Protest Against HD Revanna
Prajwal Revanna Obscene Video Case : ಪ್ರಜ್ವಲ್ ರೇವಣ್ಣ ಹಾಗೂ ಎಚ್ಡಿ ರೇವಣ್ಣ ವಿರುದ್ಧ ದೂರು ನೀಡಿದ ಮಹಿಳೆಯ ಅತ್ತೆ ಸುದ್ದಿಗೋಷ್ಠಿ ನಡೆಸಿ ತನ್ನ ಸೊಸೆಯ ನಡತೆ ಸರಿ ಇಲ್ಲ ಎಂದು ಆರೋಪಿಸಿದ್ದಾರೆ. ದೇವಣ್ಣ, ಭವಾನಿ ಅಮ್ಮಾ ದೇವರು ಎಂದಿದ್ದಾರೆ. ಈ ಬ
Fact Check On EVM Vandalization Viral Video: ಯಾವುದೋ ಒಂದು ವಿಡಿಯೋವನ್ನು ನೋಡಿದ ಕೂಡಲೇ ಆ ವಿಡಿಯೋಗೆ ತಮ್ಮದೇ ಆದ ರೀತಿಯಲ್ಲಿ ಬಣ್ಣ ಕಟ್ಟಿ ಆ ವಿಡಿಯೋವನ್ನು ವೈರಲ್ ಮಾಡುವ ಪರಿಪಾಠ ಇತ್ತೀಚೆಗೆ ಹೆಚ್ಚಾಗಿದೆ. ನಕಲಿ ಮತದಾನ ನಡೆಯುತ್ತಿದೆ ಎಂದು ಆರೋಪಿಸ
Siddaramaiah On Narendra Modi : ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿಕಾರಿದ್ದಾರೆ. ಬಳ್ಳಾರಿ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಕೂಡ್ಲಿಗಿಯಲ್ಲಿ ಆಯೋಜಿಸಿದ್ದ ರ್ಯಾಲಿಯಲ್ಲಿ ಮಾತನಾಡಿದ ಅವರು, ಆಕ್ಸಿಸ್ ಪ್
Heatwave in karnataka: ಮುಂದಿನ ಐದಾರು ದಿನಗಳು ರಾಜ್ಯದಲ್ಲಿ ತಾಪಮಾನ ಹೆಚ್ಚಳವಾಗುವ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇದರ ಜೊತೆಗೆ ಬಿಸಿ ಗಾಳಿಯ ಪರಿಣಾಮವು ಹೆಚ್ಚುವ ಸಾಧ್ಯತೆ ಇದೆ. ಇದರಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ
Basavaraj Bommai About Lambani Community Reservation : ಲಂಬಾಣಿ ಸಮುದಾಯಕ್ಕೆ ಬಿಜೆಪಿ ಸಾಕಷ್ಟು ಅನುಕೂಲ ಮಾಡಿಕೊಟ್ಟಿದೆ. ಸೂರ್ಯ ಮತ್ತು ಚಂದ್ರ ಇರುವವರೆಗೂ ಲಂಬಾಣಿ ಸಮುದಾಯ ಎಸ್ಸಿ ಪಟ್ಟಿಯಲ್ಲಿ ಇರುತ್ತದೆ ಎಂದು ಬೊಮ್ಮಾಯಿ ಭರವಸೆ ನೀಡಿದ್ದಾರೆ. ಇಲ್ಲಿದೆ
Actor Sahil Khan Arrest: ಮಹದೇವ್ ಬೆಟ್ಟಿಂಗ್ ಆಪ್ ಹಗರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿದ್ದ ನಟ ಸಾಹಿಲ್ ಖಾನ್ ಅವರನ್ನು ಮುಂಬಯಿ ಪೊಲೀಸರು ಛತ್ತೀಸ್ಗಢದಲ್ಲಿ ಶನಿವಾರ ಬಂಧಿಸಿದ್ದಾರೆ. ಏ 25ರಂದು ಮಹಾರಾಷ್ಟ್ರರದಿಂದ ತಪ್ಪಿಸಿಕೊಂಡಿ
ಕೆಲವು ಹಗರಣಗಳಲ್ಲಿ ಸಿಲುಕಿರುವ ಹಾಸನದ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಕೂಡಲೇ ಜಾರಿಗೆ ಬರುವಂತೆ ಜೆಡಿಎಸ್ ನಿಂದ ಉಚ್ಛಾಟನೆ ಮಾಡಲಾಗಿದೆ. ಪಕ್ಷದ ಧುರೀಣರಾದ ಎಚ್ ಡಿ ದೇವೇಗೌಡರು, ಈ ಕುರಿತಂತೆ ಆದೇಶ ಹೊರಡಿಸಿದ್ದಾರೆ. ಪ್ರಜ
MS Dhoni becomes a first Player won 150 Matches: ಸನ್ರೈಸರ್ಸ್ ಹೈದರಾಬಾದ್ ವಿರುದ್ದ ಗೆಲುವು ಪಡೆಯುವ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ ತಂಡ 2024ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿಯ ಪಾಯಿಂಟ್ಸ್ ಟೇಬಲ್ನಲ್ಲಿ ಮೂರನೇ ಸ್ಥಾನವನ್ನು ಅ
SM Krishna Ill : ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಸ್ಎಂ ಕೃಷ್ಣ ಅವರು ಅನಾರೋಗ್ಯದಿಂದ ಆಸ್ಪತ್ರೆ ಸೇರಿದ್ದಾರೆ. ವಯೋಸಹಜ ಕಾಯಿಲೆ, ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದು, ವೈದ್ಯರು ನಿಗಾವಹಿಸಿದ್ದಾರೆ. ಇತ್ತೀಚೆಗಷ್ಟೇ ಆಸ್ಪತ್ರೆಯಿಂದ
HD Revanna On Prajwal Revanna Pendrive : ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣ ಭಾರೀ ಸುದ್ದಿಯಾಗಿದೆ. ಈ ಪ್ರಕರಣದ ಬಗ್ಗೆ ಮಾಜಿ ಸಚಿವ ಎಚ್ಡಿ ರೇವಣ್ಣ ಪ್ರತಿಕ್ರಿಯಿಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ನಾನೆಲ್ಲೂ ಓಡಿ ಹೋಗಿಲ್ಲ,
Pune Man Quits Toxic Workplace: ಪ್ರತಿ ತಿಂಗಳು ಸಂಬಳ ಬರಲೇ ಬೇಕು, ಒಂದೆರಡು ದಿನ ತಡವಾದರೂ ಕಷ್ಟ ಕಷ್ಟ.. ಇಂಥಾ ಹೊತ್ತಲ್ಲಿ ಇರುವ ಕೆಲಸ ಬಿಟ್ಟು ಮನೆಯಲ್ಲಿ ಕೂರೋಕೆ ಯಾರಿಗೆ ತಾನೇ ಧೈರ್ಯ ಬರುತ್ತೆ? ಮಧ್ಯಮ ವರ್ಗದ ಬಹುತೇಕರ ಅನಿವಾರ್ಯತೆ ಇದು. ಜನರ ಈ
ನೇಹಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಕಾಂಗ್ರೆಸ್ ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಸಂಸದ ಪ್ರತಾಪ್ ಸಿಂಹ, ಸಿಎಂ ಸಿದ್ದರಾಮಯ್ಯ ಅವರು ಟೀಕೆ ಆದ ಮೇಲೆ ಕಣ್ಣೊರಸುವ ಪ್ರಯತ್ನ ಮಾಡ್ತಾರೆ ಎಂದು ಆರೋಪಿಸಿದ್ದಾ
ಇತ್ತೀಚಿನ ದಿನಗಳಲ್ಲಿ 'ಹಾಸನದ ಲೀಲೆಗಳು' ಮಾಧ್ಯಮಗಳಲ್ಲಿ ಪ್ರಜ್ವಲಿಸುತ್ತಿದ್ದು, ಪಕ್ಷದ ಸಾಮಾನ್ಯ ಕಾರ್ಯಕರ್ತರು ಹಾಗೂ ಶಾಸಕರು ರಾಜ್ಯದೆಲ್ಲೆಡೆ ಮುಜುಗರಕ್ಕೆ ಒಳಗಾಗಿದ್ದಾರೆ. ಹೀಗಾಗಿ ಆರೋಪ ಹೊತ್ತಿರುವ ರೇವಣ್ಣ ಮತ್ತು ಪ್
Lok Sabha Election 2024: ರಾಜ್ಯದಲ್ಲಿ ಮೊದಲನೇ ಹಂತದ ಚುನಾವಣೆ ಮುಗಿದಿದ್ದೇ ತಡ ಎರಡನೇ ಹಂತದಲ್ಲಿ ಚುನಾವಣೆ ನಡೆಯುತ್ತಿರುವ ಕ್ಷೇತ್ರಗಳ ಕಡೆ ಸ್ಟಾರ್ ಪ್ರಚಾರಕರ ಹಾಗೂ ಪಕ್ಷದ ವರಿಷ್ಠ ನಾಯಕರ ದೃಷ್ಟಿ ನೆಟ್ಟಿದೆ. ಮೇ. 7 ರಂದು ಚುನಾವಣೆ ನಡ
Indore Congress Candidate Withdrawn Nomination : ಮಧ್ಯ ಪ್ರದೇಶದಲ್ಲಿ ನಡೆದ ಕ್ಷಿಪ್ರ ರಾಜಕೀಯ ಬೆಳವಣಿಗೆಯಲ್ಲಿ ಇಂದೋರ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ತನ್ನ ನಾಮಪತ್ರವನ್ನು ಹಿಂದಕ್ಕೆ ಪಡೆದಿದ್ದಾರೆ. ಆ ಮೂಲಕ, ಕಾಂಗ್ರೆಸ್ ಪಾರ್ಟಿಗೆ ತೀವ್
Maulvi Beaten To Death Inside Mosque In Rajasthan: ಇದು ನಿಜಕ್ಕೂ ಕೋಮು ಸೂಕ್ಷ್ಮ ಪ್ರಸಂಗ. ರಾತ್ರಿ ವೇಳೆ ಮಸೀದಿ ಒಳಗೆ ಮಲಗಿ ನಿದ್ರಿಸುತ್ತಿದ್ದ ಮೌಲ್ವಿಯನ್ನು ಮೂವರು ಮುಸುಕುಧಾರಿ ಆಗಂತುಕರು ಬಡಿದು ಕೊಂದಿದ್ದಾರೆ. ಮಸೀದಿಯಲ್ಲಿದ್ದ ಮಕ್ಕಳ ಎದುರಲ್ಲೇ ಮ
ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರ ಅಶ್ಲೀಲ ವಿಡಿಯೊ ಪ್ರಕರಣದ ತನಿಖೆಗೆ ವಿಶೇಷ ತನಿಖಾ ತಂಡ (ಎಸ್ಐಟಿ) ರಚನೆ ಮಾಡಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ. ಸಿಐಡಿ ಹೆಚ್ಚುವರಿ ಡಿಜಿಪಿ ಬಿಜಯ್ ಕುಮಾರ್ ಸಿಂಗ್ ನೇತೃತ್ವದ ಎಸ್ಐಟ
Doctored Video of Amit Shah: ಎಸ್ಸಿ, ಎಸ್ಟಿ ಹಾಗೂ ಇತರೆ ಹಿಂದುಳಿದ ವರ್ಗಗಳಿಗೆ ನೀಡಿರುವ ಮೀಸಲಾತಿಯನ್ನು ರದ್ದುಗೊಳಿಸಲಾಗುವುದಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದರು ಎನ್ನಲಾದ ವಿಡಿಯೋ ವಿವಾದ ಸೃಷ್ಟಿಸಿದೆ. ಈ ಸಂಬಂಧ ಗೃಹ ಸಚಿವಾಲಯ
ಕಾಂಗ್ರೆಸ್ ಅಲ್ಪಸಂಖ್ಯಾತರ ಓಲೈಕೆ ಮಾಡುತ್ತಿದೆ ಎಂಬ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ಟೀಕೆಗೆ ತಿರುಗೇಟು ನೀಡಿರುವ ಮಾಜಿ ಸಚಿವ ತನ್ವೀರ್ ಸೇಠ್, ಸುಳ್ಳು ಹೇಳುವುದರಲ್ಲಿ ಯತ್ನಾಳ್ ಅವರು ವಿಶ್ವಗುರು ಎಂದು ವ್ಯಂ
ಮಳೆ ತಡವಾಗಿ ಬಂದರೂ ಮಲೆನಾಡಿನ ಎಲ್ಲಕಡೆ ಉತ್ತಮವಾಗಿ ಬಿದ್ದಿದೆ. ಹೀಗಾಗಿ ಎಲ್ಲಕಾಫಿ ತೋಟಗಳು ಹಸಿರು ಬಟ್ಟೆ ಮೇಲೆ ಮೊಸರು ಚೆಲ್ಲಿದಂತೆ ಭಾಸವಾಗುತ್ತಿವೆ. ಹೂವಿನ ಜತೆಗೆ ನಾರು ಸ್ವರ್ಗ ಸೇರಿತು ಎಂಬಂತೆ ಕಾಫಿ ತೋಟಗಳಲ್ಲಿ ಮಿಶ್ರ
R Ashok Slams Congress: ಈ ಹಿಂದೆ ಬರ-ಪ್ರವಾಹ ಪರಿಹಾರ ಕೇಳಿದ್ದಾಗ ಯುಪಿಎ ಸರ್ಕಾರ 8 - 9% ಮಾತ್ರ ಪರಿಹಾರ ನೀಡಿದೆ. ಆದರೆ ಮೋದಿ ಸರ್ಕಾರ ಹೆಚ್ಚುವರಿ ಪರಿಹಾರ ನೀಡಿದೆ. ನಾನು ಅಂಕಿ ಅಂಶ ಸಮೇತ ಸವಾಲು ಹಾಕಿದ್ದರೂ ಅದರ ಬಗ್ಗೆ ಯಾರೂ ಮಾತಾಡುತ್ತಿಲ್ಲ.
ಹಾಸನ ಲೋಕಸಭಾ ಕ್ಷೇತ್ರದ ಸಂಸದ ಹಾಗೂ ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ಹಾಸನ ಕ್ಷೇತ್ರದ ಎನ್ ಡಿಎ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಈಗಾಗಲೇ ವಿದೇಶಕ್ಕೆ ಪಲಾಯನ ಮಾಡಿದ್ದಾರೆ ಎಂದು ಶಿವಸೇನೆಯ (ಉದ್ಧವ್ ಠಾಕ್ರೆ ಬಣ) ನಾಯಕಿ ಪ್ರಿಯ
ICC T20 World Cup 2024: ಅಮೆರಿಕ ಮತ್ತು ವೆಸ್ಟ್ ಇಂಡೀಸ್ನ ಜಂಟಿ ಆತಿಥ್ಯದಲ್ಲಿ 2024ರ ಸಾಲಿನ ಐಸಿಸಿ ಟಿ20 ಕ್ರಿಕೆಟ್ ವಿಶ್ವಕಪ್ ಟೂರ್ನಿ ಆಯೋಜನೆ ಆಗಲಿದೆ. ಈ ಸಲುವಾಗಿ ಅಮರಾಭ್ಯಾಸ ನಡೆಸುತ್ತಿರುವ ನ್ಯೂಜಿಲೆಂಡ್ ತಂಡ ಪಾಕಿಸ್ತಾನ ಎದುರು 5
CM Siddaramaiah Aggressive With PM Modi : ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಬಾರಿಯ ಚುನಾವಣೆಯ ವೇಳೆ ಹಿಂದಿಗಿಂತ ತುಂಬಾ ಆಕ್ರಮಣಕಾರಿಯಾಗಿ ವಿಪಕ್ಷಗಳ ವಿರುದ್ದ ತಿರುಗಿ ಬೀಳುತ್ತಿದ್ದಾರೆ. ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಉತ್ತಮ ಫಲಿತಾಂಶದ ಅ
ಸಿಎಂ ಸಿದ್ದರಾಮಯ್ಯನವರು ಜೀವನದಲ್ಲಿ ಒಂದೇ ಒಂದು ನಿಜ ಹೇಳಿಲ್ಲ ಎಂದು ತುಮಕೂರು ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದ ವಿ. ಸೋಮಣ್ಣ ತಿಳಿಸಿದ್ದಾರೆ. ರಾಯಚೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯನವರು ಪ್
ಪ್ರಧಾನಿ ಮೋದಿ ಮತ್ತು ಸಿಎಂ ಸಿದ್ದರಾಮಯ್ಯ ಅವರ ನಡುವಿನ ಅನುದಾನ ವಿಚಾರವಾಗಿ ನಡೆಯುತ್ತಿರುವ ಫೈಟ್ ಸೋಮವಾರವೂ ಮುಂದುವರಿದಿದೆ. ಇದೀಗ ಯುಪಿಎ ಮತ್ತು ಎನ್ ಡಿಎ ಸರ್ಕಾರಗಳ ಅವಧಿಯಲ್ಲಿ ಕರ್ನಾಟಕಕ್ಕೆ ನೀಡಿರುವ ಅನುದಾನಗಳ ವಿಚಾ
ಶಿವಮೊಗ್ಗ: ರಾಜ್ಯದಲ್ಲಿ ಕೆಲವರು ಪೆನ್ ಡ್ರೈವ್ ಎಕ್ಸ್ ಪರ್ಟ್ಸ್ ಗಳಿದ್ದಾರೆ. ಅದೆಲ್ಲ ಗೊತ್ತಾಗಲಿದೆ ಎಂದು ಹೇಳುವ ಮೂಲಕ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೆ ಪರೋಕ
Dubai Rain Aftermath: ಏಪ್ರಿಲ್ 15 ರಂದು ಶತಮಾನದಲ್ಲೇ ಕಂಡು ಕೇಳರಿಯದಷ್ಟು ಭಾರೀ ಮಳೆ ಹಾಗೂ ಪ್ರವಾಹಕ್ಕೆ ಸಾಕ್ಷಿಯಾದ ದುಬೈನಲ್ಲಿ ಸರ್ಕಾರ ಸಮರೋಪಾದಿಯಲ್ಲಿ ಪರಿಹಾರ ಕಾರ್ಯ ಕೈಗೊಂಡ ಜೊತೆಯಲ್ಲೇ ದುಬೈನಲ್ಲಿ ಇರುವ ನಿವಾಸಿಗಳು ಕೂಡಾ ಪರಸ್ಪ
ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಶಿವಮೊಗ್ಗದ ಎನ್ ಡಿಎ ಅಭ್ಯರ್ಥಿ ಬಿ.ವೈ. ರಾಘವೇಂದ್ರ ಅವರ ಪರವಾಗಿ ಪ್ರಚಾರ ನಡೆಸಲು ಶಿವಮೊಗ್ಗಕ್ಕೆ ಆಗಮಿಸಿರುವ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿಯವರು, ತಮ್ಮ ಕುಟುಂಬದ ಕುಡಿ ಹಾಗೂ
ಬಜೆ ಡ್ಯಾಂನಲ್ಲಿ ಮುಂದಿನ 15-20 ದಿನಗಳಿಗೆ ಸಾಕಾಗುವಷ್ಟು ಮಾತ್ರವೇ ನೀರಿನ ಸಂಗ್ರಹವಿದೆ. ಕಳೆದ 10 ದಿನಗಳ ಹಿಂದೆ ಸುರಿದ ಮಳೆಯಿಂದಾಗಿ ಸ್ವಲ್ಪ ಮಟ್ಟಿನ ಅನುಕೂಲವಾಗಿದ್ದು, ಮೇ ಎರಡನೇ ವಾರದೊಳಗೆ ಮಳೆ ಬಾರದೇ ಹೋದರೆ ರೇಶನಿಂಗ್ ಮಾಡ
Virat Kohli Huge praised on Will Jacks: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಯುವ ಸ್ಫೋಟಕ ಆಟಗಾರ ವಿಲ್ ಜ್ಯಾಕ್ಸ್ ಅವರನ್ನು ಮಾಜಿ ನಾಯಕ ವಿರಾಟ್ ಕೊಹ್ಲಿ ಮುಕ್ತ ಕಂಠದಿಂದ ಗುಣಗಾನ ಮಾಡಿದ್ದಾರೆ. ಭಾನುವಾರ ಗುಜರಾತ್ ಟೈಟನ್ಸ್ ನೀಡಿದ 201 ರನ್ ಗಳ ಗು
ನಟ ವಿನೋದ್ ರಾಜ್ ಅವರು ಮಂಡ್ಯ ಜಿಲ್ಲೆಯ ಕೆಆರ್ ಪುರಂ ತಾಲೂಕಿನ ಸಿಂಧಘಟ್ಟ ಎಂಬ ಗ್ರಾಮದ ರೈತರೊಬ್ಬರಿಗೆ ಉಚಿತವಾಗಿ ಮೇವು ವಿತರಣೆ ಮಾಡಿದ್ದಾರೆ. ತಮ್ಮ ಜಾನುವಾರುಗಳಿಗೆ ಮೇವು ಕೊಳ್ಳಲಾಗದೇ ಕಷ್ಟ ಪಡುತ್ತಿದ್ದ ಅವರ ಬಗ್ಗೆ ಕೇಳಿ
5 Seats Where BJP Can Win in Telangana : ಚಂದ್ರಶೇಖರ ರಾವ್ ಅವರ ಬಿಆರ್ಎಸ್ ಪಕ್ಷ, ಬಿಜೆಪಿಯಿಂದ ಸುಪಾರಿ ತೆಗೆದುಕೊಂಡಿದೆ. ಹಾಗಾಗಿ, ಐದು ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲುವ ಸಾಧ್ಯತೆಯಿದೆ ಎಂದು ತೆಲಂಗಾಣದ ಸಿಎಂ ರೇವಂತ್ ರೆಡ್ಡಿ ಆರೋಪಿಸಿದ್ದಾರ
Prajwal Revanna Allegation : ರಾಜ್ಯದಲ್ಲಿ ಭಾರೀ ಸದ್ದನ್ನು ಮಾಡುತ್ತಿರುವ ಹಾಸನದ ಸಂಸದ ಪ್ರಜ್ವಲ್ ರೇವಣ್ಣ ಅವರ ಲೈಂಗಿಕ ದೌರ್ಜನ್ಯದ ಕೇಸ್ ಅನ್ನು ಗೂಗಲ್ ತನ್ನ ಪೇಜ್ ನಲ್ಲಿ ಅಪ್ಡೇಟ್ ಮಾಡಿಕೊಂಡಿದೆ. ಪ್ರಜ್ವಲ್ ಸದ್ಯ ಜರ್ಮನಿಗೆ ಹಾರಿದ್ದಾರೆ
RSS Chief Mohan Bhagwat on Reservation: ಆರೆಸ್ಸೆಸ್ ಎಂದಿಗೂ ಮೀಸಲಾತಿ ವಿರೋಧಿ ಆಗಿಲ್ಲ. ಬದಲಾಗಿ ಆರಂಭದ ದಿನದಿಂದಲೂ ಮೀಸಲಾತಿಯನ್ನು ಬೆಂಬಲಿಸುತ್ತಾ ಬಂದಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋಗಳು ನಕಲಿ ಎಂದು ಆರೆಸ್ಸೆಸ್ ಮುಖ
ಇಸ್ರೇಲ್ ಜತೆಗಿನ ಸಂಘರ್ಷದ ನಡುವೆಯೇ ಪ್ಯಾಲೆಸ್ತೀನ್ಗೆ ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರವಾಗುವ ಅವಕಾಶ ಮತ್ತೊಮ್ಮೆ ಕೈತಪ್ಪಿ ಹೋಗಿದೆ. ಅಮೆರಿಕ ವಿಟೊ ಪವರ್ ಚಲಾಯಿಸಿ, ಪ್ಯಾಲೆಸ್ತೀನ್ಗೆ ಆಘಾತ ಉಣ್ಣಿಸಿದೆ. ಪ್ಯಾಲೆಸ
ಮಹಿಳಾ ಮತದಾರರನ್ನು ಮತಗಟ್ಟೆಗೆ ಸೆಳೆಯಲು ಚುನಾವಣಾ ಆಯೋಗವು ನಾನಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿತ್ತು. ಮೈಸೂರು ಜಿಲ್ಲಾಡಳಿತ ಮತ್ತು ಸ್ವೀಪ್ ಸಮಿತಿಯು ಸಖಿ ಬೂತ್, ಮಹಿಳಾ ದಿನಾಚರಣೆ, ಜಾಥಾ, ನಾನಾ ಸ್ಪರ್ಧೆಗಳನ್ನು ಆಯ
ಮೈಸೂರು: ಹಿರಿಯ ಬಿಜೆಪಿ ಮುಖಂಡ, ವಿ ಶ್ರೀನಿವಾಸ ಪ್ರಸಾದ್(76) ಅವರು ಸೋಮವಾರ ಬೆಳಗ್ಗೆ ನಿಧನರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಏಪ್ರಿಲ್ 27ರಂದು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದ ಅವರು ಬಹು ಅಂಗಾಂಗ ವೈಫಲ್ಯದಿಂ
ಆಂಧ್ರಪ್ರದೇಶದ ಗಡಿಭಾಗದಲ್ಲಿ ಕೃಷ್ಣಾ ನದಿಯ ನೀರು ಹರಿಯುತ್ತಿದೆ. ಕರ್ನಾಟಕಕ್ಕೆ ಕೇವಲ ಹತ್ತಾರೂ ಕಿ.ಮೀ. ದೂರದಲ್ಲಿ ನೀರು ಹರಿಯುತ್ತಿದೆ. ಉಭಯ ರಾಜ್ಯಗಳ ಮುಖ್ಯಮಂತ್ರಿಗಳು ಕೂತು ಚರ್ಚಿಸಿ ಒಂದು ಒಮ್ಮತದ ನಿರ್ಧಾರಕ್ಕೆ ಬಂದರೆ
Virat Kohli on Strike Rate Critics: ಟಿ20 ಕ್ರಿಕೆಟ್ನಲ್ಲಿ ಒಡಿಐ ಮಾದರಿ ಬ್ಯಾಟ್ ಮಾಡುತ್ತಿರುವ ವಿರಾಟ್ ಕೊಹ್ಲಿ ಮುಂಬರುವ ಟಿ20 ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ಟೀಮ್ ಇಂಡಿಯಾ ಪರ ಅಡಲು ಅರ್ಹರಲ್ಲ ಎಂದು ಹಲವು ಮಾಜಿ ಕ್ರಿಕೆಟಿಗರು ಅಭಿಪ್ರ
Bengaluru 12000 Trees Fell : ಬೆಂಗಳೂರಿನಲ್ಲಿ ಕಳೆದ 4 ವರ್ಷದಲ್ಲಿ 12 ಸಾವಿರ ಮರಗಳನ್ನು ಕಡಿದು ಹಾಕಲಾಗಿದೆ. ಇದು ತಾಪಮಾನದ ಮೇಲೆ ಭಾರೀ ಪರಿಣಾಮ ಬೀರುತ್ತಿದೆ. ಮೆಟ್ರೋ ಯೋಜನೆಗಾಗಿ ಅತಿ ಹೆಚ್ಚು ಮರ ಬಲಿಯಾಗಿವೆ ಎನ್ನುತ್ತಿವೆ ಅಂಕಿ ಅಂಶ. ಇಲ್ಲಿದೆ
Chennai Super Kings vs Sunrisers Hyderabad Match Highlights: ಅಧಿಕಾರಯುತ ಪ್ರದರ್ಶನ ನೀಡಿದ ಡಿಫೆಂಡಿಂಗ್ ಚಾಂಪಿಯನ್ಸ್ ಚೆನ್ನೈ ಸೂಪರ್ ಕಿಂಗ್ಸ್ ತಂಡ 17ನೇ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ 46ನೇ ಪಂದ್ಯದಲ್ಲಿ ಅಪಾಯಕಾರಿ ಸನ್ರೈಸರ್ಸ್ ಹೈದರಾಬಾದ್
ಪ್ರಿಯಕರನ ಜತೆ 'ಅಗ್ನಿಸಾಕ್ಷಿ' ಧಾರಾವಾಹಿ ಶೋಭಾ ಶೆಟ್ಟಿ ಫೋಟೋಶೂಟ್ ; ಸುಂದರ ಫೋಟೋ ಇಲ್ಲಿವೆ
ಪಕ್ಕಾ ಅಯ್ಯಂಗಾರ್ ಸ್ಟೈಲ್ನಲ್ಲಿ ಮದುವೆಯಾದ 'ನನ್ನರಸಿ ರಾಧೆ' ನಟಿ ಕೌಸ್ತುಭ ಮಣಿ; ಫೋಟೋ ಆಲ್ಬಮ್ ನೋಡಿ!
Elon Musk in China: ಭಾರತದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಭವಿಷ್ಯದ ಎಲೆಕ್ಟ್ರಿಕ್ ಕಾರುಗಳ ತಯಾರಿಕೆಯ ಬಗ್ಗೆ ಮಾತುಕತೆ ನಡೆಸಲು ಭೇಟಿ ನಿಗದಿ ಮಾಡಿಕೊಂಡಿದ್ದ ಟೆಸ್ಲಾದ ಇಲಾನ್ ಮಸ್ಕ್ ಅವರು ಭೇಟಿಯನ್ನು ರದ್ದು ಪಡಿಸಿಕೊಂಡ
Bengaluru Recorded Highest Temperature : ಬೆಂಗಳೂರಿನಲ್ಲಿ ಕಳೆ 94 ವರ್ಷಗಳಲ್ಲಿಯೇ 2ನೇ ಅತಿ ಹೆಚ್ಚು ತಾಪಮಾನ ದಾಖಲೆಯಾಗಿದೆ. ಜನ ಬಿಸಿಲ ಧಗೆಗೆ ಹೈರಾಣಾಗಿದ್ದಾರೆ. 1931 ರಲ್ಲಿ ಎಷ್ಟಿತ್ತು ತಾಪಮಾನ? ಕಳೆದ ಒಂದು ವಾರದಿಂದ ಎಷ್ಟಿದೆ ತಾಪಮಾನ? ಇಲ್ಲಿದೆ ಬೆಂಗ
PM Modi Slams Congress: ಕಾಂಗ್ರೆಸ್ ಪಕ್ಷ ಭ್ರಷ್ಟಾಚಾರದ ಮೂಲಕ ನೀವೂ ಗಳಿಸಿ, ನಾವೂ ಗಳಿಸುತ್ತೇವೆ ಅಂತ ಲೆಕ್ಕಾ ಹಾಕಿದೆ. ಆದರೆ, ಬಿಜೆಪಿಯ ಧೃಡ ಸರಕಾರ ಇಂತಹ ಜನರಿಗೆ ದೊಡ್ಡ ಸಂದೇಶ ನೀಡುತ್ತಿದೆ. ಕಾಂಗ್ರೆಸ್ ನವರಿಗೆ ಈ ಸರಕಾರ ಬಾಗುವುದಿಲ್ಲ
Bengaluru Kamaraj Road Open Soon For Traffic : ಬೆಂಗಳೂರು ನಮ್ಮ ಮೆಟ್ರೋ ಕಾಮಗಾರಿಯಿಂದ ಎಂಜಿ ರಸ್ತೆಯ ಪಕ್ಕದ ಕಾಮರಾಜ ರಸ್ತೆಯಲ್ಲಿ ಕಳೆದ 5 ವರ್ಷ ವಾಹನ ಸಂಚಾರ ನಿರ್ಬಂಧ ವಿಧಿಸಲಾಗಿತ್ತು. ಸದ್ಯ ಈ ಮಾರ್ಗದ ಒಂದು ಬದಿಯನ್ನು ತೆರೆಯಲಾಗುತ್ತಿದೆ. ಈ ಬಗ್ಗೆ ಮ
Woman Bought Mobile In Gruhalakshmi Money : ಗೃಹಲಕ್ಷ್ಮೀ ಯೋಜನೆಯ ಹಣ ಕೂಡಿಟ್ಟು ಮಹಿಳೆಯೊಬ್ಬರು ಹೊಸ ಮೊಬೈಲ್ ಖರೀದಿ ಮಾಡಿದ್ದಾರೆ. ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಟ್ವೀಟ್ ಮಾಡಿ ಸಂತಸ ವ್ಯಕ್ತಪಡಿಸಿದ್ದಾರೆ. ಯೋಜನೆಯು ಹಲವು ಮಹಿಳೆಯರಿಗೆ ಅನುಕೂಲ ಮ
Drugs Seized In Pakistan Boat: ಖಚಿತ ಬೇಹುಗಾರಿಕಾ ಮಾಹಿತಿ ಲಭ್ಯವಾದ ಕೂಡಲೇ ಕರಾವಳಿ ರಕ್ಷಣಾ ಪಡೆ ತನ್ನ ಹಲವು ಯುದ್ಧ ನೌಕೆಗಳು, ಹಡಗುಗಳು ಹಾಗೂ ವಿಮಾನಗಳನ್ನು ಏಕಕಾಲಕ್ಕೆ ಅಖಾಡಕ್ಕೆ ಇಳಿಸಿತ್ತು. ಸಮುದ್ರದಲ್ಲಿ ಸಮಗ್ರ ಶೋಧ ಕಾರ್ಯ ನಡೆಯಿತು. ಈ
Prajwal Revanna sex scandal: ಅಶ್ಲೀಲ ವಿಡಿಯೋಗಳನ್ನು ಒಳಗೊಂಡಿರುವ ಪೆನ್ ಡ್ರೈವ್ ಹಾಸನದಲ್ಲಿ ಸದ್ದು ಮಾಡಿದ್ದು, ಇದೀಗ ರಾಜ್ಯಾದ್ಯಂತ ಚರ್ಚೆಗೆ ಗ್ರಾಸವಾಗಿದೆ. ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಅವರು ವಿದೇಶಕ್ಕೆ ಪರಾರಿಯಾದ ನಂತರ ಪ
Wasim Jaffer Names India T20 World Cup Squad: ವೆಸ್ಟ್ ಇಂಡೀಸ್ ಮತ್ತು ಅಮೆರಿಕದ ಜಂಟಿ ಆತಿಥ್ಯದಲ್ಲಿ 2024ರ ಸಾಲಿನ ಐಸಿಸಿ ಟಿ20 ಕ್ರಿಕೆಟ್ ವಿಶ್ವಕಪ್ ಟೂರ್ನಿ ಆಯೋಜನೆ ಆಗಲಿದೆ. ಜೂನ್ 1ರಿಂದ 29ರವರೆಗೆ ಬಹುನಿರೀಕ್ಷಿತ ಟೂರ್ನಿ ನಡೆಯಲಿದ್ದು, ಈ ಸಲುವಾಗಿ
MLA Yatnal On Congress : ಕಾಂಗ್ರೆಸ್ ವಿರುದ್ದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಾಗ್ದಾಳಿ ನಡೆಸಿದ್ದಾರೆ. ದೇಶದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಹಿಂದೂಗಳ ಮನೆಗೆ ನುಗ್ಗಿ ಹೊಡೆಯುತ್ತಾರೆ. ಹೆಣ್ಣು ಮಕ್ಕಳನ್ನು ಹೊತ್ತು
Prakash Raj in Gangavathi: ದೇಶದ ಯುವಕರಿಗೆ ಉದ್ಯೋಗ ಸೃಷ್ಟಿಸುವಲ್ಲಿ ಪ್ರಧಾನಿ ಮೋದಿ ಅವರು ವಿಫಲರಾಗಿದ್ದಾರೆ. ಅವರನ್ನು ಸ್ಥಾನದಿಂದ ಕೆಳಗಿಳಿಸಬೇಕು ಎಂದು ನಟ ಪ್ರಕಾಶ್ ರೈ ಗಂಗಾವತಿಯಲ್ಲಿ ಹೇಳಿದರು. ಮೋದಿ ಅವರು ಕಾಯಕದ ಕಲ್ಯಾಣವನ್ನು ರೂಪ
Congress Reaction On Poll Booth Vandalised: ಚಾಮರಾಜನಗರದ ಕಾಡಂಚಿನ ಕುಗ್ರಾಮದ ಜನರು ಮೂಲ ಸೌಕರ್ಯಕ್ಕಾಗಿ ಹಲವು ವರ್ಷಗಳಿಂದ ಹೋರಾಟ ಮಾಡಿಕೂಂಡು ಬಂದಿದ್ದಾರೆ. ಇಲ್ಲಿನ ಜನರಿಗೆ ಇದೀಗ ತಾನೇ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಲಾಗಿದೆ. ಆದರೆ, ಗ್ರಾಮದಲ್ಲ
Dattapeeth Bus Accident : ಶಿರಾದಿಂದ ಮುಳ್ಳಯ್ಯನಗಿರಿ ಪ್ರವಾಸ ಹೊರಟಿದ್ದ ಬಸ್ ಅಪಘಾತಕ್ಕೀಡಾಗಿದೆ. ದತ್ತಪೀಠದ ಸಮೀಪದ ಕಂದಕಕ್ಕೆ ಉರುಳಿ ಬಿದ್ದಿದೆ. ಬಸ್ನಲ್ಲಿದ್ದ ಹಲವರಿಗೆ ಗಂಭೀರ ಗಾಯಗಳಾಗಿವೆ. ಬಸ್ ಚಾಲಕನ ನಿಯಂತ್ರಣ ತಪ್ಪಿದ ಹಿನ್ನ
Gujarat Titans (GT) vs Royal Challengers Bengaluru (RCB) Match Live Scorecard: ಹದಿನೇಳನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಪ್ಲೇ ಆಫ್ಸ್ ಟಿಕೆಟ್ ಪಡೆಯಲು ಮಾಡು ಇಲ್ಲವೆ ಮಡಿ ಹೋರಾಟ ನಡೆಸುವ ಸ್ಥಿತಿಯಲ್ಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರ
Fact Check On Rahul Gandhi Viral Video: ತಂತ್ರಜ್ಞಾನ ಎಷ್ಟು ಮುಂದುವರೆದಿದೆ ಎಂದರೆ ಯಾವುದು ಅಸಲಿ, ಯಾವುದು ನಕಲಿ ಅನ್ನೋದೇ ಗೊತ್ತಾಗಲ್ಲ. ರಾಹುಲ್ ಗಾಂಧಿ ಅವರು ಭಾರತದ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸುವ ಆಡಿಯೋ ಇತ್ತೀಚೆಗೆ ವೈರಲ್ ಆಗಿತ್ತು.
ಕೇಂದ್ರ ಸರ್ಕಾರ ನೀಡಿರುವ ಬರ ಪರಿಹಾರ ಕಡಿಮೆ ಆಯಿತು ಎಂದು ಆರೋಪಿಸಿರುವ ಕಾಂಗ್ರೆಸ್ ವಿರುದ್ಧ ಮಾಜಿ ಸಿಎಂ ಮತ್ತು ಹಾವೇರಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಕಿಡಿಕಾರಿದ್ದಾರೆ. ಈ ಸರ್ಕಾರಕ್ಕೆ ನಿಜಕ್
Bengaluru Tumakuru Metro : ನಮ್ಮ ಮೆಟ್ರೋ ರಾಜಧಾನಿ ಬೆಂಗಳೂರಿನಿಂದ ತುಮಕೂರಿ ವಿಸ್ತರಣೆಯಾಗಲಿದೆ. ಈ ಬಗ್ಗೆ ಕಾರ್ಯ ಸಾಧ್ಯತಾ ವರದಿಯನ್ನು ಸಿದ್ಧಪಡೆಸಲು 8 ಸಂಸ್ಥೆಗಳು ಮುಂದೆ ಬಂದಿವೆ. ಈ ಮಾರ್ಗದಲ್ಲಿ ಎಷ್ಟು ನಿಲ್ದಾಣಗಳನ್ನು ಉದ್ದೇಶಿಸಲಾಗಿ
ಬೆಳಗಾವಿ, ಶಿರಸಿ ಗಳಲ್ಲಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡಸಿದ್ದ ಪ್ರಧಾನಿ ಮೋದಿ ದಾವಣಗೆಯಲ್ಲಿ ನಡೆದ ಬಿಜೆಪಿ ಸಮಾವೇಶದಲ್ಲಿ ಇಂಡಿ ಮೈತ್ರಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಮೈತ್ರಿ ನಾಯಕರನ್ನು ಮೆಚ್ಚಿಸುವ ಸಲುವ
DK Shivakumar Slams Central Government : ಕೇಂದ್ರ ಸರ್ಕಾರದಿಂದ ರಾಜ್ಯ ಬಿಡುಗಡೆಯಾಗಿರುವ ಬರ ಪರಿಹಾರದ ಬಗ್ಗೆ ಡಿಕೆ ಶಿವಕುಮಾರ್ ಕಿಡಿಕಾರಿದ್ದಾರೆ. 50 ಸಾವಿರ ಕೋಟಿ ರೂ. ನಷ್ಟವಾಗಿದ್ದು, ಕೇವಲ 3000 ಕೋಟಿ ರೂ. ನೀಡಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರ
Prajwal Revanna sex scandal: ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ, ಅಶ್ಲೀಲ ವಿಡಿಯೋ ಪ್ರಕರಣದ ತನಿಖೆಗಾಗಿ ರಾಜ್ಯ ಸರಕಾರವು ಎಸ್ಐಟಿ ರಚನೆ ಮಾಡಿದೆ. ಹಾಸನ ಲೋಕಸಭಾ ಕ್ಷೇತ್ರದ ಎನ್ಡಿಎ ಅಭ್ಯರ್ಥಿ ಪ್ರಜ್ವಲ್ ವಿಡಿಯೋಗಳ ಬಗ್ಗೆ ಮಾಧ್ಯಮಗಳಲ್ಲಿ
ರಾಜ್ಯದ ಎರಡನೇ ಹಂತದ ಚುನಾವಣೆ ಸಲುವಾಗಿ ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಉತ್ತರ ಕರ್ನಾಟಕದಲ್ಲಿ ಓಡಾಡುತ್ತಿದ್ದಾರೆ. ಪ್ರಧಾನಿ ಮೋದಿ ಅವರು ಬೆಳಗಾವಿಯಲ್
ಕಲಬುರಗಿ ಜಿಲ್ಲೆಯ ಅಫಜಲಪುರದಲ್ಲಿ ಏಪ್ರಿಲಾ 24ರಂದು ನಡೆದ ಕಾಂಗ್ರೆಸ್ ಬಹಿರಂಗ ಸಭೆಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಭಾವನಾತ್ಮಕವಾಗಿ ಮಾತನಾಡಿದ್ದರು. ನೀವು ಕಾಂಗ್ರಸ್ ಗೆ ವೋಟ್ ಹಾಕಲು ಬಾರದಿದ್ದರೆ, ನನ
ರಾಜ್ಯದಲ್ಲಿ ಕಳೆದ ಬಾರಿ ಕೈಕೊಟ್ಟ ಮುಂಗಾರಿನಿಂದ ಭೀಕರ ಬರಗಾಲ ಎದುರಾಗಿದೆ. ರೈತರು ಆಕಾಶದತ್ತ ಮುಖ ಮಾಡಿ ಕೂರುವಂತೆ ಮಾಡಿದೆ. ಬೆಳೆ ಬೆಳೆಯಲು ನೀರಿನ ಕೊರತೆ ಒಂದೆಡೆಯಾದರೆ, ಕೈಗೆ ಸಿಕ್ಕ ಬೆಳೆಯನ್ನೂ ಉಳಿಸಿಕೊಳ್ಳಲು ಪರದಾಡುತ
Modi campaign in Uttara Kannada: ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಉತ್ತರ ಕನ್ನಡದ ಶಿರಸಿಯಲ್ಲಿ ಬಿಜೆಪಿ ಅಭ್ಯರ್ಥಿಗಳ ಪರವಾಗಿ ಪ್ರಚಾರ ನಡೆಸಿದರು. ಮೋದಿ ವೇದಿಕೆಗೆ ಬರುತ್ತಿದ್ದಂತೆ ಮೋದಿ...ಮೋದಿ...ಘೋಷಣೆಗಳು ಮುಗಿಲು ಮುಟ್ಟಿದವು.
ಸಚಿವ ಶಿವರಾಜ ತಂಗಡಗಿ ಅವರಿಗೆ ನಾನು ಕಪಾಳ ಮೋಕ್ಷ ಮಾಡಲು ಒಂದು ಸೆಕೆಂಡ್ ಸಾಕು,’’ ಎಂದು ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಕಿಡಿಕಾರಿದರು. ‘ತಂಗಡಗಿಯವರು ತಮ್ಮ ಬಾಯಿ ಭದ್ರವಾಗಿ ಇಟ್ಟುಕೊಂಡು ಮಾತನಾಡಬೇಕಿತ್ತು. ಹಗುರವ
Drinking Water In Davanagere: ಕರ್ನಾಟಕ ರಾಜ್ಯದ ಕೇಂದ್ರ ಭಾಗದ ದಾವಣಗೆರೆ ನಗರಕ್ಕೆ ಈ ಬಾರಿ ಬಿರು ಬೇಸಿಗೆಯಲ್ಲೂ ಕುಡಿಯುವ ನೀರಿನ ಸಮಸ್ಯೆ ಕಾಡದಂತೆ ಎಚ್ಚರ ವಹಿಸಲಾಗಿದೆ. ಜೊತೆಯಲ್ಲೇ ಅಲ್ಲಲ್ಲಿ ಒಂದಷ್ಟು ಮಳೆ ಕೂಡಾ ಸುರಿದಿದ್ದು, ತೋಟಗಳಿಗೆ ಸ
ಪ್ರವೇಶ ಪರೀಕ್ಷೆ ಪಾಸ್ ಮಾಡಿ ವಸತಿ ಶಾಲೆ ಸೇರುವ ಮಕ್ಕಳ ಮೇಲೆ ಕೆಲ ಶಿಕ್ಷಕರು ಲೈಂಗಿಕ ದೌರ್ಜನ್ಯ ಎಸಗಿರುವ ಬಗ್ಗೆ ಸಾಕಷ್ಟು ವರದಿಗಳಾಗಿವೆ. ಹೆಚ್ಚಿನ ಅಂಕ ನೀಡುವುದು, ಪರೀಕ್ಷೆ ಪಾಸ್ ಮಾಡಿಸುವುದು, ಬಡ ಮಕ್ಕಳಿಗೆ ಉನ್ನತ ಶಿಕ
Fact Check On Viral Audo On EVM: ಏಪ್ರಿಲ್ 26 ಶುಕ್ರವಾರ ಕರ್ನಾಟಕ ರಾಜ್ಯದಲ್ಲಿ ಮೊದಲ ಹಂತದ ಮತದಾನ ನಡೆದ ವೇಳೆ ಆಡಿಯೋ ಒಂದು ವೈರಲ್ ಆಗಿತ್ತು. ಮತಗಟ್ಟೆ ಅಧಿಕಾರಿಗಳು ಮತ ಯಂತ್ರವನ್ನೇ ಸಕ್ರಿಯ ಮಾಡಿರಲಿಲ್ಲ ಎಂದು ಆರೋಪಿಸಿ ಮಾಡಲಾಗಿದ್ದ ವೈರಲ್ ಆ
ಪಿತ್ರಾರ್ಜಿತ ಆಸ್ತಿ ಬಗ್ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಸಾಗರೋತ್ತರ ಘಟಕದ ಅಧ್ಯತ್ಷ ಸ್ಯಾಮ್ ಪಿತ್ರೋಡಾ ಹೇಳಿಕೆಯ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ವಾಗ್ದಾಳಿ ನಡೆಸುತ್ತಿದ್ದಾರೆ. ಇದಕ್ಕೆ ಆಕ
Pratap Simha Vs M Lakshman : ಚುನಾವಣೆ ಮುಗಿದ ನಂತರವೂ ಬಿಜೆಪಿಯ ಪ್ರತಾಪ್ ಸಿಂಹ ಮತ್ತು ಕಾಂಗ್ರೆಸ್ ಅಭ್ಯರ್ಥಿ ಎಂ.ಲಕ್ಷ್ಮಣ್ ನಡುವಿನ ವಾಕ್ಸಮರ ಮುಂದುವರಿದಿದೆ. ಪ್ರತಾಪ್ ಅವರನ್ನು ಭೇಟಿಯಾಗಿ, ಅವರಿಗೊಂದು ಹಾರಹಾಕಿ, ಸುಳ್ಳಿನ ಪಾಠ ಕಲಿಯಲು ಅ
Maharashtra onion cultivators: ಒಂದು ಕಡೆ ಲೋಕಸಭಾ ಚುನಾವಣೆ ರಂಗೇರುತ್ತಿದೆ. ಮತದಾರರನ್ನು ಸೆಳೆಯಲು ಕಸರತ್ತು ನಡೆಯುತ್ತಿವೆ. ಈ ಮಧ್ಯೆಯ ಬೇಸಿಗೆಯ ಬಿಸಿಯ ಜೊತೆಗೆ ಬರವೂ ಆವರಿಸಿದ್ದು, ಬೆಳೆಯಲ್ಲೂ ಕುಸಿತ ಕಂಡಿದೆ. ತರಕಾರಿ ದರದಲ್ಲಿ ಈಗಾಗಲೇ ಹೆ
ವಿಜಯನಗರದಲ್ಲಿ ಬಿಸಿಲ ಝಳ ಹೆಚ್ಚಾಗಿದೆ. ಫ್ಯಾನ್, ಎಸಿ, ಕೂಲರ್ ಇಲ್ಲದೇ ಮನೆಯಲ್ಲಿ ಇರುವುದೇ ಅಸಾಧ್ಯ ಎಂಬಂತಾಗಿದೆ. ಬೆಳಗಿನಿಂದ ರಾತ್ರಿವರೆಗೂ ಇವುಗಳ ಅವಶ್ಯಕತೆ ಅತಿ ಮುಖ್ಯವೆನಿಸಿದೆ. ಫ್ಯಾನ್ ಗಾಳಿಯಿಂದ ತಂಪು ಎನಿಸಿದ ಅ
ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, ಸಾಗರೋತ್ತರ ಕಾಂಗ್ರೆಸ್ ಅಧ್ಯಕ್ಷ ಸ್ಯಾಮ್ ಪಿತ್ರೋಡಾ ಅವರ ಆಸ್ತಿ ಮರುಹಂಚಿಕೆ ಹೇಳಿಕೆಯನ್ನು ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಕರ್ನಾಟಕದಲ್ಲೂ ಕೈ ಪಡೆ ವಿರುದ್ಧ ವಾಗ್ದಾಳಿ ನಡಸಿದ್ದಾರೆ
Lok Sabha Elections 2024: ಲೋಕಸಭೆ ಚುನಾವಣೆಯಲ್ಲಿ ಎಎಪಿ ಜತೆಗಿನ ಮೈತ್ರಿ ಹಾಗೂ ಪಕ್ಷದ ದಿಲ್ಲಿ ಉಸ್ತುವಾರಿಯ ಹಸ್ತಕ್ಷೇಪಗಳಿಂದ ಅಸಮಾಧಾನಗೊಂಡಿರುವ ದಿಲ್ಲಿ ಕಾಂಗ್ರೆಸ್ ಘಟಕದ ಅಧ್ಯಕ್ಷ ಅರವಿಂದರ್ ಸಿಂಗ್ ಲವ್ಲಿ ಅವರು ರಾಜೀನಾಮೆ ಸಲ್ಲಿಸಿ
BJP Candidate Nomination Rejected : ನೋ ಡ್ಯೂ ಸರ್ಟಿಫಿಕೇಟ್ ನೀಡದ ಹಿನ್ನಲೆಯಲ್ಲಿ ಬಿಜೆಪಿ ಅಭ್ಯರ್ಥಿಯ ನಾಮಪತ್ರ ತಿರಸ್ಕೃತಗೊಂಡಿದೆ. ಇದು ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಸರ್ಕಾರದ ದ್ವೇಷದ ರಾಜಕಾರಣ ಎಂದು ಬಿಜೆಪಿ ಆರೋಪಿಸಿದೆ.
KL Rahul joins Virat Kohli in elite club: 2024ರ ಐಪಿಎಲ್ ಟೂರ್ನಿಯಲ್ಲಿ ಉತ್ತಮ ಫಾರ್ಮ್ ನಲ್ಲಿರುವ ಲಖನೌ ಸೂಪರ್ ಜಯಂಟ್ಸ್ ತಂಡದ ನಾಯಕ ಕೆಎಲ್ ರಾಹುಲ್, ಶನಿವಾರ ರಾಜಸ್ಥಾನ್ ರಾಯಲ್ಸ್ ವಿರುದ್ಧ ನಡೆದ ಪಂದ್ಯದಲ್ಲಿ , ಸ್ಫೋಟಕ 76 ರನ್ ಸಿಡಿಸಿದರು. ಆ ಮೂಲಕ ಐಪಿ
ವಿವಿ ಸಾಗರ ಜಲಾಶಯದಿಂದ ಆಂಧ್ರದ ಬೋರನ ತಿಪ್ಪೆ ಡ್ಯಾಂ ನಡುವೆ 150 ಕಿ.ಮೀ. ಅಂತರವಿದ್ದು, ಭದ್ರಾ ಮೇಲ್ದಂಡೆ ಯೋಜನೆಯಲ್ಲಿ ವಿವಿ ಸಾಗರಕ್ಕೆ ಹರಿಸುವ 2 ಟಿಎಂಸಿ ನೀರಿನಲ್ಲಿ 0.25 ಟಿಎಂಸಿ ನೀರನ್ನು ಚಳ್ಳಕೆರೆ ತಾಲೂಕಿನ ಕುಡಿವ ನೀರಿಗೆ ಬಳ
KL Rahul on LSG VS RR Match: ವಿಶ್ವದ ಅತ್ಯಂತ ಐಷಾರಾಮಿ ಟಿ20 ಫ್ರಾಂಚೈಸಿ ಲೀಗ್ ನ ಹದಿನೇಳನೇ ಆವೃತ್ತಿಯಲ್ಲಿ ಲಖನೌ ಸೂಪರ್ ಜಯಂಟ್ಸ್ ತಂಡವು ನಾಲ್ಕನೇ ಸೋಲು ಅನುಭವಿಸಿದೆ. ಶನಿವಾರ ಲಖನೌದ ಭಾರತರತ್ನ ಶ್ರೀ ಅಟಲ್ ಬಿಹಾರಿ ವಾಜಪೇಯಿ ಏಕನಾ ಕ್ರೀಡಾಂ
Ettinahole Project : 2015 ರಲ್ಲಿ ಚದಲಪುರ ಕ್ರಾಸನಲ್ಲಿ ಶಾಶ್ವತ ನೀರಾವರಿ ಹೋರಾಟ ಸಮಿತಿ ನಡೆಸಿದ ಅನಿರ್ದಿಷ್ಟಾವಧಿ ಧರಣಿ ವೇದಿಕೆಗೆ ಬಂದಾಗಲೇ ಸದರಿ ವರದಿಯ ಎಲ್ಲಾ ದಾಖಲೆಗಳನ್ನು ಅಂದಿನ ಜಲಸಂಪನ್ಮೂಲ ಸಚಿವರಾಗಿದ್ದ MB ಪಾಟೀಲರ ಹಸ್ತಾಂತರಿಸ
ಮಳೆಯ ಅಭಾವದಿಂದ ರಾಜ್ಯಾದ್ಯಂತ ತೀವ್ರ ಬರಗಾಲ ಆವರಿಸಿದ್ದು, ರೈತಾಪಿ ವರ್ಗದವರು ತತ್ತರಿಸಿ ಹೋಗಿದ್ದಾರೆ. ಒಂದು ಕಡೆ ನೀರಿಲ್ಲದೇ ಒಣಗುತ್ತಿರುವ ಬೆಳೆ, ಇನ್ನೊಂದು ಕಡೆ ಬೆಲೆ ಕುಸಿತದಿಂದ ರೈತರು ಸಂಕಷ್ಟಕ್ಕೀಡಾಗಿದ್ದಾರೆ. ಇಂತ
Contentful Company CEO Karthik Rau: ಅಮೆರಿಕದ ಕಂಟೆಂಟ್ಫುಲ್ ಎಂಬ ಕಂಪೆನಿಯ ಸಿಇಒ ಆಗಿ ಉಡುಪಿ ಮೂಲದ ಕಾರ್ತಿಕ್ ರಾವ್ ಇತ್ತೀಚೆಗೆ ನೇಮಕಗೊಂಡಿದ್ದಾರೆ. ಉಡುಪಿ ತಾಲೂಕು ಅಲೆವೂರು ಮೂಲದವರಾದ ಅಮೆರಿಕ ನಿವಾಸಿ ದಿವಂಗತ ಡಾ. ಸುಬ್ರಹ್ಮಣ್ಯ ರಾವ್ ಅವರ ಮ
ಬಿಸಿಲಿನ ಬೇಗೆಯನ್ನು ದೊಡ್ಡವರಿಗೇ ತಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಹಾಗಿರುವಾಗ ಅಂಗನವಾಡಿ ಪುಟಾಣಿಗಳು ಹೇಗೆ ತಾನೆ ಸಹಿಸಬೇಕು? ತಾಪಮಾನ ಹೆಚ್ಚಳ ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರಬಾರದು ಎಂಬ ಕಾರಣಕ್ಕೆ ಈ ಬಾರಿ ಅಂಗನ
ರಾಜಕೀಯ ಜಿದ್ದಾಜಿದ್ದಿನ ಕಣವಾಗಿದ್ದ ರಾಜ್ಯದ 14 ಲೋಕಸಭಾ ಕ್ಷೇತ್ರಗಳಿಗೆ ಮೊದಲ ಹಂತದಲ್ಲಿನಡೆದ ಚುನಾವಣೆಯಲ್ಲಿಶೇ 69.56ರಷ್ಟು ಮತದಾನವಾಗಿದ್ದು, ಹೈವೋಲ್ಟೇಜ್ ಕ್ಷೇತ್ರ ಮಂಡ್ಯದಲ್ಲಿಮತದಾನ ಪ್ರಮಾಣವು ದಾಖಲೆ ಬರೆದಿದೆ. ಮ
Man Dupes Police With Fake Murder: ನಡೆದ ಘಟನೆಯನ್ನು ನಡೆದಿಲ್ಲ ಎಂಬಂತೆ ಪೊಲೀಸರ ಮುಂದೆ ಕಟ್ಟು ಕಥೆ ಹೇಳಿ ಅವರ ದಿಕ್ಕು ತಪ್ಪಿಸುವ ಚಾಲಾಕಿಗಳಿದ್ದಾರೆ. ಆದರೆ ನಡೆಯದ ಅಪರಾಧದ ಬಗ್ಗೆ ಪೊಲೀಸರಿಗೆ ಕಥೆ ಹೇಳಿ ಅವರನ್ನೇ ಬೇಸ್ತುಬೀಳಿಸಿದ ಘಟನೆ ವಿಜಯ
‘ಜನಮತ ಹಬ್ಬ’ ಯಶಸ್ವಿ ಬೆನ್ನಲ್ಲೇ ‘ಮತ ಭವಿಷ್ಯ’ ದ ಲೆಕ್ಕಾಚಾರ ಶುರುವಾಗಿದೆ. ಅಭ್ಯರ್ಥಿಗಳು, ನಾಯಕರು ತುಸು ರಿಲ್ಯಾಕ್ಸ್ ಮೂಡಿಗೆ ಜಾರಿದ್ದಾರೆ. ಕುಟುಂಬದ ಜೊತೆ ಸಮಯ ಕಳೆಯುತ್ತಿದ್ದಾರೆ. ಮಂಡ್ಯ ಜೆಡಿಎಸ್ ಅಭ್ಯರ್ಥಿ ಎಚ್ಡ
Neha Hiremath Murder Case: ನಾಡಿನ ಹಿಂದೂ ಹೆಣ್ಣಮಕ್ಕಳನ್ನು ಪ್ರೀತಿಯ ಬಲೆಗೆ ಬೀಳಿಸಿಕೊಂಡು ಜಿಹಾದಿ ನಡೆಸುವ ಮಾನಸಿಕತೆಯ ವಿರುದ್ಧ ಒಗ್ಗಟ್ಟಿನ ಹೋರಾಟ ನಡೆಸುವ ಅಗತ್ಯವಿದೆ ಎಂದು ಯುವ ಬ್ರಿಗೇಡ್ ಮುಖ್ಯಸ್ಥ ಚಕ್ರವರ್ತಿ ಸೂಲಿಬೆಲೆ ಹೇಳಿದ್ದ