SENSEX
NIFTY
GOLD
USD/INR

Weather

19    C
... ...View News by News Source
‘ಯಜಮಾನ’ ಧಾರಾವಾಹಿಗೆ ಹೊಸ ವಿಲನ್ ಆಗಿ ಯಮುನಾ ಶ್ರೀನಿಧಿ

ಬೆಂಗಳೂರು, ಡಿಸೆಂಬರ್ 9, 2025: ಬಿಗ್ ಬಾಸ್ ಸೀಸನ್ 11 ಸ್ಪರ್ಧಿಯಾಗಿ ಜನಪ್ರಿಯತೆ ಪಡೆದ ನಟಿ ಯಮುನಾ ಶ್ರೀನಿಧಿ, ಈಗ “ಯಜಮಾನ” ಕನ್ನಡ ಧಾರಾವಾಹಿಯಲ್ಲಿ ಹೊಸ ಪ್ರತಿನಾಯಕಿ ತುಳಸಿ ಪಾತ್ರದಲ್ಲಿ ಪ್ರವೇಶಿಸಿಕೊಳ್ಳುತ್ತಿದ್ದಾರೆ. ತಮ್ಮ ಮ

9 Dec 2025 5:13 pm
ಅಮೆರಿಕಕ್ಕೆ ಭಾರತದ ಅಕ್ಕಿ ಬೇಕಿಲ್ಲ ; ಮತ್ತೊಂದು ಶಾಕ್ ನೀಡಿದ ಟ್ರಂಪ್‌

ನ್ಯೂಯಾರ್ಕ್‌, ಡಿ. 9 (ಪಿಟಿಐ) ಭಾರತವು ಅಮೆರಿಕದ ಮಾರುಕಟ್ಟೆಗೆ ಅಕ್ಕಿಯನ್ನು ತಂದು ಸುರಿಯಬಾರದು ಮತ್ತು ಅವರು ಅದನ್ನು ನೋಡಿಕೊಳ್ಳುತ್ತಾರೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್‌್ಡ ಟ್ರಂಪ್‌ ಹೇಳಿದ್ದಾರೆ, ಆದರೆ ಸುಂಕಗಳ ಸಮಸ್ಯೆಯ

9 Dec 2025 5:11 pm
ಉತ್ತರ ಕರ್ನಾಟಕ ಸಮಸ್ಯೆ ಚರ್ಚೆ ಕುರಿತಂತೆ ವಿಪಕ್ಷಗಳಲ್ಲಿ ಗೊಂದಲ

ಬೆಳಗಾವಿ, ಡಿ.9- ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳ ಚರ್ಚೆಗೆ ಸಂಬಂಧಪಟ್ಟಂತೆ ವಿರೋಧ ಪಕ್ಷದ ಶಾಸಕರ ನಡುವೆ ಗೊಂದಲಗಳಾದ ಪ್ರಸಂಗ ನಡೆಯಿತು. ಕಲಾಪ ಆರಂಭವಾಗುತ್ತಿದ್ದಂತೆ ವಿರೋಧ ಪಕ್ಷದ ನಾಯಕ ಆರ್‌.ಅಶೋಕ್‌, ಪ್ರಶ್ನೋತ್ತರವನ್ನು

9 Dec 2025 5:07 pm
ರಾಜ್ಯದಲ್ಲಿರುವ ಅನಧಿಕೃತ ಪಂಪ್‌ಸೆಟ್‌ಗಳಿಗೆ ಕಡಿವಾಣ

ಬೆಳಗಾವಿ, ಡಿ.9- ನೀರಾವರಿ ಯೋಜನೆಗಳಲ್ಲಿ ಕೊನೆಯ ಭಾಗಕ್ಕೆ ನೀರು ತಲುಪಿಸಲು ಅಡ್ಡಿಯಾಗಿರುವ ಅನಧಿಕೃತ ಪಂಪ್‌ ಸೆಟ್‌ಗಳಿಗೆ ಕಡಿವಾಣ ಹಾಕಲು ಕಠಿಣ ಕ್ರಮ ಜರುಗಿಸುವುದಾಗಿ ಜಲಸಂಪನೂಲ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವ

9 Dec 2025 5:04 pm
ನಿಜವಾದ ವಿರೋಧ ಪಕ್ಷದ ನಾಯಕ ನಾನೇ, ನನ್ನ ಆಸನ ಹಿಂದಿನ ಸಾಲಿನಲ್ಲಿ ಏಕೆ : ಯತ್ನಾಳ್

ಬೆಳಗಾವಿ, ಡಿ.9- ನಾನು ಯಾರ ಜೊತೆಯಲ್ಲೂ ಹೊಂದಾಣಿಕೆ ಮಾಡಿಕೊಂಡಿಲ್ಲ ನಿಜವಾದ ವಿರೋಧ ಪಕ್ಷದ ನಾಯಕ ನಾನೇ. ಸದನದಲ್ಲಿ ಉಪ ಸಭಾಪತಿಯವರ ಪಕ್ಕದಲ್ಲಿ ನನಗೆ ಆಸನ ವ್ಯವಸ್ಥೆ ಮಾಡಿ ಎಂದು ಬಿಜೆಪಿಯ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ್‌ ಯತ್

9 Dec 2025 5:02 pm
ತಡವಾಗಿ ಆರಂಭವಾದ ವಿಧಾನ ಸಭೆ ಕಲಾಪ, ಪ್ರತಿಪಕ್ಷಗಳ ಆಕ್ರೋಶ

ಬೆಳಗಾವಿ ಡಿ.9- ವಿಧಾನ ಸಭೆಯ ಕಲಾಪ ತಡವಾಗಿ ಆರಂಭವಾಗಿದ್ದಕ್ಕೆ ವಿರೋಧ ಪಕ್ಷಗಳ ನಾಯಕರು ಮತ್ತು ಶಾಸಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿ, ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು. ಆರಂಭವಾಗುತ್ತಿದ್ದಂತೆ ಬಿಜೆಪಿಯ ಸದಸ್ಯ ಎಸ್‌

9 Dec 2025 4:59 pm
ಪತ್ರಕರ್ತರ ಸಹಕಾರ ಸಂಘಕ್ಕೆ ಗ್ಲೋಬಲ್‌ ಎಕ್ಸಲೆನ್ಸ್ ಪ್ರಶಸ್ತಿ

ಬೆಂಗಳೂರು,ಡಿ.9- ಕರ್ನಾಟಕ ರಾಜ್ಯ ಪತ್ರಕರ್ತರ ಸಹಕಾರ ಸಂಘಕ್ಕೆ ನ್ಯಾಶನಲ್‌ ಕೋ ಆಪರೇಟಿವ್‌ ಗ್ಲೋಬಲ್‌ ಎಕ್ಸಲೆನ್‌್ಸ ಪ್ರಶಸ್ತಿ ಲಭಿಸಿದೆ.ಯಲಹಂಕದಲ್ಲಿ ನಡೆದ ಗ್ಲೋಬಲ್‌ ಸಹಕಾರ ಅಭಿವೃದ್ಧಿ ಶೃಂಗಸಭೆಯಲ್ಲಿ ಸಹಕಾರ ಸಂಘದ ಕಾ

9 Dec 2025 4:54 pm
ಕೆಟಿಎಂ ಬೈಕ್‌ಗನ್ನೇ ಟಾರ್ಗೆಟ್‌ ಮಾಡಿ ಕದಿಯುತ್ತಿದ್ದ ಅಯೂಬ್‌ ಖಾನ್‌ ಅರೆಸ್ಟ್

ಬೆಂಗಳೂರು,ಡಿ.9- ದುಬಾರಿ ಬೆಲೆಯ ಬೈಕ್‌ಗಳನ್ನೇ ಕಳ್ಳತನ ಮಾಡುತ್ತಿದ್ದ ಆರೋಪಿಯೊಬ್ಬನನ್ನು ಕುಂಬಳಗೂಡು ಠಾಣೆ ಪೊಲೀಸರು ಬಂಧಿಸಿ 3 ಲಕ್ಷ ಬೆಲೆಯ 4 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ಚಂದ್ರಾಲೇಔಟ್‌ನ ನಿವಾಸಿ ಅಯ

9 Dec 2025 3:34 pm
ಬೆಂಗಳೂರಲ್ಲಿ ಒಂದೇ ಕುಟುಂಬದ ಮೂವರ ಆತ್ಮಹತ್ಯೆ ಪ್ರಕರಣ ಇನ್ನೂ ನಿಗೂಢ

ಬೆಂಗಳೂರು,ಡಿ.9- ನಗರದಲ್ಲಿ ಒಂದೇ ಕುಟುಂಬದ ಮೂವರ ಸಾವು ಹೇಗಾಗಿದೆ ಎಂಬುವುದು ಇನ್ನೂ ನಿಗೂಢವಾಗಿದೆ. ಎಸ್‌‍ಜಿಪಾಳ್ಯ ಪೊಲೀಸ್‌‍ ಠಾಣೆ ವ್ಯಾಪ್ತಿಯ ಕೋರಮಂಗಲ ಸಮೀಪದ ತಾವರೆಕೆರೆಯ ನಿವಾಸಿಗಳಾದ ಸುಧಾ (35), ಇವರ ಮಗ ಮೌನೀಶ್‌ (14) ಹಾಗೂ

9 Dec 2025 3:30 pm
ಸ್ಕೂಟರ್‌ ಡಿಕ್ಕಿಯಿಂದ 4.50 ಲಕ್ಷ ಹಣ ಎಗರಿಸಿದ್ದ ಕುಪ್ಪಂ ಗ್ಯಾಂಗ್‌ನ ಆರೋಪಿ ಸೆರೆ

ಬೆಂಗಳೂರು,ಡಿ.9– ವ್ಯಕ್ತಿಯೊಬ್ಬರ ಗಮನ ಬೇರೆಡೆ ಸೆಳೆದು ಅವರ ಸ್ಕೂಟರ್‌ ಡಿಕ್ಕಿಯಲ್ಲಿದ್ದ 4.50 ಲಕ್ಷ ಹಣ ಕಳ್ಳತನ ಮಾಡಿ ಪರಾರಿಯಾಗಿದ್ದ ಕುಪ್ಪಂ ಗ್ಯಾಂಗ್‌ನ ಆರೋಪಿಯೊಬ್ಬನನ್ನು ಕೆಆರ್‌ಪುರಂ ಠಾಣೆ ಪೊಲೀಸರು ಬಂಧಿಸಿ 4 ಲಕ್ಷ ಹಣ ವ

9 Dec 2025 3:28 pm
ಸಚಿವಾಲಯದಲ್ಲಿ ನೇರ ನೇಮಕಾತಿ ದಾಖಲಾತಿಗೆ ಸಿಎಸ್‌‍ಗೆ ಪತ್ರ

ಬೆಳಗಾವಿ,ಡಿ.9- ಸಚಿವಾಲ ಯದ 8 ಅಭ್ಯರ್ಥಿಗಳ ನೇರ ನೇಮಕಾತಿ ಮಾಡಿಕೊಂಡಿರುವ ಕುರಿತು ತಮಗೆ ಸೂಕ್ತ ದಾಖಲೆಗಳನ್ನು ನೀಡಬೇಕು ಎಂದು ವಿಧಾನಪರಿಷತ್‌ ಕಾಂಗ್ರೆಸ್‌‍ ಸದಸ್ಯ ನಾಗರಾಜ್‌ ಯಾದವ್‌ ಕಾರ್ಯದರ್ಶಿಯವರಿಗೆ ಪತ್ರ ಬರೆದಿದ್ದಾರ

9 Dec 2025 3:25 pm
ಮೇಯರ್‌, ಉಪಮೇಯರ್‌ ಗೌರವ ಧನ ಹೆಚ್ಚಳ

ಬೆಳಗಾವಿ,ಡಿ.9- ನಗರ ಸ್ಥಳೀಯ ಸಂಸ್ಥೆಗಳಾದ ನಗರಸಭೆ, ಪುರಸಭೆ ಮತ್ತು ಪಟ್ಟಣ ಪಂಚಾಯತಿಗಳ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸದಸ್ಯರ ಗೌರವಧನವನ್ನು ಹೆಚ್ಚಿಸುವ ಪ್ರಸ್ತಾವನೆಯು ಪರಿಶೀಲನೆಯಲ್ಲಿದೆ ಎಂದು ಪೌರಾಡಳಿತ ಹಾಗೂ ಹಜ್‌

9 Dec 2025 3:23 pm
ರಾಜ್ಯಸರ್ಕಾರದ ವಿರುದ್ಧ ಸಿಡಿದೆದ್ದ ರೈತರಿಂದ ಸುವರ್ಣಸೌಧಕ್ಕೆ ಮುತ್ತಿಗೆ, ರೈತ ಮುಖಂಡರು, ಬಿಜೆಪಿ ನಾಯಕರು ವಶಕ್ಕೆ

ಬೆಳಗಾವಿ,ಡಿ.9- ರಾಜ್ಯಸರ್ಕಾರದ ರೈತ ವಿರೋಧಿ ಧೋರಣೆ ಖಂಡಿಸಿ ತಕ್ಷಣವೇ ಮೆಕ್ಕೆಜೋಳ ಖರೀದಿ ಕೇಂದ್ರಗಳನ್ನು ತೆರೆಯಬೇಕೆಂದು ಒತ್ತಾಯಿಸಿ ಪ್ರತಿಪಕ್ಷ ಬಿಜೆಪಿ ಬೃಹತ್‌ ಪ್ರತಿಭಟನೆ ನಡೆಸುವ ಮೂಲಕ ಸರ್ಕಾರಕ್ಕೆ ಬಿಸಿ ಮುಟ್ಟಿಸಿತ

9 Dec 2025 3:21 pm
ದೇಶದಾದ್ಯಂತ ವಿಮಾನ ನಿಲ್ದಾಣಗಳ 24×7 ಪರಿಶೀಲನೆ

ನವದೆಹಲಿ,ಡಿ.9- ಇಂಡಿಗೋ ವಿಮಾನಯಾನಗಳ ರದ್ದತಿಯಿಂದಾಗಿ ಪ್ರಯಾಣಿಕರಿಗೆ ತೊಂದರೆಯಾದ ಹಿನ್ನೆಲೆಯಲ್ಲಿ ನಾಗರಿಕ ವಿಮಾನಯಾನ ಸಚಿವಾಲಯವು ದೇಶದಾದ್ಯಂತ ದಿನದ 24 ಗಂಟೆಗಳೂ ವಿಮಾನ ನಿಲ್ದಾಣಗಳ ಕಾರ್ಯಾಚರಣೆ ಪರಿಶೀಲಿಸುವ ಕ್ರಮ ಕೈಗೊ

9 Dec 2025 3:17 pm
ನಂದಿನಿ ಪಾರ್ಲರ್‌ಗಳಾಗಿ ಬದಲಾಗಲಿವೆ ಇಂದಿರಾ ಕ್ಯಾಂಟಿನ್‌ಗಳು

ಬೆಂಗಳೂರು, ಡಿ.9- ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕನಸಿನ ಯೋಜನೆಯಾದ ಇಂದಿರಾ ಕ್ಯಾಂಟಿನ್‌ಗಳು ಇನ್ನು ಮುಂದೆ ಕೆಎಂಎಫ್‌ ಉತ್ಪನ್ನಗಳ ಮಾರಾಟ ಕೇಂದ್ರಗಳಾಗಿಯೂ ಬದಲಾಗಲಿವೆ.ಬಡವರ ಹಸಿವು ನೀಗಿಸುವ ಕೇಂದ್ರಗಳೆಂದೇ ಬಿಂಬಿತವಾಗ

9 Dec 2025 12:03 pm
ಸಿಎಂ ಕುರ್ಚಿ ಕಿತ್ತಾಟದಲ್ಲಿ ವ್ಯರ್ಥವಾಗುತ್ತಿದೆ ಅಧಿವೇಶನ : ಆರ್‌.ಅಶೋಕ್‌

ಬೆಂಗಳೂರು,ಡಿ.9- ಬೂದಿ ಮುಚ್ಚಿದ ಕೆಂಡದಂತಿರುವ ಕಾಂಗ್ರೆಸ್‌‍ ಪಕ್ಷದ ಒಳಬೇಗುದಿ ಎಷ್ಟು ಬ್ರೇಕ್‌ ಫಾಸ್ಟ್‌ ಮೀಟಿಂಗ್‌ ಮಾಡಿಸಿದರೂ ತಣ್ಣಗಾಗುವ ಲಕ್ಷಣಗಳು ಕಾಣುತ್ತಿಲ್ಲ ಎಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್‌.ಅಶೋಕ್‌

9 Dec 2025 11:50 am
25 ಜನ ಬಲಿಯಾದ ಗೋವಾ ನೈಟ್ ಕ್ಲಬ್‌ ಮಾಲೀಕ ಥೈಲ್ಯಾಂಡ್‌ಗೆ ಪರಾರಿ, ಬ್ಲೂ ಕಾರ್ನರ್‌ ನೋಟಿಸ್‌‍ ಸಾಧ್ಯತೆ

ಗೋವಾ, ಡಿ.9- ಇಪ್ಪತೈದು ಮಂದಿಯನ್ನು ಬಲಿತೆಗೆದುಕೊಂಡ ಕ್ಲಬ್‌ ಮಾಲೀಕರಾದ ಗೌರವ್‌ ಮತ್ತು ಸೌರಭ್‌ ಲುತ್ರಾ ವಿದೇಶಕ್ಕೆ ಪಲಾಯನ ಮಾಡಿರುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಇಬ್ಬರ ವಿರುದ್ಧ ಬ್ಲೂ ಕಾರ್ನರ್‌ ನೋಟಿಸ್‌‍ ಹೊರಡಿಸುವ

9 Dec 2025 11:47 am
ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಸೋನಿಯಾ ಗಾಂಧಿಗೆ ಶುಭಾಷಯಗಳ ಮಹಾಪೂರ

ನವದೆಹಲಿ, ಡಿ. 9 (ಪಿಟಿಐ) ಇಂದಿಗೆ 79 ವರ್ಷ ತುಂಬಿದ ಕಾಂಗ್ರೆಸ್‌‍ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳ ಮಹಾಪೂರವೇ ಹರಿದು ಬಂದಿದ್ದು, ಅವರ ದೂರದೃಷ್ಟಿಯ ನಾಯಕತ್ವವು ಪಕ್ಷಕ್ಕೆ ಮಾರ್ಗದರ್ಶನ ನೀಡುವು

9 Dec 2025 11:43 am
ಮೈಸೂರು : ಸೈಬರ್‌ ವಂಚಕರ ಜಾಲಕ್ಕೆ ಸಿಲುಕಿ 82 ಲಕ್ಷ ಕಳೆದುಕೊಂಡ ವೈದ್ಯ..!

ಮೈಸೂರು,ಡಿ.9- ಮನಿ ಲ್ಯಾಂಡ್ರಿಂಗ್‌ಗೆ ನಿಮ ಖಾತೆ ಬಳಕೆಯಾಗಿದೆ, ನಿಮ ಮೊಬೈಲ್‌ನಿಂದ ಅಶ್ಲೀಲ ವಿಡಿಯೋ, ಕಾನೂನು ಬಾಹಿರ ಜಾಹೀರಾತು, ಬೆದರಿಕೆ ಕರೆಗಳು ಹಾಗೂ ಅಕ್ರಮ ಹಣ ವರ್ಗಾವಣೆ ಆಗಿದೆ ಎಂದು ಬೆದರಿಸಿ ವ್ಯಕ್ತಿಯೊಬ್ಬರಿಂದ 82.10 ಲ

9 Dec 2025 11:36 am
‘ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್’ಅವರಿಗೆ ಸ್ವಾಗತ ಅವರಿಗೆ ಸ್ವಾಗತ : ಚರ್ಚೆಗೆ ಗ್ರಾಸವಾದ ಪೋಸ್ಟ್

ಬೆಳಗಾವಿ,ಡಿ.9– ವಿಧಾನ ಮಂಡಲ ಅಧಿವೇಶನದ ಎರಡನೇ ದಿನ ಇಂದು ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಡಿ.ಕೆ. ಶಿವಕುಮಾರ ಅವರನ್ನು ವಿಧಾನ ಪರಿಷತ್‌ ಸದಸ್ಯ ಚನ್ನರಾಜ ಹಟ್ಟಿಹೊಳಿ ಮುಖ್ಯಮಂತ್ರಿ ಎಂದು ಜಾಲತಾಣದಲ್ಲಿ ಸಂಬೋದಿಸಿದ್

9 Dec 2025 11:33 am
ಪರಿಷತ್‌ನಲ್ಲಿ ಕಾಂಗ್ರೆಸ್‌‍ಗೆ ಬಹುಮತ, ಸಭಾಪತಿ ಬದಲಾವಣೆಗೆ ಮುಂದಾಗುತ್ತಾ ಸರ್ಕಾರ..?

ಬೆಳಗಾವಿ,ಡಿ.9- ಆಡಳಿತಾರೂಢ ಕಾಂಗ್ರೆಸ್‌‍ ವಿಧಾನಪರಿಷತ್‌ ಗೆ ನಾಲ್ಕು ಸದಸ್ಯರನ್ನು ನಾಮನಿರ್ದೇಶನ ಮಾಡಿರುವ ಕಾರಣ ಮೇಲ್ಮನೆಯಲ್ಲಿ ಕಾಂಗ್ರೆಸ್‌‍ ತನ್ನ ಬಲವನ್ನು ವೃದ್ಧಿಸಿಕೊಂಡಿದೆ. 75 ಸದಸ್ಯ ಬಲದ ವಿಧಾನಪರಿಷತ್‌ನಲ್ಲಿ ಬಿಜ

9 Dec 2025 11:27 am
ಡಿ.16ಕ್ಕೆ ಐಪಿಎಲ್‌ ಆಟಗಾರರ ಹರಾಜು

ಮುಂಬೈ, ಡಿ. 9 (ಪಿಟಿಐ) ಇದೇ 16 ರಂದು ಅಬುಧಾಬಿಯಲ್ಲಿ ನಡೆಯಲಿರುವ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಹರಾಜಿನಲ್ಲಿ ಒಟ್ಟು 350 ಕ್ರಿಕೆಟಿಗರು ಹರಾಜಾಗಲಿದ್ದಾರೆ.ಇದರಲ್ಲಿ 240 ಭಾರತೀಯರು ಮತ್ತು 110 ವಿದೇಶಿ ಆಟಗಾರರು ಇರುತ್ತಾರೆ. ಇತ್ತೀ

9 Dec 2025 11:24 am
ನಮ್ಮ ತಂದೆಯವರೇ 5 ವರ್ಷ ಸಿಎಂ ಎಂದ ಯತೀಂದ್ರಗೆ ಚನ್ನರಾಜ ಹಟ್ಟಿಹೊಳಿ ತಿರುಗೇಟು

ಬೆಂಗಳೂರು, ಡಿ.9– ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಿ 5 ವರ್ಷ ಪೂರ್ಣಗೊಳಿಸಲಿದ್ದಾರೆ ಎಂದು ಅವರ ಪುತ್ರ ಯತೀಂದ್ರ ಹೇಳಿದ ಬೆನ್ನಲ್ಲೇ, ಇಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರನ್ನು ಮುಖ್ಯಮಂತ್ರಿ ಎಂದು ವಿಧಾನ ಪರ

9 Dec 2025 11:19 am
ಡೆವಿಲ್ ಕ್ರೇಜ್.. ಫಸ್ಟ್ ಡೇ ಟಿಕೆಟ್ ಸೋಲ್ಡ್ ಔಟ್.. ಫ್ಯಾನ್ಸ್ ಹೇಳ್ತಿರೋದೇನು..?

ದರ್ಶನ್ ಈಗ ಹೊರಗೆ ಇದ್ದಿದ್ದರೆ ಫ್ಯಾನ್ಸ್ ಹಬ್ಬವನ್ನೇ ಮಾಡ್ತಾ ಇದ್ದರು. ಹಾಗಂತ ಈಗಲೂ ಸುಮ್ಮನೆ ಏನು ಇಲ್ಲ. ಭರ್ಜರಿಯಾಗಿಯೇ ಡೆವಿಲ್ ಪ್ರಮೋಷನ್ ಮಾಡ್ತಿದ್ದಾರೆ. ಹೀಗಾಗಿಯೇ ‘ದಿ ಡೆವಿಲ್’ ಸಿನಿಮಾ ರಿಲೀಸ್ಗೂ ಮುನ್ನವೇ ಅಂದಾಜು

8 Dec 2025 5:12 pm
ಒಂದೇ ಮಗು ಇದ್ದರೂ ಸರ್ಕಾರಿ ಶಾಲೆ ಮುಚ್ಚೋಲ್ಲ ; ಮಧು ಬಂಗಾರಪ್ಪ

ಬೆಂಗಳೂರು,ಡಿ.8- ರಾಜ್ಯದಲ್ಲಿ ಸರ್ಕಾರಿ ಶಾಲೆಗಳಲ್ಲಿ ಒಂದೇ ಒಂದು ಮಗುವಿದ್ದರೂ ಕೂಡ ಯಾವುದೇ ಕಾರಣಕ್ಕೂ ಕನ್ನಡ ಮಾಧ್ಯಮ ಶಾಲೆಗಳನ್ನು ಮುಚ್ಚುವುದಿಲ್ಲ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ವಿಧಾನಪರಿಷತ

8 Dec 2025 4:34 pm
ರಾಹುಲ್‌ ಗಾಂಧಿಗೆ ಲೋಕಸಭೆ ಪ್ರತಿಪಕ್ಷದ ನಾಯಕನ ಘನತೆ ಇನ್ನು ಅರ್ಥವಾಗಿಲ್ಲ : ಬಿಜೆಪಿ

ಬೆಂಗಳೂರು,ಡಿ.8- ಪ್ರಧಾನಿ ನರೇಂದ್ರಮೋದಿ ನೇತೃತ್ವದ ಕೇಂದ್ರ ಸರ್ಕಾರವು ವಿರೋಧ ಪಕ್ಷಗಳನ್ನು ನಿರ್ಲಕ್ಷಿಸುತ್ತಿದ್ದು, ವಿದೇಶಿ ನಿಯೋಗಗಳಿಗೆ ವಿರೋಧ ಪಕ್ಷದ ನಾಯಕರನ್ನು ಭೇಟಿಯಾಗದಂತೆ ಹೇಳುತ್ತಿದೆ ಎಂದು ಲೋಕಸಭೆ ವಿರೋಧ ಪಕ್

8 Dec 2025 4:31 pm
ಇಂಡಿಗೋ ವಿಚಾರದಲ್ಲಿ ಮೂಗು ತೂರಿಸಲ್ಲ : ಸುಪ್ರೀಂ ಕೋರ್ಟ್

ನವದೆಹಲಿ, ಡಿ.8- ಇಂಡಿಗೋ ವಿಮಾನಗಳ ರದ್ದತಿ ಮತ್ತು ವಿಳಂಬದ ಕುರಿತು ತುರ್ತು ವಿಚಾರಣೆ ನಡೆಸುವಂತೆ ಕೋರಿ ಸಲ್ಲಿಸಲಾದ ಅರ್ಜಿಯನ್ನು ಆಲಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ. ಗಮನಾರ್ಹವಾಗಿ, ಕಳೆದ ಮಂಗಳವಾರದಿಂದ 4,500 ಕ್ಕೂ ಹೆಚ್

8 Dec 2025 3:58 pm
ವರುಣಾ ಕ್ಷೇತ್ರ ಚುನಾವಣೆ ತಕರಾರು : ಸಿಎಂ ಸಿದ್ದುಗೆ ಸುಪ್ರೀಂ ನೋಟೀಸ್

ನವದೆಹಲಿ, ಡಿ. 8 (ಪಿಟಿಐ)- ಕಳೆದ 2023 ರ ರಾಜ್ಯ ಚುನಾವಣೆಯಲ್ಲಿ ವರುಣಾ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾಗಿದ್ದನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯ ಕುರಿತು ಸುಪ್ರೀಂ ಕೋರ್ಟ್ ಇಂದು ಕರ್ನಾಟಕ ಸಿಎಂ ಸಿದ್ದರಾಮಯ್ಯ ಅವರಿಂದ ಪ್ರ

8 Dec 2025 3:57 pm
‘ವಂದೇ ಮಾತರಂ’ಕುರಿತು ಚರ್ಚೆ ವೇಳೆ ಕಾಂಗ್ರೆಸ್ ಟಾರ್ಗೆಟ್ ಮಾಡಿದ ಪ್ರಧಾನಿ ಮೋದಿ

ನವದೆಹಲಿ, ಡಿ. 8 (ಪಿಟಿಐ)– ರಾಷ್ಟ್ರೀಯ ಗೀತೆ ವಂದೇ ಮಾತರಂ 100 ವರ್ಷಗಳನ್ನು ಪೂರೈಸಿದಾಗ, ಸಂವಿಧಾನವು ಕತ್ತರಿಸಲ್ಪಟ್ಟಿತು ಮತ್ತು ರಾಷ್ಟ್ರವು ತುರ್ತು ಪರಿಸ್ಥಿತಿಯಿಂದ ಬಂಧಿಸಲ್ಪಟ್ಟಿತು ಎಂದು ಪ್ರಧಾನಿ ನರೇಂದ್ರ ಮೋದಿ ವಿಷಾದ

8 Dec 2025 3:56 pm
ಸಿಸೇರಿಯನ್ ಹೆರಿಗೆ ಮಾಡುವ ಖಾಸಗಿ ಆಸ್ಪತ್ರೆಗಳ ವಿರುದ್ಧ ಸೂಕ್ತ ಕ್ರಮ

ಬೆಳಗಾವಿ,ಡಿ.8– ರಾಜ್ಯದಲ್ಲಿ ಹಣ ವಸೂಲಿಗಾಗಿ ಅನಗತ್ಯವಾಗಿ ಸಿಸೇರಿಯನ್ ಹೆರಿಗೆ ಮಾಡುವ ಖಾಸಗಿ ಆಸ್ಪತ್ರೆಗಳ ವಿರುದ್ಧ ಕೆ.ಪಿ.ಎಂ.ಇ ಅಧಿನಿಯಮದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್

8 Dec 2025 3:51 pm
ದೇಶಾದ್ಯಂತ 4500 ಇಂಡಿಗೋ ವಿಮಾನ ಯಾನ ರದ್ದು, ತಪ್ಪದ ಪ್ರಯಾಣಿಕರ ಪರದಾಟ

ನವದೆಹಲಿ, ಡಿ.8- ಕಳೆದ ಒಂದು ವಾರದಲ್ಲಿ 4,500 ಕ್ಕೂ ಹೆಚ್ಚು ಇಂಡಿಗೋ ವಿಮಾನ ಯಾನಗಳನ್ನು ರದ್ದುಗೊಳಿಸಲಾಗಿದೆ. ಇಂದು ಕೂಡ ವಿಮಾನಯಾನಗಳು ರದ್ದುಗೊಂಡಿದ್ದು, ದೇಶಾದ್ಯಂತ ವಿಮಾನಗಳ ವಿಳಂಬ, ಗೊಂದಲ ಮತ್ತು ವಿಮಾನ ನಿಲ್ದಾಣದ ಜನದಟ್ಟಣೆ

8 Dec 2025 3:44 pm
ಮಹಾಮೇಳಾವ ನಡೆಸಲು ಯತ್ನಿಸಿದ ಎಂಇಎಸ್‌‍ ವಿರುದ್ಧ ಕರವೇ ಆಕ್ರೋಶ

ಬೆಳಗಾವಿ,ಡಿ.8- ಕರ್ನಾಟಕ ಸರಕಾರದ ವಿರುದ್ಧ ಮಹಾಮೇಳಾವ ನಡೆಸಲು ಯತ್ನಿಸಿದ ಎಂಇಎಸ್‌‍ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ(ಕರವೇ) ನಗರದಲ್ಲಿ ತೀವ್ರ ಪ್ರತಿಭಟನೆ ನಡೆಸಿತು. ಈ ವೇಳೆ ಮಾತನಾಡಿದ ಜಿಲ್ಲಾಧ್ಯಕ್ಷ ದೀಪಕ ಗುಡಗನಟ್ಟಿ ಅ

8 Dec 2025 3:35 pm
ಇತ್ತೀಚೆಗೆ ಅಗಲಿದ ಗಣ್ಯರಿಗೆ ವಿಧಾನಸಭೆಯಲ್ಲಿ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಕೆ

ಬೆಂಗಳೂರು, ಡಿ.6- ಇತ್ತೀಚೆಗೆ ಅಗಲಿದ ಶಾಸಕ ಹೆಚ್‌.ವೈ.ಮೇಟಿ, ಆರ್‌.ವಿ.ದೇವರಾಜ್‌ ಮತ್ತು ಇತರ ಗಣ್ಯರಿಗೆ ವಿಧಾನಸಭೆಯಲ್ಲಿಂದು ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು. ವಿಧಾನಸಭೆಯ ಕಲಾಪ ಆರಂಭವಾಗುತ್ತಿದ್ದಂತೆ ಸಭಾಧ್ಯಕ್ಷ

8 Dec 2025 2:03 pm
ಲೋಕಸಭೆಯಲ್ಲಿ ‘ವಂದೇ ಮಾತರಂ’ಕುರಿತ ಚರ್ಚೆಯನ್ನು ಪ್ರಶ್ನಿಸಿದ ಮೆಹಬೂಬಾ ಮುಫ್ತಿ

ಶ್ರೀನಗರ, ಡಿ. 8 (ಪಿಟಿಐ) ಲೋಕಸಭೆಯಲ್ಲಿ ವಂದೇ ಮಾತರಂನ 150ನೇ ವಾರ್ಷಿಕೋತ್ಸವದ ಚರ್ಚೆಗೆ ಮುನ್ನ, ಪಿಡಿಪಿ ಅಧ್ಯಕ್ಷೆ ಮೆಹಬೂಬಾ ಮುಫ್ತಿ ಅವರು, ಇಂಡಿಗೋ ವಿಮಾನಯಾನ ಸಂಸ್ಥೆಗಳಲ್ಲಿನ ಪ್ರಕ್ಷುಬ್ಧತೆಯಿಂದ ಉಂಟಾದ ಬಿಕ್ಕಟ್ಟಿನಂತಹ ಉ

8 Dec 2025 1:02 pm
ಬೆಂಗಳೂರಿನ ಬೀದಿ ನಾಯಿಗಳಿಗೆ ಭರ್ಜರಿ ಬಾಡೂಟದ ಭಾಗ್ಯ..!

ಬೆಂಗಳೂರು, ಡಿ.8- ಬೀದಿ ನಾಯಿಗಳಿಗೆ ಭರ್ಜರಿ ಬಾಡೂಟ ಹಾಕಿಸುವ ಮೂಲಕ ಕಾಂಗ್ರೆಸ್‌‍ ಸರ್ಕಾರ ಮತ್ತೊಂದು ಭಾಗ್ಯ ನೀಡಲು ಮುಂದಾಗಿದೆ.ಈ ಹಿಂದೆ ಒಂದು ಬಾರಿ ನಾಯಿಗಳಿಗೆ ಬಿರಿಯಾನಿ ಊಟ ನೀಡೋದಕ್ಕೆ ಮುಂದಾಗಿದ ಜಿಬಿಎ ಅಧಿಕಾರಿಗಳು ಈ ಬ

8 Dec 2025 12:59 pm
ಇತ್ತೀಚಿಗೆ ಅಗಲಿದ ಗಣ್ಯರಿಗೆ ವಿಧಾನಪರಿಷತ್‌ನಲ್ಲಿ ಶ್ರದ್ದಾಂಜಲಿ

ಬೆಳಗಾವಿ,ಡಿ.8- ಇತ್ತೀಚೆಗೆ ಅಗಲಿದ ಶಾಸಕ ಎಚ್‌.ವೈ.ಮೇಟಿ, ಖ್ಯಾತ ಪರಿಸರ ಪ್ರೇಮಿ ಸಾಲುಮರದ ತಿಮಕ್ಕ, ಚಿತ್ರನಟರಾದ ಧರ್ಮೇಂದ್ರ, ಉಮೇಶ್‌, ವಿಧಾನಪರಿಷತ್‌ನ ಮಾಜಿ ಸದಸ್ಯ ಕೆ.ನರಹರಿ ಸೇರಿದಂತೆ ಹಲವು ಗಣ್ಯರಿಗೆ ವಿಧಾನಪರಿಷತ್‌ನಲ

8 Dec 2025 12:53 pm
ಗ್ರೇಟರ್‌ ಬೆಂಗಳೂರು ಪ್ರಾಧಿಕಾರಕ್ಕೆ ಅಧಿಕಾರಿಗಳೇ ಹೊರೆ ; ಎನ್‌.ಆರ್‌.ರಮೇಶ್‌

ಬೆಂಗಳೂರು, ಡಿ.8 ಗ್ರೇಟರ್‌ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯ ಐದು ನಗರ ಪಾಲಿಕೆಗಳಿಗೆ ಕಾನೂನುಬಾಹೀರವಾಗಿ ಹಿರಿಯ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ ಈ ಕ್ರಮದಿಂದ ಪಾಲಿಕೆ ಬೊಕ್ಕಸಕ್ಕೆ ಹೊರೆಯಾಗುವುದರಿಂದ ಸರ್ಕಾರ ತನ್ನ

8 Dec 2025 12:36 pm
ನವಜೋತ್‌ ಸಿಂಗ್‌ ಸಿಧು ಅವರ ಪತ್ನಿ ಮೆಂಟಲ್‌ ಪೇಷೆಂಟ್‌ ಇರಬೇಕು : ಡಿಕೆಶಿ

ಬೆಂಗಳೂರು, ಡಿ.8- ಕಾಂಗ್ರೆಸ್‌‍ ಪಕ್ಷದಲ್ಲಿ ಮುಖ್ಯಮಂತ್ರಿಯಾಗಲು 500 ಕೋಟಿ ರೂಪಾಯಿಗಳನ್ನು ಲಂಚವಾಗಿ ನೀಡಬೇಕು ಎಂದು ಹೇಳುವವರನ್ನು ಮೆಂಟಲ್‌ ಆಸ್ಪತ್ರೆಗೆ ದಾಖಲಿಸಬೇಕಿದೆ ಎಂದು ಉಪಮುಖ್ಯಮಂತ್ರಿಯೂ ಆಗಿರುವ ಕೆಪಿಸಿಸಿ ಅಧ್ಯಕ

8 Dec 2025 11:39 am
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 127 ಇಂಡಿಗೋ ವಿಮಾನಗಳ ಹಾರಾಟ ರದ್ದು

ಬೆಂಗಳೂರು, ಡಿ. 8 (ಪಿಟಿಐ) ಇಂಡಿಗೋ ವಿಮಾನ ಯಾನ ಸಂಸ್ಥೆಯ ಗೋಳು ಮುಗಿಯುವ ಹಾಗೇ ಕಾಣುತ್ತಿಲ್ಲ. ಇಂದು ಕೂಡ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 127 ವಿಮಾನ ಯಾನಗಳನ್ನು ರದ್ದುಗೊಳಿಸಲಾಗಿದೆ. ಹೀಗಾಗಿ ಇಂ

8 Dec 2025 11:30 am
ಅಕ್ರಮ ವಲಸಿಗರ ವಿರುದ್ಧ ಠಿಣ ಮತ್ತು ನಿರ್ಣಾಯಕ ಕ್ರಮಕ್ಕೆ ಮುಂದಾದ ಯೋಗಿ ಆದಿತ್ಯನಾಥ್‌

ಲಕ್ನೋ, ಡಿ.8 (ಪಿಟಿಐ) ಅಕ್ರಮ ವಲಸಿಗರ ವಿರುದ್ಧ ಕಠಿಣ ಮತ್ತು ನಿರ್ಣಾಯಕ ಕ್ರಮ ಕೈಗೊಳ್ಳಲು ಉತ್ತರ ಪ್ರದೇಶ ಸರ್ಕಾರ ತೀರ್ಮಾನಿಸಿದೆ.ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರು ಕೆಲಸಗಾರರನ್ನು ನೇಮಿಸಿಕೊಳ್ಳುವಾಗ ಜಾಗರೂಕರಾಗಿರ

8 Dec 2025 11:27 am
ನನ್ನ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿದರೆ ಸರ್ಕಾರದ ತೀರ್ಮಾನಕ್ಕೆ ತಲೆಬಾಗುತ್ತೇನೆ : ಹೊರಟ್ಟಿ

ಬೆಳಗಾವಿ(ಸುವರ್ಣಸೌಧ),ಡಿ.8- ಒಂದು ವೇಳೆ ಸದನದಲ್ಲಿ ತಮ್ಮ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿದರೆ ಸರ್ಕಾರದ ತೀರ್ಮಾನಕ್ಕೆ ತಲೆಬಾಗುವುದಾಗಿ ವಿಧಾನ ಪರಿಷತ್‌ ಸಭಾಪತಿ ಬಸವರಾಜ್‌ ಹೊರಟ್ಟಿ ಹೇಳಿದ್ದಾರೆ. ಸುದ್ದಿಗೋಷ್ಠಿಯಲ್ಲ

8 Dec 2025 11:23 am
ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (08-12-2025)

ನಿತ್ಯ ನೀತಿ : ದಾರಿ ಇಲ್ಲ ಅಂತ ನಡೆಯುವುದನ್ನೇ ನಿಲ್ಲಿಸಬಾರದು. ನಾವು ನಡೆದಿದ್ದೇ ದಾರಿ ಆಗಬೇಕು. ಆ ದಾರಿ ನಾಲ್ಕು ಜನಕ್ಕೆ ಸ್ಫೂರ್ತಿ ಆಗಬೇಕು. ಪಂಚಾಂಗ : ಸೋಮವಾರ, 08-12-2025ವಿಶ್ವಾವಸುನಾಮ ಸಂವತ್ಸರ / ಆಯನ:ದಕ್ಷಿಣಾಯನ / ಋತು: ಸೌರ ಹೇ

8 Dec 2025 6:31 am
ಬೆಂಗಳೂರಿನ ವಾಯುಮಾಲಿನ್ಯ ನಿಯಂತ್ರಣಕ್ಕೆ ತಜ್ಞರ ಸಮಿತಿ ರಚನೆಗೆ ಸೂಚನೆ

ಬೆಂಗಳೂರು,ಡಿ.7– ಬೆಂಗಳೂರಿನ ವಾಯುಮಾಲಿನ್ಯ ನಿಯಂತ್ರಣಕ್ಕೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಕ್ರಮ ಕೈಗೊಂಡಿದ್ದು, ಇದಕ್ಕೆ ತಜ್ಞರ ಸಮಿತಿ ರಚನೆಗೆ ಸೂಚನೆ ನೀಡಿದ್ದಾರೆಂದು ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ

7 Dec 2025 3:14 pm
ಕೆಎಸ್‌‍ಸಿಎ ಚುನಾವಣೆ ಚುರುಕು : ಘಟಾನುಘಟಿಗಳಿಂದ ಮತದಾನ

ಬೆಂಗಳೂರು,ಡಿ.7- ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆಯ ನೂತನ ಅಧ್ಯಕ್ಷ ಹಾಗೂ ಪದಾಧಿಕಾರಿಗಳ ಚುನಾವಣೆ ಇಂದು ಚುರುಕಿನಿಂದ ನಡೆದಿದೆ.ಡಿಸಿಎಂ ಡಿ.ಕೆ.ಶಿವಕುಮಾರ್‌, ಅನಿಲ್‌ಕುಂಬ್ಳೆ, ಜಿ.ಆರ್‌.ವಿಶ್ವನಾಥ್‌, ಚಂದ್ರಶೇಖರ್‌, ರೋಜರ

7 Dec 2025 3:12 pm
ಅಧಿಕಾರ ಹಂಚಿಕೆ ಗೊಂದಲ ಬದಿಗಿಟ್ಟು ಅಧಿವೇಶನದಲ್ಲಿ ಒಗ್ಗಟ್ಟು ಪ್ರದರ್ಶನಕ್ಕೆ ಮುಂದಾದ ಕಾಂಗ್ರೆಸ್

ಬೆಂಗಳೂರು, ಡಿ.7- ಅಧಿಕಾರ ಹಂಚಿಕೆಯ ಗೊಂದಲಗಳನ್ನು ಕೆಲಕಾಲ ಬದಿಗಿಟ್ಟು, ಒಮತದಿಂದ ವಿಧಾನ ಮಂಡಲದ ಅಧಿವೇಶನವನ್ನು ನಿಭಾಯಿಸುವ ನಿಟ್ಟಿನಲ್ಲಿ ಕಾಂಗ್ರೆಸ್‌‍ ಶಾಸಕಾಂಗ ವಲಯದಲ್ಲಿ ಗಂಭೀರ ಚರ್ಚೆಯಾಗಿದೆ. ಮುಖ್ಯಮಂತ್ರಿ ಸಿದ್ದರಾ

7 Dec 2025 3:10 pm
ವಿಮಾನ ಹಾರಾಟ ವ್ಯತ್ಯಯ ಹಿನ್ನೆಲೆಯಲ್ಲಿ ಮೆಡಿಕಲ್‌ ಪಿಜಿ ಪ್ರವೇಶ ದಿನಾಂಕ ಮುಂದೂಡಿಕೆ

ಬೆಂಗಳೂರು,ಡಿ.7- ದೇಶಾದ್ಯಂತ ಇಂಡಿಗೋ ವಿಮಾನಗಳ ಹಾರಾಟದಲ್ಲಿ ವ್ಯತ್ಯಯ ಉಂಟಾಗಿರುವ ಕಾರಣ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪಿಜಿ ನೀಟ್‌-25 ಸ್ನಾತಕೋತ್ತರ ವೈದ್ಯಕೀಯ ಪ್ರವೇಶ ಪ್ರಕ್ರಿಯೆಯ ದಿನಾಂಕಗಳನ್ನು ಎರಡು ದಿನಗಳಿಗೆ ಮುಂದ

7 Dec 2025 3:09 pm
ಹೊಸ ವರ್ಷಾಚರಣೆ ವೇಳೆ ಸುರಕ್ಷತೆಗೆ ಪೊಲೀಸರ ಸಿದ್ಧತೆ

ಬೆಂಗಳೂರು,ಡಿ.7- ಹೊಸವರ್ಷ ಸಂಭ್ರಮಾಚರಣೆ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸಲು ನಗರ ಪೊಲೀಸರು ಪೂರ್ವ ತಯಾರಿ ಆರಂಭಿಸಿದ್ದಾರೆ. 2026 ಹೊಸ ವರ್ಷದ ಸಂಭ್ರಮಾಚರಣೆ ವೇಳೆ ಜನಸಂದಣಿ ಇರುವ ಸ್ಥಳಗಳಲ್ಲಿ ಹೆಚ್

7 Dec 2025 3:03 pm
ಬೆಂಗಳೂರಿನಲ್ಲೇ ನಡೆಯಲಿವೆ ಐಪಿಎಲ್‌ ಪಂದ್ಯಾವಳಿಗಳು : ಡಿ.ಕೆ.ಶಿವಕುಮಾರ್‌ ಭರವಸೆ

ಬೆಂಗಳೂರು,ಡಿ.7- ನಗರದ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಆರ್‌ಸಿಬಿ ವಿಜಯೋತ್ಸವದ ವೇಳೆ ಉಂಟಾಗಿದ್ದ ಕಾಲ್ತುಳಿತ ಪ್ರಕರಣದಿಂದಾಗಿ ಹೊರರಾಜ್ಯಗಳಿಗೆ ಎತ್ತಂಗಡಿಯಾಗಿದ್ದ 2026ನೇ ಸಾಲಿನ ಪ್ರೀಮಿಯರ್‌ ಲೀಗ್‌ ಐಪಿಎಲ್‌ ಕ್ರಿಕೆಟ್

7 Dec 2025 1:56 pm
ವಾರದಲ್ಲಿ 2 ಡಿಕೆಶಿ ಭೇಟಿಯಾದ ಸಚಿವ ಪ್ರಿಯಾಂಕ ಖರ್ಗೆ, ಹೆಚ್ಚಿದ ಕುತೂಹಲ

ಬೆಂಗಳೂರು ಡಿ.7- ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರನ್ನು ಹೈಕಮಾಂಡ್‌ ಪ್ರತಿನಿಧಿಯಾಗಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಸಚಿವ ಪ್ರಿಯಾಂಕ ಖರ್ಗೆ ಅವರು ವಾರದಲ್ಲಿ ಎರಡು ಭೇಟಿ ಮಾಡುವ ಮೂಲಕ ಕುತೂಹಲ ಕೆರಳಿಸ

7 Dec 2025 1:53 pm
ರಾಜ್ಯವನ್ನು ಮಾದಕ ವ್ಯಸನ ಮುಕ್ತಗೊಳಿಸುವವರೆಗೂ ವಿರಮಿಸುವುದಿಲ್ಲ : ಪರಮೇಶ್ವರ್‌

ಬೆಂಗಳೂರು,ಡಿ.7- ರಾಜ್ಯವನ್ನು ಮಾದಕ ವ್ಯಸನ ಮುಕ್ತಗೊಳಿಸುವ ನಿಟ್ಟಿನಲ್ಲಿ ಮಾದಕ ವಸ್ತುಗಳ ಮಾರಾಟಗಾರರು, ಬಳಕೆದಾರರ ವಿರುದ್ಧ ಸರ್ಕಾರ ಮತ್ತು ಪೊಲೀಸರು ಸಮರ ಸಾರಿದ್ದು, ಗುರಿ ಸಾಧಿಸುವವರೆಗೆ ವಿರಮಿಸುವುದಿಲ್ಲ ಎಂದು ಗೃಹ ಸಿವ

7 Dec 2025 1:25 pm
ನನ್ನವರಿಂದಲೇ ನಾನು ಟೀಕೆಗೆ ಗುರಿಯಾಗಿದ್ದೆ : ನ್ಯಾ.ಬಿ.ಆರ್‌.ಗವಾಯಿ

ಮುಂಬೈ,ಡಿ.7- ಪರಿಶಿಷ್ಟ ಜಾತಿಯವರ ಮೀಸಲಾತಿಗೂ ತೆನೆಪದರ ಅನ್ಯವಾಗಬೇಕು ಎಂದು ಒಂದು ತೀರ್ಪಿನಲ್ಲಿ ಹೇಳಿದಕ್ಕ್ಕೆ ತಮ್ಮ ಸಮುದಾಯವರಿಂದಲೇ ಟೀಕೆಗಳನ್ನು ಎದುರಿಸಬೇಕಾಯಿತು ಎಂದು ಭಾರತದ ಮಾಜಿ ಮುಖ್ಯ ನ್ಯಾಯಮೂರ್ತಿ ಬಿ.ಆರ್‌.ಗವಾ

7 Dec 2025 12:07 pm
ದೊಡ್ಡಬಳ್ಳಾಪುರದಲ್ಲಿ ಸರಗಳ್ಳರ ಹಾವಳಿ

ದೊಡ್ಡಬಳ್ಳಾಪುರ,ಡಿ.7- ಕೆಲವು ದಿನಗಳಿಂದ ಸೈಲೆಂಟಾಗಿದ್ದ ಸರಕಳ್ಳರು ಮತ್ತೆ ಬಾಲ ಬಿಚ್ಚಿದ್ದಾರೆ. 24 ಗಂಟೆಗಳಲ್ಲಿ ತಾಲೂಕು ಸೇರಿ ಮೂರು ಕಡೆ ಮಾಂಗಲ್ಯ ಸರ ಕಳುವಾಗಿರುವ ಘಟನೆಗಳು ನಡೆದಿವೆ. ತಾಲೂಕಿನ ಮದಗೊಂಡನಹಳ್ಳಿಯಲ್ಲಿ ಹಸುಗಳ

7 Dec 2025 12:04 pm
ನೃತ್ಯ ಮಾಡುತ್ತಿದ್ದಾಗ ಮೃತ್ಯು ನರ್ತನ..! : ಗೋವಾ ನೈಟ್‌ಕ್ಲಬ್‌ನಲ್ಲಿ ಮರಮೃದಂಗ

ಪಣಜಿ, ಡಿ.7- ನೈಟ್‌ಕ್ಲಬ್‌ನಲ್ಲಿ ಬೆಂಕಿ ಕಾಣಿಸಿಕೊಂಡಾಗ ಕನಿಷ್ಠ 100 ಜನರು ನೃತ್ಯ ಮಹಡಿಯಲ್ಲಿದ್ದರು ಮತ್ತು ತಪ್ಪಿಸಿಕೊಳ್ಳುವ ಪ್ರಯತ್ನದಲ್ಲಿ ಅವರಲ್ಲಿ ಕೆಲವರು ಕೆಳಗಡೆಗೆ ಇದ್ದ ಅಡುಗೆಮನೆಗೆ ಓಡಿಹೋಗಿ ಅಲ್ಲಿ ಸಿಬ್ಬಂದಿಯೊಂ

7 Dec 2025 12:02 pm
ಕೇರಳದ ಕೊಲ್ಲಂನಲ್ಲಿ ಭಾರಿ ಬೆಂಕಿ ಅವಘಡ, 10 ಮೀನುಗಾರಿಕಾ ದೋಣಿಗಳು ಭಸ್ಮ

ಕೊಲ್ಲಂ,ಡಿ.7-ಇಲ್ಲಿನ ಅಷ್ಟಮುಡಿ ಸರೋವರದಲ್ಲಿ ಲಂಗರು ಹಾಕಿದ್ದ ಸುಮಾರು 10 ಮೀನುಗಾರಿಕಾ ದೋಣಿಗಳು ಇಂದು ಮುಂಜಾನೆ ಸಂಭವಿಸಿದ ಭಾರಿ ಬೆಂಕಿ ಅವಘಡದಲ್ಲಿ ಸುಟ್ಟು ಭಸವಾಗಿವೆ. ಅಂಚಲುಮೂಡ್‌ ಪೊಲೀಸ್‌‍ ಠಾಣೆ ವ್ಯಾಪ್ತಿಯ ಕುರೀಪುಳ ಪ

7 Dec 2025 11:56 am
ನಾಳೆಯಿಂದ ಚಳಿಗಾಲದ ಅಧಿವೇಶನ : ಸುವರ್ಣಸೌಧದ ಸುತ್ತ ಬಿಗಿ ಭದ್ರತೆ, 6 ಸಾವಿರ ಪೊಲೀಸ್‌‍ ಸಿಬ್ಬಂದಿ ನಿಯೋಜನೆ

ಬೆಂಗಳೂರು, ಡಿ.7- ದೆಹಲಿ ಬಾಂಬ್‌ ಸ್ಫೋಟದ ಹಿನ್ನೆಲೆಯಲ್ಲಿ ನಾಳೆಯಿಂದ ಆರಂಭವಾಗುವ ಬೆಳಗಾವಿಯ ಚಳಿಗಾಲದ ಅಧಿವೇಶನಕ್ಕೆ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ದೆಹಲಿಯಲ್ಲಿ ನಡೆದ ಬಾಂಬ್‌ ಸ್ಫೋಟ ದೇಶವನ್ನೇ ಬೆಚ್ಚಿ ಬೀಳಿಸಿದ್ದು,

7 Dec 2025 11:51 am
ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (07-12-2025)

ನಿತ್ಯ ನೀತಿ : ಪ್ರಪಂಚ ನೀ ಹೇಗೆ ಇದ್ದರೂ ದೂಷಿಸುತ್ತದೆ ಶ್ರೀರಾಮನಂತಿದ್ದರು ಹರಿಶ್ಚಂದ್ರನಂತಾದರೂ. ಆದ್ದರಿಂದ ಲೋಕವನ್ನು ಮೆಚ್ಚಿಸುವ ಹುಚ್ಚು ಬೇಡ. ಸದಾ ಕಾಲ ನೀನು ನೀನಾಗಿರು. ಪಂಚಾಂಗ : ಭಾನುವಾರ, 07-12-2025ವಿಶ್ವಾವಸುನಾಮ ಸಂವತ

7 Dec 2025 6:34 am
ನೆಹರು ಹೆಸರಿಗೆ ಮಸಿ ಬಳಿಯುವ ಪ್ರಯತ್ನ ಮುಂದುವರೆದಿದೆ : ಸೋನಿಯಾ ಗಾಂಧಿ

ನವದೆಹಲಿ, ಡಿ.6- ಜವಾಹರಲಾಲ್‌ ನೆಹರು ಅವರನ್ನು ನಿಂದಿಸುವ ಯೋಜನೆಯೇ ಇಂದಿನ ಆಡಳಿತ ವ್ಯವಸ್ಥೆಯ ಪ್ರಮುಖ ಗುರಿಯಾಗಿದೆ ಎಂದು ಕಾಂಗ್ರೆಸ್‌‍ ನಾಯಕಿ ಸೋನಿಯಾ ಗಾಂಧಿ ಹೇಳಿದ್ದಾರೆ. ದೇಶದ ಇತಿಹಾಸದಿಂದ ಮೊದಲ ಪ್ರಧಾನಿಯನ್ನು ಅಳಿಸಿ

6 Dec 2025 3:54 pm
ವೈದ್ಯರ ನಿವಾಸದಲ್ಲಿ ಸರಣಿ ಆತ್ಮಹತ್ಯೆ : ಬೆಚ್ಚಿಬಿದ್ದ ಶಿವಮೊಗ್ಗ ಜನತೆ

ಶಿವಮೊಗ್ಗ,ಡಿ.6- ವೈದರ ನಿವಾಸದಲ್ಲಿ ಸಾಲು ಸಾಲು ಸಾವು ಜನರನ್ನು ಬೆಚ್ಚಿ ಬೀಳಿಸಿದೆ. ಅಶ್ವಥನಗರದಲ್ಲಿರುವ ಸಾ ನಿಧ್ಯನಿವಾಸದಲ್ಲಿ ಈ ಘಟನೆ ಸಾಕ್ಷಿಯಾಗಿದ್ದು ಆದ್ರೆ ಎಲ್ಲವೂ ಆತ್ಮಹತ್ಯೆ ಅನ್ನೋದೆ ಅಚ್ಚರಿಯ ಸಂಗತಿಯಾಗಿದೆ. ಡಾ

6 Dec 2025 3:52 pm
ಬ್ಯಾನರ್‌ ತೆರವು ವಿಚಾರದಲ್ಲಿ ಸಂಘರ್ಷ, ಗ್ರಾ.ಪಂ. ಸದಸ್ಯನ ಭೀಕರ ಕೊಲೆ

ಚಿಕ್ಕಮಗಳೂರು,ಡಿ.6- ದತ್ತ ಜಯಂತಿ ಬ್ಯಾನರ್‌ ತೆರವು ವಿಚಾರವಾಗಿ ಉಂಟಾಗಿದ್ದ ಗಲಾಟೆ,ಒಬ್ಬನ ಕೊಲೆಯಲ್ಲಿ ಅಂತ್ಯವಾದ ಘಟನೆ ಜಿಲ್ಲೆಯ ಕಡೂರು ತಾಲೂಕಿನ ಸಖರಾಯಪಟ್ಟಣದಲ್ಲಿ ನಡೆದಿದೆ.ಮೃತನನ್ನುಗ್ರಾಮ ಪಂಚಾಯಿತಿ ಸದಸ್ಯ ಗಣೇಶ್‌ ಗ

6 Dec 2025 3:49 pm
ಆರೋಪಿ 11 ಲಕ್ಷ ಬಚ್ಚಿಟ್ಟಿದ್ದ ಹೆಡ್‌ಕಾನ್‌ಸ್ಟೇಬಲ್‌ ವಿರುದ್ಧ ಎಫ್‌ಐಆರ್‌

ಬೆಂಗಳೂರು,ಡಿ.6-ಸೈಬರ್‌ ವಂಚನೆ ಪ್ರಕರಣವೊಂದರ ಆರೋಪಿಯ ಕಾರಿನಲ್ಲಿದ್ದ 11 ಲಕ್ಷ ಹಣ ಹಾಗೂ ಚಿನ್ನದ ಉಂಗುರವಿದ್ದ ಬ್ಯಾಗ್‌ನ್ನು ತೆಗೆದುಕೊಂಡು ತನ್ನ ಮನೆಯಲ್ಲಿ ಬಚ್ಚಿಟ್ಟಿದ್ದ ಹೆಡ್‌ಕಾನ್‌ಸ್ಟೇಬಲ್‌ ವಿರುದ್ಧ ವಿಧಾನಸೌಧ ಪೊ

6 Dec 2025 3:47 pm
ಕಾರವಾರದ ಕಾರಾಗೃಹದಲ್ಲಿ ಅಧಿಕಾರಿ, ಸಿಬ್ಬಂದಿಗಳ ಮೇಲೆ ರೌಡಿಗಳಿಂದ ಹಲ್ಲೆ

ಬೆಂಗಳೂರು,ಡಿ.6-ಕಾರವಾರದ ಜಿಲ್ಲಾ ಕಾರಾಗೃಹದ ಇಬ್ಬರು ರೌಡಿಗಳು ಇಂದು ಬೆಳಗ್ಗೆ ಜೈಲ್‌ ಅಧೀಕ್ಷಕರು ಸೇರಿದಂತೆ ನಾಲ್ವರು ಸಿಬ್ಬಂದಿ ಮೇಲೆ ಹಲ್ಲೆ ನಡೆಸಿರುವ ಘಟನೆ ನಡೆದಿದೆ.ಹಲ್ಲೆಗೊಳಗಾದ ಜೈಲ್‌ ಅಧಿಕಾರಿ ಹಾಗೂ ಸಿಬ್ಬಂದಿಗಳು

6 Dec 2025 3:45 pm
ಕಾರಾಗೃಹದೊಳಗೆ ಸಿಗರೇಟ್‌ ಸರಬರಾಜು ಮಾಡಿದ ಜೈಲ್‌ ವಾರ್ಡನ್‌ ಸೆರೆ

ಬೆಂಗಳೂರು,ಡಿ.6– ಬೇಲಿಯೇ ಎದ್ದು ಹೊಲ ಮೇಯ್ದ ಹಾಗೆ ಮಾದಕ ವಸ್ತು ಹಾಗೂ ಸಿಗರೇಟ್‌ ಪ್ಯಾಕ್‌ಗಳನ್ನು ಕಾರಾಗೃಹದೊಳಗೆ ತೆಗೆದುಕೊಂಡು ಹೋಗುತ್ತಿದ್ದ ಪರಪ್ಪನ ಅಗ್ರಹಾರ ಜೈಲಿನ ವಾರ್ಡನ್‌ ಸಿಕ್ಕಿಬಿದ್ದಿದ್ದಾರೆ.ರಾಹುಲ್‌ ಪಾಟೀಲ್

6 Dec 2025 3:43 pm
ಇಂದೂ ಕೂಡ ಹಾರದ ಇಂಡಿಗೋ ವಿಮಾನಗಳು, ಪ್ರಯಾಣಿಕರ ಕಣ್ಣೀರು

ನವದೆಹಲಿ, ಡಿ.6- ವಿಮಾನಯಾನ ಸಂಸ್ಥೆಯನ್ನು ಸುತ್ತು ವರೆ ದಿರುವ ಬೃಹತ್‌ ಬಿಕ್ಕಟ್ಟು ಐದನೇ ದಿನಕ್ಕೆ ಕಾಲಿಟ್ಟಿದ್ದರಿಂದ ಇಂದೂ ಕೂಡ ಇಂಡಿಗೋದ ಒಟ್ಟು 405 ದೇಶೀಯ ವಿಮಾನಗಳನ್ನು ರದ್ದುಗೊಳಿಸಲಾಗಿದೆ. 400 ಕ್ಕೂ ಹೆಚ್ಚು ವಿಮಾನಗಳ ಫ್ಲಿ

6 Dec 2025 3:36 pm
ಬಾಬರಿ ಶೈಲಿ ಮಸೀದಿ ನಿರ್ಮಾಣ : ಬಂಗಾಳದಲ್ಲಿ ಬಿಗುವಿನ ವಾತಾವರಣ

ಕೋಲ್ಕತ್ತಾ, ಡಿ.6- ಬಾಬರಿ ಶೈಲಿಯ ಮಸೀದಿ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೆರಿಸಲು ಸಜ್ಜಾಗಿರುವ ಪಶ್ಚಿಮ ಬಂಗಾಳದ ಮುರ್ಷಿದಾಬಾದ್‌ ಜಿಲ್ಲೆಯ ಬೆಲ್ಡಂಗಾದ ರೆಜಿನಗರ ಪ್ರದೇಶದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಬಾಬರಿ ಶ

6 Dec 2025 3:33 pm
ಇಂಡಿಗೋ ವಿಮಾನ ಹಾರಾಟ ಸ್ಥಗಿತವಾದ ಬೆನ್ನಲ್ಲೆ ರೈಲುಗಳಿಗೆ ಹೆಚ್ಚುವರಿ ಬೋಗಿಗಳ ಸೇರ್ಪಡೆ

ನವದೆಹಲಿ, ಡಿ.6- ಇಂಡಿಗೋ ವಿಮಾನ ಹಾರಾಟ ರದ್ದತಿ ಐದನೇ ದಿನಕ್ಕೆ ಕಾಲಿಡುತ್ತಿರುವ ಬೆನ್ನಲ್ಲೆ ರೈಲ್ವೆ ಇಲಾಖೆ ತನ್ನ 37 ರೈಲುಗಳಿಗೆ 116 ಬೋಗಿಗಳನ್ನು ಸೇರಿಸಿದೆ. ವ್ಯಾಪಕ ವಿಮಾನ ರದ್ದತಿಯ ನಂತರ ಪ್ರಯಾಣಿಕರ ಬೇಡಿಕೆಯಲ್ಲಿನ ಏರಿಕೆಯ

6 Dec 2025 3:31 pm
ನಾಯಕತ್ವ ಕಿತ್ತಾಟದಲ್ಲಿ ಮುಳುಗಿರುವ ಸರ್ಕಾರದ ತರಾಟೆಗೆ ವಿಪಕ್ಷಗಳು ಸಜ್ಜು

ಬೆಂಗಳೂರು,ಡಿ.6- ನಾಯಕತ್ವ ಬದಲಾವಣೆ ಗೊಂದಲ, ಸರಕಾರದಲ್ಲಿ ಶೇ.63ರ ಷ್ಟು ಕಮಿಷನ್‌ ಕುರಿತು ಉಪಲೋಕಾಯುಕ್ತರ ಹೇಳಿಕೆ, ವಿವಿಧ ಇಲಾಖೆಗಳಲ್ಲಿ ನಡೆದಿರುವ ಭ್ರಷ್ಟಾಚಾರ ಸೇರಿದಂತೆ ಹಲವಾರು ವಿಷಯಗಳನ್ನು ಮುಂದಿಟ್ಟುಕೊಂಡು ಬೆಳಗಾವಿಯ

6 Dec 2025 3:27 pm
ನ್ಯಾಷನಲ್‌ ಹೆರಾಲ್ಡ್ ಪ್ರಕರಣದಲ್ಲಿ ಇ.ಡಿ.ಕಿರುಕುಳ ನೀಡುತ್ತಿದೆ : ಡಿಕೆಶಿ

ಬೆಂಗಳೂರು, ಡಿ.6– ನ್ಯಾಷನಲ್‌ ಹೆರಾಲ್ಡ್ ಹಾಗೂ ಯಂಗ್‌ ಇಂಡಿಯಾ ಸಂಸ್ಥೆಗಳಿಗೆ ದೇಣಿಗೆ ನೀಡಿದ್ದಕ್ಕೆ ಇಡಿ ಸಮನ್ಸ್ ನೀಡಿದೆ. ಆ ಮೂಲಕ ನಮಗೆ ಕಿರುಕುಳ ನೀಡಲಾಗುತ್ತಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಆರೋಪಿಸಿದ್ದಾ

6 Dec 2025 3:24 pm
ಅಂಬೇಡ್ಕರ್‌ ಪುಣ್ಯತಿಥಿ : ಪ್ರಧಾನಿ ಮೋದಿ ನಮನ

ನವದೆಹಲಿ, ಡಿ. 6 (ಪಿಟಿಐ) ಭಾರತದ ಸಂವಿಧಾನ ಶಿಲ್ಪಿ ಬಾಬಾಸಾಹೇಬ್‌ ಅಂಬೇಡ್ಕರ್‌ ಅವರ ಪುಣ್ಯತಿಥಿಯಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಗೌರವ ಸಲ್ಲಿಸಿದರು. ಮಹಾಪರಿನಿರ್ವಾಣ ದಿವಸದಂದು ಡಾ. ಬಾಬಾಸಾಹೇಬ್‌ ಅಂಬೇಡ್ಕರ್‌ ಅವರನ್ನ

6 Dec 2025 11:14 am
ಶಿವಗಂಗೆ ಬೆಟ್ಟದ ಮೇಲೆ ಪ್ರಜ್ವಲಿಸಿದ ಶಿವದೀಪ

ದಾಬಸ್‌‍ಪೇಟೆ,ಡಿ.6- ದಕ್ಷಿಣಕಾಶಿ ಶಿವಗಂಗೆಯ ಬೆಟ್ಟದ ಉರಿಗಂಬದಲ್ಲಿ ಶಿವ ದೀಪವನ್ನು ಹಚ್ಚಿ ವಿಶೇಷ ಆಚರಣೆಯೊಂದಿಗೆ ಗಿರಿದೀಪ ಹಬ್ಬವನ್ನು ಸಂಭ್ರಮಿಸಲಾಯಿತು.ಮಾರ್ಗಶಿರ ಮಾಸದ ಕೃತಿಕ ನಕ್ಷತ್ರದಲ್ಲಿ ಉರಿ ಕಂಬದಲ್ಲಿ ಗಿರಿ ದೀಪ

6 Dec 2025 11:10 am
ಭಾರತದಲ್ಲಿ ತಯಾರಾಗಲಿದೆ ರಷ್ಯಾ ಶಸ್ತ್ರಾಸ್ತ್ರಗಳು : ಮಹತ್ವದ ಒಪ್ಪಂದ

ನವದೆಹಲಿ, ಡಿ.6 (ಪಿಟಿಐ) ರಷ್ಯಾ ಮೂಲದ ಶಸ್ತ್ರಾಸ್ತ್ರಗಳು ಮತ್ತು ರಕ್ಷಣಾ ಉಪಕರಣಗಳ ನಿರ್ವಹಣೆಗಾಗಿ ಭಾರತದಲ್ಲಿ ಮಿಲಿಟರಿ ಹಾರ್ಡ್‌ವೇರ್‌ ಮತ್ತು ಬಿಡಿಭಾಗಗಳ ಜಂಟಿ ಉತ್ಪಾದನೆಯನ್ನು ಪ್ರೋತ್ಸಾಹಿಸಲು ರಷ್ಯಾ ಒಪ್ಪಿಕೊಂಡಿದೆ.

6 Dec 2025 11:05 am
ಮೂರು ಸಶಸ್ತ್ರ ಪಡೆಗಳಿಗೆ ಏಳು ತಂತ್ರಜ್ಞಾನ ಹಸ್ತಾಂತರಿಸಿದ ಡಿಆರ್‌ಡಿಒ

ನವದೆಹಲಿ, ಡಿ. 6 (ಪಿಟಿಐ) ನಿರಂತರ ನೀರೊಳಗಿನ ಸೆನ್ಸಿಂಗ್‌ ಮತ್ತು ಕಣ್ಗಾವಲು ಅನ್ವಯಿಕೆಗಳಿಗಾಗಿ ದೀರ್ಘಾವಧಿಯ ಸಮುದ್ರ ನೀರಿನ ಬ್ಯಾಟರಿ ವ್ಯವಸ್ಥೆಯಿಂದ ಹಿಡಿದು ವೇಗದ ಇಂಟರ್‌ಸೆಪ್ಟರ್‌ ಕ್ರಾಫ್ಟ್ ಗಳಿಗಾಗಿ ವಾಟರ್‌ಜೆಟ್‌‍ ಪ

6 Dec 2025 10:59 am
“ದೊಡ್ಡ ಮೀನುಗಳು ಸಣ್ಣ ಮೀನುಗಳನ್ನು ನುಂಗುತ್ತವೆ, ಬುಡಕಟ್ಟು ಜನಾಂಗದವರು ಒಗ್ಗಟ್ಟಾಗಿರಿ” ; ಹೇಮಂತ್‌ ಸೊರೆನ್‌

ರಾಂಚಿ, ಡಿ. 6 (ಪಿಟಿಐ) ದೇಶಾದ್ಯಂತ ಬುಡಕಟ್ಟು ಸಮುದಾಯಗಳು ಒಗ್ಗಟ್ಟಿನಿಂದ ನಿಲ್ಲಬೇಕೆಂದು ಜಾರ್ಖಂಡ್‌ ಮುಖ್ಯಮಂತ್ರಿ ಹೇಮಂತ್‌ ಸೊರೆನ್‌ ಒತ್ತಾಯಿಸಿದರು, ಇಲ್ಲದಿದ್ದರೆ ಅವು ಅಳಿವಿನಂಚಿಗೆ ಹೋಗಬಹುದು ಎಂದು ಎಚ್ಚರಿಸಿದರು. ತ

6 Dec 2025 10:55 am
SSLC ವಿದ್ಯಾರ್ಥಿಗಳಿಗೆ ಮೂರು ಪರೀಕ್ಷೆ

ಬೆಂಗಳೂರು, ಡಿ.5- ಪ್ರಸಕ್ತ ವರ್ಷವೂ SSLC ವಿದ್ಯಾರ್ಥಿಗಳಿಗೆ ಮೂರು ಪರೀಕ್ಷೆಗಳಿರುತ್ತವೆ ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಸ್ಪಷ್ಟಪಡಿಸಿದೆ. ಇತ್ತೀಚಿಗೆ ಎಸ್ ಎಸ್ ಎಲ್ ಸಿ ಪರೀಕ್ಷೆಯ ಒಂದು ಮತ್ತು ಎರ

5 Dec 2025 4:28 pm
‘ಸೂರ್ಯಂಗೆ ಹೆಚ್ಚು ಹೊತ್ತು ಗ್ರಹಣ ಹಿಡಿಯಲ್ಲ. ನಾನು ಬರ್ತಿದ್ದೀನಿ ಚಿನ್ನ’ ಟ್ರೆಂಡಿಂಗ್ ಆಯ್ತು ಡೆವಿಲ್ ಟ್ರೇಲರ್

ಮಿಲನ ಪ್ರಕಾಶ್ ನಿರ್ದೇಶನ, ದರ್ಶನ್ ನಟನೆಯ ‘ಡೆವಿಲ್’ ಸಿನಿಮಾದ ಟ್ರೇಲರ್ ರಿಲೀಸ್ ಆಗಿ ಮೆಚ್ಚುಗೆ ಪಡೆದಿದೆ. ಈ ಟ್ರೇಲರ್ ಅಲ್ಲಿ ದರ್ಶನ್ ಅವರು ಮಾಸ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಸ್ಟೈಲಿಶ್ ಲುಕ್, ಮಾಸ್ ಡೈಲಾಗ್ ಗಮ

5 Dec 2025 4:01 pm
ಕಾಂಗ್ರೆಸ್ ಬಣ ಬಡಿದಾಟ: ಧಿಡೀರ್ ದೆಹಲಿಹೆ ತೆರೆಳಿದ ಯಡಿಯೂರಪ್ಪ

ಬೆಂಗಳೂರು, ಡಿ.5- ಒಂದು ಕಡೆ ಬಿಜೆಪಿ ಭಿನ್ನಮತೀಯ ನಾಯಕರು ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರ ಬದಲಾವಣೆಗೆ ಪಟ್ಟು ಹಿಡಿದಿರುವ ಬೆನ್ನಲ್ಲೇ, ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಇದೀಗ ತಮ್ಮ ಪುತ್ರನ ರಾಜಕೀಯ ಭವಿಷ್

5 Dec 2025 3:55 pm
ಮೆಟ್ರೋ ರೈಲು ಹಳಿಗೆ ಬಿದ್ದು ಆತಹ*ತ್ಯೆ

ಬೆಂಗಳೂರು,ಡಿ.5- ಮೆಟ್ರೋ ರೈಲಿನ ಹಳಿ ಮೇಲೆ ಹಾರಿ ವ್ಯಕ್ತಿಯೊಬ್ಬ ಆತಹ*ತ್ಯೆ ಮಾಡಿಕೊಂಡಿರುವ ಘಟನೆ ಕೆಂಗೇರಿ ನಿಲ್ದಾಣದಲ್ಲಿ ಇಂದು ಬೆಳಿಗ್ಗೆ ನಡೆದಿದೆ. ಮೃತನನ್ನು ಮೂಲತಃ ವಿಜಯಪುರದ ದೇವರಹಿಪ್ಪರಗಿಯ ಶಾಂತ ನಗೌಡ (38) ಎಂದು ಗುರ

5 Dec 2025 3:46 pm
ಸಂಕ್ರಾಂತಿ ವೇಳೆಗೆ ಶುಭ ಸುದ್ದಿ ನಿರೀಕ್ಷೆಯಲ್ಲಿ ಡಿಕೆಶಿ..

ಬೆಂಗಳೂರು, ಡಿ.5- ಸಂಕ್ರಾಂತಿಯ ವೇಳೆಗೆ ಶುಭ ಸುದ್ದಿ ದೊರೆಯಲಿದೆ ಎಂಬ ವಿಶ್ವಾಸದಲ್ಲಿರುವ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಸಿದ್ದರಾಮಯ್ಯ ಬಣದ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಪ್ರಯತ್ನ ಮುಂದುವರಿಸಿದ್

5 Dec 2025 3:41 pm
ರಕ್ಷಣೆ, ಪರಸ್ಪರ ಸಹಕಾರ ಸೇರಿ ಭಾರತ –ರಷ್ಯಾ ನಡುವೆ ಮಹತ್ವದ ಒಪ್ಪಂದ

ನವದೆಹಲಿ, ಡಿ.5- ಪ್ರಧಾನಿ ನರೇಂದ್ರ ಮೋದಿ ಅವರೊಂದಿಗಿನ ನಿರ್ಣಾಯಕ ಶೃಂಗಸಭೆ ಮಾತುಕತೆಗೆ ಮುನ್ನ ಇಂದು ಬೆಳಿಗ್ಗೆ ರಾಷ್ಟ್ರಪತಿ ಭವನದಲ್ಲಿ ರಷಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರಿಗೆ ಔಪಚಾರಿಕ ಸ್ವಾಗತ ಮತ್ತು ಸೇನಾಪಡೆಗಳ ಗ

5 Dec 2025 3:35 pm
‘ಭ್ರಷ್ಟಾಚಾರ’ಹೇಳಿಕೆ ದುರ್ಬಳಕೆ : ನ್ಯಾಯಮೂರ್ತಿ ವೀರಪ್ಪ ಬೇಸರ

ಬೆಂಗಳೂರು,ಡಿ.5- ನನ್ನ ಹೇಳಿಕೆಯನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಉಪ ಲೋಕಾಯುಕ್ತ ವೀರಪ್ಪ ಹೇಳಿದ್ದಾರೆ.ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ನನ್ನ ಹೇಳಿಕೆಯನ್ನು ಸ್ವಾರ್ಥಕ್ಕೆ ಬಳಸಿಕೊಳ್ಳಬೇಡಿ ಎಂದು ರಾಜಕಾರಣ

5 Dec 2025 3:12 pm
ಸಿಎಂ ಬದಲಾವಣೆ ಅಸಾಧ್ಯ:`ಹೈ’ಸಂದೇಶ..!

ಬೆಂಗಳೂರು, ಡಿ.5- ಕಾಂಗ್ರೆಸ್ ಪಕ್ಷದ ಭವಿಷ್ಯ ಹಾಗೂ ಮುಂದಿನ ಐದು ರಾಜ್ಯಗಳ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬದಲಾವಣೆ ಅಸಾಧ್ಯ ಎಂಬ ಸಂದೇಶವನ್ನು ಕಾಂಗ್ರೆಸ್ ಹೈಕಮಾಂಡ್ ರವಾನಿಸಿದ್ದು, ಅದನ್ನು ಎಐಸಿಸಿ ಪ್

5 Dec 2025 2:31 pm
ಮೌಂಟ್‌ ಎವರೆಸ್ಟ್‌ನಲ್ಲಿ ಭಾರತದ ಧ್ವಜ ಹರಿಸಲು ಚಂದ್ರಶೇಖರ್ ಸಿದ್ಧತೆ

ಬೆಂಗಳೂರು, ಡಿ.5 ಭಾರತದ ಧ್ವಜವನ್ನು ಮೌಂಟ್ ಎವರೆಸ್ಟ್ ಶಿಖರದಲ್ಲಿ ಎತ್ತಿಹಿಡಿಯುವ ಗುರಿಯೊಂದಿಗೆ ಚಂದ್ರಶೇಖರ್ ಸಜ್ಜಾಗುತ್ತಿದ್ದಾರೆ. ಭಾರತದ ಯುವ ಪರ್ವತಾರೋಹಕರಲ್ಲಿ ತನ್ನದೇ ಆದ ಗುರುತನ್ನು ನಿರ್ಮಿಸಿಕೊಂಡಿರುವ ಚಂದ್ರಶೇ

5 Dec 2025 1:47 pm
ನಕಲಿ ವೀಸಾದಿಂದ ನೇಪಾಳ ಹೋಗಲು ಯತ್ನಿಸುತ್ತಿದ್ದ ಕೆನಡಾ ಪ್ರಜೆ ಬಂಧನ

ಮಹಾರಾಜಗಂಜ್‌, ಡಿ. 5 (ಪಿಟಿಐ) ಭಾರತ-ನೇಪಾಳ ಗಡಿಯಲ್ಲಿರುವ ಸೋನೌಲಿ ವಲಸೆ ಚೆಕ್‌ಪೋಸ್ಟ್‌ನಲ್ಲಿ ಮಾನ್ಯ ವೀಸಾ ಇಲ್ಲದೆ ನೇಪಾಳಕ್ಕೆ ಪ್ರವೇಶಿಸಲು ಯತ್ನಿಸಿದ ಕೆನಡಾದ ಪ್ರಜೆಯನ್ನು ಬಂಧಿಸಲಾಗಿದೆ. ವಿಮಲ್‌ ಡ್ಯಾನ್‌್ಸ ಎಂದು ಗುರು

5 Dec 2025 1:05 pm
ಅಪ್ರಾಪ್ತರು ಲೀವ್‌-ಇನ್‌ನಲ್ಲಿರಲು ಕೋರ್ಟ್‌ ಸಮತಿ

ಜೈಪುರ, ಡಿ. 5 (ಪಿಟಿಐ) ಇಬ್ಬರು ವಯಸ್ಕರು ಮದುವೆಗೆ ಕಾನೂನುಬದ್ಧ ವಯಸ್ಸನ್ನು ತಲುಪಿಲ್ಲದಿದ್ದರೂ ಸಹ, ಪರಸ್ಪರ ಒಪ್ಪಿಗೆಯಿಂದ ಲೀವ್‌ -ಇನ್‌ ಸಂಬಂಧದಲ್ಲಿರಲು ಅರ್ಹರು ಎಂದು ರಾಜಸ್ಥಾನ ಹೈಕೋರ್ಟ್‌ ತೀರ್ಪು ನೀಡಿದೆ. ಕೋಟಾದ 18 ವರ್ಷ

5 Dec 2025 1:01 pm
ಕೂಡಂಕುಳಂ ಅಣುಸ್ಥಾವರಕ್ಕೆ ರಷ್ಯಾದ ಪರಮಾಣು ಇಂಧನ

ನವದೆಹಲಿ, ಡಿ. 5 (ಪಿಟಿಐ) ತಮಿಳುನಾಡಿನ ಕೂಡಂಕುಳಂ ಪರಮಾಣು ವಿದ್ಯುತ್‌ ಸ್ಥಾವರದಲ್ಲಿ ಮೂರನೇ ರಿಯಾಕ್ಟರ್‌ನ ಆರಂಭಿಕ ಲೋಡ್‌ಗಾಗಿ ಪರಮಾಣು ಇಂಧನದ ಮೊದಲ ಸರಕನ್ನು ತಲುಪಿಸಲಾಗಿದೆ ಎಂದು ರಷ್ಯಾದ ಸರ್ಕಾರಿ ಪರಮಾಣು ನಿಗಮ ಹೇಳಿದೆ.ಪ

5 Dec 2025 12:33 pm
ಗುಜರಾತ್‌ ಮತದಾರರ ಪಟ್ಟಿಯಲ್ಲಿದ್ದಾರೆ 17 ಲಕ್ಷ ಮೃತ ಮತದಾರರು

ಅಹಮದಾಬಾದ್‌, ಡಿ. 5 (ಪಿಟಿಐ) ಗುಜರಾತ್‌ನಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ರಾಜ್ಯಾದ್ಯಂತ ಅಸ್ತಿತ್ವದಲ್ಲಿರುವ ಮತದಾರರ ಪಟ್ಟಿಯಲ್ಲಿ 17 ಲಕ್ಷಕ್ಕೂ ಹೆಚ್ಚು ಮೃತ ಮತದಾರರು ಇನ್ನೂ ಸೇರಿದ್ದಾರೆ ಎಂ

5 Dec 2025 12:00 pm
ರೈಲ್ವೆ ಹಳಿ ಮೇಲೆ ರುಬ್ಬವ ಕಲ್ಲು; ತನಿಖೆಗೆ ಆದೇಶ

ಕೊಚ್ಚಿ, ಡಿ. 5 (ಪಿಟಿಐ) ಇಂದು ಮುಂಜಾನೆ ಇಲ್ಲಿಗೆ ಸಮೀಪದ ರೈಲ್ವೆ ಹಳಿಯ ಮಧ್ಯದಲ್ಲಿ ದೊಡ್ಡ ರುಬ್ಬುವ ಕಲ್ಲು ಕಂಡುಬಂದ ನಂತರ ತನಿಖೆ ಆರಂಭಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪಚಲಂನಲ್ಲಿ ಬೆಳಿಗ್ಗೆ 4 ಗಂಟೆ ಸುಮಾರಿಗೆ ರೈಲ

5 Dec 2025 11:50 am
ರಿಲಯನ್ಸ್ ಸಂಸ್ಥೆಯ 1120 ಕೋಟಿ ಮೌಲ್ಯದ ಆಸ್ತಿ ಜಪ್ತಿ

ನವದೆಹಲಿ, ಡಿ. 5 (ಪಿಟಿಐ) ರಿಲಯನ್ಸ್ ಗ್ರೂಪ್‌ ಅಧ್ಯಕ್ಷ ಅನಿಲ್‌ ಅಂಬಾನಿ ಅವರ ಕಂಪನಿಗಳ ವಿರುದ್ಧದ ಹಣ ವರ್ಗಾವಣೆ ತನಿಖೆಯ ಭಾಗವಾಗಿ ಜಾರಿ ನಿರ್ದೇಶನಾಲಯವು 1,120 ಕೋಟಿ ರೂ. ಮೌಲ್ಯದ ಹೊಸ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡಿದೆ ಎ

5 Dec 2025 11:42 am
ಸಾಲಗಾರರಿಗೆ ಗುಡ್ ನ್ಯೂಸ್ ಕೊಟ್ಟ RBI: ರೆಪೋ ದರ ಕಡಿತ

ನವದೆಹಲಿ, ಡಿ.5- ಭಾರತೀಯ ರಿಸರ್ವ್‌ ಬ್ಯಾಂಕ್‌ ತನ್ನ ರೆಪೊ ದರವನ್ನು ಶೇ. 5.5% ರಿಂದ 5.25 ಕ್ಕೆ ಅಂದರೆ 25 ಬೇಸಿಸ್‌‍ ಪಾಯಿಂಟ್‌ಗಳಷ್ಟು ಕಡಿತಗೊಳಿಸಿದೆ. ಪ್ರತಿ ಎರಡು ತಿಂಗಳಿಗೊಮ್ಮೆ ಕೇಂದ್ರ ಬ್ಯಾಂಕಿನ ಹಣಕಾಸು ಕಾರ್ಯತಂತ್ರವನ್ನು ರೂ

5 Dec 2025 11:26 am
400 ಇಂಡಿಗೋ ವಿಮಾನ ಹಾರಾಟ ರದ್ದು

ಮುಂಬೈ, ಡಿ.5- (ಪಿಟಿಐ) ಇಂಡಿಗೋ ಸಂಸ್ಥೆ ಇಂದು ಕೂಡ 400 ಕ್ಕೂ ಹೆಚ್ಚು ವಿಮಾನಗಳನ್ನು ರದ್ದುಗೊಳಿಸಿದ್ದು, ವಿವಿಧ ವಿಮಾನ ನಿಲ್ದಾಣಗಳಲ್ಲಿ ಹೆಚ್ಚಿನ ಸಂಖ್ಯೆಯ ವಿಮಾನಗಳು ವಿಳಂಬವಾಗಿವೆ ಎಂದು ಮೂಲಗಳು ತಿಳಿಸಿವೆ. ವಿಮಾನಗಳು ದೀರ್ಘಕ

5 Dec 2025 11:16 am
ರತನ್‌ ಟಾಟಾ ಅವರ ಮಲತಾಯಿ ಸಿಮೋನ್‌ ಟಾಟಾ ವಿಧಿವಶ

ಮುಂಬೈ, ಡಿ. 5 (ಪಿಟಿಐ) ಟಾಟಾ ಟ್ರಸ್ಟ್‌ ಅಧ್ಯಕ್ಷ ನೋಯೆಲ್‌ ಟಾಟಾ ಅವರ ತಾಯಿ ಸಿಮೋನ್‌ ಟಾಟಾ ಅವರು ಇಂದು ಅಲ್ಪಕಾಲದ ಅನಾರೋಗ್ಯದಿಂದ ನಿಧನರಾಗಿದ್ದಾರೆ. ದಿವಂಗತ ರತನ್‌ ಟಾಟಾ ಅವರ ಮಲತಾಯಿ ಸಿಮೋನ್‌ ಟಾಟಾ ಅವರಿಗೆ 95 ವರ್ಷ.ಸಿಮೋನ್‌

5 Dec 2025 11:11 am