SENSEX
NIFTY
GOLD
USD/INR

Weather

25    C
... ...View News by News Source
\ಜಸ್ಟ್ ಮಿಸ್.. ಅವತ್ತು ನಾನು ಕೂಡ ಸೌಂದರ್ಯ ಜೊತೆ ಹೋಗಬೇಕಿತ್ತು\- ನಟಿ ಮೀನಾ

ಬಹುಭಾಷಾ ನಟಿ ಮೀನಾ ಮತ್ತೆ ಸಿನಿಮಾಗಳಲ್ಲಿ ಬ್ಯುಸಿ ಆಗುತ್ತಿದ್ದಾರೆ. ಬಾಲನಟಿಯಾಗಿ ಚಿತ್ರರಂಗ ಪ್ರವೇಶಿಸಿದ ಮೀನಾ ಬಳಿಕ ನಾಯಕಿಯಾಗಿ ಮೆರೆದರು. ಈಗ ಪೋಷಕ ಪಾತ್ರಗಳಲ್ಲಿ ಮಿಂಚುತ್ತಿದ್ದಾರೆ. ರಜನಿಕಾಂತ್ ಜೊತೆ ಬಾಲನಟಿಯಾಗಿ ಮ

15 Sep 2025 7:18 pm
ದುಡ್ಡು ಕಳಿಸುವಂತೆ ಮಗನಿಗೆ ಪ್ರಿಯಾಂಕ ಮೆಸೇಜ್, ಸೈಬರ್ ವಂಚಕನ ಮಾತು ನಂಬಿ ಉಪೇಂದ್ರ ಮಗ ಕಳೆದುಕೊಂಡ ಹಣ ಎಷ್ಟು ?

ಮನಿ ಕಂಡರೆ ಮನುಷ್ಯತ್ವಾನೂ ಮರೆಯೋರು ಇರುವ ಕಾಲ ಇದು. ಇಂತಹ ಕಾಲದಲ್ಲಿ ಅನೇಕರು ತತ್ವ ಸಿದ್ಧಾಂತಗಳನ್ನೆಲ್ಲ ಗಂಟು ಮೂಟೆ ಕಟ್ಟಿ ಬಾವಿಗೆ ಎಸೆದಿದ್ದಾರೆ. ಅದರಲ್ಲಿಯೂ ಬಣ್ಣದ ಪ್ರಪಂಚದಲ್ಲಿ ದುಡ್ಡೇ ದೊಡ್ಡಪ್ಪ.. ಕಾಸು ಇದ್ದೋನೇ ಬ

15 Sep 2025 7:13 pm
ಇವುಗಳಲ್ಲಿ ಅತೀ ಹೆಚ್ಚು ಹಣ ಗಳಿಸುವ ಕನ್ನಡದ ಧಾರಾವಾಹಿ ಯಾವುದು ಗೊತ್ತೇ? ಒಂದು ಎಪಿಸೋಡ್‌ಗೆ ಎಷ್ಟು ಲಕ್ಷ?

ಒಂದು ಸಿನಿಮಾ ಥಿಯೇಟರ್‌ನಲ್ಲಿ ಬಿಡುಗಡೆ ಮಾಡುವುದರಿಂದ ಹಣ ಗಳಿಸುತ್ತೆ. ಓಟಿಟಿ, ಸ್ಯಾಟಲೈಟ್‌ ಹಕ್ಕುಗಳನ್ನು ಸೇಲ್ ಮಾಡುವುದರಿಂದ ಹಣ ಗಳಿಸುತ್ತೆ. ಆಡಿಯೋ ರೈಟ್ಸ್, ಡಬ್ಬಿಂಗ್ ರೈಟ್ಸ್ ಅಂತ ಕೋಟಿ ಲೆಕ್ಕದಲ್ಲಿ ದುಡ್ಡು ಮಾಡುತ್

15 Sep 2025 6:52 pm
'ಡೆವಿಲ್' ಶೂಟಿಂಗ್ ವೇಳೆ ಬೆನ್ನುನೋವಿನಿಂದ ಕುಸಿದು ಬಿದ್ದಿದ್ದ ದರ್ಶನ್; ವೀಡಿಯೋ ಬಿಟ್ಟ ಫ್ಯಾನ್ಸ್

ನಟ ದರ್ಶನ್ ಸದ್ಯ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ರೇಣುಕಾಸ್ವಾಮಿ ಪ್ರಕರಣದಲ್ಲಿ ಕಳೆದ ವರ್ಷ ಜೈಲು ಸೇರಿದ್ದ ದರ್ಶನ್ ಮಧ್ಯಂತರ ಜಾಮೀನು ಪಡೆದು ಹೊರಬಂದಿದ್ದರು. ಬಳಿಕ ಅವರಿಗೆ ಹೈಕೋರ್ಟ್‌ನಿಂದ ರೆಗ್ಯುಲರ್ ಜಾಮೀನು ಸಿ

15 Sep 2025 5:58 pm
ಮದುವೆಯಾದ ನಾಲ್ಕೂವರೆ ವರ್ಷಗಳ ನಂತರ ಗರ್ಭಿಣಿಯಾದ ಕತ್ರಿನಾ ಕೈಫ್ ? ಈ ದಿನದಂದು ಮನೆಗೆ ಬರಲಿದೆ ಪುಟ್ಟ ಕಂದಮ್ಮ ?

ಕೇವಲ ಗ್ಲ್ಯಾಮರ್ ಮಾತ್ರ ಅಲ್ಲ ಅಭಿನಯದ ಗ್ರಾಮರ್ ಕೂಡ ಗೊತ್ತಿರಬೇಕು ಅನ್ನುವುದನ್ನೂ ಸಾಬೀತು ಮಾಡಿದವರು ಕತ್ರಿನಾ ಕೈಫ್. 1983ರಲ್ಲಿ ಅದೆಲ್ಲೋ ಹಾಂಗ್ ಕಾಂಗ್‌ನಲ್ಲಿ ಜನ್ಮ ಪಡೆದು, ಬಾಲಿವುಡ್‌ನಲ್ಲಿ ಹೆಸರು ಮಾಡಿದ ಕತ್ರಿನಾ ಕೈಫ

15 Sep 2025 5:48 pm
ಮತ್ತಿಬ್ಬರು ಖ್ಯಾತ ಕಲಾವಿದರಿಗೆ ಕರ್ನಾಟಕ ರತ್ನ ನೀಡುವಂತೆ ಅಭಿಮಾನಿಗಳ ಆಗ್ರಹ

ಸಾಹಸಸಿಂಹ ವಿಷ್ಣುವರ್ಧನ್ ಹಾಗೂ ಬಿ. ಸರೋಜಾ ದೇವಿಯರವರಿಗೆ ಕರ್ನಾಟಕ ರತನ್ ಪ್ರಶಸ್ತಿ ನೀಡಲು ಸರ್ಕಾರ ಮುಂದಾಗಿದೆ. ಇತ್ತೀಚೆಗೆ ಸಂಪುಟ ಸಭೆಯಲ್ಲಿ ಈ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲಾಗಿತ್ತು. ಕನ್ನಡ ಚಿತ್ರರಂಗ ಹಾಗೂ ನಾಡಿಗ

15 Sep 2025 4:52 pm
ವಿಷ್ಣುದಾದ ಕೈಯಲ್ಲಿ ಕಡಗ ಇಲ್ಲದೆ ಹೊರಗೆ ಹೋಗುತ್ತಲೇ ಇರಲಿಲ್ಲ ಯಾಕೆ? ಈ ವಿಡಿಯೋದಲ್ಲಿ ನೋಡಿ!

ಸಾಹಸ ಸಿಂಹ ಡಾ.ವಿಷ್ಣುವರ್ಧನ್‌ ಕುರಿತು ನೂರೆಂಟು ಇಂಟ್ರೆಸ್ಟಿಂಗ್ ವಿಷಯಗಳಿವೆ. ಇದೇ ಸೆಪ್ಟೆಂಬರ್ 18ರಂದು 75ನೇ ಹುಟ್ಟುಹಬ್ಬವಿರುವುದರಿಂದ ಅವರ ಅಭಿಮಾನಿಗಳು ಸಂಭ್ರಮಿಸುವುದಕ್ಕೆ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ.

15 Sep 2025 3:29 pm
ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ದರ್ಶನ್ ಮತ್ತೆ ಕೋರ್ಟ್ ಮೆಟ್ಟಿಲೇರಿದ್ಯಾಕೆ?

ರೇಣುಕಾಸ್ವಾಮಿ ಪ್ರಕರಣದಲ್ಲಿ ಜಾಮೀನು ರದ್ದಾಗಿ ದರ್ಶನ್ ಮತ್ತೆ ಜೈಲು ಸೇರಿ ತಿಂಗಳು ಕಳೆದಿದೆ. ಜೈಲುವಾಸ ದಿನದಿಂದ ದಿನಕ್ಕೆ ನರಕಯಾತನೆ ತಂದಿದೆ. ಹಾಸಿಗೆ, ದಿಂಬು ಸೇರಿ ಸರಿಯಾದ ಸೌಕರ್ಯ ಸಿಗುತ್ತಿಲ್ಲ ಎಂದು ದರ್ಶನ್ ವಕೀಲರ ಮ

15 Sep 2025 2:39 pm
ಎರಡನೇ ಮದುವೆಗೆ ರೆಡಿಯಾದರಾ ನಿವೇದಿತಾ ಗೌಡ ? ಪ್ಲೋರಿಡಾದಲ್ಲಿ ಫ್ಲವರ್ ಹಿಡಿದು ನಾಚಿಕೊಂಡ ಬಾರ್ಬಿ ಡಾಲ್..!

ಮೊದಲೆಲ್ಲ ಪ್ರೀತಿಯಲ್ಲಿ ವಿರಹ ವೇದನೆ ಕಾಡಿದಾಗ, ದಾಂಪತ್ಯ ಜೀವನ ಮುರಿದು ಬಿದ್ದಾಗ.. ಆ ನೋವು ಅನೇಕರಿಗೆ ವರ್ಷಾನುವರ್ಷ ಕಾಡುತ್ತಿತ್ತು. ಇನ್ನೂ ಕೆಲವರಿಗೆ ಮಾನಸಿಕ ಖಿನ್ನತೆಗೆ ಕೂಡ ಆ ನೋವು ದೂಡುತ್ತಿತ್ತು. ಈ ನೋವು ತಾಳಲಾರದೆ ..

15 Sep 2025 2:07 pm
Elumale Box Office Day 10: 10ನೇ ದಿನ ಚಿರುಗಿದ 'ಏಳುಮಲೆ'; ವೀಕೆಂಡ್‌ನಲ್ಲಿ ಹೇಗಿತ್ತು ಕಲೆಕ್ಷನ್?

ಕನ್ನಡ ಚಿತ್ರರಂಗದಿಂದ ಈ ವಾರ ನಿರೀಕ್ಷಿತ ಸಿನಿಮಾಗಳಿಲ್ಲ. ಎಲ್ಲರೂ ರಿಷಬ್ ಶೆಟ್ಟಿಯ 'ಕಾಂತಾರ' ಸಿನಿಮಾಗಾಗಿಯೇ ಕಾಯುತ್ತಿದ್ದಾರೆ. ಅದು ಬಿಟ್ಟರೆ, ಸದ್ಯ ಟ್ರೆಂಡಿಂಗ್‌ನಲ್ಲಿರುವ ಸಿನಿಮಾ ಅಂದರೆ 'ಏಳುಮಲೆ'. ಬಾಕ್ಸಾಫೀಸ್‌ನಲ್ಲ

15 Sep 2025 12:49 pm
ಬುದ್ದಿವಂತನನ್ನೇ ಯಾಮಾರಿಸಿದ ಚಾಲಾಕಿ ಹ್ಯಾಕರ್, ಉಪೇಂದ್ರ ಮತ್ತು ಪ್ರಿಯಾಂಕ ಕಡೆಯಿಂದ ನಿಮಗೆ ಮೆಸೇಜ್ ಬಂತಾ ?

ಹೇಗಾದರೂ ಸರಿ ಏಕಾಏಕಿ ದುಡ್ಡು ಮಾಡಿ ಬಿಡಬೇಕು... ಇಂಥಾ ಧಾವಂತದಿಂದ ಥರ ಥರದ ವೇಷ ತೊಟ್ಟ, ಹೆಜ್ಜೆ ಹೆಜ್ಜೆಗೂ ಮಹಾಮೋಸ ಮಾಡುವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಮೋಸ ಮಾಡಲು ವಂಚಕರು ಸದಾ ಹೊಸ ದಾರಿಯನ್ನು ಹುಡುಕುತ್

15 Sep 2025 11:52 am
ಬಾಕ್ಸಾಫೀಸ್‌ 'ಲೋಕ'ದಲ್ಲಿ ಕಡಿಮೆಯಾಗದ ಸುಪುರ್ ವುಮೆನ್ ಹವಾ, ಕಲ್ಯಾಣಿ ಅಬ್ಬರಕ್ಕೆ ದಾಖಲೆಗಳು ಉಡೀಸ್

ಪುರುಷ ಪ್ರಧಾನ ಚಿತ್ರರಂಗದಲ್ಲಿ ಮಹಿಳಾ ಪ್ರಧಾನ ಚಿತ್ರಗಳು ಬರುವುದು ತುಂಬಾನೇ ಕಡಿಮೆ. ಇಲ್ಲಿ ನಾಯಕಿಯರಲ್ಲಿ ಎಷ್ಟೇ ಪ್ರತಿಭೆ ಇದ್ದರೂ ಕೂಡ ಅನಾದಿಕಾಲದಿಂದ ಹೀರೋಯಿಂಸ ವಿಜೃಂಭಿಸುತ್ತಲೇ ಬಂದಿದೆ. ನಾಯಕನ ನಂತರವಷ್ಟೇ ನಾಯಕಿ

15 Sep 2025 10:10 am
ಬಿಗ್ ಬಾಸ್ ಮನೆಯಲ್ಲಿ ಡಬಲ್ ಶಾಕ್, ಒಬ್ಬರಲ್ಲ.. ಇಬ್ಬರು ಔಟ್

ಪ್ರತಿ ವರ್ಷದ ದ್ವೀತಿಯಾರ್ಧದಲ್ಲಿ ಭಾರತವನ್ನು ''ಬಿಗ್ ಬಾಸ್'' ಆವರಿಸಿಕೊಳ್ಳುತ್ತೆ. ಜೂನ್ ನಂತರ ಯಾವ ಭಾಷೆಯಲ್ಲಿ ನೋಡಿದರು ಕೂಡ ''ಬಿಗ್ ಬಾಸ್'' ಕುರಿತು ಚರ್ಚೆ ಶುರುವಾಗುತ್ತೆ. ಈ ವರ್ಷ ಕೂಡ ಇದರಿಂದ ಹೊರತಾಗಿಲ್ಲ. ಈಗಾಗಲೇ ಎಲ್ಲೆ

15 Sep 2025 8:20 am
ಓಟಿಟಿಯ ₹125 ಕೋಟಿ ಆಫರ್ ತಿರಸ್ಕರಿಸಿ ಯುಟ್ಯೂಬ್‌ನಲ್ಲಿ ರಿಲೀಸ್ ಮಾಡಿದ್ದ ಆಮಿರ್ ಖಾನ್ ದುಡಿದಿದ್ದೆಷ್ಟು?

'ಲಾಲ್ ಸಿಂಗ್ ಚಡ್ಡ' ಸೋಲಿನ ಬಳಿಕ ಆಮಿರ್ ಖಾನ್ 'ಸಿತಾರೆ ಜಮೀನ್ ಪರ್' ಸಿನಿಮಾಗೆ ಕೈ ಹಾಕಿದ್ದರು. ಥಿಯೇಟರ್‌ನಲ್ಲಿ ಈ ಸಿನಿಮಾ ಮೆಚ್ಚುಗೆ ಕೂಡ ವ್ಯಕ್ತವಾಗಿತ್ತು. ಆಮಿರ್ ಖಾನ್‌ಗೆ 'ಸಿತಾರೆ ಜಮೀನ್ ಪರ್' ಕೈ ಹಿಡಿದಿತ್ತು. ಆದರೆ, ಹೊಸ

14 Sep 2025 11:59 pm
ಬೀದಿಯಲ್ಲಿ ನಿಂತು ಕಿತ್ತಾಡಿಕೊಂಡಿದ್ದ ಅಪ್ಪ-ಮಗನನ್ನು ಒಂದು ಮಾಡಿತೇ 'ಮಿರಾಯ್' ಸಕ್ಸಸ್?

ಟಾಲಿವುಡ್‌ ಮತ್ತೊಂದು ದುಬಾರಿ ಸಿನಿಮಾ 'ಮಿರಾಯ್' ಗ್ರ್ಯಾಂಡ್ ಆಗಿ ರಿಲೀಸ್ ಆಗಿದೆ. 'ಹನುಮಾನ್' ಸಿನಿಮಾ ಹೀರೋ ಮತ್ತೊಂದು ಸಕ್ಸಸ್ ಕೊಡುವಲ್ಲಿ ಯಶಸ್ವಿಯಾಗಿದ್ದಾರೆ. ಕಳೆದೆರಡು ದಿನಗಳಲ್ಲಿ ದೇಶಾದ್ಯಂತ ಉತ್ತಮ ಕಲೆಕ್ಷನ್ ಮಾಡು

14 Sep 2025 11:10 pm
ಸುದೀಪ್ 'ಮಾರ್ಕ್' ಚಿತ್ರದಲ್ಲಿ ಐಪಿಎಲ್ ಕ್ರಿಕೆಟರ್ ಪತ್ನಿ ?

ಸಾಮಾನ್ಯವಾಗಿ ಒಬ್ಬ ಸೂಪರ್ ಸ್ಟಾರ್ ನಾಯಕನ ಚಿತ್ರ ಆರಂಭವಾದರೆ, ಆ ಚಿತ್ರದ ಸುತ್ತಮುತ್ತ ಹತ್ತಾರು ಪ್ರಶ್ನೆಗಳು ಹುಟ್ಟಿಕೊಳ್ತಾವೆ. ಚಿತ್ರದ ಕಥೆ ಆದಿ ಸೇರಿ ಹಲವು ವಿಚಾರಗಳಿಂದ ಕುತೂಹಲ ತಂತಾನೇ ಗರಿಗೇದರುತ್ತೆ. ಇದಕ್ಕೆ ಮತ್ತೊ

14 Sep 2025 10:12 pm
ಜಗದ್ವಿಖ್ಯಾತ ಗಾಯಕನ ಬದುಕಿನಲ್ಲಿ ಬಿರುಗಾಳಿ, ಮುರಿದು ಬಿತ್ತು 29 ವರ್ಷದ ದಾಂಪತ್ಯ ; 9 ಮಕ್ಕಳಾದ ನಂತರ ಡಿವೋರ್ಸ್

ಒಬ್ಬರನ್ನೊಬ್ಬರು ಎಷ್ಟೇ ಪ್ರೀತಿ ಮಾಡಿದರು, ಗೌರವಿಸಿದರೂ ಕೂಡ ಮದುವೆಯ ನಂತರ ಕೆಲವೊಮ್ಮೆ ಪರಿಸ್ಥಿತಿ ಬಿಗಡಾಯಿಸಿ ಬಿಡುತ್ತದೆ. ಅದರಲ್ಲಿಯೂ ಬೆಳ್ಳಿತೆರೆ ಇರಲಿ.. ಕಿರುತೆರೆ ಇರಲಿ ಅಥವಾ ಸಂಗೀತ ಕ್ಷೇತ್ರವೇ ಇರಲಿ.. ಹೆಸರು.. ಹಣ..

14 Sep 2025 8:06 pm
11ನೇ ಸೀಸನ್‌ನಲ್ಲಿ ಶೇ.82ರಷ್ಟು ಟಿವಿ ವೀಕ್ಷಕರನ್ನು ಸೆಳೆದಿದ್ದ ಬಿಗ್ ಬಾಸ್ ಕನ್ನಡ; 12ನೇ ಸೀಸನ್ ಹೇಗಿರುತ್ತೆ?

ಭಾರತ ಅತೀ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಈಗಾಗಲೇ ಕೆಲವೆಡೆ ಆರಂಭ ಆಗಿದೆ. ಹಿಂದಿ, ಮಲಯಾಳಂ, ತೆಲುಗು ಭಾಷೆಗಳಲ್ಲಿ ಶುರುವಾಗಿದೆ. ಕನ್ನಡ ಹಾಗೂ ತಮಿಳು ಭಾಷೆಯಲ್ಲಿ ಇನ್ನೇನು ಕೆಲವೇ ದಿನಗಳಲ್ಲಿ ಆರಂಭ ಆಗಲಿದೆ. ಇದೇ ತಿಂಗಳು (ಸೆಪ

14 Sep 2025 6:48 pm
ಮದುವೆ ನಂತರ 7 ಬಾರಿ ಆತ್ಮಹತ್ಯೆಗೆ ಯತ್ನಿಸಿದ ಶ್ರೀರಾಮಚಂದ್ರ ಬೆಡಗಿ ; ಮೋಹಿನಿ ಬದುಕಿನಲ್ಲಿ ಆವರಿಸಿದ್ದೇಕೆ ನಿಶ್ಯಬ್ದ?

ದೈಹಿಕ ಆರೋಗ್ಯ ಮಾತ್ರವಲ್ಲ, ಮಾನಸಿಕ ಆರೋಗ್ಯ ಕೂಡ ಮುಖ್ಯ. ಆದರೆ.. ದೈಹಿಕ ಆರೋಗ್ಯದ ಕುರಿತು ಇನ್ನಿಲ್ಲದಷ್ಟು ಕಾಳಜಿ ವಹಿಸುವ ನಾವು ಮಾನಸಿಕ ಆರೋಗ್ಯದ ಕಡೆ ಹೆಚ್ಚಿನ ಗಮನ ಕೊಡುವುದಿಲ್ಲ. ಮಹತ್ವ ನೀಡುವುದಿಲ್ಲ. ಕೆಲವರು ತಮ್ಮ ಮಾನ

14 Sep 2025 6:18 pm
200 + ಚಿತ್ರಮಂದಿರ..1546% ಲಾಭ.. ಮಹಾವತಾರ್ ನರಸಿಂಹ ಘರ್ಜನೆಗೆ 50 ದಿನ

ಬಾಕ್ಸಾಫೀಸ್ ಅಚ್ಚರಿಯ ಗೂಡು. ಇಲ್ಲಿ ಯಾವತ್ತು ಯಾವ ಸಿನಿಮಾ ಚಿನ್ನದ ಬೆಳೆ ಬೆಳೆಯುತ್ತೆ. ಯಾವ ಸಿನಿಮಾ ಹೇಳ ಹೆಸರಿಲ್ಲದಂತೆ ಕಾಣೆಯಾಗುತ್ತೆ ಎನ್ನುವುದು ಹೇಳಲು ಸಾಧ್ಯ ಇಲ್ಲ. ಕೆಲ ಒಮ್ಮೆ ವ್ಯಾಪಕವಾದ ನಿರೀಕ್ಷೆಯನ್ನು ಮೂಡಿಸಿದ

14 Sep 2025 4:50 pm
\ತಲೆ ತಗ್ಗಿಸುವಂತಹ ಕೆಲಸ ಮಾಡುತ್ತೇನೋ ಅವತ್ತು ನಾನು ಬದುಕಿರೋದಿಲ್ಲ\; ಎಸ್.ನಾರಾಯಣ್

ಕಲಾ ಸಾಮ್ರಾಟ್ ಎಸ್‌. ನಾರಾಯಣ್ ವಿರುದ್ಧ ಅವರ ಸೊಸೆ ವರದಕ್ಷಿಣೆ ಕೇಸ್ ಅನ್ನು ದಾಖಲಿಸಿದ್ದು, ಅದೀಗ ಕೋರ್ಟ್ ಮೆಟ್ಟಿಲೇರಿದೆ. ಕನ್ನಡ ಚಿತ್ರರಂಗದಲ್ಲಿ ಶಿಸ್ತಿಗೆ ಹೆಸರಾಗಿರುವ ನಿರ್ದೇಶಕ ಕೌಟಿಂಬಿಕ ಸಮಸ್ಯೆ ಈಗ ಬೀದಿಗೆ ಬಂದಿದ

14 Sep 2025 3:49 pm
ಬಿಗ್ ಬಾಸ್ ಸ್ಪರ್ಧಿಯ ಮಾಜಿ ಬಾಯ್‌ಫ್ರೆಂಡ್ ಅರೆಸ್ಟ್

ನಮ್ಮ ಸುತ್ತ ಮುತ್ತ ಒಂದಾದ ಮೇಲೊಂದರಂತೆ ಸುಳ್ಳು ಹೇಳಿ, ಮುಖಕ್ಕೆ ಬಣ್ಣ ಹಚ್ಚದೆಯೇ ಒಬ್ಬರಿಗಿಂತ ಒಬ್ಬರು ಅಭಿನಯಿಸುವ ಹಲವಾರು ಜನ ಇರುತ್ತಾರೆ. ಒಂದು ಸುಳ್ಳನ್ನೇ ನಿಜಾ ಎಂದು ಸಾಬೀತು ಮಾಡಲು ಹೋಗಿ ಸುಳ್ಳಿನ ಸರಮಾಲೆಯನ್ನೇ ಪೋಣ

14 Sep 2025 2:21 pm
8 ವರ್ಷಗಳ ಬಳಿಕ ಸಿನಿಮಾಗೆ ಅಮೂಲ್ಯ ಎಂಟ್ರಿ; ಏನಿದು 'ಪೀಕಬೂ'?

ಬಹಳ ದಿನಗಳಿಂದ ಸಿನಿಮಾ ಪ್ರಿಯರಿಗೊಂದು ಆಸೆಯಿತ್ತು. ಗೋಲ್ಡನ್ ಕ್ವೀನ್ ಅಮೂಲ್ಯರನ್ನು ಮತ್ತೆ ತೆರೆಮೇಲೆ ನೋಡಬೇಕು? ಅವರು ಮತ್ತೆ ಸಿನಿಮಾ ಮಾಡಬೇಕು ಅಂತ ಬೇಡಿಕೆ ಇಡುತ್ತಲೇ ಇದ್ದರು. ಅಮೂಲ್ಯ ಮಾತ್ರ ಈ ಬಗ್ಗೆ ಏನೂ ಪ್ರತಿಕ್ರಿಯ

14 Sep 2025 12:35 pm
Mirai Box Office Day 2: 2ನೇ ದಿನವೂ ಗೆದ್ದ 'ಹನುಮಾನ್' ಹೀರೋ ಸಿನಿಮಾ 'ಮಿರಾಯ್'; ಕರ್ನಾಟಕದಲ್ಲಿ ಎಷ್ಟು?

ಟಾಲಿವುಡ್‌ನಲ್ಲಿ ತೇಜ ಸಜ್ಜಾ ಸಿನಿಮಾದಿಂದ ಸಿನಿಮಾಗೆ ಗಟ್ಟಿಯಾಗಿ ನೆಲೆಯೂರುತ್ತಿದ್ದಾರೆ. ಸಿನಿಮಾರಂಗಕ್ಕೆ ಬಾಲ ನಟನಾಗಿ ಎಂಟ್ರಿ ಕೊಟ್ಟಿದ್ದ ತೇಜ ಸಜ್ಜಾ ಈಗ ನಾಯಕನಾಗಿ ಮಿಂಚುತ್ತಿದ್ದಾರೆ. ಅದರಲ್ಲೂ 'ಹನುಮಾನ್'ನಂತಹ ಮೆಗಾ

14 Sep 2025 10:01 am
Elumale Box Office Day 9: 9ನೇ ದಿನ ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸಿತೇ 'ಏಳುಮಲೆ'? ಇಲ್ಲಿವರೆಗೂ ಎಷ್ಟಾಗಿದೆ ಕಲೆಕ್ಷನ್?

'ಮಾದೇವ', 'ಸು ಫ್ರಮ್ ಸೋ' ಬಳಿಕ ಮತ್ತೊಂದು ಒಳ್ಳೆಯ ಸಿನಿಮಾ ಥಿಯೇಟರ್‌ಗಳಲ್ಲಿ ಪ್ರದರ್ಶನ ಕಾಣುತ್ತಿದೆ. ಅದುವೇ ತರುಣ್ ಸುಧೀರ್ ನಿರ್ಮಾಣ ಮಾಡಿರುವ 'ಏಳುಮಲೆ'. ನೈಜ ಘಟನೆಗಳನ್ನು ಇಟ್ಟುಕೊಂಡು ಹೆಣೆದ ಕಥೆಗೆ ಸಿನಿಮಾ ನೋಡಿದವರು ಮೆ

14 Sep 2025 8:37 am
ಇಲ್ಲಿವರೆಗೂ ಒಂದು ಲೆಕ್ಕ, ಇನ್ಮೇಲೆ ಬೇರೆ ಲೆಕ್ಕ ; ಕಾಗೆ-ನರಿ ಕಥೆ, ಈ ಸಲ ಬಿಗ್ ಬಾಸ್‌ನಲ್ಲಿ ಟ್ವಿಸ್ಟ್ ಮೇಲೆ ಟ್ವಿಸ್ಟ್

ಸುದೀಪ್ ಕೇವಲ ನಾಯಕ ಮಾತ್ರ ಅಲ್ಲ ನಿರ್ದೇಶಕ ಕೂಡ ಹೌದು. ಗಾಯಕ ಕೂಡ ಹೌದು. ಕ್ರಿಕೆಟ್ ಪ್ಲೇಯರ್ ಕೂಡ ಹೌದು. ಕೇವಲ ಇಷ್ಟೇ ಅಲ್ಲ ಸುದೀಪ್ ತಾವು ಅತ್ಯುತ್ತಮ ನಿರೂಪಕ ಕೂಡ ಹೌದು. ಕರುನಾಡಿನಲ್ಲಿ ಬಿಗ್ ಬಾಸ್ ಕಾರ್ಯಕ್ರಮ ಈ ಪರಿ ಯಶಸ್ವಿ

13 Sep 2025 11:42 pm
\ಯಾರ್ ಬೈದ್ರು ಪರವಾಗಿಲ್ಲ, ನಮಗೆ ಮಕ್ಕಳೇ ಬೇಡ\- ನಟಿ ಸಂಗೀತಾ ಭಟ್

ಇತ್ತೀಚೆಗೆ ಯುವ ಜನತೆ ಮದುವೆ ಹಾಗೂ ಕುಟುಂಬ ನಿರ್ವಹಣೆಯಲ್ಲಿ ಹೆಚ್ಚು ಆಸಕ್ತಿ ತೋರುತ್ತಿಲ್ಲ. ಮದುವೆ ಬೇಡ ಎನ್ನುವವರು ಕೆಲವರು. ಮದುವೆ ಆದರೂ ಮಕ್ಲಳು ಬೇಡ ಇನ್ನುವುದು ಇನ್ನು ಕೆಲವರ ನಿರ್ಧಾರ. ಮದುವೆಯಾಗಿ ವರ್ಷಗಳೇ ಕಳೆದರೂ ಒ

13 Sep 2025 10:36 pm
ಸೊಸೆ ತಂದ ದೌರ್ಭಾಗ್ಯ ; ಎಸ್.ನಾರಾಯಣ್ ಕುಟುಂಬದ ವಿರುದ್ಧ ವರದಕ್ಷಣೆ ಕೇಸ್,ಅವಳು ನಮ್ಮ ಮಗಳಲ್ಲ ಎಂದ ಪವಿತ್ರಾ ತಂದೆ

ವರದಕ್ಷಿಣೆ ನಮ್ಮ ಸಮಾಜದಲ್ಲಿ ಬೇರೂರಿರುವ ಪಿಡುಗು. ಈ ಪಿಡುಗು ನಿರ್ಮೂಲನೆ ಮಾಡಲು ನಾನಾ ಪ್ರಯತ್ನಗಳನ್ನು ಮಾಡಿದರು ಕೂಡ ಇವತ್ತು ಕೂಡ ಚಾಲ್ತಿಯಲ್ಲಿರುವುದು ದುರದೃಷ್ಟಕರ. 1961ರಲ್ಲಿಯೇ ವರದಕ್ಷಿಣೆ ನಿಷೇಧ ಕಾಯ್ದೆಯನ್ನು ಜಾರಿ

13 Sep 2025 9:19 pm
ಯಶ್ ಜೊತೆ ಆಕ್ಟ್ ಮಾಡಬೇಕು, ಅವಕಾಶ ಕೊಡಿ ; ವೈರಲ್ ಚೆಲುವೆ 'ಹೂವಿನ ಬಾಣದಂತೆ' ಹುಡುಗಿ ನಿತ್ಯಾಶ್ರೀ ಆಸೆ ಒಂದೆರಡಲ್ಲ

ಯಾವತ್ತು, ಎಲ್ಲಿ, ಯಾರಿಗೆ, ಹೇಗೆ ಅದೃಷ್ಟ ಒಲಿಯುತ್ತೆ ಎನ್ನುವುದನ್ನು ಯಾರಿಂದ ಕೂಡ ಊಹಿಸಲು ಸಾಧ್ಯವಾಗುವುದಿಲ್ಲ.ಕುರಿ ಕಾಯುತ್ತಾ ತನಗೆ ಇಷ್ಟಬಂದಂತೆ ಹಾಡುತ್ತಿದ್ದ ಹನುಮಂತ ''ಸರಿಪಮಪ ಸೀಸನ್ 15''ರ ರನ್ನರ್ ಅಪ್ ಆಗುವುದಲ್ಲದೇ ''

13 Sep 2025 7:20 pm
\ನಿನ್ನ ಫೋಟೋ ಜೊತೆ ರೇಟು ಕೂಡ ಹರಿದಾಡುತ್ತಿದೆ ಅಂದ್ರು..ಅಂತವ್ರು ನಾಯಿಯನ್ನೂ ಬಿಡುವುದಿಲ್ಲ\; ನಟಿ ಆಕ್ರೋಶ

ಚಿತ್ರರಂಗದಲ್ಲಿ ಸಾಕಷ್ಟು ಲೈಂಗಿಕ ಕಿರುಕುಳ ಪ್ರಕರಣಗಳು ಹೊರ ಬರುತ್ತಿವೆ. ನಟಿಯರು ತಮಗಾದ ಅನುಭವವನ್ನು ಹಂಚಿಕೊಳ್ಳುವುದಕ್ಕೆ ಹಿಂದೆಲ್ಲ ಹಿಂದೇಟು ಹಾಕುತ್ತಿದ್ದರು. ಆದರೆ, ಮೀಟೂ ಅಭಿಯಾನದ ಬಳಿಕ ಧೈರ್ಯವಾಗಿ ತಮಗಾದ ಅನುಭವವ

13 Sep 2025 6:02 pm
ಅತ್ತ ಜೈಲಿನಲ್ಲಿ ದರ್ಶನ್, ಇತ್ತ ಮನೆಯಲ್ಲಿ ಕಳ್ಳತನ. ವಿಜಯಲಕ್ಷ್ಮೀಗೆ ನಂಬಿಕೆ ದ್ರೋಹ ಮಾಡಿದ್ಯಾರು ?

ಕಳ್ಳತನ, ವಂಚನೆ ಪ್ರಕರಣಗಳು ಈಗೀಗ ಹೆಚ್ಚಾಗುತ್ತಲೇ ಇವೆ. ಶಾಕಿಂಗ್ ಸಮಾಚಾರ ಅಂದರೆ ದೊಡ್ಡ ದೊಡ್ಡವರ ಮನೆಗಳಿಗೆ ಕೂಡ ಕಳ್ಳಕಾಕರು ಯಾವ ಭಯ ಇಲ್ಲದೇ ನುಗ್ಗುತ್ತಿದ್ದಾರೆ. ಮನೆ ಕೆಲಸ ಮಾಡುವ ನೆಪದಲ್ಲಿ ಬಂದು ಭದ್ರತೆಯ ನಡುವೆಯೇ ಸೆ

13 Sep 2025 2:42 pm
\ಕಥೆ ಇದ್ರೆ ಹೇಳಿ ಸಿನ್ಮಾ ಮಾಡೋಣ\ ಎಂದ ಕಿಲಾಡಿ ಅಕ್ಷಯ್ ಕುಮಾರ್; ಏನಂದ್ರು ರಾಜ್‌ ಬಿ ಶೆಟ್ಟಿ?

ರಾಜ್ ಬಿ ಶೆಟ್ಟಿ ನಿರ್ಮಾಣದ 'ಸು ಫ್ರಮ್ ಸೋ' ಕನ್ನಡ ಚಿತ್ರರಂಗದ ಕಡೆ ತಿರುಗಿ ನೋಡುವಂತೆ ಮಾಡಿದೆ. ಈ ಸಿನಿಮಾ 50 ದಿನಗಳನ್ನು ಪೂರೈಸಿದ ಬೆನ್ನಲ್ಲೇ ರಾಜ್ ಬಿ ಶೆಟ್ಟಿ ಖುಷಿಯ ವಿಷಯವನ್ನು ಹಂಚಿಕೊಂಡಿದ್ದಾರೆ. ಇತ್ತೀಚೆಗೆ ಬಾಲಿವುಡ್

13 Sep 2025 2:32 pm
'ಕೆಡಿ' ಅಖಾಡಕ್ಕೆ ಎಂಟ್ರಿ ಕೊಟ್ಟೇಬಿಟ್ರು ಕಿಚ್ಚ; ಎಲ್ಲಿ ಶೂಟಿಂಗ್? ಸುದೀಪ್ ಪಾತ್ರ ಏನು?

ವದಂತಿಗಳು ನಿಜವಾಗಿದೆ. ಧ್ರುವ ಸರ್ಜಾ ನಟನೆಯ 'ಕೆಡಿ' ಚಿತ್ರದಲ್ಲಿ ಕಿಚ್ಚ ಸುದೀಪ್ ಬಣ್ಣ ಹಚ್ಚಿದ್ದಾರೆ. ಸದ್ದಿಲ್ಲದೇ ಹೈದರಾಬಾದ್‌ನಲ್ಲಿ ಸಿನಿಮಾ ಚಿತ್ರೀಕರಣ ನಡೀತಿದೆ. ಈ ಹಿಂದೆ ಪ್ರೇಮ್ ನಿರ್ದೇಶನದ 'ದಿ ವಿಲನ್' ಚಿತ್ರದಲ್ಲಿ

13 Sep 2025 2:25 pm
ಬಿಗ್ ಬಾಸ್‌ನಲ್ಲಿ ಭಾರೀ ಬದಲಾವಣೆ,ನಿರೂಪಣೆಯಿಂದ ದಿಢೀರ್ ಹಿಂದೆ ಸರಿದ ಸೂಪರ್ ಸ್ಟಾರ್ ; ಸಾರಥ್ಯ ವಹಿಸಿಕೊಂಡ ನಿರ್ದೇಶಕಿ

''ಬಿಗ್ ಬಾಸ್'' ಕೇವಲ ಸ್ಫರ್ಧಿಗಳಿಗೆ ಮಾತ್ರವಲ್ಲ ಕಾರ್ಯಕ್ರಮವನ್ನು ನಡೆಸಿಕೊಡುವ ಸ್ಟಾರ್ ನಿರೂಪಕರಿಗೆ ಕೂಡ ಚಿನ್ನದ ಮೊಟ್ಟೆ ಇಡುವ ಕೋಳಿ. ಬೇರೆ ಬೇರೆಯ ಭಾಷೆಗಳಲ್ಲಿ ಈ ಕಾರ್ಯಕ್ರಮದ ನಿರೂಪಣೆ ಮಾಡುವ ಸೂಪರ್ ಸ್ಟಾರ್‌ಗಳು ಕೋಟ್

13 Sep 2025 1:56 pm
ಕದಂಬ ಕಾಲದ ದಂತಕಥೆ, ನಾಗಸಾಧು ಆಗಿ ರಿಷಬ್ ಶೆಟ್ಟಿ; 'ಕಾಂತಾರ್-1' ಸ್ಟೋರಿ ಲೀಕ್?

ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ 'ಕಾಂತಾರ ಚಾಪ್ಟರ್-1' ಸಿನಿಮಾ ಬಹಳ ನಿರೀಕ್ಷೆ ಹುಟ್ಟಾಕ್ಕಿದೆ. ಸಿನಿಮಾ ತೆರೆಗಪ್ಪಳಿಸಲು 17 ದಿನಗಳು ಮಾತ್ರ ಬಾಕಿಯಿದೆ. ಚಿತ್ರದ ಪ್ರಮೋಷಶ್ ಆರಂಭಿಸಿಲ್ಲ ಎಂದು ಅಭಿಮಾನಿಗಳು ಬೇಸರ ವ್ಯಕ್ತಪಡಿಸುತ

13 Sep 2025 1:41 pm
ಸಿನಿಮಾ ಟಿಕೆಟ್ ದರ 200 ರೂ. ನಿಯಮ ಜಾರಿ; ಎಲ್ಲೆಲ್ಲಿ ದರ ಬದಲಾವಣೆಯಾಗಿದೆ? ಸಿಹಿಸುದ್ದಿ ಏನು?

ಚಿತ್ರಮಂದಿರಗಳಲ್ಲಿ ಟಿಕೆಟ್ ದರ ಕಮ್ಮಿ ಮಾಡಬೇಕು ಎನ್ನುವುದು ಪ್ರೇಕ್ಷಕರ ಮನವಿ ಆಗಿತ್ತು. ಮುಖ್ಯವಾಗಿ ಮಲ್ಟಿಪ್ಲೆಕ್ಸ್‌ಗಳಲ್ಲಿ ದುಬಾರಿ ಟಿಕೆಟ್ ದರ ತೆತ್ತು ಪ್ರೇಕ್ಷಕರು ಸುಸ್ತಾಗಿದ್ದರು. ಅಂತೂ ನಿನ್ನೆ (ಸೆಪ್ಟೆಂಬರ್ 12)ಸ

13 Sep 2025 12:34 pm
'ಕೂಲಿ' ಚಿತ್ರದಲ್ಲಿ ನಟಿಸಿ ತಪ್ಪು ಮಾಡಿಬಿಟ್ಟೆ ಅಂದ್ರಾ ಆಮೀರ್ ಖಾನ್?

ರಜನಿಕಾಂತ್ ನಟನೆಯ 'ಕೂಲಿ' ಇದೀಗ ಓಟಿಟಿಯಲ್ಲಿ ಸದ್ದು ಮಾಡ್ತಿದೆ. ಸ್ಮಾಲ್‌ಸ್ಕ್ರೀನ್‌ನಲ್ಲಿ ಕೂಡ ಸಿನಿಮಾ ಬಗ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗ್ತಿದೆ. ಕೆಲವರು ಅದ್ಭುತ ಅಂದ್ರೆ ಮತ್ತೆ ಕೆಲವರು ಚೆನ್ನಾಗಿಲ್ಲ ಎನ್ನುತ್ತ

13 Sep 2025 11:13 am
1000 ವರ್ಷಗಳ ಹಿಂದಿನ ಕಥೆ, 1000 ಜನರ ನಡುವೆ ರಿಷಬ್ ಚೇಸಿಂಗ್; 'ಕಾಂತಾರ-1' ಸೀಕ್ರೆಟ್ ರಿವೀಲ್

ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸಿರುವ 'ಕಾಂತಾರ ಚಾಪ್ಟರ್-1' ಸಿನಿಮಾ ಬಿಡುಗಡೆಗೆ 18 ದಿನಗಳು ಬಾಕಿಯಿದೆ. ದಿನದಿಂದ ದಿನಕ್ಕೆ ಸಿನಿಮಾ ಬಗ್ಗೆ ಹೈಪ್ ಹೆಚ್ಚಾಗುತ್ತಿದೆ. ದೇಶ ವಿದೇಶಗಳಲ್ಲಿ ಬಹಳ ದೊಡ್ಡಮಟ್ಟದಲ್ಲಿ ಸಿನಿಮಾ ರಿಲೀಸ

13 Sep 2025 10:29 am