ದರ್ಶನ್ (Actor Darshan) ಒಬ್ಬ ನಟ ಅನ್ನೋದು ಎಷ್ಟು ಸತ್ಯನೋ, ಅವರು ಒಬ್ಬ ಪತಿ, ಒಬ್ಬ ತಂದೆ, ಒಬ್ಬ ಸೋದರ, ಒಬ್ಬ ಮನುಷ್ಯ ಅನ್ನೋದೂ ಅಷ್ಟೇ ಸತ್ಯ. ಆದರೆ ಒಂದು ಸಮಾಜವಾಗಿ ನಾವು ಮನುಷ್ಯನನ್ನು ಮನುಷ್ಯನನ್ನಾಗಿ ನೋಡುತ್ತಿದ್ದೇವೆಯಾ? ಈ ಬಗ್ಗೆ ರ
ಇನ್ನು ಈ ಮೆರವಣಿಗೆಯಲ್ಲಿ ಹುಲಿವೇಷ ಸೇರಿ ನಾನಾ ರೀತಿಯ ವೇಷಗಳನ್ನು ಹಾಕಿ ಜನರು ಪಾಲ್ಗೊಳ್ಳುತ್ತಾರೆ. ಈ ಬಾರಿ ವಿಟ್ಲ ಪಿಂಡಿ ಉತ್ಸವದಲ್ಲಿ ಭಾರತದ ಕ್ರಿಕೆಟ್ ಸ್ಟಾರ್ ವಿರಾಟ್ ಕೊಹ್ಲಿ ಕೂಡಾ ಭಾಗವಹಿಸಿದ್ದಾರೆ.
Jwala Gutta: ಭಾರತದ ಖ್ಯಾತ ಬ್ಯಾಡ್ಮಿಂಟನ್ ಆಟಗಾರ್ತಿ ಜ್ವಾಲಾ ಗುಟ್ಟಾ ಅವರು ಮಾನವೀಯತೆ ಮೆರೆದು ಮಹತ್ವದ ಕಾರ್ಯದಲ್ಲಿ 14.5 ಲೀಟರ್ ಎದೆಹಾಲು ದಾನ ಮಾಡಿದ್ದಾರೆ. ಈ ಮೂಲಕ ಅಕಾಲಿಕವಾಗಿ ಜನಿಸಿದ ಹಾಗೂ ತೀವ್ರ ಅನಾರೋಗ್ಯದಿಂದ ಬಳಲುವ ಶಿಶು
ಡೆವಿಲ್ ಶೂಟಿಂಗ್ ಟೈಂನ ವಿಡಿಯೋವೊಂದು ಇದೀಗ ವೈರಲ್ ಆಗುತ್ತಿದ್ದು, ಇದರಲ್ಲಿ ಡೆವಿಲ್ ಸಾಂಗ್ ಶೂಟಿಂಗ್ ವೇಳೆ ರ್ಶದನ್ ಗೆ ಬೆನ್ನು ನೋವು ಕಾಣಿಸಿಕೊಂಡಿದೆ.
ಸಂಬಂಧದಲ್ಲಿ ಮೋಸ ಮಾಡುವುದು ನೋವಿನ ಸಂಗತಿ, ಆದರೆ ನೀವು ಸಮಯಕ್ಕೆ ಸರಿಯಾಗಿ ಕೆಲವು ಚಿಹ್ನೆಗಳನ್ನು ಗುರುತಿಸಿದರೆ, ಈ ವ್ಯಕ್ತಿ ನನಗೆ ಸರಿಹೊಂದುವುದಿಲ್ಲ ಎಂದು ಮನವರಿಕೆ ಮಾಡಿಕೊಳ್ಳಬಹುದು ಮತ್ತು ಸಾಧ್ಯವಾದಷ್ಟು ಬೇಗ ಸರಿಯಾ
ತಜ್ಞೆ ಶ್ರೇಯಾ ಚೌಬೆ ಅವರು ಹೇಳುವ ಪ್ರಕಾರ, 30 ನೇ ವಯಸ್ಸಿನಲ್ಲಿ ಮದುವೆಯಾಗುವುದು ತಪ್ಪು ನಿರ್ಧಾರವಾಗಬಹುದು. ದಂಪತಿಗಳು 30 ವರ್ಷದ ನಂತರ ಮದುವೆಯಾದರೆ, ವಿಶೇಷವಾಗಿ ಮಹಿಳೆಯರ ಫಲವತ್ತತೆ ದುರ್ಬಲಗೊಳ್ಳಲು ಪ್ರಾರಂಭವಾಗುತ್ತದೆ.
ಕರಿಬೇವು ಎಲೆಗಳನ್ನು ಐಸ್ ಟ್ರೇ, ಫ್ರಿಜ್, ಒಣಗಿಸುವ ವಿಧಾನಗಳಿಂದ ತಿಂಗಳುಗಟ್ಟಲೆ ತಾಜಾವಾಗಿ ಉಳಿಸಬಹುದು. ಇದರ ಔಷಧೀಯ ಗುಣಗಳು ಆರೋಗ್ಯಕ್ಕೆ ಉತ್ತಮ.
Priyanka Upendra's Mobile Hacked | ಪ್ರಿಯಾಂಕಾ ಉಪೇಂದ್ರ ದಂಪತಿ ಹೆಸರಿನಲ್ಲಿ ಹಣಕ್ಕೆ ಬೇಡಿಕೆ
ಕಿಚ್ಚ ಸುದೀಪ್ ಹೊಸ ಸುದ್ದಿ ಕೊಟ್ಟಿದ್ದಾರೆ. ಆದಷ್ಟು ಬೇಗ ಮಾರ್ಕ್ ಚಿತ್ರದ ಫಸ್ಟ್ ಸಾಂಗ್ ರಿಲೀಸ್ ಆಗುತ್ತಿದೆ ಅಂತ ಹೇಳಿದ್ದಾರೆ. ಅದನ್ನ ಕೇಳಿ ತಮಗಾದ ಅನುಭವ ಕೂಡ ಬರೆದುಕೊಂಡಿದ್ದಾರೆ. ಅದರ ವಿವರ ಇಲ್ಲಿದೆ ಓದಿ.
ಮೂತ್ರಪಿಂಡಗಳು ಸರಿಯಾಗಿ ಕಾರ್ಯನಿರ್ವಹಿಸದಿದ್ದಾಗ, ದೇಹದಲ್ಲಿ ವಿಷ, ಹೆಚ್ಚುವರಿ ನೀರು ಮತ್ತು ಖನಿಜ ಅಸಮತೋಲನಗಳು ಸಂಗ್ರಹವಾಗಲು ಪ್ರಾರಂಭಿಸುತ್ತವೆ. ಕಣ್ಣುಗಳು ದೇಹದ ಅತ್ಯಂತ ಸೂಕ್ಷ್ಮ ಭಾಗವಾಗಿರುವುದರಿಂದ ಇದು ಕಣ್ಣುಗಳ
ಅನೇಕ ಮಹಿಳೆಯರಿಗೆ ಅಥವಾ ಪುರುಷರಿಗೆ ವಯಸ್ಸಾದಂತೆ ಆಯಾಸ, ಸ್ನಾಯುಗಳ ನಷ್ಟ, ಸ್ಮರಣಶಕ್ತಿಯ ತೊಂದರೆಗಳು ಹೀಗೆ ಅನೇಕ ತೊಂದರೆಗಳು ಕಾಣುತ್ತದೆ. ಆದರೆ ಇಲ್ಲಿ ಒಬ್ಬರು ಸರ್ಜನ್ ಬರೋಬ್ಬರಿ 58 ವರ್ಷವಾದರೂ ಇನ್ನೂ ಯಂಗ್ ಆಗಿ ಜಸ್ಟ್
ಧನುಷ್ ತಮ್ಮ ಬಾಲ್ಯದ ಇಡ್ಲಿ ನೆನಪುಗಳನ್ನು ಇಡ್ಲಿ ಕಡೈ ಆಡಿಯೋ ಕಾರ್ಯಕ್ರಮದಲ್ಲಿ ಹಂಚಿಕೊಂಡರು. ಹೂಗಳನ್ನು ಮಾರಾಟ ಮಾಡಿ ಬಂದ ದುಡ್ಡಲ್ಲಿ ಇಡ್ಲಿ ತಿನ್ನುತ್ತಿದ್ದರಾ ಧನುಷ್?
ಇನ್ನು ನಟಿ ಪ್ರಿಯಾಂಕ ಅವರಿಗೆ ಯಾವ ನಂಬರಿನಿಂದ ಕರೆ ಬಂದಿದ್ದು ಎಂಬುದು ಎಲ್ಲರ ಪ್ರಶ್ನೆಯಾಗಿತ್ತು. ಇದೀಗ ನಟ ಉಪೇಂದ್ರ ಅವರೇ ತಮ್ಮ ಮೊಬೈಲ್ನಲ್ಲಿ ಡಯಲ್ ಮಾಡಿದ ಹ್ಯಾಕರ್ ನಂಬರ್ ಅನ್ನು ತೋರಿಸಿದ್ದಾರೆ. ಇದರಲ್ಲಿ ಪ್ರಿಯಾಂಕ
ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ಭಾರ್ಗವ ಚಿತ್ರದ ಫಸ್ಟ್ ಟೀಸರ್ ರಿಲೀಸ್ ಆಗುತ್ತಿದೆ. ಸೆಪ್ಟೆಂಬರ್-18 ರಂದು ಉಪ್ಪಿ ಜನ್ಮ ದಿನದಂದೇ ಈ ಟೀಸರ್ ಹೊರ ಬರ್ತಿದೆ. ಇದರ ಇತರ ಮಾಹಿತಿ ಇಲ್ಲಿದೆ ಓದಿ.
ವಿಶೇಷವಾಗಿ ಇದು ಮಕ್ಕಳಿಗೆ ಅಪಾಯಕಾರಿ ಆಗಿದೆ. ಮಕ್ಕಳ ದೇಹವು ಇನ್ನೂ ಬೆಳವಣಿಗೆಯ ಹಂತದಲ್ಲಿರುವುದರಿಂದ, ಯಾವುದೇ ಸಣ್ಣ ರಾಸಾಯನಿಕವು ಅವರ ಹಾರ್ಮೋನುಗಳ ವ್ಯವಸ್ಥೆಯನ್ನು ಅಡ್ಡಿಪಡಿಸಬಹುದು.
Nanda Kishore ವಿರುದ್ಧ 22 ಲಕ್ಷ ವಂಚನೆ ಆರೋಪ ಮಾಡಿರುವ ಶಬರೀಷ್ ಶೆಟ್ಟಿ ನ್ಯಾಯಕ್ಕಾಗಿ ಕಣ್ಣೀರಿಟ್ಟಿದ್ದಾರೆ. ವಿಡಿಯೋ ಮೂಲಕ ನೋವು ಹಂಚಿಕೊಂಡಿದ್ದಾರೆ.
ಕೈಯನ್ನು ತಣ್ಣೀರಿನಿಂದ ತೊಳೆದ ನಂತರ, ಅಲೋವೆರಾ ಜೆಲ್ ಅನ್ನು ಹಚ್ಚುವುದು ಒಳ್ಳೆಯದು. ಅಲೋವೆರಾದ ನೈಸರ್ಗಿಕ ಗುಣಗಳು ಚರ್ಮವನ್ನು ತಂಪಾಗಿಸುತ್ತದೆ ಮತ್ತು ಊತವನ್ನು ಕಡಿಮೆ ಮಾಡುತ್ತದೆ.
ಕಮಲ್ ಶ್ರೀದೇವಿ ಚಿತ್ರದಲ್ಲಿ ಸಂಗೀತಾ ಭಟ್ ಪಾತ್ರ ಸ್ಪೆಷಲ್ ಆಗಿದೆ. ಚಿತ್ರದಲ್ಲಿ ಈ ಪಾತ್ರ ನೋಡ್ತಾ ಹೋಗುವ ಹೆಣ್ಣುಮಕ್ಕಳು ಕನೆಕ್ಟ್ ಆಗ್ತಾನೇ ಹೋಗ್ತಾರೆ. ಆ ರೀತಿಯ ರೋಲ್ ಇದಾಗಿದೆ. ಇದರ ಬಗ್ಗೆ ಇನ್ನಷ್ಟು ವಿವರ ಇಲ್ಲಿದೆ ಓದಿ.
ಸಾಹಸ ಸಿಂಹ ವಿಷ್ಣುವರ್ಧನ್ ಅವರ 75 ನೇ ಜನ್ಮ ದಿನಂದು ವಿಷ್ಣು ದರ್ಶನ ಕೇಂದ್ರ ಉದ್ಘಾಟನೆ ಆಗಲಿದೆ. ಆ ದಿನವೇ ಈ ಬಗ್ಗೆ ಇನ್ನಷ್ಟು ಅಪ್ಡೇಟ್ ಸಿಗುತ್ತದೆ. ಈ ಒಂದು ಕೇಂದ್ರ ಉದ್ಘಾಟನೆಗೆ ಮಾತ್ರ ಸುದೀಪ್ ಬರ್ತಿದ್ದಾರೆ. ಈ ಮಾಹಿತಿಯನ
ಈ ಸಿನಿಮಾಗೆ ಹಾಕಿದ್ದು ಜಸ್ಟ್ 15 ಕೋಟಿ ಬಂಡವಾಳ. ಹೀರೋ ಇಲ್ಲದ ಈ ಮೂವಿ 2025ರ ದೊಡ್ಡ ಹಿಟ್ ಎನಿಸಿಕೊಂಡಿದೆ. ಯಾವ ಸಿನಿಮಾ ಗೊತ್ತಾ?
ನಿಮಗೆ ಓದಿದ್ದೆಲ್ಲಾ ಪರೀಕ್ಷೆಯಲ್ಲಿ ಬರೆಯುವಾಗ ಮರೆತು ಹೋಗುತ್ತಾ? ಹಾಗಾದರೆ ಚಿಂತಿಸಬೇಡಿ. ಇಲ್ಲಿ ಕೆಲವು ಸರಳ ಮತ್ತು ಪ್ರಾಯೋಗಿಕ ವಿಧಾನಗಳನ್ನು ನೀಡಲಾಗಿದೆ, ಇವು ನಿಮ್ಮ ನೆನಪಿನ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತವ
ಹೊಟ್ಟೆಯ ಬಲಭಾಗದಲ್ಲಿ ಕಾಣಿಸಿಕೊಳ್ಳುವ ತೀವ್ರವಾದ ನೋವು ಕೆಲವೊಮ್ಮೆ ಕರುಳಿನ ಸಮಸ್ಯೆ, ಹುಣ್ಣುಗಳು ಅಥವಾ ಕ್ಯಾನ್ಸರ್ನಂತಹ ಗಂಭೀರ ಸಮಸ್ಯೆಗಳ ಸಂಕೇತವಾಗಿರಬಹುದು.
9.4 ರೇಟಿಂಗ್ ಇರುವ ಈ ಸಿನಿಮಾ ಒಟಿಟಿಯಲ್ಲಿದೆ. ಇದನ್ನು ನೀವು ಮನೆಯಲ್ಲೇ ಕುಳಿತು ನೋಡಬಹುದು. ಇದರ ಕಥೆ ಏನು? ಇದರಲ್ಲಿರೋ ಸಸ್ಪೆನ್ಸ್ ಏನು?
ಖ್ಯಾತ ನಟಿ ಪ್ರಿಯಾಂಕಾ ಉಪೇಂದ್ರ ಅವರ ಮೊಬೈಲ್ನಿಂದ ಎಮರ್ಜೆನ್ಸಿ ಇದೆ ಹಣ ಕಳಿಸಿ ಎಂಬ ಮೆಸೇಜ್ ಹೋಗಿದ್ದು ಬಹಳಷ್ಟು ಜನ ಲಕ್ಷಾಂತರ ರೂಪಾಯಿ ಕಳಿಸಿದ್ದಾರೆ.
ಪಪ್ಪಾಯಿ ಎಲೆಗಳು ಯಕೃತ್ತು ರಕ್ಷಣೆ, ಚರ್ಮ ರೋಗ ನಿವಾರಣೆ, ರೋಗನಿರೋಧಕ ಶಕ್ತಿ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಶಿವಕುಮಾರ್ ಪಾಂಡೆ ಹೇಳುತ್ತಾರೆ.
IND vs PAK: ಟೀಂ ಇಂಡಿಯಾ ಆಟಗಾರರು ಪಾಕಿಸ್ತಾನ ಆಟಗಾರರಿಗೆ ಶೇಕ್ಹ್ಯಾಂಡ್ ನೀಡಿಲ್ಲ. ಇದಕ್ಕೆ ಪಾಕಿಸ್ತಾನ ಆಟಗಾರರಿಗೆ ಅವಮಾನವಾಗಿದೆ ಅಂತ ಪಾಕ್ ಮೀಡಿಯಾಗಳಲ್ಲಿ ಬಿಸಿ ಬಿಸಿ ಸುದ್ದಿಯಾಗುತ್ತಿದೆ.
ಪ್ಯಾಡ್ಗಳು ಖಾಸಗಿ ಭಾಗದಲ್ಲಿನ ಚರ್ಮ ಕಪ್ಪಾಗುವಿಕೆಗೆ ಕಾರಣವಲ್ಲ. ನೈರ್ಮಲ್ಯದ ಕೊರತೆ, ಘರ್ಷಣೆ, ಹಾರ್ಮೋನು ಬದಲಾವಣೆಗಳೇ ಈ ಸಮಸ್ಯೆಗೆ ಮುಖ್ಯ ಕಾರಣ ಎಂದು ಕಾಸ್ಮೆಟಾಲಜಿಸ್ಟ್ ಕರುಣಾ ಮಲ್ಹೋತ್ರಾ ಹೇಳುತ್ತಾರೆ.
ಹೋದಲ್ಲೆಲ್ಲ ಬ್ಲಾಕ್ ಬಸ್ಟರ್ ಸಿನಿಮಾ ಕೊಡದಿದ್ದರೂ ಪ್ರತಿಬಾರಿ ಅಭಿಮಾನಿಗಳ ಚಪ್ಪಾಳೆ ಗಿಟ್ಟಿಸಿಕೊಳ್ಳುವ ಶ್ರೀಲೀಲಾ ಅಭಿನಯದ ಹೊಸ ಸಿನಿಮಾ ರಿಲೀಸ್ಗೆ ರೆಡಿಯಾಗಿದೆ. ಇದು ಇವರಿಗೆ ಮೊದಲ ತಮಿಳು ಮೂವಿ.
ಕಾಂತಾರ ಚಾಪ್ಟರ್ ಒನ್ ಚಿತ್ರದ ಪ್ರೀಮಿಯರ್ ಶೋ ರಿಲೀಸ್ ಒಂದು ದಿನದ ಮೊದಲೇ ಪ್ಲಾನ್ ಆಗಿದೆ. ದೂರದ ಯುಕೆ ಅಲ್ಲಿಯೇ ಈ ಚಿತ್ರದ ಪ್ರೀಮಿಯರ್ ಶೋ ಇದೆ. ಅತಿ ಶೀಘ್ರದಲ್ಲಿಯೇ ಬುಕಿಂಗ್ ಕೂಡ ಓಪನ್ ಆಗುತ್ತಿವೆ. ಈ ಎಲ್ಲದರ ಒಂದು ಸ್ಟೋರಿ ಇ
Viral Video: ಕೆಲವರು ದರ್ಶನ್ ಪರ ಘೋಷಣೆ ಕೂಗಿದ್ದಾರೆ. ಚಾಲೆಂಜಿಗ್ ಸ್ಟಾರು ನಮಗೆಲ್ಲಾ ದೇವ್ರು ಅಂತ ಘೋಷಣೆ ಕೂಗಿದ್ದಾರೆ. ಕೆಲವರು ದರ್ಶನ್ ಫೋಟೋಗಳನ್ನು ಮೇಲೆ ಎತ್ತಿ ಹಿಡಿದು ಜೈಕಾರ ಹಾಕಿದ್ದಾರೆ.
ಸೈಯಾರಾ ಸಿನಿಮಾ ಒಟಿಟಿಯಲ್ಲಿ ರಿಲೀಸ್ ಆಗಿ ಮೆಚ್ಚುಗೆ ಗಳಿಸುತ್ತಿದೆ. ಥಿಯೇಟರ್ನಲ್ಲಿ ಭಾರೀ ಪ್ರಶಂಸೆ ಗಳಿಸಿದ ನಂತರ ಸಿನಿಮಾ ಒಟಿಟಿಯಲ್ಲೂ ಸಖತ್ ಟ್ರೆಂಡ್ ಆಗಿದೆ.
ಈರುಳ್ಳಿ ಸಿಪ್ಪೆ ಬಾದಾಮಿ ತೆಂಗಿನ ಎಣ್ಣೆ ಮಿಶ್ರಣದಿಂದ ಬಿಳಿ ಕೂದಲು ಕಪ್ಪಾಗುತ್ತದೆ ಎಂದು ನೀಲಂ ಕುಮಾರಿ ಎಂಬ ಆದಿವಾಸಿ ಮಹಿಳೆ ಹೇಳಿದ್ದಾರೆ. ಅಲ್ಲದೇ ಇದು ನೈಸರ್ಗಿಕ ಮತ್ತು ಸುರಕ್ಷಿತ ಮನೆಮದ್ದಾಗಿದೆ.
ಸೂರ್ಯ ಸಿಕ್ಸರ್ನೊಂದಿಗೆ ತಂಡವನ್ನು ಗೆಲುವಿನತ್ತ ಮುನ್ನಡೆಸಿದಾಗ, ಭಾರತೀಯ ಆಟಗಾರರು ತಕ್ಷಣ ಡ್ರೆಸ್ಸಿಂಗ್ ಕೋಣೆಯ ಬಾಗಿಲು ಮುಚ್ಚಿ ಒಳಗೆ ಹೋದರು. ಇದಕ್ಕೂ ಮೊದಲು, ಟಾಸ್ ಸಮಯದಲ್ಲಿ, ಭಾರತದ ನಾಯಕ ಸೂರ್ಯಕುಮಾರ್ ಯಾದವ್ ಮತ್ತು
ಕಾಂತಾರ ಚಾಪ್ಟರ್ ಒನ್ ಚಿತ್ರದಲ್ಲಿ ರಿಷಬ್ ಶೆಟ್ರು ನಾಗಸಾಧು ಪಾತ್ರ ಮಾಡಿದ್ದಾರಾ? ಕದಂಬರ ಕಾಲಕ್ಕೆ ಈ ಕಥೆ ಹೋಗೋದ್ಯಾಕೆ? ಇದು ಎಷ್ಟು ಗಂಟೆಯ ಸಿನಿಮಾ ಆಗಿದೆ. ಈ ಎಲ್ಲ ಕುತೂಹಲಕ್ಕೆ ಇಲ್ಲೊಂದಿಷ್ಟು ವಿವರ ಇದೆ ಓದಿ.
ಶಿವರಾಜ್ ಕುಮಾರ್ ಮತ್ತು ಡಾಲಿ ಧನಂಜಯ್ ಆ ದಿನಗಳ ಕಥೆ ಹೇಳುತ್ತಿದ್ದಾರೆ. 666 ಆಪರೇಷನ್ ಡ್ರೀಮ್ ಥಿಯೇಟರ್ ಚಿತ್ರಕ್ಕಾಗಿಯೇ ಇವರು ಕಂಪ್ಲೀಟ್ ಚೇಂಜ್ ಆಗಿದ್ದಾರೆ. ಇವರ ಈ ಒಂದು ಚಿತ್ರದ ಸ್ಪೆಷಲ್ ಫೋಟೋಗಳ ಗ್ಯಾಲರಿ ಸ್ಟೋರಿ ಇಲ್ಲಿದ
ಆಪರೇಷನ್ ಸಿಂಧೂರ್ನಲ್ಲಿ ಭಾರತೀಯ ಸೇನೆಯು ಪಾಕಿಸ್ತಾನಿ ಸೇನೆಯನ್ನು ಸೋಲಿಸಿದಂತೆ, ಟೀಮ್ ಇಂಡಿಯಾ ಕೂಡ ಪಾಕಿಸ್ತಾನಿ ಕ್ರಿಕೆಟ್ ತಂಡವನ್ನ ವಾಷ್ಔಟ್ ಮಾಡಿದೆ. ಟೀಮ್ ಇಂಡಿಯಾ ಆಟಗಾರರ ಈ ನಡೆ, ಪಾಕಿಗಳಿಗೆ ಖಡಕ್ ಸಂದೇಶದಂತೆ ಕಂಡ
ನೀವೇನಾದರೂ ತೂಕ ಇಳಿಸುವುದರ ಜೊತೆಗೆ ಮಸಲ್ ಬಿಲ್ಡ್ ಮಾಡಬೇಕು ಅಂತಿದ್ದರೆ, ಈ ಪ್ರೋಟೀನ್-ಪ್ಯಾಕ್ಡ್ ಕಾರ್ಬೋಹೈಡ್ರೇಟ್ಗಳನ್ನು ತೆಗೆದುಕೊಳ್ಳೋದನ್ನು ಮರೆಯಬೇಡಿ.
ಭಾರತ ತಂಡವು ಪಹಾಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ಹುತಾತ್ಮರಾದವರಿಗೆ ಸಹಾನುಭೂತಿ ತೋರಿಸುತ್ತದೆ ಎಂದು ತಿಳಿಸಿದರು. ಈ ವರ್ಷ ಆರಂಭದಲ್ಲಿ ಕಾಶ್ಮೀರದಲ್ಲಿ ನಡೆದ ಈ ದಾಳಿಯಲ್ಲಿ 26 ಸಹಜ ಜನರ ಪ್ರಾಣ ಕಳೆದುಕೊಂಡಿದ್ದರು. ಈ ಘಟನೆಯ ನ
ಸಾಹಿಬ್ಜಾದಾ 44 ಎಸೆತಗಳಲ್ಲಿ 40 ರನ್ ಗಳಿಸಿ ಮೂರು ಸಿಕ್ಸರ್ಗಳು ಮತ್ತು ಒಂದು ಬೌಂಡರಿ ಬಾರಿಸಿದರು. ಆದರೆ, ಭಾರತೀಯ ಸ್ಪಿನ್ನರ್ಗಳು ಪ್ರಬಲ ಪ್ರದರ್ಶನ ನೀಡಿ ಪಾಕಿಸ್ತಾನವನ್ನು 9 ವಿಕೆಟ್ಗೆ 127ಕ್ಕೆ ಸೀಮಿತಗೊಳಿಸಿದರು.
ಅಂಜಲಿ ಸುಧಾಕರ್ ಅವರಿಗೆ ದರ್ಶನ್ ಅಂದ್ರೆ ತುಂಬಾನೆ ಇಷ್ಟ ಆಗುತ್ತಾರೆ. ದರ್ಶನ್ ಟ್ಯಾಟೂ ಕೂಡ ಹಾಕಿಸಿಕೊಳ್ಳುವ ಪ್ಲಾನ್ ಮಾಡಿದ್ದರು. ಆದರೆ, ಮಗಳು ಹೇಳಿದಳು ಅಂತ ಬಿಟ್ಟಿದ್ದಾರೆ. ಹಾಗಂತ ಅಭಿಮಾನ ಏನು ಕಡಿಮೆ ಆಗಿಲ್ಲ. ಇದರ ವಿವರ ಸ
ಬುಮ್ರಾ ವಿರುದ್ಧ ಆರು ಸಿಕ್ಸರ್ ಬಾರಿಸೋದು ಇರಲಿ, ಭಾರತದ ವಿರುದ್ಧ ಸಿಂಗಲ್ ರನ್ ಕೂಡ ಮಾಡೋಕೆ ಹಾರ್ದಿಕ್ ಪಾಂಡ್ಯ ಅವಕಾಶ ನೀಡಲಿಲ್ಲ. ವಿಶೇಷ ಅಂದ್ರೆ ಜಸ್ಪ್ರೀತ್ ಬುಮ್ರಾ ಅವರೇ ಅಯೂಬ್ನ ಸುಲಭವಾದ ಕ್ಯಾಚ್ ಹಿಡಿದರು. ಹೀಗಾಗಿ ಸದ
ಭಾರತ ತಂಡದ ಸ್ಪಿನ್ ದಾಳಿಗೆ ತತ್ತರಿಸಿದ ಪಾಕಿಸ್ತಾನ ತಂಡ ಕೇವಲ 127ರನ್ಗಳ ಸಾಧಾರಣ ಮೊತ್ತ ದಾಖಲಿಸಿದೆ. ಶಾಹಿಬ್ಜಾದಾ 40 ಶಾಹೀನ್ ಅಫ್ರಿದಿ 33 ರನ್ಗಳಿಸಿ ತಂಡದ ಗರಿಷ್ಠ ಸ್ಕೋರರ್ ಎನಿಸಿಕೊಂಡರು.
ಕಾಂತಾರ ಚಾಪ್ಟರ್ ಒನ್ ಚಿತ್ರ ಒಟಿಟಿ ಸ್ಟ್ರೀಮಿಂಗ್ ಹಕ್ಕು ಎಷ್ಟು ಕೋಟಿಗೆ ಹೋಗಿದೆ ಅನ್ನೋದು ಗೊತ್ತೇ ಇದೆ. ಆದರೆ, ಚಿತ್ರೀಕರಣ ಆಗೋ ಸಮಯದಲ್ಲಿಯೇ ಈ ಹಕ್ಕು ಸೇಲ್ ಆಗಿದೆ ಅನ್ನೋದು ಈಗ ಗೊತ್ತಾಗಿದೆ. ಇದರ ಇನ್ನಷ್ಟು ವಿವರ ಇಲ್ಲಿದ
ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಇಬ್ಬರೂ 2025ರ ಇಂಡಿಯನ್ ಪ್ರೀಮಿಯರ್ ಲೀಗ್ (IPL) ಮುಗಿದ ನಂತರದಿಂದ, ಜೂನ್ 2025ರಿಂದ ಯಾವುದೇ ಸ್ಪರ್ಧಾತ್ಮಕ ಪಂದ್ಯವನ್ನು ಆಡಿಲ್ಲ. ಇವರಿಬ್ಬರೂ T20I ಮತ್ತು ಟೆಸ್ಟ್ ಕ್ರಿಕೆಟ್ನಿಂದ ನಿವೃತ್ತರಾಗ
ಅರ್ಜುನ್ ಜನ್ಯ-ಗೀತಾ ಲವ್ ಸ್ಟೋರಿ ಇಂಟ್ರಸ್ಟಿಂಗ್ ಆಗಿದೆ. ಲವ್ @ ಫಸ್ಟ್ ಸೈಟ್ ಅಂತೀವಲ್ಲ ಆ ರೀತಿನೇ ಇವರ ಪ್ರೀತಿ ಶುರು ಆಗಿದೆ. ಇವರ ಲವ್ ಸ್ಟೋರಿಯಲ್ಲೂ ಏರಿಳಿತಗಳೂ ಇವೆ. ಆ ಎಲ್ಲವೂಗಳ ಒಂದು ಸ್ಟೋರಿ ಇಲ್ಲಿದೆ ಓದಿ.
ದುಬೈ ಅಂತರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಏಷ್ಯಾಕಪ್ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧದ ಪಂದ್ಯಾವಳಿಯಲ್ಲಿ ಭಾರತ ಮತ್ತೊಮ್ಮೆ ಅರ್ಶ್ದೀಪ್ ಸಿಂಗ್ ಅವರನ್ನು ಪ್ಲೇಯಿಂಗ್
ಕೆಡಿ ಸಿನಿಮಾದ ಶೂಟಿಂಗ್ ಕಂಪ್ಲೀಟ್ ಆಗಿದೆ. ಆದಷ್ಟು ಬೇಗ ಥಿಯೇಟರ್ಗೆ ಬರ್ತೀವಿ ಅಂತ ಜೋಗಿ ಪ್ರೇಮ್ ಹಾಗೂ ಧ್ರುವ ಸರ್ಜಾ ಹೇಳಿಕೊಂಡಿದ್ದಾರೆ. ಇವರ ಮಾತುಗಳ ಇನ್ನಷ್ಟು ವಿವರ ಇಲ್ಲಿದೆ ಓದಿ.
IND vs PAK Asia Cup: ಭಾರತ vs ಪಾಕಿಸ್ತಾನ ಏಷ್ಯಾ ಕಪ್ ಪಂದ್ಯಕ್ಕೆ ಕೌಂಟ್ಡೌನ್ ಶುರುವಾಗಿದ್ದು, ದುಬೈ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ಇನ್ನೇನು ಕೆಲವೇ ಕ್ಷಣದಲ್ಲಿ ನಡೆಯಲಿದೆ. ಹೈವೋಲ್ಟೇಜ್ ಪಂದ್ಯದಲ್ಲಿ ಟಾಸ್ ಗೆದ್ದ ಪಾಕಿಸ್ತಾನ ಬ
ನ್ಯೂಯಾರ್ಕ್ನಲ್ಲಿ 2024ರ ವಿಶ್ವಕಪ್ ಬಳಿಕ ಎರಡು ತಂಡಗಳು ಮತ್ತೆ ಟಿ20 ಪಂದ್ಯವನ್ನಾಡುತ್ತಿವೆ. ಪಂದ್ಯಾವಳಿಯ ಮೊದಲ ಪಂದ್ಯದಲ್ಲಿ ಭಾರತ ಏಕಪಕ್ಷೀಯ ಪಂದ್ಯದಲ್ಲಿ ಯುಎಇಯನ್ನು ಸೋಲಿಸಿದರೆ, ಪಾಕಿಸ್ತಾನವು ಒಮಾನ್ ವಿರುದ್ಧ ಭರ್ಜರ
ಸಾರ್ವಜನಿಕ ವ್ಯಕ್ತಿಗಳ ಅಥವಾ ಪಬ್ಲಿಕ್ ಫಿಗರ್ (ಸೆಲೆಬ್ರೆಟಿಗಳು) ಗಳ ವ್ಯಕ್ತಿತ್ವದ ದುರ್ಬಳಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಇದು ಬಹಳ ಮುಖ್ಯವಾದ ವಿಷಯವಾಗಿದೆ.ವ್ಯಕ್ತಿತ್ವದ ಹಕ್ಕುಗಳು ಎಂದರೇನು ಮತ್ತು ಅವು ಹೇಗೆ ಸ
ಭಾರತ-ಪಾಕಿಸ್ತಾನ ನಡುವಿನ ರಾಜಕೀಯ ಉದ್ವಿಗ್ನತೆಯಿಂದ ಏಷ್ಯಾಕಪ್ ಪಂದ್ಯವನ್ನ ಭಹಿಷ್ಕರಿಸಲು ಭಾರತೀಯ ಅಭಿಮಾನಿಗಳು ಆಕ್ರೋಶ ವ್ಯಕ್ತಡಿಸುತ್ತಿದ್ದಾರೆ. ಆದರೆ ಬಿಸಿಸಿಐ ಬಹುರಾಷ್ಟ್ರಗಳ ಟೂರ್ನಮೆಂಟ್ನಲ್ಲಿ ಆಡಲು ಬಿಸಿಸ
ಮಳೆಗಾಲ ಎಂದ ಕೂಡಲೇ ಮನಸ್ಸಿಗೆ ತಂಪಾದ ವಾತಾವರಣ, ಹೊಸ ಹುಮ್ಮಸ್ಸು ಮೂಡುತ್ತದೆ. ಆದರೆ ಈ ಸೀಸನ್ ಅನ್ನು ನಿರ್ಲಕ್ಷಿಸಿದರೂ ಅನೇಕ ಅಪಾಯಗಳೂ ಉಂಟಾಗಬಹುದು. ಅದರಲ್ಲೂ ಮಳೆಗಾಲದಲ್ಲಿ ಕೀಟಗಳು ಮತ್ತು ಹಾವುಗಳ ಕಾಟ ಕೂಡಾ ಹೆಚ್ಚಾಗುತ
ಭಾರತ ಮತ್ತು ಪಾಕಿಸ್ತಾನ ಏಷ್ಯಾಕಪ್ನಲ್ಲಿ ಟಿ20 ಮಾದರಿಯಲ್ಲಿ 3 ಬಾರಿ ಮುಖಾಮುಖಿಯಾಗಿವೆ. ಭಾರತ ಎರಡು ಬಾರಿ ಗೆದ್ದಿದ್ದರೆ, ಪಾಕಿಸ್ತಾನ ಒಮ್ಮೆ ಮಾತ್ರ ಗೆದ್ದಿದೆ. 2022 ರ ಏಷ್ಯಾಕಪ್ನಲ್ಲಿ ಭಾರತ ಒಮ್ಮೆ ಗೆದ್ದರೆ, ಪಾಕಿಸ್ತಾನ ಮತ್
T20 ಅಂತರರಾಷ್ಟ್ರೀಯ (T20I) ಕ್ರಿಕೆಟ್ನಲ್ಲಿ ಭಾರತ ಪರ ಅತ್ಯಂತ ಹೆಚ್ಚು ವಿಕೆಟ್ ಪಡೆದ ಬೌಲರ್ಗಳ ಪಟ್ಟಿಯಲ್ಲಿ ಬುಮ್ರಾ ಅವರು ಭುವನೇಶ್ವರ್ ಕುಮಾರ್ ಜೊತೆ ಜಂಟಿ 4ನೇ ಸ್ಥಾನ ಹಂಚಿಕೊಂಡಿದ್ದಾರೆ. ಪಾಕಿಸ್ತಾನ ವಿರುದ್ಧ ಕೇವಲ ಒಂದು ವ
ಟೊಮೆಟೊಗಳು ಸುಮಾರು 95% ನೀರಿನಿಂದ ಮಾಡಲ್ಪಟ್ಟಿದೆ, ಆದ್ದರಿಂದ ಅವು ತುಂಬಾ ಹೈಡ್ರೇಟಿಂಗ್ ಆಹಾರವಾಗಿದೆ. ಅವು ಲೈಕೋಪೀನ್ನಲ್ಲಿಯೂ ಅಧಿಕವಾಗಿವೆ, ಇದು ನಿಮ್ಮ ಜೀವಕೋಶಗಳನ್ನು ಹಾನಿಯಿಂದ ರಕ್ಷಿಸಲು ಸಹಾಯ ಮಾಡುವ ಪ್ರಬಲ ಉತ್ಕರ್
40 ವರ್ಷದ ಬೈಜು ಭಟ್, ಭಾರತೀಯ-ಅಮೇರಿಕನ್ ಉದ್ಯಮಿ ಮತ್ತು ಸ್ಟಾಕ್ ಮತ್ತು ಕ್ರಿಪ್ಟೋಕರೆನ್ಸಿ ವ್ಯಾಪಾರವನ್ನು ಪ್ರಜಾಪ್ರಭುತ್ವಗೊಳಿಸಿದ ವೇದಿಕೆಯಾದ ರಾಬಿನ್ಹುಡ್ನ ಸಹ-ಸಂಸ್ಥಾಪಕರಾಗಿದ್ದಾರೆ.
Health Tips: ದಿನದ ಕೊನೆಯಲ್ಲಿ ಕಾಲುಗಳು ಸುಸ್ತಾಗಿ, ಭಾರವೆನಿಸುತ್ತವೆಯೇ? ವೆರಿಕೋಸ್ ವೇನ್ಗಳು ಕೇವಲ ಕಾಸ್ಮೆಟಿಕ್ನಿಂದ ಉಂಟಾಗುವ ಸಮಸ್ಯೆಯಲ್ಲ, ಇದು ರಕ್ತನಾಳಗಳ ತೊಂದರೆಯ ಸಂಕೇತ. ಕಾಲುಗಳಲ್ಲಿ ನೋವು, ಊತ, ಮತ್ತು ನೀಲಿ ರಕ್ತನಾಳಗ
Kantara 1 ಸಿನಿಮಾ ರಿಲೀಸ್ ಗೆ 2 ವಾರ ಬಾಕಿ ಇದ್ದರೂ ಪ್ರಚಾರ ಕಾರ್ಯ ಶುರುವಾಗಿಲ್ಲ, ರಿಷಭ್ ಶೆಟ್ಟಿ ಟೀಮ್ ಪ್ಲಾನಿಂಗ್ ಏನು? ಪ್ರಚಾರವೇ ಇಲ್ಲದೆ ಸಿನಿಮಾ ರೀಚ್ ಆಗುತ್ತಾ?
ದುಬೈ ಇಂಟರ್ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂ ಪಿಚ್ನಲ್ಲಿ ಆಡಿದ ಟಿ20 ಅಂತರರಾಷ್ಟ್ರೀಯ ಪಂದ್ಯಗಳ ಇತಿಹಾಸವನ್ನು ಗಮನುಸಿದರೆ ಯಾವುದೇ ತಂಡವು 185 ಅಥವಾ ಅದಕ್ಕಿಂತ ಹೆಚ್ಚಿನ ರನ್ಗಳ ಗುರಿಯನ್ನು ಚೇಸ್ ಮಾಡಲು ಸಾಧ್ಯವಾಗಿಲ್ಲ. ಈ
ನಿಮ್ಮ ಮನೆಯಲ್ಲಿರುವ ಬೇಕಿಂಗ್ ಸೋಡಾ ಕೇವಲ ಅಡುಗೆಗೆ ಅಷ್ಟೇ ಅಲ್ಲದೇ ತೋಟಗಾರಿಕೆಗೂ ಅತ್ಯತ್ತಮ ಸಾಧನವಾಗಿ ಹೊರಹೊಮಿದೆ. ಗುಲಾಬಿಗಳು, ಬಟಾಣಿ, ಸೌತೆಕಾಯಿ, ಟೊಮ್ಯಾಟೋ ಹೀಗೆ ಅನೇಕ ಗಿಡಗಳಿಗೆ ಇದನ್ನು ಬಳಸಲಾಗುತ್ತದೆ. ಇದರಿಂದ ಅ
ಈ ನಟಿ ಓಡಿ ಹೋಗಿ ಬಾಯ್ಫ್ರೆಂಡ್ನ ಮದುವೆಯಾಗಿದ್ದರು. ಮದುವೆ ವಿಚಾರ ಗೊತ್ತಾಗ್ತಿದ್ದಂತೆ ಇವರ ಮನೆಯವರು ಹೊಡೆಯೋಕೆ ಬಂದಿದ್ದರು.
ನಡೆಯುವುದನ್ನು ಸರಳ ಅಭ್ಯಾಸವೆಂದು ಪರಿಗಣಿಸಲಾಗುತ್ತದೆ ಜೊತೆಗೆ ಇದು ಆರೋಗ್ಯಕ್ಕೂ ಉತ್ತಮ ಲಾಭ ನೀಡುತ್ತದೆ. ಹೃದಯದ ಆರೋಗ್ಯ, ರಕ್ತದೊತ್ತಡ ಮತ್ತು ರಕ್ತದಲ್ಲಿನ ಸಕ್ಕರೆಗೆ ಇದು ಒಳ್ಳೆಯ ಮದ್ದು ಎನ್ನಲಾಗಿದೆ. ಆದರೂ ಈ ವೇಳೆ ಕಾಡ
ಚಮ್ಮಕ್ ಚಲ್ಲೋ ಅಂತ ಹಾಡಿದ್ದ ಖ್ಯಾತ ಗಾಯಕನ ಜೀವನದಲ್ಲಿ ಬಿರುಗಾಳಿ ಬೀಸಿದೆ. ಅಷ್ಟಕ್ಕೂ ಆಗಿದ್ದೇನು? 9 ಮಕ್ಕಳಾದ ನಂತರ ಈ ಜೋಡಿ ದೂರವಾಗ್ತಿರೋದ್ಯಾಕೆ?
ಇದು ನಿಮ್ಮ ಹಣವನ್ನು ಉಳಿಸುವುದಲ್ಲದೆ, ಕಸವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಸೃಜನಾತ್ಮಕವಾಗಿ ಯೋಚಿಸಿ, ನಿಮ್ಮ ಮನೆಯಲ್ಲಿರುವ ಅನಗತ್ಯ ಪ್ಲಾಸ್ಟಿಕ್ ಡಬ್ಬಿಗಳಿಗೆ ಹೊಸ ಜೀವ ನೀಡಿ, ಪರಿಸರ ಸ್ನೇಹಿ ಜೀವನಶೈಲಿಯನ್ನು ಅಳವಡಿ
ಬೆಯಾನ್ಸೆ, ಜೆ-ಝಡ್, Sanjay Dutt, ಮನ್ಯತಾ ಸೇರಿದಂತೆ ಸೆಲೆಬ್ರಿಟಿಗಳು ಪ್ರಮಾಣ ವಚನ ನವೀಕರಣ ಟ್ರೆಂಡ್ ಅನುಸರಿಸುತ್ತಿದ್ದಾರೆ, ಇದು ದಕ್ಷಿಣ ಭಾರತದ ಷಷ್ಠಿಪೂರ್ತಿ ಆಚರಣೆಯ ಆಧುನಿಕ ರೂಪ.
ನಿಮ್ಮ ಸಾಮಾನ್ಯ ನಡಿಗೆಯನ್ನು ಕೊಂಚ ಬದಲಾಯಿಸಿದರೆ ಸಾಕು, ಅದು ಒಂದು ಉತ್ತಮ ಕ್ಯಾಲೋರಿ ಬರ್ನಿಂಗ್ ವರ್ಕೌಟ್ ಆಗಿ ಬದಲಾಗುತ್ತದೆ. ಅದಕ್ಕೇನು ಮಾಡಬೇಕು?
ಫವಾದ್ ಖಾನ್ ಮತ್ತು ವಾಣಿ ಕಪೂರ್ ಅಭಿನಯದ ಅಬೀರ್ ಗುಲಾಲ್ ಭಾರತದಲ್ಲಿ ಬಿಡುಗಡೆಯಾಗುವುದಿಲ್ಲ ಎಂದು PIB ಫ್ಯಾಕ್ಟ್ ಚೆಕ್ ಸ್ಪಷ್ಟಪಡಿಸಿದೆ. ವೈರಲ್ ಪೋಸ್ಟ್ಗಳು ನಕಲಿ.
ಮಕ್ಕಳ ಕೋಪ ಮತ್ತು ಹಠವನ್ನು ನಿಭಾಯಿಸಲು ಪೋಷಕರು ಶಾಂತತೆ, ಗಮನ ಬೇರೆಡೆ ಸೆಳೆಯುವುದು, ಭಾವನೆ ವಿವರಿಸುವುದು, ನಿಯಂತ್ರಣ ಕಲಿಸುವುದು, ಜನರಿಂದ ದೂರ ಕರೆದುಕೊಳ್ಳುವುದು ಪ್ರಯೋಗಿಸಬಹುದು.
ನಿಯಮಿತ ವ್ಯಾಯಾಮದೊಂದಿಗೆ ಈ ಆಹಾರಕ್ರಮವನ್ನು ಪಾಲಿಸಿದರೆ ದೀರ್ಘಕಾಲದವರೆಗೆ ಮಧುಮೇಹವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬಹುದು. ಇದು ಕೇವಲ ಸಕ್ಕರೆ ರೋಗಿಗಳಿಗೆ ಮಾತ್ರವಲ್ಲ, ಎಲ್ಲರಿಗೂ ಅನ್ವಯವಾಗುತ್ತದೆ.
ಈ ಪೋಷಕಾಂಶ ಭರಿತ ಆಹಾರಗಳನ್ನು ಸೇವಿಸುವುದರಿಂದ ನಿಮ್ಮ ಒಟ್ಟಾರೆ ಆರೋಗ್ಯವು ಸುಧಾರಿಸುತ್ತದೆ. ದೀರ್ಘಕಾಲದ ಆಯಾಸ ಮತ್ತು ಸುಸ್ತು ಸಮಸ್ಯೆಯಿಂದ ಬಳಲುತ್ತಿರುವವರಿಗೆ ಈ ಆಹಾರಗಳು ಉತ್ತಮ ಪರಿಹಾರ ನೀಡಬಲ್ಲವು.
ದುಬೈನಲ್ಲಿ ತ್ರಿಷಾ ಕೃಷ್ಣನ್ 25 ವರ್ಷಗಳ ಸಂಭ್ರಮದಲ್ಲಿ ಕಮಲ್ ಹಾಸನ್ ಜೊತೆ ಒಂದು ವಿಶೇಷ ಕ್ಷಣ ಹಂಚಿಕೊಂಡರು. ಇವರು ಥಗ್ ಲೈಫ್ ಚಿತ್ರದಲ್ಲಿ ಒಟ್ಟಿಗೆ ನಟಿಸಿದ್ದಾರೆ.
ಪ್ರಭುದೇವ ಸೇತುರಾಜನ್ IPS ಮೂಲಕ ಸೋನಿ LIV ನಲ್ಲಿ ಡಿಜಿಟಲ್ ಒಟಿಟಿಗೆ ಎಂಟ್ರಿ ಕೊಡುತ್ತಿದ್ದಾರೆ. ರಫೀಕ್ ಇಸ್ಮಾಯಿಲ್ ನಿರ್ದೇಶನದ ಈ ಕ್ರೈಂ-ಥ್ರಿಲ್ಲರ್ನಲ್ಲಿ ಅವರು ಪೊಲೀಸ್ ಪಾತ್ರದಲ್ಲಿ ಭಿನ್ನವಾಗಿ ಕಾಣಿಸಿಕೊಳ್ಳುತ್ತಾರೆ.
ಮನೆಯ ಸುತ್ತಮುತ್ತ ಅಥವಾ ಮನೆಯ ಆವರಣದಲ್ಲಿರುವ ಉದ್ಯಾನಗಳಲ್ಲಿನ ಸಣ್ಣ ಕೊಳಗಳು, ಕಾರಂಜಿಗಳು ಅಥವಾ ನೀರಿನ ವೈಶಿಷ್ಟ್ಯತೆಗಳು ಸುಂದರವಾಗಿ ಮತ್ತು ಅಷ್ಟೇ ಆಹ್ಲಾದಕರವಾಗಿ ಕಾಣಿಸಬಹುದು, ಆದರೆ ಅವು ಅಜಾಗರೂಕತೆಯಿಂದ ಹಾವುಗಳನ್ನ
ಸು ಫ್ರಮ್ ಸೋ ಚಿತ್ರ ಓಟಿಟಿಯಲ್ಲೂ ಇದೆ. ಥಿಯೇಟರ್ ಅಲ್ಲೂ ಹೋಗುತ್ತಿದೆ. ಇದರ ಮಧ್ಯೆ ಚಿತ್ರದ ಡೈರೆಕ್ಟರ್ ಜೆ.ಪಿ.ತುಮ್ಮಿನಾಡ್ ಮಾತಿನ ಒಂದು ವಿಡಿಯೋ ಗಮನ ಸೆಳೆಯುತ್ತಿದೆ. ಅದರ ವಿವರ ಇಲ್ಲಿದೆ ಓದಿ.
Bigg Boss Kannada 12 | ಸೆ.28ಕ್ಕೆ ಬಿಗ್ ಬಾಸ್ ಗ್ರ್ಯಾಂಡ್ ಓಪನಿಂಗ್ | Kiccha Sudeep | N18V
ನಮ್ಮ ದೇಹದಲ್ಲಿ ಯಾವುದೇ ಕಾಯಿಲೆಯ ಆರಂಭಿಕ ಲಕ್ಷಣಗಳು ಕೆಲವು ಸೂಕ್ಷ್ಮತೆಯನ್ನು ತೋರುತ್ತೆ, ಅದೇ ರೀತಿ ಮೂತ್ರಪಿಂಡ ಕಾಯಿಲೆಯ ಲಕ್ಷಣಗಳು ಕೂಡ ನಮ್ಮ ದೇಹದಲ್ಲಿ ಕಂಡು ಬರಲಿದ್ದು, ಅವು ಮುಖ್ಯವಾಗಿ ಕಾಲುಗಳಲ್ಲಿ ಕಂಡುಬರುತ್ತದೆ.
Aamir Khan ತಮ್ಮ ಯೂಟ್ಯೂಬ್ ಚಾನೆಲ್ ಗೇಮ್ ಚೇಂಜರ್ಸ್ನಲ್ಲಿ ನಟರ ವೈಯಕ್ತಿಕ ವೆಚ್ಚಗಳನ್ನು ನಿರ್ಮಾಪಕರಿಗೆ ಹಾಕುವುದು ಅನ್ಯಾಯ ಮತ್ತು ಉದ್ಯಮಕ್ಕೆ ಹಾನಿಕಾರಕ ಎಂದು ಹೇಳಿದ್ದಾರೆ.
ಬಾಲಿವುಡ್ನ ಪ್ರಮುಖ ನಿರ್ಮಾಪಕರಲ್ಲಿ ಒಬ್ಬರಾದ ಬೋನಿ ಕಪೂರ್ ಶನಿವಾರ ಲಕ್ನೋದಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಭೇಟಿಯಾದರು.
Hoovina Baanadante Viral Girl Song | ಸೈಡ್ ರೋಲ್ ಆದ್ರೂ ಪರವಾಗಿಲ್ಲ ಯಶ್ ಸರ್ ಜೊತೆ ಆ್ಯಕ್ಟ್ ಮಾಡ್ಬೇಕು | N18V
ಡಾರ್ಲಿಂಗ್ ಕೃಷ್ಣ ಅಭಿನಯದ ಬ್ರ್ಯಾಟ್ ಚಿತ್ರದ ಗಂಗಿ ಹಾಡು ರಿಲೀಸ್ ಆಗಿದೆ. ಉತ್ತರ ಕರ್ನಾಟಕ ಭಾಷೆಯ ಈ ಹಾಡನ್ನ ಬಾಳು ಬೆಳಗುಂದಿ ಹಾಡಿದ್ದಾರೆ. ಇವರೇ ಬರೆದಿದ್ದಾರೆ. ಇಂದು ನಾಗರಾಜ್ ಇದಕ್ಕೆ ಸಾಥ್ ಕೊಟ್ಟಿದ್ದಾರೆ. ಈ ಹಾಡಿನ ಇತರ
ಶಿವರಾಜ್ ಕುಮಾರ್ ಹೊಸ ಚಿತ್ರದ ಹೊಸ ಮ್ಯಾಟರ್ ಹೊರ ಬಂದಿದೆ. ಕಂಠೀರವ ಸ್ಟುಡಿಯೋದಲ್ಲಿ ಇದಕ್ಕಾಗಿಯೇ ಬೃಹತ್ ಸೆಟ್ ಕೂಡ ಹಾಕಲಾಗಿದೆ. ಇಲ್ಲಿ 100 ದಿನ ಶೂಟಿಂಗ್ ಪ್ಲಾನ್ ಆಗಿದೆ. ಇದರ ಇನ್ನಷ್ಟು ಅಧಿಕೃತ ಮಾಹಿತಿ ಇಲ್ಲಿದೆ ಓದಿ.
ಕಾಂತಾರ ಚಾಪ್ಟರ್ ಒನ್ ಚಿತ್ರದ ರಿಲೀಸ್ ಸನಿಹಕ್ಕೆ ಬರ್ತಿದೆ. ಇದರ ಮಧ್ಯೆ ಪ್ರೀಮಿಯರ್ ಯಾವಾಗ ಅನ್ನುವ ಕುತೂಹಲವೂ ಹೆಚ್ಚಾಗುತ್ತಿದೆ. ಸೋಷಿಯಲ್ ಮೀಡಿಯಾದಲ್ಲಿ ಈ ಕುರಿತು ಒಂದಷ್ಟು ಸುದ್ದಿಗಳು ಹರಿದಾಡುತ್ತಿವೆ. ಇದರ ಸುತ್ತ ಒಂದ
ಇಂಥಹ ಸಮಯದಲ್ಲಿ ಭಾರತ-ಪಾಕಿಸ್ತಾನ ನಡುವೆ ಕ್ರಿಕೆಟ್ ಪಂದ್ಯ ನಡೀತಿದೆ. ಇದು ಉತ್ತಮ ಬೆಳವಣಿಗೆಯಲ್ಲ ಎಂದು ಬೆಂಗಳೂರಿನ ಸಾರ್ವಜನಿಕರು ಪಂದ್ಯಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. (ವರದಿ: ಮುನಿರಾಜು, ನ್ಯೂಸ್18 ಕನ್ನಡ, ಬೆಂಗಳೂರು)
IND vs PAK: ಈ ಮಹತ್ವದ ಪಂದ್ಯಕ್ಕೂ ಕೆಲವೇ ಗಂಟೆಗಳ ಮುನ್ನ ಭಾರತೀಯ ಕ್ರಿಕೆಟ್ ಪಾಳಯದಲ್ಲಿ ಆತಂಕದ ಕಾರ್ಮೋಡ ಕವಿದಿದೆ. ತಂಡದ ಸ್ಟಾರ್ ಆರಂಭಿಕ ಆಟಗಾರ ಗಾಯಗೊಂಡಿದ್ದಾರೆ.
ಅನೇಕರಿಗೆ ತೂಕ ಇಳಿಸಿಕೊಳ್ಳುವುದು ಒಂದು ಕಠಿಣ ಹೋರಾಟದಂತೆ ಭಾಸವಾಗಬಹುದು ಆದರೆ ಇಲ್ಲೊಬ್ಬ ಮಹಿಳೆ ಸರಳ ಅಭ್ಯಾಸಗಳನ್ನು ರೂಢಿಸಿಕೊಂಡು ಬರೋಬ್ಬರಿ 70 ಕೆಜಿಗೂ ಹೆಚ್ಚು ತೂಕವನ್ನು ಇಳಿಸಿಕೊಂಡಿದ್ದಾರೆ. ಹಾಗಾದರೆ ಆ ಮಹಿಳೆ ಅನುಸ
World Boxing Championships 2025: ಭಾರತದ ಹೆಮ್ಮೆಯ ಬಾಕ್ಸರ್ ಜೈಸ್ಮಿನ್ ಲಂಬೋರಿಯಾ ದೇಶಕ್ಕೆ ಮೊಟ್ಟಮೊದಲ ಚಿನ್ನದ ಪದಕವನ್ನು ತಂದುಕೊಟ್ಟು ಹೊಸ ಇತಿಹಾಸವನ್ನೇ ಸೃಷ್ಟಿಸಿದ್ದಾರೆ.
IND vs PAK: ಕ್ರಿಕೆಟ್ ಜಗತ್ತಿನ ಅತಿದೊಡ್ಡ ಕದನ, ಅಭಿಮಾನಿಗಳು ತುದಿಗಾಲಲ್ಲಿ ನಿಂತು ಕಾಯುವ ಇಂಡೋ-ಪಾಕ್ (IND vs PAK) ಮಹಾಸಮರ! ಯುಎಇಯನ್ನು ಸುಲಭವಾಗಿ ಮಣಿಸಿದ ಭಾರತಕ್ಕೆ, ಪಾಕಿಸ್ತಾನದ ಸವಾಲು ಅಷ್ಟು ಸುಲಭವಲ್ಲ, ಅದಕ್ಕೆ ಕಾರಣ ದುಬೈ ಅಂಗಳದ
Curd Alert: ಮೊಸರು ಆರೋಗ್ಯಕ್ಕೆ ಉತ್ತಮವಾಗಿದೆ. ಆದ್ರೆ ಕೆಲವರು ಬರೀ ಮೊಸರು ತಿನ್ನೋಕೆ ಆಗಲ್ಲ ಅಂತ ಕೆಲವು ಪದಾರ್ಥಗಳನ್ನ ಬೆರೆಸ ತಿನ್ತಾರೆ. ಮೊಸರಿಗೆ ಒಗ್ಗರಣೆ ಹಾಕಿ ತಿನ್ನೋದು ಎಷ್ಟು ಡೇಂಜರ್ ಗೊತ್ತಾ? ಬಿಸಿ ಎಣ್ಣೆ ಸುರಿಯೋದ್ರಿಂದ
ಹೇಳಿಕೇಳಿ ಭಾನುವಾರ, ಏಳೋದು ಲೇಟ್ ಆಗಿದೆ, ತಿಂಡಿ ಮಾಡಬೇಕು. ಆದರೆ ಏನ್ ಮಾಡೋದು ಅಂತಾ ಗೊತ್ತಾಗ್ತಿಲ್ವಾ? ಡೋಂಟ್ವರಿ ಇಲ್ಲಿದೆ ನಿಮಗಾಗಿ ಒಂದು ಕ್ವಿಕ್ ಆಗಿ ಮಾಡುವ ಟೇಸ್ಟಿ ರೆಸಿಪಿ. ನೀವೇನಾದ್ರೂ ನಾನ್ವೆಜ್ ಪ್ರಿಯರಾಗಿ
ಏಷ್ಯಾಕಪ್ 2025ರ 5ನೇ ಪಂದ್ಯವೂ ಯಾವುದೇ ಪೈಪೋಟಿ ಇಲ್ಲದೆ ಏಕಪಕ್ಷೀಯವಾಗಿ ಅಂತ್ಯವಾಗಿದೆ. ಬಾಂಗ್ಲಾದೇಶ ನೀಡಿದ್ದ 140ರನ್ಗಳ ಸಾಧಾರಣ ಗುರಿಯನ್ನ ಬೆನ್ನಟ್ಟಿದ ಶ್ರೀಲಂಕಾ ತಂಡ 4 ವಿಕೆಟ್ ಕಳೆದಕೊಂಡು ಗುರಿ ತಲುಪಿತು.