SENSEX
NIFTY
GOLD
USD/INR

Weather

21    C
... ...View News by News Source
Amruthadhaare ; ಶಕುಂತಲಾ ಎದುರು ಗುಡುಗಿದ ಭೂಮಿಕಾ, ಗೌತಮ್ ಎದುರು ಬಯಲಾಗುತ್ತಾ ಕಳ್ಳ ಸಂಬಂಧ..?

ದಿಯಾಳನ್ನು ಭೇಟಿ ಮಾಡಿ ಆ ನಂತರ ಮನೆಗೆ ಬಂದ ಜೈದೇವ್, ಮಲ್ಲಿ ಹತ್ರ ಜಗಳಕ್ಕಿಳಿಯುತ್ತಾನೆ. ಮಚ್ಚು, ಕಿಚ್ಚು, ಕೊಚ್ಚು ಇಂತಹ ಎಷ್ಟೇ ಬಿಲ್ಡಪ್ ಡೈಲಾಗ್‌ಗಳನ್ನು ಹೊಡೆದರೂ ಕೂಡ ನಿನ್ನ ಕೈಯಲ್ಲಿ ಏನೂ ಮಾಡ್ಕೋಳ್ಳೋಕಾಗಲ್ಲ ಎನ್ನುತ್ತ

24 Jun 2025 11:48 pm
'ಪುಷ್ಪಕ ವಿಮಾನ' ನಿರ್ದೇಶಕನ 'ಮ್ಯಾಡ್ನೆಸ್‌'; ವಿಲನ್‌ ಲುಕ್ ಕೊಟ್ಟಿದ್ದ ಶಿವಾಂಕ್ ಹೀರೋ

'ಪುಷ್ಪಕ ವಿಮಾನ', 'ಮನ್ಸೂನ್‌ ರಾಗ'ದಂತಹ ವಿಭಿನ್ನ ದೃಶ್ಯಕಾವ್ಯವನ್ನು ನೀಡಿದ್ದ ನಿರ್ದೇಶಕ ಎಸ್‌. ರವೀಂದ್ರನಾಥ್‌ ಹೊಸ ಸಿನಿಮಾಗೆ ಕೈ ಹಾಕಿದ್ದಾರೆ. ಎರಡು ಸಿನಿಮಾಗಳ ಬಳಿಕ ಗಮನ ಸೆಳೆದ ನಿರ್ದೇಶಕರು ಈ ಬಾರಿ ಯುವ ಪ್ರತಿಭೆಗೆ ಆಕ್

24 Jun 2025 11:37 pm
'ಕಣ್ಣಪ್ಪ' ಸಿನಿಮಾದಲ್ಲಿ ಪ್ರಭಾಸ್‌ಗೆ 30 ನಿಮಿಷ.. ಅಕ್ಷಯ್ ಕುಮಾರ್, ಮೋಹನ್ ಲಾಲ್, ಕಾಜಲ್‌ಗೆ ಎಷ್ಟು?

ಟಾಲಿವುಡ್‌ನ ದುಬಾರಿ ಸಿನಿಮಾ ಕಣ್ಣಪ್ಪ ಇದೇ ವಾರ ಬಿಡುಗಡೆಯಾಗುತ್ತಿದೆ. 24 ಫ್ರೇಮ್ಸ್ ಫ್ಯಾಕ್ಟರಿ ಹಾಗೂ ಎವಿಎ ಎಂಟರ್‌ಟೈನ್‌ಮೆಂಟ್ ಬ್ಯಾನರ್‌ನಲ್ಲಿ ತೆಲುಗು ಚಿತ್ರರಂಗದ ದಿಗ್ಗಜ ಮೋಹನ್ ಬಾಬು ಈ ಸಿನಿಮಾವನ್ನು ನಿರ್ಮಿಸಿದ್

24 Jun 2025 11:24 pm
ಸಪ್ತಮಿ ಗೌಡ ತೆಲುಗು ಸಿನಿಮಾ 'ತಮ್ಮುಡು' ಒಟಿಟಿಗೆ ಬರೋದು ಯಾವಾಗ? ಯಾವುದರಲ್ಲಿ ಸ್ಟ್ರೀಮಿಂಗ್?

'ಕಾಂತಾರ' ನಟಿ ಸಪ್ತಮಿ ಗೌಡ ಕೈಯಲ್ಲಿ ಒಳ್ಳೊಳ್ಳೆ ಪ್ರಾಜೆಕ್ಟ್‌ಗಳು ಇವೆ. ಇದರಲ್ಲೊಂದು ತೆಲುಗು ಸಿನಿಮಾ. ಟಾಲಿವುಡ್ ಸ್ಟಾರ್ ನಿತಿನ್ ನಟನೆಯ 'ತಮ್ಮುಡು' ಸಿನಿಮಾದಲ್ಲಿ ಸಪ್ತಮಿ ಗೌಡ ಪ್ರಮುಖ ಪಾತ್ರವೊಂದರಲ್ಲಿ ನಟಿಸಿದ್ದಾರೆ. ಈ

24 Jun 2025 9:07 pm
ಜೂನ್ 26ರಿಂದ ಮನೆಯಲ್ಲಿಯೇ ನೀವು ನೋಡಬಹುದು, 75 ಭ್ರಷ್ಟರ ಬೇಟೆಯಾಡಿದ ಅಧಿಕಾರಿಯ ಕಥೆ !

ಚಿತ್ರಮಂದಿರಕ್ಕೆ ಚಿತ್ರವೊಂದು ಬಂದು ಒಂದು ತಿಂಗಳಾಗಿರುವುದಿಲ್ಲ. ಅಷ್ಟರಲ್ಲಿಯೇ ಚಿತ್ರ ಓಟಿಟಿಯ ಅಂಗಳಕ್ಕೆ ಬಂದಿರುತ್ತೆ. ಕೇವಲ ಹೊಸಬರ ಚಿತ್ರಗಳು ಮಾತ್ರವಲ್ಲ ಸೂಪರ್ ಸ್ಟಾರ್ ಗಳ ಚಿತ್ರಗಳದ್ದು ಕೂಡ ಇದೇ ಕಥೆ. ಹೀಗಾಗಿಯೇ ಮನ

24 Jun 2025 8:18 pm
ಚಿತ್ರರಂಗದಿಂದ ಏಕಾಏಕಿ ದೂರ ಸರಿದ ಖ್ಯಾತ ನೃತ್ಯ ನಿರ್ದೇಶಕಿ, ಅಂತದ್ದೇನಾಯ್ತು?

ಹೊಸ ನೀರು ಬಂದಾಗ ಹಳೆಯ ನೀರು ಕೊಚ್ಚಿಕೊಂಡು ಹೋಗಬೇಕು, ಹೊಸ ಎಲೆ ಬಂದಾಗ ಹಳೆಯ ಎಲೆ ಉದುರಲೇಬೇಕು.. ಇದು ನೈಸರ್ಗಿಕ ಪ್ರಕ್ರಿಯೆ. ಆದರೆ.. ಕೆಲವರು ಈ ಪ್ರಕ್ರಿಯೆಗೆ ವಿರುದ್ಧವಾಗಿ ನಡೆಯುತ್ತಾರೆ. ನಿವೃತ್ತಿ ಪಡೆಯುವ ವಯಸ್ಸಾದರು ಕೂಡ

24 Jun 2025 7:23 pm
ಆಗಸ್ಟ್ 3ರಿಂದ ಶುರುವಾಗಲಿದೆ ಬಿಗ್ ಬಾಸ್, ಈ ಬಾರಿ ಮನೆಗೆ ಬರುತ್ತಿರುವ 13 ಸ್ಫರ್ಧಿಗಳು ಇವರೇ..?

ಬಿಗ್ ಬಾಸ್ ಜನಪ್ರಿಯವಾದ ಕಾರ್ಯಕ್ರಮ. ಹಲವರು ಈ ಕಾರ್ಯಕ್ರಮವನ್ನು ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ನೋಡುತ್ತಾರೆ. ಕೇವಲ ಹಿಂದಿಯಲ್ಲಿ ಮಾತ್ರವಲ್ಲ ಕನ್ನಡ, ತೆಲುಗು, ಮಲಯಾಳಂ, ತಮಿಳು ಮತ್ತು ಮರಾಠಿಯಲ್ಲಿ ಈ ಕಾರ್ಯಕ್ರಮಕ್ಕೆ ಅದ್

24 Jun 2025 5:14 pm
ರಾಷ್ಟ್ರಪತಿ ಭವನದಲ್ಲಿ ಮುಖಾಮುಖಿಯಾದ ಆಮಿರ್ ಖಾನ್ ಮತ್ತು ಸಿಎಂ ಸಿದ್ದರಾಮಯ್ಯ .ಕುತೂಹಲ ಹೆಚ್ಚಿಸಿದ ಭೇಟಿ !

ಚಿತ್ರರಂಗ ಮತ್ತು ರಾಜಕೀಯ ಒಂದೇ ನಾಣ್ಯದ ಎರಡು ಮುಖಗಳು. ಹಲವಾರು ತಾರೆಯರು ಚಿತ್ರರಂಗದಲ್ಲಿ ತಮ್ಮ ಅದೃಷ್ಟ ಪರೀಕ್ಷೆಯನ್ನು ಮಾಡಿಕೊಂಡಿದ್ದಾರೆ. ಆ ಪೈಕಿ ಕೆಲವರು ಗೆದ್ದಿದ್ದಾರೆ. ಯಶಸ್ವಿಯಾಗಿದ್ದಾರೆ. ಇನ್ನು ಕೆಲವರು ಹೀಗೆ ಬಂ

24 Jun 2025 2:24 pm
ಫ್ಯಾನ್ಸ್ ಏನೇನೊ ಅಂದುಕೊಂಡಿದ್ರು; 'ಥಗ್ ಲೈಫ್' ಸೋಲಿಗೆ ಕ್ಷಮೆ ಕೇಳಿದ ಮಣಿರತ್ನಂ

ಕಮಲ್ ಹಾಸನ್ ಹಾಗೂ ಸಿಂಬು ನಟನೆಯ 'ಥಗ್ ಲೈಫ್' ಸಿನಿಮಾ ಹೀನಾಯವಾಗಿ ಸೋಲುಂಡಿದೆ. 50 ಕೋಟಿ ರೂ. ನೆಟ್ ಕಲೆಕ್ಷನ್ ಮಾಡುವಲ್ಲಿ ಕೂಡ ಸಿನಿಮಾ ವಿಫಲವಾಗಿದೆ. ಒಂದೇ ವಾರಕ್ಕೆ ಬಹುತೇಕ ಚಿತ್ರಮಂದಿರಗಳಿಂದ ಸಿನಿಮಾ ಎತ್ತಂಗಡಿಯಾಗಿತ್ತು. ಇ

24 Jun 2025 2:19 pm
\ಓ ಇವರಿಗೆ ಮದುವೆ ಆಗಿದೆ.. ಮಗು ಇದೆ ಅಂತಾರೆ.. ಅದಕ್ಕೆ ಬಿಗ್ ಪ್ರಾಜೆಕ್ಟ್ ಸಿಗುತ್ತಿಲ್ಲ\: ದಿಯಾ ನಟಿ ಖುಷಿ ರವಿ

ಕನ್ನಡ ಚಿತ್ರರಂಗದಲ್ಲಿ ವಿಶಿಷ್ಠ ಸಿನಿಮಾಗಳ ಮೂಲಕ ಭರವಸೆಯನ್ನು ಮೂಡಿಸಿರುವ ನಟಿ ಖುಷಿ ರವಿ. ಇವರನ್ನು 'ದಿಯಾ' ಸಿನಿಮಾ ಮೂಲಕ ಹೆಚ್ಚಾಗಿ ಗುರುತಿಸುತ್ತಾರೆ. ಈ ಸಿನಿಮಾದಲ್ಲಿ ಇವರ ಅಭಿನಯಕ್ಕೆ ಮರುಳಾಗದವರೇ ಇಲ್ಲ. ಇಲ್ಲಿಂದ ಖುಷ

24 Jun 2025 2:08 pm
ಮತ್ತೊಬ್ಬ ನಟಿ ಜೊತೆ ತಮನ್ನಾ ಮಾಜಿ ಪ್ರಿಯಕರನ ಲವ್ವಿ ಡವ್ವಿ?

ಸಿನಿಮಾ ಲೋಕದಲ್ಲಿ ತಾರೆಯರ ನಡುವೆ ಎಷ್ಟು ಬೇಗ ಲವ್ ಆಗುತ್ತೋ ಅಷ್ಟೇ ಬೇಗ ಬ್ರೇಕಪ್ ಸಹ ಆಗಿಬಿಡುತ್ತದೆ. ಕೆಲವರು ಮಾತ್ರ ಮದುವೆ, ಫ್ಯಾಮಿಲಿ ಅಂತೆಲ್ಲಾ ಮುಂದುವರೆಯುತ್ತಾರೆ. ಒಬ್ಬರ ಜೊತೆ ಬ್ರೇಕಪ್ ಆಗುತ್ತಿದ್ದಂತೆ ಕೆಲವೇ ದಿನ

24 Jun 2025 1:33 pm
ಸುದೀಪ್ 'ಬಿಲ್ಲ ರಂಗ ಬಾಷ' ಸೆಟ್‌ನಲ್ಲಿ ಬುಜ್ಜಿ ಕಾರ್; ಫೋಟೊ ವೈರಲ್

ಕಿಚ್ಚ ಸುದೀಪ್ ನಟನೆಯ 'ಬಿಲ್ಲ ರಂಗ ಬಾಷ' ಸಿನಿಮಾ ಕೆಲಸಗಳು ಭರದಿಂದ ಸಾಗುತ್ತಿದೆ. ಬಹಳ ಬೇಗ ಸಿನಿಮಾ ಪ್ರೇಕ್ಷಕರ ಮುಂದೆ ತರುವ ಪ್ರಯತ್ನ ನಡೀತಿದೆ. ಸದ್ಯ ಸಿನಿಮಾ ಸೆಟ್‌ನಿಂದ ಫೋಟೊವೊಂದು ಲೀಕ್ ಆಗಿ ವೈರಲ್ ಆಗುತ್ತಿದೆ. ಅನುಪ್ ಭಂ

24 Jun 2025 11:09 am
ಹೀಗೆ ಆಗುತ್ತೆ ಎಂದು ಗೊತ್ತಿದ್ದರೆ ನಾನು ಮದುವೆಯಾಗುತ್ತಿರಲಿಲ್ಲ ; ಕಣ್ಣೀರಾದ ಬಿಗ್ ಬಾಸ್ ಸ್ಫರ್ಧಿ..!

ಯಾವುದೇ ಸಂಬಂಧವಾದರೂ ಸರಿ, ಅಲ್ಲಿ ಪರಸ್ಪರ ನಂಬಿಕೆ, ಪ್ರೀತಿ, ವಿಶ್ವಾಸವಿರಬೇಕು. ಇಂತಹ ಸಂಬಂಧಗಳು ಮಾತ್ರ ದೀರ್ಘಕಾಲ ಬಾಳಲು ಸಾಧ್ಯ. ಕೆಲವು ಜೋಡಿಯನ್ನು ನೋಡಿದ ಕೂಡಲೇ ಇಂತಹ ಜೋಡಿ ನಮ್ಮದಾಗಿರ ಬೇಕು ಎನ್ನುವ ಭಾವನೆಯು ಕೆಲವರಲ್ಲ

24 Jun 2025 10:43 am
ಒಂದೇ ಪ್ರಶ್ನೆಗೆ ಸುದೀಪ್ ಹಾಗೂ ಚಿರು ತದ್ವಿರುದ್ದ ಉತ್ತರ ಕೊಟ್ಟಿದ್ಯಾಕೆ?

ಸ್ಟಾರ್‌ ನಟರು ಹೆಚ್ಚು ಹೆಚ್ಚು ಸಿನಿಮಾ ಮಾಡಬೇಕು ಎನ್ನುವ ಕೂಗು ಎಲ್ಲಾ ಚಿತ್ರರಂಗಗಳಲ್ಲಿ ಕೇಳಿ ಬರ್ತಿದೆ. ಸ್ಟಾರ್ ನಟರ ಸಿನಿಮಾಗಳು ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಸೆಳೆಯುತ್ತದೆ. ಇನ್ನು ಇತ್ತೀಚಿನ ವರ್ಷಗಳಲ್ಲಿ ಚಿತ್

24 Jun 2025 10:34 am
ಗೌತಮಿ ಗೌಡ, ಮೋಕ್ಷಿತಾ ಪೈಗೆ ಸೇಫ್ ಆಗಿದ್ದೇಗೆ? 'ಕರ್ಣ' ಧಾರಾವಾಹಿಯಲ್ಲಿ ನಟಿಸಿ ಭವ್ಯಾ ಗೌಡ ಸಿಕ್ಕಿಕೊಂಡಿದ್ದೇಕೆ?

ಜೀ ಕನ್ನಡದ ಮೋಸ್ಟ್ ಎಕ್ಸ್‌ಪೆಕ್ಟೆಡ್ ಸೀರಿಯಲ್ 'ಕರ್ಣ' ತಾತ್ಕಾಲಿಕವಾಗಿ ಮುಂದೂಡಲ್ಪಟ್ಟಿದೆ. ಇದಕ್ಕೆ ಕಾರಣ ನಟಿ ಭವ್ಯಾ ಗೌಡ ಅನ್ನೋದು ಈಗ ಜಗತ್‌ಜಾಹೀರಾಗಿದೆ. ನಟಿ ಭವ್ಯಾ ಗೌಡ ಹಾಗೂ ಕಲರ್ಸ್ ಕನ್ನಡದ ನಡುವಿನ ಒಡಂಬಡಿಕೆಯನ್ನ

24 Jun 2025 8:14 am
ವಿಷ್ಣುದಾದನ 75ನೇ ಹುಟ್ಟುಹಬ್ಬವನ್ನು 'ಯಜಮಾನರ ಅಮೃತ ಮಹೋತ್ಸವ'ವೆಂದು ಆಚರಣೆ; ಹೇಗಿರುತ್ತೆ ಸೆಲೆಬ್ರೆಷನ್?

ಡಾ. ವಿಷ್ಣುವರ್ಧನ್ ಅವರ 75ನೇ ಜನ್ಮದಿನೋತ್ಸವವನ್ನು 'ಯಜಮಾನರ ಅಮೃತ ಮಹೋತ್ಸವ'ವೆಂದು ಆಚರಿಸಲು ಡಾ. ವಿಷ್ಣು ಸೇನಾ ಸಮಿತಿಯು ನಿರ್ಧರಿಸಿದೆ. ಈ ಅಮೃತ ಮಹೋತ್ಸವದ ನೇತೃತ್ವವನ್ನು ಖ್ಯಾತ ಚಲನಚಿತ್ರ ನಿರ್ದೇಶಕರು ಮತ್ತು ಡಾ. ವಿಷ್ಣು

23 Jun 2025 11:57 pm
Amruthadhaare ; ನಾಚಿಕೆಯಾಗಲ್ವಾ ? ಜೈದೇವ್ ಕೆನ್ನೆಗೆ ಚಟೀರ್ ಎಂದು ಬಾರಿಸಿದ ಭೂಮಿಕಾ ..!

ಭೂಮಿಕಾ ಮತ್ತು ಗೌತಮ್ ವಿಶೇಷ ಚೇತನ ಮಕ್ಕಳ ಆಶ್ರಮಕ್ಕೆ ಬರುತ್ತಾರೆ. ಆಶ್ರಮದಲ್ಲಿ ಮಕ್ಕಳಿಗೆ ಸಿಹಿಯನ್ನು ಹಂಚುತ್ತಾರೆ. ಆ ನಂತರ ಆ ಮಕ್ಕಳನ್ನು ನೋಡಿ ಗೌತಮ್ ತನ್ನ ಮನದ ನೋವು- ದುಖ- ದುಮ್ಮಾನವನ್ನು ಭೂಮಿಕಾ ಎದುರು ಹಂಚಿಕೊಂಡಿರು

23 Jun 2025 11:53 pm
\ಈಗ ಹುಡುಗಿ ಹಿಡ್ಕೊಂಡ್ರೆ 63ನೇ ವಯಸ್ಸಲ್ಲಿ ಹಿಡ್ಕೊಂಡ ಅಂತಾರೆ\; ಹಂಸಲೇಖಗೆ ಕ್ರೇಜಿ ಉತ್ತರ

ರವಿಚಂದ್ರನ್ ಹಾಗೂ ಹಂಸಲೇಖ.. ಈ ಜೋಡಿ ಕನ್ನಡ ಚಿತ್ರರಂಗದ ಎವರ್‌ಗ್ರೀನ್ ಜೋಡಿ. ಇವರು ಒಟ್ಟಾಗಿ ಕೊಟ್ಟ ಹಿಟ್‌ ಸಿನಿಮಾಗಳು ಒಂದೆರೆಡಲ್ಲ. ಇವರಿಬ್ಬರ ಕಾಂಬಿನೇಷನ್‌ನಲ್ಲಿ ಬಂದ ಒಂದೊಂದು ಹಾಡುಗಳನ್ನು ಇಂದಿನ ಪೀಳಿಗೆ ಕೂಡ ಮೆಲುಕ

23 Jun 2025 11:38 pm
ಸಲ್ಮಾನ್ ಖಾನ್ ಬದುಕಿನಲ್ಲಿ ಬಂದ ಹುಡುಗಿಯರೆಷ್ಟು ? ಸಂಖ್ಯೆ ಹೇಳಿದ ಸಲ್ಲು..!

ಬಾಲಿವುಡ್ ನಲ್ಲಿ ಸಾರ್ವಕಾಲಿಕ ಚರ್ಚೆ ಎನ್ನುವುದೊಂದಿದ್ದರೆ ಅದು ಬ್ಯಾಚುಲರ್ ಬಾಯ್ ಸಲ್ಮಾನ್ ಖಾನ್ ಅವರ ಮದ್ವೆಯ ಕುರಿತು. ವಯಸ್ಸು 59 ಆಗಿದ್ರೂ ಮದುವೆ ಬಗ್ಗೆ ಯೋಚನೆಯೇ ಮಾಡದೇ ಇನ್ನೂ ಹಾಗೆಯೇ ಸಲ್ಲು ಉಳಿದಿರುವುದರಿಂದ ಅವರ ಅನ

23 Jun 2025 11:16 pm
\ರಾಮಾಚಾರಿ, ಹಳ್ಳಿ ಮೇಷ್ಟ್ರು ತರ ಸಿನಿಮಾ ಮಾಡಿ ಅಂತಿದ್ರಿ..ನೀವ್ಯಾಕೆ ಸರ್ ಮಾಡ್ತಿಲ್ಲ\; ರವಿಚಂದ್ರನ್‌ಗೆ ಹಂಸಲೇಖ ಪ್ರಶ್ನೆ

ಹಂಸಲೇಖ ಅವರಿಗೆ ಇಂದು (ಜೂನ್ 23) ಹುಟ್ಟುಹಬ್ಬದಂದು ಸಂಭ್ರಮ. 74ನೇ ವಸಂತಕ್ಕೆ ಕಾಲಿಟ್ಟಿರುವ ನಾದ ಬ್ರಹ್ಮ ಈಗ ನಿರ್ದೇಶನಕ್ಕೆ ಇಳಿದಿದ್ದಾರೆ. ಇಲ್ಲಿವರೆಗೂ ತಮ್ಮ ಸಂಗೀತದಿಂದಲೇ ಜನರನ್ನು ರಂಜಿಸಿದ್ದ ಹಂಸಲೇಖ ಹೊಸ ಪ್ರಯತ್ನಕ್ಕೆ

23 Jun 2025 10:49 pm
\ಇಂತಹ ಘಟನೆ ನಮಗೆ ನಾಚಿಗೇಡು.. ಒಬ್ಬರಿಂದ ಕೆಟ್ಟ ಹೆಸರು\; ನಂದ ಕಿಶೋರ್ ಪ್ರಕರಣಕ್ಕೆ ಫಿಲ್ಮ್ ಚೇಂಬರ್ ಅಧ್ಯಕ್ಷ ಪ್ರತಿಕ್ರಿಯೆ

ಕಳೆದ ಕೆಲವು ದಿನಗಳಿಂದ ನಟಿ ಶಬರೀಶ್ ಶೆಟ್ಟಿ ನಿರ್ದೇಶಕ ನಂದ ಕಿಶೋರ್ ವಿರುದ್ಧ ವಂಚನೆ ಮಾಡಿರುವ ಆರೋಪ ಮಾಡಿದ್ದರು. ಸಿನಿಮಾದಲ್ಲಿ ಅವಕಾಶ ಕೊಡುತ್ತೇನೆ. ಕಿಚ್ಚ ಸುದೀಪ್ ಅವರನ್ನು ಭೇಟಿ ಮಾಡಿಸುತ್ತೇನೆ. ಸಿಸಿಎಲ್‌ಗೆ ಅವಕಾಶ ಕ

23 Jun 2025 8:40 pm
ವಿಜಯ್ ಮತ್ತು ತ್ರಿಶಾ ಸಂಬಂಧದ ಬಗ್ಗೆ ಮತ್ತೆ ಚರ್ಚೆ, ಅನುಮಾನ ಹೆಚ್ಚಿಸಿದ ತಾಯಿಯ ನಡೆ..!

ಊಹಾಪೋಹ, ಗಾಳಿ ಸುದ್ದಿ, ಗ್ಲ್ಯಾಮರ್ ಪ್ರಪಂಚದಲ್ಲಿ ಮತ್ತು ಚಿತ್ರರಂಗದ ತಾರೆಯರ ಬದುಕಿನಲ್ಲಿ ತುಂಬಾನೇ ಕಾಮನ್ನು. ಅವರು ತಮ್ಮ ವ್ಯೆಯಕ್ತಿಕ ಜೀವನದಲ್ಲಿ ಒಂದು ಬೊಂಬೆ ಜೊತೆ ಆಟ ಆಡಿದರೂ ಕೂಡ ಅದು ಸೋಶಿಯಲ್ ಮೀಡಿಯಾದಲ್ಲಿ ಸುದ್ದ

23 Jun 2025 7:41 pm
ವಯಸ್ಸು 41 ಆದರೂ ಮದ್ವೆಯಾಗದ ಖ್ಯಾತ ನಾಯಕಿ, ಅಪರಿಚಿತ ವ್ಯಕ್ತಿಯ ಜೊತೆ ಹೇಗೆ ಬಾಳ್ವೆ ನಡೆಸಲಿ ಎಂದ ಚೆಲುವೆ..!

ಸಾಮಾನ್ಯಕ್ಕೆ ವಯಸ್ಸಿಗೆ ಬಂದ ಯುವಕ ಯುವತಿಯರು ಎಲ್ಲಿಯೇ ಹೋಗಲಿ ಅಲ್ಲಿ ಮೊದಲು ಎದುರಾಗುವುದು ಮದುವೆಯ ಕುರಿತ ಪ್ರಶ್ನೆಯೇ. ಇನ್ನು ಸೆಲೆಬ್ರೆಟಿಗಳ ಪಾಡಂತೂ ಇದಕ್ಕಿಂತ ಭಿನ್ನ. ಯಾವ ಸಿನಿಮಾ ಕಾರ್ಯಕ್ರಮಕ್ಕೆ ಹೋಗಲಿ, ಸಭೆ-ಸಮಾರಂ

23 Jun 2025 5:50 pm
ಡ್ರಗ್ಸ್ ಪ್ರಕರಣದಲ್ಲಿ ನಟ ಶ್ರೀಕಾಂತ್ ಬಂಧನ

ಮಾದಕ ದ್ರವ್ಯ ಸೇವನೆ ಪ್ರಕರಣದಲ್ಲಿ ಸೋಮವಾರ(ಜೂನ್ 23) ತಮಿಳು ನಟ ಶ್ರೀಕಾಂತ್ ಅವರನ್ನು ಬಂಧಿಸಲಾಗಿದೆ. ಎಐಎಡಿಎಂಕೆ ಮಾಜಿ ಪದಾಧಿಕಾರಿ ಪ್ರಸಾದ್ ಜೊತೆಗಿನ ಸಂಪರ್ಕದ ಆರೋಪದ ಮೇಲೆ ಪೊಲೀಸರು ಶ್ರೀಕಾಂತ್ ಅವರನ್ನು ವಶಕ್ಕೆ ಪಡೆದು ಹ

23 Jun 2025 5:22 pm
Kuberaa Karnataka Box Office:3 ದಿನಗಳಲ್ಲಿ ಕುಬೇರ ಗಳಿಸಿದ್ದೆಷ್ಟು? ಕನ್ನಡ ಡಬ್ ವರ್ಷನ್ ಕಲೆಕ್ಷನ್ ಹೇಗಿದೆ?

ಧನುಷ್, ರಶ್ಮಿಕಾ ಮಂದಣ್ಣ ಹಾಗೂ ನಾಗಾರ್ಜುನ ಸಿನಿಮಾ 'ಕುಬೇರ' ಕಳೆದ ವಾರ ರಿಲೀಸ್ ಆಗಿತ್ತು. ಈ ಮಲ್ಟಿಸ್ಟಾರರ್‌ ಸಿನಿಮಾ ಮೇಲೆ ಪ್ರಮುಖ ಪಾತ್ರ ತೆಲುಗು ಹಾಗೂ ತಮಿಳು ಬಾಕ್ಸಾಫೀಸ್‌ನಲ್ಲಿ ದೊಡ್ಡ ಮಟ್ಟದ ನಿರೀಕ್ಷೆಯಿತ್ತು. ಥಿಯೇಟ

23 Jun 2025 4:31 pm
ಆ ಪ್ರಶ್ನೆಗೆ ಅಡ್ಡ ಗೋಡೆಮೇಲೆ ದೀಪ ಇಟ್ಟ ದಳಪತಿ ವಿಜಯ್; ಫ್ಯಾನ್ಸ್ ಖುಷ್

ತಮಿಳು ನಟ ವಿಜಯ್ ಈಗಾಗಲೇ ರಾಜಕೀಯರಂಗಕ್ಕೂ ಧುಮುಕಿದ್ದಾರೆ. 'ತಮಿಳಗ ವೆಟ್ರಿ ಕಳಗಂ' ಎಂಬ ಪಕ್ಷ ಸ್ಥಾಪಿಸಿದ್ದಾರೆ. ಮುಂದಿನ ವರ್ಷ ನಟನೆಯ ತಮಿಳುನಾಡು ವಿಧಾನಸಭೆ ಚುನಾವಣೆ ಕಡೆ ಮುಖ ಮಾಡಿದ್ದಾರೆ. ತಂಡವನ್ನು ಸಂಘಟಿಸಿ ಚುನಾವಣೆಯ

23 Jun 2025 4:30 pm
ಆಮಿರ್ ಖಾನ್ ಮ್ಯಾಜಿಕ್‌ಗೆ ಮನಸೋತ ಮಹೇಶ್ ಬಾಬು, ಸಿತಾರೆ ಜಮೀನ್ ಪರ್ ಬಗ್ಗೆ ಹೇಳಿದ್ದೇನು ?

ಈ ಅದೃಷ್ಟ ಅನ್ನೋದು ಎಂಥವರ ಬದುಕನ್ನೂ ಕೂಡ ಬದಲಾಯಿಸಿಬಿಡುತ್ತೆ. ಅದೇ ಕೈ ಕೊಟ್ಟಾಗ ಚಿನ್ನದಂತಿದ್ದ ಬದುಕು ಚಿತ್ರಾನ್ನವಾಗುತ್ತೆ. ಇದಕ್ಕೆ ಬಾಲಿವುಡ್‌ನ ಮಿಸ್ಟರ್ ಪರ್ಫೆಕ್ಷನಿಸ್ಟ್ ಆಮಿರ್ ಖಾನ್ ಸದ್ಯದ ಉದಾಹರಣೆ. ಹೌದು, ಒಂದ್

23 Jun 2025 3:37 pm
ಯಶ್ ಕಾರಣಕ್ಕೆ 'ರಾಮಾಯಣ' ಚಿತ್ರದಲ್ಲಿ ನಾನು ವಿಭೀಷಣ ಪಾತ್ರ ಮಾಡ್ತಿಲ್ಲ ಎಂದ ಬಾಲಿವುಡ್ ನಟ

ನಿತೇಶ್ ತಿವಾರಿ ನಿರ್ದೇಶನದಲ್ಲಿ 'ರಾಮಾಯಣ' ಸಿನಿಮಾ ಬಹಳ ಅದ್ಧೂರಿಯಾಗಿ ಮೂಡಿ ಬರ್ತಿದೆ. ರಾವಣನ ಪಾತ್ರದಲ್ಲಿ ಈಗಾಗಲೇ ಯಶ್ ಒಂದು ಶೆಡ್ಯೂಲ್ ಚಿತ್ರೀಕರಣ ಮುಗಿಸಿದ್ದಾರೆ. ಹಾಲಿವುಡ್ ಸಂಸ್ಥೆ ಕೂಡ ಚಿತ್ರ ನಿರ್ಮಾಣ, ವಿತರಣೆಗೆ ಕ

23 Jun 2025 2:46 pm
ರಕ್ಷಿತ್ ಶೆಟ್ಟಿ ಹೇಳಿದ ಚಿಕನ್ ಘೀ ರೋಸ್ಟ್ ಕತೆ; ಸಿಂಪಲ್‌ಸ್ಟಾರ್ ಇಷ್ಟ ಪಡುವ ಕುಂದಾಪುರದ ಸ್ಪೆಷಲ್ ಬಗ್ಗೆ ನಿಮಗೆ ಗೊತ್ತೇ?

ಸ್ಯಾಂಡಲ್‌ವುಡ್‌ನ ಬಹುತೇಕ ಸೆಲೆಬ್ರೆಟಿಗಳು ಆಹಾರ ಪ್ರಿಯರು. ರುಚಿಯಾದ, ಅಚ್ಚುಕಟ್ಟಾದ ಪುಡ್ ಎಲ್ಲೇ ಸಿಗುತ್ತೆ ಅಂದಲೂ ಹುಡುಕಿಕೊಂಡು ಹೋಗುತ್ತಾರೆ. ಕರ್ನಾಟಕದ ಯಾವುದೇ ಮೂಲೆಯಲ್ಲಿ ಇದ್ದರೂ ಬಿಡುವು ಪ್ರಶ್ನೆಯೇ ಇಲ್ಲ. ಡಾ.ರಾ

23 Jun 2025 2:09 pm
\ನಿಹಾರಿಕಾ ಡಿವೋರ್ಸ್, ತಪ್ಪು ನಂದೇ, ಮಗಳಿಗೆ ಮತ್ತೆ ಮದುವೆ ಮಾಡ್ತೀನಿ\- ನಾಗಬಾಬು

ತೆಲುಗು ನಟ ಚಿರಂಜೀವಿ ಸಹೋದರ ನಾಗಬಾಬು ಕೂಡ ಸಿನಿರಸಿಕರಿಗೆ ಚಿರಪರಿಚಿತ. ಕನ್ನಡ ಸಿನಿಮಾದಲ್ಲಿ ಕೂಡ ಬಣ್ಣ ಹಚ್ಚಿದ್ದಾರೆ. ನಾಗಬಾಬು ಪುತ್ರಿ ನಿಹಾರಿಕಾ ಕೂಡ ಬಣ್ಣದಲೋಕದಲ್ಲಿ ಗುರ್ತಿಸಿಕೊಂಡಿದ್ದಾರೆ. ಚೈತನ್ಯಾ ಜೊನ್ನಲಗಡ್ಡ

23 Jun 2025 1:55 pm
ಹಿಂದೂ ದೇವತೆಯಂತೆ ವೇಷ ಧರಿಸಿ, ಅಸಹ್ಯ ಭಂಗಿಯಲ್ಲಿ ಶಿಲುಬೆ ನೆಕ್ಕಿದ ಗಾಯಕಿ, ಭುಗಿಲೆದ್ದ ಆಕ್ರೋಶ

ಅಭಿವ್ಯಕ್ತಿ ಮನುಷ್ಯನ ಮೂಲಭೂತ ಗುಣ. ಮಾನವನ ಹಕ್ಕುಗಳಿಗೆ ಈ ಅಭಿವ್ಯಕ್ತಿ ಸ್ವಾತಂತ್ರ್ಯವೇ ಅಡಿಪಾಯ. ಅದೇ ಮಾನವನ ಅಸ್ತಿತ್ವದ ಬೇರು. ಆದರೆ ಈಗೀಗ .. ಅಭಿವ್ಯಕ್ತಿ ಹೆಸರಿನಲ್ಲಿ ಸಿನಿಮಾದಲ್ಲಿ ಹಸಿಬಿಸಿ ದೃಶ್ಯಗಳನ್ನು ಹೆಚ್ಚಾಗಿ

23 Jun 2025 11:15 am
ಬೆಂಗಳೂರಿನಲ್ಲಿ ಕನ್ನಡ ಸಿನಿಮಾ ಹಿಂದಿಕ್ಕಿದ ಒರಿಯಾ ಸಿನಿಮಾ; ಎಂಥ ಕಾಲ ಬಂತಪ್ಪ!

ಕನ್ನಡ ಚಿತ್ರರಂಗ ನಿಜಕ್ಕೂ ಸಂಕಷ್ಟದಲ್ಲಿದೆ. ಆದರೆ ನಮ್ಮ ಕಲಾವಿದರು ಮಾತ್ರ ಪ್ಯಾನ್ ಇಂಡಿಯಾ ಗುಂಗಿನಿಂದ ಹೊರಬಂದಿಲ್ಲ. ಕರ್ನಾಟಕದಲ್ಲಿ ಈಗ ದಕ್ಷಿಣದ ಸಿನಿಮಾಗಳು ಮಾತ್ರವಲ್ಲ, ಉತ್ತರ ಭಾರತದ ಭಾಷೆಯ ಸಿನಿಮಾಗಳು ಬಂದು ಸದ್ದು ಮ

23 Jun 2025 10:26 am
ನ್ಯೂಜಿಲೆಂಡ್‌ನಲ್ಲಿ 7000 ಎಕರೆ ಭೂಮಿ ಖರೀದಿಸಿದ್ದೀನಿ ಎಂದ ತೆಲುಗು ನಟ!

ಕೋಟಿ ಕೋಟಿ ಸಂಭಾವನೆ ಪಡೆಯುವ ಕಲಾವಿದರು ಅದನ್ನು ಉದ್ಯಮದಲ್ಲಿ ತೊಡಗಿಸಿ ಮತ್ತಷ್ಟು ಆದಾಯ ಗಳಿಸುತ್ತಾರೆ. ರಿಯಲ್ ಎಸ್ಟೇಟ್ ಮೇಲೆ ಹಣ ಹೂಡುವವರು ಇದ್ದಾರೆ. ದೇಶ ವಿದೇಶಗಳಲ್ಲಿ ಆಸ್ತಿ ಸಂಪಾದಿಸಿದ್ದಾರೆ. ತೆಲುಗು ನಟ ಪ್ರಭಾಸ್ ಇ

23 Jun 2025 8:50 am
SC/ST ಕಾಯ್ದೆ ಅಡಿ ದೂರು ದಾಖಲಾಗಿ ವಿಜಯ್ ದೇವರಕೊಂಡಗೆ ಸಂಕಷ್ಟ

ವಿವಾದಾತ್ಮಕ ಹೇಳಿಕೆ ನೀಡಿ ತೆಲುಗು ನಟ ವಿಜಯ್ ದೇವರಕೊಂಡ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸಾರ್ವಜನಿಕ ಕಾರ್ಯಕ್ರಮದಲ್ಲಿ ಪರಿಶಿಷ್ಟ ಪಂಗಡದವರ ಬಗ್ಗೆ 'ಅರ್ಜುನ್ ರೆಡ್ಡಿ' ನಟ ನೀಡಿದ್ದ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ. ಪರಿಶಿ

23 Jun 2025 7:44 am