ಐಸಿಸಿ 2026 ರ ಟಿ20 ವಿಶ್ವಕಪ್ ಆರಂಭಕ್ಕೂ ಮುನ್ನ ಆಸ್ಟ್ರೇಲಿಯಾ ತಂಡಕ್ಕೆ ದೊಡ್ಡ ಹಿನ್ನಡೆಯಾಗಿದ್ದು, ವೇಗಿ ಪ್ಲಯಾಟ್ ಕಮ್ಮಿನ್ಸ್ ಟೂರ್ನಿಯಿಂದ ಹೊರಗುಳಿದಿದ್ದಾರೆ.
ಸಿಜೆ ರಾಯ್ ಅವರ ಸಾವಿನ ಬಗ್ಗೆ ಚಕ್ರವರ್ತಿ ಚಂದ್ರಚೂಡ್ ಹೇಳಿದ್ದೇನು? ಇದು ಐಟಿ ರೈಡ್ ವಿಷಯ ಅಲ್ವಾ? ಅದಕ್ಕಿಂತ ದೊಡ್ಡದಾ?
Yash Mother Land Encroachment Case | ಯಶ್ ಒತ್ತುವರಿ ಮಾಡ್ಕೊಂಡ ಅಂತ ಹೇಗೆ ಹೇಳ್ತಾನೆ | N18V
Actor Yash Mother Legal Issue | ಪುಷ್ಪಾ ಅರುಣ್ ಕುಮಾರ್ ಅಂತ ನೋಟಿಸ್ ಬಂದಿಲ್ಲ | N18V
Yash Mother Controversy | ನಾನು ಇದೇ ಊರು ಮೊಮ್ಮಗಳು, ನೀನು ನನ್ನ ಹೆದರಿಸ್ಬೇಡ | N18V
ಕಿಚ್ಚ ಸುದೀಪ್ ಸದ್ಯ ಕೊಯಮತ್ತೂರ್ ಅಲ್ಲಿಯೇ ಇದ್ದಾರೆ. ಸಿಸಿಎಲ್ ಸೆಮಿ ಫೈನಲ್ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಇದರ ನಡುವೆ ಸುದೀಪ್ ಸಿನಿ ಜರ್ನಿಯ 30 ವರ್ಷದ ಪಯಣದ ಸೆಲೆಬ್ರೇಷನ್ ಆಗಿದೆ. ಅದರ ವಿಡಿಯೋ ಒಂದು ಇದೀಗ ಅತಿ ಹೆಚ್ಚು ಗ
ದರ್ಶನ್ (Darshan) ರಾಜಾತಿಥ್ಯ ಕೇಸ್ ಮತ್ತೆ ಮುನ್ನೆಲೆಗೆ ಬಂದಿದೆ. ತನಿಖಾ ರಿಪೋರ್ಟ್ ಕೇಳಿ ಕಮಿಷನರ್ ಗೆ ಡಿಜಿ ಅಲೋಕ್ ಕುಮಾರ್ ಪತ್ರ ಬರೆದಿದ್ದಾರೆ.
ಹಾಸನದಲ್ಲಿ ಯಶ್ ತಾಯಿಯ ರಂಪಾಟ ನಡೆದಿದ್ದು ಸೈಟ್ಗೆ ಹಾಕಿದ್ದ ಬೇಲಿ ಕಿತ್ತುಹಾಕಿ ಆಕ್ರೋಶ ವ್ಯಕ್ತಪಡಿಸಿದರು. ದೇವರಾಜ್ಗೆ ಕೋರ್ಟ್ ಆದೇಶ ತೋರಿಸಲು ಒತ್ತಾಯಿಸಿದ್ದಾರೆ.
ಸಿ.ಜೆ ರಾಯ್ ಸಮಾಜ ಸೇವೆ, ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಹೆಸರು ಮಾಡಿದ್ದು, ಬಿಗ್ ಬಾಸ್ ವಿನ್ನರ್ ಹನುಮಂತು ಸೇರಿದಂತೆ ಅನೇಕರಿಗೆ ಆರ್ಥಿಕ ಸಹಾಯ ನೀಡಿದ್ದರು.
Singer Hanumanthu On CJ Roy | ಸಿಜೆ ರಾಯ್ ನೆನೆದು ಹನುಮಂತು ಭಾವುಕ ಮಾತು | N18V
Confident Group ಚೇರ್ಮನ್ ಸಿಜೆ ರಾಯ್ ಬೆಂಗಳೂರಿನ ಕಚೇರಿಯಲ್ಲಿ ಗನ್ನಿಂದ ಶೂಟ್ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ಮಾಜಿ ಬಿಗ್ಬಾಸ್ ಸ್ಪರ್ಧಿ ಅವರ ಸಾವಿನ ಬಗ್ಗೆ ಏನಂದ್ರು?
Daali Dhananjaya | ನಾನ್ ಬಿರಿಯಾನಿ ತಿಂದಿದ್ದು ಇಷ್ಟು ದೊಡ್ಡ ಸುದ್ದಿ ಆಗುತ್ತೆ ಅಂತ ಗೊತ್ತಿರ್ಲಿಲ್ಲ | N18V
ಆಲಿಯಾ ಭಟ್ ಮತ್ತೊಂದು ಸಿನಿಮಾ ಮಾಡಿದ್ದಾರೆ. ಈ ಚಿತ್ರದ ಟೈಟಲ್ ಇಂಟ್ರಸ್ಟಿಂಗ್ ಆಗಿದೆ. ಅಧಿಕೃತವಾಗಿಯೇ ಈ ಚಿತ್ರದ ಮಾಹಿತಿ ಈಗ ಹೊರ ಬಂದಿದೆ. ಇದರ ಕಂಪ್ಲೀಟ್ ವಿವರ ಇಲ್ಲಿದೆ ಓದಿ.
Breakfast Soup: ಆರೋಗ್ಯಕರ ದಿನಚರಿಯನ್ನು ರೂಪಿಸಲು ಬೆಳಗಿನ ಉಪಾಹಾರ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತದೆ. ವಿಶೇಷವಾಗಿ ಚಳಿಗಾಲದ ದಿನಗಳಲ್ಲಿ ದೇಹಕ್ಕೆ ಉಷ್ಣತೆ, ಶಕ್ತಿ ಮತ್ತು ಪೌಷ್ಟಿಕತೆ ನೀಡುವ ಆಹಾರವನ್ನು ಆರಿಸುವುದು ಅಗತ್ಯ. ಈ ಹಿ
ಭಾರತದ ಪ್ರತಿಯೊಂದು ಭಾಗದಲ್ಲೂ ಜನರು ಇಷ್ಟಪಡುವ ಅವಲಕ್ಕಿ ಅಥವಾ ಕಡ್ಲೆಪುರಿ ಭಕ್ಷ್ಯಗಳು ರುಚಿಕರವಾಗಿರುವುದಲ್ಲದೇ ತಯಾರಿಸಲು ತುಂಬಾ ಸುಲಭ. ಇನ್ನೂ ಆರೋಗ್ಯದ ವಿಚಾರಕ್ಕೆ ಬಂದಾಗ, ಇವೆರಡಲ್ಲಿ ಯಾವುದನ್ನು ಸೇವಿಸಬೇಕು ಎಂಬ ಬಗ
Daali Dhananjaya | ತಂದೆ ಆಗ್ತಿದ್ದೀನಿ.. ಮಗು ಎತ್ಕೊಳ್ಳೋಕೆ ಕಾಯ್ತಿದ್ದೀನಿ | Bengaluru | N18V
ರಕ್ತ ಕಾಶ್ಮೀರ ಚಿತ್ರದ ಮಲ್ಟಿ ಸ್ಟಾರ್ಸ್ ಹಾಡು ಜನಕ್ಕೆ ಹೆಚ್ಚು ಇಷ್ಟ ಆಗಿದೆ. ಅಂಬರೀಶ್, ವಿಷ್ಣು, ಶಿವಣ್ಣ, ಉಪ್ಪಿ ಇರೋ ಈ ಗೀತೆಗೆ ಸ್ಕ್ರೀನ್ ಮುಂದೇನೆ ಫ್ಯಾನ್ಸ್ ಡ್ಯಾನ್ಸ್ ಮಾಡಿದ್ದಾರೆ. ಈ ಬಗೆಗಿನ ಇನ್ನಷ್ಟು ವಿವರ ಇಲ್ಲಿದೆ
ಬರೋಡಾದ BCA ಕ್ರೀಡಾಂಗಣದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಗುಜರಾತ್ ಜೈಂಟ್ಸ್ ಮುಂಬೈ ಇಂಡಿಯನ್ಸ್ಗೆ 168 ರನ್ಗಳ ಗುರಿಯನ್ನು ನಿಗದಿಪಡಿಸಿತ್ತು. ಆದರೆ ಹಾಲಿ ಚಾಂಪಿಯನ್ ಮುಂಬೈ 20 ಓವರ್ಗಳಲ್ಲಿ 7 ವಿಕೆಟ್
ಟಾಲಿವುಡ್ ಜಕಣ್ಣ ರಾಜಮೌಳಿ ಇದೀಗ ಮಹೇಶ್ ಬಾಬು ಫ್ಯಾನ್ಸ್ಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಬಹು ಕೋಟಿ ವೆಚ್ಚದ ವಾರಾಣಸಿ ಚಿತ್ರ ಯಾವಾಗ ರಿಲೀಸ್ ಅನ್ನೋದನ್ನ ಅಧಿಕೃತವಾಗಿಯೇ ಹೇಳಿಕೊಂಡಿದ್ದಾರೆ. ಈ ಸುದ್ದಿ ಸಂಪೂರ್ಣ ವಿವರ ಇಲ
Daali Dhananjaya | ಸೀ ಫುಡ್ ನಂಗಿಷ್ಟ.. ಕದ್ದು, ಮುಚ್ಚಿ ತಿನ್ನೋಕೆ ಅದು ಕ್ರೈಮ್ ಅಲ್ಲ.. ನನ್ನ ಪರ್ಸನಲ್ | N18V
IVF: ಚೀನಾದ 59 ವರ್ಷ ವಯಸ್ಸಿನ ಮಹಿಳೆಯೊಬ್ಬರು ಇದೀಗ ಐವಿಎಫ್ ಪ್ರಕ್ರಿಯೆಯ ಮೂಲಕ ಗಂಡು ಮಗುವಿಗೆ ಜನ್ಮ ನೀಡಿದ್ದು, ಮತ್ತೊಂದು ಮಗುವನ್ನು ಹೊಂದಬೇಕೆಂಬ ಅವರ ಬಹುಕಾಲದ ಆಸೆಯನ್ನು ಇದೀಗ ಈಡೇರಿಸಿಕೊಂಡಿದ್ದಾರೆ.
CJ Roy: ಸರಿಗಮಪ ಸೀಸನ್ 15 ರಲ್ಲಿ ಸಿಜೆ ರಾಯ್ ಅವರು ವಿನ್ನರ್ ಹಾಗೂ ರನ್ನರ್ ಗೆ ಬಹುದೊಡ್ಡ ಮೊತ್ತವನ್ನು ಬಹುಮಾನವಾಗಿ ನೀಡಿದ್ದರು. ಈ ಸಮಯದಲ್ಲಿ ರನ್ನರ್ ಅಪ್ ಆದ ಹನುಮಂತುಗೆ ತಮ್ಮ ಕಡೆಯಿಂದ ಬರೋಬ್ಬರಿ 35 ಲಕ್ಷ ನೀಡಿದ್ದರು. ಇದೀಗ ರಾ
ಬರೋಬ್ಬರಿ 40 ಪಂದ್ಯಗಳ ಬಳಿಕ ಟಾಸ್ ಗೆದ್ದ ತಂಡವೊಂದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದು ಇದೇ ಮೊದಲು. ತಮ್ಮ ನಿರ್ಧಾರಕ್ಕೆ ತಕ್ಕಂತೆ ಬ್ಯಾಟಿಂಗ್ನಲ್ಲಿ ಉತ್ತಮ ಪ್ರದರ್ಶನ ತೋರಿದ ಗುಜರಾತ್ ಜೈಂಟ್ಸ್ ತಂಡ 20 ಓವರ್ಗಳಲ್ಲಿ 4 ವ
CJ Roy: ಸಿಜೆ ರಾಯ್ ಅವರು ಹೆಚ್ಚಾಗಿ ಗುರುತಿಸಿಕೊಂಡದ್ದು ಉದ್ಯಮದಿಂದ ಆಗಿರಬಹುದು. ಆದ್ರೆ ಇವರು ಕನ್ನಡ , ಮಲಯಾಳಂ ಚಿತ್ರ ರಂಗದಲ್ಲೂ ಕೂಡ ನಿರ್ಮಾಕರಾಗಿ ಗುರುತಿಸಿಕೊಂಡಿದ್ದರು.
ಬಿಳಿ ಗೂದಲು ಅಥವಾ ನರೆಗೂದಲಲ್ಲದೆ ಪ್ಯೂಟರ್ ಟೋನ್ ಅನ್ನು ಪಡೆಯುತ್ತೀರಿ. ನಿಮ್ಮ ಕೂದಲು ಬಿಳಿಯಾಗಿ ಕಾಣದೆ ಒಂದು ಬಗೆಯ ಹೊಳಪಿನಿಂದ ಕೂಡಿರುವಂತೆ ಕಾಣುತ್ತದೆ. ಕೂದಲಿನ ಉದ್ದ, ವಿನ್ಯಾಸ, ಸಾಂದ್ರತೆ ಹಾಗೂ ಗಟ್ಟಿ ಮುಟ್ಟು ಹೆಚ್ಚಾ
ಫ್ರಾನ್ಸ್ ಜೋಡಿ ವಿರುದ್ಧ ಮೊದಲ ಸೆಟ್ 4-6ರಲ್ಲಿ ಸೋಲು ಕಂಡಿತು. ಆದರೆ ಅದ್ಭುತ ಕಮ್ಬ್ಯಾಕ್ ಮಾಡಿದ ಗಡೆಕಿ - ಜಾನ್ ಪೀರ್ಸ್ ಜೋಡಿ 2ನೇ ಸೆಟ್ಅನ್ನ 6-3, ಹಾಗೂ 10-8ರಲ್ಲಿ ಕೊನೆಯ ಸೆಟ್ ಗೆದ್ದುಕೊಂಡರು.
Malu Nipanal: 'ನಾ ಡ್ರೈವರ್' ಹಾಡು ಕೇವಲ ಉತ್ತರ ಕರ್ನಾಟಕ ಮಾತ್ರವಲ್ಲ ಕರ್ನಾಟಕದಾದ್ಯಂತ ಭಾರೀ ಹವಾ ಕ್ರಿಯೇಟ್ ಮಾಡಿತ್ತು. ಈ ಹಾಡಿನ ಜೊತೆಗೆ ಮಾಳು ನಿಪನಾಳ ಕೂಡ ಸೆಲೆಬ್ರಿಟಿಯಾಗಿದ್ದರು. ಇದೀಗ ಈ ಹಾಡು ಆರ್ಸಿಬಿ ಕ್ಯಾಂಪ್ನಲ್ಲೂ ಕೇಳ
CJ Roy: ಉದ್ಯಮಿ, ಕಾನ್ಫಿಡೆಂಟ್ ಗ್ರೂಪ್ ಚೇರ್ಮನ್ ಸಿ.ಜೆ.ರಾಯ್ ಪಿಸ್ತೂಲ್ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ (Suicide) ಮಾಡಿಕೊಂಡಿರುವಂತಹ ಘಟನೆ ರಾಜ್ಯವನ್ನೇ ಬೆಚ್ಚಿಬೀಳಿಸಿದೆ.ಇನ್ನೂ ಸಿ.ಜೆ.ರಾಯ್ ಕೇವಲ ಉದ್ಯಮ ಮಾತ್ರವಲ್ಲದೆ ರ
ಸುರೇಶ್ ರೈನಾ 2010ರ ಆವೃತ್ತಿಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ದ ಗುಂಪು ಹಂತದ ಪಂದ್ಯದಲ್ಲಿ 101 ರನ್ಗಳಿಸಿದ್ದರು. ಇದು ಭಾರತದ ಪರ ಮೊದಲ ಟಿ20 ವಿಶ್ವಕಪ್ ಶತಕವಾಗಿತ್ತು. ಇಲ್ಲಿಯವರೆಗೂ 9 ಆವೃತ್ತಿಗಳಾಗಿದ್ದು, ರೈನಾ ಶತಕ ಸಿಡಿಸಿದ ಏಕ
ಪೋಷಕತ್ವ ಮನಸ್ಸಿಗೆ ಎಷ್ಟು ಸಂತೋಷವನ್ನು ನೀಡುತ್ತದೆಯೋ, ಅದೇ ರೀತಿ ಜವಾಬ್ದಾರಿ ಮತ್ತು ಸವಾಲುಗಳಿಂದ ಕೂಡಿರುತ್ತದೆ. ಪ್ರತಿ ಪೋಷಕರು ತಮ್ಮ ಮಗು ಬಲಿಷ್ಠ ಮತ್ತು ಬುದ್ಧಿವಂತರಾಗಿರಬೇಕೆಂದು ಬಯಸುತ್ತಾರೆ. ಇತ್ತೀಚೆಗೆ, 9 ವರ್ಷದೊ
akshitha Shetty: ಬಿಗ್ ಬಾಸ್ ಕನ್ನಡ ಸೀಸನ್ 12ರ ರನ್ನರ್ ಅಪ್ ಆಗಿರುವ ಕರಾವಳಿ ಬೆಡಗಿ ರಕ್ಷಿತಾ ಶೆಟ್ಟಿ ಇದ್ದಕಿದ್ದ ಹಾಗೆ ಕಿಚ್ಚ ಸುದೀಪ್ ಅವರ ಬಗ್ಗೆ ಸುದೀರ್ಘ ಪತ್ರವೊಂದನ್ನು ಬರೆದಿದ್ದಾರೆ.
ಪುತ್ತೂರು ಕಂಬಳದಲ್ಲಿ ಪೃಥ್ವಿರಾಜ್ ಪೂಜಾರಿ ನೇತೃತ್ವದ ಕೋಣಗಳು 125 ಮೀಟರ್ ಅನ್ನು 10.65 ಸೆಕೆಂಡುಗಳಲ್ಲಿ ದಾಟಿ ಹೊಸ ವೇಗದ ದಾಖಲೆ ನಿರ್ಮಿಸಿವೆ.
Simran Natekar: ಸಾಮಾನ್ಯವಾಗಿ ಚಿತ್ರಮಂದಿರದಲ್ಲಿ ಸಿನಿಮಾ ಆರಂಭವಾಗುವ ಮುನ್ನ ಪ್ರಸಾರವಾಗುವ ಧೂಮ್ರಪಾನ ಮಾಡದಿರಿ, ಮಾಡಲು ಬಿಡದಿರಿ ಎಂಬ ಜಾಹೀರಾತನ್ನ ಒಂದಲ್ಲ ಒಂದು ಸಲ ಎಲ್ಲರೂ ನೋಡಿಯೇ ಇರ್ತೀರಾ. ಅದರಲ್ಲಿ, ಪುಟ್ಟ ಮಗು ತನ್ನ ತಂದೆಯನ
ಶ್ರೀಮಂತ ಫೌಂಡೇಶನ್ ಜನವರಿ 31ರಂದು ಬೆಳಗಾವಿಯಲ್ಲಿ ಉಚಿತ ಆರೋಗ್ಯ ತಪಾಸಣೆ ಹಾಗೂ ರಕ್ತದಾನ ಶಿಬಿರ ಆಯೋಜಿಸಿದೆ, ಸೇವಾಸದನ ಮತ್ತು ನಂದಾದೀಪ ನೇತ್ರಾಲಯ ಸಹಭಾಗಿತ್ವದಲ್ಲಿದೆ.
ಪ್ರಸ್ತುತ ಭಾರತ vs ನ್ಯೂಜಿಲೆಂಡ್ ಸರಣಿಯಲ್ಲೂ ಇದೇ ಪರಿಸ್ಥಿತಿ ಎದುರಾಗಿದೆ. ಸಂಜು ಸ್ಯಾಮ್ಸನ್ ಫಾರ್ಮ್ನಲ್ಲಿಲ್ಲ. ಬಹಳ ಸಮಯದ ನಂತರ ತಂಡಕ್ಕೆ ಬಂದ ಇಶಾನ್ ಕಿಶನ್ ಎರಡು ಸೂಪರ್ ಇನ್ನಿಂಗ್ಸ್ಗಳೊಂದಿಗೆ ತಮ್ಮ ಸಾಮರ್ಥ್ಯ ತೋರಿಸ
'ಅಮೃತ ಅಂಜನ್' ಚಿತ್ರ ನೋಡಿದವ್ರು ಏನು ಹೇಳಿದ್ದಾರೆ.? ಮೊದಲ ದಿನವೇ ಜನಕ್ಕೆ ಈ ಚಿತ್ರ ಇಷ್ಟ ಆಯಿತಾ? ಯಶ್ ಸಪೋರ್ಟ್ ಮಾಡಿರೋ ಈ ಚಿತ್ರಕ್ಕೆ ಜನ ಕೊಟ್ಟ ರಿವ್ಯೂ ಏನು? ಆ ವಿವರ ಇಲ್ಲಿದೆ ಓದಿ...
ದಿ ಕೇರಳ ಸ್ಟೋರಿ 2: ಗೋಸ್ ಬಿಯಾಂಡ್ ಟೀಸರ್ ಬಿಡುಗಡೆಯಾಗಿದೆ. ಚಿತ್ರವು ಗಂಭೀರ ಸಾಮಾಜಿಕ ವಿಷಯಗಳನ್ನು ಎತ್ತಿ ಹಿಡಿದಿದೆ. ಕಳೆದ ಸಿನಿಮಾಗಿಂದ ಹೆಚ್ಚಿನ ಸಂಗತಿ ಇಲ್ಲಿ ತೋರಿಸಲಾಗಿದೆ.
Rajasaab OTT: ಪ್ರಭಾಸ್ ಅಭಿನಯದ ರಾಜಾಸಾಬ್ ಚಿತ್ರವು ಇದೀಗ OTTಯಲ್ಲಿ ರಿಲೀಸ್ ಆಗಲಿದೆ. ಹಾಗಾದ್ರೆ ಯಾವಾಗ? ಎಲ್ಲಿ ಗೊತ್ತಾ? ಸಂಪೂರ್ಣ ಮಾಹಿತಿ ಇಲ್ಲಿದೆ.
ದಿನಕರ್ ತೂಗುದೀಪ ಇಷ್ಟಾರ್ಥ ಸಿದ್ಧಿಯಾಗುತ್ತಾ? ಅಣ್ಣ ಆದಷ್ಟು ಬೇಗ ಹೊರ ಬರಲಿ ಎಂಬ ಸಂಕಲ್ಪ ನಿಜವಾಗುತ್ತಾ? ದರ್ಶನ್ ಬರ್ತ್ಡೇ ವೇಳೆಯಾದ್ರೂ ರಿಲೀಸ್ ಆಗ್ಬಹುದಾ?
ಮೈಸೂರಿನ ಹೆಸರಾಂತ ಕುಸ್ತಿ ಪಟು ಟೈಗರ್ ಬಾಲಾಜಿ ಜೆಟ್ಟಿ 67ರಲ್ಲಿಗೆ ನಿಧನ. 350ಕ್ಕೂ ಹೆಚ್ಚು ಪಂದ್ಯಗಳಲ್ಲಿ ಜಯ, ವಜ್ರಮುಷ್ಟಿ ಕಾಳಗದ ಉಸ್ತಾದ್, ದಸರಾ ಉತ್ಸವದ ಪ್ರಮುಖ ವ್ಯಕ್ತಿ.
ಸರಣಿಯ ಮೊದಲ ಮೂರು ಟಿ20 ಪಂದ್ಯಗಳನ್ನು ಗೆದ್ದಿದ್ದ ಭಾರತ ತಂಡ, ನಾಲ್ಕನೇ ಟಿ20ಯಲ್ಲಿ ಹೀನಾಯವಾಗಿ ಸೋಲು ಕಂಡಿದೆ. ಬೌಲಿಂಗ್ ಮತ್ತು ಬ್ಯಾಟಿಂಗ್ ಎರಡರಲ್ಲೂ ಕಳಪೆ ಪ್ರದರ್ಶನ ನೀಡಿ 50 ರನ್ಗಳಿಂದ ಸೋಲು ಕಂಡಿತ್ತು. ಟಿ20 ವಿಶ್ವಕಪ್ಗೂ
ಸನ್ನಿಡಿಯೋಲ್ ಗದರ್-2 ನಂತರ ಜಾಟ್ ಮತ್ತು ಬಾರ್ಡರ್-2 ಮೂಲಕ ಬ್ಯಾಕ್ ಟು ಬ್ಯಾಕ್ ಹಿಟ್ ನೀಡಿದ್ದು, ಬಾರ್ಡರ್-2 4 ದಿನಗಳಲ್ಲಿ 200 ಕೋಟಿ ಗಳಿಸಿ 300 ಕೋಟಿ ಕ್ಲಬ್ ಕಡೆ ಸಾಗುತ್ತಿದೆ.
ಈರುಳ್ಳಿ ಮತ್ತು ಚಹಾ ಪುಡಿ ಬಳಸಿ ಮನೆಯಲ್ಲೇ ಸೀರಮ್ ತಯಾರಿಸಿ ಕೂದಲು ಉದುರುವಿಕೆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು. ಅದೇಗಪ್ಪಾ ಅಂತೀರಾ ಈ ಸ್ಟೋರಿ ಓದಿ.
ಅಮೃತಾಂಜನ್ ಶಾರ್ಟ್ ವೀಡಿಯೋಸ್ ಮೂಲಕ ಟ್ರೆಂಡ್ ಸೆಟ್ಟರ್ ಆದ ಹುಡುಗರು ಈಗ ಅಮೃತ ಅಂಜನ್ ಸಿನಿಮಾ ತೆರೆಗೆ ತರುತ್ತಿದ್ದಾರೆ. ಟ್ರೈಲರ್ ಬಿಡುಗಡೆಯಾಗಿ ಹೊಸ ಟ್ರೆಂಡ್ ನಿರೀಕ್ಷೆ ಮೂಡಿಸಿದೆ.
ಇಲ್ಲಿ ಅಚ್ಚರಿ ತಂದ ಸಂಗತಿ ಏನೆಂದರೆ, ಕಾಗೆಗಳು ತಕ್ಷಣ ಆಹಾರ ನೀಡದಿದ್ದರೂ, ಮುಂದಿನ ವೇಳೆ ಆಹಾರ ಪಡೆಯಲು ಸಹಾಯ ಮಾಡುವ ಅದೇ ಉಪಕರಣವನ್ನು ತಮ್ಮ ಕೊಕ್ಕಿನಲ್ಲಿ ಎತ್ತಿಕೊಂಡವು. ಇದು ಕೇವಲ ಸಹಜ ಕ್ರಿಯೆಯಲ್ಲ, ಬದಲಾಗಿ ಭವಿಷ್ಯದಲ್ಲಿ
Pawan Kalyan: ಪವನ್ ಕಲ್ಯಾಣ್ ತಮ್ಮ ತಾಯಿ ಅಂಜನಾ ದೇವಿ ಹುಟ್ಟುಹಬ್ಬದ ಪ್ರಯುಕ್ತ ವಿಶಾಖಪಟ್ಟಣಂನ ಇಂದಿರಾ ಗಾಂಧಿ ಪ್ರಾಣಿ ಪಾರ್ಕ್ನಲ್ಲಿ ಎರಡು ಜಿರಾಫೆಗಳನ್ನು ದತ್ತು ಪಡೆದಿದ್ದಾರೆ.
ರಶ್ಮಿಕಾ ಮಂದಣ್ಣ ರಾಮ್ ಚರಣ್ ನಟನೆಯ ಪೆದ್ದಿ ಸಿನಿಮಾದಿಂದ ಹೊರಬಂದಿದ್ದಾರೆ, ಮೃಣಾಲ್ ಠಾಕೂರ್ ಎಂಟ್ರಿ ಕೊಟ್ಟಿದ್ದಾರೆ. ರಶ್ಮಿಕಾ ವೈಯಕ್ತಿಕ ಜೀವನದತ್ತ ಹೆಚ್ಚು ಗಮನ ಹರಿಸುತ್ತಿದ್ದಾರೆ.
ಹಾಲು ಮತ್ತು ಡೈರಿ ಉತ್ಪನ್ನಗಳ ಸೇವನೆ ಕೆಲವರಲ್ಲಿ ಮೊಡವೆ ಸಮಸ್ಯೆಗಳನ್ನು ಹೆಚ್ಚಿಸಬಹುದು. ವಿಶೇಷವಾಗಿ ಕೆನೆರಹಿತ ಹಾಲು ತೆಗೆದುಕೊಳ್ಳುವುದರಿಂದ ಈ ಸಮಸ್ಯೆ ಹೆಚ್ಚಾಗಬಹುದು. ಮೊಸರು ಮತ್ತು ಮಜ್ಜಿಗೆ ಚರ್ಮಕ್ಕೆ ಉಪಯುಕ್ತವಾಗ
ದಾಸ ದರ್ಶನ್ ಜೈಲಲ್ಲಿದ್ದು ಹುಟ್ಟುಹಬ್ಬಕ್ಕೆ ಆಚೆ ಬರ್ತಾರೋ ಇಲ್ಲವೋ ಸ್ಪಷ್ಟವಿಲ್ಲ. ಆದರೆ ಅಭಿಮಾನಿಗಳು ಆಸೆಯಿಂದ ಕಾಯುತ್ತಿರುವುದಂತೂ ನಿಜ.
ಸಿಂಪಲ್ ಸುನಿ ಡೈರೆಕ್ಷನ್ ಮಾಡಿರೋ ಗತವೈಭವ ಚಿತ್ರ ಓಟಿಟಿಗೆ ಬಂದಿದೆ. ಆಶಿಕಾ ರಂಗನಾಥ್ ಮತ್ತು ದುಷ್ಯಂತ್ ಅಭಿನಯದ ಈ ಈ ಚಿತ್ರದ ಓಟಿಟಿಯ ಇನ್ನಷ್ಟು ಮಾಹಿತಿ ಇಲ್ಲಿದೆ ಓದಿ.
ಸೋಡಾ, ಸಿಹಿತಿಂಡಿ, ಹುರಿದ ಮಾಂಸ, ಮದ್ಯದಿಂದ ದೂರವಿರಿ. ಸಾಲ್ಮನ್, ಬ್ರೊಕೊಲಿ, ದ್ವಿದಳ ಧಾನ್ಯ, ವರ್ಣರಂಜಿತ ಹಣ್ಣು ತರಕಾರಿ ಸೇವಿಸಿ ಕ್ಯಾನ್ಸರ್ ಅಪಾಯ ಕಡಿಮೆ ಮಾಡಬಹುದು.
ಗಡಿಯಾರವಿಲ್ಲದೇ ಇರುವ ಕಾಲದಲ್ಲಿ ಭಾರತೀಯರು ಸೂರ್ಯನ ನೆರಳು, ಪ್ರಹಾರ ಪದ್ಧತಿ, ಚಂದ್ರನ ಚಲನೆ, ನೀರು ಮತ್ತು ಮರಳು ಗಡಿಯಾರಗಳಿಂದ ಸಮಯವನ್ನು ಅಂದಾಜು ಮಾಡುತ್ತಿದ್ದರು.
ಶಬರಿಮಲೆ ಚಿನ್ನದ ಕಳ್ಳತನ ಪ್ರಕರಣದಲ್ಲಿ ವಿಶೇಷ ತನಿಖಾ ತಂಡ ನಟ ಜಯರಾಮ್ ಅವರ ಹೇಳಿಕೆಯನ್ನು ದಾಖಲಿಸಿದೆ. ಚೆನ್ನೈಯಲ್ಲಿರುವ ಅವರ ಮನೆಗೆ ಹೋಗಿ ಹೇಳಿಕೆ ಪಡೆಯಲಾಗಿದೆ.
ಮುರುಘಾ ಮಠದಲ್ಲಿ ಮುರುಗೇಂದ್ರ ಮಹಾಶಿವಯೋಗಿಗಳ ಜಾತ್ರಾ ಮಹೋತ್ಸವದ ಅಂಗವಾಗಿ ರಾಜ್ಯ ಮಟ್ಟದ ಕುಸ್ತಿ ಪಂದ್ಯಾವಳಿ ಜರುಗಿದ್ದು, ವಿಜೇತರಿಗೆ ವೈಶು ದೀಪ ಫೌಂಡೇಶನ್ ಆರು ಬೆಳ್ಳಿಯ ಗದೆ ನೀಡಿತು.
ಹುಟ್ಟಿದ ಮಗುವಿಗೆ ಲಕ್ಷ್ಮಿ ದೇವಿಯ ಹೆಸರಿನಿಂದ ಸ್ಪೂರ್ತಿ ಪಡೆದ ಹೆಸರುಗಳನ್ನು ಇಡುವುದು ಮಕ್ಕಳಿಗೆ ಒಳ್ಳೆಯ ಗುಣಗಳು ಮತ್ತು ಒಳ್ಳೆಯ ಅದೃಷ್ಟವನ್ನು ತರುತ್ತದೆ ಎಂದು ಭಾವಿಸಲಾಗಿದೆ.
Social Media Buzz: ಸುಮಾರು 274 ಮಿಲಿಯನ್ ಫಾಲೋವರ್ಗಳನ್ನು ಹೊಂದಿರುವ ವಿರಾಟ್ ಕೊಹ್ಲಿ ಖಾತೆ ಇನ್ಸ್ಟಾಗ್ರಾಮ್ನಿಂದ ಇದ್ದಕ್ಕಿದ್ದಂತೆ ಕಣ್ಮರೆಯಾಗಿರುವುದು ಆಶ್ಚರ್ಯಕರವಾಗಿತ್ತು. ವಿರಾಟ್ ಕೊಹ್ಲಿ ಖಾತೆ ಈಗ ಇನ್ಸ್ಟಾಗ್ರಾಮ್ಗೆ ಮ
ಹಲ್ಲಿಗಳು ಕತ್ತಲೆಯಾಗಿರುವ ಸ್ಥಳಗಳನ್ನು ನೋಡಿ ಮೊಟ್ಟೆ ಇಡುತ್ತವೆ, ಇವು ವಿಷಕಾರಿಯಲ್ಲ. ಹೀಗಾಗಿ ಕೈಗವಸು ಧರಿಸಿ ತೆಗೆದು ಹಾಕಿ, ಸ್ವಚ್ಛಗೊಳಿಸಿ. ಒಂದು ವೇಳೆ ತೀವ್ರ ಸಮಸ್ಯೆ ಇದ್ದರೆ ವೃತ್ತಿಪರರ ಸಹಾಯ ಪಡೆಯಿರಿ.
Prakash Raj On Banned Palestine Film | ಫಿಲ್ಮ್ ಫೆಸ್ಟ್ ನಲ್ಲಿ ಪ್ಯಾಲೆಸ್ಟೀನಿಯನ್ ಪದ್ಯ ಓದಿದ ಪ್ರಕಾಶ್ ರಾಜ್
ಭೂಮಿಯ ಮೇಲೆ ವೇಗವಾಗಿ ಬೆಳೆಯುವ ಸಸ್ಯವಾದ ಬಿದಿರು ದಿನಕ್ಕೆ 90 ಸೆಂಟಿಮೀಟರ್ವರೆಗೆ ಬೆಳೆಯಬಹುದು. ಏಷ್ಯಾದ ಅನೇಕ ದೇಶಗಳಲ್ಲಿ, ವಿಶೇಷವಾಗಿ ಚೀನಾ ಮತ್ತು ಭಾರತದಲ್ಲಿ ಬಿದಿರಿನ ಚಿಗುರುಗಳು ಈಗಾಗಲೇ ಸಾಮಾನ್ಯ ಆಹಾರವಾಗಿದ್ದರೂ,
ಮೊಸರು ತೂಕ, ನೆಗಡಿ, ಮಧುಮೇಹ, ರಾತ್ರಿ ಸೇವನೆಗೆ ಹಾನಿಕಾರಕವಲ್ಲ. ಪ್ರತಿದಿನ ಮೊಸರು ತಿನ್ನುವುದರಿಂದ ಕರುಳಿನ ಆರೋಗ್ಯ ಸುಧಾರಿಸುತ್ತದೆ ಮತ್ತು ಜೀರ್ಣಾಂಗ ವ್ಯವಸ್ಥೆಯ ಕಾರ್ಯನಿರ್ವಹಣೆಯನ್ನು ಸುಧಾರಿಸುತ್ತದೆ. ಇದು ಹೊಟ್ಟೆಯ
ರಚಿತಾ ರಾಮ್ ಈ ವರ್ಷವೇ ತಮ್ಮ ಬ್ಯಾಚುಲರ್ ಲೈಫ್ಗೆ ಗುಡ್ ಬಾಯ್ ಹೇಳ್ತಾರಾ? ಮದುವೆ ಬಗ್ಗೆ ರಚಿತಾ ರಾಮ್ ಈಗ ಹೇಳೋದು ಏನು? ಈ ಬಗೆಗಿನ ಇನ್ನಷ್ಟು ವಿವರ ಇಲ್ಲಿದೆ ಓದಿ.
ರಾಕಿಂಗ್ ಸ್ಟಾರ್ ಯಶ್ ಹೊಸ ಚಿತ್ರವೊಂದಕ್ಕೆ ವಿಶ್ ಮಾಡಿದ್ದಾರೆ. ಸ್ಟೇಟಸ್ ಹಾಕಿ ಎನ್ಕರೇಜ್ ಮಾಡಿದ್ದಾರೆ. ಇಡೀ ಚಿತ್ರ ತಂಡದ ಕೆಲಸ ನೋಡಿದ್ದೇನೆ. ನಿಮ್ಮ ಈ ಹೊಸ ಕನಸು ಇತರರಿಗೂ ಸ್ಪೂರ್ತಿ ಆಗಲಿ ಅಂತಲೇ ಹೇಳಿದ್ದಾರೆ. ಯಶ್ ಇನ್ನ
Kiccha Sudeep | Pream | ನಂಗೆ ಆ ಬೈಗುಳ ಕಲಿಸಿದ್ದೇ ಪ್ರೇಮ್ ಕೇಳಿ ಬೇಕಾದ್ರೆ | N18S
Why Virat Kohli’s Instagram Vanished: ಕೊಹ್ಲಿ ಇನ್ಸ್ಟಾಗ್ರಾಮ್ ಖಾತೆ ಡಿ-ಆಕ್ಟಿವೇಟ್ ಆಗ್ತಿದ್ದಂತೆ ಸೋಶಿಯಲ್ ಮೀಡಿಯಾದ ಎಲ್ಲಾ ಪ್ಲಾಟ್ಫಾರಂಗಳಲ್ಲಿ ಇದರ ಬಗ್ಗೆಯೇ ಬಿಸಿಬಿಸಿ ಚರ್ಚೆ ಆರಂಭವಾಗಿದ್ದು, ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಏನೋ
Uppittu Tasty Recipe: ಬೆಳಗಿನ ತಿಂಡಿಯಲ್ಲಿ ಉಪ್ಪಿಟ್ಟು ಬಹುತೇಕ ಕನ್ನಡ ಮನೆಗಳಲ್ಲಿ ಸಾಮಾನ್ಯವಾಗಿರುವ ಆಹಾರ. ತಯಾರಿಸಲು ಸುಲಭ, ಸಮಯ ಕಡಿಮೆ ಮತ್ತು ಹೊಟ್ಟೆ ತುಂಬಿಸುವ ಗುಣ ಇದಕ್ಕಿದೆ. ಆದರೆ ಹಲವರಿಗೆ ಉಪ್ಪಿಟ್ಟು ಅಂದರೆ ರುಚಿಯಲ್ಲಿ ಏನೋ
ಕೆಲವರು ಮಟನ್ ಕೀಮಾವನ್ನು ರೋಟಿ ಅಥವಾ ಚಪಾತಿಯ ಜೊತೆ ಹಚ್ಚಿಕೊಂಡು ತಿಂದರೆ, ಇನ್ನೂ ಕೆಲವರು ಅದನ್ನ ಬಿಳಿ ಅನ್ನದ ಜೊತೆಗೆ ಜೋಡಿಸಿಕೊಂಡು ತಿನ್ನಲು ಹೆಚ್ಚು ಇಷ್ಟಪಡುತ್ತಿರುತ್ತಾರೆ ಅಂತ ಹೇಳಬಹುದು.
Weight Loss:ಹೊಟ್ಟೆಯ ಭಾಗದಲ್ಲಿ ಜಮೆಯಾಗುವ ಹೆಚ್ಚುವರಿ ಕೊಬ್ಬು ಬಹುತೇಕ ಜನರಿಗೆ ದೊಡ್ಡ ಸವಾಲಾಗಿರುತ್ತದೆ. ಎಷ್ಟೇ ಪ್ರಯತ್ನಿಸಿದರೂ ಈ ಕೊಬ್ಬು ಸುಲಭವಾಗಿ ಕಡಿಮೆಯಾಗುವುದಿಲ್ಲ.! ಇಂತಹ ಸಂದರ್ಭದಲ್ಲಿ ತೀವ್ರ ವ್ಯಾಯಾಮ ಅಥವಾ ದುಬಾರಿ
Cancer: ಕ್ಯಾನ್ಸರ್ ಚಿಕಿತ್ಸೆಯ ಕ್ಷೇತ್ರದಲ್ಲಿ ಪ್ರತಿಯೊಂದು ಹೊಸ ಸಂಶೋಧನೆಯೂ ದೊಡ್ಡ ನಿರೀಕ್ಷೆ ಹುಟ್ಟಿಸುತ್ತದೆ. ವಿಶೇಷವಾಗಿ ಕಡಿಮೆ ಡೋಸ್ನಲ್ಲಿ ಪರಿಣಾಮಕಾರಿಯಾದ ಚಿಕಿತ್ಸೆ ದೊರೆಯುವ ಸಾಧ್ಯತೆ ಇದ್ದರೆ, ವೈದ್ಯಕೀಯ ಜಗತ್ತಿ
ಟಾಲಿವುಡ್ನ ಸೂಪರ್ ಸ್ಟಾರ್ ಮಹೇಶ್ ಬಾಬು ಅಭಿನಯದ ವಾರಾಣಸಿ ಚಿತ್ರದ ರಿಲೀಸ್ ಡೇಟ್ ಏನು ಅನ್ನೋದು ಗೊತ್ತಾಗಿದೆ. ಆ ಡೇಟ್ ಯಾವುದು ಅನ್ನೋದು ಇದೀಗ ಸೋಷಿಯಲ್ ಮೀಡಿಯಾದಲ್ಲೂ ವೈರಲ್ ಆಗಿದೆ. ಅದರ ಸುತ್ತ ಇರೋ ವೈರಲ್ ನ್ಯೂಸ್ನ ಇನ್ನ
ಭದ್ರತಾ ಕಾಳಜಿಯನ್ನು ಉಲ್ಲೇಖಿಸಿ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯು ಈ ಹಿಂದೆ ಭಾರತದಲ್ಲಿ ಟಿ20 ವಿಶ್ವಕಪ್ ಪಂದ್ಯಗಳನ್ನು ಆಡಲು ನಿರಾಕರಿಸಿತ್ತು. ಇದರ ನಂತರ, ಐಸಿಸಿ ಸ್ಕಾಟ್ಲೆಂಡ್ ಅನ್ನು ಪಂದ್ಯಾವಳಿಯಲ್ಲಿ ಸೇರಿಸಿಕೊಂಡಿತು.
Coffee Intake: ದಿನಕ್ಕೆ ಎಷ್ಟು ಕಾಫಿ ಕುಡಿಯುವುದು ಒಳ್ಳೆಯದು, ಅದರ ಪ್ರಯೋಜನಗಳು ಮತ್ತು ಅತಿಯಾಗಿ ಕುಡಿದರೆ ಆಗುವ ಅಪಾಯಗಳ ಸಂಪೂರ್ಣ ಮಾಹಿತಿ ಇಲ್ಲಿದೆ:
ಯುಪಿ ವಾರಿಯರ್ಸ್ ನೀಡಿದ್ದ 144 ರನ್ಗಳ ಗುರಿಯನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕೇವಲ 13.1 ಓವರ್ಗಳಲ್ಲಿ 2 ವಿಕೆಟ್ ಕಳೆದುಕೊಂಡು ತಲುಪಿತು. ಈ ಗೆಲುವುನೊಂದಿಗೆ ಆರ್ಸಿಬಿ ನೇರವಾಗಿ ಫೈನಲ್ ಪ್ರವೇಶಿಸಿತು. ಇದು ಬೆಂಗಳೂರು ಫ
ಡಿವೈನ್ ಸ್ಟಾರ್ ರಿಷಬ್ ಶೆಟ್ರು ತಮ್ಮ ಕಾಂತಾರ ಕನಸನ್ನ ಹೇಗೆ ಸಾಕಾರಗೊಳಿಸಿಕೊಂಡರು. ಮಹಾನ್ ಕಲಾವಿದರಿಗೂ ರಿಹರ್ಸಲ್ ಕೊಟ್ಟು ಅದ್ಹೇಗೆ ಕಾಂತಾರ ಮಾಡಿದರು? ಈ ಎಲ್ಲ ಕುತೂಹಲವನ್ನು ಮೂಡಿಸೋ ಕೆಲವು ಫೋಟೋಗಳು ಇದೀಗ ಗಮನ ಸೆಳೆಯುತ್
ಎನ್ಟಿಆರ್ ವಂಶಸ್ಥರು ಹೀರೋಗಳಾಗಿ, ನಿರ್ಮಾಪಕರಾಗಿ, ಡಬ್ಬಿಂಗ್ ಸ್ಟುಡಿಯೋ ಮತ್ತು ಥಿಯೇಟರ್ ಮಾಲೀಕರಾಗಿ ಉದ್ಯಮವನ್ನು ಪ್ರವೇಶಿಸಿದರು ಮತ್ತು ಅವರೆಲ್ಲರೂ ಚಲನಚಿತ್ರ ಸಂಬಂಧಿತ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದರು. ಅವರ ಮೊ
ಆರ್ಸಿಬಿ ಬೌಲರ್ಗಳು ಬಿರುಗಾಳಿ ಪ್ರದರ್ಶನಕ್ಕೆ ತತ್ತರಿಸಿದ ಯುಪಿ ವಾರಿಯರ್ಸ್ 20 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು 143 ರನ್ಗಳ ಸಾಧಾರಣ ಮೊತ್ತ ದಾಖಲಿಸಿದೆ. ಈಗಾಗಲೇ ಪ್ಲೇ ಆಫ್ ಪ್ರವೇಶಿಸಿರುವ ಆರ್ಸಿಬಿ ಈ ಪಂದ್ಯ ಗೆದ್ದ ನ
ರಾಜ್ ಬಿ ಶೆಟ್ಟಿ ಅವರ ಸಿನಿಮಾ ಟೈಟಲ್ ಬಾಯಲ್ಲಿ ಹೇಳೋಕೆ ಬರೋದಿಲ್ಲ. ಗರುಡ ಗಮನ ಹೇಳೋಕೆ ಎರಡು ವಾರ ತೆಗೆದುಕೊಂಡಿದ್ದೇನೆ. ಅದೇ ರೀತಿ ರಕ್ಕಸಪುರದೋಳ್ ಹೇಳೋಕು ಎರಡು ಸಲ ಚೆಕ್ ಮಾಡಿದ್ದೇನೆ. ಆ ರೀತಿಯ ಟೈಟಲ್ ಇರೋ ಶೆಟ್ರ ಸಿನಿಮಾ ಹಿ
ಭಾರತ ಮತ್ತು ನ್ಯೂಜಿಲೆಂಡ್ ಸರಣಿಯಲ್ಲಿ ಸ್ಟಾರ್ ಬ್ಯಾಟ್ಸ್ಮನ್ ಶ್ರೇಯಸ್ ಅಯ್ಯರ್ ಅವರ ಬದಲಿಗೆ ಇಶಾನ್ ಕಿಶನ್ ಅವರಿಗೆ ಅವಕಾಶ ನೀಡುತ್ತಿರುವ ಬಗ್ಗೆ ಅಭಿಮಾನಿಗಳು ಮತ್ತು ವಿಶ್ಲೇಷಕರಲ್ಲಿ ಭಿನ್ನಾಭಿಪ್ರಾಯಗಳಿವೆ.
ಕಿವೀಸ್ ವಿರುದ್ಧದ ಮೊದಲ ಮೂರು ಪಂದ್ಯಗಳಲ್ಲಿ ಅವರು ಕಳಪೆ ಪ್ರದರ್ಶನ ನೀಡಿದ್ದಾರೆ. ಸಂಜು ಕ್ರಮವಾಗಿ 10, 6 ಮತ್ತು 0 ರನ್ ಗಳಿಸಿ ಔಟ್ ಆಗಿದ್ದರು. ಆದಾಗ್ಯೂ, ನಾಲ್ಕನೇ ಟಿ20ಯಲ್ಲಿ ಅವರಿಗೆ ಮತ್ತೊಂದು ಅವಕಾಶ ಸಿಕ್ಕಿತು. ನಾಲ್ಕನೇ ಟಿ20ಯ
ಕಿಚ್ಚ ಸುದೀಪ್ ಕ್ರಿಕೆಟ್ ಮೈದಾನದಲ್ಲಿ ಬೈದಿರೋ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ. ಆದರೆ, ರಕ್ಕಸಪುರದೋಳ್ ಚಿತ್ರದ ಟ್ರೈಲರ್ ರಿಲೀಸ್ ಇವೆಂಟ್ ಅಲ್ಲಿ ಈ ವಿಚಾರ ತೆಗೆದ ಜೋಗಿ ಸಖತ್ ಆಗಿಯೇ ಕಾಲೆಳೆಸಿಕೊಂಡಿದ್ದಾರೆ. ಕಿಚ್ಚನ
ರಾಜ್ ಬಿ ಶೆಟ್ಟಿ ಅಭಿನಯದ ರಕ್ಕಸಪುರದೋಳ್ ಚಿತ್ರ ಭಾರೀ ಭರವಸೆ ಮೂಡಿಸಿದೆ. ಇದಕ್ಕೆ ಸಾಕ್ಷಿ ಅನ್ನುವ ಹಾಗೆ ಚಿತ್ರದ ಟ್ರೈಲರ್ ಇದೆ. ಇದರ ಇನ್ನಷ್ಟು ವಿವರ ಇಲ್ಲಿದೆ ಓದಿ.
ಭಾರತೀಯ ಕ್ರಿಕೆಟ್ ತಂಡ ಕಳೆದ ಒಂದೆರಡು ವರ್ಷಗಳಿಂದ ಅಮೋಘ ಪ್ರದರ್ಶನ ತೋರುತ್ತಿದೆ. ವಿಶ್ವಕಪ್, ಏಷ್ಯಾಕಪ್ಗಳಲ್ಲದೆ ಸತತ 11 ಸರಣಿ ಗೆದ್ದಿದೆ. ತಂಡ ಎಲ್ಲಾ ವಿಭಾಗಗಳಲ್ಲೂ ಉತ್ತಮ ಪ್ರದರ್ಶನ ತೋರುತ್ತಿದೆ. ಆದರೆ ಗಂಭೀರ್ ಕೋಚ್ ಆದ ಮ
ದುರ್ಬಲವಾದ ಮೂಳೆಗಳಿಗೆ ವಿಟಮಿನ್ ಡಿ ಕೊರತೆ ಮೂಲ ಕಾರಣವಾಗಿದೆ. ಮಕ್ಕಳಲ್ಲಿ, ಇದು ರಿಕೆಟ್ಗಳನ್ನು ಉಂಟುಮಾಡಿದರೆ, ವಯಸ್ಕರಲ್ಲಿ ಇದು ಆಸ್ಟಿಯೋಮಲೇಶಿಯಾವನ್ನು ಉಂಟು ಮಾಡುತ್ತದೆ ಅಥವಾ ಆಸ್ಟಿಯೊಪೊರೋಸಿಸ್ ಅಪಾಯವನ್ನು ಹೆಚ್ಚ
ಸ್ಮಾರ್ಟ್ ವ್ಯಕ್ತಿಗಳು ಬೆಳಗ್ಗೆ 9 ಗಂಟೆಯೊಳಗೆ ವ್ಯಾಯಾಮ, ಓದು, ಆರೋಗ್ಯಕರ ಆಹಾರ ಸೇವನೆ ಮತ್ತು ಇನ್ನಿತರ ಒಳ್ಳೆಯ ಅಭ್ಯಾಸಗಳನ್ನು ರೂಢಿಸಿಕೊಂಡಿರುತ್ತಾರೆ.
Bone Health: ಇತ್ತೀಚೆಗೆ 30-40ರ ಹರೆಯದ ಹೆಣ್ಮಕ್ಕಳು ದುರ್ಬಲ ಮೂಳೆ (Weak Bones) ಮತ್ತು ಫ್ರ್ಯಾಕ್ಚರ್ ಸಮಸ್ಯೆಯಿಂದ ನರಳ್ತಿದ್ದಾರೆ. ಇದಕ್ಕೆ ಮುಖ್ಯ ಕಾರಣ ನಮ್ಮ ಬದಲಾದ ಜೀವನಶೈಲಿ (Lifestyle). ವಯಸ್ಸು ಚಿಕ್ಕದಾದ್ರೂ ಮೂಳೆಗಳು ಮಾತ್ರ ವಯಸ್ಸಾದವರ ಥ
33 ವರ್ಷದ ಗರ್ಭಿಣಿಯೊಬ್ಬರು ಅತ್ಯಂತ ಸವಾಲಿನ ಸ್ಥಿತಿಯನ್ನು ದಾಟಿ ಆರೋಗ್ಯವಂತ ಹೆಣ್ಣು ಮಗುವಿಗೆ ಜನ್ಮ ನೀಡಿರುವ ಘಟನೆ ನಗರದ ವಾಸವಿ ಆಸ್ಪತ್ರೆಯಲ್ಲಿ ನಡೆದಿದೆ ಎಂದು ಮಹಿಳಾ ಆರೋಗ್ಯ ಮತ್ತು ಪ್ರಸೂತಿ ತಜ್ಞೆ ಡಾ. ನಿಶಾ ಬುಚಾಡೆ ತ
ಶಿವಂ ದುಬೆ ದುರದೃಷ್ಟಕರ ಔಟ್ ಒಂದು ಹಂತದಲ್ಲಿ ಭಾರತ 5 ವಿಕೆಟ್ಗೆ 82 ರನ್ ಗಳಿಸಿತ್ತು. ಈ ಹಂತದಲ್ಲಿ ಪಂದ್ಯ ಭಾರತದ ಕೈತಪ್ಪಿದಂತೆ ಭಾಸವಾಗಿತ್ತು. ಇನ್ನೇನಿದ್ದರೂ ಸೋಲಿನ ಅಂತರವನ್ನ ತಗ್ಗಿಸಿಕೊಂಡರೆ ಗೌರವ ಉಳಿಯಲಿದೆ ಎಂದೇ ಎಲ್
ಅರಿಜಿತ್ ಸಿಂಗ್ ಯಶಸ್ಸಿನ ಶಿಖರದಲ್ಲೇ ಹೊಸ ಪ್ಲೇಬ್ಯಾಕ್ ಸಿಂಗಿಂಗ್ ನಿಲ್ಲಿಸುವ ನಿರ್ಧಾರ ತೆಗೆದುಕೊಂಡಿದ್ದು, ಮಹೇಶ್ ಭಟ್ ಅವರ ಈ ನಿರ್ಧಾರಕ್ಕೆ ಆಳವಾದ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಕುರಿತು ಸಂಪೂರ್ಣ ಮಾಹಿತಿ ಇಲ್ಲಿ
ಈ ಗಿಡಗಳು ಮನೆ ಬಾಗಿಲಿಗೆ ಹತ್ತಿರವಿದ್ದಷ್ಟೂ ಅಪಾಯ ಹೆಚ್ಚು. ಏಕೆಂದರೆ ಹಾವುಗಳು ಮನುಷ್ಯರ ಕಣ್ಣಿಗೆ ಬೀಳದೆ ಸುಲಭವಾಗಿ ಈ ಗಿಡಗಳ ಅಡಿಯಲ್ಲಿ ಅಡಗಿಕೊಳ್ಳುವ ಸಂಭವ ಹೆಚ್ಚು.
ಆಲಿವ್ ಎಣ್ಣೆಯನ್ನು ರಾತ್ರಿ ಹೊಕ್ಕುಳಿಗೆ ಹಚ್ಚುವುದರಿಂದ ಜೀರ್ಣಕ್ರಿಯೆ, ಚರ್ಮದ ಆರೋಗ್ಯ, ಕೀಲು ನೋವು, ನಿದ್ರೆಗೆ ಸಹಾಯಕ. ಇದಲ್ಲದೇ ಈ ಎಣ್ಣೆಯುಮಹಿಳೆಯರ ಆರೋಗ್ಯಕ್ಕೆ ಒಳ್ಳೆಯದು ಎಂದು ಆಯುರ್ವೇದ ಹಾಗೂ ವಿಜ್ಞಾನ ದೃಢಪಡಿಸಿದ
ರಾಣಿ ಮುಖರ್ಜಿ ಪ್ರಸ್ತುತ ತಮ್ಮ ಮುಂಬರುವ ಚಿತ್ರ ‘ಮರ್ದಾನಿ 3’ ಪ್ರಚಾರದಲ್ಲಿದ್ದಾರೆ. ಇತ್ತೀಚಿನ ಸಂವಾದದ ಸಮಯದಲ್ಲಿ, ನಟಿ ತಮ್ಮ 10 ವರ್ಷದ ಮಗಳು ಆದಿರಾ ಬಗ್ಗೆಯೂ ಮಾತನಾಡಿದ್ದು, ಸ್ನೇಹಪರ ಬಾಂಧವ್ಯವನ್ನು ಹಂಚಿಕೊಂಡಿದ್ದಾರೆ.

26 C