SENSEX
NIFTY
GOLD
USD/INR

Weather

20    C
... ...View News by News Source
Horoscope Today 19 July: ಇಂದು ಈ ರಾಶಿಯವರು ಚಿಕ್ಕ ಸಂಗತಿಯನ್ನು ದೊಡ್ಡದು ಮಾಡಿಕೊಳ್ಳುವರು

ಶಾಲಿವಾಹನ ಶಕವರ್ಷ 1948ರ ಉತ್ತರಾಯಣ, ಗ್ರೀಷ್ಮ ಋತುವಿನ ಆಷಾಢ ಮಾಸ ಕೃಷ್ಣ ಪಕ್ಷದ ನವಮೀ ತಿಥಿ ಶನಿವಾರ ನಿಮ್ಮ ಅಸ್ತಿತ್ವದ ತೋರ್ಪಡಿಕೆ, ಮನಶ್ಚಂಚಲತೆ, ವಾಹನದಿಂದ ಗಾಯ, ಅಧಿಕಾರಿಗಳ ಮೆಚ್ಚುಗೆಗೆ ಪ್ರಯತ್ನ ಇವೆಲ್ಲ ಈ ದಿನದ ವಿಶೇಷ. ಇಂ

19 Jul 2025 1:51 am
ಹಲವು ದಿನಗಳಿಂದ ಮಾಡಿದ ನಿಮ್ಮ ಪ್ರಾಮಾಣಿಕ ಪ್ರಯತ್ನಕ್ಕೆ ಫಲವಿದೆ

ಶಾಲಿವಾಹನ ಶಕವರ್ಷ 1948ರ ಉತ್ತರಾಯಣ, ಗ್ರೀಷ್ಮ ಋತುವಿನ ಆಷಾಢ ಮಾಸ ಕೃಷ್ಣ ಪಕ್ಷದ ನವಮೀ ತಿಥಿ ಶನಿವಾರ ನಿಮ್ಮ ಅಸ್ತಿತ್ವದ ತೋರ್ಪಡಿಕೆ, ಮನಶ್ಚಂಚಲತೆ, ವಾಹನದಿಂದ ಗಾಯ, ಅಧಿಕಾರಿಗಳ ಮೆಚ್ಚುಗೆಗೆ ಪ್ರಯತ್ನ ಇವೆಲ್ಲ ಈ ದಿನದ ವಿಶೇಷ. ಇಂ

19 Jul 2025 1:43 am
ನಿಮ್ಮ ಆಶಾವಾದಕ್ಕೆ ಸರಿಯಾದ ಉತ್ತರ ಸಿಗಲಿದೆ

ಶಾಲಿವಾಹನ ಶಕವರ್ಷ 1948ರ ಉತ್ತರಾಯಣ, ಗ್ರೀಷ್ಮ ಋತುವಿನ ಆಷಾಢ ಮಾಸ ಕೃಷ್ಣ ಪಕ್ಷದ ನವಮೀ ತಿಥಿ ಶನಿವಾರ ನಿಮ್ಮ ಅಸ್ತಿತ್ವದ ತೋರ್ಪಡಿಕೆ, ಮನಶ್ಚಂಚಲತೆ, ವಾಹನದಿಂದ ಗಾಯ, ಅಧಿಕಾರಿಗಳ ಮೆಚ್ಚುಗೆಗೆ ಪ್ರಯತ್ನ ಇವೆಲ್ಲ ಈ ದಿನದ ವಿಶೇಷ. ಇಂ

19 Jul 2025 1:43 am
Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಜುಲೈ 19ರ ದಿನಭವಿಷ್ಯ

ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಜುಲೈ 19ರ ಶನಿವಾರದ ದಿನ ಭವಿಷ್

19 Jul 2025 1:26 am
IND vs ENG: ಮ್ಯಾಂಚೆಸ್ಟರ್‌ನಲ್ಲಿ ಇತಿಹಾಸ ಸೃಷ್ಟಿಸುವ ತವಕದಲ್ಲಿ ರವೀಂದ್ರ ಜಡೇಜಾ

Ravindra Jadeja: ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ರವೀಂದ್ರ ಜಡೇಜಾ ಅವರ ಅದ್ಭುತ ಪ್ರದರ್ಶನ ಮುಂದುವರಿದಿದೆ. ಇಂಗ್ಲೆಂಡ್ ನೆಲದಲ್ಲಿ ಇದುವರೆಗೆ 942 ರನ್ ಬಾರಿಸಿರುವ ರವೀಂದ್ರ ಜಡೇಜಾ ಇಂಗ್ಲೆಂಡ್‌ನಲ್ಲಿ 1000 ರನ್ ಗಳಿಸಲು ಕೇವಲ 58

18 Jul 2025 10:54 pm
ಅಮಾನತ್ತಾದ ಅಧಿಕಾರಿ ಕ್ಷಮೆಯಾಚನೆ, ಹಿಂಬಡ್ತಿ ನೀಡಿ ಸಸ್ಪೆಂಡ್ ರದ್ದಿಗೆ ಈಶ್ವರ್ ಖಂಡ್ರೆ ಶಿಫಾರಸು

ಎಚ್ಎಂಟಿ ವಶದಲ್ಲಿನ ಅರಣ್ಯ ಭೂಮಿಯ ಡಿನೋಟಿಫಿಕೇಷನ್ ಹಾಗೂ ಸರ್ಕಾರದ ಮೇಲೆ ಸುಳ್ಳು ಆರೋಪ ಮಾಡಿ ಸಿಬಿಐಗೆ ಪತ್ರ ಬರೆದು ಐ.ಎಫ್.ಎಸ್. ಅಧಿಕಾರಿ ಆರ್. ಗೋಕುಲ್ ಅಮಾನತುಗೊಂಡಿದ್ದರು. ಆದ್ರೆ, ಇದೀಗ ತಮ್ಮ ತಪ್ಪು ಒಪ್ಪಿಕೊಳ್ಳುವುದರ ಜ

18 Jul 2025 10:53 pm
ತಂದೆಯ ಸ್ಮರಣಾರ್ಥ 101 ಜನರಿಗೆ ಯಶಸ್ವಿಯಾಗಿ ಕಾಶಿಯಾತ್ರೆ ಮಾಡಿಸಿದ ಜಿಮ್ ರವಿ

ತಂದೆಯ ಸ್ಮರಣಾರ್ಥ ಜಿಮ್ ರವಿ ಅವರು 101 ಜನರನ್ನು ಕಾಶಿಯಾತ್ರೆಗೆ ಕರೆದುಕೊಂಡು ಹೋಗಿ ಬಂದಿದ್ದಾರೆ. ಇತ್ತೀಚೆಗೆ ಕರ್ನಾಟಕ, ಆಂಧ್ರ, ತಮಿಳುನಾಡಿನಿಂದ ಜನರನ್ನು ಕರೆದುಕೊಂಡು ಹೋಗಿ ಬರಲಾಗಿದೆ. ಯಶಸ್ವಿಯಾಗಿ ಕಾಶಿಯಾತ್ರೆ ಮುಗಿಸಿ

18 Jul 2025 10:48 pm
ಉಗ್ರನಿಗಿಂತ ಕೆಟ್ಟದಾಗಿ ನಡೆಸಿಕೊಂಡರು; ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ವಿರುದ್ಧ ಪಾಕ್ ಮಾಜಿ ಪಿಎಂ ಇಮ್ರಾನ್ ಖಾನ್ ಆರೋಪ

ಆಗಸ್ಟ್ 2023ರಿಂದ ಜೈಲಿನಲ್ಲಿರುವ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ತಮಗೆ ಏನಾದರೂ ಸಂಭವಿಸಿದರೆ ಅದಕ್ಕೆ ಪಾಕ್ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಅವರನ್ನೇ ಹೊಣೆಗಾರರನ್ನಾಗಿ ಮಾಡಬೇಕೆಂದು ಒತ್ತಾಯಿಸಿದ್ದಾರೆ. ಅಸಿಮ್

18 Jul 2025 10:31 pm
ತಾನು ಓದಿದ ಸರ್ಕಾರಿ ಶಾಲೆ ಕಂಡು ಮರುಕ: 14 ಕೋಟಿ ರೂ. ವೆಚ್ಚದಲ್ಲಿ ಹೈಟೆಕ್ ಕಟ್ಟಡ ನಿರ್ಮಿಸಿಕೊಟ್ಟ ವೈದ್ಯ

ತಾನು ಓದಿದ ಸರ್ಕಾರಿ ಶಾಲೆಯ ಶಿಥಿಲಾವಸ್ಥೆ ಕಂಡು ಮರುಗಿದ ರಾಮನಗರದ ಓರ್ವ ವೈದ್ಯ, ಸ್ವಂತ ಹಣದಲ್ಲಿ ಹೈಟೆಕ್ ಕಟ್ಟಡ ನಿರ್ಮಿಸಿ ಕೊಟ್ಟಿದ್ದಾರೆ. ಹುಟ್ಟೂರಿನ‌ ಶಾಲೆಯ ಋಣ ತೀರಿಸಲು ಈ ಮಹತ್ಕಾರ್ಯ ಮಾಡುವ ಮೂಲಕ ಎಲ್ಲರಿಗೂ ಮಾದರಿಯ

18 Jul 2025 10:21 pm
WCL 2025: ಜುಲೈ 20 ರಂದು ಭಾರತ- ಪಾಕಿಸ್ತಾನ ನಡುವೆ ಕ್ರಿಕೆಟ್ ಕದನ

WCL 2025:2025 ರ ಲೆಜೆಂಡ್ಸ್ ಲೀಗ್ ಕ್ರಿಕೆಟ್ ಟೂರ್ನಮೆಂಟ್ ಜುಲೈ 18 ರಿಂದ ಆರಂಭವಾಗಿದೆ. ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವಿನ ಮಹತ್ವದ ಪಂದ್ಯ ಜುಲೈ 20 ರಂದು ಬರ್ಮಿಂಗ್ಹ್ಯಾಮ್‌ನಲ್ಲಿ ನಡೆಯಲಿದೆ. ಯುವರಾಜ್ ಸಿಂಗ್ ನೇತೃತ್ವದ ಭಾರತ ತ

18 Jul 2025 10:19 pm
ಮಸ್ಕಿಯಲ್ಲಿ 4000 ವರ್ಷಗಳ ಹಿಂದೆಯೂ ಇತ್ತು ಜನವಸತಿ: ಉತ್ಖನನ ವೇಳೆ ಕುರುಹುಗಳು ಪತ್ತೆ

ಸಾಮ್ರಾಟ್ ಅಶೋಕನನ್ನು ಜಗತ್ತಿಗೆ ಪರಿಚಯಿಸಿದ ಮಸ್ಕಿ ಪಟ್ಟಣದಲ್ಲಿ ಇದೀಗ 4000 ವರ್ಷಗಳ ಹಿಂದಿನ ಮಾನವನ ವಸಾಹತು ಪತ್ತೆಯಾಗಿದೆ. ಭಾರತ, ಅಮೆರಿಕ, ಕೆನಡಾ ದೇಶಗಳ 20ಕ್ಕೂ ಹೆಚ್ಚು ಸಂಶೋಧಕರು ನಡೆಸಿದ ಉತ್ಖನನದಲ್ಲಿ ಮಸ್ಕಿ ಬೆಟ್ಟದ ಪ್

18 Jul 2025 10:18 pm
ಚನ್ನಪಟ್ಟಣ ಕರಕುಶಲತೆಯಿಂದ ಪ್ರಭಾವಿತನಾಗಿ ಬಂಗಾಳದ ಯುವಕ ತಯಾರಿಸಿದ ‘ಒಲವಿ’ನ ವಾಚ್ ​ನಿನಗಾಗಿ..

ಪಶ್ಚಿಮ ಬಂಗಾಳದ, ಬೆಂಗಳೂರಿನ NFIT ವಿದ್ಯಾರ್ಥಿ ಪೃಥ್ವಿರಾಜ್ ಚೌಧರಿ ಅವರು ಚನ್ನಪಟ್ಟಣದ ಕರಕುಶಲತೆಯಿಂದ ಪ್ರೇರಿತರಾಗಿ ಮರ ಮತ್ತು ಮರುಬಳಕೆಯ ಅಲ್ಯೂಮಿನಿಯಂನಿಂದ ಕೈಗಡಿಯಾರವನ್ನು ತಯಾರಿಸಿದ್ದಾರೆ. ಈ 'ಒಲವು' ಎಂಬ ಗಡಿಯಾರಕ್ಕೆ

18 Jul 2025 9:52 pm
WCL 2025: 30 ಗ್ರಾಂ ಚಿನ್ನ ಮಿಶ್ರಿತ ಜೆರ್ಸಿ ಧರಿಸಿ ಕಣಕ್ಕಿಳಿಯಲಿದೆ ವೆಸ್ಟ್ ಇಂಡೀಸ್ ಚಾಂಪಿಯನ್ ತಂಡ

WCL 2025: 2025ರ ಲೆಜೆಂಡ್ಸ್ ಕ್ರಿಕೆಟ್ ಚಾಂಪಿಯನ್‌ಶಿಪ್ ಟೂರ್ನಮೆಂಟ್ ಜುಲೈ 18ರಿಂದ ಆರಂಭವಾಗುತ್ತಿದೆ. ಈ ಟೂರ್ನಿಯಲ್ಲಿ ವೆಸ್ಟ್ ಇಂಡೀಸ್ ತಂಡ 30 ಗ್ರಾಂ ಚಿನ್ನ ಮಿಶ್ರತ ಜೆರ್ಸಿಯನ್ನು ಧರಿಸಲಿದೆ ಎಂದು ವರದಿಯಾಗಿದೆ. ಈ ಪಂದ್ಯಾವಳಿಯಲ್

18 Jul 2025 9:41 pm
‘ಎಕ್ಕ’ ಸಿನಿಮಾಗೆ ಭರ್ಜರಿ ಓಪನಿಂಗ್; ಖುಷಿಯಲ್ಲಿ ಯುವ ರಾಜ್​ಕುಮಾರ್ ಹೇಳಿದ್ದೇನು?

ನಟ ಯುವ ರಾಜ್​ಕುಮಾರ್ ಅವರು ‘ಎಕ್ಕ’ ಸಿನಿಮಾ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ. ಇಂದು (ಜುಲೈ 18) ಈ ಸಿನಿಮಾ ತೆರೆಕಂಡಿದ್ದು, ಪ್ರೇಕ್ಷಕರ ರೆಸ್ಪಾನ್ಸ್ ನೋಡಿ ಯುವ ರಾಜ್​ಕುಮಾರ್ ಖುಷಿ ಆಗಿದ್ದಾರೆ. ಬಳಿಕ ಅವರು ಮಾಧ್ಯಮ

18 Jul 2025 9:35 pm
7000 ಕೋಟಿ ಒಡೆಯ KGF ಬಾಬು ಬಳಿ ಯಾವೆಲ್ಲಾ ಕಾರುಗಳಿವೆ ನೋಡಿ

ಯೂಸುಫ್ ಶರೀಫ್ ಬಾಬು ಅಲಿಯಾಸ್ ಕೆಜಿಎಫ್‌ ಬಾಬು ಮೂಲತಃ ಕೋಲಾರ ಜಿಲ್ಲೆಯ ಕೋಲಾರ ಗೋಲ್ಡ್ ಫೀಲ್ಡ್ಸ್ ಅಂದರೆ ಕೆಜಿಎಫ್‌ನಲ್ಲಿ ಹುಟ್ಟಿ ಬೆಳೆದವರು. ಬಡತನದ ಕುಟುಂಬದರಲ್ಲಿ ಹುಟ್ಟಿದ ಬಾಬು ತುಂಬಾ ಕಷ್ಟದಿಂದಲೇ ಬೆಳೆದವರು. ಕೇವಲ 3

18 Jul 2025 9:28 pm
ಕೇವಲ 3000 ರೂ.ದಿಂದ 7000 ಕೋಟಿ ದುಡಿದ ಕೆಜಿಎಫ್ ಬಾಬು ಪ್ಯಾಲೇಸ್ ಹೇಗಿದೆ ನೋಡಿ

ಬೆಂಗಳೂರಿನ ಖ್ಯಾತ ಉದ್ಯಮಿಗಳಲ್ಲಿ ಕೆಜಿಎಫ್ ಬಾಬು ಉರುಫ್ ಯೂಸುಫ್ ಶರೀಫ್ ಸಹ ಒಬ್ಬರು. ಯೂಸುಫ್ ಶರೀಫ್ ಬಾಬು ಅಲಿಯಾಸ್ ಕೆಜಿಎಫ್‌ ಬಾಬು ಮೂಲತಃ ಕೋಲಾರ ಜಿಲ್ಲೆಯ ಕೋಲಾರ ಗೋಲ್ಡ್ ಫೀಲ್ಡ್ಸ್ ಅಂದರೆ ಕೆಜಿಎಫ್‌ನಲ್ಲಿ ಹುಟ್ಟಿ ಬೆಳ

18 Jul 2025 9:16 pm
IND vs ENG: ಡ್ಯೂಕ್ಸ್ ಬಾಲ್ ವಿವಾದ; ಮತ್ತೊಮ್ಮೆ ಮೌನ ಮುರಿದ ಕಂಪನಿ ಮಾಲೀಕ ಹೇಳಿದ್ದೇನು?

Dukes Ball Controversy: ಭಾರತ ಮತ್ತು ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಯಲ್ಲಿ ಬಳಸಲಾಗುತ್ತಿರುವ ಡ್ಯೂಕ್ಸ್ ಬಾಲ್‌ನ ಗುಣಮಟ್ಟದ ಬಗ್ಗೆ ತೀವ್ರ ಚರ್ಚೆಗಳು ನಡೆಯುತ್ತಿವೆ. ಭಾರತ ಮತ್ತು ಇಂಗ್ಲೆಂಡ್ ತಂಡಗಳ ಆಟಗಾರರು ಚೆಂಡು ಬೇಗನೆ ಮೃದುವಾಗ

18 Jul 2025 9:11 pm
ಛತ್ತೀಸ್‌ಗಢದ ನಾರಾಯಣಪುರದಲ್ಲಿ 6 ನಕ್ಸಲರ ಎನ್‌ಕೌಂಟರ್‌

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಕೆಲವು ದಿನಗಳ ಹಿಂದೆ 2026ರ ಮಾರ್ಚ್ 31ರೊಳಗೆ ಭಾರತ ದೇಶವನ್ನು ನಕ್ಸಲಿಸಂನಿಂದ ಮುಕ್ತಗೊಳಿಸುವುದಾಗಿ ಭರವಸೆ ನೀಡಿದ್ದರು. ಇತ್ತೀಚೆಗೆ ನಕ್ಸಲರು ಶರಣಾಗುವ ಮೂಲಕ ಸಾರ್ವಜನಿಕ ಜೀವನಕ್ಕೆ ಆಗಮಿಸಲ

18 Jul 2025 8:58 pm
ಜನಸಾಮಾನ್ಯನಾಗಿ ಬದುಕುವುದರಲ್ಲಿರುವ ಸುಖ, ನೆಮ್ಮದಿ ಶ್ರೀಮಂತಿಕೆಯಲ್ಲಿ ಇಲ್ಲ: ಕೆಜಿಎಫ್ ಬಾಬು

ಬಾಬು 2013ರಲ್ಲಿ ಎರಡನೇ ಮದುವೆಯಾದಾಗ ಮೊದಲ ಹೆಂಡತಿ ತನ್ನ ತವರು ಮನೆಯವರ ಜೊತೆಗೂಡಿ ₹700 ಕೋಟಿಗೆ ಕೌಟುಂಬಿಕ ಹಿಂಸೆಯ ಕೇಸ್ ಹಾಕಿದ್ದರಂತೆ! ಅಕೆಯ ಮನೆ ಕಡೆಯವರಿಂದಲೂ ಸಾಕಷ್ಟು ಕಿರುಕುಳ ಅನುಭವಿಸಿದ್ದೇನೆ ಎಂದು ಬಾಬು ಹೇಳುತ್ತಾರೆ

18 Jul 2025 8:45 pm
ಮಹಿಳೆಯರಿಗೆ ಸುರಕ್ಷತೆಯಿಲ್ಲ, ಟಿಎಂಸಿ ಅಪರಾಧಿಗಳನ್ನು ರಕ್ಷಿಸುತ್ತಿದೆ; ಕೊಲ್ಕತ್ತಾ ಅತ್ಯಾಚಾರ ಕುರಿತು ಮೋದಿ ವಾಗ್ದಾಳಿ

ಮಹಿಳಾ ಮುಖ್ಯಮಂತ್ರಿ ಅಧಿಕಾರದಲ್ಲಿರುವ ಪಶ್ಚಿಮ ಬಂಗಾಳದಲ್ಲಿ ಮಹಿಳೆಯರಿಗೆ ಸುರಕ್ಷತೆ ಇಲ್ಲದಂತಾಗಿದೆ. ಟಿಎಂಸಿ ಸರ್ಕಾರ ಅಪರಾಧಿಗಳನ್ನು ರಕ್ಷಿಸುತ್ತಿದೆ. ಕೊಲ್ಕತ್ತಾ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಇನ್ನೂ ನ್ಯಾಯ ಸಿ

18 Jul 2025 8:39 pm
ಮಾಧ್ಯಮಗಳ ಎದುರು ನಟ ಪ್ರಥಮ್ ಈ ರೀತಿ ಕಾಣಿಸಿಕೊಂಡಿದ್ದು ಯಾಕೆ?

‘ನೋ ಕೊಕೇನ್’ ಸಿನಿಮಾದಲ್ಲಿ ಪ್ರಥಮ್ ಅವರು ನಟಿಸುತ್ತಿದ್ದಾರೆ. ಈವರೆಗೂ 25 ದಿನಗಳ ಶೂಟಿಂಗ್ ಮಾಡಲಾಗಿದೆ. ಆರನಾ ಮೂಳೇರ್, ಮಿಮಿಕ್ರಿ ಗೋಪಿ, ರವಿಕಾಳೆ, ಶೋಭರಾಜ್, ಜಗದೀಶ್‌ ಕೊಪ್ಪ, ಸಿದ್ಲಿಂಗು ಶ್ರೀಧರ್ ಮುಂತಾದವರು ನಟಿಸುತ್ತಿದ

18 Jul 2025 8:35 pm
Personality Test: ಈ ಚಿತ್ರದಲ್ಲಿ ಒಂದು ಪಾದರಕ್ಷೆ ಆಯ್ಕೆ ಮಾಡಿ, ನಿಮ್ಮ ವ್ಯಕ್ತಿತ್ವ ಪರೀಕ್ಷಿಸಿ

ವ್ಯಕ್ತಿತ್ವ ಪರೀಕ್ಷೆಗೆ ಸಂಬಂಧಿಸಿ ಹಲವಾರು ಚಿತ್ರಗಳು ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿರುತ್ತವೆ. ಇವುಗಳ ಮೂಲಕ ನೀವು ಸಹ ನಿಮ್ಮ ನಿಗೂಢ ಗುಣ ಸ್ವಭಾವ ಹೇಗಿದೆ ಎಂಬುದನ್ನು ಪರೀಕ್ಷೆ ಮಾಡಿರುತ್ತೀರಿ ಅಲ್ವಾ. ಇದೀಗ ಇಲ್

18 Jul 2025 8:28 pm
ಕರ್ನಾಟಕ ಮುಂಗಾರು ಅಧಿವೇಶನಕ್ಕೆ ಮುಹೂರ್ತ ಫಿಕ್ಸ್: ಆ.11ರಿಂದ ಆರಂಭ

Karnataka legislature Monsoon session: ಕರ್ನಾಟಕ ವಿಧಾನ ಮಂಡಲದ ಮುಂಗಾರು ಅಧಿವೇಶನಕ್ಕೆ ಮುಹೂರ್ತ ಫಿಕ್ಸ್ ಆಗಿದೆ. ಆಗಸ್ಟ್ 11 ಅಧಿವೇಶನ ಆರಂಭವಾಗಲಿದೆ. ಈ ಕುರಿತಂತೆ ರಾಜ್ಯ ಸರ್ಕಾರದ ಸಂಸದೀಯ ವ್ಯವಹಾರಗಳ ಕಾರ್ಯದರ್ಶಿ ಜಿ.ಶ್ರೀಧರ್ ಅಧಿಸೂಚನೆ ಹೊರಡಿ

18 Jul 2025 8:00 pm
ಚಂಗೂರ್ ಬಾಬಾ ಮತಾಂತರ ಪ್ರಕರಣ; ‘ರೆಡ್ ಡೈರಿ’ಯಲ್ಲಿದೆ ಹಿರಿಯ ಪೊಲೀಸ್ ಅಧಿಕಾರಿ, ರಾಜಕಾರಣಿಗಳ ಮಾಹಿತಿ

ಚಂಗೂರ್ ಬಾಬಾ ಅವರ ಮತಾಂತರ ದಂಧೆಯಲ್ಲಿನ ಸಂಭಾವ್ಯ ಅಂತಾರಾಷ್ಟ್ರೀಯ ಸಂಪರ್ಕಗಳನ್ನು ಜಾರಿ ನಿರ್ದೇಶನಾಲಯವು ಪತ್ತೆಹಚ್ಚಿದೆ. ಈ ಕಾರ್ಯಾಚರಣೆಗಳಲ್ಲಿ ವಿದೇಶಿ ಕರೆನ್ಸಿಯ ಬಳಕೆಯನ್ನು ಸೂಚಿಸುವ ಸಾಕ್ಷಿಗಳು ಪತ್ತೆಯಾಗಿವೆ. ಚಂ

18 Jul 2025 7:47 pm
INDW vs ENGW: ಪ್ರತಿಕಾ ರಾವಲ್​ಗೆ ದಂಡದ ಜೊತೆಗೆ ಡಿಮೆರಿಟ್ ಪಾಯಿಂಟ್ ನೀಡಿದ ಐಸಿಸಿ

ICC Fines Pratika Rawal: ಭಾರತ ಮಹಿಳಾ ಕ್ರಿಕೆಟ್ ತಂಡ ಆರಂಭಿಕ ಆಟಗಾರ್ತಿ ಪ್ರತೀಕಾ ರಾವಲ್ ಅವರು ಐಸಿಸಿ ನಿಯಮ ಉಲ್ಲಂಘಿಸಿದ್ದಕ್ಕಾಗಿ ದಂಡಕ್ಕೆ ಒಳಗಾಗಿದ್ದಾರೆ. ರನ್ ತೆಗೆದುಕೊಳ್ಳುವಾಗ ಮತ್ತು ಔಟಾದ ಬಳಿಕ ಬೌಲರ್‌ಗಳಿಗೆ ಡಿಕ್ಕಿ ಹೊಡೆದಿದ

18 Jul 2025 7:43 pm
ಪ್ರಧಾನಿ ಮೋದಿ ನನ್ನನ್ನು ಗುರುತಿಸಿ ಜವಾಬ್ದಾರಿ ನೀಡಿದ್ದಾರೆ, ಅಪ್ರಸ್ತುತ ಪ್ರಶ್ನೆಗಳಿಗೆ ಉತ್ತರಿಸಲ್ಲ: ವಿ ಸೋಮಣ್ಣ

ಬಿಜೆಪಿಯಲ್ಲಿ ಆಫರ್, ಒಲಿದು ಬರುವ; ಮೊದಲಾದ ಪದಗಳೊಗೆ ಆಸ್ಪದವಿಲ್ಲ, ಮಾದಪ್ಪನ ಹುಡುಕಿಕೊಂಡು ಹೋದರೆ ಸಿಗಲ್ಲ, ಮಾದಪ್ಪ ನಮ್ಮ ಜೊತೆಯಲ್ಲೇ ಇರಬೇಕು, ಇವತ್ತು ನಾನು ಮಾದಪ್ಪನ ದರ್ಶನ ಮಾಡಿಕೊಂಡು ಸಂತೋಷವಾಗಿದ್ದೇನೆ, ಯಾವುದನ್ನೂ ಆ

18 Jul 2025 7:36 pm
‘ಎಕ್ಕ’ ಚಿತ್ರ ನೋಡಿದ ವಿನಯ್ ರಾಜ್​ಕುಮಾರ್​; ತಮ್ಮನ ಸಿನಿಮಾ ಇಷ್ಟ ಆಯ್ತಾ?

ಯುವ ರಾಜ್​ಕುಮಾರ್ ನಟನೆಯ ‘ಎಕ್ಕ’ ಸಿನಿಮಾ ಬಿಡುಗಡೆ ಆಗಿದ್ದು, ಮೊದಲ ದಿನವೇ ಪ್ರೇಕ್ಷಕರು ಕಣ್ತುಂಬಿಕೊಂಡಿದ್ದಾರೆ. ಅನೇಕ ಸೆಲೆಬ್ರಿಟಿಗಳು ಕೂಡ ಸಿನಿಮಾ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಯುವ ರಾಜ್​ಕುಮಾರ್ ಸಹೋದರ ವ

18 Jul 2025 7:28 pm
ವಾಲ್ಮೀಕಿ ನಿಗಮ ಬಳಿಕ ಅಂಬೇಡ್ಕರ್ ಅಭಿವೃದ್ಧಿ ನಿಗಮದಲ್ಲೂ ಅಕ್ರಮದ ವಾಸನೆ

ರೈತರಿಗೆ ನೀರಾವರಿ ಸೌಲಭ್ಯಗಳನ್ನು ಒದಗಿಸಲು ಕರ್ನಾಟಕ ಸರ್ಕಾರವು ಗಂಗಾ ಕಲ್ಯಾಣ ಯೋಜನೆ ಜಾರಿಗೆ ತಂದಿದೆ. ಈ ಯೋಜನೆಯಲ್ಲಿ ಭಾರಿ ಅಕ್ರಮ ನಡೆದಿದೆ ಎಂಬ ಆರೋಪ ಕೇಳಿ ಬಂದಿದೆ. ತುಮಕೂರಿನ ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧಿಕಾರಿಗ

18 Jul 2025 7:25 pm
ವಿದ್ಯುತ್ ತಂತಿ ತಗುಲಿ ಒಂದೇ ಗ್ರಾಮದ ಮೂವರು ರೈತರು ಸಾವು, ಮುಗಿಲು ಮುಟ್ಟಿದ ಆಕ್ರಂದನ

ವಿದ್ಯುತ್ ತಗುಲಿ ಒಂದೇ ಗ್ರಾಮದ ಮೂವರು ರೈತರು ಸಾವನ್ನಪ್ಪಿದ್ದಾರೆ. ಮತ್ತೊಂದೆಡೆ ಭತ್ತ ನಾಟಿ ಮಾಡುವಾಗ ರೈತ ಏಕಾಏಕಿ ಬಿದ್ದು ಮೃತಪಟ್ಟಿದ್ದಾನೆ. ಇನ್ನೊಂದೆಡೆ ಟ್ರಾನ್ಸ್​​ಪರ್ಮರ್ ಸರಿಪಡಿಸುವ ವೇಳೆ ವಿದ್ಯುತ್ ತಗುಲಿ ಲೈನ್

18 Jul 2025 7:19 pm
‘ಜೂನಿಯರ್’ ಸಿನಿಮಾ ನೋಡಿದ ಪ್ರೇಕ್ಷಕರು ಹೇಳಿದ್ದೇನು?

Junior movie: ಜನಾರ್ದನ ರೆಡ್ಡಿ ಪುತ್ರ ಕಿರೀಟಿ ರೆಡ್ಡಿಯ ಮೊದಲ ಸಿನಿಮಾ ‘ಜೂನಿಯರ್’ ಇಂದು ಬಿಡುಗಡೆ ಆಗಿದೆ. ಸಿನಿಮಾ ಮಧ್ಯಮ ವರ್ಗದ ಯುವಕನೊಬ್ಬನ ಕತೆಯನ್ನು ಒಳಗೊಂಡಿದೆ. ಸಿನಿಮಾನಲ್ಲಿ ಅಪ್ಪ-ಮಗನ ಸೆಂಟಿಮೆಂಟ್ ಸಹ ಇದೆ. ಸಿನಿಮಾನಲ್ಲಿ

18 Jul 2025 7:18 pm
ಈ ಕಿರುತೆರೆ ನಟಿ ಹೆಸರಲ್ಲಿ ಇರೋದು ಸ್ಮಶಾನದಲ್ಲಿ ಆರಡಿ ಜಾಗ ಮಾತ್ರ

Deepa Rangaraj: ಕಿರುತೆರೆ ನಟಿ ದೀಪಿಕಾ ರಂಗರಾಜು ಅವರು ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ತಮ್ಮ ಜೀವನದ ಬಗ್ಗೆ ಆಶ್ಚರ್ಯಕರ ವಿಷಯಗಳನ್ನು ಹಂಚಿಕೊಂಡಿದ್ದಾರೆ. ಅವರಿಗೆ ಸ್ವಂತ ಮನೆ ಇಲ್ಲ ಎಂದೂ, ಚೆನ್ನೈನಲ್ಲಿ ಮನೆ ಖರೀದಿಸುವುದು ಅವರ ಕ

18 Jul 2025 7:01 pm
T20 Blast: 42ನೇ ವಯಸ್ಸಲ್ಲೂ ಬತ್ತದ ಉತ್ಸಾಹ; 3 ವಿಕೆಟ್ ಉರುಳಿಸಿದ ಜೇಮ್ಸ್ ಆಂಡರ್ಸನ್

James Anderson's T20 Blast Heroics: 2024 ರಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್​ನಿಂದ ನಿವೃತ್ತರಾದ ಜೇಮ್ಸ್ ಆಂಡರ್ಸನ್, ಟಿ20 ಬ್ಲಾಸ್ಟ್ ನಲ್ಲಿ ಲಂಕಾಷೈರ್ ಪರ ಅದ್ಭುತ ಪ್ರದರ್ಶನ ನೀಡಿದ್ದಾರೆ. ಯಾರ್ಕ್ಷೈರ್ ವಿರುದ್ಧದ ಪಂದ್ಯದಲ್ಲಿ ಅವರು ಮೂರು ಪ್ರಮು

18 Jul 2025 7:00 pm
ತಳ್ಳುಗಾಡಿಯಲ್ಲಿ ಹೂಮಾರುವ ವ್ಯಾಪಾರಿಗೆ ₹ 50 ಲಕ್ಷ ತೆರಿಗೆ ಕಟ್ಟುವಂತೆ ಕಮರ್ಷಿಯಲ್ ಟ್ಯಾಕ್ಸ್ ಕಚೇರಿ ನೋಟೀಸ್

ಮತ್ತೊಬ್ಬರು ಹಾಲಿನ ವ್ಯಾಪಾರ ಮಾಡುವ ಸಣ್ಣ ವ್ಯಾಪಾರಿ. ಇವರು ಹೇಳುವಂತೆ ಒಂದು ಲೀಟರ್ ಹಾಲು ಮಾರಿದರೆ ಸಿಗೋದು 1 ರೂ ಮಾತ್ರ. ಇವರಿಗೆ ಇನ್ನೂ ವಾಣಿಜ್ಯ ತೆರಿಗೆ ಇಲಾಖೆಯಿಂದ ನೋಟೀಸ್ ಬಂದಿಲ್ಲ ಅದರೆ ಬರೋದು ನಿಶ್ಚಿತ ಅಂತ ಇವರ ಅಂಗಡ

18 Jul 2025 6:53 pm
ಕನ್ನಡಿಗರಿಗಾಗಿ ಹೊಸ ಟಿವಿ ಚಾನೆಲ್ ಬಿಡುಗಡೆ ಮಾಡುತ್ತಿದೆ ಜೀ, ವಿಶೇಷತೆಯೇನು?

Zee entertainment: ಜೀ ವಾಹಿನಿ, ಒಟಿಟಿ, ಸಿನಿಮಾ ನಿರ್ಮಾಣ ಸಂಸ್ಥೆ, ಡಿಶ್ ಕೇಬಲ್, ಸಂಗೀತ ಕ್ಷೇತ್ರದಲ್ಲೂ ಜೀ ತನ್ನ ಚಾಪು ಮೂಡಿಸಿದೆ. ಈಗಾಗಲೇ ಜೀ ವಾಹಿನಿಯ ಕನ್ನಡ ಚಾನೆಲ್ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದೆ. ಇದೀಗ ಜೀ ವಾಹಿನಿಯು ಕನ್ನಡಿ

18 Jul 2025 6:46 pm
ಮಾಜಿ ಸಂಸದ ಅನಂತ ಕುಮಾರ್ ಹೆಗಡೆಗೆ ಜೀವ ಬೆದರಿಕೆ ಸಂದೇಶ

ಮಾಜಿ ಸಂಸದ ಅನಂತ ಕುಮಾರ್ ಹೆಗಡೆಯವರಿಗೆ ಅಪರಿಚಿತ ವ್ಯಕ್ತಿಯಿಂದ ಜೀವ ಬೆದರಿಕೆಯ ಇ-ಮೇಲ್ ಸಂದೇಶ ಬಂದಿದೆ. ಈ ಬಗ್ಗೆ ಅವರ ಆಪ್ತ ಕಾರ್ಯದರ್ಶಿ ಸುರೇಶ್ ಶೆಟ್ಟಿಯವರು ಶಿರಸಿ ಮಾರುಕಟ್ಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರ

18 Jul 2025 6:37 pm
ಇನ್ನು 100 ವರ್ಷ ಹೋದರೂ ಮನುಷ್ಯರಿಂದ ಈ ಕೆಲಸಗಳು ಎಐ ಪಾಲಾಗೋದಿಲ್ಲ ಎನ್ನುತ್ತಾರೆ ಬಿಲ್ ಗೇಟ್ಸ್; ಯಾವುವವು ಆ ಕೆಲಸಗಳು?

Which jobs AI cannot replace humans? ಎಐ ಬೆಳೆಯುತ್ತಾ ಹೋದಂತೆ ಮುಂಬರುವ ವರ್ಷಗಳಲ್ಲಿ ಹೆಚ್ಚಿನ ಮನುಷ್ಯರಿಗೆ ಕೆಲಸ ಇಲ್ಲದಂತಾಗುತ್ತದೆ ಎನ್ನುವ ಮಾತಿದೆ. ಬಿಲ್ ಗೇಟ್ಸ್ ಪ್ರಕಾರ ಮುಂದಿನ ನೂರು ವರ್ಷಗಳ ಬಳಿಕವೂ ಮನುಷ್ಯರ ಕೆಲ ಕೆಲಸಗಳು ಉಳಿಯುಲಿವೆ

18 Jul 2025 6:23 pm
ಭಾರೀ ಮಳೆಯಲ್ಲೂ ಪ್ರಧಾನಿ ಮೋದಿಗೆ ಬಂಗಾಳದ ದುರ್ಗಾಪುರದಲ್ಲಿ ಭರ್ಜರಿ ಸ್ವಾಗತ

ಪಶ್ಚಿಮ ಬಂಗಾಳದಲ್ಲಿ 5400 ಕೋಟಿ ರೂ. ಮೌಲ್ಯದ ಯೋಜನೆಗಳನ್ನು ಪ್ರಧಾನಿ ನರೇಂದ್ರ ಮೋದಿ ಇಂದು ಉದ್ಘಾಟಿಸಿದ್ದಾರೆ. ಪ್ರಧಾನಿ ಮೋದಿ ದುರ್ಗಾಪುರ ಭಾರತದ ಕಾರ್ಯಪಡೆಯ ಪ್ರಮುಖ ಕೇಂದ್ರವಾಗಿದೆ ಎಂದು ಹೇಳಿದರು. ಬಂಗಾಳ ಬದಲಾವಣೆಗೆ ಸಿದ

18 Jul 2025 6:18 pm
WCL 2025: ಇಂದಿನಿಂದ ವಿಶ್ವ ಚಾಂಪಿಯನ್‌ಶಿಪ್ ಆಫ್ ಲೆಜೆಂಡ್ಸ್ ಲೀಗ್; ಪಂದ್ಯ ಎಷ್ಟು ಗಂಟೆಗೆ ಆರಂಭ? ಲೈವ್ ವೀಕ್ಷಿಸುವುದು ಹೇಗೆ?

World Championship of Legends 2025: 2025 ರ ವಿಶ್ವ ಚಾಂಪಿಯನ್‌ಶಿಪ್ ಆಫ್ ಲೆಜೆಂಡ್ಸ್ ಟೂರ್ನಿ ಜುಲೈ 18ರಿಂದ ಆರಂಭವಾಗಲಿದೆ. ಭಾರತ, ಪಾಕಿಸ್ತಾನ, ಆಸ್ಟ್ರೇಲಿಯಾ, ಇಂಗ್ಲೆಂಡ್, ವೆಸ್ಟ್ ಇಂಡೀಸ್ ಮತ್ತು ದಕ್ಷಿಣ ಆಫ್ರಿಕಾದ ಲೆಜೆಂಡರಿ ಆಟಗಾರರು ಭಾಗವಹಿಸಲಿ

18 Jul 2025 6:17 pm
ಅತ್ಯಾಚಾರ ಕೇಸ್: ಜು.30ಕ್ಕೆ ಪ್ರಜ್ವಲ್ ರೇವಣ್ಣ ಭವಿಷ್ಯ ನಿರ್ಧಾರ, ದೋಷಿಯಾದ್ರೆ ಎಷ್ಟು ವರ್ಷ ಜೈಲು ಗೊತ್ತಾ?

Prajwal Revanna: ಹಾಸನ ಜಿಲ್ಲೆಯ ಹೊಳೆನರಸೀಪುರದ ಮನೆಕೆಲಸದ ಮಹಿಳೆಯ ಮೇಲೆ ಅತ್ಯಾಚಾರ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ಮತ್ತೊಂದೆಡೆ ದಾಖಲಾಗಿರುವ

18 Jul 2025 6:12 pm
ಅನ್ನ ಮಾಡುವ ಮೊದಲು ಅಕ್ಕಿಯನ್ನು ತೊಳೆಯುವುದು ಅಗತ್ಯವೆ?

ಸಾಮಾನ್ಯವಾಗಿ ನಾವು ಸೇವನೆ ಮಾಡುವಂತಹ ಪ್ರತಿಯೊಂದು ಹಣ್ಣು ತರಕಾರಿಗಳನ್ನು ಸಹ ಚೆನ್ನಾಗಿ ತೊಳೆಯುತ್ತೇವೆ. ಆರೋಗ್ಯದ ದೃಷ್ಟಿಯಿಂದ ಇವುಗಳಲ್ಲಿ ಅಂಟಿರುವ ಮಣ್ಣು, ಕೊಳೆ ಹಾಗೂ ಅವುಗಳಿಗೆ ಸಿಂಪಡಿಸಿದ ಕೀಟನಾಶಕಗಳಂತಹ ರಾಸಾಯನಿ

18 Jul 2025 6:05 pm
ಸಿಗಂದೂರು ಪೂರ್ಣ: ಹಸಿರುಮಕ್ಕಿ ಸೇತುವೆ ಲೋಕಾರ್ಪಣೆ ಯಾವಾಗ? ಶುರುವಾಯ್ತು ಚರ್ಚೆ!

ಶರಾವತಿ ಹಿನ್ನೀರಿನ ಭಾಗದ ಜನರ ಕಷ್ಟ ಕೇಳತೀರದು. ಸಿಗಂದೂರು ಸೇತುವೆ ಈಗಾಗಲೇ ಲೋಕಾರ್ಪಣೆಯಾಗಿದೆ. ಈ ನಡುವೆ ಶರಾವತಿ ಹಿನ್ನೀರಿನಲ್ಲೇ ಇರುವ ಮತ್ತೊಂದು ಮಹತ್ವದ ಸೇತುವೆ ಕಾಮಗಾರಿ ನಡೆಯುತ್ತಿದೆ. ದಶಕಗಳಿಂದ ಈ ಸೇತುವೆಗಾಗಿ ದ್ವ

18 Jul 2025 6:01 pm
23.75 ಕೋಟಿ ಪಡೆದಿದ್ದ ವೆಂಕಟೇಶ್ ಅಯ್ಯರ್​ಗೆ ಕೆಕೆಆರ್​ ತಂಡದಿಂದ ಗೇಟ್​ಪಾಸ್?

KKR to Release Venkatesh Iyer: 2025ರ ಐಪಿಎಲ್​ನಲ್ಲಿ ಕೆಕೆಆರ್ ತಂಡದ ಪರ ಆಡಿದ್ದ ವೆಂಕಟೇಶ್ ಅಯ್ಯರ್ ಕಳಪೆ ಪ್ರದರ್ಶನ ನೀಡಿದ್ದರು. ಇದರಿಂದಾಗಿ ಕೆಕೆಆರ್ ಅವರನ್ನು ತಂಡದಿಂದ ಕೈಬಿಡಲು ನಿರ್ಧರಿಸಿದೆ ಎಂದು ವರದಿಯಾಗಿದೆ. ಇತ್ತ ಸನ್‌ರೈಸರ್ಸ್ ಹೈದ

18 Jul 2025 5:56 pm
ಶ್ರೀರಂಗಪಟ್ಟಣ ಬಳಿ ಅಭಿಮಾನಿಯೊಬ್ಬನ ಪೆಟ್ರೋಲ್ ಬಂಕ್ ಉದ್ಘಾಟಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ

ಮುಖ್ಯಮಂತ್ರಿ ಸಿದ್ದರಾಮಯ್ಯ ಒಂದು ಪಂಪನ್ನು ರಿಬ್ಬನ್ ಕಟ್ ಮಾಡಿ ಉದ್ಧಾಟಿಸಿದ ಬಳಿಕ ಮತ್ತೊಂದನ್ನು ಸುತ್ತೂರು ಶ್ರೀಗಳು ಉದ್ಘಾಟಿಸುತ್ತಾರೆ. ಸಿದ್ದರಾಮಯ್ಯ ಕೈಯಿಂದ ಕತ್ತರಿ ಇಸಿದುಕೊಂಡು ರಿಬ್ಬನ್ ಕಟ್ ಮಾಡುವ ಮೊದಲು ಶ್ರೀ

18 Jul 2025 5:44 pm
Tribal Schools: ಛತ್ತೀಸ್​ಗಡದಲ್ಲಿ 68 ಏಕಲವ್ಯ ವಸತಿ ಶಾಲೆಗಳಿಗೆ ಕೋಲ್ ಇಂಡಿಯಾ ಕಂಪನಿ ನೆರವು

CIL Commits ₹10 Cr to Strengthen Ekalavya schools in Chhattisgarh: ಛತ್ತೀಸ್​ಗಡದಲ್ಲಿ ಬುಡಕಟ್ಟು ಸಮುದಾಯದ ಮಕ್ಕಳಿಗೆ ಶಿಕ್ಷಣ ನೀಡುತ್ತಿರುವ ಏಕಲವ್ಯ ಮಾದರಿ ವಸತಿಗಳಿಗೆ ಕೋಲ್ ಇಂಡಿಯಾ ನೆರವು ನೀಡುತ್ತಿದೆ. ಬುಡಕಟ್ಟು ಸಚಿವಾಲಯದ ಸಹಯೋಗದಲ್ಲಿ ಕೋಲ್ ಇಂಡಿಯಾ ಸ

18 Jul 2025 5:33 pm
ಎಚ್‌ಎಸ್‌ಆರ್ ಲೇಔಟ್​​​ನಲ್ಲಿ ಬದುಕುವುದೇ ಕಷ್ಟ, ಇಲ್ಲಿ ದುಬಾರಿ ಬಾಡಿಗೆ, ಕಸ, ಕಳಪೆ ನಾಗರಿಕ ಪ್ರಜ್ಞೆ

ಬೆಂಗಳೂರಿನ ಸ್ಥಿತಿ ತುಂಬಾ ಕೆಟ್ಟಾಗಿದೆ ಎಂಬುದರ ಬಗ್ಗೆ ಆಗ್ಗಾಗೆ ವೈರಲ್​​ ಆಗುತ್ತಿರುವ ಪೋಸ್ಟ್​​ಗಳನ್ನು ನೋಡತ್ತಲೇ ಇರುತ್ತೇವೆ. ಇದೀಗ ಅಂತಹದ್ದೇ ಮತ್ತೊಂದು ಪೋಸ್ಟ್​​​ ವೈರಲ್​ ಆಗಿದೆ. ಬೆಂಗಳೂರಿನಲ್ಲಿ ದಿನನಿತ್ಯದ ಜ

18 Jul 2025 5:27 pm
ಎಣ್ಣೆ ಪಾರ್ಟಿಯಲ್ಲಿ ಗಲಾಟೆ: 15 ನಿಮಿಷ ಕಲ್ಲಿನಿಂದ ತಲೆ ಜಜ್ಜಿ ಸ್ನೇಹಿತನ ಹತ್ಯೆ

ಬೆಂಗಳೂರಿನ ಪೀಣ್ಯದಲ್ಲಿ ಮದ್ಯಪಾನ ಮಾಡಿದ ಅಮಲಿನಲ್ಲಿ ಕಲ್ಲಿನಿಂದ ಸ್ನೇಹಿತನ ತಲೆಗೆ ಜಜ್ಜಿ ಕೊಲೆ ಮಾಡಿರುವ ಘಟನೆ ನಡೆದಿದೆ. ರಂಗನಾಥ್ ಎಂಬುವರನ್ನು ಆನಂದ್ ಎಂಬ ಸ್ನೇಹಿತ ಕೊಲೆ ಮಾಡಿದ್ದಾನೆ. ಇಬ್ಬರ ನಡುವೆ ಜಗಳ ನಡೆದು, ಆನಂದ

18 Jul 2025 5:27 pm
ಕನ್ನಡ ಸ್ಟಾರ್ ನಟರ ಮೇಲೆ ಉರಿದು ಬಿದ್ದ ನಿರ್ಮಾಪಕ ಕನಕಪುರ ಶ್ರೀನಿವಾಸ್

Kanakapura Shrinivas: ಕನ್ನಡ ಸ್ಟಾರ್ ನಟರ ಮೇಲೆ ನಿರ್ಮಾಪಕರಾಗಿರುವ ಕನಕಪುರ ಶ್ರೀನಿವಾಸ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಟರುಗಳ ವಿರುದ್ಧ ಆಕ್ರೋಶ ಹೊರಹಾಕಿದ ಕನಕಪುರ ಶ್ರೀನಿವಾಸ್, 100 ವರ್ಷಕ್ಕೆ ಆಗುವಷ್ಟು ಹಣವನ್ನು ಗಳಿಸಿ ಇಟ್ಟಿಕೊ

18 Jul 2025 5:21 pm
ನಿರ್ಮಾಪಕರ ವಿರುದ್ಧ ಕೋರ್ಟ್ ಮೆಟ್ಟಿಲೇರಿದ ನಟ, 9 ಕೋಟಿ ಹಣಕ್ಕೆ ಬೇಡಿಕೆ

Actor Ravi Mohan: ತಮಿಳಿನ ಸ್ಟಾರ್ ನಟರುಗಳಲ್ಲಿ ಒಬ್ಬರಾಗಿರುವ ರವಿ ಮೋಹನ್ ಇತ್ತೀಚೆಗೆ ತಮ್ಮ ಖಾಸಗಿ ಬದುಕು, ವಿವಾದಗಳಿಂದಲೇ ಹೆಚ್ಚಾಗಿ ಸುದ್ದಿ ಆಗುತ್ತಿದ್ದಾರೆ. ಪತ್ನಿಯೊಂದಿಗಿನ ಜಗಳದಿಂದ ಸುದ್ದಿಯಾಗಿದ್ದ ರವಿ ಮೋಹನ್ ಇದೀಗ, ನಿರ್ಮ

18 Jul 2025 5:09 pm
Fact Check: ಲಾರ್ಡ್ಸ್‌ನಲ್ಲಿ ವಿರಾಟ್ ಕೊಹ್ಲಿ ಫೋಟೋದೊಂದಿಗೆ ಸಚಿನ್ ತೆಂಡೂಲ್ಕರ್ ಪೋಸ್ ನೀಡಿದ್ದಾರೆಯೇ?: ಸತ್ಯ ಇಲ್ಲಿದೆ ನೋಡಿ

ಟಿವಿ9 ಕನ್ನಡ ವೈರಲ್ ಚಿತ್ರವನ್ನು ತನಿಖೆ ಮಾಡಿ, ಇದನ್ನು ಡಿಜಿಟಲ್ ರೂಪದಲ್ಲಿ ಮಾರ್ಪಡಿಸಲಾಗಿದೆ ಮತ್ತು ತಪ್ಪಾಗಿ ಹಂಚಿಕೊಳ್ಳಲಾಗಿದೆ ಎಂದು ಕಂಡುಹಿಡಿದಿದೆ. ಮೂಲ ಚಿತ್ರವು ವಾಸ್ತವವಾಗಿ ಸಚಿನ್ ತೆಂಡೂಲ್ಕರ್ ಅವರ ಸ್ವಂತ ಭಾವಚ

18 Jul 2025 5:08 pm
ಕಾಲ್ಬೆರಳಿನ ಮಧ್ಯೆ ಕಂಡು ಬರುವ ನಂಜು ನಿವಾರಣೆಗೆ ಈ ಮನೆಮದ್ದನ್ನು ಮಾಡಿ

ಸಾಮಾನ್ಯವಾಗಿ ಮಳೆಗಾಲದಲ್ಲಿ ಕೊಳಚೆ ನೀರು, ನಾವು ಧರಿಸುವ ಚಪ್ಪಲಿ ಹಾಗೂ ನಂಜಿನ ಕಾರಣದಿಂದ ಕಾಲ್ಬೆರಳುಗಳ ಮಧ್ಯೆ ಅಲರ್ಜಿ, ತುರಿಕೆ ಉಂಟಾಗುತ್ತದೆ. ಕ್ರಮೇಣ ಇದು ಫಂಗಲ್‌ ಸೋಂಕನ್ನು ಹೆಚ್ಚಿಸುತ್ತದೆ. ಹಾಗಾಗಿ ಇಂತಹ ಸಮಯದಲ್ಲಿ

18 Jul 2025 4:46 pm
Orthogrit: ಆರ್ಥ್ರೈಟಿಸ್, ಜಾಯಿಂಟ್ ಪೇನ್​ ಶಮನಕ್ಕೆ ಉಪಯುಕ್ತ ಈ ಪತಂಜಲಿ ಔಷಧ

Patanjali OrthoGrit for Arthritis: ಪತಂಜಲಿ ಆರ್ಥೋಗ್ರಿಟ್ ಎಂಬ ಆಯುರ್ವೇದ ಔಷಧವು ಸಂಧಿವಾತ ಮತ್ತು ಕೀಲು ನೋವಿಗೆ ಪರಿಹಾರ ನೀಡುತ್ತದೆ. ಇದರಲ್ಲಿ ಅಶ್ವಗಂಧ, ಶಲ್ಲಕಿ, ಮತ್ತು ಗುಗ್ಗುಲು ಮುಂತಾದ ಗಿಡಮೂಲಿಕೆಗಳು ಉರಿಯೂತವನ್ನು ಕಡಿಮೆ ಮಾಡಿ ಮೂಳೆಗಳ

18 Jul 2025 4:37 pm
IND vs ENG: ಜಡೇಜಾರನ್ನು ಟೀಕಿಸಿದವರಿಗೆ ಸರಿಯಾದ ಉತ್ತರ ನೀಡಿದ ಗೌತಮ್ ಗಂಭೀರ್

Ravindra Jadeja Heroics at Lords: ಭಾರತ ತಂಡದ ಆಟಗಾರ ರವೀಂದ್ರ ಜಡೇಜಾ ಅವರನ್ನು ಲಾರ್ಡ್ಸ್ ಟೆಸ್ಟ್ ಪಂದ್ಯದಲ್ಲಿನ ಅದ್ಭುತ ಪ್ರದರ್ಶನಕ್ಕಾಗಿ ತಂಡದ ಕೋಚ್ ಗೌತಮ್ ಗಂಭೀರ್, ಮೊಹಮ್ಮದ್ ಸಿರಾಜ್ ಮತ್ತು ಇತರರು ಶ್ಲಾಘಿಸಿದ್ದಾರೆ. ಜಡೇಜಾ ಅವರ 61 ರನ್‌

18 Jul 2025 4:28 pm
ಬಿ ಖಾತಾ ಹೊಂದಿದವರು ಎ ಖಾತಾಗೆ ಪರಿವರ್ತಿಸಿಕೊಳ್ಳುವ ಸೌಲಭ್ಯವನ್ನು ನಮ್ಮ ಸರ್ಕಾರ ನೀಡುತ್ತಿದೆ: ಕೃಷ್ಣ ಭೈರೇಗೌಡ

ಬಿ ಖಾತಾವನ್ನು ಎ ಖಾತಾವನ್ನಾಗಿ ಪರಿವರ್ತಿಸಿಕೊಳ್ಳುವ ಪ್ರಸ್ತಾವನೆಗೆ ನಿನ್ನೆ ಸಂಪುಟ ಸಭೆಯಲ್ಲಿ ಅನುಮೋದನೆ ಸಿಕ್ಕಿದೆ, ಆದಷ್ಟು ಬೇಗ ಈ ಸೌಲಭ್ಯವನ್ನು ಜಾರಿಗೆ ತರಲಾಗುವುದು ಮತ್ತು ಸೈಟನ್ನು ಹೊಂದಿದಾಗ್ಯೂ ಅನಧಿಕೃತ ನಿವೇಶ

18 Jul 2025 4:13 pm
ಲಾಲು ಯಾದವ್​​ಗೆ ಭಾರೀ ಹಿನ್ನಡೆ; ಉದ್ಯೋಗಕ್ಕಾಗಿ ಭೂಮಿ ವಿಚಾರಣೆಗೆ ತಡೆ ನೀಡಲು ಸುಪ್ರೀಂ ಕೋರ್ಟ್​ಗೆ ಸಲ್ಲಿಸಿದ್ದ ಅರ್ಜಿ ತಿರಸ್ಕೃತ

ಬಿಹಾರದ ಮಾಜಿ ಸಿಎಂ ಲಾಲು ಪ್ರಸಾದ್ ಯಾದವ್ ರೈಲ್ವೆ ಉದ್ಯೋಗಕ್ಕಾಗಿ ಭೂಮಿ ಪ್ರಕರಣದಲ್ಲಿ ತಮ್ಮ ವಿರುದ್ಧದ ವಿಚಾರಣೆಗೆ ತಡೆ ನೀಡಲು ಸುಪ್ರೀಂ ಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು. ಲಾಲು ಯಾದವ್ ಅವರು ಮೇ 29ರ ದೆಹಲಿ ಹೈಕೋರ್ಟ್ ಮಧ್

18 Jul 2025 4:08 pm
Nandini Milk: ಇನ್ಮುಂದೆ ಹೊಸ ರೂಪದಲ್ಲಿ ಬರಲಿದೆ ನಂದಿನಿ ಹಾಲಿನ ಪ್ಯಾಕೆಟ್, ದೇಶದಲ್ಲೇ ಮೊದಲ ಪ್ರಯತ್ನ

ನಂದಿನಿ ಹಾಲು: ಪರಿಸರಕ್ಕೆ ಮಾರಕವಾಗಿದ್ದ ಪಾಲಿಥಿನ್‌ ಹಾಲಿನ ಪ್ಯಾಕೆಟ್‌ಗಳ ಬದಲಿಗೆ ಪರಿಸರ ಸ್ನೇಹಿ ಬಯೋಡಿಗ್ರೇಡಬಲ್‌ (ಜೈವಿಕ ಅಂಶಗಳಾಗಿ ವಿಘಟನೆಯಾಗಬಲ್ಲ) ಹಾಲಿನ ಕವರ್‌ಗಳನ್ನು ಬಳಕೆ ಮಾಡಲು ಕೆಎಂಎಫ್​ ಹೆಜ್ಜೆ ಇಟ್ಟಿದ

18 Jul 2025 4:04 pm
ತಳ್ಳುವ ಗಾಡಿ ವ್ಯಾಪಾರಿಗೂ ವಾಣಿಜ್ಯ ಇಲಾಖೆ ನೋಟಿಸ್​: ಮತ್ತೆ ನಗದು ವ್ಯವಹಾರದತ್ತ ಮುಖಮಾಡಿದ ವರ್ತಕರು

ಕರ್ನಾಟಕ ವಾಣಿಜ್ಯ ತೆರಿಗೆ ಇಲಾಖೆ UPI ಮೂಲಕ 40 ಲಕ್ಷ ರೂಪಾಯಿಗಿಂತ ಹೆಚ್ಚು ವಹಿವಾಟು ನಡೆಸಿದ ವ್ಯಾಪಾರಿಗಳಿಗೆ ತೆರಿಗೆ ನೋಟಿಸ್ ಜಾರಿಗೊಳಿಸಿದ್ದು, ಭಾರಿ ಆಕ್ರೋಶಕ್ಕೆ ಕಾರಣವಾಗಿದೆ. ಹೂವಿನ ವ್ಯಾಪಾರಿಯೊಬ್ಬರಿಗೆ 52 ಲಕ್ಷ ರೂಪಾಯ

18 Jul 2025 4:01 pm
Tech Tips: ನಿಮ್ಮ ಫೋಟೋವನ್ನು ವಿಡಿಯೋ ಆಗಿ ಬದಲಾಯಿಸಬೇಕೇ?: ಇಲ್ಲಿದೆ ನೋಡಿ ಹೊಸ ಟ್ರಿಕ್

Photo to Video Convertor: ಈ ವಿಡಿಯೋಗಳು 16:9 ಆಕಾರ ಅನುಪಾತವನ್ನು ಹೊಂದಿದ್ದು, MP4 ಸ್ವರೂಪದಲ್ಲಿ ಬರುತ್ತವೆ. ಪ್ರತಿ ವಿಡಿಯೋವು ಸ್ಪಷ್ಟವಾಗಿ ಗೋಚರಿಸುವ AI-ರಚಿತ ವಾಟರ್‌ಮಾರ್ಕ್ ಮತ್ತು ವಿಡಿಯೋವನ್ನು AI-ರಚಿತ ಎಂದು ಗುರುತಿಸಲು ಅದೃಶ್ಯ ಸಿಂಥ್‌ಐ

18 Jul 2025 3:59 pm
‘ಜೂನಿಯರ್’ ವಿಮರ್ಶೆ: ಹೀರೋಗಾಗಿ, ಹೀರೋ ಇಂದ, ಹೀರೋಗೋಸ್ಕರ

Junior Kannada movie: ಜನಾರ್ದನ ರೆಡ್ಡಿ ಪುತ್ರ ಕಿರೀಟಿ ರೆಡ್ಡಿ ನಟನೆಯ ಮೊದಲ ಸಿನಿಮಾ ‘ಜೂನಿಯರ್’ ಇಂದು (ಜುಲೈ 18) ಬಿಡುಗಡೆ ಆಗಿದೆ. ಸಿನಿಮಾ ಅನ್ನು ರಾಧಾಕೃಷ್ಣ ರೆಡ್ಡಿ ನಿರ್ದೇಶನ ಮಾಡಿದ್ದಾರೆ. ಸಿನಿಮಾನಲ್ಲಿ ಶ್ರೀಲೀಲಾ, ಜೆನಿಲಿಯಾ ಡಿಸೋ

18 Jul 2025 3:58 pm
ಜನ ಬಹು ಬೇಗನೆ ಕೆಟ್ಟ ಚಟಗಳಿಗೆ ದಾಸರಾಗುವುದು ಏಕೆ ಗೊತ್ತಾ?

ಕೆಟ್ಟ ವಿಷಯಗಳತ್ತ ಜನರು ಬಹು ಬೇಗನೆ ಆಕರ್ಷಿತರಾಗುತ್ತಾರೆ ಎಂಬ ಮಾತಿದೆ. ಇದಕ್ಕೆ ಉದಾಹರಣೆಯೆಂಬಂತೆ, ಮದ್ಯಪಾನ, ಧೂಮಪಾನದಂತಹ ಚಟಗಳು ಆರೋಗ್ಯಕ್ಕೆ ಹಾನಿಕಾರಕ ಎಂದು ಗೊತ್ತಿದ್ದರೂ ಹೆಚ್ಚಿನವರು ಈ ಚಟಗಳಿಗೆ ಹೆಚ್ಚು ಆಕರ್ಷಿತ

18 Jul 2025 3:58 pm
Kelvinator: ಒಂದು ಕಾಲದ ಗ್ಲೋಬಲ್ ಸೂಪರ್ ಬ್ರ್ಯಾಂಡ್ ಕೆಲ್ವಿನೇಟರ್ ಈಗ ರಿಲಾಯನ್ಸ್ ಪಾಲು

Reliance Retail buys Kelvinator: ಎಸಿ ಮತ್ತು ವಾಷಿಂಗ್ ಮೆಷೀನ್ ತಯಾರಿಸುವ ಕೆಲ್ವಿನೇಟರ್ ಕಂಪನಿಯನ್ನು ರಿಲಾಯನ್ಸ್ ರೀಟೇಲ್ ಖರೀದಿಸಿದೆ. ಇಶಾ ಅಂಬಾನಿ ನೇತೃತ್ವದ ರಿಲಾಯನ್ಸ್ ರೀಟೇಲ್ ಎಷ್ಟು ಮೊತ್ತಕ್ಕೆ ಕೆಲ್ವಿನೇಟರ್ ಅನ್ನು ಖರೀದಿಸಿದೆ ಎನ್

18 Jul 2025 3:51 pm
DRDO Recruitment 2025: DRDO ನಲ್ಲಿ ಉದ್ಯೋಗ ಪಡೆಯಲು ಸುವರ್ಣ ಅವಕಾಶ, ಐಟಿಐ ಅಥವಾ ಡಿಪ್ಲೊಮಾ ಕಂಪ್ಲೀಟ್​​ ಆಗಿದ್ರೆ ಸಾಕು

ಭಾರತೀಯ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO) 20 ಡಿಪ್ಲೊಮಾ ಮತ್ತು ಐಟಿಐ ಅಪ್ರೆಂಟಿಸ್ ಹುದ್ದೆಗಳಿಗೆ ನೇಮಕಾತಿ ನಡೆಸುತ್ತಿದೆ. ಆಸಕ್ತ ಅಭ್ಯರ್ಥಿಗಳು ಆಗಸ್ಟ್ 14 ರೊಳಗೆ ಅರ್ಜಿ ಸಲ್ಲಿಸಬಹುದು. ಡಿಪ್ಲೊಮಾ ಅಪ್ರೆಂಟಿಸ

18 Jul 2025 3:34 pm
ಪೈಲ್ಸ್ ಇರುವವರು ಯಾವುದೇ ಕಾರಣಕ್ಕೂ ಈ ಆಹಾರಗಳನ್ನು ಸೇವನೆ ಮಾಡ್ಲೇಬಾರ್ದು ಎನ್ನುತ್ತಾರೆ ಡಾ. ಸಲೀಲ್

ಇತ್ತೀಚಿನ ದಿನಗಳಲ್ಲಿ ಮೂಲವ್ಯಾಧಿ ಮತ್ತು ಫಿಸ್ಟುಲಾಗಳಂತಹ ಸಮಸ್ಯೆಗಳು ಹೆಚ್ಚಾಗುತ್ತಿದೆ. ಹಾಗಾಗಿ ಪೈಲ್ಸ್ ಇರುವವರು ತಮ್ಮ ಆಹಾರ ಪದ್ಧತಿಯಲ್ಲಿ ಕೆಲವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕಾಗುತ್ತದೆ ಮಾತ್ರವಲ್ಲ

18 Jul 2025 3:25 pm
ಮಹಿಳಾ ಹಾಸ್ಟೆಲ್​ನಲ್ಲಿ ದ್ವೇಷ ಹರಡುವ ಬರಹ: ಮತ್ತೊಮ್ಮೆ ಬರೆಯಿಸಿದಾಗ ಫಾತೀಮಾಳ ಕೃತ್ಯ ಬಯಲು

ನಿಟ್ಟೆ ಕಾಲೇಜಿನ ಮಹಿಳಾ ವಸತಿ ನಿಲಯದಲ್ಲಿ ಸಮುದಾಯದ ನಡುವೆ ದ್ವೇಷ ಹರಡುವ ರೀತಿ ಬರಹ ಬರೆದ ಆರೋಪದ ಮೇಲೆ ಕೇರಳ ಮೂಲದ ಫಾತಿಮಾ ಶಬ್ದಾ ಎಂಬ ವಿದ್ಯಾರ್ಥಿನಿಯನ್ನು ಕಾರ್ಕಳ ಪೊಲೀಸರು ಬಂಧಿಸಿದ್ದಾರೆ. ಪೊಲೀಸರು ಸಿಸಿಟಿವಿ ದೃಶ್ಯಾ

18 Jul 2025 3:10 pm
ಅತ್ತ ರಾಯಚೂರು ಕೆಡಿಪಿ ಸಭೆಯಲ್ಲಿ ಗಂಭೀರ ಚರ್ಚೆ, ಇತ್ತ ಅಧಿಕಾರಿ ರಮ್ಮಿ ಆಟದಲ್ಲಿ ಮಗ್ನ

ಜಿಲ್ಲಾ ಉಸ್ತುವಾರಿ ಸಚಿವ ಶರಣಪ್ರಕಾಶ್ ಪಾಟೀಲ್ ನೇತೃತ್ವದಲ್ಲಿಂದು ರಾಯಚೂರಿನಲ್ಲಿ ಕೆಡಿಪಿ ಸಭೆ ನಡೆದಿದ್ದು, ಸಭೆಯಲ್ಲಿ ಕಾಂಗ್ರೆಸ್ ಶಾಸಕರ ನಡುವೆ ಜೋರು ವಾಗ್ವಾದ ನಡೆದಿದೆ. ಮತ್ತೊಂದು ಕಡೆ ಅಧಿಕಾರಿಯೊಬ್ಬರು ರಮ್ಮಿ ಆಟದಲ

18 Jul 2025 3:07 pm
ಬರ್ತ್​ಡೇನ ಮಗಳು ಮಾಲ್ತಿ, ಪತಿ ನಿಕ್ ಜೊತೆ ಆಚರಿಸಿದ ಪ್ರಿಯಾಂಕಾ ಚೋಪ್ರಾ

ಪ್ರಿಯಾಂಕಾ ಚೋಪ್ರಾ ಅವರು ತಮ್ಮ 43ನೇ ಹುಟ್ಟುಹಬ್ಬವನ್ನು ಪತಿ ನಿಕ್ ಜೋನಸ್ ಮತ್ತು ಮಗಳು ಮಾಲ್ತಿಯೊಂದಿಗೆ ವಿದೇಶದಲ್ಲಿ ಆಚರಿಸಿಕೊಂಡಿದ್ದಾರೆ. ಈ ಆಚರಣೆಯ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ. ಅಭಿಮಾನಿಗಳು ಅವರ ಜ

18 Jul 2025 3:05 pm
Ekka Movie Review: ಕಮರ್ಷಿಯಲ್ ಚೌಕಟ್ಟಿನೊಳಗೆ ಮನರಂಜನೆ ನೀಡುವ ‘ಎಕ್ಕ’

Ekka Kannada Movie: ಯುವ ರಾಜ್​ಕುಮಾರ್​ ಅಭಿನಯಿಸಿರುವ 2ನೇ ಸಿನಿಮಾ ‘ಎಕ್ಕ’ ಬಿಡುಗಡೆ ಆಗಿದೆ. ರೋಹಿತ್ ಪದಕಿ ನಿರ್ದೇಶನ ಮಾಡಿರುವ ಈ ಚಿತ್ರದಲ್ಲಿ ಮಾಸ್ ಕಹಾನಿ ಇದೆ. ಹಾಡುಗಳ ಮೂಲಕ ಸದ್ದು ಮಾಡಿದ ‘ಎಕ್ಕ’ ಸಿನಿಮಾಗೆ ಚರಣ್ ರಾಜ್ ಸಂಗೀತ ನೀಡ

18 Jul 2025 3:00 pm
‘ಆರ್‌ಜೆಡಿ, ಕಾಂಗ್ರೆಸ್ ಜನರನ್ನು ಲೂಟಿ ಮಾಡಿವೆ’; ಬಿಹಾರದಲ್ಲಿ ಪ್ರಧಾನಿ ಮೋದಿ ವಾಗ್ದಾಳಿ

ಇಂದು ವಿವಿಧ ಅಭಿವೃದ್ಧಿ ಕಾಮಗಾರಿಗಳ ಲೋಕಾರ್ಪಣೆಗಾಗಿ ಬಿಹಾರಕ್ಕೆ ತೆರಳಿರುವ ಪ್ರಧಾನಿ ನರೇಂದ್ರ ಮೋದಿ ಅಲ್ಲಿ ರೋಡ್ ಶೋ ಬಳಿಕ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ್ದಾರೆ. ತಮ್ಮ ಭಾಷಣದ ಸಮಯದಲ್ಲಿ ಮುಂಬರುವ ಬಿಹಾರ

18 Jul 2025 2:59 pm
ವಿದ್ಯಾರ್ಥಿವೇತನದ ಜೊತೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲ್ಪಟ್ಟ ಗ್ಲೋಬಲ್ ಲಾಜಿಸ್ಟಿಕ್ಸ್ ಅಂಡ್ ಸಪ್ಲೈ ಚೈನ್ ಮ್ಯಾನೇಜ್ಮೆಂಟ್ ಕೋರ್ಸ್ ಈಗ ಭಾರತದಲ್ಲಿ ಲಭ್ಯ

ಐಬಿಸ್ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ಸ್, ಅಮೇರಿಕನ್ ನ್ಯಾಷನಲ್ ಸ್ಟ್ಯಾಂಡರ್ಡ್ಸ್ ಇನ್ಸ್ಟಿಟ್ಯೂಟ್ (ANSI) ಅಡಿಯಲ್ಲಿ ಪ್ರತಿಷ್ಠಿತ IACET ಮಾನ್ಯತೆಯನ್ನು ಪಡೆದ ಜಾಗತಿಕ ಲಾಜಿಸ್ಟಿಕ್ಸ್ ಮತ್ತು ಪೂರೈಕೆ ಸರಪಳಿ ನಿರ್ವಹಣೆಯಲ್ಲಿ ಪಿ

18 Jul 2025 2:46 pm
BCCI: ವರ್ಷದಲ್ಲಿ 9741 ಕೋಟಿ ಆದಾಯ ಗಳಿಸಿದ ಬಿಸಿಸಿಐ; ಇದರಲ್ಲಿ ಐಪಿಎಲ್ ಪಾಲು ಎಷ್ಟು?

BCCI Revenue 2023-24: 2023-24ನೇ ಸಾಲಿನಲ್ಲಿ ಬಿಸಿಸಿಐ 9741.7 ಕೋಟಿ ರೂಪಾಯಿ ಆದಾಯ ಗಳಿಸಿದೆ. ಇದರಲ್ಲಿ ಐಪಿಎಲ್ ಒಂದೇ 5761 ಕೋಟಿ ರೂಪಾಯಿಗಳನ್ನು ಗಳಿಸಿದೆ. WPL 378 ಕೋಟಿ ರೂಪಾಯಿಗಳನ್ನು ಗಳಿಸಿದೆ. ಅಂತಾರಾಷ್ಟ್ರೀಯ ಪಂದ್ಯಾವಳಿಗಳು ಮತ್ತು ಇತರ ಮೂಲಗಳಿಂ

18 Jul 2025 2:43 pm
ಮಂಗಳೂರಿನ ಬಹುಕೋಟಿ ವಂಚನೆ ಕೇಸ್: ಐಷಾರಾಮಿ ವಂಚಕ ರೋಹನ್ ಸಲ್ಡಾನಾ ಸಿಕ್ಕಿಬಿದ್ದಿದ್ದು ಹೇಗೆ ಗೊತ್ತಾ?

ಮಂಗಳೂರಿನ ರೋಹನ್ ಸಲ್ಡಾನಾ ಎಂಬಾತನನ್ನು ಬಹುಕೋಟಿ ರೂ. ವಂಚನೆ ಪ್ರಕರಣದಲ್ಲಿ ಈಗಾಗಲೇ ಪೊಲೀಸರು ಬಂಧಿಸಿದ್ದಾರೆ. ಈ ಐಷರಾಮಿ ನಟೋರಿಯಸ್​ ವಂಚಕ ಸೆರೆಸಿಕ್ಕಿದ್ದು ಮಾತ್ರ ರೋಚಕ. ಆಂಧ್ರ ಪ್ರದೇಶ ಮೂಲದ ಉದ್ಯಮಿಯಿಂದ ರೋಹನ್ ಸಲ್ಡಾ

18 Jul 2025 2:40 pm
ಭಾರತದ ಪ್ರಾಜೆಕ್ಟ್ ವಿಷ್ಣು; ಸೆಕೆಂಡ್​ಗೆ 2-3 ಕಿಮೀ ವೇಗವಾಗಿ ಹೋಗಬಲ್ಲ ಹೊಸ ಕ್ಷಿಪಣಿ ಸದ್ಯದಲ್ಲೇ

DRDO develops new hypersonic cruise missile: ಭಾರತದ ಡಿಫೆನ್ಸ್ ರಿಸರ್ಚ್ ಸಂಸ್ಥೆಯಾದ ಡಿಆರ್​ಡಿಒ ಇತ್ತೀಚೆಗೆ ಹೊಸ ಹೈಪರ್​ಸಾನಿಕ್ ಕ್ಷಿಪಣಿಯೊಂದರ ಕಿರು ಪರೀಕ್ಷೆ ನಡೆಸಿದೆ. ಪ್ರಾಜೆಕ್ಟ್ ವಿಷ್ಣು ಅಡಿಯಲ್ಲಿ ಅಭಿವೃದ್ಧಿಗೊಂಡಿರುವ ಈ ಕ್ಷಿಪಣಿ ಮ್ಯಾ

18 Jul 2025 2:34 pm
ಸಂಗಾತಿಯ ಕೊಂದವರ ಮನೆಗೆ ನುಗ್ಗಿ ಸೇಡು ತೀರಿಸಿಕೊಂಡ ಹೆಣ್ಣು ಹಾವು

ಹಾವಿನ ದ್ವೇಷ 12 ವರುಷ ಎಂಬುದನ್ನು ನೀವು ಕೇಳಿರುತ್ತೀರಿ. ಆದರೆ ನಮ್ಮ ಗಮನಕ್ಕೆ ಬರುವವರೆಗೂ ಇದು ಸುಳ್ಳಿರಬಹುದು ಎಂದೇ ಎನಿಸುತ್ತಿರುತ್ತದೆ. ಆದರೆ ಸತ್ಯ ಕಣ್ಣೆದುರೇ ಇದ್ದಾಗ ನಂಬಲೇಬೇಕಾಗುತ್ತದೆ. ಆದರೆ ತನ್ನ ಸಂಗಾತಿಯನ್ನು ಕ

18 Jul 2025 2:20 pm
ಕಾಂಗ್ರೆಸ್ ಶಾಸಕರಿಗೆ ಸಿಎಂ ಸಿದ್ದರಾಮಯ್ಯ ಭರ್ಜರಿ ಕೊಡುಗೆ!

ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲ ಬೆಂಗಳೂರಿಗೆ ಬಂದು ಶಾಸಕರ ಜತೆ, ಸಚಿವರ ಜತೆ ಒನ್ ಟು ಒನ್ ಮಾತುಕತೆ ನಡೆಸಿದ ನಂತರದ ಬೆಳವಣಿಗೆಯಲ್ಲಿ, ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕಾಂಗ್ರೆಸ್ ಶಾಸಕರ ಕ್ಷೇತ್ರಕ್

18 Jul 2025 2:18 pm
IBIS Academy: ಸ್ಕಾಲರ್‌ಶಿಪ್‌ ಜೊತೆಗೆ ಜಾಗತಿಕ ಮಟ್ಟದಲ್ಲಿ ಮಾನ್ಯತೆ ಪಡೆದ ನ್ಯೂರೋ ಡಿಜಿಟಲ್ ಮಾರ್ಕೆಟಿಂಗ್ ಕೋರ್ಸ್ ಇದೀಗ ಭಾರತದಲ್ಲಿ ಲಭ್ಯ

ಐಬಿಸ್ ಗ್ರೂಪ್ ಆಫ್ ಇನ್‌ಸ್ಟಿಟ್ಯೂಷನ್ಸ್, ಅಮೇರಿಕನ್ ನ್ಯೂರೋ ಡಿಜಿಟಲ್ ಮಾರ್ಕೆಟಿಂಗ್ ಮತ್ತು ಬ್ರಾಂಡ್ ಮ್ಯಾನೇಜ್‌ಮೆಂಟ್ ಪಿಜಿ ಡಿಪ್ಲೊಮಾ ಕೋರ್ಸ್ ಅನ್ನು ಪರಿಚಯಿಸಿದೆ. IACET ನಿಂದ ಮಾನ್ಯತೆ ಪಡೆದ ಈ ಕೋರ್ಸ್ ವೆಬ್ 3.0, ನ್ಯೂರೋಸ

18 Jul 2025 2:17 pm
ಗದ್ದೆಯಂತಾದ ರಸ್ತೆಯಲ್ಲಿ ಆಟೋ ರಿಕ್ಷಾವನ್ನು ಮಾರುದ್ದ ತಳ್ಳಿಕೊಂಡು ಹೋದ ನಂತರವೇ ಈ ಮಕ್ಕಳಿಗೆ ವಿದ್ಯೆ ಸಿಗೋದು!

ಶಿಕ್ಷಣಕ್ಕೆ ಮಹತ್ವ, ಯಾವ ಮಕ್ಕಳೂ ಶಿಕ್ಷಣದಿಂದ ವಂಚಿತರಾಗಬಾರದು, ಶಾಲೆಗಳಿಗೆ ಎಲ್ಲ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುತ್ತೇವೆ ಅಂತ ಅಧಿಕಾರಕ್ಕೆ ಬಂದ ನಂತರ ಎಲ್ಲ ಸರ್ಕಾರಗಳು ಹೇಳುತ್ತವೆ. ಆದರೆ ವಸ್ತುಸ್ಥಿತಿ ಮಾತ್ರ ದಶಕಗಳ

18 Jul 2025 1:56 pm
ಫೇಸ್​ಬುಕ್​ನಲ್ಲಿ ಕನ್ನಡ ಅನುವಾದ ಲೋಪ: ಸಿಎಂ ಸಿದ್ದರಾಮಯ್ಯಗೆ ಕ್ಷಮೆಯಾಚಿಸಿದ ಮೆಟಾ ಸಂಸ್ಥೆ

ಸಿಎಂ ಸಿದ್ದರಾಮಯ್ಯನವರು ಮೆಟಾ ಸೇವೆಯಲ್ಲಿ ಕನ್ನಡ ಅನುವಾದದಲ್ಲಿನ ದೋಷಗಳ ಬಗ್ಗೆ ಆಕ್ಷೇಪಣೆ ಸಲ್ಲಿಸಿದ ನಂತರ, ಮೆಟಾ ಸಂಸ್ಥೆ ಕ್ಷಮೆ ಕೋರಿದೆ. ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ್​ ನಿನ್ನೆ ಮೆಟಾಗೆ ಪತ್ರ ಬರೆದಿದ್ದರು. ಸದ್ಯ ಮ

18 Jul 2025 1:23 pm
WhatsApp Tricks: ವಾಟ್ಸ್ಆ್ಯಪ್ ಮೆಸೇಜ್ ಅನ್ನು ಅಪ್ಲಿಕೇಶನ್ ತೆರೆಯದೆ ಓದುವ ಟ್ರಿಕ್ ನಿಮಗೆ ಗೊತ್ತೇ?

Tech Tips and Tricks: ನಿಮ್ಮ ವಾಟ್ಸ್ಆ್ಯಪ್ ನೀಲಿ ಟಿಕ್ ಅನ್ನು ಯಾರೂ ನೋಡಬಾರದು ಮತ್ತು ನಿಮ್ಮ ಸಂದೇಶಗಳನ್ನು ಸಹ ಓದಬಾರದು ಎಂದು ನೀವು ಬಯಸಿದರೆ, ಇದಕ್ಕಾಗಿ ನೀವು ನಿಮ್ಮ ಫೋನ್‌ನ ಮುಖಪುಟ ಪರದೆಯಲ್ಲಿ ವಾಟ್ಸ್ಆ್ಯಪ್ನ ವಿಶೇಷ ವಿಜೆಟ್ ಅನ್ನ

18 Jul 2025 1:11 pm
‘ಮನೆ ಮನೆಗೆ ಪೊಲೀಸ್’ ಯೋಜನೆಗೆ ಪರಮೇಶ್ವರ್ ಚಾಲನೆ: ಏನಿದು ಯೋಜನೆ? ಇಲ್ಲಿದೆ ವಿವರ

ಕರ್ನಾಟಕದ ಗೃಹ ಸಚಿವರು ಬೆಂಗಳೂರಿನಲ್ಲಿ ‘ಮನೆ ಮನೆಗೆ ಪೊಲೀಸ್’ ಯೋಜನೆಗೆ ಚಾಲನೆ ನೀಡಿದ್ದಾರೆ. ದೇಶದಲ್ಲೇ ಮೊದಲ ಬಾರಿಗೆ ಇಂಥದ್ದೊಂದು ಜಾರಿಗೆ ಬಂದಿದೆ ಎಂದ ಅವರು, ಪೊಲೀಸರು ಪ್ರತಿ ಮನೆಗೂ ಭೇಟಿ ನೀಡಿ, ಜನರ ಸಮಸ್ಯೆಗಳನ್ನು ಆಲ

18 Jul 2025 1:02 pm
ಬಿಕ್ಲು ಶಿವ ಕೊಲೆ ಕೇಸ್: ಭೈರತಿ ಬಸವರಾಜ ಕೈವಾಡ ಇದೆ ಎಂದವರೇ ಈಗ ಅವರ ಪಾತ್ರವೇನೂ ಇಲ್ಲವೆನ್ನುತ್ತಿದ್ದಾರೆ: ಪರಮೇಶ್ವರ್

ಭೈರತಿ ಬಸವರಾಜ ಹೆಸರು ಸುಖಾಸುಮ್ಮನೆ ಕೊಲೆ ಪ್ರಕರಣದಲ್ಲಿ ಎಳೆತರಲಾಗುತ್ತಿದೆ, ಇದೊಂದು ಷಡ್ಯಂತ್ರ ಅಂತ ಬಿಜೆಪಿ ನಾಯಕರು ಹೇಳುತ್ತಿರುವುದಕ್ಕೆ ಪ್ರತಿಕ್ರಿಯಿಸಿದ ಪರಮೇಶ್ವರ್, ಬಿಜೆಪಿ ನಾಯಕರು ಕಾಂಗ್ರೆಸ್ ಸರ್ಕಾರವನ್ನು ದ

18 Jul 2025 12:56 pm
ಎರಡನೇ ವಾರವೂ ಎರಡಂಕಿ ಟಿಆರ್​ಪಿ ಪಡೆದ ‘ಕರ್ಣ’; ಟಾಪ್ ಐದು ಧಾರಾವಾಹಿಗಳಿವು

Karna Serial: ಜೀ ಕನ್ನಡ ವಾಹಿನಿಯ ಕರ್ಣ ಧಾರಾವಾಹಿ ಟಿಆರ್ಪಿ ರೇಟಿಂಗ್‌ನಲ್ಲಿ ಅಗ್ರಸ್ಥಾನ ಪಡೆದುಕೊಂಡಿದೆ. ಕಿರಣ್ ರಾಜ್, ಭವ್ಯಾ ಗೌಡ ಮತ್ತು ನಮ್ರತಾ ಗೌಡ ಅವರ ಅಭಿನಯ ಈ ಯಶಸ್ಸಿಗೆ ಕಾರಣ.ಈ ಧಾರಾವಾಹಿಯಲ್ಲಿ ಹಾಡು ಹಾಗೂ ಫೈಟ್​ಗಳು ಕೂಡ

18 Jul 2025 12:54 pm
ಟಿಸಿಎಸ್ ಬೆಂಚ್ ಪಾಲಿಸಿ: ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿ ಶೇ 15 ಉದ್ಯೋಗಿಗಳು?

What is TCS 35 day bench limit policy: ಆರು ಲಕ್ಷಕ್ಕೂ ಅಧಿಕ ಮಂದಿಗೆ ಉದ್ಯೋಗ ನೀಡಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ಕಳೆದ ತಿಂಗಳು 35 ದಿನಗಳ ಬೆಂಚ್ ಪಾಲಿಸಿ ನೀತಿಯನ್ನು ಜಾರಿಗೆ ತಂದಿದೆ. 12 ತಿಂಗಳಲ್ಲಿ ಉದ್ಯೋಗಿಗಳು ಕನಿಷ್ಠ 225 ಬಿಲ್ಲಿಂಗ್ ದಿನವ

18 Jul 2025 12:47 pm
Nimisha Priya: ನಿಮಿಷಾ ಪ್ರಿಯಾ ಪ್ರಕರಣ, ವಿಚಾರಣೆ ಆಗಸ್ಟ್​ 14ಕ್ಕೆ ಮುಂದೂಡಿದ ಸುಪ್ರೀಂ

ಯೆಮೆನ್​​ನಲ್ಲಿ ಕೊಲೆ ಪ್ರಕರಣದಲ್ಲಿ ಮರಣದಂಡನೆ ಶಿಕ್ಷೆಗೆ ಗುರಿಯಾಗಿರುವ ಕೇರಳದ ನರ್ಸ್​ ನಿಮಿಷಾ ಪ್ರಿಯಾ(Nimisha Priya) ಪ್ರಕರಣದ ಕುರಿತ ವಿಚಾರಣೆಯನ್ನು ಸುಪ್ರೀಂಕೋರ್ಟ್​ ಆಗಸ್ಟ್​ 14ಕ್ಕೆ ಮುಂದೂಡಿದೆ. ಯೆಮನ್‌ನಲ್ಲಿ ಮರಣದಂಡನ

18 Jul 2025 12:45 pm
Railway Recruitment: ರೈಲ್ವೆಯಲ್ಲಿ 900 ಕ್ಕೂ ಹೆಚ್ಚು ಹುದ್ದೆಗಳಿಗೆ ಅಪ್ರೆಂಟಿಸ್‌ಗಳ ನೇಮಕಾತಿ, ಕೂಡಲೇ ಅರ್ಜಿ ಸಲ್ಲಿಸಿ

ನೈಋತ್ಯ ರೈಲ್ವೆಯು 904 ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಅರ್ಜಿ ಸಲ್ಲಿಸಲು ಆಗಸ್ಟ್ 13 ಕೊನೆಯ ದಿನಾಂಕ. rrchubli.in ವೆಬ್‌ಸೈಟ್ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕು. ಆಯ್ಕೆ ಪ್ರಕ್ರಿಯೆಯು ಮೆಟ್ರಿಕ್

18 Jul 2025 12:34 pm
ತುಮಕೂರು: ಅಂಬೇಡ್ಕರ್ ನಿಗಮದಲ್ಲಿ ಅಕ್ರಮದ ವಾಸನೆ, ಕಮಿಷನ್ ಆಸೆಗೆ ಟೆಂಡರ್​ ಸಿಗದ ಕಂಪನಿಗೆ ಬೋರ್ವೆಲ್ ಕೊರೆಯಲು ಅನುಮತಿ

ತುಮಕೂರು ಜಿಲ್ಲೆಯಲ್ಲಿ ಗಂಗಾ ಕಲ್ಯಾಣ ಯೋಜನೆಯಡಿ 2018-19ರಲ್ಲಿ 106 ರೈತರಿಗೆ ಬೋರ್‌ವೆಲ್ ಕೊರೆಯಲು ಅನುಮತಿ ನೀಡಲಾಗಿತ್ತು. ಆದರೆ, ಅಧಿಕಾರಿಗಳ ವೈಯಕ್ತಿಕ ಆದೇಶದ ಮೇರೆಗೆ ಒಂದು ಕಂಪನಿಗೆ ಕಾರ್ಯಾದೇಶ ನೀಡಲಾಗಿತ್ತು. 34 ಬೋರ್‌ವೆಲ್‌

18 Jul 2025 12:23 pm
ಅಪ್ಪನ 14 ವರ್ಷದ ಆಸೆಯನ್ನು ಮಗ ಈಡೇರಿಸಿದ ಅದ್ಭುತ ಕ್ಷಣ ಹೇಗಿದೆ ನೋಡಿ?

ಮಕ್ಕಳು ಹೆತ್ತವರಿಗೆ ನೀಡುವ ಸಣ್ಣ ಸಣ್ಣ ಖುಷಿಗಳೇ ಅವರಿಗೆ ದೊಡ್ಡ ಬಹುಮಾನ, ಮಕ್ಕಳಿಂದ ತಂದೆ -ತಾಯಿ ಯಾವುದನ್ನು ಅಪೇಕ್ಷೆ ಮಾಡುವುದಿಲ್ಲ, ಏಕೆಂದರೆ ಅವರು ತಮ್ಮ ಜೀವನವನ್ನು ಮಕ್ಕಳಿಗಾಗಿ ಮುಡಿಪಾಗಿಟ್ಟಿರುತ್ತಾರೆ. ಅದರಲ್ಲೂ ಅ

18 Jul 2025 12:18 pm
Brahma Muhurta: ಬ್ರಾಹ್ಮೀ ಮುಹೂರ್ತದ ಆಧ್ಯಾತ್ಮಿಕ ಮಹತ್ವ ಮತ್ತು ಪ್ರಯೋಜನಗಳು

ಬ್ರಾಹ್ಮೀ ಮುಹೂರ್ತವು ಸೂರ್ಯೋದಯಕ್ಕಿಂತ ಒಂದೂವರೆ ಗಂಟೆ ಮೊದಲು ಪ್ರಾರಂಭವಾಗುವ ಶುಭ ಸಮಯ. ಈ ಸಮಯದಲ್ಲಿ ಧ್ಯಾನ, ಯೋಗ, ಅಧ್ಯಯನ, ಮಂತ್ರ ಪಠಣ ಮತ್ತು ಆತ್ಮಾವಲೋಕನ ಮುಂತಾದ ಕಾರ್ಯಗಳು ಬಹಳ ಫಲಪ್ರದವೆಂದು ಹಿಂದೂ ಧರ್ಮ ಮತ್ತು ಜ್ಯೋ

18 Jul 2025 12:03 pm
ಬೈಕ್​, ಕಾರು ಆಯ್ತು ಈಗ ಥೈಲ್ಯಾಂಡ್​ನಲ್ಲಿ ಯಾಚ್ ಡ್ರೈವ್ ಮಾಡಿದ ದರ್ಶನ್

ನಟ ದರ್ಶನ್ ಅವರು ಈಗ ಥೈಲ್ಯಾಂಡ್​ನಲ್ಲಿ ಇದ್ದಾರೆ. ಅವರು ಅಲ್ಲಿ ಮಸ್ತ್ ಮನರಂಜನೆ ಮಾಡುತ್ತಿದ್ದಾರೆ. ಅವರು ಯಾಚ್ ಓಡಿಸುತ್ತಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ಗಮನ ಸೆಳೆದಿದೆ. ಆ ವಿಡಿಯೋ ನಿಮಗಾಗಿ ಇಲ್ಲಿದೆ. ಅವ

18 Jul 2025 11:56 am
ವಂಚಕ ರೋಹನ್ ಸಲ್ಡಾನಾನ ಐಷಾರಾಮಿ ಮನೆ ನೋಡಿ ಬೇಸ್ತು ಬೀಳುತ್ತಿದ್ದರೇ ದೊಡ್ಡ ಉದ್ಯಮಿಗಳು?

ಪೊಲೀಸರು ಅವನನ್ನು ಈಗ ಬಂಧಿಸಿದ್ದಾರೆ ಆ ಪ್ರಶ್ನೆ ಬೇರೆ, ಅದರೆ ಕೋಟ್ಯಾಂತರ ರೂಪಾಯಿ ಬಂಡವಾಳ ಹಾಕಿ ಉದ್ಯಮಗಳನ್ನು ನಡೆಸುವ ಜನ ಇವನ ಬಲೆಗೆ ಹೇಗೆ ಬೀಳುತ್ತಿದ್ದರು ಅಂತ ಆಶ್ಚರ್ಯವಾಗುತ್ತದೆ. ಅತ್ಯಂತ ಕಡಿಮೆ ಬಡ್ಡಿದರದಲ್ಲಿ ಸಾಲ

18 Jul 2025 11:56 am
Video: ಅಬ್ಬಬ್ಬಾ… ಹೂವು ಹಿಡಿದಷ್ಟು ಸಲೀಸಾಲಿ ನಾಗರಹಾವು ಹಿಡಿದ ವ್ಯಕ್ತಿ

ಆಹಾರವನ್ನರಸುತ್ತಾ ಜನವಸತಿ ಪ್ರದೇಶಗಳ ಕಡೆಗೆ ಹಾವುಗಳು ಬರುವಂತಹದ್ದು ಸಾಮಾನ್ಯ. ಹೀಗೆ ಮನೆ ಬಳಿ ಹಾವುಗಳು ಬಂದ್ರೆ ಜನ ಭಯ ಬಿದ್ದು ಓಡಿ ಹೋಗ್ತಾರೆ. ಇಲ್ಲೊಂದು ಕಡೆ ಅದೇ ರೀತಿ ದೈತ್ಯ ನಾಗರ ಹಾವು ಬಂದಿದ್ದು, ಮನೆಯ ಹೆಂಚಿನ ಮೇಲೆ

18 Jul 2025 11:56 am
ಗೆಸ್ಟ್ ರೂಮ್​ನಲ್ಲಿ ವಿದೇಶಿ ಯುವತಿಯರು, ಮದ್ಯ ರಾಶಿ! ಮಂಗಳೂರು ನಟೋರಿಯಸ್‌ ವಂಚಕನ ರಹಸ್ಯ ಕೋಣೆ ಹೇಗಿತ್ತು ನೋಡಿ

200 ಕೋಟಿ ರೂ. ವಂಚಿಸಿದ ಕೇಸ್​ನಲ್ಲಿ ಮಂಗಳೂರು ಪೊಲೀಸರಿಂದ ಬಂಧಿಸಲ್ಪಟ್ಟಿರುವ ನಟೋರಿಯಸ್‌ ವಂಚಕ ರೋಹನ್ ಸಲ್ಡಾನಾ ಐಷಾರಾಮಿ ಬಂಗಲೆ ಹೇಗಿದೆ? ಜಪ್ಪಿನಮೊಗರುವಿನ‌ ಐಷಾರಾಮಿ ಬಂಗಲೆಯಲ್ಲಿ ಏನೇನಿದೆ? ವಿದೇಶಿ ಯುವತಿಯರ ಜತೆ ಆತನ ಐಷ

18 Jul 2025 11:51 am