SENSEX
NIFTY
GOLD
USD/INR

Weather

22    C
... ...View News by News Source
ವಚನ ಸಂವಾದದಲ್ಲಿ ಅರ್ಥಪೂರ್ಣ ಚರ್ಚೆ  

ದಾವಣಗೆರೆ : ಬಸವ ಸಂಸ್ಕೃತಿ ಅಭಿಯಾನದ ಅಂಗವಾಗಿ ನಗರದ ಎ.ವಿ.ಕೆ. ಮಹಿಳಾ ಕಾಲೇಜಿನ ಸಭಾಂಗಣದಲ್ಲಿ ಸೋಮವಾರ ನಡೆದ ವಚನ ಸಂವಾದ ಕಾರ್ಯಕ್ರಮದಲ್ಲಿ ಬಸವ ತತ್ವ, ವಚನ ಸಿದ್ಧಾಂತ, ಮೌಲ್ಯಗಳ ಕುರಿತು ಅರ್ಥಪೂರ್ಣ ಚರ್ಚೆ ನಡೆಯಿತು. ಆಸಕ್ತಿಯ

15 Sep 2025 11:48 pm
ವಚನ ಸಾಹಿತ್ಯದಿಂದ ಬದುಕಿಗೆ ಬೆಳಕು  

ದಾವಣಗೆರೆ :ವಚನ ಸಾಹಿತ್ಯದಿಂದ ನಾವು ದೂರ ಸರಿದಿದ್ದರಿಂದ ಹಳಿ ತಪ್ಪಿದ್ದೇವೆ. ಮತ್ತೆ ಅದರ ಸನಿಹಕ್ಕೆ ಹೋದರೆ ಸರಿಯಾದ ದಾರಿ ಗೋಚರಿಸುತ್ತದೆ ಎಂದು ಭಾಲ್ಕಿ ಹಿರೇಮಠ ಸಂಸ್ಥಾನದ ಡಾ. ಬಸವಲಿಂಗ ಪಟ್ಟದ್ದೇವರು ಅಭಿಪ್ರಾಯಪಟ್ಟರು. ಲ

15 Sep 2025 11:45 pm
ಸರ್ ಎಂ.ವಿ. ಸಮಯ ಪಾಲನೆ, ಕೆಲಸದ ನಿಷ್ಠೆ ಮಾದರಿ

ದಾವಣಗೆರೆ :ಸರ್ ಎಂ. ವಿಶ್ವೇಶ್ವರಯ್ಯ ಅವರ ಸಮಯ ಪಾಲನೆ ಮತ್ತು ಕೆಲಸದ ಮೇಲಿನ ಅಪ್ರತಿಮ ನಿಷ್ಠೆಯು ಎಲ್ಲರಿಗೂ ಮಾದರಿಯಾಗಿದೆ ಎಂದು ಮಹಾನಗರ ಪಾಲಿಕೆಯ ಕಾರ್ಯನಿರ್ವಾಹಕ ಇಂಜಿನಿಯರ್ ಕೆ.ಆರ್. ಅಭಿಷೇಕ್ ಹೇಳಿದರು. ನಗರದ ಜೈನ್ ಕಾಲೇಜ

15 Sep 2025 11:40 pm
ತೊಗರಿ ಖರೀದಿ ಕೇಂದ್ರ ಆರಂಭ

ಇಳಕಲ್ಲ:ಇಲ್ಲಿನ ಎಪಿಎಂಸಿ ಯಾರ್ಡ್​ನಲ್ಲಿ ಪಿಕೆಪಿಎಸ್​ ಬ್ಯಾಂಕಿನ 49 ನೇ ಸರ್ವಸಾಮಾನ್ಯ ಸಭೆ ಶುಕ್ರವಾರ ನಡೆಯಿತು.ಬ್ಯಾಂಕಿನ ಅಧ್ಯ ಮಹಾಂತೇಶ ಹೊಳಿ ಅಧ್ಯತೆ ವಹಿಸಿ ಮಾತನಾಡಿ, ರೈತರ ಜೀವನಾಡಿಯಾಗಿ ಅವರಿಗೆ ಅವಶ್ಯವಿರುವ ವಿವಿಧ

15 Sep 2025 11:09 pm
ಆಧುನಿಕ ಯುಗದಲ್ಲಿ ವಿದ್ಯಾರ್ಥಿಗಳು ಹೊಸ ಸಂಶೋಧನಾ ವಿಷಯಗಳ ಬಗ್ಗೆ ತಿಳಿದುಕೊಳ್ಳುವುದು ಅತಿ ಅವಶ್ಯ

ಮಹಾಲಿಂಗಪುರ:ಆಧುನಿಕ ಯುಗದಲ್ಲಿ ವಿದ್ಯಾರ್ಥಿಗಳು ಹೊಸ ಸಂಶೋಧನಾ ವಿಷಯಗಳ ಬಗ್ಗೆ ತಿಳಿದುಕೊಳ್ಳುವುದು ಅತಿ ಅವಶ್ಯ ಎಂದು ಗೋದಾವರಿ ಬಯೋರಿಫೈನರೀಸ್​ ತಾಂತ್ರಿಕ ಅಧಿಕಾರಿ ದಿನೇಶ ಶರ್ಮಾ ಹೇಳಿದರು.ಸ್ಥಳಿಯ ಕೆಎಲ್​ಇ ಡಿಪ್ಲೊಮಾ

15 Sep 2025 11:05 pm
ಪ್ರತಿಯೊಬ್ಬರೂ ಧರ್ಮ ನಿಷ್ಠೆ ರೂಢಿಸಿಕೊಳ್ಳಿ

ತೇರದಾಳ:ಧರ್ಮ ಧರ್ಮಗಳ ನಡುವೆ ಭಿನ್ನತೆ ಉಂಟಾಗುತ್ತಿರುವ ಇಂದಿನ ದಿನಗಳಲ್ಲಿ ವಸುದೇವ ಕುಟುಂಬಕಂ ಎಂಬ ತತ್ವವನ್ನು ಪ್ರತಿಯೊಬ್ಬರೂ ಪಾಲಿಸಬೇಕಾಗಿದೆ ಎಂದು ಕೊಣ್ಣೂರ ಹೊರಗಿನಮಠದ ಡಾ.ವಿಶ್ವಪ್ರಭು ಸ್ವಾಮೀಜಿ ಹೇಳಿದರು.ಪಟ್ಟಣದ

15 Sep 2025 11:01 pm
ಪ್ರಜಾಪ್ರಭುತ್ವ ದಿನ ಆಚರಣೆ ಪ್ರಲೋಭನೆಗೊಳಗಾಗದೆ ಮತ ಚಲಾಯಿಸಿ

ವಿಜಯಪುರ:ಪ್ರಜಾಪ್ರಭುತ್ವದ ಯಶಸ್ಸಿಗೆ ಮುಖ್ಯವಾಗಿ ಚುನಾವಣೆಗಳಲ್ಲಿ ಸಕಾರಾತ್ಮಕವಾಗಿ ಭಾಗವಹಿಸಬೇಕು ಹಾಗೂ ತಮ್ಮ ತಮ್ಮ ಮತಗಳನ್ನು ಹಣ ಮತ್ತು ಇತರೆ ಪ್ರಲೋಭನೆಗಳಿಗೆ ಮಾರಿಕೊಳ್ಳದೆ ವಿವೇಚನೆಯಿಂದ ಮತ ಚಲಾಯಿಸಬೇಕು ಎಂದು ಕುಲ

15 Sep 2025 10:53 pm
ಸಂಚಾರಿ ಕಮಾಂಡ್​ ಕೇಂದ್ರ ಸ್ಥಾಪನೆ “ಸಿದ್ಧಸಿರಿ’ನೆರವು

ವಿಜಯಪುರ: ನಗರದ ಗಾಂಧಿಚೌಕ್​ ಪೊಲೀಸ್​ ಠಾಣೆಯಲ್ಲಿ ಸಂಚಾರಿ ಕಮಾಂಡ್​ ಕೇಂದ್ರ ಸ್ಥಾಪಿಸುವ ನಿಟ್ಟಿನಲ್ಲಿ ಶಾಸಕ ಬಸನಗೌಡ ಪಾಟೀಲರ ಅಧ್ಯಕ್ಷತೆಯ ಸಿದ್ಧಸಿರಿ ಸೌಹಾರ್ದ ಸಹಕಾರಿ ಸಂದಿಂದ 25 ಲ ರೂಗಳ ದೇಣಿಗೆ ಚೆಕ್​ನ್ನು ಸೋಮವಾರ ಜ

15 Sep 2025 10:49 pm
ಕಾಖಂಡಕಿ ಗುರುದೇವ ಆಶ್ರಮದ ಶಿವಯೋಗೇಶ್ವರ ಸ್ವಾಮೀಜಿ ಕರೆ ವೃಕ್ಷಥಾನ್​ ಹೆರಿಟೇಜ್​ ರನ್​ನಲ್ಲಿ ಪಾಲ್ಗೊಳ್ಳಿ

ವಿಜಯಪುರ : ನಗರದಲ್ಲಿ ಡಿ. 7ರಂದು ನಡೆಯಲಿರುವ ವೃಥಾನ್​ ಹೆರಿಟೇಜ್​ ರನ್​& 2025ರಲ್ಲಿ ಪಾಲ್ಗೊಳ್ಳುವಂತೆ ಕಾಖಂಡಕಿ ಗುರುದೇವ ಆಶ್ರಮದ ಶಿವಯೋಗೇಶ್ವರ ಸ್ವಾಮೀಜಿ ಭಕ್ತರಿಗೆ ಕರೆ ನೀಡಿದರು.ವೃಥಾನ್​ ಹೆರಿಟೇಜ್​ ಕೋರ್​ ಕಮಿಟಿ ಸದಸ್

15 Sep 2025 10:44 pm
ಸಮಾಜದ ಅಭಿವೃದ್ಧಿಗೆ ಇಂಜಿನಿಯರ್​ಗಳ ಕೊಡುಗೆ ಅಪಾರವಾಗಿದೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು

ವಿಜಯಪುರ: ಸಮಾಜದ ಅಭಿವೃದ್ಧಿಗೆ ಇಂಜಿನಿಯರ್​ಗಳ ಕೊಡುಗೆ ಅಪಾರವಾಗಿದೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು. ನಗರದ ಕನಕದಾಸ ಬಡಾವಣೆಯಲ್ಲಿ ಅಸೋಸಿಯೇಷನ್​ ಆಫ್​ ಕನ್ಸಲ್ಟಿಂಗ್​ ಸಿವಿಲ್​ ಇಂಜಿನಿಯರ್ಸ್​ಗಳ ಸಂದ ನೂತನ

15 Sep 2025 10:38 pm
ಹೊಸ ಜಾತಿಗಳ ಹೆಸರು ಕೈಬಿಡುವಂತೆ ಒತ್ತಡ | Anti constitution

ಬೆಂಗಳೂರು: ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಪ್ರಕಟಿಸಿದ ಪಟ್ಟಿಯಲ್ಲಿನ ‘ಕ್ರಿಶ್ಚಿಯನ್ ಜಾತಿ’ ಕೈಬಿಡುವಂತೆ ಒತ್ತಡ ಹೆಚ್ಚಿದೆ. ‘ಸಾಮಾಜಿಕ ನ್ಯಾಯ ಜಾಗೃತಿ ವೇದಿಕೆ ಕರ್ನಾಟಕ’ ವೇದಿಕೆಯಡಿ ಖಾಸಗಿ ಹೋಟೆಲ್‌ನಲ್ಲಿ ಮಂಗಳವಾರ ಅಪ

15 Sep 2025 10:38 pm
ಮತಾಂತರದ ರಾಯಭಾರಿ ಸಿಎಂ: ಅಶೋಕ್ ವಾಗ್ದಾಳಿ | New castes created

ಬೆಂಗಳೂರು: ಯಾರೂ ಯೋಚನೆ ಮಾಡದ ಹೊಸ ಜಾತಿಗಳನ್ನು ಸಿಎಂ ಸಿದ್ದರಾಮಯ್ಯ ಸೃಷ್ಟಿಸಿದ್ದು, ಮತಾಂತರಕ್ಕೆ ರಾಯಭಾರಿಯಾಗಿದ್ದಾರೆ ಎಂದು ವಿಧಾನಸಭೆ ವಿಪಕ್ಷ ನಾಯಕ ಆರ್.ಅಶೋಕ್ ವಾಗ್ದಾಳಿ ಮಾಡಿದರು. ಸುದ್ದಿಗಾರರೊಂದಿಗೆ ಸೋಮವಾರ ಮಾತ

15 Sep 2025 10:27 pm
ಪಡುಕರೆಯಲ್ಲಿ ಆರೋಗ್ಯ ತಪಾಸಣಾ ಶಿಬಿರ

ಕೋಟ: ಶಿಕ್ಷಕರು ಸವಾಜದ ಸ್ವಾಸ್ಥ್ಯವನ್ನು ಕಾಪಾಡುವವರು. ಅವರ ಆರೋಗ್ಯದ ಬಗ್ಗೆ ಕಾಳಜಿ ಅಗತ್ಯ ಎಂದು ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ ಸಿ.ಕುಂದರ್ ಹೇಳಿದರು. ಗೀತಾನಂದ ಫೌಂಡೇಶನ್ ಮಣೂರು ಪಡುಕರೆ ನೇತೃತ್ವದಲ್ಲಿ ಕೋಟ ಸಮುದಾ

15 Sep 2025 10:23 pm
ಸ್ವಜಾತಿ ಪರ ಸಿದ್ದರಾಮಯ್ಯ ಹೋರಾಟ: ಛಲವಾದಿ ವ್ಯಂಗ್ಯ | Double stand reveal

ಬೆಂಗಳೂರು: ಸಮಾಜವಾದಿ ಎಂದು ಬಿಂಬಿತ ಸಿಎಂ ಸಿದ್ದರಾಮಯ್ಯ ಜಾತ್ಯತೀತ ಎಂದು ಹೇಳಿಕೊಳ್ಳುತ್ತಾರೆ. ಆದರೆ ತನ್ನ ಜಾತಿಗಾಗಿ ಮೌನ ಹೋರಾಟ ನಡೆಸಿದ್ದಾರೆ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ವ್ಯಂಗ್ಯವಾಡಿ

15 Sep 2025 10:18 pm
ಮತ್ತೆಂದು ಆರ್​ಜೆಡಿ-ಕಾಂಗ್ರೆಸ್ ಜೊತೆ ಹೋಗಲ್ಲ, ಎನ್​ಡಿಎನಲ್ಲೇ ಉಳಿಯುತ್ತೇನೆ; ಸಿಎಂ ನಿತೀಶ್ ಕುಮಾರ್| Nitish Kumar

Nitish Kumar: ಕೆಲವೇ ತಿಂಗಳಲ್ಲಿ ನಡೆಯಲಿರುವ ಬಿಹಾರ ವಿಧಾನಸಭೆ ಚುನಾವಣೆ ಕಾವು ಏರಿದ್ದು, ಇಂದು ಬಿಹಾರದ ಪೂರ್ಣಿಯಾ ಜಿಲ್ಲೆಗೆ ಪ್ರಧಾನಿ ನೀಡಿ ಹಲವು ಅಭಿವೃದ್ದಿ ಕಾರ್ಯಗಳಿಗೆ ಚಾಲನೆ ನೀಡಿದರು. ಇದೇ ವೇಳೆ ಪ್ರಧಾನಿ ಮೋದಿಗೆ ಭರವಸೆ ನೀ

15 Sep 2025 10:08 pm
2 ಕೋಟಿ ರೂ. ಕೊಡು, ಇಲ್ಲ ಸರಿಪಡಿಸು! ಲಾರಿ ಚಾಲಕ​ ಕಿಡ್ನ್ಯಾಪ್; ಪೂಜಾ ಖೇಡ್ಕರ್​ ಹೆತ್ತವರ ವಿರುದ್ಧ ಕೇಸ್ | Puja Khedkar

Mumbai: ವಂಚನೆ, ಒಬಿಸಿ ಮತ್ತು ಅಂಗವಿಕಲ ಕೋಟಾದ ಪ್ರಯೋಜನಗಳನ್ನು ತಪ್ಪಾಗಿ ಪಡೆದ ಪ್ರಕರಣದಲ್ಲಿ ಆರೋಪಿಯಾಗಿದ್ದ ಮಾಜಿ ಐಎಎಸ್ ಟ್ರೈನಿ ಪೂಜಾ ಖೇಡ್ಕರ್ (Puja Khedkar) ತಂದೆ ಮತ್ತು ತಾಯಿ ವಿರುದ್ಧ ಇದೀಗ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದ

15 Sep 2025 10:02 pm
ದುಬೈಯಲ್ಲಿ ಅಪಘಾತ, ಉಳ್ಳಾಲದ ಯುವಕ ಸಾವು

ಉಳ್ಳಾಲ: ಸೌದಿ ಅರೇಬಿಯಾದಲ್ಲಿ ಇತ್ತೀಚೆಗೆ ಎರಡು ಬಸ್‌ಗಳ ನಡುವೆ ನಡೆದ ಅಪಘಾತದಲ್ಲಿ ಉಳ್ಳಾಲ ಮಿಲ್ಲತ್‌ನಗರ ನಿವಾಸಿ ಮೊಹಮ್ಮದ್ ಎಂಬುವರ ಪುತ್ರ ಅಬ್ದುಲ್ ರಾಝಿಕ್(27) ಮೃತಪಟ್ಟಿದ್ದಾರೆ. ದುಬೈಯ ಜುಬೈಲ್‌ನಲ್ಲಿ ಪಾಲಿಟೆಕ್ ಕಂಪ

15 Sep 2025 9:59 pm
ಮೀನುಗಾರಿಕಾ ಬೋಟ್ ಪಲ್ಟಿ, 13 ಮಂದಿ ಪಾರು

ಉಳ್ಳಾಲ: ಚಲಿಸುತ್ತಿದ್ದ ಬೋಟ್‌ನ ಇಂಜಿನ್ ಸ್ಥಗಿತಗೊಂಡ ಪರಿಣಾಮ ಮೀನುಗಾರಿಕಾ ಬೋಟ್ ಸಮುದ್ರ ತಟದ ಕಲ್ಲು ಬಂಡೆಗಳಿಗೆ ಬಡಿದು ಮಗುಚಿ ಬಿದ್ದಿದೆ. ಈ ಸಂದರ್ಭ ಬೋಟ್‌ನಲ್ಲಿದ್ದ ಮೀನುಗಾರರು ಈಜಿ ದಡ ಸೇರಿದ ಘಟನೆ ಸೋಮವಾರ ಮುಂಜಾನೆ

15 Sep 2025 9:54 pm
ಲಾರಿ ಚಕ್ರಗಳು ಹರಿದ ಪರಿಣಾಮ ಬಾಲಕ ಸಾವು

ಬೆಂಗಳೂರು: ಸೈಕಲ್ ತುಳಿಯುತ್ತಿದ್ದ ಬಾಲಕನ ಮೇಲೆ ಲಾರಿ ಚಕ್ರಗಳು ಹರಿದ ಪರಿಣಾಮ ಆತ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಕಾಮಾಕ್ಷಿಪಾಳ್ಯ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಸುಮ್ಮನಹಳ್ಳಿ ಸಣ್ಣಕ್ಕಿಬಯಲುನಲ್ಲಿ ಸೋಮವಾರ ಸಂಜೆ ಈ

15 Sep 2025 9:54 pm
ವಿಟ್ಲಪಿಂಡಿ ಉತ್ಸವಕ್ಕೆ ಮೆರಗು ತಂದವರು ಲಕ್ಷ್ಮೀವರ ಶ್ರೀಗಳು

ಪರ್ಯಾಯ ಸುಗುಣೇಂದ್ರ ಶ್ರೀ ಆಶೀರ್ವಚನ ಮೊಸರು ಕುಡಿಕೆ ಪ್ರದರ್ಶನಕ್ಕೆ ಚಾಲನೆ ವಿಜಯವಾಣಿ ಸುದ್ದಿಜಾಲ ಉಡುಪಿ ಶ್ರೀಕೃಷ್ಣನಿಗೆ ಅತ್ಯಂತ ಪ್ರಿಯ ಆಟವಾದ ಮೊಸರು ಕುಡಿಕೆ ಒಡೆಯವ ವಿಟ್ಲಪಿಂಡಿ ಮಹೋತ್ಸವವನ್ನು ಉಡುಪಿಯಲ್ಲಿ ವಿಜೃ

15 Sep 2025 9:49 pm
ಟೋಪಿವಾಲಾನಿಗೆ ಟೋಪಿ ಹಾಕಿದ್ದ ಸೈಬರ್ ವಂಚಕರು!

ಬೆಂಗಳೂರು: ನಟ ಉಪೇಂದ್ರ ಹಾಗೂ ಅವರ ಪತ್ನಿ ಪ್ರಿಯಾಂಕಾ ಉಪೇಂದ್ರ ಅವರ ಮೊಬೈಲ್‌ಗಳನ್ನು ಸೈಬರ್ ವಂಚಕರು ಹ್ಯಾಕ್ ಮಾಡಿ ಕೆಲವರಿಂದ ಹಣ ಪಡೆದಿದ್ದಾರೆ. ತಮ್ಮ ಮೊಬೈಲ್ ಹ್ಯಾಕ್ ಆಗಿರುವುದನ್ನು ಅರಿತ ಉಪೇಂದ್ರ ದಂಪತಿ ಈ ಬಗ್ಗೆ ಕೇಂದ

15 Sep 2025 9:49 pm
ಎಂಡಿಎಂಎ ಸಾಗಿಸಿದ ಆರೋಪಿ ಬಂಧನ

ಕಾಸರಗೋಡು: ವಾರಕ ಎಂಡಿಎಂಎ ಸಾಗಿಸುತ್ತಿದ್ದ ಕುಂಬಳೆ ಬಂಬ್ರಾಣ ದಿಡುಮೆ ನಿವಾಸಿ ಮಹಮ್ಮದ್ ನೌಫಾಲ್(27) ಎಂಬಾತನನ್ನು ಕುಂಬಳೆ ಠಾಣಾ ಎಸ್‌ಐ ಶ್ರೀಜೇಶ್ ನೇತೃತ್ವದ ಪೊಲೀಸರ ತಂಡ ಬಂಧಿಸಿದೆ. ಈತನ ವಶದಲ್ಲಿದ್ದ 9.810 ಗ್ರಾಂ ಎಂಡಿಎಂಎ ವಶ

15 Sep 2025 9:48 pm
ರಸ್ತೆ ಅಪಘಾತಕ್ಕೆ ಬಲಿ

ಕಾಸರಗೋಡು: ಪಯ್ಯನ್ನೂರಿನಲ್ಲಿ ಸ್ಕೂಟರ್ ಹಾಗೂ ಪಿಕ್‌ಅಪ್ ವಾಹನ ಡಿಕ್ಕಿಯಾಗಿ ತ್ರಿಕ್ಕರಿಪುರ ಸೌತ್‌ಕಕ್ಕುನ್ನಂ ನಿವಾಸಿ, ಸ್ಕೂಟರ್ ಸವಾರ ಸುಕೇಶ್(38) ಮೃತಪಟ್ಟಿದ್ದಾರೆ. ಸ್ನೇಹಿತನೊಂದಿಗೆ ಸ್ಕೂಟರಲ್ಲಿ ಮನೆಗೆ ವಾಪಸಾಗುತ್ತ

15 Sep 2025 9:39 pm
ಸಮ್ಮೋಹನ ವಿದ್ಯೆ ಹೆಸರಲ್ಲಿ ಹಲ್ಲೆ

ಕಾಸರಗೋಡು: ಕುಂಬಳೆ ಬಳಿ ಮುಟ್ಟಂ ಎಂಬಲ್ಲಿನ ಖಾಸಗಿ ಶಾಲೆಯೊಂದರಲ್ಲಿ ಸಮ್ಮೋಹನ ವಿದ್ಯೆ ಹೆಸರಲ್ಲಿ ಹಿರಿಯ ವಿದ್ಯಾರ್ಥಿಗಳು ನಡೆಸಿದ ಹಲ್ಲೆಯಿಂದ ಮೂವರು ಕಿರಿಯ ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ಪ್ರಕರಣ ಪೊಲೀಸ್ ಠಾಣೆ ಮೆಟ

15 Sep 2025 9:32 pm
ಗಾಯಾಳುಗಳ ಕುಟುಂಬಸ್ಥರಿಗೆ ಸಾಂತ್ವನ

ಮದ್ದೂರು: ಪಟ್ಟಣದಲ್ಲಿ ಇತ್ತೀಚೆಗೆ ಗಣೇಶನ ಮೂರ್ತಿ ವಿಸರ್ಜನೆ ಸಂದರ್ಭದಲ್ಲಿ ನಡೆದ ಕಲ್ಲು ತೂರಾಟದಲ್ಲಿ ಗಾಯಗೊಂಡ ವ್ಯಕ್ತಿಗಳ ಮನೆಗೆ ವಿಶ್ವಹಿಂದು ಪರಿಷತ್ ಹಾಗೂ ಬಜರಂಗ ದಳದ ಕಾರ್ಯಕರ್ತರು ಸೋಮವಾರ ಭೇಟಿ ನೀಡಿ ಸಾಂತ್ವನ ಹೇ

15 Sep 2025 9:30 pm
ನಗರ ಮತ್ತು ಗ್ರಾಮೀಣಕ್ಕೆ ವಿದ್ಯುತ್​ ಇಲ್ಲ; ಸೆ. 17ರಂದು

ರಾಣೆಬೆನ್ನೂರ: ನಗರದ ಮುಖ್ಯ ವಿದ್ಯುತ್​ ಪ್ರಸರಣ ಕೇಂದ್ರದಲ್ಲಿ ತುರ್ತು ಕಾಮಗಾರಿ ಇರುವುದರಿಂದ ಸೆ. 17ರಂದು ಬೆಳಗ್ಗೆ 10ರಿಂದ ಸಂಜೆ 6ರವರೆಗೆ ತಾಲೂಕಿನ ಹಲಗೇರಿ, ಬಿಲ್ಲಹಳ್ಳಿ, ದಂಡಗಿಹಳ್ಳಿ, ಹಾರೋಗೊಪ್ಪ, ಆಲದಕಟ್ಟಿ. ಮಣಕೂರು, ಲಿಂ

15 Sep 2025 9:25 pm
ಕೆಲಸಕ್ಕೆ ತೆರಳಿದ್ದಾತ ಕಾಣೆ

ಕೋಟ: ಬ್ರಹ್ಮಾವರ ತಾಲೂಕಿನ ಕಾವಡಿ ಗ್ರಾಮದ ಪ್ರಕಾಶ (39) ನಾಪತ್ತೆಯಾಗಿದ್ದಾರೆ. 5 ವರ್ಷದಿಂದ ಮಂಗಳೂರಿನಲ್ಲಿ ರೊಟ್ಟಿ ಪ್ಯಾಕೇಜಿಂಗ್ ಕೆಲಸ ಮಾಡಿಕೊಂಡಿರುವುದಾಗಿ ತಿಳಿಸಿದ್ದ ಇವರು 5ರಿಂದ 6 ತಿಂಗಳಿಗೊಮ್ಮೆ ಊರಿಗೆ ಬರುತ್ತಿದ್ದ. ನ

15 Sep 2025 9:21 pm
ಬಡ ಮಕ್ಕಳ ವಿದ್ಯಾಭ್ಯಾಸಕ್ಕೂ ಒಂದಿಷ್ಟು ಹಣ ನೀಡಿ; ಮಂಜನಗೌಡ

ಹಾವೇರಿ: ನೌಕರರ ಕಷ್ಟ ಸುಖಗಳಿಗೆ ಸ್ಪಂದಿಸುವಂತೆ ಸಹಕಾರಿ ಸಂಘಗಳು ತಮ್ಮ ಲಾಭಾಂಶದ ಒಂದಿಷ್ಟು ಹಣವನ್ನು ಬಡ ಮಕ್ಕಳ ವಿದ್ಯಾಭ್ಯಾಸಕ್ಕೂ ವಿನಿಯೋಗಿಸುವಂತಾಗಬೇಕು. ಯಾವುದೇ ಚುನಾವಣೆ ಮುಗಿದ ನಂತರ ಪ್ರಜಾಪ್ರಭುತ್ವದ ರೀತಿಯಲ್ಲಿ

15 Sep 2025 9:19 pm
ಗಾಂಜಾ ಸೇವಿಸುತ್ತಿದ್ದ ಮೂವರ ಬಂಧನ

ಮೂಲ್ಕಿ: ಪಕ್ಷಿಕೆರೆ ಸಮೀಪದ ಅತ್ತೂರು ಕಾಪಿಕಾಡು ಖಾಲಿಗುಡ್ಡೆ ಜಾಗದಲ್ಲಿ ಗಾಂಜಾ ಸೇವಿಸುತ್ತಿದ್ದ ಮೂವರು ಯುವಕರನ್ನು ಮೂಲ್ಕಿ ಪೊಲೀಸರು ಇತ್ತೀಚೆಗೆ ಬಂಧಿಸಿದ್ದಾರೆ. ಪ್ರಮೋದ್ ಕುಮಾರ್, ಸ್ಟೀವನ್ ವಿ. ಮತ್ತು ಪ್ರಜ್ವಲ್ ಬಂಧಿ

15 Sep 2025 9:17 pm
ಸರ್ಕಾರಿ ಶಾಲೆಗಳಿಗೆ ಅನುದಾನ ನೀಡಿ ಅಭಿವೃದ್ಧಿಪಡಿಸಿ

ರಾಣೆಬೆನ್ನೂರ: ಶಿಕ್ಷಕರ ತಮ್ಮ ಪತ್ತಿನ ಸಹಕಾರ ಸೊಸೈಟಿಯ ಮೂಲಕ ಸರ್ಕಾರಿ ಶಾಲೆಗೆ ಅನುದಾನ ನೀಡಿ ಶಾಲೆಗಳ ಅಭಿವೃದ್ಧಿಗೆ ಮುಂದಾಗಬೇಕು ಎಂದು ಡಿಡಿಪಿಐ ಮೋಹನ ದಂಡಿನ ಹೇಳಿದರು. ನಗರದ ಶಿಕ್ಷಕರ ಭವನದಲ್ಲಿ ಶಿಕ್ಷಕರ ಪತ್ತಿನ ಸಹಕಾರ

15 Sep 2025 9:13 pm
ಶ್ರೀ ಬಲಭೀಮ ಪಾಚಕರ ಸಂಘದ ವಾರ್ಷಿಕೋತ್ಸವ

ಹುಬ್ಬಳ್ಳಿ : ಶ್ರೀ ಬಲಭೀಮ ಪಾಚಕರ ಸಂಘದ 5ನೇ ವಾರ್ಷಿಕೋತ್ಸವ ಸಮಾರಂಭವನ್ನು ಇಲ್ಲಿನ ಭವಾನಿನಗರದ ರಾಯರ ಮಠದ ಸುಜಯೀಂದ್ರ ಸಭಾಭವನದಲ್ಲಿ ಆಚರಿಸಲಾಯಿತು. ಗಾಯಕ ಶೇಷಗಿರಿದಾಸ ಮತ್ತು ಗಣ್ಯರು ಉದ್ಘಾಟಿಸಿದರು. ಉದಯೋನ್ಮುಖ ತಬಲ

15 Sep 2025 9:10 pm
ಸಂಭ್ರಮ ಸಡಗರದಿಂದ ಜರುಗಿದ ಗಣಪತಿ ಶೋಭಾಯಾತ್ರೆ

ರಾಣೆಬೆನ್ನೂರ: ನಗರದ ಸಂಗಮ್​ ವೃತ್ತದಲ್ಲಿ ವಿಶ್ವ ಹಿಂದು ಪರಿಷತ್​, ಭಜರಂಗದಳದ ವತಿಯಿಂದ ಪ್ರತಿಷ್ಠಾಪಿಸಲಾಗಿದ್ದ ಗಣೇಶನ ಮೂತಿರ್ ಶೋಭಾಯಾತ್ರೆ ನಗರದಲ್ಲಿ ಸಂಭ್ರಮ ಸಡಗರದಿಂದ ಜರುಗಿತು. ಸಂಗಮ್​ ವೃತ್ತದಿಂದ ಆರಂಭಗೊಂಡ ಶೋಭಾ

15 Sep 2025 9:04 pm
ಹೆಸ್ಕಾಂ ಜಾಗೃತ ದಳದ ಎಸ್‌ಪಿ ರಾಜೀವ ಎಂ.

ಹುಬ್ಬಳ್ಳಿ: ಆಂತರಿಕ ಭದ್ರತಾ ವಿಭಾಗದ ಎಸ್‌ಪಿಯಾಗಿದ್ದ ರಾಜೀವ ಎಂ. ಅವರನ್ನು ಹುಬ್ಬಳ್ಳಿಯ ಹೆಸ್ಕಾಂ ಜಾಗೃತ ದಳದ ಎಸ್‌ಪಿಯನ್ನಾಗಿ ನೇಮಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. The post ಹೆಸ್ಕಾಂ ಜಾಗೃತ ದಳದ ಎಸ್‌ಪಿ ರಾಜೀವ ಎಂ. first appeare

15 Sep 2025 9:03 pm
ಅನುದಾನಿತ ಶಾಲೆ ಖಾಲಿ ಹುದ್ದೆ ತುಂಬಲು ಕ್ರಮ; ಮಧು ಬಂಗಾರಪ್ಪ

ರಾಣೆಬೆನ್ನೂರ: ರಾಜ್ಯದ ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿರುವ ಖಾಲಿ ಹುದ್ದೆ ಭತಿರ್ಗೆ ಶ್ರೀದಲ್ಲಿಯೆ ಕ್ರಮ ಕೈಗೊಳ್ಳಲಾಗುವುದು. ಅನುದಾನಿತ ಶಿಕ್ಷಣ ಸಂಸ್ಥೆಗಳ ಶಿಕ್ಷಕರಿಗೆ ನಾವು ಚುನಾವಣೆಯಲ್ಲಿ ಭರವಸೆ ನೀಡಿದಂತೆ ಓಪಿಎಸ

15 Sep 2025 9:03 pm
ರಂಗಮಂದಿರ ನಿರ್ಮಾಣಕ್ಕೆ ಇಚ್ಛಾಶಕ್ತಿ ಅಗತ್ಯ

ಸಾಗರ: ಸಾಗರಕ್ಕೆ ಅವಶ್ಯವಿರುವ ಟ್ಯಾಗೋರ್ ಕಲ್ಚರಲ್ ಕಾಂಪ್ಲೆಕ್ಸ್ ಕಟ್ಟಲು 4.80 ಕೋಟಿ ರೂ. ಮಂಜೂರಾಗಿತ್ತು. ಕೇಂದ್ರ ಸರ್ಕಾರದಿಂದ 7.20 ಕೋಟಿ ರೂ. ಸೇರಿ ಒಟ್ಟು 12 ಕೋಟಿ ರೂ. ವೆಚ್ಚದ ಸುಸಜ್ಜಿತ ರಂಗಮಂದಿರ ನಿರ್ಮಾಣ ಕಾಮಗಾರಿ ಸಂಬಂಧಿಸಿ

15 Sep 2025 8:58 pm
ಹುತಾತ್ಮರ ಸ್ಮರಣೆ ನಾಗರಿಕ ಸಮಾಜದ ಕರ್ತವ್ಯ

ಹಾಸನ: ಅರಣ್ಯ ಸಂರಕ್ಷಣೆಗಾಗಿ ಪ್ರಾಣದ ಹಂಗು ತೊರೆದು ಕೆಲಸ ಮಾಡಿದ ಸಿಬ್ಬಂದಿಯನ್ನು ಸ್ಮರಿಸುವುದು ಪ್ರಜ್ಞಾವಂತ ನಾಗರಿಕರ ಕರ್ತವ್ಯ ಎಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶೆ ಹೇಮಾವತಿ ಹೇಳಿದರು. ಅರಣ್ಯ ಇಲಾಖೆ ವತಿಯಿ

15 Sep 2025 8:58 pm
ಭಾರತ ಎದುರು ಹೀನಾಯ ಸೋಲು! ಪಿಸಿಬಿ ಅಧಿಕಾರಿಗೆ ಗೇಟ್​ಪಾಸ್, ​ಮೊಹ್ಸಿನ್ ನಖ್ವಿ ನಿರ್ಧಾರ | PCB Official

PCB Official: ನಿನ್ನೆ (ಸೆ.14) ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಭಾರತ ಮತ್ತು ಪಾಕಿಸ್ತಾನ ನಡುವಿನ ಹೈವೋಲ್ಟೇಜ್ ಪಂದ್ಯದಲ್ಲಿ ಸೂರ್ಯಕುಮಾರ್​ ಯಾದವ್ ಪಡೆ ಭಾರೀ ಅಂತರದ ಭರ್ಜರಿ ಜಯ ಸಾಧಿಸಿತು. ಈ ವೇಳೆ ಭಾರತ ಎದುರು ಮಂಡಿಯೂ

15 Sep 2025 8:58 pm
ಉಪಜಾತಿ ಮಲ್ಲವ ಎಂದು ನಮೂದಿಸಿ

ಸೊರಬ: ಗಣತಿಯ ಸಮಯದಲ್ಲಿ ವೀರಶೈವ ಲಿಂಗಾಯತ ಜಾತಿ ಎಂದು ಬರೆಸುವುದರ ಜತೆಗೆ ಉಪಜಾತಿಯ ಕಾಲಂನಲ್ಲಿ ಮಲ್ಲವ ಎಂದು ಬರೆಯಿಸುವಂತೆ ಅಖಿಲ ಭಾರತ ಮಲ್ಲವ ಸಮಾಜದ ಅಧ್ಯಕ್ಷ ಕೆ.ಜಿ.ಜಗದೀಶ ಒಡೆಯರ್ ತಿಳಿಸಿದರು. ಪಟ್ಟಣದ ಮುರುಘಾ ಮಠದಲ್ಲಿ ಶ

15 Sep 2025 8:57 pm
ಗೋಕಳ್ಳರೊಂದಿಗೆ ಅಧಿಕಾರಿಗಳು ಶಾಮೀಲು ಆರೋಪ

ತೀರ್ಥಹಳ್ಳಿ: ಗೋಕಳ್ಳರ ಜತೆಗೆ ತಾಲೂಕಿನ ಪಶು ಇಲಾಖೆ, ಪೊಲೀಸ್ ಇಲಾಖೆ ಸಿಬ್ಬಂದಿ ಶಾಮೀಲಾಗಿದ್ದಾರೆ ಎಂದು ಆರೋಪಿಸಿ ತಾಲೂಕು ಬಿಜೆಪಿ ಯುವ ಮೋರ್ಚಾ ಪದಾಧಿಕಾರಿಗಳು ಸೋಮವಾರ ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಹಿಂದು

15 Sep 2025 8:56 pm
ಚನ್ನಮಲ್ಲಿಕಾರ್ಜುನ ಸಂಸ್ಥೆಗೆ ಸಮಗ್ರ ಪ್ರಶಸ್ತಿ

ಶಿಕಾರಿಪುರ: ಪದವಿಪೂರ್ವ ಕಾಲೇಜುಗಳ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ನಮ್ಮ ಕಾಲೇಜು ಸಮಗ್ರ ಪ್ರಶಸ್ತಿ ಪಡೆದು ಅತ್ಯುತ್ತಮ ಸಾಧನೆ ಮಾಡಿದೆ ಎಂದು ಶ್ರೀ ಚನ್ನಮಲ್ಲಿಕಾರ್ಜುನ ವಿದ್ಯಾಸಂಸ್ಥೆ ಕಾರ್ಯದರ್ಶಿ ಗೀತಾ ಚನ್ನಯ್ಯ ಹೇಳ

15 Sep 2025 8:55 pm
ಜನರಲ್ಲಿ ವಿಶ್ವಾಸ ಮೂಡಿಸಿದೆ ಗ್ಯಾರಂಟಿ ಯೋಜನೆ

ಹನೂರು : ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಗ್ಯಾರಂಟಿ ಯೋಜನೆ ಚಾಮರಾಜನಗರ ಜಿಲ್ಲೆಯಲ್ಲಿ ಸಮರ್ಪಕವಾಗಿ ಅನುಷ್ಠಾನವಾಗುತ್ತಿರುವುದು ಸಂತಸದ ಸಂಗತಿ ಎಂದು ಶಾಸಕ ಎಂ.ಆರ್.ಮಂಜುನಾಥ್ ತಿಳಿಸಿದರು. ತಾಲೂಕಿನ ಮಲೆಮಹದೇಶ್ವರ ಬೆಟ್ಟದ

15 Sep 2025 8:23 pm
ವಿಮಾನದ ಎಮರ್ಜೆನ್ಸಿ ಎಕ್ಸಿಟ್ ಡೋರ್ ತೆಗೆದ ಪ್ರಯಾಣಿಕ

ಹುಬ್ಬಳ್ಳಿ : ಪ್ರಯಾಣಿಕನೊಬ್ಬ ವಿಮಾನದ ತುರ್ತು ಬಾಗಿಲನ್ನು ತೆರೆದಿದ್ದರಿಂದ ಸಹ ಪ್ರಯಾಣಿಕರು ಆತಂಕಗೊಂಡ ಘಟನೆ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಕಳೆದ ಶುಕ್ರವಾರ ನಡೆದಿದೆ. ಶುಕ್ರವಾರ ಸಂಜೆ ಸುಮಾರು 4.45ಕ್ಕೆ ಹುಬ್ಬಳ್ಳಿಯ

15 Sep 2025 8:21 pm
ಅಂಧತ್ವ ನಿವಾರಿಸಲು ಎಲ್ಲರೂ ಕೈ ಜೋಡಿಸಿ

ಹಾಸನ: ನೇತ್ರದಾನದ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವುದು ಮುಖ್ಯ. ಕಾರ್ನಿಯ ಕುರುಡುತನವನ್ನು ನಿವಾರಿಸಲು ಎಲ್ಲರೂ ಕೈ ಜೋಡಿಸಿದರೆ ಸಾಧ್ಯವಾಗುತ್ತದೆ ಎಂದು ಹಿಮ್ಸ್‌ನ ನೇತ್ರ ವಿಭಾಗದ ಮುಖ್ಯಸ್ಥರಾದ ಡಾ.ಕವಿತಾ ಹೇಳಿದರ

15 Sep 2025 8:20 pm
ತಾಲೂಕು ಕಚೇರಿಗೆ ಮುತ್ತಿಗೆ ಇಂದು

ಗುಂಡ್ಲುಪೇಟೆ: ರೈತರ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಕೊಡಿಸುವ ಸಲುವಾಗಿ ಸಾಮೂಹಿಕ ನಾಯಕತ್ವದ ರೈತ ಸಂಘಟನೆ ಸೆ 16ರ ಮಂಗಳವಾರದಿಂದ ಪಟ್ಟಣದ ತಾಲೂಕು ಕಚೇರಿ ಎದುರು ಅನಿರ್ದಿಷ್ಟಾವಧಿ ಪ್ರತಿಭಟನೆ ಹಮ್ಮಿಕೊಂಡಿದ್ದು ಹೆಚ್ಚಿನ ಸಂ

15 Sep 2025 8:20 pm
ಸೇವಾಭಾರತಿ ಟ್ರಸ್ಟ್ ವಿದ್ಯಾವಿಕಾಸ ಪ್ರಕಲ್ಪ ಅಭ್ಯಾಸ ವರ್ಗ

ಹುಬ್ಬಳ್ಳಿ : ಸೇವಾ ಭಾರತಿ ಟ್ರಸ್ಟಿನ ವಿದ್ಯಾವಿಕಾಸ ಪ್ರಕಲ್ಪದ ಉಚಿತ ಮನೆಪಾಠ ಮತ್ತು ಸಂಸ್ಕಾರ ಕೇಂದ್ರಗಳ ಶಿಕ್ಷಕಿಯರಿಗೆ ಕೇಶ್ವಾಪುರದ ಬನಶಂಕರಿ ಬಡಾವಣೆಯಲ್ಲಿರುವ ಸೇವಾಸದನದಲ್ಲಿ ಅಭ್ಯಾಸ ವರ್ಗವನ್ನು ಭಾನುವಾರ ಆಯೋಜಿಸ

15 Sep 2025 8:17 pm
ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಗೆ ಸಿದ್ಧತೆ

ಹಾಸನ: ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ಸಂಬಂಧಿಸಿದಂತೆ ಸರ್ಕಾರದಿಂದ ಕಾಲಕಾಲಕ್ಕೆ ನೀಡಲಾಗುವ ಮಾರ್ಗಸೂಚಿ, ಆದೇಶ, ನಿರ್ದೇಶನದನ್ವಯ ಎಲ್ಲ ಇಲಾಖೆಗಳ ಅಧಿಕಾರಿಗಳು ಸಮನ್ವಯದೊಂದಿಗೆ ಸಮೀಕ್ಷೆ ಕಾರ್ಯವನ್ನು ಕೈಗೊಳ್ಳಲು

15 Sep 2025 8:17 pm
ಕೇಂದ್ರ ಸಚಿವ ಬಂಡಿ ಸಂಜಯ್ ವಿರುದ್ಧ 10 ಕೋಟಿ ರೂ. ಮಾನನಷ್ಟ ಮೊಕದ್ದಮೆ ಹೂಡಿದ ಕೆಟಿಆರ್| KTR

KTR: ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಬಂಡಿ ಸಂಜಯ್ ವಿರುದ್ಧ ಸೋಮವಾರ(ಸೆ. 15) ತೆಲಂಗಾಣ ಬಿಆರ್​ಎಸ್​ ಕಾರ್ಯಾಧ್ಯಕ್ಷ ಕೆ.ಟಿ.ರಾಮರಾವ್(ಕೆಟಿಆರ್) 10 ಕೋಟಿ ರೂಪಾಯಿ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ ಎಂದು ವರದಿಯಾಗಿದೆ. ತೆಲಂಗಾಣದ

15 Sep 2025 8:15 pm
‘ಸ್ವಾಮಿತ್ವ’ ಯೋಜನೆ ಪ್ರಯೋಜನ ಪಡೆಯಿರಿ

ಹನೂರು : ಇ-ಸ್ವತ್ತು ಸಮಸ್ಯೆಯಿಂದ ಮುಕ್ತಿ ಹೊಂದಲು ಹಾಗೂ ನಿಖರ ದಾಖಲೆಯನ್ನು ಪಡೆಯುವ ಸಲುವಾಗಿ ವಸತಿ ಪ್ರದೇಶಗಳನ್ನು ಡ್ರೋನ್ ಮೂಲಕ ಸರ್ವೇ ನಡೆಸಲು ಜಾರಿಗೊಳಿಸಿರುವ ಸ್ವಾಮಿತ್ವ ಯೋಜನೆಯ ಪ್ರಯೋಜನವನ್ನು ಪ್ರತಿಯೊಬ್ಬರೂ ಸದ್

15 Sep 2025 8:15 pm
ಪಿಎಂಎವೈ ಅಕ್ರಮ ಖಂಡಿಸಿ ಬಿಜೆಪಿ ಪ್ರತಿಭಟನೆ

ಹಾಸನ: ಪಿಎಂಎವೈ ವಸತಿ ಯೋಜನೆಯಲ್ಲಿ ನಡೆದಿರುವ ಅವ್ಯವಹಾರ ಖಂಡಿಸಿ ಸಕಲೇಶಪುರ ಶಾಸಕ ಸಿಮೆಂಟ್ ಮಂಜು ನೇತೃತ್ವದಲ್ಲಿ ನಗರದಲ್ಲಿ ಬುಧವಾರ ಪ್ರತಿಭಟನೆ ನಡೆಯಿತು. ಜಿಲ್ಲಾ ಬಿಜೆಪಿ ಕಚೇರಿಯಿಂದ ಪ್ರತಿಭಟನಾ ಮೆರವಣಿಗೆಯಲ್ಲಿ ಬಂದ

15 Sep 2025 8:14 pm
ಭವನಕ್ಕೆ 20 ಲಕ್ಷ ರೂ. ಅನುದಾನ ಭರವಸೆ

ಶಿವಮೊಗ್ಗ: ವಿಶ್ವಕರ್ಮ ವಿವಿಧೋದ್ದೇಶ ಸೌಹಾರ್ದ ಸಹಕಾರ ಸಂಘದಿಂದ ನಿರ್ಮಿಸಲು ಉದ್ದೇಶಿಸಿರುವ ಕರಕುಶಲ ಭವನದ ಕಟ್ಟಡ ನಿರ್ಮಾಣಕ್ಕೆ 20 ಲಕ್ಷ ರೂ. ಅನುದಾನ ನೀಡಲಾಗುವುದು ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಹೇಳಿದರು. ವಾಜಪೇ

15 Sep 2025 8:03 pm
ಅಂದೇ ನಾನು ಸತ್ತುಹೋಗಬೇಕು ಅನಿಸಿತ್ತು! ಅವರಿಗೆಲ್ಲ ಭಾವನೆ, ಹೃದಯವೇ ಇಲ್ವಾ? ನಟಿ ಮೀನಾ ಬಿಚ್ಚುನುಡಿ | Actress Meena

Actress Meena: ಬಾಲನಟಿಯಾಗಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ಬಹುಭಾಷಾ ತಾರೆ ಮೀನಾ, ದಕ್ಷಿಣ ಭಾರತದ ಹಲವಾರು ಸೂಪರ್​ಹಿಟ್​, ಬ್ಲಾಕ್​ಬಸ್ಟರ್​ ಸಿನಿಮಾಗಳಲ್ಲಿ ನಾಯಕಿಯಾಗಿ ಮಿಂಚಿದ್ದಾರೆ. ಪ್ರಸ್ತುತ, ಚಿತ್ರರಂಗದಿಂದ ದೂರ ಸರಿದಿರು

15 Sep 2025 8:01 pm
ಜಿಲ್ಲೆಗೆ ಸರ್ ಎಂವಿ ಕೊಡುಗೆ ಅನನ್ಯ:ಎಸ್.ರುದ್ರೇಗೌಡ

ಶಿವಮೊಗ್ಗ: ಜಿಲ್ಲೆಯಲ್ಲಿ ಅನೇಕ ಪ್ರಮುಖ ಕಾರ್ಖಾನೆಗಳನ್ನು ಸ್ಥಾಪಿಸುವಲ್ಲಿ ಸರ್ ಎಂ.ವಿಶ್ವೇಶ್ವರಯ್ಯ ಪ್ರಮುಖ ಪಾತ್ರ ವಹಿಸಿದ್ದರು. ಅದರಲ್ಲೂ ವಿಐಎಸ್‌ಎಲ್ ಹಾಗೂ ಎಂಪಿಎಂ ಕಾರ್ಖಾನೆಗಳು ಇತಿಹಾಸದ ಪುಟ ಸೇರಲು ಕೆಲ ಐಎಎಸ್ ಅಧ

15 Sep 2025 8:00 pm
ಅಪೌಷ್ಟಿಕ ನಿವಾರಣೆಗೆ ಜನರಲ್ಲಿ ಜಾಗೃತಿ

ಅಪೌಷ್ಟಿಕ, ನಿವಾರಣೆ, ಜನ, ಜಾಗೃತಿ, ಸಿಡಿಪಿಒ, ಪೋಷಣೆ, ಮಾಸಾಚರಣೆ, ಸಿರಗುಪ್ಪ, ಮಕ್ಕಳು, ಗರ್ಭಿಣಿಯರು, Malnutrition, prevention, public, awareness, CDPO, nutrition, month celebration, Siraguppa, children, pregnant women, The post ಅಪೌಷ್ಟಿಕ ನಿವಾರಣೆಗೆ ಜನರಲ್ಲಿ ಜಾಗೃತಿ first appeared on ವಿಜಯವಾಣಿ .

15 Sep 2025 8:00 pm
ವಸತಿ ನಿಲಯ ನಿರ್ಮಾಣಕ್ಕೆ ಮೀಸಲಿಟ್ಟ ಸ್ಥಳ ವೀಕ್ಷಣೆ

ಮಡಿಕೇರಿ: ಕೊಡಗಿನಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ಉನ್ನತ ಮಟ್ಟದ ಕ್ರೀಡಾ ತರಬೇತಿ ವಸತಿ ನಿಲಯ, ವಿ.ಬಾಡಗದಲ್ಲಿ ಮೀಸಲಿಟ್ಟಿರುವ ಸ್ಥಳವನ್ನು ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗ

15 Sep 2025 7:59 pm
ಜೀವನ-ಸಿದ್ಧಾಂತ ಯುವಜನತೆಗೆ ಪ್ರೇರಣೆ

ಜೀವನ, ಸಿದ್ಧಾಂತ, ಯುವಜನತೆ, ಪ್ರೇರಣೆ, ಕಂಪ್ಲಿ, ಸರ್.ಎಂ.ವಿಶ್ವೇಶ್ವರಯ್ಯ, ಜನ್ಮದಿನ, ನೀರಾವರಿ ನಿಗಮ, Life, ideology, youth, motivation, Sir.M. Visvesvaraya, birthday, Irrigation Corporation, The post ಜೀವನ-ಸಿದ್ಧಾಂತ ಯುವಜನತೆಗೆ ಪ್ರೇರಣೆ first appeared on ವಿಜಯವಾಣಿ .

15 Sep 2025 7:57 pm
ಸೆ.೧೮ ರಂದು ಜನಜಾಗೃತಿ ಕಾರ್ಯಕ್ರಮ

ಮಡಿಕೇರಿ: ಕೊಡವಲ್ಯಾಂಡ್ ಭೂ ರಾಜಕೀಯ ಸ್ವಾಯತ್ತತೆ ಮತ್ತು ಎಸ್‌ಟಿ ವರ್ಗೀಕರಣವು ೨೦೨೬ರ ರಾಷ್ಟ್ರೀಯ ಜನಗಣತಿಯೊಂದಿಗೆ ಜನಾಂಗವಾರು ಮಾಹಿತಿ ಕಲೆಹಾಕುವ ಸಂದರ್ಭ ಆದಿಮ ಸಂಜಾತ ಏಕ-ಜನಾಂಗೀಯ ಕೊಡವರಿಗಾಗಿ ಪ್ರತ್ಯೇಕ ಕೋಡ್ ಮತ್ತು

15 Sep 2025 7:56 pm
ವಿಭಾಗ ಮಟ್ಟಕ್ಕೆ ಆಯ್ಕೆ

ಮಡಿಕೇರಿ: ಭಾಗಮಂಡಲದಲ್ಲಿನ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆಯ ವಿದ್ಯಾರ್ಥಿಗಳು ಕುಶಾಲನಗರದಲ್ಲಿ ನಡೆದ ಜಿಲ್ಲಾ ಮಟ್ಟದ ೧೭ ವಯೋಮಿತಿಯ ಒಳಗಿನ ಬಾಲಕಿಯರ ಕಬಡ್ಡಿ ಪಂದ್ಯಾಟದಲ್ಲಿ ಪ್ರಥಮ ಸ್ಥಾನ ಪಡೆದು ಮಂಗಳೂರುನಲ್ಲಿ ನಡೆಯು

15 Sep 2025 7:55 pm
ಬಲಪಡಿಸುವಲ್ಲಿ ಯುವಜನರ ಪಾತ್ರ ಪ್ರಮುಖ

ಯುವಜನ, ಪಾತ್ರ, ಪ್ರಮುಖ, ಕಂಪ್ಲಿ, ಸರ್ಕಾರಿ, ಪ್ರಥಮ ದರ್ಜೆ, ಆಂತರಿಕ, ಗುಣಮಟ್ಟ, ಭರವಸೆ ಕೋಶ, Youth, role, important, government, first grade, internal, quality, assurance cell, The post ಬಲಪಡಿಸುವಲ್ಲಿ ಯುವಜನರ ಪಾತ್ರ ಪ್ರಮುಖ first appeared on ವಿಜಯವಾಣಿ .

15 Sep 2025 7:55 pm
ಉ.ಭಾ. ಸಂಪರ್ಕಕ್ಕೆ ಇನ್ನಷ್ಟು ರೈಲು ಸಂಚಾರಕ್ಕೆ ಮನವಿ

ಹುಬ್ಬಳ್ಳಿ: ರೈಲ್ವೆ ರಾಜ್ಯ ಸಚಿವ ವಿ. ಸೋಮಣ್ಣ ಅವರು ಸೋಮವಾರ ಬೆಳಗ್ಗೆ ಹುಬ್ಬಳ್ಳಿಯಲ್ಲಿ ಶಾಸಕರಾದ ಮಹೇಶ ಟೆಂಗಿನಕಾಯಿ ಹಾಗೂ ಅರವಿಂದ ಬೆಲ್ಲದ ಅವರೊಂದಿಗೆ ರೈಲ್ವೆ ವಿಷಯಗಳ ಕುರಿತು ಅನೌಪಚಾರಿಕವಾಗಿ ಚರ್ಚೆ ನಡೆಸಿದರು. ಹುಬ

15 Sep 2025 7:25 pm
ಪರಿಶಿಷ್ಟ ಜಾತಿಗಳ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಆದ್ಯತೆ: ಮಾಜಿ ಸಚಿವ ಅರವಿಂದ ಲಿಂಬಾವಳಿ ಹೇಳಿಕೆ

ಮಹದೇವಪುರ: ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಪರಿಶಿಷ್ಟ ಜಾತಿಗಳ ಅಭಿವೃದ್ಧಿಗೆ ವಿಶೇಷ ಆದ್ಯತೆ ನೀಡಿದ್ದು, ಆ ಯೋಜನೆಗಳನ್ನು ಸದ್ಬಳಕೆ ಮಾಡಿಕೊಳ್ಳುವಂತೆ ಮಾಜಿ ಸಚಿವ ಅರವಿಂದ ಲಿಂಬಾವಳಿ ಮನವಿ ಮಾಡಿದ್ದಾರೆ. ಗ್ರಾಮಾ

15 Sep 2025 7:24 pm
ಶ್ರೀ ಸುಬ್ರಮಣ್ಯೇಶ್ವರ ಸಹಕಾರ ಬ್ಯಾಂಕಿಗೆ 1.23 ಕೋಟಿ ಲಾಭ

ಬೆಂಗಳೂರು: ಶ್ರೀ ಸುಬ್ರಮಣ್ಯೇಶ್ವರ ಕೋ-ಅಪರೇಟಿವ್ ಬ್ಯಾಂಕ್ ಲಿಮಿಟೆಡ್ 2024-25ನೇ ಸಾಲಿನಲ್ಲಿ 1.23 ಕೋಟಿ ರೂ.ನಿವ್ವಳ ಲಾಭ ಗಳಿಸಿದೆ. ಬ್ಯಾಂಕ್ ಅಧ್ಯಕ್ಷ ಡಿ.ಆರ್. ವಿಜಯಸಾರಥಿ ಮಾತನಾಡಿ, ವರ್ಷದಿಂದ ವರ್ಷಕ್ಕೆ ಬ್ಯಾಂಕಿನ ನಿವ್ವಳ ಲಾಭ ಹ

15 Sep 2025 7:20 pm
ಉತ್ತರ ಕರ್ನಾಟಕದಲ್ಲಿ 2 ದಿನ ಜೋರು ಮಳೆ: ಹವಾಮಾನ ಇಲಾಖೆ ಮಾಹಿತಿ

ಬೆಂಗಳೂರು: ರಾಜ್ಯದ ಹಲವೆಡೆ ಈಗಾಗಲೇ ಮಳೆ ಕ್ಷೀಣಗೊಂಡಿರುವ ನಡುವೆಯೂ ಉತ್ತರ ಕರ್ನಾಟಕ ವ್ಯಾಪ್ತಿಯ ಪ್ರದೇಶಗಳಲ್ಲಿ 2-3 ದಿನ ವರುಣಾರ್ಭಟ ಇರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ಕೊಟ್ಟಿದೆ. ಬಾಗಲಕೋಟೆ, ಬೆಳಗಾವಿ, ವಿಜಯಪುರ, ಬೀ

15 Sep 2025 7:14 pm
ಕೆಎಸ್‌ಆರ್‌ಟಿಸಿ ಬಸ್ ಸೇವೆ ವಿಳಂಬ ಸರಿಯಲ್ಲ

ಬೈಂದೂರು: ತಾಲೂಕಿನ ಗ್ರಾಮೀಣ ಭಾಗಗಳಿಗೆ ಪರ್ಮಿಟ್ ಇದ್ದರೂ ಕೆಎಸ್‌ಆರ್‌ಟಿಸಿ ಬಸ್ ಸೇವೆ ಇಲ್ಲದೆ ತೊಂದರೆಯಾಗುತ್ತಿದೆ. ಕೋರ್ಟ್ ತಡೆ ಇರುವ ವಾರ್ಗ ಹೊರತುಪಡಿಸಿ ಬಾಕಿ ವಾರ್ಗಗಳಲ್ಲಿ ಬಸ್ ಓಡಿಸಬೇಕು. ನ್ಯಾಯಾಲಯ ತಡೆಯಾಜ್ಞೆ ನೆ

15 Sep 2025 7:06 pm
ಬೀಡಿಯೊಂದಿಗೆ ಬಿಹಾರವನ್ನು ಹೋಲಿಸಿ, ಬಿಹಾರಿಗಳಿಗೆ ಅವಮಾನ ಮಾಡಿದ್ದಾರೆ; ಕಾಂಗ್ರೆಸ್ ವಿರುದ್ಧ ಪ್ರಧಾನಿ ಮೋದಿ ವಾಗ್ದಾಳಿ| PM Modi

PM Modi: ಬಿಹಾರದಲ್ಲಿ ವಿಧಾನಸಭಾ ಚುನಾವಣೆ ಕಾವು ಜೋರಾಗಿದ್ದು, ಜಿಎಸ್​ಟಿ ಪರಿಷ್ಕರಣೆಯಲ್ಲಿ ಬೀಡಿ, ಸಿಗರೇಟ್​ನ ತೆರಿಗೆ ವಿಚಾರಕ್ಕೆ ಸಂಬಂಧಿಸಿದಂತೆ ಕೇರಳ ಕಾಂಗ್ರೆಸ್​ ಘಟಕ ಮಾಡಿದ್ದ ಟ್ವೀಟ್ ಉಲ್ಲೇಖಿಸಿ ಕಾಂಗ್ರೆಸ್​ ವಿರುದ್

15 Sep 2025 7:05 pm
“ಇದೇ ಕಾರಣಕ್ಕೆ ನನಗೆ…”ಅಮೆರಿಕಕ್ಕಿಂತ ಭಾರತ ಏಕೆ ಉತ್ತಮ? ವಿಡಿಯೊದಲ್ಲಿ ಬಹಿರಂಗಪಡಿಸಿದ ಯುಎಸ್​ ಮಹಿಳೆ | America Woman

America Woman: ಭಾರತದ ಬಗ್ಗೆ ವಿಶೇಷವಾಗಿ ಹೇಳಬೇಕಿಲ್ಲ. ಇಡೀ ಜಗತ್ತಿಗೆ ವೈವಿಧ್ಯತೆ ಅಂದರೆ ಏನು ಎಂಬುದನ್ನು ತೋರಿಸಿದ ನೆಲ. ಸಂಸ್ಕೃತಿ, ಆಚರಣೆ, ಮಾನವೀಯತೆ, ಗೌರವ ಮತ್ತು ಆತಿಥ್ಯಕ್ಕೆ ಹೆಸರುವಾಸಿಯಾಗಿರುವ ಭಾರತ ಮಾತೆಯ ಭೂಮಿ ಸ್ವರ್ಗಕ

15 Sep 2025 7:05 pm
ಅನ್ನ vs ಚಪಾತಿ: ರಾತ್ರಿ ಊಟಕ್ಕೆ ಯಾವುದು ಉತ್ತಮ? ಯಾವುದನ್ನು ಸೇವಿಸಿದರೇ ನಿಮ್ಮ ಆರೋಗ್ಯ ಸ್ಥಿತಿ ಸುಧಾರಿಸುತ್ತದೆ| Rice vs Chapati

Rice vs Chapati: ಇಂದಿನ ದಿನಗಳಲ್ಲಿ ಆರೋಗ್ಯ ತಜ್ಞರನ್ನು ರಾತ್ರಿ ಊಟಕ್ಕೆ ಅನ್ನ ಅಥವಾ ರೊಟ್ಟಿ ತಿನ್ನುವುದು ಉತ್ತಮವೇ ಎಂದು ಹೆಚ್ಚಾಗಿ ಕೇಳಲಾಗುತ್ತದೆ. ಎರಡೂ ಭಾರತೀಯ ಪಾಕಪದ್ಧತಿಯ ಪ್ರಮುಖ ಆಹಾರಗಳಾಗಿವೆ. ಆದರೆ, ವ್ಯಕ್ತಿಯ ಜೀವನಶೈಲಿ

15 Sep 2025 6:57 pm
ಶ್ರೀ ಮಲ್ಲಿಕಾರ್ಜುನ ಸೊಸೈಟಿ ವಾರ್ಷಿಕ ಸಭೆ

ವಿಜಯವಾಣಿ ಸುದ್ದಿಜಾಲ ಕೊಕ್ಕರ್ಣೆ ಶ್ರೀ ಮಲ್ಲಿಕಾರ್ಜುನ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ 2024-25ನೇ ಸಾಲಿನ ವಾರ್ಷಿಕ ಸಭೆ ಆಮ್ರಕಲ್ಲು –ಹಿಲಿಯಾಣದ ಶ್ರೀ ಮಲ್ಲಿಕಾರ್ಜುನ ಸಮುದಾಯ ಭವನದಲ್ಲಿ ಭಾನವಾರ ನಡೆಯಿತು. ಅಧ್ಯಕ್ಷತೆ ವಹ

15 Sep 2025 6:51 pm
ಆ ರೀತಿ ಎಲ್ಲಾದರೂ ಬರೆಯಲಾಗಿದ್ಯಾ? ಪಾಕ್​ ನಾಟಕೀಯ ಹೇಳಿಕೆಗೆ ಬಿಸಿಸಿಐ ಟಕ್ಕರ್​ | IND vs PAK

IND vs PAK: ಪ್ರಸ್ತುತ ದುಬೈನಲ್ಲಿ ನಡೆಯುತ್ತಿರುವ ಏಷ್ಯಾಕಪ್‌ನಲ್ಲಿ ಭಾರತ ಮತ್ತೊಮ್ಮೆ ಪಾಕಿಸ್ತಾನ ಮೇಲೆ ಪ್ರಾಬಲ್ಯ ಮೆರೆದಿದೆ. ಭಾನುವಾರ (ಸೆ.14) ನಡೆದ ಪಂದ್ಯದಲ್ಲಿ ಟೀಮ್ ಇಂಡಿಯಾ, ನೀರು ಕುಡಿದಂತೆ ಪಾಕ್​ ತಂಡವನ್ನು ಮಣಿಸಿತು. ಐಸಿ

15 Sep 2025 6:39 pm
ದಳಪತಿ ವಿಜಯ್ ರಾಜ್ಯ ಪ್ರವಾಸಕ್ಕೆ ಭಾರಿ ಜನಸ್ತೋಮ; ನಟಿ ನಯನತಾರಾ ಬಂದ್ರೆ ಅದಕ್ಕಿಂತ ಎರಡುಪಟ್ಟು ಜನ ಸೇರ್ತಾರೆ: ಸೀಮಾನ್ ವ್ಯಂಗ್ಯ| S Seeman

S Seeman: ಮುಂದಿನ ವರ್ಷ ನಡೆಯಲಿರುವ ತಮಿಳುನಾಡು ವಿಧಾನಸಭೆ ಚುನಾವಣೆಗೆ ಕಾವು ಏರತೊಡಗಿದೆ. ಹೊಸದಾಗಿ ಟಿವಿಕೆ ಪಕ್ಷ ಸ್ಥಾಪಿಸಿ ದಳಪತಿ ವಿಜಯ್ ಕೈಗೊಂಡಿರುವ ರಾಜ್ಯ ಪ್ರವಾಸಕ್ಕೆ ಭಾರೀ ಜನಸಮೂಹ ಸೇರುತ್ತಿದೆ. ಈ ಕುರಿತು ವ್ಯಂಗ್ಯವಾಡ

15 Sep 2025 6:32 pm
ಮಾಸಿಕ ಸಭೆ, ಉಪನ್ಯಾಸ ಕಾರ್ಯಕ್ರಮ 18ರಂದು

ಹುಬ್ಬಳ್ಳಿ: ಪ್ರೋಬಸ್ ಕ್ಲಬ್ ಉಣಕಲ್ಲನ ಸೆಪ್ಟೆಂಬರ್ ಮಾಸಿಕ ಸಭೆ ಮತ್ತು ಉಪನ್ಯಾಸ ಕಾರ್ಯಕ್ರಮ ಲಿಂಗರಾಜನಗರದ ಸಾಂಸ್ಕೃತಿಕ ಸಮುದಾಯ ಭವನದಲ್ಲಿ ಸೆ. 18ರಂದು ಬೆಳಗ್ಗೆ 11ಗಂಟೆಗೆ ನಡೆಯಲಿದೆ. ವಾಣಿಜ್ಯ ತೆರಿಗೆ ಇಲಾಖೆಯ ನಿವೃತ್ತ

15 Sep 2025 6:14 pm
ಅಸ್ತಮದಿಂದ ಬಳಲುತ್ತಿದ್ದೀರಾ ಹಾಗಿದ್ದರೆ ಈ ಮನೆಮದ್ದು ಬಳಸಿ!| Home remidies

Home remidies: ಇಂದಿನ ದಿನಗಳಲ್ಲಿ ಅಸ್ತಮವು ಕೆಲವರಲ್ಲಿ ಕಡುಬರುವಂತಹ ಸಮಾನ್ಯ ಸಮಸ್ಯೆಯಾಗಿದೆ. ಇದು ದೀರ್ಘಕಾಲಿಕ ಉಸಿರಾಟದ ಕಾಯಿಲೆಯಾಗಿದ್ದು, ಇದರಿಂದ ಕೆಮ್ಮು, ಎದೆಯ ಒತ್ತಡ, ಉರಿಯೂತ ಉಂಟಾಗುತ್ತದೆ. ಇದರಿಂದ ವ್ಯಕ್ತಿಯು ಆಘಾತಕ್ಕೊ

15 Sep 2025 6:05 pm
ಒಳನುಸುಳುಕೋರರನ್ನು ದೇಶದಿಂದ ಹೊರದಬ್ಬುತ್ತೇವೆ: ಆರ್‌ಜೆಡಿ ಮತ್ತು ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಪ್ರಧಾನಿ ಮೋದಿ| PM Modi

PM Modi: ಕೇಂದ್ರ ಸರ್ಕಾರವು ದೇಶದಿಂದ ಎಲ್ಲಾ ಒಳನುಸುಳುಕೋರರನ್ನು ಹೊರಹಾಕಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಸೋಮವಾರ (ಸೆಪ್ಟೆಂಬರ್​,15) ಹೇಳಿದ್ದಾರೆ. ಬಿಹಾರದ ಪೂರ್ಣಿಯಾದಲ್ಲಿ ಹಲವು ಯೋಜನೆಗಳನ್ನು ಉದ್ಘಾಟಿಸಿದ ನಂತರ ಚುನಾವಣ

15 Sep 2025 6:04 pm
ವಿಡಿಎಸ್ ಕ್ಲಾಸಿಕ್ ಸಿಬಿಎಸ್ಇ  ಶಾಲೆಯಲ್ಲಿ ಹಿಂದಿ ದಿವಸ್ ಆಚರಣೆ. 

ಗದಗ: ನಗರದ ಶತಮಾನ ಪೂರೈಸಿದ ಹಾಗೂ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ವಿದ್ಯಾದಾನ ಸಮಿತಿಯ ಕ್ಲಾಸಿಕ್ ಆಂಗ್ಲ ಮಾಧ್ಯಮ ಸಿಬಿಎಸ್ಇ ಶಾಲೆಯಲ್ಲಿ ರಾಷ್ಟ್ರೀಯ ಹಿಂದಿ ದಿವಸ್ ಆಚರಿಸಲಾಯ

15 Sep 2025 6:03 pm
ಮಹರಾಷ್ಟ್ರ ಪ್ರವಾಹ : ಜನರ ರಕ್ಷಣೆಗೆ ಧಾವಿಸಿದ ಎನ್​ಡಿಆರ್​ಎಫ್​ | NDRF

NDRF: ಮಹಾರಾಷ್ಟ್ರದ ಮರಾಠವಾಡದಲ್ಲಿ ರಾತ್ರಿಯಿಡೀ ಸುರಿದ ಭಾರೀ ಮಳೆಗೆ ಪ್ರವಾಹ ಉಂಟಾಗಿದ್ದು, ಬೀಡ್ ಜಿಲ್ಲೆಯ ಅಷ್ಟಿ ತಾಲೂಕಿನಲ್ಲಿ 44 ಜನರು ಮತ್ತು ಛತ್ರಪತಿ ಸಂಭಾಜಿನಗರದ ಸಿಲ್ಲೋದ್ ತಾಲೂಕಿನಲ್ಲಿ 5 ಜನರು ಪ್ರವಾಹದಲ್ಲಿ ಸಿಲುಕಿ

15 Sep 2025 5:51 pm
ಪ್ರಜಾಪ್ರಭುತ್ವ ದಿನಾಚರಣೆಯ ಪ್ರಯುಕ್ತ ಚಿತ್ರಕಲಾ ಪ್ರದರ್ಶನ

ಪ್ರಜೆಗಳ ಮನಸೂರೆಗೊಳಿಸಿದ ಪ್ರಜಾಪ್ರಭುತ್ವದ ಮಹತ್ವ ಸಾರುವ ಚಿತ್ರಗಳು ಗದಗ: ನಗರದ ಜಿಲ್ಲಾಡಳಿತ ಭವನದಲ್ಲಿ ಸೋಮವಾರ ಅಂತರಾಷ್ಟಿಯ ಪ್ರಜಾಪ್ರಭುತ್ವ ದಿನಾಚರಣೆ ಪ್ರಯುಕ್ತ ಚಿತ್ರಕಲಾ ಪ್ರದರ್ಶನ ಏರ್ಪಡಿಸಲಾಗಿತ್ತು. ಕರ್ನಾಟಕ

15 Sep 2025 5:51 pm
ನಿರುಪಯುಕ್ತವಾಗಿದೆ ಸಕ್ಕಿಂಗ್ ಯಂತ್ರ!

ಹೇಮನಾಥ್ ಪಡುಬಿದ್ರಿ ಇತ್ತ ಮಲತ್ಯಾಜ್ಯ ಸಂಸ್ಕರಣೆ, ವಿಲೇವಾರಿ ಘಟಕವೂ ಇಲ್ಲವಾಗಿದ್ದು, ಅತ್ತ ಸೂಕ್ತ ನಿರ್ವಹಣೆಯಿಲ್ಲದೇ ಕಾಪು ಪುರಸಭೆಗೆ ಸೇರಿದ ಸಕ್ಕಿಂಗ್ ಯಂತ್ರ ತುಕ್ಕು ಹಿಡಿಯಲಾರಂಭಿಸಿದೆ. ಒಣ ಶೌಚಾಲಯ, ತೆರೆದ ಚರಂಡಿ ಮತ್

15 Sep 2025 5:42 pm
ಬಿಜೆಪಿಯವರು ಹೇಳಿದಂತೆ ಆಡಳಿತ ನಡೆಸಲು ಸಾಧ್ಯವಿಲ್ಲ

ಕಾರಟಗಿ: ರಾಜ್ಯದಲ್ಲಿ ಬಿಜೆಪಿಯವರು ಹೇಳಿದಂತೆ ಆಡಳಿತ ನಡೆಸಲು ಸಾಧ್ಯವಿಲ್ಲ, ಜನಪರ ಆಡಳಿತದ ಭಾಗವಾಗಿಯೇ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಕೈಗೊಳ್ಳಲಾಗಿದೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚ

15 Sep 2025 5:36 pm
ಬ್ಯಾಂಕಾಕ್‌ನಿಂದ ಮುಂಬೈಗೆ 67 ವಿದೇಶಿ ಪ್ರಾಣಿಗಳ ಸಾಗಾಟ; ಓರ್ವನ ಬಂಧನ| Mumbai Airport

Mumbai Airport; ಮುಂಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು 67 ವಿದೇಶಿ ಪ್ರಾಣಿಗಳನ್ನು ತನ್ನ ಲಗೇಜ್‌ನಲ್ಲಿ ಬಚ್ಚಿಟ್ಟಿದ್ದ ವ್ಯಕ್ತಿಯನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 67 live exo

15 Sep 2025 5:36 pm
ಇಂಡಿಯಾ-ಪಾಕ್ ಕ್ರಿಕೆಟ್ ಪಂದ್ಯ; ಯಾರಿಗೂ ಆಡಲು ಇಷ್ಟವಿರಲಿಲ್ಲ, ಬಿಸಿಸಿಐನಿಂದ ಬಲವಂತಪಡಿಸಲಾಯಿತು; ಸುರೇಶ್ ರೈನಾ| Suresh Raina

Suresh Raina: ಏಷ್ಯಾ ಕಪ್-2025 ಕ್ರಿಕೆಟ್ ಟೂರ್ನಿಯಲ್ಲಿ ಭಾರತ-ಪಾಕ್​ ತಂಡದೊಂದಿಗೆ ಆಡಲು ಸಾಕಷ್ಟು ವಿರೋಧ ವ್ಯಕ್ತವಾದ್ರೂ, ಭಾನುವಾರ ನಡೆದ ಪಂದ್ಯದಲ್ಲಿ ಟೀಂ ಇಂಡಿಯಾ ಗೆದ್ದು ಬೀಗಿದೆ. ಬ್ಯಾಟ್ ಮತ್ತು ಚೆಂಡಿನ ನಡುವಿನ ಸ್ಪರ್ಧೆಯನ್ನು ಹ

15 Sep 2025 5:32 pm
ರಸ್ತೆಯಲ್ಲಿ ಸಂಚರಿಸಲು ಅವಕಾಶ ಕಲ್ಪಿಸಿ

ಗಂಗಾವತಿ: ತಾಲೂಕಿನ ಬಸಾಪಟ್ಟಣದ 5ನೇ ವಾರ್ಡ್ ಶ್ರೀಕೋದಂಡರಾಮ ಕಾಲನಿಯ ಸಂಪರ್ಕ ರಸ್ತೆಯಲ್ಲಿ ಸಂಚರಿಸುವ ಅವಕಾಶ ಕಲ್ಪಿಸುವಂತೆ ಒತ್ತಾಯಿಸಿ ಕಾಲನಿ ನಿವಾಸಿಗಳು ರಸ್ತೆಯಲ್ಲಿ ಭಾನುವಾರ ಪ್ರತಿಭಟಿಸಿದರು. ಕಾಲನಿ ಸಂಪರ್ಕಕ್ಕಾಗಿ

15 Sep 2025 5:31 pm
ಸಿಂದಗಿಯಲ್ಲಿ ಮನೆ ತೆರವು ಪ್ರಕರಣ, ಬಿಜೆಪಿಯಿಂದ ದಿಕ್ಕು ತಪ್ಪಿಸುವ ಯತ್ನ, ಮಲ್ಲಿಕಾರ್ಜುನ ಲೋಣಿ ವಾಗ್ದಾಳಿ

ವಿಜಯಪುರ: ಸಿಂದಗಿ ಪಟ್ಟಣದಲ್ಲಿ ನ್ಯಾಯಾಲಯದ ಆದೇಶದ ಮೇರೆಗೆ ಮನೆಗಳ ತೆರವು ಪ್ರಕರಣವನ್ನು ಬಿಜೆಪಿ ರಾಜಕೀಕರಣಗೊಳಿಸುತ್ತಿದೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಲೋಣಿ ಹರಿಹಾಯ್ದರು. ಒಟ್ಟು 84 ಕುಟುಂಬಗಳಿರುವ

15 Sep 2025 5:26 pm
ಕತಾರ್‌ ಮೇಲಿನ ದಾಳಿಯ ಸಂಪೂರ್ಣ ಜವಾಬ್ದಾರಿಯನ್ನು ಇಸ್ರೇಲ್ ಹೊತ್ತುಕೊಳ್ಳುತ್ತದೆ: ಬೆಂಜಮಿನ್ ನೆತನ್ಯಾಹು| Benjamin Netanyahu

Benjamin Netanyahu: ಕತಾರ್‌ನ ದೋಹಾದಲ್ಲಿ ಹಮಾಸ್ ನಾಯಕರ ಮೇಲೆ ನಡೆಸಿದ ದಾಳಿಯ ಸಂಪೂರ್ಣ ಜವಾಬ್ದಾರಿಯನ್ನು ಇಸ್ರೇಲ್ ವಹಿಸಿಕೊಂಡಿದೆ ಎಂದು ಪ್ರಧಾನಿ ಬೆಂಜಮಿನ್ ನೆತನ್ಯಾಹು ಸೋಮವಾರ (ಸೆಪ್ಟೆಂಬರ್​,15) ಹೇಳಿದ್ದಾರೆ. ಈ ಬಗ್ಗೆ ಅಮೆರಿಕದ ವಿ

15 Sep 2025 5:15 pm
ಅರ್ಧನಾರೀಶ್ವರ ಗಣೇಶನ ಅದ್ದೂರಿ ಮೆರವಣಿಗೆ

ಬೀರೂರು: ಕಳೆದ 25 ವರ್ಷಗಳಿಂದ ಆಚರಿಸಿಕೊಂಡು ಬರುತ್ತಿರುವ ಅಶೋಕನಗರದ ಶ್ರೀರಾಮಮಂದಿರ ಭಜನೆಮನೆಯ ಸ್ನೇಹಕೂಟ ಗೆಳೆಯರ ಬಳಗದಿಂದ ಪ್ರತಿಷ್ಠಾಪಿಸಿದ್ದ ಅರ್ಧನಾರೀಶ್ವರ ಗಣೇಶನನ್ನು ಭಾನುವಾರ ಅದ್ದೂರಿ ಮೆರವಣಿಗೆಯೊಂದಿಗೆ ಸಮೀಪ

15 Sep 2025 5:08 pm
ಬೆಲೆ ಕುಸಿತದಿಂದ ಈರುಳ್ಳಿ ಬೆಳೆಗಾರರಿಗೆ ಸಂಕಷ್ಟ

ಕಡೂರು: ಪ್ರಸಕ್ತ ಬಾರಿಯ ಮುಂಗಾರಿನಲ್ಲಿ ಈರುಳ್ಳಿ ಇಳುವರಿ ಉತ್ತಮವಾಗಿ ಬಂದಿದ್ದರೂ ಮಾರುಕಟ್ಟೆಯಲ್ಲಿ ಬೆಲೆ ಕುಸಿತದಿಂದ ಬೆಳೆಗಾರರು ಸಂಕಷ್ಟ ಎದುರಿಸುವಂತಾಗಿದೆ. ಈರುಳ್ಳಿ ಬೆಳೆದಿರುವ ರೈತರು ಸಲು ಕಿತ್ತು ಕಾಪಾಡುವಲ್ಲಿ ಪ

15 Sep 2025 5:04 pm
ಇದು ಇಡೀ ದೇಶಕ್ಕೆ ಅನ್ವಯಿಸುತ್ತದೆ..ವಿಶೇಷ ತೀವ್ರ ಪರಿಷ್ಕರಣೆ ಬಗ್ಗೆ ಸುಪ್ರೀಂ ಕೋರ್ಟ್​ ಎಚ್ಚರಿಕೆ!|Bihar

Bihar: ಬಿಹಾರದಲ್ಲಿ ಚುನಾವಣಾ ಆಯೋಗ ನಡೆಸುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ (SIR) ವೇಳೆ ಯಾವುದೇ ಅಕ್ರಮಗಳು ಕಂಡುಬಂದರೆ, ಇಡೀ ಪ್ರಕ್ರಿಯೆಯನ್ನು ರದ್ದುಗೊಳಿಸಲಾಗುವುದು ಎಂದು ಸುಪ್ರೀಂ ಕೋರ್ಟ್​ ಸೋಮವಾರ (ಸೆಪ್ಟೆಂಬರ್​ 15) ತಿಳಿಸ

15 Sep 2025 5:01 pm
ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡಿ

ಗಂಗಾವತಿ: ಕುಟುಂಬ ನಿರ್ವಹಣೆ ಜವಾಬ್ದಾರಿ ಹೊತ್ತ ಮಹಿಳೆಯರು ಸ್ವಾವಲಂಭಿಯಾಗಬೇಕಿದ್ದು, ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡಿ ಎಂದು ಗ್ರಾಪಂ ಮಾಜಿ ಸದಸ್ಯ ಮಹಾದೇವಪ್ಪ ಮೋಟ ಹೇಳಿದರು. ತಾಲೂಕಿನ ಹೊಸಳ್ಳಿಯ ಶ್ರೀ ಗಂಗಾಪರಮೇಶ್ವರಿ ದ

15 Sep 2025 4:51 pm
ಗೌರವ-ಭಯದಿಂದ ಉನ್ನತಿ ಸಾಧ್ಯ

ಕುಕನೂರು: ಈ ಹಿಂದೆ ಶಿಕ್ಷಕರು ಗುಣಮಟ್ಟದ ಶಿಕ್ಷಣ ಹಾಗೂ ಕಠಿಣ ಅಭ್ಯಾಸಕ್ಕೆ ಆದ್ಯತೆ ನೀಡಿದ್ದರಿಂದ ಇಂದು ನಾವು ಸಮಾಜದಲ್ಲಿ ಉತ್ತಮ ನಾಗರಿಕರಾಗಲು ಸಾಧ್ಯವಾಗಿದೆ ಎಂದು ಶಿಕ್ಷಕ ಜಿ.ಎಂ.ಹೊಸ್ಮನಿ ಹೇಳಿದರು. ಪಟ್ಟಣದಲ್ಲಿ ಶ್ರೀ ಗ

15 Sep 2025 4:40 pm
Chanakya Niti: ಈ 4 ರೀತಿಯ ಸ್ನೇಹಿತರನ್ನು ನೀವು ಎಂದಿಗೂ ನಂಬಬಾರದು..!

Chanakya Niti: ಕೌಟಿಲ್ಯ ಅಥವಾ ವಿಷ್ಣುಗುಪ್ತ ಎಂದೂ ಕರೆಯಲ್ಪಡುವ ಚಾಣಕ್ಯ, ಪ್ರಾಚೀನ ಭಾರತದ ಪ್ರಸಿದ್ದ ತತ್ವಜ್ಞಾನಿ, ಅರ್ಥಶಾಸ್ತ್ರಜ್ಞ ಮತ್ತು ರಾಜಕಾರಣಿಯಾಗಿದ್ದರು. ಇವರ ಚಾಣಕ್ಯ ನೀತಿ ಎಂದು ಕರೆಯಲ್ಪಡುವ ಬೋಧನೆಗಳು ಮಾನವ ನಡವಳಿಕೆ

15 Sep 2025 4:38 pm
ಮರೀಚಿಕೆಯಾದ ಖರೀದಿ ಕೇಂದ್ರ

ಕುಕನೂರು: ರೈತರ ಬೆಳೆಗೆ ಬೆಂಬಲ ಬೆಲೆ ಖರೀದಿ ಕೇಂದ್ರ ಪ್ರಾರಂಭಿಸುತ್ತೇವೆ ಎನ್ನುವ ಸರ್ಕಾರಗಳ ಮಾತು ಕಾಗದಕ್ಕೆ ಮಾತ್ರ ಸೀಮಿತವಾಗಿದ್ದು, ಬೆಂಬಲ ಬೆಲೆಯ ಖರೀದಿ ಕೇಂದ್ರವು ರೈತರಿಗೆ ಮರಿಚಿಕೆಯಾಗಿದೆ. ತಾಲೂಕಿನ ಯರೇಹಂಚಿನಾಳ, ಬ

15 Sep 2025 4:35 pm
ಸಿರಿಧಾನ್ಯದಿಂದ ಮಣ್ಣಿನ ಫಲವತ್ತತೆ ಹೆಚ್ಚಳ

ಹರಪನಹಳ್ಳಿ:ಸಿರಿಧಾನ್ಯ ಬಡವರ ಧಾನ್ಯವಾಗಿತ್ತು. ಇಂದು ಶ್ರೀಮಂತರ ಆರೋಗ್ಯದ ಧಾನ್ಯವಾಗಿ ಮಾರ್ಪಟ್ಟಿದೆೆ ಎಂದು ಸಂಪನ್ಮೂಲ ವ್ಯಕ್ತಿ ವೀರಭದ್ರಪ್ಪ ಹೇಳಿದರು. ತಾಲೂಕಿನ ಅರಸೀಕೆರೆ ವಲಯದ ಬೂದಿಹಾಳ ಗ್ರಾಮದಲ್ಲಿ ಶ್ರೀಕ್ಷೇತ್ರ ಧ

15 Sep 2025 4:31 pm