SENSEX
NIFTY
GOLD
USD/INR

Weather

21    C
... ...View News by News Source
ಗಾಂಜಾ ಅಕ್ರಮ ಸಾಗಾಟ, ಆರೋಪಿಗಳ ಬಂಧನ  

ದಾವಣಗೆರೆ :ಶಿಕಾರಿಪುರ ಕಡೆಯಿಂದ ಸವಳಂಗ ಗ್ರಾಮದ ಮೂಲಕ ಗಾಂಜಾ ಸಾಗಾಣಿಕೆ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಜಿಲ್ಲಾ ಮಾದಕ ದ್ರವ್ಯ ನಿಗ್ರಹ ಪಡೆಯ ಪೊಲೀಸರು ಬಂಧಿಸಿ, ಅವರಿಂದ 1.10 ಲಕ್ಷ ರೂ. ಮೌಲ್ಯದ 1 ಕೆಜಿ 160 ಗ್ರಾಂ ತೂಕದ ಗಾಂ

16 Oct 2025 12:24 am
ಕೃತಕ ಬುದ್ಧಿಮತ್ತೆ ಕುರಿತು ಕಾರ್ಯಾಗಾರ

ದಾವಣಗೆರೆ :ಭವಿಷ್ಯದ ಉದ್ಯೋಗಕ್ಕಾಗಿ ಕೃತಕ ಬುದ್ಧಿಮತ್ತೆ (ಎಐ) ವಿಷಯದ ಕುರಿತು ಕಾರ್ಯಾಗಾರ ನಗರದ ಬಿಐಇಟಿ ಕಾಲೇಜಿನ ಪ್ಲೇಸ್‌ಮೆಂಟ್ ಸೆಮಿನಾರ್ ಹಾಲ್‌ನಲ್ಲಿ ಬುಧವಾರ ನಡೆಯಿತು. ಎಸ್‌ಟಿಪಿಐ (ಹುಬ್ಬಳ್ಳಿ, ದಾವಣಗೆರೆ) ಹೆಚ್ಚುವ

16 Oct 2025 12:21 am
ಹಳ್ಳಿಗಳಲ್ಲಿ ನಡೆಯಲಿ ಯುವಜನೋತ್ಸವ

ದಾವಣಗೆರೆ : ಯುವಜನೋತ್ಸವಗಳು ನಗರ ಪ್ರದೇಶಕ್ಕೆ ಸೀಮಿತವಾಗದೇ ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಾಗಿ ಆಯೋಜಿಸಬೇಕು. ಇದರಿಂದ ಹಳ್ಳಿಯ ಪ್ರತಿಭೆಗಳು ಬೆಳಕಿಗೆ ಬರುತ್ತವೆ ಎಂದು ಮಾಯಕೊಂಡ ಶಾಸಕ ಕೆ.ಎಸ್. ಬಸವಂತಪ್ಪ ಸಲಹೆ ನೀಡಿದರು.

16 Oct 2025 12:14 am
ದೇಶದ್ರೋಹ ಪ್ರಕರಣ ದಾಖಲಿಸಲು ಆಗ್ರಹ

ದಾವಣಗೆರೆ : ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಪೀಠದತ್ತ ಶೂ ಎಸೆಯಲು ಯತ್ನಿಸಿದ ವಕೀಲನ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸುವಂತೆ ಆಗ್ರಹಿಸಿ ಪ್ರಗತಿಪರ ಸಂಘಟನೆಗಳ ಕಾರ್ಯಕರ್ತರು ನಗರದಲ್ಲಿ ಬುಧವಾರ ಪ್ರತಿಭಟನೆ ನಡೆಸ

16 Oct 2025 12:10 am
ರಸ್ತೆ ಗುಂಡಿ ಮುಚ್ಚಿಸಲು ನ. 1ರ ಗಡುವು

ದಾವಣಗೆರೆ :ಜಿಲ್ಲೆಯ ರಸ್ತೆ ಗುಂಡಿಗಳನ್ನು ನ. 1 ರೊಳಗಾಗಿ ಮುಚ್ಚಿ ಸರಿಪಡಿಸಬೇಕು ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಅಧಿಕಾರಿಗಳಿಗೆ ಸೂಚನೆ ನೀಡಿದರು. ಜಿಲ್ಲಾಡಳಿತ ಭವನದಲ್ಲಿ ಬುಧವಾರ ನಡೆದ ಜಿಲ್ಲಾ ರಸ್ತೆ ಸುರಕ್ಷ

16 Oct 2025 12:07 am
ಮಹಿಳೆಯರಿಂದ ದೇಶದ ಆರ್ಥಿಕತೆ ಸುಧಾರಣೆ

ಬಾಗಲಕೋಟೆ:ಭಾರತದಲ್ಲಿ ಗೃಹಣಿಯರು ಕುಟುಂಬದ ಆರ್ಥಿಕತೆಯನ್ನು ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ. ಮುಂದಿನ 50 ರಿಂದ 100 ವರ್ಷಗಳಲ್ಲಿ ಮಹಿಳೆಯರಿಂದಲೇ ಭಾರತದ ಆರ್ಥಿಕತೆ ಸುಧಾರಿಸಲಿದೆ. ಆ ನಿಟ್ಟಿನಲ್ಲಿ ಜಗತ್ತಿನ ಆರ್ಥಿಕತೆಯ ಶ್

15 Oct 2025 10:59 pm
ಗರ್ಭಿಣಿಯರಿಗೆ ಪೌಷ್ಟಿಕ ಆಹಾರ ನೀಡಿ

ಬೀಳಗಿ:ಪೌಷ್ಟಿಕ ಆಹಾರ ಹಾಗೂ ಉತ್ತಮ ಜೀವನ ಶೈಲಿ ಅಳವಡಿಸಿಕೊಂಡು ಎಲ್ಲ ಗರ್ಭಿಣಿಯರು ಆರೋಗ್ಯಕರ ಮಗುವಿಗೆ ಜನ್ಮ ನೀಡಬೇಕು ಎಂದು ಸಿಡಿಪಿಒ ಬಿ.ಜಿ. ಕವಟೇಕರ ಹೇಳಿದರು.ತಾಲೂಕಿನ ಅರಕೇರಿ ಗ್ರಾಮದ ಎಚ್​ಪಿಎಸ್​ ಶಾಲೆ ಆವರಣದಲ್ಲಿ ಮಂ

15 Oct 2025 10:47 pm
ಸಚಿವ ಸಂಪುಟದಿಂದ ಪ್ರಿಯಾಂಕ್​ ರ್ಖಗೆ ವಜಾಗೊಳಿಸಿ

ವಿಜಯಪುರ: ಆರ್​ಎಸ್​ಎಸ್​ ನಿಷೇಧಿಸುವ ಕುರಿತು ಸಚಿವ ಪ್ರಿಯಾಂಕ್​ ರ್ಖಗೆ ಅವರು ನೀಡಿದ ಹೇಳಿಕೆ ಬಾಲಿಷತನದಿಂದ ಕೂಡಿದೆ ಎಂದು ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಆಕ್ರೋಶ ವ್ಯಕ್ತಪಡಿಸಿದರು.ಬಿಜೆಪಿ ನಗರ ಮಂಡಳ ವತಿಯಿಂದ

15 Oct 2025 10:41 pm
ನಿಡಗುಂದಿ ತಾಲೂಕಿನ ಸರ್ಕಾರಿ ಕಚೇರಿಗಳಿಗೆ ಭೇಟಿ ಸಾರ್ವಜನಿಕರ ಜತೆ ಸೌಜನ್ಯದಿಂದ ವರ್ತಿಸಿ

ವಿಜಯಪುರ:ಜಿಲ್ಲೆಯ ನಿಡಗುಂದಿ ತಾಲೂಕಿನ ತಹಸೀಲ್ದಾರ್​ ಕಚೇರಿ, ನ್ಯಾಯಬೆಲೆ ಅಂಗಡಿ, ಅಂಗನವಾಡಿ ಹಾಗೂ ಗ್ರಾಮವೊನ್​ ಕೇಂದ್ರಗಳಿಗೆ ಬುಧವಾರ ಜಿಲ್ಲಾಧಿಕಾರಿ ಡಾ. ಆನಂದ ಕೆ. ಭೇಟಿ ನೀಡಿ ಪರಿಶೀಲಿಸಿದರು.ನಿಡಗುಂದಿ ತಹಸೀಲ್ದಾರ್​ ಕ

15 Oct 2025 10:36 pm
ನನ್ನ ಬೆನ್ನಿಗೆ ಚೂರಿ ಇರಿದವನು ಸಲ್ಮಾನ್! ಆ ಪಾತ್ರಕ್ಕೆ ಈ ಕ್ರಿಮಿನಲ್​ ಏಕೆ? ಅಭಿನವ್​ ಕಶ್ಯಪ್ ಕೆಂಡಾಮಂಡಲ

ಮುಂಬೈ: ಪ್ರಸ್ತುತ ಹಿಂದಿಯ ಬಿಗ್ ಬಾಸ್​ ಸೀಸನ್​ 18ರಲ್ಲಿ ಸಖತ್ ಬಿಜಿಯಾಗಿರುವ ಬಾಲಿವುಡ್​ ನಟ ಸಲ್ಮಾನ್ ಖಾನ್, ವಾರಾಂತ್ಯದ ಸಂಚಿಕೆಯಲ್ಲಿ ‘ದಬಾಂಗ್’ ಚಿತ್ರದ ನಿರ್ದೇಶಕ ಅಭಿನವ್ ಕಶ್ಯಪ್​ಗೆ ಪರೋಕ್ಷ ಟಾಂಗ್ ಕೊಟ್ಟ ಕಾರಣ, ಇದೀಗ

15 Oct 2025 10:33 pm
ಯುವತಿ ಮೇಲೆ ದೌರ್ಜನ್ಯ, ಕೊಲೆ ಖಂಡಿಸಿ ಪ್ರತಿಭಟನೆ

ವಿಜಯಪುರ:ಮುದ್ದೇಬಿಹಾಳ ತಾಲೂಕಿನ ಬನೋಶಿ ಗ್ರಾಮದ ಯುವತಿ ಮೇಲಿನ ದೌರ್ಜನ್ಯ ಹಾಗೂ ಕೊಲೆ ಖಂಡಿಸಿ ಅಖಿಲ ಭಾರತ ಮಹಿಳಾ ಸಾಂಸತಿಕ ಸಂಟನೆ(ಎಐಎಂಎಸ್​ಎಸ್​) ಕಾರ್ಯಕರ್ತೆಯರು ಬುಧವಾರ ಪ್ರತಿಭಟನೆ ನಡೆಸಿದರು.ನಗರದ ಅಂಬೇಡ್ಕರ್​ ವೃತ

15 Oct 2025 10:32 pm
ಆರ್‌ಎಸ್‌ಎಸ್ ಬೆಳವಣಿಗೆ ಅಪಾಯ: ಬಿ.ಆರ್.ಪಾಟೀಲ | Restriction must

ಬೆಂಗಳೂರು: ಹಿಂಸೆಯಲ್ಲಿ ನಂಬಿಕೆ, ದ್ವೇಷ ಮನೋಭಾವ ಬಿತ್ತುವ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್)ದ ಬೆಳವಣಿಗೆ ಅಪಾಯಕಾರಿಯಾಗಿದೆ ಎಂದು ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷ ಬಿ.ಆರ್.ಪಾಟೀಲ ಅಭಿಪ್ರಾಯ ವ್ಯಕ್

15 Oct 2025 10:27 pm
ಜಿಲ್ಲಾಮಟ್ಟದ ಯುವಜನೋತ್ಸವ ಸಮಾರಂಭ ಯುವಜನತೆ ಮೌಲ್ಯಾಧಾರಿತ ಸಂಸ್ಕೃತಿ ಮೈಗೂಡಿಸಿಕೊಳ್ಳಲಿ

ವಿಜಯಪುರ:ಭಾರತ ಶ್ರೀಮಂತ ಸಂಸ್ಕೃತಿ ಪೋಷಿಸುವ ಜತೆಗೆ ಸಾರ್ವತ್ರಿಕ ಮೌಲ್ಯಗಳನ್ನು ಜಗತ್ತಿಗೆ ಬಿತ್ತರಿಸುತ್ತಿದೆ. ಅಂತಹ ಮೌಲ್ಯಾಧಾರಿತ ಸಂಸ್ಕೃತಿ ಮೈಗೂಡಿಸಿಕೊಳ್ಳಲು ಯುವಜನತೆ ಹಿಂದೇಟು ಹಾಕುತ್ತಿರುವ ಸಂಗತಿ ವಿಷಾದನೀಯ ಎಂ

15 Oct 2025 10:26 pm
ಮಾನಸಿಕ ಅಸ್ವಸ್ಥರನ್ನು ಕಡೆಗಣಿಸಬೇಡಿ : ನ್ಯಾಯಾಧೀಶ ಕೆ.ಕೆ.ಅಮರನಾಥ್

ಮೈಸೂರು: ಮಾನಸಿಕವಾಗಿ ಅಸ್ವಸ್ಥರನ್ನು ಕಡೆಗಣಿಸುವುದು ರಾಷ್ಟ್ರದ ಪ್ರಗತಿಗೆ ಅಡ್ಡಿಯಾಗುತ್ತದೆ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಕೆ.ಕೆ.ಅಮರನಾಥ್ ಹೇಳಿದರು. ವಿಶ್ವ ಮಾನಸಿಕ ಆರೋಗ್ಯ ದಿನದ ಅಂಗವ

15 Oct 2025 10:25 pm
ಮಹಿಳಾ ಸಬಲೀಕರಣಕ್ಕೆ ಅಂಬೇಡ್ಕರ್ ಅಡಿಪಾಯ: ಕೆ.ಜೆ.ಜಯಲಕ್ಷ್ಮಿನಾಯಕ

ಮೈಸೂರು: ಮಹಿಳೆಯರನ್ನು ಸಮಾಜದ ಮುಖ್ಯ ಭೂಮಿಕೆಗೆ ತಂದು ಸಮಾನತೆ, ಸ್ವಾತಂತ್ರ್ಯವನ್ನು ಪಡೆದುಕೊಳ್ಳಲು ಅಡಿಪಾಯ ಹಾಕಿಕೊಟ್ಟರು ಡಾ.ಬಿ.ಆರ್.ಅಂಬೇಡ್ಕರ್ ಎಂದು ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್

15 Oct 2025 10:22 pm
ಅನ್ಯಾಯಗಳಿಗೆ ಸಮಾಜವೇ ಕಾರಣ : ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆ

ಮೈಸೂರು: ಪ್ರಸ್ತುತ ನಮ್ಮ ಸುತ್ತಲೂ ಕಾಣುವ ಅನ್ಯಾಯಕ್ಕೆ ಸಮಾಜವೇ ಕಾರಣ ಎಂದು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆ ಹೇಳಿದರು. ಸಿಎಫ್‌ಟಿಆರ್‌ಐ ಸಭಾಂಗಣದಲ್ಲಿ ಮಂಗಳವಾರ ಸಿಎಫ್‌ಟಿಆರ್‌ಐ ಪ.ಜಾತಿ, ವರ್ಗಗಳ

15 Oct 2025 10:20 pm
ಕರ್ನಾಟಕ ನೆಚ್ಚಿನ ತಾಣ: ಡಿ.ಕೆ.ಶಿವಕುಮಾರ್ | Investment friendly

ಬೆಂಗಳೂರು: ಉದ್ಯಮಿಗಳು ತಮ್ಮ ಸಂಪತ್ತು, ಅಂತಸ್ತು, ಉದ್ಯಮದ ಸಾಮರ್ಥ್ಯ ಬೆಳೆಸಲು ಬಯಸುತ್ತಾನೆ. ಅದೇ ರೀತಿ ಹೂಡಿಕೆದಾರರೂ ಲಾಭ ನಿರೀಕ್ಷಿಸುತ್ತಾರೆ. ಇಬ್ಬರಿಗೂ ಕರ್ನಾಟಕ, ಬೆಂಗಳೂರು ಆಕರ್ಷಕ ಮತ್ತು ನೆಚ್ಚಿನ ತಾಣವಾಗಿದೆ ಎಂದು

15 Oct 2025 10:17 pm
ಪಡಿತರದಾರರಿಗೆ ಇಂದಿರಾ ಪೌಷ್ಟಿಕ ಆಹಾರ ಕಿಟ್‌ಗೆ ಸ್ವಾಗತಾರ್ಹ: ಬಡಗಲಪುರ ನಾಗೇಂದ್ರ

ಮೈಸೂರು: ಬಿಪಿಎಲ್ ಪಡಿತರ ಚೀಟಿದಾರರಿಗೆ ಹೆಚ್ಚುವರಿ 5 ಕೆ.ಜಿ.ಅಕ್ಕಿ ಬದಲಿಗೆ ಇಂದಿರಾ ಪೌಷ್ಟಿಕ ಆಹಾರ ಕಿಟ್ ನೀಡುವ ರಾಜ್ಯ ಸರ್ಕಾರದ ನಿರ್ಧಾರವನ್ನು ಕರ್ನಾಟಕ ರಾಜ್ಯ ರೈತ ಸಂಘ ಸ್ವಾಗತಿಸಿದೆ. ಬಿಪಿಎಲ್ ಕಾರ್ಡ್‌ದಾರರಿಗೆ ನೀಡು

15 Oct 2025 10:16 pm
ವಂಚಕರ ಜಾಲಕ್ಕೆ ಸಿಲುಕಿ 2.5 ಕೋಟಿ ರೂ. ಕಳೆದುಕೊಂಡ ನಿವೃತ್ತ ಬ್ಯಾಂಕ್ ಉದ್ಯೋಗಿ

ಮೈಸೂರು: ಲ್ಯಾಂಡ್‌ಡೆವಲೆಪ್‌ಮೆಂಟ್ ಹಾಗೂ ಷೇರು ವಹಿವಾಟಿನಲ್ಲಿ ಲಕ್ಷ ಲಕ್ಷ ರೂ. ಸಂಪಾದಿಸಬಹುದು ಎಂದು ಆಮಿಷ ಒಡ್ಡಿ ನಿವೃತ್ತ ಉದ್ಯೋಗಿಯೊಬ್ಬರಿಗೆ 2.5 ಕೋಟಿ ರೂ. ವಂಚಿಸಿರುವುದಾಗಿ ದೂರು ನೀಡಲಾಗಿದೆ. ರಾಜೇಂದ್ರನಗರದ ಗಜೇಂದ್ರ

15 Oct 2025 10:13 pm
ರಾಜ್ಯದಲ್ಲಿ ಬಸವಣ್ಣ ಸಾಂಸ್ಕೃತಿಕ ನಾಯಕ ಘೋಷಣೆಯ ತುರ್ತು ಅಗತ್ಯವಿತ್ತು: ಎಂ.ಎಸ್. ಆಶಾದೇವಿ

ಬೆಂಗಳೂರು:ಬಸವಣ್ಣ ಅವರನ್ನು ಸಾಂಸ್ಕೃತಿಕ ನಾಯಕರೆಂದು ಘೋಷಿಸುವ ಹಿಂದೆ ರಾಜಕೀಯ ಕಾರ್ಯತಂತ್ರ ಇದ್ದರೂ, ರಾಜ್ಯದ ದೃಷ್ಟಿಯಿಂದ ಇದರ ತುರ್ತು ಅಗತ್ಯವಿತ್ತು ಎಂದು ವಿಮರ್ಶಕಿ ಎಂ.ಎಸ್. ಆಶಾದೇವಿ ಹೇಳಿದರು. ಚಾರುಮತಿ ಪ್ರಕಾಶನ ಮತ್

15 Oct 2025 10:11 pm
ತರಗತಿ ಕೊಠಡಿಯೊಳಗೆ ವಿದ್ಯಾರ್ಥಿಗೆ ಥಳಿತ

ಕಾಸರಗೋಡು: ಕುಂಬಳೆ ಸನಿಹದ ಮುಟ್ಟಂನ ಖಾಸಗಿ ಶಾಲೆಯಲ್ಲಿ ವಿದ್ಯಾರ್ಥಿಯೊಬ್ಬನಿಗೆ ಹಿರಿಯ ವಿದ್ಯಾರ್ಥಿಗಳ ತಂಡವೊಂದು ತರಗತಿ ಕೊಠಡಿಯೊಳಗೆ ಕೂಡಿ ಹಾಕಿ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಮೂವರು ವಿದ್ಯಾರ್ಥಿಗಳ ವಿರುದ್

15 Oct 2025 10:00 pm
ಆರ್‌ಎಸ್‌ಎಸ್‌ನಿಂದ ಮೈಸೂರಿನಲ್ಲಿ ಆಕರ್ಷಕ ಪಥ ಸಂಚಲನ

ಮೈಸೂರು: ಶತಮಾನೋತ್ಸವದ ಅಂಗವಾಗಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್)ದ ಮೈಸೂರು ಮಹಾನಗರ ಘಟಕದಿಂದ ನಗರದಲ್ಲಿ ಆಕರ್ಷಕ ಪಥ ಸಂಚಲನ ನಡೆಯಿತು. ಗೋಕುಲಂನ 3ನೇ ಹಂತದಲ್ಲಿರುವ ಮೈಸೂರು ಒನ್ ನಾಗರಿಕ ಸೇವಾ ಕೇಂದ್ರದ ಮೈದಾನದಲ

15 Oct 2025 9:59 pm
ಹಿಂಗಾರು ಮಳೆ ಪ್ರವೇಶ ನಾಳೆ

ಬೆಂಗಳೂರು: ಪ್ರಸಕ್ತ ವರ್ಷದ ಮುಂಗಾರು ಮಳೆ ಬುಧವಾರ ಕೊನೆಗೊಂಡಿದ್ದು, ಗುರುವಾರದಿಂದ (ಅ.16) ಹಿಂಗಾರು ಮಳೆ ರಾಜ್ಯ ಪ್ರವೇಶಿಸಲಿದೆ. ಈ ಬಾರಿ ಹಿಂಗಾರು ಅವಧಿ ನವೆಂಬರ್ ತಿಂಗಳಾಂತ್ಯದವರೆಗೆ ಇರಲಿದ್ದು, ವಾಡಿಕೆಯಷ್ಟೇ ಮಳೆ ಸುರಿಯಲಿ

15 Oct 2025 9:55 pm
ವೀರೇದೇವನಪುರ ಕೃಷಿ ಪತ್ತಿನ ಸಹಕಾರ ಸಂಘ ಕಾಂಗ್ರೆಸ್ ತೆಕ್ಕೆಗೆ

ನಂಜನಗೂಡು: ತಾಲೂಕಿನ ವೀರೇದೇವನಪುರ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಕಾಂಗ್ರೆಸ್ ಪಕ್ಷದ ವಿಜಯಕುಮಾರ್ ಹಾಗೂ ಉಪಾಧ್ಯಕ್ಷರಾಗಿ ಎಸ್.ಕುಳ್ಳಯ್ಯ ಜಯಭೇರಿ ಬಾರಿಸಿದ್ದಾರೆ. ಸಂಘದ ಆವರಣದಲ್ಲಿ ಬುಧವಾರ ಚುನಾವಣಾಧಿಕಾರಿ ರ

15 Oct 2025 9:50 pm
ಅದಿರು ಸಾಗಣೆ ವಾಹನ ತಡೆದರೆ ಏನು ಮಾಡುತ್ತೀರಿ ?

ಸಂಡೂರು: ರೈತರು ಜಾನುವಾರು ಮೇಯಿಸಲು ಕಾಡಿಗೆ ಹೋಗಲು ಅವಕಾಶ ನೀಡಬೇಕೆಂದು ಆರ್‌ಪಿಐಎಲ್ ಅಧಿಕಾರಿಗಳಿಗೆ ಸಹಾಯಕ ಆಯುಕ್ತ ಪ್ರಮೋದ್ ಸೂಚಿಸಿದರು. ಚೆಕ್‌ಪೋಸ್ಟ್ ನಿರ್ಮಿಸಿ ರೈತರ ಸಂಚಾರಕ್ಕೆ ಅಡ್ಡಿಪಡಿಸಲಾಗುತ್ತಿದೆ ಎಂಬ ದೂರಿ

15 Oct 2025 9:49 pm
ಹೆಗ್ಗೆರೆ ಕೋಡಿ ಒಡೆದು ಕೊಚ್ಚಿಹೋದ ಸಂಪರ್ಕ ರಸ್ತೆ

ಬನ್ನೂರು: ಪಟ್ಟಣದಲ್ಲಿ ಸುರಿದ ಭಾರಿ ಮಳೆಯಿಂದಾಗಿ ಸಮೀಪದ ಮಾಕನಹಳ್ಳಿಯ ಹೆಗ್ಗೆರೆಯ ಕೋಡಿ ಒಡೆದು ನೀರಿನ ರಭಸಕ್ಕೆ ರಸ್ತೆ, ಪೈಪ್ ಕೊಚ್ಚಿ ಹೋಗಿದೆ. ಭಾರಿ ಮಳೆಯಿಂದಾಗಿ ಹೆಗ್ಗೆರೆ ತುಂಬಿ ಕೋಡಿ ಒಡೆದು ಇತರ ನಾಲೆಗಳಿಗೆ ಸಂಪರ್ಕ ನ

15 Oct 2025 9:46 pm
ಲಿಂಗೇಶ್ವರ ಸ್ವಾಮೀಜಿ ಸಂಸ್ಮರಣೋತ್ಸವ

ಹೂವಿನಹಡಗಲಿ: ಮಠಗಳಲ್ಲಿ ನಿತ್ಯ ಅಕ್ಷರ ಮತ್ತು ಅನ್ನ ದಾಸೋಹದ ಮೂಲಕ ಶರಣರು ಈ ನಾಡನ್ನು ಕಟ್ಟುವ ಕೆಲಸ ಮಾಡಿದ್ದಾರೆ ಎಂದು ಜಂಗಮ ಕ್ಷೇತ್ರ ಲಿಂಗನಾಯಕನಹಳ್ಳಿಯ ಚನ್ನವೀರ ಸ್ವಾಮೀಜಿ ಹೇಳಿದರು. ಪಟ್ಟಣದ ಶಾಖಾ ಗವಿಮಠದಲ್ಲಿ ಲಿಂಗೇಶ

15 Oct 2025 9:43 pm
ದೇವಸ್ಥಾನ ಅಭಿವೃದ್ಧಿಗೆ 10 ಲಕ್ಷ ರೂ. ಬಿಡುಗಡೆ : ಡಾ.ಭರತ್ ಶೆಟ್ಟಿ ಹೇಳಿಕೆ

ಗುರುಪುರ: ಮಂಗಳೂರು ಉತ್ತರ ಕ್ಷೇತ್ರದಲ್ಲಿ ಜೀರ್ಣೋದ್ಧಾರಗೊಳ್ಳುತ್ತಿರುವ 16ನೇ ಕ್ಷೇತ್ರ, ಮಣೇಲ್(ಮಳಲಿ) ಶ್ರೀ ಸೂರ್ಯನಾರಾಯಣ ದೇವಸ್ಥಾನವಾಗಿದೆ. ಕ್ಷೇತ್ರ ವ್ಯಾಪ್ತಿಯ ಇನ್ನೂ 2 ಕ್ಷೇತ್ರಗಳು ಜೀರ್ಣೋದ್ಧಾರಗೊಳ್ಳಲಿದ್ದು, 18 ಕ್

15 Oct 2025 9:32 pm
ಸ್ವಾವಲಂಬಿ ಬದುಕಿನಿಂದ ಗ್ರಾಮೀಣ ಅಭಿವೃದ್ಧಿ : ಡಾ.ಜಿ.ರಾಮಕೃಷ್ಣ ಆಚಾರ್ ಹೇಳಿಕೆ

ಮೂಡುಬಿದಿರೆ: ಸ್ವಾವಲಂಬಿ ಬದುಕು ಎಂದರೆ ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಸ್ವತಂತ್ರವಾಗಿ ಬದುಕುವುದಾಗಿದೆ. ನಾವು ಹುಟ್ಟಿದ ನೆಲದಲ್ಲಿ ಬದುಕನ್ನು ಕಂಡುಕೊಂಡು ಸ್ವಾವಲಂಬಿ ಬದುಕಿನ ಮೂಲಕ ಗ್ರಾಮೀಣ ಅಭಿವೃದ್ಧಿಯ ತೊಡಗಿಸಿ

15 Oct 2025 9:30 pm
ಅತಿ ಸಂಕೀರ್ಣ ಸೈಬರ್ ಅಪರಾಧ : ಎಸ್‌ಪಿ ಹರಿರಾಮ್ ಶಂಕರ ಹೇಳಿಕೆ

ಮೂಡುಬಿದಿರೆ: ಆಳ್ವಾಸ್ ಕಾನೂನು ಕಾಲೇಜಿನ ವತಿಯಿಂದ ಸೈಬರ್ ಕ್ರೈಮ್, ಡ್ರಗ್ ಟ್ರಾಫಿಕಿಂಗ್ ಹಾಗೂ ಸೋಶಿಯಲ್ ಆ್ಯಂಡ್ ಲೀಗಲ್ ಇಂಪ್ಲಿಕೇಶನ್ಸ್ ವಿಷಯ ಕುರಿತು ವಿಶೇಷ ಉಪನ್ಯಾಸ ಸೋಮವಾರದಂದು ವಿದ್ಯಾಗಿರಿ ಕ್ಯಾಂಪಸ್‌ನಲ್ಲಿ ಆಯೋಜ

15 Oct 2025 9:29 pm
ಡಿ.28ರಂದು ಮೂಲ್ಕಿ ಸೀಮೆ ಅರಸು ಕಂಬಳ : ಮೂಲ್ಕಿ ಸೀಮೆಯ ಅರಸ ದುಗ್ಗಣ್ಣ ಸಾವಂತರು ಮಾಹಿತಿ

ಮೂಲ್ಕಿ: ಮೂಲ್ಕಿ ಸೀಮೆ ಅರಸು ಕಂಬಳ ಡಿ.28ರಂದು ಸಾಂಪ್ರದಾಯಿಕವಾಗಿ ವಿಜೃಂಭಣೆಯಿಂದ ನಡೆಯಲಿದೆ ಎಂದು ಮೂಲ್ಕಿ ಸೀಮೆಯ ಅರಸರಾದ ದುಗ್ಗಣ್ಣ ಸಾವಂತರು ತಿಳಿಸಿದ್ದಾರೆ. ಮೂಲ್ಕಿ ಸೀಮೆ ಅರಸು ಕಂಬಳ ಸುಮಾರು 400 ವರ್ಷದ ಇತಿಹಾಸ ಹೊಂದಿದ್ದ

15 Oct 2025 9:26 pm
ಅತ್ಯಾಚಾರ ಯತ್ನ, ಕಠಿಣ ಕ್ರಮಕ್ಕೆ ಒತ್ತಾಯ : ಜನವಾದಿ ಮಹಿಳಾ ಸಂಘಟನೆಯೊಂದ ಪೊಲೀಸರಿಗೆ ಅಭಿನಂದನೆ

ಮೂಡುಬಿದಿರೆ: ನಿಡ್ಡೋಡಿ ಮನೆಯೊಂದರಲ್ಲಿ ಅಪ್ರಾಪ್ತ ವಯಸ್ಸಿನ ಬಾಲಕಿಯರಿಬ್ಬರಿಗೆ ಸಾಮೂಹಿಕ ಅತ್ಯಾಚಾರವೆಸಗಲು ತಯಾರಿ ನಡೆಸುತ್ತಿದ್ದ ನಾಲ್ವರು ದುಷ್ಕರ್ಮಿಗಳನ್ನು ಸಮಯ ಪ್ರಜ್ಞೆಯಿಂದ ಬಂಧಿಸಿದ ಮೂಡುಬಿದಿರೆ ಪೋಲೀಸ್ ನಿರ

15 Oct 2025 9:24 pm
ಅವಕಾಶ, ಮಾರ್ಗದರ್ಶನದಿಂದ ಜೀವನದಲ್ಲಿ ಬದಲಾವಣೆ : ಶರತ್ ಶೆಟ್ಟಿ ಅನಿಸಿಕೆ

ಮೂಡುಬಿದಿರೆ: ನನ್ನ ಇಂದಿನ ಎಲ್ಲ ಸಾಧನೆಗಳಿಗೆ ಆಳ್ವಾಸ್ ಕಾರಣ. ವಿದ್ಯಾರ್ಥಿ ಜೀವನದಲ್ಲಿ ಕ್ರೀಡೆಯ ಮೂಲಕ ಆಳ್ವಾಸ್ ನೀಡಿದ ಅವಕಾಶಗಳು ಮತ್ತು ಮಾರ್ಗದರ್ಶನದಿಂದ ನನ್ನ ಜೀವನದಲ್ಲಿ ಬದಲಾವಣೆ ಸಾಧ್ಯವಾಯಿತು ಎಂದು ಉಡುಪಿ ವಲಯದ ಫ

15 Oct 2025 9:23 pm
ಟೇಕ್ವಾಂಡೋದಲ್ಲಿ ಶಾರದಾ ವಿದ್ಯಾನಿಕೇತನಕ್ಕೆ ಚಿನ್ನ

ಉಳ್ಳಾಲ: ಬೆಂಗಳೂರಿನ ಕೋರಮಂಗಲ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ 42ನೇ ರಾಜ್ಯಮಟ್ಟದ ಟೇಕ್ವಾಂಡೋ ಕ್ರೀಡಾಕೂಟದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯನ್ನು ಪ್ರತಿನಿಧಿಸಿದ್ದ ಶಾರದಾ ವಿದ್ಯಾನಿಕೇತನ ಶಾಲೆಯ ನಿಧಿ ಸುವರ್ಣ ಒಂದು ಚಿನ್ನ

15 Oct 2025 9:21 pm
ಪ್ರಕೃತಿದತ್ತ ಆಹಾರ ಸೇವನೆಯಿಂದ ಉತ್ತಮ ಆರೋಗ್ಯ

ವಿಜಯವಾಣಿ ಸುದ್ದಿಜಾಲ ಬೆಳ್ವೆ ಮಕ್ಕಳ ಹಾಗೂ ತಾಯಂದಿರ ಆರೋಗ್ಯ ಸುರಕ್ಷತೆ, ಪಾಲನೆ, ಕಾಳಜಿ, ವಿವಿಧ ಸೌಲಭ್ಯಗಳನ್ನು ನೀಡುವಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಸೇವೆ ಅಮೂಲ್ಯವಾದದು. ಪ್ರಕೃತಿದತ್ತವಾಗಿ ದೊರೆಯುವ ಆಹಾರ ಪದಾರ್ಥಗಳ

15 Oct 2025 9:21 pm
ಯುವ ಸಂಪನ್ಮೂಲ ಬೆಳವಣಿಗೆ : ಜೇಮ್ಸ್ ಪೀಟರ್ ಡಿಸೋಜ ಹೇಳಿಕೆ

ಮೂಲ್ಕಿ: ಯುವ ಸಂಪನ್ಮೂಲ ಬೆಳೆಸುವ ಹಾಗೂ ದೇಶದ ಅಭಿವೃದ್ಧಿಗಾಗಿ ನೀಡುವ ಉನ್ನತ ಯೋಜನೆಯಡಿ ಮೂಲ್ಕಿ ರೋಟರಿ ವೃತ್ತಿ ಮಾರ್ಗದರ್ಶನ ಶಿಬಿರ ಹಮ್ಮಿಕೊಂಡಿದೆ ಎಂದು ಮೂಲ್ಕಿ ರೋಟರಿ ಅಧ್ಯಕ್ಷ ಜೇಮ್ಸ್ ಪೀಟರ್ ಡಿಸೋಜ ಹೇಳಿದರು. ಮೂಲ್ಕಿ

15 Oct 2025 9:20 pm
ಭಟ್ಟಾರಕ ಶ್ರೀ ಉತ್ತರ ಭಾರತ ಧಾರ್ಮಿಕ ಪ್ರವಾಸ

ಮೂಡುಬಿದಿರೆ: ಇಲ್ಲಿನ ಜೈನಮಠದ ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿ ಅವರು ನಾಲ್ಕು ದಿನ ಉತ್ತರ ಭಾರತಕ್ಕೆ ಧಾರ್ಮಿಕ ಪ್ರವಾಸ ಕೈಗೊಂಡಿದ್ದು, ವಿವಿಧ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ

15 Oct 2025 8:49 pm
ಶೀಘ್ರವೇ 18 ಸಾವಿರ ಶಿಕ್ಷಕರ ನೇಮಕ ಅಧಿಸೂಚನೆ: ಸಚಿವ ಮಧು ಬಂಗಾರಪ್ಪ

ಬೆಂಗಳೂರು: ರಾಜ್ಯದ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಖಾಲಿ ಇರುವ ಶಿಕ್ಷಕರ ಕೊರತೆಯನ್ನು ನೀಗಿಸುವ ನಿಟ್ಟಿನಲ್ಲಿ ಶೀಘ್ರವೇ 18 ಸಾವಿರ ಶಾಲಾ ಶಿಕ್ಷಕರನ್ನು ನೇಮಕ ಅಧಿಸೂಚನೆ ಪ್ರಕಟಿಸಲಾಗುತ್ತದೆ ಎಂದು ಶಾಲಾ ಶಿಕ್ಷಣ ಮತ

15 Oct 2025 8:44 pm
25ರಂದು ಸಾಲಿಗ್ರಾಮ ಪಪಂ ಸುವರ್ಣ ಸಂಭ್ರಮ

ಕೋಟ: ಸಾಲಿಗ್ರಾಮ ಪಟ್ಟಣ ಪಂಚಾಯಿತಿ ನಗರ ಸ್ಥಳೀಯಾಡಳಿತವಾಗಿ 50 ವರ್ಷ ಕಳೆದಿದ್ದು, ಈ ನಿಟ್ಟಿನಲ್ಲಿ ಸುವರ್ಣ ಸಂಭ್ರಮ ಕಾರ್ಯಕ್ರಮ ಅ.25ರಂದು ಸಾಲಿಗ್ರಾಮ ಗುರುನರಸಿಂಹ ಬಯಲು ರಂಗಮಂದಿರದಲ್ಲಿ ಜರುಗಲಿದೆ ಎಂದು ಪಪಂ ಮುಖ್ಯಾಧಿಕಾರಿ

15 Oct 2025 8:34 pm
ಹೊಸದಾಗಿ 800 ಕೆಪಿಎಸ್ ಆರಂಭ: ಒಂದನೇ ತರಗತಿಯಿಂದಲೇ ಕಂಪ್ಯೂಟರ್ ಶಿಕ್ಷಣ: ಸಚಿವ ಮಧು ಬಂಗಾರಪ್ಪ

ಬೆಂಗಳೂರು: ಮೂರನೇ ತರಗತಿಯಿಂದಲೇ ಕೃತಕ ಬುದ್ಧಿಮತ್ತೆ (ಎಐ) ಶಿಕ್ಷಣ ನೀಡುವುದಾಗಿ ಕೇಂದ್ರ ಶಿಕ್ಷಣ ಇಲಾಖೆ ಪ್ರಕಟಿಸಿರುವ ಬೆನ್ನಲ್ಲೇ, ಒಂದನೇ ತರಗತಿಯಿಂದಲೇ ಕಂಪ್ಯೂಟರ್ ಶಿಕ್ಷಣ ನೀಡಲು ರಾಜ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ

15 Oct 2025 8:34 pm
ನೈಋತ್ಯ ರೈಲ್ವೆ ನೂತನ ಎಜಿಎಂ ಆಗಿ ಪಿ. ಅನಂತ

ಹುಬ್ಬಳ್ಳಿ : ನೈಋತ್ಯ ರೈಲ್ವೆಯ ನೂತನ ಹೆಚ್ಚುವರಿ ಪ್ರಧಾನ ವ್ಯವಸ್ಥಾಪಕರಾಗಿ ಪಿ. ಅನಂತ ಅವರು ಸೋಮವಾರ ಅಧಿಕಾರ ವಹಿಸಿಕೊಂಡಿದ್ದಾರೆ. ಭಾರತೀಯ ರೈಲ್ವೆ ಮೆಕಾನಿಕಲ್ ಇಂಜಿನಿಯರ್​ಗಳ ಸೇವೆಯ (ಐಆರ್​ಎಸ್​ಎಂಇ) 1989ರ ಬ್ಯಾಚ್ನ ಅಧಿ

15 Oct 2025 8:32 pm
ಲಾಭದಾಸೆ ತೋರಿಸಿ ವಂಚನೆ

ಹುಬ್ಬಳ್ಳಿ: ಟೆಲಿಗ್ರಾಂ ಆ್ಯಪ್‌ನಲ್ಲಿ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿ ಲಾಭ ಗಳಿಸಬಹುದೆಂದು ನಗರದ ಮಹಿಳೆಯೊಬ್ಬರಿಗೆ ನಂಬಿಸಿ 3.69 ಲಕ್ಷ ರೂ. ವಂಚಿಸಲಾಗಿದೆ. ಸುರೇಶ ಎಂಬುವವರ ಪತ್ನಿಗೆ ಸಾಮಾಜಿಕ ಜಾಲತಾಣಗಳ ಮೂಲಕ ಸಂಪರ್ಕ

15 Oct 2025 8:32 pm
4.33 ಲಕ್ಷ ರೂ. ಮೌಲ್ಯದ ಆಭರಣ ಕಳವು

ಹುಬ್ಬಳ್ಳಿ: ಇಲ್ಲಿಯ ಬಂಕಾಪುರ ಚಾಳದ ತಬೀಬ್‌ಲ್ಯಾಂಡ್ ಹತ್ತಿರ ಮನೆಯೊಂದರ ಬೀಗ ಮುರಿದ ಕಳ್ಳರು ಮನೆಯಲ್ಲಿದ್ದ 4.33 ಲಕ್ಷ ರೂ. ಮೌಲ್ಯದ ಆಭರಣ ಕಳವು ಮಾಡಿದ್ದಾರೆ. ಮಹ್ಮದ ರಫೀಕ್ ಕಲಬುರಗಿ ಎಂಬುವವರು ಮನೆಯ ಬೀಗ ಹಾಕಿ ಕುಟುಂಬ ಸಮೇತ ಕ

15 Oct 2025 8:31 pm
ಅರ್ಹರಿಗೆ ಶೀಘ್ರ ನಿವೇಶನ ಹಂಚಿಕೆ

ವಿಜಯವಾಣಿ ಸುದ್ದಿಜಾಲ ಹೆಬ್ರಿ ಚಾರದಲ್ಲಿ ನಿವೇಶನ ರಹಿತರ 52 ಅರ್ಜಿಗಳು ಬಂದಿದ್ದು, ಅರ್ಹರನ್ನು ಗುರುತಿಸಿ ಮೊದಲ ಪ್ರಯತ್ನದಲ್ಲಿ ನಿವೇಶನ ಹಂಚಿಕೆಗೆ ಸೂಕ್ತ ಕ್ರಮ ವಹಿಸಲಾಗುವುದು ಎಂದು ಚಾರ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಚ್.ದ

15 Oct 2025 8:31 pm
ಮನೆ ಮನೆಗೆ ಪೊಲೀಸ್ ವಿಸಿಟ್ : ಯೋಜನೆ ಹಿಂದೆ ಜನಸ್ನೇಹಿ ವ್ಯವಸ್ಥೆ ರೂಪು ಉದ್ದೇಶ : ವಿಶ್ವಾಸ, ಸುರಕ್ಷತೆ, ನೇರ ಸಂಪರ್ಕ ಗುರಿ

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ ನಿಮ್ಮ ಮನೆಗೂ ಪೊಲೀಸರು ಬರಲಿದ್ದಾರೆ, ಹಾಗೆಂದು ಭಯಪಡಬೇಕಿಲ್ಲ! – ಇದು ಕರ್ನಾಟಕ ಸರ್ಕಾರ ಜನಸ್ನೇಹಿ ಪೊಲೀಸ್ ವ್ಯವಸ್ಥೆ ರೂಪಿಸುವ ಮಹತ್ತರ ಉದ್ದೇಶ ಹೊಂದಿದ ‘ಮನೆ ಮನೆಗೆ ಪೊಲೀಸ್’ ಎಂಬ ವಿನೂ

15 Oct 2025 8:28 pm
ನ.2ರಂದು ಜಿಲ್ಲಾ ಮಟ್ಟದ ಕವಿಗೋಷ್ಠಿ

ಬೇಲೂರು: ಕನ್ನಡ ರಾಜ್ಯೋತ್ಸವದ ಅಂಗವಾಗಿ ಜಿಲ್ಲಾಮಟ್ಟದ ಕವಿಗೋಷ್ಠಿ ಹಾಗೂ ಗೀತಗಾಯನ ಸ್ಪರ್ಧೆಯನ್ನು ನವೆಂಬರ್ 2ರಂದು ತಾಲೂಕಿನ ಹಲ್ಮಿಡಿ ಗ್ರಾಮದಲ್ಲಿ ಆಯೋಜಿಸಲಾಗಿದೆ ಎಂದು ಕರ್ನಾಟಕ ರಾಜ್ಯ ಬರಹಗಾರರ ಸಂಘದ ಜಿಲ್ಲಾಧ್ಯಕ್ಷ ಡ

15 Oct 2025 8:28 pm
ಕಾರಂತರ ಸಾಹಿತ್ಯ ಸಾಧನೆ ಎಲ್ಲರಿಗೂ ಮಾದರಿ

ಕೋಟ: ಕೋಟತಟ್ಟು ಗ್ರಾಪಂ ಹಾಗೂ ಡಾ.ಶಿವರಾಮ ಕಾರಂತ ಪ್ರತಿಷ್ಠಾನ ಆಶ್ರಯದಲ್ಲಿ ಶುಕ್ರವಾರ ಕಾರಂತ ಥೀಮ್ ಪಾರ್ಕಿನಲ್ಲಿ ಡಾ.ಶಿವರಾಮ ಕಾರಂತರ 123ನೇ ಜನ್ಮದಿನೋತ್ಸವ ಆಚರಿಸಲಾಯಿತು. ಪ್ರತಿಷ್ಠಾನದ ಗೌರವಾಧ್ಯಕ್ಷ ಆನಂದ ಸಿ.ಕುಂದರ್ ಕಾ

15 Oct 2025 8:27 pm
ಕಂಬಳಕ್ಕೆ ಕ್ರೀಡಾ ಮಾನ್ಯತೆ : ಮಾಜಿ ಸಚಿವ ಬಿ.ರಮಾನಾಥ ರೈ ಹೇಳಿಕೆ

ವಿಜಯವಾಣಿ ಸುದ್ದಿಜಾಲ ಬಂಟ್ವಾಳ ಈ ಹಿಂದೆ ಹಲವಾರು ಸಂಕಷ್ಟ, ಕಾನೂನು ತೊಡಕುಗಳನ್ನು ಎದುರಿಸುತ್ತಾ ಬಂದಿರುವ ಕಂಬಳಕ್ಕೆ ಪ್ರಸಕ್ತ ಮುಖ್ಯಮಂತ್ರಿ ಸಿದ್ದರಾಮಯ್ಯ ಕೈಗೊಂಡ ದಿಟ್ಟ ನಿರ್ಧಾರದಿಂದ ಕ್ರೀಡಾ ಮಾನ್ಯತೆ ದೊರಕಿದ್ದು, ಮ

15 Oct 2025 8:27 pm
ಗ್ರಾಮೀಣ ಜನರಿಗೆ ಆರೋಗ್ಯ ಅರಿವು ಮೂಡಿಸಿ

ಆಲೂರು: ಗ್ರಾಮೀಣ ಭಾಗದ ಜನರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಆರೋಗ್ಯ ತಪಾಸಣೆ ಶಿಬಿರ ಆಯೋಜಿಸಿರುವುದು ಶ್ಲಾಘನೀಯ ಎಂದು ರೆಡ್‌ಕ್ರಾಸ್ ಸಂಸ್ಥೆ ತಾಲೂಕು ಅಧ್ಯಕ್ಷ ಕೆ.ಎನ್.ಕಾಂತರಾಜ್ ಹೇಳಿದರು. ಹಾಸನ ನಗರದ ಇಂಡಿಯಾನ ಮಲ್

15 Oct 2025 8:27 pm
ಬಿ.ಎಂ.ರಮೇಶ್ ಅವಿರೋಧ ಆಯ್ಕೆ

ಮದ್ದೂರು : ತಾಲೂಕಿನ ಕೊಪ್ಪ ಹೋಬಳಿಯ ಬೆಕ್ಕಳಲೆ ಗ್ರಾಮದ ಪ್ರಾಥಮಿಕ ವಿವಿಧೋದ್ದೇಶ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಬಿ.ಎಂ.ರಮೇಶ್ ಅವಿರೋಧವಾಗಿ ಆಯ್ಕೆಯಾದರು. ಯೋಗೇಶ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ಹ

15 Oct 2025 8:01 pm
ಬಾಂಧವ್ಯ ಫೌಂಡೇಶನ್‌ನಿಂದ ಬಾಲಕಿಗೆ ವೈದ್ಯಕೀಯ ನೆರವು

ಕೋಟ: ಬಾಂಧವ್ಯ ಫೌಂಡೇಶನ್‌ನ ನೆರವು ಯೋಜನೆಯಿಂದ, ಕರುಳಿನ ಸಮಸ್ಯೆಯಿಂದ ಬಳಲುತ್ತಿರುವ ಪ್ರಧನ್ಯಾ ಎಂಬ ಬಾಲಕಿಗೆ 50,000 ರೂ. ವೈದ್ಯಕೀಯ ನೆರವನ್ನು ಸಾಂಕೇತಿಕವಾಗಿ ಹಸ್ತಾಂತರಿಸಲಾಯಿತು. ಬಾಂಧವ್ಯ ಟ್ರಸ್ಟ್ ಮೂಲಕ ಆಕೆ ಚಿಕಿತ್ಸೆ ಪಡ

15 Oct 2025 7:59 pm
ನೀರಿನ ಬವಣೆ ನೀಗಿಸಲು ಕ್ರಮ

ಕೆ.ಎಂ.ದೊಡ್ಡಿ : ಸೂಳೆಕೆರೆ ಅಚ್ಚುಕಟ್ಟು ವ್ಯಾಪ್ತಿಯ ರೈತರ ಬಾಳು ಹಸನಾಗಿಸುವ ನಿಟ್ಟಿನಲ್ಲಿ ಕೆರೆ ಮತ್ತು ನಾಲೆಗಳನ್ನು ಅಭಿವೃದ್ಧಿಪಡಿಸಿ ಕೊನೇ ಭಾಗದ ರೈತರ ನೀರಿನ ಬವಣೆ ನೀಗಿಸಲು ಕ್ರಮ ವಹಿಸುತ್ತಿದ್ದೇನೆ ಎಂದು ಶಾಸಕ ಕದಲೂರ

15 Oct 2025 7:58 pm
ಶ್ರೀನಿವಾಸ ಕಲ್ಯಾಣೋತ್ಸವ ಆಮಂತ್ರಣ ಬಿಡುಗಡೆ

ಪುತ್ತೂರು ಗ್ರಾಮಾಂತರ: ಪುತ್ತೂರು ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ವತಿಯಿಂದ ನ.29 ಮತ್ತು 30ರಂದು ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಎದುರು ಗದ್ದೆಯಲ್ಲಿ ಏರ್ಪಡಿಸಲಾಗಿರುವ ಮೂರನೇ ವರ್ಷದ ಶ್ರೀನಿವಾಸ ಕಲ್ಯಾಣೋತ್

15 Oct 2025 7:58 pm
ಕನ್ನಡ ಚಳುವಳಿಗಾರರ ಬಗ್ಗೆ ಯುವ ಪೀಳಿಗೆಗೆ ತಿಳಿಸಬೇಕು; ವಿ.ಸೋಮಣ್ಣ ಅಭಿಮತ, ಹೋರಾಟಗಾರ ಪಾಲನೇತ್ರಗೆ ಅಭಿನಂದನೆ

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಹೋರಾಟಗಾರರ ಸಂಖ್ಯೆ ಕಡಿಮೆಯಾಗಿದೆ. ಹಿಂದಿನ ಹೋರಾಟಗಾರರ ಬಗ್ಗೆ ಯುವ ಪೀಳಿಗೆಗೆ ತಿಳಿಸುವ ಅಗತ್ಯವಿದೆ ಎಂದು ಕೇಂದ್ರ ರೈಲ್ವೇ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಅಭಿಪ್ರಾಯಿಸಿದ್ದಾರೆ. ರವೀಂದ್

15 Oct 2025 7:57 pm
ನೊಂದ ಕುಟುಂಬ, ಅಧಿಕಾರಿಗಳ ಜಟಾಪಟಿ

ಶ್ರೀರಂಗಪಟ್ಟಣ: ತಾಲೂಕಿನ ಕಿರಂಗೂರಿನ ಶ್ರೀರಾಮ ದೇವರ ದೇವಾಲಯ ಸುಪರ್ದಿ ವಿಚಾರಕ್ಕೆ ಸಂಬಂಧಿಸಿದಂತೆ ಭೂಮಿ ತಾಯಿ ಹೋರಾಟ ಸಮಿತಿ ಹಾಗೂ ತಾಲೂಕು ಆಡಳಿತ ನಡುವೆ ನಡೆಯುತ್ತಿದ್ದ ಪ್ರತಿಭಟನೆ ಬುಧವಾರ ತೀವ್ರ ಸ್ವರೂಪಕ್ಕೆ ತಿರುಗಿ

15 Oct 2025 7:56 pm
ನೈಸರ್ಗಿಕ ಕೃಷಿ ಅಭಿಯಾನ ತರಬೇತಿ

ವಿಟ್ಲ: ಬಂಟ್ವಾಳ ತಾಲೂಕು ಕೃಷಿ ಇಲಾಖೆ ವತಿಯಿಂದ ಅಳಿಕೆ ಗುಚ್ಛದ ತರಬೇತಿ ಕಾರ್ಯಕ್ರಮದಡಿ ನೈಸರ್ಗಿಕ ಕೃಷಿ ಅಭಿಯಾನ ತರಬೇತಿ ಕಾರ್ಯಕ್ರಮ ಅಳಿಕೆ ಗ್ರಾಮ ಪಂಚಾಯಿತಿ ಸಭಾಭವನದಲ್ಲಿ ಮಂಗಳವಾರ ನಡೆಯಿತು. ಅಳಿಕೆ ಗ್ರಾಮ ಪಂಚಾಯಿತಿ ಸ

15 Oct 2025 7:49 pm
Foods: ನಿಮಗೆ ಸಾಮಾನ್ಯವೆಂದು ತೋರುವ ಈ 6 ರೀತಿಯ ಆಹಾರಗಳು, ನಿಧಾನವಾಗಿ ನಿಮ್ಮನ್ನು ಅಸ್ವಸ್ಥಗೊಳಿಸುತ್ತವೆ ಎಚ್ಚರ..!

Foods: ನಮ್ಮ ದೈನಂದಿನ ಆಹಾರ ಪದ್ಧತಿಗಳು ದೀರ್ಘಾವಧಿಯ ಆರೋಗ್ಯದ ಮೇಲೆ ಸದ್ದಿಲ್ಲದೆ ಪರಿಣಾಮ ಬೀರುತ್ತವೆ. ನಾವು ಸಾಮಾನ್ಯ ಎಂದು ನೋಡುವ ಹಲವಾರು ಆಹಾರಗಳು ಕ್ರಮೇಣ ಹಾನಿಯನ್ನು ಉಂಟುಮಾಡುತ್ತವೆ. ಈ 6 ಆಹಾರಗಳನ್ನು ತಿನ್ನುವಾಗ ಬಗ್ಗ

15 Oct 2025 7:49 pm
10, 12ರ ಪಾಸ್ ಅಂಕ ಶೇ.33: ಸಚಿವ ಮಧು ಬಂಗಾರಪ್ಪಹೇಳಿದ್ದಿಷ್ಟು

ಬೆಂಗಳೂರು: ಸಿಬಿಎಸ್‌ಇ ಮತ್ತು ಇತರೆ ರಾಜ್ಯಗಳ ಮಂಡಳಿ ಪರೀಕ್ಷೆಗಳಲ್ಲಿರುವಂತೆ ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಕನಿಷ್ಠ ತೇರ್ಗಡೆ ಅಂಕಗಳನ್ಜು ಶೇ.35ರಿಂದ 33ಕ್ಕೆ ನಿಗದಿ ಮಾಡಲಾಗಿದೆ ಎಂದು ಶಾಲಾ ಶಿ

15 Oct 2025 7:48 pm
ಔರಾದ್ ನಲ್ಲಿ ಬೃಹತ್ ಪ್ರತಿಭಟನೆ 18ರಂದು

ಔರಾದ್: ಅತಿವೃಷ್ಟಿಯಿಂದ ಬೆಳೆ ಹಾನಿಗೀಡಾಗಿ ಸಂಕಷ್ಟದಲ್ಲಿರುವ ರೈತರಿಗೆ ಪರಿಹಾರ ವಿತರಿಸಲು ವಿಳಂಬ ಮಾಡುತ್ತಿರುವ ರಾಜ್ಯ ಸರ್ಕಾರದ ವಿರುದ್ಧ ಜಿಲ್ಲಾ ಬಿಜೆಪಿ ರೈತ ಮೋರ್ಚಾ ನೇತೃತ್ವದಲ್ಲಿ ಅ.18ರಂದು ಪಟ್ಟಣದಲ್ಲಿ ಬೃಹತ್ ಪ್ರ

15 Oct 2025 7:15 pm
ರಾಮನಗರದಲ್ಲಿ 17ಕ್ಕೆ ಮೊಗಳ್ಳಿ ಗಣೇಶ್ ನುಡಿ ನಮನ

ರಾಮನಗರ: ‘ನಮ್ಮವರು’ ತಂಡವು ಖ್ಯಾತ ಸಾಹಿತಿ ಡಾ. ಮೊಗಳ್ಳಿ ಗಣೇಶ್ ಅವರ ನುಡಿ ನಮನ ಕಾರ್ಯಕ್ರಮವನ್ನು ನಗರದ ಡಾ. ಬಿ.ಆರ್. ಅಂಬೇಡ್ಕರ್‌ ಭವನದಲ್ಲಿ ಶುಕ್ರವಾರ ಬೆಳಿಗ್ಗೆ 10 ಗಂಟೆಗೆ ಹಮ್ಮಿಕೊಂಡಿದೆ. ನಗರಸಭೆ ಅಧ್ಯಕ್ಷ ಕೆ. ಶೇಷಾದ್ರಿ

15 Oct 2025 7:15 pm
ಪಠ್ಯೇತರ ಚಟುವಟಿಕೆಯಲ್ಲೂ ವಿದ್ಯಾರ್ಥಿಗಳು ತೊಡಗಿಸಿಕೊಳ್ಳಿ: ಕೆ.ಸತೀಶ್

ರಾಮನಗರ: ಶಿಕ್ಷಣದೊಂದಿಗೆ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಅಗತ್ಯ ಯುವಜನಾಂಗ ಹಿಂದೆದಿಗಿಂತಲೂ ಇದೀಗ ಹೆಚ್ಚು ಅನಿವಾರ್ಯವಾಗಿದೆ ಎಂದು ಸರ್ಕಾರಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ಕೆ.ಸತೀಶ್ ಅಭಿಪ್ರಾಯಪಟ್ಟರ

15 Oct 2025 7:12 pm
ಸಿಎಂ ಅಭಿಮಾನಿ ಅನೂಪ್ ರೇವಣ್ಣ : ಮಾಜಿ ಸಚಿವ ಎಚ್.ಎಂ.ರೇವಣ್ಣ ಪುತ್ರನ ಹೊಸ ಸಿನಿಮಾ ‘ಕನಕರಾಜ’

ಬೆಂಗಳೂರು : ‘ಲಕ್ಷ್ಮಣ’, ‘ನಾ ಪಂಟ ಕಣೋ, ‘ಹೈಡ್ ಆ್ಯಂಡ್ ಸೀಕ್’ ಬಳಿಕ ಅನೂಪ್ ರೇವಣ್ಣ ನಟಿಸುತ್ತಿರುವ ಸಿನಿಮಾ ‘ಕನಕರಾಜ’. ಇದೊಂದು ಸಾಮಾಜಿಕ ಚಿತ್ರವಾಗಿದ್ದು, ಇಲ್ಲಿ ಅನೂಪ್ ರೇವಣ್ಣ ಯುವರಾಜಕಾರಣಿ ಜತೆಗೆ ಸಿಎಂ ಸಿದ್ದರಾಮಯ್ಯ

15 Oct 2025 7:11 pm
2027ಕ್ಕೆ ಜಿಲ್ಲೆಯನ್ನು ಕುಷ್ಟರೋಗದಿಂದ ಮುಕ್ತಿಗೊಳಿಸಿ

ರಾಮನಗರ: ಜಿಲ್ಲೆಯಲ್ಲಿ ನವೆಂಬರ್ 03 ರಿಂದ 19ರ ವರೆಗೆ ಕುಷ್ಠರೋಗ ಪ್ರಕರಣ ಪತ್ತೆ ಹಚ್ಚುವ ಆಂದೋಲನವನ್ನು ಹಮ್ಮಿಕೊಳ್ಳಲಾಗಿದೆ, ಪ್ರಾಥಮಿಕ ಹಂತದಲ್ಲೇ ಕುಷ್ಠರೋಗ ಪ್ರಕರಣಗಳನ್ನು ಪತ್ತೆಹಚ್ಚಿ, ಚಿಕಿತ್ಸೆ ನೀಡಿ ಗುಣಮುಖರನ್ನಾಗಿ

15 Oct 2025 7:10 pm
‘ನಮ್ಮ ಫ್ಲಿಕ್ಸ್’ನಲ್ಲಿ ‘ಜೂನಿಯರ್’ ಜೋರು: ಕನ್ನಡಿಗರೇ ಕನ್ನಡಿಗರಿಗಾಗಿ ಪ್ರಾರಂಭಿಸಿರುವ ಒಟಿಟಿಯಲ್ಲಿ ಕನ್ನಡ ಚಿತ್ರಗಳ ಹಬ್ಬ

ಬೆಂಗಳೂರು: ಕನ್ನಡದ ಕಂಟೆಂಟ್ ಸಿನಿಮಾಗಳಿಗಾಗಿಯೇ ಆರಂಭವಾಗಿರುವ ಒಟಿಟಿ ವೇದಿಕೆ ‘ನಮ್ಮ ಫ್ಲಿಕ್ಸ್’. 2020ರಲ್ಲಿ ಆರಂಭವಾದ ಈ ಪ್ಲಾಟ್‌ಫಾರಂ ಇದೀಗ 4.50 ಲಕ್ಷಕ್ಕೂ ಅಧಿಕ ಜನರನ್ನು ತಲುಪಿದೆ. ಭಿನ್ನ, ವಿಭಿನ್ನ ಹಾಗೂ ಸದಭಿರುಚಿಯ ಸಿನಿ

15 Oct 2025 7:05 pm
ಸಂಭ್ರಮ ಅವಕಾಶ ಕಸಿದ ಕೋರ್ಟ್ ಆದೇಶ

*ನಾಲ್ಕು ಸದಸ್ಯರ ಗೌಪ್ಯ ಮತದಾನ *ನ್ಯಾಯಾಲಯಕ್ಕೆ ಮಾಹಿತಿ ಸಲ್ಲಿಕೆ ನಂತರ ರಿಸಲ್ಟ್ ಪ್ರಕಟ ಮಾಗಡಿ ಮಾಗಡಿ ಪುರಸಭೆ ಅಧ್ಯಕ್ಷ ಸ್ಥಾನದ ಚುನಾವಣೆ ಮಂಗಳವಾರ ನಿಗದಿಯಂತೆ ನಡೆಯಿತಾದರೂ ಹೈಕೋರ್ಟ್ ನಿರ್ದೇಶನದ ಹಿನ್ನೆಲೆಯಲ್ಲಿ ಫಲಿ

15 Oct 2025 7:01 pm
ಸಿದ್ದಕಟ್ಟೆ ಕೊಡಂಗೆ ಕಂಬಳಕ್ಕೆ ಮಳೆ ಅಡ್ಡಿ

ಬಂಟ್ವಾಳ: ಇಲ್ಲಿನ ಸಿದ್ದಕಟ್ಟೆ ಕೊಡಂಗೆ ವೀರ–ವಿಕ್ರಮ ಜೋಡುಕರೆಯಲ್ಲಿ ಭಾನುವಾರ ರಾತ್ರಿ ಸಮಾಪನಗೊಂಡ ಎರಡನೇ ವರ್ಷದ ರೋಟರಿ ಕಂಬಳಕ್ಕೆ ಕೆಲಹೊತ್ತು ಸುರಿದ ಧಾರಾಕಾರ ಮಳೆ ಅಡ್ಡಿಯಾಯಿತು. ಭಾನುವಾರ ಬೆಳಗ್ಗೆಯಿಂದ ಸಂಜೆ ತನಕ ಸು

15 Oct 2025 6:59 pm
ಕಟ್ಟಡ ನಿರ್ಮಾಣಕ್ಕೆ 3.60 ಕೋಟಿ ರೂ. ಮಂಜೂರು : ಶಾಸಕ ಹರೀಶ್ ಪೂಂಜ ಹೇಳಿಕೆ

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ ರಾಜ್ಯಕ್ಕೆ ಮಾದರಿಯಾಗುವ ರೀತಿಯಲ್ಲಿ ಅಂದಾಜು 7 ಕೋಟಿ ರೂ. ವೆಚ್ಚದಲ್ಲಿ ಅಂಬೇಡ್ಕರ್ ಭವನ ನಿರ್ಮಾಣವಾಗಲಿದೆ. ಈಗಾಗಲೇ ಕಟ್ಟಡ ನಿರ್ಮಾಣಕ್ಕೆ 3.60 ಕೋಟಿ ರೂ. ಅನುದಾನ ಮಂಜೂರಾಗಿದೆ. ಬೆಳ್ತಂಗಡಿ ತ

15 Oct 2025 6:57 pm
30ರೊಳಗೆ 300 ಕೋಟಿ ರೂ. ಪರಿಹಾರ ಪಾವತಿ

ಬೀದರ್: ಬೀದರ್ ಜಿಲ್ಲೆಯಲ್ಲಿ ಸೆಪ್ಟೆಂಬರ್ ನಲ್ಲಿ ಸುರಿದ ಧಾರಾಕಾರ ಮಳೆಯಿಂದ ಆಗಿರುವ ಬೆಳೆ ಹಾನಿಗೆ ಮುಖ್ಯಮಂತ್ರಿಗಳು ಘೋಷಿಸಿರುವ ಪ್ರತಿ ಹೆಕ್ಟೇರ್ ಗೆ ಹೆಚ್ಚುವರಿ 8500 ರೂ. ಪರಿಹಾರವೂ ಸೇರಿದಂತೆ ಒಟ್ಟಾರೆ 300 ಕೋಟಿ ರೂ. ಬೆಳೆ ಹ

15 Oct 2025 6:55 pm
ನಗರಸಭೆ ಸೇರ್ಪಡೆಗೆ ಗ್ರಾಮಸ್ಥರ ವಿರೋಧ

ಮಾಯಗಾನಹಳ್ಳಿ, ಬಿಳಗುಂಬ ಗ್ರಾಪಂ ರಾಮನಗರಕ್ಕೆ ಸೇರಿಸದಂತೆ ಪಟ್ಟು ರಾಮನಗರ ಗ್ರೇಡ್-1 ಮಾದರಿಯಲ್ಲಿ ರಾಮನಗರ ನಗರಸಭೆಯನ್ನು ಮೇಲ್ದರ್ಜೆಗೇರಿಸಲು ಮಾಯಗಾನಹಳ್ಳಿ, ಬಿಳಗುಂಬ ಗ್ರಾಪಂಗಳನ್ನು ಸೇರಿಸಿಕೊಳ್ಳುವ ಪ್ರಯತ್ನ ಚಾಲ್ತಿ

15 Oct 2025 6:55 pm
ಗ್ರಾಹಕರ ಮನಗೆದ್ದ ಅಮೃತ್ ಟೆಕ್ಸ್‌ಟೈಲ್ಸ್- ರೆಡಿಮೆಡ್ಸ್ :ಸುಮಂತ್ ಕುಮಾರ್ ಮೆಚ್ಚುಗೆ

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ ಯಾವುದೇ ಉದ್ಯಮಗಳು ಯಶಸ್ಸು ಆಗಬೇಕಾದರೆ ನಿರಂತರ ಶ್ರಮದೊಂದಿಗೆ ಗ್ರಾಹಕರಿಗೆ ಗುಣಮಟ್ಟದ ಉತ್ಪನ್ನಗಳನ್ನು ನೀಡುವ ಜತೆಗೆ ನಗುಮೊಗದ ಸೇವೆ ಅಗತ್ಯ. ಈ ಎರಡನ್ನೂ ಗ್ರಾಹಕರಿಗೆ ನೀಡುವ ಮೂಲಕ ಉಜಿ

15 Oct 2025 6:54 pm
ಆರ್ಕಿಡ್ ಪ್ರದರ್ಶನದಲ್ಲಿ ಬಹುಮಾನ

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ ಬೆಂಗಳೂರಿನ ಸೇಂಟ್ ಜೋಸ್ ಫ್ ವಿಶ್ವವಿದ್ಯಾಲಯದಲ್ಲಿ ದಿ ಆರ್ಕಿಡ್ ಸೊಸೈಟಿ ಆಫ್ ಕರ್ನಾಟಕ, ಇಂಡೋ ಅಮೇರಿಕನ್ ಹೈಬ್ರಿಡ್ ಸೀಡ್ಸ್ ಆಯೋಜಿಸಿದ ಆರ್ಕಿಡ್ ಪ್ರದರ್ಶನದಲ್ಲಿ ಶ್ರೀ ಕ್ಷೇತ್ರ ಧರ್ಮಸ

15 Oct 2025 6:52 pm
ವಿವಿಧ ಇಲಾಖೆಯಿಂದ ಜಂಟಿ ಸರ್ವೇ

ಸೋಮವಾರಪೇಟೆ: ಮಡಿಕೇರಿ ತಾಲೂಕಿನ ಮುಕ್ಕೊಡ್ಲು ಗ್ರಾಮದ ಕೃಷಿಕ ನಾಣಿಯಪ್ಪ ಅವರ ಕೃಷಿ ಭೂಮಿಯಲ್ಲಿ ಏಲಕ್ಕಿ, ಕಾಫಿ ಗಿಡಗಳನ್ನು ಅರಣ್ಯ ಇಲಾಖೆಯ ಸಿಬ್ಬಂದಿ ಕಡಿದು ನಾಶಪಡಿಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ವಿವಿಧ ಇಲಾಖೆಯಿಂದ ಮ

15 Oct 2025 6:16 pm
ಅವಳಿ ನಗರದ ನಾಗರಿಕರು ಕಂಡರಿಯದ ಮೂಲಭೂತ ಸೌಕರ್ಯಗಳ ಕೊರತೆ

ಗದಗ : ಇತ್ತೀಚಿಗಷ್ಟೇ ಈ ಒಂದು ನಗರವು ಗದಗ ಜಿಲ್ಲಾ ಉಸ್ತುವಾರಿ ಸಚಿವರಾದ ಸನ್ಮಾನ್ಯ ಡಾ!! ಎಚ್ ಕೆ ಪಾಟೀಲ್ ಸಾಹೇಬರ ನೇತೃತ್ವದಲ್ಲಿ ಹೈಟೆಕ್ ನಗರವಾಗಿ ಪರಿವರ್ತನೆಯಾಗುವ ಹೊಸ್ತಿಲಿನಲ್ಲಿ ವ್ಯಾಪಾರ, ವಾಣಿಜ್ಯ ಮತ್ತು ವಸ್ತು ಪ್ರದ

15 Oct 2025 6:12 pm
ಸ್ವಚ್ಛ ಮೇವ ಜೀವಿತೇ : ಸ್ವಚ್ಛತಾ ಕಾರ್ಯ

Gadag:ನಗರದ ಪ್ರತಿಷ್ಠತ ಕೆ. ಎಲ್.‌ ಇ. ಸಂಸ್ಥೆಯ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಎನ್.‌ ಎಸ್.‌ ಎಸ್.‌ ಘಟಕದ ವತಿಯಿಂದ ಇತ್ತಿಚಿಗೆ ಗದಗ ನಗರದ ಐತಿಹಾಸಿಕ ಪ್ರಸಿದ್ಧ ಶ್ರೀ. ಸೋಮೇಶ್ವರ ದೇವಸ್ಥಾನ(ಕರೇ ದೇವರ ಗುಡಿ) ಹಾಗೂ ಶ್ರೀ. ರಾಮೇಶ

15 Oct 2025 6:10 pm
19ರಿಂದ 22ರವರೆಗೆ ದ್ವಿಚಕ್ರ, ತ್ರಿಚಕ್ರ ವಾಹನಗಳ ಸಂಚಾರ ನಿಷೇಧ

ಹನೂರು: ತಾಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ದೀಪಾವಳಿ ಜಾತ್ರಾ ಮಹೋತ್ಸವ ಜರುಗುವ ಹಿನ್ನೆಲೆಯಲ್ಲಿ ಭಕ್ತರ ಸುರಕ್ಷತಾ ದೃಷ್ಟಿಯಿಂದ ಅ.19ರಿಂದ 22ರವರೆಗೆ ಬೆಟ್ಟಕ್ಕೆ ದ್ವಿಚಕ್ರ ಹಾಗೂ ತ್ರಿಚಕ್ರ ವಾಹನಗಳ ಸಂಚಾರವನ್ನು ನಿಷೇಧಿ

15 Oct 2025 6:01 pm
ಸಿದ್ದಾಪುರದಲ್ಲಿ ಸ್ವಚ್ಛತಾ ಕಾರ್ಯ

ಸಿದ್ದಾಪುರ: ಸ್ವಚ್ಛ ಕೊಡಗು-ಸುಂದರ ಕೊಡಗು ಅಭಿಯಾನದ ಅಂಗವಾಗಿ ಸಿದ್ದಾಪುರದ ವಿವಿಧೆಡೆ ಬುಧವಾರ ಸ್ವಚ್ಛತಾ ಕಾರ್ಯ ನಡೆಸಲಾಯಿತು. ಗ್ರಾಮ ಪಂಚಾಯಿತಿ ಹಾಗೂ ವಿವಿಧ ಸಂಘ, ಸಂಸ್ಥೆಗಳ ಸಹಕಾರದೊಂದಿಗೆ ಸಿದ್ದಾಪುರದ ಬಸ್ ನಿಲ್ದಾಣ, ಮ

15 Oct 2025 6:01 pm
ನ.6ರಿಂದ ಸುವರ್ಣ ಸಂಭ್ರಮ ಜೇಸಿ ಸಪ್ತಾಹ

ಸೋಮವಾರಪೇಟೆ: ಜೇಸಿ ಸೋಮವಾರಪೇಟೆ ಪುಷ್ಪಗಿರಿ ಸಂಸ್ಥೆ ವತಿಯಿಂದ ನ.6ರಿಂದ 10ರವರೆಗೆ ಸುವರ್ಣ ಸಂಭ್ರಮ ಜೇಸಿ ಸಪ್ತಾಹ ನಡೆಯಲಿದೆ ಎಂದು ಸಂಸ್ಥೆಯ ಅಧ್ಯಕ್ಷೆ ಜಗದಾಂಭ ಗುರುಪ್ರಸಾದ್ ತಿಳಿಸಿದರು. ಪಟ್ಟಣದ ನಂಜಮ್ಮ ಕಲ್ಯಾಣ ಮಂಟಪದಲ್

15 Oct 2025 5:59 pm
23ರವರೆಗೆ ಆರೋಪಿಗಳಿಗೆ ನ್ಯಾಯಾಂಗ ಬಂಧನ

ಹನೂರು: ಮಲೆಮಹದೇಶ್ವರ ವನ್ಯಜೀವಿ ಧಾಮದ ಪಚ್ಚೆದೊಡ್ಡಿ ಅರಣ್ಯ ಪ್ರದೇಶದಲ್ಲಿ ಹುಲಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿದ್ದ ಇಬ್ಬರು ಆರೋಪಿಗಳನ್ನು ಬುಧವಾರ ನ್ಯಾಯಾಧೀಶರು ಅ.23ರವರೆಗೆ ನ್ಯಾಯಾಂಗ ವಶಕ್ಕೆ ನೀಡಿದ್

15 Oct 2025 5:56 pm
ಕಾನೂನು ಉಲ್ಲಂಘಿದರೆ ಕಠಿಣ ಕ್ರಮ

ಗುಂಡ್ಲುಪೇಟೆ: ಅರಣ್ಯ ಸಂರಕ್ಷಣೆ ಮತ್ತು ವನ್ಯಜೀವಿಗಳ ಸಂರಕ್ಷಣೆಗೆ ಸರ್ಕಾರ ಕಾನೂನುಗಳನ್ನು ಜಾರಿಗೆ ತಂದಿದ್ದು, ಇದನ್ನು ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮಕೈಗೊಳ್ಳಲಾಗುತ್ತಿದೆ ಎಂದು ಅರಣ್ಯ ಸಂಚಾರಿ ಘಟಕದ ಸಬ್‌ಇನ್‌ಸ

15 Oct 2025 5:54 pm
ಇಂದೋರ್‌ಗೆ ಕನಕಗಿರಿ ಪಪಂ ಸದಸ್ಯರು

ಕನಕಗಿರಿ: ಸ್ವಚ್ಛ ಭಾರತ್ ಮಿಷನ್ 2025 ಎಸ್‌ಬಿಎಂ 2.0 ಅಡಿಯಲ್ಲಿ ಘನ ತ್ಯಾಜ್ಯ ವಿಲೇವಾರಿ ನಿರ್ವಹಣೆ ಹಾಗೂ ಸ್ವಚ್ಛತೆ ಕುರಿತು ಅಧ್ಯಯನಕ್ಕಾಗಿ ಪಪಂನ 9 ಸದಸ್ಯರು ಮಂಗಳವಾರ ಮಧ್ಯ ಪ್ರದೇಶದ ಇಂದೋರ್‌ಗೆ ಪ್ರವಾಸಕ್ಕೆ ತೆರಳಿದರು. ಕನಕಗಿ

15 Oct 2025 5:53 pm
ಕಗ್ಗಳ ಗ್ರಾಮದಲ್ಲಿ ಆರೋಗ್ಯ ಉಚಿತ ಶಿಬಿರ

ಗುಂಡ್ಲುಪೇಟೆ: ತಾಲೂಕಿನ ತೆರಕಣಾಂಬಿ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಕಗ್ಗಳ ಗ್ರಾಮದಲ್ಲಿ ಆರೋಗ್ಯ ಇಲಾಖೆಯಿಂದ ಬುಧವಾರ ಆರೋಗ್ಯ ಉಚಿತ ಶಿಬಿರ ಆಯೋಜಿಸಲಾಗಿತ್ತು. ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ.ರವಿಕುಮಾರ

15 Oct 2025 5:52 pm
ಬೀದಿಗೆ ಬಂದ ವ್ಯಾಪಾರಿಗಳ ಬದುಕು

ಕನಕರಾಯ ನಾಯಕ ಮುನಿರಾಬಾದ್: ಹುಲಿಗೆಮ್ಮ ದೇವಿ ದೇವಸ್ಥಾನದ ರಸ್ತೆ ಮತ್ತು ಸುತ್ತಲಿನ ಪ್ರದೇಶದಲ್ಲಿ ಜಿಲ್ಲಾಡಳಿತವು ಅನಧಿಕೃತ ಅಂಗಡಿಗಳ ತೆರವು ಮಾಡಿದ ನಂತರ ಬೀದಿಬದಿ ವ್ಯಾಪಾರಸ್ಥರು ಸಂಕಷ್ಟಕ್ಕೀಡಾಗಿದ್ದಾರೆ. ಶ್ರೀಕ್ಷೇತ

15 Oct 2025 5:52 pm
ಬಿಹಾರ ಚುನಾವಣೆ: ಖ್ಯಾತ ಜಾನಪದ ಮತ್ತು ಭಕ್ತಿಗೀತೆ ಗಾಯಕಿ ಮೈಥಿಲಿ ಠಾಕೂರ್​​ಗೆ ಅಲಿನಗರ್​​​ದಿಂದ ಟಿಕೆಟ್ ನೀಡಿದ ಬಿಜೆಪಿ| Maithili Thakur

Patna: ಮುಂದಿನ ತಿಂಗಳು ನಡೆಯಲಿರುವ ಬಿಹಾರ ವಿಧಾನಸಭೆ ಚುನಾವಣೆ ಕಣ ರಂಗೇರುತ್ತಿದ್ದು, ಇಂದು(ಅ. 15) ಬಿಜೆಪಿ ಬಿಡುಗಡೆ ಮಾಡಿದ 2ನೇ ಅಭ್ಯರ್ಥಿಗಳ ಪಟ್ಟಿಯಲ್ಲಿ ಖ್ಯಾತ ಜಾನಪದ ಮತ್ತು ಭಕ್ತಿಗೀತೆ ಗಾಯಕಿ ಮೈಥಿಲಿ ಠಾಕೂರ್​ಗೆ Maithili Thakur ಅಲಿ

15 Oct 2025 5:49 pm
ಜ್ಞಾನ ವಿಸ್ತರಿಸಿಕೊಳ್ಳಲು ಸಲಹೆ

ಹುಬ್ಬಳ್ಳಿ: ವಿದ್ಯಾರ್ಥಿಗಳು ಪಠ್ಯ ಮತ್ತು ಪಠ್ಯೇತರ ಚಟುವಟಿಕೆಯಲ್ಲಿ ಭಾಗವಹಿಸುವುದರ ಮೂಲಕ ತಮ್ಮ ಜ್ಞಾನವನ್ನು ವಿಸ್ತರಿಸಿಕೊಳ್ಳಬೇಕು ಎಂದು ಪ್ರಾಚಾರ್ಯ ಪ್ರೊ. ಸಿದ್ದಲಿಂಗಪ್ಪ ಸಿ. ಕಡಕೋಳ ಸಲಹೆ ನೀಡಿದರು. ಇಲ್ಲಿಯ ವಿದ್ಯಾ

15 Oct 2025 5:27 pm
ಭಾರತೀಯ ಸಂಸ್ಕೃತಿಯ ಅನಾವರಣ

ಹುಬ್ಬಳ್ಳಿ: ತೆಲಂಗಾಣ ಮತ್ತು ಆಂಧ್ರಪ್ರದೇಶದ ಜನಪ್ರಿಯ ಸೌಥ್ ಇಂಡಿಯಾ ಶಾಪಿಂಗ್ ಮಾಲ್ ತನ್ನ 35ನೇ ಶೋ ರೂಂ ಅನ್ನು ಇಲ್ಲಿಯ ಗೋಕುಲ ರಸ್ತೆ ಬಳಿ ಕನ್ನಡ ಖ್ಯಾತ ಚಿತ್ರನಟಿ ರಚಿತಾರಾಮ್ ಬುಧವಾರ ಲೋಕಾರ್ಪಣೆ ಮಾಡಿದರು. ನಂತರ ಮಾತನಾಡಿ

15 Oct 2025 5:26 pm
ಅಂಗವಿಕಲರ ಅನುಕೂಲಕ್ಕೆ ವೀಲ್‌ಚೇರ್ ವಿತರಣೆ

ಕನಕಗಿರಿ: ಅಂಗವಿಕಲ ಫಲಾನುಭವಿಗಳಿಗೆ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯಿಂದ ಮಂಗಳವಾರ ವೀಲ್‌ಚೇರ್, ಬೆಡ್ ಹಾಗೂ ಸ್ಟಿಕ್ ವಿತರಿಸಲಾಯಿತು. ಕನಕಗಿರಿ-ಕಾರಟಗಿ ತಾಲೂಕಿನ ಯೋಜನಾಧಿಕಾರಿ ನಿಂಗಪ್ಪ ಅಗಸರ ಮಾತನಾ

15 Oct 2025 5:21 pm
ಖಾದಿ ವಸ್ತ್ರಗಳತ್ತ ಯುವ ಜನತೆಗಿರಲಿ ಒಲವು –ಮಂಡಳಿಯ ಅಧ್ಯಕ್ಷ ಬಸನ ಗೌಡ ತುರುವಿಹಾಳ ಹೇಳಿಕೆ

ಮಂಗಳೂರು: ಮಹಾತ್ಮ ಗಾಂಧಿ ಅವರ ಗ್ರಾಮ ಸ್ವರಾಜ್ಯದ ಪರಿಕಲ್ಪನೆಯಲ್ಲಿ ಆರಂಭವಾದ ಖಾದಿ ಬಟ್ಟೆಯತ್ತ ಯುವ ಜನತೆ ಹೆಚ್ಚಿನ ಒಲವು ತೋರಿಸುವ ಅಗತ್ಯವಿದೆ ಎಂದು ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯ ಅಧ್ಯಕ್ಷ ಬಸನ ಗೌಡ ತುರುವಿಹ

15 Oct 2025 5:19 pm
ಮಹಿಳಾ ಸಬಲೀಕರಣಕ್ಕೆ ಕೊಡುಗೆ : ಶಾಸಕಿ ಭಾಗೀರಥಿ ಮುರುಳ್ಯ ಶ್ಲಾಘನೆ

ವಿಜಯವಾಣಿ ಸುದ್ದಿಜಾಲ ಸುಬ್ರಹ್ಮಣ್ಯ ಎಸ್‌ಸಿಡಿಸಿಸಿ ಬ್ಯಾಂಕ್ ಸಹಕಾರಿ ಸಂಘಗಳಿಗೆ ಬೆನ್ನೆಲುಬಾಗಿ ನಿಂತಿದೆ. ರೈತರ ಪರವಾಗಿ ನಿಂತಿರುವ ಬ್ಯಾಂಕ್ ಹಲವು ಯೋಜನೆಗಳನ್ನು ರೂಪಿಸಿದೆ. ಹಲವು ಸಂಘ– ಸಂಸ್ಥೆಗಳನ್ನು ಸೇರಿಸಿಕೊಂಡು

15 Oct 2025 5:17 pm
ದಾವಣಗೆರೆಯ ಅಂಬ್ಯುಲೆನ್ಸ್ ಅಪಘಾತ ರೋಗಿ ಮೃತ್ಯು, ಇಬ್ಬರಿಗೆ ಗಾಯ

ಮಂಗಳೂರು: ನಗರದ ಆಸ್ಪತ್ರೆಯೊದಕ್ಕೆ ದಾವಣಗೆರೆಯಿಂದ ರೋಗಿಯನ್ನು ಕರೆದುಕೊಂಡು ಬರುತ್ತಿದ್ದ ವೇಳೆ ನಂತೂರು ಬಳಿ ಅಂಬುಲೆನ್ಸ್ ಅಪಘಾತಕ್ಕೀಡಾಗಿದ್ದು, ಅದರಲ್ಲಿದ್ದ ರೋಗಿ ಮೃತಪಟ್ಟು ಮೂವರು ಗಾಯಗೊಂಡಿದ್ದಾರೆ. ದಾವಣಗೆರೆ ನಿವ

15 Oct 2025 5:17 pm
ಶ್ರೀಕ್ಷೇತ್ರ ಕೊಲಕಾಡಿಯಿಂದ ಧರ್ಮಸ್ಥಳ ಭೇಟಿ

ಮೂಲ್ಕಿ: ಒಂಭತ್ತು ಮಾಗಣೆ ಕೊಲಕಾಡಿ ಶ್ರೀ ಕಾಳಿಕಾಂಬಾ ದೇವಸ್ಥಾನದ ಆಡಳಿತ ಮಂಡಳಿ ಹಾಗೂ ಜೀರ್ಣೋದ್ಧಾರ ಸಮಿತಿಯ ಸದಸ್ಯರು ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರನ್ನು ಭೇಟಿಯಾ

15 Oct 2025 5:15 pm