SENSEX
NIFTY
GOLD
USD/INR

Weather

30    C
...
ಬಿಸಿಲ ತಾಪಕ್ಕೆ ಇಳುವರಿ ಕುಂಠಿತ, ಏರಿದ ತರಕಾರಿ ಬೆಲೆ

ಬೆಂಗಳೂರು/ತುಮಕೂರು, ಏ.21- ಬಿಸಿಲಿನ ತಾಪಮಾನ ಏರಿಕೆಯಿಂದ ತರಕಾರಿ ಬೆಳೆಗಳ ಮೇಲೆ ಭಾರೀ ಹೊಡೆತ ಬಿದ್ದು ಇಳುವರಿ ಕುಂಠಿತವಾಗಿ ತರಕಾರಿಗಳ ಬೆಲೆ ಹೆಚ್ಚಾಗಿದ್ದು, ಬೀನ್‌್ಸ ಶತಕ ಬಾರಿಸಿದೆ. ರಾಜ್ಯಾದ್ಯಂತ ಬಿಸಿಲಿನ ರೌದ್ರಾವತಾರಕ್

21 Apr 2026 3:54 pm
ಕುಮಾರಸ್ವಾಮಿಗೆ ಬೆಂಗಳೂರಿನ ಬಗ್ಗೆ ಅರಿವಿಲ್ಲ : ಡಿಸಿಎಂ ಡಿಕೆಶಿ ಟೀಕೆ

ಬೆಂಗಳೂರು, ಏ.21- ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಅವರಿಗೆ ಕರ್ನಾಟಕ ರಾಜ್ಯ ಹಾಗೂ ಬೆಂಗಳೂರಿನ ಬಗ್ಗೆ ಅರಿವಿಲ್ಲ. ಗ್ರೇಟರ್‌ ಬೆಂಗಳೂರು ಕ್ಷೇತ್ರ ಪುನರ್‌ ವಿಂಗಡನೆಗಳ ವಿಚಾರದಲ್ಲಿ ತಾವು ವಿರೋಧ ಪಕ್ಷಗಳ ಸದಸ್ಯರನ್ನು ವ

21 Apr 2026 3:53 pm
ಜನಗಣತಿಗೆ ವಿದ್ಯಾವಂತರ ನೇಮಕ : ನಾಳೆ ವಾಕ್‌-ಇನ್‌ ಇಂಟರ್‌ವ್ಯೂ

ಬೆಂಗಳೂರು, ಏ.21- ಜನಗಣತಿ ಕಾರ್ಯದಲ್ಲಿ ವಿದ್ಯಾವಂತ ಯುವಕರನ್ನು ಬಳಕೆ ಮಾಡಿಕೊಳ್ಳಲು ಬೆಂಗಳೂರು ಕೇಂದ್ರ ನಗರ ಪಾಲಿಕೆ ನಿರ್ಧರಿಸಿದೆ. ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯಲ್ಲಿ ನಡೆಯಲಿರುವ ಭಾರತದ ಜನಗಣತಿ-2027 ಕಾರ್ಯಕ್ಕೆ ಗಣತಿದಾರ

21 Apr 2026 3:46 pm
ಟ್ಯಾಂಕರ್‌ ಮಾಫಿಯಾಗೆ ಕಡಿವಾಣ ಹಾಕಲು ಖುದ್ದು ನೀರು ಮಾರಾಟಕ್ಕಿಳಿದ ಜಲಮಂಡಳಿ

ಬೆಂಗಳೂರು, ಏ.21- ಬೇಸಿಗೆ ಸಂದರ್ಭದಲ್ಲಿ ನೀರಿನ ಟ್ಯಾಂಕರ್‌ನವರೂ ಜನರನ್ನು ಸುಲಿಗೆ ಮಾಡುವುದು ಮಾಮೂಲು. ಹೀಗಾಗಿ ಆರಂಭದಲ್ಲೇ ಎಚ್ಚೆತ್ತುಕೊಂಡಿರುವ ಜಲಮಂಡಳಿ ಟ್ಯಾಂಕರ್‌ ಮಾಫಿಯಾಗೆ ಕಡಿವಾಣ ಹಾಕಲು ತೀರ್ಮಾನಿಸಿದೆ. ನೀರಿನ ಕ

21 Apr 2026 3:43 pm
ಒಡಿಶಾದ ಯುವಕ ಬೆಂಗಳೂರಲ್ಲಿ ನಿಗೂಢವಾಗಿ ನಾಪತ್ತೆ

ಬೆಂಗಳೂರು. ಏ.21-ಆನ್‌ಲೈನ್‌ ಗೇಮ್‌ ಚಟಕ್ಕೆ ಬಿದ್ದು ಹಣಕ್ಕಾಗಿ ಲೋನ್‌ ತೆಗೆದುಕೊಂಡಿದ್ದ ಖಾಸಗಿ ಕಂಪನಿಯ ಉದ್ಯೋಗಿ ನಿಗೂಢವಾಗಿ ನಾಪತ್ತೆಯಾಗಿರುವ ಘಟನೆ ಹುಳಿಮಾವು ಪೊಲೀಸ್‌‍ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಬಿಟೆಕ್‌ ಪದವ

21 Apr 2026 3:37 pm
ಬಿಟ್‌ಕಾಯಿನ್‌ ಹಗರಣ : ಇ.ಡಿ., ಎಸ್‌‍ಐಟಿ ಜಂಟಿ ತನಿಖೆ

ಬೆಂಗಳೂರು, ಏ.21- ಬಿಟ್‌ಕಾಯಿನ್‌ ಹಗರಣದಲ್ಲಿ ಜಾರಿ ನಿರ್ದೇಶನಾಲಯ ಹಾಗೂ ಎಸ್‌‍ಐಟಿ ಅಧಿಕಾರಿಗಳ ತನಿಖೆ ಎರಡೂ ಒಟ್ಟೊಟ್ಟಿಗೆ ನಡೆಯಲಿವೆೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿರು

21 Apr 2026 3:35 pm
ಹಿಂದಿಗೆ ಗ್ರೇಡ್ ಬದಲು ಅಂಕ ನೀಡಿ ಎಂದ ಹೈಕೋರ್ಟ್‌ : ಆದೇಶ ಪಾಲಿಸುತ್ತೇವೆ ಎಂದ ಸಿಎಂ

ಚಾಮರಾಜನಗರ, ಏ.21- ತೃತೀಯ ಭಾಷೆ ಹಿಂದಿಗೆ ಈ ವರ್ಷಕ್ಕೆ ಅಂಕ ನೀಡುವಂತೆ ಹೈಕೋರ್ಟ್‌ ನೀಡಿರುವ ದೇಶವನ್ನು ಪಾಲಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಗುಂಡ್ಲುಪೇಟೆಯ ಲ್ಲಿಂದು ಸುದ್ದಿಗಾರರೊಂದಿಗೆ ಮಾ

21 Apr 2026 3:31 pm
ಹಿಂದಿಗೆ ಗ್ರೇಡ್‌ ಬದಲು ಅಂಕ ನೀಡುವಂತೆ ಕಾಂಗ್ರೆಸ್ ಸರ್ಕಾರಕ್ಕೆ ಹೈಕೋರ್ಟ್‌ ತರಾಟೆ

ಬೆಂಗಳೂರು,ಏ.21- ಎಸ್‌‍ಎಸ್‌‍ಎಲ್‌ಸಿ ಪರೀಕ್ಷೆ ಯಲ್ಲಿ ಹಿಂದಿ ವಿಷಯಕ್ಕೆ ಗ್ರೇಡ್‌ ಬದಲು ಅಂಕ ನೀಡುವಂತೆ ಹೈಕೋರ್ಟ್‌ ಮಹತ್ವದ ಆದೇಶ ನೀಡಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಸಲ್ಲಿಸಿದ್ದ ಮರುಪರಿಶೀಲನೆ ಅರ್ಜಿಯನ್ನು ನ್ಯಾಯಾಲಯ

21 Apr 2026 3:28 pm
ಮುಂಬೈ ಮೂಲದ ಉದ್ಯಮಿಗೆ 3.25 ಕೋಟಿ ವಂಚನೆ

ಮುಂಬೈ, ಏ.21: ಹೆಚ್ಚಿನ ಲಾಭದ ಭರವಸೆ ನೀಡಿ ಮುಂಬೈ ಮೂಲದ ಉದ್ಯಮಿಯೊಬ್ಬರಿಗೆ 3.25 ಕೋಟಿ ವಂಚನೆ ಮಾಡಿದ ಜೊತೆಗೆ ಹಲ್ಲೆ ನಡೆಸಿ ಬೆದರಿಕೆ ಹಾಕಿದ ಆರೋಪದಲ್ಲಿ ಅಂತರರಾಜ್ಯ ಗ್ಯಾಂಗ್‌ನ ಒಂಬತ್ತು ಮಂದಿಯ ವಿರುದ್ಧ ಪೊಲೀಸರು ಪ್ರಕರಣ ದಾಖಲ

21 Apr 2026 1:57 pm
ನೀತಿ ಸಂಹಿತೆ ಉಲ್ಲಂಘನೆ ಆರೋಪ : ಪ್ರಧಾನಿ ಮೋದಿ ವಿರುದ್ಧ ಸಿಇಸಿಗೆ ದೂರು

ನವದೆಹಲಿ, ಏ.21- ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ ಎಂದು ಅವರ ವಿರುದ್ಧ ಕೆಲವು ಪ್ರಜ್ಞಾವಂತ ನಾಗರಿಕರು ಮುಖ್ಯ ಚುನಾವಣಾ ಆಯುಕ್ತರಿಗೆ ದೂರು ನೀಡಿದ್ದಾರೆ.ಏ. 18 ರಂದು ರಾಷ್ಟ್ರವನ್

21 Apr 2026 1:53 pm
ಹಿಂದೂ ವಿರೋಧಿ Lenskart ಸಂಸ್ಥೆ ಸಿಬ್ಬಂದಿಗಳಿಗೆ ತಿಲಕವಿಟ್ಟ ನಾಜಿಯಾ

ಮುಂಬೈ, ಏ.21- ಕನ್ನಡಕ ಚಿಲ್ಲರೆ ವ್ಯಾಪಾರಿ ಲೆನ್ಸ್ ಕಾರ್ಟ್‌ ಸಂಸ್ಥೆಯ ಉದ್ಯೋಗಿಗಳ ಹಣೆಗೆ ಬಿಜೆಪಿ ಅಲ್ಪಸಂಖ್ಯಾತ ಘಟಕದ ನಾಯಕಿ ನಾಜಿಯಾ ಇಲಾಹಿ ಅವರು ಬಿಂದಿ ಹಾಗೂ ತಿಲಕ ಇಟ್ಟಿರುವ ಘಟನೆ ನಡೆದಿದೆ. ಲೆನ್‌್ಸಕಾರ್ಟ್‌ ಉದ್ಯೋಗ

21 Apr 2026 1:51 pm
ಜರ್ಮನಿ : ಗುರುದ್ವಾರದಲ್ಲಿ ಎರಡು ಗುಂಪುಗಳ ನಡುವೆ ನಡೆದ ಘರ್ಷಣೆ

ಬರ್ಲಿನ್‌, ಏ.21- ಜರ್ಮನಿಯ ಗುರುದ್ವಾರದಲ್ಲಿ ಎರಡು ಗುಂಪುಗಳ ನಡುವೆ ನಡೆದ ಘರ್ಷಣೆಯಲ್ಲಿ 11 ಮಂದಿ ಗಾಯಗೊಂಡಿರುವ ಘಟನೆ ನಡೆದಿದೆ. ಜರ್ಮನಿಯ ಮೋರ್ಸ್‌ ನಗರದ ಡ್ಯೂಸ್‌‍ಬರ್ಗ್‌ ಪ್ರದೇಶದ ಗುರುದ್ವಾರದಲ್ಲಿ ಹಿಂಸಾತ್ಮಕ ಘರ್ಷಣೆ ಭ

21 Apr 2026 1:48 pm
ಪಶ್ಚಿಮ ಬಂಗಾಳದಲ್ಲಿ ಮುಕ್ತ ಮತ್ತು ನ್ಯಾಯಯುತ ಚುನಾವಣೆ ನಡೆಸುತ್ತೇವೆ ; ಸಿಇಸಿ ಜ್ಞಾನೇಶ್‌ ಕುಮಾರ್‌

ಕೋಲ್ಕತ್ತಾ, ಏ. 21 (ಪಿಟಿಐ) ಪಶ್ಚಿಮ ಬಂಗಾಳದಲ್ಲಿ ಮುಕ್ತ ಮತ್ತು ನ್ಯಾಯಯುತ ಚುನಾವಣೆ ನಡೆಸುತ್ತೇವೆ ಎಂದು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್‌ ಕುಮಾರ್‌ ಪ್ರತಿಪಾದಿಸಿದ್ದಾರೆ.ಚುನಾವಣೆ ಸಂದರ್ಭದಲ್ಲಿ ಯಾವುದೇ ದುಷ್ಕೃತ್ಯಗ

21 Apr 2026 1:46 pm
ರಾಜ್ಯ ಸರ್ಕಾರ ಹಠಮಾರಿ ಧೋರಣೆ ಬಿಟ್ಟು ಸಾರಿಗೆ ನೌಕರರೊಂದಿಗೆ ಮಾತುಕತೆ ನಡೆಸಬೇಕು : ಬಿ.ವೈ ವಿಜಯೇಂದ್ರ

ಬೆಂಗಳೂರು,ಏ.21- ರಾಜ್ಯ ಸರ್ಕಾರ ಹಠಮಾರಿ ಧೋರಣೆ ಬಿಟ್ಟು ಸಾರಿಗೆ ನೌಕರರೊಂದಿಗೆ ಮಾತುಕತೆಗೆ ಮುಂದಾಗಬೇಕು. ಸಮಸ್ಯೆ ಬಗೆಹರಿಸಲಾಗದ ಕಾಂಗ್ರೆಸ್‌‍ ಸರ್ಕಾರಕ್ಕೆ ಆಡಳಿತ ನಡೆಸುವ ನೈತಿಕ ಹಕ್ಕಿಲ್ಲ ಎಂದು ಬಿಜೆಪಿ ರಾಜ್ಯಧ್ಯಕ್ಷ ಬ

21 Apr 2026 12:50 pm
ಕಿರುತೆರೆಯಲ್ಲಿ ಮೊಟ್ಟ ಮೊದಲ ಬಾರಿಗೆ ಮೂರು ಧಾರವಾಹಿಗಳ “ತ್ರಿವೇಣಿ ಸಂಗಮ”

ಕನ್ನಡಿಗರ ಮನಗೆದ್ದಿರುವ ಸ್ಟಾರ್ ಸುವರ್ಣ ವಾಹಿನಿಯು ಅನೇಕ ವಿನೂತನ ಕಾರ್ಯಕ್ರಮಗಳ ಮೂಲಕ ವೀಕ್ಷಕರನ್ನು ರಂಜಿಸುತ್ತಾ ಬರುತ್ತಿದೆ. ಸಾಮಾನ್ಯವಾಗಿ ಎರಡು ಧಾರಾವಾಹಿಗಳು ಒಂದಾಗುವುದನ್ನು ‘ಮಹಾಸಂಗಮ’ ಎಂದು ಹೇಳಲಾಗುತ್ತದೆ. ಆ

21 Apr 2026 12:16 pm
ನಾಳೆಯಿಂದ ಸಿಇಟಿ ಪರೀಕ್ಷೆ : 3.30 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳ ನೋಂದಣಿ

ಬೆಂಗಳೂರು, ಏ.21-ನಾಳೆಯಿಂದ ಆರಂಭಗೊಳ್ಳಲಿರುವ ಸಿಇಟಿ ಪರೀಕ್ಷೆಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಸಕಲ ಸಿದ್ಧತೆ ಮಾಡಿಕೊಂಡಿದೆ. ದಾಖಲೆ ಪ್ರಮಾಣದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಬಂದಿರುವುದರಿಂದ ಸಿಇಟಿ ಪರೀಕ್ಷೆಗ

21 Apr 2026 11:58 am
ತಿರಸ್ಕೃತವಾಗುವುದೇ ಜೋಸೆಫ್ ವಿಜಯ್‌ ನಾಮಪತ್ರ..?

ಚೆನ್ನೈ,ಏ.21- ಚಿತ್ರರಂಗ ತೊರೆದು ರಾಜಕೀಯಕ್ಕೆ ಎಂಟ್ರಿ ಪಡೆದು ತಮಿಳುನಾಡಿನಲ್ಲಿ ಸಂಚಲನ ಸೃಷ್ಟಿಸಿರುವ ದಳಪತಿ ವಿಜಯ್‌ ಅವರ ನಾಮಪತ್ರ ತಿರಸ್ಕೃತಗೊಳ್ಳುವ ಸಾಧ್ಯತೆಗಳು ಹೆಚ್ಚಾಗಿವೆ. ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ 100 ಕೋಟ

21 Apr 2026 11:55 am
ಡಿಎಂಕೆ ಬದಲು ಎಐಎಡಿಎಂಕೆ ಹೊಗಳಿದ ರಾಹುಲ್‌ ಗಾಂಧಿ : ಟ್ರೊಲ್ ಮಾಡಿದ ನೆಟ್ಟಿಗರು

ಚೆನ್ನೈ,ಏ. 21: ರಾಹುಲ್‌ ಗಾಂಧಿ ಅವರು ತಮಿಳುನಾಡಿನಲ್ಲಿ ಮಿತ್ರ ಪಕ್ಷವಾಗಿರುವ ಡಿಎಂಕೆ ಬದಲು ಎಐಎಡಿಎಂಕೆ ಪಕ್ಷವನ್ನು ಹಾಡಿ ಹೊಗಳಿರುವ ಘಟನೆ ನಡೆದಿದೆ.ತಮಿಳುನಾಡು ವಿಧಾನಸಭಾ ಚುನಾವಣೆ ಸನ್ನಿಹಿತವಾಗುತ್ತಿದೆ. ಎಲ್ಲಾ ಪ್ರಮುಖ

21 Apr 2026 11:52 am
ಹ್ಯಾರಿಸ್‌‍ ಹಾಗೂ ಪುತ್ರರ ಮೇಲಿನ ಇ.ಡಿ.ದಾಳಿ ಪೂರ್ಣ : 21 ಗಂಟೆಗಳ ಶೋಧ

ಬೆೆಂಗಳೂರು,ಏ.21- ಬಿಟ್‌ಕಾಯಿನ್‌ ಪ್ರಕರಣ ಸಂಬಂಧ ಕಾಂಗ್ರೆಸ್‌‍ ಶಾಸಕ ಎನ್‌.ಎ.ಹ್ಯಾರಿಸ್‌‍ ಅವರ ಪುತ್ರ ಮೊಹಮದ್‌ ನಲ್ಪಾಡ್‌ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ಸತತ 21 ಗಂಟೆಗಳ ಕಾಲ ನಂತರ ಶೋಧ ಕಾರ್ಯ ಮುಗಿಸಿದ

21 Apr 2026 11:32 am
ಭಾರತದ ಆರ್ಥಿಕ ಬೆಳವಣಿಗೆ ಶೇ.6.4ಕ್ಕೆ ಏರಿಕೆ

ವಿಶ್ವಸಂಸ್ಥೆ, ಏ. 21 (ಪಿಟಿಐ) ವಿಶ್ವಸಂಸ್ಥೆಯ ವರದಿಯ ಪ್ರಕಾರ, ಭಾರತದ ಆರ್ಥಿಕತೆಯು ಈ ವರ್ಷ ಶೇ. 6.4 ಮತ್ತು 2027 ರಲ್ಲಿ ಶೇ. 6.6 ರಷ್ಟು ಬೆಳೆಯುವ ನಿರೀಕ್ಷೆಯಿದೆ.ವಿಶ್ವಸಂಸ್ಥೆಯ ಏಷ್ಯಾ ಮತ್ತು ಪೆಸಿಫಿಕ್‌ನ ಆರ್ಥಿಕ ಮತ್ತು ಸಾಮಾಜಿಕ ಆಯೋ

21 Apr 2026 11:27 am
ಆಪಲ್ ಸಿಇಒ ಸ್ಥಾನ ತ್ಯಜಿಸಲಿದ್ದಾರೆ ಟಿಮ್‌ ಕುಕ್‌

ಸ್ಯಾನ್‌ಫ್ರಾನ್ಸಿಸ್ಕೊ, ಏ. 21 (ಎಪಿ) ಆಪಲ್‌ ಸಿಇಒ ಟಿಮ್‌ ಕುಕ್‌ ಅವರು ದಿವಂಗತ ಸ್ಟೀವ್‌ ಜಾಬ್‌್ಸ ಅವರಿಂದ ಪಡೆದ ಹುದ್ದೆಯಿಂದ ಕೆಳಗಿಳಿಯುತ್ತಿದ್ದಾರೆ. ಐಫೋನ್‌‍-ಉತ್ತೇಜಿತ ಸಮೃದ್ಧಿಯ ಯುಗದಲ್ಲಿ ಕಂಪನಿಯ ಮಾರುಕಟ್ಟೆ ಮೌಲ್

21 Apr 2026 11:25 am
2ನೇ ಸುತ್ತಿನ ಮಾತುಕತೆ : ಇಂದು ರಾತ್ರಿ ಪಾಕ್‌ಗೆ ಆಗಮಿಸಲಿರುವ ಜೆ.ಡಿ.ವ್ಯಾನ್ಸ್

ವಾಷಿಂಗ್ಟನ್‌, ಏ. 21 (ಪಿಟಿಐ) ಏಳು ವಾರಗಳ ಯುದ್ಧವನ್ನು ಕೊನೆಗೊಳಿಸಲು ಇರಾನ್‌ ಜೊತೆ ಶಾಂತಿ ಮಾತುಕತೆಗಾಗಿ ಅಮೆರಿಕದ ಉಪಾಧ್ಯಕ್ಷ ಜೆ ಡಿ ವ್ಯಾನ್ಸ್ ಇಂದು ರಾತ್ರಿ ಇಸ್ಲಾಮಾಬಾದ್‌ಗೆ ಪ್ರಯಾಣಿಸುವ ಸಾಧ್ಯತೆಯಿದೆ ಎಂದು ಮಾಧ್ಯಮ ವ

21 Apr 2026 11:23 am
ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (21-04-2026)

ನಿತ್ಯ ನೀತಿ : ಜ್ಞಾನದಿಂದ ಅಹಂಕಾರ ಬಂದರೆ ಅದು ವಿಷಕ್ಕೆ ಸಮಾನ. ಜ್ಞಾನದಿಂದ ವಿನಯ ಬಂದರೆ ಅದು ಅಮೃತಕ್ಕೆ ಸಮಾನ. ಪಂಚಾಂಗ : ಬುಧವಾರ, 22-04-2026 ಪರಾಭವನಾಮ ಸಂವತ್ಸರ / ಆಯನ:ಉತ್ತರಾಯಣ / ಋತು: ಸೌರ ಗ್ರೀಷ್ಮ / ಮಾಸ: ವೈಶಾಖ / ಪಕ್ಷ: ಶುಕ್ಲ / ತಿ

21 Apr 2026 6:31 am
ಕೃಷಿ ಇಲಾಖೆಯಲ್ಲಿ 890 ಹುದ್ದೆಗಳಿಗೆ ಅರ್ಜಿ ಆಹ್ವಾನ

ಬೆಂಗಳೂರು: ಕೃಷಿ ಇಲಾಖೆಯಲ್ಲಿ ಖಾಲಿ ಇರುವ ಕೃಷಿ ಅಧಿಕಾರಿ ಮತ್ತು ಸಹಾಯಕ ಕೃಷಿ ಅಧಿಕಾರಿಗಳ ಒಟ್ಟು 890 ಹುದ್ದೆಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಅರ್ಜಿ ಆಹ್ವಾನಿಸಿದ್ದು ಮೇ 10ರೊಳಗೆ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾ

20 Apr 2026 5:32 pm
ಟ್ರಂಪ್‌ಗೆ ಹತ್ತಿರವಾದ ಪಾಕ್ ಸೇನಾ ಮುಖ್ಯಸ್ಥ ಮುನೀರ್ : ಮೋದಿ ವಿರುದ್ಧ ಮುಗಿಬಿದ್ದ ಕಾಂಗ್ರೆಸ್

ನವದೆಹಲಿ, ಏ. 20 (ಪಿಟಿಐ) ಅಮೆರಿಕ-ಇರಾನ್‌ ಶಾಂತಿ ಮಾತುಕತೆಯಲ್ಲಿ ಪಾಕಿಸ್ತಾನದ ಪಾತ್ರದ ಬಗ್ಗೆ ಮೋದಿ ಸರ್ಕಾರದ ವಿರುದ್ಧ ಕಾಂಗ್ರೆಸ್‌‍ ವಾಗ್ದಾಳಿ ನಡೆಸಿದ್ದು, ಪಾಕಿಸ್ತಾನ ಸೇನಾ ಮುಖ್ಯಸ್ಥ ಅಸಿಮ್‌ ಮುನೀರ್‌ ಅವರು ಅಮೆರಿಕ ಅಧ್

20 Apr 2026 5:29 pm
ವಿದ್ಯುತ್‌ ದರ ಹೇರಿಕೆಯಲ್ಲಿ ದಕ್ಷಿಣ ಭಾರತದಲ್ಲಿ ಕರ್ನಾಟಕಕ್ಕೆ ದ್ವಿತೀಯ ಸ್ಥಾನ

ಬೆಂಗಳೂರು,ಏ.20- ವಿದ್ಯುತ್‌ ದರ ಪರಿಷ್ಕರಣೆಯಿಂದಾಗಿ ತೆಲಂಗಾಣ, ತಮಿಳುನಾಡು, ಆಂಧ್ರಪ್ರದೇಶ ರಾಜ್ಯಗಳಿಗಿಂತ ಕರ್ನಾಟಕದ ಗೃಹಬಳಕೆಯ ವಿದ್ಯುತ್‌ ದರ ಅಧಿಕವಾಗಿದೆ.ದಕ್ಷಿಣ ಭಾರತದ 5 ರಾಜ್ಯಗಳ ನಡುವೆ ಗೃಹಬಳಕೆಯ ವಿದ್ಯುತ್‌ ದರಗಳನ

20 Apr 2026 4:22 pm
ಪ್ರಧಾನಿ ಮೋದಿ ಪಿಸುಮಾತಿನ ಗುಟ್ಟು ರಟ್ಟು ಮಾಡಿದ ಸಿಎಂ ಸಿದ್ದರಾಮಯ್ಯ

ಮೈಸೂರು, ಏ.20- ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಬೆಂಗಳೂರಿಗೆ ಆಗಮಿಸಿದ್ದಾಗ ಮಹಿಳಾ ಮೀಸಲಾತಿ ಮಸೂದೆಯ ಬಗ್ಗೆ ನಿಮ ನಿಲುವೇನು ಎಂದು ಕೇಳಿದ್ದರು, ನಾವು ಪರವಾಗಿ ಇದ್ದೇವೆ ಎಂದು ಹೇಳಿದ್ದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ

20 Apr 2026 4:18 pm
ಶಿಸ್ತಿಗೆ ಹೆಸರಾಗಿದ್ದ ರಾಜ್ಯ ಪೊಲೀಸ್‌‍ ಇಲಾಖೆಯಲ್ಲಿ ಹಿರಿಯ ಅಧಿಕಾರಿಗಳ ವಿರುದ್ಧ ಗಂಭೀರ ಆರೋಪ

ಬೆಂಗಳೂರು, ಏ.20- ಶಿಸ್ತಿಗೆ ಹೆಸರಾಗಿರುವ ಪೊಲೀಸ್‌‍ ಇಲಾಖೆಯಲ್ಲಿ ಅಪಸ್ವರಗಳು ಹೆಚ್ಚಾಗಿದ್ದು, ಹಿರಿಯ ಅಧಿಕಾರಿಗಳ ವಿರುದ್ಧ ಕಿರಿಯ ಅಧಿಕಾರಿಗಳು ಬಹಿರಂಗ ಹೇಳಿಕೆ ನೀಡಿ ಗಂಭೀರ ಆರೋಪ ಮಾಡಿದ್ದಾರೆ. ಮಂಗಳೂರಿನ ಪೊಲೀಸ್‌‍ ಕಮೀಷ

20 Apr 2026 4:15 pm
ಬೆಂಗಳೂರು : ಬಿಎಂಟಿಸಿ ಬಸ್‌‍ ಡಿಕ್ಕಿಯಾಗಿ ಬೈಕ್‌ ಸವಾರ ಸಾವು

ಬೆಂಗಳೂರು,ಏ.20-ದ್ವಿಚಕ್ರ ವಾಹನಕ್ಕೆ ಬಿಎಂಟಿಸಿ ಬಸ್‌‍ ಡಿಕ್ಕಿ ಹೊಡೆದ ಪರಿಣಾಮ ಸವಾರ ಮೃತಪಟ್ಟಿರುವ ಘಟನೆ ಚಿಕ್ಕಬಾಣವಾರ ಸಂಚಾರಿ ಪೊಲೀಸ್‌‍ ಠಾಣೆ ವ್ಯಾಪ್ತಿಯಲ್ಲಿ ಇಂದು ಬೆಳಗ್ಗೆ ನಡೆದಿದೆ. ಮೃತಪಟ್ಟ ಬೈಕ್‌ ಸವಾರನನ್ನು ಬಸ

20 Apr 2026 4:13 pm
ಕಾಂಗ್ರೆಸ್‌‍ಗೆ ತಿರುಗುಬಾಣವಾದ ಬಿಟ್‌ಕಾಯಿನ್‌ ವ್ಯವಹಾರದ ನಂಟು

ಬೆಂಗಳೂರು,ಏ.20- ಹಿಂದಿನ ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ಸಿಗೆ ಬ್ರಹಾಸ್ತ್ರವೊದಗಿಸಿದ್ದ, ಬಿಟ್‌ಕಾಯಿನ್‌ ಹಗರಣ ಕಾಂಗ್ರೆಸ್‌‍ಗೆ ತಿರುಗು ಬಾಣವಾಗಿದ್ದು, ರಾಜಕೀಯ ಆರೋಪ-ಪ್ರತ್ಯಾರೋಪಗಳಿಗೆ ವೇದಿಕೆ ಒದಗಿಸಿದೆ. ಈ ಹಿಂದ

20 Apr 2026 4:10 pm
ಎರಡನೇ ಸುತ್ತಿನ ಮಾತುಕತೆಗೆ ಒಪ್ಪದ ಇರಾನ್‌ : ಮತ್ತೆ ಯುದ್ಧ ಭೀತಿ

ಟೆಹ್ರಾನ್‌, ಏ. 20- ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿ ನಡೆಯಬೇಕಿದ್ದ ಅಮೆರಿಕ ಜೊತೆಗಿನ ಎರಡನೇ ಸುತ್ತಿನ ಮಹತ್ವದ ಮಾತುಕತೆಯನ್ನು ಇರಾನ್‌ ಅಧಿಕೃತವಾಗಿ ತಿರಸ್ಕರಿಸಿದೆ. ಮಾತ್ರವಲ್ಲ, ಮಾತುಕತೆ ವಿಫಲಕ್ಕೆ ಅಮೆರಿಕದ ಅತಿಯಾದ ಬ

20 Apr 2026 4:03 pm
ಬಿಟ್‌ ಕಾಯಿನ್‌ ವ್ಯವಹಾರದ ನಂಟು : ಶಾಸಕ ಹ್ಯಾರಿಸ್‌‍ ಮತ್ತು ಪುತ್ರ ಮಹಮ್ಮದ್ ಮನೆ-ಕಚೇರಿ ಮೇಲೆ ಇ.ಡಿ. ದಾಳಿ

ಬೆಂಗಳೂರು,ಏ.20- ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಭಾರೀ ಸದ್ದು ಮಾಡಿದ್ದ ಬಿಟ್‌ ಕಾಯಿನ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್‌‍ ಶಾಸಕ ಎನ್‌.ಎ.ಹ್ಯಾರೀಸ್‌‍ ಮತ್ತು ಅವರ ಪುತ್ರ ಹಾಗೂ ಕೇಂದ್ರದ ಮಾಜಿ ಸಚಿವರೊಬ್ಬರ ಮೊ

20 Apr 2026 3:31 pm
ನಾಳೆಯಿಂದ ಸಾರಿಗೆ ನೌಕರರ ಮುಷ್ಕರ, ಬಸ್‌‍ ಸಂಚಾರದಲ್ಲಿ ವ್ಯತ್ಯಯ ಸಾಧ್ಯತೆ

ಬೆಂಗಳೂರು,ಏ.20- ತಮ್ಮ ಬಹುದಿನಗಳ ಬೇಡಿಕೆ ಈಡೇರಿಸಬೇಕೆಂದು ಒತ್ತಾಯಿಸಿ ರಾಜ್ಯ ರಸ್ತೆ ಸಾರಿಗೆ ನೌಕರರು ಮತ್ತೆ ಪ್ರತಿಭಟನೆ ಹಾದಿ ಹಿಡಿದಿದ್ದು, ನಾಳೆಯಿಂದ ಮುಷ್ಕರಕ್ಕೆ ಧುಮುಕಲಿದ್ದಾರೆ. ನಾಳೆ ಬೆಳಗ್ಗೆ ನಗರದ ಫ್ರೀಡಂಪಾರ್ಕ

20 Apr 2026 2:26 pm
ಅಮೆರಿಕಾಗೆ ಇರಾನ್‌ ಎಚ್ಚರಿಕೆ

ವಾಷಿಂಗ್ಟನ್‌,ಏ.20: ಒಮಾನ್‌ ಕೊಲ್ಲಿಯಲ್ಲಿ ಇರಾನ್‌ ಧ್ವಜದ ಟ್ಯಾಂಕರ್‌ನ್ನು ಅಮೆರಿಕಾ ವಶಪಡಿಸಿಕೊಂಡ ಘಟನೆಗೆ ತಕ್ಷಣ ಪ್ರತಿಕ್ರಿಯೆ ನೀಡುವುದಾಗಿ ಇರಾನ್‌ ಸೇನೆ ಎಚ್ಚರಿಕೆ ನೀಡಿದೆ.ಅಮೆರಿಕಾ ಪಡೆಗಳು ಹಡಗಿನ ಮೇಲೆ ದಾಳಿ ನಡೆಸಿ

20 Apr 2026 1:00 pm
ಅಮೆರಿಕಾ-ಇರಾನ್‌ ಸಂಘರ್ಷದ ನಡುವೆ ತೈಲ ಬೆಲೆ ಮತ್ತೆ ಏರಿಕೆ

ನ್ಯೂಯಾರ್ಕ್‌, ಏ. 20 : ಹಾರ್ಮುಜ್‌ ಜಲಸಂಧಿಯ ಮೂಲಕ ಟ್ಯಾಂಕರ್‌ಗಳ ಸಂಚಾರವನ್ನು ಅಮೆರಿಕಾ-ಇರಾನ್‌ ಸಂಘರ್ಷ ತಡೆದ ಹಿನ್ನೆಲೆಯಲ್ಲಿ ಇಂದು ಆರಂಭಿಕ ವಹಿವಾಟಿನಲ್ಲಿ ತೈಲದ ಬೆಲೆ ಏರಿಕೆಯಾಗಿದೆ. ಪರ್ಷಿಯನ್‌ ಗಲ್‌್ಪ ಪ್ರದೇಶದ ಈ ಜಲಮ

20 Apr 2026 12:58 pm
ಮುಖ್ಯಮಂತ್ರಿಗಳೇ, ನಿಮ್ಮ ತವರು ಜಿಲ್ಲೆಯಲ್ಲೇ ನವಜಾತ ಶಿಶುಗಳ ಮಾರಣಹೋಮ ನಡೆಯುತ್ತಿರುವುದು ನಿಮಗೆ ಕಾಣುತ್ತಿಲ್ಲವೇ?

ಬೆಂಗಳೂರು,ಏ.20- ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ತಮ್ಮ ತವರು ಜಿಲ್ಲೆಯಲ್ಲೇ ನವಜಾತ ಶಿಶುಗಳ ಮಾರಣಹೋಮ ನಡೆಯುತ್ತಿದೆ. ನಿಮಗೆ ಕಾಣುತ್ತಿಲ್ಲವೇ? ಮೈಸೂರಿನ ಐತಿಹಾಸಿಕ ಚೆಲುವಾಂಬ ಆಸ್ಪತ್ರೆಯಲ್ಲಿ 15 ತಿಂಗಳಲ್ಲಿ 421 ಶಿಶುಗಳು, 12

20 Apr 2026 12:57 pm
ನಾಳೆಯಿಂದ ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ

ಬೆಂಗಳೂರು. ಏ. 20- ಕನಿಷ್ಠ ವೇತನ, ಸೇವೆ ಖಾಯಂಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ದೇಶದಾದ್ಯಂತ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ನಾಳೆಯಿಂದ ಮೂರು ದಿನಗಳ ಪ್ರತಿಭಟನೆಗೆ ಮುಂ

20 Apr 2026 12:54 pm
ಹಕ್ಕಿಜ್ವರ ನಿಯಂತ್ರಣಕ್ಕೆ ಕಟ್ಟೆಚ್ಚರ, ಎಂಟು ದಿಕ್ಕಿಗೂ ನಾಕಬಂಧಿ

ಬೆಂಗಳೂರು, ಏ. 20- ಗ್ರೇಟರ್‌ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯಲ್ಲಿ ಹಕ್ಕಿಜ್ವರ ನಿಯಂತ್ರಣಕ್ಕಾಗಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಆರೋಗ್ಯ ವಿಭಾಗದ ವಿಶೇಷ ಆಯುಕ್ತರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ನಗರದಲ

20 Apr 2026 12:52 pm
ಹಡಗುಗಳ ಮೇಲೆ ಇರಾನ್‌ ನಡೆಸಿದ್ದ ಗುಂಡಿನ ದಾಳಿಗೆ ನಾಲ್ವರು ಭಾರತೀಯ ನಾವೀಕರ ಸಾವು

ನವದೆಹಲಿ, ಏ. 20: ಹಾರ್ಮುಜ್‌ ಜಲಸಂಧಿಯಲ್ಲಿ ಇರಾನ್‌ನ ಇಸ್ಲಾಮಿಕ್‌ ರೆವಲ್ಯೂಷನರಿ ಗಾರ್ಡ್‌ ಕಾರ್ಪ್ಸ್ ಭಾರತದ ಎರಡು ಹಡಗುಗಳ ಮೇಲೆ ನಡೆಸಿದ್ದ ಗುಂಡಿನ ದಾಳಿಗೆ ನಾಲ್ವರು ಭಾರತೀಯ ನಾವಿಕರು ಬಲಿಯಾಗಿದ್ದು, ಓರ್ವ ನಾವಿಕ ನಾಪತ್ತೆ

20 Apr 2026 12:09 pm
ಚಾರ್‌ಧಾಮ್‌ ಯಾತ್ರೆ ಆರಂಭ

ಡೆಹ್ರಾಡೂನ್‌, ಏ.20- ಚಳಿಗಾಲದ ವಿರಾಮದ ನಂತರ ಅಕ್ಷಯ ತೃತೀಯ ಸಂದರ್ಭದಲ್ಲಿ ಉತ್ತರಾಖಂಡದ ಗಂಗೋತ್ರಿ ಮತ್ತು ಯಮುನೋತ್ರಿ ದೇವಾಲಯಗಳ ದ್ವಾರಗಳು ತೆರೆಯಲಾಗಿದ್ದು, ನಿನ್ನೆಯಿಂದ ಚಾರ್‌ ಧಾಮ್‌ ಯಾತ್ರೆ ಪ್ರಾರಂಭವಾಗಿದೆ. ಗಂಗೋತ್ರ

20 Apr 2026 12:01 pm
ಮಹಿಳಾ ಮೀಸಲಾತಿ ಸೋಲು ದ್ರೌಪದಿ ವಸ್ತ್ರಾಪಹರಣಕ್ಕೆ ಸಮ ; ಯೋಗಿ ಆದಿತ್ಯನಾಥ್

ಲಕ್ನೋ, ಏ.20- ಮಹಿಳಾ ಮೀಸಲಾತಿ ಮಸೂದೆಗೆ ಸೋಲಾಗಿರುವುದು ಮಹಾಭಾರತದ ದ್ರೌಪದಿ ವಸ್ತ್ರಾಪಹರಣಕ್ಕೆ ಸಮ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ವಿಪಕ್ಷಗಳ ವಿರುದ್ಧ ಕಿಡಿಕಾರಿದ್ದಾರೆ. ಸಂಸತ್‌ನಲ್ಲಿ ಕಾಂಗ್ರೆ

20 Apr 2026 11:57 am
ಕಾಶ್ಮೀರದ ಉಧಮ್‌ಪುರ ಜಿಲ್ಲೆಯಲ್ಲಿ ಬೆಟ್ಟದಿಂದ ಬಸ್‌‍ ಉರುಳಿ ಬಿದ್ದು 15 ಪ್ರಯಾಣಿಕರ ದುರ್ಮರಣ

ಜಮು, ಏ. 20 (ಪಿಟಿಐ) ಜಮ್ಮು ಮತ್ತು ಕಾಶ್ಮೀರದ ಉಧಮ್‌ಪುರ ಜಿಲ್ಲೆಯಲ್ಲಿ ಪ್ರಯಾಣಿಕರ ಬಸ್‌‍ ಬೆಟ್ಟದಿಂದ ಉರುಳಿ ಬಿದ್ದ ಪರಿಣಾಮ ಕನಿಷ್ಠ 15 ಜನರು ಸಾವನ್ನಪ್ಪಿದ್ದು, 20 ಜನರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

20 Apr 2026 11:54 am
ಬೀದಿ ಬದಿ ಝಲ್‌ ಮುರಿ ಸವಿದ ಪ್ರಧಾನಿ ಮೋದಿ : ವಿಡಿಯೋ ವೈರಲ್

ಝಾರ್‌ಗ್ರಾಮ್‌‍, ಏ.20- ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆ ಬಿರುಸಿನ ಪ್ರಚಾರ ನಡೆಸಿದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸ್ಥಳೀಯರೊಂದಿಗೆ ಬೆರೆತು ಬೀದಿ ಬದಿಯಲ್ಲಿ ಝಲ್‌ ಮುರಿ ತಿಂಡಿ ತಿಂದಿರುವ ದೃಶ್ಯಗಳು ಸಾಮಾ

20 Apr 2026 11:52 am
ಬಸವಣ್ಣನವರನ್ನು ಸ್ಮರಿಸಿದ ಪ್ರಧಾನಿ ಮೋದಿ

ನವದೆಹಲಿ, ಏ. 20 (ಪಿಟಿಐ) ಬಸವ ಜಯಂತಿಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಇಂದು ಜಗದ್ಗುರು ಬಸವೇಶ್ವರರಿಗೆ ಗೌರವ ಸಲ್ಲಿಸಿದರು ಮತ್ತು ಅವರ ನ್ಯಾಯಯುತ ಸಮಾಜದ ದೃಷ್ಟಿಕೋನ, ಜನರನ್ನು ಸಬಲೀಕರಣಗೊಳಿಸುವ ಅವರ ಅಚಲ ಪ್ರಯತ್ನಗಳು

20 Apr 2026 11:49 am
ಹೈದರಾಬಾದ್‌ನಿಂದ ಹುಬ್ಬಳ್ಳಿಗೆ ಹೋಗಬೇಕಿದ್ದ ವಿಮಾನದಲ್ಲಿ ಗೊಂದಲ, ಬೆಂಗಳೂರಿನಲ್ಲಿ ಲ್ಯಾಂಡ್

ಬೆಂಗಳೂರು, ಏ. 20 (ಪಿಟಿಐ) ಪ್ರತಿಕೂಲ ಹವಾಮಾನದಿಂದಾಗಿ ಹೈದರಾಬಾದ್‌ನಿಂದ ಹುಬ್ಬಳ್ಳಿಗೆ ಹೋಗುತ್ತಿದ್ದ ಫ್ಲೇ-91 ವಿಮಾನವನ್ನು ಬೆಂಗಳೂರಿಗೆ ತಿರುಗಿಸಲಾಯಿತು, ಎಲ್ಲಾ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ ಎಂದು ವಿಮಾನ ನಿಲ್ದಾ

20 Apr 2026 11:46 am
ಒಳ ಮೀಸಲಾತಿಯ ಗೊಂದಲ ಬಗೆಹರಿಸಲು ಇದೇ 24ರಂದು ವಿಶೇಷ ಸಚಿವ ಸಂಪುಟಸಭೆ

ಬೆಂಗಳೂರು,ಏ.20- ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರ್ಕಾರ ಒಳ ಮೀಸಲಾತಿಯ ಗೊಂದಲವನ್ನು ಬಗೆಹರಿಸಲು ಇದೇ 24 ರಂದು ವಿಶೇಷ ಸಚಿವ ಸಂಪುಟಸಭೆ ನಿಗದಿ ಮಾಡಿದೆ. ಒಳ ಮೀಸಲಾತಿ ವಿಚಾರವಾಗಿ ಪರಿಶಿಷ್ಟ ಜಾತಿಯ ಎಡಗೈ ಮತ್ತು ಬಲಗೈ ಸಮುದಾಯಗ

20 Apr 2026 11:40 am
ಅಪಘಾತ ವಿವಾದದಲ್ಲಿ ಹಿಂದೂ ವ್ಯಕ್ತಿಯ ಹತ್ಯೆ : ಅಹಮದಾಬಾದ್‌ನಲ್ಲಿ ಕೋಮು ಉದ್ವಿಗ್ನತೆ

ಅಹಮದಾಬಾದ್‌,ಏ.19- ಗುಜರಾತ್‌ನ ಅಹಮದಾಬಾದ್‌ ಜಿಲ್ಲೆಯಲ್ಲಿ ಉದ್ವಿಗ್ನತೆ ಉಂಟಾ ಗಿದ್ದು, ವಿವಿಧ ಸಮುದಾಯಗಳಿಗೆ ಸೇರಿದ ಎರಡು ಮೋಟಾರ್‌ಸೈಕಲ್‌ಗಳ ನಡುವೆ ಸಂಭವಿಸಿದ ಅಪಘಾತದಲ್ಲಿ 30 ವರ್ಷದ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದು,

19 Apr 2026 3:30 pm
ಬಿಸಿಸಿಐ ಮುಖ್ಯ ಆಯ್ಕೆಗಾರರಾಗಿ ಅಜಿತ್‌ ಅಗರ್ಕರ್‌ ಅವಧಿ ವಿಸ್ತರಣೆ..?

ನವದೆಹಲಿ, ಏ. 19- ಬಿಸಿಸಿಐ ಮುಖ್ಯ ಆಯ್ಕೆಗಾರರಾಗಿ ಮಾಜಿ ಕ್ರಿಕೆಟಿಗ ಅಜಿತ್‌ ಅಗರ್ಕರ್‌ ಅವರೇ ಮುಂದುವರೆಯುವ ಸಾಧ್ಯತೆಗಳಿವೆ. ಅಜಿತ್‌ ಅಗರ್ಕರ್‌ ಅವರ ಮುಖ್ಯ ಆಯ್ಕೆಗಾರನ ಅವಧಿಯು ಜೂನ್‌ ತಿಂಗಳಿಗೆ ಅಂತ್ಯಗೊಳ್ಳಲಿದೆ. ಆದರೆ 2027ರ

19 Apr 2026 3:26 pm
ಕಲ್ಲಿದ್ದಲು ಹಗರಣ : ಐಎಎಸ್‌‍ ಅಧಿಕಾರಿಯ 4 ಕೋಟಿ ಮೌಲ್ಯದ ಆಸ್ತಿ ಜಪ್ತಿ

ರಾಯ್ಪ್ಟುರ್‌,ಏ.19- ಕಲ್ಲಿದ್ದಲು ಲೆವಿ ಹಗರಣಕ್ಕೆ ಸಂಬಂಧಿಸಿದಂತೆ ಆರೋಪಿಯಾಗಿರುವ ಅಮಾನತುಗೊಂಡ ಐಎಎಸ್‌‍ ಅಧಿಕಾರಿ ಸಮೀರ್‌ ವಿಷ್ಣೋಯ್‌ ಅವರ 4 ಕೋಟಿ ಮೌಲ್ಯದ ಆಸ್ತಿಗಳನ್ನು ಆರ್ಥಿಕ ಅಪರಾಧ ವಿಭಾಗ ಜಪ್ತಿ ಮಾಡಿದೆ ಎಂದು ಅಧಿಕ

19 Apr 2026 3:24 pm
ಕೊಲ್ಕತ್ತಾ : ಹಿರಿಯ ಪೊಲೀಸ್‌‍ ಅಧಿಕಾರಿ, ವ್ಯಾಪಾರಿಗಳ ಮನೆ ಮೇಲೆ ಇಡಿ ದಾಳಿ

ಕೊಲ್ಕತ್ತಾ,ಏ. 19- ಅಕ್ರಮ ಹಣ ವರ್ಗಾವಣೆ ಜಾಲ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ಅಧಿಕಾರಿಗಳು ಇಂದು ಬೆಳಿಗ್ಗೆ ಕೋಲ್ಕತ್ತಾದ ವಿವಿಧ ಭಾಗಗಳಲ್ಲಿ ಹಿರಿಯ ಪೊಲೀಸ್‌‍ ಅಧಿಕಾರಿ ಮತ್ತು ವ್ಯಾಪಾರಿಯ ನಿವಾಸಗಳ ಮೇಲೆ ಏಕಕಾಲದಲ್ಲಿ ದಾಳ

19 Apr 2026 3:21 pm
ಮಹಿಳೆಯರ ಕನಸು ಭಗ್ನಗೊಳಿಸಿದ ಕಾಂಗ್ರೆಸ್‌‍ ಮಹಿಳಾ ವಿರೋಧಿ ಮನಃಸ್ಥಿತಿ : ಸಿ.ಟಿ ರವಿ

ಚಿಕ್ಕಮಗಳೂರು,ಏ.19- ಮಹಿಳೆಯರಿಗೆ ನ್ಯಾಯ ನೀಡಬೇಕು, ಮಹಿಳಾ ಮೀಸಲಾತಿಯ ಮೂಲಕ ಅವರಿಗೆ ರಾಜಕೀಯ ನಿರ್ಣಯ ಕೈಗೊಳ್ಳುವ ಸ್ಥಾನ ಕಲ್ಪಿಸಬೇಕು ಎನ್ನುವುದು ಕೇಂದ್ರ ಎನ್‌ಡಿಎ ಸರ್ಕಾರದ ಕನಸಾಗಿತ್ತು. ಆದರೆ, ಕಾಂಗ್ರೆಸ್‌‍, ಡಿಎಂಕೆ, ಆಪ್

19 Apr 2026 3:19 pm
ಹೊಸಪೇಟೆ : ಸರಣಿ ಅಪಘಾತದಲ್ಲಿ ಇಬ್ಬರ ಸಾವು

ಹೊಸಪೇಟೆ,ಏ.19- ತಾಲೂಕಿನ ಡಾಣಾಪುರ ಬಳಿಯ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಇಂದು ಬೆಳಿಗ್ಗೆ ಸಂಭವಿಸಿದ ಸರಣಿ ಅಪಘಾತದಲ್ಲಿ ಇಬ್ಬರು ಮೃತಪಟ್ಟಿದ್ದು, 21ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಬೈಕ್‌ನಲ್ಲಿದ್ದ ಸುಜಾತ (40) ಮತ್ತು ದು

19 Apr 2026 3:17 pm
ಇರಾನ್‌ ಸಂಘರ್ಷದ ಬೆನ್ನಲ್ಲೇ ಕ್ಷಿಪಣಿ ಉಡಾಯಿಸಿ ಆತಂಕ ಹೆಚ್ಚಿಸಿದ ಉತ್ತರ ಕೊರಿಯಾ

ಸಿಯೋಲ್‌‍, ಏ.19- ಇರಾನ್‌-ಇಸ್ರೇಲ್‌, ಅಮೇರಿಕಾ ನಡುವಿನ ಯುದ್ಧವೇ ಇನ್ನೂ ತಾರ್ಕಿಕ ಅಂತ್ಯ ಪಡೆಯದ ಹೊತ್ತಿನಲ್ಲಿ, ಉತ್ತರ ಕೊರಿಯಾ ಭಾನುವಾರ ಅಲ್ಪ ದೂರದ ಹಲವು ಬ್ಯಾಲಿಸ್ಟಿಕ್‌ ಕ್ಷಿಪಣಿಗಳನ್ನು ಸಮುದ್ರದ ದಿಕ್ಕಿನತ್ತ ಉಡಾಯಿಸಿ

19 Apr 2026 1:05 pm
ಮಹಿಳಾ ಸಬಲೀಕರಣದ ಮುಖವಾಡ ಧರಿಸಿ ಬಿಜೆಪಿ ಸರ್ಕಾರದಿಂದ ಭೀಕರ ಸಂಚು : ಡಿಕೆಶಿ

ಬೆಂಗಳೂರು, ಏ.19- ಕೇಂದ್ರದ ಬಿಜೆಪಿ ಸರ್ಕಾರವು ಮಹಿಳಾ ಸಬಲೀಕರಣದ ಮುಖವಾಡ ಧರಿಸಿ ದಕ್ಷಿಣ ಭಾರತದ ರಾಜಕೀಯ ಅಸ್ಮಿತೆಯನ್ನು ಅಳಿಸಲು ಭೀಕರ ಸಂಚು ರೂಪಿಸಿದೆ ಎಂದು ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ. ಶಿವಕುಮಾರ

19 Apr 2026 1:03 pm
ಉತ್ತರ ಕರ್ನಾಟಕದಲ್ಲಿ ಆಲಿಕಲ್ಲು ಮಳೆ ಮುನ್ನೆಚ್ಚರಿಕೆ

ಬೆಂಗಳೂರು, ಏ.19-ಪೂರ್ವ ಮುಂಗಾರು ಮಳೆ ದುರ್ಬಲಗೊಂಡ ಬೆನ್ನಲ್ಲೇ ರಾಜ್ಯದಲ್ಲಿ ಬೇಸಿಗೆ ಬಿಸಿಲ ತೀವ್ರತೆ ನಿರಂತರವಾಗಿ ಏರತೊಡಗಿದ್ದು, ಜನರು ತತ್ತರಿಸುವಂತಾಗಿದೆ. ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಗರಿಷ್ಠ ತಾಪಮಾನ

19 Apr 2026 12:36 pm
ಆಂಧ್ರ ಡಿಸಿಎಂ ಪವನ್‌ ಕಲ್ಯಾಣ್‌ಗೆ ಅನಾರೋಗ್ಯ : ಕರೆ ಮಾಡಿ ಆರೋಗ್ಯ ವಿಚಾರಿಸಿದ ಮೋದಿ

ನವದೆಹಲಿ,ಏ.19- ಪ್ರಧಾನಿ ನರೇಂದ್ರ ಮೋದಿ ಅವರು, ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಪವನ್‌ ಕಲ್ಯಾಣ್‌ ಅವರೊಂದಿಗೆ ಮಾತನಾಡಿ ಯೋಗಕ್ಷೇಮ ವಿಚಾರಿಸಿದರು.ಕಳೆದ ಕೆಲವು ತಿಂಗಳುಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದಾರೆ ಎಂದು ಅವರ ಜನ

19 Apr 2026 12:03 pm
ನೋಯ್ಡಾ ಕಾರ್ಮಿಕರ ಹಿಂಸಾತ್ಮಕ ಪ್ರತಿಭಟನೆಯ ಹಿಂದಿನ ಮಾಸ್ಟರ್‌ಮೈಂಡ್‌ ತಮಿಳುನಾಡಿನಲ್ಲಿ ಅರೆಸ್ಟ್

ಚೆನ್ನೈ,ಏ.19-ನೋಯ್ಡಾದಲ್ಲಿ ನಡೆದ ಪೂರ್ವ ನಿಯೋಜಿತ ಹಿಂಸಾತ್ಮಕ ಕಾರ್ಮಿಕರ ಪ್ರತಿಭಟನೆಯ ಹಿಂದಿನ ಮಾಸ್ಟರ್‌ಮೈಂಡ್‌ನನ್ನು ತಮಿಳುನಾಡಿನಲ್ಲಿ ಬಂಧಿಸಲಾಗಿದೆ. ಆದಿತ್ಯ ಆನಂದ್‌ ಬಂಧಿತ ಆರೋಪಿ. ನೋಯ್ಡಾದ ಗೌತಮ್‌ ಬುದ್ಧ ನಗರ ಪೊಲೀ

19 Apr 2026 12:00 pm
ಹಡಗುಗಳ ಮೇಲೆ ಇರಾನ್‌ ಮತ್ತೆ ಗುಂಡಿನ ದಾಳಿ : ಹಾರ್ಮುಜ್‌ ಜಲಸಂಧಿ ಸಂಪೂರ್ಣ ಬಂದ್

ಕೈರೋ,ಏ.19- ಅಮೆರಿಕದ ಬಂದರುಗಳ ನಿರ್ಬಂಧದ ವಿರುದ್ಧ ಪ್ರತಿಕ್ರಿಯೆಯಾಗಿ, ಇರಾನ್‌ ಮತ್ತೆ ಹಾರ್ಮುಜ್‌ ಸಮುದ್ರ ಜಲಸಂಧಿಯನ್ನು ಮುಚ್ಚಿ, ಅಲ್ಲಿ ಸಾಗಲು ಪ್ರಯತ್ನಿಸಿದ ಹಡಗುಗಳ ಮೇಲೆ ಗುಂಡಿನ ದಾಳಿ ನಡೆಸಿದ್ದರಿಂದ ಉದ್ವಿಗ್ನತೆ ಮತ

19 Apr 2026 11:57 am
ವಿದ್ಯುತ್‌ ದರ ಏರಿಕೆ ಸರ್ಕಾರ ವಾಪಸ್‌‍ ಪಡೆಯಲಿ : ಯಡಿಯೂರಪ್ಪ ಆಗ್ರಹ

ಚಿಕ್ಕಮಗಳೂರು,ಏ.19- ರಾಜ್ಯದಲ್ಲಿ ವಿದ್ಯುತ್‌ ದರವನ್ನು ಹುಚ್ಚಂಬಟ್ಟೆ ಏರಿಕೆ ಮಾಡಿದ್ದಾರೆ. ಇದು ಖಂಡಿತವಾಗಿಯೂ ಸರಿಯಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್‌‍.ಯಡಿಯೂರಪ್ಪ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ವೀ

19 Apr 2026 11:54 am
ವಿನಯ್‌ ಕುಲಕರ್ಣಿಗೆ ಕಂಕಟವಾದ ಬಸವರಾಜ್‌ ಮುತ್ತಗಿ ಮಾಫಿ ಸಾಕ್ಷಿ

ಬೆಂಗಳೂರು,ಏ.19- ಬಿಜೆಪಿ ಮುಖಂಡ ಯೋಗೀಶ್‌ ಗೌಡ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಕಾಂಗ್ರೆಸ್‌‍ ಶಾಸಕ ವಿನಯ್‌ ಕುಲಕರ್ಣಿ, ನ್ಯಾಯಾಲಯದ ತೀರ್ಪಿನಲ್ಲಿ ಕೊಲೆ ಸಂಚು ಬಯಲಾಗಿದ್ದು, ಎ1 ಆಗಿರುವ ಬಸವರಾಜ್‌ ಮುತ

19 Apr 2026 11:53 am
ಜೀವಾವಧಿ ಶಿಕ್ಷೆಗೊಳಗಾದ ಶಾಸಕ ವಿನಯ್‌ ಕುಲಕರ್ಣಿ ಜೈಲಿನಲ್ಲಿ ಕಣ್ಣೀರು

ಬೆಂಗಳೂರು,ಏ.19- ಬಿಜೆಪಿ ಮುಖಂಡ ಯೋಗೀಶ್‌ ಗೌಡ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೊಳಗಾಗಿ ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಸೇರಿರುವ ಕಾಂಗ್ರೆಸ್‌‍ ಶಾಸಕ ವಿನಯ್‌ ಕುಲಕರ್ಣಿ ಸೇರಿದಂತೆ 16 ಅಪರಾಧಿಗಳಿಗೆ ಸಜ

19 Apr 2026 11:40 am
ಸರ್ಕಾರದ ನಿರ್ಲಕ್ಷ್ಯದ ಬಗ್ಗೆ ಚಾಟಿ ಬೀಸಿದ ಸುಪ್ರೀಂ ನ್ಯಾಯಮೂರ್ತಿಗಳು : ಸಿಎಂಗೆ ಅಶೋಕ್‌ ಎಚ್ಚರಿಕೆ

ಬೆಂಗಳೂರು,ಏ.19- ಇನ್ನಾದರೂ ಆಡಳಿತ ಯಂತ್ರವನ್ನು ಎಚ್ಚರಿಸಿ ನ್ಯಾಯಾಂಗಕ್ಕೆ ಶಕ್ತಿ ತುಂಬುವ ಕೆಲಸ ಮಾಡಿ. ಇಲ್ಲದಿದ್ದರೆ ನಿಮ್ಮ ಈ ವಿಫಲ ಮತ್ತು ಸಂವಿಧಾನ ವಿರೋಧಿ ಸರ್ಕಾರಕ್ಕೆ ರಾಜ್ಯದ ಜನತೆ ತಕ್ಕ ಶಾಸ್ತಿ ಮಾಡುವುದು ನಿಶ್ಚಿತ ಎ

19 Apr 2026 11:31 am
ಮಹಿಳಾ ಮೀಸಲಾತಿ ಮಸೂದೆ ಸೋತಿರುವುದು ಪ್ರಜಾಪ್ರಭುತ್ವದ ಗೆಲುವು : ಪ್ರಿಯಾಂಕ ಗಾಂಧಿ

ನವದೆಹಲಿ, ಏ.18- ಮಹಿಳಾ ಮೀಸಲಾತಿಯ ಹೆಸರಿನಲ್ಲಿ ಕೇಂದ್ರ ಸರ್ಕಾರ ದೇಶದ ಒಕ್ಕೂಟ ವ್ಯವಸ್ಥೆಯನ್ನು ಬದಲಾವಣೆ ಮಾಡಲು ಸಂಚು ರೂಪಿಸಿತ್ತು ಎಂದು ಕಾಂಗ್ರೆಸ್‌‍ ನಾಯಕಿ ಪ್ರಿಯಾಂಕ ಗಾಂಧಿ ವಾದ್ರಾ ಆರೋಪಿಸಿದ್ದಾರೆ. ಪತ್ರಿಕಾಗೋಷ್ಠಿ

18 Apr 2026 5:34 pm
ಕೋಲ್ಕತ್ತಾದಲ್ಲಿ ಭಾರಿ ಪ್ರಮಾಣದ ಶಸ್ತ್ರಾಸ್ತ್ರ, ಮದ್ದುಗುಂಡು ವಶ

ಕೋಲ್ಕತ್ತಾ, ಏ.18- ಪಶ್ಚಿಮ ಬಂಗಾಳದಲ್ಲಿ ಎರಡು ಹಂತದ ಮತದಾನಕ್ಕೆ ಕೆಲವೇ ದಿನಗಳು ಬಾಕಿ ಇರುವ ಹಿನ್ನೆಲೆಯಲ್ಲಿ, ಕೋಲ್ಕತ್ತಾ ಪೊಲೀಸ್‌‍ ವಿಶೇಷ ಕಾರ್ಯಪಡೆ ಅಧಿಕಾರಿಗಳು ರಾಜಾಬಜಾರ್‌ ಸೈನ್ಸ್ ಕಾಲೇಜ್‌ ಸಮೀಪ ಭಾರಿ ಪ್ರಮಾಣದ ಶಸ್ತ

18 Apr 2026 5:30 pm
ಸಿದ್ದರಾಮಯ್ಯ ಬಣದ ನಾಯಕರೇ ಡಿಕೆಶಿ ಟಾರ್ಗೆಟ್‌ : ಅಶೋಕ್‌ ವ್ಯಂಗ್ಯ

ಬೆಂಗಳೂರು,ಏ.18- ಮುಖ್ಯಮಂತ್ರಿ ಸಿದ್ದರಾಮಯ್ಯ ಬಣದಲ್ಲಿ ಗುರುತಿಸಿಕೊಂಡಿರುವವರನ್ನು ಡಿಸಿಎಂ ಡಿ.ಕೆ.ಶಿವಕುಮಾರ್‌ ಹೊಡಿ ಮಗ ಹೊಡಿ ಮಗ ಎನ್ನುವಂತೆ ಹುಡುಕಿ ಹುಡುಕಿ ಹೊಡೆಯುತ್ತಿದ್ದಾರೆ ಎಂದು ವಿಧಾನಸಭಾ ಪ್ರತಿಪಕ್ಷದ ನಾಯಕ ಆರ್

18 Apr 2026 5:23 pm
ಪುಣೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಾಯುಪಡೆ ವಿಮಾನ ತುರ್ತು ಭೂಸ್ಪರ್ಶ

ಪುಣೆ, ಏ. 18- ಮಹಾರಾಷ್ಟ್ರದ ಪುಣೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತಡರಾತ್ರಿ ತಾಂತ್ರಿಕ ದೋಷದಿಂದ ಭಾರತೀಯ ವಾಯುಪಡೆಯ ಯುದ್ಧ ವಿಮಾನವೊಂದು ರನ್‌ವೇ ಮೇಲೆ ತುರ್ತು ಭೂ ಸ್ಪರ್ಶ ಮಾಡಿದೆ. ಈ ಘಟನೆಯಿಂದ ದೇಶೀಯ ವಿಮಾನ ಸಂಚಾ

18 Apr 2026 3:55 pm
ಮಹಿಳಾ ಮೀಸಲಾತಿ ಮಸೂದೆ ವಿರೋಧಿಸಿದ ವಿರೋಧ ಪಕ್ಷಗಳಿಗೆ ಮಹಿಳೆಯರಿಂದ ತರಾಟೆ

ನವದೆಹಲಿ, ಏ. 18 (ಪಿಟಿಐ) – ಲೋಕಸಭೆಯಲ್ಲಿ ಅಂಗೀಕಾರವಾಗದ ಮಹಿಳಾ ಮೀಸಲಾತಿ ನಂತರ ದೆಹಲಿ ಸಿಎಂ ರೇಖಾ ಗುಪ್ತಾ ಅವರು ವಿರೋಧ ಪಕ್ಷಗಳನ್ನು ತರಾಟೆಗೆ ತೆಗೆದುಕೊಂಡರು, ಅವರು ತೆಗೆದುಕೊಂಡ ಮಹಿಳಾ ವಿರೋಧಿ ನಿಲುವನ್ನು ಅವರ ಕ್ಷೇತ್ರಗಳಲ

18 Apr 2026 3:51 pm
ದಕ್ಷಿಣ ಭಾರತದಲ್ಲಿ ಸುಪ್ರೀಂ ಪೀಠ ಸ್ಥಾಪನೆಗೆ ಸಿಎಂ ಸಿದ್ದರಾಮಯ್ಯ ಮನವಿ

ಬೆಂಗಳೂರು, ಏ.18- ತ್ವರಿತ ನ್ಯಾಯದಾನ ಸಲುವಾಗಿ ದಕ್ಷಿಣ ಭಾರತದಲ್ಲಿ ಸುಪ್ರೀಕೋರ್ಟಿನ ನ್ಯಾಯ ಪೀಠವನ್ನು ಸ್ಥಾಪಿಸಬೇಕೆಂದು ಸಿಎಂ ಸಿದ್ದರಾಮಯ್ಯ ಪ್ರತಿಪಾದಿಸಿದ್ದಾರೆ. ಕೃತಕ ಬುದ್ಧಿ ಮತ್ತೆಯ ಯುಗದಲ್ಲಿ ನ್ಯಾಯಾಂಗವನ್ನು ಪುನ

18 Apr 2026 3:47 pm
ಮಹಿಳೆಯರಿಗೆ ಮೀಸಲಾತಿ ತಪ್ಪಿಸಿದ ಕಾಂಗ್ರೆಸ್‌‍ ವಿರುದ್ಧ ಕೆರಳಿದ ಕೇಸರಿ ಪಡೆ : ದೇಶಾದ್ಯಂತ ಹೋರಾಟ

ಬೆಂಗಳೂರು,ಏ.18- ಬಹುನಿರೀಕ್ಷಿತ ಮಹಿಳಾ ಮೀಸಲಾತಿ ಮಸೂದೆಗೆ ಲೋಕಸಭೆಯಲ್ಲಿ ಅಂಗೀ ಕಾರವಾಗದೇ ಸೋಲುಂಟಾಗಿರುವುದರಿಂದ ಕೆರಳಿ ಕೆಂಡವಾಗಿರುವ ಬಿಜೆಪಿ ಪಕ್ಷವು ಕಾಂಗ್ರೆಸ್‌‍ ವಿರುದ್ಧ ದೇಶದಾದ್ಯಂತ ಬೀದಿಗಿಳಿದು ಹೋರಾಟ ನಡೆಸಲು

18 Apr 2026 3:44 pm
ಗ್ರೇಟರ್‌ ಬೆಂಗಳೂರು ಪಂಚ ಪಾಲಿಕೆಗಳಲ್ಲಿ 89 ಲಕ್ಷ ಮತದಾರರು

ಬೆಂಗಳೂರು, ಏ. 18 – ಗ್ರೇಟರ್‌ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯ ಐದು ನಗರ ಪಾಲಿಕೆಗಳ ವಾರ್ಡ್‌ ವಾರು ಅಂತಿಮ ಮತದಾರರ ಪಟ್ಟಿಯಲ್ಲಿ ಒಟ್ಟು 88,95,361 ಮತದಾರರಿದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಮುಖ್ಯ ಆಯುಕ್ತ ಮಹೇಶ್ವರ

18 Apr 2026 3:40 pm
ಹೈಕೋರ್ಟ್‌ ಪ್ರಸ್ತಾವನೆಗಳ ನಿರ್ಲಕ್ಷ್ಯ : ಸಿಎಂ ಸಿದ್ದರಾಮಯ್ಯ ಸಮ್ಮುಖದಲ್ಲೇ ನ್ಯಾಯಮೂರ್ತಿಗಳ ಆಕ್ಷೇಪ

ಬೆಂಗಳೂರು, ಏ.18- ಹೈಕೋರ್ಟ್‌ ಸಲ್ಲಿಸುವ ಪ್ರಸ್ತಾವನೆಗಳಿಗೆ ರಾಜ್ಯ ಸರ್ಕಾರ ಮಂದಗತಿಯಲ್ಲಿ ಹಾಗೂ ಬೇಡಿಕೆಯನ್ನು ಕಡಿತ ಮಾಡಿ ಅನುಮೋದನೆ ನೀಡುತ್ತಿದೆ ಎಂದು ಸುಪ್ರೀಂಕೋರ್ಟ್‌ನ ನ್ಯಾಯಮೂರ್ತಿ ಅರವಿಂದ್‌ ಕುಮಾರ್‌ ಆಕ್ಷೇಪ ವ

18 Apr 2026 2:32 pm
ಪಂಚರಾಜ್ಯಗಳ ಚುನಾವಣೆ ಫಲಿತಾಂಶದ ಕರ್ನಾಟಕದಲ್ಲಿ ಸಿಎಂ ಬದಲಾವಣೆ..?

ಬೆಂಗಳೂರು, ಏ.18- ರಾಜಕೀಯ ಬೆಳವಣಿಗೆಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹುದ್ದೆ ತ್ಯಾಗಕ್ಕೆ ಮಾನಸಿಕವಾಗಿ ಸಿದ್ಧರಾಗಿದ್ದು, ಪಂಚರಾಜ್ಯಗಳ ವಿಧಾನಸಭೆ ಚುನಾವಣೆ ಫಲಿತಾಂಶದ ಬಳಿಕ ಡಿ.ಕೆ.ಶಿವಕುಮಾರ್‌ ಅವರಿಗೆ ಅಧಿಕಾರ ಬಿಟ್ಟು

18 Apr 2026 2:00 pm
ಪ್ಯಾರಾಚೂಟ್‌ ತರಬೇತಿ ವೇಳೆ 50 ಅಡಿ ಎತ್ತರದಿಂದ ಬಿದ್ದ ಯೋಧ

ಬೆಂಗಳೂರು,ಏ.18- ತರಬೇತಿ ವೇಳೆ ಪ್ಯಾರಾಚೂಟ್‌ನಿಂದ ಇಳಿಯುತ್ತಿದ್ದ ಸೈನಿಕರೊಬ್ಬರು 50 ಅಡಿ ಎತ್ತರದಿಂದ ಬಿದ್ದು ಗಂಭೀರ ಗಾಯಗೊಂಡಿರುವ ಘಟನೆ ಬಳ್ಳಾರಿ ಜಿಲ್ಲೆಯ ಈರಾಪುರ ಬಳಿ ನಡೆದಿದೆ. ಈ ಸ್ಥಳದಲ್ಲಿ ಹಲವಾರು ಸೈನಿಕರಿಗೆ ಪ್ಯಾರ

18 Apr 2026 1:56 pm
ಜೀ ಕನ್ನಡದಲ್ಲಿ ಮತ್ತೆ ಶುರು ‘ಸರಿಗಮಪ ಲಿಟಲ್ ಚಾಂಪ್ಸ್

ಬೆಂಗಳೂರು : ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ಕಾರ್ಯಕ್ರಮದ ಅಭೂತಪೂರ್ವ ಯಶಸ್ಸಿನ ನಂತರ, ಜೀ ಕನ್ನಡ ವಾಹಿನಿಯು ಈಗ ಸಂಗೀತದ ಮಾಯಾಲೋಕವನ್ನು ಮರಳಿ ತರಲು ಸಜ್ಜಾಗಿದೆ. ಅಸಾಧಾರಣ ಪ್ರತಿಭೆಗಳನ್ನು ಗುರುತಿಸಿ ಬೆಳೆಸುವಲ್ಲಿ ಹೆಸರ

18 Apr 2026 1:34 pm
ಜೈಶಂಕರ್‌, ದೋವಲ್‌ ಜೊತೆ ಉಕ್ರೇನ್‌ ರಕ್ಷಣಾ ಕಾರ್ಯದರ್ಶಿ ಮಾತುಕತೆ

ನವದೆಹಲಿ, ಏ.18- ಉಕ್ರೇನ್‌ನ ರಾಷ್ಟ್ರೀಯ ಭದ್ರತೆ ಮತ್ತು ರಕ್ಷಣಾ ಮಂಡಳಿಯ ಕಾರ್ಯದರ್ಶಿ ರುಸ್ಟೆಮ್‌ ಉಮೆರೋವ್‌ ಅವರು ವಿದೇಶಾಂಗ ಸಚಿವ ಎಸ್‌‍ ಜೈಶಂಕರ್‌ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ದೋವಲ್‌ ಅವರೊಂದಿಗೆ ಉ

18 Apr 2026 1:16 pm
ಅಮೆರಿಕ ನೌಕಾ ದಿಗ್ಬಂಧನ ಮುಂದುವರೆಸಿದರೆ ಮತ್ತೆ ಹಾರ್ಮುಜ್‌ ಬಂದ್‌ : ಇರಾನ್‌ ಎಚ್ಚರಿಕೆ

ಟೆಹ್ರಾನ್‌, ಏ.18 ಅಮೆರಿಕ ತನ್ನ ನೌಕಾ ದಿಗ್ಬಂಧನವನ್ನು ಮುಂದುವರಿಸಿದರೆ ಇರಾನ್‌ ಹಾರ್ಮುಜ್‌ ಜಲಸಂಧಿಯನ್ನು ಮತ್ತೆ ಮುಚ್ಚಲಿದೆ ಎಂದು ಇರಾನ್‌ ಎಚ್ಚರಿಕೆ ನೀಡಿದೆ. ಇರಾನ್‌ ಸಂಸತ್‌ನ ಸ್ಪೀಕರ್‌ ಮೊಹಮ್ಮದ್‌ ಬಘರ್‌ ಗಾಲಿಬಾಫ್

18 Apr 2026 1:14 pm
ತಮಿಳುನಾಡು : ವ್ಯಾನ್‌ ಪ್ರಪಾತಕ್ಕೆ ಬಿದ್ದು 9 ಪ್ರವಾಸಿಗರ ದುರ್ಮರಣ

ಕೊಯಮತ್ತೂರು,ಏ.18- ತಮಿಳುನಾಡಿನ ವಾಲ್ಪಾರೈ-ಪೊಳ್ಳಾಚಿ ಘಾಟ್‌ ರಸ್ತೆಯಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ ಕೇರಳ ಮೂಲದ ಒಂಬತ್ತು ಪ್ರವಾಸಿಗರು ಮೃತಪಟ್ಟಿದ್ದಾರೆ. ಪ್ರವಾಸಿಗರಿದ್ದ ವ್ಯಾನ್‌ ಚಾಲಕನ ನಿಯಂತ್ರಣ ತಪ್ಪಿ ಪ್ರಪಾತಕ

18 Apr 2026 1:11 pm
ಗ್ಯಾರಂಟಿ ಸುದ್ದಿ : ಜನಸಾಮಾನ್ಯರಿಗೆ ಕರೆಂಟ್‌ ಶಾಕ್‌, ವಿದ್ಯುತ್‌ ದರ ಯೂನಿಟ್‌ಗೆ 56 ಪೈಸೆ ಏರಿಕೆ..!

ಬೆಂಗಳೂರು,ಏ.18- ಸುಡುವ ಬಿಸಿಲಿನ ಬೇಗೆಯಿಂದ ಈಗಾಗಲೇ ಕಂಗಾಲಾಗಿರುವ ಕರ್ನಾಟಕದ ಜನರಿಗೆ ಮತ್ತೊಂದು ದೊಡ್ಡ ಶಾಕ್‌ ನೀಡಿದೆ ಗ್ಯಾರಂಟಿ ಸರ್ಕಾರ. ಕರ್ನಾಟಕ ವಿದ್ಯುತ್‌ ನಿಯಂತ್ರಣ ಆಯೋಗ (ಕೆಇಆರ್‌ಸಿ) ವಿದ್ಯುತ್‌ ದರವನ್ನು ಪ್ರತಿ

18 Apr 2026 12:15 pm
ಅಧಿಕಾರದಲ್ಲಿದ್ದಾಗಲೇ ಜೀವಾವಧಿ ಶಿಕ್ಷೆಗೆ ಗುರಿಯಾದ ರಾಜ್ಯದ 2ನೇ ರಾಜಕಾರಣಿ ವಿನಯ್‌ ಕುಲಕರ್ಣಿ

ಬೆಂಗಳೂರು,ಏ.18- ಕರ್ನಾಟಕದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾದ ಜನಪ್ರತಿನಿಧಿಗಳ ಪೈಕಿ ವಿನಯ್‌ ಕುಲಕರ್ಣಿ 2ನೇಯವರು. ಇನ್ನು ಅಧಿಕಾರದಲ್ಲಿದ್ದಾಗಲೇ ಜೀವಾವಧಿ ಶಿಕ್ಷೆಯಾಗಿದ್ದು ಇದೇ ಮೊದಲು.ದೌರ್ಜನ್ಯ ಮತ್ತು ಅತ್ಯಾಚಾರ ಪ್ರಕರ

18 Apr 2026 12:03 pm
ಮಹಿಳಾ ಮೀಸಲಾತಿ ಮಸೂದೆ ಸೋಲಿಗೆ ಕಾಂಗ್ರೆಸ್‌‍ ಕಾರಣ : ಬಿಜೆಪಿ ನಾಯಕರು ಕಿಡಿ

ಬೆಂಗಳೂರು,ಏ.18- ಕೇಂದ್ರ ಸರ್ಕಾರದ ಬಹುನಿರೀಕ್ಷಿತ ಮಹಿಳಾ ಮೀಸಲಾತಿ ಮಸೂದೆಗೆ ಲೋಕಸಭೆಯಲ್ಲಿ ಸೋಲು ಆಗಿದ್ದು, ಇದಕ್ಕೆ ಪ್ರತಿಪಕ್ಷ ಕಾಂಗ್ರೆಸ್‌‍ ಕಾರಣ ಎಂದು ಕರ್ನಾಟಕ ಬಿಜೆಪಿ ಘಟಕ ಗಂಭೀರ ಆರೋಪ ಮಾಡಿದೆ. ಕಾಂಗ್ರೆಸ್‌‍ಗೆ ಮಹಿಳ

18 Apr 2026 11:59 am
ಶೀಘ್ರ ವೇತನಸಹಿತ ಮುಟ್ಟಿನ ರಜೆ ನೀತಿ ಜಾರಿ : ಸಚಿವ ಸಂತೋಷ್‌ ಲಾಡ್‌

ಬೆಂಗಳೂರು,ಏ.18- ಹೈಕೋರ್ಟ್‌ ನಿರ್ದೇಶನದ ನಂತರ, ಎಲ್ಲಾ ವಲಯಗಳಲ್ಲಿ ವೇತನ ಸಹಿತ ಮುಟ್ಟಿನ ರಜೆ ನೀತಿಯನ್ನು ಸಾಧ್ಯವಾದಷ್ಟು ಬೇಗ ಕಟ್ಟುನಿಟ್ಟಾಗಿ ಜಾರಿಗೆ ತರುವುದಾಗಿ ಕಾರ್ಮಿಕ ಸಚಿವ ಸಂತೋಷ್‌ ಲಾಡ್‌ ಹೇಳಿದ್ದಾರೆ. ಔಪಚಾರಿಕವಾ

18 Apr 2026 11:47 am
ಬನ್ನೇರುಘಟ್ಟ ಮೃಗಾಲಯಕ್ಕೆ ದಕ್ಷಿಣ ಆಫ್ರಿಕಾದಿಂದ ಆಗಮಿಸಿದ ಹೊಸ ಅತಿಥಿಗಲು

ಬೆಂಗಳೂರು,ಏ.18- ದಕ್ಷಿಣ ಆಫ್ರಿಕಾದಿಂದ ಬನ್ನೇರುಘಟ್ಟ ಮೃಗಾಲಯಕ್ಕೆ ಹೊಸ ಅತಿಥಿಗಳ ಆಗಮನವಾಗಿದೆ. ದೂರದ ದಕ್ಷಿಣ ಆಫ್ರಿಕಾದಿಂದ 4 ಚೀತಾಗಳನ್ನು ತರಲಾಗಿದೆ. ಇವುಗಳಲ್ಲಿ 2 ಗಂಡು ಚೀತಾಗಳು ಮತ್ತು 2 ಹೆಣ್ಣು ಚೀತಾಗಳು ಸೇರಿವೆ. ಕರ್ನ

18 Apr 2026 11:44 am
ಅಕ್ರಮ ವಿದೇಶಿವಲಸಿಗರ ತಾಣವಾಗುತ್ತಿರುವ ಬೆಂಗಳೂರು : ಎಚ್ಚೆತ್ತುಕೊಳ್ಳದಿದ್ದರೆ ಅಪಾಯ ಗ್ಯಾರಂಟಿ

ನಿವೃತ್ತರ ಸ್ವರ್ಗ ಎಂದು ಹೇಳಲಾಗುತ್ತಿರುವ ಕರ್ನಾಟಕದ ರಾಜಧಾನಿ ಬೆಂಗಳೂರು ಇದೀಗ ವಿದೇಶಿ ಅಕ್ರಮ ವಲಸಿಗರ ತಾಣವಾಗುತ್ತಿದೆ.ಐಟಿ ಹಬ್‌ ಬೆಂಗಳೂರು ನಗರ ಶರವೇಗದಲ್ಲಿ ಬೆಳೆಯುತ್ತಿದ್ದು ಬೃಹತ್‌ ನಗರವಾಗುತ್ತಿದೆ. ಐದು ಮಹಾನಗರ

18 Apr 2026 11:23 am
ರಾಜ್ಯದಲ್ಲಿ ಮಿತಿಮೀರಿದ ತಾಪಮಾನ, ಅನಗತ್ಯವಾಗಿ ಮನೆಯಿಂದ ಹೊರಹೋಗದಂತೆ ಎಚ್ಚರಿಕೆ

ಬೆಂಗಳೂರು,ಏ.18- ರಾಜ್ಯಾದ್ಯಂತ ಉಷ್ಣ ಅಲೆ (ಹೀಟ್‌ವೇವ್‌) ಆವರಿಸತೊಡಗಿದೆ. ರಾಜಧಾನಿ ಬೆಂಗಳೂರು ಸೇರಿದಂತೆ ಹಲವೆಡೆ ತಾಪಮಾನ ಹೆಚ್ಚಾಗಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ

18 Apr 2026 11:12 am
ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (18-04-2026)

ನಿತ್ಯ ನೀತಿ : ದುಡಿದು ತಿಂದರೆ ಊಟಕ್ಕೆ ರುಚಿ ಜಾಸ್ತಿ. ನಮನ್ನ ಅರ್ಥ ಮಾಡಿಕೊಳ್ಳುವ ಮನಸ್ಸು ಇದ್ದರೆ… ಜೀವನಕ್ಕೆ ಸಿಹಿ ಜಾಸ್ತಿ. ಪಂಚಾಂಗ : ಶನಿವಾರ, 18-04-2026 ಪರಾಭವನಾಮ ಸಂವತ್ಸರ / ಆಯನ:ಉತ್ತರಾಯಣ / ಋತು: ಸೌರ ವಸಂತ / ಮಾಸ: ವೈಶಾಖ / ಪಕ್ಷ:

18 Apr 2026 6:31 am
BIG BREAKING : ಯೋಗೀಶ್ ಗೌಡ ಕೊಲೆ ಪ್ರಕರಣ : ಶಾಸಕ ವಿನಯ್ ಕುಲಕರ್ಣಿಗೆ ಜೀವಾವಧಿ ಶಿಕ್ಷೆ

ಬೆಂಗಳೂರು- ರಾಜ್ಯದಾದ್ಯಂತ ಭಾರೀ ಸಂಚಲಮ ಸೃಷ್ಟಿಸಿದ್ದ ಧಾರವಾಡ ಜಿಲ್ಲೆ ಹೆಬ್ಬಳ್ಳಿ ಕ್ಷೇತ್ರದ ಜಿಲ್ಲಾ ಪಂಚಾಯತ್ ಸದಸ್ಯ ಹಾಗೂ ಬಿಜೆಪಿ ಮುಖಂಡ ಯೋಗೀಶ್ ಗೌಡ ಕೊಲೆ ಪ್ರಕರಣದ ಆಪರಾಧಿಗಳಿಗೆ ಬೆಂಗಳೂರಿನ ವಿಶೇಷ ನ್ಯಾಯಾಲಯ ಮಾಜ

17 Apr 2026 4:48 pm
ಮಹಿಳಾ ಮೀಸಲಾತಿ ಮಸೂದೆ ಮಂಡನೆ ಕ್ರಮ ಪ್ರಶ್ನಿಸಿದ ವಿಪಕ್ಷಗಳು

ನವದೆಹಲಿ, ಏ. 17 (ಪಿಟಿಐ)- ಲೋಕಸಭೆಯಲ್ಲಿ ವಿರೋಧ ಪಕ್ಷದ ಸದಸ್ಯರು, ಪ್ರಧಾನ ಕಾಯ್ದೆ ಜಾರಿಗೆ ತರುವ ಮೊದಲು 2023 ರ ಮಹಿಳಾ ಮೀಸಲಾತಿ ಕಾನೂನನ್ನು ತಿದ್ದುಪಡಿ ಮಾಡುವ ಮಸೂದೆಯನ್ನು ಮಂಡಿಸುವ ಸರ್ಕಾರದ ಕ್ರಮವನ್ನು ಪ್ರಶ್ನಿಸಿದ್ದಾರೆ. ಸಂ

17 Apr 2026 4:10 pm
ಲವ್‌ ಜಿಹಾದ್‌ ಆರೋಪ : ಸಮೀರ್‌ ಮುಲ್ಲಾ ಬಂಧನ

ಹುಬ್ಬಳ್ಳಿ,ಏ.17- ಅಶೋಕ್‌ ನಗರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದ ಮತ್ತೊಂದು ಲವ್‌ ಜಿಹಾದ್‌ ಆರೋಪ ಹಾಗೂ ಗಾಂಜಾ ಪ್ರಕರಣಕ್ಕೆ ಸಂಬಂಧಿಸಿದಂತೆ, ತಲೆಮರೆಸಿಕೊಂಡಿದ್ದ ಆರೋಪಿ ಸಮೀರ್‌ನನ್ನು ಪೊಲೀಸರು ಬಂಽಸಿದ್ದಾರೆ. ಸಮೀರ್‌

17 Apr 2026 4:07 pm
ವಚನಾನಂದ ಶ್ರೀಗೆ ಮತ್ತೊಂದು ಸಂಕಷ್ಟ

ದಾವಣಗೆರೆ,ಏ.17- ಹಣ ದುರುಪಯೋಗಪಡಿಸಿಕೊಂಡ ಆರೋಪದ ಮೇಲೆ ಮಠದಿಂದಲೇ ಉಚ್ಚಾಟನೆಗೊಂಡಿರುವ ಹರಿಹರ ಪಂಚಮಸಾಲಿ ಪೀಠದ ವಚನಾನಂದ ಶ್ರೀಗಳಿಗೆ ಮತ್ತೊಂದು ಕಾನೂನಿನ ಸಂಕಷ್ಟ ಎದುರಾಗಿದೆ. ಮಠದಲ್ಲಿ ವಿದ್ಯಾಭ್ಯಾಸಕ್ಕೆ ಬಂದಿದ್ದ ಮಕ್ಕ

17 Apr 2026 4:05 pm
3ನೇ ಬಾರಿ ಮರು ಆಯ್ಕೆಯಾದ ರಾಜಸಭೆ ಉಪಾಧ್ಯಕ್ಷರಿಗೆ ಗಣ್ಯರ ಅಭಿನಂದನೆ

ನವದೆಹಲಿ, ಏ.17- ರಾಜ್ಯಸಭೆಯ ಉಪಾಧ್ಯಕ್ಷರಾಗಿ ಮೂರನೇ ಬಾರಿ ಮರು ಆಯ್ಕೆಯಾದ ಹರಿವಂಶ ಅವರನ್ನು ಪ್ರಧಾನಿ ನರೇಂದ್ರ ಮೋದಿ, ಮಾಜಿ ಪ್ರಧಾನಿ ಹೆಚ್‌.ಡಿ.ದೇವೇಗೌಡ, ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಸದನದ ಎಲ್ಲಾ ಪ

17 Apr 2026 4:03 pm