SENSEX
NIFTY
GOLD
USD/INR

Weather

22    C
... ...View News by News Source
ಸತತ 5 ಗೆಲುವಿನ ಹಿಂದಿರುವ ಗುಟ್ಟು ಬಿಚ್ಚಿಟ್ಟ ಆರ್‌ಸಿಬಿ ನಾಯಕ ಫಾಫ್‌ ಡು ಪ್ಲೆಸಿಸ್‌!

Royal Challengers Bengaluru vs Delhi Capitals Match Highlights: ಅಸಾಧಾರಣ ಪ್ರದರ್ಶನ ನೀಡುತ್ತಿರುವ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ 17ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಸತತ 5 ಗೆಲುವು ದಾಖಲಿಸುವ ಮೂಲಕ ಪ್ಲೇ-ಆಫ್ಸ್‌ ಆಸೆಯನ್ನು ಜ

13 May 2024 1:31 am
ರಾಜಸ್ಥಾನ್‌ ರಾಯಲ್ಸ್‌ ಕದನ ಗೆದ್ದು ಪ್ಲೇ-ಆಫ್ಸ್‌ಗೆ ಹತ್ತಿರವಾದ ಸಿಎಸ್‌ಕೆ!

Chennai Super Kings vs Rajasthan Royals Highlights: ಡಿಫೆಂಡಿಂಗ್‌ ಚಾಂಪಿಯನ್ಸ್‌ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ 17ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್‌ ಲೀಗ್‌ ಟಿ20 ಕ್ರಿಕೆಟ್‌ ಟೂರ್ನಿಯಲ್ಲಿ ಪ್ಲೇ-ಆಫ್ಸ್‌ ಹಂತಕ್ಕೆ ಮತ್ತೊಂದು ಹೆಜ್ಜೆ ಹತ್ತಿರವಾಗಿದ

12 May 2024 9:14 pm
ಶಂಕರಾಚಾರ್ಯರು ಬುದ್ಧನ ವಿರೋಧಿ ಎಂಬುದಕ್ಕೆ ದಾಖಲೆಗಳಿಲ್ಲ: ಶತಾವಧಾನಿ ಆರ್‌. ಗಣೇಶ್‌ ಅಭಿಮತ

Shatavadhani Ganesh On Shankaracharya And Bhagwan Buddha: ಆದಿ ಶಂಕರಾಚಾರ್ಯರು ಬುದ್ದ ವಿರೋಧಿಯಾಗಿದ್ದರು ಅನ್ನೋ ಆರೋಪ ಹೊಸದೇನಲ್ಲ. ಬೌದ್ಧ ಧರ್ಮದ ಸ್ತೂಪಗಳನ್ನು ಶಂಕರಾಚಾರ್ಯರು ಅಳಿಸಿ ಹಾಕಿದ್ದರು ಎಂಬ ಆರೋಪಗಳ ಕುರಿತಾಗಿ ಪ್ರತಿಕ್ರಿಯೆ ನೀಡಿರುವ ಶತಾವಧಾ

12 May 2024 8:40 pm
ಬೆಂಗಳೂರಿನ ಮಡಿವಾಳ ಕೆರೆಗೆ ಕಲುಷಿತ ನೀರು ಸೇರ್ಪಡೆ; ಮೀನುಗಳ ಮಾರಣಹೋಮ!

Madiwal Lake Polluted : ಬೆಂಗಳೂರು ಮಡಿವಾಳ ಕೆರೆ ಸಾಕಷ್ಟು ಕಲುಷಿತಗೊಂಡಿದ್ದು, ಮೀನುಗಳು ಸಾಯುತ್ತಿವೆ. ಮಳೆಯಿಂದಾಗಿ ಕೆರೆಯ ಸುತ್ತಮುತ್ತಲಿನ ಪ್ರದೇಶದಿಂದ ಕಲುಷಿತ ನೀರು ಕೆರೆಯನ್ನು ಸೇರುತ್ತಿದೆ. ರಾಜಕಾಲುವೆಗಳಲ್ಲಿ ಹರಿಯುವ ನೀರು ದೊ

12 May 2024 8:31 pm
ಹಾಸನ ಪೆನ್‌ಡ್ರೈವ್‌ ಕೇಸ್‌: ಶಾಸಕ ಎ.ಮಂಜುಗೆ ಪೆನ್‌ಡ್ರೈವ್ ನೀಡಿದ್ದೆ ಎಂದು ಆರೋಪಿ ನವೀನ್‌ ಗೌಡ ಫೇಸ್‌ಬುಕ್‌ ಪೋಸ್ಟ್‌!

Naveen Gowda Accusation On MLA Manju : ಹಾಸನ ಪೆನ್‌ಡ್ರೈವ್‌ ಪ್ರಕರಣ ದಿನದಿಂದ ದಿನಕ್ಕೆ ತಿರುವು ಪಡೆಯುತ್ತಿದೆ. ಪೆನ್‌ಡ್ರೈವ್‌ ಹಂಚಿಕೆ ಆರೋಪಿ ನವೀನ್‌ ಗೌಡ ಈ ಬಗ್ಗೆ ಪೋಸ್ಟ್‌ ಮಾಡಿದ್ದಾರೆ. ಶಾಸಕ ಎ ಮಂಜುಗೆ ನಾನು ಪೆನ್‌ಡ್ರೈವ್‌ ಕೊಟ್ಟಿದ್ದೆ

12 May 2024 7:53 pm
ನೀಲಿ ಚಿತ್ರದಲ್ಲಿ ನಟಿಸಿದ ಅಮೆರಿಕದ ಟ್ರಾಫಿಕ್ ಪೊಲೀಸ್! 'ಕಥೆ ಕೇಳಿ' ಕೆಲಸದಿಂದ ತೆಗೆದ ಇಲಾಖೆ!

Cop In US Fired After Creating Adult Content: ಯುವ ವೀಕ್ಷಕರನ್ನು ರೊಚ್ಚಿಗೆಬ್ಬಿಸುವ ಉದ್ದೇಶದಿಂದ ತಯಾರಿಸುವ ನೀಲಿ ಚಿತ್ರಗಳು ಅಮೆರಿಕದಲ್ಲಿ ಬಹಳ ಕುಖ್ಯಾತಿ ಗಳಿಸಿವೆ. ಈ ಚಿತ್ರದ ಕಥೆಗಳೋ ತುಂಬಾನೇ ವಿಚಿತ್ರ. ಅಂಥಾದ್ದೊಂದು ಸಿನಿಮಾದಲ್ಲಿ ನಟಿಸುವ ಅ

12 May 2024 7:52 pm
ಹಾಸನ, ಚಿತ್ರದುರ್ಗ, ಕೊಪ್ಪಳ: 3 ದಿನಗಳ ಅಂತರದಲ್ಲಿ ಮೂವರು ರೈತರ ಆತ್ಮಹತ್ಯೆ! ಕಾರಣ..

Farmers End Their Life In Karnataka: ರೈತರು ಪರಿಹಾರಕ್ಕಾಗಿ ಆತ್ಮಹತ್ಯೆ ಮಾಡಿಕೊಳ್ತಾರೆ ಅಂತಾ ಕೆಲವು ದಿನಗಳ ಹಿಂದೆ ಮಹಾನುಭಾವರೊಬ್ಬರು ಹೇಳಿಕೆ ನೀಡಿದ್ದರು! ಆದರೆ, ರೈತನ ನಿಜವಾದ ಕಷ್ಟಗಳೇನು ಅನ್ನೋದನ್ನ ತಿಳಿಯಬೇಕಾದರೆ ಅವರ ಆತ್ಮಹತ್ಯೆಗೆ ಕಾ

12 May 2024 6:05 pm
​ವಿಶ್ವ ಅಮ್ಮಂದಿರ ದಿನವನ್ನು ಆಚರಿಸಿದ ಸೆಲೆಬ್ರಿಟಿಗಳು​

​ವಿಶ್ವ ಅಮ್ಮಂದಿರ ದಿನವನ್ನು ಆಚರಿಸಿದ ಸೆಲೆಬ್ರಿಟಿಗಳು​

12 May 2024 5:56 pm
ಸೂರ್ಯಕುಮಾರ್‌ ಯಾದವ್‌ ವೀಕ್ನೆಸ್‌ ಬಹಿರಂಗ ಪಡಿಸಿದ ಅಂಬಾಟಿ ರಾಯುಡು!

Ambati Rayudu on Suryakumar Yadav: ಸದ್ಯ ಟಿ20 ಕ್ರಿಕೆಟ್‌ನಲ್ಲಿ ವಿಶ್ವದ ಬೆಸ್ಟ್‌ ಬ್ಯಾಟರ್‌ ಎಂದೇ ಕರೆಸಿಕೊಂಡಿರುವ ಟೀಮ್ ಇಂಡಿಯಾ ತಾರೆ ಸೂರ್ಯಕುಮಾರ್‌ ಯಾದವ್‌ ಅವರ ಸಾಮರ್ಥ್ಯಕ್ಕೆ ಇಡೀ ಕ್ರಿಕೆಟ್‌ ಜಗತ್ತು ಸಲ್ಯೂಟ್‌ ಹೊಡೆದಿದೆ. 17ನೇ ಆವೃತ್

12 May 2024 5:50 pm
ತಮಿಳುನಾಡಿನಲ್ಲಿ ನಿಲ್ಲಿಸಿದ್ದ ಕಾರಿನಲ್ಲಿ ಮಹಿಳೆ ಶವ: ಗುಂಡಿ ತೋಡುವಾಗ ಸಿಕ್ಕಿಬಿದ್ದ ಆರೋಪಿಗಳು

Women's Body Found inside Car in Tamil Nadu: ತಮಿಳುನಾಡಿನ ದಿಂಡಿಗಲ್‌ನಲ್ಲಿ ಸಿನಿಮೀಯ ರೀತಿಯ ಘಟನೆ ನಡೆದಿದೆ. ಮಹಿಳೆಯನ್ನು ಕೊಂದ ಬಳಿಕ, ಆಕೆಯ ಶವವನ್ನು ಹೂಳಲು ಗುಂಡಿ ತೆಗೆಯುವಾಗ ಇಬ್ಬರು ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ. ಇದು ಪ್ರೇಮ ಪ್ರಕರಣದ

12 May 2024 5:47 pm
ಉತ್ತರ ಕರ್ನಾಟಕದ ಸುಕ್ಷೇತ್ರ ಹುಲಿಗಿಯ ಹುಲಿಗೆಮ್ಮ ದೇವಿ ಜಾತ್ರೆ ರಥೋತ್ಸವಕ್ಕೆ ದಿನಾಂಕ ನಿಗದಿ; ಅಗತ್ಯ ಸಿದ್ಧತೆ ಆರಂಭ

Huligemma Devi Jatre Rathotsava : ಹೊಸಪೇಟೆ ಸಮೀಪದ ಹುಲಿಗೆಮ್ಮ ದೇವಿ ಜಾತ್ರೆಗೆ ದಿನಾಂಕ ನಿಗದಿಯಾಗಿದೆ. ಮೇ 24 ರಿಂದ ದಿನ ವಿವಿಧ ಧಾರ್ಮಿಕ ವಿಧಿ ವಿಧಾನಗಳು ಆರಂಭವಾಗುತ್ತಿವೆ. ರಥೋತ್ಸವ ಯಾವಾಗ? ಏನೆಲ್ಲಾ ವ್ಯವಸ್ಥೆ ಮಾಡಲಾಗಿದೆ? ಇಲ್ಲಿದೆ ಮಾಹಿತಿ

12 May 2024 5:31 pm
2025ಕ್ಕೆ ಭಾರತ ವಿಶ್ವದಲ್ಲೇ 4ನೇ ಅತಿದೊಡ್ಡ ಆರ್ಥಿಕತೆಯ ದೇಶ! ಜಪಾನ್‌ ದೇಶವನ್ನೇ ಮೀರಿಸೋದು ಪಕ್ಕಾ?

India To Become World’s 4th Largest Economy By 2025: ಭಾರತ ದೇಶದ ಆರ್ಥಿಕತೆ ಅತಿ ವೇಗವಾಗಿ ವೃದ್ದಿಯಾಗಲು ಗಣನೀಯ ಕೊಡುಗೆ ನೀಡಿದ ವಲಯಗಳನ್ನು ನೀತಿ ಆಯೋಗದ ನಿವೃತ್ತ ಸಿಇಒ ಅಮಿತಾಭ್ ಕಾಂತ್ ಗುರ್ತಿಸಿದ್ದಾರೆ. ಅವರ ಪ್ರಕಾರ ಉಕ್ಕು, ಸಿಮೆಂಟ್ ಹಾಗೂ ಆಟೋ ಮೊಬೈ

12 May 2024 5:26 pm
ಕರ್ನಾಟಕ ವಿಧಾನ ಪರಿಷತ್ ಚುನಾವಣೆಗೆ 4 ಜನಕ್ಕೆ ಬಿ ಫಾರಂ ಕೊಟ್ಟ ಕಾಂಗ್ರೆಸ್‌; ತಲಾ ಒಬ್ಬರು ಜೆಡಿಎಸ್‌, ಬಿಜೆಪಿಯಿಂದ ಬಂದವರು!

Legislative Council Election Congress Candidate: ಮುಂದಿನ ತಿಂಗಳು ನಡೆಯಲಿರುವ ಶಿಕ್ಷಕರ ಹಾಗೂ ಪದವೀಧರ ವಿಧಾನ ಪರಿಷತ್‌ ಚುನಾವಣೆಗೆ ಕಾಂಗ್ರೆಸ್‌ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದೆ. ಈಗಾಗಲೇ ಅವರಿಗೆ ಬಿ ಫಾರಂ ಕೂಡ ನೀಡಿದೆ. ಯಾರೆಲ್ಲಾ ಇದ್ದಾರೆ? ಈ ಬಗ್ಗೆ

12 May 2024 5:09 pm
ತೆಲಂಗಾಣದಲ್ಲಿ ಉಚಿತ ಬಸ್ ಸೌಲಭ್ಯದಿಂದ ಹಿನ್ನಡೆ: ಹೈದರಾಬಾದ್ ಮೆಟ್ರೋ ಯೋಜನೆ ತೊರೆಯಲು L&T ನಿರ್ಧಾರ

Hyderabad Metro Project: ಹೈದರಾಬಾದ್‌ನ ಮೆಟ್ರೋ ಯೋಜನೆಯ ಜವಾಬ್ದಾರಿ ನಿರ್ವಹಿಸುತ್ತಿರುವ ಎಲ್ ಆಂಡ್ ಟಿ ಕಂಪೆನಿಯು 2026ರ ಬಳಿಕ ಯೋಜನೆಯಿಂದ ಹೊರ ನಡೆಯಲು ಚಿಂತನೆ ನಡೆಸಿದೆ. ತೆಲಂಗಾಣ ಸರ್ಕಾರವು ಮಹಿಳೆಯರಿಗೆ ಉಚಿತ ಬಸ್ ಯೋಜನೆ ಜಾರಿಗೆ ತಂದ ಬ

12 May 2024 4:54 pm
ಟಿ20 ವಿಶ್ವಕಪ್ - ಟೀಮ್ ಇಂಡಿಯಾದ ವೀಕ್ನೆಸ್‌ ತಿಳಿಸಿದ ಇರ್ಫಾನ್‌ ಪಠಾಣ್‌!

Irfan Pathan on ICC T20 World Cup 2024: ಹದಿನೇಳನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್‌ ಲೀಗ್‌ ಇನ್ನೇನು ಮುಕ್ತಾಯದ ಹಂತಕ್ಕೆ ಕಾಲಿಟ್ಟಿದೆ. ಟೂರ್ನಿಯಲ್ಲಿ ಪ್ಲೇ ಆಫ್ಸ್‌ ರೇಸ್‌ನಿಂದ ಹೊರಬಿದ್ದ ಮೊದಲ ತಂಡವಾಗಿ ಐದು ಬಾರಿಯ ಚಾಂಪಿಯನ್ಸ್‌ ಮುಂಬೈ ಇಂಡ

12 May 2024 3:42 pm
ಲೋಕಸಭಾ ಚುನಾವಣೆ ಸೋಲಿನ ಭಯದಿಂದ ಪ್ರಧಾನಿ ಮೋದಿ ತನ್ನ ಸಮಾಧಿ ಬಗ್ಗೆ ಮಾತಾಡುತ್ತಿದ್ದಾರೆ - ಸಿದ್ದರಾಮಯ್ಯ

CM Siddaramaiah On PM Modi : ಇತ್ತೀಚೆಗೆ ಮೋದಿ ಅವರು ಲೋಕಸಭಾ ಚುನಾವಣೆ ಪ್ರಚಾರ ಭಾಷಣದಲ್ಲಿ ವಿಪಕ್ಷಗಳು ನನ್ನ ಸಮಾಧಿ ಮಾಡಲು ಹೊರಟಿವೆ ಎಂದಿದ್ದಾರೆ. ಇದಕ್ಕೆ ಸಿಎಂ ಸಿದ್ದರಾಮಯ್ಯ ಅವರು ಪ್ರಧಾನಿ ಮೋದಿ ಬಗ್ಗೆ ಕಿಡಿಕಾರಿದ್ದಾರೆ. ಸೋಲುವ ಭಯದಿ

12 May 2024 3:36 pm
ದೇಶಾದ್ಯಂತ FREE ವಿದ್ಯುತ್, ಶಿಕ್ಷಣ, ಆರೋಗ್ಯ! AAP ಪ್ರಣಾಳಿಕೆಯಲ್ಲಿ ಕೇಜ್ರಿವಾಲ್ 10 ಗ್ಯಾರಂಟಿ!

10 Guarantees Of Kejriwal For Lok Sabha Elections: ಅಬಕಾರಿ ನೀತಿ ಹಗರಣದ ಆರೋಪದ ಮೇಲೆ ತಿಹಾರ್ ಜೈಲ್ ಪಾಲಾಗಿದ್ದ ದಿಲ್ಲಿ ಸಿಎಂ ಅರವಿಂದ ಕೇಜ್ರಿವಾಲ್ ಅವರು ಜಾಮೀನಿನ ಮೇಲೆ ಹೊರಗೆ ಬಂದದ್ದೇ ತಡ, ಎಎಪಿ ಉತ್ಸಾಹದಲ್ಲಿ ಪುಟಿಯುತ್ತಿದೆ. ಎಲ್ಲ ಪಕ್ಷಗಳಿಗಿಂತಲ

12 May 2024 3:19 pm
IPL 2024 - ಕೆಕೆಆರ್‌ ಆಟಗಾರನ ವಿರುದ್ಧ ಕ್ರಮ ತೆಗೆದುಕೊಂಡ ಬಿಸಿಸಿಐ!

BCCI Punishes Ramandeep Singh: ಹದಿನೇಳನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಎರಡು ಬಾರಿಯ ಚಾಂಪಿಯನ್ಸ್‌ ಕೋಲ್ಕತಾ ನೈಟ್‌ ರೈಡರ್ಸ್‌ ತಂಡ ಪ್ಲೇ ಆಫ್ಸ್‌ಗೆ ಅಧಿಕೃತವಾಗಿ ಕಾಲಿಟ್ಟ ಮೊದಲ ತಂಡ ಎನಿಸಿಕೊಂಡಿದೆ. ಮುಂಬೈ ಇಂಡಿ

12 May 2024 3:04 pm
Fact Check: ಹಿಂದೂ ದೇವರ ಬ್ಯಾನರ್ ಹರಿದ್ರಾ ಕಾಂಗ್ರೆಸ್ ಕಾರ್ಯಕರ್ತರು? ವೈರಲ್ ವಿಡಿಯೋ ಸತ್ಯಾಂಶವೇನು?

Fact Check On Insulting Hindu Deities: ಯಾವುದೋ ಘಟನೆಗೆ ಇನ್ಯಾವುದೋ ಬಣ್ಣ ಕಟ್ಟೋದ್ರಲ್ಲಿ ಸುಳ್ಸುದ್ದಿ ವೀರರು ಎತ್ತಿದ ಕೈ! ಇತ್ತೀಚೆಗೆ ಮಧ್ಯ ಪ್ರದೇಶದಲ್ಲಿ ಕಾಂಗ್ರೆಸ್ ವಿರುದ್ಧ ಬಿಜೆಪಿ ಮಹಿಳಾ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರು. ಈ ವೇಳೆ

12 May 2024 2:33 pm
ನೀತಿ ಬದಲಿಸಿ ಅಣು ಬಾಂಬ್ ಮೊರೆ ಹೋಗುತ್ತಾ ಇರಾನ್? ಇಸ್ರೇಲ್‌ಗೆ ನೀಡಿದ ವಾರ್ನಿಂಗ್ ಇದು...

Israel- Iran Crisis: ಇರಾನ್ ಮತ್ತು ಇಸ್ರೇಲ್ ನಡುವಿನ ಸಂಘರ್ಷ ಬೂದಿ ಮುಚ್ಚಿದ ಕೆಂಡದಂತಿದೆ. ಏಪ್ರಿಲ್‌ನಲ್ಲಿ ತನ್ನ ಮೇಲೆ ಇರಾನ್ ನಡೆಸಿದ ಕ್ಷಿಪಣಿ ದಾಳಿಗೆ ಪ್ರತೀಕಾರವಾಗಿ ಇಸ್ರೇಲ್ ಯಾವುದೇ ಕ್ಷಣದಲ್ಲಿ ಪ್ರತಿ ದಾಳಿ ನಡೆಸುವ ಸಾಧ್ಯತೆ

12 May 2024 2:29 pm
ನೀವೇನು ಪ್ರಧಾನಿ ಅಭ್ಯರ್ಥಿಯೇ? ರಾಹುಲ್‌ ಗಾಂಧಿಗೆ ಸ್ಮೃತಿ ಇರಾನಿ ಅಣಕ

'ಲೋಕಸಭಾ ಚುನಾವಣಾ ವಿಷಯಗಳ ಕುರಿತು ಬಹಿರಂಗ ಚರ್ಚೆಗೆ ನಾನು ಸಿದ್ಧ' ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಹೇಳಿದ್ದು, ನಿವೃತ್ತ ನ್ಯಾಯಮೂರ್ತಿಗಳು, ಪತ್ರಕರ್ತರು ನೀಡಿದ ಆಹ್ವಾನ ಸ್ವೀಕರಿಸಿದ್ದಾರೆ. ರಾಹುಲ್ ಗಾಂಧಿ ಚರ್

12 May 2024 2:27 pm
Lok Sabha election 2024: ನಾರಿಶಕ್ತಿಯಿಂದ ಗಿರಿನಾಡಲ್ಲಿ ಎಲೆಕ್ಷನ್‌ ಯಶಸ್ವಿ

Lok Sabha Election 2024: ಮನೆಯ ಕೆಲಸದಿಂದ ಹಿಡಿದು ಯಾವುದೇ ಕೆಲಸವಿರಲಿ ಪರಿಪೂರ್ಣವಾಗಿ ಆಗಬೇಕಾದರೆ ಅದರಲ್ಲಿಮಹಿಳೆಯರ ಶ್ರಮ ಅಗತ್ಯವಾಗಿ ಇರಲೇಬೇಕು. ಅಷ್ಟೇ ಏಕೆ ಮಹಿಳೆಯರು ಯಾವುದೇ ಕೆಲಸವಿರಲಿ ಅಚ್ಚುಕಟ್ಟಾಗಿ ನಡೆಸುತ್ತಾರೆ ಎಂಬ ಮಾತಿ

12 May 2024 1:41 pm
Fact Check: ರಾಹುಲ್ ಗಾಂಧಿ ಅವರನ್ನು ಹೊಗಳಿದ್ರಾ ಎಲ್‌. ಕೆ. ಅಡ್ವಾಣಿ? ವೈರಲ್ ಪೋಸ್ಟ್‌ ಸತ್ಯಾಂಶವೇನು?

Fact Check On Advani Statement On Rahul Gandhi: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಪ್ರಧಾನಿ ಮೋದಿ ಲೋಕಸಭಾ ಚುನಾವಣಾ ಪ್ರಚಾರ ಅಖಾಡದಲ್ಲಿ ದಿನಕ್ಕೆ ಒಮ್ಮೆಯಾದರೂ ವಾಗ್ದಾಳಿ ನಡೆಸುತ್ತಾರೆ. ಆದರೆ, ರಾಹುಲ್ ಗಾಂಧಿ ಬಗ್ಗೆ ಬಿಜೆಪಿ ವರಿಷ್ಠ ನಾಯಕ

12 May 2024 1:24 pm
ಹಾಸನ ಪೆನ್‌ಡ್ರೈವ್ ಕೇಸ್: ಮಾಜಿ ಶಾಸಕ ಪ್ರೀತಂಗೌಡರ ಇಬ್ಬರು ಆಪ್ತರು ಎಸ್‌ಐಟಿ ವಶಕ್ಕೆ

ಪ್ರಜ್ವಲ್ ರೇವಣ್ಣ ವಿಡಿಯೋ ಪ್ರಕರಣದಲ್ಲಿ ಸಾಕಷ್ಟು ಬೆಳವಣಿಗೆಗಳಾಗುತ್ತಿವೆ. ಬಿಜೆಪಿ ಮುಖಂಡ, ವಕೀಲ ದೇವರಾಜೇಗೌಡನನ್ನು ಪೊಲೀಸರು ಬಂಧಿಸಿ, ವಿಚಾರಣೆ ಮುಂದುವರೆಸಿದ್ದಾರೆ. ಇದೀಗ ಪ್ರಕರಣದ ಆರೋಪಿಗಳು ಎನ್ನಲಾಗಿರುವ ಮಾಜಿ ಶಾ

12 May 2024 1:01 pm
ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಮೊಳಗಿದ 'ಆಜಾದಿ' ಘೋಷಣೆ: ಪೊಲೀಸರ ಜತೆ ನಾಗರಿಕರ ಸಂಘರ್ಷ

Protest in Pak Occupied Kashmir: ಪಾಕ್ ಆಕ್ರಮಿತ ಕಾಶ್ಮೀರದ ಬಹು ಭಾಗಗಳಲ್ಲಿ ಬೃಹತ್ ಪ್ರತಿಭಟನೆಗಳು ನಡೆಯುತ್ತಿವೆ. ಅಧಿಕ ತೆರಿಗೆ, ವಿದ್ಯುತ್ ಕೊರತೆ ಮುಂತಾದ ಸಮಸ್ಯೆಗಳ ವಿರುದ್ಧ ಬೀದಿಗಿಳಿದಿರುವ ಜನರು, ತಮ್ಮನ್ನು ತಡೆಯಲು ಬಂದ ಪೊಲೀಸ್ ಪಡೆಗ

12 May 2024 12:35 pm
ಚಿಕ್ಕಬಳ್ಳಾಪುರ: ನ್ಯಾಯಕ್ಕಾಗಿ ಎಸ್ಪಿ ಕಚೇರಿ ಎದುರೇ ಕಾನ್ಸ್‌ಟೇಬಲ್‌ಗಳ ಪ್ರತಿಭಟನೆ

ಪ್ರಕರಣವೊಂದರಲ್ಲಿ ಸರಿಯಾಗಿ ವಿಚಾರಣೆ ನಡೆಯುತ್ತಿಲ್ಲ. ತಮಗೆ ನ್ಯಾಯ ದೊರಕಿಸಿಕೊಂಡಿ ಎಂದು ಆಗ್ರಹಿಸಿ ಕಾನ್ಸ್‌ಸ್ಟೇಬಲ್‌ಗಳು ತಮ್ಮ ಇಲಾಖೆಯ ವಿರುದ್ಧವೇ ಪ್ರತಿಭಟನೆ ನಡೆಸಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲಾಪೊಲೀಸ್‌ ವರ

12 May 2024 12:14 pm
ಕಲಬುರಗಿಯಲ್ಲಿ ಮೃಗೀಯ ವರ್ತನೆ; ಹಣಕ್ಕಾಗಿ ಬೆತ್ತಲೆಗೊಳಿಸಿ, ಮರ್ಮಾಂಗಕ್ಕೆ ಶಾಕ್‌ ಕೊಟ್ಟು ಚಿತ್ರಹಿಂಸೆ ನೀಡಿದ ಕಿರಾತಕರು

ಕಲಬುರಗಿಯಲ್ಲಿ ನಾಗರೀಕ ಸಮಾಜ ತಲೆತಗ್ಗಿಸುವಂತಹ ಮೃಗೀಯ ವರ್ತನೆ ವರದಿಯಾಗಿದೆ. ಹಣಕ್ಕಾಗಿ ಸೆಕೆಂಡ್‌ ಹ್ಯಾಂಡ್‌ ಕಾರ್‌ ವ್ಯಾಪಾರಿ ಹಾಗೂ ಇತರೆ ಇಬ್ಬರಿಗೆ ಕಿರಾತಕರು ವಿಚಿತ್ರ ಹಿಂಸೆ ನೀಡಿ ಬೆದರಿಸಿದ್ದಾರೆ. ಅವರನ್ನು ಬಂಧಿಸ

12 May 2024 11:14 am
ರಬ್ಬರ್ ರಫ್ತುದಾರರಿಗೆ ಕೈಗೆ ಬಂದ ತುತ್ತು ಬಾಯಿಗಿಲ್ಲ: ಪ್ರೋತ್ಸಾಹಧನವಿದ್ದರೂ ಸಿಗದ ಲಾಭ

Rubber Exporters Hit Hard: ಅಂತಾರಾಷ್ಟ್ರೀಯ ಮಟ್ಟದಲ್ಲಿ ರಬ್ಬರ್ ಉತ್ಪಾದನೆ ಕುಸಿದ ಹಿನ್ನೆಲೆಯಲ್ಲಿ ರಬ್ಬರ್ ಬೆಲೆ ಏರಿಕೆಯಾಗಲಿದೆ ಎಂಬ ನಿರೀಕ್ಷೆ ಹುಸಿಯಾಗಿದೆ. ರಬ್ಬರ್ ರಫ್ತು ಮಾಡುವವರಿಗೆ ರಬ್ಬರ್ ಮಂಡಳಿಯು ಪ್ರೋತ್ಸಾಹ ಧನ ಪ್ರಕಟಿಸಿತ

12 May 2024 11:12 am
ಚಾಮರಾಜನಗರ: ಮಳೆಗೆ ಕಾಡು ನಿರಾಳ, ಅಗ್ನಿ ಆತಂಕ ದೂರ

ರಾಜ್ಯದ ಅಲ್ಲಲ್ಲಿ ಮಳೆಯಾಗುತ್ತಿರುವ ಬಗ್ಗೆ ವರದಿಯಾಗುತ್ತಿದೆ. ಬಿಸಿಲಿಗೆ ಬಳಲಿ ಬೆಂಡಾಗಿರುವ ಭೂಮಿಗೆ ವರುಣರಾಯ ತಂಪೆರೆಯುತ್ತಿದ್ದಾನೆ. ಬಿಸಿಲಿನ ಶಾಖಕ್ಕೆ ಒಣಗಿ ನಿಂತಿರುವ ಕಾಡುಗಳು ತಂಪಾಗುತ್ತಿವೆ. ಬಂಡೀಪುರ, ಬಿಆರ್‌ಟ

12 May 2024 10:42 am
ಮುಂಗಾರು ಕೃಷಿ ಕನಸು ಬಿತ್ತಿದ ಮಳೆ; ಚಿತ್ರದುರ್ಗದ ಕೆಲವೆಡೆ ಉಳುಮೆಗೆ ಬಲ

ಚಿತ್ರದುರ್ಗದ ​​​ಶ್ರೀರಾಂಪುರ, ಮಾಡದಕೆರೆ ವ್ಯಾಪ್ತಿಯಲ್ಲಿ ಅತಿ ಹೆಚ್ಚು ಮಳೆ ಸುರಿದಿದ್ದರೂ ಎಲ್ಲಾ ಪ್ರದೇಶದಲ್ಲಿಯೂ ಬಿತ್ತನೆ ಕೈಗೊಳ್ಳುವ ಮಟ್ಟಿಗೆ ಮಳೆ ಆಗಿಲ್ಲ ಎನ್ನಲಾಗಿದೆ. ತಾಲೂಕಿನಲ್ಲಿ ಪೂರ್ವ ಮುಂಗಾರಿನಲ್ಲಿ ಮಳ

12 May 2024 10:07 am
ಕೇದಾರ ದರ್ಶನಕ್ಕಾಗಿ 1,700 ಕಿ.ಮೀ ಕಾಲ್ನಡಿಗೆಯಲ್ಲಿ ಹೊರಟ ಔರಾದ್‌ನ ಶಿವಭಕ್ತ!

ಕೆಂಡದಂತಹ ಬಿರುಬಿಸಿಲಿನಲ್ಲೂ ನಡೆದುಕೊಂಡು ಹೋಗುವುದು ಸಾಮಾನ್ಯವಲ್ಲ. ಈಗಂತೂ ಮಧ್ಯಾಹ್ನದ ಹೊತ್ತಿಗೆ ಬಿಸಿಲಿನ ಆರ್ಭಟ ಜೋರಾಗಿದ್ದು ಹೊರ ಹೋಗುವುದೇ ಕಷ್ಟವಾಗಿದೆ. ಹಾಗಿರುವಾಗ ಔರಾದ್‌ನ ಶಿವಭಕ್ತನಾದ ಧನರಾಜ ಎಂಬುವವರು ಪಾದ

12 May 2024 8:14 am
ಸಾಮಾನ್ಯ ಮಳೆಗಿಂತ ಈ ಬಾರಿ ಹೆಚ್ಚಿನ ಮಳೆ ಸಾಧ್ಯತೆ; ತರಲಿದೆಯೇ ಆಪತ್ತು?

ಈಗಾಗಲೇ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಸಿಡಿಲಿನಿಂದ ಒಬ್ಬ ಮಹಿಳೆ ಹಾಗೂ 45 ಕುರಿಗಳು ಮೃತಪಟ್ಟಿರುವ ಘಟನೆ ಹೊಸಕೋಟೆಯಲ್ಲಿ ನಡೆದಿದ್ದು, ಮುಂದಿನ ದಿನಗಳಲ್ಲೂ ಮಧ್ಯಾಹ್ನ 3ರಿಂದ ಸಂಜೆ 5 ಗಂಟೆ ವ್ಯಾಪ್ತಿಯಲ್ಲಿ ಸುರಿಯವ ಮಳೆ

12 May 2024 6:56 am
ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಕರೆದಿದ್ದ ದಿಢೀರ್ ಸಭೆಯಲ್ಲಿ ಚರ್ಚೆಯಾಗಿದ್ದೇನು?

ಲೋಕಸಭಾ ಚುನಾವಣೆ ಮುಗಿದಿದ್ದರಿಂದ ರಾಜಕೀಯ ಮುಖಂಡರು ವಿಶ್ರಾಂತಿಗೆ ತೆರಳಿದ್ದರು. ವಿಧಾನ ಪರಿಷತ್ ಚುನಾವಣೆ ಸಮೀಪಿಸುತ್ತಿರುವ ಹಿನ್ನಲೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಡಿಢೀರ್ ಸಭೆ ಕರೆದಿದ್ದರು. ಚುನಾವಣೆಗಾಗ

12 May 2024 6:25 am
MI vs KKR: ಮುಂಬೈಗೆ ಮತ್ತೊಂದು ಸೋಲು, ಪ್ಲೇಆಫ್‌ ಪ್ರವೇಶಿಸಿದ ಕೆಕೆಆರ್‌!

Mumbai Indians vs Kolkata Knight Riders Match Highlights: ಕೋಲ್ಕತಾದ ಈಡನ್‌ ಗಾರ್ಡನ್ಸ್‌ ಕ್ರೀಡಾಂಗಣದಲ್ಲಿ ಶನಿವಾರ ನಡೆದಿದ್ದ 2024ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) ಟೂರ್ನಿಯ 62ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್‌ ವಿರುದ್ದ ಕೋಲ್ಕತಾ ನೈಟ್‌ ರೈಡ

12 May 2024 12:44 am
ನಮ್ಮ ಮೆಟ್ರೋ ನಿಲ್ದಾಣದಲ್ಲಿ ನಿಗದಿತ ಸಮಯ ಮೀರಿ ತಂಗಿದರೆ ಬೀಳುತ್ತೆ ದಂಡ!

ನಮ್ಮ ಮೆಟ್ರೋದ ನಿಲ್ದಾಣಗಳಲ್ಲಿ ನಿಗದಿತ ಅವಧಿ ಮೀರಿ ತಂಗುವ ಪ್ರಯಾಣಿಕರಿಗೆ ಬಿಎಂಆರ್‌ಸಿಎಲ್‌ ದಂಡ ವಿಧಿಸುತ್ತಿದೆ. ವಿಜಯನಗರ ಮೆಟ್ರೋ ನಿಲ್ದಾಣದಲ್ಲಿ ಪ್ರಯಾಣಿಕರೊಬ್ಬರು 20 ನಿಮಿಷಕ್ಕೂ ಹೆಚ್ಚು ಕಾಲ ನಿಲ್ದಾಣದಲ್ಲೇ ಉಳಿದ

11 May 2024 11:53 pm
ನೇಹಾ ಪ್ರಕರಣದಲ್ಲಿ ಇದ್ದ ಆಸಕ್ತಿ ಪ್ರಜ್ವಲ್‌ ಕೇಸ್‌ ಸಂತ್ರಸ್ತೆಯರ ವಿಚಾರದಲ್ಲಿ ಏಕಿಲ್ಲ? ಬಿಜೆಪಿಗೆ ಪ್ರಿಯಾಂಕ್‌ ಪ್ರಶ್ನೆ

ಹುಬ್ಬಳ್ಳಿ ವಿದ್ಯಾರ್ಥಿನಿ ನೇಹಾ ಹಿರೇಮಠ ಹತ್ಯೆ ಪ್ರಕರಣದಲ್ಲಿ ಬಿಜೆಪಿ ನಾಯಕರು ತೋರಿದ ಆಸಕ್ತಿಯನ್ನು ಪ್ರಜ್ವಲ್‌ ರೇವಣ್ಣ ಪ್ರಕರಣದ ಸಂತ್ರಸ್ತೆಯರ ವಿಚಾರದಲ್ಲಿ ಯಾಕೆ ತೋರಿಸುತ್ತಿಲ್ಲ ಎಂದು ಸಚಿವ ಪ್ರಿಯಾಂಕ್‌ ಖರ್ಗೆ ಪ

11 May 2024 9:31 pm
Fact Check: ಲೋಕಸಭೆ ಚುನಾವಣೆ ಹೊತ್ತಲ್ಲಿ ರಾಹುಲ್‌ ಗಾಂಧಿಯನ್ನು ಹೊಗಳಿದ್ರಾ ಬಾಬಾ ರಾಮ್‌ದೇವ್‌?

ಲೋಕಸಭೆ ಚುನಾವಣೆ ಹೊತ್ತಲ್ಲೇ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಬಾಬಾ ರಾಮ್‌ದೇವ್ ಹೊಗಳುತ್ತಿರುವ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇದನ್ನು ಹಂಚಿಕೊಂಡಿರುವವರು, ಇದು ಇತ್ತೀಚಿನ ವಿಡಿಯೋ.

11 May 2024 9:26 pm
ವಿಧಾನ ಪರಿಷತ್ ಚುನಾವಣೆ - ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಪ್ರಕಟ, ಜೆಡಿಎಸ್ ಗೆ ಒಂದು ಸ್ಥಾನ ಬಿಟ್ಟುಕೊಟ್ಟ ಕೇಸರಿ ಪಡೆ

ಲೋಕಸಭಾ ಚುನಾವಣೆಯ ನಂತರ, ಇದೀಗ ರಾಜ್ಯದಲ್ಲಿ ಮತ್ತೊಂದು ಚುನಾವಣೆ ನಡೆಯಲಿದೆ. ವಿಧಾನ ಪರಿಷತ್ ನ ಆರು ಸ್ಥಾನಗಳಿಗೆ ಜೂನ್ 3ರಂದು ಮತದಾನ ನಡೆಯಲಿದೆ. ವಿಧಾನ ಬಿಜೆಪಿಯಿಂದ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗಲಿದೆ. ಈಶಾನ್ಯ ಪದವೀಧರ

11 May 2024 9:04 pm
ನಿಮ್ಮ ಮುಂದಿನ ಪ್ರಧಾನಿ ಯಾರು? ಧೈರ್ಯವಿದ್ದರೆ ಹೆಸರು ಘೋಷಿಸಿ: ಬಿಜೆಪಿಗೆ ಕೇಜ್ರಿವಾಲ್‌ ಸವಾಲು

ಬಿಜೆಪಿ ನಾಯಕರಿಗೆ 'ಇಂಡಿಯಾ' ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿಯದ್ದೇ ಚಿಂತೆ ಎಂದಿರುವ ದಿಲ್ಲಿ ಸಿಎಂ ಅರವಿಂದ್‌ ಕೇಜ್ರಿವಾಲ್‌, ಎನ್‌ಡಿಎ ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಮೊದಲು ಬಿಜೆಪಿ ಘೋಷಿಸಲಿ ಎಂದು ಸವಾಲು

11 May 2024 8:11 pm
Fact Check: ಅಂಬಾನಿ, ಅದಾನಿ ಬಗ್ಗೆ ನಿಜಕ್ಕೂ ಮೌನವಾದ್ರಾ ರಾಹುಲ್‌ ಗಾಂಧಿ? ಮೋದಿ ಆರೋಪ ಎಷ್ಟು ಸತ್ಯ?

ಲೋಕಸಭೆ ಚುನಾವಣೆ ಘೋಷಣೆಯಾದ ಬಳಿಕ ರಾಹುಲ್‌ ಗಾಂಧಿ ಉದ್ಯಮಿಗಳಾದ ಗೌತಮ್ ಅದಾನಿ ಮತ್ತು ಮುಕೇಶ್‌ ಅಂಬಾನಿ ಅವರ ಬಗ್ಗೆ ಮಾತನಾಡುವುದನ್ನು 'ಇದ್ದಕ್ಕಿದ್ದಂತೆ' ನಿಲ್ಲಿಸಿದ್ದಾರೆ ಎಂದು ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ದೂ

11 May 2024 6:39 pm
ಹೋಟೆಲ್‌ನಲ್ಲಿ ಇಬ್ಬರು ಪುರುಷರ ಜತೆ ಪತ್ನಿ ಚಕ್ಕಂದ: ಹಿಡಿದು ಥಳಿಸಿದ ಉತ್ತರ ಪ್ರದೇಶ ವೈದ್ಯ

UP Doctor Catches Wife with 2 Men: ಅನೈತಿಕ ಸಂಬಂಧವು ಉತ್ತರ ಪ್ರದೇಶದ ಕಸ್ಗಂಜ್‌ನಲ್ಲಿರುವ ಹೋಟೆಲ್ ಒಂದರಲ್ಲಿ ಗುರುವಾರ ರಾತ್ರಿ ಮಾರಾಮಾರಿಗೆ ಕಾರಣವಾಗಿದೆ. ಹೋಟೆಲ್ ಕೊಠಡಿಗೆ ನುಗ್ಗಿದ ವೈದ್ಯ, ತನ್ನ ಹೆಂಡತಿಯನ್ನು ಇಬ್ಬರು ಪುರುಷರ ಜತೆ ಆಕ್ಷ

11 May 2024 6:17 pm
IPL 2024: ಡೆಲ್ಲಿ ಕ್ಯಾಪಿಟಲ್ಸ್‌ಗೆ ಶಾಕ್‌, ಆರ್‌ಸಿಬಿ ಪಂದ್ಯದಿಂದ ರಿಷಭ್‌ ಪಂತ್‌ ನಿಷೇಧ!

Rishabh Pant banned for RCB's match: ರಾಜಸ್ಥಾನ್‌ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ನಿಧಾನಗತಿಯ ಬೌಲಿಂಗ್‌ ಕಾರಣ ಡೆಲ್ಲಿ ಕ್ಯಾಪಿಟಲ್ಸ್‌ ನಾಯಕ ರಿಷಭ್‌ ಪಂತ್‌ಗೆ ಒಂದು ಪಂದ್ಯ ನಿ‍ಷೇಧ ಹೇರುವ ಜೊತೆಗೆ 30 ಲಕ್ಷ ರೂ ದಂಡವನ್ನು ವಿಧಿಸಲಾಗಿದೆ. ಈ ಹಿ

11 May 2024 6:14 pm
ಪರಿಷತ್ ಚುನಾವಣೆ - ಶಿವಮೊಗ್ಗದ ಕಾಂಗ್ರೆಸ್‌ನಲ್ಲಿ ಬಂಡಾಯ; ಆಯನೂರಿಗೆ ಟಾಂಗ್ ಕೊಟ್ಟವರು ಯಾರು?

ಕರ್ನಾಟಕ ವಿಧಾನ ಪರಿಷತ್ ಚುನಾವಣೆ ಸನ್ನಿಹಿತವಾಗಿದೆ. ಮೂಲ ಕಾಂಗ್ರೆಸ್ಸಿಗೆ ಎಸ್.ಪಿ. ದಿನೇಶ್ ಅವರು ನೈರುತ್ಯ ಪದವೀಧರರ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವುದು ಖಚಿತ ಎಂದು ಸ್ಪಷ್ಟಪಡಿಸಿದ್ದಾರೆ. ಅದಕ್ಕೆ

11 May 2024 6:14 pm
ತಾರಕಕ್ಕೇರಿದ ಪೆನ್‌ಡ್ರೈವ್ ಫೈಟ್: ಕಾಂಗ್ರೆಸ್, ಬಿಜೆಪಿ, ಜೆಡಿಎಸ್‌ ನಿಂದ ಆರೋಪ ಪ್ರತ್ಯಾರೋಪ

ಹಾಸನ ಪೆನ್‌ಡ್ರೈವ್ ಪ್ರಕರಣ ದಿನದಿಂದ ದಿನಕ್ಕೆ ರಾಜಕೀಯ ತಿರುವನ್ನು ತೀವ್ರ ಸ್ವರೂಪದಲ್ಲಿ ಪಡೆದುಕೊಳ್ಳುತ್ತಿದೆ. ಕಾಂಗ್ರೆಸ್ ಹಾಗೂ ಬಿಜೆಪಿ ಮತ್ತು ಜೆಡಿಎಸ್‌ ನಡುವೆ ತಿಕ್ಕಾಟ ನಡೆಯುತ್ತಿದೆ. ಈ ನಡುವೆ ಪೆನ್‌ಡ್ರೈವ್ ಪ್ರಕ

11 May 2024 5:36 pm
ಹಾಸನ ಪೆನ್‌ಡ್ರೈವ್ ಎಫೆಕ್ಟ್: ಪರಿಷತ್ ಚುನಾವಣೆಗೂ ಫಿಕ್ಸಾಗುತ್ತಾ ಬಿಜೆಪಿ- ಜೆಡಿಎಸ್ ಮೈತ್ರಿ?

ವಿಧಾನಪರಿಷತ್ ನ 6 ಸ್ಥಾನಗಳಿಗೆ ಜೂನ್ 3 ರಂದು ಮತದಾನ ನಡೆಯಲಿದೆ. ಬೆಂಗಳೂರು ಪದವೀಧರ, ನೈಋತ್ಯ ಪದವೀಧರ ಹಾಗೂ ಈಶಾನ್ಯ ಪದವೀಧರ ಕ್ಷೇತ್ರ ಮತ್ತು ಆಗ್ನೇಯ ಶಿಕ್ಷಕರ ಕ್ಷೇತ್ರ,ದಕ್ಷಿಣ ಶಿಕ್ಷಕರ ಹಾಗೂ ನೈಋತ್ಯ ಶಿಕ್ಷಕರ ಕ್ಷೇತ್ರಗಳ

11 May 2024 5:32 pm
​ಟರ್ಕಿಯಲ್ಲಿ 'ನಾಗಿಣಿ' ಧಾರಾವಾಹಿ ನಟಿ ದೀಪಿಕಾ ದಾಸ್ ಹನಿಮೂನ್; ಮತ್ತೊಂದಿಷ್ಟು ಫೋಟೋ ಇಲ್ಲಿವೆ!​

​ಟರ್ಕಿಯಲ್ಲಿ 'ನಾಗಿಣಿ' ಧಾರಾವಾಹಿ ನಟಿ ದೀಪಿಕಾ ದಾಸ್ ಹನಿಮೂನ್; ಮತ್ತೊಂದಿಷ್ಟು ಫೋಟೋ ಇಲ್ಲಿವೆ!​

11 May 2024 5:21 pm
ಇನ್ನು 2 ತಿಂಗಳಲ್ಲಿ ಯೋಗಿ ರಾಜಕೀಯ ಬದುಕನ್ನು ಮೋದಿ ಮುಗಿಸುತ್ತಾರೆ: ಅರವಿಂದ್ ಕೇಜ್ರಿವಾಲ್ ಬಾಂಬ್

Delhi CM Arvind Kejriwal Press Meet: ಪ್ರಧಾನಿ ನರೇಂದ್ರ ಮೋದಿ ಅವರಿಗೆ 75 ವರ್ಷವಾದ ಬಳಿಕ ಯಾರನ್ನು ಪ್ರಧಾನಿಯನ್ನಾಗಿ ಮಾಡುತ್ತಾರೆ ಎಂದು ಪ್ರಶ್ನಿಸಿರುವ ದಿಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್, ಮೋದಿ ಅವರು ಒಂದು ದೇಶ, ಒಬ್ಬ ನಾಯಕ ಮಿಷನ್ ಆರಂಭಿಸಿದ

11 May 2024 5:03 pm
ಕೂಲಿ ಕೇಳಿದ್ದಕ್ಕೆ 56 ಕಾರ್ಮಿಕರ ವಜಾ ಆರೋಪ, ವಿಕ್ಟೋರಿಯಾ ಆಸ್ಪತ್ರೆಯ ವಿರುದ್ಧ ಪ್ರತಿಭಟನೆ

ಕೆಲಸ ಮಾಡಿದರೂ ಕೂಲಿ ಕೊಡದೆ ಕಾರ್ಮಿಕರನ್ನು ವಜಾ ಮಾಡಲಾಗಿದೆ ಎಂದು ಆರೋಪಿಸಿ ವಿಕ್ಟೋರಿಯಾ ಆಸ್ಪತ್ರೆಯ ವಿರುದ್ಧ ಕರ್ನಾಟಕ ಜೆನರಲ್ ಲೇಬರ್ ಯೂನಿಯನ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು. ಆದರೆ ಪ್ರತಿಭಟನೆ ನಡೆಸಿದ ಕಾರ

11 May 2024 4:48 pm
GT vs CSK: ಎರಡನೇ ಬಾರಿ ಪ್ರಮಾದ, ಬ್ಯಾನ್ ಆಗುವ ಭೀತಿಯಲ್ಲಿ ಶುಭಮನ್ ಗಿಲ್!

Shubman Gill fined 24 Lakhs: ಚೆನ್ನೈ ಸೂಪರ್‌ ಕಿಂಗ್ಸ್ ವಿರುದ್ಧ ಗುಜರಾತ್‌ ಟೈಟನ್ಸ್ ತಂಡ 35 ರನ್‌ಗಳಿಂದ ಭರ್ಜರಿ ಗೆಲುವು ಪಡೆಯುವ ಮೂಲಕ 2024ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) ಟೂರ್ನಿಯಲ್ಲಿ ಪ್ಲೇಆಫ್‌ ಆಸೆಯನ್ನು ಜೀವಂತವಾಗಿರಿಸಿಕ

11 May 2024 4:17 pm
ಬೀದಿ ಬೀದಿಯಲ್ಲೂ ರಾಮ ಭಕ್ತರಿದ್ದಾರೆ: ಅಸಾದುದ್ದೀನ್ ಓವೈಸಿಗೆ ನವನೀತ್ ರಾಣಾ ಹೊಸ ಸವಾಲು

Lok Sabha Elections 2024: ತೆಲಂಗಾಣದ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಹಾಗೂ ಅವರ ಸಹೋದರ ಅಕ್ಬರುದ್ದೀನ್ ಓವೈಸಿ ವಿರುದ್ಧದ ವಾಗ್ದಾಳಿ ಮುಂದುವರಿಸಿರುವ ಬಿಜೆಪಿ ನಾಯಕಿ ನವನೀತ್ ರಾಣಾ, ಓವೈಸಿಗೆ ಮತ್ತೊಂದು ಸವಾಲು ಹಾಕಿದ್ದಾರೆ. ಸಹ

11 May 2024 4:10 pm
ಬೆಂಗಳೂರಿನಲ್ಲಿ ಕೆಎಎಸ್ ಅಧಿಕಾರಿ ಪತ್ನಿ, ಹೈಕೋರ್ಟ್ ವಕೀಲೆ ಚೈತ್ರಾ ಆತ್ಮಹತ್ಯೆ - ಡೆತ್ ನೋಟ್ ನಲ್ಲಿ ಏನಿದೆ?

ಬೆಂಗಳೂರಿನ ಹೈಕೋರ್ಟ್ ನಲ್ಲಿ ವಕೀಲರಾಗಿರುವ ಚೈತ್ರಾ ಎಂಬುವರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ಸಂಜಯ ನಗರದಲ್ಲಿ ನಡೆದಿದೆ. ಇವರು ಕೆಎಎಸ್ ಅಧಿಕಾರಿ ಶಿವಕುಮಾರ್ ಎಂಬುವರ ಪತ್ನಿಯಾಗಿದ್ದು, ಮೇ 11ರಂದು ಅವರು ಆತ್ಮ

11 May 2024 4:05 pm
ವಿದೇಶ ಪ್ರವಾಸದಲ್ಲಿದ್ದಾರೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಪತ್ನಿ ವಿಜಯಲಕ್ಷ್ಮೀ

ವಿದೇಶ ಪ್ರವಾಸದಲ್ಲಿದ್ದಾರೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಪತ್ನಿ ವಿಜಯಲಕ್ಷ್ಮೀ

11 May 2024 3:10 pm
ವಿಶ್ವಾದ್ಯಂತ ಹರಡಿದ ಹಾವೇರಿ ಏಲಕ್ಕಿ ಕಂಪು; ತಿಳಿಯೋಣ ಬನ್ನಿ ಗತವೈಭವ ಸಾರುವ ವ್ಯಾಪಾರ ವಹಿವಾಟು!

ಇಲ್ಲಿಏಲಕ್ಕಿ ಬೆಳೆಯುವುದಿಲ್ಲ. ಆದರೂ ಏಲಕ್ಕಿ ಕಂಪಿಗೆ ಹಾವೇರಿ ವಿಶ್ವಮಾನ್ಯತೆ ಪಡೆದಿದೆ. 19ನೇ ಶತಮಾನದಲ್ಲಿ ಹಾವೇರಿಯ ಏಲಕ್ಕಿ ಕಂಪು ವಿಶ್ವದೆಲ್ಲೆಡೆ ಪಸರಿಸಿತ್ತು. ಏಲಕ್ಕಿ ವ್ಯಾಪಾರಸ್ಥರೇ ವಾಸವಾಗಿದ್ದ ಪ್ರದೇಶ ಏಲಕ್ಕಿ ಓ

11 May 2024 2:58 pm
ಚರಂಡಿಯಲ್ಲಿ ನೀರು ಸಂಗ್ರಹವಾದರೆ ಸಿಗುತ್ತೆ ಮುನ್ಸೂಚನೆ, ಪ್ರವಾಹ ಪರಿಸ್ಥಿತಿ ತಡೆಗಟ್ಟುವ ನಿಟ್ಟಿನಲ್ಲಿ ತಂತ್ರಜ್ಞಾನ ಅಳವಡಿಕೆ

ಬೆಂಗಳೂರಿನಲ್ಲಿ ಈಗಾಗಲೇ ಮಳೆ ದೊಡ್ಡ ಪ್ರಮಾಣದಲ್ಲಿ ಸುರಿಯುತ್ತಿದೆ. ಇನ್ನು ಮಳೆಗಾಲದಲ್ಲಿ ಚರಂಡಿಯಲ್ಲಿ ನೀರು ಸಂಗ್ರಹವಾಗಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗುವ ಅಪಾಯ ಇದೆ. ಈ ಬಿಟ್ಟಿನಲ್ಲಿ ಬಿಬಿಎಂಪಿ ಎಚ್ಚೆತ್ತುಕೊಂಡಿದ

11 May 2024 2:28 pm
ಹೆಣ್ಣುಭ್ರೂಣವನ್ನು ಗಂಡುಭ್ರೂಣವಾಗಿ ಪರಿವರ್ತಿಸಲು ಕೊಟ್ಟಿದ್ದ ಮಾತ್ರೆಯಿಂದ ಮಾಲೂರು ಮಹಿಳೆಗೆ ಗರ್ಭಪಾತ!

ಗರ್ಭದಲ್ಲಿರುವ ಹೆಣ್ಣುಭ್ರೂಣವನ್ನು ಗಂಡಾಗಿ ಪರಿವರ್ತಿಸುವುದಾಗಿ ಹೇಳಿ ಖಾಸಗಿ ವೈದ್ಯರೊಬ್ಬರು ಕೊಟ್ಟಿದ್ದ ಮಾತ್ರೆಗಳನ್ನು ಸೇವಿಸಿದ ಗರ್ಭಿಣಿಗೆ ಗರ್ಭಪಾತವಾಗಿರುವ ಘಟನೆ ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನಲ್ಲಿ ನಡೆದಿದ

11 May 2024 2:20 pm
ರಾಜ್ಯ ಸರ್ಕಾರವನ್ನು ಉರುಳಿಸುವುದು ಎಚ್ ಡಿಕೆ ಹಗಲುಗನಸು : ಎಂ ಬಿ ಪಾಟೀಲ್ ಲೇವಡಿ

ರಾಜ್ಯ ಸರ್ಕಾರವನ್ನು ಉರುಳಿಸುವುದು ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಅವರ ಹಗಲುಗನಸು ಎಂದು ಸಚಿವ ಎಂ ಬಿ ಪಾಟೀಲ್ ಲೇವಡಿ ಮಾಡಿದರು. ಬೆಂಗಳೂರಿನಲ್ಲಿ ಶನಿವಾರ ಮಾತನಾಡಿದ ಅವರು, ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ರ

11 May 2024 2:11 pm
ಇಂಗ್ಲೆಂಡ್‌ ಬೇಸಿಗೆಯ ಬಳಿಕ ಟೆಸ್ಟ್ ಕ್ರಿಕೆಟ್‌ಗೆ ಜೇಮ್ಸ್ ಆಂಡರ್ಸನ್‌ ವಿದಾಯ! ವರದಿ

Jemes Anderson set to Retire test Cricket: ಇಂಗ್ಲೆಂಡ್‌ ಕ್ರಿಕೆಟ್‌ ತಂಡದ ಹಿರಿಯ ವೇಗಿ ಜೇಮ್ಸ್ ಆಂಡರ್ಸನ್‌ ಅವರು ಇಂಗ್ಲೆಂಡ್‌ನ ಮುಂದಿನ ಬೇಸಿಗೆಯ ಬಳಿಕೆ ಟೆಸ್ಟ್‌ ಕ್ರಿಕೆಟ್‌ಗೆ ವಿದಾಯ ಹೇಳಲಿದ್ದಾರೆಂದು ವರದಿಯಾಗಿದೆ. ಆ ಮೂಲಕ ತಮ್ಮ 2 ವರ್ಷಗಳ ಕ್

11 May 2024 2:01 pm
ರಾಜ್ಯದಲ್ಲಿ ಜೆಡಿಎಸ್‌-ಬಿಜೆಪಿ ಮೈತ್ರಿ ಮುಂದುವರೆಯಲಿದೆ: ಬಿಎಸ್‌ವೈ ವಿಶ್ವಾಸ

ರಾಜ್ಯದಲ್ಲಿ ಬಿಜೆಪಿ- ಜೆಡಿಎಸ್ ಮೈತ್ರಿ ಬಗ್ಗೆ, ಪ್ರಜ್ವಲ್ ರೇವಣ್ಣ ಪೆನ್‌ಡ್ರೈವ್ ಪ್ರಕರಣದ ಬಗ್ಗೆ ಮೈಸೂರಿನಲ್ಲಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಪ್ರತಿಕ್ರಿಯಿಸಿದ್ದಾರೆ. 'ರಾಜ್ಯದಲ್ಲಿ ಜೆಡಿಎಸ್ ಬಿಜೆಪಿ ಮೈತ್ರಿಗೆ ಯಾವು

11 May 2024 2:01 pm
ತುಮಕೂರು: ತಂದೆಯಿಂದಲೇ ಮಗಳ ಮೇಲೆ ಅತ್ಯಾಚಾರ - ಬಾಲಕಿಯ ತಾಯಿಯಿಂದ ದೂರು ದಾಖಲು

13 ವರ್ಷದ ಬಾಲಕಿಯ ಮೇಲೆ ತಂದೆಯಿಂದಲೇ ಅತ್ಯಾಚಾರ ನಡೆದಿರುವುದಾಗಿ ಬಾಲಕಿಯ ತಾಯಿ ತಿಪಟೂರಿನ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ತಿಪಟೂರಿನ ಗಾಂಧಿನಗರದ ಹಿಪ್ಪೇತೋಪು ಎಂಬಲ್ಲಿ ಈ ಕುಟುಂಬ ವಾಸವಾಗಿದ್ದು, ಪತ್ನಿಯು ಕೂಲಿ

11 May 2024 1:43 pm
ಉತ್ತರ ಪ್ರದೇಶದಲ್ಲಿ ಭಯಾನಕ ಘಟನೆ: ಅಮ್ಮ, ಹೆಂಡತಿ, 3 ಮಕ್ಕಳನ್ನು ಕೊಂದು ತಾನೂ ಸತ್ತ ಮಾದಕ ವ್ಯಸನಿ

Uttar Pradesh Sitapur Murders: ಮಾದಕ ವ್ಯಸನಕ್ಕೆ ತುತ್ತಾಗಿದ್ದ ಮಾನಸಿಕ ಅಸ್ವಸ್ಥನೊಬ್ಬ ತನ್ನ ಅಮ್ಮ, ಹೆಂಡತಿ ಮತ್ತು ಮೂವರೂ ಮಕ್ಕಳನ್ನು ದಾರುಣವಾಗಿ ಕೊಂದು, ಬಳಿಕ ತಾನೂ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಉತ್ತರ ಪ್ರದೇಶದ ಸೀ

11 May 2024 1:41 pm
ಸರ್ಜಿಕಲ್ ಸ್ಟ್ರೈಕ್ ನಡೆದಿರುವುದೇ ಅನುಮಾನ : ದೇಶದ ಮಿಲಿಟರಿ ಶಕ್ತಿಯ ಮೇಲೆ ಮತ್ತೆ ಕಾಂಗ್ರೆಸ್‌ಗೆ ಶಂಕೆ

Congress Doubt On Surgical Strike : ದೇಶದ ಸೇನೆಯ ಅಧಿಕಾರಿಗಳೂ ಸರ್ಜಿಕಲ್ ಸ್ಟ್ರೈಕ್ ಬಗ್ಗೆ ಸ್ಪಷ್ಟನೆಯನ್ನು ನೀಡಿದ್ದರೂ, ಕಾಂಗ್ರೆಸ್ ತನ್ನ ಅನುಮಾನವನ್ನು ಮುಂದುವರಿಸಿದೆ. ಹಾಲೀ ಲೋಕಸಭಾ ಚುನಾವಣೆಯ ಪ್ರಚಾರದ ವೇಳೆ ತೆಲಂಗಾಣ ಸಿಎಂ ರೇವಂತ್ ರೆಡ

11 May 2024 1:39 pm
ಪ್ರವೀಣ್‌ ನೆಟ್ಟಾರು ಹತ್ಯೆ ಆರೋಪಿ ಮುಸ್ತಫಾ ಬಂಧನ; ಎಲ್ಲಾ ಆರೋಪಿಗಳಿಗೂ ಮರಣದಂಡನೆ ಆಗಬೇಕು ಎಂದ ಪತ್ನಿ ನೂತನಾ

Praveen Nettaru Murder Case: ಬಿಜೆಪಿ ಯುವ ಮೋರ್ಚಾ ಸದಸ್ಯ ಪ್ರವೀಣ್ ನೆಟ್ಟಾರ್ ಹತ್ಯೆ ಪ್ರಕರಣದಲ್ಲಿ ಒಂದಷ್ಟು ಬೆಳವಣಿಗೆಗಳಾಗಿದೆ. ಪ್ರಮುಖ ಆರೋಪಿ ಮುಸ್ತಫಾ ಪೈಚಾರ ಎಂಬುವವನನ್ನು ಎನ್‌ಐಎ ಅಧಿಕಾರಿಗಳು ಬಂಧಿಸಿದ್ದಾರೆ. ಈ ಬಗ್ಗೆ ಪ್ರವೀಣ್ ಪ

11 May 2024 1:31 pm
GT vs CSK: ಎಂಎಸ್‌ ಧೋನಿ ಕಾಲಿಗೆ ಬಿದ್ದ ಸಿಎಸ್‌ಕೆ ಅಭಿಮಾನಿ! ವಿಡಿಯೋ ವೈರಲ್‌

Fan touch the MS DHoni's Feet during the Match: ಶುಕ್ರವಾರ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ನಡೆದಿದ್ದ 2024ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) ಟೂರ್ನಿಯಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್ ಹಾಗೂ ಗುಜರಾತ್‌ ಟೈಟನ್ಸ್ ತ

11 May 2024 12:57 pm
ಚಿನ್ನದ ನಗರಿ ಕೋಲಾರದಲ್ಲಿ ಕುಸಿದ ಬಂಗಾರ ಖರೀದಿ!

Akshaya Tritiya: ಅಕ್ಷಯ ತೃತೀಯದಂದು ಬಂಗಾರ ಖರೀದಿಸಿದರೆ ಶ್ರೇಯಸ್ಸು ಎಂಬುದು ಹಲವರ ನಂಬಿಕೆ. ಈ ಕಾರಣಕ್ಕೆ ಕೋಲಾರ ನಗರದ ಒಂದನೇ ಅಡ್ಡ ರಸ್ತೆಯ ಆಭರಣ ಅಂಗಡಿಗಳ ತುಂಬೆಲ್ಲ ಗ್ರಾಹಕರು ಕಿಕ್ಕಿರಿದು ನೆರೆದಿದ್ದರು. ಆಭರಣ ವರ್ತಕರು ಹಲವು ರ

11 May 2024 12:38 pm
3ನೇ ಹಂತದ ಮತದಾನದ ನಂತರದ ಜ್ಯೋತಿಷ್ಯ ಭವಿಷ್ಯ : 4 ರಾಜ್ಯಗಳಲ್ಲಿ ಬಿಜೆಪಿಗೆ ಹಿನ್ನಡೆ, ಕರ್ನಾಟಕದಲ್ಲಿ ಯಾರಿಗೆ ಎಷ್ಟು?

K M Sinha Astrology Prediction : ದೇಶದ ಮುಂದಿನ ಚುಕ್ಕಾಣಿಯನ್ನು ಹಿಡಿಯುವವರು ಯಾರು ? ಕರ್ನಾಟಕದಲ್ಲಿ ಕಳೆದ ಬಾರಿಯಷ್ಟು ಸೀಟನ್ನು ಬಿಜೆಪಿ ಗೆಲ್ಲಲಿದೆಯೇ? ಬಿಜೆಪಿ 400ರ ನಂಬರ್ ಅನ್ನು ದಾಟಲಿದೆಯೇ ಈ ಬಗ್ಗೆ ಖ್ಯಾತ ಜ್ಯೋತಿಷಿ ಕೆ.ಎಂ. ಸಿನ್ಹಾ ಭವಿಷ

11 May 2024 12:00 pm
ದೇವರಾಜೇ ಗೌಡರನ್ನು ವಶಕ್ಕೆ ಪಡೆದ ಹೊಳೆನರಸೀಪುರ ಪೋಲಿಸರು; ಮುಂದುವರೆದ ವಿಚಾರಣೆ

ಹೊಳೆನರಸೀಪುರ ಪ್ರಜ್ವಲ್‌ ರೇವಣ್ಣ ಪೆನ್‌ಡ್ರೈವ್‌ ಪ್ರಕರಣಕ್ಕೆ ಟ್ವಿಸ್ವ್‌ ನೀಡಿದ್ದ ವಕೀಲ ದೇವರಾಜೇಗೌಡ ವಿರುದ್ಧವೇ ಲೈಂಗಿಕ ದೌರ್ಜನ್ಯ ಹಾಗೂ ಜಾತಿ ನಿಂದನೆ ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ. ಲೈಂಗಿಕ ದೌರ್ಜನ್ಯ ಕು

11 May 2024 11:59 am
​Photos: ವರ್ಷಗಟ್ಟಲೇ ಪ್ರೀತಿಸಿ ಮದುವೆಯಾದ 'ಲಕ್ಷ್ಮೀ ಬಾರಮ್ಮ', 'ಸೀತಾವಲ್ಲಭ' ನಟ Akarsh Byramudi​

​Photos: ವರ್ಷಗಟ್ಟಲೇ ಪ್ರೀತಿಸಿ ಮದುವೆಯಾದ 'ಲಕ್ಷ್ಮೀ ಬಾರಮ್ಮ', 'ಸೀತಾವಲ್ಲಭ' ನಟ Akarsh Byramudi​

11 May 2024 11:34 am
ಹಾಸನ ಲೈಂಗಿಕ ಹಗರಣ, ಹದಿಹರೆಯದ ಮಕ್ಕಳ ಮೇಲೆ ಬೀರಿದೆ ಪರಿಣಾಮ! ಆತಂಕಕಾರಿ ಮಾಹಿತಿಯನ್ನು ಬಿಚ್ಚಿಟ್ಟ ತಜ್ಞರು

ಹಾಸನ ಪೆನ್‌ಡ್ರೈವ್ ಪ್ರಕರಣ ಸಾಮಾಜಿಕ ಪರಿಣಾಮಗಳನ್ನು ಬೀರುತ್ತಿರುವ ಜೊತೆಗೆ ಮಕ್ಕಳ ಮೇಲೂ ಇದು ಕೆಟ್ಟ ಪರಿಣಾಮಗಳನ್ನು ಬೀರುತ್ತಿದೆ. ಈ ಬಗ್ಗೆ ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ಹೋರಾಟ ನಡೆಸುತ್ತಿರುವ ಸಾಮಾಜಿಕ ಕಾರ್ಯಕರ್ತರು

11 May 2024 11:16 am
GT vs CSK: ಸಿಎಸ್‌ಕೆ ವಿರುದ್ದ ಗೆದ್ದರೂ ಬೇಸರ ವ್ಯಕ್ತಪಡಿಸಿದ ಶುಭಮನ್ ಗಿಲ್!

Shubman Gill on GT VS CSK Match: ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಶುಕ್ರವಾರ (ಮೇ 10) ನಡೆದಿದ್ದ 2024ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) ಟೂರ್ನಿಯ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ 35 ರನ್‌ಗಳಿಂದ ಚೆನ್ನೈ ಸೂಪರ್ ಕಿಂಗ್ಸ್ ತ

11 May 2024 11:04 am
ಪರಪ್ಪನ ಅಗ್ರಹಾರದಲ್ಲಿ ಎಚ್‌ಡಿ ರೇವಣ್ಣ ಡೇ -4 : ಇನ್ನೂ ವಿದೇಶದಲ್ಲೇ ಪ್ರಜ್ವಲ್

ಹಾಸನ ಪೆನ್ ಡ್ರೈವ್ ಪ್ರಕರಣ ಸಂತ್ರಸ್ತೆ ಮಹಿಳೆಯ ಕಿಡ್ನಾಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಎಚ್‌ಡಿ ರೇವಣ್ಣ ಬಂಧನ ಆಗಿದೆ. ಇದೀಗ ಅವರು ಪರಪ್ಪನ ಅಗ್ರಹಾರದಲ್ಲಿದ್ದಾರೆ. ಕೈದಿ ನಂಬರ್ 4567 ಆಗಿರುವ ಎಚ್‌ಡಿ ರೇವಣ್ಣ ಆರೋ

11 May 2024 10:49 am
ರೇರಾ ಕಾಯಿದೆ ಜಾರಿಯಾಗಿ 7 ವರ್ಷ; ವಸತಿ ಯೋಜನೆ ನೋಂದಣಿಗೆ ಬಿಲ್ಡರ್ಸ್ ಹಿಂದೇಟು

​​​ಬಹುತೇಕ ಪ್ರಕರಣಗಳಲ್ಲಿ ‘ನೋ ರಿಪ್ಲೇ ಫ್ರಮ್‌ ಬಿಲ್ಡರ್‌’ ಎಂದಿದೆ. ಕೆಲವು ಪ್ರಕರಣಗಳಲ್ಲಿ ಮಾತ್ರ ಬಿಲ್ಡರ್‌ಗಳು ತಮ್ಮ ಅಹವಾಲು ಸಲ್ಲಿಸಿದ್ದು, ಅಂತಹ ದೂರುಗಳನ್ನು ಪರಿಶೀಲಿಸಿ ವಿಲೇವಾರಿ ಮಾಡಲಾಗಿದೆ. ಆದರೆ, ಬಹುತೇಕ ದೂ

11 May 2024 10:22 am
ಕಾಂಗ್ರೆಸ್ ಗತ ಇತಿಹಾಸ ಮರುಕಳಿಸಲು ಆಂಧ್ರದ ಈ ಕ್ಷೇತ್ರಕ್ಕೆ ಹೊರಟ ಡಿಕೆಶಿ

Congress Trying To Regain Kadapa : ಒಂದು ಕಾಲದಲ್ಲಿ ಕಾಂಗ್ರೆಸ್ಸಿನ ಭದ್ರಕೋಟೆಯಾಗಿದ್ದ ಆಂಧ್ರ ಪ್ರದೇಶದ ಕಡಪ ಲೋಕಸಭಾ ಕ್ಷೇತ್ರದಲ್ಲಿ ಈಗ ವೈಎಸ್ಆರ್ ಕಾಂಗ್ರೆಸ್ಸಿನದ್ದೇ ಕಾರುಬಾರು. ಕ್ಷೇತ್ರವನ್ನು ಮರು ವಶಕ್ಕೆ ಪಡೆಯಲು ಕೆಪಿಸಿಸಿ ಅಧ್ಯಕ್ಷ

11 May 2024 10:01 am
ನಿರೀಕ್ಷೆ ಹುಸಿಯಾಗಿಸಿದ ಪ್ರಸಕ್ತ ವರ್ಷದ ಮೇವು; ಕಂಗಾಲಾದ ಬೆಳೆಗಾರರು

Lack of Mango Yield: ಈ ಬಾರಿ ಮಳೆ ಕೊರತೆ, ನೀರಿನ ಅಭಾವ, ತಾಪಮಾನ ಹೆಚ್ಚಳದಿಂದ ಬಹುತೇಕ ವಾರ್ಷಿಕ ಬೆಳೆಗಳಿಗೆ ಹಾನಿ ಉಂಟು ಮಾಡಿದೆ. ಸಾಕಷ್ಟು ಕಡೆ ಬೆಳೆ ಅಲ್ಲಿಯೇ ಮುರುಟಿ ಹೋಗಿದೆ. ಈ ಬಾರಿ ಮಾವಿನ ಬಂಪರ್‌ ಇಳುವರಿ ನಿರೀಕ್ಷೆ ಮಾಡಿದ್ದ ರೈತರಿ

11 May 2024 9:58 am
ವೀಳ್ಯದೆಲೆಗೆ ಚಿನ್ನದ ಬೆಲೆ; ಪ್ರತಿ ಪಿಂಡಿ ಎಲೆಗೆ 12 ಸಾವಿರದಿಂದ 15 ಸಾವಿರ ರೂ. ದರ

ಶುಭ ಕಾರ್ಯಗಳಲ್ಲಿ ಕಡ್ಡಾಯವಾಗಿ ವೀಳ್ಯದೆಲೆ ಬೇಕು. ಶುಭ ಕಾರ್ಯಗಳ ಋುತುವಿನಲ್ಲಿ, ಹಬ್ಬಗಳ ಸೀಸನ್‌ಗಳಲ್ಲಿ ವೀಳ್ಯದೆಲೆಗೆ ಬೇಡಿಕೆ ಹೆಚ್ಚಾಗುತ್ತದೆ. ಬೆಲೆ ಕೂಡಾ ಹೆಚ್ಚಾಗುತ್ತದೆ. ಇದೀಗ ವೀಳ್ಯದೆಲೆ ಬೆಲೆ ಭಾರಿ ಏರಿಕೆ ಕಾಣು

11 May 2024 9:29 am
ವಿಧಾನ ಪರಿಷತ್‌ ಚುನಾವಣೆಗೂ ಬಿಜೆಪಿ- ಜೆಡಿಎಸ್‌ ಮೈತ್ರಿ: 4+2 ಸೂತ್ರ

Karnataka Legislative Council Elections: ಲೋಕಸಭೆ ಚುನಾವಣೆ ಮುಗಿದ ಬೆನ್ನಲ್ಲೇ ಕರ್ನಾಟಕದಲ್ಲಿ ವಿಧಾನ ಪರಿಷತ್ ಚುನಾವಣೆ ಕಾವು ಏರಿದೆ. ಸಂಸತ್ ಚುನಾವಣೆಗೆ ಮೈತ್ರಿ ಮಾಡಿಕೊಂಡಿದ್ದ ಬಿಜೆಪಿ ಮತ್ತು ಜೆಡಿಎಸ್, ಇಲ್ಲಿಯೂ ಸೀಟು ಹಂಚಿಕೆ ಒಪ್ಪಂದ ಮುಂದುವ

11 May 2024 9:18 am
ಬಜೆಟ್‌ ಭರವಸೆ ಜಾರಿ ಆದೇಶಕ್ಕೆ ಜೂನ್ 15ರ ಗಡುವು: ಅಭಿವೃದ್ಧಿಗೆ ನೀತಿ ಸಂಹಿತೆ ಅಡ್ಡಿ

Lok Sabha Elections 2024 Code of Conduct: ಜೂನ್‌ 15ರ ಒಳಗೆ ಪ್ರಸಕ್ತ ಹಣಕಾಸು ವರ್ಷದ (2024-25) ಆಯವ್ಯಯದ ಘೋಷಣೆ ಮತ್ತು ಹೊಸ ಕಾರ್ಯಕ್ರಮ ಅನುಷ್ಠಾನಕ್ಕೆ ಆದೇಶ ಹೊರಡಿಸಲು ರಾಜ್ಯ ಸರಕಾರ ಗಡುವು ನೀಡಿದೆ. ಆದರೆ ಲೋಕಸಭೆ ಚುನಾವಣೆಯ ನೀತಿ ಸಂಹಿತೆ ಜಾರಿಯಲ್ಲಿ ಇ

11 May 2024 8:54 am
’ ಶಿಕಾರಿಪುರದ ನನ್ನ ಕಚೇರಿಯ ಮೇಲೆ ವಾಮಾಚಾರ ನಡೆದಿದೆ, ಬಿಎಸ್‌ವೈ ಪುತ್ರನನ್ನು ಮೊದಲು ಬಂಧಿಸಿ ’

KS Eshwarappa Angry On BS Yediyurappa : ಹಾವೇರಿ ಲೋಕಸಭಾ ಕ್ಷೇತ್ರಕ್ಕೆ ತಮ್ಮ ಪುತ್ರನಿಗೆ ಟಿಕೆಟ್ ಸಿಗದ ಹಿನ್ನಲೆಯಲ್ಲಿ ಬಂಡಾಯವಾಗಿ ಕಣಕ್ಕಿಳಿದು ಸ್ಪರ್ಧಿಸಿದ್ದ ಕೆ ಎಸ್ ಈಶ್ವರಪ್ಪ ತಮ್ಮ ವಾಗ್ದಾಳಿಯನ್ನು ಮುಂದುವರಿಸಿದ್ದಾರೆ. ಯಡಿಯೂರಪ್ಪನವರ

11 May 2024 8:42 am
Crop insurance: ಬರವಿದ್ದರೂ ಚಿಕ್ಕಬಳ್ಳಾಪುರ ರೈತರಿಗೆ ವಿಮೆ ಪರಿಹಾರ ಶೂನ್ಯ!

Crop insurance: ರೈತರು ತಾವು ಬೆಳೆದ ಬೆಳೆಗಳಿಗೆ ಪ್ರಕೃತಿ ವಿಕೋಪದಿಂದ ಏನಾದರೂ ತೊಂದರೆಯಾದರೆ ಸೂಕ್ತ ಪರಿಹಾರ ನೀಡಲು ಪ್ರಧಾನ ಮಂತ್ರಿ ಫಸಲ್‌ ಬಿಮಾ ಯೋಜನೆ ಜಾರಿಗೆ ತರಲಾಗಿದೆ. ಸರಿಯಾಗಿ ಪರಿಹಾರ ಕೊಡುವುದಿಲ್ಲಎಂಬ ಕಾರಣಕ್ಕೆ ಈಗಲೂ ರೈ

11 May 2024 7:39 am
ಬೆಂಗಳೂರು ಉಪನಗರ ರೈಲಿಗೆ ಹರಿದು ಬಂದ ವಿದೇಶಿ ಬಂಡವಾಳ

Bengaluru Suburban Railway: ಲೋಕಸಭಾ ಚುನಾವಣೆ ನೀತಿಸಂಹಿತೆ ಮುಗಿದ ನಂತರ, ಬಿಎಸ್‌ಆರ್‌ಪಿ ಮೊದಲ ಕಾರಿಡಾರ್‌ (ಕೆಎಸ್‌ಆರ್‌ ಬೆಂಗಳೂರು -ದೇವನಹಳ್ಳಿ) 41 ಕಿ.ಮೀ.ಗೆ ಟೆಂಡರ್‌ ಆಹ್ವಾನಿಸಲಿದೆ. ಈ ಮಾರ್ಗದ ಟೆಂಡರ್‌ ಮುಗಿದ ನಂತರ ಮೂರನೇ ಕಾರಿಡಾರ್‌ಗ

11 May 2024 6:46 am
ಪ್ರೀತಿಯ ಅಮ್ಮನಿಗೆ ಸರ್‌ಪ್ರೈಸ್ ಕೊಟ್ಟ ನಮ್ರತಾ ಗೌಡ

ಪ್ರೀತಿಯ ಅಮ್ಮನಿಗೆ ಸರ್‌ಪ್ರೈಸ್ ಕೊಟ್ಟ ನಮ್ರತಾ ಗೌಡ

10 May 2024 6:04 pm
ಬಾಲಿಯಲ್ಲಿ ಹನಿಮೂನ್ ಖುಷಿಯಲ್ಲಿ 'ನನ್ನರಸಿ ರಾಧೆ' ನಟಿ ಕೌಸ್ತುಭ ಮಣಿ; ಫೋಟೋಗಳು ಇಲ್ಲಿವೆ

ಬಾಲಿಯಲ್ಲಿ ಹನಿಮೂನ್ ಖುಷಿಯಲ್ಲಿ 'ನನ್ನರಸಿ ರಾಧೆ' ನಟಿ ಕೌಸ್ತುಭ ಮಣಿ; ಫೋಟೋಗಳು ಇಲ್ಲಿವೆ

10 May 2024 9:48 am
Photos: ಲಂಡನ್‌ನಲ್ಲಿ ನಟಿ ಪ್ರಿಯಾಂಕಾ ಚಿಂಚೋಳಿ ಅವರ ಜನ್ಮದಿನ ಆಚರಣೆ

Photos: ಲಂಡನ್‌ನಲ್ಲಿ ನಟಿ ಪ್ರಿಯಾಂಕಾ ಚಿಂಚೋಳಿ ಅವರ ಜನ್ಮದಿನ ಆಚರಣೆ

10 May 2024 9:37 am
ತಮಿಳು ಶೋಗಳಲ್ಲಿ ಬಿಜಿಯಾಗಿರುವ ಕೋಳಿ ರಮ್ಯಾ!

ತಮಿಳು ಶೋಗಳಲ್ಲಿ ಬಿಜಿಯಾಗಿರುವ ಕೋಳಿ ರಮ್ಯಾ!

9 May 2024 1:13 pm
ನಟಿ ಮಾನಸಾ ಮನೋಹರ್ ಅವರ ಫ್ಯಾಮಿಲಿ ಫೋಟೋಗಳು ಇಲ್ಲಿವೆ ನೋಡಿ…

ನಟಿ ಮಾನಸಾ ಮನೋಹರ್ ಅವರ ಫ್ಯಾಮಿಲಿ ಫೋಟೋಗಳು ಇಲ್ಲಿವೆ ನೋಡಿ…

9 May 2024 11:11 am
​Photos: ನಟ ಧನುಷ್ ಗೌಡ ಆರತಕ್ಷತೆಯಲ್ಲಿ 'ಗೀತಾ' ಧಾರಾವಾಹಿ ಕಲಾವಿದರ ಸಮಾಗಮ!​

​Photos: ನಟ ಧನುಷ್ ಗೌಡ ಆರತಕ್ಷತೆಯಲ್ಲಿ 'ಗೀತಾ' ಧಾರಾವಾಹಿ ಕಲಾವಿದರ ಸಮಾಗಮ!​

5 May 2024 11:35 pm
​Photos: ಪತಿ ದೀಪಕ್ ಜೊತೆಗೆ ಹನಿಮೂನ್ ಮೂಡ್‌ನಲ್ಲಿ 'ಬಿಗ್ ಬಾಸ್' ದೀಪಿಕಾ ದಾಸ್​

​Photos: ಪತಿ ದೀಪಕ್ ಜೊತೆಗೆ ಹನಿಮೂನ್ ಮೂಡ್‌ನಲ್ಲಿ 'ಬಿಗ್ ಬಾಸ್' ದೀಪಿಕಾ ದಾಸ್​

5 May 2024 11:14 pm
ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ಕೊಟ್ಟ ‘ಲಕ್ಷಣ’ ನಟಿಯರು

ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ಕೊಟ್ಟ ‘ಲಕ್ಷಣ’ ನಟಿಯರು

4 May 2024 8:27 pm
ಬಂಡೀಪುರದಲ್ಲಿ ಬಳಲಿ ಬೆಂಡಾದ ‘ಊಟಿ ಪುಟ್ಟಿ’ ಸಂಗೀತಾ!

ಬಂಡೀಪುರದಲ್ಲಿ ಬಳಲಿ ಬೆಂಡಾದ ‘ಊಟಿ ಪುಟ್ಟಿ’ ಸಂಗೀತಾ!

2 May 2024 8:40 pm
​Photos: ಕನ್ನಡ ನಟಿಯರ ಜೊತೆ ಬ್ಯಾಚುಲರ್ ಪಾರ್ಟಿ ಆಚರಿಸಿಕೊಂಡ 'ಲಕ್ಷ್ಮೀ ಬಾರಮ್ಮ' ನಟ ಆಕರ್ಷ್ ಭೈರಮುಡಿ​

​Photos: ಕನ್ನಡ ನಟಿಯರ ಜೊತೆ ಬ್ಯಾಚುಲರ್ ಪಾರ್ಟಿ ಆಚರಿಸಿಕೊಂಡ 'ಲಕ್ಷ್ಮೀ ಬಾರಮ್ಮ' ನಟ ಆಕರ್ಷ್ ಭೈರಮುಡಿ​

2 May 2024 3:01 pm
​ಕೊಂಕಣಿ ಸಂಪ್ರದಾಯದಂತೆ ಅರುಣ್ ಜೊತೆ ಹೊಸ ಬಾಳಿಗೆ ಕಾಲಿಟ್ಟ ಮಾನ್ವಿತಾ ಕಾಮತ್;ಫೋಟೋಗಳು ಇಲ್ಲಿವೆ​

​ಕೊಂಕಣಿ ಸಂಪ್ರದಾಯದಂತೆ ಅರುಣ್ ಜೊತೆ ಹೊಸ ಬಾಳಿಗೆ ಕಾಲಿಟ್ಟ ಮಾನ್ವಿತಾ ಕಾಮತ್;ಫೋಟೋಗಳು ಇಲ್ಲಿವೆ​

1 May 2024 12:00 pm