SENSEX
NIFTY
GOLD
USD/INR

Weather

21    C
... ...View News by News Source
ಉದ್ಯಮಿಯ ಮಗನಾಗಿದ್ದೂ ಕಿರುತೆರೆಗೆ ಮುಖ ಮಾಡಿದ್ದೇಗೆ ಚಂದು ಗೌಡ?

ಸ್ಟಾರ್ ಸುವರ್ಣ ವಾಹಿನಿಯಲ್ಲಿ ಹೊಚ್ಚ ಹೊಸ ಧಾರಾವಾಹಿ ಆರಂಭ ಆಗಿದೆ. ವಿಭಿನ್ನ ಕಥಾ ಹಂದರವಿರುವ ಆ ಧಾರಾವಾಹಿಯೇ 'ಸ್ನೇಹದ ಕಡಲಲ್ಲಿ'. ಈ ಧಾರಾವಾಹಿಯ ಪ್ರಮುಖ ಪಾತ್ರದಲ್ಲಿ ಕಿರುತೆರೆಯ ಸ್ಟಾರ್ ನಟ ಚಂದು ಗೌಡ ಅಭಿನಯಿಸುತ್ತಿದ್ದಾ

31 May 2025 11:55 pm
ನನ್ನ ಮಗಳು ಸಮನ್ವಿ ಕಳೆದುಕೊಂಡು ನರಕ ಅನುಭವಿಸಿದೆ- ಅಮೃತಾ ನಾಯ್ಡು..!

ಅಮೃತಾ ನಾಯ್ಡು ಕನ್ನಡ ಕಿರುತೆರೆಯ ಪ್ರಖ್ಯಾತ ಹೆಸರು. ಇವರು ಕೇವಲ ನಟಿಯಷ್ಟೇ ಅಲ್ಲ ಹರಿಕಥೆಯನ್ನು ಕೂಡ ಅಮೃತಾ ಚೆನ್ನಾಗಿ ಹೇಳ್ತಾರೆ. ತಂದೆಯಿಂದ ಇವರಿಗೆ ಬಂದ ಬಳುವಳಿ ಇದು. ಹಲವು ವರ್ಷಗಳಿಂದ ಕಿರುತೆರೆ ಲೋಕದಲ್ಲಿ ಮಿಂಚುತ್ತಾ

31 May 2025 11:50 pm
Miss World 2025; ವಿಶ್ವ ಸುಂದರಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡ ಮಿಸ್ ಥೈಲ್ಯಾಂಡ್ ಓಪಲ್ ಸುಚಾಟಾ

ಪ್ರತಿಷ್ಠಿತ ಮಿಸ್‌ ವರ್ಲ್ಡ್ 2025 ಗ್ರ್ಯಾಂಡ್ ಫಿನಾಲೆ ತೆಲಂಗಾಣದ ರಾಜಧಾನಿ ಹೈದರಾಬಾದ್‌ನಲ್ಲಿ ನಡೆದಿತ್ತು. ಬೇರೆ ಬೇರೆ ರಾಷ್ಟ್ರದ ಸುಂದರಿಯರು ವಿಶ್ವ ಸುಂದರಿ ಪಟ್ಟಕ್ಕಾಗಿ ಪೈಪೋಟಿ ನಡೆಸಿದ್ದರು. ಇಂದು (ಮೇ 31) ವಿಶ್ವ ಸುಂದರಿ

31 May 2025 11:32 pm
\ನನ್ನ ತಂದೆಗೆ ಗೊತ್ತು ನಾನ್ಯಾರು ಅಂತ, ಕನ್ನಡ ಭಾಷೆ ನನ್ನ ಮೊದಲ ಆಯ್ಕೆ\; ಕಮಲ್ ವಿವಾದಕ್ಕೆ ಶಿವಣ್ಣ ಪ್ರತಿಕ್ರಿಯೆ

ಕಳೆದ ಕೆಲವು ದಿನಗಳಿಂದ ಕಮಲ್ ಹಾಸನ್ ಕನ್ನಡ ಭಾಷೆಯ ಬಗ್ಗೆ ಮಾತಾಡಿ ವಿವಾದವನ್ನು ಸೃಷ್ಟಿಸಿದ್ದರು. ತಮಿಳು ಭಾಷೆಯಿಂದಲೇ ಕನ್ನಡ ಹುಟ್ಟಿದ್ದು ಎಂದು ಹೇಳಿದ್ದರು. ಅಲ್ಲಿಂದ ಕನ್ನಡಿಗರು ಕಮಲ್ ಹಾಸನ್ ವಿರುದ್ಧ ಕೆಂಡಕಾರಿದ್ದರು.

31 May 2025 10:45 pm
ಕನ್ವರ್‌ಲಾಲ್ ಲುಕ್ ಕೊಟ್ಟು ವಿದೇಶ ಹೊರಟ 'ಡೆವಿಲ್'; ಕೋರ್ಟ್ ಪರ್ಮಿಷನ್ ಕೊಟ್ಟಿದ್ದು ಎಷ್ಟು ದಿನ?

ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಜಾಮೀನಿನ ಮೇಲೆ ಹೊರಗೆ ಇದ್ದಾರೆ. ಜೈಲಿನಿಂದ ಹೊರ ಬಂದ ಬಳಿಕ ದರ್ಶನ್ ನಟಿಸುತ್ತಿದ್ದ 'ಡೆವಿಲ್' ಸಿನಿಮಾದ ಶೂಟಿಂಗ್‌ನಲ್ಲಿ

31 May 2025 9:09 pm
ಬಲಂಪಂಥೀಯ ನಾಯಕರ ಕೆಂಗಣ್ಣಿಗೆ ಗುರಿಯಾದ ಈ 'ವೇಡನ್' ಯಾರು ?

ಮನುಷ್ಯಕುಲದ ವ್ಯಾಕುಲಗಳನ್ನು ದೂರ ಮಾಡುವ ಶಕ್ತಿ ಸಂಗೀತಕ್ಕೆ ಇದೆ. ಅದರಲ್ಲಿಯೂ ಭಾರತದಲ್ಲಿ ಸಂಗೀತ ಪರಂಪರೆ ವಿಭಿನ್ನ. ವೈವಿಧ್ಯಮಯ ಸಂಗೀತ ಪ್ರಕಾರಗಳನ್ನು ಹೊಂದಿರುವ ಭಾರತದಲ್ಲಿ ರ್ಯಾಪ್ ಹಾಡುಗಳ ಮೂಲಕ ಅನೇಕರು ಗಮನ ಸೆಳೆದಿ

31 May 2025 8:06 pm
ತಮಿಳಿನಿಂದ ಕನ್ನಡ ಬಂದಿದ್ದರೆ ತಪ್ಪೇನು ? ಕಮಲ್ ಹಾಸನ್ ಬೆಂಬಲಕ್ಕೆ ನಿಂತ ಕಿಶೋರ್..!

ಕಮಲ್ ಹಾಸನ್ ಕನ್ನಡಿಗರನ್ನು ಕೆಣಕಿದ್ದಾರೆ. ಕೆರಳಿಸಿದ್ದಾರೆ. ಭಾಷಾ ಜ್ಞಾನದ ಕೊರತೆಯಿಂದ ಡಾ.ಶಿವರಾಜ್ ಕುಮಾರ್ ಅವರ ಸಮ್ಮುಖದಲ್ಲಿಯೇ ಕನ್ನಡದ ಜನ್ಮಕ್ಕೆ ತಮಿಳು ಭಾಷೆ ಕಾರಣವೆಂದಿದ್ದಾರೆ. ಈ ಮೂಲಕ ಶಿವಣ್ಣ ಅವರನ್ನು ಕೂಡ ಸಂದಿ

31 May 2025 6:32 pm
\ಕನ್ನಡಿಗರಿಗೆ ಎಂದೂ ಸೋಲು ದಕ್ಕಬಾರದು, ವಿಜಯನೇ ಪ್ರಾಪ್ತಿಯಾಗಬೇಕು\; ಕಮಲ್ ವಿರುದ್ಧ ವಿನೋದ್ ರಾಜ್ ರೋಷಾಗ್ನಿ

ತಮಿಳು ಚಿತ್ರರಂಗದ ದಿಗ್ಗಜ ಕಮಲ್ ಹಾಸನ್ ಅವರ ಒಂದೇ ಒಂದು ಹೇಳಿಕೆ ವಿವಾದವನ್ನು ಹುಟ್ಟಾಕಿದೆ. ಮತ್ತೆ ತಮಿಳರು ಹಾಗೂ ಕನ್ನಡಿಗರ ನಡುವೆ ವೈಮನಸ್ಸನ್ನು ಮೂಡಿಸುವ ಪ್ರಯತ್ನ ಮಾಡಿದ್ದಾರೆ. ಕಮಲ್ ಹೇಳಿಕೆ ಕನ್ನಡಿಗರನ್ನು ಕೆರಳಿಸಿ

31 May 2025 4:53 pm
ಕರ್ನಾಟಕದಲ್ಲಿ ಬಿಡುಗಡೆಯಾಗುತ್ತಾ ಥಗ್ ಲೈಫ್ ? ಚಿತ್ರಮಂದಿರಗಳ ಮಾಲೀಕರು ಏನಂತಾರೆ ?

ಕರುನಾಡಿನಲ್ಲಿ ಕನ್ನಡಿಗನೇ ಸಾರ್ವಭೌಮ. ಸಾರ್ವಭೌಮರು ಯಾವಾಗಲೂ ಕೊಡುಗೈ ದಾನಿಗಳಾಗಿರುತ್ತಾರೆಯೇ ಹೊರತು ಎಂದೂ ಯಾರ ಬಳಿಯಲ್ಲಿಯೂ ದೈನೇಸಿಯಾಗಿ ಕೈಚಾಚುವುದಿಲ್ಲ. ಇನ್ನು ಕನ್ನಡ ಭಾಷೆ ಇಂದು ನಿನ್ನೆಯದ್ದಲ್ಲ. ಕನ್ನಡಕ್ಕೆ ಅದರ

31 May 2025 4:46 pm
ರೀ-ರಿಲೀಸ್‌ ಆದ ಮೊದಲ ದಿನವೇ 'ಸಲಾರ್' ಹಿಂದಿಕ್ಕಿದ 'ಖಲೇಜಾ'; ಬಾಕ್ಸಾಫೀಸ್‌ನಲ್ಲಿ ಮಹೇಶ್ ಬಾಬು ದರ್ಬಾರ್

ಟಾಲಿವುಡ್‌ ಸೂಪರ್‌ಸ್ಟಾರ್ ಮಹೇಶ್ ಬಾಬು ನಟಿಸಿದ ಈ ಸಿನಿಮಾ 15 ವರ್ಷಗಳ ಹಿಂದೆ ರಿಲೀಸ್ ಆಗಿತ್ತು. ಆಗ ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಹೇಳಿಕೊಳ್ಳುವಂತಹ ಸದ್ದು ಮಾಡಲಿಲ್ಲ. ಮಹೇಶ್ ಬಾಬು, ಅನುಷ್ಕಾ ಶೆಟ್ಟಿ, ಪ್ರಕಾಶ್ ರಾಜ್ ಅಂತಹ

31 May 2025 2:48 pm
ವಿವಾದದ ನಡುವೆ ಶಿವರಾಜ್ ಕುಮಾರ್ ಮಗಳ ಚಿತ್ರಕ್ಕೆ ಶುಭ ಹಾರೈಸಿದ ಕಮಲ್ ಹಾಸನ್..!

ಒಂದು ಕಡೆ ಕಮಲ್ ಹಾಸನ್ ಕ್ಷಮೆ ಕೇಳುವ ಮಾತೇ ಇಲ್ಲ ಎಂದು ಹೇಳಿದ್ದಾರೆ. ಮತ್ತೊಂದೆಡೆ ಕಮಲ್ ಹಾಸನ್ ಕ್ಷಮೆ ಕೇಳುವವರೆಗೆ ಚಿತ್ರ ಬಿಡುಗಡೆ ಅವಕಾಶ ನೀಡುವುದಿಲ್ಲ ಎಂದು ಕನ್ನಡಿಗರು ಗುಡುಗಿದ್ದಾರೆ. ಇದರ ನಡುವೆ ಚಿತ್ರ ಬಿಡುಗಡೆಯಾ

31 May 2025 2:39 pm
ಚಿತ್ರಮಂದಿರದ ಮಾಲೀಕರಿಗೆ ಕನ್ನಡ ಭಾಷೆಗಿಂತ ಹಣವೇ ಹೆಚ್ಚಾಗಿ ಹೋಯ್ತಾ? ಚೇಂಬರ್ ಸೈಲೆಂಟ್.. 'ವಿಕ್ಟರಿ' ಯಾರಿಗೆ?

ಕಮಲ್ ಹಾಸನ್ ಅಂತಹ ಜನಪ್ರಿಯ ನಟ ಕೊಟ್ಟ ಒಂದು ಹೇಳಿಕೆ ಕನ್ನಡಿಗರು ತಿರುಗಿಬೀಳುವಂತೆ ಮಾಡಿದೆ. ಕರ್ನಾಟಕದಲ್ಲಿ ಕಮಲ್ ಹಾಸನ್ ವಿರುದ್ಧ ಆಕ್ರೋಶಗಳು ವ್ಯಕ್ತವಾಗಿದೆ. ಕಮಲ್ ನಟನೆಯ 'ಥಗ್ ಲೈಫ್‌' ಸಿನಿಮಾ ಕರ್ನಾಟಕದಲ್ಲಿ ಬಿಡುಗಡೆ

31 May 2025 1:11 pm
ಪಾಕಿಸ್ತಾನದ ಮೇಲೆ ಉಕ್ಕಿ ಹರಿದ ಪ್ರೀತಿ , ಭಾರತದ ಮತ್ತೊಬ್ಬ ಖ್ಯಾತ ಯೂಟ್ಯೂಬರ್ ಅರೆಸ್ಟ್...!

2005 ರಲ್ಲಿ ಸ್ಥಾಪನೆಯಾದ 'ಯೂಟ್ಯೂಬ್' ಇಂದು ವಿಶ್ವದ ಜನಪ್ರಿಯ ವೆಬ್‌ಸೈಟ್. ಅಷ್ಟೇ ಅಲ್ಲ ಅತಿ ಹೆಚ್ಚು ಆದಾಯ ತರುವ ಹಾಗೂ ಹೆಚ್ಚು ಮಂದಿಗೆ ಹಣ ವಿತರಣೆ ಮಾಡುವ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಮುಖವಾದುದ್ದು. ಬರೋಬ್ಬರಿ 76 ಭಿನ್ನ ಭಾಷೆ

31 May 2025 12:03 pm
ಕಾರ್ತಿಕ್ ಆರ್ಯನ್ ಜೊತೆ ಸದ್ದಿಲ್ಲದೇ ಮದುವೆಯಾಗುತ್ತಿದ್ದಾರಾ ಶ್ರೀಲೀಲಾ ? ಅರಿಶಿನ ಶಾಸ್ತ್ರದ ಫೋಟೊ ಹಂಚಿಕೊಂಡ ನಟಿ..!

ಊಹಾಪೋಹಗಳು, ಗಾಳಿಸುದ್ದಿಗಳು ಗ್ಲಾಮರ್ ಜಗತ್ತಿನಲ್ಲಿ ಮತ್ತು ಸೆಲೆಬ್ರೆಟಿಗಳ ಜೀವನದಲ್ಲಿ ಕಾಮನ್ನೋ ಕಾಮನ್ನು. ಅವರು ತಮ್ಮ ವೈಯಕ್ತಿಕ ಜೀವನದಲ್ಲಿ ಒಂದು ಬೊಂಬೆಯ ಜತೆಗೆ ಆಟವಾಡಿದರೂ ಸೋಶಿಯಲ್ ಮೀಡಿಯಾದಲ್ಲಿ ಸುದ್ದಿಯಾಗಬಹು

31 May 2025 10:15 am
ಗದ್ದರ್ ಅವಾರ್ಡ್ ಮುಡಿಗೇಡಿಸಿಕೊಂಡ 'ಪುಷ್ಪ'ರಾಜ್; ಅಟ್ಲಿ- ಅಲ್ಲು ಪ್ರಾಜೆಕ್ಟ್ ಮೇಲೆ ಎಲ್ಲರ ಕಣ್ಣು!

ತೆಲಂಗಾಣ ಸರ್ಕಾರ 2024ರಲ್ಲಿ ಬಿಡುಗಡೆಯಾದ ತೆಲುಗು ಚಿತ್ರಗಳಿಗೆ ರಾಜ್ಯ ಚಲನಚಿತ್ರ ಪ್ರಶಸ್ತಿ ಘೋಷಿಸಿದೆ. 'ಪುಷ್ಪ'-2 ಚಿತ್ರದ ನಟನೆಗಾಗಿ ಅಲ್ಲು ಅರ್ಜುನ್ ಅತ್ಯುತ್ತಮ ನಟ ಪ್ರಶಸ್ತಿ ಪಡೆದಿದ್ದಾರೆ. ಆರು ತಿಂಗಳ 'ಪುಷ್ಪ' ಸಿನಿಮಾ ರಿ

31 May 2025 6:01 am
ಕನ್ನಡಿಗರ ಬಗ್ಗೆ ನಾಲಿಗೆ ಹರಿಬಿಟ್ಟು ಬಳಿಕ ಕ್ಷಮೆ ಕೇಳುವ ನಾಟಕವಾಡಿದ್ದರು ರಜನಿಕಾಂತ್, ಸತ್ಯರಾಜ್!

ಕನ್ನಡ ಭಾಷೆಯ ಬಗ್ಗೆ ತಮಿಳು ನಟ ಕಮಲ್ ಹಾಸನ್ ಹೇಳಿಕೆ ಭಾರೀ ವಿವಾದಕ್ಕೆ ಕಾರಣವಾಗಿದೆ. ಆದರೆ ನಾನು ತಪ್ಪು ಮಾಡಿಲ್ಲ, ಕ್ಷಮೆ ಕೇಳಲ್ಲ ಎಂದು ಅವರು ಪದೇ ಪದೆ ಹೇಳುತ್ತಿದ್ದಾರೆ. ಹೇಳಿಕೆ ವಾಪಸ್ ಪಡೆಯದಿದ್ದರೆ ನಿಮ್ಮ ಸಿನಿಮಾಗಳು ಕ

30 May 2025 10:39 pm
ಬೆಂಗಳೂರಿನ ಹೋಟೆಲ್‌ನಲ್ಲಿ ರವಿಚಂದ್ರನ್ ಹೆಸರಿನಲ್ಲೊಂದು ರೆಸಿಪಿ; ಆ ಹೋಟೆಲ್ ಯಾವುದು? ರೆಸಿಪಿ ಹೆಸರೇನು?

ಕ್ರೇಜಿಸ್ಟಾರ್ ರವಿಚಂದ್ರನ್ ಇಂದು (ಮೇ 30) 64ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಕ್ರೇಜಿಸ್ಟಾರ್‌ಗೆ ಸಿನಿಮಾ ಮೇಕಿಂಗ್ ಮಾಡುವುದರಲ್ಲಿ ಎಷ್ಟು ಕ್ರೇಜ್ ಇದೆಯೋ? ಅಷ್ಟೇ ಆಹಾರ ಪ್ರಿಯರು ಕೂಡ ಹೌದು. ಕನ್ನಡ ಚಿತ್ರರಂಗದಲ

30 May 2025 10:36 pm
\ಶಿವರಾಜ್‌ಕುಮಾರ್, ರಮ್ಯಾಗಿಂತ ಆ ದರ್ಶನ್ ಪರ್ವಾಗಿಲ್ಲ\; ಕಮಲ್ ಹಾಸನ್ ಪರ ನಿಂತಿದ್ದಕ್ಕೆ ರವಿ ಗಣಿಗ ಕಿಡಿ

ಕನ್ನಡ ಭಾಷೆಯ ಬಗ್ಗೆ ಕಮಲ್ ಹಾಸನ್ ಹೇಳಿಕೆ ಕನ್ನಡಿಗರು ಒಕ್ಕೊರಲಿನಿಂದ ಆಕ್ರೋಶ ಹೊರ ಹಾಕುತ್ತಿದ್ದಾರೆ. ಸಿನಿಮಾ ತಾರೆಯರು, ರಾಜಕೀಯ ಮುಖಂಡರು ಕಮಲ್ ಹಾಸನ್ ವಿರುದ್ಧ ತಿರುಗಿಬಿದ್ದಿದ್ದಾರೆ. ವಿವಾದ ಭುಗಿಲೆದ್ದ ಬಳಿಕ ಕಮಲ್ ಹಾ

30 May 2025 9:46 pm
ಕನ್ನಡ ಜೊತೆ ತಮಿಳು ಮತ್ತು ತೆಲುಗು ಚಿತ್ರರಂಗದಲ್ಲಿಯೂ ಪಾರು ಖ್ಯಾತಿಯ ಸಿದ್ದು ಮೂಲಿಮನಿ ಬ್ಯುಸಿ..!

ಚಿತ್ರರಂಗದ ಮೇಲಿನ ಸೆಳೆತ, ಕಲಾವಿದನಾಗಬೇಕೆನ್ನುವ ಬಯಕೆ ಯಾರನ್ನು ಎಲ್ಲಿಗೆ ಬೇಕೋ ತಂದು ನಿಲ್ಲಿಸಬಹುದು. ಇದಕ್ಕೆ ಹತ್ತು ಹಲವು ಉದಾಹರಣೆಗಳು ಚಿತ್ರರಂಗದಲ್ಲಿವೆ. ಬೇರೆ ಬೇರೆ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿದ್ದವರೆಲ್ಲ ಚಿ

30 May 2025 8:20 pm
ದೊಡ್ಡವರೆಲ್ಲ ಜಾಣರಲ್ಲ, ಕಮಲ್ ಹಾಸನ್ ವಿರುದ್ಧ ಕಿಡಿ ಕಾರಿದ ರಚಿತಾ ರಾಮ್..!

ಮಾತು ಬೆಳ್ಳಿ ಮೌನ ಬಂಗಾರ ಎಂಬ ಮಾತು ಶತಶತಮಾನಗಳಿಂದ ಚಾಲನೆಯಲ್ಲಿದೆ. ಈ ಮಾತಿಗೆ ವಿವಿಧ ಕಾಲಗಳಲ್ಲಿ ವಿವಿಧ ವಿವರಣೆಗಳನ್ನು ಕೂಡ ನೀಡಲಾಗಿದೆ. ಮಾತಿನಲ್ಲಿಯೇ ಕಾಲಹರಣ ಮಾಡುವರಿಗಾಗಿಯೇ ಈ ಮಾತನ್ನು ಹೇಳಲಾಗಿದೆಯಾ ಗೊತ್ತಿಲ್ಲ. ಇ

30 May 2025 7:15 pm
ಕುಂಭರಾಶಿ ಡೈರೆಕ್ಟರ್ ಚಂದ್ರಹಾಸ ಹೊಸ ಪ್ರಯತ್ನ, 'ಕೌಂತೇಯ' ರಹಸ್ಯ ಭೇದಿಸಲಿರುವ ಅಚ್ಯುತ್ ಕುಮಾರ್..!

ಒಂದು ಕಡೆ ಪ್ಯಾನ್ ಇಂಡಿಯಾ ಜ್ವರ ಚಿತ್ರರಂಗದಲ್ಲಿ ಅನೇಕರಿಗೆ ಬಂದಿದೆ. ನಾವೇನೆ ಮಾಡಿದರೂ ಅದು ಪ್ಯಾನ್ ಇಂಡಿಯಾ ಲೆವಲ್‌ನಲ್ಲಿಯೇ ಮಾಡುವುದು ಎಂದು ಕನ್ನಡ ಚಿತ್ರರಂಗದಲ್ಲಿ ಅನೇಕರು ಓಡಾಡುತ್ತಿದ್ದಾರೆ. ಮತ್ತೊಂದೆಡೆ ಪ್ರಯೋಗಕ

30 May 2025 5:58 pm
\ದರ್ಶನ್‌ ಬರ್ತ್‌ಡೇಗೆ ಹೋದಾಗ ಅವಮಾನ ಆಯ್ತು, ಊಟ ಮಾಡದೆ ಬಂದ್ಬಿಟ್ಟೆ\; ರವಿಚೇತನ್

ದರ್ಶನ್ ಸುತ್ತಮುತ್ತ ಯಾವಾಗಲೂ ಸಿನಿಮಾ ಮಂದಿನೇ ಕಾಣಿಸಿಕೊಳ್ಳುತ್ತಿದ್ದರು. ಅವರು ದರ್ಶನ್‌ ಆತ್ಮೀಯರಂತೆ ಗುರುತಿಸಿಕೊಂಡಿದ್ದರು. ನಟರು, ತಂತ್ರಜ್ಞರ ದೊಡ್ಡ ತಂಡವೇ ಇರುತ್ತಿತ್ತು. ಆದರೆ ಕಾಲ ಕ್ರಮೇಣ ದರ್ಶನ್ ಗ್ಯಾಂಗ್‌ನಲ್

30 May 2025 5:02 pm
ಕನ್ನಡ ಚಿತ್ರರಂಗದಲ್ಲೂ ಬ್ಯುಸಿ, ಪರಭಾಷೆಯತ್ತ ಸಂಜನಾ ಆನಂದ್ ಫೋಕಸ್

ಕನ್ನಡ ನಟಿಯರು ಒಬ್ಬೊಬ್ಬರಾಗಿ ಪರಭಾಷಾ ಚಿತ್ರರಂಗಗಳತ್ತ ಮುಖ ಮಾಡುತ್ತಿದ್ದಾರೆ. ರಶ್ಮಿಕಾ ಮಂದಣ್ಣ ಬಳಿಕ ಶ್ರೀಲೀಲಾ, ನೇಹಾ ಶೆಟ್ಟಿ, ನಭಾ ನಟೇಶ್, ಸಪ್ತಮಿ ಗೌಡ, ಆಶಿಕಾ ರಂಗನಾಥ್ ಹೀಗೆ ಹಲವರು ತೆಲುಗು, ತಮಿಳು ಸಿನಿಮಾಗಳಲ್ಲಿ ಬ

30 May 2025 3:48 pm
ಬ್ಲಾಕ್‌ಬಸ್ಟರ್ 'ಅರ್ಜುನ್ ರೆಡ್ಡಿ' ಚಿತ್ರದಲ್ಲಿ ನಟಿಸಬೇಕಿತ್ತು ಅಭಿಷೇಕ್ ಅಂಬರೀಶ್ ದೋಸ್ತ್!

ಭಾರತೀಯ ಚಿತ್ರರಂಗದಲ್ಲಿ ಹೊಸ ಸಂಷಲನ ಸೃಷ್ಟಿಸಿದ ಸಿನಿಮಾ 'ಅರ್ಜುನ್ ರೆಡ್ಡಿ'. ಸಿಕ್ಕಾಪಟ್ಟೆ ಬೋಲ್ಡ್ ಆಗಿ ಈ ಚಿತ್ರವನ್ನು ಸಂದೀಪ್ ರೆಡ್ಡಿ ವಂಗಾ ಕಟ್ಟಿಕೊಟ್ಟಿದ್ದರು. ವಿಜಯ್ ದೇವರಕೊಂಡ ಹೀರೋ ಆಗಿ ನಟಿಸಿ ಗೆದ್ದಿದ್ದರು. ನಿಜ

30 May 2025 2:34 pm
ಫ್ಯಾನ್ಸ್‌ಗೆ ಹಬ್ಬದೂಟ, ಧ್ರುವ ಸರ್ಜಾ 'ಕೆಡಿ'ಯಲ್ಲಿ ಕಿಚ್ಚ ಸುದೀಪ್..?

ಚಿತ್ರವೊಂದು ಬಿಡುಗಡೆಯಾಗುವ ಮುನ್ನವೇ ನಿರೀಕ್ಷೆಗೂ ಮೀರಿ ಮಾರ್ಕೆಟ್ ಮಾಡುವ ಬುದ್ದಿವಂತ ನಿರ್ದೇಶಕರಲ್ಲಿ ಜೋಗಿ ಪ್ರೇಮ್ ಮೊದಲಿಗರು. ಚಿತ್ರ ಹೇಗಾದರೂ ಇರಲಿ ಆದರೆ ಬಂಡವಾಳ ಹೂಡಿದ ನಿರ್ಮಾಪಕರಿಗಂತೂ ಪ್ರೇಮ್ ಮೋಸವಾಗದಂತೆ ನೋ

30 May 2025 2:15 pm
\ನನಗೆ ಬೆದರಿಕೆ ಹೊಸದಲ್ಲ, ನಾನು ತಪ್ಪು ಮಾಡಿಲ್ಲ, ಕ್ಷಮೆ ಕೇಳಲ್ಲ\; ಮತ್ತೆ ಕಮಲ್ ಮೊಂಡುವಾದ

ಕನ್ನಡ ಭಾಷೆಯ ಬಗ್ಗೆ ಕಮಲ್ ಹಾಸನ್ ವಿವಾದಾತ್ಮಕ ಹೇಳಿಕೆ ಭಾರೀ ಅಸಮಾಧಾನಕ್ಕೆ ಗುರಿಯಾಗಿದೆ. ಕಮಲ್ ಕ್ಷಮೆ ಕೇಳಬೇಕು ಎಂದು ಕನ್ನಡಿಗರು ಪಟ್ಟು ಹಿಡಿದಿದ್ದಾರೆ. ನಾನು ಕ್ಷಮೆ ಕೇಳುವ ಮಾತೇಯಿಲ್ಲ ಎಂದು ಕಮಲ್ ಹಾಸನ್ ಮತ್ತೊಮ್ಮೆ ಪ

30 May 2025 1:50 pm
ಸಿನಿಮಾ, ಧಾರಾವಾಹಿ, ವೆಬ್ ಸೀರಿಸ್ ಅಲ್ಲ, ದಿಲೀಪ್ ರಾಜ್ ಹೊಸ ಸಾಹಸ

ಪ್ರತಿದಿನ ಬದಲಾಗುತ್ತಿರುವ ತಂತ್ರಜ್ಞಾನದ ಯುಗದಲ್ಲಿ ಈಗ ನಾವು ಇದ್ದೇವೆ. ಸ್ಥಳೀಯ ಭಾಷೆಗಳಿಗೂ ತಂತ್ರಜ್ಞಾನ ಹತ್ತಿರವಾಗುತ್ತಿದೆ. ಬೆರಳ ತುದಿಯಲ್ಲಿ ಪ್ರಪಂಚವೇ ತಿರುಗುತ್ತಿದೆ. ಮನರಂಜನೆ ಕ್ಷೇತ್ರದಲ್ಲಿ ಕೂಡ ಭಾರೀ ಬದಲಾವಣ

30 May 2025 12:37 pm
ಡಾ.ರಾಜ್ ಕುಮಾರ್ ಅವರ ಮಗ ರೀ ಶಿವಣ್ಣ - ಜಯಮಾಲಾ..!

ಡಾ.ರಾಜ್ ಕುಮಾರ್.. ಕನ್ನಡ ಚಲನಚಿತ್ರ ರಂಗದ ಶಿಖರ ಪ್ರಾಯ. ಅಭಿಮಾನಿಗಳಲ್ಲಿ ದೇವರನ್ನ ಕಂಡ ದೇವತಾ ಮನುಷ್ಯ. ಗೋಕಾಕ್ ಚಳುವಳಿಯನ್ನು ಒಳಗೊಂಡಂತೆ ಕನ್ನಡನಾಡು-ನುಡಿಗೆ ಧಕ್ಕೆ ಬಂದಾಗ ಬೀದಿಗೆ ಬಂದು ಪ್ರಜಾಸತ್ತಾತ್ಮಕ ಹೋರಾಟಕ್ಕೆ ಬ

30 May 2025 12:28 pm
ನಾನು ದರ್ಶನ್ ಅಭಿಮಾನಿ, ನನ್ನ ರಕ್ತ ಕುದಿಯುತ್ತಿದೆ, ಮಡೆನೂರು ಮನು ವಿರುದ್ಧ ಕೆರಳಿ ಕೆಂಡವಾದ ಮೌನ ಗುಡ್ಡೆಮನೆ..!

ಒಬ್ಬ ವ್ಯಕ್ತಿ ಮುಖವಾಡ ಧರಿಸಿ ತನ್ನದಲ್ಲದ ಬದುಕನ್ನು ಬದುಕುವುದು ಅಸಾಧ್ಯ. ಯಾಕೆಂದರೆ .. ಒಂದಿಲ್ಲೊಂದು ದಿನ ಆ ಮುಖವಾಡ ಕಳಚಿ ಬಿದ್ದೇ ಬೀಳುತ್ತೆ. ವರ್ತನೆಯಿಂದಲೇ ಮುಖವಾಡದ ಬದುಕು ಹೊರ ಜಗತ್ತಿಗೆ ಗೋಚರವಾಗುತ್ತೆ. ಅದರಲ್ಲಿಯೂ

30 May 2025 10:48 am
ಕನ್ನಡ ಚಿತ್ರರಂಗಕ್ಕೆ ಎಚ್​ಎಸ್​ ವೆಂಕಟೇಶಮೂರ್ತಿ ಕೊಡುಗೆ

ಕನ್ನಡದ ಖ್ಯಾತ ಲೇಖಕ, ಕವಿ, ಗೀತರಚನೆಕಾರ, ಕಥೆಗಾರ ಮತ್ತು ಸಂಭಾಷಣಕಾರ ಎಚ್.ಎಸ್. ವೆಂಕಟೇಶಮೂರ್ತಿ ಕೊನೆಯುಸಿರೆಳೆದಿದ್ದಾರೆ. ಹೆಚ್‌ಎಸ್‌ವಿ ಎಂದೇ ಖ್ಯಾತರಾಗಿದ್ದ ಅವರು ಕನ್ನಡ ಸಾಹಿತ್ಯಲೋಕ್ಕೆ ನೀಡಿರುವ ಕೊಡುವೆ ಅಪಾರ. ಸಾಕಷ

30 May 2025 10:44 am
ಕನ್ನಡಕ್ಕೆ ಡಬ್ ಆದ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಗೆದ್ದಿದ್ದೆಷ್ಟು? ಸೋತಿದ್ದೆಷ್ಟು?

ಒಂದು ಕಾಲದಲ್ಲಿ ಕರ್ನಾಟಕದಲ್ಲಿ ಡಬ್ಬಿಂಗ್ ಸಿನಿಮಾಗಳಿಗೆ ಅವಕಾಶ ಇರಲಿಲ್ಲ. ಸ್ಯಾಂಡಲ್‌ವುಡ್‌ನಲ್ಲಿ ಕನ್ನಡಕ್ಕೆ ಡಬ್ ಆದ ಪರಭಾಷೆಯ ಸಿನಿಮಾಗಳು ರಿಲೀಸ್ ಮಾಡುವುದಕ್ಕೆ ಬಿಡುತ್ತಿರಲಿಲ್ಲ. ಅಣ್ಣಾವ್ರಿಂದ ಹಿಡಿದು ಇಡೀ ಚಿತ್

30 May 2025 8:10 am
ಆ ನಟಿ ಹಸೆಮಣೆ ಏರಿದಾಗ ಕ್ರೇಜಿಸ್ಟಾರ್ ರವಿಚಂದ್ರನ್ ಹಾರ್ಟ್ ಬ್ರೇಕ್ ಆಗಿತ್ತು!

ಕನ್ನಡ ಚಿತ್ರರಂಗದ ಶೋಮ್ಯಾನ್, ಕ್ರೇಜಿಸ್ಟಾರ್ ವಿ. ರವಿಚಂದ್ರನ್. ಅದ್ಭುತ ಸಿನಿಮಾ ಕನಸುಗಳನ್ನು ಕಂಡು ಅದನ್ನು ನನಸಾಗಿಸಿಕೊಳ್ಳಲು ಸದಾ ಹವಣಿಸುವ ಸಿನಿವ್ಯಾಮೋಹಿ. ಪ್ರತಿ ದೃಶ್ಯ, ಪ್ರತಿ ಹಾಡು ಚಿತ್ತಾರದಂತೆ ಮೂಡಿ ಬರಬೇಕು ಎಂ

30 May 2025 8:00 am