SENSEX
NIFTY
GOLD
USD/INR

Weather

28    C
... ...View News by News Source
Bank of Maharashtra Hiring: ಲಿಖಿತ ಪರೀಕ್ಷೆಯಿಲ್ಲದೆ ಬ್ಯಾಂಕ್​ನಲ್ಲಿ ಉದ್ಯೋಗವಕಾಶ; ತಿಂಗಳಿಗೆ 60ರಿಂದ 1,45,500ರೂ. ವರೆಗೆ ವೇತನ

ಬ್ಯಾಂಕ್ ಆಫ್ ಮಹಾರಾಷ್ಟ್ರವು ದೇಶಾದ್ಯಂತ ತನ್ನ ವಿವಿಧ ಶಾಖೆಗಳಲ್ಲಿ 350ಕ್ಕೂ ಹೆಚ್ಚು ಮ್ಯಾನೇಜರ್ ಹುದ್ದೆಗಳನ್ನು ಭರ್ತಿ ಮಾಡಲು ಅಧಿಸೂಚನೆ ಹೊರಡಿಸಿದೆ. ಐಟಿ, ಡಿಜಿಟಲ್ ಬ್ಯಾಂಕಿಂಗ್, ಮತ್ತು ಇತರ ವಿಭಾಗಗಳಲ್ಲಿ ಖಾಲಿ ಹುದ್ದೆ

16 Sep 2025 4:52 pm
ಆರಂಭಿಕ ಹಂತದಲ್ಲಿನ ಸ್ತನ ಕ್ಯಾನ್ಸರ್ ಮರುಕಳಿಸುವ ಅಪಾಯವನ್ನು ಕಡಿಮೆ ಮಾಡಲು 5 ಮಾರ್ಗಗಳು

ಭಾರತದ ಮಹಿಳೆಯರನ್ನು ಕಾಡುವ ಅತ್ಯಂತ ಸಾಮಾನ್ಯ ಮತ್ತು ಮಾರಕ ಕ್ಯಾನ್ಸರ್‌ ಎಂದರೆ ಅದು ಸ್ತನ ಕ್ಯಾನ್ಸರ್. ಈಗೀಗ ಜಾಗೃತಿಯ ಹೆಚ್ಚಳದಿಂದ ಮತ್ತು ವೈದ್ಯಕೀಯ ವ್ಯವಸ್ಥೆಯ ಆಧುನೀಕರಣದಿಂದಾಗಿ ಭಾರತದಲ್ಲಿ ಸುಮಾರು ಶೇ.76ರಷ್ಟು ಸ್ತನ

16 Sep 2025 4:43 pm
ಕೋಟ್ಯಾಧಿಪತಿಗಳ ಬಳಿ ಬಿಪಿಎಲ್ ಕಾರ್ಡ್ ಪತ್ತೆ, ಅಕ್ರಮವಾಗಿ ಕಾರ್ಡ್ ಪಡೆದವರಿಗೆ ಶಾಕ್

ಕೋಟಿ, ಕೋಟಿ ಆಸ್ತಿ ಇರುವವರ ಬಳಿ ಕೂಡ ಬಿಪಿಎಲ್​ ಕಾರ್ಡ್ (BPL Card)​​ ಇರೋದು ಪತ್ತೆಯಾಗಿದೆ. ಹೀಗಾಗಿ ಅನರ್ಹರು ಪಡೆದಿರುವ ಬಿಪಿಎಲ್ ಕಾರ್ಡ್‌ಗಳ ಮೇಲೆ ರಾಜ್ಯ ಸರ್ಕಾರ ಹದ್ದಿನ ಕಣ್ಣಿಟ್ಟಿದ್ದು, ಆಹಾರ ಇಲಾಖೆಯಿಂದ ಈಗಾಗಲೇ ವಿಶೇಷ ಕಾ

16 Sep 2025 4:42 pm
Tips for Success: ಫ್ರೆಶರ್‌ ಮೊದಲ ಉದ್ಯೋಗದ ಸಂದರ್ಶನದಲ್ಲಿ ಸಂಬಳ ಮಾತುಕತೆ ನಡೆಸುವುದು ಹೇಗೆ?

ಹೊಸಬರು ತಮ್ಮ ಮೊದಲ ಉದ್ಯೋಗದ ಸಂಬಳ ಮಾತುಕತೆಯಲ್ಲಿ ಹೆಚ್ಚಿನ ತೊಂದರೆಗಳನ್ನು ಎದುರಿಸುತ್ತಾರೆ. ಸಂಬಳ ಮಾತುಕತೆ ನಿಮ್ಮ ಆರ್ಥಿಕ ಸ್ಥಿತಿಯನ್ನು ಮಾತ್ರವಲ್ಲ, ನಿಮ್ಮ ವೃತ್ತಿಪರ ಮೌಲ್ಯವನ್ನೂ ಹೆಚ್ಚಿಸುತ್ತದೆ. ಸಂಪೂರ್ಣ ಸಂಶೋಧ

16 Sep 2025 4:16 pm
Personality Test: ಈ ಚಿತ್ರದಲ್ಲಿ ಕಾರು ಎತ್ತ ಕಡೆ ಸಾಗುತ್ತಿದೆ ಎಂಬ ಅಂಶ ನಿಮ್ಮ ವ್ಯಕ್ತಿತ್ವದ ಬಗ್ಗೆ ತಿಳಿಸುತ್ತದೆ

ವ್ಯಕ್ತಿತ್ವ ಪರೀಕ್ಷೆಗಳಲ್ಲಿ ಹಲವು ವಿಧಾನಗಳಿವೆ. ಅವುಗಳಲ್ಲಿ ಆಪ್ಟಿಕಲ್‌ ಇಲ್ಯೂಷನ್‌ ಪರ್ಸನಾಲಿಟಿ ಟೆಸ್ಟ್‌ ಕೂಡ ಒಂದು. ಇದೀಗ ಇಲ್ಲೊಂದು ಅಂತಹದ್ದೇ ಕಣ್ಣಿಗೆ ಭ್ರಮೆಯನ್ನು ಉಂಟುಮಾಡುವ ಬಿತ್ರವೊಂದು ವೈರಲ್‌ ಆಗಿದ್ದು, ಅದ

16 Sep 2025 4:14 pm
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಮನೆ ಬಳಿಯೇ KSRTC ಬಸ್ ಪಲ್ಟಿ, ತಪ್ಪಿದ ಭಾರೀ ಅನಾಹುತ

ಬೆಳಗಾವಿಯಲ್ಲಿ ನಗರ ಬಸ್ ನಿಲ್ದಾಣದಿಂದ ಸಹ್ಯಾದ್ರಿ ನಗರಕ್ಕೆ ಹೊರಟ ಸಂದರ್ಭದಲ್ಲಿ ಕುವೆಂಪು ನಗರದಲ್ಲಿ ಸರ್ಕಾರಿ ಬಸ್ ಗುಂಡಿಗೆ ಬಿದ್ದಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ನಿವಾಸದ ಸಮ

16 Sep 2025 4:07 pm
2026ರ ಜನವರಿಯೊಳಗೆ ಮಹಾರಾಷ್ಟ್ರ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸಲು ಸುಪ್ರೀಂ ಕೋರ್ಟ್ ಆದೇಶ

ಮಹಾರಾಷ್ಟ್ರ ಸರ್ಕಾರ ಮತ್ತು ರಾಜ್ಯ ಚುನಾವಣಾ ಆಯೋಗವು 2026ರ ಜನವರಿ 31ರೊಳಗೆ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ನಡೆಸುವಂತೆ ಸುಪ್ರೀಂ ಕೋರ್ಟ್ ಆದೇಶಿಸಿದೆ. ಮಹಾರಾಷ್ಟ್ರವನ್ನು ಪ್ರತಿನಿಧಿಸುವ ವಕೀಲರು ಈ ಪ್ರಕ್ರಿಯೆಯು ಮುಂದು

16 Sep 2025 4:05 pm
ಶಾಸಕ ಸ್ಥಾನ ಕಳೆದುಕೊಂಡಿದ್ದ ನಂಜೇಗೌಡಗೆ ತಾತ್ಕಾಲಿಕ ರಿಲೀಫ್, ಕೋರ್ಟ್ ಹೇಳಿದ್ದೇನು?

ಕಳೆದ ವಿಧಾನಸಭಾ ಚುನಾವಣೆಯಲ್ಲಿಮಾಲೂಕು ಕ್ಷೇತ್ರದ ಕಾಂಗ್ರೆಸ್‌ ಶಾಸಕ ಕೆವೈ ನಂಜೇಗೌಡ (KY Nanjegowda) ಅವರ ಆಯ್ಕೆಯನ್ನು ಕರ್ನಾಟಕ ಹೈಕೋರ್ಟ್‌ (Karnataka High Court) ಅಸಿಂಧುಗೊಳಿಸಿದೆ. ಅಲ್ಲದೇ ಮರು ಮತ ಎಣಕೆಗೆ ಸೂಚನೆ ನೀಡಿದೆ. ಇದರ ಬೆನ್ನಲ್ಲೇ

16 Sep 2025 3:53 pm
ಆಪರೇಷನ್ ಸಿಂಧೂರ್​​ನಿಂದ ಮಸೂದ್ ಅಜರ್ ಕುಟುಂಬ ಛಿದ್ರವಾಯಿತು; ಕೊನೆಗೂ ಒಪ್ಪಿಕೊಂಡ ಜೈಶ್ ಕಮಾಂಡರ್

ಮಸೂದ್ ಅಜರ್ ಕುಟುಂಬವನ್ನು ತುಂಡುಗಳಾಗಿ ಮಾಡಲಾಯಿತು. ಪಾಕಿಸ್ತಾನದ ವಿರುದ್ಧ ಭಾರತದ 'ಆಪ್ ಸಿಂಧೂರ್' ಸಮಯದಲ್ಲಿ ಆದ ನಷ್ಟವನ್ನು ಜೈಶ್ ಸಂಘಟನೆ ಒಪ್ಪಿಕೊಂಡಿದೆ. ಭಾರತವು ಬಹ್ವಾಲ್ಪುರದಲ್ಲಿರುವ ಭಯೋತ್ಪಾದಕ ಸಂಘಟನೆಯ ಪ್ರಧಾನ

16 Sep 2025 3:35 pm
Video: ಆಹಾ! ಎಷ್ಟು ಚಂದ ನೋಡಿ ಈ ವಿದೇಶಿಗನ ಬಾಯಲ್ಲಿ ಕನ್ನಡ ಕೇಳೋದು

ವಿದೇಶಿಗರ ಬಾಯಲ್ಲಿ ಕನ್ನಡ ಪದಗಳನ್ನು ಕೇಳುವುದೇ ಚಂದ. ಮುದ್ದು ಮುದ್ದಾಗಿ ಕನ್ನಡ ಮಾತನಾಡುವುದನ್ನು ಕೇಳುತ್ತಿದ್ದರೆ ನಾವುಗಳು ಕಳೆದೇ ಹೋಗುತ್ತೇವೆ. ಆದರೆ ಇದೀಗ ಆಸ್ಟ್ರೇಲಿಯಾದ ವ್ಯಕ್ತಿಯೊಬ್ಬ ದೇವಾಲಯದ ಕ್ಯಾಂಟೀನ್‌ನಲ್

16 Sep 2025 3:29 pm
ಕಾಂಗ್ರೆಸ್​ ಎಂಎಲ್​​​ ಗೆ ಬಿಗ್ ಶಾಕ್: ಶಾಸಕ ನಂಜೇಗೌಡ ಆಯ್ಕೆ ಅಸಿಂಧುಗೊಳಿಸಿದ ಹೈಕೋರ್ಟ್

ಮಾಲೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್​ ಶಾಸಕ ಕೆ.ವೈ.ನಂಜೇಗೌಡ ಆಯ್ಕೆ ಅಸಿಂಧುಗೊಳಿಸಿ ಕರ್ನಾಟಕ ಹೈಕೋರ್ಟ್​ ಮಹತ್ವದ ಆದೇಶ ಹೊಡಸಿದೆ. ಅಲ್ಲದೇ 2023ರ ಮಾಲೂರು ಕ್ಷೇತ್ರದ ಮತ ಮರು ಎಣಿಕೆ ನಡೆಸುವಂತೆ ಹೈಕೋರ್ಟ್ ತೀರ್ಪು ನೀಡಿದ

16 Sep 2025 3:29 pm
ಮಗ ಮುಸ್ಲಿಂ, ತಾಯಿ ಹಿಂದೂ, ಆಕೆಯ ಅಂತ್ಯಕ್ರಿಯೆಯನ್ನು ಹಿಂದೂ ಪದ್ಧತಿಯಂತೆ ನೆರವೇರಿಸಿದ ಪುತ್ರ

ಮುಸ್ಲಿಂ ವ್ಯಕ್ತಿಯೊಬ್ಬರು ತನ್ನ ತಾಯಿಯ ಅಂತ್ಯಕ್ರಿಯೆಯನ್ನು ಹಿಂದೂ ಪದ್ಧತಿಯಂತೆಯೇ ನೆರವೇರಿಸಿರುವ ಅಪರೂಪದ ಘಟನೆ ರಾಜಸ್ಥಾನದಲ್ಲಿ ನಡೆದಿದೆ. ತಾಯಿ ಚಿತೆಗೆ ಅಳುತ್ತಾ ಬೆಂಕಿ ಹಚ್ಚಿದ್ದಷ್ಟೇ ಅಲ್ಲದೆ, ಚಿತಾಭಸ್ಮವನ್ನು ತ

16 Sep 2025 3:10 pm
ಜಿಎಸ್​ಟಿ ಕಡಿತದ ಎಫೆಕ್ಟ್; ಮದರ್ ಡೈರಿ ಹಾಲು ಬೆಲೆ 2 ರೂ, ತುಪ್ಪದ ಬೆಲೆ 30 ರೂ ಇಳಿಕೆ

Mother Dairy cuts prices of various dairy products: ದೇಶದ ಎರಡನೇ ಅತಿದೊಡ್ಡ ಡೈರಿ ಸಂಸ್ಥೆಯಾದ ಮದರ್ ಡೈರಿ ತನ್ನ ವಿವಿಧ ಉತ್ಪನ್ನಗಳ ಬೆಲೆ ಕಡಿಮೆ ಮಾಡಿದೆ. ಸರ್ಕಾರವು ಡೈರಿ ಉತ್ಪನ್ನಗಳ ಮೇಲೆ ಜಿಎಸ್​ಟಿ ಇಳಿಸಿದ ಕಾರಣ ಮದರ್ ಡೈರಿ ಈ ಬೆಲೆ ಇಳಿಕೆ ನಿರ್ಧಾರ ಕ

16 Sep 2025 3:08 pm
Astrology Insights: ನಿಮ್ಮ ಬರ್ತ್ ಡೇ ಯಾವಾಗ? ನೀವು ಗಮನಿಸಲೇ ಬೇಕಾದ ಜ್ಯೋತಿಷ್ಯ ವಿಚಾರಗಳಿವು

ಒಬ್ಬ ವ್ಯಕ್ತಿ ಹುಟ್ಟಿದ ಸಮಯದಲ್ಲಿ ಇದ್ದಂಥ ಆ ನಿರ್ದಿಷ್ಟ ವಾರ, ತಿಥಿ ಮತ್ತು ನಕ್ಷತ್ರವು ಅಂದರೆ ಅದೇ ವಾರ, ತಿಥಿ ಮತ್ತು ನಕ್ಷತ್ರವು ಆ ವ್ಯಕ್ತಿಯ ಬದುಕಿನಲ್ಲಿ ಪುನರಾವರ್ತನೆ ಆದಾಗ ಬಹಳ ಎಚ್ಚರಿಕೆಯನ್ನು ವಹಿಸಬೇಕು. ಇನ್ನು ಈ

16 Sep 2025 3:04 pm
ಧರ್ಮಸ್ಥಳ ಪ್ರಕರಣ: ಬಂಗ್ಲೆಗುಡ್ಡ ಮಹಜರಿಗೆ ಎಸ್​ಐಟಿಗೇ ಗೊಂದಲ! ಕಾನೂನು ತಜ್ಞರಿಗೆ ಮೊರೆ

ಧರ್ಮಸ್ಥಳ ‘ಬುರುಡೆ’ ಪ್ರಕರಣದ ತನಿಖೆಯಲ್ಲಿ ಎಸ್ಐಟಿ ಮಹಜರು ನಡೆಸುವ ವಿಚಾರದಲ್ಲಿ ಸಂಕಷ್ಟಕ್ಕೀಡಾಗಿದೆ. ವಿಠ್ಠಲ ಗೌಡ ತೋರಿಸಿದ ಸ್ಥಳದಲ್ಲಿ ಮಾತ್ರ ಮಹಜರು ನಡೆಸಬೇಕೇ ಅಥವಾ ಸಂಪೂರ್ಣ ಬಂಗ್ಲೆಗುಡ್ಡದಲ್ಲಿ ನಡೆಸಬೇಕೇ ಎಂಬ ಗೊ

16 Sep 2025 2:32 pm
ಹಿರಿಯ ಕಲಾವಿದರಿಗೆ ರಾಗಿಣಿ ದ್ವಿವೇದಿ ಕೊಡೋ ಗೌರವ ನೋಡಿ

Ragini Dwivedi: ನಟಿ ರಾಗಿಣಿ ದ್ವಿವೇದಿ ಅವರು ಹಲವು ವರ್ಷಗಳಿಂದ ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಹಲವು ಹಿಟ್ ಚಿತ್ರಗಳನ್ನು ಅವರು ನೀಡಿದ್ದಾರೆ. ಅವರು ಹಿರಿಯ ಕಲಾವಿದರಿಗೆ ನೀಡೋ ಗೌರವ ಎಲ್ಲರಿಗೂ ಮಾದರಿ ಆಗುವಂಥದ್ದು. ಆ ಸಂದ

16 Sep 2025 2:25 pm
Video: ಏಕಾಏಕಿ ಮೇಘಸ್ಫೋಟ, ಟ್ರ್ಯಾಕ್ಟರ್​ ಮೇಲಿದ್ದವರು ನೋಡ ನೋಡುತ್ತಲೇ ನೀರು ಪಾಲು

ಡೆಹ್ರಾಡೂನ್​ನಲ್ಲಿ ಏಕಾಏಕಿ ಮೇಘಸ್ಫೋಟ ಸಂಭವಿಸಿದ್ದು, ಪ್ರವಾಹದಂಥಾ ಪರಿಸ್ಥಿತಿ ನಿರ್ಮಾಣವಾಗಿದೆ. ಟನ್ಸ್​ ನದಿ ಉಕ್ಕಿ ಹರಿದಿದ್ದು, ಟ್ರ್ಯಾಕ್ಟರ್​ನಲ್ಲಿ ಉಸಿರು ಬಿಗಿ ಹಿಡಿದು ಕೂತವರು ನೋಡ ನೋಡುತ್ತಲೇ ನೀರು ಪಾರಾಗಿರುವ

16 Sep 2025 2:19 pm
ಬೆಂಗಳೂರು: ಗಣೇಶೋತ್ಸವ ಮೆರವಣಿಗೆ ವೇಳೆ ಹೂಹಾರ ಹಾಕಿ ಭಾವೈಕ್ಯತೆ ಮೆರೆದ ಮುಸ್ಲಿಮರು!

ಕೆಆರ್ ಪುರಂನ ದೇವಸಂದ್ರದ ಗಣೇಶ ವಿಸರ್ಜನೆಯ ವೇಳೆ ಸ್ಥಳೀಯ ಮುಸಲ್ಮಾನರು ಹೂ ಹಾರ ಹಾಕಿ ಸಂಭ್ರಮಿಸಿದ್ದಾರೆ. ಅಷ್ಟೇ ಅಲ್ಲದೇ ಶ್ರೀ ವಿನಾಯಕ ಗೆಳೆಯರ ಬಳಗದಿಂದ ನಡೆದ ಗಣಪತಿ ಉತ್ಸವದ ಮೆರವಣಿಗೆಯಲ್ಲಿ ಭಾಗವಹಿಸಿದ ಜನರಿಗೆ ತಂಪು ಪ

16 Sep 2025 2:03 pm
ಅಣ್ಣಾವ್ರ ಹಳೆಯ ಸಿನಿಮಾಗಳ ನೆನಪಿಸಿದ ಶಿವಣ್ಣ ಹೊಸ ಸಿನಿಮಾ ಲುಕ್

Shiva Rajkumar-Dr Rajkumar: ರಾಜ್​​ಕುಮಾರ್ ಅವರು ಕೆಲವು ಸ್ಪೈ ಸಿನಿಮಾಗಳಲ್ಲಿ ನಟಿಸಿದ್ದಾರೆ. ‘ಜೇಡರ ಬಲೆ’, ‘ಆಪರೇಷನ್ ಡೈಮೆಂಟ್ ರಾಕೆಟ್’, ‘ಗೋವಾನಲ್ಲಿ ಸಿಐಡಿ’ ಇನ್ನೂ ಕೆಲವು ಸಿನಿಮಾಗಳಲ್ಲಿ ನಟಿಸಿದ್ದು, ಈ ಸಿನಿಮಾಗಳಲ್ಲಿ ಸೂಟು-ಬೂಟು ಧರ

16 Sep 2025 1:32 pm
ವಿಜಯ್ ದೇವರಕೊಂಡ-ರಶ್ಮಿಕಾ ಮಂದಣ್ಣ ಸಿನಿಮಾಕ್ಕೆ ಹಾಲಿವುಡ್ ಸ್ಟಾರ್ ನಟ ಎಂಟ್ರಿ

Vijay Deverakonda-Rashmika Mandanna: ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಆರು ವರ್ಷಗಳ ಬಳಿಕ ಮತ್ತೆ ಒಂದೇ ಸಿನಿಮಾನಲ್ಲಿ ನಟಿಸಲಿದ್ದಾರೆ. ನಿಜ ಜೀವನದ ಈ ಜೋಡಿ ಮತ್ತೊಮ್ಮೆ ತೆರೆಯ ಮೇಲೆ ಜೋಡಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಇವರ ಹೊಸ ಸಿನಿಮಾ

16 Sep 2025 1:06 pm
Viral: ವಾಸಯೋಗ್ಯಕ್ಕೆ ಗುರುಗಾಂವ್‌ಗಿಂತ ಬೆಂಗಳೂರು ಬೆಸ್ಟ್; ಕಾರಣ ವಿವರಿಸಿದ ವ್ಯಕ್ತಿ

ಹೆಚ್ಚಿನವರು ಉದ್ಯೋಗ ಅರಸುತ್ತಾ ಬೆಂಗಳೂರಿಗೆ ಬರುತ್ತಾರೆ. ಪ್ರಾರಂಭದ ದಿನಗಳಲ್ಲಿ ಈ ಊರಿಗೆ ಹೊಂದಿಕೊಳ್ಳುವುದು ಕಷ್ಟವಾದರೂ ನಂತರದಲ್ಲಿ ಇದು ನಮ್ಮ ಹುಟ್ಟೂರು ಎನ್ನುವಷ್ಟು ಹತ್ತಿರವಾಗಿ ಬಿಡುತ್ತದೆ. ಇದೀಗ ರೆಡ್ಡಿಟ್ ನಲ್ಲ

16 Sep 2025 1:00 pm
ಇಥನಾಲ್ ತಯಾರಿಕೆಗೆ ನಮ್ಮ ಜೋಳ ಬಳಸಿ: ಭಾರತಕ್ಕೆ ಬೇಡಿಕೆ ಇಟ್ಟ ಅಮೆರಿಕ

India Us trade talks: ಭಾರತ ಮತ್ತು ಅಮೆರಿಕ ನಡುವೆ ವ್ಯಾಪಾರ ಒಪ್ಪಂದ ಏರ್ಪಡಲು ಇಂದು ಎರಡೂ ದೇಶಗಳ ತಂಡಗಳಿಂದ ಮಾತುಕತೆ ಪುನಾರಂಭಗೊಂಡಿದೆ. ಈ ಮಧ್ಯೆ ಅಮೆರಿಕವು ಎರಡು ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟಿದೆ. ರಷ್ಯಾದಿಂದ ತೈಲ ಆಮದು ಕಡಿಮೆ

16 Sep 2025 1:00 pm
ಮಲತಾಯಿಯ ನೀಚ ಕೃತ್ಯಕ್ಕೆ ಪ್ರಾಣ ಕಳೆದುಕೊಂಡ ಆರು ವರ್ಷದ ಹೆಣ್ಣು ಮಗು

ಮಹಿಳೆಯೊಬ್ಬಳು ತನ್ನ ಆರು ವರ್ಷದ ಮಲ ಮಗಳನ್ನು ಕಟ್ಟಡದ ಮೂರನೇ ಮಹಡಿಯಿಂದ ತಳ್ಳಿ ಕೊಲೆ ಮಾಡಿದಂತಹ ಘಟನೆ ಬೀದರ್‌ನಲ್ಲಿ ನಡೆದಿದೆ. ಆಗಸ್ಟ್‌ 27 ರಂದು ಈ ಘಟನೆ ನಡೆದಿದ್ದು, ರಾಧ ಎಂಬಾಕೆ ತನ್ನ ಮಲ ಮಗಳು ಶಾನ್ವಿಯನ್ನು ಉದ್ದೇಶಪೂರ್

16 Sep 2025 12:57 pm
ಸಾವಿನಲ್ಲೂ ಮಾನವೀಯತೆ ಮೆರೆದ ಕೆಎಸ್​ಆರ್​ಟಿಸಿ ಚಾಲಕ: ಹೃದಯಾಘಾತವಾದರೂ ಬಸ್ ನಿಲ್ಲಿಸಿ ಪ್ರಯಾಣಿಕರ ರಕ್ಷಣೆ!

ಹೃದಯಾಘಾತವಾಗಿ ಪ್ರಾಣ ವೇದನೆ ಅನುಭವಿಸುತ್ತಿರುವಾಗಲೂ ತಾನು ಚಲಾಯಿಸುತ್ತಿದ್ದ ಬಸ್ಸಿನಲ್ಲಿದ್ದ ಪ್ರಯಾಣಿಕರ ಜೀವದ ಬಗ್ಗೆ ಮಿಡಿದ ಕೆಎಸ್ಆರ್​​ಟಿಸಿ ರಾಜಹಂಸ ಬಸ್ ಚಾಲಕ ರಾಜೀವ್ ಬಿರಾದಾರ್ (50) ಬಸ್ಸನ್ನು ನಿಲ್ಲಿಸಿ ಜೀವ ಬಿಟ

16 Sep 2025 12:42 pm
Samsung Galaxy S25 FE: ಬೆಂಕಿ ಕ್ಯಾಮೆರಾ, ಶಕ್ತಿಶಾಲಿ ಫೀಚರ್ಸ್: ಭಾರತದಲ್ಲಿ ಸ್ಯಾಮ್ಸಂಗ್ ಗ್ಯಾಲಕ್ಸಿ S25 FE ಬೆಲೆ ಘೋಷಣೆ

ಭಾರತದಲ್ಲಿ ಹೊಸ ಸ್ಯಾಮ್ಸಂಗ್ ಗ್ಯಾಲಕ್ಸಿ S25 FE ಸ್ಮಾರ್ಟ್​ಫೋನ್​ನ ಮಾರಾಟ ಆರಂಭವಾಗಿದೆ. ಈ ತಿಂಗಳ ಆರಂಭದಲ್ಲಿ ಈ ಸ್ಯಾಮ್ಸಂಗ್ ಫೋನ್ ಅನ್ನು ಜಾಗತಿಕವಾಗಿ ಬಿಡುಗಡೆ ಮಾಡಲಾಯಿತು. ಈ ಫೋನ್ ಶಕ್ತಿಯುತ 4,900mAh ಬ್ಯಾಟರಿ ಸೇರಿದಂತೆ ಹಲವ

16 Sep 2025 12:40 pm
Gajakesari and Shakata Yogas: ಅಪರೂಪದ ಜ್ಯೋತಿಷ್ಯ ಯೋಗಗಳು; ಗಜಕೇಸರಿ ಮತ್ತು ಶಕಟ ಯೋಗಗಳ ಬಗ್ಗೆ ಮಾಹಿತಿ ಇಲ್ಲಿದೆ

ಗಜಕೇಸರಿ ಯೋಗ ಅಂದರೆ ಗುರು- ಚಂದ್ರರಿಂದ ಸೃಷ್ಟಿ ಆಗುವ ಯೋಗವಾಗಿದ್ದು, ಇದು ಅಪರೂಪ ಅಥವಾ ವಿರಳ ಯೋಗ ಅಂತೇನಲ್ಲ.ಅದೇ ರೀತಿ ಗುರು- ಚಂದ್ರರಿಂದ ಸೃಷ್ಟಿಯಾಗುವ ಶಕಟ ಯೋಗದ ಬಗ್ಗೆಯೂ ಇಲ್ಲಿ ಮಾಹಿತಿ ಇದೆ. ಆದರೆ ಈ ಶಕಟ ಯೋಗ ಶುಭ ಯೋಗವಲ್

16 Sep 2025 12:38 pm
‘ಯಶ್ ತಾಯಿಗೆ ತಲುಪೋವರೆಗೂ ಶೇರ್ ಮಾಡಿ’: ‘ಕೊತ್ತಲವಾಡಿ’ ಕಲಾವಿದನಿಗೆ ಇನ್ನೂ ಆಗಿಲ್ಲ ಪೇಮೆಂಟ್

‘ಕೊತ್ತಲವಾಡಿ’ ಸಿನಿಮಾ ಒಟಿಟಿಗೆ ಬಿಡುಗಡೆಯಾಗಿದೆ. ಆದರೆ, ಸಿನಿಮಾದಲ್ಲಿ ನಟಿಸಿದ್ದ ನಟ ಮಹೇಶ್ ಗುರು ತಮಗೆ ಸಂಭಾವನೆ ಬಂದಿಲ್ಲ ಎಂದು ಆರೋಪಿಸಿದ್ದಾರೆ. ಚಿತ್ರದ ನಿರ್ಮಾಪಕರಿಂದ ಸಹಾಯ ಪಡೆಯಲು ಅವರು ಪ್ರಯತ್ನಿಸಿದ್ದಾರೆ ಆದರ

16 Sep 2025 12:33 pm
ಪುರಿಯಲ್ಲಿ ಗೆಳೆಯನ ಎದುರೇ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ

ಗೆಳೆಯನ ಎದುರೇ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿರುವ ಘಟನೆ ಪುರಿಯಲ್ಲಿ ನಡೆದಿದೆ. ದೇವಸ್ಥಾನಕ್ಕೆ ಭೇಟಿ ಕೊಟ್ಟು ಬೀಚ್​​ನಲ್ಲಿ ಇಬ್ಬರು ಕುಳಿರುವಾಗ ಅವರನ್ನೇ ಹಿಂಬಾಲಿಸಿ ಬಂದ ಗುಂಪೊಂದು ಅವರಿಬ್ಬರ ವಿಡಿಯೋವನ್ನು ಚಿ

16 Sep 2025 12:32 pm
ದಸರಾ ‘ಉದ್ಘಾಟನೆ’ ಸಂಪ್ರದಾಯಕ್ಕೆ ನಾಂದಿ ಹಾಡಿದ್ದು ಡಾ ರಾಜ್​​​ಕುಮಾರ್, ಹೇಗೆ ಗೊತ್ತೆ?

Dasara Inauguration: ನಾಡ ಹಬ್ಬ ದಸರಾ ಆಚರಣೆಗೆ ದಿನಗಣನೆ ಶುರುವಾಗಿದೆ. ಜಂಬೂ ಸವಾರಿಯ ತಾಲೀಮು ಜಾರಿಯಲ್ಲಿದೆ. ಈ ಬಾರಿಯ ದಸರಾ ಉದ್ಘಾಟನೆಯನ್ನು ಬಾನು ಮುಷ್ಕಾಖ್ ಅವರು ಮಾಡಲಿದ್ದಾರೆ. ಆದರೆ ಇದಕ್ಕೆ ಪ್ರತಾಪ್ ಸಿಂಹ ಸೇರಿದಂತೆ ಹಲವು ಬಿಜೆಪ

16 Sep 2025 12:31 pm
ಅಮೆರಿಕದ ಟ್ಯಾರಿಫ್ ನಡುವೆಯೂ ಭಾರತದ ರಫ್ತು ಹೆಚ್ಚಳ; ಟ್ರೇಡ್ ಡೆಫಿಸಿಟ್ ಕೂಡ ಇಳಿಕೆ

India's trade deficit decline in 2025 August: 2025ರ ಆಗಸ್ಟ್ ತಿಂಗಳಲ್ಲಿ ಭಾರತದ ಸರಕುಗಳ ರಫ್ತು ಹೆಚ್ಚಾಗಿದೆ, ಆಮದು ಕಡಿಮೆ ಆಗಿದೆ. ಒಟ್ಟಾರೆ ಸರಕುಗಳ ಟ್ರೇಡ್ ಡೆಫಿಸಿಟ್ ಕಡಿಮೆ ಆಗಿದೆ. ಸರ್ಕಾರ ಬಿಡುಗಡೆ ಮಾಡಿದ ದತ್ತಾಂಶದ ಪ್ರಕಾರ, ಆಗಸ್ಟ್​ನಲ್ಲಿ ಭಾರತ

16 Sep 2025 12:19 pm
ಒಂದೇ ದಿನಕ್ಕೆ ಕಿತ್ತು ಬಂದ ಕೆ.ಆರ್‌. ಪೇಟೆಯ ಆಸ್ಪತ್ರೆ ಆವರಣದಲ್ಲಿ ಹಾಕಿದ್ದ 27 ಕೋಟಿ ವೆಚ್ಚದ ಡಾಂಬರ್‌ ರಸ್ತೆ

ಮಂಡ್ಯದ ಕೆ.ಆರ್.‌ ಪೇಟೆಯ ನೂತನ ತಾಯಿ ಮಕ್ಕಳ ಆಸ್ಪತ್ರೆಯ ಆವರಣದ ರಸ್ತೆಯಲ್ಲಿ 27 ಕೋಟಿ ವೆಚ್ಚದಲ್ಲಿ ಡಾಂಬರೀಕರಣ ಕಾರ್ಯ ನಡೆದಿದ್ದು, ಡಾಂಬರೀಕರಣ ನಡೆದ ಒಂದೇ ದಿನದಲ್ಲಿ ರಸ್ತೆ ಡಾಂಬರ್‌ ಕಿತ್ತು ಬಂದಿದ್ದು, ಕಳಪೆ ಕಾಮಗಾರಿಯ ವಿ

16 Sep 2025 12:00 pm
ಹಾಸದಲ್ಲಿ ತಪ್ಪಿದ ಮತ್ತೊಂದು ದುರಂತ: ಕುಡಿದ ಮತ್ತಿನಲ್ಲಿ ಯದ್ವಾತದ್ವ ಗೂಡ್ಸ್ ವಾಹನ ಚಾಲನೆ, ಬೈಕ್​ಗಳಿಗೆ ಡಿಕ್ಕಿ

ಹಾಸನದಲ್ಲಿ 10 ಜನರ ಸಾವಿನ ದುರಂತ ಮಾಸುವ ಮುನ್ನವೇ ಗೂಡ್ಸ್ ವಾಹನ ಚಾಲಕನೊಬ್ಬ ಕೆಆರ್ ಪುರಂ ನಲ್ಲಿ ಮೂರ್ನಾಲ್ಕು ವಾಹನಗಳಿಗೆ ಢಿಕ್ಕಿ ಹೊಡೆದು ಪರಾರಿಯಾಗಲು ಯತ್ನಿಸಿದ್ದಾನೆ. ಸ್ಥಳೀಯ ಯುವಕರು ಆತನ್ನು ಹಿಡಿದು, ಧರ್ಮದೇಟು ಕೊಟ್

16 Sep 2025 11:58 am
ಬೇಸ್​​ಬಾಲ್ ಬ್ಯಾಟ್​ನಿಂದ ಹೊಡೆದು ಮಹಿಳಾ ಪೊಲೀಸ್​ ಅಧಿಕಾರಿಯ ಹತ್ಯೆಗೈದ ಪತಿ

ಪತಿಯೊಬ್ಬ ಬೇಸ್​​ಬಾಲ್ ಬ್ಯಾಟ್​​ನಿಂದ ಹೊಡೆದು ಪತ್ನಿಯನ್ನು ಹತ್ಯೆ ಮಾಡಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಮಹಿಳೆ ಹೆಡ್ ಕಾನ್​​ಸ್ಟೆಬಲ್ ಆಗಿ ಸೇವೆ ಸಲ್ಲಿಸುತ್ತಿದ್ದರು. ದಂಪತಿ ನಡುವೆ ತೀವ್ರ ವಾಗ್ವಾದ ನಡೆದ ನಂತರ

16 Sep 2025 11:54 am
‘ಮಹಾನಟಿ’ ಈ ಸ್ಪರ್ಧಿಯ ಬಗ್ಗೆ ಅನುಶ್ರೀಗೆ ಇದೆ ವಿಶೇಷ ಹೆಮ್ಮೆ

Anchor Anushree: ಆ್ಯಂಕರ್ ಅನುಶ್ರೀ ಅವರು ಕಳೆದ ವಾರ ನಡೆದ ‘ನಾವು ನಮ್ಮವರು’ ಹಾಗೂ ‘ಮಹಾನಟಿ 2’ ವೇದಿಕೆ ಮೇಲೆ ಆ್ಯಂಕರಿಂಗ್ ಮಾಡಿದ್ದಾರೆ. ಈ ವೇಳೆ ಅವರು ಒಂದು ವಿಚಾರ ಹಂಚಿಕೊಂಡರು. ಆ ವಿಷಯ ಏನು ಎಂಬುದುರ ಬಗ್ಗೆ ಈ ವಿಡಿಯೋದಲ್ಲಿ ವಿವರಿಸ

16 Sep 2025 11:40 am
ಉತ್ತರ ಪ್ರದೇಶ: 15 ದಿನದ ಹೆಣ್ಣು ಶಿಶುವಿನ ಜೀವಂತ ಸಮಾಧಿ, ಆದರೂ ಬದುಕಿ ಬಂದಿದ್ಹೇಗೆ?

ಉತ್ತರ ಪ್ರದೇಶದಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಇಲ್ಲಿ 15 ದಿನಗಳ ಹೆಣ್ಣುಮಗುವನ್ನು ಜೀವಂತ ಸಮಾಧಿ ಮಾಡಿರುವ ಮನಕಲಕುವ ಘಟನೆ ಶಹಜಹಾನ್ಪುರದಲ್ಲಿ ನಡೆದಿದೆ. ಜಿಲ್ಲೆಯ ಜೈತಿಪುರ ಪ್ರದೇಶದ ಗೋದಾಪುರ ಗ್ರಾಮದಲ್ಲಿ

16 Sep 2025 11:24 am
‘ಮಾರ್ಕ್’ ಸಿನಿಮಾ ಬಗ್ಗೆ ಹೊಸ ಅಪ್​​ಡೇಟ್ ಕೊಟ್ಟ ಕಿಚ್ಚ: ಏನದು?

Kichcha Sudeep movies: ಕಿಚ್ಚ ಸುದೀಪ್ ನಟನೆಯ ‘ಮಾರ್ಕ್’ ಸಿನಿಮಾದ ಪೋಸ್ಟರ್ ಅನ್ನು ಇತ್ತೀಚೆಗಷ್ಟೆ ಅವರ ಹುಟ್ಟುಹಬ್ಬದಂದು ಬಿಡುಗಡೆ ಮಾಡಲಾಯ್ತು. ಭಿನ್ನ ಹೇರ್​​ಸ್ಟೈಲ್​​​ನಲ್ಲಿ ಸುದೀಪ್ ರಗಡ್ ಆಗಿ ಕಾಣಿಸಿಕೊಂಡಿದ್ದಾರೆ. ಇದೀಗ ‘ಮಾರ್

16 Sep 2025 11:24 am
ಕೊಪ್ಪಳ ನಗರಸಭೆ ಕಚೇರಿ ಸೇರಿ 5 ಕಡೆ ಲೋಕಾಯುಕ್ತ ದಾಳಿ: 10 ಕೋಟಿ ರೂ. ದುರ್ಬಳಕೆ ಆರೋಪದಲ್ಲಿ ಕ್ರಮ

Koppal Lokayukta raid: ಕೊಪ್ಪಳದಲ್ಲಿ ಭ್ರಷ್ಟ ಅಧಿಕಾರಿಗಳಿಗೆ ಬೆಳಗ್ಗೆಯೇ ಲೋಕಾಯುಕ್ತ ಅಧಿಕಾರಿಗಳು ಶಾಕ್ ನೀಡಿದ್ದಾರೆ. ವಿವಿಧ ಕಾಮಗಾರಿಗಳಲ್ಲಿ ಸುಮಾರು 10 ಕೋಟಿ ರೂ. ಅಕ್ರಮ ಎಸಗಿರುವ ಆರೋಪ ಸಂಬಂಧ ಕೊಪ್ಪಳ ಲೋಕಾಯುಕ್ತ ಡಿವೈಎಸ್​​ಪಿ ವಸ

16 Sep 2025 11:14 am
Gold Rate Today Bangalore: ಚಿನ್ನ, ಬೆಳ್ಳಿ ಬೆಲೆ ಭರ್ಜರಿ ಏರಿಕೆ; ಮತ್ತೆ ಹೊಸ ದಾಖಲೆ

Bullion Market 2025 September 16th: ಇಂದು ಮಂಗಳವಾರ ಚಿನ್ನ ಮತ್ತು ಬೆಳ್ಳಿ ಬೆಲೆಗಳೆರಡೂ ಏರಿವೆ. ಚಿನ್ನದ ಬೆಲೆ 80 ರೂ ಹೆಚ್ಚಿದರೆ, ಬೆಳ್ಳಿ ಬೆಲೆ 1 ರೂ ಏರಿದೆ. 22 ಕ್ಯಾರಟ್ ಚಿನ್ನದ ಬೆಲೆ 10,180 ರೂ ಇದ್ದದ್ದು 10,260 ರೂಗೆ ಏರಿದೆ. 24 ಕ್ಯಾರಟ್ ಚಿನ್ನದ ಬೆಲೆ 11,193 ರ

16 Sep 2025 11:05 am
PM Modi At 75 : ಸಾಮಾನ್ಯ ಕಾರ್ಯಕರ್ತನಿಂದ ಸಿಎಂ, ಪ್ರಧಾನಿಯಾಗುವವರೆಗಿನ ನರೇಂದ್ರ ಮೋದಿ ಪ್ರಯಾಣ, ಚಿತ್ರಗಳು

‘‘ನಾನು ನರೇಂದ್ರ ದಾಮೋದರ್ ದಾಸ್ ಮೋದಿ’’ ಹೀಗೆ ಹೇಳುತ್ತಾ ಮೇ 26, 2014ರಂದು ನರೇಂದ್ರ ಮೋದಿ ಭಾರತದ 14ನೇ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರು. ಅವರ ಹೆಸರು ಇಡೀ ಪ್ರಪಂಚದಾದ್ಯಂತ ಪ್ರತಿಧ್ವನಿಸಲು ಪ್ರಾರಂಭಿಸಿತು. ವಿಶ್ವದ

16 Sep 2025 10:45 am
Video: ಜಸ್ಟ್​​ ಮಿಸ್,​​​ ನೀರಿಗೆ ಬೀಳುತ್ತಿದ್ದ ಮಗುವನ್ನು ಕಾಪಾಡಿದ ಶ್ವಾನ

ನಿಯತ್ತು, ನಿಷ್ಠೆ, ನಿಸ್ವಾರ್ಥಗೆ ಇನ್ನೊಂದು ಹೆಸರೇ ಈ ಶ್ವಾನ. ಒಂದು ಹೊತ್ತು ಹಾಕಿದರೆ ಸಾಕು ಬದುಕಿರುವರೆಗೂ ಮನೆಯನ್ನು ಕಾಯುತ್ತಾ ಋಣವನ್ನು ತೀರಿಸುತ್ತದೆ. ಸೋಶಿಯಲ್ ಮೀಡಿಯಾದಲ್ಲಿ ಶ್ವಾನವು ಅಪಾಯದ ವೇಳೆ ತನ್ನವರನ್ನು ಕಾಪಾ

16 Sep 2025 10:44 am
Daily Devotional: ಗೃಹಪ್ರವೇಶದ ಸಮಯದಲ್ಲಿ ದೇವರ ಹಳೆಯ ಹರಿದ ಫೋಟೋ ಮತ್ತು ವಿಗ್ರಹಗಳನ್ನು ಏನು ಮಾಡಬೇಕು?

ಹೊಸ ಮನೆಗೆ ಗೃಹಪ್ರವೇಶದ ಸಮಯದಲ್ಲಿ ದೇವರ ಹಳೆಯ ಫೋಟೋ ಮತ್ತು ವಿಗ್ರಹಗಳನ್ನು ಏನು ಮಾಡಬೇಕು ಎಂಬುದರ ಬಗ್ಗೆ ಡಾ. ಬಸವರಾಜ್ ಗುರೂಜಿಯವರು ನೀಡಿರುವ ಮಾಹಿತಿ ಇಲ್ಲಿದೆ. ಗುರೂಜಿಯವರು ಹೇಳುವಂತೆ ನೀರಿಗೆ ಬಿಸಾಕುವುದು ಅಥವಾ ಅಶ್ವತ

16 Sep 2025 10:41 am
Tech Tips: ಕದ್ದ ಲ್ಯಾಪ್‌ಟಾಪ್ ಅನ್ನು ಕಂಡುಹಿಡಿಯುವುದು ಹೇಗೆ?: ಇಲ್ಲಿದೆ ನೋಡಿ ಟಿಪ್ಸ್

Find Stolen Laptop: ನಿಮ್ಮ ಲ್ಯಾಪ್‌ಟಾಪ್‌ನಲ್ಲಿ ಬಹಳ ಮುಖ್ಯವಾದ ಡೇಟಾ ಇರುತ್ತದೆ. ಹೀಗಿದ್ದಾಗ ನಿಮ್ಮ ಲ್ಯಾಪ್‌ಟಾಪ್ ಕಳೆದುಹೋದರೆ ಅಥವಾ ಕದ್ದರೆ ಏನು ಗತಿ?. ಆದರೆ ಲ್ಯಾಪ್‌ಟಾಪ್ ಕದ್ದಿದ್ದರೆ ಅದನ್ನು ಮರಳಿ ಪಡೆಯಬಹುದು, ಇದಕ್ಕಾಗಿ ನೀವ

16 Sep 2025 10:38 am
Vastu Shastra: ಮನೆಯಲ್ಲಿ ವಾಸ್ತು ದೋಷ ಇದ್ರೆ ಪದೇ ಪದೇ ಈ ಸಮಸ್ಯೆ ಕಾಡುವುದು ಪಕ್ಕಾ!

ವಾಸ್ತುಶಾಸ್ತ್ರದ ಪ್ರಕಾರ, ಮನೆಯಲ್ಲಿನ ವಾಸ್ತು ದೋಷಗಳು ಆರೋಗ್ಯ, ಸಂಬಂಧ ಮತ್ತು ಆರ್ಥಿಕತೆಯ ಮೇಲೆ ಪ್ರಭಾವ ಬೀರಬಹುದು. ನಿದ್ರೆಯ ಕೊರತೆ, ಜಗಳಗಳು, ಆರ್ಥಿಕ ಸಮಸ್ಯೆಗಳು ಇತ್ಯಾದಿ ವಾಸ್ತು ದೋಷದ ಸೂಚನೆಗಳಾಗಿರಬಹುದು. ಈ ದೋಷಗಳನ

16 Sep 2025 10:21 am
ದರ್ಶನ್​ಗೆ ನಿಜಕ್ಕೂ ಬೆನ್ನು ನೋವು ಇದೆಯಾ? ವೈರಲ್ ಆದ ವಿಡಿಯೋದಲ್ಲಿದೆ ಅಸಲಿಯತ್ತು

ದರ್ಶನ್ ಅವರು ಡೆವಿಲ್ ಚಿತ್ರದ ಚಿತ್ರೀಕರಣದ ಸಮಯದಲ್ಲಿ ಬೆನ್ನು ನೋವಿನಿಂದ ಬಳಲುತ್ತಿದ್ದ ವಿಡಿಯೋ ವೈರಲ್ ಆಗಿದೆ. ಚಿತ್ರತಂಡದ ಪ್ರಕಾರ, ಫೈಟ್ ದೃಶ್ಯದ ಸಮಯದಲ್ಲಿ ಅವರಿಗೆ ನೋವು ಉಲ್ಬಣಗೊಂಡಿತ್ತಂತೆ. ಅವರು ಡ್ಯೂಪ್ ಬಳಸಲು ನಿರ

16 Sep 2025 10:10 am
Video: ಕುಡಿದ ಮತ್ತಿನಲ್ಲಿ ಟ್ರಕ್ ಚಾಲನೆ, ಹಲವು ವಾಹನಗಳಿಗೆ ಡಿಕ್ಕಿ, ಇಬ್ಬರು ಸಾವು, 11 ಮಂದಿಗೆ ಗಾಯ

ಕುಡಿದ ಮತ್ತಿನಲ್ಲಿ ವ್ಯಕ್ತಿಯೊಬ್ಬ ಟ್ರಕ್ ಚಲಾಯಿಸಿದ ಪರಿಣಾಮ ಹಲವು ವಾಹನಗಳ ಮೇಲೆ ಹರಿದು ಇಬ್ಬರು ಸಾವನ್ನಪ್ಪಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಘಟನೆಯಲ್ಲಿ 11 ಮಂದಿ ಗಾಯಗೊಂಡಿದ್ದಾರೆ. ವಿದ್ಯಾ ಪ್ಯಾಲೇಸ್‌ನಿಂದ ಬರ

16 Sep 2025 9:45 am
Asia Cup 2025: ಏಷ್ಯಾಕಪ್​ನಲ್ಲಿ ಭಾರತದ ಮುಂದಿನ ಪಂದ್ಯ ಯಾವಾಗ, ಯಾರ ವಿರುದ್ಧ, ಎಲ್ಲಿ?

IND vs Oman live Streaming: ಭಾರತ ಮತ್ತು ಓಮನ್ ನಡುವಿನ ಈ ಪಂದ್ಯವು ಸೆಪ್ಟೆಂಬರ್ 19 ರಂದು ನಡೆಯಲಿದೆ. ಪಂದ್ಯವು ಭಾರತೀಯ ಕಾಲಮಾನ ರಾತ್ರಿ 8:00 ಗಂಟೆಗೆ ಆರಂಭವಾಗಲಿದೆ. ಪಂದ್ಯ ಪ್ರಾರಂಭವಾಗುವ ಅರ್ಧ ಗಂಟೆ ಮೊದಲು ಅಂದರೆ ಸಂಜೆ 7:30 ಕ್ಕೆ ಟಾಸ್ ನಡೆಯಲಿ

16 Sep 2025 9:41 am
Income Tax Returns: ಕೇವಲ ಒಂದೇ ಒಂದು ದಿನ ಐಟಿಆರ್ ಸಲ್ಲಿಕೆ ಗಡುವು ವಿಸ್ತರಣೆ

Income tax returns filing deadline: ಆದಾಯ ತೆರಿಗೆ ಇಲಾಖೆಯು ಆದಾಯ ತೆರಿಗೆ ರಿಟರ್ನ್ (ಐಟಿಆರ್) ಸಲ್ಲಿಸಲು ಕೊನೆಯ ದಿನಾಂಕವನ್ನು ಇನ್ನೂ ಒಂದು ದಿನ ವಿಸ್ತರಿಸಿದೆ. ಆದ್ದರಿಂದ, ಐಟಿಆರ್ ಸಲ್ಲಿಸಲು ಕೊನೆಯ ದಿನಾಂಕ ಈಗ ಸೆಪ್ಟೆಂಬರ್ 16, 2025 ಆಗಿದೆ. ಈ ಮೊದಲ

16 Sep 2025 9:34 am
World Ozone Day 2025: ಸಕಲ ಜೀವಸಂಕುಲದದ ರಕ್ಷಕವಾದ ಓಝೋನ್‌ ಪದರದ ಸಂರಕ್ಷಣೆ ಮನುಕುಲದ ಹೊಣೆ

ಓಝೋನ್‌ ಪದರವು ಭೂಮಿಯನ್ನು ಸೂರ್ಯನ ನೇರಳಾತೀತ ಕಿರಣಗಳಿಂದ ರಕ್ಷಿಸುವುದು ಮಾತ್ರವಲ್ಲದೆ, ಇದು ಭೂಮಿಯ ಸಕಲ ಜೀವ ಸಂಕುಲವನ್ನು ರಕ್ಷಿಸುವ ಸಂರಕ್ಷಕನಾಗಿ ಕೆಲಸ ಮಾಡುತ್ತಿದೆ. ಆದರೆ ಇಂದು ಮಾನವನ ಕಾರಣದಿಂದಾಗಿ ಓಝೋನ್‌ ಪದರ ಕ್ಷ

16 Sep 2025 9:30 am
ಕರ್ನಾಟಕದಲ್ಲಿ ಜಿಪಿಎಸ್, ಪ್ಯಾನಿಕ್ ಬಟನ್ ಕಡ್ಡಾಯ: ಎಫ್​ಸಿ ಮಾಡಿಸಲು ಆಂಧ್ರ ಪ್ರದೇಶಕ್ಕೆ ಹೋಗುತ್ತಿರುವ ಕ್ಯಾಬ್ ಮಾಲೀಕರು!

ಕೇಂದ್ರ ಸರ್ಕಾರದ ನಿರ್ಭಯ ಯೋಜನೆಯಡಿಯಲ್ಲಿ ಕರ್ನಾಟಕದ ಎಲ್ಲಾ ಯೆಲ್ಲೋ ಬೋರ್ಡ್ ವಾಹನಗಳಿಗೂ ಜಿಪಿಎಸ್, ಪ್ಯಾನಿಕ್ ಬಟನ್ ಕಡ್ಡಾಯ ಮಾಡಿ ಆದೇಶ ಹೊರಡಿಸಲಾಗಿದೆ. ಇದರಿಂದ ನಮಗೆ ಯಾವುದೇ ಪ್ರಯೋಜನ ಇಲ್ಲ ಎಂದು ಕ್ಯಾಬ್ ಚಾಲಕರು, ಮಾಲ

16 Sep 2025 9:13 am
Video: ಡೆಹ್ರಾಡೂನ್​​ನಲ್ಲಿ ಮೇಘಸ್ಫೋಟ, ಉಕ್ಕಿ ಹರಿದ ತಮ್ಸಾ ನದಿ, ಕೊಚ್ಚಿ ಹೋದ ಮನೆಗಳು

ಡೆಹ್ರಾಡೂನ್​​ನಲ್ಲಿ ಇಂದು ಬೆಳಗ್ಗೆ ಭಾರಿ ಮೇಘಸ್ಫೋಟ ಸಂಭವಿಸಿದೆ. ಪರಿಣಾಮ ತಮ್ಸಾ ನದಿ ಉಕ್ಕಿ ಹರಿದಿದ್ದು, ಹಲವು ಮನೆಗಳು, ಅಂಗಡಿ ಮುಂಗಟ್ಟುಗಳು, ರಸ್ತೆಗಳು ನೀರಿನಲ್ಲಿ ಕೊಚ್ಚಿ ಹೋಗಿವೆ. ಸೋಮವಾರ ತಡರಾತ್ರಿ ಡೆಹ್ರಾಡೂನ್‌ನ

16 Sep 2025 8:58 am
ಶಾರುಖ್ ಖಾನ್​ಗೆ ರಾಷ್ಟ್ರ ಪ್ರಶಸ್ತಿ ಸಿಕ್ಕಿದ್ದಕ್ಕೆ ಮನೋಜ್​ ಬಾಜ್​ಪಾಯಿಗೆ ಅಸಮಾಧಾನ?

ಶಾರುಖ್ ಖಾನ್ ಅವರಿಗೆ 'ಜವಾನ್' ಚಿತ್ರಕ್ಕೆ ದೊರೆತ ರಾಷ್ಟ್ರೀಯ ಪ್ರಶಸ್ತಿಯನ್ನು ಅನೇಕರು ಪ್ರಶ್ನಿಸಿದ್ದಾರೆ. ಮನೋಜ್ ಬಾಜಪೇಯಿ ಅವರು 'ಏಕ್ ಬಂದಾ ಕಾಫಿ ಹೈ' ಚಿತ್ರಕ್ಕೆ ಪ್ರಶಸ್ತಿ ಸಿಗಬೇಕಿತ್ತೆಂದು ಹೇಳಿದ್ದಾರೆ. ಈ ವಿವಾದದ ಬಗ

16 Sep 2025 8:57 am
‘ಸು ಫ್ರಮ್ ಸೋ’ ಬಳಿಕ ಭಾನು ಜೊತೆ ಹೊಸ ಪ್ರಾಜೆಕ್ಟ್ ಘೋಷಿಸಿದ ರಾಜ್ ಬಿ ಶೆಟ್ಟಿ

ಲೈಟರ್ ಬುದ್ಧ ಪ್ರೊಡಕ್ಷನ್ಸ್‌ನ 'ಸು ಫ್ರಮ್ ಸೋ' ಸಿನಿಮಾ ಭರ್ಜರಿ ಯಶಸ್ಸು ಕಂಡಿದೆ. ರಾಜ್ ಬಿ ಶೆಟ್ಟಿ ಅವರ ನಿರ್ಮಾಣ ಸಂಸ್ಥೆ ಹೊಸ ಕಿರುಚಿತ್ರವನ್ನು ಬಿಡುಗಡೆ ಮಾಡುತ್ತಿದೆ. 'ಹಿಂದೆ ಗಾಳಿ ಮುಂದೆ ಮತ್ತೆ' ಎಂಬ ಈ ಕಿರುಚಿತ್ರವನ್ನು

16 Sep 2025 8:38 am
Asia Cup Seuper-4: ಏಷ್ಯಾಕಪ್​ನಲ್ಲಿ ದಿಢೀರ್ ಸೂಪರ್-4 ಗೆ ಅರ್ಹತೆ ಪಡೆದ ಟೀಮ್ ಇಂಡಿಯಾ

Team India, Asia Cup Super 4: ಯುಎಇ ತಂಡವು ಓಮನ್ ವಿರುದ್ಧ ಜಯಗಳಿಸುವುದರೊಂದಿಗೆ, ಏಷ್ಯಾ ಕಪ್ 2025 ರ ಸೂಪರ್-4 ನಲ್ಲಿ ಭಾರತದ ಸ್ಥಾನ ದೃಢಪಟ್ಟಿದೆ. ಸೂರ್ಯಕುಮಾರ್ ಯಾದವ್ ನೇತೃತ್ವದ ತಂಡವು ಗುಂಪು ಹಂತದ ಎರಡು ಪಂದ್ಯಗಳಿಂದ ಯುಎಇ ಮತ್ತು ಪಾಕಿಸ್ತಾನ

16 Sep 2025 8:10 am
ರಾಯಚೂರು: ಒಂದೇ ಊರಿನ ಮೂವರು ಯುವತಿಯರ ಆತ್ಮಹತ್ಯೆ ಯತ್ನಕ್ಕೆ ಬಿಗ್ ಟ್ವಿಸ್ಟ್, ಒಬ್ಬೊಬ್ಬರಿಗೂ ಇತ್ತು ಒಂದೊಂದು ಲವ್ ಸ್ಟೋರಿ!

ರಾಯಚೂರಿನಲ್ಲಿ ಮೂವರು ಯುವತಿಯರು ಆತ್ಮಹತ್ಯೆಗೆ ಯತ್ನಿಸಿದ ಪ್ರಕರಣಕ್ಕೆ ದೊಡ್ಡ ತಿರುವು ದೊರೆತಿದೆ. ರಾತ್ರಿ ಮನೆಗೆ ಸೇರಬೇಕಿದ್ದವರು ಸಾವಿನ ಮನೆ‌ ಸೇರಲು ಕಾರಣವೇ ಲವ್ ಸ್ಟೋರಿ. ಅಷ್ಟಕ್ಕೂ ಆ ಭಯಾನಕ ಘಟನೆ ಯಾಕಾಯಿತು? ಘಟನೆ ಹ

16 Sep 2025 8:07 am
ವಿಷ್ಣುವರ್ಧನ್-ರಜನಿಕಾಂತ್  ಒಟ್ಟಾಗಿ ನಟಿಸಿದ್ದ ಸಿನಿಮಾದ ಅಪರೂಪದ ದೃಶ್ಯ ನೆನಪಿದೆಯೇ?

ವಿಷ್ಣುವರ್ಧನ್ ಅವರ ಜನ್ಮದಿನದ ಸಂದರ್ಭದಲ್ಲಿ, ಅವರ ಮತ್ತು ರಜನಿಕಾಂತ್ ಅವರ ನಡುವಿನ ಆತ್ಮೀಯ ಬಾಂಧವ್ಯವನ್ನು ತೋರಿಸುವ ಅಪರೂಪದ ವೀಡಿಯೊ ವೈರಲ್ ಆಗಿದೆ. 'ವಿಡುದಲೈ' ಚಿತ್ರದ ಈ ದೃಶ್ಯವು ಇಬ್ಬರ ಅದ್ಭುತ ಗೆಳೆತನವನ್ನು ಪ್ರತಿಬಿ

16 Sep 2025 7:52 am
Asia Cup 2025: ಪಾಕಿಸ್ತಾನ ಯುಎಇ ವಿರುದ್ಧ ಆಡದಿದ್ದರೆ ಏನಾಗುತ್ತದೆ?: ಯಾವ ತಂಡ ಸೂಪರ್ -4 ತಲುಪುತ್ತದೆ?

Pakistan vs UAE, Asia Cup 2025: ಭಾರತ ವಿರುದ್ಧದ ಪಂದ್ಯದಲ್ಲಿ ಹ್ಯಾಂಡ್‌ಶೇಕ್ ವಿವಾದದ ನಂತರ ಪಾಕಿಸ್ತಾನ ಕ್ರಿಕೆಟ್ ತಂಡವು ಮ್ಯಾಚ್ ರೆಫರಿಯನ್ನು ತೆಗೆದುಹಾಕುವಂತೆ ಒತ್ತಾಯಿಸಿದೆ. ಬೇಡಿಕೆ ಈಡೇರಿಸದಿದ್ದರೆ, ಯುಎಇ ವಿರುದ್ಧದ ಪಂದ್ಯವನ್ನು ಆ

16 Sep 2025 7:47 am
ವಿಷ್ಣು, ರಾಜ್, ಅಂಬಿ; ಒಂದೇ ವೇದಿಕೆ ಮೇಲೆ ಅಪೂರ್ವ ಸಂಗಮದ ಕ್ಷಣವಿದು

Vishnuvardhan Birthday: ವಿಷ್ಣುವರ್ಧನ್ ಅವರ 75ನೇ ಜನ್ಮದಿನ ಸಮೀಪಿಸುತ್ತಿದೆ. ರಾಜ್‌ಕುಮಾರ್ ಅವರಿಗೆ ಪದ್ಮಭೂಷಣ ಪ್ರಶಸ್ತಿ ನೀಡಿದ ಸಮಾರಂಭದ ಅಪರೂಪದ ವಿಡಿಯೋ ಇದೆ. ಈ ವಿಡಿಯೋದಲ್ಲಿ ವಿಷ್ಣುವರ್ಧನ್, ರಾಜ್‌ಕುಮಾರ್ ಮತ್ತು ಅಂಬರೀಶ್ ಒಟ್ಟಾಗ

16 Sep 2025 7:37 am
ಜಾತಿಗಣತಿ ಹೊತ್ತಲ್ಲೇ ಲಿಂಗಾಯತ ಪ್ರತ್ಯೇಕ ಧರ್ಮದ ಜಗಳ: ಲಿಂಗಾಯತ ಸ್ವಾಮೀಜಿಗಳ ಮಧ್ಯೆ ತೀವ್ರ ಮುಸುಕಿನ ಗುದ್ದಾಟ

ಜಾತಿಗಣತಿ ದಿನಾಂಕ ಹತ್ತಿರವಾಗುತ್ತಿರುವಾಗಲೇ ಲಿಂಗಾಯತ ಪ್ರತ್ಯೇಕ ಧರ್ಮದ ಕೂಗು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ವೀರಶೈವ ಮಹಾಸಭಾ ಒಂದು ತಯಾರಿ ನಡೆಸುತ್ತಿದ್ದರೆ, ಇತ್ತ ಲಿಂಗಾಯತ ಪ್ರತ್ಯೇಕ ಧರ್ಮದ ಬಗ್ಗೆ ಸ್ವಾಮೀಜಿ

16 Sep 2025 7:32 am
Karnataka Rains: ಬೆಂಗಳೂರು ಸೇರಿ ಕರ್ನಾಟಕದ 19 ಜಿಲ್ಲೆಗಳಲ್ಲಿ ಮುಂದಿನ 3 ದಿನ ಧಾರಾಕಾರ ಮಳೆ, ಯೆಲ್ಲೋ ಅಲರ್ಟ್​​

ಇಂದಿನಿಂದ ಕರ್ನಾಟಕದಲ್ಲಿ ಮತ್ತೆ ಮಳೆ ಶುರುವಾಗುತ್ತಿದೆ. ಬೆಂಗಳೂರು ಸೇರಿ 19 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​ ಘೋಷಿಸಲಾಗಿದೆ.ತುಮಕೂರು, ಕೋಲಾರ, ಕೊಡಗು, ಹಾಸನ, ಚಿತ್ರದುರ್ಗ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಬೆಂಗಳೂ

16 Sep 2025 7:30 am
Daily Devotional: ಪಂಚಾಯತನ ಪೂಜೆ ಎಂದರೇನು? ಏನಿದರ ವಿಶೇಷತೆ?

ಪಂಚಾಯತನ ಪೂಜೆಯು ಹಿಂದೂ ಧರ್ಮದಲ್ಲಿ ವಿಶೇಷವಾದ ಐದು ದೇವತೆಗಳ (ಶಿವ, ವಿಷ್ಣು, ದುರ್ಗಾ, ಗಣೇಶ, ಸೂರ್ಯ) ಏಕಕಾಲಿಕ ಆರಾಧನೆಯಾಗಿದೆ. ಶಂಕರಾಚಾರ್ಯರ ಪ್ರಾರಂಭಿಕ ವಿಧಾನವಾಗಿರುವ ಇದು ಪಂಚಭೂತಗಳನ್ನು ಪ್ರತಿನಿಧಿಸುತ್ತದೆ. ಪಂಚೋಪಚ

16 Sep 2025 7:18 am
ಸಿನಿಮಾ ಪ್ರಚಾರಕ್ಕಾಗಿ ಇಷ್ಟು ಕೀಳು ಮಟ್ಟಕ್ಕೆ ಇಳಿಯಬಾರದು; ಧನುಶ್​ಗೆ ಛೀಮಾರಿ

ಧನುಶ್ ಅವರು ಮುಂಬರುವ 'ಇಡ್ಲಿ ಕಡಾಯಿ' ಚಿತ್ರ ಪ್ರಚಾರ ಮಾಡಿದ್ದಾರೆ. ಬಾಲ್ಯದಲ್ಲಿ ಇಡ್ಲಿ ಖರೀದಿಸಲು ಹೂವುಗಳನ್ನು ಮಾರಾಟ ಮಾಡುತ್ತಿದ್ದೆ ಎಂದು ಹೇಳಿದ್ದಾರೆ. ಆದರೆ, ಇದು ಸಿನಿಮಾ ಪ್ರಚಾರಕ್ಕಾಗಿ ಮಾಡಿದ ಉಪಾಯ ಎಂದು ಅನೇಕರು ಅನ

16 Sep 2025 7:17 am
ಪ್ರಯಾಣ ಕಾಲದಲ್ಲಿ ವಾಹನಗಳ ಚಕ್ರಗಳಿಗೆ ನಿಂಬೆಹಣ್ಣು ಇಡುವುದೇಕೆ? ಆಧ್ಯಾತ್ಮಿಕ ಕಾರಣ ಇಲ್ಲಿದೆ

ಇಂದಿನ ದಿನ ಭಕ್ತಿ ಕಾರ್ಯಕ್ರಮದಲ್ಲಿ ಪ್ರಯಾಣದ ಸುರಕ್ಷತೆಗಾಗಿ ಒಂದು ಸರಳ ಪರಿಹಾರವನ್ನು ವಿವರಿಸಲಾಗಿದೆ. ವಾಹನದ ಚಕ್ರಗಳಿಗೆ ನಿಂಬೆಹಣ್ಣನ್ನು ಇಡುವುದು ರಕ್ಷಣೆ ನೀಡುತ್ತದೆ ಎಂಬ ನಂಬಿಕೆಯ ಬಗ್ಗೆ ಈ ವಿಡಿಯೋದಲ್ಲಿ ಚರ್ಚಿಸಲ

16 Sep 2025 6:57 am
ಸುಬ್ರಹ್ಮಣ್ಯನ ಲಹರಿ ಇರುವ ಈ ದಿನದ ರಾಶಿ ಭವಿಷ್ಯ ಹೇಗಿದೆ ನೋಡಿ

2025 ರ ಸೆಪ್ಟೆಂಬರ್ 16, ದಿನಭವಿಷ್ಯವನ್ನು ಡಾ. ಬಸವರಾಜ ಗುರೂಜಿ ಅವರು ವಿವರಿಸಿದ್ದಾರೆ. ಮೇಷ ರಾಶಿಯವರಿಗೆ ಆರೋಗ್ಯ ಸಮಸ್ಯೆಗಳ ಸಾಧ್ಯತೆ ಇದೆ. ಆರ್ಥಿಕವಾಗಿ ಉತ್ತಮ ದಿನವಾಗಿದೆ. ವೃಷಭ ರಾಶಿಯವರಿಗೆ ಈ ದಿನದ ಫಲಗಳನ್ನು ಕೂಡ ತಿಳಿಸಲಾ

16 Sep 2025 6:48 am
Horoscope Today 16 September : ಇಂದು ಈ ರಾಶಿಯವರಿಗಾಗಿ ನೀವು ಕೆಲವನ್ನು ಬಿಡಬೇಕಾಗುವುದು

ಶಾಲಿವಾಹನ ಶಕವರ್ಷ 1948ರ ಉತ್ತರಾಯಣ, ವರ್ಷ ಋತುವಿನ ಭಾದ್ರಪದ ಮಾಸ ಕೃಷ್ಣ ಪಕ್ಷದ ನವಮೀ ತಿಥಿ ಮಂಗಳವಾರ ಪ್ರತಿರೋಧ, ಶಸ್ತ್ರಗಳ ಬಳಕೆ, ಹಳೆಯ ವಸ್ತುಗಳ ಮಾರಾಟ, ವಿಳಂಬ ಕಾರ್ಯ, ವಂಚನೆಯಿಂದ ಆದಾಯ ಇವೆಲ್ಲ ಈ ದಿನದ ವಿಶೇಷ.

16 Sep 2025 5:27 am
Numerology Horoscope 16 September: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಸೆಪ್ಟೆಂಬರ್ 16ರ ದಿನಭವಿಷ್ಯ

ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಸೆಪ್ಟೆಂಬರ್ 16ರ ಮಂಗಳವಾರದ ದ

16 Sep 2025 1:43 am
ಅಂಬರೀಷ್​​ಗೂ ‘ಕರ್ನಾಟಕ ರತ್ನ’ ಕೊಡಿ: ಸರ್ಕಾರಕ್ಕೆ ಮನವಿ ಮಾಡಿದ ನಟಿ ತಾರಾ

ಇತ್ತೀಚೆಗೆ ನಟ ವಿಷ್ಣುವರ್ಧನ್ ಹಾಗೂ ನಟಿ ಬಿ. ಸರೋಜಾದೇವಿ ಅವರಿಗೆ ‘ಕರ್ನಾಟಕ ರತ್ನ’ ಪ್ರಶಸ್ತಿ ನೀಡಲಾಯಿತು. ಬಳಿಕ ರೆಬೆಲ್ ಸ್ಟಾರ್ ಅಂಬರೀಷ್ ಅವರಿಗೂ ಈ ಗೌರವ ಸಲ್ಲಬೇಕು ಎಂದು ಅಭಿಮಾನಿಗಳು ಹೇಳಲಾರಂಭಿಸಿದರು. ಈಗ ನಟಿ ತಾರಾ ಅ

15 Sep 2025 10:44 pm
ವೈದ್ಯರ ಹಾಸ್ಟೆಲ್​ ಟಾಯ್ಲೆಟ್​​​ ಕಮೋಡ್​​ನೊಳಗೆ ನಾಗರಹಾವು!

ಕೋಟಾದ ಜೆಕೆ ಲೋನ್ ಆಸ್ಪತ್ರೆ ಹಾಸ್ಟೆಲ್‌ನಲ್ಲಿ ಶೌಚಾಲಯದ ಸೀಟಿನಲ್ಲಿ ನಾಗರಹಾವು ಪತ್ತೆಯಾಗಿದೆ. ಭಯದಿಂದ ವೈದ್ಯರು ಜೆಟ್‌ನಿಂದ ಹಾವಿಗೆ ನೀರನ್ನು ಹಾರಿಸಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ. ವೈದ್ಯರ ಹಾಸ್ಟೆಲ್​​ನಲ್ಲಿ ರಾತ

15 Sep 2025 10:38 pm
Asia Cup 2025: 40 ರನ್​ಗಳಿಂದ ಗೆದ್ದ ಯುಎಇ; ಟೂರ್ನಿಯಿಂದ ಹೊರಬೀಳುವ ಆತಂಕದಲ್ಲಿ ಪಾಕ್

Asia Cup 2025: ಏಷ್ಯಾಕಪ್ 2025ರಲ್ಲಿ ಯುಎಇ ತಂಡ ಒಮಾನ್ ತಂಡವನ್ನು 40 ರನ್‌ಗಳಿಂದ ಸೋಲಿಸಿ ತನ್ನ ಮೊದಲ ಲೀಗ್ ಗೆಲುವು ದಾಖಲಿಸಿದೆ. ಮೊದಲ ಪಂದ್ಯದಲ್ಲಿ ಭಾರತಕ್ಕೆ ಸೋತ ಯುಎಇ, ಈ ಗೆಲುವಿನೊಂದಿಗೆ ಸೂಪರ್-4 ಹಂತಕ್ಕೆ ತನ್ನ ಆಸೆಯನ್ನು ಜೀವಂತವಾಗ

15 Sep 2025 10:30 pm
ಬೀದರ್ ನಲ್ಲೊಂದು ಅಮಾನವೀಯ ಘಟನೆ: ಮಲತಾಯಿಯಿಂದ ದಾರುಣ ಅಂತ್ಯ ಕಂಡ ಪುಟ್ಟ ಕಂದಮ್ಮ

ಬೀದರ್ ನಲ್ಲೊಂದು ಅಮಾನವೀಯ ಘಟನೆ ನಡೆದಿದೆ. ಮಲತಾಯಿಯೇ ಪಟ್ಟಕಂದಮ್ಮನನ್ನ ಮೂರನೇ ಮಹಡಿ ಮೇಲಿಂದ ತಳ್ಳಿ ಕೊಲೆ ಮಾಡಿದ್ದಾಳೆ. ನಂತರ ಮಗು ತಾನೇ ಮೂರನೇ ಮಹಡಿಯಿಂದ ಬಿದ್ದಿದೆ ಎಂದು ನಾಟಕಮಾಡಿ ಅಮಾಯಕಿಯಂತೆ ತಿರುಗಾಡುತ್ತಿದ್ದಳು.

15 Sep 2025 10:30 pm
ಇಂದೋರ್‌ನಲ್ಲಿ ಜನರ ಗುಂಪಿನ ಮೇಲೆ ನುಗ್ಗಿದ ಟ್ರಕ್; ಇಬ್ಬರು ಸಾವು, ಹಲವರಿಗೆ ಗಾಯ

ಮಧ್ಯಪ್ರದೇಶದ ಇಂದೋರ್‌ನಲ್ಲಿ ಟ್ರಕ್ ನಿಯಂತ್ರಣ ತಪ್ಪಿ ಜನರು ಹಾಗೂ ಹಲವು ವಾಹನಗಳಿಗೆ ಡಿಕ್ಕಿ ಹೊಡೆದ ಪರಿಣಾಮದಿಂದ ಇಬ್ಬರು ಸಾವನ್ನಪ್ಪಿದ್ದು, 15 ಜನರು ಗಾಯಗೊಂಡಿದ್ದಾರೆ. ಮಲ್ಹರ್‌ಗಂಜ್ ಪೊಲೀಸ್ ಠಾಣೆ ವ್ಯಾಪ್ತಿಗೆ ಬರುವ ಗಣ

15 Sep 2025 10:08 pm
ಏಷ್ಯಾ ಕಪ್‌ನಲ್ಲಿ ಭಾರತ ಪಾಕಿಸ್ತಾನದ ವಿರುದ್ಧ ಆಡಿದ್ದೇಕೆ? ಕಾರಣ ತಿಳಿಸಿದ ಕೇಂದ್ರ ಸಚಿವ ಕಿರಣ್ ರಿಜಿಜು

ಭಾರತ ವರ್ಸಸ್ ಪಾಕಿಸ್ತಾನ ಏಷ್ಯಾ ಕಪ್ ಪಂದ್ಯದ ವಿರುದ್ಧ ಭಾರತದಲ್ಲಿ ತೀವ್ರ ವಿರೋಧ ವ್ಯಕ್ತವಾಗಿತ್ತು. ಪಹಲ್ಗಾಮ್ ದಾಳಿಯಲ್ಲಿ ಪಾಕಿಸ್ತಾನದ ಕೈವಾಡವಿರುವುದು ಖಚಿತವಾದ ಬೆನ್ನಲ್ಲೇ ಆ ದೇಶದೊಂದಿಗೆ ಭಾರತ ಕ್ರಿಕಟ್ ಆಡಬೇಕೇ? ಎ

15 Sep 2025 9:48 pm
Asia Cup 2025: ಕ್ರಮ ಕೈಗೊಳ್ಳದಿದ್ದರೆ ಏಷ್ಯಾಕಪ್‌ ಬಹಿಷ್ಕರಿಸುವುದಾಗಿ ಪಾಕ್ ಬೆದರಿಕೆ

Asia Cup 2025: ಏಷ್ಯಾಕಪ್‌ನಲ್ಲಿ ಭಾರತ-ಪಾಕಿಸ್ತಾನ ಪಂದ್ಯದ ನಂತರದ ಶೇಕ್ ಹ್ಯಾಂಡ್ ವಿವಾದವು ತೀವ್ರ ಸ್ವರೂಪ ಪಡೆದುಕೊಂಡಿದೆ. ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ರೆಫರಿ ಆಂಡಿ ಪೈಕ್ರಾಫ್ಟ್ ವಿರುದ್ಧ ಐಸಿಸಿಗೆ ದೂರು ನೀಡಿದೆ. ಪೈಕ

15 Sep 2025 9:39 pm
ಕೇರಳದಲ್ಲಿ ಹೊಸ ರೋಗದ ಹಾವಳಿ; 67 ಮಂದಿಗೆ ಮೆದುಳು ತಿನ್ನುವ ಅಮೀಬಾ ಸೋಂಕು, 17 ಜನ ಸಾವು

ಈ ವರ್ಷ ಕೇರಳದಲ್ಲಿ 67 ಮೆದುಳು ತಿನ್ನುವ ಅಮೀಬಾ ಪ್ರಕರಣಗಳು ಪತ್ತೆಯಾಗಿವೆ. ಮೆದುಳು ತಿನ್ನುವ ಅಮೀಬಾದಿಂದಾಗಿ 17 ಸಾವುಗಳು ಸಂಭವಿಸಿವೆ ಎಂದು ದೃಢಪಟ್ಟಿದೆ. ಆರೋಗ್ಯ ಸಚಿವೆ ವೀಣಾ ಜಾರ್ಜ್ ತುರ್ತು ನೀರಿನ ಸುರಕ್ಷತೆ ಮತ್ತು ತಡೆಗ

15 Sep 2025 9:14 pm
ಪ್ರಿಯಾಂಕಾ ಉಪೇಂದ್ರ ಐಫೋನ್ ಬಳಸಿದರೂ ಹ್ಯಾಕ್ ಆಗೋದು ತಪ್ಪಲಿಲ್ಲ: ಕಾರಣ ಏನು?

ಹ್ಯಾಕ್ ಆಗಬಾರದು ಎಂಬ ಉದ್ದೇಶದಿಂದಲೇ ಬಹುತೇಕರು ಐಫೋನ್ ಬಳಕೆ ಮಾಡುತ್ತಾರೆ. ಐಫೋನ್ ಖರೀದಿಸುವವರು ನೀಡುವ ಕಾರಣಗಳಲ್ಲಿ ಭದ್ರತೆ ಕೂಡ ಪ್ರಮುಖದ್ದಾಗಿರುತ್ತದೆ. ಆದರೆ ನಟಿ ಪ್ರಿಯಾಂಕಾ ಉಪೇಂದ್ರ ಐಫೋನ್ ಬಳಸುತ್ತಿದ್ದರೂ ಸಹ ಹ

15 Sep 2025 8:36 pm
ಹಾಸನ ಟ್ರಕ್ ದುರಂತ: ಗಾಯಾಳುಗಳ ಚಿಕಿತ್ಸಾ ವೆಚ್ಚ ಭರಿಸುವುದಾಗಿ ಹೇಳಿ ಮರೆತ ಸರ್ಕಾರ

ಹಾಸನದ ಮೊಸಳೆ ಹೊಸಳ್ಳಿಯಲ್ಲಿ ಗಣೇಶ ಮೆರವಣಿಗೆ ವೇಳೆ ಕ್ಯಾಂಟರ್ ಹರಿದು 10 ಜನರ ಸಾವನ್ನಪ್ಪಿದ್ದು, ಗ್ರಾಮದಲ್ಲಿ ನೀರವ ಮೌನ ಆವರಿಸಿದೆ. ಇನ್ನು ಕೆಲವರು ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು ಮೃತರ

15 Sep 2025 8:27 pm
IND vs PAK: ಹ್ಯಾಂಡ್‌ ಶೇಕ್ ವಿವಾದಕ್ಕೆ ಮ್ಯಾಚ್ ರೆಫರಿ ಕಾರಣ; ಐಸಿಸಿಗೆ ಪಾಕ್ ಮಂಡಳಿ ದೂರು

India-Pakistan Asia Cup Handshake Controversy: ಏಷ್ಯಾಕಪ್ ಪಂದ್ಯದಲ್ಲಿ ಭಾರತೀಯ ಆಟಗಾರರು ಪಾಕಿಸ್ತಾನಿ ಆಟಗಾರರೊಂದಿಗೆ ಕೈಕುಲುಕದಿರುವುದು ದೊಡ್ಡ ವಿವಾದಕ್ಕೆ ಕಾರಣವಾಗಿದೆ. ಪಿಸಿಬಿ ಈ ವಿಷಯದ ಬಗ್ಗೆ ಐಸಿಸಿಗೆ ದೂರು ನೀಡಿದೆ. ಪಂದ್ಯದ ರೆಫರಿ ಆಂಡಿ ಪೈ

15 Sep 2025 8:24 pm
ಬಿಹಾರದಲ್ಲಿ ಹೊಸ ವಿಮಾನ ನಿಲ್ದಾಣ ಉದ್ಘಾಟಿಸಿದ ಪ್ರಧಾನಿ ಮೋದಿ; ಏನಿದರ ವಿಶೇಷತೆ?

ಬಿಹಾರದ ಚುನಾವಣೆಗೂ ಕೆಲವೇ ತಿಂಗಳುಗಳ ಮೊದಲು ಪ್ರಮುಖ ಅಭಿವೃದ್ಧಿ ಅಭಿಯಾನವಾದ 36,000 ಕೋಟಿ ರೂ. ಮೌಲ್ಯದ ಯೋಜನೆಗಳನ್ನು ಪ್ರಧಾನಿ ನರೇಂದ್ರ ಮೋದಿ ಇಂದು ಉದ್ಘಾಟಿಸಿದ್ದಾರೆ. ಸೀಮಾಂಚಲ ಪ್ರದೇಶದ ಪುರ್ನಿಯಾದಲ್ಲಿ ಪ್ರಧಾನಿ ನರೇಂದ

15 Sep 2025 8:12 pm
ಅಂಬಾರಿ ಹೊತ್ತು ರಾಜ ಗಾಂಭೀರ್ಯದಿಂದ ಹೆಜ್ಜೆ ಹಾಕಿದ ಅಭಿಮನ್ಯು ಗತ್ತು ನೋಡಿ

ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಸಿದ್ದತೆ ಜೋರಾಗಿದೆ. ಅಶ್ವಾರೋಹಿ ದಳ ಆನೆಗಳಿಗೆ ಪೊಲೀಸ್ ಕಮಿಷನರ್ ಸೀಮಾ ಲಾಟ್ಕರ್ ಸಮ್ಮುಖದಲ್ಲಿ ಸಿಡಿಮದ್ದು ತಾಲೀಮು ನಡೆಸಲಾಗಿದೆ. ಮೈಸೂರಿನ ವಸ್ತು ಪ್ರದರ್ಶನ ಆವರಣದಲ್ಲಿ 21 ಬಾರಿ

15 Sep 2025 7:56 pm
IND vs PAK: ಭಾರತದ ವಿರುದ್ಧ ಹೀನಾಯ ಸೋಲು; ಪಾಕ್ ಕ್ರಿಕೆಟ್ ಮಂಡಳಿಯಲ್ಲಿ ಮೊದಲ ತಲೆದಂಡ

India vs Pakistan Asia Cup Match: ಏಷ್ಯಾಕಪ್‌ನಲ್ಲಿ ಭಾರತದ ವಿರುದ್ಧ ಪಾಕಿಸ್ತಾನದ ಸೋಲು ಪಾಕಿಸ್ತಾನ ಕ್ರಿಕೆಟ್ ಮಂಡಳಿಯಲ್ಲಿ (ಪಿಸಿಬಿ) ದೊಡ್ಡ ಸಂಚಲನವನ್ನು ಉಂಟುಮಾಡಿದೆ. ಭಾರತದ 7 ವಿಕೆಟ್‌ಗಳ ಜಯದ ನಂತರ, ಪಾಕಿಸ್ತಾನ ತಂಡದ ನಿರ್ದೇಶಕ ಉಸ್ಮಾನ್

15 Sep 2025 7:35 pm
ಕೇವಲ 30,000 ರೂ ಸಂಬಳವಾ? 2 ಕೋಟಿ ರೂ ಹಣ ಮಾಡಲು ಈ ಟ್ರಿಕ್ಸ್ ಬಳಸಿ

Know the tricks to build Rs 2 corpus with as low as Rs 30,000 salary: ಕಡಿಮೆ ಸಂಬಳದಲ್ಲಿ ಹೆಚ್ಚು ಹಣ ಕೂಡಿಡುವುದು ಮೊದಲಿಗೆ ಅಸಾಧ್ಯದ ಮಾತೆನಿಸಬಹುದು. ಆದರೆ, ನಿಮ್ಮ ಜೀವನಶೈಲಿಯಲ್ಲಿ ಬದಲಾವಣೆ ಮಾಡಿಕೊಂಡು ಸ್ವಲ್ಪ ಶಿಸ್ತು ತೋರಿದರೆ ಹಣ ಒಲಿಯುತ್ತದೆ. ವೆಚ್ಚ ಕಡಿಮ

15 Sep 2025 7:25 pm
ನೇಣು ಬಿಗಿದ ಸ್ಥಿತಿಯಲ್ಲಿ ಗೃಹಿಣಿ ಶವ ಪತ್ತೆ; ಮೂರು ದಿನವಾದ್ರೂ ಬಾರದ ಗಂಡ

ನೇಣು ಬಿಗಿದ ಸ್ಥಿತಿಯಲ್ಲಿ ವಿವಾಹಿತ ಮಹಿಳೆಯ ಶವ ಪತ್ತೆಯಾದ ಘಟನೆ ಮಂಡ್ಯದ ಮಲ್ಲಯ್ಯನದೊಡ್ಡಿ ಗ್ರಾಮದಲ್ಲಿ ನಡೆದಿದೆ. 26 ವರ್ಷದ ಹರ್ಷಿತಾ ಅನುಮಾನಸ್ಪದವಾಗಿ ಸಾವನ್ನಪ್ಪಿದ ಗೃಹಿಣಿ. ಗಂಡ ಎಸ್ಕೇಪ್‌ ಆಗಿದ್ದು, ಹರ್ಷಿತಾ ಸಾವಿಗ

15 Sep 2025 7:11 pm
IND vs PAK: ವಿವಾದ ನಡುವೆ ಭಾರತ- ಪಾಕ್ ಮತ್ತೆ ಮುಖಾಮುಖಿ; ಈ ದಿನದಂದು ಪಂದ್ಯ

India vs Pakistan Asia Cup 2025: ಸೆಪ್ಟೆಂಬರ್ 14 ರಂದು ನಡೆದ ಏಷ್ಯಾಕಪ್ 2025ರ ಗುಂಪು ಹಂತದ ಪಂದ್ಯದಲ್ಲಿ ಭಾರತ ಪಾಕಿಸ್ತಾನವನ್ನು 7 ವಿಕೆಟ್‌ಗಳಿಂದ ಸೋಲಿಸಿತು. ಈ ಗೆಲುವಿನಿಂದ ಭಾರತ ಸೂಪರ್ 4ಕ್ಕೆ ಅರ್ಹತೆ ಪಡೆದಿದೆ. ಪಾಕಿಸ್ತಾನ ತನ್ನ ಕೊನೆಯ ಗುಂಪು

15 Sep 2025 6:49 pm
ಪ್ರಿಯಾಂಕಾ ಉಪೇಂದ್ರ ಮಾಡಿದ ಒಂದೇ ತಪ್ಪಿನಿಂದ ಆಯ್ತು ಮೊಬೈಲ್ ಹ್ಯಾಕ್

ಸೈಬರ್ ವಂಚಕರು ಪ್ರಿಯಾಂಕಾ ಉಪೇಂದ್ರ ಅವರ ಮೊಬೈಲ್ ಹ್ಯಾಕ್ ಮಾಡಿ ತೊಂದರೆ ನೀಡಿದ್ದಾರೆ. ಪ್ರಿಯಾಂಕಾರ ಆಪ್ತರಿಗೆ ಸಂದೇಶ ಕಳಿಸಿ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಈ ಘಟನೆ ಬಗ್ಗೆ ಪ್ರಿಯಾಂಕಾ ಪ್ರತಿಕ್ರಿಯಿಸಿದ್ದಾರೆ. ‘ಎಲ್ಲರೂ

15 Sep 2025 6:43 pm
Optical Illusion: ನಿಮ್ಮ ಕಣ್ಣಿಗೆ ಕಪ್ಪೆ ಕಾಣಿಸಿತೇ? 10 ಸೆಕೆಂಡುಗಳಲ್ಲಿ ಗುರುತಿಸಿ

ನಿಮ್ಮ ಮೆದುಳು ಎಷ್ಟು ಚುರುಕುತನದಿಂದ ಕೂಡಿದೆ ಎಂದು ತಿಳಿದುಕೊಳ್ಳಲು ಈ ಆಪ್ಟಿಕಲ್‌ ಇಲ್ಯೂಷನ್‌ ಸಹಾಯ ಮಾಡುತ್ತದೆ. ಕಣ್ಣಿನ ತೀಕ್ಷ್ಣತೆಗೆ ಸವಾಲೊಡ್ಡುವ ಒಗಟಿನ ಆಟಗಳು ಸೋಷಿಯಲ್‌ ಮೀಡಿಯಾದಲ್ಲಿ ಆಗಾಗ್ಗೆ ವೈರಲ್ ಆಗುತ್ತಲೇ

15 Sep 2025 6:39 pm
ಪೋಸ್ಟ್ ಆಫೀಸ್​ನ ಈ ಸ್ಕೀಮ್​ನಲ್ಲಿ 25 ವರ್ಷಕ್ಕೆ 1 ಕೋಟಿ ರೂ ಗಳಿಕೆಗೆ ಅವಕಾಶ

Post Office PPF scheme: ಕನಿಷ್ಠ 15 ವರ್ಷ ಹೂಡಿಕೆ ಅವಧಿ ಇರುವ ಪಬ್ಲಿಕ್ ಪ್ರಾವಿಡೆಂಟ್ ಫಂಡ್ ಜನಪ್ರಿಯ ಇನ್ವೆಸ್ಟ್​ಮೆಂಟ್ ಸ್ಕೀಮ್. ಪೋಸ್ಟ್ ಆಫೀಸ್ ಮತ್ತು ಪ್ರಮುಖ ಬ್ಯಾಂಕುಗಳಲ್ಲಿ ಸಿಗುವ ಈ ಸ್ಕೀಮ್​ನಲ್ಲಿ ದೀರ್ಘಾವಧಿ ಹೂಡಿಕೆಗೆ ಅವಕಾಶ ಇ

15 Sep 2025 6:38 pm
ಸೆಕ್ಯುಲರಿಸಂ ಹೆಸರಿನಲ್ಲಿ ನಮ್ಮ ವಾದಕ್ಕೆ ಮನ್ನಣೆ ಕೊಟ್ಟಿಲ್ಲ: ಬಾನು ಮುಸ್ತಾಕ್ ವಿರುದ್ಧದ PIL ವಜಾಕ್ಕೆ ಸಿಂಹ ಅಸಮಾಧಾನ

ದಸರಾ ಉದ್ಘಾಟನೆಗೆ ಕರ್ನಾಟಕ ಸರ್ಕಾರ ಬಾನು ಮುಷ್ತಾಕ್ ಅವರನ್ನು ಆಯ್ಕೆ ಮಾಡಿದ್ದು, ಇದನ್ನು ಪ್ರಶ್ನಿಸಿ ಬಿಜೆಪಿ ಮಾಜಿ ಸಂಸದ ಪ್ರತಾಪ್ ಸಿಂಹ ಸಲ್ಲಿಸಿದ್ದ ಪಿಐಎಲ್​ ಅನ್ನು ಹೈಕೋರ್ಟ್ ವಜಾ ಮಾಡಿದೆ. ಈ ಮೂಲಕ ಪ್ರತಾಪ್ ಸಿಂಹ ಹಾಗ

15 Sep 2025 6:34 pm
ಸಿಬಿಐ ದಾಳಿ: ಕರ್ನಾಟಕ ವಾಲ್ಮೀಕಿ ನಿಗಮ ಹಗರಣದಲ್ಲಿ ಬಿಜೆಪಿಗೂ ನಂಟು?

ಕರ್ನಾಟಕ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ಅಕ್ರಮ Valmiki Scam) ವರ್ಗಾವಣೆ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ ಆಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ದಾಳಿ ಬಳಿಕ ಇದೀಗ ಸಿಬಿಐ ದಾಳಿ ಮಾಡಿದೆ. ಹೌದು..ಬಳ್ಳಾರಿ ಮಹಾನಗರ ಪಾಲಿಕೆ ಬಿ

15 Sep 2025 6:03 pm
Chanakya Niti: ಹೆಣ್ಮಕ್ಳು ಸಾಧ್ಯವಾದಷ್ಟು ಇಂತಹ ಜನರಿಂದ ದೂರವಿರಬೇಕು ಎನ್ನುತ್ತಾರೆ ಚಾಣಕ್ಯ

ಆಚಾರ್ಯ ಚಾಣಕ್ಯರು ನಮ್ಮ ಜೀವನಕ್ಕೆ ಉಪಯುಕ್ತವಾಗಿರುವಂತ ಹಲವಾರು ವಿಚಾರಗಳ ಬಗ್ಗೆ ತಮ್ಮ ನೀತಿಶಾಸ್ತ್ರದಲ್ಲಿ ತಿಳಿಸಿಕೊಟ್ಟಿದ್ದಾರೆ. ಅದೇ ರೀತಿ ಇವರು ತಮ್ಮ ನೀತಿಗಳಲ್ಲಿ, ಪ್ರತಿಯೊಬ್ಬ ಹುಡುಗಿಯೂ ಸಾಧ್ಯವಾದಷ್ಟು ಅಂತರ ಕಾ

15 Sep 2025 5:59 pm
ಫೋನ್​ನಿಂದ ಕ್ಯುಆರ್ ಕೋಡ್ ಸ್ಕ್ಯಾನ್ ಮಾಡಿ ಕ್ಯಾಷ್ ವಿತ್​ಡ್ರಾ ಮಾಡಿ; ಸರ್ಕಾರದಿಂದ ಹೊಸ ಪ್ರಯತ್ನ

Cash withdrawal by scanning QR code: ಯುಪಿಐ ಸಕ್ರಿಯ ಎಟಿಎಂಗಳಲ್ಲಿ ಕ್ಯುಆರ್ ಕೋಡ್ ಸ್ಕ್ಯಾನ್ ಮಾಡಿ 2,000 ರೂಗಳವರೆಗೆ ಕ್ಯಾಷ್ ಪಡೆಯುವ ಸೌಲಭ್ಯ ಇದೆ. ಆದರೆ, ಈಗ ದೇಶಾದ್ಯಂತ ಇರುವ 20 ಲಕ್ಷ ಬ್ಯಾಂಕ್ ಉಪಘಟಕಗಳಲ್ಲಿ ಯುಪಿಐ ಮೂಲಕ ಕ್ಯಾಷ್ ವಿತ್​​ಡ್ರಾ ಮಾ

15 Sep 2025 5:57 pm
ನುಸುಳುಕೋರರನ್ನು ದೇಶದಿಂದ ಹೊರಹಾಕುತ್ತೇವೆ; ಬಿಹಾರ ರ್ಯಾಲಿಯಲ್ಲಿ ಆರ್‌ಜೆಡಿ, ಕಾಂಗ್ರೆಸ್ ವಿರುದ್ಧ ಪ್ರಧಾನಿ ಮೋದಿ ವಾಗ್ದಾಳಿ

ಬಿಹಾರದ ಪುರ್ನಿಯಾದಲ್ಲಿ ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್ ಮತ್ತು ಆರ್‌ಜೆಡಿ ಒಳನುಸುಳುವಿಕೆಯ ಬಗ್ಗೆ ಬಿಹಾರದ ಗೌರವಕ್ಕೆ ಬೆದರಿಕೆ ಹಾಕುತ್ತಿದೆ ಎಂದು ಆರೋಪಿಸಿದ್ದಾರೆ. ಪ್ರತಿಯೊಬ್ಬ ನುಸುಳುಕೋರರು ದೇಶವನ್ನು ತೊರೆಯಬ

15 Sep 2025 5:56 pm