SENSEX
NIFTY
GOLD
USD/INR

Weather

28    C
...
ಬಾಗೇಪಲ್ಲಿ ಕಾಂಗ್ರೆಸ್‌ ಶಾಸಕ ಎಸ್‌ಎನ್‌ ಸುಬ್ಬಾರೆಡ್ಡಿ ಆಯ್ಕೆ ಅಸಿಂಧು! ಕರ್ನಾಟಕ ಹೈಕೋರ್ಟ್‌ ಮಹತ್ವದ ಆದೇಶ; ಕಾರಣವೇನು?

ಕಾಂಗ್ರೆಸ್‌ ಶಾಸಕ ಎಸ್‌ಎನ್‌ ಸುಬ್ಬಾರೆಡ್ಡಿಗೆ ಕರ್ನಾಟಕ ಹೈಕೋರ್ಟ್‌ ಶಾಕ್‌ ನೀಡಿದೆ. ಅವರ ಆಯ್ಕೆಯನ್ನು ಅಸಿಂಧುಗೊಳಿ ಆದೇಶ ನೀಡಿದೆ. ಆಸ್ತಿ ವಿವರ ಮುಚ್ಚಿಟ್ಟು ನಾಮಪತ್ರ ಸಲ್ಲಿಸಿದ್ದಾರೆ ಎಂದು ಬಿಜೆಪಿ ಅಭ್ಯರ್ಥಿ ಹೈಕೋರ್

16 Feb 2026 3:30 pm
ಕಾಂಗ್ರೆಸ್ ಹೈಕಮಾಂಡ್ ಅಸಹಾಯಕವಲ್ಲ, ಸಮಯ ಬಂದಾಗ ಸೂಕ್ತ ತೀರ್ಮಾನ: ಬಿ ಕೆ ಹರಿಪ್ರಸಾದ್

ಕಾಂಗ್ರೆಸ್‌ ಹೈಕಮಾಂಡ್‌ ನಾಯಕರು ಅಸಹಾಯಕರಲ್ಲ. ನಾಯಕತ್ವ ಬದಲಾವಣೆಯ ಬಗ್ಗೆ ಸಮಯ ಬಂದಾಗ ಸೂಕ್ತ ನಿರ್ಧಾರವನ್ನು ದೆಹಲಿ ನಾಯಕರು ಕೈಗೊಳ್ಳುತ್ತಾರೆ ಎಂದು ಹಿರಿಯ ಕಾಂಗ್ರೆಸ್ ನಾಯಕ ಬಿ ಕೆ ಹರಿಪ್ರಸಾದ್ ಹೇಳಿದರು. ರಾಜ್ಯದಲ್ಲಿ

16 Feb 2026 2:51 pm
ಹಾವೇರಿ, ಮಂಡ್ಯ, ಕೊಡಗು-ದಾವಣಗೆರೆ ನ್ಯಾಯಾಲಯಗಳಿಗೆ ಬಾಂಬ್ ಬೆದರಿಕೆ: ಕೋರ್ಟ್ ಕಲಾಪಗಳ ಮೊಟಕು

ರಾಜ್ಯದ ಹಲವು ಜಿಲ್ಲೆಗಳ ಕೋರ್ಟ್ ಕಲಾಪಗಳು ಅರ್ಧಕ್ಕೆ ನಿಂತಿವೆ. ಸಾರ್ವಜನಿಕರು ಹಾಗೂ ವಕೀಲರು ಕೋರ್ಟ್‌ನಿಂದ ಹೊರಗೆ ಓಡಿಬಂದಿದ್ದಾರೆ. ಬಾಂಬ್ ತಪಾಸಣ ದಳ, ಅಗ್ನಿಶಾಮಕ ದಳದವರು ಕೋರ್ಟ್ ಆವರಣದಲ್ಲಿ ಮೊಕ್ಕಾಂ ಹೂಡಿದ್ದಾರೆ. ಕೆಲ

16 Feb 2026 2:37 pm
ರ ಎಂದರೆ ಠ ಎನ್ನಲು ಬಾರದ ವ್ಯಕ್ತಿ; ಪಿಸಿಬಿ ಮುಖ್ಯಸ್ಥ ಮೊಹ್ಸಿನ್‌ ನಖ್ವಿಗೆ ಕ್ರಿಕೆಟ್‌ ಗೊತ್ತಿಲ್ಲ ಎಂದ ಶೋಯೆಬ್‌ ಅಖ್ತರ್!

ಪಾಕಿಸ್ತಾನದ ಮಾಜಿ ವೇಗಿ ಶೋಯೆಬ್‌ ಅಖ್ತರ್‌ ಒಂದು ರೀತಿಯಲ್ಲಿ ಹಾರ್ಟ್‌ಗೂ, ನಾಲಿಗೆಗೂ ಫಿಲ್ಟರ್‌ ಇಲ್ಲದ ವ್ಯಕ್ತಿ. ಮನಸ್ಸಿನಲ್ಲಿ ಏನಿದೆಯೋ ಅದನ್ನು ನೇರವಾಗಿ ಹೇಳುವ ಶೋಯೆಬ್‌ ಅಖ್ತರ್‌, ಕ್ರಿಕೆಟ್‌ ವಿಷಯಕ್ಕೆ ಬಂದರೆ ತಮ್ಮ

16 Feb 2026 2:07 pm
ಬೆಂಗಳೂರಿನ ರಸ್ತೆಗುಂಡಿಗೆ ಕೆಲಸಕ್ಕೆ ಹೊರಟಿದ್ದ ಮಹಿಳೆ, 2 ವರ್ಷದ ಮಗು ಬಲಿ

ಬೆಂಗಳೂರಿನ ರಸ್ತೆ ಗುಂಡಿಗಳಿಗೆ ವಾಹನ ಸವಾರರು ಅಪಘಾತಕ್ಕೀಡಾಗುತ್ತಿದ್ದಾರೆ. ಆದರೆ ಅಧಿಕಾರಿಗಳದ್ದು ಮಾತ್ರ ಅದೇ ನಿರ್ಲಕ್ಷ್ಯ. ಆಡುಗೋಡಿಯ ಬಾಷ್ ಕಂಪನಿಯ ಮುಂಭಾಗದ ರಸ್ತೆಯಲ್ಲಿ ರಸ್ತೆ ಗುಂಡಿಗೆ ಆನೆಪಾಳ್ಯ ಮೂಲದ 49 ವರ್ಷದ ಅಮ

16 Feb 2026 2:06 pm
ಒಡಿಶಾದಲ್ಲಿ ಅಕ್ರಮವಾಗಿ ಬಾಂಬ್‌ ತಯಾರಿಕೆ ವೇಳೆ ಸ್ಪೋಟ: ಭೀಕರ ಘಟನೆಯ CCTV ದೃಶ್ಯಾವಳಿ ಇಲ್ಲಿದೆ ನೋಡಿ..

ಒಡಿಸ್ಸಾದ ಭುವನೇಶ್ವರದಲ್ಲಿ ಜನವರಿ 27ರಂದು ಮನೆಯೊಂದರ ಮೇಲ್ಛಾವಣಿಯ ಮೇಲೆ ಅಕ್ರಮವಾಗಿ ಬಾಂಬ್‌ ತಯಾರಿಸುತ್ತಿದ್ದ ವೇಳೆ ಸ್ಪೋಟ ಸಂಭವಿಸಿದ್ದು, ಈ ಘಟನೆಗೆ ಸಂಬಂಧಿಸಿದ 4 ಗಾಯಗೊಂಡಿದ್ದು, ಇದರಲ್ಲಿ ಇಬ್ಬರು ಈಗಾಗಲೇ ಸಾವನ್ನಪ್ಪ

16 Feb 2026 1:51 pm
ಶಶಿ ತರೂರ್‌ಗೆ ವಿದೇಶಾಂಗ ಸಚಿವರಾಗಬೇಕು, ಪವನ್‌ ಖೇರಾ ಕೈಗೊಂಬೆ; ಕಾಂಗ್ರೆಸ್‌ ನಾಯಕರ ʻಅಸಲಿಯತ್ತುʼ ಬಿಚ್ಚಿಟ್ಟ ಮಣಿಶಂಕರ್‌ ಅಯ್ಯರ್‌!

ಕಾಂಗ್ರೆಸ್‌ ನಾಯಕ ಮತ್ತು ಮಾಜಿ ಕೇಂದ್ರ ಸಚಿವ ಮಣಿಶಂಕರ್‌ ಅಯ್ಯರ್‌ ಮಾತಿಗೆ ನಿಂತರ ಸಾಕು,ಕೈಪಾಳೆಯದಲ್ಲಿ ಢವಢವ ಶುರುವಾಗುತ್ತೆ. ಏಕೆಂದರೆ ಒಂದು ಕಾಲದ ತಮ್ಮ ಸ್ವಂತ ಪಕ್ಷ ಮತ್ತು ಅದರ ನಾಯಕರ ವಿರುದ್ಧ ಮಣಿಶಂಕರ್‌ ಅಯ್ಯರ್‌ ಯ

16 Feb 2026 1:18 pm
ಹಂಪಿ ಜನವಸತಿ ಪ್ರದೇಶದಲ್ಲಿ ಚಿರತೆ ಪ್ರತ್ಯಕ್ಷ ; ಸ್ಥಳೀಯರಲ್ಲಿ ತೀವ್ರ ಭೀತಿ

ಇತ್ತೀಚಿಗೆ ಚಿರತೆ ದಾಳಿ, ಚಿರತೆ ಪ್ರತ್ಯಕ್ಷ ಪ್ರಕರಣಗಳು ವರದಿಯಾಗುತ್ತಿದೆ. ಐತಿಹಾಸಿಕ ತಾಣ ಹಂಪಿಯಲ್ಲಿ ಚಿರತೆ ಪ್ರತ್ಯಕ್ಷವಾಗಿದೆ. ಪ್ರವಾಸಿಗರು ಸ್ಥಳೀಯರಲ್ಲಿ ತೀವ್ರ ಭೀತಿ ಸೃಷ್ಟಿಸಿದೆ. ಚಿರತೆಯನ್ನು ಸೆರೆಹಿಡಿದು ಬೇರೆ

16 Feb 2026 12:51 pm
ಯುರೋಪ್‌ನಲ್ಲಿ ನಡೆದ ವಿಧ್ವಂಸಕ ಕೃತ್ಯಗಳ ಹಿಂದಿದೆ ರಷ್ಯಾದ ವ್ಯಾಗ್ನರ್‌ ಪಡೆ: ಪಾಶ್ಚಿಮಾತ್ಯ ಗುಪ್ತಚರ ಸಂಸ್ಥೆ ಕೊಟ್ಟ ಮಾಹಿತಿಯೇನು?

ರಷ್ಯಾ-ಉಕ್ರೇನ್‌ ಯುದ್ದ ಆರಂಭವಾದಗಿನಿಂದ ರಷ್ಯಾದ ವಿರುದ್ದ ನಿರ್ಬಂಧಗಳನ್ನು ಹೇರುತ್ತಿರುವ ಯುರೋಪಿಯನ್‌ ದೇಶಗಳ ಮೇಲೆ ಸೇಡಿಗೆ ಮುಂದಾಗಿರುವ ರಷ್ಯಾ ಸದ್ಯ ತನ್ನ ಅತ್ಯಂತ ಭಯಾನಕ ಹಾಗೂ ಬಲಿಷ್ಠ ಖಾಸಗಿ ಸೇನೆಯಾಗಿರುವ ವ್ಯಾಗ್

16 Feb 2026 12:46 pm
ಕಾಂಗ್ರೆಸ್ ಶಾಸಕರ ವಿದೇಶ ಪ್ರವಾಸ ಫಿಕ್ಸ್: ಆಸ್ಟ್ರೇಲಿಯಾ ಟೂರ್‌ಗೆ ಸಿದ್ದರಾಗಿ ನಿಂತ 27 ಮಂದಿ

27 ಮಂದಿ ಕಾಂಗ್ರೆಸ್ ಶಾಸಕರ ತಂಡ ವಿದೇಶ ಪ್ರವಾಸಕ್ಕೆ ಸಿದ್ದವಾಗಿ ನಿಂತಿದೆ. ಮಂಗಳವಾರ (ಫೆಬ್ರವರಿ 17) ರಂದು ಆಸ್ಟ್ರೇಲಿಯಾಗೆ ಟೂರ್ ಮಾಡಲು ಸಿದ್ದರಾಗಿ ನಿಂತಿದ್ದಾರೆ. ನಂತರದಲ್ಲಿ ನ್ಯೂಜಿಲ್ಯಾಂಡ್ ಪ್ರವಾಸವನ್ನು ಕೈಗೊಳ್ಳಲಿದ್

16 Feb 2026 12:30 pm
ಆರ್ ಟಿಸಿ ಎಡವಟ್ಟು; ಪ್ರಸಕ್ತ ಸಾಲಿನ ರೈತರ ಕೃಷಿ ಸಾಲ ಸೌಲಭ್ಯಕ್ಕೆ ಕತ್ತರಿ

ಸೆಪ್ಟೆಂಬರ್‌ ತಿಂಗಳಿನಿಂದ ಅಕ್ಟೋಬರ್‌ ತಿಂಗಳ ಕೊನೆವರೆಗೆ ಮುಂಗಾರು ಹಂಗಾಮಿನ ಬೆಳೆ ಸಮೀಕ್ಷೆ ನಡೆಯುತ್ತದೆ. ಸಿಬ್ಬಂದಿ ನಡೆಸುವ ಈ ಸಮೀಕ್ಷೆ ಕಾರ‍್ಯ ಪರಿಪೂರ್ಣವಾಗದೆ ತಪ್ಪುಗಳಾಗಿರುವುದು ಆರ್‌ಟಿಸಿ ದಾಖಲೆಯಲ್ಲಿ ಕಂಡುಬ

16 Feb 2026 12:04 pm
ಆನಿವರ್ಸರಿ ಸಂಭ್ರಮದಲ್ಲಿ ಹಿರಿಯ ನಟಿ ಮಾಧವಿ - ರಾಲ್ಫ್ ಶರ್ಮಾ

ಆನಿವರ್ಸರಿ ಸಂಭ್ರಮದಲ್ಲಿ ಹಿರಿಯ ನಟಿ ಮಾಧವಿ - ರಾಲ್ಫ್ ಶರ್ಮಾ

16 Feb 2026 11:58 am
ಬೆಂಗಳೂರು ಅಷ್ಟೇ ಅಲ್ಲ, ಮಂಗಳೂರಿನಲ್ಲೂ ಡ್ರಗ್ಸ್ ಹಾವಳಿ ಜೋರು: 3 ವರ್ಷಗಳಲ್ಲಿ 2731 ಪ್ರಕರಣ ದಾಖಲು

ಎನ್.ಡಿ.ಪಿ.ಎಸ್ ಕಾಯ್ದೆ ಜಾರಿಗೊಳಿಸುವ ಸಂಬಂಧ ಇತರೆ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಿ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಗೃಹ ಇಲಾಖೆ ತಿಳಿಸಿದೆ. ಎನ್.ಡಿ.ಪಿ.ಎಸ್ ಪ್ರಕರಣಗಳಲ್ಲಿ ಭಾಗಿಯಾಗುವ ವಿದೇಶಿ ಪ್ರಜೆಗಳ ವಿರುದ್ಧ ಸೂಕ್

16 Feb 2026 11:50 am
ಮೈದಾನದಲ್ಲಿ ಹಾರ್ದಿಕ್‌ ಪಾಂಡ್ಯ, ಸೂರ್ಯಕುಮಾರ್‌ ಜೊತೆ ಕುಲದೀಪ್‌ ಯಾದವ್‌ ವಾಗ್ವಾದ; ಆಲ್‌ ಓಕೆ ಬ್ಲೂ ಬಾಯ್ಸ್?‌

ಕೊಲಂಬೊದಲ್ಲಿ ನಡೆದ ಟಿ-20 ಪಂದ್ಯದಲ್ಲಿ ಭಾರತ ತಂವು ಪಾಕಿಸ್ತಾನಕ್ಕೆ ತಂಡಕ್ಕೆ ಸೋಲಿನ ರುಚಿ ತೋರಿಸಿದೆಯಾದರೂ, ಪಂದ್ಯದ ವೇಳೆ ಮೈದಾನದಲ್ಲಿ ಭಾರತೀಯ ಆಟಗಾರರಾದ ಹಾರ್ದಿಕ್‌ ಪಾಂಡ್ಯ, ಕುಲದೀಪ್‌ ಯಾದವ್‌ ಮತ್ತು ಸೂರ್ಯಕುಮಾರ್‌

16 Feb 2026 11:11 am
Race Course Shifting : ಬೆಂಗಳೂರು ಡರ್ಬಿ ರೇಸ್ ಕುದುರೆ ಕುಣಿಗಲ್ ಕಡೆಗೆ ಓಡಿದಾಗ..

Shifting of Bangalore Turf Club : ಬೆಂಗಳೂರು ನಗರಕ್ಕೆ ಕಳಶಪ್ರಾಯದಂತಿದ್ದ ನಗರದ ರೇಸ್’ಕೋರ್ಸ್ ಕೊನೆಗೂ ಸಿಲಿಕಾನ್ ಸಿಟಿಯಿಂದ ಹೊರಹೋಗಲಿದೆ. ಈ ಬಗ್ಗೆ, ಸಿದ್ದರಾಮಯ್ಯನವರ ಸರ್ಕಾರ ಮಹತ್ವದ ಕ್ಯಾಬಿನೆಟ್ ನಿರ್ಧಾರವನ್ನು ತೆಗೆದುಕೊಂಡಿದೆ. ಈ ಟರ್

16 Feb 2026 10:51 am
ಬಂತು ’ಡಿಜಿಟಲ್ ಆಹಾರ ಕರೆನ್ಸಿ’ : ರೇಷನ್ ಕಾರ್ಡ್ ವ್ಯವಸ್ಥೆಯಲ್ಲಿ ಹೊಸ ದಾಖಲೆ ಬರೆದ ಸರ್ಕಾರ

Ration Card Revolutionary : ಸೆಂಟ್ರಲ್ ಬ್ಯಾಂಕ್ ಡಿಜಿಟಲ್ ಕರೆನ್ಸಿ ಆಧಾರಿತವಾಗಿ ಡಿಜಿಟಲ್ ಆಹಾರ ಕೂಪನ್ ವ್ಯವಸ್ಥೆಯಲ್ಲಿ ಹೊಸ ಹೆಜ್ಜೆಯನ್ನು ಕೇಂದ್ರ ಸರ್ಕಾರ ಇಟ್ಟಿದೆ. ಈ ಬಗ್ಗೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಮಾಹಿತಿಯನ್ನು ನೀಡಿದ್ದಾರೆ

16 Feb 2026 10:12 am
ಶಾಹೀನ್‌ ಶಾ ಅಫ್ರಿದಿ ಭಾರತದ 12th ಮ್ಯಾನ್‌; ಪೂರ್ತಿ 4 ಓವರ್‌ ಹಾಕಲಾಗದ ಪಾಕಿಸ್ತಾನದ ಬೌಲರ್‌ ಸಿಕ್ಕಾಪಟ್ಟೆ ಟ್ರೋಲ್‌!

ಅಬ್ಬಬ್ಬಾ! ಟಿ-20 ವಿಶ್ವಕಪ್‌ 2026ರ ಪಂದ್ಯಾವಳಿಯಲ್ಲಿ ಭಾರತ ವಿರುದ್ಧದ ಪಂದ್ಯದಲ್ಲಿ ಹೀನಾಯ ಸೋಲು ಕಂಡಿರುವ ಪಾಕಿಸ್ತಾನ, ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಟ್ರೋಲ್‌ಗೆ ಒಳಗಾಗುತ್ತಿದೆ. ಅದರಲ್ಲೂ ಪಾಕ್‌ ಸ್ಟಾರ್‌ ಬೌಲರ್‌

16 Feb 2026 10:07 am
ವಿಶ್ವದ ಗಮನ ಸೆಳೆಯುತ್ತಿದೆ ಕಾಸರಗೋಡಿನ ಕೈಮಗ್ಗದ ಸ್ಯಾರೀಸ್:‌ ಕರಾವಳಿ ಸಂಸ್ಕೃತಿ ಬಿಂಬಿಸುವ ಜಿಐ ಮಾನ್ಯತೆಯ ಸೀರೆಗಳಿಗಿದೆ ಭಾರಿ ಡಿಮ್ಯಾಂಡ್‌

ಕಾಸರಗೋಡಿನಲ್ಲಿ ಕೈಮಗ್ಗದಿಂದ ತಯಾರಿಸಲಾಗುತ್ತಿರುವ ಸಂಪ್ರದಾಯಿಕ ಸೀರೆಗಳು ಸದ್ಯ ವಿಶ್ವದಾದ್ಯಂತ ಹಲವರ ಗಮನ ಸೆಳೆಯುವ ಮೂಲಕ ರಾಜ್ಯ ದೇಶಗಳ ಗಡಿಯನ್ನು ಮೀರಿ ಕರಾವಳಿ ಶೈಲಿಯ ಸಂಪ್ರದಾಯಿಕ ಉಡುಗೆಯನ್ನು ಪ್ರಸಿದ್ದಿಗೊಳಿಸುತ

16 Feb 2026 10:06 am
Gold Rate Fall : ವಾರದ ಆರಂಭದಲ್ಲಿ 1310 ರೂ. ಕುಸಿದ ಚಿನ್ನದ ಬೆಲೆ- ಬೆಳ್ಳಿ ಬೆಲೆಯೂ ಭಾರಿ ಇಳಿಕೆ

ಚಿನ್ನದ ಬೆಲೆಯ ಏರಿಳಿತ ಮುಂದುವರಿದಿದೆ. ವಾರದ ಆರಂಭದಲ್ಲಿ ಭಾರಿ ಇಳಿಕೆಯಾಗಿದ್ದು, ಇದು ಚಿನ್ನಾಭರಣ ಪ್ರಿಯರಿಗೆ ಸಿಹಿಸುದ್ದಿಯಾಗಿದೆ.

16 Feb 2026 9:52 am
ಡಿಬಾಸ್‌ಗೆ ವಿಶ್ ಮಾಡಿದ ಕನ್ನಡ ಸಿನಿ ಸ್ಟಾರ್ಸ್

ಡಿಬಾಸ್‌ಗೆ ವಿಶ್ ಮಾಡಿದ ಕನ್ನಡ ಸಿನಿ ಸ್ಟಾರ್ಸ್

16 Feb 2026 9:41 am
IND Vs PAK : ಪಾಕಿಸ್ತಾನಕ್ಕೆ ಭಾರಿ ಮುಖಭಂಗ - ಸೋಲುವ ಮುನ್ನವೇ ಮೊಹ್ಸಿನ್ ನಖ್ವಿ ಎಸ್ಕೇಪ್

India Vs Pakistan : ಟಿ20 ವಿಶ್ವಕಪ್ ಪಂದ್ಯದ ಬಹು ನಿರೀಕ್ಷಿತ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯದಲ್ಲಿ ಟೀಂ ಇಂಡಿಯಾ ನಿರಾಯಾಸವಾಗಿ ಗೆಲುವನ್ನು ಸಾಧಿಸಿದೆ. ಇಶಾನ್ ಕಿಶನ್ ಅಬ್ಬರದ ಬ್ಯಾಟಿಂಗ್, ಬೌಲರ್’ಗಳ ಶಿಸ್ತುಬದ್ದ ಪ್ರದರ್ಶನದ

16 Feb 2026 9:37 am
ಕ್ಯಾಲಿಫೋರ್ನಿಯಾದ ಅಂಜಾ ಸರೋವರದಲ್ಲಿ ಲೀನವಾದ ಸಾಕೇತ್‌ ಶ್ರೀನಿವಾಸಯ್ಯ ಒಂಟಿತನ; ಅಮೆರಿಕ ಕನಸಿಗೆ ತೆರಬೇಕಾದ ಬೆಲೆ?

ಅಮೆರಿಕ ಕನಸು ಹೊತ್ತು ಲಗೇಜ್‌ ಪ್ಯಾಕ್‌ ಮಾಡಿಕೊಳ್ಳುವ ಸಾವಿರಾರು ಭಾರತೀಯ ಯುವಕ/ಯುವತಿಯರಿಗೆ, ಕ್ಯಾಲಿಫೋರ್ನಿಯಾದಲ್ಲಿ ಕರ್ನಾಟಕದ 22 ವರ್ಷದ ಸಾಕೇತ್‌ ಶ್ರೀನಿವಾಸಯ್ಯ ಅವರ ನಿಗೂಢ ಸಾವು ಆಘಾತವನ್ನುಂಟು ಮಾಡಿದೆ. ಅಮೆರಿಕದಲ್

16 Feb 2026 8:48 am
ವಾಣಿಜ್ಯ ನಿವೇಶನ ಹರಾಜು: ಬಿಡಿಎಗೆ ಭರ್ಜರಿ 2,097ಕೋಟಿ ರೂ. ಆದಾಯ, ಕೋನದಾಸಪುರದಲ್ಲಿ ಭರ್ಜರಿ ಬೆಲೆ

ಬೆಂಗಳೂರಲ್ಲಿ ಜಮೀನಿಗೆ ಚಿನ್ನದ ಬೆಲೆ ಇದ್ದು, ಬರೋಬ್ಬರಿ 52 ಎಕರೆ ವಾಣಿಜ್ಯ ಭೂಮಿ ಮಾರಾಟ ಮಾಡುವ ಮೂಲಕ ಎಕರೆಗೆ 40.13 ಕೋಟಿ ರೂ ನಂತೆ, 2097 ಕೋಟಿ ರೂಪಾಯಿಗೆ ಮಾರಾಟವಾಗಿದೆ.

16 Feb 2026 6:34 am
ಲಕ್ಷಾಂತರ ಭಕ್ತಸಾಗರದ ನಡುವೆ ಆರ್ಟ್ ಆಫ್ ಲಿವಿಂಗ್ ಅಂತಾರಾಷ್ಟ್ರೀಯ ಕೇಂದ್ರದಲ್ಲಿ ಮಹಾಶಿವರಾತ್ರಿ ಮಹೋತ್ಸವ

ಆರ್ಟ್ ಆಫ್ ಲಿವಿಂಗ್ ಅಂತಾರಾಷ್ಟ್ರೀಯ ಕೇಂದ್ರದಲ್ಲಿ ನಿನ್ನೆ (ಫೆ.15-ಭಾನುವಾರ) ಮಹಾಶಿವರಾತ್ರಿ ಉತ್ಸವವನ್ನು ಅದ್ದೂರಿಯಾಗಿ ಆಚರಿಸಲಾಯಿತು. ಗುರುದೇವ್‌ ಶ್ರೀ ರವಿ ಶಂಕರ್‌ ಅವರ ಸಾನಿಧ್ಯದಲ್ಲಿ ನಡೆದ ಈ ಉತ್ಸವದಲ್ಲಿ ಲಕ್ಷಾಂತ

16 Feb 2026 6:15 am
ಭಾರತ vs ಪಾಕಿಸ್ತಾನ ಫಲಿತಾಂಶ ಯಾವಾಗಲೂ ಒಂದೇ; ʻಬಾಪ್‌, ಬಾಪ್‌ ಹೋತಾ ಹೈʼ ಎಂದ ಅಮಿತ್‌ ಶಾ!

ಶ್ರೀಲಂಕಾದ ಕೊಲೊಂಬೊದಲ್ಲಿರುವ ಪ್ರೇಮದಾಸ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಭಾರತ vs ಪಾಕಿಸ್ತಾನ ಟಿ-20 ಪಂದ್ಯ, ಕ್ರಿಕೆಟ್‌ ಮೈದಾನದಲ್ಲಿ ಭಾರತದ ಸಾರ್ವಭೌಮತ್ವವನ್ನು ಮತ್ತೊಮ್ಮೆ ಸಾಬೀತುಪಡಿಸಿದೆ. ಐಸಿಸಿ ಪಂದ್ಯಾವಳ

16 Feb 2026 5:31 am
ಪಾಕ್ ಹೀನಾಯ ಸೋಲಿಗೆ ಜಾಲತಾಣಗಳಲ್ಲಿ ಮೂದಲಿಕೆ; ಡ್ಯಾನಿಶ್ ಕನೇರಿಯಾ ಒನ್ ಲೈನ್ ಟ್ವೀಟ್ ಈಗ ವೈರಲ್!

ಪಾಕಿಸ್ತಾನ ತಂಡ ಭಾರತದ ವಿರುದ್ಧ ಹೀನಾಯ ಸೋಲು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಚರ್ಚೆಯ ಸಂಗತಿಯಾಗಿಬಿಟ್ಟಿದೆ. ಅನೇಕ ಮಾಜಿ ಕ್ರಿಕೆಟಿಗರು, ಕ್ರಿಕೆಟ್ ತಜ್ಞರು, ಕ್ರಿಕೆಟ್ ಪ್ರೇಮಿಗಳು ಈ ಬಗ್ಗೆ ತರಹೇವಾರಿ ಅಭಿಪ್ರಾಯಗಳನ್ನು

16 Feb 2026 1:43 am
ಪಾಕ್ ಗೆ ಮತ್ತೆ ಔಟ್ ಆಫ್ ಸಿಲಬಸ್ ಸಮಸ್ಯೆ! ಅಭಿಷೇಕ್ ಶರ್ಮಾ ಬೇಗ ಔಟಾದ್ರೂ ಕಬ್ಬಿಣದ ಕಡಲೆಯಾದ ಇಶಾನ್ ಕಿಶನ್

ಪಾಕಿಸ್ತಾನ ತಂಡಕ್ಕೆ ಈ ಔಟ್ ಆಫ್ ಸಿಲಬಸ್ ಸಮಸ್ಯೆ ಮುಗಿಯುವ ಲಕ್ಷಣ ಕಾಣಿಸುತ್ತಿಲ್ಲ. ಏಷ್ಯಾ ಕಪ್ ಪೈನಲ್ ಪಂದ್ಯದಲ್ಲಿ ಅಭಿಷೇಕ್ ಶರ್ಮಾಗೆ ವ್ಯೂಹ ರಚಿಸಿ ಯಶಸ್ವಿಯಾಗಿದ್ದ ಸಲ್ಮಾನ್ ಆಘಾ ಬಳಗಕ್ಕೆ ತಿಲಕ್ ವರ್ಮಾ ಆಘಾತ ನೀಡದ್ದರ

15 Feb 2026 11:59 pm
India Vs Pakistan- ಪಾಕ್ ಕೊಲಂಬೊದಲ್ಲಿ ಆಡಿದರೂ ಅಷ್ಟೇ! ಸರಿಸಾಟಿಯಲ್ಲಿದ ಟೀಂ ಇಂಡಿಯಾ ವಿರುದ್ಧ 9ರಲ್ಲಿ 8ನೇ ಸೋಲು

ಅಂತೂ ಭಾರತ ತಂಡಕ್ಕೆ ಪಾಕಿಸ್ತಾನ ಸರಿಸಾಟಿಯಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಕೊಲಂಬೊದಲ್ಲೂ ಭಾರತದ ವಿರುದ್ಧ ಸೋಲುವುದರೊಂದಿಗೆ ಕಳೆದ 9 ಪಂದ್ಯಗಳಲ್ಲಿ 8ನೇ ಪಂದ್ಯವನ್ನು ಟೀಂ ಇಂಡಿಯಾ ಗೆದ್ದಂತಾಗಿದೆ. ಅಭಿಷೇಕ್ ಶರ್ಮಾ ಅ

15 Feb 2026 10:26 pm
KSRTC ಬಸ್‌ಗಳ ಲಗೇಜ್‌ ದರ ಏರಿಕೆ! ಸೋಮವಾರದಿಂದಲೇ ಹೊಸ ದರ ಅನ್ವಯ; ಎಷ್ಟು KG ಉಚಿತ? ಹೊಸ ಶುಲ್ಕ ಎಷ್ಟು?

ಕೆಎಸ್‌ಆರ್‌ಟಿಸಿ ಬಸ್‌ಗಳ ಲಗೇಜ್ ಸಾಗಣೆ ದರ ಏರಿಕೆಯಾಗಿದೆ. ಪ್ರತಿ ಬಾರಿಯೂ ಲಗೇಜು ದರ ಏರಿಕೆ‌ ಬಸ್ ಪ್ರಯಾಣ‌ ದರ‌ ಏರಿಕೆಯೊಂದಿಗೆ ಆಗುತ್ತದೆ. ಕಳೆದ ವರ್ಷ ಜನವರಿ 2025 ರಂದು ಬಸ್ ಪ್ರಯಾಣ ದರ ಏರಿಕೆ‌ಯಾಗಿತ್ತು, ಆದರೆ ಲಗೇಜು ದರ‌ ಏ

15 Feb 2026 9:38 pm
Ranji Semi Final- ಕೆಎಲ್ ರಾಹುಲ್- ದೇವದತ್ ಪಡಿಕ್ಕಲ್ ಆಟಕ್ಕೆ ದಿಕ್ಕು ತಪ್ಪಿದ ಉತ್ತರಾಖಂಡ! ಬೃಹತ್ ಮೊತ್ತದತ್ತ ಕರ್ನಾಟಕ

ಕೆಎಲ್ ರಾಹುಲ್ ಮತ್ತು ದೇವದತ್ ಪಡಿಕ್ಕಲ್ ಅವರ ಅಮೋಘ ಶತಕಗಳ ನೆರವಿನಿಂದ ಉತ್ತರಾಖಂಡ ಬೌಲಿಂಗ್ ಅನ್ನು ಧೂಳೀಪಟ ಮಾಡಿರುವ ಕರ್ನಾಟಕ ತಂಡ ಬೃಹತ್ ಮೊತ್ತದತ್ತ ಕಣ್ಣಿಟ್ಟಿದೆ. ಇವರಿಬ್ಬರು 2ನೇ ವಿಕೆಟ್ ಗೆ 278 ರನ್ ಗಳ ಜೊತೆಯಾಟವಾಡಿದ

15 Feb 2026 9:29 pm
ಸಿಎಂ ಬದಲಾವಣೆ ನೋ ಕಮೆಂಟ್ಸ್‌: ಶಿವರಾತ್ರಿ ಬಳಿಕ ಇಡೀ ರಾಜ್ಯಕ್ಕೆ ಒಳ್ಳೆಯದಾಗಲಿದೆ: ಯತೀಂದ್ರ ಸಿದ್ದರಾಮಯ್ಯ

5 ವರ್ಷ ಸಿಎಂ ಆಗಿ ಸಿದ್ದರಾಮಯ್ಯ ಅವರೇ ಮುಂದುವರೆಯುತ್ತಾರೆ ಎನ್ನುತ್ತಿದ್ದ ಯತೀಂದ್ರ ಸಿದ್ದರಾಮಯ್ಯ ಅವರು ಈಗ ನೋ ಕಮೆಂಟ್ಸ್‌ ಎಂದಿದ್ದಾರೆ. ಮಾತ್ರವಲ್ಲದೇ, ಶಿವರಾತ್ರಿ ಬಳಿಕ ಡಿಕೆ ಶಿವಕುಮಾರ್‌ ಅವರಿಗೆ ಮಾತ್ರವಲ್ಲ, ಇಡೀ ರಾ

15 Feb 2026 8:25 pm
India Vs Pakistan- ರಣತಂತ್ರ ಬದಲಿಸಿದ ಪಾಕ್! ಖಾತೆ ತೆರೆವ ಮುನ್ನನೇ ಪಾಕ್ ನಾಯಕನ ಬಲೆಗೆ ಬಿದ್ದ ಅಭಿಷೇಕ್!

ಭಾರತ ಮತ್ತು ಪಾಕಿಸ್ತಾನ ನಡುವಿನ ಹೈವೋಲ್ಟೇಜ್ ಪಂದ್ಯದಲ್ಲಿ ಎಲ್ಲರ ಗಮನ ಇದ್ದುದು ಭಾರತದ ಸ್ಫೋಟಕ ಬ್ಯಾಟರ್ ಅಭಿಷೇಕ್ ಶರ್ಮಾ ಅವರ ಬಗ್ಗೆ. ಆದರೆ ಪಾಕಿಸ್ತಾನ ನಾಯಕ ಸಲ್ಮಾನ್ ಆಘಾ ಅವರು ಬೀಸಿದ ಬಲೆಗೆ ಬಿದ್ದ ಅವರು ಅವರು ಶೂನ್ಯ ರ

15 Feb 2026 7:38 pm
ದಾವಣಗೆರೆ ದುಗ್ಗಮ್ಮ, ಶಿವಮೊಗ್ಗ ಮಾರಿಕಾಂಬ ಜಾತ್ರೆ ವೇಳೆಯಲ್ಲೆ ಜನಶತಾಬ್ಧಿ ಸೇರಿ ಹಲವು ರೈಲುಗಳ ರದ್ದು!

ಕರ್ನಾಟಕದ 3 ಜಿಲ್ಲೆಗಳಲ್ಲಿ ಫೆಬ್ರವರಿ ಕೊನೆಯ ವಾರ ದೊಡ್ಡ ಜಾತ್ರಾ ಮಹೋತ್ಸವ ನಡೆಯುತ್ತಿದೆ. ಈ ಸಂದರ್ಭದಲ್ಲಿಯೇ ರೈಲ್ವೆ ಕಾಮಗಾರಿ ಹಿನ್ನೆಲೆ ಹಲವು ರೈಲುಗಳು ರದ್ದಾಗುತ್ತಿವೆ. ಇದು ಪ್ರಯಾಣಿಕರ ಆಕ್ರೋಶಕ್ಕೆ ಕಾರಣವಾಗಿದೆ. ಪ್

15 Feb 2026 7:20 pm
ಸ್ಪೆಷಲ್‌ ವ್ಯಾಲೈಂಟೈನ್ಸ್‌ ಡೇ ಸರ್ಪ್ರೈಸ್

ಸ್ಪೆಷಲ್‌ ವ್ಯಾಲೈಂಟೈನ್ಸ್‌ ಡೇ ಸರ್ಪ್ರೈಸ್

15 Feb 2026 7:09 pm
ಕೊಲಂಬೊದಲ್ಲೂ ಹ್ಯಾಂಡ್ ಶೇಕ್ ಮಾಡದ ಸೂರ್ಯಕುಮಾರ್ ಯಾದವ್! ಬಿಸಿಸಿಐ ಎಕ್ಸ್ ಪೋಸ್ಟ್ ನಲ್ಲೂ ಇಲ್ಲ ಸಲ್ಮಾನ್ ಆಘಾ!

ಕೊಲಂಬೊ ಪಂದ್ಯದಲ್ಲಾದರೂ ಭಾರತ ತಂಡದ ನಾಯಕ ಸೂರ್ಯಕುಮಾರ್ ಯಾದವ್ ಅವರು ಪಾಕಿಸ್ತಾನದ ನಾಯಕ ಸಲ್ಮಾನ್ ಅಲಿ ಆಘಾ ಅವರ ಜೊತೆಗೆ ಹ್ಯಾಂಡ್ ಶೇಕ್ ಮಾಡಬಹುದೆಂಬ ನಿರೀಕ್ಷೆ ಇದೀಗ ಸುಳ್ಳಾಗಿದೆ. ಟಾಸ್ ಗೆ ಮೈದಾನಕ್ಕೆ ಆಗಮಿಸಿದ ವೇಳೆ ಇ

15 Feb 2026 6:52 pm
ಗೋಕರ್ಣದಲ್ಲಿ ಆತ್ಮಲಿಂಗ ದರ್ಶನ ಪಡೆದು ಕೆಲ ನಿಮಿಷಗಳಲ್ಲಿಯೇ ಕೊನೆಯುಸಿರೆಳೆದ ಭಕ್ತ! ಶಿವರಾತ್ರಿ ದಿನವೇ ಘಟನೆ

ಶಿವರಾತ್ರಿ ದಿನ ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದ ಮಹಾಬಲೇಶ್ವರ ದೇವಸ್ಥಾನದಲ್ಲಿ ಆತ್ಮಲಿಂಗ ದರ್ಶನ ಪಡೆದ ಕೆಲ ಸಮಯದಲ್ಲಿಯೇ ಭಕ್ತರೊಬ್ಬರು ಮೃತಪಟ್ಟಿದ್ದಾರೆ. ಗೋವಾದ ರತ್ನಾಕರ ಮೃತ ವ್ಯಕ್ತಿ. ಹೃದಯಾಘಾತದಿಂದ ಸಾವಿಗೀಡಾಗಿದ

15 Feb 2026 6:34 pm
ಮೇಕೆದಾಟು : ಕರ್ನಾಟಕದಿಂದ ಪರಿಷ್ಕೃತ ಡಿಪಿಆರ್‌ ಸಲ್ಲಿಕೆ ; ಶೀಘ್ರದಲ್ಲೇ ಸಿಹಿಸುದ್ದಿ ಸಿಗುವ ನಿರೀಕ್ಷೆ

​ಮಹತ್ವಾಕಾಂಕ್ಷಿ ಮೇಕೆದಾಟು ಅಣೆಕಟ್ಟು ನಿರ್ಮಾಣದ ಸ್ಥಳವನ್ನು ಡಿಪಿಆರ್‌ನಲ್ಲಿ ರಾಜ್ಯ ಜಲಸಂಪನ್ಮೂಲ ಇಲಾಖೆ ಗುರುತಿಸಿದ್ದು, ಕಾವೇರಿ- ಅರ್ಕಾವತಿ ನದಿ ಸಂಗಮವಾಗುವ ಸಂಗಮ ಪ್ರದೇಶದಿಂದ 2 ಕಿಮೀ. ದೂರದಲ್ಲಿ ಮೇಕೆದಾಟಿಗೂ ಮೊದಲ

15 Feb 2026 6:23 pm
ಚಾರ್‌ಧಾಮ್ ಯಾತ್ರಿಕರೇ ಗಮನಿಸಿ, ಕೇದಾರನಾಥ ದೇವಾಲಯ ಏ. 22 ರಿಂದ ಓಪನ್

ಚಾರ್‌ಧಾಮ್ ಯಾತ್ರಿಕರು ಗಮನಿಸಬೇಕಾದ ಸುದ್ದಿ ಇದು. ಕೇದಾರನಾಥ ದೇವಾಲಯವು ಏಪ್ರಿಲ್ 22 ರಂದು ಭಕ್ತರಿಗೆ ಮತ್ತೆ ತೆರೆಯಲಿದೆ. ಈ ಬಗ್ಗೆ ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಸ್ಪಷ್ಟನೆ ನೀಡಿದ್ದಾರೆ. ಪಂಚಾಂಗ ಓದುವಿ

15 Feb 2026 5:38 pm
ಗುಡ್‌ನ್ಯೂಸ್‌: ವಿದೇಶದಿಂದ ಭಾರತಕ್ಕೆ ತರುವ ಚಿನ್ನಕ್ಕೆ ಮೌಲ್ಯಮಿತಿ ಇಲ್ಲ! ನಿಯಮದಲ್ಲಿ ಬದಲಾವಣೆ; ಎಷ್ಟು ಗ್ರಾಂ ಅವಕಾಶ?

ವಿದೇಶದಿಂದ ಭಾರತಕ್ಕೆ ಚಿನ್ನ ತರಲು ಒಳ್ಳೆ ಅವಕಾಶವನ್ನು ಕೇಂದ್ರ ಸರ್ಕಾರ ಮಾಡಿಕೊಟ್ಟಿದೆ. ಬ್ಯಾಗೇಜ್ ನೀತಿಯಲ್ಲಿ ಮಹತ್ವದ ಬದಲಾವಣೆಯನ್ನು ಮಾಡಿದ್ದು, ಮೌಲ್ಯ ಮಿತಿಯನ್ನು ತೆಗೆದು ಹಾಕಲಾಗಿದೆ. ಈ ಮೂಲಕ ಮಹಿಳೆಯರು 40 ಗ್ರಾಂ, ಪು

15 Feb 2026 4:58 pm
ವಿವಿಧ ಪೌಷ್ಟಿಕ ಯೋಜನೆಗಳನ್ನು ಜಾರಿಗೆ ತಂದರೂ ಇಳಿಕೆಯಾಗಿಲ್ಲ ಅಪೌಷ್ಟಿಕ ಮಕ್ಕಳ ಸಂಖ್ಯೆ

ಮಕ್ಕಳ ಅಪೌಷ್ಟಿಕತೆಯನ್ನು ಹೋಗಲಾಡಿಸಿ, ಉತ್ತಮ ಆರೋಗ್ಯ ನೀಡುವ ನಿಟ್ಟಿನಲ್ಲಿ ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಆದರೆ ಇವುಗಳು ಸರಿಯಾಗಿ ಫಲಾನುಭವಿಗಳಿಗೆ ಸಿಗದೇ, ಮಕ್ಕಳಲ್ಲಿ ಅಪೌಷ್ಟಿಕತೆ ಹೆಚ್ಚಾಗುತ್ತಿದೆ. ಮ

15 Feb 2026 4:02 pm
ಪರೀಕ್ಷಾ ಕೇಂದ್ರ ಫಿಕ್ಸ್ ಆಗಿದೆ, ಹಾಲ್ ಟಿಕೆಟ್ಟೂ ಸಿಕ್ಕಿದೆ, ಈಗ 10ನೇ ತರಗತಿ ಪರೀಕ್ಷೆ ಬರೆಯೊಲ್ವಂತೆ ವೈಭವ್ ಸೂರ್ಯವಂಶಿ!

Vaibhav Suryavanshi 10th Exam- ಅತಿಯಾದ ಕ್ರಿಕೆಟ್ ನಿಂದಾಗಿ ವೈಭವ್ ಸೂರ್ಯವಂಶಿಗೆ ತರಗತಿಗೆ ಹಾಜರಾಗಲು ಸಾಧ್ಯವಾಗಿಲ್ಲ. ಇದೀಗ ಇಡೀ ವರ್ಷ ಕಲಿಯುವ 10ನೇ ತರಗತಿ ವರ್ಷದ ಸಿಲೆಬಸ್ಸನ್ನು ಒಮ್ಮೆಲೇ ವ್ಯಾಸಂಗ ಮಾಡಿ ಪರೀಕ್ಷೆ ಬರೆಯುವುದು ಕಷ್ಟ ಸಾಧ್ಯ

15 Feb 2026 3:43 pm
ಮುಜರಾಯಿ ಇಲಾಖೆಯಿಂದ ವೈಷ್ಣೋದೇವಿ ಯಾತ್ರೆಗೂ ಸಹಾಯಧನ ನೀಡಲು ಯೋಜನೆ; ಎಷ್ಟು ನೆರವು ಸಿಗುತ್ತೆ? ಏನೆಲ್ಲಾ ದಾಖಲೆ ಅಗತ್ಯ?

ಕಾಶಿಯಾತ್ರೆ ಸಹಾಯಧನ ಮಾದರಿಯಲ್ಲಿಯೇ ವೈಷ್ಣೋದೇವಿ ಯಾತ್ರೆಗೂ ಸಹಾಯಧನ ನೀಡಲು ರಾಜ್ಯ ಸರ್ಕಾರ ಮುಂದಾಗಿದೆ. ಈ ಬಗ್ಗೆ ಯೋಜನೆ ರೂಪಿಸಿ ಮುಜರಾಯಿ ಇಲಾಖೆಯು ಸರ್ಕಾರಕ್ಕೆ ಸಲ್ಲಿಕೆ ಮಾಡಿದೆ. ಅಗತ್ಯ ದಾಖಲೆಗಳನ್ನು ಸಲ್ಲಿಕೆ ಮಾಡಿ

15 Feb 2026 3:13 pm
IND VS PAK : 'ನೋ ಹ್ಯಾಂಡ್‌ ಶೇಕ್‌' ಮೂರ್ಖತನ! ಯೋಗ್ಯವಲ್ಲ; ಸರಿಯಾಗಿ ಆಟವಾಡಿ OR ಆಟವಾಡಲೇಬೇಡಿ: ಸಂಜಯ್ ಮಂಜ್ರೇಕರ್

ಪಾಕಿಸ್ತಾನ ತಂಡದ ವಿರುದ್ಧ ಭಾರತ ತಂಡ ಕೈಗೊಂಡಿರುವ ನೋ ಹ್ಯಾಂಡ್‌ ಶೇಕ್‌ ಅಭಿಯಾನವನ್ನು ಭಾರತ ತಂಡದ ಹಿರಿಯ ಆಟಗಾರ ಸಂಜತ್ ಮಂಜ್ರೇಕರ್ ಟೀಕಿಸಿದ್ದಾರೆ. ಇದೊಂದು ಸಿಲ್ಲಿ ಕೆಲಸ ಎಂದಿದ್ದಾರೆ. ಆಟ ಆಡುವುದಾದರೆ ಸರಿಯಾಗಿ ಆಡಿ ಇಲ

15 Feb 2026 2:37 pm
ತಾರಿಕ್‌ ರೆಹಮಾನ್ ಪ್ರಮಾಣವಚನಕ್ಕೆ ನರೇಂದ್ರ ಮೋದಿ ಅವರಿಗೆ ಆಹ್ವಾನ; ಭಾರತದ ʻನೆರೆಹೊರೆ ಮೊದಲುʼ ನೀತಿ ಅನುಕರಣೆ

ಬಾಂಗ್ಲಾದೇಶ ರಾಷ್ಟ್ರೀಯ ಚುನಾವಣೆಯಲ್ಲಿ ಭರ್ಜರಿ ಜಯಭೇರಿ ಬಾರಿಸಿರುವ ಬಾಂಗ್ಲಾದೇಶ ನ್ಯಾಷನಲಿಸ್ಟ್‌ ಪಾರ್ಟಿ (ಬಿಎನ್‌ಪಿ), ಸರ್ಕಾರ ರಚನೆಗೆ ಸಿದ್ಧತೆಗಳನ್ನು ಭರದಿಂದ ಆರಂಭಿಸಿದೆ. ಪಕ್ಷದ ಮುಖ್ಯಸ್ಥ ತಾರಿಕ್‌ ರೆಹಮಾನ್‌ ಅವ

15 Feb 2026 2:19 pm
ಮಂಡ್ಯ : ಕೆಮಿಕಲ್ ಟ್ಯಾಂಕ್ ಸ್ಫೋಟ, ಇಬ್ಬರು ಕಾರ್ಮಿಕರು ಸಾವು

ಮಂಡ್ಯದ ಕಾರೆಕಟ್ಟೆಯಿಂದ‌ ಬೇರೆ ಕಡೆಗೆ ಕಾರ್ಖಾನೆ ಸ್ಥಳಾಂತರ ಮಾಡುವಾಗ ಕೆಮಿಕಲ್ ಟ್ಯಾಂಕ್ ಸ್ಫೋಟಗೊಂಡಿದೆ. ಇಬ್ಬರು ಕಾರ್ಮಿಕರು ಸಾವನ್ನಪ್ಪಿದ್ದಾರೆ. ಬಿಹಾರ ಮೂಲಕ ಕಾರ್ಮಿಕರು ಕಾರ್ಖಾನೆ ಸ್ಥಳಾಂತರ ಕೆಲಸ ಮಾಡುತ್ತಿದ್ದರ

15 Feb 2026 1:46 pm
ರೈತರಿಗೆ ಗುಡ್‌ನ್ಯೂಸ್! 22 ಸಾವಿರ ರೈತರಿಗೆ ಪಿಎಂ ಕಿಸಾನ್‌ ಹಣ ಪಾವತಿ

ತಾಂತ್ರಿಕ ಕಾರಣಗಳಿಂದ ಪಿಎಂ-ಕಿಸಾನ್‌ ಯೋಜನೆಯ ಹಣ ರೈತರಿಗೆ ಬಾಕಿ ಉಳಿದಿತ್ತು. ಕೂಡಲೇ ಹಣ ಬಿಡುಗಡೆ ಮಾಡುವಂತೆ ಕೃಷಿ ಸಚಿವ ಚಲುವರಾಯಸ್ವಾಮಿ ಕೇಂದ್ರಕ್ಕೆ ಮನವಿ ಮಾಡಿದ್ದರು. ಸಚಿವರ ಮನವಿಗೆ ಕೇಂದ್ರ ಸಕಾರಾತ್ಮಕವಾಗಿ ಸ್ಪಂದಿ

15 Feb 2026 1:25 pm
ವ್ಯಾಲಂಟೈನ್ಸ್ ಡೇ ಮರುದಿನ ಪ್ರೇಮಿಗಳಿಗೆ ಕಿವಿ ಮಾತು!

​ಅನುಭವಿಗಳು ಹೇಳುವುದುಂಟು ನಿಮ್ಮನ್ನು ಪ್ರೀತಿಸುವವರನ್ನು ನೀವು ಪ್ರೀತಿಸಿ, ಮತ್ತೊಬ್ಬರನ್ನು ಪ್ರೀತಿಸುವವರು ನೀವು ಗಣನೆಗೆ ತೆಗೆದು ಕೊಳ್ಳುವುದು ಬೇಡ ಎಂದು. ಅದು ಸತ್ಯದ ಮಾತು. ನಮ್ಮನ್ನು ಪ್ರೀತಿಸುವವರನ್ನು ನಾವು ಪ್ರೀತ

15 Feb 2026 12:09 pm
ಲಜ್ಜೆಗೆಟ್ಟವು; ಮ್ಯೂನಿಚ್‌ನಲ್ಲಿ ಐಡಿ ಕಾರ್ಡ್‌ ಇಲ್ಲದ ಅಸಿಮ್‌ ಮುನೀರ್‌ ತಡೆದ ಭದ್ರತಾ ಸಿಬ್ಬಂದಿ! ವಿಡಿಯೋ ವೈರಲ್‌

ಪಾಕಿಸ್ತಾನದ ರಕ್ಷಣಾ ಪಡೆಗಳ ಮುಖ್ಯಸ್ಥ, ಭೂಸೇನಾಧ್ಯಕ್ಷ, ಫೀಲ್ಡ್‌ ಮಾರ್ಷಲ್‌, 4 ಸ್ಟಾರ್‌ ಜನರಲ್‌ ಹೀಗೆ ನಾನಾ ಗೌರವ(?)ದ ಹುದ್ದೆ ಹೊಂದಿರುವ ಅಸಿಮ್‌ ಮುನೀರ್‌, ಮನೆಯಲ್ಲಿ ಮಾತ್ರ ಹುಲಿ ಬೀದಿಗೆ ಬಂದರೆ ಆತ ಅಕ್ಷರಶಃ ಇಲಿ. ಇಡೀ ಪಾಕ

15 Feb 2026 11:48 am
ಬೇಸಿಗೆಗೂ ಮುನ್ನವೇ ತಾಪಮಾನ ಹೆಚ್ಚಳ ; ಬಿಸಿಲಿಗೆ ಬಸವಳಿದ ಜನತೆ

ಚಾಮರಾಜನಗರ ​ಜಿಲ್ಲಾ ಕೇಂದ್ರದಲ್ಲಿ ಹೆಚ್ಚುತ್ತಿರುವ ಬಿಸಿಲಿನ ತಾಪಮಾನದಿಂದಾಗಿ ತತ್ತರಿಸಿ ಹೋಗಿರುವ ಜನತೆ ತಂಪು ಪಾನಿಯಗಳಾದ ಎಳನೀರು, ಐಸ್‌ಕ್ರಿಮ್‌, ಕಲ್ಲಂಗಡಿ ಹಣ್ಣು, ಕಬ್ಬಿನ ಪಾನಕ, ಹಣ್ಣಿನ ಜ್ಯೂಸ್‌ಗಳತ್ತ ಮುಖ ಮಾಡುತ

15 Feb 2026 11:33 am
ಕುಲದೈವಕ್ಕೆ ಪೂಜೆ ಸಲ್ಲಿಸಿದ ಗೀತಾ ಭಾರತಿ ಭಟ್

ಕುಲದೈವಕ್ಕೆ ಪೂಜೆ ಸಲ್ಲಿಸಿದ ಗೀತಾ ಭಾರತಿ ಭಟ್

15 Feb 2026 10:52 am
ಕೃಷ್ಣ ನೀರು ಗಡಿ ದಾಟಿಸಲು ಬೇಕಿದೆ ಸಹಕಾರ ; ಆಂಧ್ರ ಸಿಎಂಗೆ ಮನವಿ

​ವ್ಯಾಲಿ ಯೋಜನೆಗಳಿಂದ ಹರಿಯುತ್ತಿರುವ ನೀರಿನಿಂದ ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜನ ನಾನಾ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಎತ್ತಿನಹೊಳೆ ಯೋಜನೆಯಡಿ ನೀರು ಹರಿಯುವ ಬಗ್ಗೆಯೇ ಹಲವು ಅನುಮಾನ

15 Feb 2026 10:10 am
ಸಾಕೇತ್‌ ಶ್ರೀನಿವಾಸಯ್ಯ; ಕ್ಯಾಲಿಫೋರ್ನಿಯಾದಲ್ಲಿ ಕಾಣೆಯಾದ 6 ದಿನಗಳ ಬಳಿಕ ಪತ್ತೆಯಾದ ಕರ್ನಾಟಕದ ಹುಡುಗ!

ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಕಳೆದ ಆರು ದಿನಗಳಿಂದ ನಾಪತ್ತೆಯಾಗಿದ್ದ ಕರ್ನಾಟಕ ಮೂಲದ 22 ವರ್ಷದ ವಿದ್ಯಾರ್ಥಿ ಸಾಕೇತ್‌ ಶ್ರೀನಿವಾಸಯ್ಯ, ನಿಗೂಢವಾಗಿ ಸಾವನ್ನಪ್ಪಿದ್ದಾರೆ. ಸಾಕೇತ್‌ ಶ್ರೀನಿವಾಸಯ್ಯ ಅವರ ಸಾವನ್ನು ದೃಢಪಡ

15 Feb 2026 10:04 am
ಎಂಗೇಜ್‌ ಆದ ದುಷ್ಯಂತ್

ಎಂಗೇಜ್‌ ಆದ ದುಷ್ಯಂತ್

15 Feb 2026 9:57 am
ಕಾವೇರಿ ನೀರಿಗೆ ಹೆಚ್ಚಿದ ಆಗ್ರಹ; ಎತ್ತಿನಹೊಳೆ ನೀರಿಗಾಗಿ ಎದುರು ನೋಡುತ್ತಿದ್ದಾರೆ ಜನ

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ, ದೇವನಹಳ್ಳಿ, ಹೊಸಕೋಟೆ, ನೆಲಮಂಗಲದಲ್ಲಿ ಯಾವುದೇ ನದಿ ಮೂಲಗಳಿಲ್ಲ. ಅರ್ಕಾವತಿ ಪಾತ್ರದ ಕೆರೆಗಳು ಇಲ್ಲಿ ಕಾಣಬಹುದಾಗಿದೆ. ಇದರಿಂದ ಕುಡಿಯುವ ನೀರಿಗೆ ಸಾಕಷ್ಟ ಸಮಸ್ಯೆ ಎದುರಾಗ

15 Feb 2026 9:35 am
ಬಾಂಗ್ಲಾದೇಶ ಚುನಾವಣೆಯಲ್ಲಿ ಖಾತೆ ತೆರೆದ ಬಿಜೆಪಿ, ಇತಿಹಾಸ ಸೃಷ್ಟಿಸಿದ ಅಂದಲೀವ್ ರೆಹಮಾನ್ ಪಾರ್ಥೊ; ಬಿಎನ್‌ಪಿಗೆ ಬೆಂಬಲ!

ಇತ್ತೀಚಿಗೆ ನಡೆದ ಬಾಂಗ್ಲಾದೇಶ ರಾಷ್ಟ್ರೀಯ ಚುನಾವಣೆಯಲ್ಲಿ ಬಿಜೆಪಿ ಖಾತೆ ತೆರೆದಿದೆ. ಪಕ್ಷದ ಅಭ್ಯರ್ಥಿ ಅಂದಲೀವ್‌ ರೆಹಮಾನ್‌ ಪಾರ್ಥೊ ಐತಿಹಾಸಿಕ ಜಯ ಸಾಧಿಸಿದ್ದು, ತಾರಿಕ್‌ ರೆಹಮಾನ್‌ ಅವರ ಬಾಂಗ್ಲಾದೇಶ ನ್ಯಾಷನಲಿಸ್ಟ್‌ ಪ

15 Feb 2026 7:55 am
ಡಿವೈಡರ್‌ ದಾಟಿ ಕೆಎಸ್‌ಆರ್‌ಟಿಸಿ ಬಸ್‌ಗೆ ಗುದ್ದಿದ ಕಾರು; ನೆಲಮಂಗಲ ಸಮೀಪ ನಡೆದ ಅಪಘಾತದಲ್ಲಿ ಐವರ ಸಾವು!

ನೆಲಮಂಗಲದ ಜಿಂದಾಲ್‌ ಸಮೀಪ ನಡೆದ ಭೀಕರ ಅಪಘಾತದಲ್ಲಿ, ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಐವರು ದುರ್ಮರಣಕ್ಕೀಡಾಗಿದ್ದಾರೆ. ತುಮಕೂರು ಕಡೆಯಿಂದ ಬೆಂಗಳೂರಿಗೆ ಬರುತ್ತಿದ್ದ ಇಂಡಿಕಾ ಕಾರು, ಬೆಂಗಳೂರಿನಿಂದ ಹೊರಟಿದ್ದ KSRTC ಬಸ್‌ಗ

15 Feb 2026 6:57 am
ಗೂಗಲ್‌ ಮ್ಯಾಪ್‌ ನಂಬಿ ಕೆಟ್ಟ ಕೇರಳದ ಪ್ರವಾಸಿಗರು; ಉಪ್ಲಾಡಿ ಹೊಳೆಯತ್ತ ಸಾಗಿದ ಕಾರು!

ಇತ್ತೀಚಿಗೆ ಗೂಗಲ್‌ ಮ್ಯಾಪ್‌ ತಪ್ಪು ಮಾಹಿತಿಯಿಂದಾಗಿ ಅವಘಢಗಳು ಸಂಭವಿಸುತ್ತಿದ್ದು, ಕೋಟ-ಸ್ಯಾಬ್ರಕಟ್ಟೆ ಮೀಪದ ಉಪ್ಲಾಡಿ ನದಿ ಬಳಿಯೂ ಇಂತದ್ದೇ ಅವಘಢ ಸಂಭವಿಸಿದೆ. ಕೊಲ್ಲೂರು ಮೂಕಾಂಬಿಕೆ ದರ್ಶನಕ್ಕಾಗಿ ಕೇರಳದಿಂದ ಬಂದಿದ್ದ

15 Feb 2026 6:16 am
ತಾನೇ ಕೊಂದಿದ್ದ ತಂದೆ-ತಾಯಿಯ ಅಂತ್ಯಕ್ರಿಯೆ ನಡೆಸಿದ ಮಗ; ಯಾವ ಮನೆಯಲ್ಲೂ ಈ ಘೋರ ಸ್ಥಿತಿ ಬಾರದಿರಲಿ!

ನಿಜ, ಯಾವ ಮನೆಯಲ್ಲೂ ಇಂತಹ ಘೋರ ಸ್ಥಿತಿ ಬರಬಾರದು. ಹಣಕಾಸು ವ್ಯಾಜ್ಯಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ತನ್ನ ಸ್ವಂತ ತಂದೆ-ತಾಯಿಯನ್ನು ಕೊಲೆ ಮಾಡಿದ್ದ ಮಗ,ಇದೀಗ ತನ್ನ ಪೋಷಕರ ಅಂತ್ಯಕ್ರಿಯೆಯನ್ನೂ ನೆರವೇರಿಸಿದ್ದಾನೆ. ಹೌದ

15 Feb 2026 5:35 am
ಬೆಂಗಳೂರು ಅಪಾರ್ಟ್‌ಮೆಂಟ್‌ನಲ್ಲಿ ಇವಿ ಚಾರ್ಜರ್‌ ಅಳವಡಿಕೆ ವ್ಯಾಜ್ಯ ಸುಖಾಂತ್ಯ; ಹೈಕೋರ್ಟ್‌ ಮಹತ್ವದ ಆದೇಶ

ಆಧುನಿಕ ಮಾನವನ ಜೀವನ ಪದ್ದತಿ ಬದಲಾದಂತೆ ಆತನ ಸಮಸ್ಯೆಗಳ ಸ್ವರೂಪವೂ ಬದಲಾಗುತ್ತಿವೆ. ಈ ಸಮಸ್ಯೆಗಳ ನಿವಾರಣೆಗಾಗಿ ಪರಿಹಾರಗಳನ್ನು ಕಂಡುಕೊಳ್ಳುವ ಸವಾಲು ಆಧುನಿಕ ಸಮಾಜದ ವ್ಯವಸ್ಥೆಯ ಮುಂದಿದೆ. ಅದೇ ರೀತಿ ರಾಜಧಾನಿ ಬೆಂಗಳೂರಿನ

15 Feb 2026 5:02 am
ಲ್ಯಾಂಬೊರ್ಗಿನಿ ಕಾರನ್ನು ಮಾಲಿಕನ ಮನೆಯಿಂದಲೇ ಜಪ್ತಿ ಮಾಡಿದ್ದ ಆರ್‌ಟಿಒ ಇನ್ಸ್‌ಪೆಕ್ಟರ್‌ಗೆ ಹೈಕೋರ್ಟ್ ತರಾಟೆ

ಆರ್ ಟಿಒ ಇನ್ಸ್ ಪೆಕ್ಟರ್ ಗೆ ಕಾರನ್ನು ಮಾಲೀಕನ ಮನೆಯಿಂದ ಜಪ್ತಿ ಮಾಡಿಕೊಂಡು ಹೋಗುವ ಅಧಿಕಾರ ಇದೆಯೇ? ಕರ್ನಾಟಕ ಹೀಗೊಂದು ಪ್ರಶ್ನೆಯನ್ನು ಕರ್ನಾಟಕ ಹೈಕೋರ್ಟ್ ಕೇಳಿದೆ. ದಾಖಲೆ ತಿರುಚಿ ನೋಂದಣಿ ಮಾಡಿ ಸರ್ಕಾರಕ್ಕೆ ತೆರಿಗೆ ವಂಚ

14 Feb 2026 11:51 pm
ಬೆಟ್ಟಿಂಗ್‌ ಚಟಕ್ಕೆ ಬಿದ್ದು ಗ್ರಾಹಕರ 4 ಕೋಟಿ ಮೌಲ್ಯದ ಚಿನ್ನ ಎಗರಿಸಿದ್ದ ಗಿರಿನಗರದ ಬ್ಯಾಂಕ್ ಮ್ಯಾನೇಜರ್! ಸಿಕ್ಕಿಬಿದ್ದಿದ್ದು ಹೇಗೆ?

Bank Locker Theft Case- ಬೆಟ್ಟಿಂಗ್ ಚಟ ವ್ಯಕ್ತಿಯನ್ನು ಎಲ್ಲಿವರೆಗೆ ತೆಗೆದುಕೊಂಡು ಹೋಗುತ್ತದೆ ನೋಡಿ. ಇದರ ದಾಸ್ಯಕ್ಕೆ ಬಿದ್ದ ಬ್ಯಾಂಕ್ ನ ಸಹಾಯಕ ಮ್ಯಾನೇಜರ್ ಒಬ್ಬ ತಾನು ಕೆಲಸ ಮಾಡುತ್ತಿದ್ದ ಬ್ಯಾಂಕ್ ಶಾಖೆಯ ಲಾಕರ್ ಗಳಲ್ಲಿದ್ದ ಗ್ರಾಹಕ

14 Feb 2026 9:38 pm
ನಟಿ ಕಾವ್ಯಾ ಗೌಡ ಹಾಗೂ ಪತಿ ವಿರುದ್ಧದ FIR, ತನಿಖೆಗೆ ಕರ್ನಾಟಕ ಹೈಕೋರ್ಟ್‌ ಮಧ್ಯಂತರ ತಡೆ!

ನಟಿ ಕಾವ್ಯಾ ಗೌಡ ಮತ್ತು ಪತಿ ಸೋಮಶೇಖರ್‌ ವಿರುದ್ಧದ ಪೊಲೀಸ್‌ ತನಿಖೆಗೆ ಹಾಗೂ ಎಫ್ಐಆರ್‌ಗೆ ಕರ್ನಾಟಕ ಹೈಕೋರ್ಟ್‌ ತಡೆ ನೀಡಿದೆ. ನ್ಯಾ. ಎಂ.ನಾಗಪ್ರಸನ್ನ ಅವರ ಏಕ ಸದಸ್ಯ ಪೀಠದಿಂದ ಈ ಆದೇಶ ಮಾಡಲಾಗಿದೆ. ಕಾವ್ಯ ಗೌಡ ಅವರು ನೀಡಿದ ದೂ

14 Feb 2026 9:38 pm
ಕರ್ನಾಟಕದಲ್ಲಿ 65 KM ರೈಲ್ವೆ ಮಾರ್ಗದಲ್ಲಿ 3 - 4 ನೇ ಟ್ರ್ಯಾಕ್‌ ನಿರ್ಮಿಸಲು ಕೇಂದ್ರ ಸರ್ಕಾರ ಅನುಮೋದನೆ; 2 ಜಿಲ್ಲೆಗೆ ಅನುಕೂಲ

ಕೇಂದ್ರ ಸರ್ಕಾರವು ಕಲ್ಯಾಣ ಕರ್ನಾಟಕ ಭಾಗದ ಜನರಿಗೆ ಗುಡ್‌ನ್ಯೂಸ್‌ ನೀಡಿದೆ. ಬಳ್ಳಾರಿ - ಹೊಸಪೇಟೆ ರೈಲ್ವೆ ಸೇವೆ ಬಲಪಡಿಸುವ ನಿಟ್ಟಿನಲ್ಲಿ 3 ಮತ್ತು 4 ನೇ ಮಾರ್ಗ (ಟ್ರ್ಯಾಕ್‌) ನಿರ್ಮಿಸಲು ಸೂಚನೆ ನೀಡಿದೆ. ಇದರಿಂದ ರೈಲುಗಳ ಸಂಖ್

14 Feb 2026 7:50 pm
ಕೊಲಂಬೊ ತಲುಪಿರುವ ಅಭಿಷೇಕ್ ಶರ್ಮಾ ಪಾಕ್ ವಿರುದ್ಧ ಆಡ್ತಾರಾ? ಕುಲ್ದೀಪ್ ಯಾದವ್ ಇರ್ತಾರಾ?: ನಾಯಕ SKY ಮಹತ್ವದ ಸುಳಿವು

India Vs Pakistan- ಅಭಿಷೇಕ್ ಶರ್ಮಾ ಗುಣಮುಖರಾದ್ರಾ? ಪಾಕಿಸ್ತಾನದ ವಿರುದ್ಧ ಆಡ್ತಾರಾ? ಎಂಬಿತ್ಯಾದಿ ಪ್ರಶ್ನೆಗಳು ಭಾರತೀಯ ಕ್ರಿಕೆಟ್ ಪ್ರೇಮಿಗಳ ಮನದಲ್ಲಿ ಕಳೆದ ಕೆಲವು ದಿನಗಳಲ್ಲಿ ಕಳವಳಕ್ಕೆ ಕಾರಣವಾಗಿತ್ತು. ಇದೀಗ ನಾಯಕ ಸೂರ್ಯಕುಮಾರ

14 Feb 2026 7:39 pm
ಆಸ್ಟ್ರೇಲಿಯಾ ವಿರುದ್ಧ ಟಿ20 ಸಮರಕ್ಕೆ ಭಾರತ ಮಹಿಳಾ ತಂಡ ಸನ್ನದ್ಧ! ಯಾವಾಗ ಶುರು? ಯಾವುದರಲ್ಲಿ ನೇರಪ್ರಸಾರ?

India W Vs Australia W - ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಏಕದಿನ ವಿಶ್ವಚಾಂಪಿಯನ್ ಭಾರತ ಮಹಿಳಾ ತಂಡ ಇದೀಗ ಕಾಂಗರೂ ನಾಡಿನಲ್ಲಿ ತನ್ನ ಮೊದಲ ವೈಟ್ ಬಾಲ್ ಸರಣಿ ಗೆಲುವನ್ನು ಎದುರು ನೋಡುತ್ತಿದೆ. ಫೆಬ್ರವರಿ 15ರಿಂದ 3 ಪಂದ್ಯಗಳ ಟಿ20 ಸರಣಿ ಪ್ರಾರ

14 Feb 2026 6:33 pm
STD ಬಗ್ಗೆ ನಿಮಗೆಷ್ಟು ಗೊತ್ತು? ಲೈಂಗಿಕ ಸಂಪರ್ಕ ಖಾಯಿಲೆ ಅಪಾಯನಾ? Dr Ashitha

STD ಬಗ್ಗೆ ನಿಮಗೆಷ್ಟು ಗೊತ್ತು? ಲೈಂಗಿಕ ಸಂಪರ್ಕ ಖಾಯಿಲೆ ಅಪಾಯನಾ? Dr Ashitha

14 Feb 2026 6:27 pm
ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಇಷ್ಟೇ ಸೀಟ್‌ ಬರುತ್ತವೆಂದು ಡಿಕೆ ಶಿವಕುಮಾರ್ ಭವಿಷ್ಯ; ಕಳೆದ ಬಾರಿ ನಂಬರ್ ನಿಜವಾಗಿತ್ತು!

ಕಳೆದ ಬಾರಿ ಚುನಾವಣೆಗೂ ಮುನ್ನ ಕಾಂಗ್ರೆಸ್‌ ಪಕ್ಷ ಗೆಲ್ಲುವ ಸ್ಥಾನವನ್ನು ಡಿಕೆ ಶಿವಕುಮಾರ್ ಭವಿಷ್ಯ ನುಡಿದಿದ್ದರು. ಅಂತೆಯೇ ಕಾಂಗ್ರೆಸ್‌ 136 ಸ್ಥಾನ ಗೆದ್ದಿತ್ತು. ಇನ್ನು ಮುಂಬರುವ ಚುನಾವಣೆ ಕುರಿತಂತೆ ಮತ್ತೊಮ್ಮೆ ಭವಿಷ್ಯ ನ

14 Feb 2026 5:50 pm
ಭಾರತ - ಪಾಕ್ ಪಂದ್ಯ : ಹ್ಯಾಂಡ್ ಶೇಕ್ ಇರುತ್ತಾ - ಸಲ್ಮಾನ್ ಆಘಾ ನೀಡಿದ ನಿಗೂಢ ಉತ್ತರ

Indo Pak Clash : ಕೊಲೊಂಬೋದ ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆಯಲಿರುವ ಭಾರತ ಮತ್ತು ಪಾಕಿಸ್ತಾನದ ಪಂದ್ಯದ ವೇಳೆ, ಕೈಕುಲುಕುವುದು ಇರುತ್ತಾ ಎನ್ನುವ ಪ್ರಶ್ನೆಗೆ ಪಾಕಿಸ್ತಾನ ತಂಡದ ನಾಯಕ ಸಲ್ಮಾನ್ ಆಘಾ, ನೇರವಾದ ಉತ್ತರವನ್ನು ನೀಡದೇ, ಅಡ್

14 Feb 2026 5:40 pm
ಶ್ರೇಯಾಂಕಾ ಫ್ರಂ ಯಲಹಂಕ ಈಗ ಸಿಡ್ನಿಯಲ್ಲಿ! ಕನ್ನಡತಿಯ ಆಸ್ಟ್ರೇಲಿಯಾ ಪ್ರವಾಸದ ವಿಡಿಯೋ ಪೋಸ್ಟ್ ವೈರಲ್

ಭಾರತ ಪುರುಷರ ತಂಡ ಇತ್ತ ಐಸಿಸಿ ಟಿ20 ವಿಶ್ವಕಪ್ ಗೆಲ್ಲುವ ಉತ್ಸಾಹದಲ್ಲಿದ್ದರೆ, ಮಹಿಳಾ ತಂಡ ಅತ್ತ ಆಸ್ಟ್ರೇಲಿಯಾದಲ್ಲಿ ಸತ್ವ ಪರೀಕ್ಷೆಗೆ ಸಜ್ಜಾಗಿದೆ. ಈಗಾಗಲೇ ಗವರ್ನರ್- ಜನರಲ್ ಇಲೆವೆನ್ ಮಹಿಳಾ ತಂಡದ ವಿರುದ್ಧ ಅಭ್ಯಾಸ ಟಿ20 ಪಂ

14 Feb 2026 5:27 pm
ವ್ಯಾಲೆಂಟೈನ್ಸ್ ಡೇ ಸಂಭ್ರಮದಲ್ಲಿ ಕನ್ನಡ ತಾರೆಯರು

ವ್ಯಾಲೆಂಟೈನ್ಸ್ ಡೇ ಸಂಭ್ರಮದಲ್ಲಿ ಕನ್ನಡ ತಾರೆಯರು

14 Feb 2026 5:16 pm
ರಾಜ್ಯದ ಪ್ರಮುಖ ಹೆದ್ದಾರಿ NH 52 ಚತುಷ್ಪಥವಾಗಿ ಅಭಿವೃದ್ಧಿ; ಕೆಲಸ ಆರಂಭಿಸಿದ ಕೇಂದ್ರ ಸರ್ಕಾರ; 4 ಜಿಲ್ಲೆಗೆ ಅನುಕೂಲ

ಹುಬ್ಬಳ್ಳಿ ವಿಜಯಪುರ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 52 ಅಭಿವೃದ್ಧಿಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. 199 ಕಿಮೀ ಇರುವ ಈ 2 ಪಥದ ಈ ಹೆದ್ದಾರಿಯನ್ನು ನಾಲ್ಕು ಪಥವಾಗಿ ಪರಿವರ್ತಿಸಲು ಡಿಪಿಆರ್‌ ಆಹ್ವಾನಿಸಲಾಗಿದೆ. ಈ ಹೆದ

14 Feb 2026 4:40 pm
ಅಧಿಕಾರ ಹಂಚಿಕೆ ಬಗ್ಗೆ ಈಗಾಗಲೇ ಹೈಕಮಾಂಡ್‌ ಉತ್ತರ ಕೊಟ್ಟಿದೆ ಎಂದ ಸಿಎಂ: ಶಿವರಾತ್ರಿ ನಂತರ ನಾಯಕತ್ವ ಬದಲಾವಣೆ ಚರ್ಚೆಗೆ ಸಿದ್ದು ತಿರುಗೇಟು

ಕಾಂಗ್ರೆಸ್‌ ಸರ್ಕಾರಕ್ಕೆ ಇಂದು ಸಾವಿರ ದಿನಗಳು ಪೂರೈಸಿದ ಸಂಭ್ರಮ. ಇದನ್ನು ಸಂಭ್ರಮಿಸಲು ಕಾಂಗ್ರೆಸ್ ಹಾವೇರಿಯಲ್ಲಿ ಸಮಾವೇಶ ಹಮ್ಮಿಕೊಂಡಿದ್ದು, ಇದರಲ್ಲಿ ಭಾಗವಹಿಸಲು ಹಾವೇರಿಗೆ ಸಿಎಂ ಸಿದ್ದರಾಮಯ್ಯ ಬಂದಿಳಿದಿದ್ದಾರೆ. ಈ ವ

14 Feb 2026 4:15 pm
`ನನಗಿದು ಎರಡನೇ ಮನೆ’: ಚಿನ್ನಸ್ವಾಮಿ ಕ್ರೀಡಾಂಗಣದ ಬಗ್ಗೆ ಭಾವುಕರಾಗಿ ರಾಹುಲ್ ದ್ರಾವಿಡ್ ಹೇಳಿದ್ದೇನು?

Rahul Dravid Emotional Speech- ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಆಡಲು ರಾಜ್ಯ ಸರ್ಕಾರದಿಂದ ಗ್ರೀನ್ ಸಿಗ್ನಲ್ ಸಿಕ್ಕಿದ ಬೆನ್ನಲ್ಲೇ ಕೆಎಸ್ ಸಿಎ ರಾಜ್ಯದ ಮಹಾನ್ ಕ್ರಿಕೆಟ್ ಸಾಧಕರಾದ ಅನಿಲ್ ಕುಂಬ್ಳೆ, ರಾಹುಲ್ ದ್ರಾವಿಡ್ ಮತ್ತು ಶಾಂ

14 Feb 2026 4:12 pm
ಬ್ರೈನ್‌ಡೆಡ್‌ ಆಗಿ ಎಷ್ಟು ಗಂಟೆ ಒಳಗಡೆ ಅಂಗಾಂಗ ದಾನ ಮಾಡಬಹುದು? Dr Anoop Gowda

ಬ್ರೈನ್‌ಡೆಡ್‌ ಆಗಿ ಎಷ್ಟು ಗಂಟೆ ಒಳಗಡೆ ಅಂಗಾಂಗ ದಾನ ಮಾಡಬಹುದು? Dr Anoop Gowda

14 Feb 2026 3:59 pm
ಬಾಂಗ್ಲಾದೇಶದಂತೆ ʼಶೂನ್ಯ ಟ್ಯಾರಿಫ್‌ ಆಫರ್‌ʼ ಭಾರತಕ್ಕೂ ಸಿಗಲಿದೆ: US ವ್ಯಾಪಾರ ಒಪ್ಪಂದದ ಕುರಿತು ರಾಹುಲ್‌ ಹೇಳಿಕೆ ಸುಳ್ಳು ಎಂದ ಪಿಯೂಷ್‌ ಗೋಯಲ್‌

ಭಾರತ ಹಾಗೂ ಅಮೆರಿಕಾದ ಒಪ್ಪಂದದ ಕುರಿತು ಮಹತ್ವದ ಹೇಳಿಕೆಯನ್ನು ಕೇಂದ್ರ ವಾಣಿಜ್ಯ ಸಚಿವ ಪಿಯೂಷ್‌ ಗೋಯಲ್‌ ಅವರು ನೀಡಿದ್ದು, ಬಾಂಗ್ಲಾದೇಶಕ್ಕೆ ಸಿಕ್ಕ ಶೂನ್ಯ ಸುಂಕದ ಸೌಲಭ್ಯ ಭಾರತದ ಜವಳಿ ಉದ್ಯಮಕ್ಕೂ ಸಿಗಲಿದೆ ಎಂದು ಹೇಳಿಕೆ

14 Feb 2026 3:14 pm
ರುದ್ರ ಮಾಸ್ಟರ್‌ ಮದುವೆ ಸಂಭ್ರಮ

ರುದ್ರ ಮಾಸ್ಟರ್‌ ಮದುವೆ ಸಂಭ್ರಮ

14 Feb 2026 3:10 pm
ಸ್ವಯಂ ನಿವೃತ್ತಿ ಪಡೆದು ಸ್ವಾಮೀಜಿಯಾದ ಕೆಎಎಸ್‌ ಅಧಿಕಾರಿಗೂ ಬಡ್ತಿ ನೀಡಿದ ರಾಜ್ಯ ಸರ್ಕಾರ! ದಾಖಲೆ ಬಹಿರಂಗ

ಕೆಎಎಸ್‌ ಹುದ್ದೆಯಿಂದ ಸ್ವಯಂ ನಿವೃತ್ತಿ ಪಡದು ಸ್ವಾಮೀಜಿಯಾದವರಿಗೆ ಕರ್ನಾಟಕ ಸರ್ಕಾರ ಬಡ್ತಿ ನೀಡಿದೆ. ಈ ಕುರಿತು ದಾಖಲೆಯನ್ನು ವಿರೋಧ ಪಕ್ಷದ ನಾಯಕ ಆರ್‌ ಅಶೋಕ್ ಅವರ ಬಿಡುಗಡೆ ಮಾಡಿದ್ದಾರೆ. ಇದು ಸರ್ಕಾರದ ಮತ್ತೊಂದು ಎಡವಟ್ಟ

14 Feb 2026 2:58 pm
ಕಾಂಗ್ರೆಸ್‌ ಸರ್ಕಾರಕ್ಕೆ 1001 ದಿನಗಳ ಸಂಭ್ರಮ: ʼನುಡಿದಂತೆ ನಡೆದಿದ್ದೇವೆʼ ಎಂದ ಸಿಎಂ ಸಿದ್ದರಾಮಯ್ಯ

ಹಂಪಿಯಲ್ಲಿ ಕಾಂಗ್ರೆಸ್‌ ಸರ್ಕಾರ ಸಾವಿರ ದಿನಗಳನ್ನು ಪೂರೈಸಿದ ಕುರಿತು ಹೇಳಿಕೆ ನೀಡಿ ಕಾಂಗ್ರೆಸ್‌ ಸರ್ಕಾರ ನುಡಿದಂತೆ ನಡೆದಿದೆ ಎಂದು ಸಿಎಂ ಸಿದ್ದರಾಮಯ್ಯ ಎಂದು ಹಾವೇರಿಯಲ್ಲಿ ನಡೆಯಲಿರುವ ಸಾವಿರ ದಿನದ ಮೈಲಿಗಲ್ಲು ಸಮಾವೇ

14 Feb 2026 2:21 pm
ಪರದೇಶದಲ್ಲಿ ಪಾಕ್ ದುರಂತ ಕಥೆ : ಹೋಟೆಲ್ ಬಿಲ್ ಪಾವತಿಸದ ಬೋರ್ಡ್ - ಆಟಗಾರರಿಗೆ ರಸ್ತೆಯೇ ಗತಿ!

Embarassment for Pakistan Team : ಆರ್ಥಿಕವಾಗಿ ನಷ್ಟದಲ್ಲಿರುವ ಪಾಕಿಸ್ತಾನ ತಂಡಕ್ಕೆ ದೊಡ್ಡ ಮುಖಭಂಗವಾಗಿದೆ. ಹೋಟೆಲ್ ಬಿಲ್ ಪಾವತಿಸಲಾಗದೇ, ಪಾಕಿಸ್ತಾನದ ರಾಷ್ಟ್ರೀಯ ಹಾಕಿ ಆಟಗಾರರು, ಗಂಟೆಗಟ್ಟಲೇ ರಸ್ತೆಯಲ್ಲಿ ತಿರುಗಾಡುವಂತಹ ಪರಿಸ್ಥಿತಿ ನಿ

14 Feb 2026 1:51 pm
ಮಹಾ ಶಿವರಾತ್ರಿ : ಮೈಸೂರು ಜಿಲ್ಲಾಡಳಿತದಿಂದ ಅರಮನೆಯ ತ್ರಿಣೇಶ್ವರಸ್ವಾಮಿ ದೇಗುಲದ ಅರ್ಚಕರ ಸುಪರ್ದಿಗೆ ಚಿನ್ನದ ಮುಖವಾಡ ಹಸ್ತಾಂತರ

ಮೈಸೂರಲ್ಲಿ ಅದ್ಧೂರಿ ಮಹಾ ಶಿವರಾತ್ರಿ ಆಚರಣೆಗೆ ಸಿದ್ಧತೆ ನಡೆದಿದೆ. ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಜನಿಸಿದಾಗ ಹರಕೆ ರೂಪದಲ್ಲಿ ಕೊಟ್ಟಿದ್ದ ಚಿನ್ನದ ಕೊಳಗವನ್ನು ಮೈಸೂರು ಜಿಲ್ಲಾಡಳಿತವು ದೇವಾಲಯದ ಸುಪರ್ದಿಗೆ ಒಪ್ಪಿಸ

14 Feb 2026 1:46 pm
ಅಸ್ಸಾಂನ ELFನಲ್ಲಿ ಐತಿಹಾಸಿಕ ಲ್ಯಾಂಡಿಗ್‌ ಮಾಡಿದ ಪ್ರಧಾನಿ ಮೋದಿ: ಚೀನಾ ಗಡಿ ಸಮೀಪದಲ್ಲಿ ವೈಮಾನಿಕ ಶಕ್ತಿ ಪ್ರದರ್ಶನ ವೀಕ್ಷಣೆ

ಅಸ್ಸಾಂ ಪ್ರವಾಸದಲ್ಲಿರುವ ಪ್ರಧಾನಿ ಮೋದಿಯವರು ಇಂದು ಅಲ್ಲಿ ಹಲವು ಯೋಜನೆಗಳನ್ನು ಲೋಕಾರ್ಪಣೆ ಮಾಡಲಿದ್ದಾರೆ. ಅದರಲ್ಲಿ ಮಹತ್ವ ಪಡೆದಿರುವುದು ಮೋರಾನ್‌ ನಲ್ಲಿ C-130J ವಿಮಾನದಲ್ಲಿ ಈಶಾನ್ಯದ ಮೊದಲ ತುರ್ತು ಲ್ಯಾಂಡಿಂಗ್ ಸೌಲಭ್ಯ.

14 Feb 2026 1:36 pm
ಅಮೆರಿಕದಲ್ಲಿ ಓದುತ್ತಿದ್ದ ಕರ್ನಾಟಕ ಮೂಲದ ಸಾಕೇತ್ ಶ್ರೀನಿವಾಸಯ್ಯ ನಾಪತ್ತೆ : ರೂಂಮೇಟ್‌ನಿಂದ ಮನಕಲಕುವ ಮನವಿ

ಕರ್ನಾಟಕ ಮೂಲದ ಸಾಕೇತ್ ಭವಿಷ್ಯದ ನೂರಾರು ಕನಸುಗಳನ್ನಿಟ್ಟುಕೊಂಡು ಅಮೆರಿಕಕ್ಕೆ ತೆರಳಿದ್ದು, ಈಗ ಸಡನ್ ನಾಪತ್ತೆಯಾಗಿರುವ ಸುದ್ದಿ ಕುಟುಂಬದವರಿಗೆ ಬರಸಿಡಿಲಿನಂತೆ ಎರಗಿದೆ. ಅಲ್ಲಿನ ಸ್ಥಳೀಯ ಪೊಲೀಸ್ ಇಲಾಖೆ, ಭಾರತೀಯ ರಾಯಭಾರ

14 Feb 2026 1:09 pm
ದುಬೈ ಬೀದಿಯ ಸೇಲ್ಸ್‌ಮ್ಯಾನ್, ಈಗ ಪಾಕ್ ತಂಡದ ನಕ್ಷತ್ರ : ಉಸ್ಮಾನ್ ತಾರಿಕ್ ಬದುಕು ಬದಲಾಯಿಸಿದ MS ಧೋನಿ

MS Dhoni Biopic : ಸದ್ಯ ವಿಶ್ವ ಕ್ರಿಕೆಟ್’ನಲ್ಲಿ ಸುದ್ದಿಯಲ್ಲಿರುವ ಪಾಕಿಸ್ತಾನದ ಕ್ರಿಕೆಟರ್ ಉಸ್ಮಾನ್ ತಾರಿಕ್, ಕ್ರಿಕೆಟ್ ಮೈದಾನಕ್ಕೆ ಇಳಿಯಲು ಕಾರಣದ ರಹಸ್ಯವನ್ನು ಬಹಿರಂಗ ಪಡಿಸಿದ್ದಾರೆ. ನನ್ನ ಕ್ರಿಕೆಟಿನಾಗಿ ಬದಲಾದ ವೃತ್ತಿ ಜೀ

14 Feb 2026 12:12 pm
Gold Rate Hike : ಸತತ 2 ದಿನ ಚಿನ್ನದ ಬೆಲೆಯ ಕಡಿತದ ಬಳಿಕ ವೀಕೆಂಡ್‌ನಲ್ಲಿ ಮತ್ತೆ ಏರಿಕೆ: ಬೆಳ್ಳಿ ಬೆಲೆ ಮಾತ್ರ ಇಳಿಕೆ

ವ್ಯಾಲೆಂಟೈನ್ಸ್ ಡೇಗೆ ಚಿನ್ನದ ಬೆಲೆ ಮತ್ತೆ ಹೆಚ್ಚಳ ಆಗಿದ್ದು, ಜನಸಾಮಾನ್ಯರ ಕೈಗೆ ಎಟುಕದ ರೀತಿಯಲ್ಲಿ ಹೆಚ್ಚಳ ಆಗುತ್ತಿದೆ, ಫೆfರವರಿ ತಿಂಗಳಲ್ಲಿ ಭಾರೀ ಏರಿಳಿತ ಕಂಡರೂ ಚಿನ್ನದ ಬೆಲೆ 1.60 ಲಕ್ಷದ ಒಳಗೇ ಸೀಮಿತವಾಗಿದೆ. ಬೆಳ್ಳಿ ಬ

14 Feb 2026 12:08 pm
ಕಾನೂನು ಹೋರಾಟ ಮಾಡಿ ಅಪರಿಚಿತ ವ್ಯಕ್ತಿಗೆ ಕಿಡ್ನಿದಾನ ಮಾಡಿದ ವೈದ್ಯೆ! ಬೆಂಗಳೂರಿನ ʼರಿಯಲ್‌ ಹಿರೋʼ ಕಥೆ

ನಮ್ಮವರೇ ನಮ್ಮ ಕಷ್ಟಕಾಲದಲ್ಲಿ ಆಗದೇ ಇರುವ ಈ ದಿನಗಳಲ್ಲಿ ಬೆಂಗಳೂರಿನ ವೈದ್ಯರೊಬ್ಬರು ತನ್ನ ವೃತ್ತಿಯ ವ್ಯಾಪಿಯನ್ನು ಬಿಟ್ಟು ಅಪರೊಪದ ಕಾರ್ಯವೊಂದನ್ನು ಮಾಡಿದ್ದಾರೆ. ಹೌದು ಬೆಂಗಳೂರಿನ ಮಣಿಪಾಲ್‌ ಆಸ್ಪತ್ರೆಯಲ್ಲಿ ವೈದ್ಯೆ

14 Feb 2026 12:01 pm
ಪುಲ್ವಾಮಾ ದಾಳಿ ಬಳಿಕ ಭಾರತೀಯ ಸೇನೆ ಹೇಗೆಲ್ಲ ಅಲರ್ಟ್ ಆಗಿದೆ ? 7 ಪ್ರಮುಖ ನಿರ್ಧಾರಗಳು ಇವು..

ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ 2019ರಲ್ಲಿ ಭಾರತೀಯ ಸೇನಾ ಯೋಧರಿದ್ದ ವಾಹನದ ಮೇಲೆ ನಡೆದಿದ್ದ ಆತ್ಮಾಹುತಿ ಬಾಂಬ್ ದಾಳಿಯಲ್ಲಿ 40 ಯೋಧರು ಬಲಿಯಾದ ಕರಾಳ ದುರಂತಕ್ಕೆ ಫೆ.14ಕ್ಕೆ 7 ವರ್ಷ ತುಂಬಿದೆ. ಈ ದಾಳಿಗೆ ಭಾರತ ಪ್ರತೀಕಾರ

14 Feb 2026 10:54 am
ವೈಭವೋಪೇತವಾಗಿ ನಡೆದ ಲಹರಿ ವೇಲು ಮಗನ ವಿವಾಹ ಮಹೋತ್ಸವ

ವೈಭವೋಪೇತವಾಗಿ ನಡೆದ ಲಹರಿ ವೇಲು ಮಗನ ವಿವಾಹ ಮಹೋತ್ಸವ

14 Feb 2026 10:02 am
ಜೈಲಿನಲ್ಲಿ ಸೂಕ್ತ ವ್ಯವಸ್ಥೆಯಿಲ್ಲದೆ ಕಣ್ಣು ಕಳೆದುಕೊಂಡ ಇಮ್ರಾನ್‌ ಖಾನ್‌! ಶೀಘ್ರವೇ ಇಸ್ಲಾಮಾಬಾದ್‌ ಜೈಲಿಗೆ ಸ್ಥಳಾಂತರಿಸುತ್ತೇವೆ ಎಂದ ಪಾಕ್‌ ಸಚಿವ

ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ಅವರನ್ನು ಜೈಲಿನಲ್ಲಿ ಹಿಂಸಿಸಲಾಗುತ್ತಿದ್ದು, ಅವರು ತಮ್ಮ ಕಣ್ಣು ದೃಷ್ಠಿ ಕಳೆದುಕೊಂಡಿದ್ದಾರೆ ಎಂಬ ಸುದ್ದಿಗಳು ಹರಡಿದ ಬೆನ್ನಲ್ಲೆ, ಅವರನ್ನು ಇನ್ನೆರಡು ತಿಂಗಳಿನಲ್ಲಿ ಅದಿಯ

14 Feb 2026 9:33 am
ಪ್ರೇಮಿಗಳಿಗೆ ಶ್ರೀರಾಮ ಸೇನೆ ಎಚ್ಚರಿಕೆ! ಪ್ರೇಮಿಗಳ ಹೆತ್ತವರಿಗೆ ಮಾಹಿತಿ ನೀಡುತ್ತೇವೆ ಎಂದ ಉಡುಪಿ ಜಿಲ್ಲಾ ಘಟಕ

ಮಾಲ್, ಪಾರ್ಕ್, ಪ್ರೇಕ್ಷಣಿಯ ಸಾರ್ವಜನಿಕ ಸ್ಥಳಗಳಲ್ಲಿ ಕೈ ಕೈ ಹಿಡಿದು ಓಡಾಡುವ ಪ್ರೇಮಿಗಳಿಗೆ ಶ್ರೀರಾಮ ಸೇನೆ ಉಡುಪಿ ಜಿಲ್ಲಾ ಘಟಕವು ಎಚ್ಚರಿಕೆ ನೀಡಿದ್ದು, ಹೆತ್ತವರಿಗೆ-ಪೊಲೀಸರಿಗೆ ತಿಳಿಸುವ ಬಗ್ಗೆ ಎಚ್ಚರಿಕೆ ನೀಡಿದ್ದಾರೆ.

14 Feb 2026 9:09 am
’ಶಿವರಾತ್ರಿ ನಂತರ ಎಲ್ಲವೂ ಶುಭವಾಗಲಿದೆ’ : ಶಿವನ ಮೇಲೆ ಎಲ್ಲಾ ಭಾರ ಹಾಕಿದ ಡಿಕೆ ಶಿವಕುಮಾರ್

DCM DK Shivakumar and Maha Shivaratri : ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ನೊಣವಿನಕೆರೆ ಸೋಮೇಕಟ್ಟೆ ಶ್ರೀ ಕಾಡ ಸಿದ್ದೇಶ್ವರ ಮಠದ ಅಜ್ಜಯ್ಯನ ಜಾತ್ರಾ ಮಹೋತ್ಸವದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಪಾಲ್ಗೊಂಡಿದ್ದರು. ಆವೇಳೆ ಮಾತನಾಡಿದ ಡಿಕೆಶಿ, ಶಿ

14 Feb 2026 8:35 am