SENSEX
NIFTY
GOLD
USD/INR

Weather

21    C
... ...View News by News Source
ಇದೇ ಕಾರಣಕ್ಕೆ ಸಂದರ್ಶನಕ್ಕೆ ಹೋಗಲು ಭಯ! ವಿವಾದಕ್ಕೆ ಗುರಿಯಾದ ಹೇಳಿಕೆಗೆ ನಟಿ ರಶ್ಮಿಕಾ ಪ್ರತಿಕ್ರಿಯೆ | Rashmika Mandanna

Rashmika Mandanna: ಕೊಡಗಿನ ಬೆಡಗಿ, ‘ಕಿರಿಕ್ ಪಾರ್ಟಿ’ ಹುಡುಗಿ ನಟಿ ರಶ್ಮಿಕಾ ಮಂದಣ್ಣ ಸದ್ಯ ಹಲವು ಸಿನಿಮಾಗಳ ಚಿತ್ರೀಕರಣದಲ್ಲಿ ಸಖತ್ ಬಿಜಿಯಾಗಿದ್ದಾರೆ. ಸ್ಟಾರ್​ ನಟರ ಸಾಲು ಸಾಲು ಸಿನಿಮಾಗಳಿಗೆ ನಾಯಕಿಯಾಗಿ ಮಿಂಚುತ್ತಿರುವ ರಶ್ಮಿಕಾ,

13 Nov 2025 7:40 pm
ಗ್ರಾಮಸ್ಥರಿಂದ ದೂರಿನ ಸುರಿಮಳೆ

ಸುಂಟಿಕೊಪ್ಪ : ಬಡಾವಣೆಗಳಿಗೆ ಮೂಲಸೌಕರ್ಯ, ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿಸುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಗ್ರಾಮಸ್ಥರು ಒತ್ತಾಯಿಸಿದರು. ಇಲ್ಲಿನ ಶ್ರೀ ಮಂಜುನಾಥಯ್ಯ ಮಿನಾಕ್ಷಮ್ಮ ಕಲ್ಯಾಣ ಮಂಟಪದಲ್

13 Nov 2025 7:28 pm
ಕಲೆ, ಸಾಹಿತ್ಯ ಸಂಸ್ಕೃತಿ ಸದಾ ಜೀವಂತ

ವಿರಾಜಪೇಟೆ : ಕಲೆ, ಸಾಹಿತ್ಯ ಮತ್ತು ಸಂಸ್ಕೃತಿ ಮನುಜನ ಹುಟ್ಟಿನಿಂದ ಬಂದಿರುವ ಬಳುವಳಿಯಾಗಿದೆ. ಇವುಗಳು ಮರೆಯಾಗುವುದಿಲ್ಲ. ಕಲೆಯನ್ನು ಪ್ರೋತ್ಸಾಹಿಸುವ ಮನಸ್ಸುಗಳು ಇದ್ದಲ್ಲಿ ಕಲೆಗೆ ಜೀವ ಬರುತ್ತದೆ ಎಂದು ಹವ್ಯಾಸಿ ಛಾಯಾಗ್ರ

13 Nov 2025 7:25 pm
ನಾಡು-ನುಡಿ ಶ್ರೀಮಂತಿಕೆ ಹೆಚ್ಚಿಸುವ ಕಾರ್ಯಗಳಲ್ಲಿ ತೊಡಗಿ

ವಿರಾಜಪೇಟೆ :ವಿದ್ಯಾರ್ಥಿಗಳು ಶೈಕ್ಷಣಿಕ ಹಂತದಿಂದಲೇ ಕನ್ನಡ ನಾಡು ನುಡಿಯ ಶ್ರೀಮಂತಿಕೆಯನ್ನು ಹೆಚ್ಚಿಸುವ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕೆಂದು ಲೇಖಕ ಹಾಗೂ ವಿರಾಜಪೇಟೆ ಉಪ ಖಜಾನೆಯ ಅಧೀಕ್ಷಕ ಗಣೇಶ್ ನಿಲುವಾಗಿಲು ಹೇಳಿದರ

13 Nov 2025 7:22 pm
ಕರಾಟೆಯಲ್ಲಿ ಸಂತ ಮೇರಿಸ್ ಮಕ್ಕಳ ಸಾಧನೆ

ಸುಂಟಿಕೊಪ್ಪ: ಚಿಕ್ಕಬಳ್ಳಾಪುರದಲ್ಲಿ ಇತ್ತೀಚೆಗೆ ಆಯೋಜಿಸಿದ್ದ 17 ವರ್ಷದ ವಯೋಮಿತಿಯ ರಾಜ್ಯಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಸಂತ ಮೇರಿಸ್ ಆಂಗ್ಲ ಮಾಧ್ಯಮ ವಿದ್ಯಾಸಂಸ್ಥೆಯ ವಿದ್ಯಾರ್ಥಿನಿ ಜೀವಿಕಾ ಪ್ರಥಮ ಸ್ಥಾನ ಪಡೆಯುವ ರಾಷ್ಟ

13 Nov 2025 7:20 pm
ಕಬ್ಬಿನ ಬಾಕಿ ಬಿಲ್ ಪಾವತಿ ಮತ್ತು ದರ ಏರಿಕೆ ಹೋರಾಟ : 30ಕ್ಕೂ ಹೆಚ್ಚು ಟ್ರ್ಯಾಕ್ಟರ್​ಗಳಿಗೆ ಬೆಂಕಿ ಹಚ್ಚಿ ರೈತರ ಆಕ್ರೋಶ| Sugar cane

ಬಾಗಲಕೋಟೆ: ಬಾಗಲಕೋಟೆ ಜಿಲ್ಲೆಯಲ್ಲಿ ಕಬ್ಬಿನ(Sugar cane) ಬಾಕಿ ಬಿಲ್ ಪಾವತಿ ಮತ್ತು ದರ ಏರಿಕೆ ಸಂಬಂಧಿಸಿದಂತೆ ಕಬ್ಬು ಬೆಳೆಗಾರರ ಹೋರಾಟ ತೀವ್ರವಾಗಿದ್ದು, ಇಂದು(ನ. 13) ಸಂಜೆ ಮುಧೋಳ ತಾಲೂಕಿನ ಸೈದಾರಪುರ ಗೋದಾವರಿ ಸಕ್ಕರೆ ಕಾರ್ಖಾನೆಯ

13 Nov 2025 7:13 pm
ಬಿಜೆಪಿಯಿಂದ ಗೆದ್ದು ಟಿಎಂಸಿಗೆ ಪಕ್ಷಾಂತರ; 4 ವರ್ಷದ ಬಳಿಕ ಮುಕುಲ್ ರಾಯ್ ಶಾಸಕ ಸ್ಥಾನ ರದ್ದುಗೊಳಿಸಿದ ಹೈಕೋರ್ಟ್​| Mukul Roy

ಕೋಲ್ಕತ್ತಾ: 2021ರಲ್ಲಿ ಬಿಜೆಪಿಯಿಂದ ಗೆದ್ದು ಒಂದು ತಿಂಗಳಲ್ಲೇ ಆಡಳಿತರೂಢ ತೃಣಮೂಲ ಕಾಂಗ್ರೆಸ್ ಪಕ್ಷ ಸೇರಿದ್ದ ಸಿಎಂ ಮಮತಾ ಬ್ಯಾನರ್ಜಿಯವರ ಆಪ್ತ ಮುಕುಲ್ ರಾಯ್(Mukul Roy) ಅವರ ಪಶ್ಚಿಮ ಬಂಗಾಳ ವಿಧಾನಸಭೆ ಸದಸ್ಯತ್ವವನ್ನು ನಾಲ್ಕು ವ

13 Nov 2025 6:38 pm
ಮಕ್ಕಳಿಗೆ ನ್ಯೂಮೇನಿಯಾ ಬಂದಾಗ ಏನು ತಿನ್ನಬೇಕು? ಇಲ್ಲಿದೆ ಉಪಯುಕ್ತ ಮಾಹಿತಿ.. | Pneumonia

ಬೆಂಗಳೂರು: ನ್ಯೂಮೋನಿಯಾ (Pneumonia) ಎಂಬುದು ಶ್ವಾಸಕೋಶಗಳ ಒಂದು ಅಥವಾ ಎರಡೂ ಬದಿಗಳಲ್ಲಿ ಉಂಟಾಗುವ ಸೋಂಕು. ಇದು ಶ್ವಾಸಕೋಶಗಳಲ್ಲಿರುವ ಗಾಳಿ ಚೀಲಗಳು (ಅಲ್ವಿಯೋಲಿ) ದ್ರವ ಅಥವಾ ಕೀವುಗಳಿಂದ ತುಂಬುವುದರಿಂದ ಸಂಭವಿಸುತ್ತದೆ. ಇದರಿಂದ ಉ

13 Nov 2025 5:53 pm
ತಮಿಳುನಾಡಿನ ಸರ್ಕಾರಿ ಸಿಬ್ಬಂದಿ, ಶಿಕ್ಷಕರಿಗೆ ಶೇ. 3ರಷ್ಟು ತುಟ್ಟಿಭತ್ಯೆಯನ್ನು ಹೆಚ್ಚಿಸಿದ ಸಿಎಂ ಎಂ.ಕೆ.ಸ್ಟಾಲಿನ್| M K Stalin

ಚೆನ್ನೈ: ಮುಂದಿನ ವರ್ಷ ನಡೆಯಲಿರುವ ವಿಧಾನಸಭೆ ಚುನಾವಣೆಗೆ ಮುಂಚಿತವಾಗಿ ತಮಿಳುನಾಡಿನ ಸರ್ಕಾರಿ ಸಿಬ್ಬಂದಿ, ಶಿಕ್ಷಕರು ಹಾಗೂ ಪಿಂಚಣಿದಾರರಿಗೆ ಇಂದು(ನ. 13) ಸಿಎಂ ಎಂ.ಕೆ.ಸ್ಟಾಲಿನ್(M K Stalin) ಶೇ. 3ರಷ್ಟು ತುಟ್ಟಿಭತ್ಯೆ(ಡಿಎ) ಹೆಚ್ಚಳವ

13 Nov 2025 5:53 pm
ನಿಮ್ಮ ಅಂಗಡಿಯ ಮುಂದೆ ಅಪ್ಪಿತಪ್ಪಿಯೂ ಈ ವಸ್ತುಗಳನ್ನು ಇಡಬೇಡಿ! ಇದು ನಿಮ್ಮನ್ನು ಆರ್ಥಿಕ ಸಂಕಷ್ಟಕ್ಕೆ ಸಿಲುಕಿಸಬಹುದು.. Vastu tips

Vastu tips: ವ್ಯಾಪಾರಿಗಳು ತಮ್ಮ ವ್ಯವಹಾರವನ್ನು ಉತ್ತಮವಾಗಿ ನಡೆಸಲು ಅಥವಾ ಲಾಭಗಳಿಸುವ ಸಲುವಾಗಿ ಅನೇಕ ರೀತಿಯ ವಸ್ತುಗಳನ್ನು ತಮ್ಮ ಅಂಗಡಿಯಲ್ಲಿ ಇಡಲು ಬಯಸುತ್ತಾರೆ. ಕೆಲವರು ಕುಬೇರನ ಚಿತ್ರ, ಲಕ್ಷ್ಮೀ ಫೋಟೋ, ಆಮೆ, ನಿಂಬೆಹಣ್ಣನ್ನು

13 Nov 2025 5:46 pm
ಜಿಲ್ಲಾ ಮಟ್ಟದ ‘ಅಖಿಲ ಭಾರತ ಸಹಕಾರ ಸಪ್ತಾಹ’ನ.14ರಿಂದ

ಬಿ.ಜಯಕರ್​ ಶೆಟ್ಟಿ ಇಂದ್ರಾಳಿ ಮಾಹಿತಿ ನ.16ರಂದು ಮಂಗಳೂರಿನಲ್ಲಿ ರಾಜ್ಯಮಟ್ಟದ ಕಾರ್ಯಕ್ರಮ ವಿಜಯವಾಣಿ ಸುದ್ದಿಜಾಲ ಉಡುಪಿ ಕರ್ನಾಟಕ ರಾಜ್ಯ ಸಹಕಾರ ಮಂಡಳ, ಉಡುಪಿ ಜಿಲ್ಲಾ ಸಹಕಾರ ಯೂನಿಯನ್​ ಸಹಕಾರ ಇಲಾಖೆ ಹಾಗೂ ಜಿಲ್ಲೆಯ ವಿವಿಧ

13 Nov 2025 5:30 pm
ಮಕ್ಕಳ ಬೆಳವಣಿಗೆಗೆ ಕ್ರೀಡೆ ಸಹಕಾರಿ

ಹುಕ್ಕೇರಿ: ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ಕ್ರೀಡೆಗಳು ಸಹಕಾರಿಯಾಗಿದ್ದು, ವಿದ್ಯಾರ್ಥಿಗಳು ಶಾಲೆಯಲ್ಲಿ ಆಯೋಜಿಸುವ ಕ್ರೀಡಾಕೂಟಗಳಲ್ಲಿ ಪಾಲ್ಗೊಳ್ಳಬೇಕೆಂದು ಬೆಲ್ಲದ ಬಾಗೇವಾಡಿ ಅರ್ಬನ್ ಬ್ಯಾಂಕ್ ಅಧ್ಯಕ್ಷ ಪವನ ಕತ್ತಿ ಹೇ

13 Nov 2025 5:10 pm
ಬಿಡಿಸಿಸಿ ಪ್ರಗತಿಗೆ ಪ್ರಯತ್ನ

ಚಿಕ್ಕೋಡಿ: ಹಿರಿಯರು ಕಟ್ಟಿ ಬೆಳೆಸಿದ ಬಿಡಿಸಿಸಿ ಬ್ಯಾಂಕಿನ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ರೈತರ ಹಿತಾಸಕ್ತಿಗಾಗಿ ಹೊಸ ಯೋಜನೆ ಜಾರಿಗೆ ತಂದು ಸಹಕಾರ ಕ್ಷೇತ್ರ ಬಲಪಡಿಸುವುದೇ ನನ್ನ ಧ್ಯೇಯವಾಗಿದೆ ಎಂದು ಅ

13 Nov 2025 5:07 pm
Stock Market; ನಾಳೆ ಬಿಹಾರ ಚುನಾವಣೆ ಫಲಿತಾಂಶ ಪ್ರಭಾವ: ಷೇರುಪೇಟೆಲಿ ಸೆನ್ಸೆಕ್ಸ್, ನಿಫ್ಟಿ ಅಂಕ ಸ್ಥಿರ

ಮುಂಬೈ: ದೇಶೀಯ ಷೇರು (Stock Market) ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಗುರುವಾರ(ನ.13) ಸ್ಥಿರಗೊಂಡಿದೆ. ವಹಿವಾಟಿನ ಮುಕ್ತಾಯದ ವೇಳೆಗೆ ಸೆನ್ಸೆಕ್ಸ್ 12.16 ಪಾಯಿಂಟ್‌ಗಳು ಅಥವಾ ಶೇಕಡಾ 0.01 ರಷ್ಟು ಏರಿಕೆಯಾಗಿ 84,478.67 ಕ್ಕೆ ತಲುಪಿತು. ಒಟ

13 Nov 2025 5:07 pm
ಗುಡ್ಡಾಪುರ ದಾನಮ್ಮದೇವಿ ಜಾತ್ರೆ 18ರಿಂದ

ಅಥಣಿ: ಸಮೀಪದ ಗುಡ್ಡಾಪುರ ದಾನಮ್ಮ ದೇವಿಯ ಕಾರ್ತಿಕಮಾಸದ ಜಾತ್ರಾ ಮಹೋತ್ಸವ ನ.18ರಿಂದ 20ರ ವರೆಗೆ ಜರುಗಲಿದೆ. ನ.18ರಂದು ಬೆಳಗ್ಗೆ 11 ಗಂಟೆಗೆ ಮಹಾಪ್ರಸಾದ ದಾಸೋಹ ಸೇವೆಯ ಪೂಜೆ ಕಾರ್ಯಕ್ರಮ ಜರುಗಲಿದೆ. ಗುಡ್ಡಾಪುರ ಹಿರೇಮಠ ಸಂಸ್ಥಾನದ ಗ

13 Nov 2025 5:02 pm
ಶಮಿಯಂತಹ ಬೌಲರ್​ ಅಪರೂಪ ಆದರೆ…ನಾಯಕ ಶುಭಮಾನ್​ ಗಿಲ್ ಹೇಳಿಕೆ ವೈರಲ್​​! Shubman Gill

ನವದೆಹಲಿ: ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಮೊದಲ ಟೆಸ್ಟ್ ಪಂದ್ಯ ಶುಕ್ರವಾರದಿಂದ ಕೋಲ್ಕತದ ಈಡನ್ ಗಾರ್ಡನ್ಸ್‌ನಲ್ಲಿ ಆರಂಭವಾಗಲಿದೆ. ತಂಡಕ್ಕೆ ಅನುಭವಿ ವೇಗಿ ಮೊಹಮ್ಮದ್​ ಶಮಿ ಅವರನ್ನು ಆಯ್ಕೆ ಮಾಡದಿದ್ದಕ್ಕೆ ಈಗಾಗಲೇ

13 Nov 2025 5:02 pm
ರಸ್ತೆ ಸುಧಾರಣೆಯಿಂದ ಅಭಿವೃದ್ಧಿ

ರಾಯಬಾಗ: ರಸ್ತೆಗಳ ಸುಧಾರಣೆಯಿಂದ ಸಾರಿಗೆ ಸಂಚಾರ ಸುಗಮವಾಗುವುದರಿಂದ ಆರ್ಥಿಕ ಪ್ರಗತಿಯ ಮೂಲಕ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದು ಶಾಸಕ ಡಿ.ಎಂ.ಐಹೊಳೆ ಹೇಳಿದರು. ಲೋಕೋಪಯೋಗಿ ಇಲಾಖೆಯಿಂದ ಮಂಜೂರಾದ 1 ಕೋಟಿ ರೂ. ಅನುದಾನದಲ್ಲಿ

13 Nov 2025 4:57 pm
ಅವಕಾಶಗಳ ಸದ್ಬಳಕೆ ಮಾಡಿಕೊಳ್ಳಲಿ

ಸಂಕೇಶ್ವರ: ವಿದ್ಯಾರ್ಥಿಗಳಲ್ಲಿ ಅಡಗಿರುವ ಪ್ರತಿಭೆಯನ್ನು ಶಾಲಾ-ಕಾಲೇಜು ಮಟ್ಟದಲ್ಲಿ ಗುರುತಿಸಿ ಬೆಳೆಸಿದ್ದೆ ಆದಲ್ಲಿ ವಿದ್ಯಾರ್ಥಿಗಳು ಉನ್ನತ ಸಾಧನೆ ಮಾಡಲು ಸಾಧ್ಯ ಎಂದು ಪಂಚಮ ಡಾ.ಶಿವಲಿಂಗೇಶ್ವರ ಸ್ವಾಮೀಜಿ ಹೇಳಿದರು. ಸಮೀ

13 Nov 2025 4:53 pm
ಅರಿಶಿಣ ನೀರು ಮತ್ತು ಮೆಣಸಿನ ನೀರಿನಿಂದ ದಿನ ಪ್ರಾರಂಭಿಸುತ್ತಾರಂತೆ ಮಹಾರಾಷ್ಟ್ರ ಸಿಎಂ ಪತ್ನಿ…! ಕಾರಣವೇನು..? Kick start morning

Kick start morning: ಬೆಳಗಿನ ಆರಂಭವು ಇಡೀ ದಿನವನ್ನು ಕಳೆಯಲು ಸಹಕಾರಿ ಎಂಬುದು ಎಲ್ಲರಿಗೂ ತಿಳಿದಿರುವಂತಹ ವಿಚಾರವಾಗಿದೆ. ನಮ್ಮ ಬೆಳಿಗ್ಗೆ ಹೇಗೆ ಪ್ರಾರಂಭವಾಗುತ್ತದೆಯೋ, ಅದು ಇಡೀ ದಿನವನ್ನು ನಿರ್ಧರಿಸುತ್ತದೆ. ಹಾಗೆಯೇ, ಕೆಲವರು ಬೆಳಿಗ್

13 Nov 2025 4:50 pm
ನ. 16ರಂದು ಚಿತ್ತಾಪುರದಲ್ಲಿ ಆರ್​ಎಸ್​ಎಸ್ ಪಥಸಂಚಲನಕ್ಕೆ ಅವಕಾಶ; ಷರತ್ತು ವಿಧಿಸಿ ಹೈಕೋರ್ಟ್ ಆದೇಶ| RSS

ಕಲಬುರಗಿ: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಮತ್ತು ಬಿಜೆಪಿ ನಡುವೆ ತೀವ್ರ ಜಟಾಪಟಿಗೆ ಕಾರಣವಾಗಿದ್ದ ರಾಷ್ಟ್ರೀಯ ಸ್ವಯಂಸೇವಕ ಸಂಘದ(RSS) ಫಥಸಂಚಲನಕ್ಕೆ ನ. 16ರಂದು ಷರತ್ತು ಬದ್ದ ಅವಕಾಶ ನೀಡಿ ಕಲಬುರಗಿ ಹೈಕೋರ್ಟ್ ಪೀಠ ಆದೇಶ ನೀಡಿ

13 Nov 2025 4:25 pm
ಕಾಲುಗಳನ್ನು ಅಡ್ಡ ಹಾಕಿ ಮಲಗುವುದರಿಂದ ನಿಮ್ಮ ಜೀವಿತಾವಧಿ ಕಡಿಮೆಯಾಗುತ್ತದೆಯೇ? | Legs Crossed

ಬೆಂಗಳೂರು: ಹಿಂದು ಧರ್ಮದಲ್ಲಿ ಕಾಲುಗಳನ್ನು ಅಡ್ಡಹಾಕಿ(Legs Crossed) ಮಲಗುವುದು ಮತ್ತು ಅಡ್ಡಹಾಕಿ ಕುಳಿತುಕೊಳ್ಳವುದು ಸಾಮಾನ್ಯವಾಗಿ ಅಶುಭ ಎಂದು ಪರಿಗಣಿಸಲಾಗುತ್ತದೆ. ಅಲ್ಲದೆ, ಶಾಸ್ತ್ರಗಳಿಂದಲೂ ಮತ್ತು ದೃಷ್ಠಿಯಿಂದಲೂ ಇದನ್ನು ಅ

13 Nov 2025 4:08 pm
ದೆಹಲಿ ಕಾರು ಸ್ಫೋಟ; ಪ್ರತಿಯೊಬ್ಬ ಕಾಶ್ಮೀರಿ ಮುಸ್ಲಿಮನೂ ಭಯೋತ್ಪಾದಕನಲ್ಲ; ಸಿಎಂ ಓಮರ್ ಅಬ್ದುಲ್ಲಾ| CM Omar Abdullah

ಜಮ್ಮು: ದೆಹಲಿಯ ಕೆಂಪುಕೋಟೆ ಬಳಿ 12 ಮಂದಿಯ ಸಾವಿಗೆ ಕಾರಣವಾದ ನ. 10ರ ಕಾರು ಸ್ಫೋಟ ಪ್ರಕರಣದಲ್ಲಿ ಕೆಲವು ಕಾಶ್ಮೀರಿ ವೈದ್ಯರನ್ನು ಬಂಧಿಸಿದ ಹಿನ್ನೆಲೆ, ಪ್ರತಿಯೊಬ್ಬ ಕಾಶ್ಮೀರಿ ಮುಸ್ಲಿಮನೂ ಭಯೋತ್ಪಾದಕನಲ್ಲ ಎಂದು ಗುರುವಾರ(ನ. 13) ಜ

13 Nov 2025 3:59 pm
ಮುಂಬರುವ ಐಪಿಎಲ್​ ಸೀಸನಗೂ ಮುನ್ನವೇ KKR ದೊಡ್ಡ ನಿರ್ಧಾರ​: ಚಾಂಪಿಯನ್​ ತಂಡ ಸೇರಿದ ಶೇನ್ ವ್ಯಾಟ್ಸನ್!

ನವದೆಹಲಿ: ಇಂಡಿಯನ್​ ಪ್ರೀಮಿಯರ್​ ಲೀಗ್​ 2026ರ ಸೀಸನ್​ಗೂ ಮುನ್ನ ಕೋಲ್ಕತ ನೈಟ್ ರೈಡರ್ಸ್ ( KKR ) ತಂಡ ಪ್ರಮುಖ ನಿರ್ಧಾರವೊಂದನ್ನು ತೆಗೆದುಕೊಂಡಿದೆ. ಅದೇನೆಂದರೆ, ಆಸ್ಟ್ರೇಲಿಯಾದ ಮಾಜಿ ಆಲ್‌ರೌಂಡರ್ ಶೇನ್ ವ್ಯಾಟ್ಸನ್ ಅವರನ್ನು ತ

13 Nov 2025 3:33 pm
ಬೆಳಿಗ್ಗೆ ತಣ್ಣೀರಿನಿಂದ ಮುಖ ತೊಳೆದರೆ ಏನಾಗುತ್ತದೆ ಗೊತ್ತಾ? cold water

cold water: ನಾವೆಲ್ಲರೂ ಬೆಳಿಗ್ಗೆ ಎದ್ದ ತಕ್ಷಣ ಖ ತೊಳೆಯುವ ಅಭ್ಯಾಸವನ್ನು ಹೊಂದಿದ್ದೇವೆ. ಇದು ಕೇವಲ ಅಭ್ಯಾಸವಲ್ಲ, ಇದರ ಹಿಂದೆ ನಮ್ಮ ಚರ್ಮ ಮತ್ತು ಆರೋಗ್ಯಕ್ಕೆ ತುಂಬಾ ಒಳ್ಳೆಯ ಅದ್ಭುತ ಪ್ರಯೋಜನಗಳಿವೆ. ತಣ್ಣೀರಿನಿಂದ ಮುಖ ತೊಳೆಯುವ

13 Nov 2025 3:20 pm
ದೇಶದ ಅರ್ಧದಷ್ಟು ಜನರು ನನ್ನನ್ನು ಕೊಲ್ಲಲು ಬಯಸಿದ್ದರು: ನಟಿ ಅದಾ ಶರ್ಮಾ ಶಾಕಿಂಗ್​ ಹೇಳಿಕೆ! Adah Sharma

ಮುಂಬೈ: 2015ರಲ್ಲಿ ಪವರ್​ಸ್ಟಾರ್ ಪುನೀತ್​ ರಾಜ್​ಕುಮಾರ್ ಮತ್ತು ಪವನ್​ ಒಡೆಯರ್ ಕಾಂಬಿನೇಷನ್​ನಲ್ಲಿ ‘ರಣವಿಕ್ರಮ’ ಸಿನಿಮಾ ತೆರೆಕಂಡಿತ್ತು. ಆ ಸಿನಿಮಾ ಮೂಲಕ ಕನ್ನಡಿಗರಿಗೂ ಪರಿಚಯವಾದ ನಟಿ ಯಾರೆಂದರೆ ಅವರೇ ಹಾಟ್​ ಬ್ಯೂಟಿ ಅದ

13 Nov 2025 3:05 pm
ದೆಹಲಿ ಕಾರು ಸ್ಫೋಟ; ಅಲ್​-ಫಲಾಹ್​ ವಿವಿಯ ಹಣಕಾಸಿನ ವ್ಯವಹಾರದ ಬಗ್ಗೆ ತನಿಖೆಗೆ ಆದೇಶಿಸಿದ ಕೇಂದ್ರ ಸರ್ಕಾರ| Al-Falah University

ನವದೆಹಲಿ: ದೆಹಲಿಯ ಕೆಂಪುಕೋಟೆ ಬಳಿ 12 ಮಂದಿಯ ಸಾವಿಗೆ ಕಾರಣವಾದ ಕಾರು ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ ಶಂಕಿತ ಉಗ್ರರ ಜೊತೆಗಿನ ಸಂಬಂಧ ಹೊಂದಿರುವ ಅಲ್​-ಫಲಾಹ್ ವಿಶ್ವವಿದ್ಯಾಲಯದ(Al-Falah University) ಹಣಕಾಸು ವ್ಯವಹಾ

13 Nov 2025 2:55 pm
ನಿಮ್ಮ ಹಣೆಯ ಆಕಾರವು ನಿಮ್ಮ ವ್ಯಕ್ತಿತ್ವವನ್ನು ಬಹಿರಂಗಪಡಿಸುತ್ತದೆ! ನಿಮ್ಮ ಅದೃಷ್ಟದ ರಹಸ್ಯ ತಿಳಿದುಕೊಳ್ಳಿ… personality test

personality test: ಮುಖದ ಲಕ್ಷಣಗಳು ವ್ಯಕ್ತಿಯ ಸ್ವಭಾವ, ಆಲೋಚನೆ ಮತ್ತು ಅದೃಷ್ಟಕ್ಕೆ ಸಂಬಂಧಿಸಿವೆ. ಅದೇ ರೀತಿ ಸಾಮುದ್ರಿಕ ಶಾಸ್ತ್ರದ ಪ್ರಕಾರ, ಹಣೆಯ ಆಕಾರವು ವ್ಯಕ್ತಿಯ ಬುದ್ಧಿವಂತಿಕೆ, ಅದೃಷ್ಟ ಮತ್ತು ವ್ಯಕ್ತಿತ್ವವನ್ನು ಪ್ರತಿಬಿಂಬ

13 Nov 2025 2:48 pm
ಮೇಕೆದಾಟು ವಿರುದ್ಧದ ತಮಿಳುನಾಡು ಅರ್ಜಿ ವಜಾಗೊಳಿಸಿದ ಸುಪ್ರೀಂ: ಇದು ನಮಗೆ ಸಿಕ್ಕ ನ್ಯಾಯ: DK ಶಿವಕುಮಾರ್

ಬೆಂಗಳೂರು: ಮೇಕೆದಾಟು ವಿರುದ್ಧದ ತಮಿಳುನಾಡು ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿರುವುದು, ನ್ಯಾಯ ಪೀಠದಿಂದ ನಮಗೆ ನ್ಯಾಯ ಸಿಕ್ಕಂತಾಗಿದೆ” ಎಂದು ಡಿಸಿಎಂ DK ಶಿವಕುಮಾರ್ ಹೇಳಿದರು. ವಿಧಾನಸೌಧದ ಆವರಣದಲ್ಲಿ ಮಾಧ್ಯಮಗಳ ಪ

13 Nov 2025 2:48 pm
ದೇಹವನ್ನು ಫಿಟ್​ ಆಗಿರಿಸಲು ಈ ಆಹಾರಗಳನ್ನು ಸೇವಿಸಿರಿ! Fitness food

Fitness food: ಇಂದಿನ ದಿನಗಳಲ್ಲಿ ಜನರು ಫಿಟ್​ ಆಗಿರಲು ಬಯಸುತ್ತಾರೆ. ಹಾಗಾಗಿ ಅನೇಕ ರೀತಿಯ ಆಹಾರ ಪದಾರ್ಥಗಳನ್ನು ಸೇವಿಸುತ್ತಾರೆ. ಆದರೂ, ಫಿಟ್​ ಆಗಿರಲು ಸಾಧ್ಯವಾಗುವುದಿಲ್ಲ. ಈ ಕಾರಣದಿಂದ ಚಿಕಿತ್ಸೆಗೆ ಒಳಗಾಗುತ್ತಾರೆ. ಹಾಗಾಗಿ ದೇಹ

13 Nov 2025 2:35 pm
ಬೆಳಗಿನ ತಿಂಡಿಗೆ ಈ ಬೈಟ್ಸ್​ ಟ್ರೈ ಮಾಡಿ ನೋಡಿ..ಇದು ಕರುಳಿನ ರೋಗಕ್ಕೂ ಬೆಸ್ಟ್ | Peanut Butter-Date Bites

Peanut Butter-Date Bites: ಬೆಳಿಗ್ಗೆ ತಿಂಡಿ ತಿನ್ನುವುದು ಎಲ್ಲರ ಆರೋಗ್ಯದ ದೃಷ್ಠಿಯಿಂದ ಒಳ್ಳೆಯದು. ಇದು ಆ ದಿನದ ಶಕ್ತಿಯ ಮಟ್ಟವನ್ನು ಕಾಪಾಡಿಕೊಳ್ಳಲು, ಮಧ್ಯಾಹ್ನದವರೆಗೆ ಹಸಿವನ್ನು ತಡೆಯಲು ನೆರವಾಗುತ್ತದೆ. ಮೂರು ಹೊತ್ತು ಸರಿಯಾದ ಸಮಯಕ್

13 Nov 2025 2:25 pm
ಸುಧಾಮೂರ್ತಿ ಜೊತೆ ಕಿರಣ್​​ ಮಂಜುದಾರ್​ ಶಾ ಸಖತ್​ ಸ್ಟೆಪ್ಸ್​! ವಿಡಿಯೋ ಭಾರೀ ವೈರಲ್ | Sudha Murthy

ಬೆಂಗಳೂರು: ಮಜುಂದಾರ್ ಶಾ ಅವರ ಸೋದರಳಿಯ ಎರಿಕ್ ಮಜುಂದಾರ್ ಅವರ ವಿವಾಹ ಸಮಾರಂಭದಲ್ಲಿ ಬಯೋಕಾನ್ ಸಂಸ್ಥಾಪಕಿ ಕಿರಣ್ ಮಜುಂದಾರ್ ಶಾ ಮತ್ತು ರಾಜ್ಯಸಭಾ ಸಂಸದೆ ಸುಧಾ ಮೂರ್ತಿ(Sudha Murthy) ಒಟ್ಟಿಗೆ ಡ್ಯಾನ್ಸ್​ ಮಾಡುತ್ತಿರುವ ಒಂದು ರೋಮ

13 Nov 2025 2:07 pm
ಹಾವುಗಳಿಗೆ ಹಾಲುಣಿಸಿದರೆ ಸಾಯಬಹುದು: ವಿಜ್ಞಾನ ಹೇಳುತ್ತೆ ಅವುಗಳಿಗಿರುವ ಏಕೈಕ ದ್ರವ ಇದೊಂದೆ… Snakes

Snakes : ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಹಾವುಗಳಿಗೆ ವಿಶೇಷ ಸ್ಥಾನವಿದೆ. ಅದರಲ್ಲೂ ನಾಗರಹಾವನ್ನು ದೇವರ ಸ್ವರೂಪವೆಂದು ಪರಿಗಣಿಸುತ್ತಾರೆ. ಹೀಗಾಗಿ ನಾಗಪಂಚಮಿಯಂತಹ ಹಬ್ಬದ ಸಮಯದಲ್ಲಿ ಹಾವಿನ ಹುತ್ತಕ್ಕೆ ಹಾಲೆರೆಯುತ್ತಾರೆ. ನಾಗರ

13 Nov 2025 1:51 pm
ವರ್ಚುವಲ್ ಗೆಳೆಯ ಲೂನ್ ಕ್ಲಾಸ್‌ನನ್ನು ಮದುವೆಯಾದ ಮಹಿಳೆ ! ವರ ಬೇರೆ ಯಾರೂ ಸಿಗಲಿಲ್ಲವೇ? ಎಂದ ನೆಟ್ಟಿಗರು… ChatGPT

ಜಪಾನ್​: (ChatGPT) ಜಪಾನ್‌ನ 32 ವರ್ಷದ ಕಾನೋ ಎಂಬ ಮಹಿಳೆ ಚಾಟ್‌ಜಿಪಿಟಿಯಲ್ಲಿ ತಾನು ಸೃಷ್ಟಿಸಿದ ವರ್ಚುವಲ್ ಗೆಳೆಯನನ್ನು ವಿವಾಹವಾದರು. ಈ ವಿಶಿಷ್ಟ ಪ್ರೇಮಕಥೆಯು ಸೋಶಿಯಲ್​​ ಮೀಡಿಯಾದಲ್ಲಿ ವೈರಲ್​​ ಆಗುತ್ತಿದೆ. ಕಾನೋಗೆ ಹಿಂದೆ ಒಬ

13 Nov 2025 1:44 pm
ಮೂಗಿನಲ್ಲಿ ತುರಿಕೆ? ಶೀತ ಎಂದು ತಪ್ಪು ಮಾಡಬೇಡಿ ! ಇಲ್ಲಿವೆ ಇದರ ಗಮನಾರ್ಹ ಕಾರಣಗಳು Itchy Nose

Itchy Nose:ನಿಮ್ಮ ಮೂಗಿನ ಹೊಳ್ಳೆಗಳು ಹಠಾತ್​ ಕಚಗುಳಿ ನೀಡುವುದರಿಂದ ಮೂಗನ್ನು ಉಜ್ಜುವಂತೆ ಮಾಡುತ್ತವೆ. ಇದು ಆಗ್ಗಾಗ ಅನುಭವಿಸುವಂತಹ ಒಂದು ಅನುಭವವಾಗಿದೆ. ಸಾಮಾನ್ಯವಾಗಿ ಚಳಿಗಾಲದಲ್ಲಿ ಈ ಸಮಸ್ಯೆಗಳು ಸಾಮಾನ್ಯವಾಗಿ ಕಂಡುಬರುತ್ತ

13 Nov 2025 1:36 pm
ಚಳಿಗಾಲದಲ್ಲಿ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದೀರಾ..? ಈ ಪಾನೀಯಗಳನ್ನೊಮ್ಮೆ ಸೇವಿಸಿ ನೋಡಿ | Winter Season

Winter Season: ಚಳಿಗಾಲ ಆರಂಭವಾಗುತ್ತಿದ್ದಂತೆ, ನಮ್ಮ ದೇಹ, ಮನಸ್ಸು ಸ್ವಾಭಾವಿಕವಾಗಿ ಬೆಚ್ಚಗಿನ ವಾತಾವರಣ ಮತ್ತು ಪದಾರ್ಥಗಳನ್ನು ಬಯಸುತ್ತದೆ. ಚಹಾ, ಕಾಫಿ ಸೇರಿದಂತೆ ಇತರ ತಿಂಡಿಗಳತ್ತ ನಮ್ಮೆಲ್ಲರ ಚಿತ್ತ ನೆಟ್ಟಿರುತ್ತದೆ. ಈ ಸಂದರ್ಭ

13 Nov 2025 1:24 pm
ಭಾರತ, ಅಫ್ಘಾನ್​ ವಿರುದ್ಧ ಎರಡು ಯುದ್ಧಕ್ಕೆ ನಾವು ಸಿದ್ಧ: ಪಾಕ್​ ಸಚಿವ ಮತ್ತೊಮ್ಮೆ ಪ್ರಚೋದನಕಾರಿ ಹೇಳಿಕೆ | Pakistan

ಪಾಕಿಸ್ತಾನ: ಪೂರ್ವ ಗಡಿಯಲ್ಲಿ ಭಾರತ ಮತ್ತು ಪಶ್ಚಿಮ ಗಡಿಯಲ್ಲಿ ತಾಲಿಬಾನ್ ವಿರುದ್ಧ ಎರಡು-ಯುದ್ಧಕ್ಕೆ ನಮ್ಮ ದೇಶ ಸಂಪೂರ್ಣವಾಗಿ ಸಿದ್ಧವಾಗಿದೆ ಎಂದು ಪಾಕಿಸ್ತಾನದ(Pakistan) ರಕ್ಷಣಾ ಸಚಿವ ಖವಾಜಾ ಆಸಿಫ್ ಮತ್ತೊಂದು ಪ್ರಚೋದನಕಾರಿ

13 Nov 2025 1:12 pm
“ನಿಮಗೆ ನಾಚಿಕೆಯಾಗುವುದಿಲ್ಲವೇ? ನಿಮ್ಮ ಮನೆಯಲ್ಲಿ ಪೋಷಕರು ಇಲ್ಲವೇ”ಪಾಪರಾಜಿಗಳ ಮೇಲೆ ವಾಗ್ದಾಳಿ ನಡೆಸಿದ ಸನ್ನಿ ಡಿಯೋಲ್..sunny deol

ಮುಂಬೈ: ಬಾಲಿವುಡ್​ ನಟ ಸನ್ನಿ ಡಿಯೋಲ್ (sunny deol) ಕೋಪಗೊಂಡು ಪಾಪರಾಜಿಗಳ ಮೇಲೆ ವಾಗ್ದಾಳಿ ನಡೆಸಿದ್ದಾರೆ. ಈ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಬಾಲಿವುಡ್‌ನ ಹಿರಿಯ ನಟ ಧರ್ಮೇಂದ್ರ ಇತ್ತೀಚೆಗೆ ಆರೋಗ್ಯ ಸ

13 Nov 2025 1:09 pm
ದೆಹಲಿ ಕಾರು ಸ್ಫೋಟ…ಅಲ್​-ಫಲಾಹ್​ ವಿಶ್ವವಿದ್ಯಾಲಯದ ಕಟ್ಟಡ 17, ರೂಮ್​ ನಂ.​ 13ರ ಸ್ಫೋಟಕ ರಹಸ್ಯ ಬಯಲು! Delhi Blast

ನವದೆಹಲಿ: ಇಡೀ ದೇಶದಲ್ಲಿ ಸರಣಿ ಬಾಂಬ್​ ದಾಳಿಗಳನ್ನು ನಡೆಸಿ ಅರಾಜಕತೆ ಸೃಷ್ಟಿಸಲು ವೈದ್ಯರ ಸೋಗಿನಲ್ಲಿದ್ದ ಕಿರಾತಕ ಉಗ್ರರು ಭಾರಿ ಸಂಚು ರೂಪಿಸಿದ್ದರು. ಯಾವಾಗ ದೆಹಲಿಯ ಕೆಂಪು ಕೋಟೆ ಬಳಿ ಕಾರು ಸ್ಫೋಟ ಗೊಂಡಿತೋ ( Delhi Blast ) ನಂತರದ

13 Nov 2025 1:01 pm
Delhi Car Blast: ದೆಹಲಿಯ ಸ್ಫೋಟಕ್ಕೂ ಮುನ್ನ ಮಸೀದಿಯಿಂದ ಹೊರಬಂದಿದ್ದ ದಾಳಿಕೋರ ಡಾ.ಉಮರ್! ದೃಶ್ಯಗಳು ಸೆರೆ

ನವದೆಹಲಿ: ದೆಹಲಿಯ ಕೆಂಪು ಕೋಟೆಯ ಬಳಿ ನಡೆದ ಕಾರು ಸ್ಫೋಟ(Delhi car blast) ಪ್ರಕರಣಕ್ಕೆ ಸಂಬಂಧಪಟ್ಟಂತೆ ದಾಳಿಕೋರ ಡಾ. ಉಮರ್ ಉನ್ ನಬಿ ಹಳೆ ದೆಹಲಿಯ ಮಸೀದಿಯೊಳಗೆ ಪ್ರವೇಶಿಸಿ ಅಲ್ಲಿಂದ ನಿರ್ಗಮಿಸುತ್ತಿರುವುದನ್ನು ತೋರಿಸುವ ಹೊಸ ಸಿಸಿಟ

13 Nov 2025 12:26 pm
IPL 2026 |ಈ ಇಬ್ಬರು ಲೆಗ್ ಸ್ಪಿನ್ನರ್ಸ್​ ಮೇಲೆ ಮುಂಬೈ ಇಂಡಿಯನ್ಸ್​ ಕಣ್ಣು; ಮತ್ತೆ ಹಳೆಯ ಆಟಗಾರರತ್ತ ಒಲವು ತೋರಿತಾ ಎಂಐ..?

ಮುಂಬೈ: ಈ ವರ್ಷದ ಐಪಿಎಲ್ ​(IPL 2026) ಹರಾಜಿಗೆ ವೇದಿಕೆ ಸಿದ್ಧವಾಗುತ್ತಿದ್ದು, ತಮ್ಮ ತಂಡದ ಆಟಗಾರರನ್ನು ಉಳಿಸಿಕೊಳ್ಳಲು ಮತ್ತು ಕೈ ಬಿಡಲು ನವೆಂಬರ್ 15 ಕೊನೆ ದಿನವಾಗಿದೆ. ಹರಾಜಿಗೆ ಮುಂಚಿತವಾಗಿ ಎಲ್ಲಾ 10 ಫ್ರಾಂಚೈಸಿಗಳು ಆಟಗಾರರ ಪಟ

13 Nov 2025 12:14 pm
ಮುಂಬೈ ತಂಡ ತೊರೆಯುತ್ತಾರಂತೆ ಅರ್ಜುನ್​? ಸಚಿನ್​ ಪುತ್ರನಿಗಾಗಿ ಮುಂದೆ ಬಂದ ಬಲಿಷ್ಠ ತಂಡವಿದು… IPL 2026

ಮುಂಬೈ: ಇಂಡಿಯನ್​ ಪ್ರೀಮಿಯರ್​ ಲೀಗ್​- 2026ರ ( IPL 2026 ) ಸೀಸನ್ ಆರಂಭಕ್ಕೆ ಇನ್ನೂ ಸಾಕಷ್ಟು ಸಮಯ ಉಳಿದಿದೆ. ಸದ್ಯ ಎಲ್ಲ ಫ್ರಾಂಚೈಸಿಗಳು ಈ ಸೀಸನ್‌ಗೆ ಈಗಿನಿಂದಲೇ ಭಾರಿ ತಯಾರಿ ಮಾಡಿಕೊಳ್ಳುತ್ತಿವೆ. ಈ ಸೀಸನ್‌ಗೂ ಮುನ್ನ ಮಿನಿ ಹರಾಜು ಪ

13 Nov 2025 12:11 pm
ರಶ್ಮಿಕಾ ಮಂದಣ್ಣ ಕೈಗೆ ಮುತ್ತಿಟ್ಟ ವಿಜಯ್ ದೇವರಕೊಂಡ ! ವೈರಲ್ ಆಯ್ತು ‘ಕಿಸ್’ವಿಡಿಯೋ.. Rashmika Mandanna

ಹೈದರಾಬಾದ್​: ನಟಿ ರಶ್ಮಿಕಾ ಮಂದಣ್ಣ ( Rashmika Mandanna ) ಅವರ ಇತ್ತೀಚಿನ ಚಿತ್ರ ‘ದಿ ಗರ್ಲ್‌ಫ್ರೆಂಡ್’. ರಾಹುಲ್ ರವೀಂದ್ರನ್ ನಿರ್ದೇಶನದ ಈ ಮಹಿಳಾ ಪ್ರಧಾನ ಚಿತ್ರ ಇತ್ತೀಚೆಗೆ ಬಿಡುಗಡೆಯಾಯಿತು. ಚಿತ್ರದ ಯಶಸ್ವಿ ಬಿಡುಗಡೆಯನ್ನು ಆಚರಿಸ

13 Nov 2025 12:05 pm
ಸೂರ್ಯನ ಪ್ರವೇಶ: ಈ 3 ರಾಶಿಯವರಿಗೆ ಅದೃಷ್ಟವೋ ಅದೃಷ್ಟ! ನಿಮ್ದೂ ಇದೇ ರಾಶಿನಾ? Astrology

Astrology: ಈ ಬಾರಿಯ ನವೆಂಬರ್​ 15 ರಂದು ಏಕಾದಶಿ ಉಪವಾಸವನ್ನು ಆಚರಿಸಲಾಗುವುದು. ಮರುದಿನ (ನ. 16) ಗ್ರಹಾಧಿಪತಿ ಸೂರ್ಯ ವೃಶ್ಚಿಕ ರಾಶಿಗೆ ಪ್ರವೇಶಿಸುತ್ತಾನೆ. ಒಂದು ವರ್ಷದ ನಂತರ ಸೂರ್ಯ ಈ ರಾಶಿಗೆ ಮರಳುತ್ತಿದ್ದಾನೆ. ಈ ವೇಳೆ ವೃಶ್ಚಿಕ ರಾಶ

13 Nov 2025 11:28 am
ಆರ್​ಸಿಬಿಗೆ ಕೇರಳ ತವರು…ದೇವರ ನಾಡಿನ ವಿರಾಟ್​ ಕೊಹ್ಲಿ ಅಭಿಮಾನಿಗಳಿಗೆ ಖುಷಿ ಸುದ್ದಿ! RCB

ಬೆಂಗಳೂರು: ರಾಯಲ್​ ಚಾಲೆಂಜರ್ಸ್​ ಬೆಂಗಳೂರು ( RCB ) ತಂಡ ಚೊಚ್ಚಲ ಬಾರಿಗೆ ಐಪಿಎಲ್​ ಕಪ್​ ಗೆದ್ದ ಖುಷಿಯಲ್ಲಿ ಸಂಭ್ರಮಾಚರಣೆ ಮಾಡುವ ಸಂದರ್ಭದಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಂಭವಿಸಿದ ಕಾಲ್ತುಳಿತ ದುರಂತದಲ್ಲಿ 11 ಮಂದಿ

13 Nov 2025 11:19 am
Bihar Exit Poll |ಮತಹಂಚಿಕೆಯಲ್ಲಿ ಕಾಂಗ್ರೆಸ್​ಗಿಂತ, ಜನ್​ ಸುರಾಜ್​ ಮುಂದು.? ಹೀಗಿದೆ ನೋಡಿ ಎಕ್ಸಿಟ್​ ಪೋಲ್ಸ್ ಭವಿಷ್ಯ !

ಪಾಟ್ನಾ: ಬಿಹಾರ ವಿಧಾನಸಭಾ ಚುನಾವಣೆಯ ಮತದಾನೋತ್ತರ ಸಮೀಕ್ಷೆಗಳು (Bihar Exit Poll) ಹೊರಬಿದ್ದಿದ್ದು, ಎಲ್ಲಾ ಸಮೀಕ್ಷೆಗಳು ಎನ್‌ಡಿಎಗೆ ಸ್ಪಷ್ಟ ಬಹುಮತ ಸಾಧಿಸಲಿದೆ ಎಂದಿವೆ. ಎಕ್ಸಿಟ್​ ಪೋಲ್​​ಗಳ ಪೋಲ್​ ಆಪ್​ ಪೋಲ್​ ನೋಡಿದಾಗ ಆಡಳಿತಾ

13 Nov 2025 11:18 am
ದೆಹಲಿಯಲ್ಲಿ ಮತ್ತೆ ಸ್ಫೋಟದ ಶಬ್ದ!  ಟೈರ್ ಸ್ಫೋಟ ಎಂದ ಪೊಲೀಸರು.. Delhi explosion

ದೆಹಲಿ: (Delhi explosion)ಮಹಿಪಾಲಪುರ ಬಳಿ ಸ್ಫೋಟದ ಶಬ್ದ ಕೇಳಿಬಂದಿದೆ. ಮಹಿಳೆಯೊಬ್ಬರು ಅಗ್ನಿಶಾಮಕ ದಳಕ್ಕೆ ಕರೆ ಮಾಡಿದ್ದಾರೆ. ಮಾಹಿತಿ ಪಡೆದ ತಕ್ಷಣ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದ್ದು, ಅಸಲಿ ಸಂಗತಿ ಬಹಿರಂಗಗೊಳಿಸಿದ್ದಾರೆ

13 Nov 2025 11:06 am
ಐದು ಹಂತದ ಭಯಾನಕ ಸಂಚು…ತನಿಖೆಯಲ್ಲಿ ಬಯಲಾಯ್ತು ಉಗ್ರರ ಡಿಸೆಂಬರ್​ 6ರ ಮಹಾ ರಹಸ್ಯ! Delhi Blast

ನವದೆಹಲಿ: ದೇಶದ ಐಕಾನಿಕ್​ ಸ್ಥಳವೆಂದೇ ಹೆಸರಾಗಿರುವ ದೆಹಲಿಯ ಕೆಂಪು ಕೋಟೆ ಬಳಿ ನಡೆದ ಕಾರು ಸ್ಫೋಟ ಪ್ರಕರಣ ( Delhi Blast ) ಇಡೀ ರಾಷ್ಟ್ರವನ್ನೇ ಬೆಚ್ಚಿಬೀಳಿಸಿದೆ. ಈ ಪ್ರಕರಣದ ತನಿಖೆಯಲ್ಲಿ ಅನೇಕ ಆಘಾತಕಾರಿ ಸಂಗತಿ ಬೆಳಕಿಗೆ ಬರುತ್ತಲ

13 Nov 2025 10:34 am
ದೆಹಲಿಯಲ್ಲಿ ಸ್ಫೋಟ ಸಂಭವಿಸಿ 3 ದಿನಗಳ ನಂತರ..500 ಮೀಟರ್ ದೂರದಲ್ಲಿ ಕತ್ತರಿಸಿದ ಕೈ ಪತ್ತೆ! Delhi explosion

ನವದೆಹಲಿ: (Delhi explosion) ನವೆಂಬರ್ 10 ರಂದು ಸಂಜೆ 7 ಗಂಟೆ ಸುಮಾರಿಗೆ, ದೆಹಲಿಯ ಕೆಂಪು ಕೋಟೆ ಬಳಿ ಕಾರು ಸ್ಫೋಟಗೊಂಡಿತು. ಸ್ಫೋಟದಲ್ಲಿ ಹಲವಾರು ವಾಹನಗಳು ಸಹ ಜಖಂಗೊಂಡವು. ಈ ಸ್ಫೋಟದಲ್ಲಿ 12 ಜನರು ಸಾವನ್ನಪ್ಪಿದರು ಮತ್ತು 20 ಕ್ಕೂ ಹೆಚ್ಚು ಜನ

13 Nov 2025 10:20 am
ಪ್ರತಿಯೊಬ್ಬರ ಜೀವನದಲ್ಲಿ ವಿಜಯ್ ದೇವರಕೊಂಡ ಅಂತಹ ವ್ಯಕ್ತಿ ಇರಬೇಕೆಂದು ಆಶಿಸುತ್ತೇನೆ: ರಶ್ಮಿಕಾ ಮಂದಣ್ಣ..Rashmika Mandanna

ಹೈದರಾಬಾದ್​: ನಟಿ ರಶ್ಮಿಕಾ ಮಂದಣ್ಣ ( Rashmika Mandanna ) ಅವರ ಇತ್ತೀಚಿನ ಚಿತ್ರ ‘ದಿ ಗರ್ಲ್‌ಫ್ರೆಂಡ್’. ರಾಹುಲ್ ರವೀಂದ್ರನ್ ನಿರ್ದೇಶನದ ಈ ಮಹಿಳಾ ಪ್ರಧಾನ ಚಿತ್ರ ಇತ್ತೀಚೆಗೆ ಬಿಡುಗಡೆಯಾಯಿತು. ಚಿತ್ರದ ಯಶಸ್ವಿ ಬಿಡುಗಡೆಯನ್ನು ಆಚರಿಸ

13 Nov 2025 9:28 am
Operation Sindoor |ಆಪರೇಷನ್ ಸಿಂಧೂರ ರಾಜಕೀಯ ಯಶಸ್ಸು, ರಾಜತಾಂತ್ರಿಕ ವಿಪತ್ತು: ಬ್ರಹ್ಮ ಚೆಲ್ಲಾನಿ

ದೆಹಲಿ: ಪಹಲ್ಗಾಮ್​ ದಾಳಿಗೆ ಪ್ರತಿಕಾರವಾಗಿ ಭಾರತ ನಡೆಸಿದ ಆಪರೇಷನ್ ಸಿಂಧೂರ (Operation Sindoor) ಕಾರ್ಯಾಚರಣೆ ರಾಜಕೀಯ ಯಶಸ್ಸು, ರಾಜತಾಂತ್ರಿಕ ವಿಪತ್ತು ಎಂದು ಲೇಖಕ ಬ್ರಹ್ಮ ಚೆಲ್ಲಾನಿ ಅಭಿಪ್ರಾಯಪಟ್ಟಿದ್ದಾರೆ. ಇಂಡಿಯಾ ಟುಡೇ ಟಿವಿಯೊ

13 Nov 2025 9:24 am
ಚಳಿಗಾಲದಲ್ಲಿ ಸಿಹಿ ಗೆಣಸನ್ನು ತಿನ್ನುವುದರಿಂದಾಗುವ ಪ್ರಯೋಜನವೇನು ಗೊತ್ತಾ? sweet potatoes

sweet potatoes: ಚಳಿಗಾಲದಲ್ಲಿ ಸಿಹಿ ಗೆಣಸನ್ನು ತಿನ್ನುವುದು ಆರೋಗ್ಯಕ್ಕೆ ಅತ್ಯಂತ ಪ್ರಯೋಜನಕಾರಿ ಎಂದು ಪರಿಗಣಿಸಲಾಗುತ್ತದೆ. ಆದಾಗ್ಯೂ, ಸರಿಯಾದ ರೀತಿಯಲ್ಲಿ ಸೇವಿಸಿದಾಗ ಮಾತ್ರ ಈ ಪ್ರಯೋಜನಗಳು ದೊರೆಯುತ್ತವೆ. ಆದ್ದರಿಂದ, ಇಲ್ಲಿ ನಾ

13 Nov 2025 8:55 am
Delhi Blast |ಅವರಿಗೆ ನಮ್ಮ ನೆರವಿನ ಅಗತ್ಯವಿಲ್ಲ….; ಭಾರತದ ತನಿಖಾಧಿಕಾರಿಗಳಿಗೆ ಅಮೆರಿಕಾ ಸೆನೆಟರ್ ಮಾರ್ಕೊ ರೂಬಿಯೊ ಮೆಚ್ಚುಗೆ

Dehli: ಸೋಮವಾರ ( ನ 10) ದೆಹಲಿ ಕೆಂಪು ಕೋಟೆ ಬಳಿ ನಡೆದ ಕಾರ್​ ಸ್ಫೋಟದ (Delhi Blast) ತನಿಖೆಯ ವಿಷಯದಲ್ಲಿ, ಭಾರತದ ಅಧಿಕಾರಿಗಳ ಕಾರ್ಯವನ್ನು ಅಮೆರಿಕದ ಸೆನೆಟರ್ ಮಾರ್ಕೊ ರೂಬಿಯೊ ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ ಎಂದು ವರದಿಯಾಗಿದೆ. ಬುಧವಾ

13 Nov 2025 8:33 am
Delhi Blast |ಸ್ಪೋಟದ ಸಮಯದಲ್ಲಿ ಕಾರ್​ ಚಲಾಯಿಸುತ್ತಿದ್ದ ವ್ಯಕ್ತಿ ಡಾ. ಉಮರ್​!; ಡಿಎನ್​ಎ ಪರೀಕ್ಷೆಯಲ್ಲಿ ಬಹಿರಂಗ

Delhi : ದೆಹಲಿ ಕೆಂಪು ಕೋಟೆ ಬಳಿ ನಡೆದ ಸ್ಫೋಟದ (Delhi Blast) ಪ್ರಕರಣಕ್ಕೆ ಸಂಬಂಧಪಟ್ಟಂತೆ ಪ್ರಮುಖ ಬೆಳವಣಿಗೆಯೊಂದರಲ್ಲಿ, ಹುಂಡೈ ಐ20 ಕಾರನ್ನು ಚಲಾಯಿಸುತ್ತಿದ್ದ ವ್ಯಕ್ತಿ ಡಾ. ಉಮರ್ ಉನ್ ನಬಿ ಎನ್ನುವುದು ವಿಧಿವಿಜ್ಞಾನ ಪರೀಕ್ಷೆಯ ವರದಿ

13 Nov 2025 7:51 am
ಹನುಮಾನ್ ಭಕ್ತ ಖಾನ್; ಹಿಂದೂ ಪದ್ಧತಿಯಂತೆ ನಡೆಯಿತು ಜರೀನ್ ಖಾನ್ ಅಂತಿಮ ಸಂಸ್ಕಾರ

ನಂಬಿಕೆ ಮತ್ತು ಶ್ರದ್ಧೆಗೆ ಅಸಾಧ್ಯವಾದದ್ದನ್ನೂ ಸಾಧ್ಯವಾಗಿಸುವ ಶಕ್ತಿ ಇದೆ. ಅದರಲ್ಲೂ ಸನಾತನ ಧರ್ಮದ ಆಚರಣೆಗಳು ಮತ್ತು ಆರಾಧನೆಯ ಶಕ್ತಿಯೇ ಅನನ್ಯ. ಈ ಸತ್ಯ ಸೂರ್ಯನಷ್ಟೇ ಪ್ರಖರ ಎಂಬುದಕ್ಕೆ ಇತಿಹಾಸ ಮತ್ತು ವರ್ತಮಾನ ಸಾಕ್

13 Nov 2025 6:12 am
ಸಂಪಾದಕೀಯ: ರಾಜಕೀಯ ಸಲ್ಲ

ಭಯೋತ್ಪಾದಕರ ಷಡ್ಯಂತ್ರಗಳ ಬಗ್ಗೆ ದಿನೇ ದಿನೇ ಭಯಾನಕ ವಿಷಯಗಳು ಹೊರಬೀಳುತ್ತಿವೆ. ದಿಲ್ಲಿಯಲ್ಲಿ ಸ್ಫೋಟ ನಡೆಸಿದ ಉಗ್ರಗಾಮಿಗಳು ಅಯೋಧ್ಯೆಯ ರಾಮಮಂದಿರ, ಕಾಶಿ ವಿಶ್ವನಾಥ ದೇಗುಲ, ಬಿಜೆಪಿಯ ಕಾರ್ಯಾಲಯ ಮತ್ತು ಭಾರತೀಯ ಸೇನೆಯ

13 Nov 2025 6:08 am
ಚಿನ್ನದ ಬೆಲೆ 2,000 ರೂ. ಹೆಚ್ಚಳ

ನವದೆಹಲಿ: ದೃಢ ಜಾಗತಿಕ ಪ್ರವೃತ್ತಿಯ ನಡುವೆ ಬುಧವಾರ ರಾಷ್ಟ್ರ ರಾಜಧಾನಿಯಲ್ಲಿ ಚಿನ್ನದ ಬೆಲೆ 2,000 ರೂ. ಏರಿಕೆಯಾಗಿ 10 ಗ್ರಾಂಗೆ 1,27,900 ರೂ.ಗೆ ತಲುಪಿದೆ. ಸೋಮವಾರ ಶೇ. 99.9 ಶುದ್ಧತೆಯ ಚಿನ್ನ 1,300 ರೂ. ಏರಿಕೆಯಾಗಿ 1,25,900 ರೂ.ಗೆ ತಲುಪಿತ್ತು. ಶೇ.

13 Nov 2025 6:06 am
ಧ್ಯಾನ ಮಾಡುವಾಗ ಎದುರಾಗುವ ಸವಾಲುಗಳು ಹಲವಾರು

ಧ್ಯಾನ ಮಾಡುವಾಗ ಸಾಧ್ಯವಾದಷ್ಟೂ ಯಾವ ಶಬ್ದವೂ ಇಲ್ಲದಂತೆ ನೋಡಿಕೊಳ್ಳಿ. ಸಾಧ್ಯವಾಗದಿದ್ದರೆ, ಅದಕ್ಕಾಗಿ ದುಃಖಿಸಬೇಡಿ. ಆದರೆ ನೋಡಿ, ನೀವು ಬಸ್ಸಿನಲ್ಲಿ ಹೋಗುತ್ತಿದ್ದಾಗ ಅಥವಾ ಕಾರಿನಲ್ಲಿ ಹೋಗುತ್ತಿದ್ದಾಗ, ಹೇಗೋ ನಿದ್

13 Nov 2025 6:04 am
ಅದುಮಿಕೊ ಅಹಂತೆಯನು

ನಮ್ಮ ದುಃಖಕ್ಕೆ ನಮ್ಮ ಅಜ್ಞಾನವೇ ಕಾರಣ. ಜ್ಞಾನದತ್ತ ನಮ್ಮ ಪ್ರಯಾಣ ಸಾಗಬೇಕು. ಇದರ ಅರಿವೇ ದೊಡ್ಡ ಸಾಧನೆ. ಎಷ್ಟೋ ಜನರಿಗೆ ಇದರ ಬಗ್ಗೆ ತಿಳಿದಿರುವುದಿಲ್ಲ. ತಾವು ದುಃಖಿಗಳಾಗುವುದಕ್ಕೆ ಇತರರು ಕಾರಣವೆಂದು ತಿಳಿದು ಹೊರಜಗತ್ತನ

13 Nov 2025 6:02 am
ನಿತ್ಯ ಭವಿಷ್ಯ: ಈ ರಾಶಿಯವರಿಗಿಂದು ವ್ಯವಹಾರದಲ್ಲಿ ಪ್ರಗತಿಯಾಗುವುದು

ಮೇಷ: ಹೊಸ ಕಾರ್ಯಗಳಲ್ಲಿ ಯಶಸ್ಸು ದೊರೆಯುತ್ತದೆ. ಆತ್ಮವಿಶ್ವಾಸದಿಂದ ಕಾರ್ಯ ನಿರ್ವಹಿಸುವಿರಿ. ಕುಟುಂಬದಲ್ಲಿ ಸಂತೋಷ.ಶುಭಸಂಖ್ಯೆ: 7 ವೃಷಭ: ಹಣಕಾಸಿನ ವಿಷಯಗಳಲ್ಲಿ ಎಚ್ಚರ ವಹಿಸುವುದು ಅಗತ್ಯ. ಸ್ನೇಹಿತರ ಸಹಕಾರ ದೊರೆಯುವುದು.

13 Nov 2025 6:00 am
ಮಾನಹಾನಿಕಾರಕ ಹೇಳಿಕೆ: ಒಂದು ವರ್ಷದ ಬಳಿಕ ನಟ ನಾಗಾರ್ಜುನ ಬಳಿ ಕ್ಷಮೆ ಕೇಳಿದ ಸಚಿವೆ ಕೊಂಡ ಸುರೇಖಾ| Actor Nagarjuna

ಹೈದರಾಬಾದ್: ನಟ ಅಕ್ಕಿನೇನಿ ನಾಗಾರ್ಜುನ(Actor Nagarjuna) ಕುಟುಂಬದ ವಿರುದ್ಧ ಮಾನಹಾನಿಕಾರಕ ಹೇಳಿಕೆ ಪ್ರಕರಣ ಸಂಬಂಧ ಒಂದು ವರ್ಷದ ಬಳಿಕ ತೆಲಂಗಾಣದ ಅರಣ್ಯ ಸಚಿವೆ ಕೊಂಡಾ ಸುರೇಖಾ, ಎಕ್ಸ್​ನಲ್ಲಿ ಬಹಿರಂಗವಾಗಿ ನಟ ನಾಗಾರ್ಜುನ ಕುಟುಂಬದ

12 Nov 2025 10:17 pm
ಹೊಸ ಚಿಹ್ನೆಗಾಗಿ ಚುನಾವಣೆ ಆಯೋಗದ ಮುಂದೆ ಅರ್ಜಿ ಸಲ್ಲಿಸಿದ ಕಮಲ್ ಹಾಸನ್ ಅವರ ಎಂಎನ್​ಎಂ ಪಕ್ಷ| Kamal Haasan

ಚೆನ್ನೈ: ತಮಿಳುನಾಡಿನ ಆಡಳಿತಾರೂಢ ಡಿಎಂಕೆಯ ಪ್ರಮುಖ ಮಿತ್ರ ಪಕ್ಷಗಳಲ್ಲಿ ಒಂದಾಗಿರುವ ಮತ್ತು ಖ್ಯಾತ ನಟ ಮತ್ತು ರಾಜ್ಯಸಭೆ ಸಂಸದ ಕಮಲ್ ಹಾಸನ್(Kamal Haasan) ನೇತೃತ್ವದ ಮಕ್ಕಳ್ ನೀಧಿ ಮಯ್ಯಮ್ ಪಕ್ಷವು, 2026 ರಲ್ಲಿ ನಡೆಯಲಿರುವ ರಾಜ್ಯ ವಿ

12 Nov 2025 9:44 pm
ಮುಂಬೈನಲ್ಲಿ ಎಸ್​ಎ20 ಇಂಡಿಯಾ ಡೇ; ಭಾರತದಲ್ಲಿ ದಕ್ಷಿಣ ಆಫ್ರಿಕಾ ಲೀಗ್​​ಗೆ ಹೆಚ್ಚಿದ ಜನಪ್ರಿಯತೆ

ಮುಂಬೈ: ದಕ್ಷಿಣ ಆಫ್ರಿಕಾದ ಪ್ರಮುಖ ಟಿ20 ಲೀಗ್​ ಆಗಿರುವ ಎಸ್​ಎ20ಯ ಅಭಿಮಾನಿಗಳ ಸಂಖ್ಯೆ ಮತ್ತು ಸಾಂಸ್ಕೃತಿಕ ಬಾಂಧವ್ಯವು ಭಾರತದಲ್ಲಿ ಗಮನಾರ್ಹವಾಗಿ ಹೆಚ್ಚಳ ಕಾಣುತ್ತಿದೆ. ಈ ಹಿನ್ನೆಲೆಯಲ್ಲಿ ಉಭಯ ದೇಶಗಳ ನಡುವಿನ ಕ್ರಿಕೆಟ್​ ಬ

12 Nov 2025 9:18 pm
ರುದ್ರಾಕ್ಷಿಮಠದಲ್ಲಿ ಆರೋಗ್ಯ ಶಿಬಿರ

ಹುಬ್ಬಳ್ಳಿ: ಇಲ್ಲಿಯ ರುದ್ರಾಕ್ಷಿ ಮಠದಲ್ಲಿ ಶ್ರೀನಿಜಗುಣ ಶಿವಯೋಗಿಗಳ ಜಯಂತಿ ಉತ್ಸವದ ಅಂಗವಾಗಿ ಬುಧವಾರ ಉಚಿತ ವೈದ್ಯಕಿಯ ಹಾಗೂ ನೇತ್ರ ತಪಾಸಣೆ, ಶಸ್ತ್ರಚಿಕಿತ್ಸೆ ಮತ್ತು ರಕ್ತದಾನ ಶಿಬಿರವನ್ನು ಏರ್ಪಡಿಸಲಾಗಿತ್ತು. ಆಯುರ್ವ

12 Nov 2025 9:11 pm
ವರೂರ ಎಜಿಎಂಆರ್ ನಲ್ಲಿ ಕ್ಯಾಂಪಸ್ ಸಂದರ್ಶನ

ಹುಬ್ಬಳ್ಳಿ: ತಾಲೂಕಿನ ವರೂರು ಎ.ಜಿ.ಎಂ.ಆರ್. ತಾಂತ್ರಿಕ ಮಹಾವಿದ್ಯಾಲಯದಲ್ಲಿ ಅಂತಿಮ ವರ್ಷದ ವಿದ್ಯಾರ್ಥಿಗಳು ಹಾಗೂ ಉತ್ತರ ಕರ್ನಾಟಕದ ಭಾಗದ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗಾಗಿ ಬೆಂಗಳೂರಿನ ಪ್ರತಿಷ್ಠಿತ ಟಿ.ವಿ.ಎಸ್ ಉಪಾಸನಾ

12 Nov 2025 9:05 pm
ನವನಗರದಲ್ಲಿ ಕಾರ್ತಿಕೋತ್ಸವ 17ರಂದು

ಹುಬ್ಬಳ್ಳಿ: ಇಲ್ಲಿಯ ನವನಗರದ ಚಿಕೇನಕೊಪ್ಪ ಶ್ರೀ ಚೆನ್ನವೀರ ಶರಣರ ಅಂಧರ ಕಲ್ಯಾಣಾಶ್ರಮದಲ್ಲಿ ಸಂಗೀತ ನಾಟ್ಯ ಕಲಾ ಸಂಗಮ ವೇದಿಕೆ ಆಶ್ರಯದಲ್ಲಿ ಚನ್ನವಿರ ಶರಣರ ಮಹಿಳಾ ವೇದಿಕೆ ಸಹಯೋಗದೊಂದಿಗೆ ನ. 17ರಂದು ಸಂಜೆ 5.30ಕ್ಕೆ ಕಾರ್ತಿಕೋತ

12 Nov 2025 9:02 pm
ಸಿದ್ಧಾರೂಢಮಠದಲ್ಲಿ ನಿಜಗುಣಶಿವಯೋಗಿಗಳ ಜಯಂತ್ಯುತ್ಸವ

ಹುಬ್ಬಳ್ಳಿ: ಇಲ್ಲಿಯ ಶ್ರೀಸಿದ್ಧಾರೂಢ ಸ್ವಾಮಿ ಮಠದಲ್ಲಿ ಶ್ರೀ ನಿಜಗುಣಶಿವಯೋಗಿಗಳ ಜಯಂತಿ ಅಂಗವಾಗಿ ಬುಧವಾರ ಕೈಲಾಸ ಮಂಟಪದಲ್ಲಿ ಮಹಾತ್ಮರಿಂದ ಪ್ರವಚನ ನೆರವೇರಿತು. “ನಂಬು ಜ್ಞಾನವನೆ ಕರ್ಮವೆಂಬ ಜಾಲದೊಳು ಸಿಲ್ಕಿ’ ವಿಷಯ ಕುರ

12 Nov 2025 9:00 pm
ಒಗ್ಗಟ್ಟಾದರೆ ಕನ್ನಡದ ಅಭಿವೃದ್ಧಿ, ರಾಜ್ಯೋತ್ಸವ ಸಮಾರಂಭದಲ್ಲಿ ಡಾ. ನಾಗಯ್ಯ ಅಭಿಮತ

ಹುಬ್ಬಳ್ಳಿ: ಕನ್ನಡಿಗರೆಲ್ಲ ಒಕ್ಕಟ್ಟಾಗುವ ಮೂಲಕ ನಾಡು, ನುಡಿಯ ಅಭಿವೃದ್ಧಿಗೆ ಕೈಜೋಡಿಸಬೇಕೆಂದು ಹಿರಿಯ ಸಂಶೋಧಕ ಡಾ. ಜೆ.ಎಂ. ನಾಗಯ್ಯ ಹೇಳಿದರು. ಇಲ್ಲಿಯ ಲಿಂಗರಾಜ ನಗರ ಸಾಂಸ್ಕೃತಿಕ ಸಮುದಾಯ ಭವನದಲ್ಲಿ ಪ್ರೋಬಸ್ ಕ್ಲಬ್, ಶ್ರೀ

12 Nov 2025 8:57 pm
ಹುಬ್ಬಳ್ಳಿಯಲ್ಲಿ ಆಯುರ್ವೇದ ಶಿಬಿರ 16ರಂದು

ಹುಬ್ಬಳ್ಳಿ: ಬೊಜ್ಜು ನಿವಾರಣೆ, ಪಿಸಿಒಡಿ, ಮಧುಮೇಹ ಮುಂತಾದ ರೋಗಗಳ ಬಗ್ಗೆ ಉಚಿತ ಆಯುರ್ವೇದ ತಪಾಸಣೆ ಶಿಬಿರವನ್ನು ನ. 16ರಂದು ಬೆಳಗ್ಗೆ 10ಕ್ಕೆ ಇಲ್ಲಿಯ ಶಿರೂರ ಪಾರ್ಕ್ ಅಕ್ಷಯ ಕಾಲನಿಯಲ್ಲಿರುವ ಎಸ್ ಬಿಐ ಬಳಿಯ ಪ್ರಾಣವೈದ್ಯ ಆಸ್ಪತ

12 Nov 2025 8:55 pm
ದೆಹಲಿ ಕಾರು ಸ್ಫೋಟ; ಭದ್ರತಾ ಲೋಪದ ಹೊಣೆ ಹೊತ್ತು ರಾಜೀನಾಮೆ ನೀಡುವಂತೆ ಅಮಿತ್ ಶಾಗೆ ಕಾಂಗ್ರೆಸ್​ ಒತ್ತಾಯ| Congress

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯ ಕೆಂಪುಕೋಟೆಯ ಬಳಿ 12 ಮಂದಿಯನ್ನು ಬಲಿ ಪಡೆದ ಕಾರು ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಗಂಭೀರ ಭದ್ರತಾ ಲೋಪ ನಡೆದಿದ್ದು, ಅದರ ನೈತಿಕ ಹೊಣೆ ಹೊತ್ತು ಕೇಂದ್ರ ಗೃಹಸಚಿವ ಅಮಿತ್ ಶಾ ರಾಜೀನಾಮೆ

12 Nov 2025 8:48 pm
ಬಿಎಫ್ಐ-ಎಸಿಜಿ ಸ್ಪೋರ್ಟ್ಸ್ ಇಂಡಿಯಾದ ಬಾಸ್ಕೆಟ್​ಬಾಲ್ ಹೈಪರ್ಫಾರ್ಮೆನ್ಸ್​​ ಕೇಂದ್ರ ಅನಾವರಣ

ಬೆಂಗಳೂರು: ಕಳೆದ ಜೂನ್​ನಲ್ಲಿ ಘೋಷಿಸಿದ ತಮ್ಮ ಹೆಗ್ಗುರುತಿನ ಪಾಲುದಾರಿಕೆಯ ಬಳಿಕ ಭಾರತೀಯ ಬಾಸ್ಕೆಟ್​ಬಾಲ್​ ಒಕ್ಕೂಟ (ಬಿಎಫ್​ಐ) ಮತ್ತು ಎಸಿಜಿ ಸ್ಪೋರ್ಟ್ಸ್​ ಪ್ರೈವೇಟ್​ ಲಿಮಿಟೆಡ್​, ಬೆಂಗಳೂರಿನಲ್ಲಿ ಭಾರತದ ಮೊದಲ ಸಮರ್ಪ

12 Nov 2025 8:43 pm
SIR |ವಿರೋಧ ಪಕ್ಷದ ನೆಲೆಯನ್ನು ದುರ್ಬಲಗೊಳಿಸಲು ಸರ್ಕಾರದಿಂದ ಎಸ್​ಐಎಆರ್​ ಬಳಕೆ: ಅಖಿಲೇಶ್ ಯಾದವ್

ಲಕ್ನೋ: ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (SIR) ಮೂಲಕ ಆಡಳಿತರೂಢ ಭಾರತೀಯ ಜನತಾ ಪಕ್ಷ, ಉದ್ದೇಶಪೂರ್ವಕವಾಗಿ ಸಮಾಜವಾದಿ ಪಕ್ಷದ ಬೆಂಬಲಿಗರನ್ನು ಗುರಿಯಾಗಿಸಿಕೊಂಡಿದೆ ಎಂದು ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇ

12 Nov 2025 8:20 pm
ದೆಹಲಿ ಕಾರು ಸ್ಪೋಟ; ವೈಟ್​-ಕಾಲರ್ ಟೆರರ್ ಮಾಡ್ಯುಲ್, ರೆಡ್ ಕಾರ್ ಪತ್ತೆ; ತನಿಖೆಯಲ್ಲಿ ಹಲವು ವಿಚಾರ ಬೆಳಕಿಗೆ| Delhi car blast

ನವದೆಹಲಿ: ದೆಹಲಿಯ ಐತಿಹಾಸಿಕ ಕೆಂಪುಕೋಟೆ ಸಮೀಪ ನಡೆದ 12 ಮಂದಿಯ ಸಾವಿಗೆ ಕಾರಣವಾದ ಕಾರು ಸ್ಫೋಟ(Delhi car blast) ಪ್ರಕರಣದಲ್ಲಿ ತನಿಖೆಯ ವೇಳೆ ವೈಟ್​-ಕಾಲರ್ ಟೆರರ್ ಮಾಡ್ಯುಲ್, ರೆಡ್ ಫೋರ್ಡ್ ಇಕೋಸ್ಪೋರ್ಟ್ ಕಾರು ಹಾಗೂ ಅಲ್​-ಫಲಾಹ್ ವಿಶ್

12 Nov 2025 8:20 pm
ಪ್ರಾಥಮಿಕ, ಪ್ರೌಢಶಾಲಾ ಮಕ್ಕಳ ಮೇಲಾಟಗಳ ಕ್ರೀಡಾಕೂಟಕ್ಕೆ ಡಿಸಿ ಸಿ ಎನ್ ಶ್ರೀಧರ ಚಾಲನೆ

ಗದಗ: ಕ್ರೀಡೆ ಜೀವನದ ಅವಿಭಾಜ್ಯ ಅಂಗವಾಗಿರಲಿ ಎಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ನುಡಿದರು. ಗದಗ ಜಿಲ್ಲಾಡಳಿತ ಜಿಲ್ಲಾ ಪಂಚಾಯತ, ಉಪನಿರ್ದೇಶಕರ ಕಚೇರಿ ಶಾಲಾ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಬುಧವಾರ ನಗರದ ಕೆ ಎಚ್ ಪಾಟೀಲ ಜಿಲ

12 Nov 2025 7:52 pm
ಪರಪ್ಪನ ಅಗ್ರಹಾರ ಜೈಲಿನಲ್ಲಿ ಖೈದಿಗಳಿಗೆ ರಾಜಾತಿಥ್ಯ ಖಂಡಿಸಿ ಪ್ರತಿಭಟನೆ

ಗದಗ: ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಖೈದಿಗಳಿಗೆ ರಾಜಾತಿಥ್ಯ ನೀಡಲಾಗುತ್ತಿದೆ ಅಂತ ಆರೋಪಿಸಿ ಜಿಲ್ಲಾ ಬಿಜೆಪಿ ಯುವ ಮೋರ್ಚಾದಿಂದ ಪ್ರತಿಭಟನೆ ನಡೆಯಿತು. ಯುವ ಮೋರ್ಚಾ ಅಧ್ಯಕ್ಷ ಸಂತೋಷ ಅಕ್ಕಿ ನೇತೃತ್ವದಲ್ಲಿ ಪ್ರತ

12 Nov 2025 7:50 pm
Bihar Exit Poll |ಮತ್ತೊಮ್ಮೆ ಎನ್​ಡಿಎ ತೆಕ್ಕೆಗೆ ಜಾರಿದರಾ ಯಾದವೇತರ ಮತದಾರರು..?; ಜಾತಿವಾರು ವಿಂಗಡಣೆ ಹೀಗಿದೆ..

ಪಾಟ್ನಾ: ಕಳೆದ ಒಂದು ತಿಂಗಳಿಂದ ದೇಶದ ಗಮನವನ್ನು ತನ್ನತ್ತ ಸೆಳೆದುಕೊಂಡಿದ್ದ ಬಿಹಾರ ವಿಧಾನಸಭಾ ಚುನಾವಣೆಯ ಫಲಿತಾಂಶ ಹೊರಬೀಳಲು ಇನ್ನೊಂದು ದಿನ ಬಾಕಿ ಉಳಿದಿದ್ದು, (Bihar Exit Poll) ನಿತೀಶ್ ಕುಮಾರ್ ನೇತೃತ್ವದ ಎನ್‌ಡಿಎ ಮತ್ತು ತೇಜಸ್

12 Nov 2025 7:32 pm
ಬಿಂಕದಕಟ್ಟಿ ಗ್ರಾಮದಲ್ಲಿ ಎನ್‌ಎಸ್‌ಎಸ್ ವಾರ್ಷಿಕ ವಿಶೇಷ ಶಿಬಿರದ ಉದ್ಘಾಟನೆ

ಗದಗ: ಮಹಾತ್ಮ ಗಾಂಧಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯ, ಗದಗ ಇವರ ರಾಷ್ಟ್ರೀಯ ಸೇವಾ ಯೋಜನೆ (NSS) ಕೋಶದ ಸ್ನಾತಕೋತರ ಘಟಕಗಳಿಂದ ಮತ್ತು ಬಿಂಕದಕಟ್ಟಿ ಗ್ರಾಮ ಪಂಚಾಯಿತಿಯ ಸಂಯುಕ್ತ ಆಶ್ರಯದಲ್ಲಿ ಗ್ರಾಮದ

12 Nov 2025 7:24 pm
ಒನ್ ವೇ ಎಕ್ಸ್​ಪ್ರೆಸ್ ರೈಲು

ಹುಬ್ಬಳ್ಳಿ : ಪ್ರಯಾಣಿಕರ ದಟ್ಟಣೆ ನಿವಾರಣೆಗಾಗಿ ನೈಋತ್ಯ ರೈಲ್ವೆ ವಲಯದಿಂದ ನ. 13ರಂದು ಹುಬ್ಬಳ್ಳಿ-ಯಲಹಂಕ ಮಧ್ಯೆ ಒನ್ ವೇ ವಿಶೇಷ ರೈಲು ಸಂಚಾರ ಪ್ರಾರಂಭಿಸಲಾಗಿದೆ. ರಾತ್ರಿ 8 ಗಂಟೆಗೆ ಎಸ್​ಎಸ್​ಎಸ್ ಹುಬ್ಬಳ್ಳಿ ನಿಲ್ದಾಣದಿಂದ ಹ

12 Nov 2025 7:08 pm
ಕೈಗಾರಿಕೆಗಳಿಗೆ ಕೆಐಎಡಿಬಿಯಿಂದ ಇ ಸ್ವತ್ತು

ಹುಬ್ಬಳ್ಳಿ : ಗಾಮನಗಟ್ಟಿ, ತಾರಿಹಾಳ ಕೈಗಾರಿಕಾ ಪ್ರದೇಶದಲ್ಲಿ ಇ ಸ್ವತ್ತು ಸಮಸ್ಯೆ ಪರಿಹರಿಸಲು ಸರ್ಕಾರ ಈಗಾಗಲೇ ಕೆಲವು ಪ್ರದೇಶಗಳನ್ನು ಎಸ್​ಐಆರ್ ಎಂದು ಘೋಷಣೆ ಮಾಡಿದ್ದು, ಅಂತಹ ಪ್ರದೇಶಗಳಿಗೆ ನೇರವಾಗಿ ಕೆಐಎಡಿಬಿ ಇಸ್ವತ್

12 Nov 2025 6:56 pm
India V/S South Africa|ತಂಡದಲ್ಲಿ ಪಂತ್, ಜುರೇಲ್ ಹಾಗೂ ಕೆ.ಎಲ್​.ರಾಹುಲ್ ಮೂವರು ವಿಕೇಟ್ ಕೀಪರ್​; ಟೀಂ 11ರಲ್ಲಿ ಯಾರಾಡಲಿದ್ದಾರೆ? ಕೋಚ್ ಹೇಳಿದ್ದೇನು?

ನವದೆಹಲಿ: ಭಾರತ ಮತ್ತು ದಕ್ಷಿಣ ಆಫ್ರಿಕಾ(India V/S South Africa) ನಡುವಿನ ಎರಡು ಪಂದ್ಯಗಳ ಟೆಸ್ಟ್ ಸರಣಿಯ ನ. 14ರಿಂದ ಮೊದಲ ಟೆಸ್ಟ್ ಪಂದ್ಯ ಮತ್ತು ನ. 22ರಂದು ಎರಡನೇ ಪಂದ್ಯ ನಡೆಯಲಿದೆ. ಭಾರತೀಯ ತಂಡದ 15 ಆಟಗಾರರಲ್ಲಿ ವೈಸ್​ ಕ್ಯಾಪ್ಟನ್ ರಿಷಭ್ ಪಂ

12 Nov 2025 6:50 pm
ಜಿಲ್ಲೆಯಲ್ಲಿ ಯಾವುದೇ ವಿದ್ಯಾರ್ಥಿ ವಿದ್ಯಾಭ್ಯಾಸದಿಂದ ಹೊರಗಿರಬಾರದು/ ಸಿ.ಇ.ಓ ಪ್ರವೀಣ್ ಪಿ ಭಾಗೇವಾಡಿ

ವಿಜಯವಾಣಿ ಸುದ್ದಿಜಾಲ ಕೋಲಾರ ಜಿಲ್ಲೆಯಲ್ಲಿ ಯಾವುದೇ ವಿದ್ಯಾರ್ಥಿಗಳು ಶಾಲೆಯಿಂದ ಹೊರಗುಳಿಯಬಾರದು. ವಿವಿಧ ಕಾರಣಗಳಿಂದ ಶಾಲೆಗಳಿಗೆ ಹೋಗದೆ ಕೆಲಸಕ್ಕೆ ಹೋಗುತ್ತಿರುವ ಮಕ್ಕಳನ್ನು ಪತ್ತೆ ಹಚ್ಚಿ ಅವರನ್ನು ಶಾಲೆಗೆ ಸೇರಿಸುವ

12 Nov 2025 6:46 pm
ಎಣ್ಣೆಯುಕ್ತ ಚರ್ಮಕ್ಕಾಗಿ ಬಳಸಿ ಈ ಮನೆಮದ್ದು! Beauty tips

Beauty tips: ಇಂದಿನ ದಿನಗಳಲ್ಲಿ ಹಲವಾರು ಜನರು ತಮ್ಮ ಮುಖದ ನೈಸರ್ಗಿಕ ಹೊಳಪನ್ನು ಬಯಸುತ್ತಾರೆ. ಅದೇ ರೀತಿ ದುಬಾರಿ ಕ್ರೀಮ್​ಗಳತ್ತ ಮುಖ ಮಾಡುತ್ತಾರೆ. ಆದರೂ, ಯಾವುದೇ ಬದಲಾವಣೆಗಳು ಸಾಧ್ಯವಾಗುವುದಿಲ್ಲ. ಇದರಿಂದ ಬೇಸತ್ತು ಸೌಂದರ್ಯ ಚ

12 Nov 2025 6:37 pm
Bihar Exit Poll |ಹತ್ತನೇ ಎಕ್ಸಿಟ್​ ಪೋಲ್​​ನಲ್ಲೂ ಎನ್​ಡಿಎ ಮೇಲುಗೈ; ಆದರೆ..!

ಪಾಟ್ನಾ: ಬಿಹಾರ ವಿಧಾನಸಭಾ ಚುನಾವಣೆಗೆ ಸಂಬಂಧಪಟ್ಟಂತೆ ಹತ್ತನೇ ಚುನಾವಣೋತ್ತರ ಸಮೀಕ್ಷೆ (Bihar Exit Poll )ಹೊರಬಿದ್ದಿದ್ದು, ಅದು ಉಳಿದ ಸಂಸ್ಥೆಗಳಂತೆ ಎನ್‌ಡಿಎಗೆ ಸ್ಪಷ್ಟ ಬಹುಮತ ಸಿಗಲಿದೆ ಎಂದು ಭವಿಷ್ಯ ನುಡಿದಿದೆ. 243 ಸದಸ್ಯ ಬಲದ ಬಿಹ

12 Nov 2025 6:19 pm
ಕನ್ನಡ ಭಾಷೆ ನಮ್ಮ ಅಸ್ಮಿತೆ –ಡಾ.ಸಂಜಯ ಶಿಂಧೆಹಟ್ಟಿ

ಮೂಡಲಗಿ: ಸಾಹಿತ್ಯ ಮತ್ತು ಕಲಾ ಪರಂಪರೆ ಬೆಳೆಸಲು ನಾಡಹಬ್ಬ ಮಹತ್ವದ ವೇದಿಕೆಯಾಗಿದೆ. ಕನ್ನಡ ಭಾಷೆ ನಮ್ಮ ಅಸ್ಮಿತೆ ಮತ್ತು ಶಕ್ತಿಯಾಗಿದೆ ಎಂದು ಕಸಾಪ ಅಧ್ಯಕ್ಷ ಡಾ.ಸಂಜಯ ಶಿಂಧೆಹಟ್ಟಿ ಹೇಳಿದರು. ಸಮೀಪದ ಕಲ್ಲೋಳಿ ಪಟ್ಟಣದಲ್ಲಿ ಕರ

12 Nov 2025 6:14 pm
ದಟ್ಟಣೆಯ ರಸ್ತೆಯಲ್ಲಿ ನುಗ್ಗುವ ಬಸ್‌ಗಳು!

ಬೆಳಗಾವಿ: ಸದಾಕಾಲ ದಟ್ಟಣೆಯಿಂದ ಕೂಡಿರುವ ಹಾಗೂ ಅತಿಕ್ರಮಣದ ಸುಳಿಗೆ ಸಿಲುಕಿರುವ ನಗರದ ಮಾರ್ಕೆಟ್ ಪೊಲೀಸ್ ಠಾಣೆಯಿಂದ ಸಂಗೊಳ್ಳಿ ರಾಯಣ್ಣ ವೃತ್ತದವರೆಗಿನ ರಸ್ತೆಯಲ್ಲಿ ಈಚೆಗೆ ಕೆಎಸ್‌ಆರ್‌ಟಿಸಿ ಬಸ್‌ಗಳು ಸಹ ಓಡಾಡುತ್ತಿದ್

12 Nov 2025 6:09 pm
India V/S South Africa|ಗುವಾಹಟಿ ಟೆಸ್ಟ್ ಪಂದ್ಯದ ಸಮಯ, ವೇಳಾಪಟ್ಟಿ ಬದಲಾವಣೆ; ಊಟಕ್ಕೂ ಮುನ್ನ ಚಹಾ ವಿರಾಮ ಯಾಕೆ ಗೊತ್ತಾ? ಈ ವರದಿ ಓದಿ

ನವದೆಹಲಿ: ಭಾರತ ಮತ್ತು ದಕ್ಷಿಣ ಆಫ್ರಿಕಾ(India V/S South Africa) ನಡುವಿನ ಮುಂಬರುವ ಎರಡು ಪಂದ್ಯಗಳ ಟೆಸ್ಟ್ ಸರಣಿಯ ಎರಡನೇ ಪಂದ್ಯ ನ. 22ರಿಂದ ಗುವಾಹಟಿಯ ಬರ್ಸಪಾರ ಕ್ರಿಕೆಟ್ ಸ್ಟೇಡಿಯಂನಲ್ಲಿ ಆರಂಭವಾಗಲಿದ್ದು, ಈ ಹಿನ್ನೆಲೆ ಪಂದ್ಯದ ಸಮಯ ಮತ್

12 Nov 2025 5:44 pm
ದೇಹದಲ್ಲಿರುವ ಹೆಚ್ಚುವರಿ ಕೊಬ್ಬನ್ನು ಕರಗಿಸುವ ಸರಳ ಆಹಾರಗಳು! Fat loss foods

Fat loss foods: ಇಂದಿನ ದಿನಗಳಲ್ಲಿ ದೇಹದಲ್ಲಿರುವ ಅತಿಯಾದ ಕೊಬ್ಬನ್ನು ಕರಗಿಸುವುದು ತುಂಬಾ ಗಂಭೀರವಾದ ಸಮಸ್ಯೆ. ಆದರಿಂದ ಹಲವಾರು ಜನರು ಅನೇಕ ರೀತಿಯ ಔಷಧಿಗಳು, ಮನೆಮದ್ದುಗಳನ್ನು ಪ್ರಯತ್ನಿಸುತ್ತಾರೆ. ಆದರೆ, ಯಾವುದೇ ರೀತಿಯ ಬೆಳವಣಿಗ

12 Nov 2025 5:30 pm
ನಾಯಕತ್ವ ನೀಡುವುದಾದರೆ ಮಾತ್ರ ರಾಜಸ್ಥಾನ್​ ತಂಡಕ್ಕೆ ಸೇರಿಕೊಳ್ತೀನಿ ಅಂದ್ರಾ ಜಡೇಜಾ..? ಏನಿದು ಹೊಸ ಕಥೆ..? | IPL 2026

Chennai: ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ತಂಡಗಳು ನಡುವಿನ ವ್ಯಾಪಾರ ಮಾತುಕತೆ ಮುಂದುವರೆದಿದ್ದು, ಈ ಬಾರಿಯ ಐಪಿಎಲ್​​ನಲ್ಲಿ (IPL 2026) ಪ್ರಮುಖ ಬದಲಾವಣೆಗಳಾಗುವ ಸಾಧ್ಯತೆ ಇದೆ. ನಡೆಯುತ್ತಿರುವ ಚರ್ಚೆಯ ಪ್ರಕಾರ ಸ

12 Nov 2025 5:11 pm
ಆಸ್ಪತ್ರೆಯಿಂದ ನಟ ಗೋವಿಂದ ಡಿಸ್ಚಾರ್ಜ್: ಅಭಿಮಾನಿಗಳಿಗೆ ಆರೋಗ್ಯ ಸಲಹೆ ಕೊಟ್ಟ​ ಹಿರಿಯ ನಟ! Actor Govinda

ಮುಂಬೈ: ತೀವ್ರ ಬಳಲಿಕೆಯಿಂದ ಆಸ್ಪತ್ರೆಗೆ ದಾಖಲಾಗಿದ್ದ ಹಿರಿಯ ಬಾಲಿವುಡ್ ನಟ ಮತ್ತು ಶಿವಸೇನಾ ನಾಯಕ ಗೋವಿಂದ ( Actor Govinda ) ಇಂದು (ನ.12) ಸಂಜೆ ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆಗಿದ್ದಾರೆ. ನಿನ್ನೆ (ನ.11) ರಾತ್ರಿ ಜುಹುವಿನಲ್ಲಿರುವ ತಮ್ಮ

12 Nov 2025 5:11 pm
ಅಮಿತ್ ಶಾ ಬರೆದಿದ್ದನ್ನ ಪ್ರಧಾನಿ ಕಚೇರಿ ಕಳುಹಿಸುತ್ತೆ, ಮಾಧ್ಯಮಗಳು ಪ್ರಸಾರ ಮಾಡ್ತವೆ; ಎಕ್ಸಿಟ್ ಪೋಲ್ ತಿರಸ್ಕರಿಸಿದ ತೇಜಸ್ವಿ ಯಾದವ್| Bihar Election

ಪಾಟ್ನಾ: ದೇಶಾದ್ಯಂತ ಭಾರಿ ಕುತೂಹಲ ಮೂಡಿಸಿದ್ದ ಬಿಹಾರ ಚುನಾವಣೆ(Bihar Election) ಮುಗಿದಿದ್ದು, ಮತ ಎಣಿಕೆ ಅಷ್ಟೇ ಬಾಕಿಯಿದೆ. ಆದರೆ ನಿನ್ನೆ ಸಂಜೆ ಬಿಡುಗಡೆಗೊಂಡ ಎಕ್ಸಿಟ್ ಪೋಲ್ ಸಮೀಕ್ಷೆಗಳಲ್ಲಿ ಎನ್​ಡಿಎ ಗೆಲ್ಲುವ ಸೂಚನೆ ನೀಡಿವೆ. ಆದ

12 Nov 2025 4:58 pm
ಈ ಪೋಷಕಾಂಶಗಳು ನಿಮ್ಮ ದೇಹದ ಹೆಚ್ಚುವರಿ ತೂಕ ಇಳಿಸಿಕೊಳ್ಳಲು ಸಹಾಯ ಮಾಡುತ್ತವೆ! Weight Loss Diet

Weight Loss Diet: ಪ್ರತಿನಿತ್ಯ ನಾವು ಸೇವಿಸುವ ಆಹಾರಗಳು ನಮ್ಮ ಆರೋಗ್ಯದ ಜತೆ ತೂಕದ ಮೇಲೂ ಗಂಭೀರ ಪರಿಣಾಮ ಬೀರುತ್ತವೆ. ಆಹಾರವು ತೂಕ ಇಳಿಸಿಕೊಳ್ಳಲು ಸಹಾಯ ಮಾಡುತ್ತದೆ ಎಂಬುದಕ್ಕೆ ಅನೇಕ ಸಾಕ್ಷಿಗಳಿವೆ. ಅಂದಹಾಗೆ, ನೀವು ಸೇವಿಸುವ ಪದಾರ್ಥ

12 Nov 2025 4:35 pm