SENSEX
NIFTY
GOLD
USD/INR

Weather

25    C
... ...View News by News Source
Viral: ಎಲ್ಲಿ ಹುಡುಕಿದ್ರೂ ದುಡ್ಡಿಲ್ಲ, ಮುಂದಿನ ಸಲನಾದ್ರೂ ದುಡ್ದು ಇಟ್ಟು ಹೋಗು; ಮನೆ ಮಾಲೀಕರಿಗೆ ಪತ್ರ ಬರೆದ ಕಳ್ಳ

ದುಡ್ಡಿಗಾಗಿ ಕಳ್ಳತನ, ದರೋಡೆ ಮಾಡುವುದನ್ನು ನೀವು ನೋಡುತ್ತೀರಿ. ಆದರೆ ಇಲ್ಲೊಬ್ಬ ಕಳ್ಳನು ಮನೆ ನುಗಿದ್ದು, ಈ ವೇಳೆ ಏನು ಸಿಗದಾಗಿದೆ. ಕೊನೆಗೆ ಮನೆ ಮಾಲೀಕರಿಗೆ ಪತ್ರ ಬರೆದು ಸಲಹೆ ಸಲಹೆ ನೀಡಿದ್ದಾನೆ. ಈ ಕಳ್ಳ ಬರೆದ ಪತ್ರವು ಸೋಶಿ

26 Nov 2025 4:51 pm
ಪಾಕಿಸ್ತಾನದ ಜೈಲಿನೊಳಗೆ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಹತ್ಯೆಯಾದರಾ?

ಪಾಕಿಸ್ತಾನದ ಜೈಲಿನೊಳಗೆ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಹತ್ಯೆ ಮಾಡಲಾಗಿದೆಯೇ? ಈ ರೀತಿಯ ಚರ್ಚೆಗಳು ಇದೀಗ ಹರಿದಾಡುತ್ತಿದೆ. ಕೆಲವು ಮೂಲಗಳು ಐಎಸ್ಐ ಇಮ್ರಾನ್ ಖಾನ್ ಅವರನ್ನು ಕೊಂದಿದೆ ಎಂದು ಹೇಳುತ್ತಿ

26 Nov 2025 4:50 pm
ಸಿದ್ದರಾಮಯ್ಯ, ಡಿಕೆಶಿ ನಡುವಿನ ಸಿಎಂ ಕುರ್ಚಿ ಕದನಕ್ಕೆ ಹೊಸ ಟ್ವಿಸ್ಟ್ ಕೊಟ್ಟ KN ರಾಜಣ್ಣ

ಕರ್ನಾಟಕದಲ್ಲಿ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ನಡುವಿನ ಸಿಎಂ ಕುರ್ಚಿಗಾಗಿ ಕಿತ್ತಾಟ ಶುರುವಾಗಿದೆ. ಎರಡೂ ಕಡೆ ಬಣದ ಶಾಸಕರು, ಸಚಿವರು ತಮ್ಮ ತಮ್ಮ ನಾಯಕರ ಬಗ್ಗೆ ಹೇಳಿಕೆಯನ್ನು ನೀಡುತ್ತಿದ್ದಾರೆ. ಕೆಲವರು ಡಿಕೆ ಶಿವಕುಮ

26 Nov 2025 4:48 pm
ಅಪಾಯವನ್ನು ಸಂಕೇತಿಸಲು ಕೆಂಪು ಬಣ್ಣವನ್ನು ಮಾತ್ರ ಬಳಸೋದೇಕೇ?

ಅಪಾಯ, ಎಚ್ಚರಿಕೆ ಅಥವಾ ತುರ್ತು ಸಂಕೇತಗಳನ್ನು ಸೂಚಿಸಲು ಕೆಂಪು ಬಣ್ಣವನ್ನು ಮಾತ್ರ ಬಳಸಲಾಗುತ್ತದೆ. ಆಂಬ್ಯುಲೆನ್ಸ್‌, ಎಚ್ಚರಿಕೆ ಫಲಕ ಇವೆಲ್ಲದರಲ್ಲೂ ಕೆಂಪು ಬಣ್ಣವೇ ಇರುತ್ತದೆ. ಅಷ್ಟಕ್ಕೂ ಅಪಾಯದ ಸೂಚನೆಗಳಿಗೆ ಕೆಂಪು ಬಣ್ಣ

26 Nov 2025 4:31 pm
ಪತಿ ಮನೆಯವರ ಕಿರುಕುಳಕ್ಕೆ ನವವಿವಾಹಿತೆ ಆತ್ಮಹತ್ಯೆ: ಅಳಿಯನ ನಿಜಬಣ್ಣ ಕಳಚಿದ ಸಂಬಂಧಿ

ಗಂಡನ ಮನೆಯವರ ಕಿರುಕುಳ ತಾಳಲಾರದೆ ಗೃಹಿಣಿಯೊಬ್ಬಳು ನಾಲೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಲತಾ ಎನ್ನುವ ಮಹಿಳಾ ಭದ್ರಾ ಬಲದಂಡೆ ನಾಲೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಭದ್ರಾವತಿ ತಾಲೂಕಿನ ಹಂಚಿ

26 Nov 2025 4:23 pm
WTC Points Table: ಆಫ್ರಿಕಾ ವಿರುದ್ಧ ಭಾರತಕ್ಕೆ ಹೀನಾಯ ಸೋಲು; ಪಾಕಿಸ್ತಾನಕ್ಕೆ ಲಾಭ

WTC Points Table: ಕೇವಲ ಒಂದು ವರ್ಷದ ಅವಧಿಯಲ್ಲಿ ಭಾರತಕ್ಕೆ ತವರಿನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಎರಡನೇ ಟೆಸ್ಟ್ ವೈಟ್‌ವಾಶ್ ಸೋಲಾಗಿದೆ. ಗುವಾಹಟಿಯಲ್ಲಿ ನಡೆದ ಪಂದ್ಯದಲ್ಲಿ 408 ರನ್‌ಗಳ ಅಂತರದಿಂದ ಸೋತ ಟೀಂ ಇಂಡಿಯಾ, ಸರಣಿಯನ್ನು 2-0 ಅಂ

26 Nov 2025 4:22 pm
252 ಕೋಟಿ ರೂ. ಡ್ರಗ್ಸ್ ಕೇಸ್ ವಿಚಾರಣೆಗೆ ಬಂದ ಒರಿ: ಮುತ್ತಿಕೊಂಡ ಅಭಿಮಾನಿಗಳು

ಡಗ್ಸ್ ಕೇಸ್ ವಿಚಾರಣೆಗೆ ಒರಿ ಬಂದಾಗ ಫೋಟೋ ತೆಗೆದುಕೊಳ್ಳಬೇಕು ಎಂಬ ಆಸೆಯಿಂದ ಅಭಿಮಾನಿಗಳು ಮುಗಿಬಿದ್ದರು. 252 ಕೋಟಿ ರೂ. ಬೆಲೆಯ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಒರಿ ಅವರನ್ನು ಇಂದು (ನ.26) ವಿಚಾರಣೆಗೆ ಒಳಪಡಿಸಲಾಗಿದೆ. ಬಾಲ

26 Nov 2025 4:14 pm
Brain Teaser: ಹಿಡಿದರೆ ಹಿಡಿಯಷ್ಟು, ಬಿಟ್ಟರೆ ಮನೆ ತುಂಬ; ನಾನ್ಯಾರು ಹೇಳಿ ನೋಡೋಣ

ಒಗಟನ್ನು ಬಿಡಿಸುವುದರಲ್ಲಿರುವ ಮಜಾನೇ ಬೇರೆ. ಆದರೆ ನೀವು ಬುದ್ದಿವಂತಿಕೆಯಲ್ಲಿ ಯಾರಿಗೂ ಕಮ್ಮಿಯಿಲ್ಲ. ಎಂತಹ ಕಠಿಣ ಸವಾಲನ್ನು ಕೊಟ್ಟರೂ ನಾನು ಅದನ್ನು ಬಗೆಹರಿಸಬಲ್ಲೆ ಆತ್ಮವಿಶ್ವಾಸ ಇದ್ಯಾ. ಹಾಗಾದ್ರೆ ನಿಮ್ಮ ಬುದ್ಧಿವಂತಿಕ

26 Nov 2025 4:12 pm
ಪೋಕ್ಸೋ ಕೇಸ್ ತೀರ್ಪು ಹೊರಬೀಳುತ್ತಿದ್ದಂತೆ ಕೋರ್ಟ್‌ನಿಂದ ಹೊರ ಬಂದ ಮುರುಘಾ ಶ್ರೀ

ಫೋಕ್ಸೋ ಪ್ರಕರಣದಲ್ಲಿ ಚಿತ್ರದುರ್ಗದ ಮುರುಘಾಶ್ರೀಗೆ ಬಿಗ್ ರಿಲೀಫ್ ಸಿಕ್ಕಿದೆ. ಮಠದ ಹಾಸ್ಟೆಲ್ ನ ಇಬ್ಬರು ಅಪ್ರಾಪ್ತ ವಿದ್ಯಾರ್ಥಿನಿಯರು ನೀಡಿದ್ದ ಸಂಬಂಧ 2022ರ ಆಗಷ್ಟ್ 26ರಂದು ಮುರುಘಾಶ್ರೀ ವಿರುದ್ಧ ಫೋಕ್ಸೋ ಪ್ರಕರಣ ದಾಖಲಾಗ

26 Nov 2025 4:07 pm
50 ಲಕ್ಷ ಬಜೆಟ್​ನ ಈ ಸಿನಿಮಾ, ‘ಕಾಂತಾರ’, ‘ಸೈಯ್ಯಾರ’ ಅನ್ನೇ ಹಿಂದಿಕ್ಕಿದೆ

2025 most successful movie: 2025 ರ ಅತ್ಯಂತ ಯಶಸ್ವಿ ಸಿನಿಮಾ ಯಾವುದೆಂದರೆ ‘ಕಾಂತಾರ: ಚಾಪ್ಟರ್ 1’ ಮತ್ತು ‘ಸೈಯ್ಯಾರ’ ಸಿನಿಮಾ ಎಂದು ಹೇಳಬೇಕು. ಆದರೆ ಈ ಎರಡೂ ಸಿನಿಮಾಗಳಿಗಿಂತಲೂ ಹೆಚ್ಚಿನ ಲಾಭವನ್ನು ಅತ್ಯಂತ ಸಣ್ಣ ಬಜೆಟ್​​ನ ಸಿನಿಮಾ ಒಂದು ಮಾಡಿ

26 Nov 2025 4:02 pm
ಪಾಲಿಶ್ ಮಾಡಿದ ಅಕ್ಕಿ ಬಳಕೆ ಮಾಡುವುದು ನಿಜಕ್ಕೂ ಇಷ್ಟೊಂದು ಅಪಾಯಕಾರಿಯೇ….

ನೀವು ದಿನನಿತ್ಯ ಇಷ್ಟ ಪಟ್ಟು ಬಳಕೆ ಮಾಡುವ ಅಕ್ಕಿಯನ್ನು ಯಂತ್ರಗಳಲ್ಲಿ ಹಲವಾರು ಬಾರಿ ಪಾಲಿಶ್ ಮಾಡಲಾಗುತ್ತದೆ. ಇದರಿಂದ ಅಕ್ಕಿಯ ಮೇಲಿನ ಸಿಪ್ಪೆ ಸಂಪೂರ್ಣವಾಗಿ ತೆಗೆದು ಹೋಗಿ ಅಕ್ಕಿ ಬಿಳಿಯಾಗಿ ಹೊಳೆಯುವಂತಾಗುತ್ತದೆ. ನೋಡುವ

26 Nov 2025 4:01 pm
Swayampaka Dana: ಸಕಲ ಶುಭ ಫಲ ನೀಡುವ ಸ್ವಯಂಪಾಕ ದಾನದ ಮಹತ್ವವನ್ನು ಇಲ್ಲಿ ತಿಳಿದುಕೊಳ್ಳಿ

ಶನಿ ಕಾಟ, ಕುಟುಂಬ ಕಲಹಗಳು ಮತ್ತು ಪದೇ ಪದೇ ಕಾಡುವ ರೋಗಗಳ ನಿವಾರಣೆಗೆ ಸ್ವಯಂಪಾಕ ದಾನ ಅತ್ಯಂತ ಶ್ರೇಷ್ಠ ಪರಿಹಾರವಾಗಿದೆ. ವರ್ಷಕ್ಕೆ ಕನಿಷ್ಠ ಒಮ್ಮೆ, ಆದರ್ಶಪ್ರಾಯವಾಗಿ ಎರಡು ಬಾರಿ, ಉತ್ತರಾಯಣ ಮತ್ತು ದಕ್ಷಿಣಾಯಣ ಕಾಲದಲ್ಲಿ ಈ

26 Nov 2025 3:56 pm
ನೋಡದೇ ಸಂವಿಧಾನ ಪೀಠಿಕೆ ಓದಿ ಸಿಎಂ, ಸಚಿವರ ಗಮನಸೆಳೆದ ಪುಟ್ಟ ಬಾಲಕ

ಬೆಂಗಳೂರಿನ ಅಂಬೇಡ್ಕರ್ ಭವನದಲ್ಲಿಂದು ಸಂವಿಧಾನ ದಿನಾಚರಣೆ ಆಯೋಜಿಸಲಾಗಿದ್ದು, ಈ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ, ಸಚಿವ ಮಹದೇವಪ್ಪ ಸೇರಿದಂತೆ ಇತರು ಭಾಗವಹಿಸಿದ್ದರು. ಈ ವೇಳೆ ಚಾಮರಾಜನಗರದ ತೇಜಸ್ ಚಕ್ರವರ್ತಿ ಎನ್ನು

26 Nov 2025 3:48 pm
IND vs SA: ತವರಿನಲ್ಲಿ ಎರಡನೇ ಕ್ಲೀನ್ ಸ್ವೀಪ್; ಟೀಂ ಇಂಡಿಯಾದಲ್ಲಿ ಗೌತಮ್ ಸ್ಥಿತಿ ಗಂಭೀರ

Team India's Embarrassing Home Test Defeats: ಟೀಂ ಇಂಡಿಯಾ ತವರಿನಲ್ಲಿ ಸತತ ಎರಡು ಟೆಸ್ಟ್ ಸರಣಿಗಳಲ್ಲಿ ವೈಟ್‌ವಾಶ್‌ಗೆ ಒಳಗಾಗಿದೆ, ಇದು ಕೋಚ್ ಗೌತಮ್ ಗಂಭೀರ್ ಅವರ ನಿರ್ಧಾರಗಳ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ನ್ಯೂಜಿಲೆಂಡ್ ಮತ್ತು ದಕ್ಷಿಣ ಆ

26 Nov 2025 3:46 pm
H-1B ಹಗರಣ; ಚೆನ್ನೈಗೆ 85 ಸಾವಿರದ ಬದಲಾಗಿ 2.20 ಲಕ್ಷ ವೀಸಾ ದೊರೆತಿದೆ ಎಂದು ಅಮೆರಿಕ ಆರೋಪ

ಅಮೆರಿಕದ ಅರ್ಥಶಾಸ್ತ್ರಜ್ಞ ಡಾ. ಡೇವ್ ಬ್ರಾಟ್ ಅವರು H-1B ವೀಸಾ ವ್ಯವಸ್ಥೆಯಲ್ಲಿ ವ್ಯಾಪಕ ವಂಚನೆ ನಡೆದಿದೆ ಎಂದು ಆರೋಪಿಸಿದ್ದು, ಭಾರತದ ಒಂದು ಜಿಲ್ಲೆಯು ದೇಶಾದ್ಯಂತ ಕಾನೂನುಬದ್ಧವಾಗಿ ಅನುಮತಿಸಲಾದ ಒಟ್ಟು ವೀಸಾಗಳ ಸಂಖ್ಯೆಗಿಂ

26 Nov 2025 3:30 pm
ಹೀಗಾದಲ್ಲಿ ಭಾರತ ಮತ್ತು ಪಾಕಿಸ್ತಾನ್ ನಡುವೆ 3 ಬಾರಿ ಮುಖಾಮುಖಿ

T20 World Cup 2026: ಭಾರತೀಯ ಕ್ರಿಕೆಟ್ ಮಂಡಳಿ ಹಾಗೂ ಶ್ರೀಲಂಕಾ ಕ್ರಿಕೆಟ್ ಮಂಡಳಿ ಜಂಟಿಯಾಗಿ ಆಯೋಜಿಸಲಿರುವ ಐಸಿಸಿ ಟಿ20 ವಿಶ್ವಕಪ್​ ಫೆಬ್ರವರಿ 7 ರಿಂದ ಶುರುವಾಗಲಿದೆ. 29 ದಿನಗಳ ಕಾಲ ನಡೆಯಲಿರುವ ಈ ಟೂರ್ನಿಯ ಫೈನಲ್ ಪಂದ್ಯವು ಮಾರ್ಚ್ 8 ರಂದು

26 Nov 2025 3:26 pm
ನೀರಿನ ಪೈಪ್ ರಿಪೇರಿ ಮಾಡುತ್ತಿದ್ದ ವೇಳೆ ಹೆಬ್ಬಾವು ದಾಳಿ: 10 ನಿಮಿಷಗಳ ಕಾಲ ಒದ್ದಾಡಿದ ವ್ಯಕ್ತಿ

ರಾಜಸ್ಥಾನದ ಕೋಟಾದ ಉಷ್ಣ ವಿದ್ಯುತ್ ಸ್ಥಾವರದಲ್ಲಿ ನಂದ್ ಸಿಂಗ್ ಎಂಬುವವರ ಮೇಲೆ ಹೆಬ್ಬಾವು ದಾಳಿ ಮಾಡಿದೆ. ನೀರಿನ ಪೈಪ್‌ಲೈನ್ ಪರಿಶೀಲಿಸುತ್ತಿದ್ದ ವೇಳೆ, ಹೆಬ್ಬಾವು ಕಾಲಿಗೆ ಸುತ್ತಿಕೊಂಡಿದ್ದು, 10 ನಿಮಿಷಗಳ ಕಾಲ ಒದ್ದಾಡಿದ್

26 Nov 2025 3:23 pm
ಜೂ ಎನ್​​ಟಿಆರ್ ಬಗ್ಗೆ ಪ್ರಭಾಸ್ ಸಿನಿಮಾ ನಿರ್ದೇಶಕನ ವ್ಯಂಗ್ಯ: ಫ್ಯಾನ್ಸ್ ವಾರ್ ಶುರು

Jr NTR: ಜೂ ಎನ್​​ಟಿಆರ್ ಅಭಿಮಾನಿಗಳು ಪ್ರಭಾಸ್ ವಿರುದ್ಧ ಟ್ರೋಲಿಂಗ್ ಆರಂಭಿಸಿದ್ದಾರೆ. ‘ದಿ ರಾಜಾ ಸಾಬ್’ ಸಿನಿಮಾವನ್ನು ಜೂ ಎನ್​​ಟಿಆರ್ ಅಭಿಮಾನಿಗಳು ಬಹಿಷ್ಕರಿಸಬೇಕು ಎಂದೆಲ್ಲ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​​ಗಳನ್ನು ಹಂ

26 Nov 2025 3:17 pm
Shivamurthy Murugha Sharana: ಮೊದಲ ಪೋಕ್ಸೋ ಕೇಸ್​​ನಲ್ಲಿ ಮುರುಘಾ ಶ್ರೀಗೆ ಬಿಗ್​​ ರಿಲೀಫ್​

ಮುರುಘಾಶ್ರೀ ವಿರುದ್ಧ ದಾಖಲಾಗಿರುವ ಎರಡು ಪೊಕ್ಸೋ ಪ್ರಕರಣಗಳ ಪೈಕಿ ಮೊದಲ ಕೇಸ್​​ನ ತೀರ್ಪು ಹೊರಬಿದ್ದಿದೆ. ಈ ಬಗ್ಗೆ ಚಿತ್ರದುರ್ಗದ 2ನೇ ಹೆಚ್ಚುವರಿ ಸೆಷನ್ಸ್ ಕೋರ್ಟ್ ಮಹತ್ವದ ಆದೇಶ ನೀಡಿದ್ದು, ಮುರುಘಾಶ್ರೀಗೆ ಬಿಗ್​​ ರಿಲೀ

26 Nov 2025 3:11 pm
Personality Test: ನೀವು ಪ್ರಾಕ್ಟಿಕಲ್‌ ವ್ಯಕ್ತಿಯೇ ಎಂಬುದನ್ನು ಬಹಿರಂಗಪಡಿಸುತ್ತದೆ ಈ ಚಿತ್ರ

ಆಪ್ಟಿಕಲ್‌ ಇಲ್ಯೂಷನ್‌ ಚಿತ್ರಗಳು ಮೆದುಳಿಗೆ ಕೆಲಸವನ್ನು ನೀಡುವುದರ ಜೊತೆಗೆ ವ್ಯಕ್ತಿತ್ವದ ರಹಸ್ಯವನ್ನು ಕ್ಷಣ ಮಾತ್ರದಲ್ಲಿ ತಿಳಿಸುತ್ತದೆ. ಹೌದು ನೀವು ಈ ಚಿತ್ರದಲ್ಲಿ ಮೊದಲು ಗಮನಿಸುವ ಅಂಶದ ಆಧಾರದ ಮೇಲೆ ನೀವು ಯಾವ ರೀತಿ

26 Nov 2025 3:08 pm
ಮಲಮಗನ ಪತ್ನಿ ಶೋಭಿತಾ ಜೊತೆ ಹೇಗಿದೆ ಸಂಬಂಧ? ವಿವರಿಸಿದ ಅಕ್ಕಿನೇನಿ ಹೆಂಡತಿ

ಅಕ್ಕಿನೇನಿ ಅಮಲಾ ತಮ್ಮ ಸೊಸೆ ಶೋಭಿತಾ ಧೂಳಿಪಾಲ ಬಗ್ಗೆ ಅಪಾರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಶೋಭಿತಾ ಟ್ಯಾಲೆಂಟೆಡ್, ಸೃಜನಶೀಲರು ಮತ್ತು ಅವರ ಜೊತೆ ಸಮಯ ಕಳೆಯಲು ಖುಷಿ ಇದೆ ಎಂದಿದ್ದಾರೆ. ಅಖಿಲ್ ಅವರ ಮದುವೆ ಮತ್ತು ಅಕ್ಕಿನೇ

26 Nov 2025 3:07 pm
ತಾಯಿಯ ಮೃತದೇಹವನ್ನು ಮರೆಮಾಚಿ, ಪಿಂಚಣಿ ಹಣ ಪಡೆಯಲು ಆಕೆಯಂತೆ ವೇಷ ತೊಟ್ಟು ಹೋಗಿದ್ದ ಮಗ

ದುಡ್ಡಿಗಾಗಿ ಕೆಲವರು ಏನು ಬೇಕಾದರೂ ಮಾಡುತ್ತಾರೆ ಎಂಬುದಕ್ಕೆ ಇದೇ ಸಾಕ್ಷಿ. ವ್ಯಕ್ತಿಯೊಬ್ಬ ತನ್ನ ಮೃತ ತಾಯಿಯ ಪಿಂಚಣಿ ಹಣ ಪಡೆಯಲು ಆಕೆಯಂತೆಯೇ ವೇಷ ತೊಟ್ಟು ಹೋಗಿದ್ದ ಘಟನೆ ಉತ್ತರ ಇಟಲಿಯಲ್ಲಿ ನಡೆದಿದೆ. 56 ವರ್ಷದ ವ್ಯಕ್ತಿಯೊಬ

26 Nov 2025 3:06 pm
ಅಪರೂಪದ ಹೃದ್ರೋಗಕ್ಕೆ ಯಶಸ್ವಿ ಶಸ್ತ್ರಚಿಕಿತ್ಸೆ: ಜಯದೇವ ವೈದ್ಯರ ಮತ್ತೊಂದು ಸಾಧನೆ

ಬೆಂಗಳೂರಿನ ಜಯದೇವ ಹೃದ್ರೋಗ ಆಸ್ಪತ್ರೆ ವೈದ್ಯರು ಮತ್ತೊಂದು ಹೊಸ ಸಾಧನೆ ಮಾಡಿದ್ದಾರೆ. ಅಪರೂಪದ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ 2 ವರ್ಷದ ವಿದೇಶಿ ಮಗುವಿಗೆ ಯಶಸ್ವಿ ತೆರೆದ ಹೃದಯ ಚಿಕಿತ್ಸೆ ನಡೆಸಲಾಗಿದೆ. ಗುಣಮುಖಗೊ

26 Nov 2025 2:57 pm
ಕರ್ನಾಟಕದಲ್ಲಿ ಮದ್ಯ ಮಾರಾಟ ಭಾರಿ ಕುಸಿತ: 7 ತಿಂಗಳಾದ್ರೂ ಕಿಕ್‌ ಕೊಡದ ಎಣ್ಣೆ, ಕಾರಣವೇನು?

ರಾಜ್ಯ ಸರ್ಕಾರ ಹೆಚ್ಚಿನ ಆದಾಯದ ಮೂಲ ಹೊಂದಿರುವ ಇಲಾಖೆಗಳ ಪೈಕಿ ಅಬಕಾರಿ ಇಲಾಖೆ ಸಹ ಒಂದಾಗಿದೆ. ಸರ್ಕಾರ ಖಜಾನೆಗೆ ಶೇ.20ರಷ್ಟು ಆದಾಯ ನೀಡುವುದೇ ಈ ಅಬಕಾರಿ ಇಲಾಖೆ. ಆದ್ರೆ, ಇದೀಗ ಆದಾಯದಲ್ಲಿ ಕುಂಠಿತವಾಗಿದೆ. ಹೌದು...2024ನೇ ಸಾಲಿಗೆ ಹ

26 Nov 2025 2:55 pm
Viral: 34 ಕೋಟಿ ರೂ. ಲಾಟರಿ ಗೆದ್ದ ವ್ಯಕ್ತಿ: ಆದ್ರೂ ಒಂದು ದಿನವೂ ಸುಖದ ಜೀವನ ನಡೆಸಿಲ್ಲ

ಜಪಾನ್‌ನ 66 ವರ್ಷದ ವ್ಯಕ್ತಿಯೊಬ್ಬರು 34 ಕೋಟಿ ರೂ. ಲಾಟರಿ ಗೆದ್ದರೂ, ಪತ್ನಿಗೆ ಭಯಪಟ್ಟು ರಹಸ್ಯವಾಗಿಟ್ಟಿದ್ದಾರೆ. ಈ ಹಣವನ್ನು ಐಷಾರಾಮಿ ಜೀವನಕ್ಕೆ ಖರ್ಚು ಮಾಡಿ, ಗುಪ್ತವಾಗಿ ಕಾರು ಖರೀದಿಸಿ, ಪ್ರವಾಸ ಮಾಡಿದ್ದಾರೆ. ಕೊನೆಗೆ ಏಕಾಂ

26 Nov 2025 2:30 pm
Koppal: ಯಲಬುರ್ಗಾ ಮಾಜಿ ಶಾಸಕ ಶಿವಶರಣಪ್ಪಗೌಡ ನಿಧನ

Former MLA Shivasharanappa: ಯಲಬುರ್ಗಾ ಕ್ಷೇತ್ರದ ಮಾಜಿ ಶಾಸಕ ಶಿವಶರಣಪ್ಪಗೌಡ (79) ಅನಾರೋಗ್ಯದಿಂದ ನಿಧನರಾಗಿದ್ದಾರೆ. 1999-2004ರ ಅವಧಿಯಲ್ಲಿ ಶಾಸಕರಾಗಿ ಸೇವೆ ಸಲ್ಲಿಸಿ, ರೈತರ ಪರ ಧ್ವನಿಯಾಗಿ ಕ್ಷೇತ್ರದ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡಿದ್ದರು. ಅ

26 Nov 2025 2:25 pm
ಅಧಿಕಾರ ಹಂಚಿಕೆ: ಡಿಕೆ ಶಿವಕುಮಾರ್ ಜತೆಗಿನ ಮಾತುಕತೆ ರಹಸ್ಯ ಬಿಚ್ಚಿಟ್ಟ ಸತೀಶ್ ಜಾರಕಿಹೊಳಿ

ಕರ್ನಾಟಕ ಕಾಂಗ್ರೆಸ್‌ನಲ್ಲಿ ಅಧಿಕಾರ ಹಂಚಿಕೆ ಚರ್ಚೆ ಜೋರಾಗಿದೆ. ಸಿಎಂ ಸಿದ್ದರಾಮಯ್ಯ ಬಣದ ಸತೀಶ್ ಜಾರಕಿಹೊಳಿ ಅವರನ್ನು ಭೇಟಿಯಾಗಿ ಡಿಸಿಎಂ ಡಿಕೆ ಶಿವಕುಮಾರ್ ಮಾತುಕತೆ ನಡೆಸಿರುವುದು ಕುತೂಹಲಕ್ಕೆ ಕಾರಣವಾಗಿದೆ. ಡಿಕೆಶಿ ಜತ

26 Nov 2025 2:11 pm
ಹೀನಾಯ ಅತೀ ಹೀನಾಯ…ಭಾರತ ತಂಡದ್ದು ಅಂತಿಂಥ ಸೋಲಲ್ಲ!

India vs South Africa: ಭಾರತದ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ಸೌತ್ ಆಫ್ರಿಕಾ ಬರೋಬ್ಬರಿ 408 ರನ್ ಗಳ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸೌತ್ ಆಫ್ರಿಕಾ ಪ್ರಥಮ ಇನಿಂಗ್ಸ್ ನಲ್ಲಿ 489 ರನ್ ಕಲೆಹಾಕಿದರೆ, ಟೀಮ್ ಇಂಡಿಯಾ 201 ರ

26 Nov 2025 1:56 pm
ಪಟ್ಟಕ್ಕೆ ಫೈಟ್​ ನಡುವೆ ಡಿಸಿಎಂ ಡಿ.ಕೆ. ಶಿವಕುಮಾರ್​​ಗೆ ಬಂತು ಹೈಕಮಾಂಡ್​​​ ಸಂದೇಶ

ಕರ್ನಾಟಕ ಕಾಂಗ್ರೆಸ್‌ನಲ್ಲಿ ನಾಯಕತ್ವದ ಕುರಿತು ಗೊಂದಲ ತಲೆದೋರಿರುವ ನಡುವೆ ಡಿಸಿಎಂ ಡಿಕೆ ಶಿವಕುಮಾರ್​​ಗೆ ಕಾಂಗ್ರೆಸ್​​ ವರಿಷ್ಠ ರಾಹುಲ್​ ಗಾಂಧಿ ಅವರಿಂದ ಸಂದೇಶ ಬಂದಿದೆ. ಹೈಕಮಾಂಡ್ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮ

26 Nov 2025 1:51 pm
ಲಾಲು ಕುಟುಂಬದ ಕೈಯಿಂದ ಜಾರಿದ ಬಂಗಲೆ, ವಿಧಾನಸಭಾ ಚುನಾವಣೆಯಲ್ಲಿ ಅಡಗಿತ್ತೇ ರಹಸ್ಯ?

ಬಿಹಾರ ಕಟ್ಟಡ ನಿರ್ಮಾಣ ಇಲಾಖೆಯು ಮಾಜಿ ಮುಖ್ಯಮಂತ್ರಿ ಮತ್ತು ಪ್ರಸ್ತುತ ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕಿ ರಾಬ್ರಿ ದೇವಿಗೆ ಹೊಸ ಸರ್ಕಾರಿ ನಿವಾಸವನ್ನು ಮಂಜೂರು ಮಾಡಿದೆ. ಅವರು ಈಗ 10 ಸರ್ಕ್ಯುಲರ್ ರಸ್ತೆಯಲ್ಲಿರುವ (ಮಾಜ

26 Nov 2025 1:34 pm
‘ಸಮಯ ಕೊಡಿ ಇಲ್ಲ ಹಣ ಕೊಡಿ’: ರಿಷಬ್ ಸಿನಿಮಾ ನಿರ್ದೇಶಕನ ಡಿಮ್ಯಾಂಡ್

Rishab Shetty movie: ರಿಷಬ್ ಶೆಟ್ಟಿ ನಟಿಸಲಿರುವ ತೆಲುಗು ಪ್ಯಾನ್ ಇಂಡಿಯಾ ಸಿನಿಮಾ ‘ಜೈ ಹನುಮಾನ್’ ಸಿನಿಮಾದ ನಿರ್ದೇಶಕ ಪ್ರಶಾಂತ್ ವರ್ಮಾ ವೃತ್ತಿಪರತೆ ಕೊರತೆಯ ಆರೋಪ ಎದುರಿಸುತ್ತಿದ್ದಾರೆ. ಇದೀಗ ಗೋವಾ ಸಿನಿಮೋತ್ಸವದಲ್ಲಿ ಅವರು ನಿರ್ಮ

26 Nov 2025 1:06 pm
ಭಾರತದ ಜಿಡಿಪಿದರ ಈ ವರ್ಷದ ಮೊದಲಾರ್ಧದಲ್ಲಿ ಶೇ. 7.6; ಐಸಿಐಸಿಐ ವರದಿಯಲ್ಲಿ ನಿರೀಕ್ಷೆ

ICICI report predicts Indian GDP growth upto next year: ಭಾರತದ ಆರ್ಥಿಕತೆಯು ಈ ಹಣಕಾಸು ವರ್ಷದಲ್ಲಿ ಶೇ 7ರಷ್ಟು ಹೆಚ್ಚಬಹುದು ಎಂದು ಐಸಿಐಸಿಐ ವರದಿಯೊಂದರಲ್ಲಿ ನಿರೀಕ್ಷಿಸಲಾಗಿದೆ. ಮುಂದಿನ ಹಣಕಾಸು ವರ್ಷದಲ್ಲಿ ಜಿಡಿಪಿ ಶೇ. 6.5ರಷ್ಟು ಮಾತ್ರ ಬೆಳೆಯಬಹುದು ಎಂದ

26 Nov 2025 12:59 pm
ಬಿಸ್ನೆಸ್​ನಲ್ಲಿ ಭಾರೀ ಹೊಡೆತ ತಿಂದ ನಟಿ ದೀಪಿಕಾ ಪಡುಕೋಣೆ; ಕೋಟಿ ಕೋಟಿ ನಷ್ಟ

ನಟಿ ದೀಪಿಕಾ ಪಡುಕೋಣೆ ಒಡೆತನದ 82E ಸ್ಕಿನ್‌ಕೇರ್ ಕಂಪನಿ ಭಾರಿ ನಷ್ಟ ಅನುಭವಿಸಿದೆ. ಆದರೂ, ವೆಚ್ಚ ಕಡಿತದಿಂದ ನಷ್ಟದ ಪ್ರಮಾಣ ಇಳಿಕೆಯಾಗಿದೆ. ದುಬಾರಿ ಉತ್ಪನ್ನಗಳು ಮತ್ತು ತೀವ್ರ ಸ್ಪರ್ಧೆಯಿಂದ ಕಂಪನಿ ಸವಾಲು ಎದುರಿಸುತ್ತಿದೆ. ಅ

26 Nov 2025 12:55 pm
ಅಪ್ಪನ ಅಗಲಿಕೆ, ಅಂಗಡಿಯಲ್ಲಿ ಕೆಲಸ: ಹೇಗಿತ್ತು ಗೊತ್ತಾ ಮಹಾಂತೇಶ್​ ಬೀಳಗಿ ಬಾಲ್ಯ?

ಐಎಎಸ್ ಅಧಿಕಾರಿ ಮಹಾಂತೇಶ್‌ ಬೀಳಗಿ ಅವರ ದುರಂತ ಸಾವಿನ ಬೆನ್ನಲ್ಲೇ ಅವರ ಬಾಲ್ಯದ ಜೀವನದ ಬಗ್ಗೆ ನೆರೆ ಹೊರೆಯವರು ನೆನೆದು ಭಾವುಕರಾಗಿದ್ದಾರೆ. ಚಿಕ್ಕ ವಯಸ್ಸಿನಲ್ಲಿ ತಂದೆಯನ್ನು ಕಳೆದುಕೊಂಡು, ತಾಯಿಯ ಕಷ್ಟದ ದುಡಿಮೆಯ ನಡುವೆಯ

26 Nov 2025 12:36 pm
ಭಾರತಕ್ಕೆ ಭಾರೀ ಮುಖಭಂಗ… 2 ದಶಕಗಳ ಬಳಿಕ ಸರಣಿ ಗೆದ್ದ ಸೌತ್ ಆಫ್ರಿಕಾ

India vs South Africa, 2nd Test: ಭಾರತದಲ್ಲಿ ಟೆಸ್ಟ್ ಸರಣಿ ಗೆಲ್ಲುವ ಸೌತ್ ಆಫ್ರಿಕಾ ತಂಡ ಕನಸು ಕೊನೆಗೂ ಈಡೇರಿದೆ. ಅದು ಕೂಡ ಬರೋಬ್ಬರಿ 26 ವರ್ಷಗಳ ಬಳಿಕ. ಅಂದರೆ 1999ರ ಬಳಿಕ ಸೌತ್ ಆಫ್ರಿಕಾ ಒಮ್ಮೆಯೂ ಭಾರತದಲ್ಲಿ ಟೆಸ್ಟ್ ಸರಣಿ ಗೆದ್ದಿರಲಿಲ್ಲ. ಈ ಬಾ

26 Nov 2025 12:36 pm
ಇಂಡ್ಲವಾಡಿಯಲ್ಲಿ ರವಿ ಶಂಕರ ಗುರುದೇವರ ದಿವ್ಯ ಸಾನ್ನಿಧ್ಯದಲ್ಲಿ ಮಹಾ ಸತ್ಸಂಗ

ಬೆಂಗಳೂರಿನ ಆನೇಕಲ್‌ನ ಇಂಡ್ಲವಾಡಿಯಲ್ಲಿ ರವಿಶಂಕರ್ ಅವರ ದಿವ್ಯ ಸಾನ್ನಿಧ್ಯದಲ್ಲಿ ಮಹಾ ಸತ್ಸಂಗ ನೆರವೇರಿದ್ದು, ನೂರಾರು ಯುವಕರ ಸಹಿತ ಸಾವಿರಾರು ಜನರು ಧ್ಯಾನ, ಭಕ್ತಿ ಮತ್ತು ಆಧ್ಯಾತ್ಮಿಕತೆಯಲ್ಲಿ ಭಾಗವಹಿಸಿದ್ದರು. ಧ್ಯಾನವ

26 Nov 2025 12:30 pm
ಬೆಂಗಳೂರಿನಲ್ಲಿ ಬೈಕ್ ಟ್ಯಾಕ್ಸಿಗೆ ಮತ್ತೆ ಕಂಟಕ: ಸುರಕ್ಷಿತವಲ್ಲ, ಕಾನೂನು ಬಾಹಿರವೆಂದು ಹೈಕೋರ್ಟ್​ಗೆ ಹೈಪವರ್ ಕಮಿಟಿ ವರದಿ

ಹೈ ಪವರ್ ಕಮಿಟಿಯು ಹೈಕೋರ್ಟ್‌ಗೆ ಸಲ್ಲಿಸಿದ ವರದಿಯಲ್ಲಿ, ಬೆಂಗಳೂರಿನ ಬೈಕ್ ಟ್ಯಾಕ್ಸಿಗಳು ಅಸುರಕ್ಷಿತ ಮತ್ತು ಕಾನೂನು ಬಾಹಿರ ಎಂದು ಹೇಳಿದೆ. ಕೇಂದ್ರ ಮೋಟಾರ್ ವಾಹನ ಕಾಯ್ದೆ ಉಲ್ಲಂಘನೆ, ಸಂಚಾರ ದಟ್ಟಣೆ, ಸಾರ್ವಜನಿಕರ ಸುರಕ್ಷ

26 Nov 2025 12:26 pm
Video: ಸ್ವಾರಿ ಗರ್ಲ್ಸ್, ನನ್ನ ಹೆಂಡ್ತಿ ಸಿಕ್ಕಾಪಟ್ಟೆ ಸ್ಟ್ರಿಕ್ಟು; ಸ್ಕೂಟಿ ಹಿಂಬದಿ ಬರೆದ ಸಾಲುಗಳು ವೈರಲ್

ಆಟೋ, ಸ್ಕೂಟರ್‌ಗಳ ಹಿಂಬದಿಯಲ್ಲಿ ಬರೆಯಲಾದ ಸಾಲುಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುತ್ತವೆ. ಕೆಲವು ಜೀವನ ಪಾಠಗಳನ್ನು ಒಳಗೊಂಡರೆ, ಇನ್ನು ಕೆಲವು ತಮಾಷೆಭರಿತ ಸಾಲುಗಳಾಗಿರುತ್ತದೆ. ಇಲ್ಲೊಬ್ಬನು ತನ್ನ ಸ್ಕೂಟಿ ಹಿ

26 Nov 2025 12:19 pm
Shani Margi 2025: ನವೆಂಬರ್ 28 ರಿಂದ ಶನಿ ನೇರ ಸಂಚಾರ; ಈ 4 ರಾಶಿಗಳಿಗೆ ಅದೃಷ್ಟ

ನವೆಂಬರ್ 28 ರಂದು ಶನಿಯು ವಕ್ರದಿಂದ ನೇರ ಸಂಚಾರಕ್ಕೆ ಮರಳುತ್ತಾನೆ. ಈ ಶುಭ ಬದಲಾವಣೆಯು ಜ್ಯೋತಿಷ್ಯದ ಪ್ರಕಾರ 4 ರಾಶಿಗಳಿಗೆ ಅದೃಷ್ಟವನ್ನು ತರುತ್ತದೆ. ವೃಷಭ ರಾಶಿಗೆ ವೃತ್ತಿ ಅವಕಾಶಗಳು, ಕನ್ಯಾ ರಾಶಿಗೆ ಗೌರವ ಮತ್ತು ಬಡ್ತಿ, ಕುಂ

26 Nov 2025 12:07 pm
ಮಹಾಂತೇಶ್ ಬೀಳಗಿ ಪಾರ್ಥಿವ ಶರೀರದ ಮುಂದೆ ಬಿಕ್ಕಿ ಬಿಕ್ಕಿ ಅತ್ತ ತಂಗಿ: ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ

ಹಿರಿಯ ಐಎಎಸ್ ಅಧಿಕಾರಿ ಹಾಗೂ ಕರ್ನಾಟಕ ರಾಜ್ಯ ಖನಿಜ ನಿಗಮದ ವ್ಯವಸ್ಥಾಪಕ ನಿರ್ದೇಶಕ ಮಹಾಂತೇಶ್ ಬೀಳಗಿ ಅವರು ಕಾರು ಅಪಘಾತದಲ್ಲಿ ಅಕಾಲಿಕ ನಿಧನರಾಗಿದ್ದಾರೆ. ಕಲಬುರಗಿಯಿಂದ ರಾಮದುರ್ಗಕ್ಕೆ ತಲುಪಿದ ಅವರ ಪಾರ್ಥಿವ ಶರೀರದ ಅಂತ

26 Nov 2025 12:06 pm
ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಮೊದಲ ಗುರಿ ಏನಾಗಿತ್ತು ಗೊತ್ತೇ? ವೈರಲ್ ಆಗ್ತಿದೆ ಪೋಸ್ಟ್

ರಸ್ತೆ ಅಪಘಾತದಲ್ಲಿ ನಿಧನರಾದ ಐಎಎಸ್ ಮಹಾಂತೇಶ್ ಬೀಳಗಿ ಅವರ ಬಾಲ್ಯದ ಕಷ್ಟದ ದಿನಗಳ ಬಗ್ಗೆ ಈಗ ಎಲ್ಲೆಡೆ ಚರ್ಚೆಯಾಗುತ್ತಿದೆ. ತಾಯಿ ವಿಧವಾ ವೇತನ ಪಡೆಯಲು ಲಂಚ ನೀಡಬೇಕಾಗಿ ಬಂದ ಸನ್ನಿವೇಶ ಅವರ ಮನಸ್ಸಲ್ಲಿ ಆಳವಾಗಿ ಬೇರೂರಿತ್ತು

26 Nov 2025 12:06 pm
ಟ್ಯಾಕ್ಸ್ ಒಪ್ಪಂದ ಇದ್ದಾಗ ಶೇ. 20 ಟಿಡಿಎಸ್ ಮುರಿದುಕೊಳ್ಳುವಂತಿಲ್ಲ: ಐಟಿ ಇಲಾಖೆಗೆ ಸುಪ್ರೀಂ ಆದೇಶ

Supreme Court ruling on TDS over foreign companies: ಟ್ಯಾಕ್ಸ್ ಒಪ್ಪಂದ ಇರುವ ದೇಶಗಳ ಕಂಪನಿಗಳಿಗೆ ಪಾವತಿಸುವ ಹಣಕ್ಕೆ ಶೇ. 10ಕ್ಕಿಂತ ಹೆಚ್ಚು ಟಿಡಿಎಸ್ ಮುರಿದುಕೊಳ್ಳುವಂತಿಲ್ಲ ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿದೆ. ವಿದೇಶೀ ಕಂಪನಿಗಳಿಗೆ ಹಣ ಪಾವತಿಸು

26 Nov 2025 12:03 pm
ಕಾವ್ಯಾ ಬಗ್ಗೆ ನೆಗೆಟಿವ್ ಟಾಕ್ ಹಬ್ಬಿಸುವವರಿಗೆ ಸಹೋದರನ ಖಡಕ್ ಎಚ್ಚರಿಕೆ

ಕಾವ್ಯಾ ಶೈವ ಅವರು ಬಿಗ್ ಬಾಸ್ ಮನೆಯಲ್ಲಿ 50 ದಿನಕ್ಕೂ ಹೆಚ್ಚು ಕಾಲ ಯಶಸ್ವಿ ಆಟ ಪ್ರದರ್ಶನ ನೀಡುತ್ತಾ ಬರುತ್ತಿದ್ದಾರೆ. ಅವರ ಆಟ ಗಮನ ಸೆಳೆಯುವ ರೀತಿಯಲ್ಲಿ ಇದೆ. ಈಗ ಅವರ ಬಗ್ಗೆ ನೆಗೆಟಿವ್ ಸುದ್ದಿ ಹಬ್ಬಿಸುವವರಿಗೆ ಎಚ್ಚರಿಕೆ ನೀ

26 Nov 2025 11:53 am
ಎಮ್ಮಿ 2025: ದಿಲ್ಜೀತ್ ದುಸ್ಸಾಂಜ್​​ಗೆ ನಿರಾಸೆ, ಇಲ್ಲಿದೆ ಪೂರ್ಣ ಪಟ್ಟಿ

Emmys 2025 awards: ಈ ಸಾಲಿನ ಎಮ್ಮಿ ಪ್ರಶಸ್ತಿ ಘೋಷಣೆ ಆಗಿದೆ. ಅತ್ಯುತ್ತಮ ನಟ ವಿಭಾಗದಲ್ಲಿ ಭಾರತದ ನಟ ದಿಲ್ಜೀತ್ ದೊಸ್ಸಾಂಜ್ ಸಹ ಇದ್ದರು. ಆದರೆ ಅವರಿಗೆ ಪ್ರಶಸ್ತಿ ಕೈತಪ್ಪಿದೆ. ‘ಚಮ್ಕೀಲ’ ಸಿನಿಮಾದ ನಟನೆಗೆ ದಿಲ್ಜೀತ್ ದೊಸ್ಸಾಂಜ್ ಅವರು

26 Nov 2025 11:41 am
Video: ಹುಟ್ಟುಹಬ್ಬ ಆಚರಿಸುವ ನೆಪದಲ್ಲಿ ಕರೆಸಿಕೊಂಡು ಯುವಕನಿಗೆ ಬೆಂಕಿ ಹಚ್ಚಿದ ಸ್ನೇಹಿತರು

ಇಂಥಾ ಸ್ನೇಹಿತರೂ ಇರ್ತಾರಾ, ಹುಟ್ಟುಹಬ್ಬದ ದಿನವೇ ಸ್ನೇಹಿತರೆಲ್ಲಾ ಸೇರಿ ಯುವಕನಿಗೆ ಬೆಂಕಿ ಹಚ್ಚಿರುವ ಘಟನೆ ಮುಂಬೈನ ವಿನೋಬಾ ಭಾವೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಅಬ್ದುಲ್ ರೆಹಮಾನ್ ಎಂಬ 21 ವರ್ಷದ ವಿದ್ಯಾರ್ಥಿಗ

26 Nov 2025 11:31 am
ಸ್ಮೃತಿ ಮಂಧಾನ –ಪಲಾಶ್ ಮುಚ್ಚಲ್ ಮದುವೆ ಮುಂದೂಡಲು ಇದುವೇ ಕಾರಣ

Smriti Mandhanam - Palash Muchhal: ಭಾರತ ಮಹಿಳಾ ತಂಡದ ಆಟಗಾರ್ತಿ ಸ್ಮೃತಿ ಮಂಧಾನ ತನ್ನ ಬಹುಕಾಲದ ಗೆಳೆಯ ಪಲಾಶ್ ಮುಚ್ಚಲ್ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಡಲು ನಿರ್ಧರಿಸಿದ್ದಾರೆ. ಅದರಂತೆ ಕಳೆದ ಭಾನುವಾರ (ನ.23) ಇಬ್ಬರು ಸತಿ-ಪತಿಗಳಾಬೇಕಿತ್

26 Nov 2025 11:29 am
Best Family Car: ಫ್ಯಾಮಿಲಿ ಕಾರು ಖರೀದಿಸಬೇಕೆ? ಇಲ್ಲಿದೆ ನೋಡಿ ಪಟ್ಟಿ, ಕೇವಲ 4.99 ಲಕ್ಷದಿಂದ ಪ್ರಾರಂಭ

ನೀವು ಕಡಿಮೆ ಬಜೆಟ್ ವ್ಯಾಪ್ತಿಯಲ್ಲಿ ಶಕ್ತಿಶಾಲಿ ಎಂಜಿನ್ ಹೊಂದಿರುವ 5-ಸೀಟಿನ ಫ್ಯಾಮಿಲಿ ಕಾರನ್ನು ಖರೀದಿಸಲು ನೋಡುತ್ತಿದ್ದೀರಾ? ಈ ವಿಭಾಗದಲ್ಲಿ ಮಾರುತಿ ಸುಜುಕಿ, ಟಾಟಾ ಮೋಟಾರ್ಸ್, ಹುಂಡೈನ ಶಕ್ತಿಶಾಲಿ ಮಾದರಿಗಳು ಸೇರಿವೆ. ನ

26 Nov 2025 11:22 am
ದೆಹಲಿಯನ್ನು ಇಷ್ಟಪಟ್ಟಿದ್ದ ಅಮೆರಿಕದ ಮಹಿಳೆ ಅಲ್ಲಿಂದ ಬೆಂಗಳೂರಿಗೆ ಸ್ಥಳಾಂತರಗೊಂಡಿದ್ದೇಕೆ?

ದೆಹಲಿಯ ಅತಿಯಾದ ವಾಯುಮಾಲಿನ್ಯದಿಂದಾಗಿ ಅಮೆರಿಕದ ಡಾನಾ ಮೇರಿ ಎಂಬ ಮಹಿಳೆ, ತಮ್ಮ ಅವಳಿ ಮಕ್ಕಳೊಂದಿಗೆ ಬೆಂಗಳೂರಿಗೆ ಸ್ಥಳಾಂತರಗೊಂಡಿದ್ದಾರೆ. ಚಳಿಗಾಲದಲ್ಲಿ ದೆಹಲಿಯ ವಾತಾವರಣ ವಿಷಕಾರಿಯಾಗುತ್ತಿದ್ದು, ಮಕ್ಕಳ ಆರೋಗ್ಯಕ್ಕೆ

26 Nov 2025 11:19 am
Garuda Purana: ಮರಣ ಹೊಂದಿದ ವ್ಯಕ್ತಿಗಳ ಆಭರಣ ಧರಿಸುತ್ತಿದ್ದೀರಾ? ಈ ಬಗ್ಗೆ ಗರುಡ ಪುರಾಣ ಏನು ಹೇಳುತ್ತದೆ ಗೊತ್ತಾ?

ಬಂಗಾರ ಮತ್ತು ಮನುಷ್ಯನ ಸಂಬಂಧ ಅಚ್ಚಳಿಯದ್ದು. ಆದರೆ, ಮೃತಪಟ್ಟವರ ಚಿನ್ನದ ಆಭರಣಗಳ ಬಳಕೆಯ ಬಗ್ಗೆ ಗರುಡ ಪುರಾಣ ಎಚ್ಚರಿಕೆ ನೀಡುತ್ತದೆ. ಸತ್ತವರ ಆತ್ಮವು ಆಭರಣಗಳಿಗೆ ಸಂಬಂಧ ಹೊಂದಿರುವುದರಿಂದ ಅವುಗಳನ್ನು ನೇರವಾಗಿ ಬಳಸುವುದರ

26 Nov 2025 11:15 am
ಗಿಲ್ಲಿ ಅಭಿಮಾನಿಗಳ ಕಾಟಕ್ಕೆ ಹೆದರಿ ಕಮೆಂಟ್ಸ್ ಆಫ್ ಮಾಡಿದ ರಜತ್

ಬಿಗ್ ಬಾಸ್ ಕನ್ನಡ 12ರ ಸ್ಪರ್ಧಿ ಗಿಲ್ಲಿ ಅಭಿಮಾನಿಗಳು ಅತಿಥಿ ರಜತ್ ಅವರನ್ನು ಸಾಮಾಜಿಕ ಜಾಲತಾಣಗಳಲ್ಲಿ ನಿಂದಿಸಿದ್ದಾರೆ. ಗಿಲ್ಲಿಯನ್ನು ಕೆಣಕಿದ್ದಕ್ಕೆ ರಜತ್ ಅವರ ಕಮೆಂಟ್ ಬಾಕ್ಸ್‌ನಲ್ಲಿ ‘ಗಿಲ್ಲಿ ತಂಟೆಗೆ ಹೋಗಬೇಡ’ ಎಂದು ಕ

26 Nov 2025 11:13 am
Gold Rate Today Bangalore: ಚಿನ್ನ, ಬೆಳ್ಳಿ ಬೆಲೆ ಸತತ ಏರಿಕೆ; ಇಲ್ಲಿದೆ ಪಟ್ಟಿ

Bullion Market 2025 November 26th: ಚಿನ್ನ, ಬೆಳ್ಳಿ ಬೆಲೆಗಳು ಇಂದು ಬುಧವಾರವೂ ಏರಿಕೆ ಆಗಿವೆ. ಚಿನ್ನದ ಬೆಲೆ ಗ್ರಾಮ್​ಗೆ 80 ರೂ ಹೆಚ್ಚಿದರೆ, ಬೆಳ್ಳಿ ಬೆಲೆ 2 ರೂ ಹೆಚ್ಚಿದೆ. ಆಭರಣ ಚಿನ್ನದ ಬೆಲೆ 11,645 ರೂನಿಂದ 11,725 ರೂಗೆ ಏರಿದೆ. ಅಪರಂಜಿ ಚಿನ್ನದ ಬೆಲೆ 12,791 ರ

26 Nov 2025 11:01 am
Constitution Day: ಸಂವಿಧಾನದ ಶಕ್ತಿಯು ಒಬ್ಬ ಸಾಮಾನ್ಯ ವ್ಯಕ್ತಿಯನ್ನು ಪ್ರಧಾನಿ ಸ್ಥಾನಕ್ಕೆ ಏರಿಸಿತು, ದೇಶದ ಜನತೆಗೆ ಪ್ರಧಾನಿ ಮೋದಿ ಪತ್ರ

ಈ ಶತಮಾನದ 25 ವರ್ಷಗಳು ಕಳೆದಿವೆ ಮತ್ತು ಎರಡು ದಶಕಗಳಲ್ಲಿ ಭಾರತವು ವಸಾಹತುಶಾಹಿ ಆಳ್ವಿಕೆಯಿಂದ ಸ್ವಾತಂತ್ರ್ಯದ 100 ವರ್ಷಗಳನ್ನು ಹೆಮ್ಮೆಯಿಂದ ಆಚರಿಸಲಿದೆ ಎಂದು ಪ್ರಧಾನಿ ಮೋದಿ ಬರೆದಿದ್ದಾರೆ. 2049 ರಲ್ಲಿ, ಸಂವಿಧಾನವು ಅಂಗೀಕರಿಸ

26 Nov 2025 10:46 am
ಮಹಾಂತೇಶ ಬೀಳಗಿ ಕಾರು ಅಪಘಾತ ಹೇಗಾಯ್ತು? ಅಪಘಾತದ ಸ್ಥಳ ಹೇಗಿದೆ ನೋಡಿ

ಕಲಬುರಗಿಯಿಂದ ರಾಮದುರ್ಗಕ್ಕೆ ತೆರಳುತ್ತಿದ್ದ ಹಿರಿಯ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಅವರು ಜೆವರಗಿ ಬೈಪಾಸ್ ಬಳಿ ನಡೆದ ಭೀಕರ ಕಾರು ಅಪಘಾತದಲ್ಲಿ ನಿಧನರಾಗಿದ್ದಾರೆ. ಅಪಘಾತದಲ್ಲಿ ಅವರ ಸ್ನೇಹಿತ ಇರಣ್ಣ ಸಿರಸಂಗಿ ಸೇರಿದಂತ

26 Nov 2025 10:44 am
Tech Tips: ನೀವು ಹೊಸ ಫೋನ್ ಖರೀದಿಸಿದ ತಕ್ಷಣ ಹೀಗೆ ಮಾಡಲು ಮರೆಯದಿರಿ

How to Keep Phone Like New One: ಇತ್ತೀಚಿನ ದಿನಗಳಲ್ಲಿ ಜನರು ದುಬಾರಿ ಫೋನ್‌ಗಳನ್ನು ಖರೀದಿಸುವುದು ಹೆಚ್ಚಾಗುತ್ತಿದೆ. ಅವುಗಳನ್ನು ಕೆಲ ವರ್ಷಗಳ ಕಾಲ ಹೊಸದಾಗಿ ಕಾಣುವಂತೆ ಮಾಡಲು, ಹಲವು ಹಂತಗಳನ್ನು ಅನುಸರಿಸುವುದು ಮುಖ್ಯ. ಈ ಸಲಹೆಗಳು ನಿಮ್ಮ ಫ

26 Nov 2025 10:35 am
ಮುಗಿಲು ಮುಟ್ಟಿದ ಮಹಾಂತೇಶ್ ಬೀಳಗಿ ಕುಟುಂಬಸ್ಥರ ಆಕ್ರಂದನ

ಹಿರಿಯ ಐಎಎಸ್ ಅಧಿಕಾರಿ ಹಾಗೂ ಬಿಇಎಸ್‌ಸಿಒಎಂ ವ್ಯವಸ್ಥಾಪಕ ನಿರ್ದೇಶಕ ಮಹಾಂತೇಶ್ ಬೀಳಗಿ ಅವರು ಕಾರು ಅಪಘಾತದಲ್ಲಿ ನಿಧನರಾಗಿದ್ದಾರೆ. ಕಲಬುರಗಿಯ ಜೇವರ್ಗಿ ಬಳಿ ನಡೆದ ಈ ದುರಂತದಲ್ಲಿ ಕರ್ತವ್ಯನಿಷ್ಠ ಅಧಿಕಾರಿಯನ್ನು ಕರ್ನಾಟ

26 Nov 2025 10:23 am
VIDEO: ಕೆಎಲ್ ರಾಹುಲ್ ಔಟಾದಾಗ ಅನಿಲ್ ಕುಂಬ್ಳೆ ಅವರ ರಿಯಾಕ್ಷನ್ ಹೀಗಿತ್ತು

India vs South Africa 2nd Test: ಗುವಾಹಟಿಯ ಬರ್ಸಪಾರ ಸ್ಟೇಡಿಯಂನಲ್ಲಿ ನಡೆಯುತ್ತಿರುವ ದ್ವಿತೀಯ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್​ನಲ್ಲಿ ಸೌತ್ ಆಫ್ರಿಕಾ ತಂಡವು 489 ರನ್ ಕಲೆಹಾಕಿದರೆ, ಟೀಮ್ ಇಂಡಿಯಾ ಕೇವಲ 201 ರನ್​ಗಳಿಸಿ ಆಲೌಟ್ ಆಗಿದೆ. ಇದೀಗ 288 ರ

26 Nov 2025 10:17 am
ಹೊತ್ತಿನ ಊಟಕ್ಕೂ ಪರದಾಟ, ಕಿರಾಣಿ ಅಂಗಡಿಯಲ್ಲಿ ಕೆಲಸ: ಮಹಾಂತೇಶ್ ಬೀಳಗಿ ಐಎಎಸ್ ಅಧಿಕಾರಿಯಾಗಲು ಪಟ್ಟ ಪಾಡು ಒಂದೇ ಎರಡೇ!

ದಕ್ಷ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಅವರನ್ನು ರಸ್ತೆ ಅಪಘಾತ ಬಲಿ ತೆಗೆದುಕೊಂಡಿದೆ. ಬಾಲ್ಯದಲ್ಲಿ ಕಿರಾಣಿ ಅಂಗಡಿಯಲ್ಲಿ ಕೆಲಸ ಮಾಡಿ ಮಹಾಂತೇಶ್ ಓದಿದ್ದು, ಅವರ ತಾಯಿ ಹಣ್ಣು ಮಾರಿ ಕುಟುಂಬ ಸಲಹಿದ ದಿನಗಳ ಬಗ್ಗೆ ಅವರ ಬಾಲ್ಯ ಸ

26 Nov 2025 10:14 am
ಪತಿಯಿಂದ ಕಿರುಕುಳ; ಕೋರ್ಟ್ ಮೊರೆ ಹೋದ ಉಪೇಂದ್ರ ಸಿನಿಮಾ ನಟಿ 

ಬಾಲಿವುಡ್ ನಟಿ ಸೆಲಿನಾ ಜೇಟ್ಲಿ ತಮ್ಮ ಪತಿ ಪೀಟರ್ ಹಾಗ್ ವಿರುದ್ಧ ಮುಂಬೈ ನ್ಯಾಯಾಲಯದಲ್ಲಿ ಕೌಟುಂಬಿಕ ದೌರ್ಜನ್ಯದ ಆರೋಪ ಹೊರಿಸಿದ್ದಾರೆ. ದೈಹಿಕ, ಮಾನಸಿಕ, ಲೈಂಗಿಕ ಹಾಗೂ ಆರ್ಥಿಕ ಕಿರುಕುಳ ನೀಡಿರುವ ಬಗ್ಗೆ ಸೆಲಿನಾ ಆರೋಪಿಸಿದ

26 Nov 2025 10:13 am
Champa Shashti 2025: ಇಂದು ಸ್ಕಂದ ಷಷ್ಠಿ; ಶುಭ ಮುಹೂರ್ತ ಮತ್ತು ಆಚರಣೆಯ ಮಹತ್ವ ತಿಳಿಯಿರಿ

ಚಂಪಾ ಷಷ್ಠಿಯು ಸುಬ್ರಹ್ಮಣ್ಯನ ಆರಾಧನೆಗೆ ಮೀಸಲಾದ ಪವಿತ್ರ ದಿನ. ಸಂತಾನ ಪ್ರಾಪ್ತಿ ಮತ್ತು ಕುಜದೋಷ ನಿವಾರಣೆಗಾಗಿ ಈ ದಿನದಂದು ಸುಬ್ರಹ್ಮಣ್ಯ ಸ್ವಾಮಿಯನ್ನು ಪೂಜಿಸಲಾಗುತ್ತದೆ. ವಿಶೇಷ ಪೂಜಾ ವಿಧಾನಗಳು, ಮಂತ್ರ ಜಪ ಮತ್ತು ಕ್ಷೇ

26 Nov 2025 10:13 am
Video: ರೋಹ್ಟಕ್​ನಲ್ಲಿ ಬಾಸ್ಕೆಟ್ ಬಾಲ್ ಪ್ರಾಕ್ಟೀಸ್ ವೇಳೆ ಕಬ್ಬಿಣದ ಕಂಬ ಬಿದ್ದು ಆಟಗಾರ ಸಾವು

ಬಾಸ್ಕೆಟ್ ಬಾಲ್ ಅಭ್ಯಾಸದ ವೇಳೆ ಆಟಗಾರನ ಮೇಲೆ ಕಬ್ಬಿಣದ ಕಂಬ ಬಿದ್ದು ಆತ ಮೃತಪಟ್ಟಿರುವ ಘಟನೆ ಹರಿಯಾಣದ ರೋಹ್ಟಕ್​ನಲ್ಲಿ ನಡೆದಿದೆ. ಘಟನೆಯ ನಂತರ, ಆಟಗಾರನ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಗೆ ಕರೆದೊಯ್ಯಲಾಯಿತು ಆದರೆ ಚಿಕ

26 Nov 2025 10:12 am
Video: ಉತ್ತರ ಪ್ರದೇಶದಲ್ಲಿ ನಿಯಂತ್ರಣ ತಪ್ಪಿ ಕಾಲುವೆಗೆ ಬಿದ್ದ ಕಾರು, ಐವರು ಸಾವು

ಉತ್ತರ ಪ್ರದೇಶದ ಲಖಿಂಪುರ ಖೇರಿಯ ಧಖೇರ್ವಾ-ಗಿರಿಜಾಪುರಿ ಹೆದ್ದಾರಿಯಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ವೇಗವಾಗಿ ಬಂದ ಕಾರು ಹಠಾತ್ತನೆ ನಿಯಂತ್ರಣ ತಪ್ಪಿ ಶಾರದಾ ಕಾಲುವೆಗೆ ಉರುಳಿ ಬಿದ್ದಿದ್ದು, ಈ ಅಪಘಾತದಲ್ಲಿ ಐದು ಜನ

26 Nov 2025 9:53 am
Video: ಎಂಟು ವರ್ಷಗಳ ಬಳಿಕ ಹೆತ್ತವರನ್ನು ಭೇಟಿಯಾದ ಮಗ, ಕಣ್ಣೀರು ಹಾಕಿದ ಅಪ್ಪ ಅಮ್ಮ

ದೂರದ ಊರಿಗೆ ಕೆಲಸಕ್ಕೆಂದು ಹೋದ ಮಗ ಅಥವಾ ಮಗಳು ಮನೆಗೆ ಬರುತ್ತಾರೆ ಎಂದರೆ ಹೆತ್ತವರಿಗೆ ಖುಷಿಯೋ ಖುಷಿ. ಇದೀಗ ವೈರಲ್‌ ವಿಡಿಯೋದಲ್ಲಿ ವಿದೇಶದಲ್ಲಿ ನೆಲೆಸಿದ್ದ ವ್ಯಕ್ತಿಯೂ ಎಂಟು ವರ್ಷಗಳ ಬಳಿಕ ಊರಿಗೆ ಬಂದು ಹೆತ್ತವರಿಗೆ ಸರ್ಪ

26 Nov 2025 9:48 am
T20 World Cup 2026: ಟಿ20 ವಿಶ್ವಕಪ್​ನ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ

T20 World Cup 2026: ಟಿ20 ವಿಶ್ವಕಪ್​ನಲ್ಲಿ ಕಣಕ್ಕಿಳಿಯುವ ತಂಡಗಳೆಂದರೆ ಭಾರತ, ಶ್ರೀಲಂಕಾ, ಪಾಕಿಸ್ತಾನ್, ಬಾಂಗ್ಲಾದೇಶ್, ಆಸ್ಟ್ರೇಲಿಯಾ, ಇಂಗ್ಲೆಂಡ್, ವೆಸ್ಟ್ ಇಂಡೀಸ್, ಐರ್ಲೆಂಡ್, ನ್ಯೂಝಿಲೆಂಡ್, ಅಫ್ಘಾನಿಸ್ತಾನ್, ಸೌತ್ ಆಫ್ರಿಕಾ, ಯುಎಸ್

26 Nov 2025 9:38 am
ಪ್ರಯಾಣಿಕರೇ ದಯವಿಟ್ಟು ಗಮನಿಸಿ, ರೈಲಿನಲ್ಲಿ ಈ ವಸ್ತುವನ್ನು ಕೊಂಡೊಯ್ದರೆ ಜೈಲೇ ಗತಿ

ಆರಾಮದಾಯಕ ಹಾಗೆಯೇ ಟಿಕೆಟ್ ಹಣ ಕೂಡ ಕಡಿಮೆಯಾಗಿರುವ ಕಾರಣ ಜನರು ಬಸ್ ಬದಲು ರೈಲು ಪ್ರಯಾಣ ಆಯ್ದುಕೊಳ್ಳುತ್ತಾರೆ. ವಿಶ್ವದ ನಾಲ್ಕನೇ ಅತಿದೊಡ್ಡ ರೈಲು ಜಾಲವಾದ ಭಾರತೀಯ ರೈಲ್ವೆ(Indian Railway) ಕೆಲವು ನಿಯಮಗಳನ್ನು ಜಾರಿಗೆ ತಂದಿದೆ. ಸುರ

26 Nov 2025 9:37 am
ಕುಕ್ಕೆ ಸುಬ್ರಹ್ಮಣ್ಯದಲ್ಲಿ ಚಂಪಾ ಷಷ್ಠಿ ಸಂಭ್ರಮ: ಬ್ರಹ್ಮರಥೋತ್ಸವಕ್ಕೆ ಹರಿದು ಬಂದ ಭಕ್ತಸಾಗರ

Kukke Subramanya Champa Shashti Celebration: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಚಂಪಾಷಷ್ಠಿ ಮಹೋತ್ಸವವು ಅದ್ದೂರಿಯಾಗಿ ನಡೆಯುತ್ತಿದೆ. ನಾಡಿನಾದ್ಯಂತ ಹಬ್ಬದ ಸಂಭ್ರಮ ಮನೆ ಮಾಡಿದ್ದು, ಪ್ರಸಿದ್ಧ ನಾಗಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್

26 Nov 2025 9:26 am
Number One Sim: ಭಾರತದಲ್ಲಿ ಅತಿ ಹೆಚ್ಚು ಜನರು ಬಳಸುತ್ತಿರುವ ಸಿಮ್ ಯಾವುದು?: ನಂಬರ್ 1 ಸ್ಥಾನ ಯಾವ ಕಂಪನಿಗೆ?

SIM Mostly Used in India: TRAI ಜುಲೈ ವರದಿಯ ಪ್ರಕಾರ, ರಿಲಯನ್ಸ್ ಜಿಯೋ ಭಾರತದಲ್ಲಿ ಅತ್ಯಂತ ವ್ಯಾಪಕವಾಗಿ ಬಳಸಲಾಗುವ ಸಿಮ್ ಕಾರ್ಡ್ ಆಗಿದೆ. ಬಿಡುಗಡೆಯಾದ ಕೆಲವೇ ವರ್ಷಗಳಲ್ಲಿ, ಜಿಯೋ ಕಡಿಮೆ ಬೆಲೆಗಳು, ವೇಗದ ಇಂಟರ್ನೆಟ್ ಮತ್ತು ಅತ್ಯಧಿಕ ಡೇಟಾವನ

26 Nov 2025 9:21 am
ಮಂಡ್ಯ: ಪಕ್ಕದ ಮನೆಗೆ ನುಗ್ಗಿ ದರೋಡೆ ಮಾಡಿದ್ದ ಮದ್ದೂರು ಪುರಸಭೆಯ ಮಾಜಿ ಅಧ್ಯಕ್ಷ ಅರೆಸ್ಟ್

ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿ ನೆರೆಮನೆಯಲ್ಲಿ ದರೋಡೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪುರಸಭಾ ಮಾಜಿ ಅಧ್ಯಕ್ಷ ಎಂ.ಕೆ. ಮರೀಗೌಡರನ್ನು ಪೊಲೀಸರು ಬಂಧಿಸಿದ್ದಾರೆ. 2000 ಮತ್ತು 2002ರಲ್ಲಿ ಮದ್ದೂರು ಪುರಸಭೆ ಅಧ್ಯಕ್ಷರಾಗಿದ

26 Nov 2025 9:11 am
‘ಈ ಸ್ಥಿತಿ ಯಾವ ಶತ್ರುವಿಗೂ ಬೇಡ’; ಪತಿಯ ಸೋಲಿನ ಬಗ್ಗೆ ‘ಅಮೃತವರ್ಷಿಣಿ’ ರಜಿನಿ ಮಾತು

ಅಮೃತವರ್ಷಿಣಿ ಧಾರಾವಾಹಿ ನಟಿ ರಜಿನಿ ಪತಿ ಅರುಣ್ ಅಥ್ಲಿಟ್ ಹಾಗೂ ಬಾಡಿಬಿಲ್ಡರ್. ಇತ್ತೀಚೆಗೆ ಸ್ಪರ್ಧೆಯಲ್ಲಿ ಗೆಲ್ಲದಿದ್ದರೂ, ಅವರ ಶ್ರಮ ಮತ್ತು ಬದ್ಧತೆ ಮೆಚ್ಚುವಂಥದ್ದು. ರಜಿನಿ ಅವರು ಪತಿಗೆ ಸೋಲು-ಗೆಲುವು ಸಮಾನವಾಗಿ ಸ್ವೀಕ

26 Nov 2025 9:00 am
IND vs SA: ಗೆಲ್ಲುವ ಬದಲು ಟೀಮ್ ಇಂಡಿಯಾ ಡ್ರಾ ಮಾಡಿಕೊಳ್ಳಬೇಕು…ಯಾಕೆ ಗೊತ್ತಾ?

India vs South Africa 2nd Test: ಗುವಾಹಟಿಯ ಬರ್ಸಪಾರ ಸ್ಟೇಡಿಯಂನಲ್ಲಿ ನಡೆಯುತ್ತಿರುವ ದ್ವಿತೀಯ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್​ನಲ್ಲಿ ಸೌತ್ ಆಫ್ರಿಕಾ ತಂಡವು 489 ರನ್ ಕಲೆಹಾಕಿದರೆ, ಟೀಮ್ ಇಂಡಿಯಾ ಕೇವಲ 201 ರನ್​ಗಳಿಸಿ ಆಲೌಟ್ ಆಗಿದೆ. ಇದೀಗ 288 ರ

26 Nov 2025 8:53 am
ಬೆಂಗಳೂರು: ಬಿಎಂಟಿಸಿ ಚಾಲಕರ ಹೃದಯ ಹಿಂಡುತ್ತಿದೆಯೇ ಅಧಿಕಾರಿಗಳ ಒತ್ತಡ?

ಬಿಎಂಟಿಸಿ ಚಾಲಕರು ಮತ್ತು ಕಂಡಕ್ಟರ್​ಗಳಲ್ಲಿ ಹೃದಯಾಘಾತ ಹೆಚ್ಚುತ್ತಿದೆ. ಇದಕ್ಕೆ ಮೇಲಾಧಿಕಾರಿಗಳ ಅತಿಯಾದ ಒತ್ತಡವೇ ಕಾರಣ ಎಂದು ಸಾರಿಗೆ ನೌಕರರು ಆರೋಪಿಸಿದ್ದಾರೆ. ಈ ವರ್ಷ 30 ನೌಕರರು ಹೃದಯಾಘಾತದಿಂದ ಸಾವನ್ನಪ್ಪಿದ್ದು, ಅಧಿ

26 Nov 2025 8:50 am
IND vs SA: ಈ ಸರಣಿ ಸೋಲು ನಮ್ಮ ಮೇಲೆ ಪರಿಣಾಮ ಬೀರುವುದಿಲ್ಲ: ರವೀಂದ್ರ ಜಡೇಜಾ ಶಾಕಿಂಗ್ ಹೇಳಿಕೆ

India vs South Africa Second Test Day 5: ದಕ್ಷಿಣ ಆಫ್ರಿಕಾ ವಿರುದ್ಧದ ತವರು ಟೆಸ್ಟ್ ಸರಣಿಯಲ್ಲಿ ಭಾರತ ತಂಡ ಸಂಕಷ್ಟದಲ್ಲಿದೆ. ಎರಡು ಪಂದ್ಯಗಳ ಸರಣಿಯಲ್ಲಿ ಈಗಾಗಲೇ 0-1 ಹಿನ್ನಡೆಯಲ್ಲಿರುವ ತಂಡವು ಈಗ ಗುವಾಹಟಿ ಟೆಸ್ಟ್‌ನ ಕೊನೆಯ ದಿನದಂದು ಸೋಲನ್ನು ತಪ

26 Nov 2025 8:28 am
WPL 2026: ಮೊದಲ ಸುತ್ತಿನಲ್ಲಿ ಹರಾಜಾಗಲಿರುವ 8 ಆಟಗಾರ್ತಿಯರು ಇವರೇ..!

WPL 2026 Auction: ವುಮೆನ್ಸ್ ಪ್ರೀಮಿಯರ್ ಲೀಗ್ 2026ರ ಮೆಗಾ ಹರಾಜಿನಲ್ಲಿ ಒಟ್ಟು 277 ಆಟಗಾರ್ತಿಯರ ಹೆಸರು ಕಾಣಿಸಿಕೊಳ್ಳಲಿದೆ. ಈ 277 ಆಟಗಾರ್ತಿಯರಲ್ಲಿ ಟೀಮ್ ಇಂಡಿಯಾದ 52 ಆಟಗಾರ್ತಿಯರು ಸ್ಥಾನ ಪಡೆದಿದ್ದಾರೆ. ಹಾಗೆಯೇ ಅಂತಾರಾಷ್ಟ್ರೀಯ ಪಂದ್ಯ

26 Nov 2025 8:24 am
Bangalore Vegetable Price: ಟೊಮೆಟೋ ಬೆಲೆ ಭಾರಿ ಹೆಚ್ಚಳ, ಬೆಂಗಳೂರಿನಲ್ಲಿ ತರಕಾರಿ ಬೆಲೆ ಏರಿಕೆ

ಬೆಂಗಳೂರು ತರಕಾರಿ ಬೆಲೆ: ಕರ್ನಾಟಕದಲ್ಲಿ ಈಗಾಗಲೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನಸಾಮಾನ್ಯರು ಬೇಸತ್ತು ಹೋಗಿದ್ದಾರೆ. ನಿತ್ಯ ಅತ್ಯಗತ್ಯವಾಗಿ ಬೇಕಾದ ತರಕಾರಿಗಳ ಬೆಲೆ ಕೇಳಿ ಗ್ರಾಹಕರು ಬೇಸರ ಹೊರಹಾಕುವಂತಾಗಿದೆ. ಅದರಲ

26 Nov 2025 8:14 am
ನಾನು ಹೆಂಡ ಕುಡಿದ್ರೆ ಓಕೆ ನೀನ್ಯಾಕೆ ಕುಡಿಯೋದು ಎಂದು ಪತ್ನಿಯನ್ನು ಹೊಡೆದು ಕೊಂದ ಪತಿ

ಪತಿಯೊಬ್ಬ ಕುಡಿದ ನಶೆಯಲ್ಲಿ ಪತ್ನಿಗೆ ಹೊಡೆದು ಆಕೆಯನ್ನು ಕೊಲೆ ಮಾಡಿರುವ ಘಟನೆ ಜಾರ್ಖಂಡ್​​ನಲ್ಲಿ ನಡೆದಿದೆ. ಪತ್ನಿ ಮನೆಗೆ ಕುಡಿದುಬಂದಿದ್ದಕ್ಕೆ ಕೋಪಗೊಂಡು ಆಕೆಗೆ ಹೊಡೆದ ಪರಿಣಾಮ ಆಕೆ ಸಾವನ್ನಪ್ಪಿರುವ ಘಟನೆ ಜಾರ್ಖಂಡ್​

26 Nov 2025 8:07 am
ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡಿದ್ದ ಧರ್ಮೇಂದ್ರ? ಕಾರಣ ಏನು?

ಧರ್ಮೇಂದ್ರ ನಿಧನರಾದರು. ಅವರ ನಿಧನದ ಬಳಿಕ ಅವರ ವೈಯಕ್ತಿಕ ಜೀವನದ ಹಲವು ವಿಚಾರಗಳು ಚರ್ಚೆಗೆ ಬಂದಿವೆ. ವಿಶೇಷವಾಗಿ ಹೇಮಾ ಮಾಲಿನಿಯೊಂದಿಗಿನ ಅವರ ಎರಡನೇ ವಿವಾಹ, ಹಿಂದೂ ಕಾನೂನುಗಳನ್ನು ಮೀರಿ ಇಸ್ಲಾಂಗೆ ಮತಾಂತರಗೊಂಡಿದ್ದರೆ ಎಂ

26 Nov 2025 8:07 am
181 ವರ್ಷಗಳ ಇತಿಹಾಸದಲ್ಲೇ ಹೊಸ ವಿಶ್ವ ದಾಖಲೆ ಬರೆದ ಪಾಕ್ ಆಟಗಾರ

World Record: ಅಂತಾರಾಷ್ಟ್ರೀಯ ಕ್ರಿಕೆಟ್ ಶುರುವಾಗಿದ್ದು 1844 ರಲ್ಲಿ. ಮೊದಲ ಮ್ಯಾಚ್​ನಲ್ಲಿ ಯುಎಸ್​ಎ ಮತ್ತು ಕೆನಡಾ ತಂಡಗಳು ಮುಖಾಮುಖಿಯಾಗಿದ್ದವು. ಇದಾದ ಬಳಿಕ ಹಲವು ತಂಡಗಳು ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿದೆ. ಹಲವು ದೇಶಗಳ ಆಟಗಾ

26 Nov 2025 7:54 am
Karnataka Weather Today: ರಾಜ್ಯದಲ್ಲಿ ಇಂದೂ ಮುಂದುವರೆಯಲಿರುವ ಒಣ ಹವೆಯ ವಾತಾವರಣ

Karnataka Weather: ಕರಾವಳಿ, ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಸಧ್ಯಕ್ಕೆ ಮಳೆಯಾರ್ಭಟ ನಿಂತಿದ್ದು, ಇಂದು ಒಣ ಹವೆಯ ವಾತಾವರಣವಿರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಒಣ ಹವೆ ವಾತಾವರಣ ಮುಂದುವರೆಯಲಿದ

26 Nov 2025 7:48 am
‘ಇವರಿಬ್ಬರೂ ಸಾಕಷ್ಟು ಟ್ರೈ ಮಾಡ್ತಾರೆ’; ಏನೋ ಹೇಳಲು ಹೋಗಿ ಏನೋ ಹೇಳಿದ ನಿತ್ಯಾ

ನಿತ್ಯಾ ಮೆನನ್ ಅವರ ವೈರಲ್ ವಿಡಿಯೋ ಈಗ ಸಖತ್ ಸುದ್ದಿ ಮಾಡುತ್ತಿದೆ. ಮದುವೆ ಬಗ್ಗೆ ಅವರು ನೀಡಿದ ಹೇಳಿಕೆ ದ್ವಂದ್ವಾರ್ಥಕ್ಕೆ ತಿರುಗಿದಾಗ, ನಟಿ ನಗುನಗುತ್ತಲೇ ಸ್ಪಷ್ಟನೆ ನೀಡಿದ್ದಾರೆ. 'ಥಲೈವನ್ ಥಲೈವಿ' ಸಿನಿಮಾದ ಪತ್ರಿಕಾಗೋಷ್

26 Nov 2025 7:47 am
Video: ಮುಂಬೈನಲ್ಲಿ ಕಾಳಿ ಮಾತೆ ಪ್ರತಿಮೆಗೆ ಮದರ್ ಮೇರಿಯ ವೇಷ, ಅರ್ಚಕನ ಬಂಧನ

ಮುಂಬೈನ ದೇವಸ್ಥಾನವೊಂದರಲ್ಲಿ ಕಾಳಿ ದೇವಿಯ ಪ್ರತಿಮೆಯನ್ನು ಮಾತೆ ಮೇರಿಯನ್ನು ಹೋಲುವಂತೆ ಅಲಂಕರಿಸಲಾಗಿತ್ತು, ಇದು ಭಕ್ತರನ್ನು ಬೆಚ್ಚಿಬೀಳಿಸಿತ್ತು ಮತ್ತು ಹಿಂದೂ ಸಂಘಟನೆಗಳ ಕೋಪಕ್ಕೆ ಕಾರಣವಾಗಿತ್ತು. ಈ ಘಟನೆ ಚೆಂಬೂರು ಪ್

26 Nov 2025 7:40 am
ಗಿಲ್ಲಿಯಿಂದ ಇರಿಟೇಷನ್​ಗೆ ಒಳಗಾದ ಮಂಜು, ರಜತ್; ಕಿವಿಮಾತು ಹೇಳಿದ ಉಗ್ರಂ

ಬಿಗ್ ಬಾಸ್ ಮನೆಗೆ ಅತಿಥಿಗಳಾಗಿ ಬಂದ ಉಗ್ರಂ ಮಂಜು, ರಜತ್ ಸೇರಿ ಹಲವರಿಗೆ ಗಿಲ್ಲಿ ತಮ್ಮ ವರ್ತನೆಯಿಂದ ಕಿರಿಕಿರಿ ಉಂಟುಮಾಡಿದ್ದಾರೆ. ಮಂಜು ಮದುವೆ ಹಾಗೂ ರಜತ್ ಊಟದ ಬಗ್ಗೆ ವಿವಾದಾತ್ಮಕ ಪ್ರಶ್ನೆಗಳನ್ನು ಕೇಳಿ ಅತಿಥಿಗಳ ಕೋಪಕ್ಕ

26 Nov 2025 7:31 am
ಆಸ್ಪತ್ರೆಯಲ್ಲಿ ಮೃತ ವ್ಯಕ್ತಿಯ ಕಣ್ಣುಗಳು ನಾಪತ್ತೆ, ಮಮತಾ ಬೆಂಗಾವಲು ವಾಹನ ತಡೆದ ಕುಟುಂಬಸ್ಥರು

ಆಸ್ಪತ್ರೆಯಲ್ಲಿ ಮೃತ ವ್ಯಕ್ತಿಯ ಕಣ್ಣುಗಳು ನಾಪತ್ತೆಯಾಗಿದ್ದು, ಕುಟುಂಬದವರಲ್ಲಿ ಆತಂಕ ಮನೆ ಮಾಡಿತ್ತು. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಬೆಂಗಾವಲು ಪಡೆಯನ್ನು ಉತ್ತರ 24 ಪರಗಣದ ಬರಾಸತ್‌ನಲ್ಲಿ ಕುಟುಂಬಸ್ಥರು ತಡೆದು ನ್

26 Nov 2025 7:24 am
Daily Devotional: ಇಂದು ಸ್ಕಂದ ಷಷ್ಠಿ ಸುಬ್ರಹ್ಮಣ್ಯ ಆರಾಧನೆ ಹೇಗೆ ಮಾಡಬೇಕು?

ಚಂಪಾ ಷಷ್ಠಿ ದಿನವು ಸುಬ್ರಹ್ಮಣ್ಯ ಸ್ವಾಮಿಯ ಆರಾಧನೆಗೆ ಅತ್ಯಂತ ಪ್ರಶಸ್ತವಾಗಿದೆ. ಈ ಪರ್ವ ಕಾಲದಲ್ಲಿ ಸುಬ್ರಹ್ಮಣ್ಯನನ್ನು ವಿಗ್ರಹ ರೂಪದಲ್ಲಿ, ನಾಗನ ರೂಪದಲ್ಲಿ ಅಥವಾ ಹುತ್ತದಲ್ಲಿ ಪೂಜಿಸುವುದರಿಂದ ಸಂತಾನ ಪ್ರಾಪ್ತಿ, ಕುಜದ

26 Nov 2025 7:15 am
Horoscope Today 26 November: ಇಂದು ಈ ರಾಶಿಯವರ ಪ್ರೇಮ ವ್ಯವಹಾರಗಳಿಗೆ ಅಷ್ಟು ಮನ್ನಣೆ ಇರುವುದಿಲ್ಲ

ಡಾ. ಬಸವರಾಜ ಗುರೂಜಿ ಅವರು 26 ನವೆಂಬರ್ 2025 ರ ಚಂಪಾ ಷಷ್ಠಿ ದಿನದ ದ್ವಾದಶ ರಾಶಿಗಳ ದಿನ ಭವಿಷ್ಯವನ್ನು ನೀಡಿದ್ದಾರೆ. ಗ್ರಹಗಳ ಸಂಚಾರ, ರಾಹುಕಾಲ, ಸಂಕಲ್ಪ ಕಾಲದ ಮಾಹಿತಿ ನೀಡಿದ್ದು, ಪ್ರತಿಯೊಂದು ರಾಶಿಗಳ ಅದೃಷ್ಟ ಸಂಖ್ಯೆ, ಬಣ್ಣ ಹಾಗೂ

26 Nov 2025 7:11 am
20 ತಂಡಗಳು 29 ದಿನಗಳು: ಹೇಗಿರಲಿದೆ ಟಿ20 ವಿಶ್ವಕಪ್ ಟೂರ್ನಿ?

T20 World Cup 2026 Schedule: ಭಾರತ ಮತ್ತು ಶ್ರೀಲಂಕಾ ಜಂಟಿಯಾಗಿ ಆಯೋಜಿಸಲಿರುವ ಟಿ20 ವಿಶ್ವಕಪ್​ನಲ್ಲಿ ಒಟ್ಟು 20 ತಂಡಗಳು ಕಣಕ್ಕಿಳಿಯಲಿವೆ. ಆ ತಂಡಗಳೆಂದರೆ ಭಾರತ, ಶ್ರೀಲಂಕಾ, ಪಾಕಿಸ್ತಾನ್, ಬಾಂಗ್ಲಾದೇಶ್, ಆಸ್ಟ್ರೇಲಿಯಾ, ಇಂಗ್ಲೆಂಡ್, ವೆಸ್ಟ್

26 Nov 2025 7:10 am
ಗಿಲ್ಲಿ ಆಟ ಹನುಮಂತನ 10 ಪರ್ಸೆಂಟ್ ಇಲ್ಲ; ನೇರವಾಗಿ ಹೇಳಿದ ಬಿಗ್ ಬಾಸ್ ಅತಿಥಿಗಳು

ಬಿಗ್ ಬಾಸ್ ಮನೆಗೆ ಆಗಮಿಸಿದ ಅತಿಥಿಗಳು ಗಿಲ್ಲಿಯ ವರ್ತನೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹನುಮಂತನ ಶಾಂತ ಸ್ವಭಾವಕ್ಕೆ ಗಿಲ್ಲಿಯನ್ನು ಹೋಲಿಸಿದ ಅತಿಥಿಗಳು, ಗಿಲ್ಲಿ ಆಟ ಹನುಮಂತನ 10 ಪರ್ಸೆಂಟ್ ಕೂಡ ಇಲ್ಲ ಎಂದು ನೇರವಾ

26 Nov 2025 6:58 am
ಪ್ರಧಾನಿ ಮೋದಿ ಉಡುಪಿ ಭೇಟಿ: ಶ್ರೀ ಕೃಷ್ಣ ಮಠ ಸುತ್ತ ಬಿಗಿ ಬಂದೋಬಸ್ತ್, ದೇಗುಲಕ್ಕೆ ಬರುವವರು ಈ ಮಾರ್ಗಸೂಚಿ ಪಾಲಿಸಿ

PM Modi Udupi visit: ಪ್ರಧಾನಿ ನರೇಂದ್ರ ಮೋದಿ ನವೆಂಬರ್ 28ರಂದು ಉಡುಪಿ ಶ್ರೀ ಕೃಷ್ಣ ಮಠಕ್ಕೆ ಭೇಟಿ ನೀಡಲಿದ್ದಾರೆ. ಈ ನಿಮಿತ್ತ ಜಿಲ್ಲಾಡಳಿತ ಬಿಗಿ ಭದ್ರತಾ ವ್ಯವಸ್ಥೆ ಕೈಗೊಂಡಿದ್ದು, ಡ್ರೋನ್ ಹಾರಾಟ ನಿಷೇಧಿಸಿದೆ. ಅಂಗಡಿ ಮುಂಗಟ್ಟುಗಳನ್ನ

26 Nov 2025 6:57 am
Horoscope Today 26 November : ಇಂದು ಈ ರಾಶಿಯವರು ಬೇಸರದಿಂದ ಸ್ಥಾನತ್ಯಾಗ ಮಾಡುವರು

ದಿನ ಭವಿಷ್ಯ, 26, ನವೆಂಬರ್​ 2025: ಶಾಲಿವಾಹನ ಶಕವರ್ಷ 1948ರ ದಕ್ಷಿಣಾಯನ, ಹೇಮಂತ ಋತುವಿನ ಮಾರ್ಗಶೀರ್ಷ ಮಾಸ ಶುಕ್ಲ ಪಕ್ಷದ ಷಷ್ಠೀ ತಿಥಿ ಬುಧವಾರ ತಂತ್ರಗಾರಿಕೆ, ಅನಿರೀಕ್ಷಿತ ಪ್ರಯಾಣ, ಸ್ಪರ್ಧೆಯಲ್ಲಿ ಜಯ, ಒಪ್ಪಂದದಲ್ಲಿ ಭಿನ್ನಮತ, ಸಾಲ

26 Nov 2025 12:51 am
Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ನವೆಂಬರ್ 26ರ ದಿನ ಭವಿಷ್ಯ

ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ನವೆಂಬರ್ 26ರ ಬುಧವಾರದ ದಿನ ಭವ

26 Nov 2025 12:16 am
ತಾಯಿ ಪಕ್ಕದಲ್ಲೇ ಮಹಾಂತೇಶ್ ಬೀಳಗಿ ಅಂತ್ಯಕ್ರಿಯೆ: ಇಲ್ಲಿದೆ IAS ಅಧಿಕಾರಿಯ ಅಂತಿಮ ದರ್ಶನದ ಮಾಹಿತಿ

ಬೆಳಗಾವಿ ಜಿಲ್ಲೆಯ ರಾಮದುರ್ಗ ಪಟ್ಟಣದ ನವಿಪೇಟೆಯ ಮಹಾಂತೇಶ್ ಬೀಳಗಿ, ಬಾಲ್ಯದಲ್ಲಿ ಒಂದು ಹೊತ್ತು ಊಟಕ್ಕೂ ಪರದಾಡಿದ್ದರು. ಸಣ್ಣ ಕೆಲಸಗಳನ್ನು ಮಾಡುತ್ತಾ ವಿದ್ಯಾಭ್ಯಾಸ ಪೂರೈಸಿದ ಬೀಳಗಿ, ರಾಜ್ಯವೇ ಮೆಚ್ಚುವ ದಕ್ಷ ಅಧಿಕಾರಿಯಾ

25 Nov 2025 11:16 pm
IAS ಅಧಿಕಾರಿ ಮಹಾಂತೇಶ್ ಬೀಳಗಿ ಸಾವು: ಆ ದಿನಗಳನ್ನ ನೆನೆದು ಕಣ್ಣೀರಿಟ್ಟ ಕಲಿಸಿದ ಗುರು

IAS ಅಧಿಕಾರಿ ಮಹಾಂತೇಶ್ ಬೀಳಗಿ ಕಾರ್ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಕಲ್ಬುರ್ಗಿ ಜಿಲ್ಲೆಯ ಜೇವರ್ಗಿ ತಾಲ್ಲೂಕಿನ ಗೌನಹಳ್ಳಿ ಕ್ರಾಸ್ ಬಳಿ ನಡೆದ ಅಪಘಾತದಲ್ಲಿ ಮಹಾಂತೇಶ್ ಬೀಳಗಿ ಸಾವನ್ನಪ್ಪಿದ್ದಾರೆ. ಕೆಎಎಸ್​ ಅಧಿಕಾರಿಯಾ

25 Nov 2025 10:46 pm