Fruit: ನಮ್ಮ ಸುತ್ತಲಿನ ಹಣ್ಣುಗಳು ಅನೇಕ ರೀತಿಯ ಆರೋಗ್ಯಕರ ಪ್ರಯೋಜನಗಳನ್ನು ನೀಡುತ್ತವೆ. ಆದರೆ ಯಾವ ಹಣ್ಣನ್ನು ಹೆಚ್ಚಾಗಿ ತಿಂದರೆ ಹೆಚ್ಚು ಆರೋಗ್ಯವಾಗಿರುತ್ತೇವೆ ಎಂಬ ಪ್ರಶ್ನೆ ಅನೇಕ ಬಾರಿ ಕಾಡುತ್ತದೆ. ಇತ್ತೀಚೆಗೆ ಜನರು ಹೆಚ್
ಮಾರಿಗಲ್ಲು ವೆಬ್ ಸರಣಿ ಚೆನ್ನಾಗಿದೆ. ಪ್ರತಿ ಸಂಚಿಕೆ ಕುತೂಹಲ ಮೂಡಿಸುತ್ತದೆ. ಮಾರಿಗಲ್ಲು, ಮಾರಿ ಸಂಚಾರ ಮತ್ತು ಮಾರಿ ನಿಧಿಯ ವಿಚಾರವನ್ನ ಇಲ್ಲಿ ಚೆನ್ನಾಗಿಯೇ ಹೇಳಿದ್ದಾರೆ. ಕೊನೆಯ ಸಂಚಿಕೆಯ ಕೊನೆಯ ದೃಶ್ಯ ಊಹಿಸಲು ಸಾಧ್ಯವೇ ಇ
ಆಸ್ಟ್ರೇಲಿಯಾದಂತಹ ಬಲಿಷ್ಠ ತಂಡವನ್ನು ಸೆಮಿಫೈನಲ್ನಲ್ಲಿ ಸೋಲಿಸಿ ಆತ್ಮವಿಶ್ವಾಸದಲ್ಲಿರುವ ಹರ್ಮನ್ಪ್ರೀತ್ ಕೌರ್ ಪಡೆ, ಮತ್ತೊಂದೆಡೆ, ಇತಿಹಾಸದಲ್ಲಿ ಮೊದಲ ಬಾರಿಗೆ ಫೈನಲ್ ತಲುಪಿದ ಹರಿಣ ಪಡೆ ಹಣಾಹಣಿ ನಡೆಸುತ್ತಿದೆ.
ಶುಭ್ಮನ್ ಗಿಲ್ ಅವರನ್ನು ಎಲ್ಲಾ ಫಾರ್ಮ್ಯಾಟ್ಗಳಲ್ಲಿ ರೋಹಿತ್ ಶರ್ಮಾ ಸ್ಥಾನಕ್ಕೆ ಬದಲಾಯಿಸುವತ್ತಾ ಮ್ಯಾನೇಜ್ಮೆಂಟ್ ನೋಡುತ್ತಿದೆ.ರೋಹಿತ್ ಶರ್ಮಾ ಅವರು ಟಿ20 ಫಾರ್ಮ್ಯಾಟ್ನಿಂದ ನಿವೃತ್ತರಾದ ನಂತರ ಸೂರ್ಯಕುಮಾರ್ ಯಾ
Kannada Rajyostava 2025 Show | ಹರ್ಮನ್ ಪ್ರೀತ್ ಸಿಂಗ್, ವಿಜ್ಞೇಶ್, ಅಜಯ್ ಜೊತೆ ಅಮಿತ್ | RJ Amit
Kannada Rajyostava 2025 Show | ಹೊರಗಿನ ರಾಜ್ಯದ ಹುಡುಗ್ರು ಕನ್ನಡ ಕಲ್ತಿದ್ದು ಹೇಗೆ? | RJ Amit
ಬೋಪಣ್ಣ ಕೊನೆಯದಾಗಿ ಪ್ಯಾರಿಸ್ ಮಾಸ್ಟರ್ಸ್ 1000 ಪಂದ್ಯಾವಳಿಯಲ್ಲಿ ಕಝಾಕಿಸ್ತಾನದ ಅಲೆಕ್ಸಾಂಡರ್ ಬುಬ್ಲಿಕ್ ಅವರೊಂದಿಗೆ ಆಡಿದ್ದರು. ಆದರೆ, ಈ ಜೋಡಿ 32ನೇ ಸುತ್ತಿನ ಪಂದ್ಯದಲ್ಲಿ ಜಾನ್ ಪೀರ್ಸ್-ಜೇಮ್ಸ್ ಟ್ರೇಸಿ ವಿರುದ್ಧ 5-7, 6-2, 10-8 ಅ
ಕರ್ನಾಟಕದ ಸಹೋದರ-ಸಹೋದರಿಯರಿಗೆ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು, ಎಂದು ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ. ಇದೂ ನೆರೆಯ ರಾಜ್ಯದ ಸಾಮರಸ್ಯ ಹಾಗೂ ಐಕ್ಯತೆಗೆ ಹಿಡಿದ ಕೈಗಣ್ಣಡಿಯಾಗಿದೆ. ಅಷ್ಟಕ್ಕೂ ಪವನ್ಗೆ ಕನ್ನಡದ ಮೇಲೆ
Duniya Vijay | Land Lord Teaser | ಉಮಾಶ್ರೀ ಅವರಿಗೆ ಸನ್ಮಾನ ಮಾಡಿ ಕಾಲಿಗೆ ಬಿದ್ದ ದುನಿಯಾ ವಿಜಯ್ | N18V
Bigg Boss Kannada | Kiccha Sudeep | ಬಿಗ್ಬಾಸ್ ಮನೆಯಲ್ಲಿ ಕನ್ನಡ ರಾಜ್ಯೋತ್ಸವ ಸಂಭ್ರಮ ಜೋರು | N18V
Love Tips: ನೀವು ಇಷ್ಟ ಪಡೋ ಹುಡುಗಿಗೆ ಪ್ರಪೋಸ್ ಮಾಡಲು ಭಯನಾ? ಹಾಗಾದ್ರೆ ಈ NALA ಟ್ರಿಕ್ ಯೂಸ್ ಮಾಡಿ; ಅವರು ನಿಮಗೆ ಬೀಳೋದು ಪಕ್ಕಾ!
ಹರ್ಮನ್ಪ್ರೀತ್ ಕೌರ್ ಮತ್ತು ಅವರ ತಂಡವು ಪ್ರತಿಷ್ಠಿತ ಟ್ರೋಫಿ ಗೆದ್ದರೆ, ಕಳೆದ ವರ್ಷ ಪುರುಷರ ತಂಡವು ಟಿ 20 ವಿಶ್ವಕಪ್ ಗೆದ್ದ ನಂತರ ಪಡೆದಷ್ಟೇ ನಗದು ಬಹುಮಾನವನ್ನ ಪಡೆಯಬಹುದು ಎಂದು ಪಡೆಯಬಹುದು ಎಂದು ಹೇಳಲಾಗುತ್ತಿದೆ.
Chapati: ಚಪಾತಿ ತಿನ್ನದೇ ಇರುವವರ ಸಂಖ್ಯೆ ತೀರ ವಿರಳ; ಯಾಕಂದ್ರೆ ಸಾಮಾನ್ಯವಾಗಿ ಪ್ರತಿದಿನವೂ ಪ್ರತಿಯೋಬ್ಬರ ಮನೆಯಲ್ಲಿಯೂ ಚಪಾತಿ ಮಾಡುತ್ತಾರೆ. ಆದ್ರೆ ಚಪಾತಿ ಮಾಡುವ ವೇಳೆಯಲ್ಲಿ ಸಾಮಾನ್ಯವಾಗಿ ಕೆಲವೊಂದು ತಪ್ಪುಗಳನ್ನು ಮಾಡುತ್
ಎಂಸಿಜಿಯಲ್ಲಿ ಭಾರತದ ಬ್ಯಾಟಿಂಗ್ ಬಳಕ ಹೀನಾಯವಾಗಿ ವಿಫಲವಾಯಿತು ಮತ್ತು ಇಡೀ ತಂಡವು ಕೇವಲ 125 ರನ್ ಗಳಿಗೆ ಆಲೌಟ್ ಆಯಿತು. ಇದರಿಂದ ತಂಡವು ನಾಲ್ಕು ವಿಕೆಟ್ ಗಳಿಂದ ಸೋಲನ್ನು ಎದುರಿಸಬೇಕಾಯಿತು. ಸರಣಿ ಗೆಲ್ಲಬೇಕೆಂದರೆ ನಾಳೆ ನಡೆಯ
ಸ್ತ್ರಚಿಕಿತ್ಸೆಗೆ ಕನಿಷ್ಠ 6 ರಿಂದ 8 ಗಂಟೆಗಳ ಮೊದಲು ನೀವು ಏನನ್ನೂ ತಿನ್ನುವುದರಿಂದ ದೂರವಿರಬೇಕು ಎಂದು ವೈದ್ಯರು ಪದೇ ಪದೇ ಒತ್ತಿ ಹೇಳುತ್ತಾರೆ. ಹಾಗಾದರೆ, ಶಸ್ತ್ರಚಿಕಿತ್ಸೆಗೆ ಮುನ್ನ ವೈದ್ಯರು ಏನನ್ನೂ ತಿನ್ನುವುದನ್ನು ಅಥ
ಮಕ್ಕಳ ಬೆಳವಣಿಗೆ ಪೋಷಕರ ಮುಖ್ಯ ಜವಾಬ್ದಾರಿಯಾಗಿರುತ್ತೆ. ಮಕ್ಕಳು ಎತ್ತರವಾಗಿ ಬೆಳೆಯಬೇಕು ಎಂಬುದು ಎಲ್ಲ ಪೋಷಕರ ಆಸೆಯಾಗಿರುತ್ತೆ, ಅದಕ್ಕೆ ಪೋಷಕರು ಮಾಡಬೇಕಾದ ಕೆಲವು ಕೆಲಸಗಳು ಕೂಡ ಮುಖ್ಯವಾಗಿರುತ್ತೆ. ಹೀಗಾಗಿ ಪೋಷಕರು ಈ ಸ
ಹಣವೇ ಎಲ್ಲವೂ ಅಲ್ಲ. ಹಣ ಆಸ್ತಿ ಅಷ್ಟೇ ನಿಜವಾದ ಸಂಪತ್ತು ಅಲ್ಲ ಎಂದು ಸಾಹಿಲ್ ಬ್ಲೂಮ್ ಹೇಳಿದ್ದಾರೆ. ಅವರು ತಮ್ಮ ಪುಸ್ತಕದಲ್ಲಿ ಹಣಕ್ಕಿಂತ ಮಿಗಿಲಾದ ಸಂಪತ್ತು ಇದು ಎಂದು ಹೇಳಿದ್ದಾರೆ.
ಬಾಲಿವುಡ್ನ ಹಿರಿಯ ನಟ ಧರ್ಮೇಂದ್ರ ತೀವ್ರ ಅಸ್ವಸ್ಥರಾಗಿದ್ದು, ಅವರನ್ನು ಮುಂಬೈಗೆ ದಾಖಲಿಸಲಾಗಿದೆ. ಅಷ್ಟಕ್ಕೂ ಅವರಿಗೆ ಏನಾಯ್ತು?
ನ್ಯೂಜಿಲೆಂಡ್ ಕ್ರಿಕೆಟ್ ತಂಡವು ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಇಂಗ್ಲೆಂಡ್ ತಂಡವನ್ನು 3-0 ಅಂತರದಿಂದ ಸೋಲಿಸುವ ಮೂಲಕ ಐತಿಹಾಸಿಕ ಸಾಧನೆ ಮಾಡಿದೆ.
Bigg Boss Kannada 12 | Kiccha Sudeep | ಕಿಚ್ಚನ ಪಂಚಾಯ್ತಿಯಲ್ಲಿ ಸ್ಪೆಷಲ್ ಕ್ಲಾಸ್ ಯಾರಿಗೆ? | Gilli | N18V
ಭಾರಿ ವರ್ಕೌಟ್ ಮಾಡದೇ, ಕೇವಲ ಸ್ಥಿರತೆಯನ್ನು ಕಾಪಾಡಿಕೊಂಡು ಬಂದು ಸೀಮರ್ ಎಂಬ ಯುವತಿಯು 27 ಕೆಜಿ ತೂಕ ಇಳಿಸಿಕೊಂಡಿದ್ದಾಳೆ. ಶಿಸ್ತು, ತಾಳ್ಮೆ ಮತ್ತು ಸುಸ್ಥಿರ ಅಭ್ಯಾಸಗಳ ಮೂಲಕವೇ ಈಕೆ ತನ್ನ ತೂಕ ಇಳಿಸಿಕೊಂಡಿದ್ದಾಳೆ. ಈ ತನ್ನ
ಐಸಿಸಿ ಮಹಿಳಾ ಕ್ರಿಕೆಟ್ ವಿಶ್ವಕಪ್ 2025 ರ ಫೈನಲ್ ಪಂದ್ಯವು ನವೆಂಬರ್ 2 ರ ಭಾನುವಾರದಂದು ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವೆ ನಡೆಯಲಿದೆ. ಭಾರತ ತಂಡ ಆಸ್ಟ್ರೇಲಿಯಾ ತಂಡವನ್ನ ಮಣಿಸಿ ಫೈನಲ್ ಪ್ರವೇಶಿಸಿದರೆ, ದಕ್ಷಿಣ ಆಫ್ರಿಕಾ ತಂ
Actor Darshan-Pavithra Gowda Marriage Photos? | ಸುಬ್ಬ-ಸುಬ್ಬಿಗೆ ಆಗಿತ್ತಾ ಗುಟ್ಟಿನ ಕಲ್ಯಾಣ!?
ಪರಪ್ಪನ ಅಗ್ರಹಾರ ಜೈಲಿನಲ್ಲಿ ದರ್ಶನ್ ಕ್ವಾರಂಟೈನ್ ಸೆಲ್ನಲ್ಲಿ ತೀವ್ರ ನಿಗಾ, ಬೆನ್ನು ನೋವಿನಿಂದ ನರಳುತ್ತಾ, ಸಿನಿಮಾ ಪ್ರಚಾರದಿಂದ ದೂರ, ಹೊರ ಪ್ರಪಂಚದ ಸಂಪರ್ಕವಿಲ್ಲದೆ ಮಾನಸಿಕ ಖಿನ್ನತೆಯಲ್ಲಿ ಬದುಕುತ್ತಿದ್ದಾರೆ.
Darshan Fans Vs Duniya Vijaya Fans | ದುನಿಯಾ ವಿಜಯ್ ಮುಂದೆ ದರ್ಶನ್ ಅಭಿಮಾನಿಗಳ ಕೂಗಾಟ | N18V
Duniya Vijay | Land Lord Teaser | ಅಪ್ಪನಿಗೆ ಪ್ರೀತಿಯಿಂದ ಮುತ್ತುಕೊಟ್ಟ ದುನಿಯಾ ವಿಜಿ ಮಗಳು | N18V
ಅಕ್ಟೋಬರ್ 25 ರಂದು ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ನಡೆದ ಸರಣಿಯ ಮೂರನೇ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾದ ಅಲೆಕ್ಸ್ ಕ್ಯಾರಿ ಅವರನ್ನು ಅದ್ಭುತ ಕ್ಯಾಚ್ ಮೂಲಕ ಔಟ್ ಮಾಡಿದ ನಂತರ ಶ್ರೇಯಸ್ ಅಯ್ಯರ್ ಗಾಯಗೊಂಡರು ಎಂಬುದು ಗಮನಿ
ಅನನ್ಯ ಪಾಂಡೆ, ಚಂಕಿ ಪಾಂಡೆ ಅವರ ಪುತ್ರಿ, ಬಾಲಿವುಡ್ನಲ್ಲಿ ಆರು ವರ್ಷಗಳಲ್ಲಿ ಯಶಸ್ಸು, ಆಸ್ತಿ ಗಳಿಸಿದ್ದಾರೆ. ಧೈರ್ಯದಿಂದ ಟ್ರೋಲ್ಗಳಿಗೆ ಉತ್ತರ ನೀಡುವ ಮೂಲಕ ಯುವ ಐಕಾನ್ ಆಗಿದ್ದಾರೆ.
ಚಳಿಗಾಲದಲ್ಲಿ ಅನೇಕ ಮಂದಿ ಶೀತ, ಕೆಮ್ಮು ಮತ್ತು ಒಣ ಕೆಮ್ಮಿನಿಂದ ಬಳಲುತ್ತಾರೆ. ಇದಕ್ಕೆ ಆಗಾಗ, ಔಷಧಿಗಳನ್ನು ತೆಗೆದುಕೊಂಡ ನಂತರವೂ, ಈ ಸಮಸ್ಯೆಯಿಂದ ಯಾವುದೇ ಪರಿಹಾರ ಸಿಗುವುದಿಲ್ಲ.
ರೂಪೇಶ್ ಶೆಟ್ಟಿ ನಟನೆಯ ಜೈ ಸಿನಿಮಾ ಮಸ್ಕಟ್, ಗೋವಾ ಸೇರಿದಂತೆ ವಿದೇಶಗಳಲ್ಲಿ ಪ್ರೀಮಿಯರ್ ಆಗಿದ್ದು, ಬಹರೈನ್, ಕತಾರ್, ದುಬೈನಲ್ಲಿ ಕೂಡ ಪ್ರದರ್ಶನವಾಗಲಿದೆ. ಜೈಗೆ ಜಾಗತಿಕ ಮೆಚ್ಚುಗೆ ಬಂದಿದೆ.
ವಿಶಾಲವಾದ ಹಸಿರು ಉದ್ಯಾನವನ, ತಂಗಾಳಿಯಲ್ಲಿ ಬೆಳೆಯುತ್ತಿರುವ ಹಸಿರು ತರಕಾರಿಗಳು ಮತ್ತು ಅಲ್ಲಿಯೇ ಉದ್ಯಾನವನದ ಅಂಗಳದಲ್ಲಿ ಓಡಾಡುತ್ತಿರುವ ನವಿಲುಗಳು. ಗೋಡೆ, ಕಪಾಟು ಇಲ್ಲದ ಕ್ಲಾಸ್ ರೂಮ್ ಗೊತ್ತಿದೆಯಾ?
ಬುದ್ಧಿಮಾಂದ್ಯತೆ ಅಥವಾ ಆಲ್ಝೈಮರ್ ಕಾಯಿಲೆಯಿಂದ ಬಳಲುತ್ತಿರುವವರಿಗೆ ಈ ಆವಿಷ್ಕಾರವು ಭವಿಷ್ಯದಲ್ಲಿ ವರದಾನವಾಗಬಹುದು ಎಂದು ವಿಜ್ಞಾನಿಗಳು ಹೇಳುತ್ತಿದ್ದಾರೆ. ಈ ಪ್ರಗತಿಯು ವಯಸ್ಸಿಗೆ ಸಂಬಂಧಿಸಿದ ಮತ್ತು ನರಶೂನ್ಯ ಸ್ಥಿತಿ
Sandalwood ಚಿತ್ರ ಲ್ಯಾಂಡ್ಲಾರ್ಡ್ ಟೀಸರ್ ನವರಂಗ್ ಚಿತ್ರಮಂದಿರದಲ್ಲಿ ಲಾಂಚ್ ಆಗಿದ್ದು, Darshan Fans ಹುಚ್ಚಾಟ ಮೆರೆದಿರುವ ಘಟನೆ ನಡೆದಿದೆ.
ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಅಂತಿಮ ಪಂದ್ಯದ ಸಮಯದಲ್ಲಿ ಮಳೆಯ ಬೆದರಿಕೆ ಹೆಚ್ಚಿದೆ. accuweather.com ಪ್ರಕಾರ, ನವೆಂಬರ್ 2 ರಂದು ನವೀ ಮುಂಬೈನಲ್ಲಿ ಮಳೆಯಾಗುವ ಸಾಧ್ಯತೆ ಶೇಕಡಾ 63 ರಷ್ಟಿದೆ. ಭಾನುವಾರ, ನವೀ ಮುಂಬೈ ಬೆಳಿಗ್ಗೆ ಮೋಡ ಕ
ಭಾರತದ ಮೊದಲ ಮಹಿಳಾ ಸೂಪರ್ಸ್ಟಾರ್ ನಸೀಮ್ ಬಾನು ಅವರನ್ನು ಬಿಗ್ ಬಿ ಅಮಿತಾಬ್ ಬಚ್ಚನ್ ಅತ್ಯಂತ ಸುಂದರ ಮಹಿಳೆ ಎಂದು ಬಣ್ಣಿಸಿದ್ದಾರೆ.
ನಸೀರುದ್ದೀನ್ ಶಾ ತಮ್ಮ ಹಳೆಯ ಸಂದರ್ಶನದಲ್ಲಿ ಅಕ್ಷಯ್ ಕುಮಾರ್ ಮತ್ತು ಶಾರುಖ್ ಖಾನ್ ಬಗ್ಗೆ ಪ್ರಾಮಾಣಿಕ ಅಭಿಪ್ರಾಯಗಳನ್ನು ಹಂಚಿಕೊಂಡರು. ಅಕ್ಷಯ್ಗೆ ಮೆಚ್ಚುಗೆ, ಶಾರುಖ್ಗೆ ಬೋರ್ ಎಂದರು.
ಕೆಲವು ಸರಳ ಮನೆಮದ್ದುಗಳ ಸಹಾಯದಿಂದ ನೀವು ನಿಮ್ಮ ಉಗುರುಗಳನ್ನು ಆಳವಾಗಿ ಸ್ವಚ್ಛಗೊಳಿಸಬಹುದು ಮತ್ತು ಅವುಗಳಿಗೆ ನೈಸರ್ಗಿಕ ಹೊಳಪನ್ನು ನೀಡಬಹುದು. ಬೆಚ್ಚಗಿನ ನೀರು, ಕಿತ್ತಳೆ ರಸ, ಶಾಂಪೂ, ಕಡಲೆ ಹಿಟ್ಟು ಮತ್ತು ನಿಂಬೆ ರಸ ಪೇಸ್
ಆರೋಗ್ಯವಾಗಿರಲು ಮತ್ತು ಫಿಟ್ ಆಗಿರಲು ನಾವು ನಮ್ಮ ಜೀವನಶೈಲಿ ಮತ್ತು ಆಹಾರ ಪದ್ಧತಿಯತ್ತ ಗಮನ ಹರಿಸಬೇಕು. ದೇಹವನ್ನು ಶಕ್ತಿಯುತವಾಗಿಡಲು, ನಾವು ಮೂಲ ಕಾರಣವಾದ ಕರುಳಿನ ಆರೋಗ್ಯದತ್ತ ಗಮನ ಹರಿಸಬೇಕು.
ಕನ್ನಡ ರಾಜ್ಯೋತ್ಸವದ ಸಂಭ್ರಮದಲ್ಲಿ ಯಶ್ ಕನ್ನಡದಲ್ಲಿ ಟ್ವೀಟ್ ಮಾಡಿ ಫೋಟೋ ಪೋಸ್ಟ್ ಮಾಡಿದ್ದಾರೆ. ಅವರ ಪೋಸ್ಟ್ನಲ್ಲಿ ಏನಿದೆ?
Pradeep Ranganathan: ಈ ಹುಡುಗ ಮಾಡಿರೋ ಸಾಧನೆ ಕೇಳಿದ್ರೆ ನೀವು ದಂಗಾಗ್ತೀರಾ. ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಯಾವ ನಟನೂ ಮಾಡದ ಒಂದು ಅಸಾಧಾರಣ ರೆಕಾರ್ಡ್ ಇವರ ಹೆಸರಲ್ಲಿದೆ.
ಶ್ವಾಸಕೋಶದ ಕ್ಯಾನ್ಸರ್ ಕಾಲುಗಳು ಪಾದಗಳಲ್ಲಿ ಊತ, DVT, ನರಹಾನಿ, ಕ್ಲಬ್ಬಿಂಗ್, ಸ್ನಾಯು ದೌರ್ಬಲ್ಯ ಮತ್ತು ಚರ್ಮ ಬಣ್ಣ ಬದಲಾವಣೆ ಉಂಟು ಮಾಡಬಹುದು ಎಂದು ವೈದ್ಯರನ್ನು ಸಂಪರ್ಕಿಸಿ.
ಕನ್ನಡ ಸಿನಿಮಾಗಳಲ್ಲಿ ಮೊದಲೆಲ್ಲ ಸಿನಿಮಾ ಕನ್ನಡ ಇರ್ತಾ ಇತ್ತು. ಆದರೆ, ಈಗ ಆಯಾ ಕಡೆಯ ಕನ್ನಡ ಸಿನಿಮಾಗಳಲ್ಲಿ ಬಳಕೆ ಆಗುತ್ತದೆ. ಅದರ ಇನ್ನಷ್ಟು ವಿವರ ಇಲ್ಲಿದೆ ಓದಿ.
ಕನ್ನಡದಲ್ಲಿ ಅತಿ ಹೆಚ್ಚು ಮಹಿಳಾ ಪ್ರಧಾನ ಚಿತ್ರಗಳು ಬಂದಿವೆ. ಮಾಲಾಶ್ರೀ, ಶೃತಿ, ಮಂಜುಳಾ, ಕಲ್ಪನಾ, ಆರತಿ ಹೀಗೆ ಇನ್ನೂ ಹಲವು ಕಲಾವಿದೆಯರು ಮಹಿಳಾ ಪ್ರಧಾನ ಕಥೆಗಳಿಗೆ ಜೀವ ತುಂಬಿದ್ದಾರೆ. ಈ ಕಲಾವಿದೆಯರ ಒಂದಷ್ಟು ಚಿತ್ರಗಳ ಮಾಹಿ
ನೀವು ಯಾವುದಕ್ಕೆ ಬದ್ಧರಾಗಿದ್ದೀರಿ ಎಂಬುದರ ಮೂಲಕ ನಿಮ್ಮ ಆತ್ಮಗೌರವ, ಸ್ವಾಭಿಮಾನ ನಿರ್ಮಾಣವಾಗುತ್ತದೆ ಎನ್ನಲಾಗಿದೆ. ಅದು ಹೇಗೆ?
ದೀರ್ಘಕಾಲದ ಕಿಡ್ನಿ ಕಾಯಿಲೆ ತಡೆಯಲು ಸಮತೋಲಿತ ಆಹಾರ, ರಕ್ತದೊತ್ತಡ ನಿಯಂತ್ರಣ, ವ್ಯಾಯಾಮ, ಧೂಮಪಾನ ಮದ್ಯಪಾನ ತ್ಯಜಿಸಿ, ಸಕ್ಕರೆ ಮಟ್ಟ ನಿರ್ವಹಣೆ ಎಲ್ಲವೂ ಮುಖ್ಯ.
ಟೀಮ್ ಇಂಡಿಯಾದ ಸ್ಟಾರ್ ಬ್ಯಾಟರ್ ಅಭಿಷೇಕ್ ಶರ್ಮಾ ಸ್ಪೋಟಕ ಬ್ಯಾಟಿಂಗ್ ಜೊತೆಗೆ ಐಷಾರಾಮಿ ಜೀವನಶೈಲಿ ಮತ್ತು ಸ್ಟೈಲಿಶ್ ಲುಕ್ಗಳಿಗೂ ಹೆಸರುವಾಸಿಯಾಗಿದ್ದಾರೆ. ಅಭಿಷೇಕ್ ಶರ್ಮಾ ಅವರ ನಿವ್ವಳ ಮೌಲ್ಯ ಎಷ್ಟು ಗೊತ್ತೇ?
Heart Health: ಸಾಂಪ್ರದಾಯಿಕ ಬಳಕೆ ಮತ್ತು ಆಧುನಿಕ ಸಂಶೋಧನೆಗಳು ಕಾಡ್ ಲಿವರ್ ಎಣ್ಣೆ ಆರೋಗ್ಯಕರ ಹೃದಯ ಮತ್ತು ರಕ್ತಪರಿಚಲನಾ ವ್ಯವಸ್ಥೆಯನ್ನು ಕಾಪಾಡಿಕೊಳ್ಳಲು ನೈಸರ್ಗಿಕ, ಪರಿಣಾಮಕಾರಿ ಪೂರಕ ಎಂದು ತಿಳಿಸುತ್ತವೆ.
Forest Bath: ಸಾಮಾನ್ಯವಾಗಿ ನಾವೆಲ್ಲರೂ ನೀರಿನ ಸ್ನಾನವನ್ನ ಮಾಡಿರುತ್ತೇವೆ; ಇದರೊಂದಿಗೆ ಕೆಲವೊಬ್ಬರು ಹಾಲಿನ ಸ್ನಾನವನ್ನೂ ಮಾಡಿರುತ್ತೇವೆ! ಇಲ್ಲವೇ ಅದರ ಕುರಿತು ಕೇಳಿರುತ್ತೇವೆ; ಆದ್ರೆ ಎಂದಾದರೂ ನೀವು ಅರಣ್ಯ ಸ್ನಾನದ ಕುರಿತು ಕೇ
ಹೆಚ್ಚಾಗಿ ಪುಲಾವ್ ಅನ್ನು ತರಕಾರಿಗಳು ಹಾಗೂ ಮಸಾಲೆ ಹಾಕಿ ತಯಾರಿಸಲಾಗುತ್ತದೆ. ಆದರೆ ಕಾಶ್ಮೀರಿ ಪುಲಾವ್ ಮಾತ್ರ ಭಿನ್ನವಾಗಿದೆ. ಸಾಕಷ್ಟು ಡ್ರೈ ಫ್ರುಟ್ಸ್ ಹಾಗೂ ದ್ರಾಕ್ಷಿ ಹಾಕಿ ತಯಾರಿಸಲಾಗುತ್ತದೆ. ಹಾಗಾಗಿ ಇದು ಸಿಹಿಯಾಗಿರ
ಸಾಮಾನ್ಯವಾಗಿ ನಿಂಬೆಹಣ್ಣಿನಿಂದ ರಸವನ್ನು ಹಿಂಡಿ ಸಿಪ್ಪೆಯನ್ನು ಎಸೆಯುತ್ತೇವೆ. ಆದರೆ ನಿಂಬೆ ಸಿಪ್ಪೆಯಲ್ಲಿ ರಸಕ್ಕಿಂತ ಹೆಚ್ಚಿನ ಪೋಷಕಾಂಶಗಳಿವೆ ಎಂದು ಅನೇಕ ಮಂದಿಗೆ ತಿಳಿದಿಲ್ಲ. ಇದು ಪೌಷ್ಟಿಕಾಂಶದ ಶಕ್ತಿ ಕೇಂದ್ರದಂತೆ. ಈ
ಆಸ್ಟ್ರೇಲಿಯಾದ ಟಿ20 ಕ್ರಿಕೆಟ್ ಇತಿಹಾಸದಲ್ಲಿ ವೇಗಿ ಜೋಶ್ ಹೇಜಲ್ವುಡ್ ಎರಡನೇ ಅತ್ಯಂತ ಯಶಸ್ವಿ ಬೌಲರ್ಸ್ ಎನಿಸಿಕೊಂಡಿದ್ದಾರೆ.
ನಿಯಮಿತ ನೆತ್ತಿಯ ಮಸಾಜ್ ರಕ್ತ ಪರಿಚಲನೆ ಸುಧಾರಿಸುತ್ತದೆ, ಕೂದಲಿನ ಬೇರುಗಳನ್ನು ಬಲಪಡಿಸುತ್ತದೆ. ಆದ್ದರಿಂದ ತೆಂಗಿನಕಾಯಿ, ಅರ್ಗಾನ್ ಅಥವಾ ಬಾದಾಮಿಯಂತಹ ಎಣ್ಣೆಗಳಿಂದ ನೆತ್ತಿಯ ಮಸಾಜ್ ಮಾಡಿ. ಇದು ನೆತ್ತಿಯ ಶುಷ್ಕತೆ ಮತ್ತು
Bollywood Actress Fitness Secret: ಇಂದಿನ ವೇಗದ ಮತ್ತು ಒತ್ತಡಪೂರ್ಣ ಜೀವನದಲ್ಲಿ ಅನೇಕರು ತಮ್ಮ ದೇಹದ ಆರೋಗ್ಯದ ಕಡೆ ಗಮನ ನೀಡುವುದಿಲ್ಲ. ಜಂಕ್ ಫುಡ್ ಸೇವಿಸುವುದು, ಸಮಯಕ್ಕೆ ಸರಿಯಾಗಿ ಊಟ ಮಾಡದೆ ಇರುವುದು, ಮೊಬೈಲ್ ಅಥವಾ ಟಿವಿ ಮುಂದೆ ಗಂಟೆಗಳ ಕಾಲ
ದಬಾಂಗ್ ಡೆಲ್ಲಿ ತಂಡವು ಪುಣೇರಿ ಪಲ್ಟನ್ 30-28 ಅಂಕಗಳಿಂದ ಸೋಲಿಸಿ ಪ್ರೊ ಕಬಡ್ಡಿ ಲೀಗ್ 2025ರ ಚಾಂಪಿಯನ್ ಆಯಿತು
ಪಂದ್ಯದ ನಂತರ ಮಾತನಾಡಿದ ನಾಯಕ ಸೂರ್ಯಕುಮಾರ್ ಯಾದವ್, ಟೀಮ್ ಇಂಡಿಯಾದ ಸೋಲಿಗೆ ಯಾವುದೇ ಒಬ್ಬ ಆಟಗಾರ ಕಾರಣನಲ್ಲ. ಆದರೆ ತನ್ನನ್ನೂ ಒಳಗೊಂಡಂತೆ ಅಗ್ರ ನಾಲ್ಕು ಬ್ಯಾಟ್ಸ್ಮನ್ಗಳು ಅಲ್ಪಮೊತ್ತಕ್ಕೆ ವಿಕೆಟ್ ಒಪ್ಪಿಸಿದ್ದು ನಮ್
ಬಿಗ್ ಬಾಸ್ ಸ್ಪರ್ಧಿ ಸೂರಜ್ ಸಿಂಗ್ ಲವ್ ಅಲ್ಲಿ ಬಿದ್ದಂತೆ ಇದೆ. ಹಿಂದೆ ಮುಂದೆ ಯೋಚನೆ ಮಾಡಿದ್ರೋ ಇಲ್ವೋ? ಆದರೆ, ರಾಶಿಕಾ ಶೆಟ್ಟಿಗೆ ತಮ್ಮ ಪ್ರೀತಿ ಹೇಳಿಕೊಂಡಿದ್ದಾರೆ. ಆ ಪ್ರೀತಿಯ ಮಾತುಗಳಿಗೆ ರಾಶಿಕಾ ಶೆಟ್ಟಿ ರಿಯಾಕ್ಟ್ ಮಾಡಿ
ಕಾಂತಾರ ಚಾಪ್ಟರ್ ಒನ್ ಚಿತ್ರ ಹೊಸ ದಾಖಲೆ ಮಾಡಿದೆ. ಕರ್ನಾಟಕದಲ್ಲಿ ಕನ್ನಡದ ಬೇರೆ ಯಾವುದೇ ಚಿತ್ರ ಮಾಡದೇ ಇರೋ ಸಾಧನೆಯನ್ನ ಇದು ಮಾಡಿದೆ. ಇದರ ಇಂಟ್ರಸ್ಟಿಂಗ್ ವಿವರ ಇಲ್ಲಿದೆ ಓದಿ.
Bigg Boss Kannada 12 | Druva | Kiccha Sudeep | ಅಂದು 'ಉತ್ತಮ' ಇಂದು 'ಕಳಪೆ' | N18V
ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಟೀಮ್ ಇಂಡಿಯಾ ಯುವ ಬ್ಯಾಟರ್ ಅಭಿಷೇಕ್ ಶರ್ಮಾ 25 ಅಥವಾ ಅದಕ್ಕಿಂತ ಕಡಿಮೆ ಎಸೆತಗಳಲ್ಲಿ ಅತಿ ಹೆಚ್ಚು ಬಾರಿ 50 ಪ್ಲಸ್ ಸ್ಕೋರ್ ಗಳಿಸಿದ ದಾಖಲೆ ಮಾಡಿದ್ದಾರೆ.
ಟಾಸ್ ಸೋತು ಬ್ಯಾಟಿಂಗ್ ಮಾಡಿದ ಭಾರತ ತಂಡ ಅತ್ಯಂತ ಕಳಪೆ ಬ್ಯಾಟಿಂಗ್ ಪ್ರದರ್ಶನ ತೋರಿ ಕೇವಲ 125ಕ್ಕೆ ಆಲೌಟ್ ಆಯಿತು. ಅಭಿಷೇಕ್ ಶರ್ಮಾ 68 ರನ್ಗಳಿಸಿದರೆ, ಹರ್ಷಿತ್ ರಾಣಾ ಕೇವಲ 35 ರನ್ಗಳಿಸಿ ಟಾಪ್ ಸ್ಕೋರರ್ ಎನಿಸಿಕೊಂಡರು. 126 ರನ್ಗ
ಟಾಸ್ ಸೋತು ಬ್ಯಾಟಿಂಗ್ ಮಾಡಿದ ಭಾರತ ತಂಡ ಅತ್ಯಂತ ಕಳಪೆ ಬ್ಯಾಟಿಂಗ್ ಪ್ರದರ್ಶನ ತೋರಿ ಕೇವಲ 125ಕ್ಕೆ ಆಲೌಟ್ ಆಯಿತು. ಅಭಿಷೇಕ್ ಶರ್ಮಾ 68 ರನ್ಗಳಿಸಿದರೆ, ಹರ್ಷಿತ್ ರಾಣಾ ಕೇವಲ 35 ರನ್ಗಳಿಸಿ ಟಾಪ್ ಸ್ಕೋರರ್ ಎನಿಸಿಕೊಂಡರು. 126 ರನ್ಗ
Darshan - Pavitra Gowda Wedding Photos Viral ? | ಪವಿತ್ರಾ ಕೊರಳಲ್ಲಿ ತಾಳಿ ಇರೋ ಫೋಟೋ ವೈರಲ್
ಟಿ20 ಕ್ರಿಕೆಟ್ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ವಿಶ್ವದಾಖಲೆ ಭಾರತ ತಂಡದ ಮಾಜಿ ನಾಯಕ ರೋಹಿತ್ ಶರ್ಮಾ ಹೆಸರಿನಲ್ಲಿದ್ದಾರೆ. ಇದೀಗ ಬಾಬರ್ ಅಜಮ್ ಆ ದಾಖಲೆಯನ್ನ ಬ್ರೇಕ್ ಮಾಡಲು ಸಿದ್ಧರಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧ ನಡ
ಕೋಣೆಯಲ್ಲಿ ಗಾಢವಾದ ಕತ್ತಲೆಯಲ್ಲಿಯೇ ನಿದ್ರೆ ಮಾಡಿದರೆ ಮೆಲಟೋನಿನ್ ಹಾರ್ಮೋನ್ ಸರಿಯಾಗಿ ಕೆಲಸಮಾಡಿ ದೇಹವನ್ನು ಪುನಶ್ಚೈತನ್ಯಗೊಳ್ಳುತ್ತದೆ. ಬೆಳಕು ನಿದ್ರೆಗೆ ತೊಂದರೆ ಉಂಟುಮಾಡುತ್ತದೆ.
ಟೀಮ್ ಇಂಡಿಯಾ ಮಹಿಳಾ ತಂಡದ ಸ್ಟಾರ್ ಬ್ಯಾಟರ್ ಜೆಮಿಮಾ ರೊಡ್ರಿಗಸ್, ಗೌತಮ್ ಗಂಭೀರ್ ಅವರ 2011 ರ ವಿಶ್ವಕಪ್ ಫೈನಲ್ ಇನ್ನಿಂಗ್ಸ್ ಅನ್ನು ನೆನಪಿಸಿದ್ದಾರೆ.
ಋತುಬಂಧವು ಮಹಿಳೆಯ ದೇಹದಲ್ಲಿನ ಗಂಭೀರ ಬದಲಾವಣೆಯಾಗಿದ್ದು, ಇದರಲ್ಲಿ ಆಕೆಯ ಋತುಚಕ್ರವು ನಿಲ್ಲುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಮಹಿಳೆಯರು ತಮ್ಮ ಕುಟುಂಬವನ್ನು ನೋಡಿಕೊಳ್ಳಲು ತಮ್ಮನ್ನು ತಾವು ನೋಡಿಕೊಳ್ಳುವುದನ್ನು ನಿಲ್ಲ
5 ಪಂದ್ಯಗಳ ಟಿ20 ಸರಣಿಯ 2ನೇ ಟಿ20 ಪಂದ್ಯದಲ್ಲಿ ಭಾರತ ನೀರಸ ಬ್ಯಾಟಿಂಗ್ ಪ್ರದರ್ಶನ ತೋರಿದೆ. ಮೆಲ್ಬೋರ್ನ್ನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ ಭಾರತ 20 ಓವರ್ಗಳಲ್ಲಿ ಕೇವಲ 125 ರನ್ಗಳಿಗೆ ತನ್ನೆ
ನುಗ್ಗೆಕಾಯಿ ಮತ್ತು ದ್ವಿದಳ ಧಾನ್ಯಗಳನ್ನು ಬಳಸಿ ತಯಾರಿಸಲಾಗುವ ಸೂಪ್ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಆಗಿದೆ. ಇದರಲ್ಲಿ ವಿಟಮಿನ್ ಸಿ, ಕ್ಯಾಲ್ಸಿಯಂ, ಪ್ರೋಟೀನ್, ಫೈಬರ್, ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿದೆ. ಈ ಸೂಪ್ ರ
ಅಂಜೂರದ ಲಡ್ಡು ಚಳಿಗಾಲದಲ್ಲಿ ಆರೋಗ್ಯಕ್ಕೆ ತುಂಬಾ ಉಪಯುಕ್ತವಾಗಿದೆ. ಇದರ ಸೇವನೆಯು ರಕ್ತಹೀನತೆ, ಜೀರ್ಣಕ್ರಿಯೆ, ತ್ವಚೆ, ಕೂದಲು, ತೂಕ ನಿಯಂತ್ರಣಕ್ಕೆ ಸಹಾಯಕವಾಗಿದೆ. ಆದರೆದಿನಕ್ಕೆ ಒಂದು ಲಡ್ಡು ತಿನ್ನುವುದು ಸೂಕ್ತ.
Bigg Boss Kannada 12 | ಧ್ರುವಂತ್ ಕಾಲು ಹಿಡಿದ ಮಾಳು, ರಕ್ಷಿತಾ ಆಟ ಸೂಪರ್ | N18V
Darshan -Pavithra Gowda Marriage Photos Viral? | ಇಬ್ಬರು ಮದುಮಕ್ಕಳಂತೆ ಕಂಗೊಳಿಸ್ತಿರೋ ಫೋಟೋಸ್?
IND vs AUS: ಇವತ್ತು ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್ನಲ್ಲಿ (MCG) ನಡೀತಿರೋ ಎರಡನೇ T20 ಮ್ಯಾಚ್ನಲ್ಲಿ, ಆಸ್ಟ್ರೇಲಿಯಾದ ಹೊಸ ಕ್ಯಾಪ್ಟನ್ ಮಿಚೆಲ್ ಮಾರ್ಷ್ ಟಾಸ್ ಗೆದ್ದಿದ್ದಾರೆ.
Drinking Water: ನಮ್ಮ ದೇಹಾನೇ ಸುಮಾರು 60-70% ನೀರಿನಿಂದಾನೇ ಆಗಿರೋದು. ನೀರು ನಮ್ಮ ದೇಹದ ಟೆಂಪರೇಚರ್ ಕಂಟ್ರೋಲ್ ಮಾಡುತ್ತೆ, ಊಟ ಜೀರ್ಣ ಆಗೋಕೆ ಹೆಲ್ಪ್ ಮಾಡುತ್ತೆ.
ಪ್ರತಿದಿನ ಎರಡು ಏಲಕ್ಕಿ ತಿನ್ನುವುದರಿಂದ ಬಾಯಿಯ ದುರ್ವಾಸನೆ, ಶೀತ, ಕೆಮ್ಮು, ಹೊಟ್ಟೆ ಸಮಸ್ಯೆ, ರಕ್ತದೊತ್ತಡ ಮತ್ತು ಒತ್ತಡ ಕಡಿಮೆಯಾಗುತ್ತದೆ ಎಂದು ವೈದ್ಯರು ಹೇಳುತ್ತಾರೆ.
ತೈವಾನ್ ಸಂಶೋಧಕರು ಹೊಸ ಸೀರಮ್ ಒಂದನ್ನು ಕಂಡು ಹಿಡಿಯುತ್ತಿದ್ದಾರೆ. ಇನ್ನೂ, ಈ ಸೀರಮ್ ಬಳಸಿದರೆ ಮೂರು ವಾರಗಳಲ್ಲಿಯೇ ಬೋಳು ತಲೆಯಲ್ಲಿ ಕೂದಲು ಬೆಳೆಯುತ್ತದೆ ಎಂದು ಹೇಳಲಾಗುತ್ತಿದೆ.
ಚಳಿಗಾಲದಲ್ಲಿ ತೆಂಗಿನ ಎಣ್ಣೆ, ವಿಟಮಿನ್ ಇ, ನಿಂಬೆ ರಸದಿಂದ 50 ರೂ.ನಲ್ಲಿ ಬಾಡಿ ಲೋಷನ್ ತಯಾರಿಸಿ ಚರ್ಮವನ್ನು ಆರೋಗ್ಯಕರವಾಗಿಸಬಹುದು. ಇದರಿಂದ ಒಣ ಚರ್ಮ ಸಮಸ್ಯೆ ದೂರಾಗುತ್ತದೆ.
ಚಾರ್ಜ್ ಫ್ರೇಮ್ ಮಾಡಬೇಕಾದ್ರೆ ಆರೋಪಿಗಳು ಕಡ್ಡಾಯವಾಗಿ ಹಾಜರಿರಬೇಕು. ವಿಡಿಯೋ ಕಾನ್ಫರೆನ್ಸ್ ಮೂಲಕ ಚಾರ್ಜ್ ಫ್ರೇಮ್ ಮಾಡದಂತೆ ದರ್ಶನ್ ಪರ ವಕೀಲರು ಮನವಿ ಮಾಡಿದ್ರು.
Darshan-Pavithra Gowda: ದರ್ಶನ್, ಪವಿತ್ರಾ ಗೌಡ ಇಬ್ಬರ ಮದುವೆಯ ಫೋಟೋಸ್ಗಳು ಅಂತ ಹೇಳಲಾಗ್ತಿರೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಾ ಇದೆ. ಪವಿತ್ರಾ ಗೌಡ ಕತ್ತಿನಲ್ಲಿ ತಾಳಿ, ಬಿಳಿಸೀರೆ ಉಟ್ಟಿದ್ದಾರೆ. ಜೊತೆಗೆ ದರ್ಶನ್ ಕೂಡ ಬಿಳಿ ಪಂ
ಪಾರ್ಶ್ವವಾಯು ಸಾಮಾನ್ಯವಾಗಿ ಮೆದುಳಿಗೆ ರಕ್ತ ಸಂಚಾರದಲ್ಲಿ ಅಡಚಣೆ ಅಥವಾ ರಕ್ತ ಹೆಪ್ಪುಗಟ್ಟುವಿಕೆಯಿಂದ ಉಂಟಾಗುತ್ತದೆ. ಇದಕ್ಕೆ ತಣ್ಣೀರು ಕಾರಣವಲ್ಲ. ಬೆಳಗ್ಗೆ ತಣ್ಣೀರಿನಿಂದ ಸ್ನಾನ ಮಾಡಿದಾಗ ದೇಹವು 'ಕೋಲ್ಡ್ ಶಾಕ್ ರೆಸ್ಪಾ
IND W vs AUS W : ಈ ಗೆಲುವಿಗೆ ಜೆಮಿಮಾ ಕಾರಣ ಅನ್ನೋದು ಎಷ್ಟು ನಿಜವೋ, ತೆರೆಯ ಮರೆಯಲ್ಲಿ ನಿಂತು ಈ ಗೆಲುವಿಗೆ ಅಷ್ಟೇ ದೊಡ್ಡ ಕೊಡುಗೆ ಕೊಟ್ಟ ಇನ್ನೊಬ್ಬ ವ್ಯಕ್ತಿ ಇದ್ದಾರೆ. ಆಟವನ್ನು ಸಂಪೂರ್ಣವಾಗಿ ತಿರುಗಿಸಿದ್ದೇ ಅವರು.
ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ ಆರ್. ಹಿತೇಂದ್ರಗೆ ಸಾಮಾಜಿಕ ಹೋರಾಟಗಾರ ಸ್ನೇಹಮಯಿ ಕೃಷ್ಣ ಪತ್ರ ಬರೆದಿದ್ದಾರೆ.
ಬಿಸಿ ನೀರು ಮತ್ತು ತಣ್ಣೀರು ಎರಡೂ ವಿಭಿನ್ನ ಪ್ರಯೋಜನಗಳನ್ನು ಹೊಂದಿವೆ. ಸರಿಯಾದ ನೀರಿನ ತಾಪಮಾನವನ್ನು ಆರಿಸುವುದರಿಂದ ಬಟ್ಟೆಗಳ ಜೀವಿತಾವಧಿಯನ್ನು ಹೆಚ್ಚಿಸಬಹುದು ಮತ್ತು ಶುಚಿತ್ವವನ್ನು ಸುಧಾರಿಸಬಹುದು.
ಆಸ್ಟ್ರೇಲಿಯಾದಂತಹ ಬಲಿಷ್ಠ ತಂಡದ ವಿರುದ್ಧದ ನಾಕೌಟ್ ಪಂದ್ಯದಲ್ಲಿ (ಸೆಮಿಫೈನಲ್) ಎಲ್ಲಾ ವಿಶ್ವ ನಾಯಕರು ನಿರಾಸೆ ಅನುಭವಿಸುವ ನಿರೀಕ್ಷೆಯಲ್ಲಿದ್ದರು, ಆದರೆ ಈ ಬಾರಿ, 2025 ರ ಮಹಿಳಾ ಏಕದಿನ ವಿಶ್ವಕಪ್ನಲ್ಲಿ, ಕಥೆಗೆ ಬೇರೆಯದೇ ಅಂತ
ಡೈರೆಕ್ಟರ್ ರಾಜೇಂದ್ರ ಸಿಂಗ್ ಬಾಬು ದೇವರಲ್ಲಿ ದಿನವೂ ಒಂದು ಪ್ರಾರ್ಥನೆ ಮಾಡುತ್ತಾರೆ. ದರ್ಶನ್ ಆದಷ್ಟು ಬೇಗ ಹೊರಗೆ ಬರಲಿ ಅಂತಲೇ ಕೇಳಿಕೊಳ್ತಾರೆ. ಅವರಿಗೆ ಒಳ್ಳೆಯದಾಗಲಿ ಅಂತಲೂ ಪ್ರರ್ಥಿಸುತ್ತಾರೆ. ಈ ಮಾತನ್ನ ಸ್ವತಃ ರಾಜೇಂದ
ಹುರಿದ ಬೆಳ್ಳುಳ್ಳಿ ಜೀರ್ಣಕ್ರಿಯೆ, ಹೃದಯ ಆರೋಗ್ಯ, ರೋಗನಿರೋಧಕ ಶಕ್ತಿ ಮತ್ತು ಮೂಳೆ ಬಲಕ್ಕೆ ನೈಸರ್ಗಿಕ ಟಾನಿಕ್ ಆಗಿದೆ ಎಂದು ಡಾ. ರವಿ ಆರ್ಯ ತಿಳಿಸಿದ್ದಾರೆ.
Darshan: ದರ್ಶನ್, ಪವಿತ್ರಾಗೌಡ ಸೇರಿದಂತೆ ಎಲ್ಲಾ 17 ಆರೋಪಿಗಳೂ ಇವತ್ತು ಕಡ್ಡಾಯವಾಗಿ ಕೋರ್ಟ್ಗೆ ಹಾಜರಾಗಲೇಬೇಕು. ಪರಪ್ಪನ ಅಗ್ರಹಾರ ಜೈಲಿನಿಂದ ಎಲ್ಲರನ್ನೂ ಒಟ್ಟಿಗೆ ಕೋರ್ಟ್ಗೆ ಕರೆತರಲಾಗುತ್ತೆ.
ಇಂದು ದರ್ಶನ್ ಆ್ಯಂಡ್ ಗ್ಯಾಂಗ್ಗೆ ಬಿಗ್ ಡೇ ಆಗಿದೆ. ಕೊಲೆ ಕೇಸ್ಗೆ ಸಂಬಂಧಿಸಿದಂತೆ ಸಂಕಷ್ಟ ಶುರುವಾಗಲಿದ್ದು, ಇಂದು ಕೋರ್ಟ್ನಲ್ಲಿ ವಿಚಾರಣೆ ನಡೆಯಲಿದೆ. ಕೊಲೆ ಪ್ರಕರಣದ ಆರೋಪಿಗಳ ಮೇಲೆ ದೋಷಾರೋಪ ನಿಗದಿಯಾಗಲಿದೆ.
Darshan: ದರ್ಶನ್ ಅಭಿಮಾನಿಗಳು ಮಾತ್ರ ಇದನ್ನ 'ಡಬಲ್ ಸಂತಸ' ಅಂತಾ ಕರೀತಿದ್ದಾರೆ. ಇದು ಸ್ವಲ್ಪ ವಿಚಿತ್ರ ಅನಿಸಿದ್ರೂ, ಅಭಿಮಾನಿಗಳ ಪಾಲಿಗೆ ನಿಜ.
ರೇಣುಕಾಸ್ವಾಮಿ ಕೊಲೆ ಕೇಸ್ನ ಆರೋಪಿಗಳಾದ ನಟ ದರ್ಶನ್ , ನಟಿ ಪವಿತ್ರಾ ಗೌಡ ಸೇರಿದಂತೆ 17 ಆರೋಪಿಗಳು ಕೋರ್ಟ್ಗೆ ಹಾಜರಾಗಬೇಕಿದೆ.17 ಆರೋಪಿಗಳ ಮೇಲೆ ದಾಖಲಾಗಿರುವ ಸೆಕ್ಷನ್ ಗಳ ಅನ್ವಯ ಆರೋಪ ನಿಗದಿಯಾಗಲಿದೆ.
ಸಾಮಾನ್ಯವಾಗಿ ಅಕ್ಕಿ ಬಳಸಿ ಬಿಸಿ ಬೇಳೆ ಬಾತ್ ಮಾಡಲಾಗುತ್ತದೆ. ಆದ್ರೆ ಒಂದೇ ರೀತಿ ತಿನ್ನೋದಕ್ಕೆ ಬೋರ್ ಆಗುತ್ತೆ ಅಲ್ವಾ? ಹೀಗಾಗಿ ಬಿಸಿಬೇಳೆ ಬಾತ್ ಅನ್ನು ಸ್ವಲ್ಪ ವಿಶೇಷವಾಗಿಸೋಣ ಬನ್ನಿ.

21 C