SENSEX
NIFTY
GOLD
USD/INR

Weather

27    C
... ...View News by News Source
ಈ ಮೂರು ರಾಶಿಯವರು ಪ್ರೀತಿಯ ವಿಚಾರದಲ್ಲಿ ತುಂಬಾ ಪೊಸೆಸಿವ್ ಆಗಿರುತ್ತಾರಂತೆ! Zodiac Signs

Zodiac Signs : ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ವ್ಯಕ್ತಿಯ ಜನ್ಮ ರಾಶಿಯು ಆತನ ಭವಿಷ್ಯದ ಜೀವನ, ವಿಶಿಷ್ಟ ವ್ಯಕ್ತಿತ್ವ ಮತ್ತು ಸಕಾರಾತ್ಮಕ ಹಾಗೂ ನಕಾರಾತ್ಮಕ ಗುಣಗಳ ಮೇಲೆ ಪ್ರಮುಖ ಪ್ರಭಾವ ಬೀರುತ್ತದೆ ಎಂದು ನಂಬಲಾಗಿದೆ. ಜನ್ಮ ರಾಶಿಯನ್

13 Jul 2025 1:15 pm
ಇರುವೆಗಳಿಂದ ಕೂಡಿದ ಖಾದ್ಯ! ಕಾನೂನು ಸಂಕಷ್ಟಕ್ಕೆ ಸಿಲುಕಿದ ರೆಸ್ಟೋರೆಂಟ್‌…Ants

Ants :ದಕ್ಷಿಣ ಕೊರಿಯಾದ ಆಹಾರ ನೈರ್ಮಲ್ಯ ಕಾಯ್ದೆಯನ್ನು ಉಲ್ಲಂಘಿಸಿ, 2 ಸ್ಟಾರ್​ ಮೈಕೆಲಿನ್ ರೆಸ್ಟೋರೆಂಟ್ ಒಂದರ ಮೇಲೆ ಇರುವೆಗಳಿಂದ ಕೂಡಿದ ಖಾದ್ಯವನ್ನು ಬಡಿಸುವ ಮೂಲಕ ಆಹಾರ ನೈರ್ಮಲ್ಯ ಕಾಯ್ದೆಯನ್ನು ಉಲ್ಲಂಘಿಸಿದ್ದಕ್ಕಾಗಿ ತನ

13 Jul 2025 1:03 pm
ಸ್ಮಾರ್ಟ್​ ಮೀಟರ್​ ಅವಾಂತರ: ಒಂದೆರಡಲ್ಲ ಬರೋಬ್ಬರಿ 15 ಲಕ್ಷ ರೂ. ಬಿಲ್​ ನೋಡಿ ನಿವೃತ್ತ ಶಿಕ್ಷಕ ಕಂಗಾಲು! Electricity Bill Shock

Electricity Bill Shock : ನಿವೃತ್ತ ಶಾಲಾ ಶಿಕ್ಷಕರೊಬ್ಬರಿಗೆ ಒಂದಲ್ಲ, ಎರಡಲ್ಲ ಬರೋಬ್ಬರಿ 15 ಲಕ್ಷ ರೂ. ವಿದ್ಯುತ್​ ಬಂದಿದೆ. ಅಚ್ಚರಿ ಎನಿಸಿದರೂ ಇದುವೇ ಸತ್ಯ. ಈ ಘಟನೆ ಆಂಧ್ರ ಪ್ರದೇಶದ ಡಾ. ಬಿ.ಆರ್. ಅಂಬೇಡ್ಕರ್ ಕೊನಸೀಮಾ ಜಿಲ್ಲೆಯಲ್ಲಿ ನಡೆದಿದ

13 Jul 2025 12:48 pm
ತುಂಗಭದ್ರಾ ನದಿಯಲ್ಲಿ ಈಜಲು ತೆರಳಿದ್ದ ಮೂವರು ಹಾಸನದ ವಿದ್ಯಾರ್ಥಿಗಳು ಶವವಾಗಿ ಪತ್ತೆ! ಹೆತ್ತವರು ಕಂಗಾಲು

ರಾಯಚೂರು: ಮಂತ್ರಾಲಯಕ್ಕೆ ಪ್ರವಾಸ ಬಂದಿದ್ದ ಮೂವರು ಹಾಸನ ಮೂಲದ ವಿದ್ಯಾರ್ಥಿಗಳು ಉಕ್ಕಿ ಹರಿಯುತ್ತಿರುವ ತುಂಗಭದ್ರಾ ನದಿಯಲ್ಲಿ ಈಜಲು ತೆರಳಿದ್ದ ವೇಳೆ ನಾಪತ್ತೆಯಾಗಿರುವುದಾಗಿ ವರದಿಯಾಗಿತ್ತು. ಶನಿವಾರ (ಜು.12) ಸಂಜೆ ನೀರಿನ ರ

13 Jul 2025 12:40 pm
ಬಹುಕೋಟಿ ವಂಚನೆ ಪ್ರಕರಣ: ಸಹಕಾರಿ ಬ್ಯಾಂಕ್​ನ ಮಾಜಿ ಸಿಇಒ ಸುಜಾತಾ ಮಹಾಜನ್​ಗೆ ಜಾಮೀನು ಮಂಜೂರು! Sujata Mahajan

Sujata Mahajan : ಬಹುಕೋಟಿ ಹಣಕಾಸು ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಯವತ್ಮಾಲ್​ ಜಿಲ್ಲೆಯ ಬಾಬಾಜಿ ಡೇಟ್ ಮಹಿಳಾ ಸಹಕಾರಿ ಬ್ಯಾಂಕ್ ಲಿಮಿಟೆಡ್‌ನ ಮಾಜಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುಜಾತಾ ವಿಲಾಸ್ ಮಹಾಜನ್ ಅವರಿಗೆ ಬಾಂಬೆ ಹ

13 Jul 2025 12:31 pm
ಪ್ರಾಥಮಿಕ ವರದಿ ಒಪ್ಪುವಂತಿಲ್ಲ; ವಿಮಾನ ದುರಂತದಲ್ಲಿ ಮೃತಪಟ್ಟ ಯುವಕನ ತಂದೆ ಅಳಲು, ಹೊಸ ತನಿಖೆಗೆ ಆಗ್ರಹ | AAIB Report

AAIB Report: ಏರ್ ಇಂಡಿಯಾ ವಿಮಾನ ದುರಂತಕ್ಕೆ ಸಂಬಂಧಿಸಿದಂತೆ ಹೊರಬಿದ್ದ ಪ್ರಾಥಮಿಕ ವರದಿಗೆ ಮೃತ ಸಂಕೇತ್​​ ಗೋಸ್ವಾಮಿ (19) ತಂದೆ ಖಂಡಿಸಿದ್ದಾರೆ. ವಿಮಾನಯಾನ ಸಂಸ್ಥೆ ನಡೆಸಿ, ಕೇಂದ್ರಕ್ಕೆ ಸಲ್ಲಿಸಿರುವ ತನಿಖಾ ವರದಿ ಕಿಂಚಿತ್ತು ಒಪ್ಪ

13 Jul 2025 12:11 pm
ಆರ್‌ಪಿಎಫ್‌ನ ಉನ್ನತ ಹುದ್ದೆಗೆ ಇದೇ ಮೊದಲ ಬಾರಿಗೆ ಮಹಿಳಾ ಅಧಿಕಾರಿ ನೇಮಕ! Sonali Mishra ಯಾರು ಗೊತ್ತಾ?

Sonali Mishra : ಇದೇ ಮೊದಲ ಬಾರಿಗೆ ಆರ್‌ಪಿಎಫ್‌ನ ಉನ್ನತ ಹುದ್ದೆಯ ಜವಾಬ್ದಾರಿಯನ್ನು ಮಹಿಳಾ ಅಧಿಕಾರಿಗೆ ವಹಿಸಲಾಗಿದೆ. ಹಿರಿಯ ಐಪಿಎಸ್ ಅಧಿಕಾರಿ ಸೋನಾಲಿ ಮಿಶ್ರಾ ಅವರನ್ನು ರೈಲ್ವೆ ರಕ್ಷಣಾ ಪಡೆಯ ಮೊದಲ ಮಹಿಳಾ ಮಹಾನಿರ್ದೇಶಕಿ (ಡಿಜಿ)

13 Jul 2025 12:07 pm
ಅದೊಂದೇ ಕಾರಣಕ್ಕೆ ಮಲಯಾಳಂ ಚಿತ್ರಗಳಲ್ಲಿ ನಟಿಸಿಲ್ಲ! ಬಾಲಿವುಡ್​ ಬ್ಯೂಟಿ ಶಿಲ್ಪಾ ಶೆಟ್ಟಿ ಮನದಾಳ | Shilpa Shetty

Shilpa Shetty: ನಿರ್ದೇಶಕ ಪ್ರೇಮ್ ನಿರ್ದೇಶಿಸಿರುವ ಕೆಡಿ- ದಿ ಡೆವಿಲ್ ಚಿತ್ರದಲ್ಲಿ ಕಾಣಿಸಿಕೊಂಡಿರುವ ಬಾಲಿವುಡ್​ ತಾರೆ ಶಿಲ್ಪಾ ಶೆಟ್ಟಿ, ಹಲವು ವರ್ಷಗಳ ಬಳಿಕ ಸ್ಯಾಂಡಲ್​ವುಡ್​ಗೆ ರೀ-ಎಂಟ್ರಿ ಕೊಟ್ಟಿದ್ದಾರೆ. ವಿ. ರವಿಚಂದ್ರನ್ ಅವರ

13 Jul 2025 11:33 am
ಅಪಘಾತ ನಾಲ್ವರ ಸಾವು

ರಾಮನಗರ: ವೇಗವಾಗಿ ಬಂದ ಕಾರೊಂದು ನಿಯಂತ್ರಣ ತಪ್ಪಿ, ತಡೆಗೋಡೆಗೆ ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಮೃತಪಟ್ಟ ಘಟನೆ ಬೆಂಗಳೂರು-ಮೈಸೂರು ಎಕ್ಸ್​ಪ್ರೆಸ್​ವೇಯಲ್ಲಿ ಭಾನುವಾರ ಮುಂಜಾನೆ ಸಂಭವಿಸಿದೆ. ಬೆಂಗಳೂರು-ಮೈಸೂರು ಹೆದ್ದಾರ

13 Jul 2025 11:27 am
ಅಪ್ಪ -ಅಮ್ಮ ಒಬ್ಬಂಟಿಯಾಗಿದ್ದರು, ಇದ್ದಕ್ಕಿದ್ದಂತೆ ಮನೆಗೆ ನುಗ್ಗಿದ ಅಭಿಮಾನಿ! ‘ಇದು ಸರಿಯಲ್ಲ’ಕುಶಾಲ್ ಟಂಡನ್…Kushal Tandon

Kushal Tandon :ದೂರದರ್ಶನ ನಟ ಕುಶಾಲ್ ಟಂಡನ್ ಅವರು ಮನೆಯಲ್ಲಿ ಇಲ್ಲದ ವೇಳೆ ಇತ್ತೀಚೆಗೆ ಅಭಿಮಾನಿಯೊಬ್ಬರು ತಮ್ಮ ಮನೆಗೆ ನುಗ್ಗಿದ ಆತಂಕಕಾರಿ ಘಟನೆಯನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಕುಶಾಲ್ ಇನ್​ಸ್ಟಾಗ್ರಾಮ್​​ ಪ

13 Jul 2025 11:15 am
ರಘುವಂಶಿ ಹತ್ಯೆ ಕೇಸ್​ನಲ್ಲಿ ಇಬ್ಬರಿಗೆ ಬೇಲ್​! ಸೋನಮ್​-ರಾಜ್​ ಒಳಗೆ, ಸಹಚರರು ಹೊರಗೆ​​ | Honeymoon Murder

Honeymoon Murder: ಇಡೀ ದೇಶವನ್ನೇ ಬೆಚ್ಚಿಬೀಳಿಸಿರುವ ಮೇಘಾಲಯ ಹನಿಮೂನ್ ಕೊಲೆ ಪ್ರಕರಣದಲ್ಲಿ ಎ1 ಆರೋಪಿ ಆಗಿರುವ ಸೋನಮ್​ ಮತ್ತು ಆಕೆಯ ಪ್ರಿಯಕರ ಸದ್ಯ ಪೊಲೀಸ್ ಠಾಣೆಯಲ್ಲಿ ಕಂಬಿ ಎಣಿಸುತ್ತಿದ್ದಾರೆ. ಪ್ರಸ್ತುತ ಕೊಲೆ ಪ್ರಕರಣದ ತನಿಖೆ ಚು

13 Jul 2025 10:24 am
20 ಕಿ.ಮೀ ನಡೆದುಕೊಂಡು ಬಂದ 95 ವರ್ಷದ ವೃದ್ಧೆ ! ಇದೆಲ್ಲಾ ಒಂದು ಇಂಜೆಕ್ಷನ್’ಗಾಗಿ…old woman

ಒಡಿಶಾ: (old woman) ಒಡಿಶಾದಾದ್ಯಂತ ಸಾರ್ವಜನಿಕ ಸಾರಿಗೆಯನ್ನು ಸ್ಥಗಿತಗೊಳಿಸಿದ ಚಾಲಕರ ಮುಷ್ಕರ ನಡೆಯಿತ್ತು, ಪ್ರಯಾಣಿಸಲು ವಾಹನಗಳ ಕೊರತೆಯಾಗಿತ್ತು. 95 ವರ್ಷ ವಯಸ್ಸಿನ ವೃದ್ಧೆಯೊಬ್ಬರು ನಾಯಿ ಕಚ್ಚಿದ್ದರಿಂದ ರೇಬೀಸ್ ಲಸಿಕೆ ಪಡೆಯ

13 Jul 2025 10:24 am
ತುಂಡು ಬಟ್ಟೆ, ಅವರೊಂದಿಗೆ ಮಾತುಕತೆ! ದೀಪಕ್​ ಯಾದವ್​ ವಿರುದ್ಧ ರಾಧಿಕಾ ಆಪ್ತೆ ಅಚ್ಚರಿ ಹೇಳಿಕೆ | Radhika Yadav

Radhika Yadav: ತಂದೆಯಿಂದಲೇ ಗುಂಡೇಟಿಗೆ ಬಲಿಯಾದ ರಾಷ್ಟ್ರ ಮಟ್ಟದ ಟೆನಿಸ್​ ಆಟಗಾರ್ತಿ ರಾಧಿಕಾ ಯಾದವ್​ ಪ್ರಕರಣ ಸದ್ಯ ಹಲವು ತಿರುವುಗಳಿಗೆ ಸಾಕ್ಷಿಯಾಗಿದೆ. ಮಗಳ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ತಂದೆಯೇ ದಿಢೀರ್ ಕೊಲೆಗಾ

13 Jul 2025 9:50 am
ಬಿಗ್ ಬಾಸ್ ಖ್ಯಾತಿಯ ಅಬ್ದು ರೋಜಿಕ್  ಅರೆಸ್ಟ್​​! abdu rozik

abdu rozik : ತಜಕಿಸ್ತಾನದ ಗಾಯಕ ಮತ್ತು ಸಾಮಾಜಿಕ ಮಾಧ್ಯಮ ಪ್ರಭಾವಿ ಅಬ್ದು ರೋಜಿಕ್ ಅವರನ್ನು ಶನಿವಾರ ದುಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ. ಮಾಂಟೆನೆಗ್ರೊದಿಂದ ದುಬೈಗೆ ಬಂದ ಸ್ವಲ್ಪ ಸಮಯದ ನಂತರ, ವಾರಾಂತ್ಯದ

13 Jul 2025 9:28 am
ಬೆಣ್ಣೆಯಂತೆ ಕೊಬ್ಬನ್ನು ಕರಗಿಸುವ ಬಟರ್‌ಫ್ರೂಟ್..! avocado ಆರೋಗ್ಯ ಪ್ರಯೋಜನಗಳು..

avocado: ಆವಕಾಡೊ ಆರೋಗ್ಯಕರ ಮತ್ತು ಪೌಷ್ಟಿಕ ಹಣ್ಣು. ಮಾರುಕಟ್ಟೆಯಲ್ಲಿ ಇದರ ಬೆಲೆ ತುಂಬಾ ಹೆಚ್ಚಾಗಿದೆ. ಅದಕ್ಕಾಗಿಯೇ ಜನರು ಇದನ್ನು ತಿನ್ನಲು ಬಯಸುವುದಿಲ್ಲ. ಆದರೆ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ನೀವು ನಿಯಮಿತವಾಗಿ ಆವಕಾಡೊ

13 Jul 2025 8:37 am
ಸಮಯ ವ್ಯರ್ಥ ಮಾಡುವ ಗಿಮಿಕ್​ ಬೇಡ! ಮೈದಾನದಲ್ಲೇ ಇಂಗ್ಲೆಂಡ್​ ಬ್ಯಾಟರ್​ಗಳಿಗೆ ಗಿಲ್ ಸಿಡಿನುಡಿ | IND vs ENG

IND vs ENG: ಲಾರ್ಡ್ಸ್​ ಮೈದಾನದಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ಮತ್ತು ಭಾರತ ನಡುವಿನ 3ನೇ ಟೆಸ್ಟ್​ನ ಎರಡನೇ ದಿನಾಂತ್ಯದಲ್ಲಿ ಇಂಗ್ಲೆಂಡ್ ಬ್ಯಾಟರ್​ಗಳ ನಾಟಕದಾಟಕ್ಕೆ ಟೀಮ್ ಇಂಡಿಯಾ ತೀವ್ರ ಅಸಮಾಧಾನ ಹೊರಹಾಕಿದೆ. ಇದನ್ನೂ ಓದಿ:ಹಿ

13 Jul 2025 8:31 am
ಮಂತ್ರಾಲಯದ ತುಂಗಭದ್ರಾ ನದಿಯಲ್ಲಿ ಈಜಲು ತೆರಳಿದ್ದ ಮೂವರು ಹಾಸನದ ವಿದ್ಯಾರ್ಥಿಗಳು ನಾಪತ್ತೆ! ಶೋಧ ಕಾರ್ಯ ಆರಂಭ

ರಾಯಚೂರು: ಮಂತ್ರಾಲಯಕ್ಕೆ ಪ್ರವಾಸ ಬಂದಿದ್ದ ಮೂವರು ಹಾಸನ ಮೂಲದ ವಿದ್ಯಾರ್ಥಿಗಳು ಉಕ್ಕಿ ಹರಿಯುತ್ತಿರುವ ತುಂಗಭದ್ರಾ ನದಿಯಲ್ಲಿ ಈಜಲು ತೆರಳಿದ ವೇಳೆ ನಾಪತ್ತೆಯಾಗಿರುವುದಾಗಿ ವರದಿಯಾಗಿದೆ. ನೀರಿನ ರಭಸಕ್ಕೆ ಕೊಚ್ಚಿಕೊಂಡು ಹ

13 Jul 2025 7:52 am
ಹಿರಿಯ ನಟ ಕೋಟ ಶ್ರೀನಿವಾಸ ರಾವ್ ನಿಧನ: ಕಂಬನಿ ಮಿಡಿದ ಟಾಲಿವುಡ್‌ ಚಿತ್ರರಂಗ, ಗಣ್ಯರು | Kota Srinivasa Rao

Kota Srinivasa Rao: ತೆಲುಗು ಚಿತ್ರರಂಗದ ಹಿರಿಯ ನಟ ಕೋಟ ಶ್ರೀನಿವಾಸ ರಾವ್ (83) ಇಂದು (ಜು.13) ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ. ದೀರ್ಘಕಾಲದ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಅವರು, ಭಾನುವಾರ ಮುಂಜಾನೆ 4 ಗಂಟೆಯ ಸುಮಾರಿಗೆ ಫ

13 Jul 2025 7:20 am
“ಜೂ.12 ಅಲ್ಲ 5ಕ್ಕೆ…”; ವಿಮಾನ ದುರಂತಕ್ಕೂ ಮುನ್ನ ತಂದೆ ಆಡಿದ ಕೊನೆಯ ಮಾತಿದು! ವಿಜಯ್​ ರೂಪಾನಿ ಪುತ್ರಿ ಭಾವುಕ | Radhika Rupani

Radhika Rupani: ಅಹಮದಾಬಾದ್​ ವಿಮಾನ ದುರಂತ ಸಂಭವಿಸಿ ಇಂದಿಗೆ ಒಂದು ತಿಂಗಳು ಕಳೆದಿದೆ. ಜೂನ್​ 12ರಂದು ನಡೆದ ಏರ್ ಇಂಡಿಯಾ ಬೋಯಿಂಗ್ 787-8 ಡ್ರೀಮ್‌ಲೈನರ್ ಅಪಘಾತದಲ್ಲಿ ಒಟ್ಟು 270 ಮಂದಿ ಜೀವ ಕಳೆದುಕೊಂಡರು. ಇದು ಭಾರತೀಯ ವಾಯುಯಾನ ಇತಿಹಾಸದಲ್

13 Jul 2025 7:04 am
ರಕ್ಷಣಾ ವಿಶ್ವಾಸಾರ್ಹತೆ ವಿಶ್ವಕ್ಕೆ ತೋರಿದ ಸಿಂಧೂರ

ನವದೆಹಲಿ: ಆಪರೇಷನ್ ಸಿಂಧೂರ ಭಾರತದ ರಕ್ಷಣಾ ಕ್ಷೇತ್ರದ ಉತ್ಪಾದನೆಯ ವಿಶ್ವಾಸಾರ್ಹತೆಯನ್ನು ಜಗತ್ತಿಗೆ ಎತ್ತಿ ತೋರಿಸಿದೆ ಎಂದಿರುವ ಪ್ರಧಾನಿ ನರೇಂದ್ರ ಮೋದಿ, ದೇಶದ ರಕ್ಷಣಾ ಉತ್ಪಾದನೆ 1.25 ಲಕ್ಷ ಕೋಟಿ ರೂಪಾಯಿ ದಾಟಿದೆ ಎಂದ

13 Jul 2025 6:09 am
ಆಗಸ್ಟ್ 16ಕ್ಕೆ ಜಾವೆಲಿನ್​ ಎಸೆತದಲ್ಲಿ ಭಾರತ-ಪಾಕ್​ ಕಾದಾಟ; ನೀರಜ್​ ಚೋಪ್ರಾ-ಅರ್ಷದ್​ ನದೀಂ ಮುಖಾಮುಖಿಗೆ ಸಜ್ಜು

ಸಿಲೇಸಿಯಾ (ಪೋಲೆಂಡ್​): ಸಾಂಪ್ರದಾಯಿಕ ಎದುರಾಳಿಗಳಾದ ಭಾರತ-ಪಾಕಿಸ್ತಾನದ ಜಾವೆಲಿನ್​ ಥ್ರೋ ತಾರೆಯರಾದ ಅವಳಿ ಒಲಿಂಪಿಕ್ಸ್​ ಪದಕ ವಿಜೇತ ನೀರಜ್​ ಚೋಪ್ರಾ ಮತ್ತು ಹಾಲಿ ಒಲಿಂಪಿಕ್ಸ್​ ಚಾಂಪಿಯನ್​ ಅರ್ಷದ್​ ನದೀಂ ಪ್ಯಾರಿಸ್​ ಒ

13 Jul 2025 6:09 am
ಶುಭಾಂಶು 15ರಂದು ಭೂಮಿಗೆ?

ನವದೆಹಲಿ: ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ (ಐಎಸ್​ಎಸ್) ತೆರಳಿದ ಪ್ರಥಮ ಭಾರತೀಯ ಗಗನಯಾನಿಯೆಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ, ಹವಾಮಾನ ಪೂರಕವಾಗಿದ್ದರೆ ಜುಲೈ 15ರಂದು ಭೂ

13 Jul 2025 6:08 am
ದಕ್ಷಿಣ ರಾಜ್ಯಗಳು ಅಭಿವೃದ್ಧಿ ಆಗದೆ ವಿಕಸಿತ ಭಾರತ ಅಸಾಧ್ಯ

ತಿರುವನಂತಪುರಂ: ದಕ್ಷಿಣ ಭಾರತದ ರಾಜ್ಯಗಳು ಅಭಿವೃದ್ಧಿಯಾಗದೆ ವಿಕಸಿತ ಭಾರತ ಸಾಧ್ಯವಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಷಾ ತಿಳಿಸಿದ್ದಾರೆ. ಕೇರಳದ ರಾಜಧಾನಿ ತಿರುವನಂತಪುರಂನಲ್ಲಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ

13 Jul 2025 6:06 am
ದೇವಸ್ಥಾನಗಳಲ್ಲಿ ರಿಯಾಜ್…ಜುಹೂ ಬೀಚ್​ನಲ್ಲಿ ನಿದ್ದೆ!

ನನ್ನ ಸಂಗೀತಾಭ್ಯಾಸ ಆರಂಭವಾದುದು ನಮ್ಮ ಮನೆತನದಲ್ಲಿಯೇ. ತಂದೆಯವರಿಂದಲೇ ಮೊದಲ ಪಾಠ. ಆಗ ಧಾರವಾಡದಲ್ಲಿ ಮಹಾನ್ ವಿದ್ವಾಂಸರೂ ತಬಲಾ ವಾದಕರೂ ಆದ ಪಂಡಿತ್ ಬಸವರಾಜ ಬೆಂಡಿಗೇರಿ ಇದ್ದರು. ತಂದೆಯವರಲ್ಲಿ ಸಂಗೀತ ಕಲಿಯುತ್ತಿರುವ ಜತ

13 Jul 2025 6:05 am
ಸ್ವಚ್ಛ ಪರಿಸರದ ಸಿಂಗಾಪುರವೆಂಬ ಸ್ವರ್ಗ

‘ವಿದೇಶ ಪ್ರವಾಸ ಮಾಡಬೇಕೆಂದಿದೆ. ಎಲ್ಲಿಗೆ ಹೋದರೆ ಚೆನ್ನ?’ ಎಂದು ಆತ್ಮೀಯರಲ್ಲಿ ಅಥವಾ ಟ್ರಾವೆಲ್ಸ್ ಏಜೆನ್ಸಿಯವರಲ್ಲಿ ವಿಚಾರಿಸಿದಾಗ ಹೆಚ್ಚಿನವರು ಸೂಚಿಸುವ ರಾಷ್ಟ್ರವೆಂದರೆ ಸಿಂಗಾಪುರ. ಪ್ರವಾಸ ಹೋಗುವವರಲ್ಲೂ ಬೇರೆಲ

13 Jul 2025 6:03 am
ಕರುಣಾಪೂರಿತರು ಭಾಗ್ಯವಂತರು

ತನ್ನ ಪರ್ವತ ಪ್ರಸಂಗ ಪ್ರಸ್ತುತಪಡಿಸುವ ಸಂದರ್ಭದಲ್ಲಿ ಯೇಸು, ಮೇಲಿನ ವಾಕ್ಯವನ್ನೂ ತನ್ನ ಬೋಧನೆಯಲ್ಲಿ ಸೇರಿಸಿದ್ದಾನೆ. ದಯೆಯೇ ಧರ್ಮದ ಮೂಲವಯ್ಯಾ ಎಂಬ ಬಸವಣ್ಣನ ಮಾತು ಅನನ್ಯವಾದುದಾಗಿದೆ. ಸ್ವತಃ ಯೇಸು ಕಲಿಸಿದ ಪ್ರಾರ್

13 Jul 2025 6:03 am
ವಾರ ಭವಿಷ್ಯ; ಈ ರಾಶಿಯವರಿಗೆ ನ್ಯಾಯಕ್ಕೆ ಜಯ ಸಿಗುವುದು, ಅನ್ಯಾಯವನ್ನು ಖಂಡಿಸಿದರೆ ಕೀರ್ತಿ ಬರುವುದು

ಮೇಷ: ಏಳೂವರೆ ವರ್ಷದ ಶನಿಸಂಚಾರವು ಆರಂಭವಾಗಿ 4 ತಿಂಗಳಾಗಿದ್ದು, ಜು. 13ರಿಂದ ಶನಿಯು ವಕ್ರನಾಗಿ ಚಲಿಸುತ್ತಾನೆ. ಮಂದಗತಿಯಲ್ಲಿ ಸಾಗುತ್ತಿದ್ದ ಕೆಲಸಗಳು ವೇಗವಾಗಿ ಸಾಗಿ ಪ್ರಗತಿಯನ್ನು ಕಾಣುವಿರಿ. ಗುರುವು ತೃತೀಯದಲ್ಲಿರುವುದರಿ

13 Jul 2025 6:01 am
ನಿತ್ಯ ಭವಿಷ್ಯ: ಈ ರಾಶಿಯವರಿಗಿಂದು ಸಕಾಲಕ್ಕೆ ಸ್ನೇಹಿತನಿಂದ ಸಹಾಯ ಒದಗಲಿದೆ

ಮೇಷ: ದೃಷ್ಟಿ ದೋಷದ ಸಮಸ್ಯೆ ಕಾಡಬಹುದು. ಇಷ್ಟ ವಸ್ತುಗಳನ್ನು ಖರೀದಿಸುವಿರಿ. ಆರ್ಥಿಕ ಸಂಕಷ್ಟ ಎದುರಾಗುವುದು, ಧೃತಿಗೆಡಬೇಡಿ. ಶುಭಸಂಖ್ಯೆ: 9 ವೃಷಭ: ಪರರ ತಪ್ಪಿನಿಂದ ನಿಮ್ಮ ಗೌರವಕ್ಕೆ ಧಕ್ಕೆ . ಹೊಸ ಕೆಲಸ ಕಾರ್ಯಗಳಲ್ಲಿ ತೊಂದರೆ.

13 Jul 2025 6:00 am
ಒಂದಲ್ಲ ಎರಡಲ್ಲಾ 16 ಚಿತ್ರಗಳು; ಶಿವಣ್ಣ 64ನೇ ಹುಟ್ಟುಹಬ್ಬಕ್ಕೆ ಘೋಷಣೆಯಾದ ಸಾಲು ಸಿನಿಮಾಗಳು

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಸ್ಟಾರ್​ಗಳ ಹುಟ್ಟುಹಬ್ಬಕ್ಕೆ ಒಂದೋ, ಎರಡೋ ಅಥವಾ ನಾಲ್ಕೈದು ಸಿನಿಮಾಗಳು ಘೋಷಣೆಯಾಗುವುದು ಅಥವಾ ಪೋಸ್ಟರ್​ ಬಿಡುಗಡೆ ಮಾಡುವುದು ಸಾಮಾನ್ಯ. ಆದರೆ, ಇತ್ತೀಚಿನ ವರ್ಷಗಳಲ್ಲಿ ನಟ ಶಿವರಾಜಕುಮಾರ

12 Jul 2025 11:55 pm
ಸಿಡಿಲಬ್ಬರದ ಶತಕ ಸಿಡಿಸಿ ಇತಿಹಾಸ ನಿರ್ಮಿಸಿದ ಕನ್ನಡಿಗ ಕೆಎಲ್ ರಾಹುಲ್| KL Rahul

England vs India : ಇಂಗ್ಲೆಂಡ್ ಮತ್ತು ಭಾರತ ನಡುವಿನ ಟೆಸ್ಟ್ ಸರಣಿಯ ಮೂರನೇ ಪಂದ್ಯ ಲಾರ್ಡ್ಸ್‌ನಲ್ಲಿ ನಡೆಯುತ್ತಿದೆ. ಈ ಪಂದ್ಯದಲ್ಲಿ, ಕೆಎಲ್ ರಾಹುಲ್ ಭಾರತ ಪರ ಅದ್ಭುತ ಬ್ಯಾಟಿಂಗ್ ಮಾಡುವ ಮೂಲಕ ಶತಕ ಸಿಡಿದಿದ್ದಾರೆ. ಲಾರ್ಡ್ಸ್ ಮೈದಾನದ

12 Jul 2025 11:26 pm
ಹೊಸಕೋಟೆ ಗ್ರಾ.ಪಂ.ಗೆ ಶೋಭಾ ಲೋಕೇಶ್ ಅಧ್ಯಕ್ಷೆ

ತಿ.ನರಸೀಪುರ: ತಾಲೂಕಿನ ಹೊಸಕೋಟೆ ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷರಾಗಿ ಶೋಭಾ ಲೋಕೇಶ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಹಳೇ ಕೆಂಪಯ್ಯನಹುಂಡಿ ಗ್ರಾಮದ ಹೊಸಕೋಟೆ ಗ್ರಾಮ ಪಂಚಾಯಿತಿಯ ಹಿಂದಿನ ಅಧ್ಯಕ್ಷೆ ನಂದಿನಿ ರಾಜೇಂದ್ರ ಅ

12 Jul 2025 11:24 pm
ಜನರಿಗೆ ನೀಡಿದ ಭರವಸೆ ಈಡೇರಿಸುತ್ತಿದೆ ಕಾಂಗ್ರೆಸ್

ಕೆ.ಆರ್. ನಗರ: ಕಳೆದ ವಿಧಾನಸಭಾ ಚುನಾವಣೆಯ ವೇಳೆ ಕಾಂಗ್ರೆಸ್ ಪಕ್ಷ ಜನತೆಗೆ ನೀಡಿದ್ದ ಭರವಸೆಯನ್ನು ಈಡೇರಿಸಲು ಕಂಕಣಬದ್ಧವಾಗಿ ಕೆಲಸ ಮಾಡುತ್ತಿದ್ದು, ಆ ಮೂಲಕ ಅಭಿವೃದ್ಧಿ ಕಾರ್ಯಗಳಾಗುತ್ತಿವೆ ಎಂದು ಎಂಡಿಸಿಸಿ ಬ್ಯಾಂಕ್ ನಿರ್ದ

12 Jul 2025 11:23 pm
ಸಚಿವರ ಆದೇಶಗಳನ್ನು ತಪ್ಪದೆ ಅನುಷ್ಠಾನಗೊಳಿಸಿ

ತಿ.ನರಸೀಪುರ: ಮೈಸೂರು ವಿಶ್ವವಿದ್ಯಾಲಯ ಕುಲಸಚಿವೆ ಹಾಗೂ ತಿ.ನರಸೀಪುರ ತಾಲೂಕು ಉಸ್ತುವಾರಿ ಅಧಿಕಾರಿ ಎಂ.ಕೆ. ಸವಿತಾ ಅವರು ತಾಲೂಕು ಕಚೇರಿಯಲ್ಲಿ ಗುರುವಾರ ಜಿಲ್ಲಾ ಉಸ್ತುವಾರಿ ಸಚಿವರ ತ್ರೈಮಾಸಿಕ ಕೆಡಿಪಿ ಸಭೆಯ ಅನುಪಾಲನಾ ವರದ

12 Jul 2025 11:20 pm
ಆದಿಚುಂಚನಗಿರಿ ಮಠ ಅನ್ನ, ಅಕ್ಷರ ದಾಸೋಹಕ್ಕೆ ಹೆಸರು

ಕೆ.ಆರ್ ನಗರ: ಅನ್ನ ದಾಸೋಹ, ಆರೋಗ್ಯ, ಶಿಕ್ಷಣ-ಉದ್ಯೋಗ ಮತ್ತು ಜನ ಸೇವೆಯಲ್ಲಿ ಆದಿ ಚುಂಚನಗಿರಿ ಮಠ ಜಗತ್ತಿಗೆ ಮಾದರಿಯಾಗಿದೆ ಎಂದು ಮಾಜಿ ಸಚಿವ ಸಾ.ರಾ. ಮಹೇಶ್ ಹೇಳಿದರು. ಪಟ್ಟಣದ ಎಚ್.ಡಿ.ದೇವೇಗೌಡ ಸಮುದಾಯ ಭವನದಲ್ಲಿ ತಾಲೂಕು ಒಕ್ಕಲ

12 Jul 2025 11:18 pm
ವಿದ್ಯಾರ್ಥಿಗಳಿಗೆ ಕಲಿಕಾ ಸಾಮಗ್ರಿ ವಿತರಣೆ

ಹುಣಸೂರು: ನಗರದ ಕಲ್ಕುಣಿಕೆ ಮತ್ತು ರಂಗನಾಥ ಬಡಾವಣೆಯ ಸರ್ಕಾರಿ ಶಾಲೆಯ 300ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಬೆಂಗಳೂರಿನ ಶ್ರೀಗಂಧ ಫೌಂಡೇಶನ್ ವತಿಯಿಂದ ನೋಟ್‌ಬುಕ್ ಸೇರಿದಂತೆ ಕಲಿಕಾ ಸಾಮಗ್ರಿಗಳನ್ನು ವಿತರಿಸಲಾಯಿತು. ರಂಗನಾ

12 Jul 2025 11:12 pm
ಜ್ಯುವೆಲ್ಲರಿ ಶಾಪ್‌ನಲ್ಲಿ ಕಳ್ಳತನಕ್ಕೆ ಯತ್ನ

ಅರಕಲಗೂಡು: ಪಟ್ಟಣದ ಪೇಟೆ ಮುಖ್ಯ ರಸ್ತೆಯಲ್ಲಿರುವ ಜ್ಯುವೆಲ್ಲರಿ ಶಾಪ್‌ವೊಂದರ ಗೋಡೆಯ ಕನ್ನ ಕೊರೆಯುವ ಮೂಲಕ ಶುಕ್ರವಾರ ರಾತ್ರಿ ಕಳ್ಳತನ ಮಾಡಲು ವಿಫಲ ಯತ್ನ ನಡೆದಿದೆ. ಪಟ್ಟಣ ಪಂಚಾಯಿತಿಯ ವಾಣಿಜ್ಯ ಮಳಿಗೆಯಲ್ಲಿರುವ ಮಾತಾಜಿ ಜ

12 Jul 2025 11:01 pm
ಅದಾಲತ್‌ನಲ್ಲಿ ರಾಜಿ ಆದೇಶ ಅಂತಿಮ

ಚನ್ನರಾಯಪಟ್ಟಣ: ಜನಸಾಮಾನ್ಯರ ಅನುಕೂಲದ ದೃಷ್ಟಿಯಿಂದ ಪ್ರಕರಣಗಳು ಶೀಘ್ರ ಇತ್ಯರ್ಥವಾಗಬೇಕೆಂಬ ಸದುದ್ದೇಶದಿಂದ ಮೆಗಾ ಲೋಕ ಅದಾಲತ್ ಹಮ್ಮಿಕೊಳ್ಳಲಾಗಿದೆ ಎಂದು ತಾಲೂಕು ಕಾನೂನು ಸೇವೆಗಳ ಸಮಿತಿಯ ಸದಸ್ಯ ಕಾರ್ಯದರ್ಶಿ ಹಾಗೂ ಪ್

12 Jul 2025 10:59 pm
ಬೀದಿ ಬದಿ ವ್ಯಾಪಾರಿಗಳಿಗೆ ಪೇಪರ್ ಬ್ಯಾಗ್ ನೀಡಿ ಜಾಗೃತಿ

ಹುಣಸೂರು: ವಿಶ್ವ ಪೇಪರ್ ಬ್ಯಾಗ್ ದಿನದ ಅಂಗವಾಗಿ ನಗರದ ಟ್ಯಾಲೆಂಟ್ ವಿದ್ಯಾಸಂಸ್ಥೆ ಎನ್‌ಎಸ್‌ಎಸ್ ಘಟಕದ ವಿದ್ಯಾರ್ಥಿಗಳು ತಾವು ತಯಾರಿಸಿದ ಪೇಪರ್ ಬ್ಯಾಗ್‌ಗಳನ್ನು ಬೀದಿಬದಿ ವ್ಯಾಪಾರಿಗಳಿಗೆ ಹಂಚುವ ಮೂಲಕ ಅರಿವು ಮೂಡಿಸಿದರ

12 Jul 2025 10:52 pm
ಲೋಕ ಅದಾಲತ್‌ನಲ್ಲಿ 9192 ಪ್ರಕರಣಗಳು ಇತ್ಯರ್ಥ

ಹುಣಸೂರು: ನಗರದ ವಿವಿಧ ನ್ಯಾಯಾಲಯಗಳಲ್ಲಿ ಶನಿವಾರ ಆಯೋಜಿಸಿದ್ದ ರಾಷ್ಟ್ರೀಯ ಲೋಕ ಅದಾಲತ್ ಕಾರ್ಯಕ್ರಮದಲ್ಲಿ ಒಟ್ಟು 9192 (5.05 ಕೋಟಿ ರೂ.ಗಳು)ಪ್ರಕರಣಗಳನ್ನು ಇತ್ಯರ್ಥಪಡಿಸಲಾಯಿತು. ಶನಿವಾರ ನ್ಯಾಯಾಲಯಗಳ ಆವರಣದ ವಿವಿಧ ಸ್ತರದ ನ್ಯ

12 Jul 2025 10:50 pm
ಕಾವೇರಿ ಮಾತೆಗೆ ವಿಶೇಷ ಪೂಜೆ

ಬೈಲುಕುಪ್ಪೆ: ಪಿರಿಯಾಪಟ್ಟಣ ತಾಲೂಕಿನ ಕೊಪ್ಪ ಕಾವೇರಿ ಬಿ.ಎಂ. ರಸ್ತೆ ಕಾವೇರಿ ನದಿ ಸಮೀಪ ಬಾರವಿ ಕಾವೇರಿ ಕನ್ನಡ ಸಂಘದ ವತಿಯಿಂದ ನಿರ್ಮಿಸಿರುವ ಕಾವೇರಿ ಮಾತೆಗೆ ಅಧ್ಯಕ್ಷ ರವೀಂದ್ರ ಪ್ರಸಾದ್ ಸಮ್ಮುಖದಲ್ಲಿ ಗುರು ಪೂರ್ಣಿಮೆ ಪ್

12 Jul 2025 10:45 pm
ರಕ್ತವನ್ನು ಕೃತಕವಾಗಿ ತಯಾರಿಸಲು ಸಾಧ್ಯ ಇಲ್ಲ

ಚನ್ನರಾಯಪಟ್ಟಣ: ಅಪಘಾತ ಹಾಗೂ ಕಾಯಿಲೆಯಿಂದ ಬಳಲುವವರ ಜೀವ ಉಳಿಸಲು ರಕ್ತದಾನ ಮಹತ್ತರ ಪಾತ್ರ ವಹಿಸುತ್ತದೆ. ರಕ್ತದಾನ ಮಾಡಲು ಜನರು ಮುಂದೆ ಬರಬೇಕು ಎಂದು ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಜಿಲ್ಲಾ ಸಭಾಪತಿ ಎಚ್.ಪಿ.ಮೋಹನ್ ಹೇಳಿದರು.

12 Jul 2025 10:45 pm
ಸಾವಯವ ಕೃಷಿಯಿಂದ ಅಧಿಕ ಆದಾಯ

ನಂಜನಗೂಡು: ತಾಲೂಕಿನ ಮಸಗೆ ಗ್ರಾಮದ ಜಿ.ಎಸ್. ನಾಗರಾಜು ಆರು ಎಕರೆ ಜಮೀನಿನಲ್ಲಿ ಸಾವಯವ ಪದ್ಧತಿ ಮೂಲಕ ನೈಸರ್ಗಿಕ ಕೃಷಿ ಮಾಡಿ ವಾರ್ಷಿಕ ಲಕ್ಷಾಂತರ ರೂ. ಆದಾಯ ಗಳಿಸುತ್ತಿದ್ದಾರೆ. ಒಟ್ಟು 6 ಎಕರೆ ಪ್ರದೇಶದಲ್ಲಿ ಒಂದು ನೂರು ತೆಂಗಿನ

12 Jul 2025 10:43 pm
ಬೇಕರಿ, ಕ್ಯಾಂಟೀನ್‌ಗಳಿಗೆ ಅಧಿಕಾರಿಗಳ ತಂಡ ದಿಢೀರ್ ದಾಳಿ

ಹೊಳೆನರಸೀಪುರ: ಪಟ್ಟಣದ ಬೇಕರಿ, ಕ್ಯಾಂಟೀನ್‌ಗಳಲ್ಲಿ ಸುರಕ್ಷತೆ ಇಲ್ಲದೆ ಆಹಾರ ತಯಾರು ಮಾಡುತ್ತಿದ್ದರಿಂದ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿರುವ ಹಿನ್ನೆಲೆಯಲ್ಲಿ ಪುರಸಭೆ ಅಧಿಕಾರಿಗಳು ಮತ್ತು ಆಹಾರ ಸುರಕ್ಷತೆ ಅಧ

12 Jul 2025 10:41 pm
ಸಂಸತ್ತಿನಲ್ಲಿ ಸರ್ಫೆಸಿ ಕಾಯ್ದೆ ಬಗ್ಗೆ ಚರ್ಚೆ ಭರವಸೆ

ಚಿಕ್ಕಮಗಳೂರು: ಈ ಬಾರಿಯ ಸಂಸತ್ ಅಧಿವೇಶನದಲ್ಲಿ ರಾಜ್ಯದ ಕಾಫಿ ಬೆಳೆಯುವ ಪ್ರದೇಶದ ಸಂಸದರು ಒಟ್ಟಿಗೆ ಸೇರಿ ದೆಹಲಿಯಲ್ಲಿ ಸರ್ಫೇಸಿ ಕಾಯ್ದೆಯನ್ನು ಕಾಫಿ ಬೆಳೆಯಿಂದ ಹೊರಗಿಡುವ ಬಗ್ಗೆ ಚರ್ಚಿಸುತ್ತೇವೆ. ಜೊತೆಗೆ ಎಲ್ಲರೂ ಒಟ್ಟಾ

12 Jul 2025 10:28 pm
ಲೋಕ ಅದಾಲತ್‌ನಿಂದ ಕಕ್ಷಿದಾರರ ಬಾಂಧವ್ಯ ಉಳಿವು

ಚಿಕ್ಕಮಗಳೂರು: ಲೋಕ ಅದಾಲತ್‌ನಲ್ಲಿ ರಾಜಿ ಸಂಧಾನದಿAದ ಪ್ರಕರಣಗಳು ಶೀಘ್ರ ಇತ್ಯರ್ಥಗೊಳ್ಳುವುದರ ಜೊತೆಗೆ ಕಕ್ಷಿದಾರರಲ್ಲಿ ಬಾಂಧವ್ಯವೂ ಉಳಿಯಲಿದೆ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷರೂ ಆದ ಪ್ರಧಾನ ಜಿಲ್ಲಾ ಮ

12 Jul 2025 10:25 pm
ಮಹಿಳೆ ಅಡುಗೆ ಮನೆಗೆ ಸೀಮಿತಳಲ್ಲ

ಚಿಕ್ಕಮಗಳೂರು: ಮಹಿಳೆ ಕೇವಲ ಅಡುಗೆ ಮನೆಗೆ ಸೀಮಿತಳಾಗದೆ ಯುದ್ಧವಿಮಾನಗಳನ್ನು ಹಾರಿಸುವ ತನಕ ಬದಲಾಗಿದ್ದಾಳೆ. ಜೊತೆಗೆ ಎಲ್ಲ ಕ್ಷೇತ್ರಗಳಲ್ಲಿಯೂ ಬೆಳೆದಿದ್ದಾಳೆ ಎಂದು ಟೌನ್ ಮಹಿಳಾ ಸಮಾಜದ ಅಧ್ಯಕ್ಷೆ ನೇತ್ರಾ ವೆಂಕಟೇಶ್ ತಿಳಿ

12 Jul 2025 10:23 pm
ಡಿ.ಕೆ.ಶಿವಕುಮಾರ್‌ಗೆ ಟಾಂಗ್ ನೀಡಿದ ಸಿ.ಟಿ.ರವಿ

ಚಿಕ್ಕಮಗಳೂರು: ಡಿಸಿಎಂಗೆ ಹೆಚ್ಚು ಶಾಸಕರ ಬೆಂಬಲ ಇಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಈ ರೀತಿಯ ಅವಮಾನ ಸಹಿಸಿಕೊಂಡು ಡಿ.ಕೆ.ಶಿವಕುಮಾರ್ ಹೇಗೆ ಇರುತ್ತಾರೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಟಾಂಗ್ ಕೊಟ್ಟರು. ನಗ

12 Jul 2025 10:00 pm
ಲಯನ್ಸ್ ಸಂಸ್ಥೆಯಿಂದ ವಿದ್ಯಾದಾನದ ಜತೆಗೆ ಆರೋಗ್ಯಕ್ಕೂ ಆದ್ಯತೆ

ನಂಜನಗೂಡು: ಲಯನ್ಸ್ ಇಂಟರ್ ನ್ಯಾಷನಲ್ ಸಂಸ್ಥೆ ವಿದ್ಯಾದಾನದ ಜತೆಗೆ ಸಾರ್ವಜನಿಕರ ಆರೋಗ್ಯದ ಮೇಲೂ ಹೆಚ್ಚಿನ ಪ್ರಾಧಾನ್ಯತೆ ನೀಡುತ್ತಿದೆ ಎಂದು ಲಯನ್ ಸಂಸ್ಥೆಯ ಸಂಯೋಜಕ ಕೆ.ದೇವೇಗೌಡ ಅಭಿಪ್ರಾಯಪಟ್ಟರು. ನಗರದ ಮಹದೇಶ್ವರ ಕಲ್ಯಾ

12 Jul 2025 9:59 pm
ಸರ್ಕಾರದ ನಡೆ ಪ್ರಶ್ನಿಸಿ ಕೋರ್ಟ್ನಲ್ಲಿ ಹೋರಾಟ

ಚಿಕ್ಕಮಗಳೂರು: ಬೆಂಗಳೂರು ದಕ್ಷಿಣದ ವಿಜಯನಗರದಲ್ಲಿರುವ ಗಾಳಿ ಆಂಜನೇಯ ಸ್ವಾಮಿ ದೇವಸ್ಥಾನವನ್ನು ವಶ ಪಡಿಸಿಕೊಳ್ಳಲು ಮುಜರಾಯಿ ಇಲಾಖೆ ನೋಟೀಸ್ ನೀಡಿದೆ. ಸರ್ಕಾರದ ನಡೆಯನ್ನ ಕೋರ್ಟಿನಲ್ಲಿ ಪ್ರಶ್ನಿಸಿ ಹೋರಾಟ ಮಾಡುತ್ತೇವೆ ಎಂ

12 Jul 2025 9:57 pm
ಅಳಗಂಚಿ ಸಕ್ಕರೆ ಕಾರ್ಖಾನೆ ಮುಂದೆ ತೂಕದ ಯಂತ್ರ ಅಳವಡಿಕೆಗೆ ಚಿಂತನೆ

ನಂಜನಗೂಡು: ಕಬ್ಬು ಬೆಳೆಗಾರರು ಹಾಗೂ ರೈತ ಸಂಘಟನೆಗಳ ಒತ್ತಾಯದ ಮೇರೆಗೆ ತಾಲೂಕಿನ ಅಳಗಂಚಿ ಗ್ರಾಮದ ಸಕ್ಕರೆ ಕಾರ್ಖಾನೆ ಗೇಟ್ ಬಳಿ ತೂಕದ ಯಂತ್ರ ಅಳವಡಿಸುವ ಕುರಿತು ಶುಕ್ರವಾರ ಕೃಷಿ ಇಲಾಖೆ ಜಂಟಿ ನಿರ್ದೇಶಕ ರವಿಕುಮಾರ್, ಆಹಾರ ಉಪ

12 Jul 2025 9:56 pm
ಹಳೇ ಕೆಂಪಯ್ಯನಹುಂಡಿಯಲ್ಲಿ ಚಿರತೆ ಪ್ರತ್ಯಕ್ಷ

ತಿ.ನರಸೀಪುರ: ಕೆಲವು ತಿಂಗಳಿನಿಂದ ತಾಲೂಕಿನಲ್ಲಿ ಕಣ್ಮರೆಯಾಗಿದ್ದ ಚಿರತೆಗಳು ಮತ್ತೆ ಕಾಣಿಸಿಕೊಂಡಿದ್ದು, ಹಳೇ ಕೆಂಪಯ್ಯನಹುಂಡಿ ಗ್ರಾಮದ ತೋಟದ ಮನೆಯೊಂದರಲ್ಲಿ ಬುಧವಾರ ರಾತ್ರಿ ಚಿರತೆ ಪ್ರತ್ಯಕ್ಷವಾಗಿ ಗ್ರಾಮಸ್ಥರಲ್ಲಿ ಆತ

12 Jul 2025 9:54 pm
ತಾಯಿ ಕಾರ್ಡ್ ಭರ್ತಿ ಮಾಡಿಕೊಡಲು ಲಂಚಕ್ಕೆ ಬೇಡಿಕೆ

ಕೊಳ್ಳೇಗಾಲ: ತಾಲೂಕಿನ ಆಲಹಳ್ಳಿ ಗ್ರಾಮದಲ್ಲಿ ತಾಯಿ ಕಾರ್ಡ್ ಭರ್ತಿ ಮಾಡಿ ನೀಡಲು ಮಹಿಳೆಯೊಬ್ಬರಿಗೆ ಉಪ ಆರೋಗ್ಯ ಕೇಂದ್ರದ ಸುರಕ್ಷತಾ ಅಧಿಕಾರಿ ಹಣದ ಬೇಡಿಕೆ ಇಟ್ಟರೆನ್ನಲಾದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿ

12 Jul 2025 9:42 pm
ತಿರುನಾರಾಯಣಸ್ವಾಮಿಗೆ ಮಹಾಭಿಷೇಕ

ಮೇಲುಕೋಟೆ: ಮೈಸೂರು ದೊರೆ ಮುಮ್ಮುಡಿ ಶ್ರೀಕೃಷ್ಣರಾಜ ಒಡೆಯರ್ ಅವರ ಜನ್ಮನಕ್ಷತ್ರದ ಶುಭದಿನವಾದ ಶನಿವಾರ ಮೂಲಮೂರ್ತಿ ಚೆಲ್ವ ತಿರುನಾರಾಯಣಸ್ವಾಮಿಗೆ ವೇದಮಂತ್ರಗಳೊಂದಿಗೆ ಮಹಾಭಿಷೇಕ ನೆರವೇರಿತು. ಆಷಾಢ ಬಹುಳ ಉತ್ತರಾಷಾಢ ನಕ್

12 Jul 2025 9:30 pm
ಸಮಗ್ರ ಬೇಸಾಯದಿಂದ ಗಮನಸೆಳೆದ ರೈತ

ಎಂ.ಪಿ.ವೆಂಕಟೇಶ್ ಮದ್ದೂರು ತಾಲೂಕಿನ ಕೊಪ್ಪ ಹೋಬಳಿಯ ಗುಡಿದೊಡ್ಡಿ ಗ್ರಾಮದಲ್ಲಿ ರೈತನೊಬ್ಬ ಸಮಗ್ರ ಬೇಸಾಯ ಮಾಡುವ ಮೂಲಕ ಗಮನ ಸೆಳೆದಿದ್ದಾರೆ. ದಿ.ನಿಂಗೇಗೌಡರ ಪುತ್ರ ಶಿವಲಿಂಗಯ್ಯ ಸಮಗ್ರ ಕೃಷಿಯಲ್ಲಿ ಯಶಕಂಡ ರೈತರಾಗಿದ್ದಾರೆ. ತ

12 Jul 2025 9:27 pm
ಗೌರವಯುವ ಸ್ಥಾನ ನೀಡುವಲ್ಲಿ ಸರ್ಕಾರ ವಿಫಲ

ಮಳವಳ್ಳಿ: ಪರಿಶಿಷ್ಟ ಜಾತಿ ಮತ್ತು ಪಂಗಡ ಸಮುದಾಯದ ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳಿಗೆ ಕಾಂಗ್ರೆಸ್ ಸರ್ಕಾರ ಗೌರವಯುತ ಹುದ್ದೆ ನೀಡುವಲ್ಲಿ ವಿಫಲವಾಗಿದೆ ಎಂದು ದಲಿತ ಮುಖಂಡ ಬೆಳಕವಾಡಿ ಕಾಂತರಾಜು ಆರೋಪಿಸಿದರು. ಪಟ್ಟಣದ ತಾಲ

12 Jul 2025 9:15 pm
ದೋಷರಹಿತ ವಸ್ತುಗಳ ಉತ್ಪಾದನೆ ಮಾಡಿ, ಕೆಎಂಟಿಆರ್ ಸಿ ಕಟ್ಟಡ ಉದ್ಘಾಟಿಸಿದ ಸಚಿವ ಜೋಶಿ ಸಲಹೆ

ಹುಬ್ಬಳ್ಳಿ: ಜೀರೋ ಡಿಫೆಕ್ಟ್ ಹಾಗೂ ಇಫೆಕ್ಟ್ ಇರುವಂತಹ ವಸ್ತುಗಳನ್ನು ಉತ್ಪಾದಿಸುವತ್ತ ಎಲ್ಲ ಉದ್ಯಮದಾರರು ಗಮನ ಹರಿಸಬೇಕು, ಇದರಿಂದ ಜಾಗತಿಕ ಮಟ್ಟದಲ್ಲಿ ಭಾರತದ ಉತ್ಪನ್ನಗಳಿಗೆ ಬೇಡಿಕೆ ಮತ್ತು ಬೆಲೆ ಬರಲಿದೆ ಎಂದು ಕೇಂದ್ರ ಸ

12 Jul 2025 9:11 pm
ಭಾನುವಾರ ಬೆಂಗಳೂರಿನಲ್ಲಿ ಚಿಕ್ಕೇನುಕೊಪ್ಪದ ಶ್ರೀಚನ್ನವೀರ ಶರಣರ 30ನೇ ಪುಣ್ಯಸ್ಮರಣೋತ್ಸವ

ಬೆಂಗಳೂರು: ಘನಮೌನಿ, ತ್ರಿಕಾಲ ಜ್ಞಾನಿ ಚಿಕ್ಕೇನುಕೊಪ್ಪದ ಶ್ರೀ ಚನ್ನವೀರ ಶರಣರ 30ನೇ ಸ್ಮರಣೋತ್ಸವ ಭಾನುವಾರ ಹಮ್ಮಿಕೊಳ್ಳಲಾಗಿದೆ. ಆನಂದರಾವ್ ವೃತ್ತದಲ್ಲಿರುವ ಶ್ರೀಜಗದ್ಗುರು ರೇಣುಕಾಚಾರ್ಯ ಕಾಲೇಜಿನ ಸಭಾಂಗಣದಲ್ಲಿ ಬೆಳಗ್ಗ

12 Jul 2025 9:05 pm
ರಷ್ಯಾದಿಂದ ಉಕ್ರೇನ್‌ ಮೇಲೆ ನೂರಾರು ಡ್ರೋನ್‌ ದಾಳಿ; ಆರು ಮಂದಿ ಸಾವು| missile

ಕೀವ್: ಉಕ್ರೇನ್ ಮೇಲೆ ರಷ್ಯಾ ನೂರಾರು ಡೋನ್ ಮತ್ತು ಕ್ಷಿಪಣಿಗಳ ಮೂಲಕ ದಾಳಿ ನಡೆಸಿದ್ದು, ನಿನ್ನೆ (11) ರಾತ್ರಿ ಹಾಗೂ ಇಂದು (12) ಬೆಳಗ್ಗೆ ನಡೆದ ದಾಳಿಯಲ್ಲಿ ಒಟ್ಟು ಆರು ಜನ ಮೃತ ಪಟ್ಟಿದ್ದಾರೆ ಎಂದು ಹೇಳಲಾಗಿದೆ. ಇದನ್ನೂ ಓದಿ:ಧರ್ಮದ ಹ

12 Jul 2025 8:45 pm
ಹೈನುಗಾರಿಕೆಯಲ್ಲೂ ಗ್ರಾಮಾಂತರ ಮುಂಚೂಣಿ

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ ರಾಗಿ ಪ್ರಧಾನವಾಗಿರುವ ಗ್ರಾಮಾಂತರ ಜಿಲ್ಲೆಯಲ್ಲಿ ವಿವಿಧ ಕೃಷಿ, ತೋಟಗಾರಿಕೆ, ರೇಷ್ಮೆ ಚಟುವಟಿಕೆಗಳ ಜತೆಗೆ ಹೈನುಗಾರಿಕೆಯಲ್ಲೂ ರೈತರು ಛಾಪು ಮೂಡಿಸುತ್ತಿದ್ದಾರೆ. ಪಶುಪಾಲನಾ ಇ

12 Jul 2025 8:37 pm
ಆರೋಗ್ಯ ಮತ್ತು ಕ್ಷೇಮಕೇಂದ್ರ ಹೆಚ್ಚಳಕ್ಕೆ ಸಿದ್ದತೆ

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ ಗ್ರಾಮೀಣ ಪ್ರದೇಶಗಳ ಜನರು ದೂರದ ನಗರ ಪ್ರದೇಶಗಳಿಗೆ ಸಂಚರಿಸಿ ಆರೋಗ್ಯ ಸೇವೆ ಪಡೆಯುವ ಹೊರೆ ತಪ್ಪಿಸಿ, ಸುಲಭವಾಗಿ ಸ್ಥಳೀಯವಾಗಿಯೇ ಆರೋಗ್ಯ ಸೇವೆ ದೊರಕಿಸಿಕೊಡಬೇಕೆನ್ನುವ ಆಶಯದೊ

12 Jul 2025 8:34 pm
ಡುರಾಂಡ್​ ಕಪ್​ಗೆ ಸೌತ್​ ಯುನೈಟೆಡ್​ ಎಫ್​ಸಿ; ಕರ್ನಾಟಕದ ಏಕೈಕ ಕ್ಲಬ್​ ಆಗಿ ಸ್ಪರ್ಧೆ

ಬೆಂಗಳೂರು: ಏಷ್ಯಾದ ಅತ್ಯಂತ ಹಳೆಯ ಫುಟ್​ಬಾಲ್​ ಟೂರ್ನಿಯಾಗಿರುವ ಡುರಾಂಡ್​ ಕಪ್​ನ 134ನೇ ಆವೃತ್ತಿಯಲ್ಲಿ ಬೆಂಗಳೂರಿನ ಸೌತ್​ ಯುನೈಟೆಡ್​ ಫುಟ್​ಬಾಲ್​ ಕ್ಲಬ್​ (ಎಸ್​ಯುಎಫ್​ಸಿ) ಭಾಗವಹಿಸಲಿದೆ. ಸೌತ್​ ಯುನೈಟೆಡ್​ ಟೂನಿರ್ಯಲ

12 Jul 2025 8:31 pm
ಒಗ್ಗಟ್ಟು ಒಡೆಯುವುದೇ ದುರುದ್ದೇಶವಾಗಿದೆ

ವಿಜಯವಾಣಿ ಸುದ್ದಿಜಾಲ ಬೆಂ.ಗ್ರಾಮಾಂತರ/ದೇವನಹಳ್ಳಿ ದೇವನಹಳ್ಳಿ ತಾಲೂಕು ಚನ್ನರಾಯಪಟ್ಟಣ ಹೋಬಳಿಯ 13 ಹಳ್ಳಿ ಜನರ ಒಗ್ಗಟ್ಟು ಒಡೆಯುವುದೇ ಭೂಸ್ವಾಧೀನ ಪರ ತಂಡದ ದುರುದ್ದೇಶವಾಗಿದೆ ಎಂದು ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿ ಸಂಚ

12 Jul 2025 8:31 pm
ಮತ್ತೆ ದುರ್ಗದ ರಸ್ತೆ ಅಗಲೀಕರಣದ ಸದ್ದು

ಚಿತ್ರದುರ್ಗ: ಜಿಲ್ಲಾ ಕೇಂದ್ರ ಚಿತ್ರದುರ್ಗ ನಗರದ ಪ್ರಮುಖ ರಸ್ತೆ ಕಡ್ಡಾಯವಾಗಿ ವಿಸ್ತರಣೆ ಆಗಲೇಬೇಕು. ಇದಕ್ಕೆ ಪೂರ್ವಾನುಮತಿಗಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಅಧಿಕಾರ

12 Jul 2025 8:24 pm
ಆಗಸ್ಟ್ 10ರಂದು ದಿವ್ಯಶ್ರೀ ನಂದಿಹಿಲ್ಸ್ ಮಾನ್ಸೂನ್​ ರನ್​; ಇತಿಹಾಸ, ಪ್ರಕೃತಿ ಮತ್ತು ಸಹನೆಯ ಸಮಾಗಮ

ಬೆಂಗಳೂರು: ಉದ್ಯಾನನಗರಿಯ ಅತ್ಯಂತ ಪ್ರೀತಿಪಾತ್ರ ವೀಕೆಂಡ್ ತಾಣವಾದ ನಂದಿಹಿಲ್ಸ್ ಇದೀಗ ವಿಶಿಷ್ಟ ಓಟದ ಅನುಭವಕ್ಕೆ ವೇದಿಕೆಯಾಗಲಿದೆ. ದಿವ್ಯಶ್ರೀ ನಂದಿಹಿಲ್ಸ್ ಮಾನ್ಸೂನ್ ರನ್ ಮುಂಗಾರು ಋತುವಿನ ನಿಜವಾದ ಹಬ್ಬವಾಗಿ ರೂಪುಗೊಳ

12 Jul 2025 8:23 pm
ಮಕ್ಕಳನ್ನು ಶಿಕ್ಷಣದಿಂದ ವಂಚಿಸಬೇಡಿ

ಚಿತ್ರದುರ್ಗ: ಚಿಕ್ಕ ಮಕ್ಕಳಲ್ಲಿರುವ ಅಸಾಮಾನ್ಯ ಪ್ರತಿಭೆ ಗುರುತಿಸಬೇಕು ಎಂದು ಭೋವಿ ಗುರುಪೀಠದ ಜಗದ್ಗುರು ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಹೇಳಿದರು. ಎಸ್‌ಜೆಎಸ್ ಸಮೂಹ ವಿದ್ಯಾಸಂಸ್ಥೆಯಲ್ಲಿ ಶುಕ್ರವಾರ ಗುರುಪೂ

12 Jul 2025 8:16 pm
ಗಲ್ವಾನ್‌ನಲ್ಲಿ ಚಿತ್ರಾಂಗದಾ: ಇದೇ ಮೊದಲ ಬಾರಿಗೆ ಸಲ್ಮಾನ್ ಜತೆ ತೆರೆ ಹಂಚಿಕೊಳ್ಳಲಿದ್ದಾರೆ ಬಾಲಿವುಡ್ ನಟಿ

‘ಸಿಕಂದರ್’ ಬಳಿಕ ಸಲ್ಮಾನ್ ಖಾನ್ ಅಭಿನಯಿಸುತ್ತಿರುವ ಚಿತ್ರ ‘ಬ್ಯಾಟಲ್ ಆಫ್ ಗಲ್ವಾನ್’. 2020ರ ಜೂನ್ 15ರಂದು ಭಾರತ ಹಾಗೂ ಚೀನಾದ ನಡುವೆ ನಡೆದಿದ್ದ ಗಡಿ ಸಂಘರ್ಷದಲ್ಲಿ ಬಿಹಾರ್ ರೆಜಿಮೆಂಟ್ ಕಮಾಂಡಿಂಗ್ ಆಫೀಸರ್ ಸಂತೋಷ್ ಬಾಬು ಸೇರಿ

12 Jul 2025 8:12 pm
ಜನಸಂಖ್ಯಾ ಸ್ಥಿರತೆ ಕಾಪಾಡುವುದು ನಮ್ಮೆಲ್ಲರ ಜವಾಬ್ದಾರಿ

ಚಿತ್ರದುರ್ಗ: ಭಾರತ ಅತಿ ಹೆಚ್ಚು ಜನಸಂಖ್ಯೆ ಹೊಂದುತ್ತಿರುವ ದೇಶವಾಗಿ ಬೆಳೆಯುತ್ತಿದೆ. ಅಭಿವೃದ್ಧಿ ದೃಷ್ಟಿಯಿಂದ ಜನಸಂಖ್ಯೆ ಸ್ಥಿರತೆ ಕಾಪಾಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಡಿಎಚ್‌ಒ ಡಾ.ಜಿ.ಪಿ. ರೇಣುಪ್ರಸಾದ್

12 Jul 2025 8:12 pm
ವಾಣಿಜ್ಯ ಉದ್ದಿಮೆಗಳಿಗೆ ಪ್ರತ್ಯೇಕ ತಂಬಾಕು ಮಾರಾಟ ಪರವಾನಗಿ

ಚಿತ್ರದುರ್ಗ: ವಾಣಿಜ್ಯ ಉದ್ದಿಮೆ ಪರವಾನಗಿಯೊಂದಿಗೆ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುವ ಎಲ್ಲ ಅಂಗಡಿಗಳು ತಂಬಾಕಿಗೆ ಪ್ರತ್ಯೇಕ ಪರವಾನಗಿ ಪಡೆದುಕೊಳ್ಳಬೇಕು ಎಂದು ಡಿಸಿ ಟಿ. ವೆಂಕಟೇಶ್ ಹೇಳಿದರು. ಜಿಲ್ಲಾಧಿಕಾರಿ ಕಚೇರಿಯ

12 Jul 2025 8:08 pm
ಹೃದಯಾಘಾತ.. ಬೇಡ ಅನಗತ್ಯ ಆತಂಕ

ಉಡುಪಿ ಜಿಲ್ಲಾ ಸರ್ಜನ್​ ಡಾ. ಎಚ್​. ಅಶೋಕ ಸಲಹೆ ಜನರಿಗೆ ಶ್ರಮದಾಯಕ ಕೆಲಸಕ್ಕೆ ಕರೆ ವಿಜಯವಾಣಿ ಸುದ್ದಿಜಾಲ ಉಡುಪಿ ಇತ್ತೀಚೆಗಿನ ದಿನಗಳಲ್ಲಿ ದಿಢೀರ್​ ಹೃದಯಾಘಾತ ಪ್ರಕರಣ ಹೆಚ್ಚುತ್ತಿರುವ ಕುರಿತು ಜನತೆಯಲ್ಲಿ ಆತಂಕ ಸೃಷ್ಟಿಯ

12 Jul 2025 7:59 pm
lakshya film review: ಜಾತ್ರೆಯ ನೋಡಲು ಮಕ್ಕಳ ಸಾಹಸ ಯಾತ್ರೆ

ಚಿತ್ರ: ಲಕ್ಷ್ಯ ನಿರ್ದೇಶನ: ಅರ್ಜುನ್ ಪಿ.ಡೋಣೂರ ತಾರಾಗಣ: ನಿಧಿ ಚಕ್ರವರ್ತಿ, ಸಂಗಮೇಶ್ ಉಪಾಸೆ, ತೇಜಸ್ ಪೂಜಾರ್, ಹಿತೇಶ್ ಹಿರೇಮಠ ಮತ್ತಿತರರು ಶಿವ ಸ್ಥಾವರಮಠ ಪ್ರಾದೇಶಿಕ ಭಾಷೆ ಸೊಗಡಿನ ಮಕ್ಕಳ ಸಿನಿಮಾಗಳಿಗೆ ಕನ್ನಡ ಚಿತ್ರರಂಗದ

12 Jul 2025 7:58 pm
92 ಸಾವು, 33 ಮಂದಿ ಕಾಣೆ, 249 ರಸ್ತೆ ಬಂದ್! ಹಿಮಾಚಲ ಪ್ರದೇಶಕ್ಕೆ ತಪ್ಪದ ವರುಣ ಸಂಕಷ್ಟ | Himachal Pradesh

Himachal Pradesh: ಕಳೆದ ತಿಂಗಳಲ್ಲಿ ಹಿಮಾಚಲ ಪ್ರದೇಶದಲ್ಲಿ ಉಂಟಾದ ಮೇಘಸ್ಫೋಟಕ್ಕೆ ಜನರ ಜೀವ ಮತ್ತು ಜೀವನ ಸಂಪೂರ್ಣವಾಗಿ ತತ್ತರಿಸಿ ಹೋಗಿದೆ. ಪ್ರವಾಹ ಮತ್ತು ಭೂಕುಸಿತದಿಂದ ಜನರು ಹೈರಾಣಾಗಿದ್ದಾರೆ. ಭಾರೀ ಪ್ರವಾಹಕ್ಕೆ ಇಲ್ಲಿಯವರೆಗೆ 92

12 Jul 2025 7:47 pm
ಗುರು- ಶಿಷ್ಯ ಸಂಬಂಧ ವಿಶಿಷ್ಟ – ಮಂಜುಳಗಿರಿ ವೆಂಕಟರಮಣ ಭಟ್ಟ ಅನಿಸಿಕೆ

ಪುತ್ತೂರು: ಗುರು- ಶಿಷ್ಯ ಸಂಬಂಧ ವಿಶಿಷ್ಟವಾದುದು. ಗುರು ಎಂಬ ಪದದಲ್ಲಿ, ‘ಗು’ ಅಂದರೆ ಅಜ್ಞಾನ, ‘ರು’ ಎಂದರೆ ನಿವಾರಣೆ ಮಾಡುವುದು. ವಿದ್ಯೆಯಲ್ಲಿ ಉನ್ನತಿ, ಯಶಸ್ಸು, ಕೀರ್ತಿ ಬರುತ್ತದೆ. ಮನೋಬಲ ಹೆಚ್ಚಾಗುತ್ತದೆ ಎಂದು ಮಂಜುಳಗಿರಿ

12 Jul 2025 7:47 pm
ಪೊಳಲಿ ಶೀನಪ್ಪ ಹೆಗ್ಗಡೆ ಪ್ರಶಸ್ತಿ ಪ್ರದಾನ

ಉಡುಪಿ: ತುಳುನಾಡಿನ ಮೌಖಿಕ ಪರಂಪರೆ ಶ್ರೀಮಂತವಾಗಿದೆ. 15 ರಿಂದ 18ನೇ ಶತಮಾನದ ಅವಧಿಯಲ್ಲಿ 300ಕ್ಕೂ ಹೆಚ್ಚು ಭೂತಾರಾಧನೆ ಪಾಡ್ದನಗಳು ರಚನೆಯಾಗಿದೆ. ತುಳುನಾಡಿನಲ್ಲಿ ಎಷ್ಟು ಭೂತಗಳಿವೆ ಎಂಬ ಸಂಖ್ಯೆ ಬಗ್ಗೆ ಹಲವು ಜಿಜ್ಞಾಸೆಗಳಿವೆ. ಆ

12 Jul 2025 7:46 pm
ವೇತನ ಕೈಗೆಟುಕದೆ ನರೇಗಾ ನೌಕರರ ಪರದಾಟ

ಕುರುಗೋಡು: ನರೇಗಾ ಯೋಜನೆಯ ಹೊರಗುತ್ತಿಗೆ ನೌಕರರಿಗೆ ಖಜಾನೆ ಮೂಲಕ ವೇತನ ಪಾವತಿಸುವ ವ್ಯವಸ್ಥೆಯನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದ್ದು, ಖಜಾನೆ ಮತ್ತು ನರೇಗಾ ವೆಬ್‌ಸೈಟ್‌ಗಳೆರಡನ್ನೂ ಸಂಯೋಜಿಸಿ ಎಸ್‌ಎನ್‌ಎ ಸ್ಪರ್ಶ್ ಮೂಲ

12 Jul 2025 7:43 pm
First Day First Show Review; ಆಪರೇಷನ್​ “ಥಿಯೇಟರ್​ನಲ್ಲಿ’ಕತ್ತಲು ಬೆಳಕಿನಾಟ

ಚಿತ್ರ: ಫಸ್ಟ್​ ಡೇ ಫಸ್ಟ್​ ಶೋ ನಿರ್ದೇಶನ: ಗಿರೀಶ್​ ಜಿ ತಾರಾಗಣ: ಗಿರೀಶ್​ ಜಿ, ಜೀವಿತ ವಸಿಷ್ಠ, ಅನಿರುದ್ಧ್​ ಶಾಸ್ತ್ರಿ, ರೋಹಿತ್​ ಶ್ರೀನಾಥ್​, ಬಿ.ಎಂ. ವೆಂಕಟೇಶ್​, ರೇಷ್ಮಾ ಮತ್ತಿತರರು | ಹರ್ಷವರ್ಧನ್​ ಬ್ಯಾಡನೂರು ಚಿತ್ರರಂಗ

12 Jul 2025 7:42 pm
೯೮೬ ಪ್ರಕರಣಗಳ ರಾಜಿ ಸಂಧಾನ –ರಾಷ್ಟ್ರೀಯ ಲೋಕ ಅದಾಲತ್ –೨.೧೩ ಕೋಟಿ ಪರಿಹಾರ ಮೊತ್ತ ವಿತರಣೆಗೆ ಆದೇಶ

ಪುತ್ತೂರು: ತಾಲೂಕು ಕಾನೂನು ಸೇವಾ ಸಮಿತಿ ಆಶ್ರಯದಲ್ಲಿ ಪುತ್ತೂರು ನ್ಯಾಯಾಲಯದಲ್ಲಿ ರಾಷ್ಟ್ರೀಯ ಲೋಕ ಅದಾಲತ್ ಶನಿವಾರ ನಡೆಯಿತು. ೯೮೬ ಪ್ರಕರಣ ರಾಜಿ ಸಂಧಾನ ಮೂಲಕ ಇತ್ಯರ್ಥವಾಗಿ ೨.೧೩ ಕೋಟಿ ರೂ. ಪರಿಹಾರ ಮೊತ್ತ ವಿತರಣೆಗೆ ಆದೇಶಿ

12 Jul 2025 7:40 pm
ಪ್ರಥಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಸ್ವಾಗತ; ಎಂಎಲ್‌ಎ ಕಾಲೇಜಿನಲ್ಲಿ ಕಾರ್ಯಕ್ರಮ

ಬೆಂಗಳೂರು: ಮಲ್ಲೇಶ್ವರದ ಮಹಾರಾಣಿ ಲಕ್ಷ್ಮಿ ಅಮ್ಮಣ್ಣಿ ಮಹಿಳಾ ಕಾಲೇಜಿನಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ 2025-26 ನೇ ಶೈಕ್ಷಣಿಕ ಸಾಲಿನ ಎಸ್.ಇ.ಪಿ. ಬ್ಯಾಚ್‌ನ ಪ್ರಥಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ ವಿಶೇಷವಾಗಿ ಸ್ವಾಗತ ಕೋ

12 Jul 2025 7:38 pm
ಸ್ವಾವಲಂಬಿ ಜೀವನಕ್ಕಾಗಿ ನಗರಸಭೆಯಿಂದ ಸಹಕಾರ…

ಉಡುಪಿ ಶಾಸಕ ಯಶ್​ಪಾಲ್​ ಸುವರ್ಣ ಭರವಸೆ 76 ಫಲಾನುಭವಿಗಳಿಗೆ ಹೊಲಿಗೆ ಯಂತ್ರ ವಿತರಣೆ ವಿಜಯವಾಣಿ ಸುದ್ದಿಜಾಲ ಉಡುಪಿ ಆರ್ಥಿಕವಾಗಿ ಹಿಂದುಳಿದವರಿಗೆ ಸ್ವಾವಲಂಬಿ ಬದುಕು ಸಾಗಿಸಲು ಸರ್ಕಾರ ಸೂಕ್ತ ಪ್ರೋತ್ಸಾಹ ನೀಡುತ್ತದೆ. ಆ ನಿಟ

12 Jul 2025 7:27 pm
ಜೀವನದಲ್ಲಿ ಅಂಕ ಗಳಿಕೆಯೇ ಅಂತಿಮವಲ್ಲ

ವಿಜಯವಾಣಿ ಸುದ್ದಿಜಾಲ ಧಾರವಾಡ ವಿದ್ಯಾರ್ಥಿಗಳ ಪ್ರತಿಭೆಗೆ ಮನ್ನಣೆ ಸಿಕ್ಕರೆ ಅವರ ಪರಿಶ್ರಮ ಸಾರ್ಥಕವಾಗುತ್ತದೆ. ಜೀವನದಲ್ಲಿ ಕೇವಲ ಅಂಕ ಗಳಿಕೆ ಮಾತ್ರ ಅಂತಿಮವಲ್ಲ. ಪಠ್ಯವನ್ನು ಹೊರತುಪಡಿಸಿ ವಿದ್ಯಾರ್ಥಿಗಳಲ್ಲಿನ ಕೌಶಲವನ

12 Jul 2025 7:25 pm
ಧರ್ಮದ ಹೆಸರಿನಲ್ಲಿ ವಂಚನೆ; ಉತ್ತರಾಖಂಡದಲ್ಲಿ 23 ನಕಲಿ ಬಾಬಾಗಳ ಬಂಧನ| babas-arrested

ಉತ್ತರಾಖಂಡ: ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರ ಸೂಚನೆಯ ಮೇರೆಗೆ ಪ್ರಾರಂಭಿಸಲಾದ ಆಪರೇಷನ್ ಕಲಾನೇಮಿ ಅಡಿಯಲ್ಲಿ ಜನರ ನಂಬಿಕೆಯೊಂದಿಗೆ ಮೋಸ ಮಾಡುತ್ತಿದ್ದ 23 ನಕಲಿ ಬಾಬಾಗಳನ್ನು ಉತ್ತರಾಖಂಡದ ಡೆಹ್ರಾಡೂನ್‌ನಲ್ಲಿ ಪೊಲ

12 Jul 2025 7:25 pm
ಧನು ಹ್ಯಾಟ್ರಿಕ್​ ಹರ್ಷ; “ಎಡಗೈ ಅಪಘಾತಕ್ಕೆ ಕಾರಣ’ಬೆನ್ನಲ್ಲೇ ನಟಿ, ಮೂರು ಚಿತ್ರಗಳಲ್ಲಿ ಬಿಜಿ

ವಿಜಯವಾಣಿ ಸುದ್ದಿಜಾಲ ಬೆಂಗಳೂರು “ಎಡಗೈಯೇ ಅಪಘಾತಕ್ಕೆ ಕಾರಣ’ ಮೂಲಕ ಸ್ಯಾಂಡಲ್​ವುಡ್​ಗೆ ನಾಯಕಿಯಾಗಿ ಪದಾರ್ಪಣೆ ಮಾಡಿದ ನಟಿ ಧನು ಹರ್ಷ, ಅದರ ಬೆನ್ನಲ್ಲೇ ಹ್ಯಾಟ್ರಿಕ್​ ಸಿನಿಮಾಗಳಲ್ಲಿ ಬಿಜಿಯಾಗಿದ್ದಾರೆ. ಈ ಬಗ್ಗೆ ಸಂತಸ ಹ

12 Jul 2025 7:24 pm
ಲೋಕ ಅದಾಲತ್‌ನಲ್ಲಿ 275 ಪ್ರಕರಣ ಇತ್ಯರ್ಥ

ವಿಜಯವಾಣಿ ಸುದ್ದಿಜಾಲ ಧಾರವಾಡ ಧಾರವಾಡ ಹೈಕೋರ್ಟ್ ಪೀಠದಲ್ಲಿ ಶನಿವಾರ ಆಯೋಜಿಸಿದ್ದ ರಾಷ್ಟ್ರೀಯಲೋಕ ಅದಾಲತ್‌ನಲ್ಲಿ 275 ಪ್ರಕರಣಗಳನ್ನು ಇತ್ಯರ್ಥಪಡಿಸಲಾಯಿತು. ಹಿರಿಯ ನ್ಯಾಯಮೂರ್ತಿಗಳಾದ ಆರ್. ದೇವದಾಸ್, ಪ್ರದೀಪ್‌ಸಿಂಗ್ ಯ

12 Jul 2025 7:23 pm
ಸೈಬರ್ ವಂಚನೆಗಳ ಬಗ್ಗೆ ಜಾಗ್ರತೆ ಅಗತ್ಯ

ವಿಜಯವಾಣಿ ಸುದ್ದಿಜಾಲ ಧಾರವಾಡ ವಿದ್ಯಾರ್ಥಿಗಳು ಸೈಬರ್ ವಂಚನೆಗಳ ಬಗ್ಗೆ ಜಾಗೃತಿ ವಹಿಸಬೇಕು. ಮೊಬೈಲ್ ಹಿತ ಮಿತ ಬಳಕೆ ಮಾಡಬೇಕು. ಕಾನೂನಿನ ಬಗ್ಗೆ ಅರಿವು ಹೊಂದಿರಬೇಕು ಎಂದು ಎಂದು ಎಸಿಪಿ ಪ್ರಶಾಂತ ಸಿದ್ದನಗೌಡರ ಹೇಳಿದರು. ನಗರ

12 Jul 2025 7:20 pm
124 ವರ್ಷದ ಕಟ್ಟಡಕ್ಕಿಲ್ಲ ರಕ್ಷಣೆ –ನಿರ್ವಹಣೆ ಕೊರತೆಯಿಂದ ಶಿಥಿಲ ಅಧಿಕಾರಿಗಳ ನಿರ್ಲಕ್ಷೃ

ಹೂವಿನಹಡಗಲಿ: ಪಟ್ಟಣದಲ್ಲಿ 124 ವರ್ಷ ಹಳೆಯ ಕಟ್ಟಡ ಸಮರ್ಪಕ ನಿರ್ವಹಣೆ ಇಲ್ಲದೆ ಶಿಥಿಲಾವಸ್ಥೆಗೆ ತಲುಪಿದೆ. ಈ ಕಟ್ಟಡದಲ್ಲಿ ತಾಲೂಕು ಆಡಳಿತ ಕಚೇರಿ, ಪೊಲೀಸ್ ಠಾಣೆಗಳಿದ್ದವು. ಬ್ರಿಟಿಷರ ಆಡಳಿತದಲ್ಲಿ ಸ್ವಾತಂತ್ರೃ ಹೋರಾಟಗಾರರನ್

12 Jul 2025 7:17 pm
ಮನೆಗಳಿಗೆ ಕಲುಷಿತ ನೀರು 

ಗುಂಡ್ಲುಪೇಟೆ: ತಮ್ಮ ಗ್ರಾಮಕ್ಕೆ ಕಲುಷಿತ ಕುಡಿಯುವ ನೀರಿನ ಸರಬರಾಜು ಮಾಡಲಾಗುತ್ತಿದೆ ಎಂದು ತಾಲೂಕಿನ ಬೆರಟಹಳ್ಳಿ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಲಚವಾಡಿ ಗ್ರಾಮಪಂಚಾಯಿತಿ ವ್ಯಾಪ್ತಿಗೆ ಸೇರಿದ ಗ್ರಾಮದಲ್ಲಿ

12 Jul 2025 7:15 pm
ಇದು ನಿರ್ದೇಶಕ ಶಂಕರ್​ ಕನಸಿನ ಯೋಜನೆಯಂತೆ: ಅವತಾರ್​ ರೇಂಜ್​ ಸಿನಿಮಾ, 1000 ಕೋಟಿ ಬಜೆಟ್​! Director S Shankar

Director S Shankar : ತಮಿಳು ಚಿತ್ರರಂಗದ ಸ್ಟಾರ್ ನಿರ್ದೇಶಕ ಶಂಕರ್ ಕೆಲವು ಸಮಯದಿಂದ ಫ್ಲಾಪ್‌ ಸಿನಿಮಾಗಳನ್ನು ನೀಡುತ್ತಿದ್ದಾರೆ. ಇತ್ತೀಚೆಗೆ, ಅವರು ಇಂಡಿಯನ್ 2 ಮತ್ತು ಗೇಮ್ ಚೇಂಜರ್ ಚಿತ್ರಗಳೊಂದಿಗೆ ಸೋಲುಂಡರು. ಇದರಿಂದಾಗಿ ಇಂಡಿಯನ್ 3

12 Jul 2025 7:03 pm
ಪತಿಯ ಮೊಬೈಲ್​ ಕಳುವಿಗೆ ಪತ್ನಿಯೇ ಸೂಪಾರಿ! ಖಾಕಿ ತನಿಖೆಯಲ್ಲಿ ಬಯಲಾಯ್ತು ಆಕೆಯ ರಹಸ್ಯ ಸಂಬಂಧ | Extramarital Affair

Extramarital Affair: ನನ್ನ ಮೊಬೈಲ್ ಕಳ್ಳತನವಾಗಿದೆ. ದಯವಿಟ್ಟು ಹುಡುಕಿಕೊಡಿ ಎಂದು ಪತಿ ಪೊಲೀಸ್​ ಠಾಣೆ ಮೆಟ್ಟಿಲೇರಿದ್ದೇ ಇಂದು ಪತ್ನಿಯ ಅಸಲಿ ಮುಖ ಕಳಚಿ ಬೀಳಲು ಕಾರಣವಾಗಿದೆ. ಮೊಬೈಲ್​ ಹುಡುಕಿಕೊಡಲು ಹೋದ ಖಾಕಿ ಪಡೆಗೆ, ಕೇವಲ ಮೊಬೈಲ್​ ಮ

12 Jul 2025 6:53 pm
ಟೆನ್ನಿಸ್ ಆಟಗಾರ್ತಿ ರಾಧಿಕಾ ಕೊಲೆ ಪ್ರಕರಣ; ತಂದೆ ದೀಪಕ್ ಯಾದವ್​ಗೆ 14 ದಿನಗಳ ನ್ಯಾಯಾಂಗ ಬಂಧನ| radhika-yadav

ಚಂಡೀಗಢ : ಟೆನ್ನಿಸ್ ಆಟಗಾರ್ತಿ ಮಗಳನ್ನು ಗುಂಡಿಕ್ಕಿ ಕೊಂದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯಾದ ತಂದೆ ದೀಪಕ್ ಯಾದವ್‌ನನ್ನು ಇಂದು (12) ಗುರುಗ್ರಾಮ ನ್ಯಾಯಾಲಯ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶ ಹೊರಡಿಸಿದ

12 Jul 2025 6:36 pm
ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ಸಭೆ

ಮಡಿಕೇರಿ: ಕೊಡಗು ಜಿಲ್ಲಾ ಬಿಜೆಪಿಯ ಹಿಂದುಳಿದ ವರ್ಗಗಳ ಮೋರ್ಚಾದ ವತಿಯಿಂದ ಸಾಮಾಜಿಕ ನ್ಯಾಯ ಜಾಗೃತಿ ವೇದಿಕೆಯಡಿಯಲ್ಲಿ ಕೇಂದ್ರ ಸರ್ಕಾರದ ಜಾತಿ ಮತ್ತು ಜನಗಣತಿಯ ಕುರಿತು ಸ್ಪ?ತೆ ಹಾಗೂ ಜನಗಣತಿಯ ಹಿನ್ನೋಟ ಮತ್ತು ಮುನ್ನೋಟ ಎಂಬ

12 Jul 2025 6:34 pm
ಗ್ರಾಮ ರಾಜ್ಯ ಕಲ್ಪನೆಯಿಂದ ದೇಶ ಅಭಿವೃದ್ಧಿ

ಸಾಗರ: ಗ್ರಾಮ ಪಂಚಾಯಿತಿಗಳ ಅಭಿವೃದ್ಧಿಯಿಂದ ದೇಶದ ಅಭಿವೃದ್ಧಿ ಸಾಧ್ಯ ಎನ್ನುವ ಗ್ರಾಮ ರಾಜ್ಯದ ಪರಿಕಲ್ಪನೆ ನೀಡಿದವರು ಮಹಾತ್ಮ ಗಾಂಧೀಜಿ. ಪಂಚಾಯಿತಿ ಅಭಿವೃದ್ಧಿಗೆ ಗ್ರಾಪಂ ಸದಸ್ಯರು ಒಟ್ಟಾಗಿ ಶ್ರಮಿಸಬೇಕು ಎಂದು ಶಾಸಕ ಗೋಪಾ

12 Jul 2025 6:29 pm