ಐಸಿಸಿ 2024 ರ ಟಿ20 ವಿಶ್ವಕಪ್ ಗೆಲುವಿನ ನಂತರ ಸೂರ್ಯಕುಮಾರ್ ಯಾದವ್ ಭಾರತ ತಂಡದ ನಾಯಕರಾದರು. ಆದರೆ ಹಾರ್ದಿಕ್ ಪಾಂಡ್ಯ ಉಪನಾಯಕನಾಗಿದ್ದಾಗ ಸೂರ್ಯಕುಮಾರ್ ಅವರನ್ನು ಇದ್ದಕ್ಕಿದ್ದಂತೆ ನಾಯಕನನ್ನಾಗಿ ಮಾಡಿದ್ದೇಕೆ? ಅಷ್ಟಕ್ಕೂ ಈ ಮ
Darshan: ದರ್ಶನ್ ಜೈಲಿನ ಒಳ ಸಂದರ್ಶನಕ್ಕೆ ಅನುಮತಿ ಕೊಟ್ಟಿತಾ ಕೋರ್ಟ್? ಫಾಲೋ ಮಾಡ್ಬೇಕಾಗಿರೋ ರೂಲ್ಸ್ ಏನು? ಇಲ್ಲಿ ಓದಿ.
ಐಪಿಎಲ್ 2026 ಟೂರ್ನಿ ಮಾರ್ಚ್ 28ರಂದು ಆರಂಭವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಐಪಿಎಲ್ ಇತಿಹಾಸದ ಕೆಲವು ಅತ್ಯಂತ ವಿಶೇಷ ಮತ್ತು ಮುರಿಯಲಾಗದ ದಾಖಲೆಗಳ ಬಗ್ಗೆ ಈ ಸುದ್ದಿಯಲ್ಲಿ ತಿಳಿದುಕೊಳ್ಳೋಣ
ಡ್ರೈ ಫ್ರೂಟ್ಸ್ ಆರೋಗ್ಯಕರ ಆಹಾರಗಳ ಪಟ್ಟಿಯಲ್ಲಿ ಪ್ರಮುಖ ಸ್ಥಾನದಲ್ಲಿದೆ. ಆದರೆ ಈ ಡ್ರೈ ಫ್ರೂಟ್ಸ್ ಅನ್ನು ಉತ್ತಮ ಸಮಯದಲ್ಲಿ ತಿನ್ನುವುದರಿಂದ ಸಾಕಷ್ಟು ಪ್ರಯೋಜನಗಳನ್ನು ಪಡೆಯಬಹುದಾಗಿದೆ.
ರಾಜ್ಯ ಮಹಿಳಾ ಆಯೋಗ 'ಕೆಡಿ' ಚಿತ್ರದ 'ಸರ್ಸೆ ನಿನ್ನ ಸೆರಗ ಸರ್ಸೆ' ಹಾಡಿನ ಅಸಭ್ಯ ಸಾಹಿತ್ಯದ ಬಗ್ಗೆ ಪೊಲೀಸರಿಗೆ ದೂರು ನೀಡಿದೆ. ಪ್ರೇಮ್ ಬರೆದ ಈ ಹಾಡು ಮಹಿಳೆಯರ ಮಾನಕ್ಕೆ ಧಕ್ಕೆ ತಂದಿದೆ ಎಂದು ಆರೋಪಿಸಲಾಗಿದೆ.
ವಿಶ್ವದಲ್ಲಿ ಅತಿ ಹೆಚ್ಚು ಪಾಲಕ್ ಬೆಳೆಯುವ ದೇಶ ಚೀನಾ ಎಂದು ಹೇಳಲಾಗಿದೆ. ಇನ್ನೂ ಈ ಪಟ್ಟಿಯಲ್ಲಿ ಭಾರತ 6ನೇ ಸ್ಥಾನದಲ್ಲಿದ್ದು, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಬಿಹಾರ ಮತ್ತು ಮಧ್ಯಪ್ರದೇಶದಲ್ಲಿ ಹೆಚ್ಚಾಗಿ ಬೆಳೆಯುತ್ತದೆ.
Vijay-Trisha: ವಿಜಯ್ ಮತ್ತು ತ್ರಿಶಾ ಕೃಷ್ಣನ್ ನಡುವಿನ ಡೇಟಿಂಗ್ ವದಂತಿಗಳು ತೀವ್ರಗೊಂಡಿದ್ದು, ತ್ರಿಶಾ ತಾಯಿ ಉಮಾ ಕೃಷ್ಣನ್ ಅವರ ಸೋಷಿಯಲ್ ಮೀಡಿಯಾ ಆ್ಯಕ್ಟಿವಿಟಿ ಇವರ ಮದುವೆಯ ಹಿಂಟ್ ನೀಡಿದೆ.
ಕರಬೂಜ ಹಣ್ಣಿನ ಬೀಜಗಳು ಸೂಪರ್ಫುಡ್ ಇದ್ದಂತೆ. ಮಿಕ್ಸರ್ ಬಳಸಿ ಕರಬೂಜ ಬೀಜಗಳನ್ನು ಸುಲಭವಾಗಿ ಸ್ವಚ್ಛಗೊಳಿಸಬಹುದಾಗಿದೆ. ಕರಬೂಜ ಪೌಷ್ಟಿಕಾಂಶಭರಿತ ಹಣ್ಣಗಿದ್ದು, ಇದರಲ್ಲಿ ಪ್ರೋಟೀನ್, ವಿಟಮಿನ್ ಎ, ಸಿ, ಇ, ಮೆಗ್ನೀಸಿಯಮ್, ಪೊಟ್
2 ವರ್ಷದ ನಿಷೇಧದ ನಂತರ 2018ರಲ್ಲಿ ರಾಜಸ್ಥಾನ್ ಕಮ್ಬ್ಯಾಕ್ ಮಾಡಿದಾಗಿನಿಂದ ಅಲ್ಲೇ ಇದ್ದ ಸಂಜು ಸ್ಯಾಮ್ಸನ್ ಕಳೆದ ವರ್ಷ ಫ್ರಾಂಚೈಸಿಯಿಂದ ದೂರವಾಗುವ ನಿರ್ಧಾರ ತೆಗೆಕೊಂಡಿದ್ದರು. ಈ ನಿರ್ಧಾರ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ
ಸ್ಟಾರ್ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಬಿಟ್ಟ ಬಾಣ ಆರಾಧ್ಯದೇವಿ, ನಿಜವಾದ ಹೆಸರು ಶ್ರೀಲಕ್ಷ್ಮೀ ಸತೀಶ್, 24 ವರ್ಷದ ಸುಂದರಿ. ಸ್ಯಾರಿ ಸಿನಿಮಾದಲ್ಲಿ ನಟಿಸಿ, ಸಾಮಾಜಿಕ ಜಾಲತಾಣದಲ್ಲಿ ಕ್ರೇಜ್ ಸೃಷ್ಟಿಸಿದ್ದಾರೆ.
KD Song: ಬ್ರಹ್ಮ ವಿಷ್ಣು ಶಿವ ಎದೆ ಹಾಲು ಕುಡಿದರೋ ತಾಯಿ ನೀನೆ ದೈವ ಅಂತ ಕಾಲು ಮುಗಿದರೋ ಅಂತ ಮಾತೃ ಪ್ರೇಮ ಸಾರಿದ್ದ ಹಾಡುಗಾರ ಜೋಗಿ ಪ್ರೇಮ್ ಯಾಕೆ ಹೀಗೆ ಮಾಡಿದ್ರು?
ಕೋಕಮ್ ಶರ್ಬತ್, ಪನ್ಹಾನ್ ನಂತಹ ಪಾನೀಯಗಳು ದೇಹವನ್ನು ಹೈಡ್ರೀಕರಿಸಲು ಸಹಾಯ ಮಾಡುತ್ತದೆ ಮತ್ತು ಶಾಖದ ಹೊಡೆತವನ್ನು ತಡೆಗಟ್ಟಲು ಸಹಾಯ ಮಾಡುತ್ತದೆ. ಇವು ವಿಟಮಿನ್ ಸಿ ಮತ್ತು ಎಲೆಕ್ಟ್ರೋಲೈಟ್ಗಳಲ್ಲಿ ಸಮೃದ್ಧವಾಗಿವೆ.
Puneeth Rajkumar Birthday Celebrations | ಅಪ್ಪು ಸಮಾಧಿಗೆ ರಾಘಣ್ಣ ಕುಟುಂಬಸ್ಥರ ಪೂಜೆ | N18V
ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಎನ್ಡಿಎ ಗೆದ್ದರೆ, ತಮಿಳಗ ವೆಟ್ರಿ ಕಳಗಂ ಮುಖ್ಯಸ್ಥ ವಿಜಯ್ ಅವರಿಗೆ ಉಪಮುಖ್ಯಮಂತ್ರಿ ಹುದ್ದೆ ನೀಡಲು ಬಿಜೆಪಿ ತೀರ್ಮಾನಿಸಿದೆ. ಟಿವಿಕೆಗೆ 80 ಸ್ಥಾನಗಳನ್ನು ನೀಡಲು ಒಪ್ಪಂದವಾಗಿದೆ. ಆದರ
ದಿಢೀರ್ ಅಂತ ಮಲಗೋ ಕೋಣೆಯ ಫೋಟೋ ಶೇರ್ ಮಾಡಿದ್ಯಾಕೆ ಸಮಂತಾ? ಗಂಡನ ಫೋಟೋ ತೋರಿಸಿದ್ಯಾಕೆ?
ಸಂಜು ಧೋನಿ ಜೊತೆ ಹಲವು ಬಾರಿ ಮಾತನಾಡಿದ್ದರೂ, ಮೈದಾನದಲ್ಲಿ ಅವರ ಮಾರ್ಗದರ್ಶನದಲ್ಲಿ ಆಡುತ್ತಿರುವುದು ಇದೇ ಮೊದಲು. ಈ ಅವಕಾಶದಿಂದ ಸಂಜು ಸ್ಯಾಮ್ಸನ್ ಕೂಡ ಬಹಳಷ್ಟು ಕಲಿಯುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಸನ್ರೈಸರ್ಸ್ ಹೈದರಾಬಾದ್ ತಂಡದ ನಾಯಕ ಪ್ಯಾಟ್ ಕಮ್ಮಿನ್ಸ್ ಅವರು ಬೆನ್ನು ನೋವಿನ ಗಾಯದಿಂದ ಬಳಲುತ್ತಿದ್ದು, ಯಾವಾಗ ತಂಡವನ್ನು ಸೇರುತ್ತಾರೆ ಎಂಬುದರ ಕುರಿತು ಇನ್ನೂ ಯಾವುದೇ ಮಾಹಿತಿ ನೀಡಿಲ್ಲ. ಅಲ್ಲದೆ ಅವರು ಟಿ20 ವಿಶ್ವಕಪ್
ಕೆವಿಎನ್ ಪ್ರೊಡಕ್ಷನ್ಸ್ ನಿರ್ಮಿಸಿರುವ ಧ್ರುವ ಸರ್ಜಾ ನಟಿಸಿದ ಕೆಡಿ ಚಿತ್ರದ 'ಸರ್ಸೆ ನಿನ್ನ ಸೆರಗ ಸರ್ಸೆ' ಹಾಡಿನ ಸಾಹಿತ್ಯಕ್ಕೆ ಸಾಮಾಜಿಕ ಮಾಧ್ಯಮದಲ್ಲಿ ಟೀಕೆ ವ್ಯಕ್ತವಾಗಿದೆ.
ಕಂಪ್ಯೂಟರ್, ಮೊಬೈಲ್ ಬಳಕೆ ಮತ್ತು ಟಿವಿ ನೋಡುವುದರಿಂದ ಉಂಟಾಗುವ ಕುತ್ತಿಗೆ, ಭುಜದ ನೋವನ್ನು ಸರಳ ವ್ಯಾಯಾಮಗಳನ್ನು ಮಾಡುವ ಮೂಲಕ ನಿವಾರಿಸಬಹುದು. ಹಾಗಾದ್ರೆ ಅವು ಯಾವುವು ಎಂದು ನೋಡೋಣ ಬನ್ನಿ.
98ನೇ ಅಕಾಡೆಮಿ ಪ್ರಶಸ್ತಿಗಳ ಇನ್ ಮೆಮೋರಿಯಮ್ ವಿಭಾಗದಲ್ಲಿ ಧರ್ಮೇಂದ್ರ, ಮನೋಜ್ ಕುಮಾರ್, ಬಿ. ಸರೋಜಾ ದೇವಿ, ಕೋಟ ಶ್ರೀನಿವಾಸ ರಾವ್ ಸೇರಿದಂತೆ ಹಲವಾರು ಭಾರತೀಯ ಚಲನಚಿತ್ರ ದಿಗ್ಗಜರನ್ನು ಸ್ಮರಿಸಲಾಯಿತು.
ಶಾಖ ಮತ್ತು ಬೆವರಿನಿಂದಾಗಿ ಮುಖದ ಮೇಲೆ ಮೊಡವೆಗಳು ಕಾಣಿಸಿಕೊಳ್ಳುತ್ತವೆ. ಆಯುರ್ವೇದದ ನೈಸರ್ಗಿಕ ಸ್ಕ್ರಬ್ ಇದಕ್ಕೆ ಸಹಾಯ ಮಾಡುತ್ತದೆ. ಇದು ಬೇಸಿಗೆಯಲ್ಲಿ ಟ್ಯಾನಿಂಗ್ ಅನ್ನು ಕಡಿಮೆ ಮಾಡುತ್ತದೆ ಮತ್ತು ಮುಖದ ತ್ವಚೆಗೆ ಫ್ರೆ
Puneeth Rajkumar Birthday: ಪುನೀತ್ ರಾಜ್ ಕುಮಾರ್ ನಟಿಸಿದ ಸಿನಿಮಾ ಬಗ್ಗೆ ಎಲ್ಲರಿಗೂ ತಿಳಿದಿದೆ. ಆದ್ರೆ ಅದೆಷ್ಟೋ ಜನಕ್ಕೆ ಪುನೀತ್ ರಾಜಕುಮಾರ್ ಅವರ ಸುಂದರ ಪ್ರೇಮಕತೆ ಬಗ್ಗೆ ತಿಳಿದಿಲ್ಲ. ಇವತ್ತು ಅಪ್ಪು ಲವ್ ಸ್ಟೋರಿ ಬಗ್ಗೆ ನಾವು ಹೇಳ್ತೇನೆ
ದೇಹಕ್ಕೆ ಆಮ್ಲಜನಕವನ್ನು ಪೂರೈಸುವಲ್ಲಿ ಕಬ್ಬಿಣವು ಪ್ರಮುಖ ಪಾತ್ರ ವಹಿಸುತ್ತದೆ. ಕಬ್ಬಿಣದ ಕೊರತೆಯು ರಕ್ತದಲ್ಲಿ ಹಿಮೋಗ್ಲೋಬಿನ್ ಮಟ್ಟವನ್ನು ಕಡಿಮೆ ಮಾಡುತ್ತದೆ, ಇದು ಆಯಾಸ, ಆಲಸ್ಯ, ತಲೆತಿರುಗುವಿಕೆ ಮತ್ತು ದೌರ್ಬಲ್ಯದಂತಹ
ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಐವರ ಜಾಮೀನು ಕ್ಯಾನ್ಸಲ್ ಆಗುತ್ತಾ? ಕೋರ್ಟ್ನಿಂದ ಇಂದೇ ಹೊರಬೀಳಲಿದ್ಯಾ ತೀರ್ಪು?
Queen Actor Navnindra Behl Dies at 76: ಅನೇಕ ಜನರಿಗೆ, ಅವರು ಜನಪ್ರಿಯ ಟಿವಿ ಶೋ 'ಇಷ್ಕ್ಬಾಜ್' ನಲ್ಲಿ ಕಲ್ಯಾಣಿ ಸಿಂಗ್ ಒಬೆರಾಯ್ ಎಂದು ಪ್ರಸಿದ್ಧರಾಗಿದ್ದಾರೆ. ಅಪ್ರತಿಮ ಅಭಿನಯದಲ್ಲಿ, ಅವರು 'ಕ್ವೀನ್' ಚಿತ್ರದಲ್ಲಿ ಜನಪ್ರಿಯ ನಟಿ ಕಂಗನಾ ರನೌತ್ ಅವರ ಅ
ನಟ ದರ್ಶನ್ ಜೈಲಿನೊಳಗೆ ಕುಟುಂಬಸ್ಥರ ಭೇಟಿಗೆ ಅವಕಾಶ ಕೋರಿ ಅರ್ಜಿ ಸಲ್ಲಿಸಿದ್ದು, 57ನೇ ಸೆಷನ್ಸ್ ಕೋರ್ಟ್ ಇಂದು ಆದೇಶ ನೀಡಲಿದೆ.
Puneeth Rajkumar Birthday: ಅಪ್ಪು ಕೇವಲ ಒಬ್ಬ ನಟನಾಗಿ ಉಳಿಯದೆ, ಪ್ರತಿಯೊಬ್ಬ ಕನ್ನಡಿಗನ ಮನೆಯ ಮಗನಾಗಿ ಬೆಳೆದ ಆ ರೋಚಕ ಜರ್ನಿ ನಿಜಕ್ಕೂ ಅದ್ಭುತ ಮತ್ತು ಸ್ಫೂರ್ತಿದಾಯಕ.
ಅಫ್ಘಾನಿಸ್ತಾನ ಕಾಬೂಲ್ನ ಆಸ್ಪತ್ರೆಯಲ್ಲಿ ಪಾಕಿಸ್ತಾನ ನಡೆಸಿದ ವೈಮಾನಿಕ ದಾಳಿಯಿಂದ ಸುಮಾರು 400 ಜನರು ಬಲಿಯಾಗಿದ್ದಾರೆ. ಪವಿತ್ರ ರಂಜಾನ್ ತಿಂಗಳಲ್ಲಿ ಈ ದುರಂತ ನಡೆದಿದ್ದು, ಇದೀಗ ಸ್ಟಾರ್ ಅಫ್ಘಾನ್ ಆಟಗಾರರು ಪಾಕಿಸ್ತಾನ
Puneeth Rajkumar Birthday: ಇಂದು ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ ಅವರ 51ನೇ ವರ್ಷದ ಹುಟ್ಟುಹಬ್ಬ. ಹೀಗಾಗಿ ಫ್ಯಾನ್ಸ್ ರಾಜ್ಯಾದ್ಯಂತ ಹಬ್ಬದಂತೆ ಆಚರಿಸಿಕೊಳ್ಳುತ್ತಿದ್ದಾರೆ.
ಅಭಿಮಾನಿ ಓರ್ವನ ಹುಚ್ಚಾಟ ಕೂಡಾ ನಡೆದಿದೆ,ಕೈಯಲ್ಲಿ ಪಟಾಕಿ ಹಚ್ಚಲು ಹೋಗಿ ಎಡವಟ್ಟು ಆಗಿದ್ದುಯುವಕನ ಕೈಯಲ್ಲಿದ್ದಾಗಲೇ ಪಟಾಕಿ ಸಿಡಿದಿದೆ.
Vijay-TVK: ಟಿವಿಕೆ ಮುಖಂಡ ವಿಜಯ್ ವಿಧಾನಸಭಾ ಚುನಾವಣೆ ಎದುರಿಸೋಕೆ ರೆಡಿಯಾಗಿದ್ದಾರೆ. ಪ್ರಚಾರ ಪ್ರವಾಸಗಳಿಂದ ಚುನಾವಣೆ ತನಕ ಅವರ ಜರ್ನಿ ಹೇಗಿದೆ?
ಪುನೀತ್ ಅಭಿನಯದ ಆಕಾಶ್ ರಿಲೀಸ್ ಆಗಿದೆ. ಆದರೆ, ಇನ್ನು ಒಂದು ತಿಂಗಳು ಕಳೆದರೆ ಆಯಿತು. ಪುನೀತ್ ಅಭಿನಯದ ಅಪ್ಪು ಚಿತ್ರ ಬಂದು 24 ವರ್ಷ ಆಗುತ್ತದೆ. ಈ ಒಂದು ವಿಷಯವನ್ನ ರಕ್ಷಿತಾ ಪ್ರೇಮ್ ನೆನಪು ಮಾಡಿಕೊಂಡಿದ್ದಾರೆ. ಇನ್ನು ಏನೆಲ್ಲ ಹೇ
ಕಾಂತಾರ ಚಾಪ್ಟರ್ ಒನ್ ಚಿತ್ರದ ಸೈಲೆಂಟ್ ಸುಂದರಿಯ ಫೋಟೋ ಶೂಟ್ ಬೋಲ್ಡ್ ಆಗಿದೆ. ಸ್ವಲ್ಪ ಜಾಸ್ತಿನೇ ಬೋಲ್ಡ್ ಅನಿಸುತ್ತವೆ. ಈ ಫೋಟೋ ಶೂಟ್ನ ಫೋಟೋ ಮತ್ತು ವಿಡಿಯೋ ವಿವರ ಇಲ್ಲಿದೆ ಓದಿ.
24 ವರ್ಷಗಳ ನಂತರ ನ್ಯಾಯ ಸಿಕ್ಕಿತಾ? ಟಾಲಿವುಡ್ ಸಿನಿಮಾ ನಟಿ ಪ್ರತ್ಯೂಷಾ ಸಾವಿನ ಕೇಸ್ ಇದೀಗ ಕೋಲಾಹಲವನ್ನೇ ಸೃಷ್ಟಿಸಿದೆ. ಇಬ್ಬರೂ ಒಟ್ಟಿಗೆ ವಿಷ ಕುಡಿದ್ರು ಆದ್ರೆ, ಸತ್ತಿದ್ದು ಮಾತ್ರ ಪ್ರತ್ಯೂಷಾ ಒಬ್ಬಳೇ. 24 ವರ್ಷಗಳ ಬಳಿಕ ಕೋರ್
Puneeth Rajkumar Birthday: ಕನ್ನಡ ಚಿತ್ರರಂಗದ ಧ್ರುವತಾರೆ, ಅಪ್ಪು ಎಂದೇ ಆಪ್ತವಾಗಿ ಕರೆಯಲ್ಪಡುವ ಪುನೀತ್ ರಾಜ್ಕುಮಾರ್ ಅವರ ಹುಟ್ಟುಹಬ್ಬ ಕೇವಲ ಅಭಿಮಾನಿಗಳಿಗೆ ಹಬ್ಬವಲ್ಲ, ಅದೊಂದು ಸ್ಫೂರ್ತಿಯ ದಿನ. ಬೆಳ್ಳಿಪರದೆಯ ಮೇಲೆ ಪವರ್ ಸ್ಟಾರ್ ಆಗ
ಪುನೀತ್ ರಾಜ್ಕುಮಾರ್ 51 ನೇ ಜನ್ಮ ದಿನವನ್ನ ಸೆಲೆಬ್ರೇಟ್ ಮಾಡಲಾಗುತ್ತಿದೆ. ಕಂಠೀರವ ಸ್ಟುಡಿಯೋದಲ್ಲಿ ಎಂದಿನಂತೆ ಆಚರಣೆ ಇದ್ದೇ ಇರುತ್ತದೆ. ಮನೆ ಮಂದಿ ಕೂಡ ಅಪ್ಪು ಸಮಾಧಿ ಬಳಿಗೆ ಬರ್ತಾರೆ. ಮಕ್ಕಳು ಕೂಡ ಪೂಜೆ ಸಲ್ಲಿಸುತ್ತಾರೆ.
Veg Bread Omelette:ಬೆಳಗಿನ ಅವಸರದಲ್ಲಿ ಏನು ಮಾಡೋದು ಎಂಬ ಟೆನ್ಷನ್ ಇದೆಯಾ? ಕೇವಲ 5–10 ನಿಮಿಷದಲ್ಲಿ ಮೊಟ್ಟೆಯಿಲ್ಲದೆ ಸಾಫ್ಟ್ ಹಾಗೂ ಗರಿಗರಿಯಾದ ಬ್ರೆಡ್ ಆಮ್ಲೆಟ್ ಮಾಡಬಹುದು. ಮಕ್ಕಳಿಂದ ಹಿರಿಯರ ತನಕ ಎಲ್ಲರೂ ಇಷ್ಟಪಡುವ ಈ ರೆಸಿಪಿ ಹೇಗೆ ಮ
ಲೆಟಿಸ್ ತೂಕ ಇಳಿಸಿಕೊಳ್ಳಲು ಸಹಾಯ ಮಾಡುತ್ತದೆ. ಆದರೆ ಇದರ ಜೊತೆಗೆ ಸಮತೋಲಿತ ಆಹಾರ ಮತ್ತು ವ್ಯಾಯಾಮ ಮಾಡುವುದು ಸಹ ಮುಖ್ಯ. ಲೆಟಿಸ್ ಕಡಿಮೆ ಕ್ಯಾಲೋರಿ, ಹೆಚ್ಚು ನೀರಿನ ಅಂಶ ಮತ್ತು ನಾರಿನಂಶ ಹೊಂದಿದೆ.
ಪಾಕಿಸ್ತಾನದ ಮೊಹಮ್ಮದ್ ಯೂಸುಫ್ ಮತ್ತು ಭಾರತದ ವಿನೋದ್ ಕಾಂಬ್ಳಿ ಸೇರಿದಂತೆ ಕ್ರಿಕೆಟ್ ಜಗತ್ತಿನಲ್ಲಿ ಹಲವು ಸ್ಟಾರ್ ಆಟಗಾರರು ತಮ್ಮ ಧರ್ಮವನ್ನು ಬದಲಾಯಿಸಿಕೊಂಡಿದ್ದಾರೆ. ಈ ಆಟಗಾರರ ಬಗ್ಗೆ ಇಲ್ಲಿದೆ ನೋಡಿ ಸಂಪೂರ್ಣ ಮಾಹಿತ
Rashmika Mandanna: ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಅವರ ಮದುವೆ ಮುಗಿದು ಎರಡು ವಾರ ಕಳೆದಿದೆ. ಆದ್ರೆ ಇನ್ನೂ ಕೂಡಾ ಮದುವೆ ಸಂಭ್ರಮ ಮಾತ್ರ ಇನ್ನೂ ಮುಂದುವರಿದಿದೆ. ಇದೀಗ ರಶ್ಮಿಕಾ ಮಂದಣ್ಣ ತಮ್ಮ ಹಳದಿ ಫೋಟೋಗಳನ್ನು ತಮ್ಮ ಸಾಮಾಜಿಕ
ಟೀಮ್ ಇಂಡಿಯಾ ಸ್ಟಾರ್ ಬ್ಯಾಟರ್ ಶುಭ್ಮನ್ ಗಿಲ್ 'ವರ್ಷದ ಕ್ರಿಕೆಟಿಗ' ಪ್ರಶಸ್ತಿಯನ್ನು ಪಡೆದರು. ಈ ವೇಳೆ ಕಾರ್ಯಕ್ರಮದಲ್ಲಿ ಆಗಿರುವ ಒಂದು ಎಡವಟ್ಟಿನಿಂದ ರೋಹಿತ್ ಶರ್ಮಾ ಅಭಿಮಾನಿಗಳು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸುತ್ತ
Shreya Ghoshal: ಇತ್ತೀಚೆಗೆ ಜನಪ್ರಿಯ ಗಾಯಕ ಅರಿಜಿತ್ ಸಿಂಗ್ (Arijit Singh) ಹಿನ್ನೆಲೆ ಗಾಯನದಿಂದ ಹಿಂದೆ ಸರಿಯುವ ನಿರ್ಧಾರವು ಅಭಿಮಾನಿಗಳಲ್ಲಿ ಮಾತ್ರವಲ್ಲ, ಇಡೀ ಮನರಂಜನಾ ಜಗತ್ತಿಗೆ ಆಘಾತ ಉಂಟುಮಾಡಿತ್ತು.ಈ ಸುದ್ದಿ ಮಾಸುವ ಮುನ್ನವೇ ಇದೀಗ ಮ
ನಿಜ ಜೀವನದಲ್ಲಿ ಪ್ರೇಮ ಅನುಭವಗಳು ಹೇಗಿರುತ್ತವೆ ಎಂಬುದನ್ನು ಕಂಡುಹಿಡಿಯಲು ಅಮೆರಿಕದ ಕಿನ್ಸೆ ಸಂಸ್ಥೆಯ ಸಂಶೋಧಕರು ಆಸಕ್ತಿದಾಯಕ ಅಧ್ಯಯನವನ್ನು ನಡೆಸಿದ್ದಾರೆ. ಲೈಫ್ನಲ್ಲಿ ಒಬ್ಬ ವ್ಯಕ್ತಿಯು ಎಷ್ಟು ಬಾರಿ ನಿಜವಾಗಿಯೂ ಪ
ಸನ್ರೈಸರ್ಸ್ ಲೀಡ್ಸ್ನ ಮಾಲೀಕತ್ವವು ಸನ್ ಗ್ರೂಪ್ನ ಒಡೆತನದಲ್ಲಿದೆ. ಅದೇ ಸನ್ ಗ್ರೂಪ್ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಸನ್ರೈಸರ್ಸ್ ಹೈದರಾಬಾದ್ನ ಒಡೆತನವನ್ನೂ ಹೊಂದಿದೆ. ಈ ಎರಡೂ ತಂಡಗಳ ಜವಾಬ್ದಾರಿ ಕಾವ್ಯ ಮಾರನ್
Oscar Winning Movie: ಹಾಲಿವುಡ್ನ ಅತ್ಯುನ್ನತ ಗೌರವವಾದ ಆಸ್ಕರ್ ಪ್ರಶಸ್ತಿಗಳನ್ನು ನಿನ್ನೆ ಭಾರಿ ನಿರೀಕ್ಷೆಯ ನಡುವೆ ಪ್ರದಾನ ಮಾಡಲಾಯಿತು. 2025 ರಲ್ಲಿ ಪ್ರೇಕ್ಷಕರನ್ನು ಹೆಚ್ಚು ಆಕರ್ಷಿಸಿದ ಮತ್ತು ಉತ್ತಮ ಗುಣಮಟ್ಟದ ಚಿತ್ರಗಳಿಗೆ ಪ್ರಶಸ
ರಹಾನೆ ನೇತೃತ್ವದಲ್ಲಿ ಕಳೆದ ಸೀಸನ್ ನಲ್ಲಿ ನಿರೀಕ್ಷೆಯಂತೆ ಪ್ರದರ್ಶನ ನೀಡಲು ಸಾಧ್ಯವಾಗಿರಲಿಲ್ಲ. ಆದರೆ ಈ ಬಾರಿ ಹರಾಜಿನಲ್ಲಿ ಪ್ರಮುಖ ಬದಲಾವಣೆಗಳನ್ನು ಮಾಡಿದೆ. ತಂಡವನ್ನು ಅನುಭವಿ ಅಜಿಂಕ್ಯ ರಹಾನೆ ಮತ್ತೊಮ್ಮೆ ಮುನ್ನಡೆಸಲ
ಐಸಿಸಿ 2026 ರ ಟಿ20 ವಿಶ್ವಕಪ್ಗೆ ಮುನ್ನ ಪಾಕಿಸ್ತಾನ ಬಾಂಗ್ಲಾದೇಶವನ್ನು ಬಹಿರಂಗವಾಗಿ ಬೆಂಬಲಿಸಿತು. ಎರಡೂ ದೇಶಗಳ ನಡುವೆ ಸೌಹಾರ್ದತೆಯ ಭಾವನೆ ಸ್ಪಷ್ಟವಾಗಿತ್ತು. ಆದಾಗ್ಯೂ, ಎರಡೂ ದೇಶಗಳ ನಡುವೆ ನಡೆದ ಏಕದಿನ ಸರಣಿಯಲ್ಲಿ ಈ ಸೌಹಾ
ಇಂಡಿಯನ್ ಪ್ರೀಮಿಯರ್ ಲೀಗ್ (IPL) 18 ಆವೃತ್ತಿಗಳನ್ನ ಪೂರ್ಣಗೊಳಿಸಿ 19ನೇ ಆವೃತ್ತಿಗೆ ಕಾಲಿಟ್ಟಿದೆ. ಆದರೂ ಹಲವಾರು ಲೆಜೆಂಡರಿ ಬ್ಯಾಟ್ಸ್ಮನ್ಗಳು ಇನ್ನೂ ಆರೆಂಜ್ ಕ್ಯಾಪ್ ಗೆಲ್ಲಲಾಗಿಲ್ಲ. ಈ ಪಟ್ಟಿಯಲ್ಲಿ ರೋಹಿತ್ ಶರ್ಮಾರಿಂದ ಹಿ
ಮೊಟ್ಟೆ ಪಲ್ಯ ಸಾಮಾನ್ಯವಾಗಿ ಎಲ್ಲರೂ ಮಾಡುತ್ತಾರೆ. ಆದರೆ ಇದು ಸ್ಪೆಷಲ್ ಮೆಂತ್ಯ ಸೊಪ್ಪಿನ ಮೊಟ್ಟೆ ಪಲ್ಯ. ಈ ರೀತಿ ಮೆಂತ್ಯ ಸೊಪ್ಪು ಸೇರಿಸಿ ಮೊಟ್ಟೆ ಪಲ್ಯ ಮಾಡಿದ್ರೆ ಆರೋಗ್ಯಕ್ಕೂ ಬೆಸ್ಟ್ ಜೊತೆಗೆ ರುಚಿ ಕೂಡ ಅದ್ಭುತವಾಗಿ
ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್ ನಿಂದ ನಿವೃತ್ತರಾಗಲು ಗೌತಮ್ ಗಂಭೀರ್ ಕಾರಣರೇ ಎಂಬ ಪ್ರಶ್ನೆಗೆ ಟೀಮ್ ಇಂಡಿಯಾ ಕೋಚ್ ನೀಡಿದ ಉತ್ತರ ಎಲ್ಲರ ಮನಸ್ಸಿನಲ್ಲಿ ಅನುಮಾನಗಳನ್ನು ಹುಟ್ಟುಹಾಕಿದೆ.
Vijay: ಜನ ನಾಯಗನ್ ವಿವಾದದ ಬಗ್ಗೆ ತೆಲುಗು ನಟ ಹಾಗೂ ಜನಪ್ರಿಯ ರಾಜಕಾರಣಿ ಪವನ್ ಕಲ್ಯಾಣ್ ಮೊದಲ ಬಾರಿಗೆ ಮಾತನಾಡಿದ್ದಾರೆ. ಅವರ ಹೇಳಿಕೆ ಇದೀಗ ಚಿತ್ರರಂಗದಲ್ಲಿ ಹೊಸ ಚರ್ಚೆಗೆ ಕಾರಣವಾಗಿವೆ.
ಅದಾ ಶರ್ಮಾ, ಬಾಲಿವುಡ್ ನಟಿ, ಬೆಳ್ತಂಗಡಿಯ ಧರ್ಮರಾಯನ ಕಟ್ಟೆಗೆ ಭೇಟಿ ನೀಡಿ, ಕೊರಗಜ್ಜನ ಪೂಜೆಯಲ್ಲಿ ಭಾಗವಹಿಸಿದರು. 'ಸೂಪರ್ ವೆಳ್ಳಿ' ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿದೆ.
ದಾಲ್ಚಿನ್ನಿ ಮಧುಮೇಹ, ಹೃದಯ ಕಾಯಿಲೆ, ಬೊಜ್ಜು, ಹೊಟ್ಟೆ ಸಮಸ್ಯೆ, ಊತ, ಶೀತ, ಕೆಮ್ಮು, ಚರ್ಮ ಮತ್ತು ಕೂದಲಿನ ಆರೋಗ್ಯಕ್ಕೆ ಉಪಯುಕ್ತವಾಗಿದೆ. ಜೇನುತುಪ್ಪದೊಂದಿಗೆ ಸೇವಿಸಿದರೆ ದೇಹದಲ್ಲಿ ಪರಿಣಾಮಕಾರಿ ಬದಲಾವಣೆಗಳಾಗುತ್ತದೆ.
2016ರಲ್ಲಿ ಚಾಂಪಿಯನ್ ಆಗಿದ್ದ ಸನ್ರೈಸರ್ಸ್ ಹೈದರಾಬಾದ್ ತಂಡವು ಮತ್ತೆ ಪ್ರಶಸ್ತಿಯನ್ನು ಗೆದ್ದಿಲ್ಲ. 2018 ಮತ್ತು 2024 ರಲ್ಲಿ ಫೈನಲ್ ತಲುಪಿದ್ದರೂ, ರನ್ನರ್ ಅಪ್ ಆಗಿತ್ತು. 2025ರ ಋತುವಿನಲ್ಲಿ ಅವರು ನಿರೀಕ್ಷೆಗಳನ್ನು ಪೂರೈಸಲು ಸಾಧ್
ಟೆಕ್ ಅಧ್ಯಯನವನ್ನು ಮುಗಿಸಿದ ನಂತರ ಅವರು ಅಲ್ಲಿಯೇ ಒಂದು ಒಳ್ಳೆಯ ಕೆಲಸವನ್ನು ಹುಡುಕಿಕೊಂಡು ಸ್ವಂತ ಕಾರು, ಮನೆ ಅಂತ ಅಲ್ಲಿಯೇ ತಮ್ಮ ಕುಟುಂಬದೊಂದಿಗೆ ಸೆಟ್ಲ್ ಆಗಿ ಬಿಡುತ್ತಾರೆ. ಆದರೆ ಕೆಲವರು ಮಾತ್ರ ಅಲ್ಲಿನ ಆರಾಮಾದಾಯಕ ಜೀ
ಐಪಿಎಲ್ 2026 ರ ಟೂರ್ನಿ ಮಾರ್ಚ್ 28 ರಂದು ಪ್ರಾರಂಭವಾಗುತ್ತದೆ. ಇದರೊಂದಿಗೆ, ಈ ಬಾರಿ ಸನ್ರೈಸರ್ಸ್ ಹೈದರಾಬಾದ್ ತಂಡದ ಬ್ಯಾಟಿಂಗ್ ಲೈನ್ ಆಫ್ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ಈ ಮೂವರು ಸಿಡಿದೆದ್ದರೆ ಪಂದ್ಯದ ದಿಕ್ಕನ್ನೇ ಬದಲಾಯಿಸಬ
ಟೊಮೆಟೊಗಳ ಮೇಲೆ ಕೀಟಗಳು ಬೆಳೆಯುವುದನ್ನು ತಡೆಯಲು ಹೆಚ್ಚಿನ ಪ್ರಮಾಣದ ಕೀಟನಾಶಕಗಳನ್ನು ಬಳಸಬಹುದು. ಆದ್ದರಿಂದ, ಕೀಟನಾಶಕಗಳು ಟೊಮೆಟೊಗಳಿಗೆ ಸೋರಿಕೆಯಾಗಿ ಆರೋಗ್ಯಕ್ಕೆ ಅಪಾಯವನ್ನುಂಟು ಮಾಡಬಹುದು. ಹೀಗಾಗಿ ಅವುಗಳನ್ನು ಸಂಪ
ಭಾರತೀಯರು ಸ್ವಾಭಾವಿಕವಾಗಿ ಕಪ್ಪು ಅಥವಾ ಗೋಧಿ ಬಣ್ಣದ ತ್ವಚೆಯನ್ನು ಹೊಂದಿರುತ್ತಾರೆ. ನಮ್ಮ ಚರ್ಮವು ಮೆಲನಿನ್ ಎಂಬ ವರ್ಣದ್ರವ್ಯವನ್ನು ಹೆಚ್ಚು ಪ್ರಮಾಣ ಹೊಂದಿರುತ್ತಾರೆ.
Trisha: ನಟಿ ತ್ರಿಷಾ ನಟಿಸಿದ ಸಿನಿಮಾವೊಂದು ಒಂದು ಚಾನೆಲ್ ನಲ್ಲಿ 1500 ಬಾರಿ ಪ್ರಸಾರವಾಗಿ, ವಿಶ್ವ ದಾಖಲೆ ನಿರ್ಮಿಸಿದೆ. ಅಭಿಮಾನಿಗಳು ಕೂಡ ಈ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ನೀಡಿದ್ದಾರೆ. ಅದು ಯಾವ ಸಿನಿಮಾ ಗೊತ್ತಾ?
ಕಳೆದ ಮೂರು ವರ್ಷಗಳಿಮದ ಭಾರತೀಯ ಕ್ರಿಕೆಟ್ ಉತ್ತುಂಗದಲ್ಲಿದೆ. ಪುರುಷ, ಮಹಿಳಾ ಮತ್ತು ಜೂನಿಯರ್ ತಂಡಗಳು ಇತ್ತೀಚೆಗೆ ಪ್ರಮುಖ ಐಸಿಸಿ ಪ್ರಶಸ್ತಿಗಳನ್ನು ಗೆದ್ದಿವೆ. ಕಳೆದ ಮೂರು ವರ್ಷಗಳಲ್ಲಿ ಪುರುಷರ ತಂಡವು 2024 ಮತ್ತು 2026ರ ಟಿ 20 ವ
Salman Khan: ಬಾಲಿವುಡ್ ನಟ ಸಲ್ಮಾನ್ ಖಾನ್ (Salman Khan) ಅಭಿನಯಿಸುತ್ತಿರುವ ಹೊಸ ಚಿತ್ರಕ್ಕೆ ಸಂಬಂಧಿಸಿದ ಸುದ್ದಿಯೊಂದು ಇದೀಗ ಸಿನಿಮಾ ಪ್ರಿಯರಲ್ಲಿ ದೊಡ್ಡ ಕುತೂಹಲ ಮೂಡಿಸಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿಜಯೋತ್ಸವದ ಸಂದರ್ಭದಲ್ಲಿ ಕಾಲ್ತುಳಿತ ಸಂಭವಿಸಿ 11 ಜನರು ಸಾವನ್ನಪ್ಪಿದ್ದರು. ಇದಾದ ನಂತರ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯಗಳನ್ನು ನಿಷೇಧಿಸಲಾಯಿತು. ಆದರೆ ಈಗ ಎ
ಉಪೇಂದ್ರ ವಿನೂತನವಾಗಿಯೇ ಹೋರಾಟ ಮಾಡ್ತಿದ್ದಾರೆ. ಗ್ಯಾಸ್ ಸಿಲಿಂಡರ್ ಸಮಸ್ಯೆ ಹೇಳ್ತಾನೇ ಜನರನ್ನ ಬಡಿದೆಬ್ಬಿಸುತ್ತಿದ್ದಾರೆ ಅನಿಸುತ್ತದೆ. ಆದರೆ, ಎಲ್ಲೂ ಉಪ್ಪಿ ಈ ಬಗ್ಗೆ ಹೇಳಿಕೊಂಡಿಲ್ಲ. ನನಗೆ ಯಾಕ್ ಬೇಕು ಅಂತಲೂ ಹೇಳ್ತಿದ್
ಬೇಸಿಗೆಯಲ್ಲಿ ಮಧುಮೇಹಿಗಳು ಆಹಾರ ಪದ್ಧತಿಯಲ್ಲಿ ಬದಲಾವಣೆ ಮಾಡಿಕೊಳ್ಳಬೇಕು. ಬಿಸಿಲಿನಲ್ಲಿ ಬರಿಗಾಲಿನಲ್ಲಿ ಓಡಾಡಬಾರದು, ದೈನಂದಿನ ನಡಿಗೆ ಮತ್ತು ಬಲವರ್ಧನೆಯ ತರಬೇತಿ ಮುಖ್ಯ. ಬಾಯಾರಿಕೆಯಾಗದಿದ್ದರೂ ನೀರು ಕುಡಿಯಬೇಕು.
Renukaswamy Case: ಇತ್ತೀಚಿಗೆ ತನುಷ್ ಶಿವಣ್ಣ ಅಭಿನಯದ “ಬಾಸ್” ಚಿತ್ರದ ಟೀಸರ್ ರಿಲೀಸ್ ಆಗಿತ್ತು. ಅಷ್ಟೇ ಅಲ್ಲದೆ ಟೀಸರ್ ಬಿಡುಗಡೆಯಾದ ಕೆಲವೇ ಕ್ಷಣಗಳಲ್ಲಿಈ ಟೀಸರ್ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಇದೀಗ ಈ ಚ
ಜನಪ್ರಿಯ ಗಾಯಕಿ ಶ್ರೇಯಾ ಘೋಷಾಲ್ ಅವರು ಸಹ ಅರಿಜಿತ್ ಅವರಂತೆ ಗಾಯನದಿಂದ ಹಿಂದೆ ಸರಿಯುವ ನಿರ್ಧಾರದ ಬಗ್ಗೆ ಮಾತಾಡಿದ್ದು, ಅಭಿಮಾನಿಗಳು ಶಾಕ್ ಆಗಿದ್ದಾರೆ.
ಐಪಿಎಲ್ನಲ್ಲಿ ಕೆಲ ಆಟಗಾರರು ರಾತ್ರೋರಾತ್ರಿ ಸ್ಟಾರ್ಗಳಾಗಿದ್ದರು ನಂತರ ಇದ್ದಕ್ಕಿದ್ದಂತೆ ಕಣ್ಮರೆಯಾದರು. ಅಂತಹ ಒಬ್ಬ ಆಟಗಾರನ ಬಗ್ಗೆ ತಿಳಿದುಕೊಳ್ಳೋಣ.
ನೀವು ನಿಮ್ಮ ಮನೆಯನ್ನು ಎಷ್ಟೇ ಸ್ವಚ್ಛಗೊಳಿಸಿದರೂ, ಜಿರಳೆಗಳ ಹಾವಳಿ ಹೆಚ್ಚುತ್ತಿದೆಯೇ? ಅಡುಗೆಮನೆಯೊಳಗೆ ಈ ಟಿಪ್ಸ್ ಅನುಸರಿಸಿದರೆ, ನೀವು ಎಲ್ಲಾ ಜಿರಳೆಗಳನ್ನು ತೊಡೆದುಹಾಕಬಹುದು. ಬನ್ನಿ ಒಂದು ರೂಪಾಯಿ ಖರ್ಚು ಮಾಡದೆ ಜಿರಳೆ
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಭಾನುವಾರ ನವದೆಹಲಿಯಲ್ಲಿ ವಾರ್ಷಿಕ ನಮನ್ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಆಯೋಜಿಸಿತ್ತು. 2025/26 ಋತುವಿನಲ್ಲಿ ಐಸಿಸಿ ವಿಶ್ವಕಪ್ ಗೆದ್ದ ದೇಶದ ಐದು ತಂಡಗಳನ್ನು ಸನ್ಮಾನಿಸಲಾಯಿ
ಭಾರತದ ಗೇಮ್ ಚೇಂಜರ್ ಪ್ಲೇಯರ್ ಹಾರ್ದಿಕ್ ಪಾಂಡ್ಯ ಬಿಸಿಸಿಐ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ತಮ್ಮ ಆರಾಧ್ಯ ದೈವ ಯಾರು ಎಂಬುದನ್ನು ಬಹಿರಂಗಪಡಿಸಿದರು. ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.
ಕೊರಿಯನ್ ಆ್ಯಕ್ಟರ್ ವಿ ಹಾ ಜೂನ್ ಸುದ್ದಿಯಲ್ಲಿದ್ದಾರೆ. ಕನ್ನಡದ ಕೆಜಿಎಫ್ ಚಿತ್ರವನ್ನ ಮೆಚ್ಚಿಕೊಂಡು ಎಲ್ಲರ ಗಮನ ಸೆಳೆದಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಸದ್ಯ ಇದೇ ಸುದ್ದಿ ಇದೆ. ಈ ಒಂದು ವಿಡಿಯೋದಲ್ಲಿ ವಿ ಹಾ ಜೂನ್ ಇನ್ನು ಏ
ಬೇಸಿಗೆಯಲ್ಲಿ ಯಾವೆಲ್ಲಾ ವಿಧಾನಗಳನ್ನು ಅನುಸರಿಸುವ ಮೂಲಕ ತ್ವಚೆಯ ಕಾಂತಿಯನ್ನು ಕಾಪಾಡಿಕೊಳ್ಳಬಹುದು? ಬಿಸಿಲಿನ ಬೇಗೆಯಿಂದ ನಿಮ್ಮನ್ನು ನೀವು ರಕ್ಷಿಸಿಕೊಳ್ಳಲು ಏನೆಲ್ಲಾ ಮಾಡಬಹುದು ಎಂದು ನೋಡೋಣ ಬನ್ನಿ.
ಡಾಲಿ ಧನಂಜಯ್ ಈಗೊಂದು ವೆಬ್ ಸರಣಿ ನಿರ್ಮಿಸುತ್ತಿದ್ದಾರೆ. ಜೀ5ಯಲ್ಲಿಯೇ ಅದು ಸ್ಟ್ರೀಮಿಂಗ್ ಆಗುತ್ತದೆ. ಆ ವಿಷಯದ ಸಣ್ಣ ಮಾಹಿತಿಯನ್ನ ಜೀ5 ಕೊಟ್ಟಿದೆ. ಅದರ ಒಂದಷ್ಟು ವಿವರ ಇಲ್ಲಿದೆ ಓದಿ.
ಐಪಿಎಲ್ 2026ರ ಟೂರ್ನಿ ಮಾರ್ಚ್ 28ರಂದು ಬೆಂಗಳೂರಿನಲ್ಲಿ ಆರಂಭವಾಗುತ್ತದೆ. ಡಿಫೆಂಡಿಂಗ್ ಚಾಂಪಿಯನ್ಸ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಸನ್ರೈಸರ್ಸ್ ಹೈದರಾಬಾದ್ ನಡುವಿನ ಮೊದಲ ಮ್ಯಾಚ್ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ
Prevent Heart Attack And Stroke: ಹೊಸ ಮಾರ್ಗಸೂಚಿಗಳ ಪ್ರಕಾರ, ಹೃದಯಾಘಾತ ಮತ್ತು ಪಾರ್ಶ್ವವಾಯು ಅಪಾಯವನ್ನು ಕಡಿಮೆ ಮಾಡಲು 30 ವರ್ಷಕ್ಕಿಂತ ಮೊದಲು LDL ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುವುದು ಅತ್ಯಗತ್ಯ. ಆನುವಂಶಿಕ ಅಪಾಯಕಾರಿ ಅಂಶಗಳನ್ನು ಹ
ಬಿಹಾರದ ಸಮಸ್ತಿಪುರದಿಂದ ಬಂದ ಎಡಗೈ ಬ್ಯಾಟ್ಸ್ಮನ್ ವೈಭವ್ ಸೂರ್ಯವಂಶಿ ಅವರು ರಾಜಸ್ಥಾನ್ ರಾಯಲ್ಸ್ ತಂಡಕ್ಕಾಗಿ 2026ರ ಐಪಿಎಲ್ನಲ್ಲಿ ಆಡಲಿದ್ದಾರೆ. 2025ರಲ್ಲಿ ಅವರು ಐಪಿಎಲ್ಗೆ ಮೊದಲ ಬಾರಿ ಡೆಬ್ಯೂ ಮಾಡಿದ್ದರು. ಆಗ 7 ಮ್ಯಾಚ್ಗ
ಬೇಸಿಗೆಯಲ್ಲಿ ಲಭ್ಯವಿರುವ ಅಪರೂಪದ ಹಣ್ಣುಗಳಲ್ಲಿ ಮಲ್ಬೆರ್ರಿ ಸಹ ಒಂದಾಗಿದೆ. ಇದು ವಿಟಮಿನ್ ಸಿ, ಕಬ್ಬಿಣ, ಫೈಬರ್ನಿಂದ ಸಮೃದ್ಧವಾಗಿದ್ದು, ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ. ಡಾ. ನರೇಂದ್ರ ಸಿಂಗ್ ಅವರ ಪ್ರಕಾರ, ಇ
News18 Kannada Varshada Kannadiga 2026 | ಜೀವಮಾನ ಪ್ರಶಸ್ತಿ ಪಡೆದ ರವಿಮಾಮ | Ravichandran
ಆಸ್ಕರ್ ಪ್ರಶಸ್ತಿ ಯಾರಿಗೆಲ್ಲ ಬಂದಿದೆ. ಅತ್ಯುತ್ತಮ ನಟ ಯಾರು? ಅತ್ಯುತ್ತಮ ನಟಿ ಮತ್ಯಾರು? ಅತ್ಯುತ್ತಮ ಚಿತ್ರ ಯಾವುದು? ಅತ್ಯುತ್ತಮ ಡೈರೆಕ್ಟರ್ ಯಾರು? ಈ ಎಲ್ಲ ವಿವರ ಇಲ್ಲಿದೆ ಓದಿ.
ಚಿನ್ನಸ್ವಾಮಿಯಲ್ಲಿ ಐಪಿಎಲ್ ಪಂದ್ಯ ಆಯೋಜಿಸಲು ರಾಜ್ಯ ಸರ್ಕಾರ ಷರತ್ತುಬದ್ಧ ಅನುಮತಿ ನೀಡಿದೆ. ಈ ಬಗ್ಗೆ ಗೃಹ ಸಚಿವ ಪರಮೇಶ್ವರ್ ಅವರು ಉನ್ನತ ಮಟ್ಟದ ಸಭೆ ಕರೆದು ನಿರ್ಧಾರ ತೆಗೆದುಕೊಂಡಿದ್ದಾರೆ.
ಯುವಕರಲ್ಲಿ ಯೂರಿಕ್ ಆಸಿಡ್ ಸಮಸ್ಯೆ ಹೆಚ್ಚುತ್ತಿದೆ. ಆಹಾರ ಪದ್ಧತಿ, ಜಡ ಜೀವನಶೈಲಿ, ಹೆಚ್ಚಿನ ಪ್ರೋಟೀನ್ ಆಹಾರ ಇದಕ್ಕೆ ಕಾರಣವಾಗಿದೆ. ಸಮತೋಲಿತ ಆಹಾರ, ವ್ಯಾಯಾಮ, ನೀರು ಕುಡಿಯುವುದು ಪರಿಹಾರವಾಗಿದೆ.
ಪೆಡಿಕ್ಯೂರ್ ಮಾಡಿಕೊಳ್ಳಲು ನೀವು ಸಲೂನ್ಗೆ ಹೋಗಬೇಕಂತಿಲ್ಲ. ಮನೆಯಲ್ಲಿರುವ ಕೆಲ ಪದಾರ್ಥಗಳನ್ನು ಬಳಸಿಕೊಂಡೇ ಪೆಡಿಕ್ಯೂರ್ ಮಾಡಬಹುದಾಗಿದೆ. ಇದರಿಂದ ಪಾದಗಳು ಆರೋಗ್ಯ ಮತ್ತು ಸ್ವಚ್ಛವಾಗಿರುವುದಷ್ಟೇ ಅಲ್ಲ, ಹಣ ಸಹ ಉಳಿಯಾತವ
ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಿಯಂಕಾ ಚೋಪ್ರಾ ಮಿಂಚಿದ್ದಾರೆ. ಬಿಳಿ ಬಣ್ಣದ ಡಿಯೋರ್ ಗೌನ್ ತೊಟ್ಟು ಹೊಳೆದಿದ್ದಾರೆ. ಅಂತರರಾಷ್ಟ್ರೀಯ ಚಲನಚಿತ್ರ ವಿಭಾಗದ ಪ್ರಶಸ್ತಿಗಳನ್ನು ಘೋಷಣೆ ಮಾಡಿದ್ದಾರೆ. ಈ ಕ್ಷಣದ ಇನ್
News18 Kannada Varshada Kannadiga 2026 | ರವಿಚಂದ್ರನ್ ಕಾಲೆಳೆದ DCM ಡಿಕೆಶಿ | Ravichandran
News18 Kannada Varshada Kannadiga 2026 | ಕಿಚ್ಚನ ಎದುರು ಗಿಲ್ಲಿ ಸಖತ್ ಕಾಮಿಡಿ | Gilli Nata
News18 Kannada Varshada Kannadiga 2026 | ತಂದೆ ಸಮಾನ ರವಿಚಂದ್ರನ್ ಬಗ್ಗೆ ಕಿಚ್ಚನ ಮಾತು | Kiccha Sudeep
ಕಾಂತಾರ ಚಾಪ್ಟರ್ ಒನ್ ಚಿತ್ರಕ್ಕೆ ಆಸ್ಕರ್ ಯಾಕೆ ಮಿಸ್ ಆಯಿತು. ಭಾರತೀಯ ಚಿತ್ರಗಳಲ್ಲಿ ಯಾವ ಚಿತ್ರಕ್ಕೆ ಆಸ್ಕರ್ ಬಂದಿದೆ. ಈ ಸಲ ಆಸ್ಕರ್ ಅಂಗಳದಲ್ಲಿ ಅತಿ ಹೆಚ್ಚು ಸದ್ದು ಮಾಡಿದ ಚಿತ್ರ ಯಾವುದು? ಈ ಬಗೆಗಿನ ಇನ್ನಷ್ಟು ಮಾಹಿತಿ ಇಲ
ಯಕೃತ್ತು ದೇಹದ ಅತಿದೊಡ್ಡ ಅಂಗವಾಗಿದೆ. ಇದು ಗ್ಲೂಕೋಸ್ ಬಿಡುಗಡೆ, ಹಾರ್ಮೋನು ಉತ್ಪಾದನೆ, ತ್ಯಾಜ್ಯ ಶೋಧನೆ ಮುಂತಾದ ಕಾರ್ಯಗಳಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಆದರೆ ನಾವು ಮಾಡುವ ಕೆಲ ತಪ್ಪುಗಳು ಯಕೃತ್ತು ಹಾನಿಗೆ ಕಾರಣವಾಗಿದ
ಗೆಲುವಿನ ಸಂಭ್ರಮವಿತ್ತು, ಪ್ರಶಸ್ತಿಗಳ ಅಬ್ಬರವಿದ್ದವು. ಆದರೆ, ಅರೆಕ್ಷಣ ಇಡೀ ಭಾರತೀಯ ಚಿತ್ರಪ್ರೇಮಿಗಳ ಗುಂಪು ಮೌನವಾಯಿತು! ಕಳೆದ ಒಂದು ವರ್ಷದಲ್ಲಿ ಚಿತ್ರರಂಗ ಕಳೆದುಕೊಂಡ ಮಹಾನ್ ಚೇತನಗಳಿಗೆ 'ಇನ್ ಮೆಮೋರಿಯಂ' ವಿಭಾಗದಲ್ಲಿ
ಜಗತ್ತಿನ ಅತ್ಯುನ್ನತ ಗೌರವ ಎಂದೇ ಪರಿಗಣಿಸಲಾಗುವ 98ನೇ ಅಕಾಡೆಮಿ ಪ್ರಶಸ್ತಿ (ಆಸ್ಕರ್) ಸಮಾರಂಭವು ಅತ್ಯಂತ ಅದ್ಧೂರಿಯಾಗಿ ಆರಂಭವಾಗಿದ್ದು, ಈ ಬಾರಿ ಜಾಗತಿಕ ವೇದಿಕೆಯಲ್ಲಿ ಭಾರತೀಯ ಪ್ರತಿಭೆಗಳ ಮಿಂಚು ಮತ್ತು ಹಳೆಯ ದಾಖಲೆಗಳ ಪತನ

21 C