ಫ್ರೆಂಚ್ ಟೋಸ್ಟ್ (French Toast) ಒಂದು ಶ್ರೇಷ್ಠ ಉಪಹಾರ ಆಯ್ಕೆಯಾಗಿದ್ದು, ಇದರಲ್ಲಿ ಮೊಟ್ಟೆಗಳು ಪ್ರಮುಖ ಪದಾರ್ಥಗಳಾಗಿವೆ. ಬೀಟ್ ಮಾಡಿದ ಮೊಟ್ಟೆಗಳು ಮತ್ತು ಹಾಲಿನ ಮಿಶ್ರಣದಲ್ಲಿ ಬ್ರೆಡ್ ಚೂರುಗಳನ್ನು ನೆನೆಸಿ ನಂತರ ಅವುಗಳನ್ನು ಗೋಲ
ತೂಕ ಇಳಿಸಿಕೊಳ್ಳಲು ಬೆಚ್ಚಗಿನ ನೀರು, ನಿಂಬೆ ರಸ, ಜೀರಿಗೆ ನೀರು ಕುಡಿಯಿರಿ. 7-8 ಗಂಟೆಗಳ ನಿದ್ರೆ, ಪ್ರೋಟೀನ್-ಫೈಬರ್ ಉಪಾಹಾರ, ಪೌಷ್ಟಿಕ ಮಧ್ಯಾಹ್ನದ ಊಟ, ಹಗುರ ರಾತ್ರಿ ಊಟ, ಹೆಚ್ಚು ನೀರು, ವ್ಯಾಯಾಮ, ಉತ್ತಮ ನಿದ್ರೆ ಮುಖ್ಯ.
Heroine: 90ರ ದಶಕದಲ್ಲಿ ತಮ್ಮ ನಟನೆಯಿಂದಲೇ ಮೋಡಿ ಮಾಡಿದ್ದ ಎಲ್ಲರ ಪ್ರೀತಿಯ ನಟಿ ಯಾರೂ ನಿರೀಕ್ಷಿಸದಂತಹ ಪಾತ್ರವೊಂದಕ್ಕೆ ಬಣ್ಣ ಹಚ್ಚಿದ್ದರು.1997ರ ಆ್ಯಕ್ಷನ್ ಥ್ರಿಲ್ಲರ್ ಚಿತ್ರದಲ್ಲಿ ಆಕೆ ಸೀರಿಯಲ್ ಕಿಲ್ಲರ್ ರೋಲ್ ಅನ್ನು ನಿಭಾಯಿಸ
ಸ್ಯಾಂಡಲ್ವುಡ್ನ ರಮೇಶ್ ಅರವಿಂದ್ ಸಖತ್ ಪಾಸಿಟಿವ್ ಆಗಿದ್ದಾರೆ. ಎಡಗೈಯೇ ಅಪಘಾತಕ್ಕೆ ಕಾರಣ ಚಿತ್ರದ ನೋಡಿ ಮತ್ತಷ್ಟು ಪಾಸಿಟಿವ್ ಮೂಡ್ ಅಲ್ಲಿಯೇ ಹೊರ ಬಂದಿದ್ದಾರೆ. ಒಂದು ಫ್ರೆಶ್ ಕಂಟೆಂಟ್ ಇರೋ ಚಿತ್ರ ನೋಡಿದ ಖುಷಿ ಇವರ ಮೊಗ
ಬೆನ್ ಡಕೆಟ್ ಸಿಡಿಸಿದ ಸ್ಫೋಟಕ ಶತಕದ ನೆರವಿನಿಂದ ಇಂಗ್ಲೆಂಡ್ ತಂಡ ಭಾರತದ ವಿರುದ್ಧ ಹೆಡಿಂಗ್ಲೆಯಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯವನ್ನ 5 ವಿಕೆಟ್ಗಳಿಂದ ಗೆದ್ದು 5 ಪಂದ್ಯಗಳ ಸರಣಿಯನ್ನ 1-0ಯಲ್ಲಿ ಮುನ್ನಡೆ ಸಾಧಿಸಿದೆ.
ಆರೋಗ್ಯ ಜಗತ್ತಿನಲ್ಲಿ, ಸೂಪರ್ಫುಡ್ಗಳು ಮತ್ತು ಪೂರಕಗಳು ಹೆಚ್ಚಾಗಿ ಗಮನ ಸೆಳೆಯಲು ಪೈಪೋಟಿ ನಡೆಸುತ್ತವೆ. ಕೆಲವರು ಸೂಪರ್ಫುಡ್ಗಳನ್ನು ಬಯಸುತ್ತಾರೆ, ಆದರೆ ಇತರರು ಆಹಾರ ಪೂರಕಗಳನ್ನು ಬಯಸುತ್ತಾರೆ. ಆದರೆ ಯಾವುದು ನಿಮ್ಮ
ಬಯೋಟೆಕ್ ಕಂಪನಿ ಎನಿಕ್ಸಾ ಬಯೋಸೈನ್ಸ್ ಸ್ತನ ಕ್ಯಾನ್ಸರ್ ಚಿಕಿತ್ಸೆಗಾಗಿ ಹೊಸ ಲಸಿಕೆಯನ್ನು ಅಭಿವೃದ್ಧಿಪಡಿಸಿದೆ. ಈ ಲಸಿಕೆ ಗೆಡ್ಡೆಯ ರಚನೆಯ ಪರಿಣಾಮವನ್ನು ಸಂಪೂರ್ಣವಾಗಿ ತಡೆಯಲು ಸಾಧ್ಯವಾಗುತ್ತದೆ ಎಂದು ಕಂಪನಿ ಹೇಳಿದೆ.
ಡಕೆಟ್ ತಮ್ಮ ಆರಂಭಿಕ ಸಹಬ್ಯಾಟ್ಸ್ಮನ್ ಜಾಕ್ ಕ್ರಾಲೆ (65 ರನ್, 42ನೇ ಓವರ್ನಲ್ಲಿ ಔಟ್) ಜೊತೆಗೆ 188 ರನ್ಗಳ ಜೊತೆಯಾಟವನ್ನು ರಚಿಸಿದರು. ಇದು ಭಾರತದ ವಿರುದ್ಧ ಟೆಸ್ಟ್ ಪಂದ್ಯದ ನಾಲ್ಕನೇ ಇನ್ನಿಂಗ್ಸ್ನಲ್ಲಿ ಆರಂಭಿಕ ಜೊತೆಗಿಂತ ಗ
ಭಾರತೀಯ ಬೌಲರ್ಗಳ ದಾಳಿಯನ್ನು ಸಮರ್ಥವಾಗಿ ಎದುರಿಸಿದ ಡಕೆಟ್ ಹಾಗೂ ಕ್ರಾಲಿ ಜೊಡಿ ಮೊದಲ ವಿಕೆಟ್ಗೆ 188 ರನ್ಗಳ ಅಮೋಘ ಜೊತೆಯಾಟ ಆಡಿದರು. ಆದ್ರೆ, ಈ ಇನ್ನಿಂಗ್ಸ್ನಲ್ಲೂ ಭಾರತೀಯ ಕ್ಷೇತ್ರರಕ್ಷಣೆ ನಿರಾಶಾದಾಯಕವಾಗಿತ್ತು.
ತಿಲಕ್ ಹ್ಯಾಂಪ್ಶೈರ್ ಜೊತೆ ಜೂನ್ 18 ರಿಂದ ಆಗಸ್ಟ್ 2 ರವರೆಗೆ ಮಾತ್ರ ತಂಡಕ್ಕೆ ಲಭ್ಯವಿರುತ್ತಾರೆ. ಈ ಒಪ್ಪಂದದಡಿಯಲ್ಲಿ, ತಿಲಕ್ ನಾಲ್ಕು ದಿನಗಳ ಪಂದ್ಯಗಳನ್ನು ಆಡಲಿದ್ದಾರೆ. ಅವರು ವೈಟ್ಬಾಲ್ ಆಟಗಳನ್ನು ಆಡುತ್ತಾರೋ ಇಲ್ಲವೋ ಎ
ಪಹಲ್ಗಾಮ್ ಘಟನೆ ಮತ್ತು ಅದರ ನಂತರದ ಘಟನೆಗಳು (ಆಪರೇಷನ್ ಸಿಂಧೂರ್) ಭಾರತ ಮತ್ತು ಪಾಕಿಸ್ತಾನದ ನಡುವೆ ಅಲ್ಲಿಯವರೆಗೆ ಇದ್ದ ಸೌಮ್ಯ ಸಂಬಂಧಗಳನ್ನು ಸಹ ಕಡಿದುಹಾಕಿವೆ. ಕ್ರೀಡೆ ಸೇರಿದಂತೆ ಎಲ್ಲಾ ವಿಷಯಗಳಲ್ಲಿ ಭಾರತ ಪಾಕಿಸ್ತಾನದೊ
ಬಾಲಿವುಡ್ ನಟಿಯೊಬ್ಬರ ನಟನಾ ಪ್ರತಿಭೆಯನ್ನು ಜನರು ಎಂದಿಗೂ ಹೊಗಳಿ ಸುಸ್ತಾಗಲಿಲ್ಲ. ಆಕೆಯ ಜೀವನವು ದುರಂತಕ್ಕಿಂತ ಕಡಿಮೆಯಿಲ್ಲ. ತಾನು ಪ್ರೀತಿಸಿದ ಹುಡುಗನಿಗಾಗಿ ಅವಳು ಶಾಶ್ವತವಾಗಿ ಅವಿವಾಹಿತಳಾಗಿಯೇ ಇದ್ದಳು. ಕೊನೆಯಲ್ಲಿ,
Cleaning Tips: ಹಲ್ಲಿ ಮತ್ತು ಜಿರಳೆಗಳಂತಹ ಕೀಟಗಳನ್ನು ಶಾಶ್ವತವಾಗಿ ತೊಡೆದುಹಾಕಲು ನೀವು ಸರಳ ಪರಿಹಾರಗಳನ್ನು ಹುಡುಕುತ್ತಿದ್ದೀರಾ? ಹಾಗಿದ್ದಲ್ಲಿ, ನಿಮ್ಮ ನೆಲವನ್ನು ಸ್ವಚ್ಛಗೊಳಿಸಲು ನೀವು ಬಳಸುವ ನೀರಿಗೆ ಕೆಲವು ಪದಾರ್ಥಗಳನ್ನು
ಗಂಗೂಲಿ 1992ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಏಕದಿನ ಪಂದ್ಯದ ಮೂಲಕ ಅಂತರರಾಷ್ಟ್ರೀಯ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿದರು. 1996ರಲ್ಲಿ ಟೆಸ್ಟ್ ಕ್ರಿಕೆಟ್ಗೆ ಕಾಲಿಟ್ಟ ಅವರು, 16 ವರ್ಷಗಳ ಸುದೀರ್ಘ ವೃತ್ತಿಜೀವನದಲ್ಲಿ ಭಾರತಕ್ಕಾಗ
ಭಾರತ ಮೊದಲ ಎರಡು ಫೈನಲ್ಗಳಿಗೆ ಅರ್ಹತೆ ಪಡೆಯಿತು, ಆದರೆ ಫೈನಲ್ ಹಂತದಲ್ಲಿ ವಿಫಲವಾಯಿತು. ದಕ್ಷಿಣ ಆಫ್ರಿಕಾ 2025ರಲ್ಲಿ ಚಾಂಪಿಯನ್ ಆಯಿತು. ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಗೆಲ್ಲಬೇಕಾದರೆ ಭಾರತವು ಒಂದು ಸಮಸ್ಯೆಯನ್ನು ನಿವಾರ
ಮಾಲಿವುಡ್ನ ಆಜಾದಿ ಸಿನಿಮಾ ವಿಶೇಷವಾಗಿದೆ. ಚಿತ್ರದ ಕಂಟೆಂಟ್ ಥ್ರಿಲ್ಲರ್ ಆಗಿದೆ. ಇದನ್ನ ಥಿಯೇಟರ್ ಅಲ್ಲಿ ನೋಡದೇ ಇರೋರು ಆದಷ್ಟು ಬೇಗ ಓಟಿಟಿಯಲ್ಲಿ ನೋಡಬಹುದು. ಇದರ ವಿವರ ಇಲ್ಲಿದೆ ಓದಿ.
ವಿಜಯ್ ಅವರ 51ನೇ ವರ್ಷದ ಹುಟ್ಟುಹಬ್ಬಕ್ಕೆ ವಿಶ್ ಮಾಡಿದ ತ್ರಿಶಾ ಪೋಸ್ಟ್ ಎಲ್ಲರ ಕಣ್ಣರಳಿಸಿವೆ. ‘ಅತ್ಯುತ್ತಮನಿಗೆ ಹುಟ್ಟುಹಬ್ಬದ ಶುಭಾಶಯ’ ಎಂದು ತಿಳಿಸಿದ್ದ ತ್ರಿಶಾ, ಅವರ ಮುದ್ದಾದ ನಾಯಿಯನ್ನು ವಿಜಯ್ ಎತ್ತಿಕೊಂಡಿರುವ ಫ
ಅಮೀರ್ ಖಾನ್ ತಮ್ಮ ಕಿರಿಯ ಸಹೋದರ ಫೈಸಲ್ ಖಾನ್ ಜೊತೆಗಿನ ಸಂಬಂಧವನ್ನು ಹಿಂದೊಮ್ಮೆ ಕೆಡಿಸಿಕೊಂಡಿದ್ದರಂತೆ. 2005 ರಲ್ಲಿ ಅಮೀರ್ ತಮ್ಮ ಸಹೋದರ ಮಾನಸಿಕವಾಗಿ ಅಸ್ಥಿರ ಎಂದು ಘೋಷಿಸಿ ಅವರನ್ನು ಗೃಹ ಬಂಧನಕ್ಕೆ ಒಳಪಡಿಸಿದರಂತೆ. ಅಮೀರ್
Kannappa: ಈ ಚಿತ್ರವು ಜೂನ್ 27 ರಂದು ಅದ್ದೂರಿಯಾಗಿ ಬಿಡುಗಡೆಯಾಗಲಿದೆ (Release). ಈ ಚಿತ್ರದಲ್ಲಿ ವಿಷ್ಣು ಮಂಚು, ಮೋಹನ್ ಬಾಬು, ಪ್ರಭಾಸ್, ಮೋಹನ್ ಲಾಲ್, ಅಕ್ಷಯ್ ಕುಮಾರ್, ಶರತ್ ಕುಮಾರ್, ಕಾಜಲ್ ಅಗರ್ವಾಲ್, ಪ್ರೀತಿ ಮುಕುಂದನ್ ಮತ್ತು ಇತರರು ನಟ
ಭಾರತ ತಂಡ 2025-27ರ ವಿಶ್ವ ಟೆಸ್ಟ ಚಾಂಪಿಯನ್ಶಿಪ್ ಫೈನಲ್ ಭಾಗವಾಗಿ ಇಂಗ್ಲೆಂಡ್ ಪ್ರವಾಸ ಕೈಗೊಂಡಿದೆ. ಈ ಪ್ರವಾಸದಲ್ಲಿ 5 ಪಂದ್ಯಗಳ ಸರಣಿಯನ್ನಾಡಲಿದೆ. ಈ ಸುದ್ದಿಯಲ್ಲಿ ಇಂಗ್ಲೆಂಡ್ನಲ್ಲಿ ಅತಿ ಹೆಚ್ಚು ಟೆಸ್ಟ್ ಪಂದ್ಯಗಳನ್ನು ಗೆ
ಭಾರತ ತಂಡ 2025-27ರ ವಿಶ್ವ ಟೆಸ್ಟ ಚಾಂಪಿಯನ್ಶಿಪ್ ಫೈನಲ್ ಭಾಗವಾಗಿ ಇಂಗ್ಲೆಂಡ್ ಪ್ರವಾಸ ಕೈಗೊಂಡಿದೆ. ಈ ಪ್ರವಾಸದಲ್ಲಿ 5 ಪಂದ್ಯಗಳ ಸರಣಿಯನ್ನಾಡಲಿದೆ. ಈ ಸುದ್ದಿಯಲ್ಲಿ ಇಂಗ್ಲೆಂಡ್ನಲ್ಲಿ ಅತಿ ಹೆಚ್ಚು ಟೆಸ್ಟ್ ಪಂದ್ಯಗಳನ್ನು ಗೆ
ಮಂಗಳವಾರ (ಜೂನ್ 24) ನಡೆಯುತ್ತಿರುವ ಆಂಡರ್ಸನ್-ತೆಂಡೂಲ್ಕರ್ ಟ್ರೋಫಿಯ ಕೊನೆಯ ದಿನ ಕೂಡ ಭಾರತ ತಂಡದ ಮಾಜಿ ಸ್ಟಾರ್ ಕ್ರಿಕೆಟಿಗ ನಿಧರಾದ ಹಿನ್ನೆಲೆ ಕಪ್ಪು ಪಟ್ಟಿ ಜೊತೆ ಕಣಕ್ಕಿಳಿದಿದ್ದಾರೆ.
ಹೃತಿಕ್ ರೋಷನ್ ಅವರ ಸಹೋದರಿ ಸುನೈನಾ ರೋಷನ್ ಅಪರೂಪದ ಕ್ಯಾನ್ಸರ್ ಮತ್ತು ಫ್ಯಾಟಿ ಲಿವರ್ ಸಮಸ್ಯೆಗಳನ್ನು ಎದುರಿಸಿ, ಇದೀಗ ಪೌಷ್ಟಿಕ ಆಹಾರ ಮತ್ತು ಶಿಸ್ತುಪಾಲನೆ ಮೂಲಕ ಸಂಪೂರ್ಣ ಗುಣಮುಖರಾಗಿದ್ದಾರೆ.
ಸಂಭಾಷಣೆ ಅಥವಾ ಸಂವಹನ ಜೀವನದಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ. ಉತ್ತಮ ಸಂವಹನ ಕೌಶಲ್ಯಗಳು ಸಂಬಂಧಗಳನ್ನು ಸುರಕ್ಷಿತವಾಗಿರಿಸುತ್ತವೆ. ಸರಳ ಮತ್ತು ಸ್ಪಷ್ಟ ಭಾಷೆ ಬಳಸಿ, ಶಾಂತವಾಗಿ ಪ್ರತಿಕ್ರಿಯಿಸಿ, ಮತ್ತು ದೇಹ ಭಾಷೆಗೆ ಗಮ
ಬಿಲ್ಲ ರಂಗ ಬಾಷಾ ಚಿತ್ರದಲ್ಲಿ ಬುಜ್ಜಿ ಕಾರ್ಗಳು ಇವೆಯಾ? ಈ ವೈರಲ್ ಫೋಟೋದಲ್ಲಿರೋದು ಯಾವ್ ಕಾರ್? ಅಸಲಿಗೆ ಈ ಫೋಟೋ ಬಿಲ್ಲ ರಂಗ ಬಾಷಾ ಚಿತ್ರದ್ದೇನಾ? ಈ ಎಲ್ಲ ಮಾಹಿತಿ ಇಲ್ಲಿದೆ ಓದಿ.
'ಪ್ಯಾಸೆಂಜರ್ ಪೇರೆಂಟಿಂಗ್' ಎಂಬ ಹೊಸ ಶೈಲಿಯ ಪೋಷಕತ್ವದಲ್ಲಿ ಪೋಷಕರು ಮಕ್ಕಳಿಗೆ ಸ್ವಾತಂತ್ರ್ಯ ನೀಡುತ್ತಾರೆ, ಆದರೆ ತೀರ ಅವಶ್ಯಕತೆ ಇದ್ದಾಗ ಮಾತ್ರ ಮಾರ್ಗದರ್ಶನ ನೀಡುತ್ತಾರೆ. ಇದು ಮಕ್ಕಳ ಆತ್ಮವಿಶ್ವಾಸವನ್ನು ಬೆಳೆಸಲು ಸಹಾ
ಮಳೆಗಾಲದಲ್ಲಿ ಜರಿ ಹುಳುಗಳಿಂದ ಮನೆ ಮುಕ್ತಗೊಳಿಸಲು ಚರಂಡಿ, ಸಿಂಕ್ಗಳನ್ನು ಸ್ವಚ್ಛಗೊಳಿಸಿ, ಅಡುಗೆ ಸೋಡಾ, ವಿನೆಗರ್, ಉಪ್ಪು, ಅರಿಶಿನ, ಬೇವಿನ ಎಣ್ಣೆ, ಕರ್ಪೂರ, ಬಿರಿಯಾನಿ ಎಲೆ, ಲವಂಗ, ಫಿನೈಲ್ ಬಳಸಿ.
ಕ್ಯಾನ್ಸರ್ ಅಂದರೆ ಎಂಥವರು ಕೂಡ ಭಯ ಪಡುವಂತಹ ಕಾಯಿಲೆಯಾಗಿದೆ. ಇದರಲ್ಲಿ ವಿವಿಧ ರೀತಿಯ ಕ್ಯಾನ್ಸರ್ಗಳು ಪತ್ತೆಯಾಗುತ್ತಿವೆ. ಅದರಲ್ಲಿ ಪ್ರಮುಖವಾದದ್ದು ಒಂದು ಅಂದರೆ ಅದು ಹೊಟ್ಟೆ ಕ್ಯಾನ್ಸರ್. ಹೀಗಾಗಿ ನೀವು ಕೂಡ ಈ ಬಗ್
ಟೀಂ ಇಂಡಿಯಾ ಪರವಾಗಿ ಎರಡೂ ಇನ್ನಿಂಗ್ಸ್ಗಳಲ್ಲಿ ಶತಕ ಸಿಡಿಸುವ ಮೂಲಕ ದಾಖಲೆ ಬರೆದಿರುವ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ರಿಷಬ್ ಪಂತ್ (Rishabh Pant) ಅವರಿಗೆ ಐಸಿಸಿ ಬಿಗ್ ಶಾಕ್ ನೀಡಿದೆ.
ಕ್ರಿಕೆಟರ್ ಪೃಥ್ವಿ ಶಾ ಮುಂಬೈನ ಈ ವೃತ್ತಿಪರ ಆಟಗಾರ ಮುಂಬರುವ ದೇಶೀಯ ಋತುವಿನಲ್ಲಿ ಬೇರೆ ತಂಡಕ್ಕೆ ಆಡಲು ಅವಕಾಶ ನೀಡುವಂತೆ ನಿರಾಕ್ಷೇಪಣಾ ಪತ್ರವನ್ನು ಕೋರಿದ್ದಾರೆ ಎಂದು ಎಂಸಿಎ ಹೇಳಿದೆ.
ಮಳೆಗಾಲದಲ್ಲಿ ಶ್ವಾನಗಳ ಆರೋಗ್ಯ ಕಾಪಾಡಲು ವಿಶೇಷ ಕಾಳಜಿ ಅಗತ್ಯ. ಇನ್ನೂ ಈ ಬಗ್ಗೆ ಮಾತನಾಡಿರುವ ಡಾ. ಧೀರಜ್ ಭಾರದ್ವಾಜ್ ಪ್ರಕಾರ, ಉದ್ದ ಕೂದಲಿನ ನಾಯಿಗಳಿಗೆ ಹೆಚ್ಚು ಸಮಸ್ಯೆಗಳು ಉಂಟಾಗಬಹುದು. ಶ್ವಾನಗಳ ಸ್ವಚ್ಛತೆ, ಆಹಾರ ಮತ್ತು
ಆಹಾರತಜ್ಞರು ಆರೋಗ್ಯವಂತ ವ್ಯಕ್ತಿಗಳು ಮತ್ತು ಸಂಕೀರ್ಣ ವೈದ್ಯಕೀಯ ಅಗತ್ಯಗಳನ್ನು ಹೊಂದಿರುವ ರೋಗಿಗಳೊಂದಿಗೆ ಕೆಲಸ ಮಾಡಲು ಸಜ್ಜಾಗಿರುತ್ತಾರೆ.
ಇಂಗ್ಲೆಂಡ್ ಬ್ಯಾಟ್ಸ್ಮನ್ ಹ್ಯಾರಿ ಬ್ರೂಕ್ (Harry Brook) 11 ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುತ್ತಿದ್ದ ಭಾರತೀಯ ವೇಗಿ ಪ್ರಸಿದ್ಧ್ ಕೃಷ್ಣ ಅವರನ್ನು ಕೀಟಲೆ ಮಾಡಿ ವಿಕೆಟ್ ಒಪ್ಪಿಸುವಂತೆ ಮಾಡಿದರು. ಈ ವಿಡಿಯೋ ಸಾಕಷ್ಟು ವೈರಲ್ ಆಗು
Director Nandakishore Cheating Case | ಅವ್ರ ಸ್ವಾರ್ಥಕ್ಕೆ ನನ್ನ ಯೂಸ್ ಮಾಡ್ಕೊಂಡ್ ಬಕ್ರ ಮಾಡಿದ್ರು | N18V
Mani Ratnam: ಈ ಚಿತ್ರವು 5ನೇ ತಾರೀಖಿನಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು. ಅದರಲ್ಲಿ ಕಾಣಿಸಿಕೊಂಡಿರುವ 'ಮುತ್ತ ಮಲೈ' ಹಾಡಿನ ವೀಡಿಯೊ ಹೆಚ್ಚಿನ ನಿರೀಕ್ಷೆಗಳನ್ನು ಹುಟ್ಟುಹಾಕಿತ್ತು. ಈ ಹಾಡನ್ನು ಚಿತ್ರದಲ್ಲಿ ಸೇರಿಸಲಾಗಿಲ್ಲ.
ನಿದ್ರೆ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಮುಖ್ಯ. ಕನಿಷ್ಠ 8 ಗಂಟೆಗಳ ನಿದ್ರೆ ಅಗತ್ಯ. ಹೊಟ್ಟೆಯ ಮೇಲೆ ಮಲಗುವುದರಿಂದ ಜೀರ್ಣಾಂಗ, ಬೆನ್ನುಮೂಳೆ, ಶ್ವಾಸಕೋಶದ ಮೇಲೆ ಒತ್ತಡ ಬಿದ್ದು ಆರೋಗ್ಯ ಸಮಸ್ಯೆಗಳು ಉಂಟಾಗಬಹುದು.
His Story of Itihaas: ಇತ್ತೀಚೆಗೆ ಬಿಡುಗಡೆಯಾದ ಸಿನಿಮಾದಲ್ಲಿ ನಾಯಕ ,ನಾಯಕಿ ಇಲ್ಲ. ಆದರೆ, ಅದು ಸೂಪರ್ ಹಿಟ್ (Sooper Hit) ಆಯಿತು. ಒಟಿಟಿಯಲ್ಲಿ ಸ್ಟ್ರೀಮಿಂಗ್ ಎಲ್ಲಿ ಗೊತ್ತಾ?
Diabetes Killer Leaf: ಇತ್ತೀಚಿನ ದಿನಗಳಲ್ಲಿ ಅನೇಕ ಜನರು ಈ ಜೀರ್ಣಕ್ರಿಯೆಯ ಅಸ್ವಸ್ಥತೆಯಿಂದ ಬಳಲುತ್ತಿದ್ದಾರೆ. ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುವುದು ಪ್ರತಿಯೊಬ್ಬರಿಗೂ ಸವಾಲಿನ ಕೆಲಸ. ಆದರೆ, ಕೆಲವು ಜೀವನಶೈಲಿಯ ಬದಲಾವಣ
Actor Srikanth : ಶ್ರೀಕಾಂತ್ ಅವರ ವಕೀಲರಿಂದ ಇನ್ನೂ ಯಾವುದೇ ಅಧಿಕೃತ ಪ್ರತಿಕ್ರಿಯೆ ಬಂದಿಲ್ಲ. ನಿನ್ನೆ ರಾತ್ರಿ ಚೆನ್ನೈ ನ್ಯಾಯಾಲಯವು ಶ್ರೀಕಾಂತ್ ಅವರನ್ನು ಜುಲೈ 7 ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
Tamil Actor Srikanth Arrested | ಮಾದಕ ವಸ್ತು ಕೇಸ್ನಲ್ಲಿ ತಮಿಳು ನಟ ಶ್ರೀಕಾಂತ್ ಬಂಧನ | N18V
ದಾಸ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮತ್ತು ಪುತ್ರ ವಿನೀಶ್ ಫೋಟೋಸ್ ಗಮನ ಸೆಳೆಯುತ್ತಿವೆ. ದರ್ಶನ್ ಫ್ಯಾನ್ಸ್ ಈ ಫೋಟೋಗಳನ್ನ ತುಂಬಾನೆ ಮೆಚ್ಚಿಕೊಂಡಿದ್ದಾರೆ. ದೇವತೆ ನಮ್ಮ ಅತ್ತಿಗೆ ದೇವತೆ ಅಂತಲೂ ಬಣ್ಣಿಸಿದ್ದಾರೆ. ಈ ಫೋಟೋಗಳ ಒ
ಅಗಸೆ ಬೀಜಗಳು ಆರೋಗ್ಯಕರ ಕೊಲೆಸ್ಟ್ರಾಲ್, ಒಮೆಗಾ-3, ಫೈಬರ್ ಒದಗಿಸುತ್ತವೆ. ಆದರೆ ಇದನ್ನು ಅತಿಯಾಗಿ ಸೇವಿಸಿದರೆ ಅಲರ್ಜಿ, ಉರಿಯೂತ, ಹೊಟ್ಟೆ ನೋವು, ಹಾರ್ಮೋನು ಸಮಸ್ಯೆ ಉಂಟಾಗಬಹುದು. ಅದರಲ್ಲೂ ಅಗಸೆ ಬೀಜಗಳ ಸೇವನೆಯನ್ನು ಗರ್ಭಿಣಿ
Blind Spot: ರಾಕೇಶ್ ಶರ್ಮಾ ನಿರ್ದೇಶನ ಮತ್ತು ಚಿತ್ರಕಥೆ ಬರೆದಿರುವ 'ಬ್ಲೈಂಡ್ ಸ್ಪಾಟ್' ಚಿತ್ರದಲ್ಲಿ ನವೀನ್ ಚಂದ್ರ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ, ಜೊತೆಗೆ ರಾಶಿ ಸಿಂಗ್ ಮತ್ತು ಅಲಿ ರೆಜಾ ಕೂಡ ನಟಿಸಿದ್ದಾರೆ.
ಲವ್ ಮಾಕ್ಟೇಲ್-3 ಚಿತ್ರದ ಹೊಸ ಮಾಹಿತಿ ಹೊರ ಬಂದಿದೆ. ಇದನ್ನ ಸ್ವತಃ ಮಿಲನ ನಾಗರಾಜ್ ಕೊಟ್ಟಿದ್ದಾರೆ. ಆದರೆ, ಇದು ಆಡಿಷನ್ ಮ್ಯಾಟರ್ ಆಗಿದೆ. ಇದರ ಇತರ ವಿವರ ಇಲ್ಲಿದೆ ಓದಿ.
ಬೆಳಗ್ಗೆ ಎದ್ದ ತಕ್ಷಣ ಕಣ್ಣಿನ ನೋವು ಏಕೆ ಉಂಟಾಗುತ್ತದೆ ಮತ್ತು ಕಣ್ಣು ಒಣಗುವುದರಿಂದ ಹಿಡಿದು ಗ್ಲುಕೋಮಾದವರೆಗೆ ಆಧಾರವಾಗಿರುವ ಸಮಸ್ಯೆಗಳು ಯಾವುವು ಎಂಬುವುದರ ಬಗ್ಗೆ ನಾವಿಂದು ವಿವರವಾಗಿ ತಿಳಿಯೋಣ.
ತೆಲುಗಿನ ಸ್ಟಾರ್ ನಟರು ರಶ್ಮಿಕಾ ಅವರನ್ನು ಬಾಯ್ತುಂಬ ಹೊಗಳಿದ್ದಾರೆ. ಕೂರ್ಗ್ ಬ್ಯೂಟಿ ನಾಚಿ ನೀರಾಗಿದ್ದಾರೆ.
ವಾಷಿಂಗ್ ಮಷಿನ್ ಸಾಮರ್ಥ್ಯವು ಒಣ ಬಟ್ಟೆಗಳ ತೂಕವನ್ನು ಸೂಚಿಸುತ್ತದೆ. 7 ಕೆಜಿ ಯಂತ್ರದಲ್ಲಿ 7 ಕೆಜಿ ಒಣ ಬಟ್ಟೆಗಳನ್ನು ತೊಳೆಯಬಹುದು. ಯಂತ್ರವನ್ನು ಓವರ್ಲೋಡ್ ಮಾಡುವುದು ತೊಂದರೆ ಉಂಟುಮಾಡಬಹುದು.
Actress: ತನ್ನ 21ನೇ ವಯಸ್ಸಿನಲ್ಲಿ ತನ್ನ ಕನಸುಗಳನ್ನು ಹೊತ್ತುಕೊಂಡು ಇಹಲೋಕ ತ್ಯಜಿಸಿದರು. ಅವರ ಸಾವು ಚಿತ್ರ ಜಗತ್ತನ್ನು ಬೆಚ್ಚಿಬೀಳಿಸಿತ್ತು. ಇಂದಿಗೂ ಅವರ ಅಭಿಮಾನಿಗಳು ಆ ಆಘಾತದಿಂದ ಚೇತರಿಸಿಕೊಳ್ಳಲು ಸಾಧ್ಯವಾಗಿಲ್ಲ.
ಮಳೆಗಾಲದಲ್ಲಿ ಹೊಟ್ಟೆ ಸಮಸ್ಯೆಗಳನ್ನು ತಪ್ಪಿಸಲು ಹಸಿರು ಎಲೆಗಳ ತರಕಾರಿಗಳು, ಎಲೆಕೋಸು, ಅಣಬೆ, ಬದನೆಕಾಯಿ, ಬ್ರೊಕೋಲಿ ತಿನ್ನಬಾರದು. ಬದಲಾಗಿ ಸೋರೆಕಾಯಿ, ಹೀರೆಕಾಯಿ, ಪಡವಲಕಾಯಿ, ತೊಂಡೆಕಾಯಿ, ಕುಂಬಳಕಾಯಿ, ಬೆಂಡೆಕಾಯಿ ಸೇವಿಸಬಹ
Bollywood Choreographer : 17 ನೇ ವಯಸ್ಸಿನಲ್ಲಿ ವೃತ್ತಿ ಜೀವನ ಪ್ರಾರಂಭಿಸಿದರು. 'ಕುಚ್ ಕುಚ್ ಹೋತಾ ಹೈ' ಮತ್ತು 'ದಿಲ್ ತೋ ಪಾಗಲ್ ಹೈ' ನಂತಹ ಚಿತ್ರಗಳಲ್ಲಿ ಕೆಲಸ ಮಾಡಿದರು.
ಸ್ಯಾಂಡಲ್ವುಡ್ ಕ್ರೇಜಿ ಸ್ಟಾರ್ ರವಿಚಂದ್ರನ್ ಮಾತ್ ಆಡ್ತಾ ಹೋದ್ರು. ಗೆಳೆಯ ಹಂಸಲೇಖ ಬಗ್ಗೆ ಹೇಳ್ತಾ ಹೋದ್ರು. ನಮ್ಮ ನಡುವೆ ಯಾವುದೇ ಲೆಕ್ಕಚಾರ ಇರಲಿಲ್ಲ. ಯಾವತ್ತೂ ಲೆಕ್ಕಾಚಾರ ಮಾಡಿಯೇ ಸಿನಿಮಾ ಮಾಡಿಯೇ ಇಲ್ಲ. ಗೆಳೆತನದಲ್ಲ
Bigg Boss 19 : ಹಿಂದಿಯ ಮೂಲಕ ಭಾರತಕ್ಕೆ ಕಾಲಿಟ್ಟ 'ಬಿಗ್ ಬಾಸ್' ಕ್ರಮೇಣ ಕನ್ನಡ, ತೆಲುಗು, ತಮಿಳು, ಬೆಂಗಾಳಿ ಈಗ ಮಲಯಾಳಂನಲ್ಲೂ (Malayalam) ಶುರುವಾಗಿದೆ. ಏಷ್ಯಾನೆಟ್ ಬಿಗ್ ಬಾಸ್ ಮಲಯಾಳಂ ಸೀಸನ್ 7 ರ ಲೋಗೋವನ್ನು (Logo) ಅಧಿಕೃತವಾಗಿ ಬಿಡುಗಡೆ ಮಾಡಿದ
ಇನ್ಸ್ಟೆಂಟ್ ಕಾಫಿ ಕುಡಿಯುವುದರಿಂದ ವಯಸ್ಸಿಗೆ ಸಂಬಂಧಿಸಿದ ಮ್ಯಾಕ್ಯುಲರ್ ಡಿಜೆನರೇಶನ್ ಉಂಟಾಗುತ್ತದೆ ಮತ್ತು ಕಣ್ಣಿನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದು ಚೀನಾದ ಹುಬೈ ವೈದ್ಯಕೀಯ ವಿಶ್ವವಿದ್ಯಾಲಯದ ಅಧ್ಯಯನ ತಿಳಿಸಿ
Rashmika Mandanna: ಇದೇ ರಶ್ಮಿಕಾ ಮಂದಣ್ಣ ಅವರು ಮೊದಲ ಪ್ರೀತಿ ಬಗ್ಗೆ ಮಾತನಾಡಿದ್ದಾರೆ. ‘ಕುಬೇರ’ ಸಿನಿಮಾದ ಈವೆಂಟ್ನಲ್ಲಿ ಈ ಎಲ್ಲಾ ವಿಚಾರಗಳನ್ನು ಅವರು ಹೇಳಿದರು.ರಶ್ಮಿಕಾ ಅವರು ಮೊದಲು ಖರೀದಿಸಿದ ಕಾರು ಎಂದರೆ ಅದು ‘ಸ್ಯಾಂಟ್ರೋ’. ಈ ವಿ
ಸ್ಯಾಂಡಲ್ವುಡ್ನ ವಿನೋದ್ ಪ್ರಭಾಕರ್ ರಾಯರ ದರ್ಶನ ಪಡೆದುಕೊಂಡಿದ್ದಾರೆ. ಮೊದಲೇ ಅಂದುಕೊಂಡಂತೆ ಹರಕೆ ತೀರಿಸಿದ್ದಾರೆ. ತುಲಾಭಾರ ಸೇರಿದಂತೆ ಉರುಳು ಸೇವೆ ಕೂಡ ಮಾಡಿದ್ದಾರೆ. ಈ ಸಮಯದ ಒಂದಷ್ಟು ಫೋಟೋಗಳ ಗ್ಯಾಲರಿ ಸ್ಟೋರಿ ಇಲ್ಲ
ಸ್ಯಾಂಡಲ್ವುಡ್ನ ಚಿನ್ನಾರಿ ಮುತ್ತನ ಮನೆಗೆ ಬೆಳದಿಂಗಳ ಬಾಲೆ ಹೋಗಿ ಬಂದಿದ್ದಾರೆ. ಹೌದು, ವಿಜಯ್ ರಾಘವೇಂದ್ರ ಮನೆಗೆ ಸುಮನ್ ನಗರಕರ್ ಹೋಗಿದ್ದರು. ಪತಿ ಗುರುದೇವ್ ನಾಗರಾಜ್ ಕೂಡ ಇದ್ದರು. ಈ ಕ್ಷಣದ ಕೆಲವು ಫೋಟೋಗಳ ಒಂದು ಗ್ಯಾಲರ
Best Suspense Mystery Film On OTT: ಇಂದು ನಾವು ನಿಮಗೆ 2025 ರ ಸಿನಿಮಾದ ಬಗ್ಗೆ ಹೇಳುತ್ತೇವೆ. ಇದರ ಕ್ಲೈಮ್ಯಾಕ್ಸ್ ಮೋಹನ್ಲಾಲ್ ಅವರ 'ದೃಶ್ಯಂ' ಗಿಂತ ಸ್ಟ್ರಾಂಗ್ ಆಗಿದೆ. 1 ಗಂಟೆ 29 ನಿಮಿಷಗಳ ಸಸ್ಪೆನ್ಸ್ ಮತ್ತು ಥ್ರಿಲ್ ತುಂಬಿದ ಚಿತ್ರವು ಇತ್ತೀಚಿನ ದ
Memory Power: ಬದುಕಿನ ಜಂಜಾಟ, ಗಡಿಬಿಡಿಯ ಓಡಾಟದಲ್ಲಿ ವಯಸ್ಸಿರುವಾಗಲೇ ನಮಗೆಲ್ಲಾ ಈ ಮರೆಗುಳಿತನ ಶುರುವಾಗಿದೆ ನೋಡಿ. ವಯಸ್ಸಾದ ಮೇಲೆ ಮರೆವು ಸಹಜ ಅಂತಾರೆ, ಆದರೆ ಈಗಿನ ಹರಿಬರಿ ಜೀವನ ಮೂವತ್ತು, ನಲವತ್ತರ ಆಸುಪಾಸಿನಲ್ಲೇ ವಿಷಯಗಳನ್ನು
ಬೆಳಗಿನ ತಿಂಡಿಗೆ(Breakfast) ಥಟ್ಟಂತ ಆಗುವ ರೆಸಿಪಿಗಳಿದ್ದರೆ ಮಹಿಳೆಯರಿಗೆ ಇಷ್ಟವಾಗುತ್ತದೆ. ಆಫೀಸ್ ಗೆ ಹೋಗುವವರಿಗೆ ತುಂಬಾ ಹೊತ್ತು ಅಡುಗೆ ಮನೆಯಲ್ಲಿ(kitchen) ಕುಳಿತು ಅಡುಗೆ ಮಾಡುವುದಕ್ಕೆ ಆಗುವುದಿಲ್ಲ. ಬೇಗನೆ, ಆರೋಗ್ಯದಾಯಕವಾದ ತ
ಟ್ಯಾನಿಂಗ್, ಸತ್ತ ಚರ್ಮದ ಕೋಶಗಳು, ಚರ್ಮದ ನಿರ್ಜಲೀಕರಣ ಮತ್ತು ಮೊಡವೆಗಳಂತಹ ಸಮಸ್ಯೆಗಳು ಕೆಲವರಿಗೆ ಹೆಚ್ಚು. ಇವುಗಳನ್ನು ತೆಗೆದುಹಾಕಲು, ವಿವಿಧ ಕ್ರೀಮ್ಗಳು ಮತ್ತು ಫೇಸ್ ವಾಶ್ಗಳನ್ನು ಬಳಸುತ್ತಾರೆ. ಆದರೆ ಇದರಿಂದ ಕಡಿಮೆಯ
ಅಕ್ಕಿಯಲ್ಲಿ ಹುಳ ನೋಡಿದಮೇಲೆ ಅದನ್ನು ತಿನ್ನುಲು ಸಾಧ್ಯವಿಲ್ಲ. ಒಂದೊಮ್ಮೆ ತಿಂದ್ರೂ ಇದರಿಂದ ಜೀರ್ಣಕಾರಿ ಆರೋಗ್ಯ ಸಮಸ್ಯೆ ಶುರುವಾಗುತ್ತದೆ.
Tips To Remove Ring From Swollen Hand: ಕೆಲವರು ಫ್ಯಾಶನ್ ಆಗಿಯೋ, ಧಾರ್ಮಿಕ ಉದ್ದೇಶದಿಂದಲೋ, ಎಂಗೇಜ್ಮೆಂಟ್ ಬಳಿಕವೋ ಒಂದು ಬೆರಳಿಗಾದರೂ ಉಂಗುರ ಹಾಕಿಕೊಂಡಿರುತ್ತಾರೆ. ಎಷ್ಟೋ ವರ್ಷಗಳವರೆಗೆ ಅದು ಹಾಗೇ ಇರುತ್ತದೆ. ಆದ್ರೆ ಕೆಲವೊಮ್ಮೆ ಉಂಗುರಗಳನ್ನ
ವಿದೇಶದಲ್ಲಿ ಭಾರತಕ್ಕೆ ರಾಹುಲ್ ಯಾವಾಗಲೂ ದೊಡ್ಡ ಕೊಡುಗೆ ನೀಡಿದ್ದಾರೆ. ಅವರ ಒಂಬತ್ತು ಶತಕಗಳಲ್ಲಿ ಎಂಟು ವಿದೇಶದ ಮೈದಾನಗಳಲ್ಲಿ ಬಂದಿವೆ. ಈ ಶತಕದೊಂದಿಗೆ ರಾಹುಲ್ ದಾಖಲೆಯ ಪುಟದಲ್ಲಿ ತಮ್ಮ ಹೆಸರನ್ನು ಬರೆದಿದ್ದಾರೆ.
ಯಾವುದೇ ತರಕಾರಿಗಳನ್ನು, ವಿಶೇಷವಾಗಿ ನೆಲದಲ್ಲಿ ಬೆಳೆದ ತರಕಾರಿಗಳನ್ನು ಸರಿಯಾಗಿ ತೊಳೆಯದೆ ಅಥವಾ ಸರಿಯಾಗಿ ಬೇಯಿಸದೆ ತಿಂದರೆ 'ಮೆದುಳಿನಲ್ಲಿ ಹುಳುಗಳು' ಬರುವ ಸಾಧ್ಯತೆ ಇರುತ್ತದೆ.
ಭಾರತದ ಪರ ಎರಡೂ ಇನ್ನಿಂಗ್ಸ್ನಲ್ಲಿ ಶತಕ ಸಿಡಿಸಿದ 7ನೇ ಬ್ಯಾಟರ್ ಎನಿಸಿಕೊಂಡಿದ್ದಾರೆ. ವಿಜಯ್ ಹಜಾರೆ, ಸುನಿಲ್ ಗವಾಸ್ಕರ್ (3 ಬಾರಿ), ರಾಹುಲ್ ದ್ರಾವಿಡ್ (2 ಬಾರಿ), ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆ ಹಾಗೂ ರೋಹಿತ್ ಶರ್ಮಾ ಕೂಡ ಈ ಸ
ನಾನು ಮದ್ವೆ ಆಗ್ಬೇಕಾ.? ಮದ್ವೇ ಆದ್ರೇ ಏನ್ ಆಗುತ್ತೆ ಗೊತಲ್ಲಾ? ಯಾಕ್ ಬೇಕು ಮದ್ವೆ? ನಾನು ಮದ್ವೆ ಆಗಿ ಮೊದಲ ರಾತ್ರಿ ಮಾಡಿಕೊಂಡ್ರೆ ನಿಮ್ಗೆ ಇಷ್ಟಾನಾ? ಹೀಗೆ ಸಲ್ಮಾನ್ ಖಾನ್ ಕೇಳಿದ್ಯಾಕೆ? ಮದುವೆ ಬಗ್ಗೆ ಸಲ್ಮಾನ್ ಕೊಟ್ಟ ಆ ಉತ್ತರ
ಮೂರನೇ ದಿನದಾಟದ ಮೊದಲ ಸೆಷನ್ನಲ್ಲೇ ನಾಯಕ ಶುಭಮನ್ ಗಿಲ್ ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಈ ವೇಳೆ ಕೆಎಲ್ ರಾಹುಲ್ ಜೊತೆಯಾದ ಉಪನಾಯಕ ರಿಷಬ್ ಪಂತ್ ಭರ್ಜರಿ ಶತಕ ಸಿಡಿಸಿ ಮಿಂಚಿದರು.
ಭಾರತ ಮೊದಲ ಇನ್ನಿಂಗ್ಸ್ನಲ್ಲಿ 471 ರನ್ ಗಳಿಸಿದರೆ, ಇಂಗ್ಲೆಂಡ್ 465 ರನ್ ಗಳಿಸಿತು. ಭಾರತ ಕೇವಲ 6 ರನ್ಗಳ ಮುನ್ನಡೆ ಸಾಧಿಸಿತ್ತು. ಇದೀಗ 2ನೇ ಇನ್ನಿಂಗ್ಸ್ನಲ್ಲಿ ರಾಹುಲ್ ಹಾಗೂ ರಿಷಭ್ ಪಂತ್ ಶತಕದ ಜೊತೆಯಾಟದ ನೆರವಿನಿಂದ ಟೀಮ್ ಇಂ
ಮೂರನೇ ದಿನದಾಟದ ಅಂತ್ಯಕ್ಕೆ ಭಾರತ ತನ್ನ ಎರಡನೇ ಇನ್ನಿಂಗ್ಸ್ನಲ್ಲಿ ಉತ್ತಮವಾಗೊ ಬ್ಯಾಟಿಂಗ್ ಮಾಡುತ್ತಿದೆ. ಮೊದಲ ಇನ್ನಿಂಗ್ಸ್ 6 ರನ್ ಮುನ್ನಡೆ ಸೇರಿದಂತೆ, ಭಾರತ ಪ್ರಸ್ತುತ 200ಕ್ಕೂ ಹೆಚ್ಚು ರನ್ಗಳ ಮುನ್ನಡೆಯೊಂದಿಗೆ ಮುನ್ನ
ಯಾವುದೇ ಶುಭ ಕಾರ್ಯ ಅಥವಾ ಪ್ರಮುಖ ಕೆಲಸಕ್ಕೂ ಮೊದಲು ಮೊಸರು ಮತ್ತು ಸಕ್ಕರೆ ಸೇವಿಸುವ ಪದ್ಧತಿಯು ಭಾರತದಲ್ಲಿ, ವಿಶೇಷವಾಗಿ ಉತ್ತರ ಭಾರತದಲ್ಲಿ ಬಹಳಷ್ಟು ಪ್ರಚಲಿತದಲ್ಲಿದೆ. ಇದು ಕೇವಲ ಮೂಢನಂಬಿಕೆಯಲ್ಲ, ಬದಲಿಗೆ ಇದಕ್ಕೆ ವೈಜ್ಞ
ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ನಲ್ಲಿ ಶುಭ್ಮನ್ ಗಿಲ್ 147 ರನ್ ಗಳಿಸಿದರು. ನಾಯಕನಾಗಿ ಗಿಲ್ ತಮ್ಮ ಮೊದಲ ಪಂದ್ಯದಲ್ಲೇ ಶತಕ ಗಳಿಸಿದರು. ಈ ಅವಧಿಯಲ್ಲಿ ಗಿಲ್ ತಮ್ಮ ಹೆಸರಿನಲ್ಲಿ ಅನೇಕ ದಾಖಲೆಗಳ
Rachita Ram: ರಚಿತಾ ರಾಮ್ ಅವರು ಫಿಲ್ಮ್ ಚೇಂಬರ್ ಕಾಲ್ಗೂ ರೆಸ್ಪಾಂಡ್ ಮಾಡುತ್ತಿಲ್ವಾ? ಅಧ್ಯಕ್ಷರು ಹೇಳಿದ್ದೇನು?
ಕೆಲವು ವರ್ಷಗಳ ಹಿಂದೆ “ಜೂನಿಯರ್ ಸಚಿನ್ ತೆಂಡೂಲ್ಕರ್” ಎಂದು ಕರೆಯಲ್ಪಟ್ಟ ಪೃಥ್ವಿ ಶಾ ಭಾರತೀಯ ಕ್ರಿಕೆಟ್ನ ಭವಿಷ್ಯದ ತಾರೆಯಾಗಿ ಗುರುತಿಸಲ್ಪಟ್ಟಿದ್ದರು. 2018ರಲ್ಲಿ ಅಂಡರ್-19 ವಿಶ್ವಕಪ್ ಗೆಲುವಿನಲ್ಲಿ ಭಾರತ ತಂಡವನ್ನು ಮುನ್
ರಾಕಿಂಗ್ ಸ್ಟಾರ್ ಯಶ್ ಅಭಿನಯದ ಟಾಕ್ಸಿಕ್ ಚಿತ್ರದ ಫಸ್ಟ್ ಗ್ಲಿಂಪ್ಸ್ ರಿಲೀಸ್ ಆಗಿ 6 ತಿಂಗಳೇ ಆಗಿದೆ. ಆದರೂ ಇದರ ಕ್ರೇಜ್ ಕಡಿಮೆ ಆಗಿಲ್ಲ. ರಿಲೀಸ್ ಆದ ಕೇವಲ 24 ಗಂಟೆಯಲ್ಲಿ ಮಾಡಿರೋ ದಾಖಲೆಯನ್ನ ಬೇರೆ ಚಿತ್ರಗಳು ಇನ್ನೂ ಟಚ್ ಕೂಡ ಮಾ
ಶಸ್ತ್ರಚಿಕಿತ್ಸೆಯ ನಂತರ ಈ ರೀತಿಯ ಲಕ್ಷಣಗಳು ಕಂಡು ಬರುವುದು ಸಹಜವಾದ್ರೂ ಈ ಹಿರಿಯ ವ್ಯಕ್ತಿಯ ಕೇಸ್ನಲ್ಲಿ ಲಕ್ಷಣಗಳು ಕೆಟ್ಟದಾಗಿ ಕಂಡುಬಂದವು. ವೈದ್ಯರು ತಡಮಾಡದೇ ಅವರನ್ನು ಐಸಿಯುಗೆ ಶಿಫ್ಟ್ ಮಾಡಿ, ಏನಾಗಿರಬಹುದು ಎಂದು ಪ
ಟೀಂ ಇಂಡಿಯಾ ಮೊದಲ ಟೆಸ್ಟ್ನ ಮೊದಲ ಇನ್ನಿಂಗ್ಸ್ನಲ್ಲಿ 6 ರನ್ಗಳ ಮುನ್ನಡೆಯೊಂದಿಗೆ 2ನೇ ಇನ್ನಿಂಗ್ಸ್ ಆರಂಭಿಸಿದೆ. ಈ ನಡುವೆ ಟೀಂ ಇಂಡಿಯಾದ ವೇಗಿ ಕನ್ನಡಿಗ ಪ್ರಸಿದ್ಧ್ ಕೃಷ್ಣ ಬೇಡದ ದಾಖಲೆಯೊಂದನ್ನು ಬರೆದಿದ್ದಾರೆ.
ಶಬರೀಶ್ ಶೆಟ್ಟಿ ಅವರು ಯಾವ ಒತ್ತಡಕ್ಕೂ ಮಣಿಯದೆ ನಿರ್ದೇಶಕ ನಂದ ಕಿಶೋರ್ ವಿರುದ್ಧ ಫಿಲ್ಮ್ ಚೇಂಬರ್ ಮೆಟ್ಟಿಲೇರಿದ್ದಾರೆ.
ಸ್ಯಾಂಡಲ್ವುಡ್ನ ಒಂದು ಕಾಲದ ನಾಯಕ ನಟ ಕುಮಾರ್ ಬಂಗಾರಪ್ಪ ಬಹಳ ದಿನಗಳ ಬಳಿಕ ಸಿನಿಮಾ ಬಗ್ಗೆ ಮಾತನಾಡಿದ್ದಾರೆ. ಕನ್ನಡ ಸಿನಿಮಾರಂಗದ ಸಿನಿಮಾ ಒಂದರ ಬಗ್ಗೆ ಮನಸಾರೆ ಹೇಳಿಕೊಂಡಿದ್ದಾರೆ. ಆ ಚಿತ್ರ ಯಾವುದು? ಕುಮಾರ್ ಬಂಗಾರಪ್ಪ ಹ
ಭಾರತ ಹೆಡಿಂಗ್ಲೆಯಲ್ಲಿ ಟೆಸ್ಟ್ ಪಂದ್ಯ ಗೆಲ್ಲಲು ಎಷ್ಟು ರನ್ಗಳಿಸಿದರೆ ಉತ್ತಮ, ಹಾಗೂ ಈ ಮೈದಾನದಲ್ಲಿ ದಾಖಲಾದ ಗರಿಷ್ಠ ಚೇಸ್ ಎಷ್ಟು ಎಂಬುದನ್ನ ಈ ಸುದ್ದಿಯಲ್ಲಿ ತಿಳಿದುಕೊಳ್ಳೋಣ.
ನಾನು 8 ಗಂಟೆ ಮಾತ್ರ ಕೆಲಸ ಮಾಡೋದು ಅಂತ ಹೇಳಿ ನಟಿ ದೀಪಿಕಾ ಪಡುಕೋಣೆ ದೊಡ್ಡ ಚರ್ಚೆಗೆ ನಾಂದಿ ಹಾಡಿದ್ದಾರೆ. ಆದರೆ 8 ಗಂಟೆ ಕೆಲಸದ ಶಿಫ್ಟ್ ಕೇಳಿದವರು ಇವರೇ ಮೊದಲಲ್ಲ. 15 ವರ್ಷ ಹಿಂದೆಯೇ ಆ ಟಾಪ್ ನಟಿಯರು ಈ ಡಿಮ್ಯಾಂಡ್ ಇಟ್ಟಿದ್ರು.
ಸೆಲ್ಪ್ ರೆಸ್ಪೆಕ್ಟ್ ಎಂದರೆ ನಿಮ್ಮ ಮೌಲ್ಯಗಳು, ನಂಬಿಕೆಗಳಿಗೆ ಪ್ರಾಮುಖ್ಯತೆ ನೀಡುವುದು ಎಂದರ್ಥ. ನಿಮ್ಮ ಗಡಿಗಳನ್ನು ಮೀರುವವರಿಗೆ, ಶಕ್ತಿಯನ್ನು ಕುಗ್ಗಿಸುವ ಸಂಬಂಧಗಳಿಗೆ, ನಿಮ್ಮ ಮೌಲ್ಯಗಳಿಗೆ ವಿರುದ್ಧವಾದ ಸಂದರ್ಭಗಳಿಗೆ
ಸಾಹಸ ಸಿಂಹ ವಿಷ್ಣುವರ್ಧನ್ ಅಭಿಮಾನಿಗಳು ಅತಿ ದೊಡ್ಡ ಪ್ಲಾನ್ ಮಾಡಿದ್ದಾರೆ. ಈ ವರ್ಷದ 75 ನೇ ಜನ್ಮ ದಿನವನ್ನ ದೊಡ್ಡದಾಗಿಯೇ ಸಂಭ್ರಮಿಸುತ್ತಿದ್ದಾರೆ. ಇದಕ್ಕೆ ಯಜಮಾನರ ಅಮೃತ ಮಹೋತ್ಸವ ಅಂತಲೂ ಹೆಸರಿಟ್ಟಿದ್ದಾರೆ. ಅರಮನೆ ಮೈದಾನದ
ದರ್ಶನ ಫ್ಯಾನ್ಸ್ ಮನೆ ಮುಂದೆ ಬಂದ್ರೆ ನಿರಾಶರಾಗಿ ಹೋಗೋದಿಲ್ಲ. ಕಿಚ್ಚನ ಮನೆ ಬಳಿ ಫ್ಯಾನ್ಸ್ಗೂ ಕಿಚ್ಚ ಮನೆಯಲ್ಲಿದ್ದರೆ ಮೀಟ್ ಆಗೋ ಚಾನ್ಸ್ ಇದ್ದೇ ಇರುತ್ತದೆ. ಧ್ರುವ ಸರ್ಜಾ ಈ ಒಂದು ಭೇಟಿಗೆ ಒಂದು ದಿನ ಫಿಕ್ಸ್ ಮಾಡಿದ್ದಾರೆ.
ನಮ್ಮ ಸಿನಿಮಾ ಮೊದಲ ವಾರ ದೊಡ್ಡಮಟ್ಟದಲ್ಲಿಯೇ ರಿಲೀಸ್ ಆಯಿತು. 338 ಶೋಗಳು ಇದ್ದವು. ಆದರೆ, 8ನೇ ದಿನಕ್ಕೆ ಆ ಶೋಗಳ ಲೆಕ್ಕ 15 ಕ್ಕೆ ಇಳಿದು ಬಿಟ್ಟಿತ್ತು. ಹೀಗೆ ಎಡಗೈಯೇ ಅಪಘಾತಕ್ಕೆ ಕಾರಣ ಚಿತ್ರದ ನಿರ್ಮಾಪಕ ರಾಜೇಶ್ ಕೀಳಂಬಿ ವಿಡಿಯೋ ಒ
ಬಾಲಿವುಡ್ನ ರೇಡ್-2 ಸಿನಿಮಾ ಓಟಿಟಿಗೆ ಬರ್ತಿದೆ. ಥಿಯೇಟರ್ಗೆ ಬಂದು ಕೇವಲ ಒಂದು ತಿಂಗಳಾಗಿದೆ. ಅಷ್ಟರಲ್ಲಿಯೇ ಈ ಚಿತ್ರ ಇದೇ ತಿಂಗಳು ಸ್ಟ್ರೀಮಿಂಗ್ ಆಗುತ್ತಿದೆ. ಈ ಸಿನಿಮಾದ ಇನ್ನಷ್ಟು ಓಟಿಟಿ ವಿವರ ಇಲ್ಲಿದೆ ಓದಿ.
ರಾಮಾಯಣ ಸಿನಿಮಾದಲ್ಲಿ ಯಶ್ ಅವರೊಂದಿಗಿನ ಕ್ಲ್ಯಾಷ್ನಿಂದ ಬಾಲಿವುಡ್ ನಟ ಪ್ರಮುಖ ಪಾತ್ರವನ್ನು ರಿಜೆಕ್ಟ್ ಮಾಡಿದ್ದಾರೆ. ಏನು ಕಾರಣ?
ಇಂದಿನ ಪೀಳಿಗೆಯವರು ಫಿಟ್ನೆಸ್ ಬಗ್ಗೆ ಜಾಗರೂಕರಾಗಿದ್ದಾರೆ. ಆದರೆ ಜಿಮ್ಗೂ ಮುನ್ನ ಕೆಫೀನ್ ಪಾನೀಯ ಸೇವನೆ ಹೃದಯಾಘಾತದ ಅಪಾಯವನ್ನು ಹೆಚ್ಚಿಸುತ್ತದೆ. ತಜ್ಞರು ಸುರಕ್ಷಿತ ವ್ಯಾಯಾಮವನ್ನು ಶಿಫಾರಸು ಮಾಡುತ್ತಾರೆ.
ಚಿತ್ರಪ್ರೇಮಿಗಳು ಏನೇ ಆಗಬಾರದು ಅಂದುಕೊಂಡಿದ್ದರೋ ಅದು ಕೊನೆಗೂ ಆಯಿತು. ಮಣಿರತ್ನಂ ಅವರ ಸಿನಿಮಾ ವೈಭವ ಮರೆಯಾಗುತ್ತಿರುವ ಬಗ್ಗೆ ಎಷ್ಟೇ ಟೀಕೆಗಳಿದ್ದ ಅನೇಕ ಚಿತ್ರಪ್ರೇಮಿಗಳು, ಮಣಿರತ್ನಂ ಬಗ್ಗೆ ನಿಮಗೇನು ಗೊತ್ತು ಎಂದು ಲೆಜ
Kannada films : ಕನ್ನಡ ಚಿತ್ರರಂಗದಲ್ಲಿಯೂ (Kannada Film Industry) ನಿಜ ಜೀವನದ ಕಥೆಗಳು ಅಥವಾ ಘಟನೆಗಳನ್ನು ಆಧರಿಸಿದ ಚಲನಚಿತ್ರಗಳ ಕೊರತೆಯಿದೆ. ಆದರೆ, ವಿಮರ್ಶಕರು ಮತ್ತು ಪ್ರೇಕ್ಷಕರಿಂದ ಉತ್ತಮ ಮೆಚ್ಚುಗೆಯನ್ನು ಪಡೆದ ನೈಜ ಕಥೆಗಳನ್ನು ಆಧರಿಸಿದ ಕ
ಯುದ್ಧಕಾಂಡದ ನಂತರ ಹೊಸ ಸಿನಿಮಾ ಕೆಲಸ ಶುರು ಮಾಡಿದ ಅಜಯ್ ರಾವ್. ಮುಂದಿನ ಸಿನಿಮಾದಲ್ಲಿ ಕನ್ನಡದ ಕೃಷ್ಣನ ರಗಡ್ ಲುಕ್.