SENSEX
NIFTY
GOLD
USD/INR

Weather

23    C
... ...View News by News Source
IPL 2024 - ಆರ್‌ಸಿಬಿ ಭರ್ಜರಿ ಕಮ್‌ಬ್ಯಾಕ್‌ಗೆ ಬಳಸಿದ ಮಂತ್ರ ತಿಳಿಸಿದ ದಿನೇಶ್‌ ಕಾರ್ತಿಕ್‌!

Dinesh Karthik on RCB's Comeback Mantra: ಹದಿನೇಳನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ತಾನು ಆಡಿದ ಮೊದಲ 7 ಪಂದ್ಯಗಳಲ್ಲಿ 1 ಜಯ ಮಾತ್ರವೇ ದಾಖಲಿಸಿ ಅಂಕಪಟ್ಟಿಯ ಕೊನೇ ಸ್ಥಾನ ತಲುಪಿತ್ತು. ಆ

10 May 2024 12:58 am
'195ಕ್ಕೂ ಹೆಚ್ಚಿನ ಸ್ಟ್ರೈಕ್‌ ರೇಟ್‌'-ಟೀಕಾಕಾರರ ಬಾಯಿ ಮುಚ್ಚಿಸಿದ ವಿರಾಟ್‌ ಕೊಹ್ಲಿ!

Virat Kohli Scored 92 Runs against PBKS: ಪಂಜಾಬ್‌ ಕಿಂಗ್ಸ್‌ ವಿರುದ್ಧದ ಪಂದ್ಯದಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ಮಾಜಿ ನಾಯಕ ವಿರಾಟ್‌ ಕೊಹ್ಲಿ ಅಬ್ಬರದ ಬ್ಯಾಟಿಂಗ್‌ ಪ್ರದರ್ಶನವನ್ನು ತೋರಿದರು. ಪ್ರಸಕ್ತ ಇಂಡಿಯನ್‌ ಪ್ರೀಮಿಯರ್‌ ಲೀ

9 May 2024 11:50 pm
ಶಿವಕಾಶಿ ಪಟಾಕಿ ಕಾರ್ಖಾನೆಯಲ್ಲಿ ಭೀಕರ ಸ್ಫೋಟ: 5 ಮಹಿಳಾ ಕಾರ್ಮಿರನ್ನು ಸೇರಿ 8 ಮಂದಿ ಬಲಿ!

Sivakashi Firecracker Explosion : ಶಿವಕಾಶಿಯ ಪಟಾಕಿ ಕಾರ್ಖಾನೆಯಲ್ಲಿ ಗುರುವಾರ ಸಂಜೆ ಸ್ಪೋಟ ಸಂಭವಿಸಿದೆ. ಘಟನೆಯಲ್ಲಿ ಮಹಿಳಾ ಕಾರ್ಮಿಕರನ್ನು ಸೇರಿದಂತೆ 8 ಮಂದಿ ಸಾವಿಗೀಡಾಗಿದ್ದಾರೆ. ಗಂಭೀರವಾಗಿ ಗಾಯಗೊಂಡ 12 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲ

9 May 2024 11:36 pm
ದೇವರಾಜೇಗೌಡ, ಕಾರ್ತಿಕ್‌ಗೆ ಮತ್ತೆ ಎಸ್‌ಐಟಿ ಸಮನ್ಸ್‌, ಮೇ 15ರಂದು ಪ್ರಜ್ವಲ್‌ ರೇವಣ್ಣ ಬೆಂಂಗಳೂರಿಗೆ?

ಸಂಸದ ಪ್ರಜ್ವಲ್‌ ರೇವಣ್ಣ ಲೈಂಗಿಕ ಹಗರಣ ಸಂಬಂಧ ಎಸ್‌ಐಟಿ ಅಧಿಕಾರಿಗಳು ಬಿಜೆಪಿ ಮುಖಂಡ ಹಾಗೂ ವಕೀಲ ಜಿ ದೇವರಾಜೇಗೌಡ ಹಾಗೂ ಪ್ರಜ್ವಲ್‌ರ ಮಾಜಿ ಕಾರು ಚಾಲಕ ಕಾರ್ತಿಕ್‌ ಗೌಡಗೆ ವಿಚಾರಣೆಗೆ ಹಾಜರಾಗುವಂತೆ ಮತ್ತೆ ನೋಟಿಸ್‌ ಜಾರಿ

9 May 2024 11:25 pm
ಮಾರ್ಚ್‌ ತ್ರೈಮಾಸಿಕದಲ್ಲಿ ಎಸ್‌ಬಿಐಗೆ ಬರೋಬ್ಬರಿ ₹20,698 ಕೋಟಿ ಲಾಭ, ₹13.70 ಲಾಭಾಂಶ ಘೋಷಣೆ

ದೇಶದ ಅತಿದೊಡ್ಡ ಬ್ಯಾಂಕ್‌ ಆಗಿರುವ ಸರಕಾರಿ ಸ್ವಾಮ್ಯದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮಾರ್ಚ್‌ ತ್ರೈಮಾಸಿಕದಲ್ಲಿ ನಿರೀಕ್ಷೆ ಮೀರಿ 20,698 ಕೋಟಿ ರೂಪಾಯಿ ಲಾಭ ಗಳಿಸಿದೆ. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಬ್ಯಾಂಕ್‌ನ ಲಾಭ ಬ

9 May 2024 10:20 pm
ಹಾಸನ ಪೆನ್‌ಡ್ರೈವ್‌ ಕೇಸ್‌: ನೊಂದ ಮಹಿಳೆಯರಿಗೆ ವೇಶ್ಯಾವಾಟಿಕೆ ಕೇಸ್‌ನಲ್ಲಿ ಸಿಲುಕಿಸುತ್ತೇವೆ ಎಂದು ಎಸ್ಐ‌ಟಿ ಬೆದರಿಕೆ- ಎಚ್‌ಡಿಕೆ

HD Kumaraswamy On SIT : ಎಸ್‌ಐಟಿ ತಂಡವು ನೋಂದ ಮಹಿಳೆಯರಿಗೆ ಬೆದರಿಕೆ ಹಾಕಿ ತಾವು ಹೇಳಿದಂತೆ ಹೇಳಿಕೆ ಕೊಡಲು ಒತ್ತಾಯಿಸುತ್ತಿದೆ ಎಂದು ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಗಂಭೀರ ಹಾರೋಪ ಮಾಡಿದ್ದಾರೆ. ನಿಮ್ಮನ್ನು ವೇಶ್ಯಾವಾಟಿಕೆ ಪ್ರಕರಣ

9 May 2024 9:45 pm
ಬೆಂಗಳೂರಿನ ಬೀದಿ ನಾಯಿಗಳಿಗೆ ಲಸಿಕೆ, ಮೈಕ್ರೋಚಿಪ್‌ ಪ್ರಶ್ನಿಸಿ ಹೈಕೋರ್ಟ್‌ಗೆ ಅರ್ಜಿ, ಬಿಬಿಎಂಪಿಗೆ ನೋಟಿಸ್‌

ಬೆಂಗಳೂರಿನ ಬೀದಿ ನಾಯಿಗಳಿಗೆ ಲಸಿಕೆ ಹಾಕುವುದು ಮತ್ತು ಮೈಕ್ರೋ ಚಿಪ್‌ ಅಳವಡಿಕೆ ಸಂಬಂಧ ಬಿಬಿಎಂಪಿ ಟೆಂಡರ್‌ ಕರೆದಿದೆ. ಇದನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದ್ದು, ಸರಕಾರ ಮತ್ತು ಬಿಬಿಎಂಪಿಗೆ ನೋಟಿಸ್‌

9 May 2024 9:01 pm
Telangana Election : ಬಿಆರ್‌ಎಸ್‌ ಪಾರ್ಟಿ ಬಿಜೆಪಿಯ 'ಬಿ- ಟೀಮ್' ಅಲ್ಲ ಎಂದ ಕೆಸಿಆರ್ ಪುತ್ರ, ಆದರೆ..

BRS Is BJPs B-team Charge : ಬಿಆರ್‌ಎಸ್‌ ಪಕ್ಷವು ಬಿಜೆಪಿಯ ಬಿಟೀಮ್ ಅಲ್ಲ, ಆದರೆ, ಕಾಂಗ್ರೆಸ್ ಪಾರ್ಟಿಗೆ ಬಿಜೆಪಿಯ ವಿರುದ್ದ ಪೈಪೋಟಿ ನೀಡುವ ಸಾಮರ್ಥ್ಯವಿಲ್ಲ ಎಂದು ಮಾಜಿ ಸಚಿವ ಮತ್ತು ಮಾಜಿ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ ಪುತ್ರ ಕೆ.ಟಿ.

9 May 2024 8:52 pm
Bengaluru Rain: ಬೆಂಗಳೂರಿನಲ್ಲಿ ಸತತ ಎರಡು ದಿನ ಮುಂದುವರೆದ ಮಳೆಯ ಅಬ್ಬರ!

Bengaluru Heavy Rain : ಬೆಂಗಳೂರಿನಲ್ಲಿ ಸತತ ಎರಡನೇ ದಿನ ಮಳೆ ಜೋರು ಮಳೆಯಾಗಿದೆ. ಇದರಿಂದ ಕೆಲ ಕಾಲ ನಗರದಲ್ಲಿ ಸಂಚಾರ ವ್ಯತ್ಯಯವಾಗಿತ್ತು. ಮಳೆಯಿಂದ ಮರಗಳು ಧರೆಗೆ ಉರುಳುವೆ. ಈ ಬಗ್ಗೆ ವಿವರ ಇಲ್ಲಿದೆ.

9 May 2024 8:36 pm
ತುಂಡಾದ ಕೈಗಳು, ಕಾಲಿನಲ್ಲೇ ಕಾರು ಡ್ರೈವಿಂಗ್ ಮಾಡುವ ಯುವಕನಿಗೆ ಸಿಕ್ತು ಡ್ರೈವಿಂಗ್‌ ಲೈಸೆನ್ಸ್‌, ಇದೊಂದು ಸ್ಫೂರ್ತಿಯ ಕಥೆ!

ಕೈಗಳಲ್ಲಿದೆ ಕಾಲಿನಲ್ಲೇ ಕಾರು ಡ್ರೈವ್ ಮಾಡಲು ದೇಶದಲ್ಲೇ ಮೊದಲ ಬಾರಿಗೆ ಡ್ರೈವಿಂಗ್‌ ಲೈಸೆನ್ಸ್‌ ಪಡೆದವರು ಮಧ್ಯ ಪ್ರದೇಶದ ಇಂದೋರ್‌ನ ವಿಕ್ರಮ್‌ ಅಗ್ನಿಹೋತ್ರಿ. ಅನಂತರದಲ್ಲಿ ಕೇರಳದ ಯುವತಿಯೊಬ್ಬರಿಗೆ ಇಂಥದ್ದೇ ಕಾರಣದಿಂ

9 May 2024 8:15 pm
ರೈಲ್ವೆ ಕಾಮಗಾರಿ: ಹೊಸಪೇಟೆ ಮಾರ್ಗದ ಹಲವು ರೈಲುಗಳ ಸಂಚಾರ ರದ್ದು, ಮಾರ್ಗ ಬದಲಾವಣೆ! ಇಲ್ಲಿದೆ ರೈಲುಗಳ ಪಟ್ಟಿ

Hosapete Train Route Change : ಹೊಸಪೇಟೆ ರೈಲ್ವೆ ನಿಲ್ದಾಣದಲ್ಲಿ ತುರ್ತು ಕಾಮಗಾರಿ ನಡೆಯುತ್ತಿದೆ. ಈ ಹಿನ್ನೆಲೆ ಈ ಮಾರ್ಗದ ಕೆಲ ರೈಲುಗಳ ಸಂಚಾರಕ್ಕೆ ತೊಡಕಾಗಿದೆ. ಯಾವೆಲ್ಲಾ ರೈಲುಗಳು ಮಾರ್ಗ ಬದಲಾವಣೆ, ಸಂಚಾರ ರದ್ದು, ಭಾಗಶಃ ಸಂಚಾರ ರದ್ದು? ಎಂಬ

9 May 2024 7:36 pm
ಲುಕ್ ಔಟ್, ಬ್ಲೂ ಕಾರ್ನರ್‌ ನೋಟಿಸ್‌ಗೂ ಸಿಗದ ಪ್ರಜ್ವಲ್ ರೇವಣ್ಣ; ಮುಂದೇನು? ಕಾನೂನು ತಜ್ಞರು ಹೇಳುವುದೇನು?

ಪ್ರಜ್ವಲ್‌ ರೇವಣ್ಣ ಲೈಂಗಿಕ ಹಗರಣಕ್ಕೆ ಸಂಬಂಧಿಸಿದಂತೆ ಅವರ ವಿರುದ್ಧ ಬ್ಲೂ ಕಾರ್ನರ್ ನೋಟಿಸ್ ಹಾಗೂ ಲುಕ್‌ಔಟ್ ನೋಟಿಸ್ ಜಾರಿಯಾಗಿದೆ. ಹೀಗಿದ್ದರೂ ಈವರೆಗೆ ಹಾಸನ ಸಂಸದರು ಪತ್ತೆಯಾಗಿಲ್ಲ. ಹಾಗಾದರೆ ಪ್ರಜ್ವಲ್‌ ವಶಕ್ಕೆ ಪಡೆ

9 May 2024 7:23 pm
ಎಲ್‌ಎಸ್‌ಜಿ ತಂಡದಲ್ಲಿ ಕ್ಯಾಪ್ಟನ್‌ ಕೆಎಲ್‌ ರಾಹುಲ್‌ ಅಭಿಯಾನ ಅಂತ್ಯ?

KL Rahul vs Sanjiv Goenka: ಸನ್‌ರೈಸರ್ಸ್‌ ಹೈದರಾಬಾದ್‌ ಎದುರು ಲಖನೌ ಸೂಪರ್‌ ಜಯಂಟ್ಸ್‌ ತಂಡ 10 ವಿಕೆಟ್‌ಗಳ ಹೀನಾಯ ಸೋಲುಂಡ ಬೆನ್ನಲ್ಲೇ ದೊಡ್ಡ ಬೆಳವಣಿಗೆಗಳು ಶುರುವಾಗಿವೆ. ಎಲ್‌ಎಸ್‌ಜಿ ನಾಯಕ ಕೆಎಲ್‌ ರಾಹುಲ್‌ ವಿರುದ್ಧ ಆನ್‌ಫೀಲ್ಡ್‌ನಲ

9 May 2024 7:20 pm
6 ತಿಂಗಳಿಂದ ಪೆನ್‌ಡ್ರೈವ್ ಇಟ್ಟುಕೊಂಡು ದೇವರಾಜೇಗೌಡ ಏನ್ ಮಾಡ್ತಿದ್ದ? ಶಿವಲಿಂಗೇಗೌಡ ಪ್ರಶ್ನೆ

KM Shivalinge gowda On Pen Drive Case: ದೇವರಾಜೇಗೌಡ ಅವರೊಬ್ಬ ವಕೀಲರಾಗಿ, ಜಡ್ಜ್ ಅಥವಾ ಪೊಲೀಸರಿಗೆ ಪೆನ್‌ಡ್ರೈವ್ ಕೊಟ್ಟಿದ್ದರೆ ಮಹಿಳೆಯರ ಮಾನಹರಣ ಆಗುತ್ತಿರಲಿಲ್ಲ. ಯಾರು ಪೆನ್‌ಡ್ರೈವ್ ಹಂಚಿದ್ದಾರೆ ಎನ್ನವುದು ಬೆಳಕಿಗೆ ಬರಲೇ ಬೇಕು. ಪ್ರಜ್ವಲ

9 May 2024 7:15 pm
ಮೈಸೂರಿನಲ್ಲಿ ‘ಜಯತು ಜಯತು ಶ್ರೀರಾಮ’ ಗೀತೆ ಹಾಡಿದ ಯುವಕನಿಗೆ ಥಳಿತ - ಸಂಸದ ಪ್ರತಾಪ್ ಸಿಂಹ ಕಿಡಿ

ಮೈಸೂರಿನ ಸೇಂಟ್ ಫಿಲೋಮಿನಾ ಕಾಲೇಜಿನ ವಾರ್ಷಿಕೋತ್ಸವ ಸಮಾರಂಭದಲ್ಲಿ ಜಯತು ಜಯತು ಶ್ರೀರಾಮ ಎಂಬ ಹಾಡು ಹಾಡಿದ ಯುವಕನೊಬ್ಬನ ಮೇಲೆ ಅದೇ ಕಾಲೇಜಿನ ವಿದ್ಯಾರ್ಥಿಗಳ ಗುಂಪೊಂದು ಹಲ್ಲೆ ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಮೈ

9 May 2024 6:14 pm
Karnataka Trains : ಬೆಂಗಳೂರು-ಭುವನೇಶ್ವರ ನಡುವೆ ವಿಶೇಷ ರೈಲು; ಇಲ್ಲಿದೆ ವೇಳಾಪಟ್ಟಿ

Bengaluru Bhubaneswar Special Train : ಬೆಂಗಳೂರು ಹಾಗೂ ಭುವನೇಶ್ವರದ ನಡುವೆ ವಿಶೇಷ ರೈಲು ಸಂಚಾರ ನಡೆಸಲಿದೆ. ಈ ರೈಲು ಮೇ 11 ರಂದು ಒಂದು ಟ್ರಿಪ್‌ ಮಾತ್ರ ಸಂಚಾರಿಸಲಿದ್ದು, ಪ್ರಯಾಣಿಕರು ಈ ಸೌಲಭ್ಯ ಬಳಸಿಕೊಳ್ಳುವಂತೆ ನೈರುತ್ಯ ರೈಲ್ವೆ ತಿಳಿಸಿದೆ. ಈ ಬಗ

9 May 2024 6:00 pm
T20 World Cup: ವಿರಾಟ್‌ ಕೊಹ್ಲಿ ಟಿ20 ವಿಶ್ವಕಪ್‌ ಗೆಲ್ಲಲು ಅರ್ಹರು ಎಂದ ಯುವರಾಜ್‌ ಸಿಂಗ್‌!

Yuvraj Singh Praised on Virat Kohli: ಆಧುನಿಕ ಕ್ರಿಕೆಟ್‌ ದಿಗ್ಗಜ ಬ್ಯಾಟ್ಸ್‌ಮನ್ ಎಂದು ವಿರಾಟ್‌ ಕೊಹ್ಲಿಯನ್ನು ಮುಕ್ತಕಂಠದಿಂದ ಗುಣಗಾಣ ಮಾಡಿದ ಭಾರತ ತಂಡದ ಮಾಜಿ ಆಲ್‌ರೌಂಡರ್ ಯುವರಾಜ್‌ ಸಿಂಗ್‌, ವಿಶ್ವಕಪ್‌ ಗೆಲ್ಲಲು ಇವರು ಅರ್ಹರಾಗಿದ್ದಾರ

9 May 2024 5:58 pm
ಚುನಾವಣಾ ಪ್ರಚಾರ ಮೂಲಭೂತ ಹಕ್ಕಲ್ಲ: ಕೇಜ್ರಿವಾಲ್ ಜಾಮೀನು ಅರ್ಜಿಗೆ ಇಡಿ ಆಕ್ಷೇಪ

ED Opposes Kejriwal Bail Plea In SC: ದೇಶದಲ್ಲಿ ವರ್ಷವಿಡೀ ಚುನಾವಣೆಗಳು ನಡೆಯುತ್ತಲೇ ಇರುತ್ತವೆ. ಒಂದು ವೇಳೆ ಚುನಾವಣಾ ಪ್ರಚಾರಕ್ಕಾಗಿ ಜಾಮೀನು ನೀಡುವ ಪರಿಪಾಠ ಆರಂಭಿಸಿದರೆ ದೇಶದ ಯಾವ ರಾಜಕಾರಣಿಯನ್ನೂ ನ್ಯಾಯಾಂಗ ಬಂಧನದಲ್ಲಿ ಇರಿಸಲು ಸಾಧ್ಯವ

9 May 2024 5:56 pm
ವಿವಾಹಿತ ಮುಸ್ಲಿಮರಿಗೆ ‘ಲಿವ್ ಇನ್ ರಿಲೇಷನ್ ಶಿಪ್’ ಹಕ್ಕು ಇಲ್ಲ - ಅಲಹಾಬಾದ್ ಹೈಕೋರ್ಟ್ ಮಹತ್ವದ ಆದೇಶ

ಇಸ್ಲಾಂ ಧರ್ಮದಲ್ಲಿ ವಿವಾಹಿತ ವ್ಯಕ್ತಿಗಳಿಗೆ ಲಿವ್ ಇನ್ ರಿಲೇಷನ್ ನಡೆಸಲು ಅವಕಾಶವಿಲ್ಲ ಎಂದು ಅಲಹಾಬಾದ್ ಹೈಕೋರ್ಟ್ ಹೇಳಿದೆ. ಖಾನ್ ಎಂಬ ವಿವಾಹಿತ ಮುಸ್ಲಿಂ ವ್ಯಕ್ತಿ ಹಾಗೂ ಆತನ ಪ್ರೇಯಸಿ ಸ್ನೇಹಾ ಎಂಬುವರು ತಮಗೆ ಒಟ್ಟಿಗೆ ಸಹ

9 May 2024 5:24 pm
ಮಧ್ಯಪ್ರದೇಶದಲ್ಲಿ ಬಾಲಕನ ವೋಟಿಂಗ್! ಮಗ ಮತ ಚಲಾಯಿಸುವಾಗ ವಿಡಿಯೋ ಮಾಡಿದ ಬಿಜೆಪಿ ನಾಯಕ!

Minor Casting Vote In MP: ಪ್ರಭಾವಿಗಳು, ಸಿರಿವಂತರು ಹಾಗೂ ರಾಜಕಾರಣಿಗಳಿಗೆ ಕಾನೂನು ಸಡಿಲವಾಗಿ ಬಿಡುತ್ತದೆ! ಜನ ಸಾಮಾನ್ಯರಿಗೆ ಸಿಗದ ವಿಶೇಷ ಸವಲತ್ತುಗಳು ಸಿಕ್ಕಿಬಿಡುತ್ತವೆ. ಅದು ಕಾನೂನು ಬಾಹಿರ ಆದರೂ ಕೂಡಾ! ಅಂಥದ್ದೇ ಒಂದು ಘಟನೆ ಮಧ್ಯ ಪ್

9 May 2024 5:07 pm
ಹಾಸನ ಪೆನ್‌ಡ್ರೈವ್ ಕೇಸ್: ಎಸ್‌ಐಟಿ ತನಿಖೆ ಪಾರದರ್ಶಕವಾಗಿಲ್ಲ ಎಂದು ರಾಜ್ಯಪಾಲರಿಗೆ ಎಚ್‌ಡಿ ಕುಮಾರಸ್ವಾಮಿ ದೂರು

HD Kumaraswamy Complains To Governor : ಹಾಸನ ಪೆನ್‌ಡ್ರೈವ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿಯಿಂದ ಪ್ರಾಮಾಣಿಕ ತನಿಖೆಯಾಗುತ್ತಿಲ್ಲ ಎಂದು ಎಚ್‌ಡಿ ಕುಮಾರಸ್ವಾಮಿ ಆರೋಪ ಮಾಡಿದ್ದಾರೆ. ಈ ಸಂಬಂಧ ಕರ್ನಾಟಕ ರಾಜ್ಯಪಾಲರಿಗೆ ದೂರ ಸಹ ನೀಡಿದ್ದಾ

9 May 2024 5:04 pm
LSG vs SRH: 'ನನ್ನ ಬಳಿ ಪದಗಳಿಲ್ಲ'-ಎಸ್‌ಆರ್‌ಎಚ್‌ ವಿರುದ್ದ ಸೋಲಿನ ಬಳಿಕ ಕೆಎಲ್‌ ರಾಹುಲ್‌ ಬೇಸರ!

KL Rahul Statement after loss against SRH: ಸನ್‌ರೈಸರ್ಸ್ ಹೈದರಾಬಾದ್‌ ವಿರುದ್ಧ ಲಖನೌ ಸೂಪರ್‌ ಜಯಂಟ್ಸ್‌ ತಂಡ 10 ವಿಕೆಟ್‌ಗಳ ಹೀನಾಯ ಸೋಲಿನ ಬಳಿಕ ನಾಯಕ ಕೆಎಲ್‌ ರಾಹುಲ್‌ ಬೇಸರ ವ್ಯಕ್ತಪಡಿಸಿದ್ದಾರೆ. ಈ ಪಂದ್ಯದ ಫಲಿತಾಂಶದ ಬಗ್ಗೆ ಹೇಳಲು ನನಗೆ ಪದಗಳ

9 May 2024 4:43 pm
ತೆಲಂಗಾಣದಲ್ಲಿ ಬಿಆರ್‌ಎಸ್‌, ಕಾಂಗ್ರೆಸ್‌ನಿಂದ ಷರಿಯಾ ಆಡಳಿತಕ್ಕೆ ಪ್ರಯತ್ನ : ಅಮಿತ್ ಶಾ

Sharia and Quran : ನಾಲ್ಕನೇ ಹಂತದ ಚುನಾವಣೆಯ ಬಹಿರಂಗ ಪ್ರಚಾರಕ್ಕೆ ಇನ್ನು ಎರಡು ದಿನ ಬಾಕಿಯುಳಿದಿದೆ. ಮೇ 13ರಂದು ಆಂಧ್ರ ಪ್ರದೇಶ, ತೆಲಂಗಾಣ ಸೇರಿದಂತೆ ದೇಶದ ವಿವಿದೆಡೆ ಚುನಾವಣೆ ನಡೆಯಲಿದೆ. ತೆಲಂಗಾಣದಲ್ಲಿರುವ ಅಮಿತ್ ಶಾ, ವಿಪಕ್ಷಗಳ ಮೇ

9 May 2024 4:18 pm
ಚೈನೀಸ್‌ ಗ್ಯಾರಂಟಿ, ಅರಬ್ಬಿ ಗ್ಯಾರಂಟಿ, ಆಫ್ರಿಕಾ ಗ್ಯಾರಂಟಿ ನೀಡಿದ ಕಾಂಗ್ರೆಸ್: ಆರ್. ಅಶೋಕ್ ಲೇವಡಿ

R Ashok Slams Congress: ಸೋನಿಯಾ ಗಾಂಧಿ ಇಟಲಿಯಿಂದ ಬಂದಿದ್ದರೂ ಅವರನ್ನು ಭಾರತೀಯರೆಂದು ಒಪ್ಪಿಕೊಳ್ಳುವಂತೆ ಕಾಂಗ್ರೆಸ್‌ ನಾಯಕರು ಒತ್ತಾಯಿಸುತ್ತಾರೆ. ಸೋನಿಯಾ ದೇಶದ ಸೊಸೆ ಎಂದು ನಾವೆಲ್ಲರೂ ಒಪ್ಪಿಕೊಂಡಿದ್ದೇವೆ. ಸೋನಿಯಾ, ರಾಹುಲ್‌ ಗಾಂ

9 May 2024 4:03 pm
ಅಕ್ಷಯ ತೃತೀಯ: ಚಿನ್ನ ಖರೀದಿ ವೇಳೆ ಮೋಸ ಹೋಗದಿರಿ, ಇಲ್ಲಿದೆ ನೀವು ಎಚ್ಚರ ವಹಿಸಬೇಕಾದ ಸಂಗತಿಗಳು

​ಅಕ್ಷಯ ತೃತೀಯಕ್ಕೆ ಎಲ್ಲರೂ ಚಿನ್ನ ಖರೀದಿಗೆ ಮುಗಿ ಬೀಳುತ್ತಾರೆ. ಈ ವೇಳೆ ಎಚ್ಚರ ವಹಿಸದಿದ್ದರೆ ಮೋಸಕ್ಕೆ ಒಳಗಾಗುವ ಸಾಧ್ಯತೆ ಇದೆ. ಹೀಗಾಗಿ ಆಭರಣ ಖರೀದಿಸುವಾಗ ಹಲವು ವಿಷಯಗಳನ್ನು ಗಮನದಲ್ಲಿ ಇಟ್ಟುಕೊಳ್ಳುವುದು ಮುಖ್ಯ. ಹಾಲ್

9 May 2024 4:02 pm
ಲೀಸ್ ಗೆ ನೀಡಲು ಹೈದರಾಬಾದ್ ಜನರೇನೂ ಜಾನುವಾರುಗಳಲ್ಲ: ಮೋದಿಯ ಯಾವ ಹೇಳಿಕೆಗೆ ಓವೈಸಿ ಕಿಡಿ?

ಪ್ರಧಾನಿ ನರೇಂದ್ರ ಮೋದಿ ಅವರು ಹೈದರಾಬಾದ್ ನಲ್ಲಿ ನಡೆಸಿದ ಚುನಾವಣಾ ಪ್ರಚಾರ ಭಾಷಣಕ್ಕೆ ಎಐಎಂಐಎಂ ಪಕ್ಷಧ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ಬಿಆರ್ ಎಸ್ ಮತ್ತು ಕಾಂಗ್ರೆಸ್ ಪಕ್ಷಗಳು ಹ

9 May 2024 3:56 pm
ಶಬರಿಮಲೈ ದೇಗುಲಕ್ಕೆ ಹೋಗುವವರಿಗೆ ಇನ್ನು 'ವರ್ಚ್ಯುವಲ್ ಕ್ಯೂ' ನೋಂದಣಿ ಕಡ್ಡಾಯ

ವಿಶ್ವವಿಖ್ಯಾತ ಶಬರಿಮಲೈ ದೇವಸ್ಥಾನಕ್ಕೆ ಭೇಟಿ ನೀಡುವ ಭಕ್ತಾದಿಗಳ ಸಂಖ್ಯೆಯನ್ನು ನಿಯಂತ್ರಿಸಿ, ಸುಗಮ ದರ್ಶನಕ್ಕಾಗಿ ಅವಕಾಶ ಕಲ್ಪಿಸುವ ಉದ್ದೇಶದಿಂದ ಆ ದೇವಸ್ಥಾನದ ಆಡಳಿತ ಮಂಡಳಿಯು, ವರ್ಚ್ಯುವಲ್ ಕ್ಯು ಪದ್ಧತಿಯನ್ನು ಕಡ್ಡ

9 May 2024 3:45 pm
ಆಭರಣ ಪ್ರಿಯರಿಗೆ ಗುಡ್‌ ನ್ಯೂಸ್‌, ಅಕ್ಷಯ ತೃತೀಯಕ್ಕೂ ಮುನ್ನ ಸತತ 2 ದಿನ ಇಳಿಕೆ ಕಂಡ ಚಿನ್ನದ ದರ

ಅಕ್ಷಯ ತೃತೀಯಕ್ಕೂ ಮುನ್ನ ಚಿನ್ನದ ದರ ಇಳಿಕೆಯಾಗಿದೆ. ಬುಧವಾರ ಅಲ್ಪ ಇಳಿಕೆ ಕಂಡಿದ್ದ ಚಿನ್ನದ ದರ ಗುರುವಾರವೂ ಕುಸಿತ ಕಂಡಿದೆ. ಮೇ 10ರಂದು ಶುಕ್ರವಾರ ಅಕ್ಷಯ ತೃತೀಯವಾಗಿದ್ದು, ಈ ಸಂದರ್ಭದಲ್ಲಿ ಚಿನ್ನ ಖರೀದಿಸಿದರೆ ಒಳ್ಳೆಯದು ಎ

9 May 2024 3:43 pm
IPL 2024: 'ಆಸೀಸ್‌ಗೂ ಇದೇ ತರ ಆಡಬೇಕು'-ಭಯಮುಕ್ತ ಬ್ಯಾಟಿಂಗ್‌ಗೆ ಕಾರಣ ತಿಳಿಸಿದ ಟ್ರಾವಿಸ್‌ ಹೆಡ್!

Travis Head on his fearless Batting: ಲಖನೌ ಸೂಪರ್‌ ಜಯಂಟ್ಸ್‌ ವಿರುದ್ಧದ ಪಂದ್ಯದಲ್ಲಿ ಸ್ಪೋಟಕ ಅರ್ಧಶತಕ ಸಿಡಿಸುವ ಮೂಲಕ ಟ್ರಾವಿಸ್‌ ಹೆಡ್‌ ಸನ್‌ರೈಸರ್ಸ್‌ ಹೈದರಾಬಾದ್‌ ತಂಡದ 10 ವಿಕೆಟ್‌ಗಳ ಗೆಲುವಿನಲ್ಲಿ ಮಹತ್ತರ ಪಾತ್ರವನ್ನು ವಹಿಸಿದರು. ಆ ಮ

9 May 2024 3:39 pm
ಹಾಸನ ಪೆನ್‌ಡ್ರೈವ್ ಪ್ರಕರಣ: ಹೋರಾಟ ಮಾಡದಂತೆ ಕುಮಾರಸ್ವಾಮಿಯನ್ನು ಕಟ್ಟಿಹಾಕಿರುವವರು ಯಾರು- ಡಿಕೆ ಶಿವಕುಮಾರ್ ತಿರುಗೇಟು

DK Shivakumar On HD Kumaraswamy : ಡಿಕೆ ಶಿವಕುಮಾರ್‌ ಅವರು ಎಚ್‌ಡಿ ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಪೆನ್‌ಡ್ರೈವ್‌ ಪ್ರಕರಣದಲ್ಲಿ ಹೋರಾಟ ಮಾಡದಂತೆ ಯಾರಿಗೂ ತಡೆ ಹಾಕಿಲ್ಲ. ಹೋರಾಟ ನಿಮ್ಮ ಹಕ್ಕು ಮಾಡಿ ಎಂದಿದ್ದಾರೆ. ಈ ಬಗ್ಗೆ

9 May 2024 3:34 pm
ಹರಿಯಾಣ ಬಿಕ್ಕಟ್ಟು: ಬಹುಮತ ಪರೀಕ್ಷೆ ಕೋರಿ ರಾಜ್ಯಪಾಲರಿಗೆ ಪತ್ರ ಬರೆದ ಬಿಜೆಪಿ ಮಾಜಿ ಮಿತ್ರಪಕ್ಷ

ಮೂವರು ಪಕ್ಷೇತರ ಶಾಸಕರು ಹರಿಯಾಣದ ಬಿಜೆಪಿ ಸರಕಾರಕ್ಕೆ ನೀಡಿದ್ದ ಬೆಂಬಲವನ್ನು ವಾಪಸ್‌ ಪಡೆದಿರುವುದರಿಂದ ನಯಾಬ್‌ ಸಿಂಗ್‌ ಸೈನಿ ಸರಕಾರ ಈಗ ಅಲ್ಪಮತಕ್ಕೆ ಕುಸಿದಿದೆ. ಈ ಹಿನ್ನೆಲೆಯಲ್ಲಿ ಇದೀಗ ವಿಶ್ವಾಸಮತ ಪರೀಕ್ಷೆಗೆ ಬಿಜೆಪ

9 May 2024 3:19 pm
ಅಂದು ಧೋನಿ - ಇಂದು ರಾಹುಲ್, ಸಂಜೀವ್ ಗೋಯೆಂಕಾ ವರ್ತನೆ ಸರಿಯಲ್ಲ ಎಂದ ಫ್ಯಾನ್ಸ್‌!

Sanjiv Goenka vs KL Rahul: ಸನ್‌ರೈಸರ್ಸ್‌ ಹೈದರಾಬಾದ್‌ ವಿರುದ್ಧದ ಪಂದ್ಯದಲ್ಲಿ ಲಖನೌ ಸೂಪರ್‌ ಜಯಂಟ್ಸ್‌ ತಂಡ ಅನುಭವಿಸಿದ ಹೀನಾಯ ಸೋಲಿನ ಬೆನ್ನಲ್ಲೇ ಕ್ಯಾಪ್ಟನ್‌ ಕೆಎಲ್‌ ರಾಹುಲ್‌ ವಿರುದ್ಧ ಎಲ್‌ಎಸ್‌ಜಿ ತಂಡದ ಮಾಲೀಕ ಸಂಜೀವ್‌ ಗೋಯೆಂಕ

9 May 2024 2:56 pm
ಲೋಕಸಭೆ ಚುನಾವಣೆ ವೇಳೆ ಭಾರತವನ್ನು ಅಸ್ಥಿರಗೊಳಿಸಲು ಅಮೆರಿಕ ಪ್ರಯತ್ನ: ರಷ್ಯಾ ಗಂಭೀರ ಆರೋಪ

Russia Alleges US on Indian Elections: ಪ್ರಸ್ತುತ ನಡೆಯುತ್ತಿರುವ ಲೋಕಸಭೆ ಚುನಾವಣೆಯ ವೇಳೆ ಭಾರತವನ್ನು ಅಸ್ಥಿರಗೊಳಿಸಲು ಅಮೆರಿಕ ಪ್ರಯತ್ನಿಸುತ್ತಿದೆ ಎಂದು ರಷ್ಯಾ ಆರೋಪಿಸಿದೆ. ಹಾಗೆಯೇ ಖಲಿಸ್ತಾನಿ ಉಗ್ರ ಗುರುಪತ್ವಂತ್ ಸಿಂಗ್ ಪನ್ನು ಹತ್ಯೆ ಪ್

9 May 2024 2:18 pm
ಸಿದ್ದರಾಮಯ್ಯ ನೀವು ಯಾವಾಗ ಆಫ್ರಿಕಾ ಹೋಗ್ತೀರಾ? ಸೋನಿಯಾ ಯಾರೆಂದು ಪಿತ್ರೋಡಾ ಹೇಳಲಿ: ಆರ್ ಅಶೋಕ ವ್ಯಂಗ್ಯ

ಬೆಂಗಳೂರು: ದಕ್ಷಿಣ ಭಾರತೀಯರನ್ನು ಆಫ್ರಿಕಾ ಜನರಿಗೆ ಹೋಲಿಕೆ ಮಾಡಿದ ಕಾಂಗ್ರೆಸ್ ಸಾಗರೋತ್ತರ ಘಟಕದ ಅಧ್ಯಕ್ಷರಾಗಿದ್ದ ಸ್ಯಾಮ್ ಪಿತ್ರೋಡ 420 ಆಗಿದ್ದಾರೆ. ಅವರು ದೇಶ ವಿಭಜನೆಯ ಮುನ್ನಲೆ ಗಾಯಕರಾಗಿದ್ದಾರೆ. ಆದರೆ ಅವರದ್ದೇ ರೀತಿ

9 May 2024 2:01 pm
ದಕ್ಷಿಣ ಒಳನಾಡು, ಉತ್ತರ ಒಳನಾಡಿನಲ್ಲಿ ಮೇ 13ರವರೆಗೆ ಗುಡುಗು ಸಹಿತ ಮಳೆ - ನೈಸರ್ಗಿಕ ವಿಕೋಪ ನಿರ್ವಹಣಾ ಕೇಂದ್ರ ಪ್ರಕಟಣೆ

ಕರ್ನಾಟಕದಲ್ಲಿ ಕೆಲವು ದಿನಗಳಿಂದ ಅಲ್ಲಲ್ಲಿ ಮಳೆ ಸುರಿಯುತ್ತಿದೆ. ಇದರಿಂದಾಗಿ ಬೇಸಿಗೆಯ ಬಿಸಿ ಕೆಲವು ಕಡೆ ತಗ್ಗಿದೆ. ಇದರ ನಡುವೆಯೇ, ಬೆಂಗಳೂರಿನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ನಿರ್ವಹ

9 May 2024 1:40 pm
ಸ್ಮೃತಿ ಇರಾನಿ ಸೋಲಿಸುವುದು ನಮಗೆ ದೊಡ್ಡ ಸವಾಲೇನೂ ಅಲ್ಲ : ಅಮೇಠಿ ಕಾಂಗ್ರೆಸ್ ಅಭ್ಯರ್ಥಿ

Amethi Lok Sabha Constituency : ಬಿಜೆಪಿ ಅಭ್ಯರ್ಥಿ ಮತ್ತು ಹಾಲೀ ಎಂಪಿ ಸ್ಮೃತಿ ಇರಾನಿಯವರನ್ನು ಸೋಲಿಸುವುದು ನನಗೆ ದೊಡ್ಡ ಸವಾಲೇನೂ ಅಲ್ಲ. ಕ್ಷೇತ್ರದ ಜನತೆಗೆ ಬಿಜೆಪಿಯ ಬಗ್ಗೆ ಸಿಟ್ಟಿದೆ ಎಂದು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕಿಶೋರಿ ಲಾಲ್

9 May 2024 1:37 pm
Fact Check: ಮತದಾನಕ್ಕೆ ಮುನ್ನ ಸೋಲೊಪ್ಪಿಕೊಂಡ್ರಾ ಕಂಗನಾ? ವೈರಲ್ ವಿಡಿಯೋ ಅಸಲಿಯತ್ತೇನು?

Fact Check On Kangana Ranaut Viral Video: ಬಾಲಿವುಡ್ ನಟಿ ಕಂಗನಾ ರಾಣಾವತ್ ಕುರಿತಾಗಿ ಈಗಾಗಲೇ ಹಲವು ವೈರಲ್ ವಿಡಿಯೋಗಳು ಹರಿದಾಡುತ್ತಿವೆ. ಅವರ ಪ್ರತಿಯೊಂದು ಹೇಳಿಕೆಗಳನ್ನೂ ವೈರಲ್ ಮಾಡಲಾಗುತ್ತಿದೆ. ಹಿಮಾಚಲ ಪ್ರದೇಶದ ಮಂಡಿ ಲೋಕಸಭಾ ಕ್ಷೇತ್ರದ ಬಿಜ

9 May 2024 1:31 pm
ಅಯೋಧ್ಯಾದಲ್ಲಿ ಬಾಲರಾಮನಿಗೆ ತಲೆಬಾಗಿ ನಮಿಸಿದ ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್

Kerala Governor Visits Ayodhya Ram Mandir: ಉತ್ತರ ಪ್ರದೇಶದ ಅಯೋಧ್ಯಾದಲ್ಲಿ ಜನವರಿಯಲ್ಲಿ ಉದ್ಘಾಟನೆಗೊಂಡ ರಾಮ ಮಂದಿರಕ್ಕೆ ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಬುಧವಾರ ಭೇಟಿ ನೀಡಿದರು. ಈ ವೇಳೆ ಅವರು ರಾಮ ಲಲ್ಲಾ ವಿಗ್ರಹದ ಮುಂದೆ ಮಂಡಿಯೂರಿ ನಮಿ

9 May 2024 1:29 pm
ತಮಿಳು ಶೋಗಳಲ್ಲಿ ಬಿಜಿಯಾಗಿರುವ ಕೋಳಿ ರಮ್ಯಾ!

ತಮಿಳು ಶೋಗಳಲ್ಲಿ ಬಿಜಿಯಾಗಿರುವ ಕೋಳಿ ರಮ್ಯಾ!

9 May 2024 1:13 pm
ಹಾಸನ ಪೆನ್‌ಡ್ರೈವ್ ಕೇಸ್: ಗುರುವಾರ ರಾಜ್ಯಪಾಲರನ್ನು ಭೇಟಿಯಾಗಿ ದೂರು ನೀಡಲಿದ್ದಾರೆ ಎಚ್‌ಡಿಕೆ! ಸಿಬಿಐ ತನಿಖೆಗೆ ಒತ್ತಾಯ?

ದಿನಕ್ಕೊಂದು ತಿರುವು ಪಡೆಯುತ್ತಿರುವ ಹಾಸನ ಪೆನ್ ಡ್ರೈವ್ ಪ್ರಕರಣ ಇದೀಗ ರಾಜ್ಯಪಾಲರ ಮನೆಯಂಗಳ ತಲುಪುವ ಹಂತದಲ್ಲಿದೆ. ಪ್ರಾರಂಭದಲ್ಲಿ ಹಗರಣದಿಂದ ಅಂತರ ಕಾಯ್ದುಕೊಂಡಿದ್ದ ಮಾಜಿ ಮುಖ್ಮಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಇದ

9 May 2024 12:34 pm
ಇಬ್ಬರಿಂದ ಸ್ಲೋ ಬ್ಯಾಟಿಂಗ್ - ಎಲ್‌ಎಸ್‌ಜಿ ಹೀನಾಯ ಸೋಲಿಗೆ ಕಾರಣ ತಿಳಿಸಿದ ಪಾರ್ಥಿವ್‌ ಪಟೇಲ್!

Sunrisers Hyderabad vs Lucknow Super Giants Match Highlights: ಸನ್‌ರೈಸರ್ಸ್‌ ಹೈದರಾಬಾದ್ ಎದುರು ಲಖನೌ ಸೂಪರ್‌ ಜಯಂಟ್ಸ್‌ ತಂಡ ಅನುಭವಿಸಿದ ಹೀನಾಯ ಸೋಲಿನ ಬೆನ್ನಲ್ಲೇ ಎಲ್‌ಎಸ್‌ಜಿ ನಾಯಕ ಕೆಎಲ್‌ ರಾಹುಲ್‌ ವ್ಯಾಪಕ ಟೀಕೆಗೆ ಗುರಿಯಾಗಿದ್ದಾರೆ. ಪಂದ್ಯದಲ್ಲಿ ಮ

9 May 2024 12:22 pm
ಏರ್ ಇಂಡಿಯಾ ಎಕ್ಸ್‌ಪ್ರೆಸ್‌ನಲ್ಲಿ ಸಿಬ್ಬಂದಿ ಸಾಮೂಹಿಕ ರಜೆ: 30 ಉದ್ಯೋಗಿಗಳ ವಜಾ

Air India Express Mass Sick Leave: ಏರ್ ಇಂಡಿಯಾ ವಿಮಾನ ಸಂಸ್ಥೆಯು ಟಾಟಾ ಸಮೂಹದ ತೆಕ್ಕೆಗೆ ಬಂದ ಬಳಿಕವೂ ಅದರ ಸಮಸ್ಯೆಗಳು ಬಗೆಹರಿದಿಲ್ಲ. 300ಕ್ಕೂ ಅಧಿಕ ಕ್ಯಾಬಿನ್ ಸಿಬ್ಬಂದಿ ಸಾಮೂಹಿಕವಾಗಿ ಅನಾರೋಗ್ಯ ರಜೆ ಹಾಕುವ ಮೂಲಕ ಈ ಬಿಕ್ಕಟ್ಟು ಉಲ್ಬಣಗೊಂಡಿ

9 May 2024 12:21 pm
(ವಿಶ್ಲೇಷಣೆ) ವಿಡಿಯೋ ಲೀಕ್ ಮಾಡಿದ್ದವರ ಬಗ್ಗೆಯೇ ಹೆಚ್ಚು ಚರ್ಚೆ! ದಾರಿ ತಪ್ಪುತ್ತಿದೆಯಾ ಹಾಸನ ಪೆನ್‌ಡ್ರೈವ್ ಕೇಸ್?

ಹಾಸನ ಪೆನ್ ಡ್ರೈವ್ ಪ್ರಕರಣದಲ್ಲಿ ಅಶ್ಲೀಲ ವಿಡಿಯೋಗಳು ಯಾರಿಂದ ಚಿತ್ರಿತವಾದವು ಎನ್ನುವುದಕ್ಕಿಂತ ಯಾರಿಂದ ಹೊರಗೆ ಬಂದವು ಎಂಬುದೇ ಹೆಚ್ಚು ಚರ್ಚೆಯಾಗುತ್ತಿದೆ. ಅಂದಾಜು 2800ಕ್ಕೂ ಹೆಚ್ಚು ವಿಡಿಯೋಗಳನ್ನು ಬಿಡುಗಡೆ ಮಾಡಿದ್ದು

9 May 2024 11:55 am
Fact Check: ಮೋದಿ ಮಣಿಸಲು ದುಬೈ ಮುಸ್ಲಿಂ ಸಂಘಟನೆ ಆರ್ಥಿಕ ನೆರವು? ವೈರಲ್ ಪತ್ರದ ಸತ್ಯಾಂಶವೇನು?

Fact Check On Viral Letter: ಚುನಾವಣೆ ಹೊತ್ತಲ್ಲಿ ಸುಳ್ಳುಳ ಸರಮಾಲೆಯೇ ರಚನೆಯಾಗಿ ಬಿಡುತ್ತವೆ. ಈ ಬಾರಿಯ ಲೋಕಸಭಾ ಚುನಾವಣೆ ಹೊತ್ತಲ್ಲೂ ಅದೇ ರೀತಿ ಆಗಿದೆ. ಮೋದಿ ಅವರನ್ನು ಮಣಿಸಲು ಬಿಜೆಪಿ ವಿರುದ್ಧ ವೋಟು ಹಾಕಲು ದುಬೈನಿಂದ ಕರ್ನಾಟಕಕ್ಕೆ ಬರು

9 May 2024 11:53 am
ನಟಿ ಮಾನಸಾ ಮನೋಹರ್ ಅವರ ಫ್ಯಾಮಿಲಿ ಫೋಟೋಗಳು ಇಲ್ಲಿವೆ ನೋಡಿ…

ನಟಿ ಮಾನಸಾ ಮನೋಹರ್ ಅವರ ಫ್ಯಾಮಿಲಿ ಫೋಟೋಗಳು ಇಲ್ಲಿವೆ ನೋಡಿ…

9 May 2024 11:11 am
NCP (SP) Faction - Congress Merger : ಶರದ್ ಪವಾರ್ ನೇತೃತ್ವದ ಎನ್‌ಸಿಪಿ, ಕಾಂಗ್ರೆಸ್ ಜೊತೆ ವಿಲೀನ?

NCP (SP) Merge With Congress : ಹಾಲೀ ಲೋಕಸಭಾ ಚುನಾವಣೆ ಪ್ರಕ್ರಿಯೆ ನಡೆಯುತ್ತಿರುವ ಹೊತ್ತಿನಲ್ಲಿ ಹಿರಿಯ ರಾಜಕಾರಣಿ ಶರದ್ ಪವಾರ್, ಪ್ರಾದೇಶಿಕ ಪಕ್ಷಗಳು ಕಾಂಗ್ರೆಸ್ ಜೊತೆ ವಿಲೀನಗೊಳ್ಳಬಹುದು ಎನ್ನುವ ಹೇಳಿಕೆಯನ್ನು ನೀಡಿದ್ದಾರೆ. ಹೀಗಾಗಿ, ಅ

9 May 2024 11:01 am
ಪ್ರಜ್ವಲ್ ಕೇಸಲ್ಲಿ ವಿಡಿಯೋಗಳನ್ನು ಹಂಚಲು ಮೊದಲು ಟ್ರೈ ಮಾಡಿದ್ದೇ ನವೀನ್ ಗೌಡ!? ಯಾರು ಈತ? ಸಚಿವರ ಆಪ್ತ ?

ಹಾಸನ ಪೆನ್ ಡ್ರೈವ್ ಪ್ರಕರಣದಲ್ಲಿ ಹಾಸನ ಲೋಕಸಭಾ ಕ್ಷೇತ್ರದ ಸಂಸದ ಪ್ರಜ್ವಲ್ ರೇವಣ್ಣನವರ ವಿರುದ್ಧದ ಅಶ್ಲೀಲ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಮಾಧ್ಯಮಗಳಲ್ಲಿ ಲೀಕ್ ಮಾಡಿದ್ದರ ಹಿಂದೆ ನವೀನ್ ಗೌಡ ಎಂಬಾತನ ಪಾತ

9 May 2024 10:33 am
ಏರ್‌ ಇಂಡಿಯಾ ವಿಮಾನಗಳ ಸಾಮೂಹಿಕ ರದ್ದತಿ: ಗಲ್ಫ್‌ ಪ್ರಯಾಣಿಕರಿಗೆ ಸಂಕಷ್ಟ

Gulf Travelers In Trouble Due to Air India Crisis: ಏರ್ ಇಂಡಿಯಾ ವಿಮಾನದ ಬಿಕ್ಕಟ್ಟಿನ ಪರಿಣಾಮ ಪ್ರಯಾಣಿಕರು ಪರದಾಡುವಂತಾಗಿದೆ. ಮುಖ್ಯವಾಗಿ ಕಾಸರಗೋಡು ಸೇರಿದಂತೆ ಕೇರಳ ವಿವಿಧ ಭಾಗಗಳಿಂದ ಗಲ್ಫ್ ದೇಶಗಳಿಗೆ ಹೆಚ್ಚು ಓಡಾಡುವ ಪ್ರಯಾಣಿಕರಿಗೆ ಸಮಸ್ಯೆ ಎದು

9 May 2024 10:23 am
ರೇವಣ್ಣ ಕೈದಿ ನಂಬರ್ 4567: ಮೂರು ದಿನದಿಂದ ನಿದ್ದೆ ಮಾಡಿಲ್ಲ ಎಂದು ಕಣ್ಣೀರು ಹಾಕಿದ ಮಾಜಿ ಸಚಿವ

ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿರುವ, ರಾಜಕೀಯ ವಲಯದಲ್ಲಿ ತೀವ್ರ ಸಂಚಲನವನ್ನು ಉಂಟುಮಾಡಿರುವ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿ ಮಾಜಿ ಸಚಿವ ರೇವಣ್ಣ ಅವರು ಪರಪ್ಪನ ಅಗ್ರಹಾರ ಜೈಲು ಸೇರಿದ್ದಾರೆ

9 May 2024 9:12 am
3ನೇ ಹಂತದ ಚುನಾವಣೆ ಮುಗಿಯುತ್ತಲೇ, ಸ್ನೇಹಿತರ ವಿರುದ್ದವೇ ಮೋದಿ ಟೀಕೆ: ಕಾರಣ ಬಿಚ್ಚಿಟ್ಟ ಖರ್ಗೆ

Rahul Overnight Silence On Adani, Ambani : ಉದ್ಯಮಿಗಳಾದ ಅದಾನಿ ಮತ್ತು ಅಂಬಾನಿಯನ್ನು ದಿನಬೆಳಗಾದರೆ ಟೀಕಿಸುತ್ತಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಈಗ ಯಾಕೆ ಸುಮ್ಮನಿದ್ದಾರೆ ಎನ್ನುವ ಪ್ರಶ್ನೆಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಉತ್

9 May 2024 8:57 am
ಮಂಗಳೂರು ಕಾಲೇಜಿನ ಟಾಯ್ಲೆಟ್‌ನಲ್ಲಿ ಚಿತ್ರೀಕರಣ ಪ್ರಕರಣ: ಮೊಬೈಲ್‌ನಲ್ಲಿತ್ತು 6 ನಿಮಿಷದ ವಿಡಿಯೋ

Mangaluru Medical College Toilet Video Case: ಉಡುಪಿಯ ಕಾಲೇಜಿನ ಶೌಚಾಲಯದಲ್ಲಿ ಕ್ಯಾಮೆರಾ ಇಟ್ಟು ವಿಡಿಯೋ ಚಿತ್ರೀಕರಿಸಿದ ಪ್ರಕರಣದ ಬೆನ್ನಲ್ಲೇ, ಮಂಗಳೂರಿನ ವೈದ್ಯಕೀಯ ಕಾಲೇಜಿನ ಟಾಯ್ಲೆಟ್‌ನಲ್ಲಿ ಮೊಬೈಲ್ ಇರಿಸಿ ವಿಡಿಯೋ ಚಿತ್ರೀಕರಿಸಿದ ಘಟನೆ ವಿವಾ

9 May 2024 8:51 am
ನಿವಾಸಿಗಳಿಂದಲೇ ಮಳೆ ನೀರು ಕೊಯ್ಲುಹೊಂಡ! ಮಾದರಿಯಾದ ಬೆಂಗಳೂರಿನ ನಾಗಾರ್ಜುನ ಲೇಔಟ್

Bengaluru Nagarjuna Layout Rain Water Harvesting: ಬೆಂಗಳೂರಿನ ಸೀಗೆಹಳ್ಳಿ ನಾಗಾರ್ಜುನ ಲೇಔಟ್‌ನ ನಿವಾಸಿಗಳು ಸ್ವಯಂ ಪ್ರೇರಣೆಯಿಂದ ಮಳೆ ನೀರು ಕೊಯ್ಲುಹೊಂದ ನಿರ್ಮಿಸುವ ಮೂಲಕ ಮಾದರಿಯಾಗಿದ್ದಾರೆ. ತಮ್ಮ ಲೇಔಟ್‌ನಲ್ಲಿ ಉಂಟಾಗುವ ನೀರಿನ ಬವಣೆಗೆ ತಾವೇ ಪರ

9 May 2024 8:42 am
ಗಾಡಿ ಕೊಟ್ಟು ದಂಡ ತೆತ್ತರು! ಬೆಂಗಳೂರಿನಲ್ಲಿ ಮಕ್ಕಳಿಗೆ ಮೋಜು, ಪೋಷಕರಿಗೆ ಶಿಕ್ಷೆ

Parents Fined by Court for Letting Minors Ride 2 Wheelers: ನಗರದ ಬಹುತೇಕ ಕಡೆ ಅಪ್ರಾಪ್ತ ವಯಸ್ಸಿನ ಮಕ್ಕಳು ದ್ವಿಚಕ್ರ ವಾಹನ ಓಡಿಸುವ ದೃಶ್ಯಗಳು ಕಾಣಿಸುತ್ತಿರುತ್ತವೆ. ಅದರಲ್ಲಿಯೂ ವೀಲಿಂಗ್ ಮಾಡುವ ಹುಚ್ಚು ಈ ಮಕ್ಕಳಲ್ಲಿ ಅಧಿಕ. ಮಕ್ಕಳ ಹುಚ್ಚಾಟಕ್ಕೆ ಪೋಷಕರ

9 May 2024 6:06 am
ಶಿವಮೊಗ್ಗದಲ್ಲಿ ಮತ ಚಲಾಯಿಸಿದ ತಮಿಳು ಕ್ಯಾಂಪ್ ನಿವಾಸಿಗಳು: 55ನೇ ವಯಸ್ಸಿಗೆ ಮೊದಲ ಮತದಾನ!

Lok Sabha Elections 2024: ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕು ಲಿಂಗನಮಕ್ಕಿ ಜಲಾಶಯದ ಹಿನ್ನೀರು ಪ್ರದೇಶದಲ್ಲಿನ ತುಮರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಳಸವಳ್ಳಿ ತಮಿಳು ಕ್ಯಾಂಪ್‌ನ ನಿವಾಸಿಗಳು ಮಂಗಳವಾರ ನಡೆದ ಚುನಾವಣೆಯಲ್ಲಿ ತಮ್ಮ ಮೊದಲ

9 May 2024 5:45 am
IPL 2024: ಎಲ್‌ಎಸ್‌ಜಿ ಮಾಲೀಕರಿಂದ ಕೆಎಲ್‌ ರಾಹುಲ್‌ಗೆ ಫುಲ್‌ ಕ್ಲಾಸ್‌! ವಿಡಿಯೋ ವೈರಲ್‌

LSG Owner Sanjeev Goenka Furious With KL Rahul: ಸನ್‌ರೈಸರ್ಸ್‌ ಹೈದರಾಬಾದ್‌ ವಿರುದ್ದ ಲಖನೌ ಸೂಪರ್‌ ಜಯಂಟ್ಸ್‌ ತಂಡ ಸೋಲು ಅನುಭವಿಸಿದ ಬೆನ್ನಲ್ಲೆ ಲಖನೌ ಫ್ರಾಂಚೈಸಿ ಮಾಲೀಕ ಸಂಜೀವ್‌ ಗೊಯಾಂಕ ಅವರು ನಾಯಕ ಕೆಎಲ್‌ ರಾಹುಲ್‌ ವಿರುದ್ದ ಅಸಮಾಧಾನವನ್ನು

9 May 2024 1:02 am
ಎಸ್‌ಆರ್‌ಎಚ್‌ ವಿರುದ್ಧದ ಪಂದ್ಯದ ಬಳಿಕ ಕಣ್ಣೀರಿಟ್ಟ ರೋಹಿತ್‌ ಶರ್ಮಾ! ಕಾರಣ?

Mumbai Indians vs Sunrisers Hyderabad: ಹದಿನೇಳನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಪ್ಲೇ ಆಫ್ಸ್ ರೇಸ್‌ನಿಂದ ಹೊರಬಿದ್ದಿರುವ ಐದು ಬಾರಿಯ ಚಾಂಪಿಯನ್ಸ್‌ ಮುಂಬೈ ಇಂಡಿಯನ್ಸ್‌ ತಂಡ ಉಳಿದ ತಂಡಗಳ ಪ್ಲೇ-ಆಫ್ಸ್ ಹಾದಿ ಕಠಿಣವನ್ನ

9 May 2024 12:02 am
ಚಹಲ್‌-ಅಶ್ವಿನ್ ಅಲ್ಲ: ಭಾರತದ ಈ ಸ್ಪಿನ್ನರ್‌ಗೆ ನಾನು ದೊಡ್ಡ ಅಭಿಮಾನಿ ಎಂದ ಪಾಂಟಿಂಗ್‌!

Ricky Ponting on Kuldeep Yadav: ಪ್ರಸ್ತುತ ನಡೆಯುತ್ತಿರುವ 2024ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) ಟೂರ್ನಿಯಲ್ಲಿ ಅತ್ಯುತ್ತಮ ಬೌಲಿಂಗ್‌ ಪ್ರದರ್ಶನ ತೋರುತ್ತಿರುವ ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ಸ್ಪಿನ್ನರ್‌ ಕುಲ್ದೀಪ್‌ ಯಾದವ್ ಅವರನ

8 May 2024 10:59 pm
ಗಡುವು ಮುಗಿದರೂ ಬಾರದ ಪ್ರಜ್ವಲ್‌ ರೇವಣ್ಣ, ಲೈಂಗಿಕ ದೌರ್ಜನ್ಯ ನಿಜವೆಂದ 2 ಮಹಿಳಾ ಅಧಿಕಾರಿಗಳು

ಹಾಸನ ಸಂಸದ ಪ್ರಜ್ವಲ್‌ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ತನಿಖೆಯನ್ನು ಎಸ್‌ಐಟಿ ಅಧಿಕಾರಿಗಳು ಚುರುಕುಗೊಳಿಸಿದ್ದಾರೆ. ಇಬ್ಬರು ಸರಕಾರಿ ಅಧಿಕಾರಿಗಳೂ ಸೇರಿ ಈವರೆಗೆ 9 ಮಂದಿ ಸಂತ್ರಸ್ತೆಯರನ್ನು ಗುರುತಿಸಿ ವಿಚಾರಣೆ ನಡೆಸ

8 May 2024 10:56 pm
ಊಟಿಯಲ್ಲಿ ಪಾರ್ಟಿ ಮಾಡುತ್ತಿರುವ ಸಿದ್ದರಾಮಯ್ಯನವರೇ ನಿಮ್ಮ ಸರ್ಕಾರದ ಈ 10 ಎಡವಟ್ಟು ನೆನಪಿಸಿಕೊಳ್ಳಿ - ಆರ್‌ ಅಶೋಕ್‌ ತಿರುಗೇಟು

R Ashok On Siddaramaiah : ಸಿಎಂ ಸಿದ್ದರಾಮಯ್ಯ ಅವರು ಪ್ರಧಾನಿ ಮೋದಿಯ ಸುಳ್ಳುಗಳು ನೆನಪಾಗುತ್ತಿವೆ ಎಂದು ಟ್ವೀಟ್‌ ಮಾಡಿದ್ದರು. ಸದ್ಯ ವಿರೋಧ ಪಕ್ಷದ ನಾಯಕ ಆರ್‌ ಅಶೋಕ್‌ ಅವರು ರಾಜ್ಯ ಸರ್ಕಾರ 10 ಎಡವಟ್ಟುಗಳನ್ನು ಸಿಎಂ ಸಿದ್ದರಾಮಯ್ಯ ಅವರಿಗ

8 May 2024 10:27 pm
KSRTC ಐರಾವತ ಬಸ್‌ನಲ್ಲಿ ’ಕೇಂದ್ರ ಚುನಾವಣಾ ಆಯೋಗದಂತೆ ಮಲಗಿ ’: ಕಾಂಗ್ರೆಸ್ ವ್ಯಂಗ್ಯ

Funny Congress Tweet On ECI : ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಹೆಮ್ಮೆಯ ಐರಾವತ್ ಬಸ್ಸಿನ ಧ್ಯೇಯವಾಕ್ಯವನ್ನು ಬದಲಾಯಿಸಿ, ಕೇರಳ ಕಾಂಗ್ರೆಸ್ ಘಟಕ ಲೇವಡಿ ಮಾಡಿದೆ. ಮಗುವಿನಂತೆ ಮಲಗಿ ಎನ್ನುವುದನ್ನು ಬದಲಾಯಿಸಿ ಚುನಾವಣಾ ಆಯೋಗದಂತೆ ಮಲಗಿ ಎಂದ

8 May 2024 10:04 pm
ವಿಶ್ರಾಂತಿ ವೇಳೆ ಸಿದ್ದರಾಮಯ್ಯಗೆ ಪಿಎಂ ಮೋದಿ ಹೇಳಿದ ಸುಳ್ಳುಗಳು ನೆನಪಾದವಂತೆ! 15 ಹೇಳಿಕೆಗಳನ್ನು ಉಲ್ಲೇಖಿಸಿದ ಸಿಎಂ

Siddaramaiah Remembered 15 Lies Of Modi : ಈ ಬಾರಿಯ ಲೋಕಸಭಾ ಚುನಾವಣೆ ಪ್ರಚಾರದಲ್ಲಿ ಪ್ರಧಾನಿ ಮೋದಿ ಹೇಳಿದ ಸುಳ್ಳುಗಳನ್ನು ಎಂದು ಸಿದ್ದರಾಮಯ್ಯ ಪಟ್ಟಿ ಮಾಡಿದ್ದಾರೆ. ಒಟ್ಟು ಮೋದಿ ಹೇಳಿರುವ 15 ಹೇಳಿಕೆಗಳ ಪಟ್ಟಿಯನ್ನು ಸಿಎಂ ಟ್ವೀಟ್‌ ಮಾಡಿದ್ದಾರೆ. ಯ

8 May 2024 9:59 pm
ರಾಜ್ಯದಲ್ಲಿ ಮೇ 9ರಿಂದ ಒಂದು ವಾರ ಮಳೆ ಆರ್ಭಟ, ಹಲವು ಜಿಲ್ಲೆಗಳಿಗೆ ಯಲ್ಲೋ ಅಲರ್ಟ್‌

ರಾಜ್ಯದಲ್ಲಿ ಮಳೆರಾಯ ಅಲ್ಲಲ್ಲಿ ತಂಪೆರೆಯುತ್ತಿದ್ದ ಗುರುವಾರದಿಂದ ಒಂದು ವಾರ ಕಾಲ ಗುಡುಗು, ಮಿಂಚಿನಿಂದ ಕೂಡಿದ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಅಲ್ಲದೆ ಹಲವು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌ ಕೂಡ ನೀಡಿದೆ. ಮೇ 9 ರ

8 May 2024 9:01 pm
ಹಾಸನ ಪೆನ್‌ಡ್ರೈವ್‌ ಕೇಸ್‌ನಲ್ಲಿ ಈವರೆಗೆ 3 ಮಂದಿ ಬಂಧನ, ಪ್ರಜ್ವಲ್‌ ಬರದೇ ತೀವ್ರಗತಿಯ ತನಿಖೆ ಕಷ್ಟ: ಪರಮೇಶ್ವರ್

ಹಾಸನ ಸಂಸದ ಪ್ರಜ್ವಲ್‌ ರೇವಣ್ಣ ಲೈಂಗಿಕ ಹಗರಣಕ್ಕೆ ಸಂಬಂಧಿಸಿದಂತೆ ಈವರೆಗೆ 3 ಮಂದಿಯನ್ನು ಬಂಧಿಸಲಾಗಿದೆ. ಈ ಪ್ರಕರಣದಲ್ಲಿ ಪ್ರಜ್ವಲ್ ಬರುವವರೆಗೂ ತೀವ್ರಗತಿಯ ವಿಚಾರಣೆ ಕಷ್ಟ ಎಂದು ಗೃಹ ಸಚಿವ ಡಾ ಜಿ ಪರಮೇಶ್ವರ್ ಹೇಳಿದ್ದಾರೆ

8 May 2024 8:15 pm
ಕರ್ನಾಟಕದ 14 ಶಾಸಕರನ್ನು ಸೇರಿ ದೇಶದಲ್ಲಿ 68 ಬಿಜೆಪಿ ಶಾಸಕರ ಸೆಕ್ಸ್‌ ಸಿಡಿ ಪ್ರಕರಣಗಳಿವೆ - ಎಂ ಲಕ್ಷ್ಮಣ್‌

M laxman On Hassan Pendrive Case : ಹಾಸನ ಪೆನ್‌ಡ್ರೈವ್‌ ಪ್ರಕರಣದ ಬಗ್ಗೆ ಕಾಂಗ್ರೆಸ್‌ ಸರ್ಕಾರದ ಮೇಲೆ ಗೂಬೆ ಕೂರಿಸುತ್ತಿರುವ ಎಚ್‌ಡಿ ಕುಮಾರಸ್ವಾಮಿ ಹಾಗೂ ಬಿಜೆಪಿ ನಾಯಕರ ವಿರುದ್ಧ ಕಾಂಗ್ರೆಸ್‌ ನಾಯಕ ಎಂ ಲಕ್ಷ್ಮಣ್‌ ವಾಗ್ದಾಳಿ ನಡೆಸಿದ್ದಾರ

8 May 2024 8:07 pm
Live Score | SRH vs LSG: ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ದುಕೊಂಡ ಲಖನೌ!

Sunrisers Hyderabad vs Lucknow Super Giants Match Live: ಹೈದರಾಬಾದ್‌ನ ರಾಜೀವ್‌ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಇದೀಗ ನಡೆಯುತ್ತಿರುವ 57ನೇ ಪಂದ್ಯದಲ್ಲಿ ಸನ್‌ರೈಸರ್ಸ್‌ ಹೈದರಾಬಾದ್‌ ಹಾಗೂ ಲಖನೌ ಸೂಪರ್‌ ಜಯಂಟ್ಸ್‌ ತಂಡಗಳು ಕಾದಾಟ ನಡೆಸುತ್ತ

8 May 2024 7:47 pm
ಆ ಹೋರಾಟದ ದಿನಗಳನ್ನು ಮರೆಯಲಾರೆ- ವಸಂತ ಬಂಗೇರ ನಿಧನಕ್ಕೆ ಬಿಎಸ್‌ವೈ, ಸಿದ್ದರಾಮಯ್ಯ ಸಂತಾಪ

ನನ್ನ ಆತ್ಮೀಯ ಗೆಳೆಯ ಮತ್ತು ದೀರ್ಘ ಕಾಲದ ಸಹೋದ್ಯೋಗಿ ಬೆಳ್ತಂಗಡಿಯ ಮಾಜಿ ಶಾಸಕ ಕೆ ವಸಂತ ಬಂಗೇರ ಸಾವಿನಿಂದ ಆಘಾತಕ್ಕೀಡಾಗಿದ್ದೇನೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಅನೇಕ ವರ್ಷಗಳ ಹಿಂದೆ ವಿಧಾನಸಭೆಯಲ್ಲಿ ನಾನು ಮತ್ತ

8 May 2024 7:33 pm
ದೇವರಾಜೇಗೌಡ ಹಾಗೂ ಎಚ್‌ಡಿಕೆ ಭೇಟಿ ಮಾಡಿ ಏನು ಚರ್ಚೆ ಮಾಡಿದ್ದಾರೆ? ಹಾಸನಾಂಬ ಮುಂದೆ ಪ್ರಮಾಣ ಮಾಡಲಿ! ಕೃಷ್ಣಬೈರೇಗೌಡ ಸವಾಲು

Krishna Byre Gowda Challenge To HD Kumaraswamy : ಹಾಸನ ಪೆನ್‌ಡ್ರೈವ್‌ ಪ್ರಕರಣವು ಪ್ರಪಂಚದಲ್ಲಿಯೇ ಅತಿ ದೊಡ್ಡದಾದ ಲೈಂಗಿಕ ದೌರ್ಜನ್ಯ ಹಗರಣವಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ಹೇಳಿದ್ದಾರೆ. ಜತೆಗೆ ಎಚ್‌ಡಿ ಕುಮಾರಸ್ವಾಮಿ, ದೇವಾರಾಜೇಗೌಡ ಅವರ

8 May 2024 7:28 pm
'ಕೊಹ್ಲಿಯಿಂದ ಸಂಜು': 2024ರ ಐಪಿಎಲ್‌ನ 5 ವಿವಾದಾತ್ಮಕ ಅಂಪೈರ್‌ ತೀರ್ಪುಗಳು!

5 controversial umpire calls in IPL 2024: ಪ್ರಸ್ತುತ ನಡೆಯುತ್ತಿರುವ 2024ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) ಟೂರ್ನಿಯು ಇದೀಗ ನಿರ್ಣಾಯಕ ಹಂತಕ್ಕೆ ಲಗ್ಗೆ ಇಟ್ಟಿದೆ. ಇದರ ನಡುವೆ ಈ ಬಾರಿ ಐಪಿಎಲ್‌ ಟೂರ್ನಿಯಲ್ಲಿ ಅಂಪೈರ್‌ ತೀರ್ಮಾನಗಳ ಬಗ್ಗೆ ಹ

8 May 2024 7:09 pm
Bengaluru Rain: ರಾಜಧಾನಿಯಲ್ಲಿ ಗುಡುಗು ಮಿಂಚು ಸಹಿತ ಜೋರು ಮಳೆ; ನದಿಗಳಂತಾದ ಬೆಂಗಳೂರಿನ ರಸ್ತೆಗಳು!

Heavy Rain In Bengaluru : ಬೆಂಗಳೂರಿನಲ್ಲಿ ದಿನ ಬಿಟ್ಟು ದಿನ ಮಳೆ ಆಗಮಿಸುತ್ತಿದ್ದು, ಸೆಕೆಯಿಂದ ಸುಸ್ತಾಗಿದ್ದ ಜನರಿಗೆ ತಂಪು ಅನುಭವ ನೀಡುತ್ತಿದೆ. ಸತತ ಒಂದು ಗಂಟೆಗಳ ಕಾಲ ಸುರಿದ ಮಳೆಗೆ ರಾಜಧಾನಿ ರಸ್ತೆಗಳಲ್ಲಿ ಹೊಳೆಯಂತಾಗಿದ್ದವು. ಈ ಬಗ್

8 May 2024 6:32 pm
ಪ್ರಜ್ವಲ್ ರೇವಣ್ಣ ನಂಟಿನ ಪೆನ್‌ಡ್ರೈವ್ ಹಂಚಿಕೆ ಕೇಸ್: ನಾಲ್ವರ ನಿರೀಕ್ಷಣಾ ಜಾಮೀನು ಅರ್ಜಿ ವಜಾ

Prajwal Revanna Pen Drive Case: ಹಾಸನ ಜಿಲ್ಲಾ ರಾಜಕಾರಣ ಮಾತ್ರವಲ್ಲ, ರಾಜ್ಯ ರಾಜಕಾರಣ ಹಾಗೂ ರಾಷ್ಟ್ರ ರಾಜಕಾರಣದಲ್ಲಿ ಸಂಚಲನ ಮೂಡಿಸಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ಪೆನ್‌ಡ್ರೈವ್ ಹಂಚಿಕೆ ಪ್ರಕರಣದಲ್ಲಿ ಈ ಪೆನ್‌ಡ್ರ

8 May 2024 6:26 pm
Breaking: ಯಡಿಯೂರಪ್ಪ ಸಮಕಾಲೀನ, 5 ಬಾರಿ ಬೆಳ್ತಂಗಡಿ ಶಾಸಕರಾಗಿದ್ದ ಕೆ ವಸಂತ ಬಂಗೇರ ಇನ್ನಿಲ್ಲ

ಕಾಂಗ್ರೆಸ್ ಮುಖಂಡ, ಬೆಳ್ತಂಗಡಿಯ ಐದು ಬಾರಿಯ ಶಾಸಕ ಕೆ ವಸಂತ ಬಂಗೇರ ಬುಧವಾರ ನಿಧನರಾಗಿದ್ದಾರೆ. ಮೇ 8ರಂದು ಸಂಜೆ 4 ಗಂಟೆಗೆ ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಇಹಲೋಕ ತ್ಯಜಿಸಿದ್ದಾರೆ ಎಂದು ಕುಟುಂಬದ ಮೂಲಗಳು ಹೇಳಿವೆ. ಬ

8 May 2024 6:04 pm
ಮುಸ್ಲಿಂಗೆ ದೇವಸ್ಥಾನ ಸಮಿತಿ ಸದಸ್ಯತ್ವ ಬಗ್ಗೆ ಬಿಜೆಪಿ ಟ್ವೀಟ್‌ ಡಿಲೀಟ್‌! ತನ್ನ ವಾಂತಿನ ತಾನೇ ತಿಂದ ಬಿಜೆಪಿ ಎಂದ ಸಿದ್ದರಾಮಯ್ಯ

BJP Deletes Tweet Muslim Membership For Temple : ಹೊಸಕೇಟೆಯ ಅವಿಮುಕ್ತೇಶ್ವರ ಸ್ವಾಮಿ ದೇವಸ್ಥಾನದ ಸಮಿತಿಗೆ ಮುಸ್ಲಿಂ ಸಮುದಾಯದ ನವಾಜ್‌ ಎಂಬುವವರು ಆಯ್ಕೆಯಾಗಿದ್ದರು. ಈ ಬಗ್ಗೆ ಬಿಜೆಪಿ ರಾಜ್ಯ ಸರ್ಕಾರದ ವಿರುದ್ಧ ದೊಡ್ಡಮಟ್ಟದ ಆರೋಪ ಮಾಡಿತ್ತು. ಬಳಿಕ ಸ

8 May 2024 5:58 pm
ಕುಮಾರಸ್ವಾಮಿ ಮಗಳ ವಯಸ್ಸಿನವಳನ್ನು ಮದುವೆಯಾಗಿದ್ದಾರೆ, ಅವರ ದಾರಿಯಲ್ಲೇ ಮಕ್ಕಳು ನಡೆಯುತ್ತಿದ್ದಾರೆ: ಎಸ್‌ಆರ್‌ ಶ್ರೀನಿವಾಸ್‌ ಕಿಡಿ

SR Srinivas On HD Kumaraswamy : ಪ್ರಜ್ವಲ್‌ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ಡಿಸಿಎಂ ಡಿಕೆ ಶಿವಕುಮಾರ್‌ ಅವರನ್ನು ಎಳೆದು ತಂದಿರುವುದಕ್ಕೆ ಗುಬ್ಬಿ ಶಾಸಕ ಎಸ್‌ಆರ್‌ ಶ್ರೀನಿವಾಸ್‌ ಕಿಡಿಕಾರಿದ್ದಾರೆ. ತುಮಕೂರಿನಲ್ಲಿ ಸುದ್ದಿಗೋಷ್ಠಿ

8 May 2024 5:56 pm
ಟಾಟಾದ ಈ ಷೇರಿನಿಂದ ಒಂದೇ ತಿಂಗಳಲ್ಲಿ 2360 ಕೋಟಿ ನಷ್ಟ ಅನುಭವಿಸಿದ ರೇಖಾ ಜುಂಜುನ್‌ವಾಲಾ

ಟಾಟಾ ಸಮೂಹಕ್ಕೆ ಸೇರಿದ ಟೈಟಾನ್‌ ಕಂಪನಿಯ ಷೇರುಗಳಲ್ಲಿ ಕಳೆದ ಒಂದು ತಿಂಗಳಲ್ಲಿ ಭಾರೀ ಕುಸಿತ ಕಂಡಿವೆ. ಇದರಿಂದ ಪ್ರಮುಖ ಷೇರು ಹೂಡಿಕೆದಾರೆ ರೇಖಾ ಜುಂಜುನ್‌ವಾಲಾ ಅವರಿಗೆ ಒಂದೇ ತಿಂಗಳಲ್ಲಿ ಸುಮಾರು 2360 ಕೋಟಿ ರೂ.ಗೂ ಹೆಚ್ಚು ನಷ್

8 May 2024 5:28 pm
ಹಾಸನ ಪೆನ್‌ಡ್ರೈವ್‌ಗೂ ನನಗೂ ಸಂಬಂಧವಿಲ್ಲ; ದೇವರಾಜೇಗೌಡ ನಕಲಿ ವಕೀಲ, ಮೈಯಲ್ಲಾ ಕ್ಯಾಮೆರಾ ಇದೆ- ಎಲ್‌ಆರ್ ಶಿವರಾಮೇಗೌಡ

LR Shivaramegowda On Prajwal Revanna Case : ಹಾಸನ ಪೆನ್‌ಡ್ರೈವ್‌ ಪ್ರಕರಣದ ಕುರಿತು ಮಾಜಿ ಸಂಸದ ಎಲ್‌ಆರ್‌ ಶಿವರಾಮೇಗೌಡ ಸುದ್ದಿಗೋಷ್ಠಿ ನಡೆಸಿದ್ದಾರೆ. ನನಗೂ ಈ ಪ್ರಕರಣಕ್ಕೂ ಸಂಬಂಧ ಇಲ್ಲ; ಬಿಜೆಪಿ ಕಾರ್ಯಕರ್ತ ದೇವರಾಜೇಗೌಡ ನಕಲಿ ವಕೀಲ ಎಂದಿದ್ದಾರ

8 May 2024 5:26 pm
Andhra Pradesh Election : ಅಂದು ಅಣ್ಣ ಜಗನ್ ಕಷ್ಟಕ್ಕೆ ಬೆನ್ನಾಗಿದ್ದ ತಂಗಿ ಶರ್ಮಿಳಾಗೆ ಈಗ ಅವರೇ ಎದುರಾಳಿ

Borther Vs Sister In Andhra Pradesh : ಆಂಧ್ರ ಪ್ರದೇಶದಲ್ಲಿ ಮುಂದಿನ ವಾರ ಲೋಕಸಭಾ ಮತ್ತು ವಿಧಾನಸಭಾ ಚುನಾವಣೆ ಏಕಕಾಲದಲ್ಲಿ ನಡೆಯಲಿದೆ. 2019ರ ಅಸೆಂಬ್ಲಿ ಚುನಾವಣೆಯಲ್ಲಿ ಅಣ್ಣನ ಭಾರೀ ಗೆಲುವಿಗೆ ಕಾರಣಕರ್ತರಲ್ಲಿ ಒಬ್ಬರಾದ ತಂಗಿ, ಈಗ ಕಾಂಗ್ರೆಸ್ ಪಾರ

8 May 2024 5:06 pm
'ಸ್ಟಾರ್‌ಗಳಿದ್ದಾರೆಂದು ಯೋಜನೆಯನ್ನು ಕೈ ಬಿಡಬೇಡಿ': ಭಾರತ ತಂಡಕ್ಕೆ ಬ್ರಿಯಾನ್‌ ಲಾರಾ ಎಚ್ಚರಿಕೆ!

Brian Lara warning to India Team: 2024ರ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಗೂ ಮುನ್ನ ಭಾರತ ತಂಡಕ್ಕೆ ವೆಸ್ಟ್ ಇಂಡೀಸ್‌ ಮಾಜಿ ನಾಯಕ ಹಾಗೂ ದಿಗ್ಗಜ ಬ್ರಿಯಾನ್‌ ಲಾರಾ ಎಚ್ಚರಿಕೆ ನೀಡಿದ್ದಾರೆ. ತಂಡದಲ್ಲಿ ಸ್ಟಾರ್‌ ಆಟಗಾರರು ಇದ್ದಾರೆಂದ ಮಾತ್ರಕ್ಕೆ ನೀ

8 May 2024 4:58 pm
ಸೋಷಿಯಲ್ ಮೀಡಿಯಾದಲ್ಲಿ ಪ್ಯಾಲಸ್ತೀನ್ ಪರ ಬರಹ: ಮುಂಬೈನ ಪ್ರತಿಷ್ಠಿತ ಶಾಲೆಯ ಪ್ರಾಂಶುಪಾಲೆ ವಜಾ!

Mumbai School Principal Fired Over Palestine Post: ಪ್ಯಾಲಸ್ತೀನ್ ಪರ ವಹಿಸಿ ಇಸ್ರೇಲ್ ವಿರೋಧಿಸಿ ವಿಶ್ವಾದ್ಯಂತ ಪ್ರತಿಭಟನೆಗಳು ನಡೆಯುತ್ತಿವೆ. ಅಮೆರಿಕದಲ್ಲಿ ವಿಶ್ವ ವಿದ್ಯಾಲಯಗಳಲ್ಲೇ ಹೋರಾಟ ನಡೆಯುತ್ತಿದೆ. ಇದೇ ವಿಚಾರಗಳನ್ನ ಪ್ರಸ್ತಾಪಿಸಿ ಮುಂಬೈ ಶ

8 May 2024 4:52 pm
ಪ್ರಜ್ವಲ್‌ ರೇವಣ್ಣ ಪೆನ್‌ಡ್ರೈವ್‌ ಕೇಸ್‌: ಸರ್ಕಾರದ ನಡೆ ಸಮರ್ಥಿಸಿಕೊಂಡ ಒಕ್ಕಲಿಗ ಸಚಿವರು!

ಹಾಸನ ಸಂಸದ ಪ್ರಜ್ವಲ್‌ ರೇವಣ್ಣ ಅಶ್ಲೀಲ ಪೆನ್‌ಡ್ರೈವ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಜೆಡಿಎಸ್, ಬಿಜೆಪಿ ಆರೋಪಕ್ಕೆ ಒಕ್ಕಲಿಗ ಸಮುದಾಯದ ಸಚಿವರು ಜಂಟಿ ಪತ್ರಿಕಾಗೋಷ್ಠಿ ನಡೆಸುವ ಮೂಲಕ ಬುಧವಾರ ತಿರುಗೇಟು ನೀಡಿದ್ದಾರೆ. ಕೆಪಿ

8 May 2024 4:28 pm
ಹಾಸನ ಪೆನ್‌ಡ್ರೈವ್ ಕೇಸ್: ರೇವಣ್ಣ ವಿಚಾರದಲ್ಲಿ ಹೋರಾಟ ಮಾಡ್ತೀನಿ, ಪ್ರಜ್ವಲ್ ಪರವಾಗಿ ಅಲ್ಲ- ಎಚ್‌ಡಿ ಕುಮಾರಸ್ವಾಮಿ

HD Kumaraswamy On Prajwal Revanna : ಹಾಸನ ಪೆನ್‌ಡ್ರೈವ್‌ ಕೇಸ್‌ಗೆ ಸಂಬಂಧಿಸಿದ ಹೋರಾಟದ ಬಗ್ಗೆ ಎಚ್‌ಡಿ ಕುಮಾರಸ್ವಾಮಿ ಅವರು ಸ್ಪಷ್ಟನೆ ನೀಡಿದ್ದಾರೆ. ನಾನು ಶಾಸಕ ರೇವಣ್ಣ ಅವರ ಪರ ಹೋರಾಟ ಮಾಡುತ್ತಿದ್ದೇನೆ. ಪ್ರಜ್ವಲ್‌ ಪರ ಅಲ್ಲ ಎಂದು ಹೇಳಿದ್ದ

8 May 2024 4:10 pm
ಪಂಜಾಬ್ ಕಿಂಗ್ಸ್‌ ಪಂದ್ಯಕ್ಕೆ ಆರ್‌ಸಿಬಿ ಪ್ಲೇಯಿಂಗ್ 11, ಒಂದು ಬದಲಾವಣೆ ಸಾಧ್ಯತೆ!

Royal Challengers Bengaluru vs Punjab Kings: ಹದಿನೇಳನೇ ಆವೃತ್ತಯ ಇಂಡಿಯನ್ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಪ್ಲೇ ಆಫ್ಸ್‌ ಟಿಕೆಟ್‌ ಸರಲುವಾಗಿ ಶತಾಯ ಗತಾಯ ಪ್ರಯತ್ನ ಮಾಡುತ್ತಿರುವ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಹ್ಯಾಟ್ರಿಕ್‌ ಗೆಲುವಿನ

8 May 2024 3:45 pm
ಹೊಸಕೋಟೆ ದೇವಸ್ಥಾನ ಸಮಿತಿಗೆ ಮುಸ್ಲಿಂ ವ್ಯಕ್ತಿ ಸದಸ್ಯ ವಿವಾದ ಎಬ್ಬಿಸಿದ ಬಿಜೆಪಿ ವಿರುದ್ಧ ಸಿದ್ದರಾಮಯ್ಯ ಕಿಡಿ

Hindu Temple Committee Muslim Member : ಹಿಂದೂ ದೇವಸ್ಥಾನ ಸಮಿತಿಗೆ ಮುಸ್ಲಿಂ ವ್ಯಕ್ತಿ ಸದಸ್ಯ ಮಾಡಿದೆ ಎಂದು ಸರ್ಕಾರದ ವಿರುದ್ಧ ಬಿಜೆಪಿ ಆರೋಪ ಮಾಡಿದೆ. ಸದ್ಯ ಈ ವಿಷಯ ದೊಡ್ಡ ವಿವಾದಕ್ಕೆ ಕಾರಣವಾಗಿದೆ. ಈ ಬಗ್ಗೆ ಸಿಎಂ ಟ್ವೀಟ್‌ ಮಾಡಿ ಬಿಜೆಪಿ ವಿರುದ

8 May 2024 3:42 pm
ಹೊಸಕೋಟೆ ಅವಿಮುಕ್ತೇಶ್ವರ ಸಮಿತಿಗೆ ಅನ್ಯಧರ್ಮೀಯ ಸದಸ್ಯ ನೇಮಕ ವಿಚಾರ: ಬಿಜೆಪಿ ಆರೋೇಪಕ್ಕೆ ಕಾಂಗ್ರೆಸ್ ತಿರುಗೇಟು

ಹೊಸಕೋಟೆ ಅವಿಮುಕ್ತೇಶ್ವರಸ್ವಾಮಿ ಬ್ರಹ್ಮರಥೋತ್ಸವ ಸಮಿತಿಗೆ ಮುಸ್ಲಿಂ ವ್ಯಕ್ತಿಯೊಬ್ಬರನ್ನು ಕಾಂಗ್ರೆಸ್ ಸರ್ಕಾರ ನೇಮಕ ಮಾಡಿದೆ ಎಂಬ ಬಿಜೆಪಿ ಆರೋಪಕ್ಕೆ ಕಾಂಗ್ರೆಸ್ ಬಲವಾದ ತಿರುಗೇಟು ನೀಡಿದೆ. ಈ ಬಗ್ಗೆ ಕರ್ನಾಟಕ ಕಾಂಗ್ರ

8 May 2024 3:33 pm
ಮಾಜಿ ಸಚಿವ ಎಚ್‌ಡಿ ರೇವಣ್ಣ 7 ದಿನ ಪರಪ್ಪನ ಅಗ್ರಹಾರ ಜೈಲುಪಾಲು: ಮೇ 14ರವರೆಗೆ ನ್ಯಾಯಾಂಗ ಬಂಧನ!

HD Revanna Sent To Judicial Custody: ರಾಜ್ಯಾದ್ಯಂತ ಸಂಚಲನ ಸೃಷ್ಟಿಸಿರುವ ಪೆನ್‌ ಡ್ರೈವ್ ಪ್ರಕರಣದ ನೂರಾರು ಸಂತ್ರಸ್ತೆಯರ ಪೈಕಿ ಓರ್ವ ಮಹಿಳೆಯನ್ನು ಅಪಹರಣ ಮಾಡಿದ್ದ ಆರೋಪಕ್ಕೆ ಗುರಿಯಾಗಿರುವ ಮಾಜಿ ಸಚಿವ ಎಚ್. ಡಿ. ರೇವಣ್ಣ ಅವರನ್ನು ನ್ಯಾಯಾಲಯ ನ

8 May 2024 3:32 pm
ದಿಢೀರ್‌ ಅನಾರೋಗ್ಯ ರಜೆ ಹಾಕಿದ ಸಿಬ್ಬಂದಿ, 86 ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ ವಿಮಾನ ಹಾರಾಟ ರದ್ದು!

Why Air India Express flights are cancelled? ಕ್ಯಾಬಿನ್‌ ಸಿಬ್ಬಂದಿ ಏಕಾಏಕಿ ‘ಸಾಮೂಹಿಕ ಅನಾರೋಗ್ಯ ರಜೆ’ ಹಾಕಿ ಕೆಲಸಕ್ಕೆ ಗೈರಾದ ಹಿನ್ನೆಲೆಯಲ್ಲಿ ಬುಧವಾರ ಕನಿಷ್ಠ 86 ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನಗಳ ಹಾರಾಟ ರದ್ದಾಗಿದೆ. ಸುಮಾರು 300 ಹಿರಿಯ ಕ್ಯಾ

8 May 2024 3:28 pm
DC vs RR: ರಾಜಸ್ಥಾನ್‌ ರಾಯಲ್ಸ್ ಸೋಲಿಗೆ ಟರ್ನಿಂಗ್‌ ಪಾಯಿಂಟ್ ತಿಳಿಸಿದ ಪ್ರಜ್ಞಾನ್‌ ಓಜಾ!

Pragyan Ojha on Rajasthan Royals Loss: ಮಂಗಳವಾರ ದಿಲ್ಲಿಯ ಅರುಣ್‌ ಜೇಟ್ಲಿ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ನಡೆದಿದ್ದ 2024ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) ಟೂರ್ನಿಯ ಪಂದ್ಯದಲ್ಲಿ ರಾಜಸ್ಥಾನ್‌ ರಾಯಲ್ಸ್ ವಿರುದ್ದ ಡೆಲ್ಲಿ ಕ್ಯಾಪಿಟಲ್ಸ

8 May 2024 3:26 pm
‘ಕೋವಿಶೀಲ್ಡ್ ಲಸಿಕೆಯಿಂದ ಹಾನಿಯಾದವರಿಗೆ ಕೇಂದ್ರ ಸರ್ಕಾರವೇ ಪರಿಹಾರ ಕೊಡಬೇಕು’

ಕೋವಿಶೀಲ್ಡ್ ಲಸಿಕೆಯಿಂದ ಕೆಲವರಲ್ಲಿ ಅಡ್ಡ ಪರಿಣಾಮಗಳು ಉಂಟಾಗುತ್ತವೆ ಎಂದು ಅದನ್ನು ತಯಾರಿಸಿದ ಆ್ಯಸ್ಟ್ರಾಜೆನಿಕಾ ಕಂಪನಿಯೇ ಲಂಡನ್ ನ ನ್ಯಾಯಾಲಯದಲ್ಲಿ ತಪ್ಪೊಪ್ಪಿಕೊಂಡಿದ್ದು ಇದು ಆ ಲಸಿಕೆಯನ್ನು ಪಡೆದಿರುವ ಕೋಟ್ಯಂತರ ಜ

8 May 2024 3:26 pm
ಅಂಬಾನಿ, ಅದಾನಿ ಹೆಸರೆತ್ತದ ರಾಹುಲ್ ಗಾಂಧಿ! ರಾತ್ರೋರಾತ್ರಿ ಬ್ಲಾಕ್‌ಮನಿ ಡೀಲ್? ಪ್ರಧಾನಿ ಮೋದಿ ಪ್ರಶ್ನೆ

PM Modi Slams Rahul Gandhi: ಕಾಂಗ್ರೆಸ್ ಪಕ್ಷದ ನಾಯಕರು ಬಿಜೆಪಿ ವಿರುದ್ದ ಉದ್ಯಮಿಗಳಿಗೆ ಅನುಕೂಲ ಮಾಡಿಕೊಡಲಾಗ್ತಿದೆ ಎಂದು ನಿರಂತರವಾಗಿ ಆರೋಪಿಸುತ್ತಿದ್ದರು. ರಾಹುಲ್ ಗಾಂಧಿ ಅವರಂತೂ ಅದಾನಿ, ಅಂಬಾನಿ ಅವರಂಥಾ ಉದ್ಯಮಿಗಳ ಹೆಸರನ್ನು ಪದೇ ಪದ

8 May 2024 3:15 pm
ದಕ್ಷಿಣ ಭಾರತೀಯರು ಆಫ್ರಿಕನ್ನರಂತೆ...: 'ಅಂಕಲ್ ಸ್ಯಾಮ್‌' ಹೇಳಿಕೆ ವಿರುದ್ಧ ಪ್ರಧಾನಿ ಮೋದಿ ಕೆಂಡಾಮಂಡಲ!

PM Modi Slams Sam Pitroda Racist Statement: ಜನಾಂಗೀಯ ನಿಂದನೆಯನ್ನು ವಿಶ್ವ ಮಟ್ಟದಲ್ಲಿ ಗಂಭೀರವಾಗಿ ಪರಿಗಣಿಸಲಾಗುತ್ತದೆ. ಅಂತಾದ್ರಲ್ಲಿ ಸಾಗರೋತ್ತರ ಕಾಂಗ್ರೆಸ್ ಅಧ್ಯಕ್ಷರಾಗಿರುವ ಹಿರಿಯ ನಾಯಕ ಸ್ಯಾಮ್ ಪಿತ್ರೊಡಾ ಅವರು ದಕ್ಷಿಣ ಭಾರತೀಯರು ಆಫ್ರಿ

8 May 2024 2:34 pm
ಕಾಂಗ್ರೆಸ್ ನವರು ಪ್ರಚಾರ ಮಾಡೋದಕ್ಕಿಂತ ಅಪಪ್ರಚಾರ ಜಾಸ್ತಿ ಮಾಡಿದ್ರು: ಪ್ರಹ್ಲಾದ ಜೋಶಿ ಆರೋಪ

ರಾಜ್ಯದಲ್ಲಿ ಎರಡನೇ ಹಂತದ ಮತದಾನ ಮುಗಿದ ಬಳಿಕ ಬುಧವಾರವನ್ನು ಮನೆಯಲ್ಲೇ ಕುಟುಂಬಸ್ಥರ ಜೊತೆ ಆರಾಮವಾಗಿ ಕಳೆದ ಪ್ರಹ್ಲಾದ ಜೋಶಿ ಮಾಧ್ಯಮದವರೊಂದಿಗೆ ಮಾತನಾಡಿದರು. ಈ ವೇಳೆ ಕಾಂಗ್ರೆಸ್ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ ಅವರು,

8 May 2024 2:03 pm