SENSEX
NIFTY
GOLD
USD/INR

Weather

28    C
... ...View News by News Source
ಗಂಡನನ್ನು ಕೊಂದ ಪ್ರೇಮಿಗಳಿಗೆ ಜೀವಾವಧಿ ಶಿಕ್ಷೆ : ಪ್ರಕರಣಕ್ಕೆ ಟ್ವಿಸ್ಟ್‌ ಕೊಟ್ಟ 3ವರ್ಷದ ಮಗು

ಕೊರಟಗೆರೆ ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ಗಂಡನನ್ನ ಪ್ರೇಮಿಯ ಜೊತೆ ಸೇರಿ ಹೆಂಡತಿ ಕೊಲೆ ಮಾಡಿಸಿದ ಪ್ರಕರಣ ಮೂರು ವರ್ಷದ ಮಗಳ ಹೇಳಿಕೆ ಅನ್ವಯಿಸಿ ತುಮಕೂರಿನ ಮೂರನೇ ಅಧಿಕ ಸತ್ರ ನ್ಯಾಯಾಲಯ ಆರೋಪಿಗಳಾದ ಹೆಂಡತಿ ಹಾಗೂ ಪ್ರೇಮಿ

8 Jul 2025 11:25 am
ಕೇರಳ : ಮುಂಜಿ ವೇಳೆ ಎರಡು ತಿಂಗಳ ಮಗು ಸಾವು…..!

ಕೋಝಿಕೋಡ್: ಕೇರಳದ ಕೋಝಿಕೋಡ್‌ನಲ್ಲಿ ಎರಡು ತಿಂಗಳ ಮಗುವೊಂದು ಮುಂಜಿ ಕಾರ್ಯಕ್ರಮದ ವೇಳೆ ಅರಿವಳಿಕೆಯಿಂದ ಉಂಟಾದ ಆರೋಗ್ಯ ಸಮಸ್ಯೆಯಿಂದಾಗಿ ಮೃತಪಟ್ಟ ಘಟನೆ ನಡೆದಿದೆ. ಮಗುವಿನ ಕುಟುಂಬವು ಅರಿವಳಿಕೆಯಿಂದ ಈ ತೊಂದರೆ ಆರಂಭವಾಯಿತ

8 Jul 2025 11:08 am
ವ್ಯಕ್ತಿಯ ಖಾಸಗಿ ಅಂಗಕ್ಕೆ ಒದ್ದು ಹತ್ಯೆ; ಮಹಿಳೆ ಸೇರಿ ಮೂವರ ಬಂಧನ

ಕಲಬುರಗಿ: ಕಳೆದ ವರ್ಷ ಇಡೀ ರಾಜ್ಯದಾದ್ಯಂತ ಸದ್ದು ಮಾಡಿದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಹೋಲುವಂತ ಘಟನೆಯೊಂದು ಕಲಬುರಗಿಯಲ್ಲಿ ನಡೆದಿದ್ದು, ಹೆಣ್ಣಿನ ಮಾತು ಕೇಳಿ ವ್ಯಕ್ತಿಯೊಬ್ಬನನ್ನು ಅಪಹರಿಸಿ, ಕೊಲೆ ಮಾಡಿದ್ದ ಮೂವರು

7 Jul 2025 5:26 pm
ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ, ರೈಲ್ವೆ ಹಳಿಗೆ ಎಸೆದ ಪಾಪಿಗಳು

ಲಖನೌ: ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯಾನಾಥ್ ಉದ್ಘಾಟಿಸಿದ್ದ ಮಾವುಮೇಳದಲ್ಲಿ ಪ್ರದರ್ಶನಕ್ಕೆ ಇರಿಸಲಾಗಿದ್ದ ಮಾವಿನ ಹಣ್ಣುಗಳನ್ನೇ ಜನ ಹೊತ್ತೊಯ್ದಿರುವ ಘಟನೆ ನಡೆದಿದೆ.ಉತ್ತರ ಪ್ರದೇಶದ ರಾಜಧಾನಿ ಲಕ್ನೋದ ಅವಧ್ ಶಿಲ್ಪಗ್

7 Jul 2025 5:06 pm
ಡೊನಾಲ್ಡ್ ಟ್ರಂಪ್ ಸುಂಕ ಬೆದರಿಕೆಗೆ ಚೀನಾದ ಪ್ರತಿಕ್ರಿಯೆ

ನವದೆಹಲಿ : ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸುಂಕ ಬೆದರಿಕೆಗೆ ಚೀನಾ ಸ್ಪಷ್ಟ ಉತ್ತರ ನೀಡಿದೆ. BRICS ಯಾವುದೇ ದೇಶದೊಂದಿಗೆ ಸಂಘರ್ಷವನ್ನು ಬಯಸುವುದಿಲ್ಲ ಅಥವಾ ಯಾವುದೇ ದೇಶವನ್ನು ಗುರಿಯಾಗಿಸಲು ಬಯಸುವುದಿಲ್ಲ ಎಂದು ಚೀನ

7 Jul 2025 4:58 pm
ಕೇಂದ್ರದ ಹೇಳಿಕೆಗೆ ಕಾಂಗ್ರೆಸ್ ಕಿಡಿ….!

ನವದೆಹಲಿ: ವಿಶ್ವಬ್ಯಾಂಕ್ ವರದಿಯನ್ನು ತಪ್ಪಾಗಿ ನಿರೂಪಿಸಿ, ಭಾರತ ವಿಶ್ವದ ಅತ್ಯಂತ ಹೆಚ್ಚು ಸಮಾನತೆ ಹೊಂದಿರುವ ರಾಷ್ಟ್ರಗಳಲ್ಲಿ ಒಂದಾಗಿದೆ ಎಂದು ಹೇಳಿದ ಕೇಂದ್ರ ಸರ್ಕಾರವನ್ನು ಕಾಂಗ್ರೆಸ್ ಸೋಮವಾರ ತೀವ್ರ ತರಾಟೆಗೆ ತೆಗೆದು

7 Jul 2025 4:52 pm
ಚೀಟಿ ಹೆಸರಲ್ಲಿ 40 ಕೋಟಿ ವಂಚಿಸಿ ದಂಪತಿ ಪರಾರಿ…..!

ಬೆಂಗಳೂರು: ಚೀಟಿ ಹೆಸರಲ್ಲಿ ಸುಮಾರು 600ಕ್ಕೂ ಹೆಚ್ಚು ಮಂದಿಗೆ ವಂಚಿಸಿ, 40 ಕೋಟಿ ರೂ.‌ಗಳೊಂದಿಗೆ ದಂಪತಿ ಪರಾರಿಯಾಗಿರುವ ಘಟನೆ ಬೆಂಗಳೂರಿನ ಜರಗನಹಳ್ಳಿಯಲ್ಲಿ ನಡೆದಿದೆ. ಸುಧಾ ಮತ್ತು ಸಿದ್ದಿಚಾರಿ ವಂಚನೆ ಮಾಡಿರುವ ದಂಪತಿ. ಇವರು ಚ

7 Jul 2025 4:35 pm
ತುಮಕೂರಿನಲ್ಲಿ ಒಂದೇ ದಿನ ಹೃದಯಾಘಾತಕ್ಕೆ ಇಬ್ಬರು ಬಲಿ….!

ತುಮಕೂರು: ಹಾಸನ ಜಿಲ್ಲೆಯಲ್ಲಿ ಹೃದಯಾಘಾತ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ನಡುವೆ ತುಮಕೂರು ನಗರದಲ್ಲಿ ಹೃದಯಾಘಾತದಿಂದ ಒಂದೇ ದಿನ ಇಬ್ಬರು ಮೃತಪಟ್ಟಿರುವುದು ಕಂಡುಬಂದಿದೆ. ಹನುಮಂತಪುರದ ನಿವಾಸಿಗಳಾದ ಜಯಂತ್ (31) ಹಾಗೂ ಶ್

7 Jul 2025 4:33 pm
ಕುಡಿದ ಮತ್ತಿನಲ್ಲಿ ಮಹಿಳೆ ಜೊತೆ ಅನುಚಿತವಾಗಿ ವರ್ತಿಸಿದ ಪ್ರಭಾವಿ ಮುಖಂಡನ ಪುತ್ರ; ಪ್ರಕರಣ ದಾಖಲು

ಮುಂಬೈ: ಮಹಾರಾಷ್ಟ್ರ ನವನಿರ್ಮಾಣ ಸೇನಾ ನಾಯಕ ಜಾವೇದ್ ಶೇಖ್ ಅವರ ಪುತ್ರ ರಾಹಿಲ್ ಜಾವೇದ್ ಶೇಖ್, ಮರಾಠಿ ಸಾಮಾಜಿಕ ಮಾಧ್ಯಮ ಇನ್ಫ್ಲುಯೆನ್ಸರ್‌ ಹಾಗೂ ರಾಜಶ್ರೀ ಮೋರ್ ಅವರೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು ತಿಳಿದು ಬಂ

7 Jul 2025 4:29 pm
ಪಾಕ್‌ ಸ್ಪೈ ಜ್ಯೋತಿ ಮಲ್ಹೋತ್ರಾಗೆ ಕೇರಳದ ನಂಟು….?

ತಿರುವನಂತಪುರಂ: ಬೇಹುಗಾರಿಕೆ ಆರೋಪದ ಮೇಲೆ ಬಂಧಿಸಲ್ಪಟ್ಟ ಹರಿಯಾಣದ ಸಿರ್ಸಾದ ಪ್ರಯಾಣ ವ್ಲಾಗರ್ ಜ್ಯೋತಿ ಮಲ್ಹೋತ್ರಾ, ಪ್ರವಾಸೋದ್ಯಮವನ್ನು ಉತ್ತೇಜಿಸುವ ಅಭಿಯಾನದಲ್ಲಿ ಕೇರಳ ಸರ್ಕಾರದ ಅತಿಥಿಯಾಗಿದ್ದಳು ಎಂಬ ಅಂಶ ಎನ್‌ಐಎ ವ

7 Jul 2025 4:15 pm
ಐಸಿಸಿಯ ಹೊಸ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನೇಮಕ…!

ದುಬೈ: ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ತನ್ನ ಹೊಸ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಸಂಜೋಗ್ ಗುಪ್ತಾ ಅವರನ್ನು ನೇಮಕ ಮಾಡಿರುವುದಾಗಿ ಘೋಷಿಸಿದೆ. ಗುಪ್ತಾ ಜುಲೈ 7, 2025 ರಂದು ಅಧಿಕಾರ ವಹಿಸಿಕೊಂಡರು. ಜಾಗತಿಕ ಆಡಳಿತ ಮಂಡಳ

7 Jul 2025 3:33 pm
ಪ್ರಜಾಪ್ರಗತಿ ಸಾರಥಿ‌ ಎಸ್.ನಾಗಣ್ಣ ಅವರಿಗೆ ಗೌರವ ಡಾಕ್ಟರೇಟ್: ಮೆಚ್ಚುಗೆಯ ಮಹಾಪೂರ

ತುಮಕೂರು:- ತುಮಕೂರು ವಿಶ್ವವಿದ್ಯಾನಿಲಯವು ತನ್ನ 18ನೇ ಘಟಿಕೋತ್ಸವದಲ್ಲಿ ಪ್ರಜಾಪ್ರಗತಿ ಪತ್ರಿಕೆ ಮತ್ತು ಪ್ರಗತಿ ಟಿ.ವಿ‌. ಸಂಪಾದಕರಾಗಿರುವ ಎಸ್. ನಾಗಣ್ಣ ಸೇರಿ ಮೂವರಿಗೆ ಗೌರವ ಡಾಕ್ಟರೇಟ್ ನೀಡುತ್ತಿದೆ. ಇದೇ ಜುಲೈ 8 ರಂದು ನಡೆಯ

7 Jul 2025 2:01 pm
ಡೆಟ್ರಾಯ್ಟ್‌ : ವಿಜೃಂಭಣೆಯ 47ನೇ ವಿಎಸ್ಎನ್ಎ ಮತ್ತು ಬಸವ ಜಯಂತಿ ಮಹಾಸಮಾವೇಶ

ಡೆಟ್ರಾಯ್ಟ್‌: ಅಮೆರಿಕದ ಡೆಟ್ರಾಯ್ಟ್ ನಗರವು ಇತ್ತೀಚೆಗೆ ಭಕ್ತಿ, ವಚನಪರಂಪರೆ ಹಾಗೂ ವೀರಶೈವ ಲಿಂಗಾಯತ ಸಾಂಸ್ಕೃತಿಕ ವೈಭವದಿಂದ ನಾಡಿನ ನಮನದ ತಾಣವಾಯಿತು. ವೀರಶೈವ ಸಮಾಜ ಉತ್ತರ ಅಮೆರಿಕ ಆಯೋಜಿಸಿದ್ದ 47ನೇ ವಾರ್ಷಿಕ ಮಹಾಸಮಾವೇ

7 Jul 2025 12:33 pm
ಎಂ ಬಿ ಪಾಟೀಲ್‌ ಗೆ ಟಾಂಗ್‌ ನೀಡಿದ ಪ್ರಕಾಶ್‌ ರಾಜ್‌ ….!

ದೇವನಹಳ್ಳಿ : ದೇವನಹಳ್ಳಿಯಲ್ಲಿ ಕೆಐಎಡಿಬಿ ಭೂಸ್ವಾಧೀನ ವಿರೋಧಿಸಿ ರೈತರ ಪರ ಪ್ರತಿಭಟನೆಯಲ್ಲಿ ಭಾಗಿಯಾಗಿರುವ ನಟ ಪ್ರಕಾಶ್ ರೈ ಇದೀಗ ಸಚಿವ ಎಂಬಿ ಪಾಟೀಲ್ಗೆ ತೀಕ್ಷ್ಣವಾದ ತಿರುಗೇಟು ನೀಡಿದ್ದಾರೆ. ಪ್ರಕಾಶ್ ರೈ ಬೇರೆ ಕಡೆ ಹೋರಾ

7 Jul 2025 12:25 pm
ಕಾಂತಾರ-1 ರಿಲೀಸ್‌ ಡೇಟ್‌ ಅನೌನ್ಸ್‌ ….!

ಬೆಂಗಳೂರು: ಪ್ಯಾನ್‌ ಇಂಡಿಯಾ ಮಾತ್ರವಲ್ಲದೇ ಇಡೀ ಪ್ರಪಂಚದಲ್ಲೇ ಭಾರೀ ಸದ್ದು ಮಾಡಿದ್ದ ಕಾಂತಾರ ಚಿತ್ರತಂಡದಿಂದ ಸಿನಿ ಪ್ರಿಯರಿಗೆ ಗುಡ್‌ನ್ಯೂಸ್‌ ಒಂದು ಸಿಕ್ಕಿದೆ. ಡಿವೈನ್‌ ಸ್ಟಾರ್‌ ರಿಷಬ್‌ ಶೆಟ್ಟಿ ಹುಟ್ಟುಹಬ್ಬವಾದ ಇಂದ

7 Jul 2025 11:13 am
ರಾಜ್ಯದ ಈ ಜಿಲ್ಲೆಗಳಲ್ಲಿ ವ್ಯಾಪಕ ಮಳೆ ನಿರೀಕ್ಷೆ…..!

ಬೆಂಗಳೂರು: ರಾಜ್ಯದಲ್ಲಿ ಬೆಂಗಳೂರು ಸೇರಿ ವಿವಿಧೆಡೆ ಭಾನುವಾರ ಉತ್ತಮ ಮಳೆಯಾಗಿದೆ. ಅದೇ ರೀತಿ ಜುಲೈ 7ರಂದು ಕೂಡ ಕರಾವಳಿಯ ದಕ್ಷಿಣ ಕನ್ನಡ, ಉತ್ತರ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ. ದಕ್ಷಿಣ

7 Jul 2025 10:01 am
ಶುಭಮನ್‌ ಗಿಲ್‌ ತಪ್ಪಿನಿಂದ ಬಿಸಿಸಿಐಗೆ 250 ಕೋಟಿ ನಷ್ಟ ಸಾಧ್ಯತೆ…..!

ನವದೆಹಲಿ: ಟೀಮ್‌ ಇಂಡಿಯಾದ ಟೆಸ್ಟ್‌ ನಾಯಕ ಶುಭಮನ್‌ ಗಿಲ್‌ ಮಾಡಿದ ಒಂದು ಎಡವಟ್ಟಿನಿಂದ ಬಿಸಿಸಿಐಗೆ ಕಾನುನು ಸಂಕಷ್ಟ ಮತ್ತು ಸುಮಾರು 250 ಕೋಟಿ ರೂ. ನಷ್ಟ ತರುವ ಭೀತಿ ಎದುರಾಗಿದೆ. ಅಷ್ಟಕ್ಕೂ ಗಿಲ್ ಮಾಡಿದ್ದೇನು? ಎಂಬ ಮಾಹಿತಿ ಇಲ್

7 Jul 2025 9:53 am
ಅಮೆರಿಕದಿಂದ ಮಹತ್ವದ ಹೆಜ್ಜೆ; ಹಲವಾರು ದೇಶಗಳಿಗೆ ಸುಂಕ ಪತ್ರಗಳನ್ನು ಕಳುಹಿಸಲಿರುವ ಟ್ರಂಪ್

ವಾಷಿಂಗ್ಟನ್‌: ಆಗಸ್ಟ್ 1 ರಿಂದ ಜಾರಿಗೆ ಬರಲಿರುವ ಹೊಸ ಪರಸ್ಪರ ಸುಂಕ ದರಗಳನ್ನು ಒಳಗೊಂಡಿರುವ ವ್ಯಾಪಾರ ಒಪ್ಪಂದಗಳು ಸೇರಿದಂತೆ ಮೊದಲ ಸೆಟ್ ಸುಂಕ ಪತ್ರಗಳನ್ನು ಹಲವು ದೇಶಗಳಿಗೆ ಕಳಿಸುವುದಾಗಿ ಡೊನಾಲ್ಡ್‌ ಟ್ರಂಪ್‌ ಹೇಳಿದ್ದಾ

7 Jul 2025 9:38 am