ ಆದ ರೀತಿಯಲ್ಲಿ ಬಣ್ಣ ಕಟ್ಟಿ ಆ ವಿಡಿಯೋವನ್ನು ವೈರಲ್ ಮಾಡುವ ಪರಿಪಾಠ ಇತ್ತೀಚೆಗೆ ಹೆಚ್ಚಾಗಿದೆ. ನಕಲಿ ಮತದಾನ ನಡೆಯುತ್ತಿದೆ ಎಂದು ಆರೋಪಿಸ

29 Apr 2024 4:54 pm
ಆಕ್ಸಿಸ್ ಪ್ರಕಟಿಸಿದ್ದ ಖಚಿತ ಸಮೀಕ್ಷೆಗಳನ್ನು ಮೋದಿ ಡಿಲೀಟ್ ಮಾಡಿಸಿದ್ದಾರೆ : ಇದಕ್ಕೆ ಸೋಲಿನ ಭಯವೇ ಕಾರಣ: ಸಿದ್ದರಾಮಯ್ಯ

Siddaramaiah On Narendra Modi : ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿಕಾರಿದ್ದಾರೆ. ಬಳ್ಳಾರಿ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಕೂಡ್ಲಿಗಿಯಲ್ಲಿ ಆಯೋಜಿಸಿದ್ದ ರ‍್ಯಾಲಿಯಲ್ಲಿ ಮಾತನಾಡಿದ ಅವರು, ಆಕ್ಸಿಸ್ ಪ್

29 Apr 2024 4:24 pm
ಬಿಸಿಲಷ್ಟೇ ಅಲ್ಲ, ಗಾಳಿಯೂ ಸುಡುತ್ತೆ! 17 ಜಿಲ್ಲೆಗಳಲ್ಲಿ ಅಲರ್ಟ್‌, ಆರೋಗ್ಯ ಹುಷಾರು

Heatwave in karnataka: ಮುಂದಿನ ಐದಾರು ದಿನಗಳು ರಾಜ್ಯದಲ್ಲಿ ತಾಪಮಾನ ಹೆಚ್ಚಳವಾಗುವ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇದರ ಜೊತೆಗೆ ಬಿಸಿ ಗಾಳಿಯ ಪರಿಣಾಮವು ಹೆಚ್ಚುವ ಸಾಧ್ಯತೆ ಇದೆ. ಇದರಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ

29 Apr 2024 4:21 pm
ಸೂರ್ಯ, ಚಂದ್ರ ಇರುವವರೆಗೂ ಲಂಬಾಣಿ ಸಮುದಾಯ ಎಸ್‌ಸಿ ಮೀಸಲು ಪಟ್ಟಿಯಲ್ಲಿ ಇರುತ್ತದೆ - ಬಸವರಾಜ ಬೊಮ್ಮಾಯಿ

Basavaraj Bommai About Lambani Community Reservation : ಲಂಬಾಣಿ ಸಮುದಾಯಕ್ಕೆ ಬಿಜೆಪಿ ಸಾಕಷ್ಟು ಅನುಕೂಲ ಮಾಡಿಕೊಟ್ಟಿದೆ. ಸೂರ್ಯ ಮತ್ತು ಚಂದ್ರ ಇರುವವರೆಗೂ ಲಂಬಾಣಿ ಸಮುದಾಯ ಎಸ್‌ಸಿ ಪಟ್ಟಿಯಲ್ಲಿ ಇರುತ್ತದೆ ಎಂದು ಬೊಮ್ಮಾಯಿ ಭರವಸೆ ನೀಡಿದ್ದಾರೆ. ಇಲ್ಲಿದೆ

29 Apr 2024 4:19 pm
ಬಂಧನದಿಂದ ತಪ್ಪಿಸಿಕೊಳ್ಳಲು 4 ದಿನಗಳಲ್ಲಿ 1,800 ಕಿಮೀ ಪ್ರಯಾಣಿಸಿದ ನಟ ಸಾಹಿಲ್ ಖಾನ್

Actor Sahil Khan Arrest: ಮಹದೇವ್ ಬೆಟ್ಟಿಂಗ್ ಆಪ್ ಹಗರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿದ್ದ ನಟ ಸಾಹಿಲ್ ಖಾನ್ ಅವರನ್ನು ಮುಂಬಯಿ ಪೊಲೀಸರು ಛತ್ತೀಸ್‌ಗಢದಲ್ಲಿ ಶನಿವಾರ ಬಂಧಿಸಿದ್ದಾರೆ. ಏ 25ರಂದು ಮಹಾರಾಷ್ಟ್ರರದಿಂದ ತಪ್ಪಿಸಿಕೊಂಡಿ

29 Apr 2024 4:09 pm
ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ

ಕೆಲವು ಹಗರಣಗಳಲ್ಲಿ ಸಿಲುಕಿರುವ ಹಾಸನದ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಕೂಡಲೇ ಜಾರಿಗೆ ಬರುವಂತೆ ಜೆಡಿಎಸ್ ನಿಂದ ಉಚ್ಛಾಟನೆ ಮಾಡಲಾಗಿದೆ. ಪಕ್ಷದ ಧುರೀಣರಾದ ಎಚ್ ಡಿ ದೇವೇಗೌಡರು, ಈ ಕುರಿತಂತೆ ಆದೇಶ ಹೊರಡಿಸಿದ್ದಾರೆ. ಪ್ರಜ

29 Apr 2024 4:06 pm
IPL 2024: ರೋಹಿತ್‌-ಕೊಹ್ಲಿಯಿಂದ ಸಾಧ್ಯವಾಗದ ದಾಖಲೆ ಬರೆದ ಎಂಎಸ್‌ ಧೋನಿ!

MS Dhoni becomes a first Player won 150 Matches: ಸನ್‌ರೈಸರ್ಸ್‌ ಹೈದರಾಬಾದ್‌ ವಿರುದ್ದ ಗೆಲುವು ಪಡೆಯುವ ಮೂಲಕ ಚೆನ್ನೈ ಸೂಪರ್‌ ಕಿಂಗ್ಸ್ ತಂಡ 2024ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) ಟೂರ್ನಿಯ ಪಾಯಿಂಟ್ಸ್ ಟೇಬಲ್‌ನಲ್ಲಿ ಮೂರನೇ ಸ್ಥಾನವನ್ನು ಅ

29 Apr 2024 3:40 pm
ಮಾಜಿ ಮುಖ್ಯಮಂತ್ರಿ ಎಸ್‌ಎಂ ಕೃಷ್ಣ ಅನಾರೋಗ್ಯ; ಬೆಂಗಳೂರಿನಲ್ಲಿ ಆಸ್ಪತ್ರೆಗೆ ದಾಖಲು

SM Krishna Ill : ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಸ್‌ಎಂ ಕೃಷ್ಣ ಅವರು ಅನಾರೋಗ್ಯದಿಂದ ಆಸ್ಪತ್ರೆ ಸೇರಿದ್ದಾರೆ. ವಯೋಸಹಜ ಕಾಯಿಲೆ, ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದು, ವೈದ್ಯರು ನಿಗಾವಹಿಸಿದ್ದಾರೆ. ಇತ್ತೀಚೆಗಷ್ಟೇ ಆಸ್ಪತ್ರೆಯಿಂದ

29 Apr 2024 3:27 pm
ಪ್ರಜ್ವಲ್‌ ರೇವಣ್ಣ ಕೇಸ್‌ : ನಾವೆಲ್ಲೂ ಓಡಿ ಹೋಗಿಲ್ಲ, ಇಲ್ಲೇ ಇದೀವಿ, ನಮಗೇನು ಇದು ಹೊಸದಲ್ಲ : ಎಚ್‌ಡಿ ರೇವಣ್ಣ

HD Revanna On Prajwal Revanna Pendrive : ಪ್ರಜ್ವಲ್‌ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣ ಭಾರೀ ಸುದ್ದಿಯಾಗಿದೆ. ಈ ಪ್ರಕರಣದ ಬಗ್ಗೆ ಮಾಜಿ ಸಚಿವ ಎಚ್‌ಡಿ ರೇವಣ್ಣ ಪ್ರತಿಕ್ರಿಯಿಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ನಾನೆಲ್ಲೂ ಓಡಿ ಹೋಗಿಲ್ಲ,

29 Apr 2024 3:26 pm
ಕೆಲಸ ಬಿಡುವಾಗ ಡೋಲು ಬಾರಿಸಿ ಡ್ಯಾನ್ಸ್‌! ಬಾಸ್ ಕಾಟದಿಂದ ಮುಕ್ತಿ ಪಡೆದ ಪುಣೆ ನೌಕರನ ಸಂಭ್ರಮ

Pune Man Quits Toxic Workplace: ಪ್ರತಿ ತಿಂಗಳು ಸಂಬಳ ಬರಲೇ ಬೇಕು, ಒಂದೆರಡು ದಿನ ತಡವಾದರೂ ಕಷ್ಟ ಕಷ್ಟ.. ಇಂಥಾ ಹೊತ್ತಲ್ಲಿ ಇರುವ ಕೆಲಸ ಬಿಟ್ಟು ಮನೆಯಲ್ಲಿ ಕೂರೋಕೆ ಯಾರಿಗೆ ತಾನೇ ಧೈರ್ಯ ಬರುತ್ತೆ? ಮಧ್ಯಮ ವರ್ಗದ ಬಹುತೇಕರ ಅನಿವಾರ್ಯತೆ ಇದು. ಜನರ ಈ

29 Apr 2024 3:25 pm
ಮುಸ್ಲಿಮರು ಅವರ ಬ್ರದರ್ಸ್ ಆದ್ರೆ, ಹಿಂದೂಗಳು ನಮ್ಮ ಬ್ರದರ್ಸ್: ಕಾಂಗ್ರೆಸ್ ವಿರುದ್ಧ ಪ್ರತಾಪ್ ಸಿಂಹ ಆಕ್ರೋಶ

ನೇಹಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಕಾಂಗ್ರೆಸ್ ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಸಂಸದ ಪ್ರತಾಪ್ ಸಿಂಹ, ಸಿಎಂ ಸಿದ್ದರಾಮಯ್ಯ ಅವರು ಟೀಕೆ ಆದ ಮೇಲೆ ಕಣ್ಣೊರಸುವ ಪ್ರಯತ್ನ ಮಾಡ್ತಾರೆ ಎಂದು ಆರೋಪಿಸಿದ್ದಾ

29 Apr 2024 3:15 pm
ಪ್ರಜ್ವಲ್‌ ಬಳಿಕ ಜೆಡಿಎಸ್‌ನಿಂದ ರೇವಣ್ಣ ಉಚ್ಚಾಟನೆಗೆ ಆಗ್ರಹ, 24 ಗಂಟೆಗಳ ಡೆಡ್‌ಲೈನ್‌ ನೀಡಿದ ಪಕ್ಷದ ಶಾಸಕ!

ಇತ್ತೀಚಿನ ದಿನಗಳಲ್ಲಿ 'ಹಾಸನದ ಲೀಲೆಗಳು' ಮಾಧ್ಯಮಗಳಲ್ಲಿ ಪ್ರಜ್ವಲಿಸುತ್ತಿದ್ದು, ಪಕ್ಷದ ಸಾಮಾನ್ಯ ಕಾರ್ಯಕರ್ತರು ಹಾಗೂ ಶಾಸಕರು ರಾಜ್ಯದೆಲ್ಲೆಡೆ ಮುಜುಗರಕ್ಕೆ ಒಳಗಾಗಿದ್ದಾರೆ. ಹೀಗಾಗಿ ಆರೋಪ ಹೊತ್ತಿರುವ ರೇವಣ್ಣ ಮತ್ತು ಪ್

29 Apr 2024 2:59 pm
Lok Sabha Election 2024: ಯಾದಗಿರಿ ಜಿಲ್ಲೆಗೆ ಸ್ಟಾರ್‌ ಪ್ರಚಾರಕರ ಎಂಟ್ರಿ, ರಂಗೇರಿದ ಚುನಾವಣಾ ಅಖಾಡ!

Lok Sabha Election 2024: ರಾಜ್ಯದಲ್ಲಿ ಮೊದಲನೇ ಹಂತದ ಚುನಾವಣೆ ಮುಗಿದಿದ್ದೇ ತಡ ಎರಡನೇ ಹಂತದಲ್ಲಿ ಚುನಾವಣೆ ನಡೆಯುತ್ತಿರುವ ಕ್ಷೇತ್ರಗಳ ಕಡೆ ಸ್ಟಾರ್‌ ಪ್ರಚಾರಕರ ಹಾಗೂ ಪಕ್ಷದ ವರಿಷ್ಠ ನಾಯಕರ ದೃಷ್ಟಿ ನೆಟ್ಟಿದೆ. ಮೇ. 7 ರಂದು ಚುನಾವಣೆ ನಡ

29 Apr 2024 2:56 pm
ಸೂರತ್ ನಂತರ ಮತ್ತೊಂದು ಮುಖಭಂಗ : ನಾಮಪತ್ರ ಹಿಂದಕ್ಕೆ ಪಡೆದು ಕಾಂಗ್ರೆಸ್ ಅನ್ನು ತ್ರಿಶಂಕು ಮಾಡಿದ ಅಭ್ಯರ್ಥಿ

Indore Congress Candidate Withdrawn Nomination : ಮಧ್ಯ ಪ್ರದೇಶದಲ್ಲಿ ನಡೆದ ಕ್ಷಿಪ್ರ ರಾಜಕೀಯ ಬೆಳವಣಿಗೆಯಲ್ಲಿ ಇಂದೋರ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ತನ್ನ ನಾಮಪತ್ರವನ್ನು ಹಿಂದಕ್ಕೆ ಪಡೆದಿದ್ದಾರೆ. ಆ ಮೂಲಕ, ಕಾಂಗ್ರೆಸ್ ಪಾರ್ಟಿಗೆ ತೀವ್

29 Apr 2024 2:38 pm
ಮಸೀದಿಯಲ್ಲಿ ಮಕ್ಕಳ ಎದುರಲ್ಲೇ ಮೌಲ್ವಿಯನ್ನು ಬಡಿದು ಕೊಂದ ಹಂತಕರು: ರಾಜಸ್ಥಾನದಲ್ಲಿ ಶಾಕಿಂಗ್ ಘಟನೆ

Maulvi Beaten To Death Inside Mosque In Rajasthan: ಇದು ನಿಜಕ್ಕೂ ಕೋಮು ಸೂಕ್ಷ್ಮ ಪ್ರಸಂಗ. ರಾತ್ರಿ ವೇಳೆ ಮಸೀದಿ ಒಳಗೆ ಮಲಗಿ ನಿದ್ರಿಸುತ್ತಿದ್ದ ಮೌಲ್ವಿಯನ್ನು ಮೂವರು ಮುಸುಕುಧಾರಿ ಆಗಂತುಕರು ಬಡಿದು ಕೊಂದಿದ್ದಾರೆ. ಮಸೀದಿಯಲ್ಲಿದ್ದ ಮಕ್ಕಳ ಎದುರಲ್ಲೇ ಮ

29 Apr 2024 2:27 pm
ಪ್ರಜ್ವಲ್ ರೇವಣ್ಣನ ಕರ್ಮಕಾಂಡವನ್ನು ಶೆಟ್ಟರ್ ಏಕೆ ಖಂಡಿಸುತ್ತಿಲ್ಲ? ಲಕ್ಷ್ಮೀ ಹೆಬ್ಬಾಳ್ಕರ್ ಪ್ರಶ್ನೆ

ಹಾಸನ ಸಂಸದ ಪ್ರಜ್ವಲ್‌ ರೇವಣ್ಣ ಅವರ ಅಶ್ಲೀಲ ವಿಡಿಯೊ ಪ್ರಕರಣದ ತನಿಖೆಗೆ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚನೆ ಮಾಡಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ. ಸಿಐಡಿ ಹೆಚ್ಚುವರಿ ಡಿಜಿಪಿ ಬಿಜಯ್‌ ಕುಮಾರ್‌ ಸಿಂಗ್‌ ನೇತೃತ್ವದ ಎಸ್‌ಐಟ

29 Apr 2024 2:24 pm
ಮೀಸಲಾತಿ ಕುರಿತು ಅಮಿತ್ ಶಾ ಹೇಳಿಕೆಯ ತಿರುಚಿದ ವಿಡಿಯೋ: ಎಫ್‌ಐಆರ್ ದಾಖಲು

Doctored Video of Amit Shah: ಎಸ್‌ಸಿ, ಎಸ್‌ಟಿ ಹಾಗೂ ಇತರೆ ಹಿಂದುಳಿದ ವರ್ಗಗಳಿಗೆ ನೀಡಿರುವ ಮೀಸಲಾತಿಯನ್ನು ರದ್ದುಗೊಳಿಸಲಾಗುವುದಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದರು ಎನ್ನಲಾದ ವಿಡಿಯೋ ವಿವಾದ ಸೃಷ್ಟಿಸಿದೆ. ಈ ಸಂಬಂಧ ಗೃಹ ಸಚಿವಾಲಯ

29 Apr 2024 2:15 pm
ಸುಳ್ಳು ಹೇಳೋದ್ರಲ್ಲಿ ವಿಶ್ವಗುರು ಬಸನಗೌಡ ಪಾಟೀಲ್ ಯತ್ನಾಳ: ತನ್ವೀರ್ ಸೇಠ್ ಟಾಂಗ್

ಕಾಂಗ್ರೆಸ್ ಅಲ್ಪಸಂಖ್ಯಾತರ ಓಲೈಕೆ ಮಾಡುತ್ತಿದೆ ಎಂಬ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ಟೀಕೆಗೆ ತಿರುಗೇಟು ನೀಡಿರುವ ಮಾಜಿ ಸಚಿವ ತನ್ವೀರ್ ಸೇಠ್, ಸುಳ್ಳು ಹೇಳುವುದರಲ್ಲಿ ಯತ್ನಾಳ್ ಅವರು ವಿಶ್ವಗುರು ಎಂದು ವ್ಯಂ

29 Apr 2024 2:05 pm
ಹಸಿರು ಸಿರಿಯಲಿ ಶ್ವೇತ ಪುಷ್ಪ; ಕಾಫಿ ಬೆಳೆಗಾರರ ಕೈ ಹಿಡಿದ ಅಶ್ವಿನಿ ಮಳೆ

ಮಳೆ ತಡವಾಗಿ ಬಂದರೂ ಮಲೆನಾಡಿನ ಎಲ್ಲಕಡೆ ಉತ್ತಮವಾಗಿ ಬಿದ್ದಿದೆ. ಹೀಗಾಗಿ ಎಲ್ಲಕಾಫಿ ತೋಟಗಳು ಹಸಿರು ಬಟ್ಟೆ ಮೇಲೆ ಮೊಸರು ಚೆಲ್ಲಿದಂತೆ ಭಾಸವಾಗುತ್ತಿವೆ. ಹೂವಿನ ಜತೆಗೆ ನಾರು ಸ್ವರ್ಗ ಸೇರಿತು ಎಂಬಂತೆ ಕಾಫಿ ತೋಟಗಳಲ್ಲಿ ಮಿಶ್ರ

29 Apr 2024 2:03 pm
ಬರ ಪರಿಹಾರ: ಕಾಂಗ್ರೆಸ್ ಸರ್ಕಾರ ಕೋರ್ಟ್‌ಗೆ ಹೋಗಲಿ, ಛೀಮಾರಿ ಹಾಕಿಸಿಕೊಳ್ಳಲಿ: ಆರ್. ಅಶೋಕ್

R Ashok Slams Congress: ಈ ಹಿಂದೆ ಬರ-ಪ್ರವಾಹ ಪರಿಹಾರ ಕೇಳಿದ್ದಾಗ ಯುಪಿಎ ಸರ್ಕಾರ 8 - 9% ಮಾತ್ರ ಪರಿಹಾರ ನೀಡಿದೆ. ಆದರೆ ಮೋದಿ ಸರ್ಕಾರ ಹೆಚ್ಚುವರಿ ಪರಿಹಾರ ನೀಡಿದೆ. ನಾನು ಅಂಕಿ ಅಂಶ ಸಮೇತ ಸವಾಲು ಹಾಕಿದ್ದರೂ ಅದರ ಬಗ್ಗೆ ಯಾರೂ ಮಾತಾಡುತ್ತಿಲ್ಲ.

29 Apr 2024 1:27 pm
ಮತ ಚಲಾಯಿಸಿದ ಕೂಡಲೇ ವಿದೇಶಕ್ಕೆ ಪರಾರಿಯಾದ್ರಾ ಪ್ರಜ್ವಲ್ ರೇವಣ್ಣ? ಅವರೀಗ ಎಲ್ಲಿದ್ದಾರೆ?

ಹಾಸನ ಲೋಕಸಭಾ ಕ್ಷೇತ್ರದ ಸಂಸದ ಹಾಗೂ ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ಹಾಸನ ಕ್ಷೇತ್ರದ ಎನ್ ಡಿಎ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಈಗಾಗಲೇ ವಿದೇಶಕ್ಕೆ ಪಲಾಯನ ಮಾಡಿದ್ದಾರೆ ಎಂದು ಶಿವಸೇನೆಯ (ಉದ್ಧವ್ ಠಾಕ್ರೆ ಬಣ) ನಾಯಕಿ ಪ್ರಿಯ

29 Apr 2024 1:02 pm
ಟಿ20 ವಿಶ್ವಕಪ್‌ಗೆ ನ್ಯೂಜಿಲೆಂಡ್ ತಂಡ ಪ್ರಕಟ - ಕೇನ್ ವಿಲಿಯಮ್ಸನ್‌ ನಾಯಕ!

ICC T20 World Cup 2024: ಅಮೆರಿಕ ಮತ್ತು ವೆಸ್ಟ್‌ ಇಂಡೀಸ್‌ನ ಜಂಟಿ ಆತಿಥ್ಯದಲ್ಲಿ 2024ರ ಸಾಲಿನ ಐಸಿಸಿ ಟಿ20 ಕ್ರಿಕೆಟ್‌ ವಿಶ್ವಕಪ್‌ ಟೂರ್ನಿ ಆಯೋಜನೆ ಆಗಲಿದೆ. ಈ ಸಲುವಾಗಿ ಅಮರಾಭ್ಯಾಸ ನಡೆಸುತ್ತಿರುವ ನ್ಯೂಜಿಲೆಂಡ್‌ ತಂಡ ಪಾಕಿಸ್ತಾನ ಎದುರು 5

29 Apr 2024 12:57 pm
ಮೋದಿ ವಿರುದ್ದ ಸಿದ್ದರಾಮಯ್ಯ ಯಾಕಿಷ್ಟು ಅಗ್ರೆಸ್ಸೀವ್‌, ಅನಿವಾರ್ಯತೆಗೆ ಬಿದ್ದರೇ ಸಿಎಂ?

CM Siddaramaiah Aggressive With PM Modi : ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಬಾರಿಯ ಚುನಾವಣೆಯ ವೇಳೆ ಹಿಂದಿಗಿಂತ ತುಂಬಾ ಆಕ್ರಮಣಕಾರಿಯಾಗಿ ವಿಪಕ್ಷಗಳ ವಿರುದ್ದ ತಿರುಗಿ ಬೀಳುತ್ತಿದ್ದಾರೆ. ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಉತ್ತಮ ಫಲಿತಾಂಶದ ಅ

29 Apr 2024 12:39 pm
ಸಿಎಂ ಸಿದ್ದರಾಮಯ್ಯ ತಮ್ಮ ಜೀವನದಲ್ಲಿ ಇದುವರೆಗೂ ಒಂದು ನಿಜ ಹೇಳಿಲ್ಲ - ವಿ. ಸೋಮಣ್ಣ

ಸಿಎಂ ಸಿದ್ದರಾಮಯ್ಯನವರು ಜೀವನದಲ್ಲಿ ಒಂದೇ ಒಂದು ನಿಜ ಹೇಳಿಲ್ಲ ಎಂದು ತುಮಕೂರು ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದ ವಿ. ಸೋಮಣ್ಣ ತಿಳಿಸಿದ್ದಾರೆ. ರಾಯಚೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯನವರು ಪ್

29 Apr 2024 12:28 pm
ಇಂದಾದರೂ ಸತ್ಯ ಮಾತನಾಡಿ, ಕನ್ನಡಿಗರಿಗೆ ಮಾಡಿರುವ ಅನ್ಯಾಯಕ್ಕೆ ಉತ್ತರ ಕೊಡಿ: ಮೋದಿಗೆ ಸಿದ್ದರಾಮಯ್ಯ ಪ್ರಶ್ನೆಗಳೇನು?

ಪ್ರಧಾನಿ ಮೋದಿ ಮತ್ತು ಸಿಎಂ ಸಿದ್ದರಾಮಯ್ಯ ಅವರ ನಡುವಿನ ಅನುದಾನ ವಿಚಾರವಾಗಿ ನಡೆಯುತ್ತಿರುವ ಫೈಟ್ ಸೋಮವಾರವೂ ಮುಂದುವರಿದಿದೆ. ಇದೀಗ ಯುಪಿಎ ಮತ್ತು ಎನ್ ಡಿಎ ಸರ್ಕಾರಗಳ ಅವಧಿಯಲ್ಲಿ ಕರ್ನಾಟಕಕ್ಕೆ ನೀಡಿರುವ ಅನುದಾನಗಳ ವಿಚಾ

29 Apr 2024 12:28 pm
ಕೆಲವರು ಪೆನ್ ಡ್ರೈವ್ ಎಕ್ಸ್ ಪರ್ಟ್ಸ್ ಗಳಿದ್ದಾರೆ, ಎಲ್ಲ ಗೊತ್ತಾಗಲಿದೆ: ಕುಮಾರಸ್ವಾಮಿ ಹೀಗೆ ಹೇಳಿದ್ದು ಯಾರಿಗೆ?

ಶಿವಮೊಗ್ಗ: ರಾಜ್ಯದಲ್ಲಿ‌ ಕೆಲವರು ಪೆನ್ ಡ್ರೈವ್ ಎಕ್ಸ್ ಪರ್ಟ್ಸ್ ಗಳಿದ್ದಾರೆ. ಅದೆಲ್ಲ ಗೊತ್ತಾಗಲಿದೆ ಎಂದು ಹೇಳುವ ಮೂಲಕ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೆ ಪರೋಕ

29 Apr 2024 11:46 am
ಭಾರೀ ಮಳೆಯಿಂದ ಪ್ರವಾಹ ಪರಿಸ್ಥಿತಿ: ಸಂತ್ರಸ್ತರಿಗೆ ನೆರವಾದ ಹೆಮ್ಮೆಯ ದುಬೈ ಕನ್ನಡ ಸಂಘ

Dubai Rain Aftermath: ಏಪ್ರಿಲ್ 15 ರಂದು ಶತಮಾನದಲ್ಲೇ ಕಂಡು ಕೇಳರಿಯದಷ್ಟು ಭಾರೀ ಮಳೆ ಹಾಗೂ ಪ್ರವಾಹಕ್ಕೆ ಸಾಕ್ಷಿಯಾದ ದುಬೈನಲ್ಲಿ ಸರ್ಕಾರ ಸಮರೋಪಾದಿಯಲ್ಲಿ ಪರಿಹಾರ ಕಾರ್ಯ ಕೈಗೊಂಡ ಜೊತೆಯಲ್ಲೇ ದುಬೈನಲ್ಲಿ ಇರುವ ನಿವಾಸಿಗಳು ಕೂಡಾ ಪರಸ್ಪ

29 Apr 2024 11:32 am
ಪ್ರಜ್ವಲ್ ರೇವಣ್ಣ ವಿಚಾರ ಪಕ್ಷವಷ್ಟೇ ಅಲ್ಲ, ಇಡೀ ಸಮಾಜ ತಲೆತಗ್ಗಿಸುವಂಥ ವಿಚಾರ - ಎಚ್ಡಿ ಕುಮಾರಸ್ವಾಮಿ

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಶಿವಮೊಗ್ಗದ ಎನ್ ಡಿಎ ಅಭ್ಯರ್ಥಿ ಬಿ.ವೈ. ರಾಘವೇಂದ್ರ ಅವರ ಪರವಾಗಿ ಪ್ರಚಾರ ನಡೆಸಲು ಶಿವಮೊಗ್ಗಕ್ಕೆ ಆಗಮಿಸಿರುವ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿಯವರು, ತಮ್ಮ ಕುಟುಂಬದ ಕುಡಿ ಹಾಗೂ

29 Apr 2024 10:47 am
ಉಡುಪಿ ನಗರಕ್ಕೆ ನೀರುಣಿಸುವ ಬಜೆ ಡ್ಯಾಂ: 15 ದಿನಗಳಿಗಷ್ಟೇ ನೀರು!

ಬಜೆ ಡ್ಯಾಂನಲ್ಲಿ ಮುಂದಿನ 15-20 ದಿನಗಳಿಗೆ ಸಾಕಾಗುವಷ್ಟು ಮಾತ್ರವೇ ನೀರಿನ ಸಂಗ್ರಹವಿದೆ. ಕಳೆದ 10 ದಿನಗಳ ಹಿಂದೆ ಸುರಿದ ಮಳೆಯಿಂದಾಗಿ ಸ್ವಲ್ಪ ಮಟ್ಟಿನ ಅನುಕೂಲವಾಗಿದ್ದು, ಮೇ ಎರಡನೇ ವಾರದೊಳಗೆ ಮಳೆ ಬಾರದೇ ಹೋದರೆ ರೇಶನಿಂಗ್‌ ಮಾಡ

29 Apr 2024 10:22 am
ವಿಲ್ ಜಾಕ್ಸ್ ಸ್ಫೋಟಕ ಶತಕಕ್ಕೆ ವಿರಾಟ್ ಕೊಹ್ಲಿ ಮೆಚ್ಚುಗೆ!

Virat Kohli Huge praised on Will Jacks: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ‌ ಯುವ ಸ್ಫೋಟಕ ಆಟಗಾರ ವಿಲ್ ಜ್ಯಾಕ್ಸ್ ಅವರನ್ನು ಮಾಜಿ ನಾಯಕ ವಿರಾಟ್ ಕೊಹ್ಲಿ ಮುಕ್ತ ಕಂಠದಿಂದ ಗುಣಗಾನ ಮಾಡಿದ್ದಾರೆ.‌ ಭಾನುವಾರ ಗುಜರಾತ್ ಟೈಟನ್ಸ್ ನೀಡಿದ 201 ರನ್ ಗಳ ಗು

29 Apr 2024 10:16 am
ಪುಟ್ಟರಾಜು ಎಂಬ ರೈತನಿಗೆ 1 ಲಕ್ಷ ರೂ. ಮೌಲ್ಯದ ಮೇವನ್ನು ಉಚಿತವಾಗಿ ವಿತರಿಸಿದ ನಟ ವಿನೋದ್‌ ರಾಜ್‌

ನಟ ವಿನೋದ್ ರಾಜ್ ಅವರು ಮಂಡ್ಯ ಜಿಲ್ಲೆಯ ಕೆಆರ್ ಪುರಂ ತಾಲೂಕಿನ ಸಿಂಧಘಟ್ಟ ಎಂಬ ಗ್ರಾಮದ ರೈತರೊಬ್ಬರಿಗೆ ಉಚಿತವಾಗಿ ಮೇವು ವಿತರಣೆ ಮಾಡಿದ್ದಾರೆ. ತಮ್ಮ ಜಾನುವಾರುಗಳಿಗೆ ಮೇವು ಕೊಳ್ಳಲಾಗದೇ ಕಷ್ಟ ಪಡುತ್ತಿದ್ದ ಅವರ ಬಗ್ಗೆ ಕೇಳಿ

29 Apr 2024 10:14 am
ತೆಲಂಗಾಣದಲ್ಲಿ ಬಿಜೆಪಿ ಸುಲಭವಾಗಿ ಗೆಲ್ಲುವ 5 ಕ್ಷೇತ್ರಗಳನ್ನು ಪಟ್ಟಿ ಮಾಡಿದ ಸಿಎಂ ರೇವಂತ್ ರೆಡ್ಡಿ !

5 Seats Where BJP Can Win in Telangana : ಚಂದ್ರಶೇಖರ ರಾವ್ ಅವರ ಬಿಆರ್‌ಎಸ್‌ ಪಕ್ಷ, ಬಿಜೆಪಿಯಿಂದ ಸುಪಾರಿ ತೆಗೆದುಕೊಂಡಿದೆ. ಹಾಗಾಗಿ, ಐದು ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲುವ ಸಾಧ್ಯತೆಯಿದೆ ಎಂದು ತೆಲಂಗಾಣದ ಸಿಎಂ ರೇವಂತ್ ರೆಡ್ಡಿ ಆರೋಪಿಸಿದ್ದಾರ

29 Apr 2024 10:10 am
ಪ್ರಜ್ವಲ್ ರೇವಣ್ಣನ ಆ 'ಪುರಾಣ'ವನ್ನು ಗೂಗಲ್ ಅಪ್ಡೇಟ್ ಮಾಡಿಕೊಂಡಿದ್ದು ಹೀಗೆ..

Prajwal Revanna Allegation : ರಾಜ್ಯದಲ್ಲಿ ಭಾರೀ ಸದ್ದನ್ನು ಮಾಡುತ್ತಿರುವ ಹಾಸನದ ಸಂಸದ ಪ್ರಜ್ವಲ್ ರೇವಣ್ಣ ಅವರ ಲೈಂಗಿಕ ದೌರ್ಜನ್ಯದ ಕೇಸ್ ಅನ್ನು ಗೂಗಲ್ ತನ್ನ ಪೇಜ್ ನಲ್ಲಿ ಅಪ್ಡೇಟ್ ಮಾಡಿಕೊಂಡಿದೆ. ಪ್ರಜ್ವಲ್ ಸದ್ಯ ಜರ್ಮನಿಗೆ ಹಾರಿದ್ದಾರೆ

29 Apr 2024 9:15 am
ಮೀಸಲು ವ್ಯವಸ್ಥೆಗೆ ಆರ್‌ಎಸ್‌ಎಸ್‌ ಎಂದಿಗೂ ವಿರೋಧಿಯಲ್ಲ: ಮೋಹನ್ ಭಾಗವತ್ ಸ್ಪಷ್ಟನೆ

RSS Chief Mohan Bhagwat on Reservation: ಆರೆಸ್ಸೆಸ್ ಎಂದಿಗೂ ಮೀಸಲಾತಿ ವಿರೋಧಿ ಆಗಿಲ್ಲ. ಬದಲಾಗಿ ಆರಂಭದ ದಿನದಿಂದಲೂ ಮೀಸಲಾತಿಯನ್ನು ಬೆಂಬಲಿಸುತ್ತಾ ಬಂದಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋಗಳು ನಕಲಿ ಎಂದು ಆರೆಸ್ಸೆಸ್ ಮುಖ

29 Apr 2024 9:03 am
ಪ್ಯಾಲೆಸ್ತೀನ್‌ಗಿಲ್ಲವೇ ವಿಶ್ವಸಂಸ್ಥೆ ಸ್ಥಾನ?: ಯುಎನ್‌ ಸದಸ್ಯತ್ವಕ್ಕೆ ಅಮೆರಿಕ ಅಡ್ಡಿ ಆಯಿತೇಕೆ?

ಇಸ್ರೇಲ್‌ ಜತೆಗಿನ ಸಂಘರ್ಷದ ನಡುವೆಯೇ ಪ್ಯಾಲೆಸ್ತೀನ್‌ಗೆ ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರವಾಗುವ ಅವಕಾಶ ಮತ್ತೊಮ್ಮೆ ಕೈತಪ್ಪಿ ಹೋಗಿದೆ. ಅಮೆರಿಕ ವಿಟೊ ಪವರ್‌ ಚಲಾಯಿಸಿ, ಪ್ಯಾಲೆಸ್ತೀನ್‌ಗೆ ಆಘಾತ ಉಣ್ಣಿಸಿದೆ. ಪ್ಯಾಲೆಸ

29 Apr 2024 8:47 am
Lok Sabha Election 2024: ಮೈಸೂರು-ಕೊಡಗು ಕ್ಷೇತ್ರದಲ್ಲಿ ಮಹಿಳೆಯರ ಪ್ರಾಬಲ್ಯ, ಮತದಾನ ಮಾತ್ರ ಕಡಿಮೆ!

ಮಹಿಳಾ ಮತದಾರರನ್ನು ಮತಗಟ್ಟೆಗೆ ಸೆಳೆಯಲು ಚುನಾವಣಾ ಆಯೋಗವು ನಾನಾ ಕಾರ‍್ಯಕ್ರಮಗಳನ್ನು ಹಮ್ಮಿಕೊಂಡಿತ್ತು. ಮೈಸೂರು ಜಿಲ್ಲಾಡಳಿತ ಮತ್ತು ಸ್ವೀಪ್‌ ಸಮಿತಿಯು ಸಖಿ ಬೂತ್‌, ಮಹಿಳಾ ದಿನಾಚರಣೆ, ಜಾಥಾ, ನಾನಾ ಸ್ಪರ್ಧೆಗಳನ್ನು ಆಯ

29 Apr 2024 8:00 am
ಹಿರಿಯ ಬಿಜೆಪಿ ಮುಖಂಡ, ಚಾಮರಾಜನಗರ ಸಂಸದ ಶ್ರೀನಿವಾಸ ಪ್ರಸಾದ್ ನಿಧನ

ಮೈಸೂರು: ಹಿರಿಯ ಬಿಜೆಪಿ ಮುಖಂಡ, ವಿ ಶ್ರೀನಿವಾಸ ಪ್ರಸಾದ್(76) ಅವರು ಸೋಮವಾರ ಬೆಳಗ್ಗೆ ನಿಧನರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಏಪ್ರಿಲ್ 27ರಂದು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದ ಅವರು ಬಹು ಅಂಗಾಂಗ ವೈಫಲ್ಯದಿಂ

29 Apr 2024 6:31 am
ಕೃಷ್ಣಾ ನೀರು ಹಂಚಿಕೆಗೆ ಸಂಘರ್ಷದ ಕಿಡಿ; ರಾಜ್ಯದ ಭಾಗಕ್ಕೆ ನೀರು ಕೊಡಲು ತಕರಾರು ಏಕೆ?

ಆಂಧ್ರಪ್ರದೇಶದ ಗಡಿಭಾಗದಲ್ಲಿ ಕೃಷ್ಣಾ ನದಿಯ ನೀರು ಹರಿಯುತ್ತಿದೆ. ಕರ್ನಾಟಕಕ್ಕೆ ಕೇವಲ ಹತ್ತಾರೂ ಕಿ.ಮೀ. ದೂರದಲ್ಲಿ ನೀರು ಹರಿಯುತ್ತಿದೆ. ಉಭಯ ರಾಜ್ಯಗಳ ಮುಖ್ಯಮಂತ್ರಿಗಳು ಕೂತು ಚರ್ಚಿಸಿ ಒಂದು ಒಮ್ಮತದ ನಿರ್ಧಾರಕ್ಕೆ ಬಂದರೆ

29 Apr 2024 6:03 am
ಕ್ರಿಕೆಟ್‌ ಆಡಿದವರಿಗೆ ಗೊತ್ತು - ಸ್ಟ್ರೈಕ್‌ ರೇಟ್‌ ಟೀಕಿಸಿದವರಿಗೆ ಟಾಂಗ್ ಕೊಟ್ಟ ವಿರಾಟ್ ಕೊಹ್ಲಿ!

Virat Kohli on Strike Rate Critics: ಟಿ20 ಕ್ರಿಕೆಟ್‌ನಲ್ಲಿ ಒಡಿಐ ಮಾದರಿ ಬ್ಯಾಟ್‌ ಮಾಡುತ್ತಿರುವ ವಿರಾಟ್‌ ಕೊಹ್ಲಿ ಮುಂಬರುವ ಟಿ20 ಕ್ರಿಕೆಟ್ ವಿಶ್ವಕಪ್‌ ಟೂರ್ನಿಯಲ್ಲಿ ಟೀಮ್ ಇಂಡಿಯಾ ಪರ ಅಡಲು ಅರ್ಹರಲ್ಲ ಎಂದು ಹಲವು ಮಾಜಿ ಕ್ರಿಕೆಟಿಗರು ಅಭಿಪ್ರ

29 Apr 2024 1:01 am
ಬೆಂಗಳೂರಿನಲ್ಲಿ 4 ವರ್ಷದಲ್ಲಿ 12,000 ಮರಕ್ಕೆ ಕೊಡಲಿ; ಅಂದ್ರೆ, 3 ಗಂಟೆಗೊಮ್ಮೆ ಒಂದು ಮರ ಬಲಿ!

Bengaluru 12000 Trees Fell : ಬೆಂಗಳೂರಿನಲ್ಲಿ ಕಳೆದ 4 ವರ್ಷದಲ್ಲಿ 12 ಸಾವಿರ ಮರಗಳನ್ನು ಕಡಿದು ಹಾಕಲಾಗಿದೆ. ಇದು ತಾಪಮಾನದ ಮೇಲೆ ಭಾರೀ ಪರಿಣಾಮ ಬೀರುತ್ತಿದೆ. ಮೆಟ್ರೋ ಯೋಜನೆಗಾಗಿ ಅತಿ ಹೆಚ್ಚು ಮರ ಬಲಿಯಾಗಿವೆ ಎನ್ನುತ್ತಿವೆ ಅಂಕಿ ಅಂಶ. ಇಲ್ಲಿದೆ

29 Apr 2024 12:19 am
ಚೆಪಾಕ್‌ನಲ್ಲಿ ಸನ್‌ರೈಸರ್ಸ್‌ ಹೈದರಾಬಾದ್ ಸದ್ದಡಗಿಸಿದ ಚೆನ್ನೈ ಸೂಪರ್‌ ಕಿಂಗ್ಸ್‌!

Chennai Super Kings vs Sunrisers Hyderabad Match Highlights: ಅಧಿಕಾರಯುತ ಪ್ರದರ್ಶನ ನೀಡಿದ ಡಿಫೆಂಡಿಂಗ್‌ ಚಾಂಪಿಯನ್ಸ್‌ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ 17ನೇ ಇಂಡಿಯನ್ ಪ್ರೀಮಿಯರ್‌ ಲೀಗ್‌ ಟೂರ್ನಿಯ 46ನೇ ಪಂದ್ಯದಲ್ಲಿ ಅಪಾಯಕಾರಿ ಸನ್‌ರೈಸರ್ಸ್ ಹೈದರಾಬಾದ್‌

29 Apr 2024 12:06 am
​ಪ್ರಿಯಕರನ ಜತೆ 'ಅಗ್ನಿಸಾಕ್ಷಿ' ಧಾರಾವಾಹಿ ಶೋಭಾ ಶೆಟ್ಟಿ ಫೋಟೋಶೂಟ್ ; ಸುಂದರ ಫೋಟೋ ಇಲ್ಲಿವೆ​

​ಪ್ರಿಯಕರನ ಜತೆ 'ಅಗ್ನಿಸಾಕ್ಷಿ' ಧಾರಾವಾಹಿ ಶೋಭಾ ಶೆಟ್ಟಿ ಫೋಟೋಶೂಟ್ ; ಸುಂದರ ಫೋಟೋ ಇಲ್ಲಿವೆ​

28 Apr 2024 11:23 pm
​ಪಕ್ಕಾ ಅಯ್ಯಂಗಾರ್ ಸ್ಟೈಲ್‌ನಲ್ಲಿ ಮದುವೆಯಾದ 'ನನ್ನರಸಿ ರಾಧೆ' ನಟಿ ಕೌಸ್ತುಭ ಮಣಿ; ಫೋಟೋ ಆಲ್ಬಮ್ ನೋಡಿ!​

​ಪಕ್ಕಾ ಅಯ್ಯಂಗಾರ್ ಸ್ಟೈಲ್‌ನಲ್ಲಿ ಮದುವೆಯಾದ 'ನನ್ನರಸಿ ರಾಧೆ' ನಟಿ ಕೌಸ್ತುಭ ಮಣಿ; ಫೋಟೋ ಆಲ್ಬಮ್ ನೋಡಿ!​

28 Apr 2024 10:02 pm
ಭಾರತದ ಭೇಟಿ ರದ್ದು ಪಡಿಸಿದ್ದ ಇಲಾನ್‌ ಮಸ್ಕ್‌ ಚೀನಾಗೆ ದಿಢೀರ್ ಭೇಟಿ, ಟೆಸ್ಲಾದ ಸ್ವಯಂಚಾಲಿತ ತಂತ್ರಜ್ಞಾನ ಬಿಡುಗಡೆ?

Elon Musk in China: ಭಾರತದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಭವಿಷ್ಯದ ಎಲೆಕ್ಟ್ರಿಕ್‌ ಕಾರುಗಳ ತಯಾರಿಕೆಯ ಬಗ್ಗೆ ಮಾತುಕತೆ ನಡೆಸಲು ಭೇಟಿ ನಿಗದಿ ಮಾಡಿಕೊಂಡಿದ್ದ ಟೆಸ್ಲಾದ ಇಲಾನ್‌ ಮಸ್ಕ್ ಅವರು ಭೇಟಿಯನ್ನು ರದ್ದು ಪಡಿಸಿಕೊಂಡ

28 Apr 2024 9:51 pm
ಬೆಂಗಳೂರಿನಲ್ಲಿ 1931 ರ ಬಳಿಕ 2ನೇ ಅತಿ ಹೆಚ್ಚು ತಾಪಮಾನ ಭಾನುವಾರ ದಾಖಲು! ಜನ ಫುಲ್‌ ಸುಸ್ತು; ಎಷ್ಟು ಡಿಗ್ರಿ ಇತ್ತು?

Bengaluru Recorded Highest Temperature : ಬೆಂಗಳೂರಿನಲ್ಲಿ ಕಳೆ 94 ವರ್ಷಗಳಲ್ಲಿಯೇ 2ನೇ ಅತಿ ಹೆಚ್ಚು ತಾಪಮಾನ ದಾಖಲೆಯಾಗಿದೆ. ಜನ ಬಿಸಿಲ ಧಗೆಗೆ ಹೈರಾಣಾಗಿದ್ದಾರೆ. 1931 ರಲ್ಲಿ ಎಷ್ಟಿತ್ತು ತಾಪಮಾನ? ಕಳೆದ ಒಂದು ವಾರದಿಂದ ಎಷ್ಟಿದೆ ತಾಪಮಾನ? ಇಲ್ಲಿದೆ ಬೆಂಗ

28 Apr 2024 9:15 pm
2014ರ ಬಳಿಕ ದಿಲ್ಲಿಯಲ್ಲಿ ದಲ್ಲಾಳಿಗಳ ದುಕಾನ್ ಬಂದ್: ಹೊಸಪೇಟೆಯಲ್ಲಿ ಪ್ರಧಾನಿ ಮೋದಿ ಲೇವಡಿ

PM Modi Slams Congress: ಕಾಂಗ್ರೆಸ್ ಪಕ್ಷ ಭ್ರಷ್ಟಾಚಾರದ ಮೂಲಕ ನೀವೂ ಗಳಿಸಿ, ನಾವೂ ಗಳಿಸುತ್ತೇವೆ ಅಂತ‌ ಲೆಕ್ಕಾ ಹಾಕಿದೆ. ಆದರೆ, ಬಿಜೆಪಿಯ ಧೃಡ ಸರಕಾರ ಇಂತಹ ಜನರಿಗೆ ದೊಡ್ಡ ಸಂದೇಶ ನೀಡುತ್ತಿದೆ. ಕಾಂಗ್ರೆಸ್ ನವರಿಗೆ ಈ ಸರಕಾರ ಬಾಗುವುದಿಲ್ಲ

28 Apr 2024 8:49 pm
ನಮ್ಮ ಮೆಟ್ರೋ ಕಾಮಗಾರಿಯಿಂದ 5 ವರ್ಷ ಬಂದ್‌ ಆಗಿದ್ದ ಕಾಮರಾಜ ರಸ್ತೆಯ ಒಂದು ಬದಿ ಸಂಚಾರಕ್ಕೆ ಶೀಘ್ರ ಮುಕ್ತ

Bengaluru Kamaraj Road Open Soon For Traffic : ಬೆಂಗಳೂರು ನಮ್ಮ ಮೆಟ್ರೋ ಕಾಮಗಾರಿಯಿಂದ ಎಂಜಿ ರಸ್ತೆಯ ಪಕ್ಕದ ಕಾಮರಾಜ ರಸ್ತೆಯಲ್ಲಿ ಕಳೆದ 5 ವರ್ಷ ವಾಹನ ಸಂಚಾರ ನಿರ್ಬಂಧ ವಿಧಿಸಲಾಗಿತ್ತು. ಸದ್ಯ ಈ ಮಾರ್ಗದ ಒಂದು ಬದಿಯನ್ನು ತೆರೆಯಲಾಗುತ್ತಿದೆ. ಈ ಬಗ್ಗೆ ಮ

28 Apr 2024 8:22 pm
ಗೃಹಲಕ್ಷ್ಮಿ ಹಣ ಕೂಡಿಟ್ಟು ಮೊಬೈಲ್‌ ಖರೀದಿಸಿದ ಮಹಿಳೆ; ಸ್ಕ್ರೀನ್‌ನಲ್ಲಿ ಸಿಎಂ ಪೋಟೋ- ಸಾರ್ಥಕವಾಯ್ತೆಂದ ಸಿದ್ದರಾಮಯ್ಯ

Woman Bought Mobile In Gruhalakshmi Money : ಗೃಹಲಕ್ಷ್ಮೀ ಯೋಜನೆಯ ಹಣ ಕೂಡಿಟ್ಟು ಮಹಿಳೆಯೊಬ್ಬರು ಹೊಸ ಮೊಬೈಲ್‌ ಖರೀದಿ ಮಾಡಿದ್ದಾರೆ. ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಟ್ವೀಟ್‌ ಮಾಡಿ ಸಂತಸ ವ್ಯಕ್ತಪಡಿಸಿದ್ದಾರೆ. ಯೋಜನೆಯು ಹಲವು ಮಹಿಳೆಯರಿಗೆ ಅನುಕೂಲ ಮ

28 Apr 2024 7:35 pm
ಪಾಕ್ ದೋಣಿಯಲ್ಲಿ ಭಾರತಕ್ಕೆ ತರುತ್ತಿದ್ದ 600 ಕೋಟಿ ರೂ. ಮೌಲ್ಯದ 86 ಕೆಜಿ ಡ್ರಗ್ಸ್ ವಶ!

Drugs Seized In Pakistan Boat: ಖಚಿತ ಬೇಹುಗಾರಿಕಾ ಮಾಹಿತಿ ಲಭ್ಯವಾದ ಕೂಡಲೇ ಕರಾವಳಿ ರಕ್ಷಣಾ ಪಡೆ ತನ್ನ ಹಲವು ಯುದ್ಧ ನೌಕೆಗಳು, ಹಡಗುಗಳು ಹಾಗೂ ವಿಮಾನಗಳನ್ನು ಏಕಕಾಲಕ್ಕೆ ಅಖಾಡಕ್ಕೆ ಇಳಿಸಿತ್ತು. ಸಮುದ್ರದಲ್ಲಿ ಸಮಗ್ರ ಶೋಧ ಕಾರ್ಯ ನಡೆಯಿತು. ಈ

28 Apr 2024 7:29 pm
ಮಗನ ನಂತ್ರ ಅಪ್ಪನ ವಿರುದ್ಧವೂ ದೂರು: ಎಚ್‌ಡಿ ರೇವಣ್ಣ ಎ1 ಆರೋಪಿ, ಪ್ರಜ್ವಲ್‌ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಟ್ವಿಸ್ಟ್‌!

Prajwal Revanna sex scandal: ಅಶ್ಲೀಲ ವಿಡಿಯೋಗಳನ್ನು ಒಳಗೊಂಡಿರುವ ಪೆನ್‌ ಡ್ರೈವ್‌ ಹಾಸನದಲ್ಲಿ ಸದ್ದು ಮಾಡಿದ್ದು, ಇದೀಗ ರಾಜ್ಯಾದ್ಯಂತ ಚರ್ಚೆಗೆ ಗ್ರಾಸವಾಗಿದೆ. ಜೆಡಿಎಸ್‌ ಸಂಸದ ಪ್ರಜ್ವಲ್‌ ರೇವಣ್ಣ ಅವರು ವಿದೇಶಕ್ಕೆ ಪರಾರಿಯಾದ ನಂತರ ಪ

28 Apr 2024 7:24 pm
ಟಿ20 ವಿಶ್ವಕಪ್‌ಗೆ ತಮ್ಮ ಆಯ್ಕೆಯ ಬಲಿಷ್ಠ ಭಾರತ ತಂಡ ಕಟ್ಟಿದ ವಸೀಮ್ ಜಾಫರ್!

Wasim Jaffer Names India T20 World Cup Squad: ವೆಸ್ಟ್‌ ಇಂಡೀಸ್‌ ಮತ್ತು ಅಮೆರಿಕದ ಜಂಟಿ ಆತಿಥ್ಯದಲ್ಲಿ 2024ರ ಸಾಲಿನ ಐಸಿಸಿ ಟಿ20 ಕ್ರಿಕೆಟ್‌ ವಿಶ್ವಕಪ್‌ ಟೂರ್ನಿ ಆಯೋಜನೆ ಆಗಲಿದೆ. ಜೂನ್ 1ರಿಂದ 29ರವರೆಗೆ ಬಹುನಿರೀಕ್ಷಿತ ಟೂರ್ನಿ ನಡೆಯಲಿದ್ದು, ಈ ಸಲುವಾಗಿ

28 Apr 2024 7:19 pm
ದೇಶದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮುಸ್ಲಿಮರು ಹಿಂದೂಗಳ ಮನೆಗೆ ನುಗ್ಗಿ ಹೊಡೆಯುತ್ತಾರೆ - ಶಾಸಕ ಯತ್ನಾಳ್

MLA Yatnal On Congress : ಕಾಂಗ್ರೆಸ್‌ ವಿರುದ್ದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ವಾಗ್ದಾಳಿ ನಡೆಸಿದ್ದಾರೆ. ದೇಶದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಹಿಂದೂಗಳ ಮನೆಗೆ ನುಗ್ಗಿ ಹೊಡೆಯುತ್ತಾರೆ. ಹೆಣ್ಣು ಮಕ್ಕಳನ್ನು ಹೊತ್ತು

28 Apr 2024 6:59 pm
ಗಂಗಾವತಿ: ಖಾವಿ ಕಲ್ಯಾಣ ಮಾಡಲು ಹೊರಟಿದ್ದಾರೆ 'ಪ್ರಹಾಪ್ರಭು', ನಮಗೆ ಬೇಕಿದೆ ಕಾಯಕ ಕಲ್ಯಾಣ- ನಟ ಪ್ರಕಾಶ್‌ ರೈ

Prakash Raj in Gangavathi: ದೇಶದ ಯುವಕರಿಗೆ ಉದ್ಯೋಗ ಸೃಷ್ಟಿಸುವಲ್ಲಿ ಪ್ರಧಾನಿ ಮೋದಿ ಅವರು ವಿಫಲರಾಗಿದ್ದಾರೆ. ಅವರನ್ನು ಸ್ಥಾನದಿಂದ ಕೆಳಗಿಳಿಸಬೇಕು ಎಂದು ನಟ ಪ್ರಕಾಶ್‌ ರೈ ಗಂಗಾವತಿಯಲ್ಲಿ ಹೇಳಿದರು. ಮೋದಿ ಅವರು ಕಾಯಕದ ಕಲ್ಯಾಣವನ್ನು ರೂಪ

28 Apr 2024 6:05 pm
ಚಾಮರಾಜನಗರದ ಇಂಡಿಗನತ್ತ ಗ್ರಾಮದಲ್ಲಿ ಮತಗಟ್ಟೆ ಧ್ವಂಸ ಕಾಣದ ಕೈಗಳ ಕೃತ್ಯ: ಮಾಜಿ ಶಾಸಕ ನರೇಂದ್ರ

Congress Reaction On Poll Booth Vandalised: ಚಾಮರಾಜನಗರದ ಕಾಡಂಚಿನ ಕುಗ್ರಾಮದ ಜನರು ಮೂಲ ಸೌಕರ್ಯಕ್ಕಾಗಿ ಹಲವು ವರ್ಷಗಳಿಂದ ಹೋರಾಟ ಮಾಡಿಕೂಂಡು ಬಂದಿದ್ದಾರೆ. ಇಲ್ಲಿನ ಜನರಿಗೆ ಇದೀಗ ತಾನೇ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಲಾಗಿದೆ. ಆದರೆ, ಗ್ರಾಮದಲ್ಲ

28 Apr 2024 5:59 pm
ಚಿಕ್ಕಮಗಳೂರು: ದತ್ತಪೀಠ - ಮಾಣಿಕ್ಯಾಧಾರ ಮಾರ್ಗದಲ್ಲಿ ಕಂದಕಕ್ಕೆ ಉರುಳಿ ಬಿದ್ದ ಬಸ್‌!

Dattapeeth Bus Accident : ಶಿರಾದಿಂದ ಮುಳ್ಳಯ್ಯನಗಿರಿ ಪ್ರವಾಸ ಹೊರಟಿದ್ದ ಬಸ್‌ ಅಪಘಾತಕ್ಕೀಡಾಗಿದೆ. ದತ್ತಪೀಠದ ಸಮೀಪದ ಕಂದಕಕ್ಕೆ ಉರುಳಿ ಬಿದ್ದಿದೆ. ಬಸ್‌ನಲ್ಲಿದ್ದ ಹಲವರಿಗೆ ಗಂಭೀರ ಗಾಯಗಳಾಗಿವೆ. ಬಸ್‌ ಚಾಲಕನ ನಿಯಂತ್ರಣ ತಪ್ಪಿದ ಹಿನ್ನ

28 Apr 2024 5:52 pm
Live Score | GT vs RCB : ಆರ್‌ಸಿಬಿಗೆ 201 ರನ್‌ಗಳ ಗುರಿ!

Gujarat Titans (GT) vs Royal Challengers Bengaluru (RCB) Match Live Scorecard: ಹದಿನೇಳನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಪ್ಲೇ ಆಫ್ಸ್‌ ಟಿಕೆಟ್‌ ಪಡೆಯಲು ಮಾಡು ಇಲ್ಲವೆ ಮಡಿ ಹೋರಾಟ ನಡೆಸುವ ಸ್ಥಿತಿಯಲ್ಲಿರುವ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರ

28 Apr 2024 5:44 pm
Fact Check: ಪ್ರಧಾನಿಯಾಗಿ ರಾಹುಲ್ ಗಾಂಧಿ ಪ್ರಮಾಣವಚನ! ವೈರಲ್ ವಿಡಿಯೋ ಅಸಲಿಯತ್ತೇನು?

Fact Check On Rahul Gandhi Viral Video: ತಂತ್ರಜ್ಞಾನ ಎಷ್ಟು ಮುಂದುವರೆದಿದೆ ಎಂದರೆ ಯಾವುದು ಅಸಲಿ, ಯಾವುದು ನಕಲಿ ಅನ್ನೋದೇ ಗೊತ್ತಾಗಲ್ಲ. ರಾಹುಲ್ ಗಾಂಧಿ ಅವರು ಭಾರತದ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸುವ ಆಡಿಯೋ ಇತ್ತೀಚೆಗೆ ವೈರಲ್ ಆಗಿತ್ತು.

28 Apr 2024 5:41 pm
ಕಾಂಗ್ರೆಸ್ ಸರ್ಕಾರಕ್ಕೆ ರೈತರ ಬಗ್ಗೆ ಕಾಳಜಿ ಇದ್ದರೆ ಕೇಂದ್ರದಷ್ಟೇ ಅನುದಾನ ಬಿಡುಗಡೆ ಮಾಡಲಿ: ಬೊಮ್ಮಾಯಿ ಸವಾಲು

ಕೇಂದ್ರ ಸರ್ಕಾರ ನೀಡಿರುವ ಬರ ಪರಿಹಾರ ಕಡಿಮೆ ಆಯಿತು ಎಂದು ಆರೋಪಿಸಿರುವ ಕಾಂಗ್ರೆಸ್ ವಿರುದ್ಧ ಮಾಜಿ ಸಿಎಂ ಮತ್ತು ಹಾವೇರಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಕಿಡಿಕಾರಿದ್ದಾರೆ. ಈ ಸರ್ಕಾರಕ್ಕೆ ನಿಜಕ್

28 Apr 2024 5:33 pm
ಬೆಂಗಳೂರು- ತುಮಕೂರು ಮೆಟ್ರೋ; ಕಾರ್ಯಸಾಧ್ಯತಾ ವರದಿ ಸಲ್ಲಿಸಲು ಮುಂದೆ ಬಂದ 8 ಸಂಸ್ಥೆಗಳು; ಎಲ್ಲೆಲ್ಲಿ ನಿಲ್ದಾಣ?

Bengaluru Tumakuru Metro : ನಮ್ಮ ಮೆಟ್ರೋ ರಾಜಧಾನಿ ಬೆಂಗಳೂರಿನಿಂದ ತುಮಕೂರಿ ವಿಸ್ತರಣೆಯಾಗಲಿದೆ. ಈ ಬಗ್ಗೆ ಕಾರ್ಯ ಸಾಧ್ಯತಾ ವರದಿಯನ್ನು ಸಿದ್ಧಪಡೆಸಲು 8 ಸಂಸ್ಥೆಗಳು ಮುಂದೆ ಬಂದಿವೆ. ಈ ಮಾರ್ಗದಲ್ಲಿ ಎಷ್ಟು ನಿಲ್ದಾಣಗಳನ್ನು ಉದ್ದೇಶಿಸಲಾಗಿ

28 Apr 2024 4:39 pm
ಇಂಡಿ ಮೈತ್ರಿಯಲ್ಲಿ ವರ್ಷಕ್ಕೆ ಒಬ್ಬರಂತೆ ಐವರು ಪ್ರಧಾನಿ ಮಾಡುವ ಬಗ್ಗೆ ಮಾತುಕತೆ ಆಗಿದೆ!: ಮೋದಿ ಆರೋಪ

ಬೆಳಗಾವಿ, ಶಿರಸಿ ಗಳಲ್ಲಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡಸಿದ್ದ ಪ್ರಧಾನಿ ಮೋದಿ ದಾವಣಗೆಯಲ್ಲಿ ನಡೆದ ಬಿಜೆಪಿ ಸಮಾವೇಶದಲ್ಲಿ ಇಂಡಿ ಮೈತ್ರಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಮೈತ್ರಿ ನಾಯಕರನ್ನು ಮೆಚ್ಚಿಸುವ ಸಲುವ

28 Apr 2024 4:37 pm
ಕೋರ್ಟ್‌ ಉಗಿದ ಮೇಲೆ 3000 ಕೋಟಿ ರೂ. ಬಿಡುಗಡೆ; ಬರ ಪರಿಹಾರ ಕೇಳುತ್ತಿದ್ದೇವೆ ಹೊರತು ಭಿಕ್ಷೆಯನ್ನಲ್ಲ- ಡಿಕೆ ಶಿವಕುಮಾರ್

DK Shivakumar Slams Central Government : ಕೇಂದ್ರ ಸರ್ಕಾರದಿಂದ ರಾಜ್ಯ ಬಿಡುಗಡೆಯಾಗಿರುವ ಬರ ಪರಿಹಾರದ ಬಗ್ಗೆ ಡಿಕೆ ಶಿವಕುಮಾರ್‌ ಕಿಡಿಕಾರಿದ್ದಾರೆ. 50 ಸಾವಿರ ಕೋಟಿ ರೂ. ನಷ್ಟವಾಗಿದ್ದು, ಕೇವಲ 3000 ಕೋಟಿ ರೂ. ನೀಡಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರ

28 Apr 2024 4:28 pm
ಪ್ರಜ್ವಲ್‌ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣ: ಉಪ್ಪು ತಿಂದವನು ನೀರು ಕುಡಿಯಲೇ ಬೇಕು! -ಎಚ್‌ಡಿ ಕುಮಾರಸ್ವಾಮಿ

Prajwal Revanna sex scandal: ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ, ಅಶ್ಲೀಲ ವಿಡಿಯೋ ಪ್ರಕರಣದ ತನಿಖೆಗಾಗಿ ರಾಜ್ಯ ಸರಕಾರವು ಎಸ್‌ಐಟಿ ರಚನೆ ಮಾಡಿದೆ. ಹಾಸನ ಲೋಕಸಭಾ ಕ್ಷೇತ್ರದ ಎನ್‌ಡಿಎ ಅಭ್ಯರ್ಥಿ ಪ್ರಜ್ವಲ್‌ ವಿಡಿಯೋಗಳ ಬಗ್ಗೆ ಮಾಧ್ಯಮಗಳಲ್ಲಿ

28 Apr 2024 4:11 pm
ಯಪ್ಪಾ ಯಾವ ಮಟ್ಟದ ಸುಳ್ಳು ಸೃಷ್ಟಿ ಮಾಡ್ತಾರಲ್ಲಾ ನಾಚ್ಕೆನೂ ಆಗಲ್ವಾ?: ಮೋದಿ ಬೆಳಗಾವಿ ಭಾಷಣಕ್ಕೆ ಸಿದ್ದು ಟೀಕೆ

ರಾಜ್ಯದ ಎರಡನೇ ಹಂತದ ಚುನಾವಣೆ ಸಲುವಾಗಿ ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಉತ್ತರ ಕರ್ನಾಟಕದಲ್ಲಿ ಓಡಾಡುತ್ತಿದ್ದಾರೆ. ಪ್ರಧಾನಿ ಮೋದಿ ಅವರು ಬೆಳಗಾವಿಯಲ್

28 Apr 2024 3:51 pm
ಖರ್ಗೆ ತಾವು ಮಾಡಿದ ಅಭಿವೃದ್ಧಿ ಮೇಲೆ ಮತ ಕೇಳಲಿ, ಬ್ಲ್ಯಾಕ್ ಮೇಲ್ ಮಾಡುವುದು ಬೇಡ: ಪ್ರಹ್ಲಾದ ಜೋಶಿ

ಕಲಬುರಗಿ ಜಿಲ್ಲೆಯ ಅಫಜಲಪುರದಲ್ಲಿ ಏಪ್ರಿಲಾ 24ರಂದು ನಡೆದ ಕಾಂಗ್ರೆಸ್ ಬಹಿರಂಗ ಸಭೆಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಭಾವನಾತ್ಮಕವಾಗಿ ಮಾತನಾಡಿದ್ದರು. ನೀವು ಕಾಂಗ್ರಸ್ ಗೆ ವೋಟ್ ಹಾಕಲು ಬಾರದಿದ್ದರೆ, ನನ

28 Apr 2024 3:10 pm
ಬಿಸಿಲನ್ನು ಲೆಕ್ಕಿಸದೇ ಬೀನ್ಸ್ ಬೆಳೆದು ಗೆದ್ದ ಸಕಲೇಶಪುರದ ಯುವ ರೈತ!

ರಾಜ್ಯದಲ್ಲಿ ಕಳೆದ ಬಾರಿ ಕೈಕೊಟ್ಟ ಮುಂಗಾರಿನಿಂದ ಭೀಕರ ಬರಗಾಲ ಎದುರಾಗಿದೆ. ರೈತರು ಆಕಾಶದತ್ತ ಮುಖ ಮಾಡಿ‌ ಕೂರುವಂತೆ ಮಾಡಿದೆ. ಬೆಳೆ ಬೆಳೆಯಲು ನೀರಿನ ಕೊರತೆ ಒಂದೆಡೆಯಾದರೆ, ಕೈಗೆ ಸಿಕ್ಕ ಬೆಳೆಯನ್ನೂ ಉಳಿಸಿಕೊಳ್ಳಲು ಪರದಾಡುತ

28 Apr 2024 3:09 pm
PM Modi in Sirsi: ಶಿರಸಿಯಲ್ಲಿ ಪ್ರಧಾನಿ ಮೋದಿಗೆ ನವಿಲುಗರಿಯ ಕಿರೀಟ, ಮಾರಿಕಾಂಬಾ ಮೂರ್ತಿಯ ಉಡುಗೊರೆ

Modi campaign in Uttara Kannada: ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಉತ್ತರ ಕನ್ನಡದ ಶಿರಸಿಯಲ್ಲಿ ಬಿಜೆಪಿ ಅಭ್ಯರ್ಥಿಗಳ ಪರವಾಗಿ ಪ್ರಚಾರ ನಡೆಸಿದರು. ಮೋದಿ ವೇದಿಕೆಗೆ ಬರುತ್ತಿದ್ದಂತೆ ಮೋದಿ...ಮೋದಿ...ಘೋಷಣೆಗಳು ಮುಗಿಲು ಮುಟ್ಟಿದವು.

28 Apr 2024 2:22 pm
ಕಾಂಗ್ರೆಸ್ ಗೆ ಕಡಿಮೆ ಸ್ಥಾನ ಬಂದರೆ ಸಿದ್ದರಾಮಯ್ಯ ಸಿಎಂ ಸ್ಥಾನದಿಂದ ಕೆಳಗಿಳಿಯುತ್ತಾರೆ: ಗಾಲಿ ಜನಾರ್ದನ ರೆಡ್ಡಿ

ಸಚಿವ ಶಿವರಾಜ ತಂಗಡಗಿ ಅವರಿಗೆ ನಾನು ಕಪಾಳ ಮೋಕ್ಷ ಮಾಡಲು ಒಂದು ಸೆಕೆಂಡ್‌ ಸಾಕು,’’ ಎಂದು ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಕಿಡಿಕಾರಿದರು. ‘ತಂಗಡಗಿಯವರು ತಮ್ಮ ಬಾಯಿ ಭದ್ರವಾಗಿ ಇಟ್ಟುಕೊಂಡು ಮಾತನಾಡಬೇಕಿತ್ತು. ಹಗುರವ

28 Apr 2024 2:19 pm
ನೀರಿನ ಆಘಾತದಿಂದ ದಾವಣಗೆರೆ ನಗರ ಪಾರು! ಕುಡಿಯುವ ನೀರಿಗಾಗಿ ನಾಲೆಗೆ 4 ದಿನ ಹೆಚ್ಚುವರಿ ನೀರು

Drinking Water In Davanagere: ಕರ್ನಾಟಕ ರಾಜ್ಯದ ಕೇಂದ್ರ ಭಾಗದ ದಾವಣಗೆರೆ ನಗರಕ್ಕೆ ಈ ಬಾರಿ ಬಿರು ಬೇಸಿಗೆಯಲ್ಲೂ ಕುಡಿಯುವ ನೀರಿನ ಸಮಸ್ಯೆ ಕಾಡದಂತೆ ಎಚ್ಚರ ವಹಿಸಲಾಗಿದೆ. ಜೊತೆಯಲ್ಲೇ ಅಲ್ಲಲ್ಲಿ ಒಂದಷ್ಟು ಮಳೆ ಕೂಡಾ ಸುರಿದಿದ್ದು, ತೋಟಗಳಿಗೆ ಸ

28 Apr 2024 1:59 pm
ನಿಲ್ಲದ ದೌರ್ಜನ್ಯ; ವಸತಿ ಶಾಲೆಗಳಲ್ಲೇ ಹೆಚ್ಚು ಪೋಕ್ಸೊ ಕೇಸ್‌ ದಾಖಲು

ಪ್ರವೇಶ ಪರೀಕ್ಷೆ ಪಾಸ್‌ ಮಾಡಿ ವಸತಿ ಶಾಲೆ ಸೇರುವ ಮಕ್ಕಳ ಮೇಲೆ ಕೆಲ ಶಿಕ್ಷಕರು ಲೈಂಗಿಕ ದೌರ್ಜನ್ಯ ಎಸಗಿರುವ ಬಗ್ಗೆ ಸಾಕಷ್ಟು ವರದಿಗಳಾಗಿವೆ. ಹೆಚ್ಚಿನ ಅಂಕ ನೀಡುವುದು, ಪರೀಕ್ಷೆ ಪಾಸ್‌ ಮಾಡಿಸುವುದು, ಬಡ ಮಕ್ಕಳಿಗೆ ಉನ್ನತ ಶಿಕ

28 Apr 2024 1:56 pm
Fact Check: EVM ಯಂತ್ರ ಸಕ್ರಿಯಗೊಳಿಸದ ಚುನಾವಣಾಧಿಕಾರಿಗಳು? ವೈರಲ್ ಆಡಿಯೋ ಸತ್ಯಾಂಶವೇನು?

Fact Check On Viral Audo On EVM: ಏಪ್ರಿಲ್ 26 ಶುಕ್ರವಾರ ಕರ್ನಾಟಕ ರಾಜ್ಯದಲ್ಲಿ ಮೊದಲ ಹಂತದ ಮತದಾನ ನಡೆದ ವೇಳೆ ಆಡಿಯೋ ಒಂದು ವೈರಲ್ ಆಗಿತ್ತು. ಮತಗಟ್ಟೆ ಅಧಿಕಾರಿಗಳು ಮತ ಯಂತ್ರವನ್ನೇ ಸಕ್ರಿಯ ಮಾಡಿರಲಿಲ್ಲ ಎಂದು ಆರೋಪಿಸಿ ಮಾಡಲಾಗಿದ್ದ ವೈರಲ್ ಆ

28 Apr 2024 1:47 pm
ಉತ್ತರ ಕೊಡಿ ಮೋದಿ!: ಕರ್ನಾಟಕ ಪ್ರವಾಸದಲ್ಲಿರುವ ಪ್ರಧಾನಿಗೆ ಸಿಎಂ ಸಿದ್ದರಾಮಯ್ಯ ಕೇಳಿರುವ ಪ್ರಶ್ನೆಗಳೇನು?

ಪಿತ್ರಾರ್ಜಿತ ಆಸ್ತಿ ಬಗ್ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಸಾಗರೋತ್ತರ ಘಟಕದ ಅಧ್ಯತ್ಷ ಸ್ಯಾಮ್ ಪಿತ್ರೋಡಾ ಹೇಳಿಕೆಯ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ವಾಗ್ದಾಳಿ ನಡೆಸುತ್ತಿದ್ದಾರೆ. ಇದಕ್ಕೆ ಆಕ

28 Apr 2024 1:38 pm
ಸುಳ್ಳಿನ ಪಾಠ ಕಲಿಯಲು ಪ್ರತಾಪ್ ಸಿಂಹ ಮನೆಗೆ ಹೋಗಿ ಭೇಟಿಯಾಗುವೆ : ಎಂ. ಲಕ್ಷ್ಮಣ್, ಕಾಂಗ್ರೆಸ್ ಅಭ್ಯರ್ಥಿ

Pratap Simha Vs M Lakshman : ಚುನಾವಣೆ ಮುಗಿದ ನಂತರವೂ ಬಿಜೆಪಿಯ ಪ್ರತಾಪ್ ಸಿಂಹ ಮತ್ತು ಕಾಂಗ್ರೆಸ್ ಅಭ್ಯರ್ಥಿ ಎಂ.ಲಕ್ಷ್ಮಣ್ ನಡುವಿನ ವಾಕ್ಸಮರ ಮುಂದುವರಿದಿದೆ. ಪ್ರತಾಪ್ ಅವರನ್ನು ಭೇಟಿಯಾಗಿ, ಅವರಿಗೊಂದು ಹಾರಹಾಕಿ, ಸುಳ್ಳಿನ ಪಾಠ ಕಲಿಯಲು ಅ

28 Apr 2024 1:17 pm
Centre allows Onion Export: 6 ದೇಶಗಳಿಗೆ ಭಾರತದ ಈರುಳ್ಳಿ, ಮಹಾರಾಷ್ಟ್ರದ ರೈತರಲ್ಲಿ ಮಂದಹಾಸ!

Maharashtra onion cultivators: ಒಂದು ಕಡೆ ಲೋಕಸಭಾ ಚುನಾವಣೆ ರಂಗೇರುತ್ತಿದೆ. ಮತದಾರರನ್ನು ಸೆಳೆಯಲು ಕಸರತ್ತು ನಡೆಯುತ್ತಿವೆ. ಈ ಮಧ್ಯೆಯ ಬೇಸಿಗೆಯ ಬಿಸಿಯ ಜೊತೆಗೆ ಬರವೂ ಆವರಿಸಿದ್ದು, ಬೆಳೆಯಲ್ಲೂ ಕುಸಿತ ಕಂಡಿದೆ. ತರಕಾರಿ ದರದಲ್ಲಿ ಈಗಾಗಲೇ ಹೆ

28 Apr 2024 1:15 pm
ಬಿಸಿಲಿಗೆ ತತ್ತರ; ದೇವರೇ ಮಳೆ ಸುರಿಸಪ್ಪಾ ಅಂತಿದ್ದಾರೆ ವಿಜಯನಗರ ಮಂದಿ!

ವಿಜಯನಗರದಲ್ಲಿ ಬಿಸಿಲ ಝಳ ಹೆಚ್ಚಾಗಿದೆ. ಫ್ಯಾನ್‌, ಎಸಿ, ಕೂಲರ್‌ ಇಲ್ಲದೇ ಮನೆಯಲ್ಲಿ ಇರುವುದೇ ಅಸಾಧ್ಯ ಎಂಬಂತಾಗಿದೆ. ಬೆಳಗಿನಿಂದ ರಾತ್ರಿವರೆಗೂ ಇವುಗಳ ಅವಶ್ಯಕತೆ ಅತಿ ಮುಖ್ಯವೆನಿಸಿದೆ. ಫ್ಯಾನ್‌ ಗಾಳಿಯಿಂದ ತಂಪು ಎನಿಸಿದ ಅ

28 Apr 2024 12:56 pm
ಕಾಂಗ್ರೆಸಿಗರೇ ನಿಮ್ಮಿಂದ ಆಗದಿದ್ದರೆ ಬಿಟ್ಟು ಮನೇಗೆ ನಡೀರಿ: ಪ್ರಧಾನಿ ಮೋದಿ ಹೀಗೆ ಹೇಳಿದ್ದು ಯಾಕೆ?

ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, ಸಾಗರೋತ್ತರ ಕಾಂಗ್ರೆಸ್ ಅಧ್ಯಕ್ಷ ಸ್ಯಾಮ್ ಪಿತ್ರೋಡಾ ಅವರ ಆಸ್ತಿ ಮರುಹಂಚಿಕೆ ಹೇಳಿಕೆಯನ್ನು ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಕರ್ನಾಟಕದಲ್ಲೂ ಕೈ ಪಡೆ ವಿರುದ್ಧ ವಾಗ್ದಾಳಿ ನಡಸಿದ್ದಾರೆ

28 Apr 2024 12:31 pm
ಲೋಕಸಭೆ ಚುನಾವಣೆ ವೇಳೆಯೇ ಕಾಂಗ್ರೆಸ್‌ಗೆ ಆಘಾತ: ದಿಲ್ಲಿ ಘಟಕದ ಅಧ್ಯಕ್ಷ ಅರವಿಂದರ್ ಸಿಂಗ್ ರಾಜೀನಾಮೆ

Lok Sabha Elections 2024: ಲೋಕಸಭೆ ಚುನಾವಣೆಯಲ್ಲಿ ಎಎಪಿ ಜತೆಗಿನ ಮೈತ್ರಿ ಹಾಗೂ ಪಕ್ಷದ ದಿಲ್ಲಿ ಉಸ್ತುವಾರಿಯ ಹಸ್ತಕ್ಷೇಪಗಳಿಂದ ಅಸಮಾಧಾನಗೊಂಡಿರುವ ದಿಲ್ಲಿ ಕಾಂಗ್ರೆಸ್ ಘಟಕದ ಅಧ್ಯಕ್ಷ ಅರವಿಂದರ್ ಸಿಂಗ್ ಲವ್ಲಿ ಅವರು ರಾಜೀನಾಮೆ ಸಲ್ಲಿಸಿ

28 Apr 2024 12:18 pm
ಮಮತಾ ಬ್ಯಾನರ್ಜಿ ಸರ್ಕಾರಕ್ಕೆ ದಾಖಲೆ ಸಲ್ಲಿಸಲು ವಿಫಲ : ಬಿಜೆಪಿ ಅಭ್ಯರ್ಥಿಯ ನಾಮಪತ್ರ ತಿರಸ್ಕೃತ

BJP Candidate Nomination Rejected : ನೋ ಡ್ಯೂ ಸರ್ಟಿಫಿಕೇಟ್ ನೀಡದ ಹಿನ್ನಲೆಯಲ್ಲಿ ಬಿಜೆಪಿ ಅಭ್ಯರ್ಥಿಯ ನಾಮಪತ್ರ ತಿರಸ್ಕೃತಗೊಂಡಿದೆ. ಇದು ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಸರ್ಕಾರದ ದ್ವೇಷದ ರಾಜಕಾರಣ ಎಂದು ಬಿಜೆಪಿ ಆರೋಪಿಸಿದೆ.

28 Apr 2024 12:01 pm
76 ರನ್ ಸಿಡಿಸಿ ಕೊಹ್ಲಿ ಇರುವ ಎಲೈಟ್ ಗುಂಪಿಗೆ ಸೇರಿದ ಕನ್ನಡಿಗ ಕೆಎಲ್ ರಾಹುಲ್!

KL Rahul joins Virat Kohli in elite club: 2024ರ ಐಪಿಎಲ್ ಟೂರ್ನಿಯಲ್ಲಿ ಉತ್ತಮ ಫಾರ್ಮ್ ನಲ್ಲಿರುವ ಲಖನೌ ಸೂಪರ್ ಜಯಂಟ್ಸ್ ತಂಡದ ನಾಯಕ ಕೆಎಲ್ ರಾಹುಲ್, ಶನಿವಾರ ರಾಜಸ್ಥಾನ್ ರಾಯಲ್ಸ್ ವಿರುದ್ಧ ನಡೆದ ಪಂದ್ಯದಲ್ಲಿ , ಸ್ಫೋಟಕ 76 ರನ್ ಸಿಡಿಸಿದರು. ಆ ಮೂಲಕ ಐಪಿ

28 Apr 2024 11:09 am
ಚಳ್ಳಕೆರೆ: ಇಲ್ಲಿನ ಜನರು ಮೂರು ದಶಕ ಕಾದಿದ್ದಕ್ಕೆ ಮೂರು ಬವಣೆಗೆ ಸಿಕ್ತು ಮುಕ್ತಿ!

ವಿವಿ ಸಾಗರ ಜಲಾಶಯದಿಂದ ಆಂಧ್ರದ ಬೋರನ ತಿಪ್ಪೆ ಡ್ಯಾಂ ನಡುವೆ 150 ಕಿ.ಮೀ. ಅಂತರವಿದ್ದು, ಭದ್ರಾ ಮೇಲ್ದಂಡೆ ಯೋಜನೆಯಲ್ಲಿ ವಿವಿ ಸಾಗರಕ್ಕೆ ಹರಿಸುವ 2 ಟಿಎಂಸಿ ನೀರಿನಲ್ಲಿ 0.25 ಟಿಎಂಸಿ ನೀರನ್ನು ಚಳ್ಳಕೆರೆ ತಾಲೂಕಿನ ಕುಡಿವ ನೀರಿಗೆ ಬಳ

28 Apr 2024 11:03 am
ರಾಜಸ್ಥಾನ್ ರಾಯಲ್ಸ್ ವಿರುದ್ಧದ ಸೋಲಿಗೆ ಕಾರಣ ತಿಳಿಸಿದ ಕೆಎಲ್ ರಾಹುಲ್!

KL Rahul on LSG VS RR Match: ವಿಶ್ವದ ಅತ್ಯಂತ ಐಷಾರಾಮಿ ಟಿ20 ಫ್ರಾಂಚೈಸಿ ಲೀಗ್ ನ ಹದಿನೇಳನೇ ಆವೃತ್ತಿಯಲ್ಲಿ ಲಖನೌ ಸೂಪರ್ ಜಯಂಟ್ಸ್ ತಂಡವು ನಾಲ್ಕನೇ ಸೋಲು ಅನುಭವಿಸಿದೆ. ಶನಿವಾರ ಲಖನೌದ ಭಾರತರತ್ನ ಶ್ರೀ ಅಟಲ್ ಬಿಹಾರಿ ವಾಜಪೇಯಿ ಏಕನಾ ಕ್ರೀಡಾಂ

28 Apr 2024 10:47 am
’ ಅಖಂಡ ಕರ್ನಾಟಕದ ಸಮಗ್ರತೆಯನ್ನು ಮರೆತರೆ ರಾಜಕಾರಣಿಗಳಿಗೆ ಪಾಠ ಕಲಿಸಬೇಕಾಗುತ್ತದೆ’

Ettinahole Project : 2015 ರಲ್ಲಿ ಚದಲಪುರ ಕ್ರಾಸನಲ್ಲಿ ಶಾಶ್ವತ ನೀರಾವರಿ ಹೋರಾಟ ಸಮಿತಿ ನಡೆಸಿದ ಅನಿರ್ದಿಷ್ಟಾವಧಿ ಧರಣಿ ವೇದಿಕೆಗೆ ಬಂದಾಗಲೇ ಸದರಿ ವರದಿಯ ಎಲ್ಲಾ ದಾಖಲೆಗಳನ್ನು ಅಂದಿನ ಜಲಸಂಪನ್ಮೂಲ ಸಚಿವರಾಗಿದ್ದ MB ಪಾಟೀಲರ ಹಸ್ತಾಂತರಿಸ

28 Apr 2024 10:34 am
ಹೊಳೆನರಸೀಪುರ: ಬರದಲ್ಲೂ ರೈತನ ಕೈ ಹಿಡಿದ ಸೇವಂತಿಗೆ, ಭರ್ಜರಿ ಲಾಭ!

ಮಳೆಯ ಅಭಾವದಿಂದ ರಾಜ್ಯಾದ್ಯಂತ ತೀವ್ರ ಬರಗಾಲ ಆವರಿಸಿದ್ದು, ರೈತಾಪಿ ವರ್ಗದವರು ತತ್ತರಿಸಿ ಹೋಗಿದ್ದಾರೆ. ಒಂದು ಕಡೆ ನೀರಿಲ್ಲದೇ ಒಣಗುತ್ತಿರುವ ಬೆಳೆ, ಇನ್ನೊಂದು ಕಡೆ ಬೆಲೆ ಕುಸಿತದಿಂದ ರೈತರು ಸಂಕಷ್ಟಕ್ಕೀಡಾಗಿದ್ದಾರೆ. ಇಂತ

28 Apr 2024 10:17 am
ಅಮೆರಿಕ ಕಂಪೆನಿಗೆ ಉಡುಪಿ ಮೂಲದ ಕಾರ್ತಿಕ್ ರಾವ್ ಸಿಇಒ

Contentful Company CEO Karthik Rau: ಅಮೆರಿಕದ ಕಂಟೆಂಟ್‌ಫುಲ್ ಎಂಬ ಕಂಪೆನಿಯ ಸಿಇಒ ಆಗಿ ಉಡುಪಿ ಮೂಲದ ಕಾರ್ತಿಕ್ ರಾವ್ ಇತ್ತೀಚೆಗೆ ನೇಮಕಗೊಂಡಿದ್ದಾರೆ. ಉಡುಪಿ ತಾಲೂಕು ಅಲೆವೂರು ಮೂಲದವರಾದ ಅಮೆರಿಕ ನಿವಾಸಿ ದಿವಂಗತ ಡಾ. ಸುಬ್ರಹ್ಮಣ್ಯ ರಾವ್ ಅವರ ಮ

28 Apr 2024 10:15 am
ದಕ್ಷಿಣ ಕನ್ನಡದಲ್ಲಿ ಅಂಗನವಾಡಿ ಪುಟಾಣಿಗಳಿಗೆ 45 ದಿನ ಸುದೀರ್ಘ ರಜೆ: ಮಕ್ಕಳ ಮನೆಗೇ ತಲುಪಲಿದೆ ಆಹಾರ!

ಬಿಸಿಲಿನ ಬೇಗೆಯನ್ನು ದೊಡ್ಡವರಿಗೇ ತಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಹಾಗಿರುವಾಗ ಅಂಗನವಾಡಿ ಪುಟಾಣಿಗಳು ಹೇಗೆ ತಾನೆ ಸಹಿಸಬೇಕು? ತಾಪಮಾನ ಹೆಚ್ಚಳ ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರಬಾರದು ಎಂಬ ಕಾರಣಕ್ಕೆ ಈ ಬಾರಿ ಅಂಗನ

28 Apr 2024 10:10 am
Lok Sabha Election 2024: ಮತದಾನದಲ್ಲಿ ದಾಖಲೆ; ಇಂಡಿಯಾದಲ್ಲಿ ಮಂಡ್ಯದ್ದೇ ಚರ್ಚೆ!

ರಾಜಕೀಯ ಜಿದ್ದಾಜಿದ್ದಿನ ಕಣವಾಗಿದ್ದ ರಾಜ್ಯದ 14 ಲೋಕಸಭಾ ಕ್ಷೇತ್ರಗಳಿಗೆ ಮೊದಲ ಹಂತದಲ್ಲಿನಡೆದ ಚುನಾವಣೆಯಲ್ಲಿಶೇ 69.56ರಷ್ಟು ಮತದಾನವಾಗಿದ್ದು, ಹೈವೋಲ್ಟೇಜ್‌ ಕ್ಷೇತ್ರ ಮಂಡ್ಯದಲ್ಲಿಮತದಾನ ಪ್ರಮಾಣವು ದಾಖಲೆ ಬರೆದಿದೆ. ಮ

28 Apr 2024 9:02 am
ಪತ್ನಿ ಕೊಲೆಯ ಕಥೆ ಕಟ್ಟಿ ಪೊಲೀಸರನ್ನೇ ಬೇಸ್ತು ಬೀಳಿಸಿದ ಕೂಡ್ಲಿಗಿಯ ಮದ್ಯವ್ಯಸನಿ!

Man Dupes Police With Fake Murder: ನಡೆದ ಘಟನೆಯನ್ನು ನಡೆದಿಲ್ಲ ಎಂಬಂತೆ ಪೊಲೀಸರ ಮುಂದೆ ಕಟ್ಟು ಕಥೆ ಹೇಳಿ ಅವರ ದಿಕ್ಕು ತಪ್ಪಿಸುವ ಚಾಲಾಕಿಗಳಿದ್ದಾರೆ. ಆದರೆ ನಡೆಯದ ಅಪರಾಧದ ಬಗ್ಗೆ ಪೊಲೀಸರಿಗೆ ಕಥೆ ಹೇಳಿ ಅವರನ್ನೇ ಬೇಸ್ತುಬೀಳಿಸಿದ ಘಟನೆ ವಿಜಯ

28 Apr 2024 8:44 am
ಮತದಾನ ಮುಗಿದ ಬಳಿಕ ರಿಲ್ಯಾಕ್ಸ್‌ ಮೂಡ್‌ನಲ್ಲಿ ಅಭ್ಯರ್ಥಿಗಳು; ಓದಿನಲ್ಲಿ ತಲ್ಲೀನರಾದ ಎಚ್‌ಡಿಕೆ

‘ಜನಮತ ಹಬ್ಬ’ ಯಶಸ್ವಿ ಬೆನ್ನಲ್ಲೇ ‘ಮತ ಭವಿಷ್ಯ’ ದ ಲೆಕ್ಕಾಚಾರ ಶುರುವಾಗಿದೆ. ಅಭ್ಯರ್ಥಿಗಳು, ನಾಯಕರು ತುಸು ರಿಲ್ಯಾಕ್ಸ್‌ ಮೂಡಿಗೆ ಜಾರಿದ್ದಾರೆ. ಕುಟುಂಬದ ಜೊತೆ ಸಮಯ ಕಳೆಯುತ್ತಿದ್ದಾರೆ. ಮಂಡ್ಯ ಜೆಡಿಎಸ್ ಅಭ್ಯರ್ಥಿ ಎಚ್‌ಡ

28 Apr 2024 8:02 am
ಲವ್‌ ಜಿಹಾದಿ ಮಾನಸಿಕತೆ ಕಿತ್ತೊಗೆಯಬೇಕು: ಹುಬ್ಬಳ್ಳಿಯಲ್ಲಿ ಚಕ್ರವರ್ತಿ ಸೂಲಿಬೆಲೆ ಹೇಳಿಕೆ

Neha Hiremath Murder Case: ನಾಡಿನ ಹಿಂದೂ ಹೆಣ್ಣಮಕ್ಕಳನ್ನು ಪ್ರೀತಿಯ ಬಲೆಗೆ ಬೀಳಿಸಿಕೊಂಡು ಜಿಹಾದಿ ನಡೆಸುವ ಮಾನಸಿಕತೆಯ ವಿರುದ್ಧ ಒಗ್ಗಟ್ಟಿನ ಹೋರಾಟ ನಡೆಸುವ ಅಗತ್ಯವಿದೆ ಎಂದು ಯುವ ಬ್ರಿಗೇಡ್ ಮುಖ್ಯಸ್ಥ ಚಕ್ರವರ್ತಿ ಸೂಲಿಬೆಲೆ ಹೇಳಿದ್ದ

28 Apr 2024 7:53 am