ಈಗಂತೂ ಕನ್ನಡಿಗರೂ ಕನ್ನಡ ಮಾತನಾಡುವುದೇ ಕಷ್ಟವಾಗಿದೆ. ನವೆಂಬರ್ ಸಮಯದಲ್ಲೊ, ಕನ್ನಡ ಭಾಷೆಗೆ ತೊಂದರೆ ಎದುರಾದಾಗಲೋ ಕನ್ನಡ ಕನ್ನಡ ಅಂತ ಕೂಗುವುದು ಬಿಟ್ಟರೆ ಹೆಚ್ಚಾಗಿ ಕನ್ನಡ ಭಾಷೆಯನ್ನ ನಮ್ಮ ಕನ್ನಡದವರು ಮಾತನಾಡುವುದೇ ಕಡಿ
ಸ್ಯಾಂಡಲ್ವುಡ್ನ ಮತ್ತೊಬ್ಬ ನಟ ಡಾಲಿ ಧನಂಜಯ್ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ಕಳೆದ ಎರಡು ತಿಂಗಳಿಂದ ಡಾಲಿ ಧನಂಜಯ್ ಮದುವೆಯ ಆಮಂತ್ರಣ ಪತ್ರಿಕೆಗಳನ್ನು ಹಂಚುವುದರಲ್ಲಿ ಬ್ಯುಸಿಯಾಗಿದ್ದಾರೆ. ಈಗಾಗಲೇ ಚಿತ್ರರಂ
ನಟ ಧನಂಜಯ್ ಹಾಗೂ ಧನ್ಯತಾ ಮದುವೆ ದಿನ ಹತ್ತಿರವಾಗುತ್ತಿದೆ. ಮದುವೆಗೆ ತಮ್ಮ ಆಪ್ತರನ್ನೆಲ್ಲಾ ಧನಂಜಯ್ ಆಹ್ವಾನಿಸುತ್ತಿದ್ದಾರೆ. ರಾಜಕೀಯ ಮುಖಂಡರು, ಸ್ವಾಮಿಜಿಗಳು, ಸಿನಿಮಾ ತಾರೆಯರು ಹೀಗೆ ಸಾಕಷ್ಟು ಜನರಿಗೆ ಮದುವೆ ಆಮಂತ್ರಣ ನ
ದಕ್ಷಿಣ ಭಾರತದ ಹಿರಿಯ ನಟಿ ಪುಷ್ಪಲತಾ ವಯೋಸಹಜ ಕಾಯಿಲೆಯಿಂದ ಕೊನೆಯುಸಿರೆಳೆದಿದ್ದಾರೆ. ಅವರಿಗೆ 87 ವರ್ಷ ವಯಸ್ಸಾಗಿತ್ತು. ದಕ್ಷಿಣ ಭಾರತದ ನಾಲ್ಕು ಭಾಷೆಯ ಸಿನಿಮಾಗಳಲ್ಲಿ ಅವರು ನಟಿಸಿದ್ದರು. ಕನ್ನಡದಲ್ಲಿ ಕೂಡ ಕೆಲ ಚಿತ್ರಗಳಿ
ಬಹುಭಾಷಾ ನಟಿ ಪೂಜಾ ಹೆಗ್ಡೆ ಕ್ರೇಜ್ ಯಾಕೋ ಕಮ್ಮಿ ಆಗುತ್ತಿದೆ. ಅದ್ಯಾಕೋ ಈಕೆ ಸಿನಿಕರಿಯರ್ ಅಷ್ಟೇನು ಉತ್ತಮವಾಗಿಲ್ಲ. ನೋಡಲು ಚೆನ್ನಾಗಿ ಇದ್ದರೂ ದೊಡ್ಡ ಬ್ರೇಕ್ ಸಿಗಲಿಲ್ಲ. ಸ್ಟಾರ್ ನಟರ ಜೊತೆ ನಟಿಸಿದರೂ ಪ್ರಯೋಜನವಾಗಲಿಲ್ಲ.
ಸಿನಿಮಾರಂಗದಲ್ಲಿ ಸುದ್ದಿಗಳಿಗೇನು ಕಮ್ಮಿ ಹೇಳಿ.. ಒಂದು ಸಿನಿಮಾ ಹಿಟ್ ಆದರೆ ಸಾಕು ಒಂದಲ್ಲ ಸುದ್ದಿಗಳು ಗಾಳಿಯಂತೆ ಹುಟ್ಟಿಕೊಳ್ಳುತ್ತವೆ. ಯಾರದ್ದೋ ಯಾರೊಂದಿಗೋ ಸೇರಿ ಒಂದು ಸಿನಿಮಾ ಆಗೋವರೆಗೂ ಬಂದು ನಿಂತು ಬಿಡುತ್ತೆ. ಅವುಗಳ
ದುಡ್ಡೊಂದಿದ್ರೆ ಸಾಕು. ಎಲ್ಲವನ್ನೂ ಪಡೆದುಕೊಳ್ಳಬಹುದು ಎನ್ನುವ ಮನಸ್ಥಿತಿ ಬಹುತೇಕರದ್ದು. ಇನ್ನು ಸೆಲೆಬ್ರಿಟಿಗಳ ಕಥೆ ಕೇಳಬೇಕಾ ? ಸ್ಟಾರ್ ಪಟ್ಟಕ್ಕೇರಿದ ಕೂಡಲೇ ಅನೇಕರು ಇಲ್ಲಿ ಕೈಗೊಬ್ಬರು ಕಾಲಿಗೊಬ್ಬರು ಸಹಾಯಕರನ್ನು ನೇ
ಮನೆ ಕಟ್ಟುವ ಕನಸು ಯಾರಿಗೆ ಇರಲ್ಲ ಹೇಳಿ. ಒಮ್ಮೆ ಓದು ಮುಗಿಸಿ ಕೆಲಸಕ್ಕೆಂದು ಸೇರಿದ ಬಳಿಕ ಪ್ರತಿಯೊಬ್ಬ ವ್ಯಕ್ತಿಯೂ ಕಾಣುವ ಮೊದಲ ಕನಸೇ ಸ್ವಂತ ಮನೆ.ತಮ್ಮ ತಂದೆಯಿಂದ ಪಿತ್ರಾರ್ಜಿತವಾಗಿ ಬಂದ ಸ್ವಂತ ಮನೆ ಇರುವವರೂ ಕೂಡ ತಮ್ಮ ಮನೆ
ಅಮೃತಧಾರೆ ಧಾರಾವಾಹಿಯಲ್ಲಿ ಅಪೇಕ್ಷಾಳಲ್ಲಿ ದಿನ ದಿನಕ್ಕೂ ಭೂಮಿಕಾ ಮೇಲಿನ ಬೇಸರ ಹೆಚ್ಚಾಗುತ್ತಲೇ ಇದೆ. ಇದರಿಂದ ಪಾರ್ಥನಿಗೆ ಮ್ಯಾನೇಜ್ ಮಾಡುವುದು ಕಷ್ಟವಾಗುತ್ತಿದೆ. ಏನು ಮಾತನಾಡಿದರೂ ರೇಗಾಡುವ, ಸಿಡುಕುವ ಅಪೇಕ್ಷಾ ಮಾತು ಮ
ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಮೈನಾ' ಧಾರಾವಾಹಿಯನ್ನು ನೀವೆಲ್ಲಾ ನೋಡಿಯೇ ಇರುತ್ತೀರಿ. ಇದರಲ್ಲಿ ಮುಖ್ಯ ಭೂಮಿಕೆಯಲ್ಲಿರುವ ಮೈನಾ ಪಾತ್ರದಲ್ಲಿ ನಟಿಸುತ್ತಿರುವವರ ನಿಜವಾದ ಹೆಸರೇನು ಎಂದು ಹೆಚ್ಚಿನವರಿಗೆ ತಿಳಿದ
ಕಷ್ಟಪಟ್ಟು ಕೆಲಸ ಮಾಡುತ್ತಿರುವ ಶ್ರೀನಿವಾಸರಾಯರಿಗೆ ಅವರ ಮಕ್ಕಳಿಂದಲೇ ಬಹಳಷ್ಟು ಕೆಟ್ಟ ಮಾತುಗಳನ್ನು ಕೇಳುವ ಪರಿಸ್ಥಿತಿ ಶ್ರೀನಿವಾಸ ರಾಯರಿಗೆ ಬಂದಿದೆ. ನಿವೃತ್ತಿಯಾದ ಬಳಿಕ ದುಡಿದು ಕೆಲಸ ಮಾಡುತ್ತಿರುವ ಶ್ರೀನಿವಾಸ್ ರಾ
ಬಾಹುಬಲಿ ನಟ ಪ್ರಭಾಸ್ ಪ್ಯಾನ್ ಇಂಡಿಯಾ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸಿನಿಮಾಗಳಲ್ಲಿ ನಟಿಸೋದು ಬಿಟ್ಟರೆ ಪ್ರಭಾಸ್ ಕ್ಯಾಮರಾಗಳ ಮುಂದೆ ಹೆಚ್ಚು ಕಾಣಿಸಿಕೊಳ್ಳಲ್ಲ. ಸಾರ್ವಜನಿಕವಾಗಿ ದರ್ಶನ ಕೊಡುವುದು ಅಪರೂಪ. ವಿವಾದ
2025ನೇ ಸಾಲಿನ ಮಹಾಕುಂಭ ಮೇಳ ಉತ್ತರ ಪ್ರದೇಶದ ಪ್ರಯಾಗ್ ರಾಜ್ನಲ್ಲಿ ನಡೆಯುತ್ತಿದೆ. ಹಠಯೋಗಿಗಳು, ಸಾಧುಗಳು, ಅಘೋರಿಗಳು, ಅಸಂಖ್ಯಾತ ಭಕ್ತರು ಈ ಮಹಾಕುಂಭ ಮೇಳಕ್ಕೆ ಬರುತ್ತಿದ್ದಾರೆ. ಆದರೆ, ಇಂತಹ ಮಹಾಕುಂಭ ಮೇಳದಲ್ಲಿ ಮೊನ್ನೆಯ ಮೌ
ಈ ವರ್ಷ ಸುಗ್ಗಿ ಸಂಭ್ರಮದಲ್ಲಿ ಬಂದ ದೊಡ್ಡ ಸಿನಿಮಾಗಳು ಮುಗ್ಗರಿಸಿದ್ದವು. ಸಣ್ಣ ಸಿನಿಮಾ ಎಂದುಕೊಂಡಿದ್ದ 'ಸಂಕ್ರಾಂತಿಕಿ ವಸ್ತುನ್ನಾಂ' ಗೆದ್ದು ಬೀಗಿದೆ. ಬಾಕ್ಸಾಫೀಸ್ನಲ್ಲಿ 300 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿ ಸಿನಿಮಾ ಸದ
ಚಿತ್ರರಂಗ ಸೈಲೆಂಟ್ ಆಗಿರುವಾಗ ಜನರನ್ನು ರಂಜಿಸುವುದಕ್ಕೆ ಕಿರುತೆರೆ ಶತಪ್ರಯತ್ನಗಳನ್ನು ಮಾಡುತ್ತಿದೆ. ಒಂದು ಕಡೆ ಹೊಸ ಹೊಸ ಶೋಗಳನ್ನು ಪ್ರಸಾರ ಮಾಡುತ್ತಿದೆ. ಹಾಗೇ ಇನ್ನೊಂದು ಕಡೆ ಪೌರಾಣಿಕ ಶೋಗಳನ್ನು ಮರು ಪ್ರಸಾರ ಮಾಡುವು
ಬಾಲಿವುಡ್ ನಟ ಅಭಿಷೇಕ್ ಬಚ್ಚನ್ ಹಾಗೂ ಐಶ್ವರ್ಯ ರೈ ಪುತ್ರಿ ಆರಾಧ್ಯಾ ಬಚ್ಚನ್ ಸ್ಟಾರ್ ಕಿಡ್. ಯಾವುದೇ ಸಿನಿಮಾಗಳಲ್ಲಿ ನಟಿಸದೇ ಇದ್ದರೂ ಆಕೆಗೆ ತಂದೆ, ತಾಯಿಯಿಂದ ಹೆಸರು ಬಂದುಬಿಟ್ಟಿದೆ. ತಾಯಿ ಸದಾ ಸಾರ್ವಜನಿಕವಾಗಿ ಆರಾಧ್ಯ ಕಾ
ಕಾಲ ಎಷ್ಟೇ ಬದಲಾಗಲಿ.. ಜನ ಬದಲಾಗಲ್ಲ.. ಪ್ರಶ್ನೆ ಕೇಳೋದನ್ನ ನಿಲ್ಲಿಸಲ್ಲ. ಮದುವೆ ಆಗಿಲ್ಲದವರಿಗೆ ಮದುವೆ ಯಾವಾಗ..? ಮಕ್ಕಳು ಆಗಿಲ್ಲ ಅಂದ್ರೆ ಗುಡ್ ನ್ಯೂಸ್ ಯಾವಾಗ ಅಂತ? ಇಂತಹ ಪ್ರಶ್ನೆ ಕೇಳಿ ಕೇಳಿ ರೋಸಿ ಹೋದಾಗ ಕೇಳುಗರ ಮನಶಾಂತಿಗ
ವರ್ಷದ ಮೊದಲ ತಿಂಗಳು ಕಳೆದೇ ಹೋಯ್ತು. ಕಳೆದ ಒಂದು ತಿಂಗಳಲ್ಲಿ ಕನ್ನಡ ಚಿತ್ರರಂಗದ ಸಾಧನೆ ಹೇಳಿಕೊಳ್ಳುವಂತಿಲ್ಲ. ಇದ್ದಿದ್ದರಲ್ಲಿ 'ಛೂ ಮಂತರ್' ಸಿನಿಮಾ ತಕ್ಕ ಮಟ್ಟಿಗೆ ಸದ್ದು ಮಾಡಿತ್ತು. ಫಾರೆಸ್ಟ್, ನಿಮ್ಮ ವಸ್ತುಗಳಿಗೆ 'ನೀವೇ
ಬಣ್ಣದ ಪ್ರಪಂಚನೇ ಹಾಗೇ ಇದು ಬಣ್ಣ ಬಣ್ಣದ ಕನಸುಗಳನ್ನು ಮೂಡಿಸುವ ಲೋಕ. ಒಮ್ಮೆ ಬಣ್ಣ ಹಚ್ಚಿ ನಟಿಸಬೇಕು ಅಂತ ಅನಿಸಿದರೆ ಮುಗೀತು. ಆ ಗೀಳು ಅದೆಷ್ಟೇ ಕಷ್ಟ ಬಂದರೂ ಹೋಗುವುದಿಲ್ಲ. ಹಾಗಂತ ಹೀಗೆ ಕನಸು ಹೊತ್ತು ಬಂದವರೆಲ್ಲ ಯಶಸ್ಸು ಕಂ
ಜಯಂತ್ ಬಗ್ಗೆ ಜಾಹ್ನವಿ ಗೆ ಅರ್ಥ ಆಗುವಂತಹದ್ದು ಬಹಳಷ್ಟಿದೆ. ತನ್ನ ಗಂಡ ಒಬ್ಬ ಸೈಕೋ ಎಂದು ತಿಳಿದರೆ ಜಾಹ್ನವಿ ಗೆ ಬಹಳಷ್ಟು ಆಘಾತ ಆಗುವುದು ಖಚಿತ. ಜಯಂತ್ ಇದೀಗ ಮನೆ ತುಂಬಾ ಕ್ಯಾಮರ ಇಟ್ಟಿರುವುದು ಜಾಹ್ನವಿ ಗೆ ತಿಳಿದಿದೆ. ಆದರೆ ಮ
ಸಿಸಿಎಲ್ ಪಂದ್ಯಾವಳಿಗಳು ಇನ್ನೇನು ಆರಂಭ ಆಗಲಿದೆ. ಇದೇ ವೀಕೆಂಡ್ನಿಂದ ಬೆಂಗಳೂರಿನಿಂದಲೇ ಸಿಸಿಎಲ್ 2025 ಪಂದ್ಯಗಳು ಶುರುವಾಗುತ್ತವೆ. ಅದಕ್ಕಾಗಿ ಕರ್ನಾಟಕ ಬುಲ್ಡೋಜರ್ಸ್ ತಂಡ ಬಿರುಸಿನ ಅಭ್ಯಾಸದಲ್ಲಿ ತೊಡಗಿದೆ. ನಾಲ್ಕೈದು ದಿ
ಬಿಗ್ ಬಾಸ್ ಸೀಸನ್ 10ರ ವಿನ್ನರ್ ಕಾರ್ತಿಕ್ ಮಹೇಶ್ ಅವರಿಗೆ ರಾಜಯೋಗ ನಡೆಯುತ್ತಿದೆ ಎಂದು ಕಾಣಿಸುತ್ತದೆ. ನಟನಾಗಬೇಕು ಎಂದು ಕನಸೊತ್ತು ಬಂದ ಕಾರ್ತಿಕ್ ಅವರು ಇಂದು ನಾಯಕನಾಗಿ ಮಿಂಚುತ್ತಿದ್ದಾರೆ. ಸೀರಿಯಲ್ ಸೇರಿದಂತೆ
'ಕರಿಮಣಿ' ಧಾರಾವಾಹಿಯಲ್ಲಿ ಕರ್ಣ ಒಂದು ರೀತಿಯಲ್ಲಿ ಆಕರ್ಷಣೆಯಾದರೆ, ಅವನ ತಮ್ಮ ಭರತ್ ಇನ್ನೊಂದು ರೀತಿಯಲ್ಲಿ ಗಮನ ಸೆಳೆಯುತ್ತಾರೆ. ರಾಮನನ್ನು ಕಾಯುವ ಲಕ್ಷ್ಮಣನಂತೆ ಕರ್ಣನ ಜೊತೆಗೆ ಕಾವಾಲಾಗಿ ಇರುತ್ತಾನೆ. ಅಣ್ಣನ ಪ್ರೀತಿಗೂ ಇ
ಬಿಗ್ ಬಾಸ್ ಕನ್ನಡ ಸೀಸನ್ 11 ಮುಗಿದಿದೆ. ಮನರಂಜನೆಯನ್ನು ನೀಡಿದ ಸ್ಪರ್ಧಿಗಳು ಅಭಿಮಾನಿಗಳನ್ನು ಸಂಪಾದಿಸಿಕೊಂಡು ಹೊರಗೆ ಬಂದಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಆರಂಭದಿಂದಾನೂ ಜೊತೆಗೆ ಇದ್ದಂತ ಸ್ಪರ್ಧಿಗಳು ಕೂಡ ಹೊರಗೆ ಬಂದ ಮೇಲ
ಕನ್ನಡ ಕಿರುತೆರೆಯ ಮಾತಿನ ಮಲ್ಲಿ ಅನುಶ್ರೀ ಮದುವೆ ನೋಡುವುದಕ್ಕೆ ಕಿರುತೆರೆ ವೀಕ್ಷಕರು, ಅವರ ಅಭಿಮಾನಿಗಳು ತುದಿಗಾಲಲ್ಲಿ ನಿಂತಿದ್ದಾರೆ. ಇತ್ತೀಚೆಗೆ ರಿಯಾಲಿಟಿ ಶೋ ವೇದಿಕೆ ಮೇಲೆ ಅನುಶ್ರೀ ಕೂಡ ಮದುವೆ ಆಗುವುದಾಗಿ ಭರವಸೆಯನ
ಇದೇ ತಿಂಗಳು ಡಾಲಿ ಧನಂಜಯ್ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ಕಳೆದ ಕೆಲವು ದಿನಗಳಿಂದ ಮದುವೆಯಲ್ಲಿ ತಯಾರಿಯಲ್ಲಿ ಇರುವ ಡಾಲಿ ಧನಂಜಯ್ ಚಿತ್ರರಂಗದ ಸೆಲೆಬ್ರಿಟಿಗಳು ಇರುವಲ್ಲಿಗೆ ತೆರಳಿ ಮದುವೆಗೆ ಆಹ್ವಾನ ಪತ್ರಿಕೆಯ
ಸಮಸ್ಯೆಗಳಿಗೆ ಆತ್ಮಹತ್ಯೆ ಒಂದೇ ಪರಿಹಾರ ಅಲ್ಲ. ಸಮಸ್ಯೆಗಳನ್ನು ಎದುರಿಸಿ ಬದುಕುವ ಶಕ್ತಿ ಹೊಂದಬೇಕು. ಸಮಸ್ಯೆ ಬಂದಾಗ ಅವುಗಳಿಗೆ ಸೂಕ್ತ ಪರಿಹಾರ ಕಂಡುಕೊಳ್ಳಬೇಕು. ಆದರೆ ವಿಶ್ವದೆಲ್ಲೆಡೆ ವ್ಯಾಪಕವಾಗಿ ಹಬ್ಬುತ್ತಿರುವ ಕಾಯಿಲ
ಜೀ ಕನ್ನಡ ವಾಹಿನಿಯಲ್ಲಿ ಮೂಡಿ ಬರುತ್ತಿರುವ ಜನಪ್ರಿಯ ಧಾರಾವಾಹಿಗಳ ಪೈಕಿ 'ಲಕ್ಷ್ಮಿ ನಿವಾಸ'ವೂ ಒಂದು. ಬಹುದೊಡ್ಡ ತಾರಾಗಣವನ್ನು ಹೊಂದಿರುವ ಈ ಧಾರಾವಾಹಿ ಟಿ ಆರ್ ಪಿ ಯಲ್ಲೂ ಮುಂದಿದೆ. ಪ್ರೇಕ್ಷಕರ ಮನಗೆದ್ದಿರುವ ಈ ಸೀರಿಯಲ್ ನಲ್
ರಮ್ಯಾ ಮತ್ತು ರಕ್ಷಿತಾ, ಒಂದು ಕಾಲದಲ್ಲಿನ ಕನ್ನಡ ಚಿತ್ರರಂಗದ ಎರಡು ಮುತ್ತುಗಳು. ಕನ್ನಡ ಚಿತ್ರರಂಗದಲ್ಲಿ ಆರ್ ಅಕ್ಷರಕ್ಕೆ ಬೆಲೆ ಬಂದಿದ್ದೇ ಇವರು ಇಬ್ಬರಿಂದ. ವಜ್ರೇಶ್ವರಿ ಕಂಬೈನ್ಸ್ ಮೂಲಕ ಪುನೀತ್ ರಾಜ್ ಕುಮಾರ್ ಅವರ ಚಿತ್ರ
ಕಳೆದ ಹಲವು ವರ್ಷಗಳಿಂದಲೂ ಕಲರ್ಸ್ ಕನ್ನಡ ವಾಹಿನಿ ತನ್ನ ಕಾರ್ಯಕ್ರಮ ಕಟ್ಟಿಕೊಡುವಲ್ಲಿ ಹೊಸತನವನ್ನು ಮೈಗೂಡಿಸಿಕೊಳ್ಳುವ ಮೂಲಕ ಪ್ರೇಕ್ಷಕರಿಗೆ ಇನ್ನು ಹೆಚ್ಚೆಚ್ಚು ಹತ್ತಿರವಾಗುತ್ತಿದೆ. ಅದರಲ್ಲಿಯೂ ಬಿಗ್ ಬಾಸ್ ಅಂತಹ ಕಾರ
ನಟ ದರ್ಶನ್ ಯಾವಾಗ 'ಡೆವಿಲ್' ಸಿನಿಮಾ ಚಿತ್ರೀಕರಣದಲ್ಲಿ ಭಾಗಿ ಆಗುತ್ತಾರೆ ಎಂದು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಬೆನ್ನು ನೋವಿನಿಂದ ಬಳಲುತ್ತಿರುವ ದರ್ಶನ್ ಚೇತರಿಸಿಕೊಳ್ಳುತ್ತಿದ್ದಾರೆ. ಮುಂದಿನ ತಿಂಗಳು ಚಿತ್
2025ರ ಮೋಸ್ಟ್ ಎಕ್ಸ್ಪೆಕ್ಟೆಡ್ ಸಿನಿಮಾ ರಾಕಿಂಗ್ ಸ್ಟಾರ್ ನಟಿಸುತ್ತಿರುವ 'ಟಾಕ್ಸಿಕ್'. ಇದೇ ವರ್ಷ ಈ ಸಿನಿಮಾ ರಿಲೀಸ್ ಆಗುತ್ತೆ ಅನ್ನೋ ನಂಬಿಕೆಯಲ್ಲಿ ಸಿನಿಮಾ ಮಂದಿ ಇರುವಾಗಲೇ ಅವರ ಅಭಿಮಾನಿಗಳಿಗೆ ಸೂಪರ್ ಸುದ್ದಿಯೊಂದು ಸಿಕ್
ಮದುವೆ ಎನ್ನುವುದು ಸ್ವರ್ಗದಲ್ಲೇ ನಿಶ್ಚಯವಾಗಿರುತ್ತದೆ ಎನ್ನುವ ವಾಡಿಕೆ ಮಾತು ಇದೆ. ಎಷ್ಟೋ ಮದುವೆಗಳು ವಿಚಿತ್ರ ಕಾರಣಗಳಿಂದ ಮುರಿದುಬಿದ್ದ ಉದಾಹರಣೆಗಳಿವೆ. ನಿಶ್ಚಿತಾರ್ಥವಾಗಿ, ಕಲ್ಯಾಣ ಮಂಟಪ ಬುಕ್ ಮಾಡಿದ ಮೇಲೆ ಮದುವೆ ನಿ
67ನೇ ವಾರ್ಷಿಕ ಗ್ರ್ಯಾಮಿ ಪ್ರಶಸ್ತಿ ಪ್ರಕಟವಾಗಿದೆ. ಲಾಸ್ ಏಂಜಲೀಸ್ನಲ್ಲಿ ಭಾನುವಾರ(ಫೆಬ್ರವರಿ 2) ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆದಿದೆ. ಭಾರತೀಯ ಮೂಲದ ಅಮೇರಿಕನ್ ಚಂದ್ರಿಕಾ ಟಂಡನ್ ಅವರಿಗೆ ಚಾಂಟ್ ಆಲ್ಬಮ್ ವಿಭಾಗದಲ್ಲಿ
ನಟ ದರ್ಶನ್ ಹಾಗೂ ನಟ ಸುದೀಪ್ ಸ್ನೇಹ ಮುರಿದು ಬಿದ್ದು ಬಹಳ ವರ್ಷಗಳಾಯಿತು. ನಾನು, ಸುದೀಪ್ ಇನ್ನು ಮುಂದೆ ಸ್ನೇಹಿತರಲ್ಲ ಎಂದು ಖುದ್ದು ದರ್ಶನ್ ಸೋಶಿಯಲ್ ಮೀಡಿಯಾದಲ್ಲಿ ಘೋಷಿಸಿದ ಬಳಿಕ ಮತ್ತೆ ಇಬ್ಬರು ಒಟ್ಟಿಗೆ ಕಾಣಿಸಿಕೊಳ್ಳಲ
ಸಿನಿಮಾಗಳಲ್ಲಿ, ಧಾರಾವಾಹಿಗಳಲ್ಲಿ ನಟನಾಗಬೇಕು ಅಂತ ಕನಸು ಕಟ್ಟಿಕೊಂಡು ಬರುವವರು ಅದೆಷ್ಟೋ ಮಂದಿ. ಯಾವುದೇ ಹಿನ್ನೆಲೆಯಿಲ್ಲದೆ, ಗಾಢ್ ಫಾದರ್ ಇಲ್ಲದೆ ನಿರಂತರ ಪ್ರಯತ್ನ ಮಾಡುತ್ತಲೇ ಇರುತ್ತಾರೆ. ಆದರೆ, ಕೆಲವರು ಮಾತ್ರ ಈ ಕ್ಷೇ
ಖ್ಯಾತ ಗಾಯಕ ಸೋನು ನಿಗಮ್ ಬೆನ್ನು ನೋವಿನಿಂದ ಬಳಲುತ್ತಿದ್ದಾರೆ. ನಿನ್ನೆ(ಫೆಬ್ರವರಿ 2) ಸಂಜೆ ಪುಣೆಯಲ್ಲಿ ಲೈವ್ ಕಾನ್ಸರ್ಟ್ನಲ್ಲಿ ಅವರು ಹಾಡಬೇಕಿತ್ತು. ಅದಕ್ಕೂ ಮುನ್ನ ಬೆನ್ನು ನೋವಿನಿಂದ ಬಳಲಿದ್ದರು. ಕೊಂಚ ವಿಶ್ರಾಂತಿ ಪಡೆ
ಪ್ರೀತಿ ವಿಷಯದಲ್ಲಿ ಕೆಲವೊಮ್ಮೆ ಕೆಲವರು ಸೋತು ಹೋಗುತ್ತಾರೆ. ಯಾವುದೋ ಕಾರಣಕ್ಕೆ ಪ್ರೀತಿಯನ್ನು ಕಳೆದುಕೊಳ್ಳುತ್ತಾರೆ. ಯಾರದು ಸರಿ ಯಾರದು ತಪ್ಪು ಅಂತ ಇನ್ನೊಬ್ಬರೊಂದಿಗೆ ಹಂಚಿಕೊಂಡು ಕೂರುವ ಕಾಲ ಅದಾಗಿರುವುದಿಲ್ಲ. ಹಾಗಂಥ