SENSEX
NIFTY
GOLD
USD/INR

Weather

22    C
... ...View News by News Source
80 ಸಾವಿರ ರೂಪಾಯಿ ಎಂದು ಹೇಳಿಕೊಳ್ಳೋ ಸತೀಶ್ ಶರ್ಟ್​ನ ನಿಜವಾದ ಬೆಲೆ ಇಷ್ಟೇನಾ?

ಸತೀಶ್ ಅವರು ಡಾಗ್ ಬ್ರೀಡರ್. ಅವರಿಗೆ ಡಾಗ್ ಸತೀಶ್ ಎಂದರೆ ಕೋಪ ಬರುತ್ತದೆ. ಡಾಗ್ ಬ್ರೀಡರ್ ಸತೀಶ್ ಎಂಬುದು ಸೂಕ್ತ ಪದ ಎಂಬುದು ಅವರ ಅಭಿಪ್ರಾಯ. ಅವರು ಸಂದರ್ಶನ ಕೊಡದೆ ಇರುವ ಮಾಧ್ಯಮಗಳಿಲ್ಲ. ಅವರು ಟ್ರೋಲ್ ಆಗುತ್ತೇನೆ ಎಂಬ ವಿಷಯ

24 Nov 2025 8:50 am
ರೈಲ್ವೆ ಪ್ರಯಾಣಿಕರಿಗೆ ಗುಡ್ ನ್ಯೂಸ್; ಕಲಬುರಗಿ-ಬೆಂಗಳೂರು ವಿಶೇಷ ವಾರಾಂತ್ಯ ರೈಲು ಸೇವೆ ಆರಂಭ

ಕಲಬುರಗಿ ಮತ್ತು ಬೆಂಗಳೂರು ಕಂಟೋನ್ಮೆಂಟ್ ನಡುವೆ ಕೇಂದ್ರ ರೈಲ್ವೆ ಹೊಸ ವಾರಾಂತ್ಯ ವಿಶೇಷ ರೈಲುಗಳ ಸೇವೆ ಆರಂಭಿಸಿದ್ದು, ಈ ರೈಲುಗಳು ನವೆಂಬರ್ ಅಂತ್ಯದಿಂದ ಡಿಸೆಂಬರ್ ಅಂತ್ಯದವರೆಗೆ ಸಂಚರಿಸಲಿವೆ. ಈ ರೈಲುಗಳು ಕರ್ನಾಟಕ ಮತ್ತು

24 Nov 2025 8:41 am
ದರ್ಶನ್​ಗೆ ಆಟೋ ಚಾಲಕರ ಮೇಲೆ ಏಕೆ ಅಷ್ಟು ಅಭಿಮಾನ? ಇದಕ್ಕಿದೆ ಮೆಜೆಸ್ಟಿಕ್ ಸಿನಿಮಾ ಲಿಂಕ್

Darshan Movie: ದರ್ಶನ್ ಅವರಿಗೆ ಆಟೋ ಚಾಲಕರ ಬಗ್ಗೆ ವಿಶೇಷ ಅಭಿಮಾನವಿದೆ. ಅವರ ಆರಂಭಿಕ ದಿನಗಳಲ್ಲಿ, 'ಮೆಜೆಸ್ಟಿಕ್' ಸಿನಿಮಾ ಬಿಡುಗಡೆಯಾದಾಗ, ಆಟೋ ಚಾಲಕರು ಪೋಸ್ಟರ್‌ಗಳನ್ನು ಅಂಟಿಸಿ ಬೆಂಬಲಿಸಿದ್ದರು. ತಂದೆಯ ಹೆಸರನ್ನು ಬಳಸದೆ ಸ್ವಂತವ

24 Nov 2025 8:11 am
ಡಿಕೆ ಶಿವಕುಮಾರ್ ಸಿಎಂ ಆಗಲೆಂದು ಸಿದ್ದರಾಮಯ್ಯ ತವರು ಜಿಲ್ಲೆಯಲ್ಲೇ ಪೂಜೆ!

ಕರ್ನಾಟಕ ಕಾಂಗ್ರೆಸ್​ನಲ್ಲಿ ಅಧಿಕಾರ ಹಂಚಿಕೆ ಗೊಂದಲ ಹೆಚ್ಚುತ್ತಿರುವ ಮಧ್ಯೆಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ತವರು ಜಿಲ್ಲೆ ಮೈಸೂರಿನಲ್ಲಿ, ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಪರ ಪೂಜೆ ಸಲ್ಲಿಸಲಾಗಿದೆ. ಚಾಮುಂಡಿ ಬೆಟ್ಟದ

24 Nov 2025 8:00 am
ಸಿನಿಮಾ ಬಜೆಟ್ 45 ಕೋಟಿ, ಗಳಿಕೆ 60 ಸಾವಿರ; ಶೇ. 99.99ರಷ್ಟು ನಷ್ಟ

ಅರ್ಜುನ್ ಕಪೂರ್ ಅಭಿನಯದ 'ದಿ ಲೇಡಿ ಕಿಲ್ಲರ್' ಸಿನಿಮಾ ಬಾಲಿವುಡ್ ಕಂಡ ಭಾರಿ ದುರಂತಗಳಲ್ಲಿ ಒಂದು. 45 ಕೋಟಿ ಬಜೆಟ್‌ನ ಈ ಚಿತ್ರ ಕೇವಲ 60 ಸಾವಿರ ರೂ. ಗಳಿಸಿ ಶೇ. 99.99ರಷ್ಟು ನಷ್ಟ ಅನುಭವಿಸಿದೆ. ಸತತ ವೈಫಲ್ಯಗಳು ಮತ್ತು ನೆಗೆಟಿವ್ ಪ್ರತಿ

24 Nov 2025 7:50 am
ಅಶ್ವಿನಿ ಗೌಡ ಏನು ನಡೆಯಬಾರದು ಎಂದುಕೊಂಡಿದ್ರೋ ಅದೇ ಆಗೋಯ್ತು

ಬಿಗ್ ಬಾಸ್ ಮನೆಯಲ್ಲಿ ಅಶ್ವಿನಿ ಗೌಡ 'ವಿಲನ್' ಆಗಿ ಕಾಣಿಸುತ್ತಿದ್ದು, ಅವರ ಸಾಮಾಜಿಕ ಜಾಲತಾಣ ಖಾತೆಗೆ ನೆಗೆಟಿವ್ ಕಮೆಂಟ್​ಗಳು ಬರುತ್ತಿವೆ. ಪ್ರತಿ ವಾರ ಸುದೀಪ್ ಅವರಿಂದ ಕ್ಲಾಸ್ ತೆಗೆದುಕೊಳ್ಳುತ್ತಿರುವುದು ಹಾಗೂ ಇತರರಿಗೆ 'ಹ

24 Nov 2025 7:38 am
ಶಿರಾಡಿ ರಸ್ತೆಯಲ್ಲಿ ಮುಗಿಯದ ಸಂಕಷ್ಟ: 8 ವರ್ಷಗಳಾದರೂ ಮುಗಿಯದ 45 ಕಿಮೀ ಕಾಮಗಾರಿ!

ಹಾಸನ ಜಿಲ್ಲೆಯ ಸಕಲೇಶಪುರದ ಶಿರಾಡಿ ರಸ್ತೆ ಕಾಮಗಾರಿ ಶುರುವಾಗಿ 8 ವರ್ಷಗಳೆ ಕಳೆದಿವೆ. ಆದರೂ ಇನ್ನೂ ಮುಗಿದಿಲ್ಲ! 45 ಕಿಮೀ ಕಾಮಗಾರಿ ಮಾಡಲು ಇಷ್ಟೊಂದು ವರ್ಷಗಳೇ ಬೇಕಾ? ಕರ್ನಾಟಕದ ಪ್ರಮುಖ ರಾಷ್ಟ್ರಿಯ ಹೆದ್ದಾರಿ, ನಿತ್ಯ 25 ಸಾವಿರಕ

24 Nov 2025 7:30 am
Daily Devotional: ಸತ್ತವರ ಈ ಮೂರು ವಸ್ತುಗಳು ಮನೆಯಲ್ಲಿ ಇಡುವಂತಿಲ್ಲ

ಮೃತರ ವಸ್ತುಗಳನ್ನು ಮನೆಯಲ್ಲಿ ಇಡುವ ಅಥವಾ ಬಳಸುವ ವಿಷಯದಲ್ಲಿ ಜಾಗರೂಕರಾಗಿರಬೇಕು. ವಿಶೇಷವಾಗಿ, ಮೃತರ ಬಟ್ಟೆಗಳು, ಒಡವೆಗಳು ಮತ್ತು ವಾಚ್‌ಗಳನ್ನು ನೇರವಾಗಿ ಉಪಯೋಗಿಸಬಾರದು. ಅವು ನಕಾರಾತ್ಮಕ ಶಕ್ತಿ ಮತ್ತು ಮಾನಸಿಕ ಅಶಾಂತಿಗ

24 Nov 2025 7:14 am
‘ಈ ಆಟ ನನಗೆ ಅಲ್ಲ ಅನಿಸುತ್ತೆ’; ಕಣ್ಣೀರು ಹಾಕುತ್ತಲೇ ಹೇಳಿದ ಅಶ್ವಿನಿ

ಅಶ್ವಿನಿ ಗೌಡ ಬಿಗ್ ಬಾಸ್ ಮನೆಯಲ್ಲಿ ಭಾವುಕವಾಗಿ ಈ ಆಟ ನನಗೆ ಅಲ್ಲ ಎಂದು ಕಣ್ಣೀರಿಟ್ಟಿದ್ದಾರೆ. ಸುದೀಪ್ ಅವರಿಂದ ನಿರಂತರವಾಗಿ ಕ್ಲಾಸ್ ಹೇಳಿಸಿಕೊಳ್ಳುತ್ತಿರುವುದು ಹಾಗೂ ಹೊರಗೆ ನಕಾರಾತ್ಮಕವಾಗಿ ಕಾಣಿಸುತ್ತಿರುವುದು ಅವರಿ

24 Nov 2025 7:11 am
Horoscope Today 24 November: ಇಂದು ಈ ರಾಶಿಯವರಿಗೆ ಎಲ್ಲ ವಿಷಯಕ್ಕೂ ಅತಿಯಾದ ಕಿರಿಕಿರಿ ಆಗಲಿದೆ

ಸೋಮವಾರದ ದಿನಭವಿಷ್ಯವನ್ನು ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಅವರು ವಿವರಿಸಿದ್ದಾರೆ. ಮೇಷ ರಾಶಿಯವರಿಗೆ ಆರ್ಥಿಕ ಸ್ಥಿತಿ ಉತ್ತಮ. ವೃಷಭ ರಾಶಿಯವರಿಗೆ ಆಕಸ್ಮಿಕ ಧನಲಾಭ. ಮಿಥುನ ರಾಶಿಯವರಿಗೆ ಮಾನಸಿಕ ನೆಮ್ಮದಿ. ಕರ್ಕಾಟಕ ರ

24 Nov 2025 7:09 am
ರಾಹುಲ್ ಗಾಂಧಿ ಅಂಗಳಕ್ಕೆ ಕಾಂಗ್ರೆಸ್‌ ಕುರ್ಚಿ ಕಿತ್ತಾಟ: ಮಂಗಳವಾರವೇ ದೆಹಲಿಯಲ್ಲಿ ಖರ್ಗೆ, ರಾಹುಲ್‌ ಭೇಟಿ ಸಾಧ್ಯತೆ

ಕರ್ನಾಟಕ ಕಾಂಗ್ರೆಸ್‌ನಲ್ಲಿ ಇಷ್ಟು ದಿನ ಒಳಗೊಳಗೆ ಕುದಿಯುತ್ತಿದ್ದ ಅಧಿಕಾರ ಹಂಚಿಕೆಯ ಜ್ವಾಲಾಮುಖಿ ಸ್ಫೋಟಗೊಂಡಿದೆ. ಕಾಂಗ್ರೆಸ್‌ನ ದಿಗ್ಗಜ ನಾಯಕರಾದ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಬಣಗಳ ಕುರ್ಚಿ ಕ

24 Nov 2025 6:52 am
Horoscope Today 24 November : ಇಂದು ಈ ರಾಶಿಯವರಿಗೆ ಎಲ್ಲ ವಿಷಯಕ್ಕೂ ಅತಿಯಾದ ಕಿರಿಕಿರಿ ಆಗಲಿದೆ

ದಿನ ಭವಿಷ್ಯ, 24, ನವೆಂಬರ್​ 2025: ಶಾಲಿವಾಹನ ಶಕವರ್ಷ 1948ರ ದಕ್ಷಿಣಾಯನ, ಹೇಮಂತ ಋತುವಿನ ಮಾರ್ಗಶೀರ್ಷ ಮಾಸ ಶುಕ್ಲ ಪಕ್ಷದ ಚತುರ್ಥೀ ತಿಥಿ ಸೋಮವಾರ ನೆಮ್ಮದಿಯ‌ ನಿರೀಕ್ಷೆ, ದೂರಪ್ರಯಾಣ, ಇಷ್ಟದವರ ಒಡನಾಟ, ಧಾರ್ಮಿಕ ಕಾರ್ಯ, ವ್ಯಾಪಾರಕ್ಕ

24 Nov 2025 12:36 am
Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ನವೆಂಬರ್ 24ರ ದಿನಭವಿಷ್ಯ

ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ನವೆಂಬರ್ 24ರ ಸೋಮವಾರದ ದಿನ ಭವ

24 Nov 2025 12:15 am
ಗಿಲ್ಲಿ ಇಟ್ಟ ನಂಬಿಕೆಯನ್ನು ಸಲುಗೆ ಎಂದುಕೊಂಡ ಕಾವ್ಯ

Bigg Boss Kannada: ಬಿಗ್​​ಬಾಸ್ ಮನೆಯಲ್ಲಿ ಗಿಲ್ಲಿ ಮತ್ತು ಕಾವ್ಯಾ ನಡುವೆ ಒಳ್ಳೆಯ ಗೆಳೆತನವಿದೆ. ಗಿಲ್ಲಿ, ಕಾವ್ಯಾ ಬಗ್ಗೆ ಆಗಾಗ್ಗೆ ಕಾಲೆಳೆಯುತ್ತಿರುತ್ತಾನೆ, ಫ್ಲರ್ಟ್ ಮಾಡುತ್ತಿರುತ್ತಾನೆ ಆದರೂ ಸಹ ಅದೆಲ್ಲ ತಮಾಷೆಗಷ್ಟೆ. ಇಬ್ಬರು ಒ

23 Nov 2025 11:02 pm
ಬಿಗ್​​ಬಾಸ್ ಮನೆಯಿಂದ ನಿರೀಕ್ಷಿತ ಎಲಿಮಿನೇಷನ್: ಹೊರ ಹೋಗಿದ್ದು ಯಾರು?

Bigg Boss Kannada 12: ಬಿಗ್​​ಬಾಸ್ ಕನ್ನಡ ಸೀಸನ್ 12ರ ಮನೆ ವಾರದಿಂದ ವಾರಕ್ಕೆ ಕಿರಿದಾಗುತ್ತಾ ಸಾಗುತ್ತಿದೆ. ಈ ವಾರ ಬಿಗ್​​ಬಾಸ್ ಮನೆಯಿಂದ ಮತ್ತೊಬ್ಬರು ಎವಿಕ್ಟ್ ಆಗಿದ್ದಾರೆ. ಈ ವಾರ ಮಾಳು, ರಿಶಾ, ಧ್ರುವಂತ್ ಮತ್ತು ಜಾನ್ವಿ ಇಷ್ಟರಲ್ಲಿ ಯಾ

23 Nov 2025 10:45 pm
ಪೊಲೀಸ್​ ಕಿರುಕುಳಕ್ಕೆ ಆಟೋ ಡ್ರೈವರ್ ಆತ್ಮಹತ್ಯೆಗೆ ಯತ್ನ: ಸಿಡಿದೆದ್ದ ಆಟೋ ಚಾಲಕರು

ಚಿತ್ರದುರ್ಗದಲ್ಲಿ ಟ್ರಾಫಿಕ್ ರೂಲ್ಸ್ ಉಲ್ಲಂಘನೆ ನೆಪದಲ್ಲಿ ಪೊಲೀಸ್ ಪೇದೆಯೊಬ್ಬರು ಆಟೋ ಚಾಲಕನಿಗೆ ಹಲ್ಲೆ ನಡೆಸಿ, ವಾಹನ ಜಪ್ತಿ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಇದರಿಂದ ಮನನೊಂದ ಚಾಲಕ ಆತ್ಮಹತ್ಯೆಗೆ ಯತ್ನಿಸಿದ್ದು, ಆ

23 Nov 2025 10:10 pm
ಕೊಟ್ಟ ಮಾತು ತಪ್ಪಿದ ಬಿಜೆಪಿ:ಮತ್ತೆ ಮುನಿಸಿಕೊಂಡ ಅರುಣ್ ಕುಮಾರ್ ಪುತ್ತಿಲ..!

ಪುತ್ತೂರು ಹಿಂದುತ್ವದ ಭದ್ರಕೋಟೆ. ಬಿಜೆಪಿಯಲ್ಲಿ ರಾಜ್ಯ, ರಾಷ್ಟ್ರಮಟ್ಟಕ್ಕೆ ಸಾಕಷ್ಟು ನಾಯಕರನ್ನು ಕೊಟ್ಟ ಈ ಪುತ್ತೂರು ಬಿಜೆಪಿಯ ಭದ್ರಕೋಟೆ ಕೂಡ. ಆದ್ರೆ ಪುತ್ತಿಲ ಬಂಡಾಯ ಸ್ಪರ್ಧೆಯಿಂದ ಶಾಸಕ ಸ್ಥಾನ ಕಾಂಗ್ರೆಸ್ ಪಾಲಾಗಿತ್

23 Nov 2025 9:57 pm
Winter Session: ಬೆಳಗಾವಿಯಲ್ಲಿ ಚಳಿಗಾಲ ಅಧಿವೇಶನಕ್ಕೆ ಭರ್ಜರಿ ಸಿದ್ಧತೆ; ವಿಡಿಯೋ ನೋಡಿ

ಬೆಳಗಾವಿಯ ಸುವರ್ಣ ಸೌಧದಲ್ಲಿ ಡಿ. 8 ರಿಂದ ಚಳಿಗಾಲದ ಅಧಿವೇಶನ ಆರಂಭಗೊಳ್ಳಲಿದೆ. ಈ ನಿಟ್ಟಿನಲ್ಲಿ ಕಟ್ಟಡದ ಸ್ವಚ್ಛತೆ ಮತ್ತು ಇತರ ಸಿದ್ಧತೆಗಳು ಭರದಿಂದ ಸಾಗಿವೆ. ಸ್ಪೀಕರ್, ಸಭಾಪತಿ ಹಾಗೂ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಭೆ

23 Nov 2025 9:38 pm
ನವಿ ಯುಪಿಐ ಆ್ಯಪ್​ನಲ್ಲಿ ಸಿಗುತ್ತೆ ಬೆಂಗಳೂರಿನ ಮೆಟ್ರೋ ಕ್ಯುಆರ್ ಟಿಕೆಟ್

Bengaluru metro commuters can book QR tickets on Navi UPI app: ನವಿ ಯುಪಿಐ ಆ್ಯಪ್ ಇದೀಗ ಒಎನ್​ಡಿಸಿ ನೆಟ್ವರ್ಕ್ ಆಧಾರದ ಮೇಲೆ ಮೆಟ್ರೋ ಟಿಕೆಟ್ ಖರೀದಿ ಸೌಲಭ್ಯ ಒದಗಿಸಿದೆ. ಬೆಂಗಳೂರು, ದೆಹಲಿ, ಮುಂಬೈನ ಮೆಟ್ರೋ ಪ್ರಯಾಣಿಕರು ಕ್ಯುಅರ್ ಟಿಕೆಟ್​ಗಳನ್ನು ನವಿ ಆ್ಯಪ

23 Nov 2025 9:31 pm
ಬಿಜೆಪಿ ಸರ್ಕಾರದ ಅವಧಿಯಲ್ಲಿನ 3 ಕೋಟಿ ರೂ ಕಾಮಗಾರಿ ನೀರಿನಲ್ಲಿ ಹೋಮ

ಬೆಂಗಳೂರಿನ ಕೆಆರ್​ ಸರ್ಕಲ್‌ನಲ್ಲಿ ಬಿಜೆಪಿ ಸರ್ಕಾರದ ಅವಧಿಯಲ್ಲಿ 3 ಕೋಟಿ ರೂ ವೆಚ್ಚದಲ್ಲಿ ನಿರ್ಮಿಸಲಾಗಿದ್ದ 'ಐ ಲವ್ ಬೆಂಗಳೂರು' ಕಾರಂಜಿ ಇದೀಗ ಹಾಳಾಗಿದೆ. ಕಳಪೆ ಕಾಮಗಾರಿ ಮತ್ತು ನಿರ್ವಹಣೆ ಮಾಡದಿರುವುದೇ ಇದಕ್ಕೆ ಕಾರಣವೆನ

23 Nov 2025 9:14 pm
ಕೋವಿಡ್ ಪೂರ್ವದ ಮಟ್ಟ ಮುಟ್ಟಲು ಪರದಾಡುತ್ತಿರುವ ಶಕ್ತಿಶಾಲಿ ದೇಶಗಳ ಮಧ್ಯೆ ಭಾರತದ ಮಿಂಚಿನ ಓಟ

How India's economy recovering from 2020 covid shock: 2020ರಲ್ಲಿ ಕೋವಿಡ್ ಬಂದ ಬಳಿಕ ಅನೇಕ ಆರ್ಥಿಕತೆಗಳು ನೆಲಕಚ್ಚಿದ್ದವು. ಅದಾದ ಬಳಿಕ ಚೇತರಿಕೆ ಕಾಣುತ್ತಿವೆ. ಈ ಚೇತರಿಕೆಯ ಹಾದಿಯಲ್ಲಿ ಭಾರತವೇ ಅತಿವೇಗವಾಗಿ ಬೆಳೆಯುತ್ತಿದೆ. 2019ರಿಂದ 2025ರವರೆಗೂ ಭಾರತ, ಅಮೆರಿ

23 Nov 2025 8:48 pm
ರಾತ್ರೋರಾತ್ರಿ ಕಾಲ್ ಸೆಂಟರ್ ಉದ್ಯೋಗಿಗಳ ಕಿಡ್ನ್ಯಾಪ್: 12 ಗಂಟೆಯೊಳಗೆ ಆರೋಪಿಗಳು ಅಂದರ್

ಬೆಂಗಳೂರಿನ ಕೋರಮಂಗಲದಲ್ಲಿ ಕಾಲ್ ಸೆಂಟರ್ ಉದ್ಯೋಗಿಗಳ ಕಿಡ್ನ್ಯಾಪ್ ಪ್ರಕರಣವು ನಗರದಲ್ಲಿ ತೀವ್ರ ಆತಂಕ ಸೃಷ್ಟಿಸಿತ್ತು. ತೆರಿಗೆ ಅಧಿಕಾರಿಗಳ ಸೋಗಿನಲ್ಲಿ 8 ಮಂದಿ ಉದ್ಯೋಗಿಗಳನ್ನು ಅಪಹರಿಸಿ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಘ

23 Nov 2025 8:25 pm
ಬೆಂಗಳೂರು ದರೋಡೆ: ಕಾನ್ಸ್​ಟೇಬಲ್​ ಸಸ್ಪೆಂಡ್​, ಇನ್ಮುಂದೆ ಇನ್ಸ್​ಪೆಕ್ಟರ್​ ಗಮನಕ್ಕೆ ತರದೆ ಕೇಸ್ ನಡೆಸುವಂತಿಲ್ಲ

ಬೆಂಗಳೂರಿನಲ್ಲಿ ನಡೆದ 7.11 ಕೋಟಿ ರೂ ದರೋಡೆ ಪ್ರಕರಣದ ಮಾಸ್ಟರ್‌ಮೈಂಡ್​ ಎನ್ನಲಾಗುತ್ತಿರುವ ಗೋವಿಂದಪುರ ಠಾಣೆಯ ಕಾನ್ಸ್‌ಟೇಬಲ್ ಅಣ್ಣಪ್ಪ ನಾಯ್ಕ್​​ನನ್ನು ಸಸ್ಪೆಂಡ್ ಮಾಡಲಾಗಿದೆ. ಸದ್ಯ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸ

23 Nov 2025 7:25 pm
Chanakya Niti: ಸಂಸಾರ ಹಾಲು ಜೇನಿನಂತಿರಲು ದಂಪತಿಗಳು ಚಾಣಕ್ಯರ ಈ ಸೂತ್ರಗಳನ್ನು ಪಾಲಿಸಬೇಕು

ಆಚಾರ್ಯ ಚಾಣಕ್ಯರು ಯಶಸ್ಸು, ವೃತ್ತಿ ಜೀವನ ಮಾತ್ರವಲ್ಲ, ವೈಯಕ್ತಿಕ ಜೀವನ, ದಾಂಪತ್ಯ ಜೀವನಕ್ಕೆ ಸಂಬಂಧಪಟ್ಟ ಹಲವಾರು ವಿಚಾರಗಳನ್ನು ಸಹ ತಿಳಿಸಿಕೊಟ್ಟಿದ್ದಾರೆ. ಅದೇ ರೀತಿ ಅವರು ದಾಂಪತ್ಯ ಜೀವನವು ಸುಖವಾಗಿರಲು ಪತಿ ಪತ್ನಿ ಹೇಗ

23 Nov 2025 7:12 pm
ಹೈದರಾಬಾದ್ ಏರ್ಪೋರ್ಟ್​ನಲ್ಲಿ ಒಂದೇ ವಾರದಲ್ಲಿ ಎರಡನೇ ಬಾರಿ ಹುಸಿ ಬಾಂಬ್ ಬೆದರಿಕೆ

Hyderabad airport receives hoax bomb threat: ಹೈದರಾಬಾದ್​ನ ರಾಜೀವ್ ಗಾಂಧಿ ಇಂಟರ್​ನ್ಯಾಷನಲ್ ಏರ್ಪೋರ್ಟ್​ನಲ್ಲಿ ಬಾಂಬ್ ಇಡಲಾಗಿದೆ ಎಂದು ಹೇಳಿ ಇಮೇಲ್​ವೊಂದು ಬಂದಿದೆ. ಆದರೆ, ಪೊಲೀಸರು ಇಡೀ ಏರ್​ಪೋರ್ಟ್ ಜಾಲಾಡಿದರೂ ಸ್ಫೋಟಕ ಪತ್ತೆಯಾಗಿಲ್ಲ. ಇದು ಹ

23 Nov 2025 6:52 pm
ಸೌತ್ ಆಫ್ರಿಕಾ ವಿರುದ್ಧದ ಏಕದಿನ ಸರಣಿಗೆ ಭಾರತ ತಂಡ ಪ್ರಕಟ: ಕನ್ನಡಗನಿಗೆ ನಾಯಕತ್ವ ಪಟ್ಟ

ದಕ್ಷಿಣ ಆಫ್ರಿಕಾ ವಿರುದ್ದದ ಮೂರು ಏಕದಿನ ಕ್ರಿಕೆಟ್ ಸರಣಿಗೆ ಟೀಂ ಇಂಡಿಯಾ ಪ್ರಕಟವಾಗಿದೆ. ಒಟ್ಟು 15 ಜನರ ತಂಡವನ್ನು ಬಿಸಿಸಿಐ ಪ್ರಕಟಿಸಿದ್ದು, ಕತ್ತು ನೋವಿನಿಂದ ಬಳಲುತ್ತಿರುವ ಶುಭ್‌ಮನ್‌ ಗಿಲ್‌ ಸರಣಿಯಿಂದ ಹೊರಬಿದ್ದಿದ್ದಾ

23 Nov 2025 6:47 pm
KEA Recruitment 2025: ಸಹಾಯಕ ಸಂಚಾರ ವ್ಯವಸ್ಥಾಪಕ ಸೇರಿದಂತೆ ವಿವಿಧ ಹುದ್ದೆಗಳಿಗೆ ನೇಮಕಾತಿ; ಪದವೀಧರರು ಅರ್ಜಿ ಸಲ್ಲಿಸಿ

ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಸಹಾಯಕ ಸಂಚಾರ ವ್ಯವಸ್ಥಾಪಕ ಸೇರಿದಂತೆ ವಿವಿಧ ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆ ಹೊರಡಿಸಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಡಿಸೆಂಬರ್ 10 ರೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.

23 Nov 2025 6:33 pm
ಜನರ ರಕ್ಷಣೆ ಮಾಡುವ ಪೊಲೀಸರಿಗೇ ಇಲ್ಲಾ ರಕ್ಷಣೆ: ಇದೆಂಥಾ ಸ್ಟೇಷನ್‌?

ಬೆಂಗಳೂರಿನ ಗಿರಿನಗರ ಪೊಲೀಸ್ ಠಾಣೆಯ ಕಟ್ಟಡವು 40 ವರ್ಷಗಳಿಗಿಂತಲೂ ಹಳೆಯದ್ದಾಗಿದ್ದು, ಶಿಥಿಲಾವಸ್ಥೆಗೆ ತಲುಪಿದೆ. ಈ ಖಾಸಗಿ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವ ಠಾಣೆಯು ಕುಸಿಯುವ ಹಂತದಲ್ಲಿದ್ದು, ಸಾರ್ವಜನಿಕರು ಹಾಗೂ

23 Nov 2025 6:18 pm
ಪ್ರತ್ಯೇಕ ಘಟನೆ: ಅರೆಸುಟ್ಟ ಸ್ಥಿತಿಯಲ್ಲಿ ಮತ್ತು ಕಾರಿನಲ್ಲಿ ವ್ಯಕ್ತಿಯ ಮೃತದೇಹ ಪತ್ತೆ

ಪ್ರತ್ಯೇಕ ಘಟನೆ: ಬೆಂಗಳೂರು ಗ್ರಾಮಾಂತರದ ಮಾದನಾಯಕನಹಳ್ಳಿ ಬಳಿ ನಿರ್ಜನ ಪ್ರದೇಶದಲ್ಲಿ ಅರೆಸುಟ್ಟ ಸ್ಥಿತಿಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿದ್ದು, ಇದು ಬೇರೆಡೆ ಕೊಲೆ ಮಾಡಿ ಸುಟ್ಟಿರುವ ಶಂಕೆ ವ್ಯಕ್ತವಾಗಿದೆ. ಮತ್ತ

23 Nov 2025 5:57 pm
Anganwadi Recruitment 2025: 544 ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿ ಹುದ್ದೆಗೆ ನೇಮಕಾತಿ; 10th, ಪಿಯುಸಿ ಪಾಸಾಗಿದ್ರೆ ಸಾಕು

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿವಮೊಗ್ಗವು 544 ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. SSLC/PUC ಅರ್ಹತೆಯಿರುವ ಆಸಕ್ತರು ಡಿಸೆಂಬರ್ 15ರ ಮೊದಲು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸ

23 Nov 2025 5:53 pm
ಸಿಎಂ ಬದಲಾವಣೆ ಬಗ್ಗೆ ಮಲ್ಲಿಕಾರ್ಜುನ ಖರ್ಗೆ ಖಡಕ್ ರಿಯಾಕ್ಷನ್, ನವೆಂಬರ್ ಕ್ರಾಂತಿ ಆಗುತ್ತಾ?

ರಾಜ್ಯ ಕಾಂಗ್ರೆಸ್ ನಲ್ಲಿ (Karnataka Congress) ಈಗ ಸಿಎಂ ಕುರ್ಚಿ ಫೈಟ್ ಜೋರಾಗಿದೆ. ಸರ್ಕಾರಕ್ಕೆ ಎರಡುವರೆ ವರ್ಷ ತುಂಬಿಂದ ಬೆನ್ನಲ್ಲೇ ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಸಿಡಿದೆದ್ದಿದ್ದು, ಸಿಎಂ ಕುರ್ಚಿಗಾಗಿ ಪಟ್ಟು ಹಿಡಿದ್ದಾರೆ. ಇನ್ನ

23 Nov 2025 5:39 pm
Smriti Mandhana: ಅಪ್ಪನಿಗೆ ಹೃದಯಾಘಾತ; ಇವತ್ತು ನಡೆಯಬೇಕಿದ್ದ ಸ್ಮೃತಿ ಮಂಧಾನ ಮದುವೆ ಅನಿರ್ದಿಷ್ಟಾವಧಿಗೆ ಮುಂದೂಡಿಕೆ

Smriti Mandhana's wedding ceremony postponed indefinitely: ಇವತ್ತು ನಡೆಯಬೇಕಿದ್ದ ಭಾರತ ಮಹಿಳಾ ಕ್ರಿಕೆಟ್ ತಂಡದ ಕ್ಯಾಪ್ಟನ್ ಸ್ಮೃತಿ ಮಂಧಾನ ಅವರ ಮದುವೆ ಕಾರ್ಯಕ್ರಮ ಮುಂದೂಡಿಕೆ ಆಗಿದೆ. ಸ್ಮೃತಿ ಮಂಧಾನ ಅವರ ತಂದೆ ಶ್ರೀನಿವಾಸ್​ಗೆ ಹೃದಯಾಘಾತವಾಗಿ ಅವರನ್ನು

23 Nov 2025 5:30 pm
Personality Test: ನಿಮ್ಮ ಭಯವೇನು ಎಂಬುದನ್ನು ಈ ಚಿತ್ರವೇ ಬಹಿರಂಗಪಡಿಸುತ್ತದೆ

ವ್ಯಕ್ತಿತ್ವ ಪರೀಕ್ಷೆಯ ಆಟಗಳು ತಕ್ಕ ಮಟ್ಟಿಗೆ ನಮ್ಮ ನಿಗೂಢ ಗುಣ ಸ್ವಭಾವ, ವ್ಯಕ್ತಿತ್ವ, ಭಾವನೆಗಳು ಹೇಗಿವೆ ಎಂಬುದನ್ನು ತಿಳಿಸುತ್ತವೆ. ಪರ್ಸನಾಲಿಟಿ ಟೆಸ್ಟ್‌ಗೆ ಸಂಬಂಧಿಸಿದ ಇಂತಹ ಸಾಕಷ್ಟು ಚಿತ್ರಗಳು ಸೋಷಿಯಲ್‌ ಮೀಡಿಯಾದ

23 Nov 2025 5:06 pm
ಹೇಳುವುದಕ್ಕೆ ನನ್ನ ಹತ್ತಿರ ಏನೂ ಇಲ್ಲ: ಸಿಎಂ ಕುರ್ಚಿ ಕಿತ್ತಾಟಕ್ಕೆ ಅಸಹಾಯಕತೆ ಹೊರಹಾಕಿದ ಖರ್ಗೆ

ಕರ್ನಾಟಕ ರಾಜ್ಯ ಕಾಂಗ್ರೆಸ್​​ನಲ್ಲಿ ನಾಯಕತ್ವ ಬದಲಾವಣೆ ಸದ್ದು ತೀವ್ರಗೊಳ್ಳುತ್ತಿದೆ. ದಿನಕ್ಕೊಂದು ತಿರುವನ್ನು ಪಡೆದುಕೊಳ್ಳುತ್ತಿದ್ದು, ರಾಜ್ಯ ಕಾಂಗ್ರೆಸ್‌ನಲ್ಲಿನ ಬಣ ಬಡಿದಾಟ ಹೈಕಮಾಂಡ್‌ಗೆ ಬಿಸಿ ತುಪ್ಪವಾಗಿ ಪರಿಣಮ

23 Nov 2025 4:53 pm
Brain Teaser: ಈ ಪ್ರಶ್ನೆಯಲ್ಲೇ ಅಡಗಿದೆ ವ್ಯಕ್ತಿಯ ವಯಸ್ಸು; ಒಗಟು ಬಿಡಿಸಿ ಉತ್ತರ ಹೇಳಿ

ಒಗಟು ಎಂದರೇನೇ ಮೆದುಳಿಗೆ ಕೆಲಸ ನೀಡುವಂತಹದ್ದು. ಬ್ರೈನ್ ಟೀಸರ್‌ಗೆ ಸಂಬಂಧಿಸಿದ ಒಗಟುಗಳು ಸೋಶಿಯಲ್ ಮೀಡಿಯಾದಲ್ಲಿ ಆಗಾಗ್ಗೆ ವೈರಲ್ ಆಗುತ್ತಿರುತ್ತವೆ. ಇಂತಹ ಟ್ರಿಕ್ಕಿ ಪ್ರಶ್ನೆಯೊಂದು ಮೆದುಳಿಗೆ ಹುಳ ಬಿಡುತ್ತದೆ. ಆದರೆ ಇ

23 Nov 2025 4:47 pm
ಬೇರೊಬ್ಬನ ಜತೆ ಲವ್ವಿಡವ್ವಿಗೆ ಗಂಡನ ಹತ್ಯೆ: ಸುಪಾರಿ ಹಣ ಕೊಡದೆ ಕಳ್ಳಾಟ, 9 ವರ್ಷದ ಬಳಿಕ ರಹಸ್ಯ ಬಯಲು

ವೈರಲ್ ಆಗಿರುವ ಅದೊಂದು ವಿಡಿಯೋದಿಂದ 9 ವರ್ಷಗಳ ಹಿಂದೆ ನಡೆದಿದ್ದ ಕೊಲೆಯ ರಹಸ್ಯ ಇದೀಗ ಬಯಲಾಗಿದೆ. ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದ ಪತಿಯನ್ನು ಪತ್ನಿ ಸುಪಾರಿ ನೀಡಿ ಕೊಲೆ ಮಾಡಿಸಿದ್ದಳು. ಪ್ರಕರಣಕ್ಕೆ ಸಂಬಂಧಿಸಿದಂತೆ ಫರಹ

23 Nov 2025 4:46 pm
ಗಿಲ್ಲಿ ವಿರುದ್ಧ ತಿರುಗಿ ಬಿದ್ದ ಕಾವ್ಯಾ, ಮನೆ ಮಂದಿಗೆ ಆಶ್ಚರ್ಯ

Bigg Boss Kannada 12: ಬಿಗ್​​ಬಾಸ್ ಮನೆಯಲ್ಲಿ ಗಿಲ್ಲಿ ಮತ್ತು ಕಾವ್ಯಾ ಸಹ ಆತ್ಮೀಯರಾಗಿದ್ದಾರೆ. ಗಿಲ್ಲಿ ಅಂತೂ ಅವಕಾಶ ಸಿಕ್ಕಾಗೆಲ್ಲ ಕಾವ್ಯಾಗೆ ಕಾಳು ಹಾಕುತ್ತಿರುತ್ತಾರೆ. ಕಾವ್ಯಾ, ಗಿಲ್ಲಿ ಜೊತೆಗೆ ಆತ್ಮೀಯವಾಗಿದ್ದಾರಾದರೂ ಅವರ ಆತ್ಮೀ

23 Nov 2025 4:46 pm
ನರರಕ್ಷಕರೋ, ನರಹಂತಕರೋ..! ರಕ್ಕಸ ಕಾರ್ಯಕ್ಕೆ ಉಗ್ರ ವೈದ್ಯರ ಜಾಲ ನಿರ್ಮಾಣಗೊಂಡ ಕಥೆ

Delhi Bomb blast case: ಹರ್ಯಾಣದ ಫರೀದಾಬಾದ್​ನ ಅಲ್ ಯೂನಿವರ್ಸಿಟಿಯ ವೈದ್ಯರು ಹಾಗೂ ಇತರೆ ವ್ಯಕ್ತಿಗಳ ಉಗ್ರ ಜಾಲದ ವಿಚಾರ ಎಳೆಎಳೆಯಾಗಿ ಬಿಚ್ಚಿಕೊಳ್ಳುತ್ತಿದೆ. ಬಂಧಿತರಾದ ಡಾ. ಮುಜಾಮ್ಮಿಲ್, ಡಾ. ಶಾಹೀನ್, ಡಾ. ಆದಿಲ್, ಅಮೀರ್ ಅವರ ಉಗ್ರ ಚಟುವ

23 Nov 2025 4:33 pm
ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದ ಗಂಡನಿಗೆ ಚಟ್ಟ: ಆ ಒಂದು ವೀಡಿಯೋದಿಂದ 9 ವರ್ಷ ಬಳಿಕ ಬಯಲಾಯ್ತು ಪತ್ನಿಯ ಮಸಲತ್ತು

ಕಲಬುರಗಿ ಕಡಣ್ಣಿ ಗ್ರಾಮದಲ್ಲಿ 9 ವರ್ಷಗಳ ಹಿಂದೆ ಬೀರಪ್ಪ ಪೂಜಾರಿ ಸಾವನ್ನಪ್ಪಿದ್ದರು. ಅದನ್ನು ಎಲ್ಲರೂ ಸಹಜ ಸಾವು ಎಂದೇ ನಂಬಿದ್ದರು. ಆದರೇ, ಈಗ ಅದು ಸಹಜ ಸಾವು ಅಲ್ಲ, ಸುಪಾರಿ ಕೊಲೆ ಎಂಬ ಸತ್ಯ ಬಹಿರಂಗವಾಗಿದೆ. ಸುಪಾರಿ ಹಣ ಕೇಳಿದ

23 Nov 2025 4:03 pm
ಅಂಧರ ಮಹಿಳಾ ಟಿ20 ಕ್ರಿಕೆಟ್ ವಿಶ್ವಕಪ್ ಗೆದ್ದ ಭಾರತ

T20 Cricket World Cup 2025: ಮೊದಲು ಬ್ಯಾಟ್ ಮಾಡಿದ ನೇಪಾಳ ತಂಡವು 20 ಓವರ್​ಗಳಲ್ಲಿ ಐದು ವಿಕೆಟ್ ನಷ್ಟಕ್ಕೆ 114 ರನ್‌ಗಳಿಸಿತು. ಈ ಗುರಿಯನ್ನು ಬೆನ್ನತ್ತಿದ ಭಾರತ ತಂಡವು 12 ಓವರ್‌ಗಳಲ್ಲಿ ಮೂರು ವಿಕೆಟ್ ನಷ್ಟಕ್ಕೆ 117 ರನ್‌ಗಳಿಸಿ ಭರ್ಜರಿ ಜಯ ಸಾಧಿಸ

23 Nov 2025 3:53 pm
ಇಂದಿಗೂ ಈ ಗ್ರಾಮಸ್ಥರ ನೆಮ್ಮದಿ ಆಳು ಮಾಡಿದೆ 30 ವರ್ಷದ ಹಿಂದಿನ ಅದೊಂದು ವ್ಯವಹಾರ

ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಸೋಗಿಲು ಗ್ರಾಮದಲ್ಲಿ ರಸ್ತೆ ವಿವಾದದಿಂದ ಗ್ರಾಮಸ್ಥರ ನೆಮ್ಮದಿ ಹಾಳಾಗಿದೆ. ಕೆಲ ಜನರು ರಸ್ತೆ ತಡೆದು ಬೇಲಿ ಹಾಕಿದ್ದು, ಮಕ್ಕಳು ಶಾಲೆಗೆ ಹೋಗಲಾಗದೆ, ವೃದ್ಧರು ಓಡಾಡಲಾಗದೆ ಪರದಾಡುವಂತ

23 Nov 2025 3:53 pm
ಪವನ್ ಕಲ್ಯಾಣ್ ಸಿನಿಮಾ ಬಿಡುಗಡೆ ಯಾವಾಗ? ನಿರ್ಮಾಪಕನ ಹೇಳಿಕೆಯಿಂದ ಅಭಿಮಾನಿಗಳಲ್ಲಿ ಉತ್ಸಾಹ

Pawan Kalyan movie: ಪವನ್ ಕಲ್ಯಾಣ್ ರಾಜಕೀಯದ ನಡುವೆಯೂ ಈ ಹಿಂದೆ ಒಪ್ಪಿಕೊಂಡಿದ್ದ ಸಿನಿಮಾಗಳನ್ನು ಮುಗಿಸಿ ಕೊಡುತ್ತಿದ್ದಾರೆ. ಈಗಾಗಲೇ ಎರಡು ಸಿನಿಮಾಗಳನ್ನು ಮುಗಿಸಿ ಕೊಟ್ಟಿದ್ದು, ಅವುಗಳು ಬಿಡುಗಡೆ ಆಗಿ ಹಿಟ್ ಆಗಿವೆ. ಇದೀಗ ಪವನ್ ಕಲ್ಯ

23 Nov 2025 3:47 pm
ಕೋಲಾರ: ಪದೇ ಪದೇ ತವರಿಗೆ ಹೋಗುತ್ತಿದ್ದ ಪತ್ನಿಗೆ ಕಿರುಕುಳ; ಕತ್ತು ಹಿಸುಕಿ ಕೊಂದ ಪತಿ

ಹೆಂಡತಿ ತನ್ನ ತವರು ಮನೆಗೆ ಹೋಗುವುದು ಸಹಜ. ಆದರೆ ಇದೇ ಅವಳಿಗೆ ಮುಳುವಾಗಿದೆ. ಪದೇ ಪದೇ ತವರು ಮನೆಗೆ ಹೋಗುತ್ತಿದ್ದ ಹೆಂಡತಿ ಮೇಲೆ ಅನುಮಾನಗೊಂಡ ಪತಿ ಆಕೆಯನ್ನು ಕೊಲೆ ಮಾಡಿರುವಂತಹ ಘಟನೆ ಕೋಲಾರದ ಜನ್ನಘಟ್ಟದಲ್ಲಿ ನಡೆದಿದೆ. ಸದ್

23 Nov 2025 3:34 pm
ಅನುಮಾನದಿಂದಲೇ ಹೋದಾಗ ಪೊಲೀಸರಿಗೆ ಸಿಕ್ತು ಕೋಟಿ ಕೋಟಿ ಹಣ: ಪಾಳುಬಿದ್ದ ಮನೆ ಹೇಗಿದೆ ನೋಡಿ

ಬೆಂಗಳೂರಿನ ಡೈರಿ ಸರ್ಕಲ್ ಫ್ಲೈಓವರ್​​ ಮೇಲೆ 7.11 ಲಕ್ಷ ರೂಪಾಯಿ ದರೋಡೆ ಪ್ರಕರಣದ ಮಾಹಿತಿಗಳು ಒಂದೊಂದಾಗಿ ಬೆಳಕಿಗೆ ಬರುತ್ತಿದ್ದು, ಇದೀಗ ಕಳ್ಳತನವಾಗಿದ್ದ ಹಣ ಹೊಸಕೋಟೆಯ ಪಾಳುಬಿದ್ದ ಮನೆಯೊಂದರಲ್ಲಿ ಪತ್ತೆಯಾಗಿದೆ. ಪೊಲೀಸರು

23 Nov 2025 3:20 pm
IND vs SA: ಬೃಹತ್ ಮೊತ್ತ ಪೇರಿಸಿ ಸೌತ್ ಆಫ್ರಿಕಾ ಆಲೌಟ್

India vs South Africa: ಭಾರತ ಮತ್ತು ಸೌತ್ ಆಫ್ರಿಕಾ ನಡುವಣ 2 ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಮ್ಯಾಚ್​ನಲ್ಲಿ ಆಫ್ರಿಕಾ ಪಡೆ ಜಯ ಸಾಧಿಸಿದೆ. ಹೀಗಾಗಿ ಈ ಪಂದ್ಯವು ಟೀಮ್ ಇಂಡಿಯಾ ಪಾಲಿಗೆ ನಿರ್ಣಾಯಕ. ಅಂದರೆ ಈ ಮ್ಯಾಚ್​ನಲ್ಲಿ ಗೆದ್ದರೆ ಮಾತ್ರ ಭಾ

23 Nov 2025 3:20 pm
ಗೋಡಂಬಿ ಬೀಜ ಇಷ್ಟೊಂದು ಕಾಸ್ಟ್ಲಿಯಾಗಿರೋದು ಏಕೆ ಗೊತ್ತಾ?

ದುಬಾರಿ ಡ್ರೈ ನಟ್ಸ್‌ಗಳ ಪೈಕಿ ಗೋಡಂಬಿ ಕೂಡ ಒಂದು. ತಿನ್ನುವುದರ ಜೊತೆಗೆ ಅಡುಗೆಯ ರುಚಿ ಹೆಚ್ಚಿಸಲು, ಬೇರೆ ಬೇರೆ ಖಾದ್ಯಗಳನ್ನು ತಯಾರಿಸಲು ಗೋಡಂಬಿಯನ್ನು ಬಳಸಲಾಗುತ್ತದೆ. ಇದರಲ್ಲಿ ಪ್ರೋಟೀನ್‌, ಆರೋಗ್ಯಕರ ಕೊಬ್ಬು ಸೇರಿದಂತೆ

23 Nov 2025 3:18 pm
ಮಧ್ಯಂತರ ಜಾಮೀನು ಪಡೆದ್ರೂ ಆರ್​​.ಡಿ ಪಾಟೀಲ್​​ಗೆ ತಪ್ಪದ ಸಂಕಷ್ಟ: ಮತ್ತೊಂದು FIR

ಪಿಎಸ್‌ಐ ಹಗರಣದ ಆರೋಪಿ ಆರ್.ಡಿ.ಪಾಟೀಲ್ ಜಾಮೀನಿನ ಮೇಲೆ ಬಿಡುಗಡೆಯಾದ ದಿನವೇ ಕಲಬುರಗಿ ಜೈಲು ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾರೆಂದು ಹೊಸ ಎಫ್‌ಐಆರ್ ದಾಖಲಾಗಿದೆ. ಆದರೆ, ಪಾಟೀಲ್ ಕೂಡ ಜೈಲು ಸಿಬ್ಬಂದಿ ತನ್ನ ಮೇಲೆ ಹಲ್ಲೆ ನಡೆ

23 Nov 2025 2:45 pm
ಅಶ್ವಿನಿ ಬಗ್ಗೆ ಗಿಲ್ಲಿ ಆಡಿದ ಮಾತು ಕೇಳಿ ಕುಸಿದೇ ಬಿಟ್ಟ ಕಿಚ್ಚ ಸುದೀಪ್

Bigg Boss Kannada 12: ಬಿಗ್​​ಬಾಸ್ ಕನ್ನಡ ಸೀಸನ್ 12 ಪ್ರಾರಂಭ ಆದಾಗಿನಿಂದಲೂ ಗಿಲ್ಲಿ ಮತ್ತು ಅಶ್ವಿನಿ ಪರಸ್ಪರ ಕಿತ್ತಾಡುತ್ತಲೇ ಇದ್ದಾರೆ. ಪರಸ್ಪರರನ್ನು ಉರಿಸುವುದು, ಕಾಲೆಳೆಯುವುದು, ನಿಂದಿಸುವುದು, ಜಗಳ ಮಾಡುವುದು ಇದೇ ಆಗಿದೆ. ಆದರೆ ಶನ

23 Nov 2025 2:41 pm
ಬೆಂಗಳೂರಿನಲ್ಲಿ 7 ಕೋಟಿ ರೂ. ದರೋಡೆ: 5.56 ಕೋಟಿ ಸಿಕ್ಕಿದ್ದೆಲ್ಲಿ? ಖದೀಮರ ಖರ್ತಾನಕ್ ಹೆಜ್ಜೆ ಗುರುತು ಬಯಲು

ಬೆಂಗಳೂರಿನಲ್ಲಿ ಎಟಿಎಂಗಳಿಗೆ ಹಣ ಸಾಗಿಸುತ್ತಿದ್ದ ವಾಹನ ತಡೆದು .11 ಕೋಟಿ ಹಣ ದರೋಡೆ ಪ್ರಕರಣರವನ್ನು ಪೊಲೀಸರು ಭೇದಿಸುವಲ್ಲಿ ಯಶಸ್ವಿಯಾಗಿದ್ದು, ಖದೀಮರು ಹೊತ್ತೊಯ್ದಿದ್ದ 7 ಕೋಟಿ 11 ಲಕ್ಷ ರೂಪಾಯಿನಲ್ಲಿ ಬರೋಬ್ಬರಿ 5.56 ಕೋಟಿ ರೂಪ

23 Nov 2025 2:39 pm
ಇನ್ನೂ ಅಂತಿಮ ನಿರ್ಧಾರ ಇಲ್ಲ: ಚಂಡೀಗಡಕ್ಕೆ ಆರ್ಟಿಕಲ್ 240 ಪ್ರಸ್ತಾಪದ ಬಗ್ಗೆ ಕೇಂದ್ರದ ಸ್ಪಷ್ಟನೆ

Centre clarifies on its proposal to bring Chandigarh under Article 240: ಕೇಂದ್ರಾಡಳಿತ ಪ್ರದೇಶವಾದ ಚಂಡೀಗಡವನ್ನು ಸಂವಿಧಾನದ ಆರ್ಟಿಕಲ್ 240 ಅಡಿಗೆ ತರುವ ತನ್ನ ಪ್ರಸ್ತಾಪದ ಬಗ್ಗೆ ಸರ್ಕಾರ ಸ್ಪಷ್ಟನೆ ನೀಡಿದೆ. ಈ ಪ್ರಸ್ತಾಪ ಇರುವುದು ನಿಜ. ಆದರೆ, ಅಂತಿಮ ನಿರ್ಧಾರ ತೆಗೆ

23 Nov 2025 2:36 pm
ತಾರಾ ಜೊತೆಗಿನ 26ನೇ ಸಿನಿಮಾದಲ್ಲಿ ಶಶಿಕುಮಾರ್ ‘ರುದ್ರ ಅವತಾರ’

ಕನ್ನಡ ಚಿತ್ರರಂಗದ ಹಿರಿಯ ನಟ ಶಶಿಕುಮಾರ್ ಅವರ ‘ರುದ್ರ ಅವತಾರ’ ಸಿನಿಮಾ ಬಗ್ಗೆ ಮಾಹಿತಿ ಇಲ್ಲಿದೆ. ಸವಾದ್ ನಿರ್ದೇಶನ ಮಾಡುತ್ತಿದ್ದು, ನವೆಂಬರ್ 24ರಿಂದ ‘ರುದ್ರ ಅವತಾರ’ ಸಿನಿಮಾದ ಚಿತ್ರೀಕರಣ ಆರಂಭ ಆಗಲಿದೆ. ಯಶ್ ಶೆಟ್ಟಿ, ಸಂಗೀ

23 Nov 2025 2:05 pm
IND vs SA: ಭರ್ಜರಿ ಶತಕ ಸಿಡಿಸಿದ ಮುತ್ತುಸಾಮಿ: ಬೃಹತ್ ಮೊತ್ತದತ್ತ ಸೌತ್ ಆಫ್ರಿಕಾ

India vs South Africa 2nd Test: ಎರಡನೇ ದಿನದಾಟದ ಭೋಜನಾ ವಿರಾಮದ ವೇಳೆ ಸೌತ್ ಆಫ್ರಿಕಾ ತಂಡವು 7 ವಿಕೆಟ್ ಕಳೆದುಕೊಂಡು 428 ರನ್ ಕಲೆಹಾಕಿದೆ. ಸದ್ಯ ಸೆನುರಾನ್ ಮುತ್ತುಸಾಮಿ (107) ಹಾಗೂ ಮಾರ್ಕೊ ಯಾನ್ಸನ್ (51) ಬ್ಯಾಟಿಂಗ್ ಕಾಯ್ದುಕೊಂಡಿದ್ದು, ಆಫ್ರಿಕಾ ಪ

23 Nov 2025 1:46 pm
ಕಾಂಗ್ರೆಸ್​ ನಾಯಕರ ಬಗ್ಗೆ ಛಲವಾದಿ ಬಿಗ್​​ ಬಾಂಬ್​: ಸಿಎಂ ಸ್ಥಾನಕ್ಕಾಗಿ ‘ಕೈ’ಪಾಳಯದಲ್ಲಿ ಕುದುರೆ ವ್ಯಾಪಾರ?

ಕಾಂಗ್ರೆಸ್​​ನಲ್ಲಿ ಸಿಎಂ ಸ್ಥಾನಕ್ಕಾಗಿ ಶಾಸಕರ ಕುದುರೆ ವ್ಯಾಪಾರ ನಡೆಯುತ್ತಿದೆ, ಮಂತ್ರಿ ಸ್ಥಾನಕ್ಕೆ ಕೋಟಿಗಟ್ಟಲೆ ಡೀಲ್ ಮಾಡಲಾಗುತ್ತಿದೆ ಎಂದು ಪರಿಷತ್​​ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಗಂಭೀರ ಆರೋಪ ಮಾಡಿದ್ದಾ

23 Nov 2025 1:44 pm
Lakshya Sen: ಆಸ್ಟ್ರೇಲಿಯನ್ ಓಪನ್ ಗೆದ್ದ ಲಕ್ಷ್ಯ ಸೇನ್

Lakshya Sen Australian Open 2025: ಈ ಗೆಲುವಿನೊಂದಿಗೆ ಆಸ್ಟ್ರೇಲಿಯನ್ ಓಪನ್ ಬ್ಯಾಡ್ಮಿಂಟನ್ ಟೂರ್ನಿ ಗೆದ್ದ ಎರಡನೇ ಭಾರತೀಯ ಪುರುಷ ಆಟಗಾರ ಎಂಬ ಹೆಗ್ಗಳಿಕೆಯನ್ನು ಲಕ್ಷ್ಯ ಸೇನ್ ತಮ್ಮದಾಗಿಸಿಕೊಂಡರು. ಇದಕ್ಕೂ ಮುನ್ನ 2017 ರಲ್ಲಿ ಕಿದಂಬಿ ಶ್ರೀಕಾಂ

23 Nov 2025 1:24 pm
ತುಮಕೂರಲ್ಲಿ ವಿಮಾನ ನಿಲ್ದಾಣಕ್ಕೆ ಆಗ್ರಹಿಸಿ ಸಿಎಂ, ಕೇಂದ್ರ ಸಚಿವರಿಗೆ ಮಾಜಿ ಸಂಸದರಿಂದ ಪತ್ರ

ತುಮಕೂರಿಗೆ ಮೆಟ್ರೋ ತರಲು ಉದ್ದೇಶಿಸಲಾಗಿದ್ದು, ಈ ಹಿನ್ನೆಲೆ ತುಮಕೂರಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮಾಡಿದ್ರೆ ಜನರಿಗೆ ಓಡಾಟಕ್ಕೆ ಅನುಕೂಲವಾಗಲಿದೆ ಎಂದು ಸಿಎಂ & ಕೇಂದ್ರ ಸಚಿವರಿಗೆ ಮಾಜಿ ಸಂಸದ ಬಸವರಾಜು ಪತ್ರ ಬರೆ

23 Nov 2025 1:01 pm
ಮುಂದಿನ ವರ್ಷದವರೆಗೆ ಶುಭ್​ಮನ್ ಗಿಲ್ ತಂಡದಿಂದ ಔಟ್..!

Shubman Gill: ಸೌತ್ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ವೇಳೆ ಕುತ್ತಿಗೆಯ ಸ್ನಾಯು ಸೆಳೆತಕ್ಕೆ ಒಳಗಾಗಿದ್ದ ಶುಭ್​ಮನ್ ಗಿಲ್ ಅವರ ವೈದ್ಯಕೀಯ ವರದಿಗಳು ಇದೀಗ ಬಿಸಿಸಿಐ ಆಯ್ಕೆ ಸಮಿತಿ ಕೈ ಸೇರಿದೆ. ಈ ವರದಿಯಲ್ಲಿ ಅವರಿಗೆ ನರಗಳ ಸೆ

23 Nov 2025 12:54 pm
ಡಿಕೆ ಶಿವಕುಮಾರ್ ಸಿಎಂ ಆಗಲೆಂದು ಫ್ಯಾನ್ಸ್ ವಿಶೇಷ ಹರಕೆ

ಜಮಖಂಡಿಯಲ್ಲಿ ಡಿಕೆ ಶಿವಕುಮಾರ್ ಮುಖ್ಯಮಂತ್ರಿ ಆಗಬೇಕೆಂದು ಬಾಗಲಕೋಟೆ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಕುಮಾರ್ ಆಲಗೂರು ಮತ್ತು ಬೆಂಬಲಿಗರು ಕಲ್ಲಳ್ಳಿ ವೆಂಕಟರಮಣ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಸಾವಿರದ ಒಂ

23 Nov 2025 12:43 pm
Calendar Vastu: ಮನೆಗೆ ಹೊಸ ವರ್ಷದ ಕ್ಯಾಲೆಂಡರ್ ತರುತ್ತಿದ್ದೀರಾ? ಹಾಗಿದ್ರೆ ಈ ವಿಷ್ಯ ತಿಳಿದುಕೊಳ್ಳಿ

ಹೊಸ ವರ್ಷದ ಕ್ಯಾಲೆಂಡರ್ ಕೇವಲ ದಿನಾಂಕ ಪಟ್ಟಿ ಅಲ್ಲ. ಇದು ಸರಸ್ವತಿಯ ಪ್ರತೀಕ, ಜ್ಞಾನದ ಮೂಲ. ಡಾ. ಬಸವರಾಜ್ ಗುರೂಜಿ ಪ್ರಕಾರ, ಸೋಮವಾರ, ಬುಧವಾರ, ಗುರುವಾರ ಕ್ಯಾಲೆಂಡರ್ ತರುವುದು ಶುಭ. ಪೂರ್ವ, ಪಶ್ಚಿಮ, ಉತ್ತರ ದಿಕ್ಕುಗಳಲ್ಲಿ ನೇತ

23 Nov 2025 12:36 pm
Optical Illusion: ಈ ಉದ್ಯಾನವನದಲ್ಲಿ ಅಡಗಿರುವ ಹೆಬ್ಬಾವನ್ನು ಗುರುತಿಸಬಲ್ಲಿರಾ

ಮೆದುಳಿಗೆ ಕೆಲಸ ನೀಡುವಂತಹ ಒಗಟಿನ ಆಟಗಳು ಸೋಶಿಯಲ್ ಮೀಡಿಯಾದಲ್ಲಿ ಆಗಾಗ್ಗೆ ವೈರಲ್ ಆಗುತ್ತಿರುತ್ತವೆ. ನೀವು ಎಷ್ಟು ಬುದ್ಧಿವಂತರು ಎಂದು ಪರೀಕ್ಷಿಸಲು ಇದೀಗ ಈ ಸವಾಲು ನೀಡಲಾಗಿದೆ. ಈ ಗಾರ್ಡನ್‌ನಲ್ಲಿ ಅಡಗಿರುವ ಹೆಬ್ಬಾವನ್ನ

23 Nov 2025 12:30 pm
ಸುದೀಪ್ ಇಲ್ಲದಿದ್ದಾಗ ಬಣ್ಣ ಬದಲಿಸುವ ಅಶ್ವಿನಿ ಗೌಡ: ಮುಖವಾಡ ಕಳಚಿದ ಗಿಲ್ಲಿ ನಟ

ಬಿಗ್ ಬಾಸ್ ಮನೆಯಲ್ಲಿ ಅಶ್ವಿನಿ ಗೌಡ ಅವರು ಬಣ್ಣ ಬದಲಾಯಿಸುತ್ತಾರೆ. ಕಿಚ್ಚ ಸುದೀಪ್ ಅವರ ಎದುರಲ್ಲಿ ವಿನಯದಿಂದ ಮಾತನಾಡುವ ಅಶ್ವಿನಿ ಗೌಡ, ವಾರದ ದಿನಗಳಲ್ಲಿ ಬೇರೆ ರೀತಿ ಇರುತ್ತಾರೆ. ವಾರಾಂತ್ಯದಲ್ಲಿ ಕ್ಷಮೆ ಕೇಳುವ ಅವರು ಸೋಮವ

23 Nov 2025 12:29 pm
ಬೆಂಗಳೂರು: ಲೈಂಗಿಕ ಸಮಸ್ಯೆಗೆ ಪರಿಹಾರ ನೆಪದಲ್ಲಿ ಟೆಕ್ಕಿಗೆ ಟೋಪಿ; ಕಿಡ್ನಿಗೂ ಹಾನಿ

ಬೆಂಗಳೂರಿನಲ್ಲಿ ಲೈಂಗಿಕ ಸಮಸ್ಯೆಗೆ ಪರಿಹಾರ ನೆಪದಲ್ಲಿ ಟೆಕ್ಕಿಯೊಬ್ಬರಿಗೆ 48 ಲಕ್ಷ ರೂ. ವಂಚನೆ ಆರೋಪ ಕೇಳಿಬಂದಿದೆ. ಆಯುರ್ವೇದ ಚಿಕಿತ್ಸೆ ಹೆಸರಿನಲ್ಲಿ ದುಬಾರಿ ಔಷಧಿಗಳನ್ನು ನೀಡಿ, ಹಣ ಲೂಟಿ ಮಾಡಲಾಗಿದೆ. ಈ ಚಿಕಿತ್ಸೆಯಿಂದ ಟೆ

23 Nov 2025 12:28 pm
ಚಳಿಯನ್ನೂ ಲೆಕ್ಕಿಸದೆ ಮೈದಾನದಲ್ಲೇ ಮಲಗಿದ ಆರ್ಮಿ ಸೇರಲು ಬಂದ ಯುವಕರು!

ಬೆಳಗಾವಿಯಲ್ಲಿ ಟೆರಿಟೋರಿಯಲ್ ಆರ್ಮಿ ನೇತೃತ್ವದಲ್ಲಿ ನಡೆಯುತ್ತಿರುವ ಸೇನಾ ಭರ್ತಿ ರ‍್ಯಾಲಿಯಲ್ಲಿ ಸಾವಿರಾರು ಯುವಕರು ಭಾಗವಹಿಸಿದ್ದಾರೆ. ಬೆಳಗಾವಿ ನಗರದ ಕ್ಲಬ್ ರೋಡ್ ಹಾಗೂ ಸಿಪಿಎಡ್ ಮೈದಾನದಲ್ಲಿ ನೆರೆದಿರುವ ಯುವಕರು, ಚಳ

23 Nov 2025 12:14 pm
ಉತ್ತರಾಖಂಡ್​ನ ಶಾಲೆ ಬಳಿ ಭಾರೀ ಸ್ಫೋಟಕಗಳು ಪತ್ತೆ; ಹೆಚ್ಚಿದ ಉಗ್ರಾತಂಕ

161 Gelatin sticks found near a school of Uttarakhand: ಉತ್ತರಾಖಂಡ್​ನ ಆಲ್ಮೋರಾ ಜಿಲ್ಲೆಯ ಸರ್ಕಾರಿ ಶಾಲೆಯೊಂದರಲ್ಲಿ 161 ಗಿಲಾಟಿನ್ ಸ್ಫೋಟಕಗಳು ಸಿಕ್ಕಿರುವುದು ವರದಿಯಾಗಿದೆ. ಶಾಲೆ ಬಳಿ ಪೊದೆಗಳಲ್ಲಿ ಪೊಟ್ಟಣಗಳನ್ನು ಕಂಡು ಸಂಶಯಗೊಂಡು ಶಾಲಾ ಪ್ರಿನ್ಸಿಪಾ

23 Nov 2025 12:03 pm
ಸ್ಮೃತಿ –ಪಲಾಶ್ ಸಂಗೀತ್​ನಲ್ಲಿ ಟೀಮ್ ಇಂಡಿಯಾ ಆಟಗಾರ್ತಿಯರ ಭರ್ಜರಿ ಡ್ಯಾನ್ಸ್

Smriti Mandhana and Palash Muchhal: ಗೆಳೆತಿಯ ಮದುವೆಗೆ ಆಪ್ತರೆನಿಸಿಕೊಂಡಿರುವ ಜೆಮಿಮಾ, ರಾಧಾ, ಆರುಂಧತಿ ಹಾಗೂ ಯಾಸ್ತಿಕಾ ಭರ್ಜರಿ ಸ್ಟೆಪ್ಸ್ ಹಾಕಿದ್ದು, ಇದೀಗ ಈ ವಿಡಿಯೋ ತುಣುಕನ್ನು ಶ್ರೇಯಾಂಕಾ ಪಾಟೀಲ್ ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಹಂ

23 Nov 2025 11:54 am
ಪೊಲೀಸರ ಕಿರುಕುಳ ಆರೋಪ; ಚಿತ್ರದುರ್ಗದಲ್ಲಿ ನಡುರಸ್ತೆಯಲ್ಲಿ ಬೆಂಕಿ ಹಚ್ಚಿಕೊಂಡ ಆಟೋ ಚಾಲಕ

ಚಿತ್ರದುರ್ಗದಲ್ಲಿ ಪೊಲೀಸರ ಕಿರುಕುಳದಿಂದ ಬೇಸತ್ತ ಆಟೋ ಚಾಲಕ ತಿಪ್ಪೇಸ್ವಾಮಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಕುಡಿದು ವಾಹನ ಚಲಾಯಿಸಿದ್ದಾನೆಂದು ಪೊಲೀಸರು ಆತನ ಕಾಲರ್ ಹಿಡಿದು ಅವಮಾನಿಸಿದ್ದಾರೆಂದು ಆರೋಪಿಸಿದ ಆತ ಮನನೊಂ

23 Nov 2025 11:37 am
Video: ಮೊಮ್ಮಗಳ ಕೈ ತುತ್ತು ಸವಿದ ಅಜ್ಜಿ, ವೈರಲ್ ಆಯ್ತು ದೃಶ್ಯ

ಅಜ್ಜ ಅಜ್ಜಿಯಂದಿರ ಜೊತೆಗೆ ಸಮಯ ಕಳೆಯುವುದೆಂದರೆ ಮೊಮ್ಮಕ್ಕಳಿಗೆ ತುಂಬಾನೇ ಇಷ್ಟ. ಇತ್ತ ಹಿರಿಜೀವಗಳು ಕೂಡ ತಮಗೆ ಮೊಮ್ಮಕ್ಕಳು ಇದ್ದು ಬಿಟ್ಟರೆ ಅವರೇ ಪ್ರಪಂಚವಾಗಿ ಬಿಡುತ್ತಾರೆ. ಇದೀಗ ಪುಟ್ಟ ಮಗುವೊಂದು ತನ್ನ ಪ್ರೀತಿಯ ಅಜ್ಜ

23 Nov 2025 11:29 am
ನಡುಬೆಟ್ಟು ಅಪ್ಪಣ್ಣ: ಕೊಲ್ಕತ್ತಾ ಚಿತ್ರೋತ್ಸವದಲ್ಲಿ ಮೆಚ್ಚುಗೆ ಪಡೆದ ಅರೆ ಭಾಷೆ ಸಿನಿಮಾ

ಅರೆಭಾಷೆಯಲ್ಲಿ ಸಿದ್ಧವಾದ ‘ನಡುಬೆಟ್ಟು ಅಪ್ಪಣ್ಣ’ ಸಿನಿಮಾಗೆ ಅನುಪಮ ಶರಧಿ ಅವರು ನಿರ್ದೇಶನ ಮಾಡಿದ್ದಾರೆ. ಈ ಚಿತ್ರದಲ್ಲಿ ನಟರಾಜ್ ಹೊನ್ನವಳ್ಳಿ ಅವರು ನಡುಬೆಟ್ಟು ಅಪ್ಪಣ್ಣನ ಪಾತ್ರವನ್ನು ನಿಭಾಯಸಿದ್ದಾರೆ. ಪ್ರತಿಷ್ಠಿತ ಸ

23 Nov 2025 11:24 am
P7 Pen Phone: ಪೆನ್ನಿನಂತಹ ಮೊಬೈಲ್ ಫೋನ್ ತಯಾರಿಸಿತ್ತು ಚೀನಾ: ಇದರ ಗಾತ್ರ ನೋಡಿ ಶಾಕ್ ಆಗಿತ್ತು ಜಗತ್ತು

2004 ರಲ್ಲಿ, ಚೀನಾದ ಕಂಪನಿಯೊಂದು ಪೆನ್ನು ಅನ್ನು ಹೋಲುವ ವಿಶಿಷ್ಟ ಆಕಾರದ ಫೋನ್ ಬಿಡುಗಡೆ ಮಾಡಿತು. ಆ ಫೋನ್ ಅನ್ನು ಹೈಯರ್ ಪಿ7 ಪೆನ್ ಫೋನ್ ಎಂದು ಕರೆಯಲಾಯಿತು. ಈ ಫೋನ್ ಅನ್ನು ಹೈಯರ್ ಕಂಪನಿ ತಯಾರಿಸಿದೆ. ಹೈಯರ್ ಗೃಹೋಪಯೋಗಿ ವಸ್ತುಗಳ

23 Nov 2025 11:19 am
ಮಂಡ್ಯ: ಗಿಳಿ ಶಾಸ್ತ್ರ ಕೇಳಿ ಸಿಎಂ, ಡಿಸಿಎಂ ವಿರುದ್ಧ ಬಿಜೆಪಿ ವ್ಯಂಗ್ಯ

ಗಿಳಿ ಶಾಸ್ತ್ರ ಕೇಳುವ ಮೂಲಕ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್​​ ನಡುವಿನ ಸಿಎಂ ಕುರ್ಚಿ ಫೈಟ್​​ ಬಗ್ಗೆ ಮಂಡ್ಯ ಬಿಜೆಪಿ ವ್ಯಂಗ್ಯವಾಡಿದೆ. ಅಧಿಕಾರ ಹಂಚಿಕೆ ಬಗ್ಗೆ ಬಿಜೆಪಿಗರು ಗಿಳಿ ಶಾಸ್ತ್ರ ಕೇಳಲಿ ಎಂಬ

23 Nov 2025 11:18 am
Gold Rate Today Bangalore: ಚಿನ್ನ, ಬೆಳ್ಳಿ ಬೆಲೆ ಏರಿಕೆ; ಇಲ್ಲಿದೆ ಪಟ್ಟಿ

Bullion Market 2025 November 23rd: ಚಿನ್ನ ಮತ್ತು ಬೆಳ್ಳಿ ಬೆಲೆಗಳು ವಾರಾಂತ್ಯದಲ್ಲಿ ಏರಿಕೆ ಕಂಡಿವೆ. ಚಿನ್ನದ ಬೆಲೆ ಗ್ರಾಮ್​ಗೆ 125 ರೂ ಹೆಚ್ಚಿದರೆ, ಬೆಳ್ಳಿ ಬೆಲೆ 3 ರೂ ಏರಿದೆ. 22 ಕ್ಯಾರಟ್ ಚಿನ್ನದ ಬೆಲೆ 11,410 ರೂನಿಂದ 11,535 ರೂಗೆ ಏರಿದೆ. 24 ಕ್ಯಾರಟ್ ಚಿನ್

23 Nov 2025 11:13 am
ಸಿದ್ದರಾಮಯ್ಯ, ಡಿಕೆಶಿ ಕುರ್ಚಿ ಫೈಟ್ ನಡುವೆ ರೇಸ್​ಗೆ ಮತ್ತೊಬ್ಬರ ಎಂಟ್ರಿ!

ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ಮುಖ್ಯಮಂತ್ರಿ ಸ್ಥಾನದ ರೇಸ್ ಕುರಿತು ಮಾತನಾಡಿ, ತಾವು ಯಾವತ್ತಿಗೂ ರೇಸ್‌ನಲ್ಲಿ ಇರುವುದಾಗಿ ತಿಳಿಸಿದರು. ಸಿಎಂ ಸ್ಥಾನದ ಬಗ್ಗೆ ಯಾವುದೇ ನಿರ್ಧಾರವನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ

23 Nov 2025 10:51 am
Daily Devotional: ಕಂಕಣ ಕಟ್ಟಿಕೊಳ್ಳುವುದರ ಹಿಂದಿನ ಮಹತ್ವವೇನು ಗೊತ್ತಾ?

ಡಾ. ಬಸವರಾಜ್ ಗುರೂಜಿಯವರು ಕಂಕಣ ಧಾರಣೆಯ ಮಹತ್ವ ಮತ್ತು ಅದರ ಫಲಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ಕಂಕಣ ಧಾರಣೆಯು ಹಿಂದೂ ಸಂಸ್ಕೃತಿಯಲ್ಲಿ ಶುಭಕಾರ್ಯಗಳು, ವ್ರತಗಳು ಮತ್ತು ಸಂಕಲ್ಪ ಪೂಜೆಗಳಲ್ಲಿ ಮಹತ್ವದ ಆಚರಣೆಯಾಗಿದೆ. ಇದು ಕಾ

23 Nov 2025 10:42 am
ಪರಪ್ಪನ ಅಗ್ರಹಾರ ಜೈಲಲ್ಲಿ ರಾಜಾತಿಥ್ಯ ವಿಡಿಯೋ ವೈರಲ್​​ ಕೇಸ್​​: ಪೊಲೀಸರಿಗೆ ಸಿಕ್ತು ಸ್ಫೋಟಕ ಮಾಹಿತಿ

ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳ ರಾಜಾತಿಥ್ಯ ವಿಡಿಯೋ ವೈರಲ್ ಪ್ರಕರಣದಲ್ಲಿ ತನಿಖೆ ತೀವ್ರಗೊಂಡಿದೆ. ರೌಡಿಶೀಟರ್ ಕುದುರೆ ಮಂಜನ ವಿಚಾರಣೆ ವೇಳೆ ಪೊಲೀಸರಿಗೆ ಸ್ಫೋಟಕ ಮಾಹಿತಿ ಲಭಿಸಿದೆ. ಜೈಲಿನಲ್ಲಿ ಡ್ಯಾನ್ಸ್ ಮಾಡಿದ್ದನ

23 Nov 2025 10:18 am
ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿ ರೇಸ್​​ನಲ್ಲಿ ‘ಮಹಾವತಾರ ನರಸಿಂಹ’ ಆನಿಮೇಟೆಡ್ ಸಿನಿಮಾ

ಪುರಾಣದ ಕಥೆ ಹೊಂದಿರುವ ‘ಮಹಾವತಾರ ನರಸಿಂಹ’ ಸಿನಿಮಾ 98ನೇ ಆಸ್ಕರ್ ಪ್ರಶಸ್ತಿಗೆ ಸ್ಪರ್ಧಿಸಲು ಅರ್ಹತೆ ಪಡೆದಿದೆ. ಪ್ರೇಕ್ಷಕರ ಮೆಚ್ಚುಗೆ ಗಳಿಸಿ ನೂರಾರು ಕೋಟಿ ರೂಪಾಯಿ ಕಲೆಕ್ಷನ್ ಮಾಡಿದ ಈ ಸಿನಿಮಾ ಈಗ ಆಸ್ಕರ್ ಮೇಲೆ ಕಣ್ಣಿಟ್ಟ

23 Nov 2025 10:17 am
Viral: ಕುಟುಂಬದ ಸದಸ್ಯರ ಸ್ಕ್ರೀನ್ ಟೈಮ್ ಕಡಿಮೆ ಮಾಡಲು ಉಪಾಯ ಕಂಡುಕೊಂಡ ಬೆಂಗಳೂರಿಗ

ಇತ್ತೀಚೆಗಿನ ದಿನಗಳಲ್ಲಿ ಮೊಬೈಲ್ ಫೋನ್ ಅಡಿಕ್ಷನ್ ಹೆಚ್ಚಾಗಿದೆ. ಹೀಗಾಗಿ ಕುಟುಂಬದ ಜತೆಗೆ ಮಾತನಾಡಲು ಹಾಗೂ ಕಳೆಯಲು ಸಮಯವಿಲ್ಲ. ಹೀಗಾಗಿ ಬೆಂಗಳೂರಿನ ವ್ಯಕ್ತಿಯೊಬ್ಬ ಸ್ಕ್ರೀನ್ ಟೈಮ್ ದಿನಚರಿಯನ್ನು ಮೋಜಿನ ಲೀಡರ್‌ಬೋರ್ಡ್ ಸ

23 Nov 2025 10:14 am
National Cashew Day 2025: ಗೋಡಂಬಿ ದಿನದ ಆಚರಣೆಯ ಹಿಂದಿನ ಇಂಟರೆಸ್ಟಿಂಗ್‌ ಕಥೆಯ ಬಗ್ಗೆ ತಿಳಿಯಿರಿ

ಪೌಷ್ಟಿಕಾಂಶಗಳಿಂದ ಶ್ರೀಮಂತವಾಗಿರುವ ಗೋಡಂಬಿ ಕೊಂಚ ದುಬಾರಿ ಬೆಲೆಯ ಒಣ ಬೀಜ ಎಂದರೆ ತಪ್ಪಾಗಲಾರದು. ದುಬಾರಿಯಾಗಿದ್ದರೂ ಸಹ ಇದು ಸಾಕಷ್ಟು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಹಾಗಾಗಿ ಈ ಒಣ ಬೀಜವನ್ನು ತಮ್ಮ ಆಹಾರದ ಭಾಗವಾಗಿಸ

23 Nov 2025 10:10 am
IND vs SA: ಟೀಮ್ ಇಂಡಿಯಾಗೆ ಕನ್ನಡಿಗ ನಾಯಕ?

India vs South Africa: ಭಾರತ ಮತ್ತು ಸೌತ್ ಆಫ್ರಿಕಾ ನಡುವಣ ಟೆಸ್ಟ್ ಸರಣಿ ಮುಕ್ತಾಯದ ಬೆನ್ನಲ್ಲೇ ಏಕದಿನ ಸಿರೀಸ್ ಶುರುವಾಗಲಿದೆ. ಮೂರು ಪಂದ್ಯಗಳ ಈ ಸರಣಿಯು ನವೆಂಬರ್ 30 ರಿಂದ ಆರಂಭವಾಗಲಿದೆ. ಆದರೆ ಈ ಸರಣಿಯಲ್ಲಿ ಟೀಮ್ ಇಂಡಿಯಾವನ್ನು ಯಾರು ಮು

23 Nov 2025 10:04 am
Flipkart Black Friday Sale: ಫ್ಲಿಪ್​ಕಾರ್ಟ್​ನಲ್ಲಿ ಶುರುವಾಗಿದೆ ಬ್ಲ್ಯಾಕ್ ಫ್ರೈಡೇ ಸೇಲ್: ಫೋನ್ ಮೇಲೆ ಅತಿ ದೊಡ್ಡ ರಿಯಾಯಿತಿ

2025 ರ ದೀಪಾವಳಿ ಸೇಲ್ ನಂತರ ಫ್ಲಿಪ್‌ಕಾರ್ಟ್‌ನ ಮೊದಲ ಪ್ರಮುಖ ಸೇಲ್ ಬ್ಲ್ಯಾಕ್ ಫ್ರೈಡೇ ಸೇಲ್ ಆಗಿರುವುದರಿಂದ, ಖರೀದಿದಾರರಿಗೆ ಉತ್ತಮ ಅವಕಾಶ. ಮಾರಾಟದ ಸಮಯದಲ್ಲಿ, ಪ್ರೀಮಿಯಂ ಎಲೆಕ್ಟ್ರಾನಿಕ್ಸ್‌ನಿಂದ ಬಜೆಟ್ ಗ್ಯಾಜೆಟ್‌ಗಳವರ

23 Nov 2025 9:52 am
ಬಿರುಗಾಳಿ ಬ್ಯಾಟಿಂಗ್…ಟೆಸ್ಟ್ ಇತಿಹಾಸದಲ್ಲೇ ಅತೀ ವೇಗದ ಚೇಸಿಂಗ್

Australia vs England: ಪರ್ತ್​ನಲ್ಲಿ ನಡೆದ ಆ್ಯಶಸ್ ಸರಣಿಯ ಮೊದಲ ಮ್ಯಾಚ್​ನಲ್ಲಿ ಆಸ್ಟ್ರೇಲಿಯಾ ತಂಡ ಜಯ ಸಾಧಿಸಿದೆ. ಈ ಪಂದ್ಯದ ಮೊದಲ ಇನಿಂಗ್ಸ್​ನಲ್ಲಿ ಇಂಗ್ಲೆಂಡ್ 172 ರನ್​ ಕಲೆಹಾಕಿದರೆ, ಆಸ್ಟ್ರೇಲಿಯಾ 132 ರನ್​ಗಳಿಸಿತು. ಇನ್ನು ದ್ವಿತೀಯ

23 Nov 2025 9:23 am
ಬಿಗ್ ಬಾಸ್ ಮನೆಯಲ್ಲಿ ನೆಗೆಟಿವ್ ಎನರ್ಜಿ: ಸುದೀಪ್ ಎದುರು ದೂರು ಹೇಳಿದ ಗಿಲ್ಲಿ

ಬಿಗ್ ಬಾಸ್ ಮನೆಯ ಒಂದು ರೂಮ್​​ನಲ್ಲಿ ನೆಗೆಟಿವ್ ಎನರ್ಜಿ ಇದೆ ಎಂಬ ವಿಚಾರ ತುಂಬಾ ಚರ್ಚೆ ಆಗಿತ್ತು. ಅಶ್ವಿನಿ ಗೌಡ ಹಾಗೂ ಜಾಹ್ನವಿ ಪರಸ್ಪರ ದೃಷ್ಟಿ ತೆಗೆದುಕೊಂಡಿದ್ದರು. ಅದೇ ವಿಚಾರ ಇಟ್ಟುಕೊಂಡು ಭಾನುವಾರದ (ನ.23) ಸಂಚಿಕೆಯಲ್ಲಿ

23 Nov 2025 9:01 am
ಚಾಮರಾಜನಗರದಲ್ಲಿ ಮತ್ತೆ ಆಕ್ಟೀವ್ ಆಯ್ತಾ ನಟೋರಿಯಸ್ ಕೇರಳಿಯನ್ ಗ್ಯಾಂಗ್?; ಕೆಜಿಗಟ್ಟಲೆ ಚಿನ್ನ ದರೋಡೆ

ಚಾಮರಾಜನಗರದ ಬಂಡೀಪುರದಲ್ಲಿ ನ. 20ರಂದು ಆಭರಣ ತಯಾರಕ ವಿನು ಅವರ ಕಾರನ್ನು ಅಡ್ಡಗಟ್ಟಿ, 1.3 ಕೆಜಿಗೂ ಹೆಚ್ಚು ಚಿನ್ನ ದರೋಡೆ ಮಾಡಲಾಗಿದೆ. ಮೊಬೈಲ್ ನೆಟ್‌ವರ್ಕ್ ಇಲ್ಲದ ಪ್ರದೇಶದಲ್ಲಿ ಕಾರನ್ನು ತಡೆದು ಚಿನ್ನದೊಂದಿಗೆ ಆರೋಪಿಗಳು ಪರ

23 Nov 2025 8:56 am
ಭೂಸ್ವಾಧೀನ ಕೋರ್ಟ್ ಪ್ರಕರಣಗಳ ಕರ್ತವ್ಯ ಲೋಪ ತನಿಖೆಗೆ ಎಸ್ಐಟಿ: ಡಿ.ಕೆ. ಶಿವಕುಮಾರ್​

ಕರ್ನಾಟಕದಲ್ಲಿ ಭೂಸ್ವಾಧೀನ ಕೋರ್ಟ್ ಪ್ರಕರಣಗಳ ಕರ್ತವ್ಯಲೋಪ ತನಿಖೆಗೆ ವಿಶೇಷ ತನಿಖಾ ದಳ (ಎಸ್ಐಟಿ) ರಚಿಸಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ನೀರಾವರಿ ಇಲಾಖೆ ಪ್ರಕರಣಗಳ ವಾದ ಮಂಡಿಸಲು 219 ವಕೀಲ

23 Nov 2025 8:49 am
ಅಶ್ವಿನಿ ಗೌಡ ಎದುರಲ್ಲೇ ಕಿಚ್ಚನ ಚಪ್ಪಾಳೆ ಪಡೆದ ರಕ್ಷಿತಾ ಶೆಟ್ಟಿ: ಸುದೀಪ್ ಮೆಚ್ಚಿದ್ದು ಏನು?

‘ಬಿಗ್ ಬಾಸ್ ಕನ್ನಡ ಸೀಸನ್ 12’ ಶೋನಲ್ಲಿ ಈ ವಾರ ರಕ್ಷಿತಾ ಶೆಟ್ಟಿ ಅವರ ಆಟವನ್ನು ಸುದೀಪ್​ ಹೊಗಳಿದ್ದಾರೆ. ಅಶ್ವಿನಿ ಗೌಡ ಅವರು ಕಳಪೆ ಪಟ್ಟ ಪಡೆದ ವಾರವೇ ರಕ್ಷಿತಾ ಶೆಟ್ಟಿ ಅವರು ಕಿಚ್ಚನ ಚಪ್ಪಾಳೆ ಪಡೆದುಕೊಂಡಿದ್ದಾರೆ. ನಾಮಿನೇಟ

23 Nov 2025 7:55 am
Bengaluru: ಕಾಲ್ ಸೆಂಟರ್ ಉದ್ಯೋಗಿಗಳ ಕಿಡ್ನಾಪ್ ಕೇಸ್​; ಪೊಲೀಸಪ್ಪ ಸೇರಿ 8 ಮಂದಿ ಅರೆಸ್ಟ್​​

ಕೋರಮಂಗಲದಲ್ಲಿ ನಾಲ್ವರು ಕಾಲ್ ಸೆಂಟರ್ ಉದ್ಯೋಗಿಗಳ ಅಪಹರಣ ಪ್ರಕರಣದಲ್ಲಿ ಓರ್ವ ಪೊಲೀಸ್ ಕಾನ್‌ಸ್ಟೆಬಲ್ ಸೇರಿದಂತೆ ಎಂಟು ಆರೋಪಿಗಳನ್ನು ಬಂಧಿಸಲಾಗಿದೆ. 25 ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದ ಅಪಹರಣಕಾರರು, ಮ್ಯಾನೇಜರ್ ಖಾತೆಯ

23 Nov 2025 7:52 am
Karnataka Weather Today: ರಾಜ್ಯದ ಹಲವೆಡೆ ಸಾಧಾರಣ ಮಳೆಯಾಗುವ ನಿರೀಕ್ಷೆ; ಹವಮಾನ ಇಲಾಖೆ ಮುನ್ಸೂಚನೆ

Karnataka Weather: ಉಡುಪಿ, ಉತ್ತರ ಕನ್ನಡ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಲಘು ಮಳೆಯಾಗುವ ಮುನ್ಸೂಚನೆಯಿದ್ದು, ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಒಣ ಹವೆ ವಾತಾವರಣ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಬೆಂಗಳೂರಿನ

23 Nov 2025 7:33 am
ಪರೀಕ್ಷೆ ದಿನವೇ ಫಲಿತಾಂಶ: ಹೊಸ ದಾಖಲೆ ಬರೆದ ಜಾನಪದ ವಿಶ್ವವಿದ್ಯಾಲಯ

ಪರೀಕ್ಷೆ ಮುಗಿದ ಕೇವಲ 3 ಗಂಟೆಗಳಲ್ಲೇ ಫಲಿತಾಂಶ ಪ್ರಕಟಿಸಿ ಜಾನಪದ ವಿಶ್ವವಿದ್ಯಾಲಯ ಹೊಸ ದಾಖಲೆ ಬರೆದಿದೆ. ಮೌಲ್ಯಮಾಪನ ಕುಲಸಚಿವ ಡಾ.ಕೆ.ಶಿವಶಂಕರ್ ನೇತೃತ್ವದಲ್ಲಿ ಈ ವಿಶಿಷ್ಟ ಸಾಧನೆ ಮಾಡಲಾಗಿದೆ. ವಿವಿಧ ವಿಭಾಗಗಳ ದ್ವಿತೀಯ ಮತ

23 Nov 2025 7:22 am
ಭಯೋತ್ಪಾದಕ ದಾಳಿಯ ಸಂತ್ರಸ್ತರಿಗೆ ಶ್ರದ್ಧಾಂಜಲಿ ಸಲ್ಲಿಸಿದ ಶಾರುಖ್ ಖಾನ್

ಮುಂಬೈನಲ್ಲಿ ‘ಗ್ಲೋಬಲ್ ಪೀಸ್ ಆನರ್ಸ್ 2025’ ಕಾರ್ಯಕ್ರಮ ನಡೆದಿದ್ದು, ಅನೇಕ ಸೆಲೆಬ್ರಿಟಿಗಳು ಭಾಗಿಯಾಗಿದ್ದಾರೆ. ಶಾರುಖ್ ಖಾನ್, ರಣವೀರ್ ಸಿಂಗ್, ಸುನೀಲ್ ಶೆಟ್ಟಿ, ರಕುಲ್ ಪ್ರೀತ್ ಸಿಂಗ್ ಮುಂತಾದವರು ಇದರಲ್ಲಿ ಪಾಲ್ಗೊಂಡಿದ್ದಾ

23 Nov 2025 7:15 am
Daily Devotional: ಕ್ಯಾಲೆಂಡರ್ ಯಾವ ದಿನ ತರಬೇಕು ಹಾಗೂ ಯಾವ ದಿಕ್ಕಿಗೆ ಹಾಕಬೇಕು

ಹಿಂದೂ ಸನಾತನ ಸಂಸ್ಕೃತಿಯ ಪ್ರಕಾರ, ಕ್ಯಾಲೆಂಡರ್ ತರಲು ಮತ್ತು ನೇತುಹಾಕಲು ಶುಭ ದಿನಗಳು ಹಾಗೂ ದಿಕ್ಕುಗಳಿವೆ. ಸೋಮವಾರ, ಬುಧವಾರ, ಗುರುವಾರ ಕ್ಯಾಲೆಂಡರ್ ತರುವುದು ಶುಭ. ಪೂರ್ವ, ಪಶ್ಚಿಮ, ಅಥವಾ ಉತ್ತರ ದಿಕ್ಕಿನ ಗೋಡೆಗೆ ಹಾಕುವುದ

23 Nov 2025 7:09 am
Horoscope Today 23 November: ಇಂದು ಈ ರಾಶಿಯವರಿಂದ ಹಲವು ರೀತಿಯ ಪ್ರಯತ್ನ, ಪ್ರಯೋಜನ ಕಡಿಮೆ

ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಅವರು ನವೆಂಬರ್ 23, 2025 ರ ದಿನಭವಿಷ್ಯವನ್ನು ವಿವರಿಸಿದ್ದಾರೆ. ಇದು ಪುಟ್ಟಪರ್ತಿ ಸಾಯಿಬಾಬಾರವರ ನೂರನೇ ಜನ್ಮದಿನ ಮತ್ತು ರಾಮಚಂದ್ರತೀರ್ಥರ ಆರಾಧನಾ ದಿನವಾಗಿದೆ. ರವಿ ವೃಶ್ಚಿಕದಲ್ಲಿ, ಚಂದ್

23 Nov 2025 7:06 am
ಚನ್ನಪಟ್ಟಣ ಬಳಿ ಹಂಪಿ ಎಕ್ಸ್‌ಪ್ರೆಸ್‌ ರೈಲು ಅಪಘಾತಕ್ಕೆ ಸಂಚು!

ಹಳಿಯ ಮೇಲೆ ಕಬ್ಬಿಣದ ರಾಡ್​​ ಇಟ್ಟು ರೈಲು ಹಳಿ ತಪ್ಪಿಸುವ ದುಷ್ಕರ್ಮಿಗಳ ಯತ್ನ ವಿಫಲವಾಗಿದೆ. ಚನ್ನಪಟ್ಟಣ ತಾಲೂಕಿನ ವಂದಾರಗುಪ್ಪೆ ಬಳಿ ಘಟನೆ ನಡೆದಿದೆ. ಹಳಿಯ ಮೇಲೆ ಇಡಲಾಗಿದ್ದ ಕಬ್ಬಿಣದ ರಾಡ್​​ ಮೈಸೂರಿನಿಂದ ಬೆಂಗಳೂರಿಗೆ ‌

23 Nov 2025 6:52 am