2024ರ ಅಂತ್ಯಕ್ಕೆ ಭಾರತ ದೇಶದಲ್ಲಿ ಚಿನ್ನದ (Gold) ಬೆಲೆ 1 ಲಕ್ಷ ರೂಪಾಯಿಗಳನ್ನು ಮೀರಿದ್ರು ಕೂಡ ಆಶ್ಚರ್ಯ ಪಡಬೇಕಾದ ಅಗತ್ಯವಿಲ್ಲ. ಅದಕ್ಕೆ ಮೂರು ಪ್ರಮುಖ ಕಾರಣಗಳಿದ್ದು ಬನ್ನಿ ಅವುಗಳನ್ನು ತಿಳಿದುಕೊಳ್ಳೋಣ. The post Gold: ಈಗಾಗಲೇ ಸಾಕಷ್ಟ
ಪೋಸ್ಟ್ ಆಫೀಸ್ (Post Office) ನ ಈ ತಿಂಗಳ ಯೋಜನೆ ಅಡಿಯಲ್ಲಿ ನೀವು ಒಂದು ವೇಳೆ ಒಂದು ವರ್ಷದ ನಂತರ ಇಲ್ಲವೇ ಒಂದು ವರ್ಷಗಳಿಂದ ಮೂರು ವರ್ಷಗಳ ನಡುವೆ ಹಣವನ್ನು ಮುಂಚಿತವಾಗಿ ಹಿಂಪಡೆಯುವುದನ್ನು ಮಾಡಿದ್ರೆ ಸಿಗುವಂತಹ ಹಣದ ಮೇಲೆ ಎರಡು ಪ್ರತ
ಕೇಂದ್ರ ಸರ್ಕಾರ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಮುದ್ರಾ ಯೋಜನೆಯನ್ನು ಪ್ರಾರಂಭಿಸಿದ ನಂತರ ಪ್ರತಿ ಸಣ್ಣ ಹಾಗೂ ಮಾಧ್ಯಮ ವರ್ಗದ ವ್ಯಾಪಾರಿಗಳಿಗೆ ಹಾರ್ದಿಕ ಸಹಾಯವನ್ನು ನೀಡುವಂತಹ ಕೆಲಸವನ್ನು ಮಾಡುವುದಕ್ಕೆ ಪ್ರಾರಂಭ ಮಾಡ
ಇಂಗ್ಲೆಂಡ್ ಮೂಲದ ಕ್ರಿಕೆಟ್ ಆಗಿರುವಂತಹ ಜೋಶ್ ಬೇಕರ್ (Josh Baker) ತಮ್ಮ 20ನೇ ವಯಸ್ಸಿಗೆ ಪ್ರಾಣವನ್ನು ಕಳೆದುಕೊಂಡಿದ್ದಾರೆ. ಇಂಗ್ಲೆಂಡ್ ನ ಕೌಂಟಿ ಕ್ರಿಕೆಟ್ ಆಡುತ್ತಿದ್ದಂತಹ ಈ ಯುವ ಆಟಗಾರ ಸ್ಪಿನ್ ಬೌಲರ್ ಆಗಿ ಸಾಕಷ್ಟು ಯಶಸ್ಸನ್ನ
ಭಾರತದಲ್ಲಿ ಬಹಳ ಪ್ರಸಿದ್ಧಿ ಪಡೆದಿರುವಂತಹ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ದಲ್ಲಿ ನೀವೇನಾದರೂ ಮೂರು ವರ್ಷಗಳ Fixed Deposit ಯೋಜನೆ ಪಡೆದು ಒಂದು ಲಕ್ಷ ಹಣವನ್ನು ಹೂಡಿಕೆ ಮಾಡಿದರೆ ಮೆಚುರಿಟಿ ಪಿರಿಯಡ್ ನಲ್ಲಿ 7% ಬಡ್ಡಿ ದರದ ಮೇಲೆ ಲಾಭವ
RTC Transfer: ಕರ್ನಾಟಕ ರಾಜ್ಯದ ಕಂದಾಯ ಸಚಿವರಾದ ಕೃಷ್ಣ ಬೈರೇಗೌಡ(Krishna Byre Gowda)ರವರು ರಾಜ್ಯದ ಎಲ್ಲ ರೈತರಿಗೆ ಸಿಹಿ ಸುದ್ದಿ ಒಂದನ್ನು ನೀಡಿದ್ದಾರೆ, ರಾಜ್ಯದ ರೈತರು ಇಂದಿಗೂ ಕೂಡ ತಮ್ಮ ತಂದೆ ತಾತ ಅಥವಾ ಮುತ್ತಾತನ ಹೆಸರಿನಲ್ಲಿ ಇರುವಂತಹ ಪಾ
CAR LOAN: ಭಾರತೀಯ ಜನಪ್ರಿಯ ಬ್ಯಾಂಕುಗಳಲ್ಲಿ ಒಂದಾಗಿರುವ ಕೆನರಾ ಬ್ಯಾಂಕ್(Canara Bank) ತನ್ನ ಗ್ರಾಹಕರಿಗೆ ಅನುಕೂಲವಾಗುವ ಸಾಕಷ್ಟು ಸೌಕರ್ಯವನ್ನು ಒದಗಿಸುತ್ತಿದೆ. ಹೀಗಿರುವಾಗ ನೀವೇನಾದರೂ ಮಧ್ಯಮ ವರ್ಗದ ಕುಟುಂಬಸ್ಥರಾಗಿದ್ದು ಕಾರ್ ಖ
ವಿಮಾ ಕಂಪನಿಗಳಿಗೆ IRDA 5 ಆದೇಶಗಳನ್ನು ಹೊರಡಿಸಿದ್ದು, ಇನ್ನು ಮುಂದೆ ಯಾವುದೇ ವಿಮಾ ಕಂಪನಿಗಳು(Insurance Company) ಈ ಆದೇಶಗಳನ್ನು ಮೀರುವ ಹಾಗಿಲ್ಲ ಹಾಗೂ ಇತರರ ವಿರುದ್ಧವಾಗಿ ನಡೆದುಕೊಂಡಲ್ಲಿ ಕಠಿಣವಾದ ಕ್ರಮ ಕೈ ತೆಗೆದುಕೊಳ್ಳುವುದಲ್ಲದೆ
What To Do If ATM Dispenses Mutilated Or Torn Notes?: ಸಾಮಾನ್ಯವಾಗಿ ಒಂದು ವೇಳೆ ನೀವು ಎಟಿಎಂನಿಂದ ಹಣವನ್ನು ತೆಗೆದರೆ ಅದರಲ್ಲಿ ಯಾವುದಾದರೂ ಹರಿದು ಹೋಗಿರುವ ನೋಟು ಬಂದರೆ ಏನು ಮಾಡಬೇಕು ಅನ್ನೋದಾಗಿ ನೀವು ತಲೆ ಮೇಲೆ ಕೈ ಇಟ್ಟು ಕುಳಿತುಕೊಳ್ಳಬೇಕಾದ ಅಗತ್ಯ
ಖಾಸಗಿ ಸಂಸ್ಥೆಗಳಿಂದ ಚಾಲನಾ ಪರವಾನಿಗೆ ಪಡೆಯುವ ವ್ಯವಸ್ಥೆ ಜೂನ್ 1, 2024ರಿಂದ ಜಾರಿಯಾಗಲಿದೆ. ಇದಕ್ಕಾಗಿ ಕಲಿಕಾ ಪರವಾನಿಗೆ 200, ಕಲಿಕಾ ಪರವಾನಿಗೆ ನವೀಕರಣ 200, ಅಂತಾರಾಷ್ಟ್ರೀಯ ಪರವಾನಿಗೆ 1000 ಹಾಗೂ ಶಾಶ್ವತ ಪರವಾನಿಗೆ 200 ರೂಪಾಯಿ ಇರಲ
ಇಲ್ಲೊಬ್ಬರು ರೈತರು ಒಂದುವರೆ ಎಕರೆಗೆ ಇಪ್ಪತೈದು ಲಕ್ಷ ಸಂಪಾದನೆ ಮಾಡಿದ್ದಾರೆ. ಪ್ರಸಕ್ತ ವರ್ಷದಲ್ಲಿ ಜಮೀನಿನಲ್ಲಿ ಸಾವಯವ ಕೃಷಿ ಮೂಲಕ ಶುಂಠಿ ಬೆಳೆಯನ್ನು ಬೆಳೆದಿದ್ದು, 30ಲಕ್ಷ ರೂ. ಆದಾಯದ ಲಾಭ ಪಡೆದಿದ್ದಾರೆ. ರೈತರು ಆರ್ಥಿ
ಅನ್ನಭಾಗ್ಯ ಯೋಜನೆ (Anna Bhagya Yojana) ಯ ಹಣ ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರವಾಗಿ ಜಮ ಮಾಡಲಾಗ್ತ ಇದ್ದು ಮೇ ತಿಂಗಳ ಹಣವನ್ನು ಸರಕಾರ ಬಿಡುಗಡೆ ಮಾಡಲಿದೆ. ಈಗಾಗಲೇ ಅಕ್ಕಿ ಹಣವನ್ನು ಸರಕಾರ ಬಿಡುಗಡೆ ಮಾಡಿದ್ದು ಇದೇ ತಿಂಗಳ 15 ರ ಒಳಗೆ ನಿ
ಕಿಸಾನ್ ಸಾಲ ಮನ್ನಾ ಯೋಜನೆ (Kisan Loan Waiver Scheme) ಅಡಿಯಲ್ಲಿ ರೈತರು ಸಾಲ ಪಡೆದ ದಾಖಲಾತಿ ಸಮೇತ ಮನ್ನಾ ಮಾಡಲು ಈ ಯೋಜನೆ ಅಡಿಯಲ್ಲಿ ಅರ್ಜಿ ಹಾಕಬೇಕು.ಬಳಿಕ ಸರಕಾರದ ಕೃಷಿ ಇಲಾಖೆಯಿಂದ ಫಲಾನುಭವಿಗಳ ಪಟ್ಟಿ ಸಿದ್ಧವಾಗಲಿದೆ. ಈ ಬಾರಿ ಕೂಡ ಸಾಲ ಮ
ಬಡತನ ರೇಖೆಗಿಂತ ಕೆಳಗಿರುವ ಮಹಿಳೆಯರಿಗೆ ಈ ಯೋಜನೆಯನ್ನು ಜಾರಿಗೆ ತರಲಾಗಿದೆ. ಮುಖ್ಯವಾಗಿ ಈ ಯೋಜನೆಯ ಸೌಲಭ್ಯ ಪಡೆದುಕೊಳ್ಳಬೇಕಾದರೆ ಬಿಪಿಎಲ್ ಕಾರ್ಡ್ (BPL Card) ಹೊಂದುವುದು ಕಡ್ಡಾಯವಾಗಿದೆ. ಈ ಯೋಜನೆ (Ujjwala Yojana) ಯಲ್ಲಿ ಸಬ್ಸಿಡಿ
ಒಂದು ವೇಳೆ ನಿಗದಿತ ಸಮಯದ ನಂತರ ಕೂಡ ನೀವು ನಂಬರ್ ಪ್ಲೇಟ್ (HSRP Number Plate) ಹಾಕಿಕೊಳ್ಳದೆ ಹೋದಲ್ಲಿ ಮೊದಲು ಹಿಡಿದಲ್ಲಿ 1000 ರೂಪಾಯಿ ಹಾಗೂ ಎರಡನೇ ಬಾರಿ ಹಿಡಿದಲ್ಲಿ ರೂ.2000ಗಳ ಶುಲ್ಕವನ್ನು ಕಟ್ಟಬೇಕಾಗುತ್ತದೆ ಎಂಬುದಾಗಿ ತಿಳಿದುಬಂದಿದೆ.
ಸದ್ಯಕ್ಕೆ ಚಿನ್ನದ ಬೆಲೆ (Gold Price) 72,000ಗಳ ಆಸು ಪಾಸಿನಲ್ಲಿ ಕಾಣಿಸಿಕೊಳ್ಳುತ್ತಿದೆ. ಇದು 2024 ಅಂತ್ಯ ಆಗುವ ಸಮಯದಲ್ಲಿ 82 ಸಾವಿರ ರೂಪಾಯಿಗಳ ಆಸು ಪಾಸಿನಲ್ಲಿ ಕಾಣಿಸಿಕೊಳ್ಳುವಂತಹ ಸಾಧ್ಯತೆ ಇದೆ ಅಂದ್ರೆ 10,000 ರೂಪಾಯಿಗಳ ಏರಿಕೆ ಕಂಡು ಬರಬ
ಹಜ್ ಯಾತ್ರೆಗಾಗಿ ಬರುವ ಅಕ್ರಮ ಯಾತ್ರೆಗಳನ್ನು ಕಂಟ್ರೋಲ್ ಮಾಡುವ ಕಾರಣಕ್ಕಾಗಿ ಈ ಕಾರ್ಡ್ (Nusuk Hajj card) ಅನ್ನು ಜಾರಿಗೆ ತರಲಾಗಿದೆ ಎಂಬುದಾಗಿ ಅಲ್ಲಿನ ಸಚಿವಾಲಯಗಳು ಹೇಳಿವೆ. ಹಜ್ ಯಾತ್ರೆ (Hajj Pilgrimage) ಯ ಸಂದರ್ಭದಲ್ಲಿ ಈ ಕಾರ್ಡ್ ನಲ್ಲಿ
ಅಧಿಕೃತವಾಗಿ ಇದು ಯಾವಾಗ ಲಾಂಚ್ ಆಗುತ್ತದೆ ಎಂಬುದಾಗಿ ತಿಳಿದು ಬಂದಿಲ್ಲ ಆದರೆ ಮುಂದಿನ ಒಂದರಿಂದ ಎರಡು ವರ್ಷಗಳ ಒಳಗೆ ನಾವು ಭಾರತದ ಮಾರುಕಟ್ಟೆಯಲ್ಲಿ OLA Cruiser Electric Bike ಅನ್ನು ನಾವು ಕಾಣಬಹುದಾಗಿದ್ದು ಇದರ ಬೆಲೆ 2 ರಿಂದ 3 ಲಕ್ಷ ರೂಪಾ
ಕೃಷಿ ಅಥವಾ ಜಮೀನು ಇತರ ಆಸ್ತಿ (Property) ಗಳು ಕುಟುಂಬದ ಹಿರಿಯರ ಹೆಸರಲ್ಲಿ ಇದ್ದು ಅದನ್ನು ಕಾಲಕ್ಕೆ ತಕ್ಕಂತೆ ಸರಿಯಾದ ಕ್ರಮದ ಮೂಲಕ ವರ್ಗಾವಣೆ ಮಾಡಿರಲಾರರು ಹಾಗಾಗಿ ಅನೇಕರಿಗೆ ಇದು ಸಮಸ್ಯೆ ಆಗಲಿದೆ. ಸರಿಯಾದ ಕಾಲಕ್ಕೆ ಆಸ್ತಿ ವರ್ಗ
ಅನ್ನಭಾಗ್ಯ ಯೋಜನೆ ಅಡಿಯಲ್ಲಿ ಸಿಗುವ ಸೌಲಭ್ಯ ಪಡೆಯುವ ಸಲುವಾಗಿ ಅನೇಕ ಕಡೆಗಳಲ್ಲಿ ರೇಶನ್ ಕಾರ್ಡ್ ನಲ್ಲಿ ಅಗತ್ಯ ತಿದ್ದುಪಡಿ ಮಾಡಲು ಮತ್ತು ಹೊಸ ರೇಶನ್ ಕಾರ್ಡ್ (Ration Card) ನೀಡುವಂತೆ ಕೂಡ ಅರ್ಜಿ ಸಲ್ಲಿಸಲಾಗಿತ್ತು. ಆದರೆ ಹೆಚ್ಚಿ
ಈ ಬೇಸಿಗೆಯಲ್ಲಿ ನಿಮ್ಮ ವಾಹನಗಳಿಗೆ ಪುಲ್ ಟ್ಯಾಂಕ್ ಪೆಟ್ರೋಲ್, ಡೀಸೆಲ್ ಹಾಕಿಸಬಾರದು.ಹಾಗೇ ಹಾಕಿದ್ದಲ್ಲಿ ಈ ಬಿಸಿಲಿಗೆ ನಿಮ್ಮ ವಾಹನ ಬ್ಲಾಸ್ಟ್ ಆಗಿ ಹೊತ್ತಿಕೊಳ್ಳೋ ಸಾಧ್ಯತೆ ಇದೆ,ಈ ಬಗ್ಗೆ ಜಾಗೃತೆ ವಹಿಸಿ ಎನ್ನುವ ಸುದ್ದಿಯೊ
ಇತ್ತೀಚಿಗಷ್ಟೇ ಮಹಾರಾಷ್ಟ್ರದ ಉಲ್ಲಾಸ್ ನಗರದಲ್ಲಿ ಇರುವಂತಹ ಕೋನಾರ್ಕ್ ಅರ್ಬನ್ ಬ್ಯಾಂಕ್ ನಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಬ್ಯಾಂಕಿಂಗ್ ಕೆಲಸಗಳನ್ನು ನಡೆಸುವುದಕ್ಕೆ ಗ್ರಾಹಕರಿಗೆ ತಡೆಯನ್ನು ಒಡ್ಡಿದೆ. ಬನ್ನಿ ಈ