ಕೆರಿಬಿಯನ್ ಆಲ್ರೌಂಡರ್ ಜೇಸನ್ ಹೋಲ್ಡರ್ ಅವರನ್ನು ಬಿಡ್ ಮಾಡಿದ ಗುಜರಾತ್ ಟೈಟಾನ್ಸ್ ತಂಡದ ಬೌಲಿಂಗ್ ಮತ್ತು ಬ್ಯಾಟಿಂಗ್ನಲ್ಲಿ ಸಮತೋಲನ ಸಾಧಿಸಿದೆ.
ರೇಣುಕಾಸ್ವಾಮಿ ಕೇಸ್ ವಿಚಾರಣೆ ಇನ್ನೇನು ಶುರುವಾಗಬೇಕಾಗಿತ್ತು. ಆದರೆ ಆರೋಪಿಗಳು ಊಟ ಮಾಡುತ್ತಿರುವ ಕಾರಣ ವಿಚಾರಣೆ ಸ್ವಲ್ಪ ವಿಳಂಬವಾಗಿದೆ.
ರೇಣುಕಾಸ್ವಾಮಿ ಪೋಷಕರು ಇಂದು ಸಾಕ್ಷಿ ಹೇಳಿದ್ದು ವಿಚಾರಣೆ ಶುರುವಾಗವುದಕ್ಕೂ ಮುನ್ನ ದರ್ಶನ್ ಪರ ಲಾಯರ್ ಮುಂದಿಟ್ಟ ಮನವಿಗೆ ಕೋರ್ಟ್ ಅಸ್ತು ಎಂದಿದೆ.
ಖ್ಯಾತ ಸೀರಿಯಲ್ ನಟಿ ಹಾಗೂ ಮದಗಜ ಸಿನಿಮಾ ನಟಿ ಮೇಲೆ ಗಂಡನಿಂದ ಹಲ್ಲೆಯಾಗಿರುವ ಘಟನೆ ನಡೆದಿದೆ. ಅಷ್ಟಕ್ಕೂ ನಡೆದಿದ್ದೇನು? ಹಲ್ಲೆ ಮಾಡೋಕೇನು ಕಾರಣ?
ನೀವು ಪ್ರತಿದಿನ ಹೆಚ್ಚು ಅರಿಶಿನ ನೀರನ್ನು ಕುಡಿದರೆ, ಅದು ದೇಹದ ಮೇಲೆ ಹಲವಾರು ಹಾನಿಕಾರಕ ಪರಿಣಾಮಗಳನ್ನು ಬೀರುತ್ತದೆ. ಅರಿಶಿನದಲ್ಲಿರುವ ಕರ್ಕ್ಯುಮಿನ್ ಅನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸಿದರೆ, ಅದು ಯಕೃತ್ತಿನ ಆರೋಗ್ಯ
ಮೂಳೆಗಳ ಬಲಕ್ಕೆ ಕ್ಯಾಲ್ಸಿಯಂ, ವಿಟಮಿನ್ ಡಿ ಮುಖ್ಯವಾದರೂ, ಉಪ್ಪು, ಫಾಸ್ಪೋರಿಕ್ ಆಮ್ಲ, ಕೆಫೀನ್, ಮದ್ಯ, ಜಂಕ್ ಫುಡ್ ಸೇವನೆ ಮೂಳೆಗಳನ್ನು ದುರ್ಬಲಗೊಳಿಸುತ್ತದೆ ಎಂದು ವೈದ್ಯಕೀಯ ಅಧ್ಯಯನಗಳು ಹೇಳುತ್ತವೆ. ಇದರ ಕಂಪ್ಲೀಟ್ ಸ್ಟೋರ
ರೇಣುಕಾಸ್ವಾಮಿ ಕೊಲೆ ಕೇಸ್ ಟ್ರಯಲ್ ಇಂದಿನಿಂದ ಶುರುವಾಗಲಿದ್ದು ದರ್ಶನ್ ಗೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ಟೆನ್ಷನ್ ಶುರುವಾಗಿದೆ. ನಿದ್ರೆ ಇಲ್ಲದೆ ಡಿ-ಗ್ಯಾಂಗ್ ಕೋರ್ಟ್ ವಿಚಾರಣೆಗೆ ಆತಂಕದಲ್ಲಿದ್ದಾರೆ.
ಐಪಿಎಲ್ 2026 ಮಿನಿ ಹರಾಜಿನ ಬಳಿಕ ಎಲ್ಲಾ 10 ತಂಡಗಳ ಸ್ಥಾನ ಭರ್ತಿಯಾಗಿವೆ.
ರೇಣುಕಾಸ್ವಾಮಿ ಕೇಸ್ನಲ್ಲಿ ಇಂದು ಟ್ರಯಲ್ ಶುರುವಾಗಲಿದೆ. ಚಿತ್ರದುರ್ಗದ ರೇಣುಕಾಸ್ವಾಮಿ ತಂದೆ ಹಾಗೂ ತಾಯಿ ಇಂದು ಸಾಕ್ಷಿ ನುಡಿಯಲಿದ್ದಾರೆ.
ವಿರುಷ್ಕಾ ದಂಪತಿ ಸೆಲೆಬ್ರಿಟಿ ಜೋಡಿಗಳಲ್ಲಿ ಅತ್ಯಂತ ಮುದ್ದಾದವರು. ಅಪಾರ ಅಭಿಮಾನಿಗಳನ್ನು ಗಳಿಸಿ, ಕಪಲ್ ಗೋಲ್ಸ್ ಸೆಟ್ ಮಾಡಿದವರು. ಅವರು ಇತ್ತೀಚೆಗೆ ಪ್ರೇಮಾನಂದ ಮಹಾರಾಜ್ ಅವರನ್ನು ಭೇಟಿ ಮಾಡಿದ್ದು, ಇಬ್ಬರೂ ಸಂತೃಪ್ತರಾಗಿ
ಕನ್ನಡದ 45 ಚಿತ್ರದ ನಟ ರಾಜ್ ಬಿ ಶೆಟ್ಟಿ ಎಲ್ಲ ಪಾತ್ರದ ಬಗ್ಗೆ ಮಾತನಾಡಿದ್ದಾರೆ. ಆದರೆ, ಒಂದು ಪಾತ್ರ ಮತ್ತು ಪಾತ್ರಧಾರಿ ಬಗ್ಗೆ ಏನೂ ಹೇಳೋಕೆ ಹೋಗ್ಲಿಲ್ಲ. ಅದರ ವಿವರ ಇಲ್ಲಿದೆ ಓದಿ.
ಅರ್ಜುನ್ ಜನ್ಯ ಎಲ್ಲೋ ಹೋಗುತ್ತಾರೆ. ೪೫ ಚಿತ್ರ ಬಂದ್ಮೇಲೆ ದೊಡ್ಡ ಗೆಲುವು ಗ್ಯಾರಂಟಿ ನೋಡಿ. ಹಾಗಂತ ಶಿವರಾಜ್ ಕುಮಾರ್ ಈಗಲೇ ಹೇಳಿದ್ದಾರೆ. ಇವರ ಮಾತುಗಳ ಕಂಪ್ಲೀಟ್ ವಿವರ ಇಲ್ಲಿದೆ ಓದಿ.
ಕ್ರಿಕೆಟ್ ತಂಡದ ಮಾಜಿ ಬೌಲರ್ ವೆಂಕಟೇಶ್ ಪ್ರಸಾದ್, ಕರ್ನಾಟಕ ಕ್ರಿಕೆಟ್ ಅಕಾಡೆಮಿಯ ಅಧ್ಯಕ್ಷರಾಗಿ ಆಗಿ ಆಯ್ಕೆಯಾದ ಬಳಿಕ ಮೈಸೂರಿನ ಚಾಮುಂಡೇಶ್ವರಿ, ನಂಜುಂಡೇಶ್ವರ ದೇವಾಲಯಗಳಿಗೆ ಭೇಟಿ ನೀಡಿ ಆಶೀರ್ವಾದ ಪಡೆದರು.
ಸಾಮಾನ್ಯ ಇಡ್ಲಿಗೆ ವಿಭಿನ್ನ ರುಚಿ ಬೇಕೆಂದರೆ, ಕರಾವಳಿ ಭಾಗದ ವಿಶೇಷ ಮುಳ್ಳು ಸೌತೆ ಇಡ್ಲಿಯನ್ನು ಒಮ್ಮೆ ಪ್ರಯತ್ನಿಸಲೇಬೇಕು. ಅಕ್ಕಿ, ತೆಂಗಿನ ತುರಿ, ಬೆಲ್ಲ ಮತ್ತು ಮುಳ್ಳು ಸೌತೆಯ ಸಂಯೋಜನೆಯಿಂದ ತಯಾರಾಗುವ ಈ ಸಿಹಿ ಇಡ್ಲಿ ಆರೋಗ
ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಮತ್ತೊಮ್ಮೆ ವೃಂದಾವನಕ್ಕೆ ಭೇಟಿ ನೀಡಿದ್ದಾರೆ.
ಸಿಎಸ್ಕೆ ಮಿನಿ ಹರಾಜಿನಲ್ಲಿ ಪ್ರಶಾಂತ್ ವೀರ್ ಮತ್ತು ಕಾರ್ತಿಕ್ ಶರ್ಮಾ ಅನ್ನು ತಲಾ ರೂ. 14.20 ಕೋಟಿಗೆ ಖರೀದಿಸಿದೆ. ಇವರಿಬ್ಬರ ಜೊತೆಗೆ ಒಟ್ಟು 9 ಆಟಗಾರರನ್ನ ಹೊಂದಿರುವ ಚೆನ್ನೈ ಸೂಪರ್ ಕಿಂಗ್ಸ್ ಚಂಪೂರ್ಣ ಸ್ಕ್ವಾಡ್ ಬಗ್ಗೆ ಸಂಪೂ
ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಸರ್ಫರಾಜ್ ಖಾನ್ ಸ್ಪೋಟಕ ಇನ್ನಿಂಗ್ಸ್ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ ಗಮನ ಸೆಳೆದಿದ್ದಾರೆ.
ಅಬುಧಾಬಿಯಲ್ಲಿ ನಡೆದ IPL 2026 ಆಕ್ಷನ್ ನಂತರ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಖರೀದಿಸಿದ ಆಟಗಾರರು, ಹಣ, ಹರಾಜಿನ ನಂತರ ಸಂಪೂರ್ಣ ಸ್ಕ್ವಾಡ್ ಹೇಗಿದೆ ನೋಡಿ.
ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಪ್ರಿಯಾಂಕಾ ಉಪೇಂದ್ರ ಮದುವೆ ವಾರ್ಷಿಕೋತ್ಸವದ ಸಂಭ್ರಮದಲ್ಲಿದ್ದಾರೆ. ಮಕ್ಕಳೊಟ್ಟಿಗೆ ಸೆಲೆಬ್ರೇಟ್ ಮಾಡಿರೋ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಇವರ ಈ ಒಂದು ದಾಂಪತ್ಯ ಜೀವನದ ಪಯಣಕ್ಕೆ 22 ವ
ಮೊದಲ ಸುತ್ತಿನಲ್ಲಿ ಮಾರಾಟವಾಗದಿದ್ದರೂ, ಎರಡನೇ ಸುತ್ತಿನಲ್ಲಿ ಲಿಯಾಮ್ ಲಿವಿಂಗ್ಸ್ಟೋನ್ ಅವರನ್ನು ಸನ್ ರೈಸರ್ಸ್ ಹೈದರಾಬಾದ್ ಬಿಡ್ ಮಾಡಿತು.
Darshan-Devil: ದಿ ಡೆವಿಲ್ ಎರಡನೇ ವಾರಕ್ಕೆ ಕಾಲಿಟ್ಟಿದ್ದು, ಎಲ್ಲೆಡೆ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಆದರೆ ಇಂಥಾ ಹೊತ್ತಲ್ಲೇ ನಟ ದರ್ಶನ್ ಜೈಲಿನಲ್ಲಿದ್ದಾರೆ ಎನ್ನುವುದು ಅವರ ಅಭಿಮಾನಿಗಳನ್ನು ತೀವ್ರವಾಗಿ ಕಾಡುತ್ತಿದೆ. ಇಂತಹ ಹೊ
Arup Biswas: ಫುಟ್ಬಾಲ್ ಲೋಕದ ದೇವರು ಮೆಸ್ಸಿಯನ್ನ ಕಣ್ಣಾರೆ ನೋಡಬೇಕು ಅಂತ ಲಕ್ಷಾಂತರ ಜನ ಕಾಯ್ತಿದ್ರು. ಆದ್ರೆ ಸಾವಿರಾರು ರೂಪಾಯಿ ದುಡ್ಡು ಕೊಟ್ಟು ಟಿಕೆಟ್ ಖರೀದಿಸಿದರೂ ಸಹ ಆತನನ್ನು ನೋಡಲಾಗಲಿಲ್ಲ! ಇದರಿಂದ ರೊಚ್ಚಿಗೆದ್ದ ಅಭಿಮಾ
Rishab-Rakshit-Raj B Shetty Gang War? | ಖ್ಯಾತ ನಟ-ನಿರ್ದೇಶಕ ರಾಜ್ ಬಿ.ಶೆಟ್ಟಿ ಹೀಗ್ಯಾಕಂದ್ರು? | 45 Film
IPL 2026 Mini Auction: ಮಧ್ಯಪ್ರದೇಶದ ಮಂಗೇಶ್ ಯಾದವ್ ಅನ್ನೋ ಯುವ ಆಲ್ರೌಂಡರ್ (All-rounder) ಮೇಲೆ ಬರೋಬ್ಬರಿ 5.20 ಕೋಟಿ ಸುರಿದಿದೆ. ಕೇವಲ ಎರಡು ಟಿ20 ಪಂದ್ಯಗಳನ್ನ ಆಡಿರೋ ಈತನ ಮೇಲೆ ಇಷ್ಟು ದೊಡ್ಡ ಮೊತ್ತದ ಬಿಡ್ (Bid) ಮಾಡಿದ್ದು ನಿಜಕ್ಕೂ ಅಚ್ಚರಿ.
ದೊಡ್ಮನೆಯ ಗಿಲ್ಲಿ ನಟನ ಮೊಟ್ಟೆ ಕದ್ದವರು ಯಾರು? ಕಾವ್ಯ ಶೈವಾನಾ? ಇಲ್ಲ ರಜತ್ ಕಿಶನ್ ಈ ಕೆಲಸ ಮಾಡಿದರೇ? ಈ ಕುತೂಹಲಕ್ಕೆ ಉತ್ತರ ಇಲ್ಲಿದೆ ಓದಿ...
ರಾಜಸ್ಥಾನದ 19 ವರ್ಷದ ಈ ಆಟಗಾರನನ್ನು ಚೆನ್ನೈ ಸೂಪರ್ ಕಿಂಗ್ಸ್ 14.20 ಕೋಟಿ ರೂ.ಗೆ ಖರೀದಿಸುವ ಮೂಲಕ ಅಚ್ಚರಿ ಮೂಡಿಸಿತು. ಕಾರ್ತಿಕ್ಗಾಗಿ ಮೊದಲು ಮುಂಬೈ ಇಂಡಿಯನ್ಸ್ 30 ಲಕ್ಷ ರೂ.ಗೆ ಬಿಡ್ಡಿಂಗ್ ಆರಂಭಿಸಿತು. ನಂತರ ಕೋಲ್ಕತ್ತಾ ನೈಟ್ ರ
ನುಗ್ಗೆಸೊಪ್ಪು ಸರಳವಾಗಿ ಮತ್ತು ಸಾಮಾನ್ಯವಾಗಿ ಎಲ್ಲಾ ಕಾಲದಲ್ಲೂ ಸಿಗುವ ಸೊಪ್ಪಾಗಿದೆ. ಹೀಗಾಗಿ ನೀವು ಕೂಡ ನುಗ್ಗೆಸೊಪ್ಪು ಇದ್ದರೆ ಹೀಗೆ ಸುಲಭವಾಗಿ ಮೊಟ್ಟೆ ಫ್ರೈ (ಮೊಟ್ಟೆ ಪಲ್ಯ) ಮಾಡಿ ತಿನ್ನಿ. ಡಬಲ್ ಟೇಸ್ಟ್, ಡಬಲ್ ಧಮಾಕ
ಐಪಿಎಲ್ 2026 ರ ಮಿನಿ ಹರಾಜಿನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ಪ್ರಶಾಂತ್ ವೀರ್ ಅವರನ್ನು ಬಿಡ್ ಮಾಡಿದೆ.
Pawan Kalyan: ಪವರ್ ಸ್ಟಾರ್ ಪವನ್ ಕಲ್ಯಾಣ್ ಓಜಿ ನಿರ್ದೇಶಕ ಸುಜೀತ್ ಅವರಿಗೆ ಐಷಾರಾಮಿ ಲ್ಯಾಂಡ್ ರೋವರ್ ಡಿಫೆಂಡರ್ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ.
IPL 2026 Mini Auction: ಈತನ ಕ್ರಿಕೆಟ್ ಕೆರಿಯರ್ (Cricket Career) ಮತ್ತು ಸ್ಟ್ಯಾಟಿಸ್ಟಿಕ್ಸ್ (Statistics) ನೋಡಿದ್ರೆ, ದೆಹಲಿ ತಂಡ ಯಾಕೆ ಮುಗಿಬಿದ್ದು ಖರೀದಿ ಮಾಡ್ತು ಅನ್ನೋದು ಅರ್ಥ ಆಗುತ್ತೆ. ದೇಶೀಯ ಕ್ರಿಕೆಟ್ನಲ್ಲಿ ಈತ ಮಾಡಿರೋ ಸಾಧನೆ ಸಾಮಾನ್ಯದ್ದಲ
Kirtan Nadagouda Son: ಕೆಜಿಎಫ್ ಚಾಪ್ಟರ್ 2 ಸಹ-ನಿರ್ದೇಶಕರಾದ ಕೀರ್ತನ್ ನಾಡಗೌಡ ಅವರ ನಾಲ್ಕು ವರ್ಷದ ಪುತ್ರ ಲಿಫ್ಟ್ನಲ್ಲಿ ಸಿಲುಕಿ ಸಾವನ್ನಪ್ಪಿರುವ ಘಟನೆ ಸೋಮವಾರ ನಡೆದಿದೆ.
ಹರಾಜಿಗೂ ಮುನ್ನ ಕೆಕೆಆರ್ ಆಲ್ರೌಂಡರ್ಗಳಾದ ವೆಂಕಟೇಶ್ ಅಯ್ಯರ್, ಆ್ಯಂಡ್ರೆ ರಸೆಲ್ರನ್ನ ರಿಲೀಸ್ ಮಾಡಿತ್ತು. ರಸೆಲ್ರನ್ನ ಮರಳಿ ಪಡೆಯಲು ಬಯಸಿತ್ತು. ಆದರೆ ರಸೆಲ್ ದಿಢೀರ್ ನಿವೃತ್ತಿ ಘೋಷಿಸಿದರು. ಹಾಗಾಗಿ ತಂಡಕ್ಕೆ ಒಬ್ಬ ಅ
ಮನೆಯಲ್ಲಿನ ಹಲ್ಲಿ, ಜೇಡಗಳು, ಜಿರಳೆಗಳು ಹೆಚ್ಚಾದರೆ ಈ ಟಿಪ್ಸ್ ಅನುಸರಿಸಿ ಹಲ್ಲಿಗಳನ್ನು ಸುಲಭವಾಗಿ ಓಡಿಸಬಹುದು.
Darshan: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ ಅಂಡ್ ಗ್ಯಾಂಗ್ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ಇದೀಗ ನಾಳೆಯಿಂದ 57 ನೇ ಸಿಸಿಹೆಚ್ ಕೋರ್ಟ್ ನಲ್ಲಿ ಟ್ರಯಲ್ ನಡೆಯಲಿದೆ.
Bigg Boss Kananda 12 | ಸುಳ್ಳಿ ಅಂತ ಚೈತ್ರಾ ಕುಂದಾಪುರ ವಿರುದ್ಧ ರಜತ್ ಗಲಾಟೆ | N18V
ಡಾರ್ಕ್ ಬಣ್ಣಗಳು ಲೈಟ್ ಬಣ್ಣಗಳಿಗಿಂತ ಹೆಚ್ಚಾಗಿ ಬೆಳಕನ್ನು ಹೀರಿಕೊಳ್ಳುತ್ತವೆ ಮತ್ತು ಶಾಖವನ್ನು ಉಳಿಸಿಕೊಳ್ಳುತ್ತವೆ. ಇದು ಮನೆಯನ್ನು ಬೆಚ್ಚಗಾಗಿಸುವ ಪರಿಣಾಮಕಾರಿ ವಿಧಾನ.
IPL 2026: ಸಿಎಸ್ಕೆ (CSK) ತಂಡದಲ್ಲಿ ಧೋನಿ ಗರಡಿಯಲ್ಲಿ ಪಳಗಿದ್ದ ಈ ಪೇಸರ್ (Pacer) ಈಗ ಕೊಲ್ಕತ್ತಾ ನೈಟ್ ರೈಡರ್ಸ್ (KKR) ಪಾಲಾಗಿದ್ದಾರೆ. ಬರೋಬ್ಬರಿ 18 ಕೋಟಿ ಬಿಡ್ (Bid) ಮಾಡಿ ಕೆಕೆಆರ್ ಇವರನ್ನ ತಮ್ಮ ಟೀಮ್ (Team) ಗೆ ಸೇರಿಸಿಕೊಂಡಿದೆ.
25.2 ಕೋಟಿಗೆ ಹರಾಜಾದರೂ ಗ್ರೀನ್ ಐಪಿಎಲ್ 2026 ರಲ್ಲಿ ಕೇವಲ 18 ಕೋಟಿ ರೂ ಮಾತ್ರ ಗಳಿಸಲಿದ್ದಾರೆ. ಅವರ ಒಟ್ಟು ಮೊತ್ತದಲ್ಲಿ ಕಡಿತವಾಗುವುದೇಕೆ ಎಂಬುದನ್ನ ಈ ಸುದ್ದಿಯಲ್ಲಿ ತಿಳಿಯೋಣ
ವೆಂಕಟೇಶ್ ಪ್ರಸಾದ್ ಮೈಸೂರಿನಲ್ಲಿ ದೇವರ ದರ್ಶನ ಪಡೆದರು. ಐಪಿಎಲ್ ಉದ್ಘಾಟನಾ ಪಂದ್ಯ ಬೆಂಗಳೂರಿನಲ್ಲಿ ನಡೆಯುವ ಸಾಧ್ಯತೆ ಇದೆ ಎಂದು ಭರವಸೆ ನೀಡಿದರು. ವಿರಾಟ್ ಕೊಹ್ಲಿ ವಿಜಯ್ ಹಜಾರೆಗೆ ಬರಲಿದ್ದಾರೆ.
ಬೆಳ್ಳುಳ್ಳಿ ದೇಹದ ರೋಗನಿರೋಧಕ ಶಕ್ತಿಯನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಬೆಳ್ಳುಳ್ಳಿಯಲ್ಲಿರುವ ಆಲಿಸಿನ್ ಸೋಂಕುಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ ಮತ್ತು ಶೀತ ಮತ್ತು ಜ್ವರದಂತಹ ಸಮಸ್ಯೆಗಳನ್ನು ತಡೆಯುತ್ತದೆ.
Raj B Shetty: ಕನ್ನಡ ಚಿತ್ರರಂಗದಲ್ಲಿ ಹೊಸ ಅಲೆ ಎಬ್ಬಿಸಿದವರು ‘ಶೆಟ್ಟಿ ಗ್ಯಾಂಗ್’ ಅಂತಲೇ ಹೇಳಬಹುದು.ಆದ್ರೆ ಇದೀಗ ಈ ಗ್ಯಾಂಗ್ ಮಧ್ಯೆ ಬಿರುಕು ಮೂಡಿದ್ಯ ಎಂಬ ಅನುಮಾನ ಶುರುವಾಗಿದೆ.
ಸಂಬಂಧದಲ್ಲಿ ನಂಬಿಕೆ ಮರೆಯಾದಾಗ ದ್ವೇಷ ಮತ್ತು ಅಸಮಾಧಾನ ಹೆಚ್ಚಾಗುತ್ತದೆ. ಇಂತಹ ಲಕ್ಷಣಗಳು ಕಂಡುಬಂದಾಗ ಸಂಗಾತಿಯೊಂದಿಗೆ ಮುಕ್ತವಾಗಿ ಮಾತನಾಡಿ.
ಇನ್ನು ಕೆಲವು ನೈಸರ್ಗಿಕವಾಗಿ ಹಗುರವಾಗಿರುತ್ತವೆ, ಬೇಗ ಬೇಯುತ್ತವೆ ಮತ್ತು ಕರುಳಿಗೆ ನಿಭಾಯಿಸಲು ಸುಲಭವಾಗಿರುತ್ತವೆ. ಬೇಳೆ ಜೀರ್ಣಕ್ರಿಯೆಯ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದರಲ್ಲಿ ಅಡುಗೆ ವಿಧಾನಗಳು, ನೆನೆಸುವುದು ಮತ
ಡಿಸೆಂಬರ್ 5 ರಂದು ಬಿಡುಗಡೆಯಾದ ಆದಿತ್ಯ ಧರ್ ನಿರ್ದೇಶನದ 'ಧುರಂಧಾರ್' ಚಿತ್ರ ತನ್ನ ಅದ್ಭುತ ಅಭಿನಯಕ್ಕಾಗಿ ಪ್ರಶಂಸೆ ಗಳಿಸುತ್ತಿದೆ. ಆದರೂ ರಣವೀರ್ ಸಿಂಗ್ ಮತ್ತು ಸಾರಾ ಅರ್ಜುನ್ ಮಧ್ಯದ 20 ವರ್ಷಗಳ ಅಂತರ ಭಾರೀ ಚರ್ಚೆಯಲ್ಲಿದ್ದು,
RCB: ಅಂದು 24 ಕೋಟಿ ಹತ್ತತ್ರ ಇದ್ದ ಆಟಗಾರ, ಇವತ್ತು ಕೇವಲ 7 ಕೋಟಿಗೆ ಸಿಕ್ಕಿದ್ದಾರೆ! ಅಂದ್ರೆ ಆರ್ಸಿಬಿಗೆ ಸುಮಾರು 16 ಕೋಟಿಗೂ ಹೆಚ್ಚು ಉಳಿತಾಯ ಆಗಿದೆ. ಇಂತಹ ಕ್ವಾಲಿಟಿ ಇಂಡಿಯನ್ ಆಲ್ರೌಂಡರ್ ಇಷ್ಟು ಕಮ್ಮಿ ಬೆಲೆಗೆ ಸಿಕ್ಕಿರೋದು ತ
Cashew Fry Recipe: ಮನೆಯಲ್ಲಿ ಮಾಡುವ ರಚಿಕರವಾದ ತಿಂಡಿಗಳಲ್ಲಿ ಕೆಲವೊಂದು ಸಣ್ಣ ಸ್ನ್ಯಾಕ್ಸ್ಗಳು ಮಕ್ಕಳಿಂದ ಹಿಡಿದು ಹಿರಿಯರವರೆಗೆ ಎಲ್ಲರಿಗೂ ಇಷ್ಟವಾಗುತ್ತವೆ. ಅಂಥದ್ದೇ ಒಂದು ರುಚಿಕರವಾದ, ಸುಲಭವಾಗಿ ಮಾಡುವ ಮತ್ತು ಟೀ ಅಥವಾ ಕಾಫಿಯ
IPL 2026 Mini Auction: ಕೋಟಿ ಕೋಟಿ ಸುರಿಯೋಕೆ ಫ್ರಾಂಚೈಸಿ (Franchise)ಗಳು ರೆಡಿಯಾಗಿ ಬಂದಿದ್ರು. ಆದ್ರೆ ಈ ಗದ್ದಲದ ಮಧ್ಯೆ ಒಂದು ಆಘಾತಕಾರಿ ಸುದ್ದಿ ಹೊರಬಿದ್ದಿದೆ. ಟೀಮ್ ಇಂಡಿಯಾದ ಭವಿಷ್ಯದ ಸ್ಟಾರ್ ಅನ್ಕೊಂಡಿದ್ದ ಈ ಆಟಗಾರನನ್ನು ಕೇಳೋರೇ ಇಲ್ದಂ
Harshavardhan: ನಿರ್ಮಾಪಕರೊಬ್ಬರು ಮಗಳಿಗಾಗಿ ಪತ್ನಿಯನ್ನು ಅಪಹರಣ ಮಾಡಿರುವ ಸಂಬಂಧ ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
Telugu Bigg Boss: ತೆಲುಗು ಬಿಗ್ಬಾಸ್ ಸೀಸನ್ 9 ಈಗಾಗಲೇ ಆರಂಭವಾಗಿ ಇದೀಗ ಕೊನೆಘಟ್ಟಕ್ಕೆ ತಲುಪಿದೆ. ಇನ್ನೇನು ಕೆಲವೇ ದಿನಗಳಲ್ಲಿ ಫೈನಲ್ ನಡೆಯಲಿದೆ. ಹಾಗೆಯೇ ಮತ್ತೊಂದು ವಿಶೇಷತೆ ಏನೆಂದರೆ ತೆಲುಗು ಬಿಗ್ ಬಾಸ್ ನ ಈ ಸೀಸನ್ ನಲ್ಲಿ ಇಬ್ಬರ
17 ವರ್ಷದ ಎಡಗೈ ಬ್ಯಾಟರ್ ಅಭಿಗ್ಯಾನ್ ಕುಂಡು, ಅಂಡರ್-19 ಏಷ್ಯಾ ಕಪ್ 2025ರಲ್ಲಿ ಮಲೇಷ್ಯಾ ವಿರುದ್ಧದ ಪಂದ್ಯದಲ್ಲಿ ಯೂತ್ ODIಯಲ್ಲಿ ಡಬಲ್ ಸೆಂಚುರಿ ಗಳಿಸುವ ಮೂಲಕ ಚರಿತ್ರೆ ಸೃಷ್ಟಿಸಿದ್ದಾರೆ.
Vijayalakshmi Darshan: ದರ್ಶನ್ ಅಭಿನಯದ 'ದಿ ಡೆವಿಲ್'ಸಿನಿಮಾ ರಿಲೀಸ್ ಆಗಿದ್ದು, ಥಿಯೇಟರ್ಗಳಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿದೆ.ಈ ಮಧ್ಯೆ ಇದೀಗ ವಿಜಯಲಕ್ಷ್ಮಿ ಮೊದಲ ಬಾರಿಗೆ ಸಂದರ್ಶನ ಒಂದರಲ್ಲಿ ಕಾಣಿಸಿಕೊಂಡು ಕೆಲವೊಂದು ಸಂಗತಿಗಳ
Sleeping With Mouth Open: ನಿಮಗೂ ಈ ಅಭ್ಯಾಸ ಇರಬಹುದು, ಇದು ತುಂಬಾ ಸಾಮಾನ್ಯ ಮತ್ತು ನೈಸರ್ಗಿಕವೆಂದು ತೋರುತ್ತದೆ, ಆದರೆ ಇದು ಯಾವ ಸಮಸ್ಯೆಗಳನ್ನು ಉಂಟು ಮಾಡಬಹುದು ಎಂಬುದರ ಬಗ್ಗೆ ಅನೇಕರಿಗೆ ಗೊತ್ತೇ ಇಲ್ಲ.
ದರ್ಶನ್ ಜೈಲಲ್ಲಿದ್ದರೂ ಡೆವಿಲ್ ಸಿನಿಮಾ 4 ದಿನಗಳಲ್ಲಿ 33 ಕೋಟಿ ಗಳಿಸಿ ಬಾಕ್ಸಾಫೀಸ್ ನಲ್ಲಿ ದಾಖಲೆ ಬರೆದಿದೆ. ಅಭಿಮಾನಿಗಳ ಕ್ರೇಜ್ ಮತ್ತು ಸೆಲೆಬ್ರೆಟಿಗಳ ಬೆಂಬಲದಿಂದ ದರ್ಶನ್ ಸ್ಟಾರ್ಡಮ್ ಮತ್ತೊಮ್ಮೆ ಸಾಬೀತಾಗಿದೆ.
ದಿನೇ ದಿನೇ ಮದ್ಯವ್ಯಸನಿಗಳ ಸಂಖ್ಯೆಯೂ ಹೆಚ್ಚಾಗುತ್ತಿದೆ. ಆದಾಗ್ಯೂ, ಈ ಮದ್ಯ ಸೇವನೆ ಮಾಡುವುದರಿಂದ ತಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದು ಗೊತ್ತಿದ್ದರು ಸಹ ಜನರು ಕೇರ್ಲೆಸ್ ಆಗಿ ವರ್ತಿಸುತ್ತಿದ್ದಾರೆ.
ಚಹಾ ತಯಾರಿಸುವಾಗ ಬಳಸುವ ಹಾಲಿನ ಉಷ್ಣತೆಯೂ ರುಚಿಯ ಮೇಲೆ ಪರಿಣಾಮ ಬೀರುತ್ತದೆ. ತಣ್ಣನೆಯ ಹಾಲಿನ ಬದಲು ಸ್ವಲ್ಪ ಬಿಸಿ ಮಾಡಿದ ಹಾಲನ್ನು ಸೇರಿಸುವುದರಿಂದ ಚಹಾದ ಉಷ್ಣತೆ ಸಮತೋಲನದಲ್ಲಿರುತ್ತದೆ.
Sobhita Dhulipala: ಗ್ಲಾಮರ್ ಗರ್ಲ್ ಮತ್ತು ಹಾಟ್ ಹೀರೋಯಿನ್ ಶೋಬಿತಾ ಧುಲಿಪಲ್ಲಾ ಅಕ್ಕಿನೇನಿಯ ಸೊಸೆಯಾಗಿ ತನ್ನ ಪ್ರಯಾಣವನ್ನು ಪ್ರಾರಂಭಿಸಿದಾಗಿನಿಂದ, ಯಾವಾಗಲೂ ಸುದ್ದಿಯಲ್ಲಿದ್ದಾರೆ. ಇದೀಗ ಮತ್ತೊಮ್ಮೆ ಎಲ್ಲರ ಕಣ್ಣು ಅವರ ಮೇಲೆ ಬಿದ್
ದರ್ಶನ್ ಪತ್ನಿ ವಿಜಯಕ್ಷ್ಮಿ ಸಾಕಷ್ಟು ಮಾತನಾಡಿದ್ದಾರೆ. ದರ್ಶನ್ಗೆ ಸಿಟ್ಟು ಇದಿಯೋ ಇಲ್ವೋ ಅನ್ನೋದನ್ನ ಹೇಳಿಕೊಂಡಿದ್ದಾರೆ. ದರ್ಶನ್ ಫೋನ್ ಮಾಡಿದ್ದಾಗ ಏನು ಕೇಳ್ತಾರೆ ಅನ್ನೋದನ್ನು ಹೇಳಿಕೊಂಡಿದ್ದಾರೆ. ಅದರ ವಿವರ ಇಲ್ಲದೆ
ಐಪಿಎಲ್ 2026 ಮಿನಿ ಹರಾಜು ಅಬುಧಾಬಿಯಲ್ಲಿ ನಡೆಯಲಿದೆ, ಕ್ಯಾಮರೂನ್ ಗ್ರೀನ್, ವೆಂಕಟೇಶ್ ಅಯ್ಯರ್, ಲಿಯಾಮ್ ಲಿವಿಂಗ್ಸ್ಟೋನ್, ಜೇಸನ್ ಹೋಲ್ಡರ್, ಕ್ವಿಂಟನ್ ಡಿ ಕಾಕ್ ಪ್ರಮುಖ ಆಕರ್ಷಣೆ.
ಚಳಿಗಾಲದಲ್ಲಿ ಮುಂಜಾನೆ ಮಂಜು ಸಾಮಾನ್ಯವಾಗಿರುತ್ತೆ. ಈ ವೇಳೆ ವಾಹನ ಚಲಾಯಿಸುವುದು ಬಹಳ ಕಷ್ಟವಾಗುತ್ತೆ, ರಸ್ತೆಯಲ್ಲಿ ಮಂಜು ತುಂಬಿಕೊಂಡು ರಸ್ತೆ ಅಪಘಾತಗಳು ಹೆಚ್ಚಾಗುತ್ತೆ. ಹೀಗಾಗಿ ನೀವು ಸುರಕ್ಷಿತ ಡ್ರೈವಿಂಗ್ ಮತ್ತು ಅಪ
Vijayalakshmi Darshan: ಡೆವಿಲ್ ಯಶಸ್ಸಿನ ನಡುವೆ ದರ್ಶನ್ ಜೈಲಿನಲ್ಲಿ ಇದ್ದರೂ, ವಿಜಯಲಕ್ಷ್ಮಿ ಇದೇ ಮೊದಲ ಬಾರಿಗೆ ಡಿ ಕಂಪನಿ ಚಾನೆಲ್ನಲ್ಲಿ ಸಂದರ್ಶನ ನೀಡಿದ್ದಾರೆ. ಈ ಸಂದರ್ಶನದಲ್ಲಿ ಅನೇಕ ಸಂಗತಿಗಳನ್ನು ವಿಜಯಲಕ್ಷ್ಮೀ ರಿವೀಲ್ ಮಾಡಿದ್ದ
ಅರ್ಜುನ್ ಜನ್ಯ ಅವರ 45 ಚಿತ್ರದಲ್ಲಿ ಶಿವರಾಜ್ ಕುಮಾರ್ ಚೆಲುವೆ ರೂಪತಾಳಿದ್ದಾರೆ. ಇದು ಟ್ರೈಲರ್ ಅಲ್ಲಿಯೇ ರಿವೀಲ್ ಆಗಿದೆ. ಆದರೆ, ಇದು ಈಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಇದರ ಇನ್ನಷ್ಟು ವಿವರ ಇಲ್ಲಿದೆ ಓದಿ.
Aishwarya Salimath: ನಟಿ ಐಶ್ವರ್ಯಾ ಸಾಲಿಮಠ ರಾಮಾಚಾರಿ, ಅಗ್ನಿಸಾಕ್ಷಿ ಹೀಗೆ ಅನೇಕ ಧಾರವಾಹಿ ಮೂಲಕ ಎಲ್ಲರ ಮನೆ ಮಾತಾಗಿದ್ದರು. ಇವರು ಸೀರಿಯಲ್ನಲ್ಲಿ ಹೆಚ್ಚಾಗಿ ವಿಲನ್ ಪಾತ್ರದಲ್ಲಿ ನಟಿಸಿದ್ದರು. ಸೀರಿಯಲ್ ಮಾತ್ರವಲ್ಲದೆ ಅನೇಕ ಜನಪ್ರಿ
Weight Loss: ವೇಟ್ ಲಿಫ್ಟಿಂಗ್ ಪುರುಷರಿಗೆ ಮಾತ್ರ ಎಂಬ ಭ್ರಮೆ ಇನ್ನೂ ಹಲವರಲ್ಲಿ ಇದೆ. ಆದರೆ ಮಹಿಳೆಯರ ಆರೋಗ್ಯ, ತೂಕ ನಿಯಂತ್ರಣ ಮತ್ತು ಆತ್ಮವಿಶ್ವಾಸಕ್ಕೆ ಶಕ್ತಿ ತರಬೇತಿ ಅತ್ಯಂತ ಪರಿಣಾಮಕಾರಿ ವ್ಯಾಯಾಮವಾಗಿದೆ. ಸರಿಯಾದ ಮಾರ್ಗದರ್ಶ
Heerekai Dosa Recipe: ಬೆಳಗಿನ ಉಪಹಾರವು ದಿನದ ಆರಂಭಕ್ಕೆ ಶಕ್ತಿ ನೀಡುವ ಅತ್ಯಂತ ಮುಖ್ಯವಾದ ಆಹಾರ. ಆದರೆ ಪ್ರತಿದಿನ ಒಂದೇ ರೀತಿಯ ತಿಂಡಿಗಳನ್ನು ತಯಾರಿಸಿ ತಿನ್ನುವುದು ಬೇಸರ ಉಂಟುಮಾಡುತ್ತದೆ. ಇಡ್ಲಿ, ದೋಸೆ, ಉಪ್ಪಿಟ್ಟು, ಚಿತ್ರಾನ್ನ ಇದೇ ತ
ಸಲ್ಮಾನ್ ಖಾನ್ ಅವರು ತಾವು ದೊಡ್ಡ ನಟ ಎಂದರೆ ಗ್ರೇಟ್ ಆಕ್ಟರ್ ಅಂತ ಭಾವಿಸುವುದಿಲ್ಲವಂತೆ. ಈ ಮಾತನ್ನು ಕೇಳಿ ನಿಮಗೆ ಆಶ್ಚರ್ಯವಾಗಬಹುದು, ಆದರೆ ಹೀಗೆ ಹೇಳಿಕೊಂಡಿದ್ದು ಬೇರೆ ಯಾರೂ ಅಲ್ಲ
ನಮ್ಮ ದಿನ ಚೆನ್ನಾಗಿರಬೇಕು ಅಂದ್ರೆ ಇವುಗಳನ್ನು ಕಾಪಾಡಿಕೊಳ್ಳಬೇಕು. ಇವುಗಳನ್ನು ಸುಧಾರಿಸಲು ನಮಗಿರುವ ಏಕೈಕ ದಾರಿ ಅಂದ್ರೆ ಅದುವೇ ಯೋಗ. ಇದು ನಿಮ್ಮ ಏಕಾಗ್ರತೆಯನ್ನು ಚುರುಕುಗೊಳಿಸಲು ಮತ್ತು ನಿಮ್ಮ ಮನಸ್ಸನ್ನು ಉತ್ಸಾಹದಿಂ
Covid 19 Vaccine: ಹೃದಯಾಘಾತಕ್ಕೂ, ಕೋವಿಡ್ 19 ಲಸಿಕೆಗೂ ಯಾವುದೇ ಸಂಬಂಧವಿಲ್ಲ ಅಂತ ಏಮ್ಸ್ ವೈದ್ಯಕೀಯ ವರದಿ ಹೇಳಿದೆ. ಇಂಡಿಯನ್ ಜರ್ನಲ್ ಆಫ್ ಮೆಡಿಕಲ್ ರಿಸರ್ಚ್ನಲ್ಲಿ ವರದಿ ಪ್ರಕಟವಾಗಿದೆ.
ಚಳಿಗಾಲದಲ್ಲಿ ರಾತ್ರಿಯೂಟವನ್ನು ಯಾವಾಗ ಮಾಡಬೇಕು? ಕೊಬ್ಬನ್ನು ಕರಗಿಸಲು ಹಾಗೂ ಆರೋಗ್ಯಕರ ನಿದ್ರೆಗಾಗಿ ಊಟದ ಸಮಯ ಎಷ್ಟು ಹೊತ್ತಿನೊಳಗಿರಬೇಕು ಎಂಬುದನ್ನು ತಜ್ಞರು ಸೂಚಿಸಿದ್ದಾರೆ.
ಅಭಿಷೇಕ್ ಶರ್ಮಾ ಟಿ20ಐಗಳಲ್ಲಿ 300 ಸಿಕ್ಸರ್ಗಳನ್ನು ಬಾರಿಸಿದ ಅತ್ಯಂತ ವೇಗದ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ, ಕೇವಲ 163 ಇನ್ನಿಂಗ್ಸ್ಗಳಲ್ಲಿ ಈ ಸಾಧನೆ ಮಾಡಿದ್ದಾರೆ.
ರಾಜ್ ಬಿ ಶೆಟ್ಟಿ 45 ಚಿತ್ರದ ಡೈರೆಕ್ಟರ್ಗೆ ವಿಶೇಷವಾಗಿಯೇ ವಿಶ್ ಮಾಡಿದ್ದಾರೆ. ಸು ಫ್ರಮ್ ಸೋ ಚಿತ್ರದ ಫಸ್ಟ್ ಕಲೆಕ್ಷನ್ನಿಂದ ಬಂದ ದುಡ್ಡಿನಲ್ಲಿ ಸಾವಿರ ರೂಪಾಯಿಯನ್ನ ಕೊಟ್ಟಿದ್ದಾರೆ. ಅರ್ಜುನ್ ಜನ್ಯ ಅವರಿಗೆ 500 ರೂಪಾಯಿ ಹಾಗೂ
ಡಿಸೆಂಬರ್ 15, ಸೋಮವಾರ ನಡೆದ 2025-26ರ ಬಿಗ್ ಬ್ಯಾಷ್ ಲೀಗ್ (BBL) ನ ಎರಡನೇ ಪಂದ್ಯದಲ್ಲಿ ಟಿಮ್ ಸೀಫರ್ಟ್ ಸ್ಫೋಟಕ ಪ್ರದರ್ಶನ ತೋರಿದರು. ಮೆಲ್ಬೋರ್ನ್ ರೆನೆಗೇಡ್ಸ್ ಪರ ಇನ್ನಿಂಗ್ಸ್ ಆರಂಭಿಸಿದ ಸೀಫರ್ಟ್ ಬ್ರಿಸ್ಬೇನ್ ಹೀಟ್ ವಿರುದ್ಧ ಸ್ಫ
ಸಣ್ಣ ಕಾಯಿಲೆಗಳಿಂದ ಹಿಡಿದು ಗಂಭೀರ ಲಕ್ಷಣಗಳವರೆಗೆ ಎಲ್ಲದಕ್ಕೂ ಡಿಜಿಟಲ್ ವೈದ್ಯರಾದ ಗೂಗಲ್ನ ಮೊರೆ ಹೋಗಿದ್ದಾರೆ.
ಬೇಲ್ ಕ್ಯಾನ್ಸಲ್ ಆದಾಗ ತುಂಬಾನೆ ಬೇಸರ ಆಗಿತ್ತು. 15 ನಿಮಿಷ ಸೈಲೆಂಟ್ ಆಗಿ ಬಿಟ್ಟಿದ್ದೆ. ಆದರೆ, ಕೊನೆಗೆ ಹೇಳಿದಾಗ ದರ್ಶನ್ ಒಂದೇ ಮಾತು ಹೇಳಿದ್ದರು. ಬ್ಯಾಗ್ ಪ್ಯಾಕ್ ಮಾಡು ವಿಜು ನಾನು ಬರ್ತಾ ಇದ್ದೇನೆ ಅಂತಲೇ ಹೇಳಿದ್ದರು ಅನ್ನೋ
ಸೂರ್ಯಕುಮಾರ್ ಬ್ಯಾಟರ್ ಆಗಿ ವಿಫಲರಾಗುತ್ತಿದ್ದಾರೆ. ಆದರೆ ನಾಯಕತ್ವದಲ್ಲಿ ಮಿಂಚುತ್ತಿದ್ದಾರೆ. ಹಾಗಾಗಿ ಅವರ ವಿರುದ್ಧದ ಟೀಕೆಗಳು ಸ್ವಲ್ಪ ಕಡಿಮೆಯಾಗಿವೆ. ಆದರೂ ಸಂಜು ಸ್ಯಾಮ್ಸನ್ ಅವರನ್ನ ಕಡೆಗಣಿಸಿ ಗಿಲ್ ಅವರಿಗೆ ಸತತ ಅವ
ಸ್ಯಾಂಡಲ್ವುಡ್ನ ಮಲ್ಟಿಸ್ಟಾರರ್ 45 ಚಿತ್ರದ ಟ್ರೈಲರ್ ರಿಲೀಸ್ ಆಗಿದೆ. ಇಲ್ಲಿವರೆಗೂ ಸೀಕ್ರೆಟ್ ಆಗಿಯೇ ಇಟ್ಟಿದ್ದ ಕೆಲವು ವಿಷಯಗಳು ಇದರಲ್ಲಿ ರಿವೀಲ್ ಆಗಿವೆ. ಇದರ ವಿವರ ಇಲ್ಲಿದೆ ಓದಿ.
ಈ ಸರಣಿಯಲ್ಲಿ ಅಕ್ಷರ್ ಪಟೇಲ್ ಭಾರತೀಯ ತಂಡಕ್ಕೆ ಪ್ರಮುಖ ಆಟಗಾರ ಎಂದು ಸಾಬೀತಾಗುತ್ತಿದ್ದರು. ಮೊದಲ ಎರಡು ಪಂದ್ಯಗಳಲ್ಲಿ ಅವರು ಬ್ಯಾಟಿಂಗ್ನಲ್ಲಿ ಗಮನಾರ್ಹ ಕೊಡುಗೆಗಳನ್ನು ನೀಡಿದರು. ಎರಡನೇ ಪಂದ್ಯದಲ್ಲಿ, ಅವರನ್ನು 3ನೇ ಸ್ಥಾ
ವಿಜಯಲಕ್ಷ್ಮಿ ದರ್ಶನ್ 25 ವರ್ಷದಲ್ಲಿ ಫಸ್ಟ್ ಟೈಮ್ ಸಂದರ್ಶನ ಕೊಟ್ಟಿದ್ದಾರೆ. ಈ ಒಂದು ಸಂದರ್ಶನದಲ್ಲಿ ದರ್ಶನ್ ಮನಸ್ಥಿಯನ್ನ ಬಿಚ್ಚಿಟ್ಟಿದ್ದಾರೆ. ಆದರೆ, ಜೈಲಿನಿಂದ ಫೋನ್ ಮಾಡಿದಾಗ ದರ್ಶನ್ ಕೇಳೋದು ಏನು? ಈ ಎಲ್ಲ ವಿಷಯಗಳನ್ನ ಹ
ಮಂಡ್ಯ ಅಂದ್ರೆನೇ ನೆನಪಾಗೋದು ಮುದ್ದೆ ನಾಟಿ ಕೋಳಿ ಸಾರು. ಇನ್ನೂ ವೆಜ್ ಅಂತ ಬಂದ್ರೆ ಮುದ್ದೆ ಉಪ್ಸಾರು. ಹೀಗಾಗಿ ನಿಮಗೂ ಮಂಡ್ಯ ಸ್ಟೈಲ್ ನುಗ್ಗೆಸೊಪ್ಪು ಉಪ್ಸಾರು ಮಾಡೋಕೆ ಬರುತ್ತಾ? ಹೀಗೆ ಸುಲಭವಾಗಿ ನೀವು ಮಾಡಿ.
ಐಪಿಎಲ್ 2026 ರ ಹರಾಜಿನಲ್ಲಿ, ಎಲ್ಲಾ 10 ಫ್ರಾಂಚೈಸಿಗಳು ಖಾಲಿ ಇರುವ 77 ಸ್ಥಾನಗಳಿಗಾಗಿ ಹರಾಜಿನಲ್ಲಿ ಪೈಪೋಟಿ ನಡೆಸಲಿವೆ. ತಂಡಗಳು ಗರಿಷ್ಠ 25 ಆಟಗಾರರನ್ನು ಹೊಂದಬಹುದು. ಆದ್ದರಿಂದ, ಪ್ರಮುಖ ಟಿ20 ಸ್ಪೆಷಲಿಸ್ಟ್ಗಳಿಗೆ ತೀವ್ರವಾದ ಬಿಡ
ಸೋಶಿಯಲ್ ಮೀಡಿಯಾದಲ್ಲಿ ಧುರಂಧರ್ ಸಿನಿಮಾದ ಎಂಡ್ ಕ್ರೆಡಿಟ್ ಸೀನ್ನ ಸ್ಕ್ರೀನ್ಶಾಟ್ ವೈರಲ್ ಆಗಿದೆ. ಸ್ಕ್ರೀನ್ಶಾಟ್ನಲ್ಲಿ ಕಾರ್ಯನಿರ್ವಾಹಕ ನಿರ್ಮಾಪಕ ರಾಹುಲ್ ಗಾಂಧಿ ಎಂಬ ಹೆಸರು ಸೋಶಿಯಲ್ ಮೀಡಿಯಾದಲ್ಲಿ ಕಿಚ್ಚೆಬ
ನೀವು 2026 ರಲ್ಲಿ ವಿದೇಶ ಪ್ರವಾಸ ಮಾಡುವ ಯೋಜನೆ ಹಾಕಿಕೊಂಡಿದ್ದೀರಾ? ಕಡಿಮೆ ಖರ್ಚಲ್ಲಿ ಈ ದೇಶಗಳಿಗೆ ಭೇಟಿ ನೀಡಿ.
ರಣವೀರ್ ಸಿಂಗ್ ಅಭಿನಯದ ಧುರಂಧರ್ ಸಿನಿಮಾ ಬಾಕ್ಸಾಫೀಸ್ ನಲ್ಲಿ ಸುನಾಮಿ ಸೃಷ್ಟಿಸಿ ಬಿಗ್ ಹಿಟ್ ಆಗಿದೆ. ಇಲ್ಲಿವರೆಗಿನ ಕಲೆಕ್ಷನ್ ಎಷ್ಟು ಕೋಟಿ?
ಭಾರತವು ಪ್ರಸ್ತುತ ದಕ್ಷಿಣ ಆಫ್ರಿಕಾ ವಿರುದ್ಧದ T20 ಸರಣಿಯಲ್ಲಿ 2-1 ಮುನ್ನಡೆ ಸಾಧಿಸಿದೆ. ಇನ್ನೂ ಎರಡು T20I ಗಳನ್ನು ಆಡಬೇಕಾಗಿದೆ. ಒಂದು ವೇಳೆ ಒಂದು ಪಂದ್ಯ ಗೆದ್ದರೆ ಭಾರತವು T20 ಸರಣಿಯನ್ನು ಗೆಲ್ಲುತ್ತದೆ.
ಫ್ರಾಂಚೈಸಿಗಳು ಗರಿಷ್ಠ 77 ಆಟಗಾರರನ್ನು ಖರೀದಿಸಬಹುದು. ಈ ಪೈಕಿ ಕೇವಲ 31 ವಿದೇಶಿ ಆಟಗಾರನ್ನ ಫ್ರಾಂಚೈಸಿಗಳು ಖರೀದಿಸಲಿವೆ. ಸುಮಾರು 359 ಆಟಗಾರರು ಹರಾಜಿನಲ್ಲಿದ್ದಾರೆ.. ಅದರಲ್ಲಿ 110 ಮಂದಿ ಅಂತರರಾಷ್ಟ್ರೀಯ ಆಟಗಾರರಿದ್ದಾರೆ. ಈ ಹರಾ
ಭಾರತದ ಚೊಚ್ಚಲ ವಿಶ್ವಕಪ್ ವಿಜೇತ ಮತ್ತು ಮಾಜಿ ಆರಂಭಿಕ ಬ್ಯಾಟರ್ ಸುನಿಲ್ ಗವಾಸ್ಕರ್ ಅವರು ಸೂರ್ಯಕುಮಾರ್ ಯಾದವ್ ಕಳಪೆ ಫಾರ್ಮ್ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
ಬೆಳಗ್ಗೆಯ ಎಣ್ಣೆ ಮಸಾಜ್ ಕೂದಲು ಆರೈಕೆಗೆ ಒಳ್ಳೆಯದು. ತೆಂಗಿನಕಾಯಿ, ಭೃಂಗರಾಜ, ಕ್ಯಾಸ್ಟರ್ ಆಯಿಲ್ ಉತ್ತಮ. ವಾರಕ್ಕೊಮ್ಮೆ ಹಚ್ಚುವುದು ಸೂಕ್ತ.
ಸೋಮವಾರ ಲಿಯೋನೆಲ್ ಮೆಸ್ಸಿ ಮತ್ತು ನರೇಂದ್ರ ಮೋದಿ ನಡುವಿನ ಭೇಟಿ ರದ್ದಾಗಲು ಕಾರಣವೇನು?
Healthy Food: ಇಂದಿನ ವೇಗದ ಜೀವನಶೈಲಿಯಲ್ಲಿ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಅನೇಕರಿಗೆ ದೊಡ್ಡ ಸವಾಲಾಗಿದೆ. ಕೆಲಸದ ಒತ್ತಡ, ಊಟ ತಿಂಡಿಯನ್ನು ಲೇಟ್ ಆಗಿ ಸೇವನೆ ಜೊತೆಗೆ ವ್ಯಾಯಾಮದ ಕೊರತೆಯಂತವು ಆರೋಗ್ಯ ಸಮಸ್ಯೆಗಳಿಗೆ ದಾರಿ ಮಾಡಿ
ಪರಪ್ಪನ ಅಗ್ರಹಾರ ಜೈಲು ಭೇಟಿ ಮಾಡಿದ ಅಲೋಕ್ ಕುಮಾರ್ ಪರಿಶೀಲನೆ ನಡೆಸಿ ದರ್ಶನ್ ಜೊತೆಗೂ ಮಾತನಾಡಿದ್ದಾರೆ ಎಂದು ಡಿಜಿಪಿ ಮಾಹಿತಿ ನೀಡಿದ್ದಾರೆ.
ಶಿಖರ್ ಧವನ್ ಅವರ ಆತ್ಮಚರಿತ್ರೆ 'ದಿ ಒನ್ ಕ್ರಿಕೆಟ್, ಮೈ ಲೈಫ್ ಅಂಡ್ ಮೋರ್' ಬುಕ್ ಬಿಡುಗಡೆಯಾಗಿದ್ದು, ಅವರ ಕ್ರಿಕೆಟ್ ವೃತ್ತಿಜೀವನದ ಮಹತ್ವದ ತಿರುವಿನ ಬಗ್ಗೆ ಬಹಿರಂಗಪಡಿಸಿದೆ.

25 C