SENSEX
NIFTY
GOLD
USD/INR

Weather

21    C
... ...View News by News Source
ಶೀರ್ಷಿಕೆ ಪ್ರಾಯೋಜಕರಾಗಿ ‘ಫೈರ್ಸ್‌’ ಘೋಷಿಸಿದ ಅಮೆರಿಕನ್‌ ಗ್ಯಾಂಬಿಟ್ಸ್‌; ಚೆಸ್‌ನಲ್ಲಿ ಹೊಸ ಯುಗಕ್ಕೆ ನಾಂದಿ

ಬೆಂಗಳೂರು: ಗ್ಲೋಬಲ್‌ ಚೆಸ್‌ ಲೀಗ್‌ನ ಅತ್ಯಂತ ನವೀನ ಮತ್ತು ತಂತ್ರಜ್ಞಾನ-ಚಾಲಿತ ಫ್ರಾಂಚೈಸಿಗಳಲ್ಲಿ ಒಂದಾದ ಅಮೆರಿಕನ್‌ ಗ್ಯಾಂಬಿಟ್ಸ್‌, ತಂತ್ರಜ್ಞಾನದ ಮೊದಲ ಬ್ರೋಕರೇಜ್‌ ಮತ್ತು ಹೂಡಿಕೆ ವೇದಿಕೆಯಾದ ಎಫ್‌ವೈಇಆರ್‌ಎಸ

6 Nov 2025 11:10 pm
Bihar Assembly Elections: ಮೊದಲ ಹಂತದ ಮತದಾನ ಮುಕ್ತಾಯ: 64.46 ರಷ್ಟು ಮತದಾನ ದಾಖಲು

ಪಟ್ನಾ: ಬಿಹಾರದಲ್ಲಿ ಗುರುವಾರ ನಡೆದ ಮೊದಲ ಹಂತದ ವಿಧಾನಸಭೆಯ ಚುನಾವಣೆಯ(Bihar Assembly Elections) ಮತದಾನ ಮುಕ್ತಾಯವಾಗಿದ್ದು, ಶೇ.64.46ರಷ್ಟು ಮತದಾನ ದಾಖಲಾಗಿದೆ ಎಂದು ಮುಖ್ಯ ಚುನಾವಣೆ ಅಧಿಕಾರಿ ವಿನೋದ್​ ಸಿಂಗ್​​ ಗುಂಜಿಯಾಲ್​ ಹೇಳಿದ್ದಾರ

6 Nov 2025 10:25 pm
ಪಾಂಡವಪುರ ಎಸಿಗೆ ವಾರೆಂಟ್ ಜಾರಿ

ಶ್ರೀರಂಗಪಟ್ಟಣ: ಕಾವೇರಿ ನದಿ ತೀರ ಒತ್ತುವರಿ ಮಾಡಿ ಅಕ್ರಮ ರೆಸಾರ್ಟ್ ಮತ್ತು ಹೋಂಸ್ಟೇಗಳ ನಿರ್ಮಾಣ ಕುರಿತ ಸಂಬಂಧಪಟ್ಟ ವರದಿಯನ್ನು ಲೋಕಾಯುಕ್ತ ಕಚೇರಿಗೆ ಸಲ್ಲಿಸದ ಹಿನ್ನೆಲೆಯಲ್ಲಿ ಪಾಂಡವಪುರ ಉಪವಿಭಾಗಾಧಿಕಾರಿ ಶ್ರೀನಿವಾ

6 Nov 2025 10:13 pm
ಲಂಚ ಪಡೆದ ಹೆಡ್ ಕಾನ್‌ಸ್ಟೇಬಲ್ ಲೋಕಾಯುಕ್ತ ಬಲೆಗೆ

ಮಳವಳ್ಳಿ: ಪಟ್ಟಣದ ಗ್ರಾಮಾಂತರ ಪೊಲೀಸ್ ಠಾಣೆ ಹೆಡ್ ಕಾನ್‌ಸ್ಟೇಬಲ್ ಗುರುವಾರ ರಾತ್ರಿ ಲಂಚ ಪಡೆಯುವಾಗ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ. ಗ್ರಾಮಾಂತರ ಠಾಣೆಯ ಮುಖ್ಯ ಪೇದೆ ವೆಂಕಟೇಶ ಆರೋಪಿ. ತಾಲೂಕಿನ ಅಂಚೇದೊಡ್ಡ

6 Nov 2025 10:11 pm
ಭೂಮಿ ತಾಯಿ ಹೋರಾಟ ಸಮಿತಿಯಿಂದ ಪ್ರತಿಭಟನೆ

ಶ್ರೀಂಗಪಟ್ಟಣ: ಮೈ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಮಾಡಿಕೊಂಡ ರೈತ ಎಂ.ಡಿ.ಮಂಜೇಗೌಡ ಅವರ ಸಾವಿಗೆ ಪರೋಕ್ಷವಾಗಿ ಕಾರಣರಾದ ಸಂಬಂಧಪಟ್ಟ ಇಲಾಖೆ ಅಧಿಕಾರಿ, ಸಿಬ್ಬಂದಿಯನ್ನು ಕೆಲಸದಿಂದ ವಜಾಗೊಳಿಸುವ ಮ

6 Nov 2025 9:52 pm
ಜಿನಭಜನಾ ಸ್ಪರ್ಧೆ 9ರಂದು

ಹಾವೇರಿ: ಭಾರತೀಯ ಜೈನ ಮಿಲನ್ ವಲಯ-8 ದಾವಣಗೆರೆ ವಿಭಾಗದ ಜಿನ ಭಜನಾ ಕಾರ್ಯಕ್ರಮವನ್ನು ನ.9ರಂದು ಬೆಳಗ್ಗೆ 9 ಗಂಟೆಗೆ ನಗರದ ಶಿವಶಕ್ತಿ ಫ್ಯಾಲೇಸ್‌ನಲ್ಲಿ ಆಯೋಜಿಸಲಾಗಿದೆ. ಧರ್ಮಸ್ಥಳದ ಸುರೇಂದ್ರಕುಮಾರ ಮಾರ್ಗದರ್ಶನದಲ್ಲಿ ಅನಿತಾ ಸ

6 Nov 2025 9:51 pm
ಕರ್ಜಗಿ ಗ್ರಾಮದ ಗೌರಿ ಮಠದಲ್ಲಿ ಗೌರಿ ಹುಣ್ಣಿಮೆ

ಹಾವೇರಿ: ತಾಲೂಕು ಕರ್ಜಗಿ ಗ್ರಾಮದ ಗೌರಿ ಮಠದಲ್ಲಿ ಶ್ರೀ ಶಿವಯೋಗಿ ಶಿವಾಚಾರ್ಯ ಸ್ವಾಮೀಜಿ ನೇತೃತ್ವದಲ್ಲಿ ಬುಧವಾರ ಗೌರಿ ಹುಣ್ಣಿಮೆ ಆಚರಿಸಲಾಯಿತು. The post ಕರ್ಜಗಿ ಗ್ರಾಮದ ಗೌರಿ ಮಠದಲ್ಲಿ ಗೌರಿ ಹುಣ್ಣಿಮೆ first appeared on ವಿಜಯವಾಣಿ .

6 Nov 2025 9:49 pm
ಜಿಲ್ಲಾ ಮಟ್ಟದ ಕುಪ್ಮಾ ಸಮಾವೇಶ ನ.8

ಹಾವೇರಿ: ಕರ್ನಾಟಕ ಅನುದಾನರಹಿತ ಪದವಿಪೂರ್ವ ಕಾಲೇಜ್‌ಗಳ ಆಡಳಿತ ಮಂಡಳಿ ಸಂಘ(ಕುಪ್ಮಾ)ದ ವತಿಯಿಂದ ನಗರದ ಹಾನಗಲ್ಲ ರಸ್ತೆಯ ಶಿವಾ ಕನ್ವೆನ್ಷನ್ ಹಾಲ್‌ನಲ್ಲಿ ನ.8 ಮಧ್ಯಾಹ್ನ 3 ಗಂಟೆಗೆ ಜಿಲ್ಲಾ ಮಟ್ಟದ ಶೈಕ್ಷಣಿಕ ಸಮ್ಮೇಳನ ಆಯೋಜಿಸಲ

6 Nov 2025 9:48 pm
ಸರ್ಕಾರಿ ನೌಕರರ ಸಂಘದ ಸಭೆ 11ರಂದು

ಹಾವೇರಿ: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಶಾಖೆಯ ವಾರ್ಷಿಕ ಸಾಮಾನ್ಯ ಸಭೆ ನ.11ರಂದು ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸಂಜೆ 4 ಗಂಟೆಗೆ ನಡೆಯಲಿದೆ. ಜಿಲ್ಲೆಯ ಎಲ್ಲ ಸರ್ಕಾರಿ ನೌಕರರು ಸಾಮಾನ್ಯ ಸಭೆಗೆ ಹಾಜರಾಗಿ ಅಗತ

6 Nov 2025 9:44 pm
ಕಬ್ಬಿಗೆ ಬೆಂಬಲ ಬೆಲೆ ಘೋಷಣೆಗೆ ಆಗ್ರಹ

ಎಚ್.ಡಿ.ಕೋಟೆ : ಕಬ್ಬಿಗೆ ಬೆಂಬಲ ಬೆಲೆ ಘೋಷಣೆ ಮಾಡುವಂತೆ ಬೆಳಗಾವಿಯಲ್ಲಿ ಕಬ್ಬು ಬೆಳೆಗಾರರು ನಡೆಸುತ್ತಿರುವ ಹೋರಾಟ ಬೆಂಬಲಿಸಿ ಪಟ್ಟಣದಲ್ಲಿ ರಾಜ್ಯ ರೈತ ಸಂಘದಿಂದ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ಪಟ್ಟಣದ ಹಳೇ ತಾಲೂಕು ಕ

6 Nov 2025 9:43 pm
ಜಿಲ್ಲಾ ಖಜಾನೆಗೆ ಮರಳಿದ ರಾಜಮುಡಿ ತಿರುವಾಭರಣ ಪೆಟ್ಟಿಗೆ

ಮೇಲುಕೋಟೆ: ಕಾರ್ತಿಕಮಾಸದ ರಾಜಮುಡಿ ಬ್ರಹ್ಮೋತ್ಸವ ಗುರುವಾರ ಮುಕ್ತಾಯವಾಗಿದ್ದು, ರಾಜಮುಡಿ ತಿರುವಾಭರಣ ಪೆಟ್ಟಿಗೆಯನ್ನು ಜಿಲ್ಲಾ ಖಜಾನೆಗೆ ಮರಳಿಸಲಾಯಿತು. 9ದಿನಗಳಿಂದ ನಡೆಯುತ್ತಿದ್ದ ರಾಜಮುಡಿ ಬ್ರಹ್ಮೋತ್ಸವದ ಅಂತಿಮ ಕಿರ

6 Nov 2025 9:43 pm
ಎಸ್.ಆನಂದ ಸಾದಳಲು ಗ್ರಾಪಂ ಅಧ್ಯಕ್ಷ

ಮದ್ದೂರು: ತಾಲೂಕಿನ ಸಾದಳಲು ಗ್ರಾಮ ಪಂಚಾಯತಿ ಅಧ್ಯಕ್ಷರಾಗಿ ಎರಡನೇ ಬಾರಿಗೆ ಎಸ್.ಆನಂದ ಅವಿರೋಧವಾಗಿ ಆಯ್ಕೆಯಾದರು. ಸತೀಶ್‌ಕುಮಾರ್ ಅವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ಚುನಾವಣ

6 Nov 2025 9:40 pm
ವ್ಯವಸ್ಥಿತ ಷಡ್ಯಂತ್ರದ ವಿರುದ್ಧ ಕಠಿಣ ಕ್ರಮ ಜರುಗಿಸಿ

ಕೆ.ಆರ್.ಪೇಟೆ: ಪಟ್ಟಣದ ಕೆಪಿಎಸ್ ಶಾಲೆ ವಿರುದ್ಧ ಕೆಲವರು ನಡೆಸುತ್ತಿರುವ ವ್ಯವಸ್ಥಿತ ಷಡ್ಯಂತ್ರದ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಶಾಲೆ ಮಕ್ಕಳ ಪಾಲಕರು ಶಾಸಕರನ್ನು ಆಗ್ರಹಿಸಿದರು. ಶಾಲಾ ಆವರಣದಲ್ಲಿ ಶಾಸಕ ಎಚ್.ಟಿ.ಮಂಜು ಅ

6 Nov 2025 9:38 pm
ದೇವಾಲಯ, ಶಾಲೆಗಳ ಅಭಿವೃದ್ಧಿ ಅವಶ್ಯ

ಕೆ.ಆರ್.ಪೇಟೆ: ದೇವಾಲಯ ಹಾಗೂ ಶಾಲೆಗಳನ್ನು ಅಭಿವೃದ್ಧಿಪಡಿಸುವ ಮೂಲಕ ಆಚಾರ-ವಿಚಾರಗಳನ್ನು ಸಂರಕ್ಷಣೆ ಮಾಡುವ ಕೆಲಸವನ್ನು ಮಾಡಬೇಕಾಗಿದೆ ಎಂದು ಬೆಂಗಳೂರು ಕೆಂಗೇರಿಯ ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ.ನಿಶ್

6 Nov 2025 9:31 pm
ಪ್ರತಿದಿನ ಹಾಸಿಗೆಯ ಬಳಿ ಒಂದು ಲೋಟ ನೀರು ಇಟ್ಟುಕೊಳ್ಳುತ್ತೀರಾ? ಇದು ಅಪಾಯಕಾರಿಯಂತೆ! | Water

ಬೆಂಗಳೂರು: ಅನೇಕ ಜನರು ಮಲಗುವ ಮುನ್ನ ತಮ್ಮ ಹಾಸಿಗೆಯ ಬಳಿ ಒಂದು ಲೋಟ ನೀರನ್ನು(Water) ಇಟ್ಟುಕೊಳ್ಳುವ ಅಭ್ಯಾಸವನ್ನು ಹೊಂದಿರುತ್ತಾರೆ. ಇದರ ಅನಾನುಕೂಲಗಳೇನು ಮತ್ತು ಅದನ್ನು ತಡೆಯಲು ಏನು ಮಾಡಬಹುದು ಎಂಬುದು ನೋಡೋಣ. ಇದನ್ನೂ ಓದಿ:ರ

6 Nov 2025 9:22 pm
ದಾನದಿಂದ ಮಾನಸಿಕ ನೆಮ್ಮದಿ ಪ್ರಾಪ್ತಿ; ಕೋಡಬಾಳ ಗ್ರಾಮದ ಧರ್ಮಸಭೆಯಲ್ಲಿ ಗುರುಶಾಂತೇಶ್ವರ ಶ್ರೀ ಅಭಿಪ್ರಾಯ

ಹಾವೇರಿ: ಸಮಾಜದ ಪ್ರತಿಯೊಬ್ಬ ಮನುಷ್ಯರೂ ದಾನ ಮಾಡುವ ಗುಣ ಬೆಳಿಸಿಕೊಳ್ಳಬೇಕು. ದಾನದಿಂದ ಮನಸ್ಸಿಗೆ ನೆಮ್ಮದಿ ಒಳ್ಳೆಯ ಕೆಲಸವನ್ನು ಮಾಡಿದ ತೃಪ್ತಿ ದೊರಕುತ್ತದೆ ಎಂದು ನೆಗಳೂರಿನ ಸಂಸ್ಥಾನ ಹಿರೇಮಠದ ಶ್ರೀ ಗುರುಶಾಂತೇಶ್ವರ ಶಿ

6 Nov 2025 9:21 pm
ಹೆಚ್ಚು ಗಿಡ ಬೆಳೆಸಿ ವಾಯುಮಾಲಿನ್ಯ ತಡೆಗಟ್ಟಿ; ಆರ್‌ಟಿಒ ವಿನಯ ಕಾಟೋಕರ ಕಿವಿಮಾತು

ಹಾವೇರಿ: ವಾಹನಗಳು, ಕೈಗಾರಿಕೆಗಳ ವಾಯುಮಾಲಿನ್ಯದಿಂದ ಪರಿಸರಕ್ಕೆ ಹಾನಿ ಉಂಟಾಗುತ್ತಿದೆ. ಮನುಷ್ಯರಿಗೆ ಶ್ವಾಸಕೋಶದ ಸಮಸ್ಯೆ, ಅಸ್ತಮಾ, ಹೃದಯ ಸಂಬಂಧಿ ಕಾಯಿಲೆಗಳು ಉಂಟಾಗುತ್ತಿವೆ. ಪ್ರಾಣಿ-ಪಕ್ಷಿಗಳ ಆರೋಗ್ಯದ ಮೇಲೆ ದುಷ್ಪರಿಣಾ

6 Nov 2025 9:12 pm
ರಾಹುಲ್ ಗಾಂಧಿ ಸೇನಾ ಸಿಬ್ಬಂದಿಯ ಜಾತಿ ಮತ್ತು ಧರ್ಮದ ಬಗ್ಗೆ ಕೇಳಲು ನಾಚಿಕೆಯಾಗಬೇಕು: ಅಮಿತ್ ಷಾ ಕಿಡಿ | Amit Shah

ಪಾಟ್ನಾ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೇನಾ ಸಿಬ್ಬಂದಿಯ ಜಾತಿ ಮತ್ತು ಧರ್ಮವನ್ನು ತಿಳಿದುಕೊಳ್ಳಬೇಕೆಂದು ಹೇಳಿದ್ದಕ್ಕೆ ನಾಚಿಕೆಪಡಬೇಕು ಎಂದು ಕೇಂದ್ರ ಗೃಹ ಸಚಿವ ಅಮಿತ್ ಷಾ(Amit Shah) ಗುರುವಾರ (ನ.6) ತೀವ್ರ ವಾಗ್ದಾಳಿ ನಡೆಸಿದ

6 Nov 2025 9:04 pm
ಸಿಎ ಪರೀಕ್ಷೆಯಲ್ಲಿ ಅಕ್ಷತಾ ತೇರ್ಗಡೆ

ಹುಬ್ಬಳ್ಳಿ: ಇಲ್ಲಿಯ ಬಡಿಗೇರ ಓಣಿಯ ನಿವಾಸಿ ಅಕ್ಷತಾ ಮಲ್ಲಿಕಾರ್ಜುನ ನರೇಗಲ್ ಅವರು ಇತ್ತೀಚೆಗೆ ಚಾರ್ಟರ್ಡ ಅಕೌಂಟಂಟ್ಸ್ ಆಫ್ ಇಂಡಿಯಾ ಸಂಸ್ಥೆಯು ನಡೆಸಿದ ಸಿಎ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ. ಬಿಗ್ ಫೋರ್ ಫರ್ಮ ಪಿಡಬ್

6 Nov 2025 8:58 pm
ಕ್ರೀಡೆಯಲ್ಲಿ ಕೊಕಾಟಿ ಶಾಲೆ ಸಾಧನೆ

ಹುಬ್ಬಳ್ಳಿ: ಸಾರ್ವಜನಿಕ ಶಿಕ್ಷಣ ಇಲಾಖೆಯು ಇತ್ತೀಚೆಗೆ ಏರ್ಪಡಿಸಿದ್ದ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಇಲ್ಲಿಯ ಉಣಕಲ್ಲ ತರಳಬಾಳು ಕ್ಯಾಂಪಸ್ ನಲ್ಲಿರುವ ಆರ್.ಕೆ. ಕೊಕಾಟಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿ

6 Nov 2025 8:56 pm
ನೂಲ್ವಿಯಲ್ಲಿ ಸೋಯಾಬೀನ್​ ಖರೀದಿ ಆರಂಭ

ಹುಬ್ಬಳ್ಳಿ: ತಾಲೂಕಿನ ನೂಲ್ವಿ ಪ್ಯಾಕ್ಸ್ ಸಹಕಾರ ಸಂಘದಲ್ಲಿ ಆರಂಭಿಸಿರುವ ಸೋಯಾಬೀನ್ ಖರೀದಿ ಕೇಂದ್ರದಲ್ಲಿ ಗುರುವಾರ ಖರೀದಿ ಪ್ರಕ್ರಿಯೆ ಪ್ರಾರಂಭಿಸಲಾಯಿತು. ಕರ್ನಾಟಕ ಸ್ಟೇಟ್ ಮಾರ್ಕೆಟಿಂಗ್ ಫೆಡರೇಶನ್ ಸಹಯೋಗದಲ್ಲಿ ಬೆಂಬ

6 Nov 2025 8:54 pm
ಕನಸು ಸಾಕಾರಕ್ಕೆ ಸತತ ಪ್ರಯತ್ನ ಅಗತ್ಯ, ವಿದ್ಯಾರ್ಥಿಗಳಿಗೆ ಡಾ. ಎ.ಎಂ. ಖಾನ್ ಸಲಹೆ, ಸನಾ ಕಾಲೇಜಿನಲ್ಲಿ ಕವಿವಿ ಕುಲಪತಿಗೆ ಸನ್ಮಾನ

ಹುಬ್ಬಳ್ಳಿ: ವ್ಯಕ್ತಿಯ ನಿಜವಾದ ಯಶಸ್ಸು ಚಿತ್ತ ಶುದ್ಧಿ, ಶಿಸ್ತು, ಮೌಲ್ಯಗಳು ಮತ್ತು ಮಾನವೀಯತೆಗಳ ಮೇಲೆ ನಿಂತಿದೆ. ವಿದ್ಯಾರ್ಥಿಗಳು ದೊಡ್ಡ ಕನಸು ಕಾಣಬೇಕು, ಅದರ ಸಾಕಾರಕ್ಕೆ ಸತತ ಪ್ರಯತ್ನ ಮಾಡಬೇಕು ಎಂದು ಕವಿವಿ ಕುಲಪತಿ ಡಾ. ಎ.

6 Nov 2025 8:52 pm
ಸಮನ್ವಯ ಕೊರತೆಯಿಂದ ಜನರಿಗೆ ತೊಂದರೆ, ಶಾಸಕ ಪ್ರಸಾದ ಅಬ್ಬಯ್ಯ ಆಕ್ರೋಶ

ಹುಬ್ಬಳ್ಳಿ: ವಿವಿಧ ಇಲಾಖೆಗಳ ಮಧ್ಯೆ ಸಮನ್ವಯದ ಕೊರತೆಯಿಂದಾಗಿ ಅಭಿವೃದ್ಧಿ ಕಾರ್ಯಗಳು ಗುಣಮಟ್ಟ ಕಳೆದುಕೊಳ್ಳುತ್ತಿವೆ, ಅದರಲ್ಲೂ ಸಿಸಿ ರಸ್ತೆ, ಒಳಚರಂಡಿ ಪೈಪ್ ಲೈನ್ ಕಾಮಗಾರಿಗಳು ಕೈಗೊಳ್ಳುವ ಮುನ್ನ ಪೂರ್ವಸಿದ್ಧತೆ ಇಲ್ಲದೇ

6 Nov 2025 8:47 pm
ಅನೀಶ್​ಗೆ ಜಾನ್ವಿಕಾ ಒಟಿಪಿ! ಲವ್​ ಅಂದರೆ “ಓವರ್​ ಟಾರ್ಚರ್​ ಪ್ರೆಷರ್​’ಎಂದ ಚಿತ್ರತಂಡ…

ವಿಜಯವಾಣಿ ಸುದ್ದಿಜಾಲ ಬೆಂಗಳೂರು: ಅನೀಶ್​ ತೇಜೇಶ್ವರ್​ ನಟಿಸಿ, ನಿರ್ದೇಶಿಸಿರುವ ಜಾನ್ವಿಕಾ ಕಲಕೇರಿ ಮತ್ತು ಸ್ವರೂಪಿಣಿ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಸಿನಿಮಾ “ಲವ್​ ಓಟಿಪಿ’. ವಿಶೇಷ ಅಂದರೆ ಇಲ್ಲಿ “ಓಟಿಪಿ’ ಎಂದರೆ “ಒನ

6 Nov 2025 8:43 pm
ಅಪೌಷ್ಟಿಕ ಮಕ್ಕಳಿಗೆ ಸರ್ಕಾರದ ಸವಲತ್ತು ತಲುಪಿಸಿ

ರಾಜ್ಯ ಸರ್ಕಾರವು ಅಪೌಷ್ಟಿಕ ಮಕ್ಕಳ ಆರೈಕೆಗೆ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದು, ಸರ್ಕಾರದ ಸವಲತ್ತು ಅರ್ಹ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳಿಗೆ ತಲುಪುವಂತೆ ಅಧಿಕಾರಿಗಳು ಕ್ರಮವಹಿಸಬೇಕು ಎಂದು ರಾಜ್ಯ ಮಕ್ಕಳ ಹ

6 Nov 2025 8:41 pm
ಕುಡಿಯುವ ನೀರು ಸಮರ್ಪಕ ಪೂರೈಕೆಗೆ ತಾಕೀತು

ಶಾಸಕ ಕೆ.ಹರೀಶ್‌ಗೌಡ ಚಾಮರಾಜ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಒಂಟಿಕೊಪ್ಪಲು(ವಾರ್ಡ್ ನಂಬರ್ 22) ವ್ಯಾಪ್ತಿಯಲ್ಲಿ ಗುರುವಾರ ನಗರಪಾಲಿಕೆ ಅಧಿಕಾರಿಗಳು ಹಾಗೂ ಸಿಬ್ಬಂದಿಯೊಂದಿಗೆ ಪಾದಯಾತ್ರೆ ನಡೆಸಿ ಸಾರ್ವಜನಿಕರ ಅಹವಾಲು ಸ್ಪ

6 Nov 2025 8:40 pm
Chanakya Niti: ಈ 5 ರೀತಿಯ ಚಿಹ್ನೆಗಳು ಮುಂಬರುವ ಆರ್ಥಿಕ ಬಿಕ್ಕಟ್ಟನ್ನು ಸೂಚಿಸುತ್ತವೆ ಎಚ್ಚರ..!

Chanakya Niti: ಪ್ರತಿಯೊಬ್ಬರೂ ತಮ್ಮ ಕುಟುಂಬದಲ್ಲಿ ಸಂತೋಷ, ಸಮೃದ್ಧಿ ಮತ್ತು ಸಂಪತ್ತನ್ನು ಬಯಸುತ್ತಾರೆ. ಆದರೆ ಮನೆಯಲ್ಲಿನ ಕೆಲವು ತಪ್ಪುಗಳು ಘರ್ಷಣೆಗಳು ಮತ್ತು ತೊಂದರೆಗಳಿಗೆ ಕಾರಣವಾಗಬಹುದು. ಹಿರಿಯರು ಇಂತಹ ವಿಷಯಗಳಲ್ಲಿ ಆಗಾಗ್ಗ

6 Nov 2025 8:05 pm
ವಾಯು ಮಾಲಿನ್ಯ ತಡೆಗೆ ಕೈಜೋಡಿಸಿ

ಬೀದರ್: ವಾಯು ಮಾಲಿನ್ಯ ತಡೆಗೆ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ಭಾಲ್ಕಿಯ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ ಮುಹಮ್ಮದ್ ಜಾಫರ್ ಸಾದಿಕ್ ಹೇಳಿದರು. ಹುಮನಾಬಾದ್ ತಾಲ್ಲೂಕಿನ ಹಳ್ಳಿಖೇಡ(ಬಿ) ಪಟ್ಟಣದ ಶ್ರೀ ಜ್ಞಾನದೇವೇಂದ್

6 Nov 2025 7:59 pm
ನಮ್ಮೆಲ್ಲರ ಅಸ್ಮಿತೆಯೇ ಕನ್ನಡ ಭಾಷೆ

ಪಿರಿಯಾಪಟ್ಟಣ : ಎರಡು ಸಾವಿರ ವರ್ಷಗಳಿಗೂ ಹೆಚ್ಚಿನ ಇತಿಹಾಸವಿರುವ ಕನ್ನಡ ಭಾಷೆ ಕನ್ನಡಿಗರ ಅಸ್ಮಿತೆ ಎಂದು ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ನವೀನ್ ಕುಮಾರ್ ತಿಳಿಸಿದರು. ತಾಲೂಕಿನ ಗಂಗಾಧರ ಬಸವನಹಳ್ಳಿ ಗ್ರಾಮದಲ್ಲಿ

6 Nov 2025 7:59 pm
ಚುನಾವಣೆ ನಡೆಸದೆ ಕರ್ತವ್ಯಲೋಪ

ಎಚ್.ಡಿ. ಕೋಟೆ : ಚುನಾವಣೆಗೆ ಚುನಾವಣಾಧಿಕಾರಿ ಗೈರು ಹಾಜರಾಗಿದ್ದರಿಂದ ನಿರ್ದೇಶಕರಿಗೆ ಅನ್ಯಾಯವಾಗಿದೆ. ಆದ್ದರಿಂದ ಚುನಾವಣಾಧಿಕಾರಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು, ಇಲ್ಲವಾದಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಕ

6 Nov 2025 7:53 pm
ಶೇ.99ರಷ್ಟು ಜನರಿಗೆ ಹೃದಯಾಘಾತವಾಗಲು ಈ 4 ನಾಲ್ಕು ರೀತಿಯ ಅಭ್ಯಾಸಗಳೇ ಕಾರಣ…! Heart Attack

Heart Attack: ಭಾರತದಲ್ಲಿ ಹೃದಯ ಸಂಬಂಧಿತ ಕಾಯಿಲೆಗಳು ವೇಗವಾಗಿ ಹೆಚ್ಚುತ್ತಿವೆ. ಅಧಿಕ ರಕ್ತದೊತ್ತಡ, ಕೊಲೆಸ್ಟ್ರಾಲ್ ಮತ್ತು ಒತ್ತಡದ ಜೀವನಶೈಲಿ ಜನರ ಹೃದಯದ ಆರೋಗ್ಯಕ್ಕೆ ಅಪಾಯವನ್ನು ಉಂಟುಮಾಡುತ್ತವೆ. ಅಲ್ಲದೆ, ಜನರು ತಮ್ಮ ಆಹಾರ ಮತ

6 Nov 2025 7:29 pm
ನ.8ರಿಂದ ಡಿ.7ರವರೆಗೆ ಬೃಹತ್​ ಗೀತೋತ್ಸವ

ಉಡುಪಿ: ಗೀತಾ ಜಯಂತಿ ಪ್ರಯುಕ್ತ ಕೃಷ್ಣ ಮಠದಲ್ಲಿ ನ.8ರಿಂದ ಡಿ.7ರವರೆಗೆ ಬೃಹತ್​ ಗೀತೋತ್ಸವ ಕಾರ್ಯಕ್ರಮ ಆಯೋಜಿಸಲಾಗಿದ್ದು, ನ.28ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಉಪಸ್ಥಿತಿಯಲ್ಲಿ ಲಕ್ಷ ಕಂಠ ಗೀತಾಪಾರಾಯಣ ನಡೆಯಲಿದೆ ಎಂದು ಪರ

6 Nov 2025 7:28 pm
ಸೆಂಟ್ರಲ್ ಕ್ಷೇತ್ರದ ಐದು ಬೇಡಿಕೆಗಳಿಗೆ ಸ್ಪಂಧಿಸಿದ ಸಮಿತಿ

ಹುಬ್ಬಳ್ಳಿ :ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ವಿಧಾನಸಭೆ ಕ್ಷೇತ್ರದ ಐದು ಪ್ರಮುಖ ಬೇಡಿಕೆಗಳ ಬಗ್ಗೆ ಕರ್ನಾಟಕ ವಿಧಾನಸಭೆ ಅರ್ಜಿ ಸಮಿತಿಯೊಂದಿಗೆ ರ್ಚಚಿಸಿದ್ದು, ಉತ್ತಮ ಸ್ಪಂಧನೆ ದೊರಕಿರುವುದಾಗಿ ಶಾಸಕ ಹಾಗೂ ಸಮಿತಿ ಸದಸ್ಯ ಮ

6 Nov 2025 7:22 pm
ಅಕ್ಕಿಮಿಲ್​ಗಳಿಂದ ರೈತರಿಗೆ ವಂಚನೆ ಆರೋಪ

ಉಡುಪಿ: ಜಿಲ್ಲೆಯ ಅಕ್ಕಿ ಮಿಲ್​ಗಳಲ್ಲಿ ಭತ್ತ ನೀಡುವ ರೈತರು ಹಣದ ಬದಲಿಗೆ ಅಕ್ಕಿ ನೀಡುವಂತೆ ಕೋರಿದರೆ ಕಳಪೆ ಗುಣಮಟ್ಟದ ಅಕ್ಕಿಯನ್ನು ನೀಡಿ ವಂಚಿಸಲಾಗುತ್ತಿದೆ ಎಂದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ

6 Nov 2025 7:16 pm
ಚಂದ್ರಮೌಳೇಶ್ವರ ದೇವಸ್ಥಾನ ಅಭಿವೃದ್ಧಿ ಹೊಣೆ ಹೊತ್ತ ಕಮೀಟಿ

ಹುಬ್ಬಳ್ಳಿ : ಇಲ್ಲಿನ ಉಣಕಲ್ಲನಲ್ಲಿರುವ ಐತಿಹಾಸಿಕ ಚಂದ್ರಮೌಳೇಶ್ವರ ದೇವಸ್ಥಾನದ ಅಭಿವೃದ್ಧಿಗೆ ಸಂಬಂಧಿಸಿದಂತೆ ಶೀಘ್ರದಲ್ಲಿ ಮುಖ್ಯಮಂತ್ರಿ ಅವರೊಂದಿಗೆ ರ್ಚಚಿಸಿ, 25 ಕೋಟಿ ರೂ.ಗಳನ್ನು ಮುಂದಿನ ಬಜೆಟ್​ನಲ್ಲಿ ಮಂಜೂರು ಮಾಡ

6 Nov 2025 7:07 pm
ಉಡುಪಿ ಬಾಲಕಿಯರ ಸರ್ಕಾರಿ ಕಾಲೇಜಿಗೆ ಸಮಗ್ರ ಪ್ರಶಸ್ತಿ

ಉಡುಪಿ ಜಿಲ್ಲಾ ಮಟ್ಟದ ಕ್ರೀಡಾಕೂಟ ವಿಜಯವಾಣಿ ಸುದ್ದಿಜಾಲ ಉಡುಪಿ ನಗರದ ಅಜ್ಜರಕಾಡುನಲ್ಲಿರುವ ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಇತ್ತೀಚೆಗೆ ಉಡುಪಿ ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರ ಸಂಘದ ವತಿಯಿಂದ ಆ

6 Nov 2025 7:04 pm
ಕೋಲಾರದಲ್ಲಿ ತುಂತುರು ಮತ್ತು ಸಾಧಾರಣ ಮಳೆ / ಜನಜೀವನ ಅಸ್ತವ್ಯಸ್ತ

ವಿಜಯವಾಣಿ ಸುದ್ದಿಜಾಲ ಕೋಲಾರ ಜಿಲ್ಲೆಯಾದ್ಯಂತ ತುಂತುರು ಮಳೆ ಗುರುವಾರ ಬೆಳ್ಳಿಗ್ಗಿನಿಂದಲೇ ಮುಂದುವರೆದಿತ್ತು. ಆಗಾಗ ಸಾಧಾರಣ ಮಳೆಯ ಜೊತೆಗೆ ತುಂತುರು ಮಳೆ ಮುಂದುವರೆದಿತ್ತು. ಶೀಥಗಾಳಿ ಜೊತೆಗೆ ಮೋಡ ಮುಚ್ಚಿದ ವಾತಾವರಣವಿತ

6 Nov 2025 6:49 pm
ಬೋವಿ ಸಮುದಾಯದ ಕಟ್ಟಕಡೆಯ ವ್ಯಕ್ತಿಗೂ ಸರ್ಕಾರದ ಸೌಲಭ್ಯಗಳು ತಲುಪಬೇಕು / ಅರ್ಜಿ ಹಿಡಿದು ಬೆಂಗಳೂರಿಗೆ ಬರುವ ಅವಶ್ಯಕತೆ ಇಲ್ಲ / ಮಧ್ಯವರ್ತಿಗಳನ್ನು ದೂರವಿಡಿ / ಎಂ ರಾಮಪ್ಪ

ವಿಜಯವಾಣಿ ಸುದ್ದಿಜಾಲ ಕೋಲಾರ ಭೋವಿ ಸಮುದಾಯದ ಅಭಿವೃದ್ಧಿಗಾಗಿ ಸರ್ಕಾರವು ಅನೇಕ ಅಭಿವೃದ್ಧಿ ಯೋಜನೆಗಳನ್ನು ಜಾರಿಗೆ ತಂದಿದೆ. ಈ ಬಗ್ಗೆ ಸಮುದಾಯದ ಮುಖಂಡರು ಸಾರ್ವಜನಿಕರಿಗೆ ಅರಿವು ಮೂಡಿಸಿ ಸೌಲಭ್ಯಗಳಿಗಾಗಿ ಅರ್ಜಿ ಸಲ್ಲಿಸಲ

6 Nov 2025 6:48 pm
2024-25 ಸಾಲಿನ ಆಸ್ತಿ ವಿವರ ಸಲ್ಲಿಸದ ಶಾಸಕರ ಪಟ್ಟಿ ಪ್ರಕಟಿಸಿದ ಲೋಕಾಯುಕ್ತ | Lokayukta

ಬೆಂಗಳೂರು: 1984ರ ಕರ್ನಾಟಕ ಲೋಕಾಯುಕ್ತ(Lokayukta) ಕಾಯಿದೆಯ ಅಧಿನಿಮಯದ ಪ್ರಕಾರ, ಸರ್ಕಾರಿ ನೌಕರನಲ್ಲದ ಪ್ರತಿಯೊಬ್ಬ ಸಾರ್ವಜನಿಕ ನೌಕರನು ಪ್ರತಿವರ್ಷ 30ನೇ ಜೂನ್‌ಗಿಂತ ಮುಂಚಿತವಾಗಿ ತನ್ನ ಮತ್ತು ಕುಟುಂಬದ ಸದಸ್ಯರ ಆಸ್ತಿ ವಿವರಣಾ ಪಟ್

6 Nov 2025 6:41 pm
ನೆಲ್ಲಿಕಾಯಿ ಆರೋಗ್ಯಕ್ಕೆ ಚಮತ್ಕಾರಿ! ತಿನ್ನೋದ್ರರಿಂದ ಏನೆಲ್ಲ ಪ್ರಯೋಜನ? ಇಲ್ಲಿದೆ ಉಪಯುಕ್ತ ಮಾಹಿತಿ | Amla

Amla: ಪ್ರತಿನಿತ್ಯ ಕೆಲಸದ ಜಂಜಾಟದಲ್ಲಿ ಏನು ತಿನ್ನಬೇಕು, ಏನನ್ನು ತಿನ್ನಬಾರದು ಎಂಬ ಯೋಚನೆಯೇ ಕೆಲವರಿಗೆ ಇರುವುದಿಲ್ಲ. ಒತ್ತಡದ ಬದುಕಿನಲ್ಲಿ ಕೆಲವೊಮ್ಮೆ ಅಲ್ಲ, ಹಲವೊಮ್ಮೆ ಸಮಯಕ್ಕೆ ಸರಿಯಾಗಿ ತಿಂಡಿ-ಊಟ ಮಾಡುವುದಿಲ್ಲ. ಇದು ತೀವ

6 Nov 2025 6:31 pm
ಕಿರಿಯ ಕಲಾವಿದರಿಗೆ ‘ಚಿಟ್ಟಾಣಿ’ಪ್ರೇರಣೆಯಾಗಲಿ

ಪರ್ಯಾಯ ಸುಗುಣೇಂದ್ರ ಶ್ರೀ ಆಶಯ ಚಿಟ್ಟಾಣಿ ಯಕ್ಷಗಾನ ಸಪ್ತಾಹಕ್ಕೆ ಚಾಲನೆ ವಿಜಯವಾಣಿ ಸುದ್ದಿಜಾಲ ಉಡುಪಿ ಪದ್ಮಶ್ರೀ ಚಿಟ್ಟಾಣಿ ರಾಮಚಂದ್ರ ಹೆಗಡೆ ಯಕ್ಷಗಾನ ಕ್ಷೇತ್ರದ ಅಪೂರ್ವ ಹಾಗೂ ಪೂರ್ವ ಪ್ರತಿಭೆ. ಎಲ್ಲ ಪಾತ್ರಗಳನ್ನೂ ಅತ

6 Nov 2025 6:19 pm
ಭಾರತದ ಸಂವಿಧಾನದ ರಚನೆಯಲ್ಲಿ ಸರ್ದಾರ್  ವಲ್ಲಭಾಯಿ ಪಟೇಲರ ಪಾತ್ರ ದೊಡ್ಡದು ಡಾ: ನಾಯ್ಕರ

Gadag:ನಗರದ ಆದರ್ಶ ಶಿಕ್ಷಣ ಸಮಿತಿಯ ಶ್ರೀ ವಿ ಆರ್ ಕುಷ್ಟಗಿ ಮೆಮೋರಿಯಲ್ ಕಾಲೇಜ್ ಆಫ್ ಕಾಮರ್ಸ್ ನ ರಾಷ್ಟ್ರೀಯ ಸೇವಾ ಯೋಜನಾ ಘಟಕದಿಂದ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಾಯಿ ಪಟೇಲ್ ಅವರ 150ನೇ ಜಯಂತೋತ್ಸವ ನಿಮಿತ್ಯ ವಿಶೇಷ ಉಪನ್ಯಾಸ ಕ

6 Nov 2025 6:09 pm
ವಿಶ್ವ ಭಾಷೆಯ ಸಾಲಿನಲ್ಲಿ ಗುರುತಿಸಿಕೊಂಡಿರುವ ಕನ್ನಡ

ಹಾಸನ: ಕನ್ನಡ ಭಾಷೆಗೆ 2500 ವರ್ಷಗಳ ಇತಿಹಾಸವಿದ್ದು, ಸಮೃದ್ಧವಾಗಿ ಬೆಳೆದು ಇಡೀ ವಿಶ್ವದ ಭಾಷೆಗಳ ಸಾಲಿನಲ್ಲಿ ಗುರುತಿಸಿಕೊಂಡಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಎಚ್.ಎಲ್ ಮಲ್ಲೇಶಗೌಡ ಹೇಳಿದರು. ನಗರದ ಮಾಸ್ಟರ್ಸ

6 Nov 2025 6:08 pm
ಜ್ಞಾನ ದೀಪೋತ್ಸವ ಪ್ರವಚನ ಸಪ್ತಾಹ ಸಂಪನ್ನ

ಕರಂಬಳ್ಳಿ ವೆಂಕಟರಮಣ ದೇವಸ್ಥಾನದಲ್ಲಿ ಕಾರ್ತಿಕ ಸಂಭ್ರಮ ವಿಜಯವಾಣಿ ಸುದ್ದಿಜಾಲ ಉಡುಪಿ ಕರಂಬಳ್ಳಿ ವೆಂಕಟರಮಣ ದೇವಸ್ಥಾನ ಆಡಳಿತ ಮಂಡಳಿ ಮತ್ತು ಕರಂಬಳ್ಳಿ ವಲಯ ಬ್ರಾಹ್ಮಣ ಸಮಿತಿ ವತಿಯಿಂದ ಕಾರ್ತಿಕ ಮಾಸದ ನಿಮಿತ್ತ ಆಯೋಜಿಸಿ

6 Nov 2025 6:06 pm
‘ಉಪ ರಾಷ್ಟ್ರಪತಿ ಆಗಮನ’ ಸಿದ್ಧತೆ ಪರಿಶೀಲನೆ

ಹಾಸನ; ಶ್ರವಣಬೆಳಗೊಳಕ್ಕೆ ನ.9 ರಂದು ಉಪ ರಾಷ್ಟ್ರಪತಿ ಅವರು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಕಾರ್ಯಕ್ರಮದ ಅಗತ್ಯ ಸಿದ್ಧತೆಗೆ ಕ್ರಮವಹಿಸುವಂತೆ ಜಿಲ್ಲಾಧಿಕಾರಿ ಲತಾಕುಮಾರಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಶ್ರವಣಬೆಳಗೊಳ

6 Nov 2025 6:05 pm
ಶಿರಹಟ್ಟಿ ಪಟ್ಟಣದಲ್ಲಿ ಹಿಂದೂ ಸಮಾವೇಶ

ಗದಗ:ಬರುವ ನ.8 ರಂದು ಶಿರಹಟ್ಟಿ ಪಟ್ಟಣದಲ್ಲಿ ಹಿಂದೂ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ ಮುತಾಲಿಕ ಹಾಗೂ ಬಸನಗೌಡ ಪಾಟೀಲ ಯತ್ನಾಳ ಭಾಗವಹಿಸಲಿದ್ದಾರೆ ಎಂದು ಶ್ರೀರಾಮಸೇನೆ ಬೆಳಗಾವಿ ವಿಭ

6 Nov 2025 6:04 pm
ಅತಿರುದ್ರ ಮಹಾಯಜ್ಞಕ್ಕೆ ಸರ್ವ ಸಮಾಜ ಬಾಂಧವರು ಪಾಲ್ಗೊಂಡು ಭಗವಂತನ ಕೃಪೆಗೆ ಪಾತ್ರರಾಗಿ: ಫಕೀರಸಾ ಬಾಬಾಸಾ ಭಾಂಡಗೆ

ಗದಗ: ಲೋಕ ಕಲ್ಯಾಣಾರ್ಥವಾಗಿ ನಡೆಯುತ್ತಿರುವ ಅತಿರುದ್ರ ಮಹಾಯಜ್ಞಕ್ಕೆ ಸರ್ವ ಸಮಾಜ ಬಾಂಧವರು ತನು-ಮನ-ಧನದಿಂದ ಸಹಾಯ ನೀಡಿ, ಮಹಾಯಜ್ಞ ಮಹತ್ಕಾರ್ಯದಲ್ಲಿ ಪಾಲ್ಗೊಂಡು ಭಗವಂತನ ಕೃಪೆಗೆ ಪಾತ್ರರಾಗಬೇಕಬೇಕೆಂದು ಎಸ್.ಎಸ್.ಕೆ. ಸಮಾಜ

6 Nov 2025 6:00 pm
ಬಾಲಕಿಯರ ವಸತಿನಿಲಯಕ್ಕೆ ಭೇಟಿ

ಹಾಸನ: ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಮೆಟ್ರಿಕ್ ನಂತರದ ಬಾಲಕಿಯರ ವಸತಿನಿಲಯಕ್ಕೆ ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮ್ಮೀ ಚೌಧರಿ ಭೇಟಿ ನೀಡಿ ಸಮಸ್ಯೆ ಆಲಿಸಿದರ

6 Nov 2025 6:00 pm
ವೃದ್ಧ ಆತ್ಮಹತ್ಯೆ

ಉಳ್ಳಾಗಡ್ಡಿ-ಖಾನಾಪುರ: ಸಮೀಪದ ಹತ್ತರಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಹರಿ ಮಂದಿರದ ಬಳಿ ಗಿಡಕ್ಕೆ ಮಂಗಳವಾರ ವೃದ್ಧ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತ ವ್ಯಕ್ತಿಯನ್ನು ಹತ್ತರಗಿ ಗ್ರಾಮದ ಪರಸಪ್ಪ

6 Nov 2025 5:57 pm
ಹೆಣ್ಣು ಮಕ್ಕಳ ಸುರಕ್ಷತೆಗೆ ಬಹಳಷ್ಟು ಕಾನೂನುಗಳಿವೆ

ಹಾಸನ: ಅರಿವು ಜ್ಞಾನದ ಸಂಕೇತವಾಗಿದೆ. ಪ್ರತಿಯೊಂದು ಹೆಣ್ಣು ಮಕ್ಕಳು ಜಾಗೃತಿ ಹೊಂದಿದರೆ ಶೇ.70 ರಷ್ಟು ಅಪರಾಧಗಳು ಕಡಿಮೆಯಾಗುತ್ತವೆ ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌಧರಿ ಹೇಳಿದರು. ಜಿಲ್ಲಾಡಳಿತ, ಜಿಲ್

6 Nov 2025 5:57 pm
ಜಿಲ್ಲಾಧಿಕಾರಿ ವಿರುದ್ಧ ಶಾಸಕ ರೇವಣ್ಣ ಕಿಡಿ

ಹಾಸನ: ಜಿಲ್ಲಾಧಿಕಾರಿ ಕೆ.ಎಸ್.ಲತಾಕುಮಾರಿ ಅವರು ಅಧಿಕಾರಿಗಳನ್ನು ಹೆದರಿಸಿ ಹಿಡಿತದಲ್ಲಿಟ್ಟುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಉಸ್ತುವಾರಿ ಸಚಿವರು ಅವರಿಗೆ ಬುದ್ಧಿ ಹೇಳದಿದ್ದರೆ ಜಿಲ್ಲೆಯ ಜನರೇ ಉತ್ತರ ಕೊಡುತ್ತಾರೆಂದ

6 Nov 2025 5:54 pm
ಶಾರ್ಟ್ ಸರ್ಕ್ಯೂಟ್‌ನಿಂದ 20 ಎಕರೆ ಕಬ್ಬಿಗೆ ಬೆಂಕಿ

ಕಾಗವಾಡ: ವಿದ್ಯುತ್ ಶಾರ್ಟ್‌ಸರ್ಕ್ಯೂಟ್‌ನಿಂದ ಕಬ್ಬಿನ ಗದ್ದೆಗೆ ಬೆಂಕಿ ತಗುಲಿ ಉಗಾರ ಬಿ.ಕೆ. ಗ್ರಾಮದ ಭರತೇಶ ಖಂಡೇರಾಜುರೆ, ಚಂದ್ರಕಾಂತ ಕಿವಾಟೆ, ಧರೆಪ್ಪ ಕುಸನಾಳೆ, ಮಲ್ಲು ಕುರುಬರ, ಅಣ್ಣು ಕುರಬರ ಹಾಗೂ ಮಹಾದೇವ ಕುರುಬರ ಅವರ ಸ

6 Nov 2025 5:54 pm
ತೂಕ ಹೆಚ್ಚಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರೆ ಈ ಪ್ರೊಟೀನ್​ ಪನ್ನೀರ್​ ರೋಲ್​ ಸೇವಿಸಿ! Weight gain Recipe

Weight gain Recipe: ಇಂದಿನ ದಿನಗಳಲ್ಲಿ ಹೆಚ್ಚುತ್ತಿರುವಂತಹ ಒತ್ತಡ, ಸಮಯದ ಅಭಾವ, ಮಾನಸಿಕ ಖಿನ್ನತೆ ಈ ರೀತಿಯಂತಹ ಸಮಸ್ಯೆಗಳಿಂದಾಗಿ ಮಾನವನು ಶಕ್ತಿಯನ್ನು ಕಳೆದುಕೊಳ್ಳುತ್ತಿದ್ದಾನೆ. ಅಂತಹ ಸಂದರ್ಭದಲ್ಲಿ ತೂಕ ಏರಿಸಿಕೊಳ್ಳಲು ಅನೇಕ ರೀ

6 Nov 2025 5:53 pm
ಸಾಹಿತ್ಯ ಓದುವ ಹವ್ಯಾಸ ಬೆಳೆಸಿಕೊಳ್ಳಿ

ಡಾ. ಗಣೇಶಪ್ರಸಾದ್​ ನಾಯಕ್​ ಸಲಹೆ ಆಶುಭಾಷಣ ಸ್ಪರ್ಧೆ ಉದ್ಘಾಟನೆ ವಿಜಯವಾಣಿ ಸುದ್ದಿಜಾಲ ಉಡುಪಿ ವಿದ್ಯಾರ್ಥಿಗಳಿಗೆ ತಮ್ಮ ಪಠ್ಯದ ಜತೆಗೆ ಸಾಹಿತ್ಯದ ಕುರಿತು ಅಭಿರುಚಿ ಇದ್ದರೆ ಮಾತ್ರ ನಮ್ಮ ನಾಡಿನ ಭಾಷೆ ಉಳಿಯಲು ಸಾಧ್ಯ. ಕನ್ನಡ

6 Nov 2025 5:53 pm
ಆಸೀಸ್​ ಎದುರು ಟೀಮ್ ಇಂಡಿಯಾ ಬೌಲರ್​ಗಳ ಕಮಾಲ್​!​ 4ನೇ ಟಿ20 ಪಂದ್ಯ ಗೆದ್ದ ಸೂರ್ಯಕುಮಾರ್ ಪಡೆ | IND vs AUS

ಆಸ್ಟ್ರೇಲಿಯಾ: ಇಂದು ಕ್ವೀನ್ಸ್‌ಲ್ಯಾಂಡ್‌ನ ಕ್ಯಾರಾರಾ ಓವಲ್‌ನಲ್ಲಿ ನಡೆದ ಭಾರತ ಮತ್ತು ಆಸೀಸ್​ (IND vs AUS 4th T20) ನಡುವಿನ ನಾಲ್ಕನೇ ಟಿ20 ಪಂದ್ಯದಲ್ಲಿ 48 ರನ್​ಗಳಿಂದ ಸೂರ್ಯಕುಮಾರ್​ ಯಾದವ್ ಪಡೆ ಗೆದ್ದು ಬೀಗಿತು. ಟಾಸ್​ ಗೆದ್ದು ಮೊದ

6 Nov 2025 5:31 pm
ಗ್ರಾಪಂ ಸದಸ್ಯರ ಒಗ್ಗಟ್ಟಿದ್ದರೆ ಊರಿನ ಅಭಿವೃದ್ಧಿ

ಲಕ್ಷ್ಮೇಶ್ವರ: ಅತೀ ಕಡಿಮೆ ಅವಧಿಯಲ್ಲಿ ದೊಡ್ಡೂರು ಗ್ರಾಮ ಪಂಚಾಯಿತಿಯ ಆಡಳಿತ ಮಂಡಳಿ ಉತ್ತಮ ಕಟ್ಟಡ ನಿರ್ಮಿಸಿರುವುದು ದೊಡ್ಡ ಸಾಧನೆ ಎಂದು ಶಾಸಕ ಡಾ. ಚಂದ್ರು ಲಮಾಣಿ ಹೇಳಿದರು. ತಾಲೂಕಿನ ದೊಡ್ಡೂರು ಗ್ರಾಮದಲ್ಲಿ ಮಂಗಳವಾರ ಗ್ರ

6 Nov 2025 5:31 pm
ಲೋಕಾಯುಕ್ತ ಪೊಲೀಸರಿಗೆ ದೇಶಾಭಿಮಾನ ಇರಲಿ

ಹಾಸನ: ಮಲೆನಾಡು ಇಂಜಿನಿಯರಿಂಗ್ ಕಾಲೇಜಿನ ಅಲ್ಯೂಮಿನಿ ಹಾಲ್‌ನಲ್ಲಿ ಇತ್ತೀಚೆಗೆ ಕರ್ನಾಟಕ ಲೋಕಾಯುಕ್ತ ಪೊಲೀಸ್ ಇಲಾಖೆಯ ವತಿಯಿಂದ ಜಾಗೃತಿ ಅರಿವು ಸಪ್ತಾಹ ತಿಳಿವಳಿಕೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಹಾಸನ ಲೋಕಾಯುಕ್ತ

6 Nov 2025 5:31 pm
ಏಣಗಿ ಬಾಳಪ್ಪ ಸ್ಮರಣೋತ್ಸವ ನಾಳೆಯಿಂದ

ಬೆಳಗಾವಿ: ಸವದತ್ತಿಯ ರಂಗ ಆರಾಧನಾ ಸಾಂಸ್ಕೃತಿಕ ಸಂಘಟನೆ ಕೇಂದ್ರ ಸಂಸ್ಕೃತಿ ಸಚಿವಾಲಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ನೆಹರೂ ನಗರದ ಕನ್ನಡ ಭವನದಲ್ಲಿ ನ.7ರಿಂದ 9ರ ವರೆಗೆ ಏಣಗಿ ಬಾಳಪ್ಪ ಅವರ ಸ್ಮರಣೋತ್ಸವ ಆಯೋಜಿಸ

6 Nov 2025 5:30 pm
ದಾನದ ಹಿಂದೆ ಪ್ರಚಾರದ ಉದ್ದೇಶ ಸಲ್ಲ

ಲಕ್ಷ್ಮೇಶ್ವರ: ಪ್ರತಿಯೊಬ್ಬರೂ ದಾನ ನೀಡುವ ಗುಣ ಬೆಳೆಸಿಕೊಳ್ಳಬೇಕು. ದಾನದಿಂದ ಮನಸಿಗೆ ನೆಮ್ಮದಿಯ ಜತೆಗೆ ಒಳ್ಳೆಯ ಕಾರ್ಯವನ್ನು ಮಾಡಿದ ತೃಪ್ತಿ ದೊರಕುತ್ತದೆ ಎಂದು ಮುಂಡರಗಿಯ ಜಗದ್ಗುರು ನಾಡೋಜ ಡಾ. ಅನ್ನದಾನೀಶ್ವರ ಮಹಾಸ್ವಾ

6 Nov 2025 5:29 pm
ಕನ್ನಡ ಮನೆ, ಮನದ ಭಾಷೆಯಾಗಲಿ

ಹಾಸನ: ಇಂಗ್ಲಿಷ್ ಮಾಧ್ಯಮದಲ್ಲಿ ವ್ಯಾಸಂಗ ಮಾಡುವ ಮಕ್ಕಳಿಗೂ ಕನ್ನಡ ಮನೆ, ಮನದ ಭಾಷೆಯಾಗಬೇಕು ಎಂದು ಪತ್ರಕರ್ತ ಮಂಜು ಬನವಾಸೆ ಹೇಳಿದರು. ನಗರದ ಎಲೈಟ್ ಶಾಲೆಯಲ್ಲಿ ಶನಿವಾರ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಉದ್ಘಾಟ

6 Nov 2025 5:28 pm
ಭೀಮಸೇನ ಜೋಶಿ ರಂಗಮಂದಿರದಲ್ಲಿ ಸಂಗೀತ ಸಂಜೆ

ಗದಗ: ಕನ್ನಡ ನಾಡು, ನುಡಿ ಮತ್ತು ಸಂಸ್ಕೃತಿಯ ಮಹಿಮೆ ಸಾರುವ ಸುಂದರ ಸಂಗೀತ ಕಾರ್ಯಕ್ರಮವು ನಗರದ ಭಾರತ ರತ್ನ ಪಂ. ಭೀಮಸೇನ ಜೋಶಿ ರಂಗಮಂದಿರದಲ್ಲಿ ಸೋಮವಾರ ನಡೆಯಿತು. ಖ್ಯಾತ ಗಾಯಕಿ ಸಾದ್ವಿನಿ ಕೊಪ್ಪ, ಡಾ. ರಾಮು ಕಾಸರ್, ತಬಲಾ ವಾದಕ ವ

6 Nov 2025 5:26 pm
ವಾಣಿಜ್ಯೋದ್ಯಮ ಸಂಸ್ಥೆಯಿಂದ ಸಲಹೆ ಆಹ್ವಾನ

ಗದಗ: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಮುಂಗಡ ಪತ್ರದ ಪೂರ್ವಭಾವಿ ಸಭೆಗಾಗಿ ಜಿಎಸ್‌ಟಿ, ವಾಣಿಜ್ಯ ತೆರಿಗೆ, ವೃತ್ತಿ ತೆರಿಗೆ, ಆದಾಯ ತೆರಿಗೆ, ಎಪಿಎಂಸಿ, ಕಾರ್ಮಿಕ ವಿಷಯಗಳು, ಸ್ವಯಂ ಘೋಷಿತ ಆಸ್ತಿ ತೆರಿಗೆ, ನಗರಾಭಿವೃದ್ಧಿ, ರೈಲ್ವೆ

6 Nov 2025 5:25 pm
ಹೆಚ್ಚುತ್ತಿರುವ ನಿರುದ್ಯೋಗ-ಭ್ರಷ್ಟಾಚಾರ, ಪ್ರಶ್ನೆ ಪತ್ರಿಕೆ ಸೋರಿಕೆಯ ವಿರುದ್ಧ ಆಕ್ರೋಶ, ಎಐಡಿವೈಒ ನೇತೃತ್ವ ಸಹಿ ಸಂಗ್ರಹ ಅಭಿಯಾನ

ವಿಜಯಪುರ: ದೇಶದಲ್ಲಿ ಹೆಚ್ಚುತ್ತಿರುವ ನಿರುದ್ಯೋಗ, ಭ್ರಷ್ಟಾಚಾರ ಮತ್ತು ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಗಳ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿರುವ ಯುವ ಜನತೆ ಎಐಡಿವೈಒ ನೇತೃತ್ವದಲ್ಲಿ ದೇಶಾದ್ಯಂತ ನಡೆಯುತ್ತಿರುವ ಸಹಿ ಸ

6 Nov 2025 4:55 pm
ಪ್ರಧಾನಿ ಮೋದಿ, ಚುನಾವಣಾ ಆಯೋಗವು ಭಾರತದ ಪ್ರಜಾಪ್ರಭುತ್ವವನ್ನು ಹತ್ಯೆ ಮಾಡಲು ಪ್ರಯತ್ನಿಸುತ್ತಿದ್ದಾರೆ: ರಾಹುಲ್​ ಗಾಂಧಿ ಆರೋಪ | Rahul Gandhi

ಪಾಟ್ನಾ: ಬಿಜೆಪಿ ಮತ್ತು ಚುನಾವಣಾ ಆಯೋಗ ಹರಿಯಾಣ ಚುನಾವಣೆಯನ್ನು ಕದ್ದಿವೆ ಎಂದು ನಾವು ಇಡೀ ಜಗತ್ತಿಗೆ ತೋರಿಸಿದ್ದೇವೆ. ಅಲ್ಲದೆ, ಬಿಹಾರ ಚುನಾವಣೆಯಲ್ಲಿ ಮತಗಳನ್ನು ಕದಿಯಲು ಪ್ರಯತ್ನಿಸುತ್ತಾರೆ ಎಂದು ನನಗೆ ಖಚಿತವಾಗಿದೆ ಎಂದ

6 Nov 2025 4:50 pm
ಅಧಿಕಾರ ಹಂಚಿಕೆ ವಿಚಾರ: ಕ್ರಾಂತಿ ಏನಿದ್ದರೂ 2028 ಕ್ಕೆ: ದೆಹಲಿಯಲ್ಲಿ DK ಶಿವಕುಮಾರ್ ಹೇಳಿಕೆ

ನವದೆಹಲಿ: ನವೆಂಬರ್ ಕ್ರಾಂತಿನೂ ಇಲ್ಲ, ಡಿಸೆಂಬರ್ ಕ್ರಾಂತಿನೂ ಇಲ್ಲ, ಜನವರಿ, ಫೆಬ್ರವರಿಗೂ ಆಗುವುದಿಲ್ಲ. ಕ್ರಾಂತಿ ಆಗುವುದು ಏನಿದ್ದರೂ 2028ರಲ್ಲಿ, ಅದು ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರುವ ಮೂಲಕ” ಎಂದು ಡಿಸಿಎಂ ಡಿ.ಕೆ.ಶಿವಕು

6 Nov 2025 4:48 pm
ಹಾವು ಕಂಡ್ರೆ ಸಾಕು…ಚೆಂದ ಕಾಣುವ ‘ಸೆಕ್ರೆಟರಿ ಬರ್ಡ್’​ ಬಗ್ಗೆ ಇಲ್ಲಿವೆ ನಿಮಗೆ ಗೊತ್ತಿರದ ಸಂಗತಿಗಳು |​Secretary Bird

Secretary Bird: ಬಾನಿನಲ್ಲಿ ವಿಮಾನಗಳಿಗಿಂತಲೂ ಮೊದಲು ಹಾರಾಡುವುದನ್ನು ಕಲಿತದ್ದು ಹಕ್ಕಿಗಳು. ಈ ಶಕ್ತಿಯನ್ನು ಭಗವಂತ ಮೊದಲು ಹಕ್ಕಿಗಳಿಗೆ ನೀಡಿರುವುದು ನಿಜಕ್ಕೂ ವಿಶೇಷವೇ ಸರಿ. ಜಗತ್ತಿನಲ್ಲಿ ಹಲವಾರು ಪ್ರಬೇಧಗಳಿರುವ ರೆಕ್ಕೆಯ ಜೀವ

6 Nov 2025 4:35 pm
ವಿಟಮಿನ್​ ಡಿ ಕೊರತೆಗೆ ಕಾರಣ ಏನು? ಅದರಿಂದ ಪಾರಾಗಲು ಈ ಮಾರ್ಗಗಳನ್ನು ಪಾಲಿಸಿ! Vitamin D

Vitamin D : ಇಂದಿನ ಕಾಲಮಾನದಲ್ಲಿ ಜನರು ಪ್ರತಿದಿನ ಆಯಾಸ ನಿರಂತರ ಬೆನ್ನು ನೋವು ಅಥವಾ ಸ್ನಾಯು ದೌರ್ಬಲ್ಯ ಸಮಸ್ಯೆಗಳನ್ನು ಅನುಭವಿಸುತ್ತಾರೆ. ಇದು ಕೇವಲ ದೈಹಿಕ ಆಯಾಸದ ಲಕ್ಷಣಗಳಲ್ಲ ಬದಲಾಗಿ ದೇಹದಲ್ಲಿನ ಒಂದು ಅಗತ್ಯ ಅಂಶದ ಕೊರತೆಯನ

6 Nov 2025 4:21 pm
“ಇರುವೆಗಳ ಭಯದಲ್ಲಿ ಬದುಕುವುದು ಕಷ್ಟ, ಇನ್ಮುಂದೆ ನನ್ನಿಂದಾಗಲ್ಲ”ಇರುವೆಗಳಿಗೆ ಹೆದರಿ ಮಹಿಳೆ ಆ*ತ್ಮಹತ್ಯೆ ಶರಣು! ants

ತೆಲಂಗಾಣ : (ants) ಸಂಗರೆಡ್ಡಿ ಜಿಲ್ಲೆಯ ಪತಂಚೇರುವಿನ ಅಮೀನ್‌ಪುರದ ಶರ್ವ ಹೋಮ್ಸ್ ಕಾಲೋನಿಯಲ್ಲಿ ವಾಸಿಸುತ್ತಿದ್ದ ಮನೀಷಾ ಎಂಬ ವಿವಾಹಿತ ಮಹಿಳೆ ಇರುವೆಗಳ ಭಯದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪತಿ ಶ್ರೀಕಾಂತ್ ಮತ್ತು ನಾಲ್ಕ

6 Nov 2025 4:18 pm
Bihar Election |ನ್ಯಾಯಯುತ ಚುನಾವಣೆ ನಡೆದರೆ ಬಿಜೆಪಿಯನ್ನು ಬೇರು ಸಮೇತ ಕಿತ್ತು ಹಾಕಬಹುದು: ಪ್ರಿಯಾಂಕಾ ಗಾಂಧಿ

ಪಾಟ್ನಾ: ಬಿಹಾರದ ವಿಧಾನಸಭಾ ಚುನಾವಣೆ (Bihar Election )ಮುಕ್ತ ಮತ್ತು ನ್ಯಾಯಯುತವಾಗಿ ನಡೆದಿದ್ದೇ ಆದರೆ, ಇಲ್ಲಿನ ಜನರು ಎನ್‌ಡಿಎ ಸರ್ಕಾರವನ್ನು ಬೇರು ಸಮೇತ ಕಿತ್ತುಹಾಕಿ, ಬಡವರು, ಮಹಿಳೆಯರು ಮತ್ತು ಯುವಕರಿಗೆ ಕೆಲಸ ಮಾಡುವ ಸರ್ಕಾರವನ್

6 Nov 2025 4:08 pm
ದೆಹಲಿಯಲ್ಲಿ ಹದಗೆಡುತ್ತಿರುವ ವಾಯು ಗುಣಮಟ್ಟ: ಶ್ವಾಸಕೋಶದ ಮೇಲಿನ ಕಾರ್ಯಕ್ಷಮತೆಯ ಹೊರೆ ಹೆಚ್ಚಾಗುತ್ತದೆ ಎಂದ ಶಶಿ ತರೂರ್ | Delhi Air Pollution

ನವದೆಹಲಿ: ದೆಹಲಿಯಲ್ಲಿ ವಾಯು ಗುಣಮಟ್ಟ ಹದಗೆಡುತ್ತಿರುವುದನ್ನು(Delhi Air Pollution) ಕಾಂಗ್ರೆಸ್ ಸಂಸದ ಶಶಿ ತರೂರ್ ಗುರುವಾರ (ನ.6) ತೀವ್ರವಾಗಿ ಟೀಕಿಸಿದ್ದಾರೆ. ಅಲ್ಲದೆ, ನವೆಂಬರ್ ಮುಂದುವರೆದಂತೆ, ಶ್ವಾಸಕೋಶದ ಮೇಲಿನ ಕಾರ್ಯಕ್ಷಮತೆಯ ಹೊ

6 Nov 2025 4:04 pm
ಕಬ್ಬು ಬೆಳಗಾರರ ಪರ ಧ್ವನಿ, ಮಹಾರಾಷ್ಟ್ರ ಮಾದರಿ ಬೆಂಬಲ ಬೆಲೆ ಕೊಡಿ, ರಾಜ್ಯ ಸರ್ಕಾರಕ್ಕೆ ಉಮೇಶ ಕಾರಜೋಳ ಒತ್ತಾಯ

ವಿಜಯಪುರ: ರಾಜ್ಯ ಸರ್ಕಾರ ಮಹಾರಾಷ್ಟ್ರ ಮಾದರಿಯಲ್ಲಿ ಕಬ್ಬು ಖರೀದಿಗೆ ಬೆಂಬಲ ಬೆಲೆ ನೀಡುವ ಮೂಲಕ ಕಬ್ಬು ಬೆಳೆಗಾರರ ಹಿತರಕ್ಷಣೆ ಕಾಪಾಡಬೇಕು ಎಂದು ಬಿಜೆಪಿ ಎಸ್‌ಸಿ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಉಮೇಶ ಕಾರಜೋಳ ಒತ್ತಾಯ

6 Nov 2025 3:49 pm
ಐಪಿಎಲ್ 2026 ರಿಂದ ಎಂಎಸ್ ಧೋನಿ ನಿವೃತ್ತರಾಗುತ್ತಾರಾ? MS Dhoni

ನವದೆಹಲಿ: ಐಪಿಎಲ್ 2026 ರ ಸಂಭ್ರಮ ಇದೀಗ ಆರಂಭವಾಗಿದೆ. ಮುಂಬರುವ ಋತುವಿನಲ್ಲಿ ಎಂಎಸ್ ಧೋನಿ ಆಡುತ್ತಾರೋ ಇಲ್ಲವೋ ಎಂಬ ಪ್ರಶ್ನೆ ಪ್ರತಿಯೊಬ್ಬ ಕ್ರಿಕೆಟ್ ಅಭಿಮಾನಿಯನ್ನು ಚಿಂತೆಗೀಡುಮಾಡುತ್ತಿದೆ. ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ

6 Nov 2025 3:18 pm
ನೀವು ಪೂಜೆ ಮಾಡಲು ಶಂಖ ಬಳಸುತ್ತೀರಾ? ಅಪ್ಪಿತಪ್ಪಿಯೂ ಈ ಕೆಲಸಗಳನ್ನು ಮಾಡಬೇಡಿ Vastu Tips

Vastu Tips: ಹಿಂದೂ ಧರ್ಮದಲ್ಲಿ, ಶಂಖವನ್ನು ಬಹಳ ಪವಿತ್ರವೆಂದು ಪರಿಗಣಿಸಲಾಗುತ್ತದೆ. ಇದನ್ನು ಪೂಜಾ ಕೋಣೆಯಲ್ಲಿ ಮಾತ್ರವಲ್ಲದೇ, ಮನೆಯ ಸಮೃದ್ಧಿ, ಮತ್ತು ಸಕಾರಾತ್ಮಕ ಶಕ್ತಿಯನ್ನು ಹೆಚ್ಚಿಸಲು ಇರಿಸಲಾಗುತ್ತದೆ. ಹಾಗೆಯೇ ಇದನ್ನು ಮನೆ

6 Nov 2025 3:07 pm
“ನನ್ನ ಜೀವ ಹೋದ್ರೆ, ಅದಕ್ಕೆ ಅವರೇ ಹೊಣೆ”! ಸಾವಿಗೂ ಮುನ್ನ ರೋಗಿ ಕಳುಹಿಸಿದ್ದ ವಾಯ್ಸ್​ ಮೆಸೇಜ್​ ವೈರಲ್​ | Patient

ಕೇರಳ: ಐದು ದಿನಗಳಿಂದ ಆಸ್ಪತ್ರೆಗೆ ಎದೆ ಸಂಬಂಧಿತ ಕಾಯಿಲೆಯಿಂದ ದಾಖಲಾಗಿದ್ದ ವ್ಯಕ್ತಿ, ಕಡೆಗೂ ಚಿಕಿತ್ಸೆ ಸಿಗದೆ ದುರಂತವಾಗಿ ಅಂತ್ಯ ಕಂಡ ಘಟನೆ ಕೇರಳದ ತಿರುವನಂತಪುರಂನಲ್ಲಿ (Patient Dies) ಸಂಭವಿಸಿದೆ. ವೈದ್ಯಕೀಯ ಕಾಲೇಜು ಆಸ್ಪತ್ರ

6 Nov 2025 2:54 pm
Bihar Election |ಉಪಮುಖ್ಯಮಂತ್ರಿ ಸಿನ್ಹಾ ಮೇಲೆ ಕಲ್ಲು, ಚಪ್ಪಲಿ ತೂರಾಟ; ಇದು ಆರ್​ಜೆಡಿ ಗೂಂಡಾಗಳ ಕೈವಾಡ ಎಂದು ಬಿಜೆಪಿ ಆರೋಪ

ಪಾಟ್ನಾ: ಬಿಹಾರದ (Bihar Election) ಲಖಿಸರಾಯ್ ಜಿಲ್ಲೆಯಲ್ಲಿ ಮತದಾನದ ದಿನದಂದು ಉಪಮುಖ್ಯಮಂತ್ರಿ ವಿಜಯ್ ಕುಮಾರ್ ಸಿನ್ಹಾ ಬೆಂಗಾವಲು ಪಡೆಯ ಮೇಲೆ ಕೆಲವು ವ್ಯಕ್ತಿಗಳು ಕಲ್ಲು ಮತ್ತು ಚಪ್ಪಲಿಗಳನ್ನು ಎಸೆದಿದ್ದಾರೆ ಎಂದು ವರದಿಯಾಗಿದ್ದು

6 Nov 2025 2:52 pm
ಭಾರತ-ಪಾಕ್​ ಕದನ ವಿರಾಮದ ಬಗ್ಗೆ ಟ್ರಂಪ್: ಸಂಘರ್ಷದಲ್ಲಿ 8 ವಿಮಾನಗಳನ್ನು ಹೊಡೆದುರುಳಿಸಲಾಗಿದೆ ಎಂದ ಅಮೆರಿಕ ಅಧ್ಯಕ್ಷ | Donald Trump

ನ್ಯೂಯಾರ್ಕ್: ಕಳೆದ ಮೇ ತಿಂಗಳಲ್ಲಿ ನಡೆದ ಭಾರತ ಮತ್ತು ಪಾಕಿಸ್ತಾನ ಸಂಘರ್ಷದಲ್ಲಿ ಎಂಟು ವಿಮಾನಗಳನ್ನು ಹೊಡೆದುಹಾಕಲಾಗಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್( Donald Trump) ಅಚ್ಚರಿಯ ಹೇಳಿಕೆ ನೀಡಿದ್ದಾರೆ. ಅದರೆ ವಿಮಾನಗಳು

6 Nov 2025 2:47 pm
ಚಳಿಗಾಲದಲ್ಲಿ 1 ತಿಂಗಳು ನಿರಂತರವಾಗಿ ಈ ನೀರನ್ನು ಕುಡಿಯಿರಿ ಬೊಜ್ಜು ಬೆಣ್ಣೆಯಂತೆ ಕರಗುತ್ತದೆ! Fenugreek water

Fenugreek water: ಚಳಿಗಾಲದಲ್ಲಿ ಜನರು ಕೀಲು ನೋವು ಮತ್ತು ತೂಕ ಹೆಚ್ಚಳದಿಂದ ಬಳಲುತ್ತಿದ್ದಾರೆ. ಇದನ್ನು ಎದುರಿಸಲು, ಮೆಂತ್ಯ ನೀರನ್ನು ಒಂದು ತಿಂಗಳ ಕಾಲ ನಿಯಮಿತವಾಗಿ ಕುಡಿಯಿರಿ. ಈ ಮಸಾಲೆಯುಕ್ತ ನೀರನ್ನು ಕುಡಿಯುವುದರಿಂದ ಬೊಜ್ಜು ಕಡಿ

6 Nov 2025 2:41 pm
8ರಂದು ಶ್ರೀ ಮಹಾಗಣಪತಿ ರಥೋತ್ಸವ

ಮಡಿಕೇರಿ: ಕೊಡಗಿನ ಪ್ರಮುಖ ವಾಣಿಜ್ಯ ನಗರಿ ಕುಶಾಲನಗರದ ಆರಾಧ್ಯ ದೈವ ಶ್ರೀ ಮಹಾಗಣಪತಿ ರಥೋತ್ಸವ ಶನಿವಾರ (ನ.8) ನಡೆಯಲಿದೆ. ಜಿಲ್ಲೆಯ ಅತ್ಯಂತ ದೊಡ್ಡ ರಥೋತ್ಸವ ಮತ್ತು ಜಾತ್ರೆ ಹೆಗ್ಗಳಿಕೆಯ ಈ ಪ್ರಮುಖ ಧಾರ್ಮಿಕ ಕಾರ್ಯಕ್ರಮಕ್ಕೆ ಭ

6 Nov 2025 2:27 pm
ಹುಣ್ಣಿಮೆ ಅಂಗವಾಗಿ ಕಾವೇರಿ ಮಾತೆಗೆ ವಿಶೇಷ ಪೂಜೆ

ಕುಶಾಲನಗರ: ಕುಶಾಲನಗರ-ಕೊಪ್ಪ ಗಡಿಭಾಗದ ಕಾವೇರಿ ದೇಗುಲದಲ್ಲಿ ಬಾರವಿ ಕನ್ನಡ ಅಭಿಮಾನಿ ಸಂಘದ ವತಿಯಿಂದ ಹುಣ್ಣಿಮೆ ಅಂಗವಾಗಿ ಬುಧವಾರ ರಾತ್ರಿ ಪೂಜಾ ಕಾರ್ಯಕ್ರಮ ನಡೆಯಿತು. ಅರ್ಚಕ ಪುರುಷೋತ್ತಮ್ ಭಟ್ ನೇತೃತ್ವದಲ್ಲಿ ಕಾವೇರಿ ಪ್

6 Nov 2025 2:13 pm
ಮೊದಲ ನೋಟದಲ್ಲೇ ಪ್ರೀತಿಯಲ್ಲಿ ಬಿದ್ದೆ ಅನ್ನೋದು ಸುಳ್ಳಾ? ವಿಜ್ಞಾನ ಏನು ಹೇಳುತ್ತೆ ನೋಡಿ..! Love At First Sight

Love At First Sight : ಮೊದಲ ನೋಟದಲ್ಲೇ ಪ್ರೀತಿಯಲ್ಲಿ ಬಿದ್ದೆ ( Love At First Sight ) ಎಂದು ಹೇಳುವುದನ್ನು ನೀವು ಕೇಳಿರುತ್ತೀರಿ. ಸಿನಿಮಾಗಳಲ್ಲಿ ನಾಯಕ ಅಥವಾ ನಾಯಕಿ ಈ ಮಾತನ್ನು ಹೆಚ್ಚಾಗಿ ಹೇಳುತ್ತಾರೆ. ಇದನ್ನು ಕೇಳಲು ತುಂಬಾ ರೋಮ್ಯಾಂಟಿಕ್ ಎನಿಸಬಹ

6 Nov 2025 2:06 pm
ಪಾಕಿಸ್ತಾನದ ಜಲ ಅಸ್ತ್ರಕ್ಕೆ ತಿರುಗೇಟು; ಸಿಂಧೂ ಜಲ ಒಪ್ಪಂದ ಪಾಕ್​ನಿಂದ​ ದುರುಪಯೋಗ: ಕೇಂದ್ರ ಸಚಿವ ಮನ್ಸುಖ್ ಮಾಂಡವಿಯಾ | Indus Water Treaty

ದೋಹಾ: ಭಾರತ ಸಿಂಧೂ ಜಲ ಒಪ್ಪಂದವನ್ನು(Indus Water Treaty) ಉಲ್ಲಂಘಿಸುತ್ತಿದೆ ಮತ್ತು ನೀರನ್ನು ಅಸ್ತ್ರವಾಗಿ ಬಳಸುತ್ತಿದೆ ಎಂಬ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಹೇಳಿಕೆಗೆ ಭಾರತ ತಿರುಗೇಟು ನೀಡಿದೆ. ಪಾಕ್​ ಆರೋಪಗಳು ಆಧಾರರಹಿತ ಮತ್ತು ರಾ

6 Nov 2025 2:04 pm
“ಮೊಬೈಲ್ ಬಿಟ್ಟು, ಓದಿನತ್ತ ಗಮನ ಹರಿಸು”ಎಂದಿದ್ದಕ್ಕೆ ಎಂಬಿಎ ವಿದ್ಯಾರ್ಥಿ ಆತ್ಮಹತ್ಯೆ ಶರಣು.. student

ನವದೆಹಲಿ: (student ) ಅತಿಯಾಗಿ ಮೊಬೈಲ್ ಫೋನ್ ಬಳಕೆ ಮಾಡುತ್ತಿರುವುದಕ್ಕೆ ಕುಟುಂಬವೊಂದು ವಿದ್ಯಾರ್ಥಿಯೊಬ್ಬನನ್ನು ಗದರಿಸಿತ್ತು. ಈ ವಿಚಾರವಾಗಿ ಮನನೊಂದ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಘಟನೆ ದೆಹಲಿಯ ವಿಕಾಸ್ ನಗ

6 Nov 2025 1:54 pm
ಭಾರತದ ಪ್ರವಾಸಿ ತಾಣಗಳಲ್ಲಿ ಅಶುಚಿತ್ವದ ಬಗ್ಗೆ ಕಳವಳ ವ್ಯಕ್ತಪಡಿಸಿದ ವಿದೇಶಿಗ! ಅಸಲಿಗೆ ಆತ ಹೇಳಿದ್ದೇನು? Tourist place

ಕೇರಳ: ಭಾರತವು ಅನೇಕ ಸಸ್ಯ- ಪ್ರಾಣಿ ಮೂಲಗಳಿಂದ ಮತ್ತು ಪ್ರವಾಸ ತಾಣಗಳಿಂದ ಕೂಡಿದಂತಹ (Tourist place) ಪ್ರದೇಶವಾಗಿದೆ. ಇಲ್ಲಿಗೆ ಹಲವಾರು ಜನರು ಅಂದರೆ ದೇಶ ವಿದೇಶಗಳಿಂದ ಜನರು ಪ್ರವಾಸಿತಾಣಗಳತ್ತ ಮುಖ ಮಾಡಿ ಇಲ್ಲಿನ ಸೌಂದರ್ಯವನ್ನು ಆನ

6 Nov 2025 1:53 pm
Bihar Election |ಮತ್ತೊಮ್ಮೆ ಎನ್​ಡಿಎ ಸರ್ಕಾರ…ಯುವಕರ ಕನಸುಗಳೇ ನನ್ನ ಸಂಕಲ್ಪ : ಪ್ರಧಾನಿ ನರೇಂದ್ರ ಮೋದಿ

ಪಾಟ್ನಾ: ಬಿಹಾರ ವಿಧಾನಸಭಾ ಚುನಾವಣೆಯ (Bihar Election) ಮೊದಲ ಹಂತದ ಮತದಾನಕ್ಕೆ ಇಂದು ಚಾಲನೆ ಸಿಕ್ಕಿದ್ದು, 121 ಕ್ಷೇತ್ರಗಳಲ್ಲಿ ಪ್ರಜಾಪ್ರಭುತ್ವದ ಹಬ್ಬವನ್ನು ಜನ ಅತ್ಯಂತ ಉತ್ಸಾಹದಿಂದ ಆಚರಿಸುತ್ತಿದ್ದಾರೆ. ಗುರುವಾರ (ನ 6) ಅರಾರಿಯಾದಲ್

6 Nov 2025 1:21 pm
ಆರ್‌ಸಿಬಿ ಫ್ರಾಂಚೈಸಿ ಮಾರಾಟಕ್ಕೆಇದೆ! ಮಾರ್ಚ್ 31ರ ಮೊದಲು ಹೊಸ ಮಾಲೀಕರ ಘೋಷಣೆ ನಿರೀಕ್ಷೆ.. RCB

ನವದೆಹಲಿ: (RCB) ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಅಧಿಕೃತವಾಗಿ ಮಾರಾಟಕ್ಕೆ ಇಡಲಾಗಿದ್ದು, 2026 ಮಾರ್ಚ್ 31ರ ಮೊದಲು ಫ್ರಾಂಚೈಸಿಗೆ ಹೊಸ ಮಾಲೀಕರನ್ನು ಹುಡುಕುವ ಆಶಯದೊಂದಿಗೆ ಡಿಯಾಜಿಯೊ ಇದೆ. ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿ

6 Nov 2025 1:16 pm
ಕಡೆಗೂ ಪ್ರತೀಕಾ ರಾವಲ್​ ಕೊರಳಿನಲ್ಲಿ ವಿಜೇತ ಪದಕ! ಐಸಿಸಿ ನಿಯಮ ಬದಲಿಸಿತು ಅನ್ನೋದಕ್ಕೆ ಈ ಫೋಟೋ ಸಾಕ್ಷಿ | Pratika Rawal

ನವದೆಹಲಿ: ನ.02ರಂದು ಮುಂಬೈನ ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ನಡೆದ ಮಹಿಳಾ ಏಕದಿನ ವಿಶ್ವಕಪ್​ ಫೈನಲ್​ನಲ್ಲಿ ಬಹು ವರ್ಷಗಳ ಮಹಾದಾಸೆ ಕಡೆಗೂ ಈಡೇರಿದ್ದು ಇತಿಹಾಸ (Pratika Rawal). ಬಹುನಿರೀಕ್ಷಿತ ಟ್ರೋಫಿಯಾಗಿದ್ದ ಏಕದಿನ ವಿಶ್ವಕಪ್ ಅನ್

6 Nov 2025 1:15 pm
ಬಾಲಿವುಡ್​ ತಾರೆ ಕರೀನಾ ಕಪೂರ್​ನಂತೆ ಫಿಟ್​ ಆಗಿರಲು ಈ ಅಭ್ಯಾಸಗಳನ್ನು ಅಳವಡಿಸಿಕೊಳ್ಳಿ! Simple Habits

Simple Habits : ಇಂದಿನ ದಿನಗಳಲ್ಲಿ ಜನರು ಆದಷ್ಟು ಫಿಟ್ ಆಗಿರಲು ಬಯಸುತ್ತಾರೆ. ಹಾಗೆಯೇ ಅದಕ್ಕೆ ಅನುಕೂಲವಾಗುವಂತೆ ಇರಲು ಪ್ರಯುತ್ನಿಸುತ್ತಾರೆ. ಫಿಟ್​ ಆಗಿರುವುದು ನಾವು ಒಳಗಿನಿಂದ ಹೇಗೆ ಭಾವಿಸುತ್ತೇವೆ ಎಂಬುದರ ಮೇಲೆ ಅವಲಂಬಿತವಾಗಿ

6 Nov 2025 12:47 pm
ರೈತರ ಹೋರಾಟಕ್ಕೆ ವಿವಿಧ ಸಂಘಟನೆಗಳ ಬೆಂಬಲ

ಬೆಳಗಾವಿ: ಕಬ್ಬಿಗೆ 3500ರೂ. ಬೆಂಬಲ ಬೆಲೆಗೆ ಆಗ್ರಹಿಸಿ ನಡೆದಿರುವ ರೈತರ ಹೋರಾಟಕ್ಕೆ ನಗರದಲ್ಲಿ ವಿವಿಧ ಕನ್ನಡಪರ ಸಂಘಟನೆಗಳಿಂದ ಬೆಂಬಲ ವ್ಯಕ್ತವಾಗಿದೆ. ಕರುನಾಡ ರಕ್ಷಣಾ ವೇದಿಕೆ, ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ ಶೆಟ್ಟಿ ಬಣ)

6 Nov 2025 12:47 pm
ಓ ಮಗನೇ ನೀ ಇಲ್ಲದೇ ನಾ ಹೇಗೆ ಬದುಕಲಿ? ಪುತ್ರನ ಸಮಾಧಿ ಬಳಿ ವಿಷ ಕುಡಿದಿದ್ದ ತಾಯಿ ದುರ್ಮರಣ! Mother

ಕರೀಂನಗರ: ತಾಯಿಯ ( Mother ) ಪ್ರೀತಿಗಿಂತ ದೊಡ್ಡದು ಈ ಸೃಷ್ಟಿಯಲ್ಲಿ ಯಾವುದೂ ಇಲ್ಲ. ತಾಯಿ ತನ್ನ ಮಕ್ಕಳಿಗಾಗಿ ಏನು ಬೇಕಾದರೂ ಮಾಡಲು ಸಿದ್ಧಳಾಗಿದ್ದಾಳೆ. ಪ್ರಾಣ ಬೇಕಾದರೂ ಬಿಡುತ್ತಾಳೆ. ಹೀಗಿರುವಾಗ ತನ್ನ ಪ್ರೀತಿಯ ಮಗ ಕಣ್ಣೆದುರಿಗೆ

6 Nov 2025 12:39 pm
ಈ ವಿಷಯಗಳು ಒಬ್ಬ ವ್ಯಕ್ತಿ ಹುಟ್ಟುವ ಮೊದಲೇ ನಿರ್ಧರವಾಗಿರುತ್ತದೆ! ಅರ್ಥಮಾಡಿಕೊಂಡರೆ ಭಯಪಡುವ ಅಗತ್ಯವಿಲ್ಲ.. Chanakya Niti

Chanakya Niti: ಚಾಣಕ್ಯ ನೀತಿ ಎಂಬುದು ವಿಶ್ವದ ಶ್ರೇಷ್ಠ ವಿದ್ವಾಂಸರು, ತತ್ವಜ್ಞಾನಿಗಳು ಮತ್ತು ರಾಜತಾಂತ್ರಿಕರಲ್ಲಿ ಒಬ್ಬರಾದ ಆಚಾರ್ಯ ಚಾಣಕ್ಯರ ಪ್ರಸಿದ್ಧ ಮಾತು. ಚಾಣಕ್ಯನ ನ್ಯಾಯವು ಕೇವಲ ರಾಜತಾಂತ್ರಿಕತೆಗೆ ಸೀಮಿತವಾಗಿಲ್ಲ, ಇದು ಜ

6 Nov 2025 12:33 pm