SENSEX
NIFTY
GOLD
USD/INR

Weather

21    C
...
ಮಲಯಾಳಂ OTT ಕಂಟೆಂಟ್ ಅನ್ನು ಕುಟುಂಬಗಳಿಗೆ ಸೂಕ್ತವಾದಂತೆ ಆರಿಸೋದು ಹೇಗೆ?

ಮಲಯಾಳಂ OTT ಪ್ಲಾಟ್‌ಫಾರ್ಮ್‌ಗಳನ್ನು ಗಮನಿಸುತ್ತಿರುವ ಪೋಷಕರಿಗೆ ಕೇವಲ ವಯಸ್ಸಿನರೇಟಿಂಗ್‌ಗಳು ಮಾತ್ರ ಸಂಪೂರ್ಣ ಕಥೆಯನ್ನು ಹೇಳುವುದಿಲ್ಲ ಎಂಬುದು ಅರಿವಾಗುತ್ತಿದೆ. ಡಾರ್ಕ್ ಥ್ರಿಲ್ಲರ್‌ಗಳು, ಸಾಮಾಜಿಕ ನಾಟಕಗಳು ಮತ್ತು ಎಡ

17 Mar 2026 11:59 pm
Dhurandhar 2: 'ಧುರಂಧರ್ 2' ಭಾರತಕ್ಕೊಂದು.. ವಿದೇಶಕ್ಕೊಂದು ರನ್‌ ಟೈಮ್; ಎಷ್ಟು ಗಂಟೆ ಸಿನಿಮಾ ನೋಡ್ಬೇಕು?

ರಣ್‌ವೀರ್ ಸಿಂಗ್ ಸಿನಿಮಾ 'ಧುರಂಧರ್' ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸಿದ ಮೇಲೆ ಪಾರ್ಟ್‌ 2 ಬಗ್ಗೆ ನಿರೀಕ್ಷೆಗಳು ದುಪ್ಪಟ್ಟಾಗಿವೆ. ಬಿಡುಗಡೆಗೂ ಮುನ್ನವೇ ಸಿನಿಮಾಗೆ ಸಿಕ್ಕಾಪಟ್ಟೆ ಉತ್ತಮ ರೆಸ್ಪಾನ್ಸ್ ಸಿಗುತ್ತಿದೆ. ಅದರಲ್

17 Mar 2026 11:56 pm
Samantha: ಬೆಡ್‌ ರೂಮ್‌ ಫೋಟೊ ಹಂಚಿಕೊಂಡ ಸಮಂತಾ; ಲ್ಯಾಪ್‌ಟಾಪ್‌ ಮುಂದೆ ಕೂತ ಪತಿ ಗುರಾಯಿಸಿದ್ದೇಕೆ?

ನಾಗಚೈತನ್ಯ ಜೊತೆ ಸಮಂತಾ ವಿಚ್ಚೇದನಕ್ಕೆ ಮುಂದಾದಾಗ ಅಭಿಮಾನಿಗಳು ಬೇಸರಗೊಂಡಿದ್ದರು. ಟಾಲಿವುಡ್‌ನ ಜನಪ್ರಿಯ ಜೋಡಿ ಹೀಗೆ ಬೇರೆಯಾಗಿದ್ದಕ್ಕೆ ಅಸಮಧಾನವನ್ನೂ ಹೊರ ಹಾಕಿದ್ದರು. ಇದು ಸಮಂತಾ ವೈಯಕ್ತಿಕ ಬದುಕಿನ ಮೇಲೆ ಬಹಳ ದೊಡ್ಡ

17 Mar 2026 11:15 pm
ಅಕ್ಷಯ್ ಕುಮಾರ್ ಜೊತೆ ಅಜಯ್ ದೇವಗನ್ ಕಾಮಿಡಿ ಕಿಕ್ ; ಒಂದೇ ಸಿನಿಮಾದಲ್ಲಿ 7 ಸ್ಟಾರ್ಸ್‌

ರೋಹಿತ್ ಶೆಟ್ಟಿ ನಿರ್ದೇಶನದ 'ಗೋಲ್ಮಾಲ್' ಸರಣಿಯ ಐದನೇ ಭಾಗದ ಚಿತ್ರೀಕರಣ ಅಧಿಕೃತವಾಗಿ ಶುರುವಾಗಿದೆ. ಈ ಬಾರಿ ಚಿತ್ರವು ಮತ್ತಷ್ಟು ದೊಡ್ಡ ಮಟ್ಟದಲ್ಲಿ ಮೂಡಿಬರಲು ಸಿದ್ಧವಾಗುತ್ತಿದೆ. ಅಕ್ಷಯ್ ಕುಮಾರ್ ಅವರ ಅದ್ಧೂರಿ ಸೇರ್ಪಡೆಯ

17 Mar 2026 11:00 pm
ದರ್ಶನ್ ಮನವಿಗೆ ಕೊನೆಗೂ ಸಿಕ್ತು ಮನ್ನಣೆ ; ಕಾಲಹರಣ ಮಾಡಿದಕ್ಕೆ ಪವಿತ್ರಾ ಗೌಡ ಬಲಗೈ ಬಂಟನಿಗೆ 5,000 ದಂಡ

ಈ ಅದೃಷ್ಟ ಅನ್ನೋದು ಎಂಥವರ ಬದುಕನ್ನೂ ಬದಲಾಯಿಸಿಬಿಡುತ್ತೆ. ಅದೇ ಕೈ ಕೊಟ್ಟಾಗ ಚಿನ್ನದಂತಿದ್ದ ಬದುಕು ಚಿತ್ರಾನ್ನವಾಗುತ್ತೆ. ಇದಕ್ಕೆ ಸದ್ಯ ಜ್ವಲಂತ ಉದಾಹರಣೆಯಂತೆ ಇರುವ ದರ್ಶನ್ ಸದ್ಯ ಮತ್ತೊಮ್ಮೆ ಪರಪ್ಪನ ಅಗ್ರಹಾರದಲ್ಲಿ ಕ

17 Mar 2026 9:40 pm
‘ಸರ್ಸೆ ನಿನ್ನ ಸೆರಗ’ ಎಂದ 'ಕೆಡಿ' ವಿರುದ್ಧ ಕೆರಳಿ ಕೆಂಡವಾದ ಕೇಂದ್ರ ಸರ್ಕಾರ ; ಕೂಡಲೇ ಹಾಡು ತೆಗೆಯುವಂತೆ ಖಡಕ್ ಎಚ್ಚರಿಕೆ

ಅಭಿವ್ಯಕ್ತಿ ಮನುಷ್ಯನ ಮೂಲಭೂತ ಗುಣ. ಮಾನವನ ಹಕ್ಕುಗಳಿಗೆ ಈ ಅಭಿವ್ಯಕ್ತಿ ಸ್ವಾತಂತ್ರ್ಯವೇ ಅಡಿಪಾಯ. ಅದೇ ಮಾನವನ ಅಸ್ತಿತ್ವದ ಬೇರು. ಆದರೆ ಈಗೀಗ .. ಅಭಿವ್ಯಕ್ತಿ ಹೆಸರಿನಲ್ಲಿ ಸಿನಿಮಾದಲ್ಲಿ ಹಸಿಬಿಸಿ ದೃಶ್ಯಗಳನ್ನು ಹೆಚ್ಚಾಗಿ

17 Mar 2026 8:45 pm
ಕವಿರತ್ನ ನಾಗೇಂದ್ರ ಪ್ರಸಾದ್ ಬರೆದ ಹಾಡುಗಳಲ್ಲಿ ಅಪ್ಪುಗೆ ತುಂಬಾ ಇಷ್ಟವಾಗಿದ್ದ ಹಾಡು ಯಾವುದು ? ಬರೆದ ಪತ್ರದಲ್ಲೇನಿತ್ತು ?

ಚಿತ್ರರಂಗದಲ್ಲಿ ಸ್ಟಾರ್ ಗಳಾಗಿ ಹಲವರು ಮಿಂಚಬಹುದು. ಆದರೆ ಪ್ರೇಕ್ಷಕರ ಹೃದಯದಲ್ಲಿ ಶಾಶ್ವತವಾದ ಸ್ಥಾನ ಪಡೆಯುವರು ಕೆಲವರು ಮಾತ್ರ. ಆ ಪೈಕಿ ಒಬ್ಬರು ಪುನೀತ್ ರಾಜ್ ಕುಮಾರ್. ಆಡುವ ವಯಸ್ಸಿನಲ್ಲಿಯೇ ರಾಷ್ಟ್ರ ಪ್ರಶಸ್ತಿಯನ್ನು ಮ

17 Mar 2026 7:31 pm
\ಸಿನಿಮಾ ನೋಡಿದ್ಮೇಲೆ ಪ್ರೇಮ್ ನಾನ್ಸೆನ್ಸ್ ಕಣಯ್ಯ ನೀನು ಅಂದ್ರೆ ಒಪ್ಪಿಕೊಳ್ತೀನಿ\; 'ಕೆಡಿ' ಸಾಂಗ್ ಬಗ್ಗೆ ಪ್ರೇಮ್ ಪ್ರತಿಕ್ರಿಯೆ

ವಿವಾದ ವಿಲ್ಲದೇ ಜೋಗಿ ಪ್ರೇಮ್ ಸಿನಿಮಾ ರಿಲೀಸ್ ಆಗೋದೇ ಇಲ್ಲ ಅಂತ ಕಾಣಿಸುತ್ತಿದೆ. ಪ್ರತಿ ಸಿನಿಮಾದಂತೆ 'ಕೆಡಿ ದಿ ಡೆವಿಲ್' ಸಿನಿಮಾ ಕೂಡ ಕಾಂಟ್ರವರ್ಸಿಯ ಸುಳಿಗೆ ಸಿಲುಕಿದೆ. ಇತ್ತೀಚೆಗೆ ಬಿಡುಗಡೆಯಾದ ಇದೇ ಸಿನಿಮಾ ನಾಲ್ಕನೇ ಹಾ

17 Mar 2026 6:42 pm
Bhagyalakshmi ; ತಾಂಡವ್ ಬಣ್ಣ ಬಯಲಾಗುತ್ತಾ? ಭಾಗ್ಯ ರೌದ್ರಾವತಾರಕ್ಕೆ ಬೆಚ್ಚಿಬಿದ್ದ ಕುಟುಂಬ

ಕನ್ನಡ ಕಿರುತೆರೆಯ ಜನಪ್ರಿಯ ಧಾರಾವಾಹಿಗಳ ಪೈಕಿ 'ಭಾಗ್ಯಲಕ್ಷ್ಮೀ' ಸದಾ ಮುಂಚೂಣಿಯಲ್ಲಿರುತ್ತದೆ. ಪ್ರತಿದಿನವೂ ಒಂದಲ್ಲ ಒಂದು ಟ್ವಿಸ್ಟ್ಗಳ ಮೂಲಕ ವೀಕ್ಷಕರನ್ನು ಸೆಳೆಯುತ್ತಿರುವ ಈ ಸೀರಿಯಲ್ ಈಗ ಅನಿರೀಕ್ಷಿತ ತಿರುವು ಪಡೆದುಕ

17 Mar 2026 5:26 pm
ಮದುವೆಯಾದ ಹತ್ತು ವರ್ಷದ ನಂತರ ಸಿಹಿ ಸುದ್ದಿ ನೀಡಿದ ಖ್ಯಾತ ಜೋಡಿ ; 41ನೇ ವಯ್ಸಸಿನಲ್ಲಿ ಗರ್ಭಿಣಿಯಾದ ನಟಿ

ಸಾಮಾನ್ಯವಾಗಿ ಯಾರೇ ಮದುವೆಯಾಗಲಿ ಕೆಲ ದಿನ ಕಳೆಯುತ್ತಿದ್ದಂತೆಯೇ ಏನಾದರೂ ಗುಡ್ ನ್ಯೂಸ್ ಎಂಬ ಪ್ರಶ್ನೆಯನ್ನೇ ಅನೇಕರು ಕೇಳಲು ಶುರು ಮಾಡುತ್ತಾರೆ. ಇನ್ನು ಸೆಲೆಬ್ರೆಟಿಗಳ ವಿಚಾರದಲ್ಲಿ ಇದು ಇನ್ನೂ ಹೆಚ್ಚಾಗಿರುತ್ತೆ. ಎಲ್ಲಿಯ

17 Mar 2026 4:40 pm
ದಮ್ಮಯ್ಯ ಅಂತೀನಿ ನನ್ನ ಮಗಳನ್ನು ನನಗೆ ಹಿಂದಿರುಗಿಸಿ ; ಬೀದಿಯಲ್ಲಿ ಮಹಾಕುಂಭದ ಮೊನಾಲಿಸಾ ತಾಯಿ ಆರ್ತನಾದ

ಪ್ರೀತಿ ಹೃದಯದ ಭಾಷೆ ಎನ್ನುವುದು ಲೋಕಾರೂಢಿ. ಆದರೆ ಕಾಲ ಕಳೆದಂತೆ ಪ್ರೀತಿ ಹುಟ್ಟುವ ಹೃದಯವೂ ಕೂಡ ವ್ಯಾವಹಾರಿಕವಾಗಿದೆ. ಇನ್ನು ಕೆಲವೊಮ್ಮೆ ಹೃದಯದಲ್ಲಿ ಅರಳಿದ ಪ್ರೀತಿಗೆ ಜಾತಿ-ಧರ್ಮ- ಅಂತಸ್ತು-ಮನೆತನ- ಸಂಪ್ರದಾಯ-ಗೌರವ ಇತ್ಯಾ

17 Mar 2026 3:06 pm
\ನನ್ನ ಮಗ ಕಲ್ಲುಗುಂಡು.. ಅವನನ್ನು ಅಲ್ಲಾಡಿಸೋಕೆ ಆಗಲ್ಲ\; ವೇಣುಸ್ವಾಮಿಗೆ ಯಶ್ ತಾಯಿ ತಿರುಗೇಟು

ಕನ್ನಡ ನಟ ಯಶ್ ಬಗ್ಗೆ ಆಂಧ್ರದ ಸೆಲೆಬ್ರೆಟಿ ಜ್ಯೋತಿಷಿ ವೇಣುಸ್ವಾಮಿ ಹೇಳಿಕೆ ಭಾರೀ ವೈರಲ್ ಆಗಿತ್ತು. 'ಕೆಜಿಎಫ್' ಸರಣಿ ಸಿನಿಮಾಗಳ ಬಗ್ಗೆ ಯಶ್ ಡಿಪ್ರೆಶನ್‌ನಲ್ಲಿದ್ದಾರೆ ಎಂದು ವೇಣುಸ್ವಾಮಿ ಹೇಳಿದ್ದು ಅಭಿಮಾನಿಗಳ ಆಕ್ರೋಶಕ್

17 Mar 2026 2:58 pm
'ಕೆಡಿ' ಒಂದೇ ಅಲ್ಲ.. ಜೋಗಿ ಪ್ರೇಮ್ ನಿರ್ದೇಶಿಸಿದ ಸಿನಿಮಾಗಳು ವಿವಾದಕ್ಕೆ ಸಿಲುಕಿದ್ದೇ ಹೆಚ್ಚು?

ಜೋಗಿ ಪ್ರೇಮ್ ನಿರ್ದೇಶಿಸಿದ 'ಕೆಡಿ' ಸಿನಿಮಾದ ಹಾಡು ವಿವಾದಕ್ಕೆ ಸಿಲುಕಿದೆ. ಇತ್ತೀಚೆಗಷ್ಟೇ ಅದ್ಧೂರಿಯಾಗಿ ಈ ಹಾಡನ್ನು 'ಕೆಡಿ ದಿ ಡೆವಿಲ್' ತಂಡ ರಿಲೀಸ್ ಮಾಡಿತ್ತು. ಪ್ಯಾನ್ ಇಂಡಿಯಾ ಸಿನಿಮಾ ಆಗಿದ್ದರಿಂದ 5 ಭಾಷೆಗಳಲ್ಲೂ ನಾಲ್ಕ

17 Mar 2026 2:52 pm
'ಡ್ರೀಮಮ್ ವೇಕಪಂ', 'ಚೋಲಿ ಕೆ ಪೀಚೆ ಕ್ಯಾಹೈ' ಚೆನ್ನಾಗಿತ್ತಾ? ಈಗ ಕೇಳ್ತಿದ್ದೀರಾ? 'ಕೆಡಿ' ವಿವಾದದ ಬಗ್ಗೆ ರಕ್ಷಿತಾ ರಿಯಾಕ್ಷನ್

ಧ್ರುವ ಸರ್ಜಾ ನಟನೆಯ 'KD' ಚಿತ್ರದ ಸ್ಪೆಷಲ್ ಸಾಂಗ್ 'ಸರ್ಸೆ ನಿನ್ನ ಸೆರಗ ಸರ್ಸೆ' ವಿವಾದ ಸೃಷ್ಟಿಸಿದೆ. ಎರಡು ದಿನಗಳ ಹಿಂದೆ ಈ ಡ್ಯಾನ್ಸಿಂಗ್ ನಂಬರ್ ರಿಲೀಸ್ ಆಗಿತ್ತು. ಅರ್ಜುನ್ ಜನ್ಯಾ ಸಂಗೀತದ ಹಾಡಿನಲ್ಲಿ ನೋರಾ ಫತೇಹಿ ಹೆಜ್ಜೆ ಹ

17 Mar 2026 2:21 pm
\ಪೌರಾಣಿಕ ಚಿತ್ರಕ್ಕೆ ಆಕ್ಷನ್ ಕಟ್ ಹೇಳ್ತೀನಿ\ ಎಂದ ರಿಷಬ್ ಶೆಟ್ಟಿ; ಮತ್ತೆ 'ರಾಂಡಾಮೂಳಂ' ಬಗ್ಗೆ ಚರ್ಚೆ ಶುರು

'ಕಾಂತಾರ- 1' ಬಳಿಕ 'ಜೈ ಹನುಮಾನ್' ಚಿತ್ರದಲ್ಲಿ ರಿಷಬ್ ಶೆಟ್ಟಿ ನಟಿಸುತ್ತಿದ್ದಾರೆ. ಈಗಾಗಲೇ ಮುಹೂರ್ತ ನೆರವೇರಿಸಿ ಚಿತ್ರಕ್ಕೆ ಚಾಲನೆ ಕೊಡಲಾಗಿದೆ. ಮುಂದಿನ ವರ್ಷ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾ ತೆರೆಗೆ ಬರಲಿದೆ. ಆ ಬಳಿಕ ಡ

17 Mar 2026 12:11 pm
Dhurandhar 2: ಬಾಕ್ಸ್ ಆಫೀಸ್‌ನಲ್ಲಿ ಧುರಂಧರ್ 2 ಸುನಾಮಿ; ರಿಲೀಸ್‌ಗೂ ಮುನ್ನ ₹120 ಕೋಟಿ ಲೂಟಿ

ಬಾಲಿವುಡ್‌ನ ಎನರ್ಜಿಟಿಕ್ ಸ್ಟಾರ್ ರಣವೀರ್ ಸಿಂಗ್ ಮತ್ತೆ ಅಖಾಡಕ್ಕೆ ಇಳಿದಿದ್ದಾರೆ. ಈ ಬಾರಿ 'ಧುರಂಧರ್ 2' ಮೂಲಕ ದೊಡ್ಡ ಮಟ್ಟಕ್ಕೆ ಸೌಂಡ್ ಮಾಡುತ್ತಿದ್ದಾರೆ. ಈ ಸಿನಿಮಾ ಮಾರ್ಚ್ 19 ರಂದು ಅದ್ಧೂರಿಯಾಗಿ ತೆರೆಗೆ ಬರಲು ಸಿದ್ಧವಾಗಿ

17 Mar 2026 12:07 pm
ರಾಮ್‌ಚರಣ್‌ಗೆ ಮೇಷ್ಟ್ರಾದ ಶಿವಣ್ಣ? 'ಪೆದ್ದಿ'ಯಲ್ಲಿ ಸೆಂಚುರಿಸ್ಟಾರ್ ರೋಲ್ ಏನು ಗೊತ್ತೇ?

ಈ ವರ್ಷ ರಿಲೀಸ್ ಆಗುತ್ತಿರುವ ಪ್ಯಾನ್ ಇಂಡಿಯಾ ಸಿನಿಮಾಗಳಲ್ಲಿ 'ಪೆದ್ದಿ' ಕೂಡ ಒಂದು. ರಾಮ್ ಚರಣ್‌ ನಟಿಸುತ್ತಿರುವ ಈ ಸಿನಿಮಾ ಈಗಾಗಲೇ ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾಗಳಲ್ಲಿ ಪಟ್ಟಿಯಲ್ಲಿ ಇದೆ. RRR ಬಳಿಕ ಗ್ಲೋಬಲ್ ಸ್ಟಾರ್ ಆಗ

17 Mar 2026 9:28 am
\ಹಂದಿಗಳ ಹತ್ರ ಬೈಸಿಕೊಳ್ಳಂಗ್ ಆಗೋಯ್ತಲ್ಲ ಗುರು.. ನಿವೃತ್ತಿ ತೆಗೊಳ್ಳಿ ಪ್ಲೀಸ್\;'ಕೆಡಿ' ಪ್ರೇಮ್ ವಿರುದ್ಧ ಆಕ್ರೋಶ

ಜೋಗಿ ಪ್ರೇಮ್ ನಿರ್ದೇಶನ 'ಕೆಡಿ ದಿ ಡೆವಿಲ್' ಬಿಡುಗಡೆಗೆ ರೆಡಿಯಾಗುತ್ತಿದೆ. ಕೆವಿಎನ್ ಪ್ರೊಡಕ್ಷನ್ ನಿರ್ಮಾಣ ಮಾಡಿರುವ ಈ ಸಿನಿಮಾ ಏಪ್ರಿಲ್ 30ಕ್ಕೆ ರಿಲೀಸ್ ಆಗುತ್ತಿದೆ. ಧ್ರುವ ಸರ್ಜಾ ಹಾಗೂ ರೀಷ್ಮಾ ನಾಣಯ್ಯ ಜೋಡಿಯಾಗಿ ಕಾಣಿಸ

17 Mar 2026 8:24 am
Amruthadhaare ; ಮಲ್ಲಿಯನ್ನೂ ಗೌತಮ್ ಕಾಪಾಡಿದರೂ ಡ್ಯಾಮೇಜ್ ಆಯ್ತು ಇಮೇಜ್ - ಕಿಡಿ ಕಾರಿದ ಪಾರ್ಥ

''ಅಮೃತಧಾರೆ'' ಧಾರಾವಾಹಿಯಲ್ಲಿ ಮಲ್ಲಿಯ ಕನಸಿಗೆ ಕಲ್ಲು ಹಾಕುವ ಪ್ರಯತ್ನವನ್ನು ಜೈದೇವ್ ಮಾಡಿದ್ದಾನೆ. ತನ್ನ ಚೇಲಾಗಳನ್ನು ಮಲ್ಲಿಯ ಹಿಂದೆ ಕಳಿಸಿದ್ದಾನೆ. ಮಲ್ಲಿ ರೌಡಿಗಳ ಕಪಿ ಮುಷ್ಟಿಯಿಂದ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡಿದ್

16 Mar 2026 11:58 pm
\ತ್ರಿಶಾ ಯಾರಿಗೂ ಉತ್ತರಿಸುವ ಅಗತ್ಯವಿಲ್ಲ\ ನಟಿಯ ಬೆಂಬಲಕ್ಕೆ ನಿಂತ ಖುಷ್ಬೂ ಸುಂದರ್

ನಟಿ ತ್ರಿಷಾ ಕೃಷ್ಣನ್ ಸೋಷಿಯಲ್ ಮೀಡಿಯಾದಲ್ಲಿ ಸದ್ಯ ಮುಂಚೂಣಿ ಚರ್ಚಾ ವಿಷಯ. ಚುನಾವಣಾ ದಿನಾಂಕಗಳಿಗಿಂತಲೂ ಹೆಚ್ಚಾಗಿ, ಮತ ಎಣಿಕೆ ದಿನದಂದು ತ್ರಿಷಾ ಹುಟ್ಟುಹಬ್ಬ ಎಂಬ ಸುದ್ದಿ ವೈರಲ್ ಆಗಿತ್ತು. ಈ ಕುರಿತು ಹರಡಿದ ವದಂತಿಗಳಿಗೆ

16 Mar 2026 11:51 pm
Akash Box Office: 3 ದಿನಗಳಲ್ಲಿ ಪುನೀತ್‌ ರಾಜ್‌ಕುಮಾರ್ 'ಆಕಾಶ್' ಗಳಿಸಿದ್ದೆಷ್ಟು? ಕೋಟಿ ದಾಟಿತೇ?

ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಬರ್ತ್‌ಡೇ ಹಿನ್ನೆಲೆಯಲ್ಲಿ ಸಿಲ್ವರ್ ಜುಬಿಲಿ ಪ್ರದರ್ಶನ ಕಂಡ 'ಆಕಾಶ್' ಸಿನಿಮಾವನ್ನು ರಿಲೀಸ್ ಮಾಡಲಾಗಿತ್ತು. ಅಪ್ಪು ಅಭಿಮಾನಿಗಳು ಮತ್ತೆ ಈ ರೊಮ್ಯಾಂಟಿಕ್ ಲವ್ ಸ್ಟೋರಿ ಕಮ್ ಆಕ್ಷನ್ ಸಿ

16 Mar 2026 11:21 pm
ಧುರಂಧರ್ ಬಗ್ಗೆ ಹೊಟ್ಟೆ ಕಿಚ್ಚು, ರಣವೀರ್ ಸಿಂಗ್ ಕಂಡರೆ ಅಸೂಯೆ ; ಅಕ್ಷಯ್ ಕುಮಾರ್ ಮನದಲ್ಲೇನಿದೆ?

ಒಂದು ಚಿತ್ರ ಗೆದ್ದಾಗ, ಸಾಮಾನ್ಯವಾಗಿ ಛೇ ನಾನು ಆ ಚಿತ್ರದಲ್ಲಿ ಇರಬೇಕಿತ್ತು ಎಂಬ ಭಾವನೆ ಹಲವು ಸ್ಟಾರ್ ಮತ್ತು ನಾಯಕಿಯರಲ್ಲಿ ಬರುತ್ತೆ. ಇನ್ನೂ ಕೆಲ ಒಮ್ಮೆ ಇತಿಹಾಸದ ಪುಟಗಳಲ್ಲಿ ದಾಖಲಾದ ಚಿತ್ರದ ಪಾತ್ರ ಅರಸಿಕೊಂಡು ಕೂಡ ಬಂದಿ

16 Mar 2026 10:00 pm
ರಾಕ್‌ಲೈನ್‌ ವೆಂಕಟೇಶ್‌ ಮೊಮ್ಮಗನ ವಿಶಿಷ್ಟ ಸಾಧನೆ; ರೂಬಿಕ್ಸ್ ಕ್ಯೂಬ್‌ನಲ್ಲಿ ವಿಶ್ವ ದಾಖಲೆ ಬರೆದ ಶಿವತೇಜ ವೈ

ಸ್ಯಾಂಡಲ್‌ವುಡ್‌ನ ಸ್ಟಾರ್ ನಿರ್ಮಾಪಕ ರಾಕ್‌ಲೈನ್‌ ವೆಂಕಟೇಶ್. ಹಲವು ದಶಕಗಳಿಂದ ಕನ್ನಡ ಚಿತ್ರರಂಗದಲ್ಲಿ ಸಿನಿಮಾಗಳನ್ನು ನಿರ್ಮಾಣ ಮಾಡುತ್ತಿದ್ದಾರೆ. ಕನ್ನಡ ಚಿತ್ರರಂಗದ ಏಳಿಗೆಗಳಿಗಾಗಿ ಶ್ರಮಿಸುತ್ತಿದ್ದಾರೆ. ಚಿತ್ರರಂ

16 Mar 2026 8:55 pm
ಐಶ್ವರ್ಯ ರೈ ವಿರುದ್ಧ ಸೇಡಿನ ಜ್ವಾಲೆ ; ಹೊಟ್ಟೆ ಉರಿಸಲು ಸ್ನೇಹಾ ಉಲ್ಲಾಳ್‌ನ ಕರೆತಂದ್ರಾ ಸಲ್ಮಾನ್ ಖಾನ್ ? ಸತ್ಯವೇನು?

ಮಣಿರತ್ನಂ ಅವರ ''ಇರುವರ್'' ಚಿತ್ರದ ಮೂಲಕ ಬಣ್ಣದ ಪ್ರಪಂಚಕ್ಕೆ ಬಂದವರು ಐಶ್ವರ್ಯ ರೈ. ಆ ನಂತರ ಐಶ್ವರ್ಯ ಹಿಂದೆ ತಿರುಗಿ ನೋಡಲಿಲ್ಲ. ಅತ್ಯಲ್ಫ ಅವಧಿಯಲ್ಲಿಯೇ ಕಾಲಿವುಡ್ ಮತ್ತು ಬಾಲಿವುಡ್‌ ನಲ್ಲಿ ಬಹುಬೇಡಿಕೆಯ ನಾಯಕಿಯಾಗಿ ಐಶ್ವ

16 Mar 2026 8:00 pm
Richest TV Actress:ಈಕೆ ಭಾರತದ ಶ್ರೀಮಂತ ಕಿರುತೆರೆ ನಟಿ; 24 ವರ್ಷದ ನಟಿಯ ಒಟ್ಟು ಆಸ್ತಿ ಎಷ್ಟು ಗೊತ್ತೇ?

ಭಾರತ ಕಿರುತೆರೆ ನಟಿಯರದ್ದೇ ಒಂದು ಪ್ರಪಂಚ. ಇವರು ಯಾವ ಸಿನಿಮಾ ನಟಿಯರಿಗೂ ಕಮ್ಕಿಯಿಲ್ಲ. ಅದರಲ್ಲೂ ಹಿಂದಿ ಕಿರುತೆರೆಯ ನಟಿಯರು ಪಡೆಯುವ ಸಂಭಾವನೆ ಸಿನಿಮಾ ನಟಿಯರಿಗೂ ಸಿಗುತ್ತೆ ಅನ್ನೋದು ಅನುಮಾನ. ಒಂದೊಂದು ಎಪಿಸೋಡ್‌ನಲ್ಲಿ ನ

16 Mar 2026 8:00 pm
ಕಾಜೋಲ್‌ಗೆ 'ಸೆಲ್ಫಿ' ಶಾಕ್, ಕೃಷ್ಣ ಸುಂದರಿಯನ್ನು ಸುತ್ತುವರೆದ ಅಭಿಮಾನಿಗಳು ; ನಡುಗಿದ ನಟಿ

ಸೆಲೆಬ್ರೆಟಿಗಳೂ ಅಭಿಮಾನಿಗಳ ''ಸೆಲ್ಫಿ'' ಸಮಸ್ಯೆಗಳಿಂದ ಈಗೀಗ ಪ್ರತಿದಿನವೂ ನರಳುವಂತಾಗಿದೆ. ಸಿನಿಮಾ ತಾರೆಯರು ಎಲ್ಲಿ ಹೋದರೂ ಅಭಿಮಾನಿಗಳು ಸೆಲ್ಫಿಗೆ ಮುಗಿಬಿದ್ದು ಅವರ ಸ್ವಾತಂತ್ರ್ಯ ಹರಣವನ್ನು ಮಾಡುತ್ತಲೇ ಇರುತ್ತಾರೆ. ಸಾ

16 Mar 2026 6:10 pm
ಶ್ರೀಲೀಲಾ ವೇದಿಕೆಯಲ್ಲಿ ನಟ ಮಹೇಶ್ ಅಚಂತ ಕಡೆ ವಾರೆನೋಟ ಬೀರಿದ್ದೇಕೆ? ಮೌನ ಮುರಿದ ನಟ

ತೆಲುಗಿನ 'ಉಸ್ತಾದ್ ಭಗತ್ ಸಿಂಗ್' ಸಿನಿಮಾ ಈ ವಾರ ತೆರೆಗೆ ಬರ್ತಿದೆ. ಪವನ್ ಕಲ್ಯಾಣ್ ಜೋಡಿಯಾಗಿ ಶ್ರೀಲೀಲಾ ಚಿತ್ರದಲ್ಲಿ ನಟಿಸಿದ್ದಾರೆ. ಹರೀಶ್ ಶಂಕರ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ದೇಶ ವಿದೇಶಗಳಲ್ಲಿ ಏಕಕಾಲಕ್ಕೆ ಸಿ

16 Mar 2026 5:28 pm
ನಾಯಿ ಜೊತೆ ವಾಕಿಂಗ್ ಹೋಗಿ ದೊಪ್ಪನೆ ಬಿದ್ದ ಬಿಗ್ ಬಾಸ್ ಸ್ಫರ್ಧಿ ; ಮುಖಕ್ಕೆ ಗಾಯ-ಕಣ್ಣೀರು ಹಾಕಿದ ಚೆಲುವೆ

ಸಾಕಷ್ಟು ಜನ ಮುದ್ದು ಮುದ್ದಾದ ನಾಯಿಗಳನ್ನು ಮನೆಮಕ್ಕಳಂತೆ ಪ್ರೀತಿಕೊಟ್ಟು, ಹಾರೈಕೆ ಮಾಡಿ ಸಾಕಿರುತ್ತಾರೆ. ಸಾಕಿದ ಶ್ವಾನಗಳೊಂದಿಗೆ ಅವಿನಾಭಾವ ಸಂಬಂಧ ಬೆಸೆದುಕೊಂಡಿರುತ್ತಾರೆ. ಇನ್ನೂ ಹಣವಂತರ ಮತ್ತು ಚಿತ್ರರಂಗದವರ ಕಥೆ ಕೇ

16 Mar 2026 4:37 pm
ಅವಕಾಶ ಬೇಕು ಅಂದರೆ, ನಿನ್ನ ಜಾತಕ ಕೊಡು ; ನಿರ್ಮಾಪಕನ ವಿಚಿತ್ರ ಬೇಡಿಕೆ - ಬೆಚ್ಚಿ ಬಿದ್ದ ನಟಿ

ವೈಜ್ಞಾನಿಕ ಯುಗದಲ್ಲಿದ್ದರೂ ಕೂಡ ಜ್ಯೋತಿಷ್ಯದ ಮೇಲೆ ಹಲವರಿಗೆ ನಂಬಿಕೆ ಇದೆ. ಜ್ಯೋತಿಷ್ಯ ಹೇಳುವುದೆಲ್ಲಾ ಸತ್ಯನಾ? ಎಲ್ಲವನ್ನೂ ಕುಂಡಲಿಯಲ್ಲಿರುವ ಗ್ರಹಗಳೇ ನಿರ್ಧರಿಸುವುದಾದರೆ ವಿಜ್ಞಾನಿಗಳೇಕೆ ? ವಿಜ್ಞಾನವೇಕೆ ? ಎನ್ನುವ

16 Mar 2026 3:17 pm
ಕರ್ನಾಟಕದಲ್ಲಿ ತೆಲುಗು ಪೋಸ್ಟರ್ ಹಾಕಲು ಬಿಡ್ಲಿಲ್ಲ; ಆದ್ರೆ 'ಕಾಂತಾರ' ಚಿತ್ರಕ್ಕೆ ನಾವು ತಾರತಮ್ಯ ಮಾಡ್ಲಿಲ್ಲ

ವನ್ ಕಲ್ಯಾಣ್ ನಟನೆಯ 'ಉಸ್ತಾದ್ ಭಗತ್‌ ಸಿಂಗ್' ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಈ ವಾರ ಸಿನಿಮಾ ವಿಶ್ವದಾದ್ಯಂತ ತೆರೆಗೆ ಬರ್ತಿದೆ. ಇತ್ತೀಚೆಗೆ ಹೈದರಾಬಾದ್‌ನಲ್ಲಿ ಚಿತ್ರದ ಪ್ರೀ-ರಿಲೀಸ್ ಈವೆಂಟ್ ನಡೀತು. ಪವನ್ ಕಲ್ಯಾಣ್ ವೇದಿ

16 Mar 2026 2:54 pm
ಗಾಯನದಿಂದ ಶ್ರೇಯಾ ಘೋಷಾಲ್ ಬ್ರೇಕ್? ಲಿಪ್ ಸಿಂಕ್ ಮಾಡಿದ್ರೆ ಹಾಡುವುದನ್ನೇ ನಿಲ್ಲಿಸ್ತಾರಂತೆ ಈ ಗಾಯಕಿ…

ಬಾಲಿವುಡ್‌ನ ಸೆನ್ಸೇಷನಲ್ ಗಾಯಕ ಅರಿಜಿತ್ ಸಿಂಗ್ ಇತ್ತೀಚೆಗಷ್ಟೇ ಹಿನ್ನೆಲೆ ಗಾಯನದಿಂದ ವಿರಾಮ ಪಡೆಯುವ ಬಗ್ಗೆ ಸುಳಿವು ನೀಡಿದ್ದರು. ಈ ಸುದ್ದಿ ಕೇಳಿ ಅವರ ಅಭಿಮಾನಿಗಳು ಶಾಕ್ ಆಗಿದ್ದರು. ಈಗ ಅರಿಜಿತ್ ಬೆನ್ನಲ್ಲೇ ಖ್ಯಾತ ಗಾಯಕ

16 Mar 2026 2:09 pm
ಶಿವಣ್ಣನ ಮಗಳು ನಿರೂಪಮಾ ಜೊತೆಗಿನ ಲವ್ ಸ್ಟೋರಿ, ಮ್ಯಾರೇಜ್ ಸ್ಟೋರಿ ಬಿಚ್ಚಿಟ್ಟ ಡಾ. ದಿಲೀಪ್

11 ವರ್ಷಗಳ ಹಿಂದೆ ನಟ ಶಿವರಾಜ್ ಕುಮಾರ್ ಮಗಳು ಡಾ.ನಿರುಪಮ ಹಾಗೂ ಗೆಳೆಯ ಡಾ. ದಿಲೀಪ್ ಮದುವೆ ನಡೆದಿತ್ತು. ಬೆಂಗಳೂರಿನ ಅರಮನೆ ಮೈದಾನದಲ್ಲಿ ಬಹಳ ಮದುವೆ ಸಂಭ್ರಮ ಕಳೆಕಟ್ಟಿತ್ತು. ಮೈಸೂರಿನಲ್ಲಿ ಓದುತ್ತಿದ್ದಾಗಲೇ ನಿರುಪಮಾ ಹಾಗೂ ದ

16 Mar 2026 1:46 pm
'ಬೇಡುವೆನು ವರವನ್ನು' To 'ಸರ್ಸೆ ನಿನ್ನ ಸೆರಗ'; ಮೊದಲ ಬಾರಿ ಸೋತ ಪ್ರೇಮ್, ವ್ಯಾಪಕ ಆಕ್ರೋಶ

ಜೋಗಿ ಪ್ರೇಮ್ ಸಿನಿಮಾಗಳಲ್ಲಿ ಹಾಡುಗಳು ಸಿಕ್ಕಾಪಟ್ಟೆ ಸದ್ದು ಮಾಡುತ್ತವೆ. ಸಿನಿಮಾ ಗೆಲ್ಲುತ್ತೋ ಬಿಡುತ್ತೋ ಆಲ್ಬಮ್ ಅಂತೂ ಹಿಟ್ ಆಗಿಬಿಡುತ್ತದೆ. ಹಾಡುಗಳ ವಿಚಾರದಲ್ಲಿ ಪ್ರೇಮ್ ಅವರಿಗೆ ಸಿನಿಪ್ರೇಮಿಗಳ ನಾಡಿಮಿಡಿತ ಚೆನ್ನಾ

16 Mar 2026 11:59 am
Bhagyalakshmi: ಸೈಲೆಂಟ್ ಆಗಿದ್ದ ಭಾಗ್ಯಾ ಈಗ ವೈಲೆಂಟ್; ಅತ್ತೆ ಕುಸುಮಾ ಜೊತೆ ಸೇರಿ ಶ್ರೇಷ್ಠಾಳಿಗೆ ಸವಾಲು?

ಭಾಗ್ಯಲಕ್ಷ್ಮಿ ಧಾರಾವಾಹಿ ಈಗ ಕುತೂಹಲಕಾರಿ ತಿರುವು ಪಡೆದುಕೊಂಡಿದೆ. ಭಾಗ್ಯಾ ತನ್ನ ಅತ್ತೆ ಮನೆಯಿಂದ ಹೊರಬಂದ ಮೇಲೆ ಈಗ ಮತ್ತೆ ಅಲ್ಲಿಗೆ ಹೋಗುವ ನಿರ್ಧಾರ ಮಾಡಿದ್ದಾಳೆ. ಈ ಬಗ್ಗೆ ಪ್ರೇಕ್ಷಕರಲ್ಲಿ ಭಾರೀ ಕುತೂಹಲ ಮೂಡಿದೆ. ಇಂದಿ

16 Mar 2026 10:58 am
ಭಾರತೀಯ ಸಿನಿಮಾ ಮಂದಿ ಪಾಲಿಗೆ ಆಸ್ಕರ್ ಪ್ರಶಸ್ತಿ ಇಂದಿಗೂ ಗಗನ ಕುಸುಮವಾಗಿರುವುದೇಕೆ?

98ನೇ ಅಕಾಡೆಮಿ(ಆಸ್ಕರ್) ಪ್ರಶಸ್ತಿ ಪ್ರದಾನ ಸಮಾರಂಭ ಲಾಸ್ ಎಂಜಲೀಸ್‌ನ ಡಾಲ್ಬಿ ಥಿಯೇಟರ್‌ನಲ್ಲಿ ಅದ್ದೂರಿಯಾಗಿ ನೆರವೇರಿದೆ. ಪ್ರಿಯಾಂಕ ಚೋಪ್ರಾ ಸೇರಿದಂತೆ ಹಾಲಿವುಡ್ ನಟ, ನಟಿಯರು, ತಂತ್ರಜ್ಞರು ಈ ರಂಗೀನ್ ಕಾರ್ಯಕ್ರಮಕ್ಕೆ ಸಾ

16 Mar 2026 10:43 am
'ರಾಮಾಯಣ' ಚಿತ್ರಕ್ಕೆ ಸಿಕ್ಕಬಿಟ್ಟ ಕುಂಭಕರ್ಣ; ರಾವಣ ಯಶ್ ಸಹೋದರನಾಗಿ ನಟಿಸೋದು ಇವ್ರೇ

ನಿತೇಶ್ ತಿವಾರಿ ನಿರ್ದೇಶನದ 'ರಾಮಾಯಣ' ಸರಣಿ ಸಿನಿಮಾ ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ. ರಾಮಾಯಣ ಕಾವ್ಯದಲ್ಲಿ ಪ್ರತಿ ಪಾತ್ರಕ್ಕೂ ಬಹಳ ಮಹತ್ವ ಇದೆ. ಪ್ರಧಾನ ಪಾತ್ರಗಳೆಲ್ಲಾ ಜನರ ಮನಸ್ಸಿನಲ್ಲಿ ಉಳಿದುಬಿಟ್ಟಿದೆ. ಅದರಲ್ಲೂ ರಾವ

16 Mar 2026 9:29 am
ಆಸ್ಕರ್ ವಿಜೇತ ಚಿತ್ರದಿಂದ ನನಗೆ ಈಗಲೂ ಸಂಭಾವನೆ ಬರ್ತಿದೆ.. ಮೊನ್ನೆ ಎಷ್ಟು ಬಂತು ಗೊತ್ತಾ? ಅನಿಲ್ ಕಪೂರ್

2026 ಆಸ್ಕರ್ ಸಂಭ್ರಮ ಮುಗಿಲು ಮುಟ್ಟಿದೆ. ಈ ಬಾರಿ ಭಾರತದ ಯಾವುದೇ ಸಿನಿಮಾ ನಾಮಿನೇಷನ್ ಪಟ್ಟಿ ಕೂಡ ಸೇರಲಿಲ್ಲ. 'ಸಿನ್ನರ್ಸ್' ಚಿತ್ರ ಭರ್ಜರಿಯಾಗಿ ಆಸ್ಕರ್ ಬೇಟೆಯಾಗಿದೆ. ಇದನ್ನೆಲ್ಲಾ ಪಕ್ಕಕ್ಕಿಟ್ಟರೆ ಕೆಲ ವರ್ಷಗಳ ಹಿಂದೆ ಆಸ್ಕರ

16 Mar 2026 8:00 am
Oscars 2026 Winners List: ಈ ಬಾರಿ ಆಸ್ಕರ್ ಗೆದ್ದವರ ಇವರೇ.. ಯಾರಿಗೆಲ್ಲ ಯಾವ ಪ್ರಶಸ್ತಿ?

ಸಿನಿಮಾ ಕ್ಷೇತ್ರದಲ್ಲಿ ನೀಡಲಾಗುವ ವಿಶ್ವದ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿ ಆಸ್ಕರ್. ಈ ಪ್ರಶಸ್ತಿ ಪಡೆಯಬೇಕು ಅನ್ನೋದು ಜಗತ್ತಿನ ಪ್ರತಿಯೊಬ್ಬ ಫಿಲ್ಮ್ ಮೇಕರ್‌ನ ಕನಸು. ಅದಕ್ಕೆ ಪ್ರತಿ ವರ್ಷ ವಿಶ್ವದ ಮೂಲೆ ಮೂಲೆಯಲ್ಲಿರುವ ಸ

16 Mar 2026 7:22 am