SENSEX
NIFTY
GOLD
USD/INR

Weather

23    C
...
ಬೆಂಗಳೂರಿನಲ್ಲಿ ಆಸ್ತಿ ತೆರಿಗೆ ಬಾಕಿದಾರರಿಗೆ ಅಂತಿಮ ಅವಕಾಶ; ಮತ್ತೂ ಕಟ್ಟದೇ ಹೋದಲ್ಲಿ ಜಿಬಿಎನಿಂದ ಮುಟ್ಟುಗೋಲು ಖಚಿತ

ಆಸ್ತಿ ತೆರಿಗೆ ಬಾಕಿದಾರರಿಗೆ ಬಾಕಿ ಪಾವತಿಸಲುಗ್ರೇಟರ್‌ ಬೆಂಗಳೂರು ಪ್ರಾಧಿಕಾರವು (GBA) ಅಂತಿಮವಾಗಿ ಒಂದು ತಿಂಗಳ ಕಾಲಾವಕಾಶ ನೀಡಿದೆ. ಈ ಅವಧಿಯಲ್ಲೂ ತೆರಿಗೆ ಪಾವತಿಸದಿದ್ದಲ್ಲಿ ಆಸ್ತಿ ಮುಟ್ಟುಗೋಲು ಹಾಕಿಕೊಂಡು ಹರಾಜು ಹಾಕಲ

23 Mar 2026 11:25 pm
ಬೆಂಗಳೂರು ಟ್ರಾಫಿಕ್ ನಿಂದ ಪಾರಾಗಲು ಸಂಜೆ ಆಫೀಸಿನಿಂದ ಮನೆಗೆ ಕಾಲ್ನಡಿಗೆ; ಎಷ್ಟೆಲ್ಲಾ ಲಾಭ ಎಂದ ಯುವತಿಯ ವಿಡಿಯೋ ವೈರಲ್!

Bengaluru Traffic- ಬೆಂಗಳೂರಿನ ಟ್ರಾಫಿಕ್‌ನಿಂದ ತಪ್ಪಿಸಿಕೊಳ್ಳುವ ಸಲುವಾಗಿ ಯುವತಿಯೊಬ್ಬಳು ಕಚೇರಿಯಿಂದ 2.7 ಕಿಮೀ ದೂರ ಇರುವ ತನ್ನ ಮನೆಗೆ ನಿರಂತರ ಎರಡು ವಾರಗಳ ಕಾಲ ನಡೆದುಕೊಂಡು ಹೋಗಿ ಗಮನ ಸೆಳೆದಿದ್ದಾರೆ. ಅವರ ವಿಡಿಯೋ ಇದೀಗ ಸಾಮಾಜಿಕ

23 Mar 2026 11:11 pm
Middle East Conflict- `ಮಾತುಕತೆ ನಡೆಸಲು ಅನೇಕ ಇರಾನ್ ನಾಯಕರಿಂದ ದುಂಬಾಲು': ಡೊನಾಲ್ಡ್ ಟ್ರಂಪ್ ಈಗ ಹೇಳಿದ್ದೇನು?

ಇರಾನ್ ವಿರುದ್ಧ ಡೊನಾಲ್ಡ್ ಟ್ರಂಪ್ ಅವರು 5 ದಿನಗಳ ಯುದ್ಧವಿರಾಮ ಘೋಷಿಸಿದ ಬಳಿಕ ಇರಾನ್ ನ ಮಧ್ಯಮಗಳು ಅಮೆರಿಕ ಯಾವ ಇರಾನ್ ಜೊತೆ ಮಾತುಕತೆಯನ್ನೇ ನಡೆಸಿಲ್ಲ ಎಂದು ವರದಿ ಮಾಡಿದ್ದವು. ಇದರ ಬೆನ್ನಲ್ಲೇ ಸುದ್ದಿಗಾರರೊಂದಿಗೆ ಮಾತನ

23 Mar 2026 9:22 pm
ದಾವಣಗೆರೆ ದಕ್ಷಿಣ: 38 ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ; 23 ಮುಸ್ಲಿಮರು ಸ್ಪರ್ಧೆ! ಶಾಮನೂರು ಕುಟುಂಬಕ್ಕೆ ಸವಾಲ್

ಕರ್ನಾಟಕ ಉಪ ಚುನಾವಣೆ ನಾಮಪತ್ರ ಸಲ್ಲಿಕೆ ಸೋಮವಾರ ಮುಕ್ತಾಯಗೊಂಡಿದೆ. 38 ಅಭ್ಯರ್ಥಿಗಳು ದಾವಣಗೆರೆ ದಕ್ಷಿಣದಿಂದ ಸ್ಪರ್ಧೆಗೆ ಮುಂದಾಗಿದ್ದಾರೆ. ಕಾಂಗ್ರೆಸ್‌ ಟಿಕೆಟ್‌ ಸಿಕ್ಕಿಲ್ಲ ಎಂಬ ಬೇಸರದಲ್ಲಿರುವ ಅಲ್ಪಸಂಖ್ಯಾತ ಸಮುದಾಯ

23 Mar 2026 8:53 pm
`ಹಾಗಿದ್ರೆ ದೇವಸ್ಥಾನಕ್ಕೆ ಹೋಗುವುದು ಕೆಟ್ಟದ್ದೇ?': ಕೀರ್ತಿ ಆಜಾದ್ ಟೀಕೆಗೆ ಅಕ್ಷರ್ ಪಟೇಲ್ ತಿರುಗೇಟು

Axar Patel Vs Kirti Azad- 2026ರ ಟಿ20 ವಿಶ್ವಕಪ್ ಟ್ರೋಫಿಯನ್ನು ಅಹಮದಾಬಾದ್‌ನ ಆಂಜನೇಯ ಮಂದಿರಕ್ಕೆ ಕೊಂಡೊಯ್ದಿದ್ದನ್ನು ಟೀಕಿಸಿದ ಮಾಜಿ ಕ್ರಿಕೆಟಿಗ ಕೀರ್ತಿ ಆಜಾದ್ ಅವರಿಗೆ ಇದೀಗ ದಿಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ಅಕ್ಷರ್ ಪಟೇಲ್ ತಿರುಗೇಟು

23 Mar 2026 8:15 pm
Tamilnadu election: NDA ಸೀಟು ಹಂಚಿಕೆ ಅಂತಿಮ - ಬಿಜೆಪಿಗೆ ಸಿಕ್ಕಿದ್ದು 27 ಕ್ಷೇತ್ರಗಳು! ಎಐಎಡಿಎಂಕೆ 178 ಕಡೆ ಸ್ಪರ್ಧೆ

ಏಪ್ರಿಲ್‌ನಲ್ಲಿ ನಡೆಯಲಿರುವ ತಮಿಳುನಾಡು ಚುನಾವಣೆ ಎನ್‌ಡಿಎ ಮತ ಕ್ಷೇತ್ರಗಳ ಹಂಚಿಕೆಯು ಸೋಮವಾರ ಅಂತಿಮ ಆಗಿದೆ. ಬಿಜೆಪಿ ಪಾಲಿಗೆ 27 ಸ್ಥಾನಗಳು ಸಿಕ್ಕಿವೆ. ಎಐಎಡಿಎಂಕೆ 178 ಸ್ಥಾನಗಳಲ್ಲಿ ಸ್ಪರ್ಧಿಸಲು ನಿರ್ಧರಿಸಿದೆ. ಇನ್ನು ಚು

23 Mar 2026 7:28 pm
ಮನಸ್ಸಿನ ನೆಮ್ಮದಿಗೆ 3 ಮಾರ್ಗಗಳು| ಒತ್ತಡ ಕಡಿಮೆ ಮಾಡೋದು ಹೇಗೆ? Dr.Manasvi

ಮನಸ್ಸಿನ ನೆಮ್ಮದಿಗೆ 3 ಮಾರ್ಗಗಳು| ಒತ್ತಡ ಕಡಿಮೆ ಮಾಡೋದು ಹೇಗೆ? Dr.Manasvi

23 Mar 2026 6:49 pm
ಆಗಸದಿಂದ ಬೀಳುತ್ತಿವೆ ರಾಕೆಟ್ ತುಣುಕುಗಳು: ಎಸ್ಐಟಿವಿಸಿ ಅಂದರೇನು? ನಾವು ಆತಂಕಿತರಾಗಬೇಕೇ?

Importance Of SITVC- ತಮಿಳುನಾಡಿನ ತೊಂಡಿ ಕರಾವಳಿಯಲ್ಲಿ ಇತ್ತೀಚೆಗೆ ಪತ್ತೆಯಾದ ವಿಚಿತ್ರ ಲೋಹದ ವಸ್ತುವನ್ನು ನೋಡಿ ಸ್ಥಳೀಯ ನಾಗರಿಕರು ಆತಂಕಿತಗೊಂಡಿದ್ದರು. ಇದು ಯಾವುದಾದರೂ ಕ್ಷಿಪಣಿಯಾಗಿರಬಹುದೇ ಎಂಬ ಅನುಮಾನ ಹುಟ್ಟಿಕೊಂಡದ್ದೇ ಇದಕ

23 Mar 2026 6:40 pm
ಇವಿಎಂ ಬೇಡ ಬ್ಯಾಲೆಟ್ ಬೇಕು! ಸದನದಲ್ಲಿ ಆಡಳಿತ ಹಾಗೂ ವಿಪಕ್ಷ ತೀವ್ರ ಜಟಾಪಟಿ, ಮಸೂದೆ ವಿರೋಧಿಸಿ ಸಭಾತ್ಯಾಗ

ಬ್ಯಾಲೆಟ್‌ ಪೇಪರ್ ನಲ್ಲಿ ಯಾರು ಕದ್ದಿದ್ದಾರೆ ಎಂಬುವುದು ಗೊತ್ತಾಗುತ್ತದೆ. ಆದರೆ ಇವಿಎಂ ನಲ್ಲಿ ಅದೂ ಗೊತ್ತಾಗುವುದಿಲ್ಲ ಪ್ರಜಾಪ್ರಭತ್ವ ವ್ಯವಸ್ಥೆಗೆ ಇದು ಅನಿವಾರ್ಯವಾಗಿದೆ. ಅಳಂದದಲ್ಲಿ ಮತಕಳ್ಳತನ ಈಗಾಗಲೇ ಸಾಬೀತಾಗಿದೆ

23 Mar 2026 6:28 pm
Karnataka Weather: ಗುಡುಗು ಸಹಿತ ಮಳೆ - ರಾಜ್ಯದ 10 ಕ್ಕೂ ಅಧಿಕ ಜಿಲ್ಲೆಗಳಿಗೆ ಹವಾಮಾನ ಇಲಾಖೆ ಅಲರ್ಟ್‌

ಟ್ರಫ್‌ ಹಿನೆಲೆ ಕರ್ನಾಟಕದಲ್ಲಿ ಮುಂದಿನ 5 ದಿನ ಮಳೆಯಾಗಲಿದೆ. ಸೋಮವಾರ ರಾತ್ರಿ 10 ಕ್ಕೂ ಅಧಿಕ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಇನ್ನು ರಾಜ್ಯದಲ್ಲಿ ಬೇಸಿಗೆ ಬಿಸಿ ಮುಂದುವರೆದಿದ್ದು, ಹ

23 Mar 2026 5:59 pm
IPL 2026- ಮತ್ತದೇ ಧೋನಿ ನಿವೃತ್ತಿ ಪ್ರಶ್ನೆ; ತನ್ನ ಫಿಟ್ನೆಸ್ ಬಗ್ಗೆ ಕ್ಯಾಪ್ಟನ್ ಕೂಲ್ ನೀಡಿದ ಪ್ರತಿಕ್ರಿಯೆಯಲ್ಲೇ ಇತ್ತು ಉತ್ತರ!

MSD retirement Rumours- ಕಳೆದ ಆರು ವರ್ಷಗಳಿಂದಲೂ ಮಹೇಂದ್ರ ಸಿಂಗ್ ಧೋನಿ ಅವರ ನಿವೃತ್ತಿಯ ಕುರಿತಾಗಿ ಚರ್ಚೆ ನಡೆಯುತ್ತಲೇ ಇದೆ. ಈ ಬಾರಿಯೂ ಈ ಬಗ್ಗೆ ಪ್ರಶ್ನೆ ಎದ್ದಿದ್ದು ಈ ಬಾರಿ ಅವರು ನೀಡಿರುವ ಉತ್ತರ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಅಭಿಮಾ

23 Mar 2026 5:53 pm
ದಾವಣಗೆರೆ ದಕ್ಷಿಣ: ಗದ್ದಲಕಷ್ಟೇ ಸೀಮಿತವಾಗುತ್ತಾ ‘ಮುಸ್ಲಿಂ’ ಬಂಡಾಯ! ಶಾಮನೂರು ಕೋಟೆ ಉರುಳಿಸುವುದು ಸುಲಭವಲ್ಲ

ದಾವಣಗೆರೆ ದಕ್ಷಿಣದಲ್ಲಿ ಕೇವಲ ಗದ್ದಲಕಷ್ಟೇ ಸೀಮಿತವಾಗುತ್ತಾ ‘ಮುಸ್ಲಿಂ’ ಬಂಡಾಯ ಎಂಬ ಪ್ರಶ್ನೆ ಉದ್ಭವಿಸಿದೆ. ಜಿಲ್ಲೆಯಲ್ಲಿ ಶಾಮನೂರು ಕೋಟೆ ಉರುಳಿಸುವುದು ಸುಲಭವಲ್ಲ ಎಂಬ ಪರಿಸ್ಥಿತಿ ಇದೆ. ಬಂಡಾಯ ಸಾರಿ ಗಮನ ಸೆಳೆದ ನಾಯಕರ

23 Mar 2026 5:35 pm
ಮತ್ತೊಂದು F-15 ಯುದ್ಧ ವಿಮಾನ ಹೊಡೆದ ಇರಾನ್‌? ಟ್ರ್ಯಾಪ್‌ನಿಂದ ಹೊರಬರಲಾಗದೇ ಒದ್ದಾಡುತ್ತಿದೆ ಅಮೆರಿಕ!

ಇಸ್ರೇಲ್‌ ಮಾತು ಕೇಳಿಕೊಂಡು ಇರಾನ್‌ ವಿರುದ್ಧದ ಸಂಘರ್ಷಕ್ಕೆ ಧುಮುಕಿದ ಅಮೆರಿಕ, ಮಧ್ಯಪ್ರಾಚ್ಯದಲ್ಲಿ ಒಂದು ರೀತಿಯ ಟ್ರ್ಯಾಪ್‌ನಲ್ಲಿ ಸಿಲುಕಿಕೊಂಡಂತೆ ಕಂಡುಬರುತ್ತಿದೆ. ಇರಾನ್‌ ಕೊಡುತ್ತಿರುವ ಹೊಡೆತಗಳಿಂದ ತತ್ತರಿಸಿರು

23 Mar 2026 5:05 pm
ಇರಾನ್‌ -US ನಡುವೆ ಮಾತುಕತೆ ಸಫಲ: 5 ದಿನಗಳ ಕದನವಿರಾಮ ಘೋಷಿಸಿದ ಡೊನಾಲ್ಡ್‌ ಟ್ರಂಪ್!

ಇರಾನ್‌ ಅಮೆರಿಕಾ ಯುದ್ದಕ್ಕೆ 5 ದಿನಗಳ ಕದನವಿರಾಮ ಘೋಷಿಸಿದ ಅಮೆರಿಕಾ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌.

23 Mar 2026 5:03 pm
ನಿಮ್ಮ ಅಸ್ತಿತ್ವಕ್ಕೆ ಧಕ್ಕೆ ತಂದುಕೊಳ್ಳಬೇಡಿ: ದಾವಣಗೆರೆ ದಕ್ಷಿಣ ಮುಸ್ಲಿಂ ಸಮುದಾಯಕ್ಕೆ ಪ್ರದೀಪ್‌ ಈಶ್ವರ್ ಕಿವಿಮಾತು

ದಾವಣಗೆರೆ ದಕ್ಷಿಣ ಮುಸ್ಲಿಂ ಸಮುದಾಯಕ್ಕೆ ಚಿಕ್ಕಬಳ್ಳಾಪುರ ಕಾಂಗ್ರೆಸ್‌ ಶಾಸಕ ಪ್ರದೀಪ್‌ ಈಶ್ವರ್ ಕಿವಿಮಾತು ಹೇಳಿದ್ದಾರೆ. ಯಾವುದೋ ಅಸಮಾಧಾನಕ್ಕೆ ಬಿಜೆಪಿಗೆ ಮತ ಹಾಕಿ ನಿಮ್ಮ ಅಸ್ತಿತ್ವಕ್ಕೆ ಧಕ್ಕೆ ತಂದುಕೊಳ್ಳಬೇಡಿ ಎಂದ

23 Mar 2026 4:34 pm
ದೇವೇಗೌಡರ ಕುಟುಂಬ ಪಾಪದ ಕೆಲಸ ಮಾಡಿಲ್ಲ, 2028 ರಲ್ಲಿ ನಮ್ಮ ಶಕ್ತಿ ತೋರಿಸ್ತೇವೆ! ಸದನದಲ್ಲಿ ಎಚ್ ಡಿ ರೇವಣ್ಣ ಗುಡುಗು

ಜಿ ಪರಮೇಶ್ವರ್ ಅವರು ಮುಖ್ಯಮಂತ್ರಿ ಅಂತಾ ಸುದ್ದಿ ಓಡಾಡುತ್ತಿತ್ತು. ಅವರಿಗೆ ಏನಾದರೂ ಮುಖ್ಯಮಂತ್ರಿ ಕೊಡ್ತಾರೋ ಏನೋ. ಅವತ್ತು ಕುಮಾರಣ್ಣ ಪರಮೇಶ್ವರ್ ರನ್ನು ಸಿಎಂ ಮಾಡಬೇಕೆಂದು ಓಡಾಡಿದ್ರು, ಆದರೆ ಆಗಿಲ್ಲ. ಧರ್ಮಸಿಂಗ್ ಕಾಲದಲ

23 Mar 2026 4:16 pm
ನರೇಂದ್ರ ಮೋದಿ ಲೋಕಸಭೆ ಭಾಷಣ ಮುಗಿಯುತ್ತಿದ್ದಂತೇ ಹಾರ್ಮುಜ್‌ ಜಲಸಂಧಿಯಿಂದ ಭಾರತದತ್ತ ಹೊರಟ 2 ಎಲ್‌ಪಿಜಿ ಹಡಗು

ಜಾಗತಿಕ ಬಿಕ್ಕಟ್ಟಿನ ಸಂದರ್ಭದಲ್ಲಿ ಭಾರತದ ಕಾರ್ಯತಂತ್ರಗಳು ಯಶಸ್ವಿಯಾಗುತ್ತಿರುವುದನ್ನು ಜಗತ್ತು ಗಮನಿಸುತ್ತಿದೆ. ಅದೇ ರೀತಿ ಪ್ರಸ್ತುತ ಮಧ್ಯಪ್ರಾಚ್ಯ ಬಿಕ್ಕಟ್ಟಿನ ಸಂದರ್ಭದಲ್ಲೂ ಭಾರತದ ರಾಜತಾಂತ್ರಿಕ ಜಾಣ್ಮೆ ಎದ್ದು

23 Mar 2026 4:11 pm
ಮಧ್ಯಪ್ರಾಚ್ಯ ಸಂಘರ್ಷ: ಮೋದಿ ನೇತೃತ್ವದಲ್ಲಿ ಕೇಂದ್ರದ ತುರ್ತು ಸಚಿವ ಸಂಪುಟ ಸಭೆ - ಮುಖ್ಯಾಂಶಗಳು

ಭಾರತೀಯ ಸರಕು ಉತ್ತೇಜಿಸಲು ಹೊಸ ರಫ್ತು ತಾಣಗಳನ್ನು ಕಂಡುಕೊಳ್ಳಲು ಚರ್ಚೆ ನಡೆಸಲಾಗಿದೆ. ಪರಿಸ್ಥಿತಿಯನ್ನು ನಿಭಾಯಿಸಲು ಸಚಿವರು - ಇಲಾಖಾ ಕಾರ್ಯದರ್ಶಿಗಳ ತಂಡ ರಚನೆಗೆ PM ನಿರ್ದೇಶನವನ್ನು ನೀಡಿದ್ದಾರೆ. ಕೃತಕ ಅಭಾವ ಸೃಷ್ಟಿ, ದಾ

23 Mar 2026 4:01 pm
ತೈವಾನ್‌ ಜಲಪ್ರದೇಶದಲ್ಲಿ ಚೀನಾದ ಹಡಗು ಪತ್ತೆ: 24 ಗಂಟೆಯಲ್ಲಿ 2ನೇ ಘಟನೆ, ದ್ವೀಪರಾಷ್ಟ್ರದಲ್ಲಿ ಯುದ್ಧಾತಂಕ!

ತೈವಾನ್‌ ಅನ್ನು ತನ್ನ ಹಿಡಿತದಲ್ಲಿಟ್ಟುಕೊಳ್ಳಲು ಪ್ರಯತ್ನಿಸುತ್ತಿರುವ ಚೀನಾ ತೈವಾನ್‌ ಸುತ್ತಲೂ ಇರುವ ಜಲಪ್ರದೇಶದಲ್ಲಿ ತನ್ನ ನೌಕಾದಳದ ಹಡಗುಗಳನ್ನು ನಿಯೋಜನೆ ಮಾಡುತ್ತಿದೆ. ಕೇವಲ 24 ಗಂಟೆಗಳಲ್ಲಿ 2 ಬಾರಿ ಚೀನದ ಹಡಗುಗಳನ್ನ

23 Mar 2026 3:31 pm
ಗ್ರೇಟರ್‌ ಬೆಂಗಳೂರು 5 ಪಾಲಿಕೆ; 27 ವಿಧಾನಸಭಾ ಕ್ಷೇತ್ರಗಳಿಗೆ ಬಿಜೆಪಿ ಉಸ್ತುವಾರಿಗಳ ನೇಮಕ - ಸಂಪೂರ್ಣ ಪಟ್ಟಿ ಬಿಡುಗಡೆ

ಗ್ರೇಟರ್‌ ಬೆಂಗಳೂರು ಚುನಾವಣೆಯು ಇನ್ನೆರಡು ತಿಂಗಳಲ್ಲಿ ಘೋಷಣೆಯಾಗಿದೆ. ಇದಕ್ಕೆ ಬಿಜೆಪಿ ತಯಾರಿ ನಡೆಸುತ್ತಿದ್ದು, ಪಾಲಿಕೆ, ವಿಧಾನಸಭಾವಾರು ಉಸ್ತುವಾರಿಗಳ ತಂಡ ರಚನೆ ಮಾಡಿದೆ. ಜತೆಗೆ ಕೇಂದ್ರ ಸಚಿವರು, ಸಂಸದರನ್ನು ಒಳಗೊಂಡ ರ

23 Mar 2026 3:23 pm
ಯಾರಿದು ಧುರಂಧರ್ ಸಿನಿಮಾದಲ್ಲಿ ಬರುವ Gangster ಅತೀಫ್ ಅಹ್ಮದ್ : ರಾಜಕಾರಣಿಗಳಿಗೆ ಏನಿದೆ ನಂಟು, ಆಕ್ರೋಶ ಯಾಕೆ?

Dhurandhar Movie Atiq Ahmed : ಧುರಂಧರ್ ದಿ ರಿವೆಂಜ್ ಸಿನಿಮಾದಲ್ಲಿ, ಅತೀಕ್ ಅಹ್ಮದ್ ಪಾತ್ರ ಭಾರೀ ಸದ್ದನ್ನು ಮಾಡುತ್ತಿದೆ. ಈತನ ಬಗ್ಗೆ ಸಿನಿಮಾದಲ್ಲಿ ತೋರಿಸಿದ್ದಕ್ಕಾಗಿ ಕೆಲವೊಂದು ಪಾರ್ಟಿಗಳು ಆಕ್ಷೇಪ ವ್ಯಕ್ತ ಪಡಿಸಿವೆ. ಪಾಕಿಸ್ತಾನದ ಜೊತೆ

23 Mar 2026 3:22 pm
ಭಾರತಕ್ಕೆ ಏನಾಗಲ್ಲ, ಇಂತಹ ಅದೆಷ್ಟು ಬಿಕ್ಕಟ್ಟು ಎದುರಿಸಿಲ್ಲ? ಲೋಕಸಭೆಯಲ್ಲಿ ನರೇಂದ್ರ ಮೋದಿ ಭಾಷಣದ ಡಿಟೇಲ್ಸ್‌

ಅಮೆರಿಕ-ಇಸ್ರೇಲ್‌ ಮತ್ತು ಇರಾನ್‌ ನಡುವನ ಸುದೀರ್ಘ ಸಂಘರ್ಷದಿಂದಾಗಿ ಭಾರತದಲ್ಲಿ ತೈಲ ಮತ್ತು ಅನಿಲ ಬಿಕ್ಕಟ್ಟು ಸೃಷ್ಟಿಯಾಗಿದ್ದು, ಈ ಬಿಕ್ಕಟ್ಟಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಭಾರತ ನಡೆಸಿರುವ ಪ್ರಯತ್ನಗಳನ್ನು

23 Mar 2026 2:06 pm
ಮಹಿಳೆಯರ ಮೇಲೆ ಮೂಡುಬಿದಿರೆ ಸಿಐನಿಂದ ದೌರ್ಜನ್ಯ: ಪ್ರಕರಣವನ್ನು ಸಿಐಡಿ‌ ತನಿಖೆಗೆ ನೀಡಿದ ಸರ್ಕಾರ

ಮಹಿಳೆಯರ ಮೇಲೆ ಮಂಗಳೂರಿನ ಮೂಡುಬಿದಿರೆ ಪೊಲೀಸ್ ಇನ್‌ಸ್ಪೆಕ್ಟರ್ ಎಸಗಿರುವ ದೌರ್ಜನ್ಯ ಎಸಗಿರುವ ಆರೋಪದ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಿರುವುದಾಗಿ ಗೃಹ ಸಚಿವ ಡಾ. ಜಿ.ಪರಮೇಶ್ವರ ಅವರು ತಿಳಿಸಿದ್ದಾರೆ. ಅಲ್ಲದೆ, ಗೃಹ ಸಚಿ

23 Mar 2026 1:51 pm
ಸಿದ್ದರಾಮಯ್ಯ ಇನ್ನೂ ಎರಡು ಬಜೆಟ್ ಮಂಡಿಸ್ತಾರೆ! ಸದನದಲ್ಲಿ ಜಮೀರ್ ಘೋಷಣೆ

ವಿಪಕ್ಷಗಳು ಬಜೆಟ್ ಮೇಲಿನ ಚರ್ಚೆಯ ಸಂದರ್ಭದಲ್ಲಿ ಲೇವಡಿ ಮಾಡಿದಾಗ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಸಚಿವ ಜಮೀರ್ ಅಹ್ಮದ್ ಖಾನ್, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇನ್ನೂ ಎರಡು ಬಜೆಟ್‌ಗಳನ್ನು ಮಂಡಿಸುವುದು ನಿಶ್ಚಿತ ಎಂದ

23 Mar 2026 1:49 pm
ಎಚ್ಚರ! ದೇಶಾದ್ಯಂತ ವ್ಯಾಪಿಸಿದ ಪಾಕಿಸ್ತಾನದ ಗೂಢಚರ್ಯೆ ಸೈತಾನರು; ರಾಷ್ಟ್ರೀಯ ಭದ್ರತೆಗೆ ಹೊಸ ಸವಾಲು ಹೇಗೆ ಎದುರಿಸಿತ್ತದೆ ಭಾರತ?

ಎಂಜಲು ಕಾಸಿಗಾಗಿ ದೇಶದ ಸುರಕ್ಷತೆಯನ್ನೇ ಅಪಾಯಕ್ಕೆ ದೂಡುವ ದೇಶದ್ರೋಹಿಗಳು ನಮ್ಮ-ನಿಮ್ಮ ನಡುವೆಯೇ ಇರಬಹುದು. ಇದಕ್ಕೆ ಪುಷ್ಠಿ ಎಂಬಂತೆ ರಾಷ್ಟ್ರ ರಾಜಧಾನಿ ಹೊಸದಿಲ್ಲಿ ಸಮೀಪ ಪಾಕಿಸ್ತಾನದ ಪರವಾಗಿ ಬೇಹುಗಾರಿಕೆ ನಡೆಸುತ್ತಿದ

23 Mar 2026 1:19 pm
Air Canada Crash: ನ್ಯೂಯಾರ್ಕ್ ವಿಮಾನ ನಿಲ್ದಾಣದಲ್ಲಿ ತುರ್ತು ಲ್ಯಾಂಡಿಂಗ್ ವೇಳೆ ಅಗ್ನಿಶಾಮಕ ಟ್ರಕ್‌ಗೆ ಡಿಕ್ಕಿ; ವಿಮಾನ ಸಂಚಾರ ತಾತ್ಕಾಲಿಕ ಸ್ಥಗಿತ

ಕೆನಡಾದ ಮಾಂಟ್ರಿಯಲ್‌ ವಿಮಾನ ನಿಲ್ದಾಣದಿಂದ ನ್ಯೂಯಾರ್ಕ್‌ ಗೆ ಬರುತ್ತಿದ್ದ ಏರ್‌ ಕೆನಡಾ ಎಕ್ಸ್‌ಪ್ರೆಸ್ ವಿಮಾನ ನ್ಯೂಯಾರ್ಕ್‌ನ ಲಾಗಾರ್ಡಿಯಾ ವಿಮಾನ ನಿಲ್ದಾಣದಲ್ಲಿ ಎಮರ್ಜೆನ್ಸಿ ಲ್ಯಾಂಡಿಂಗ್ ವೇಳೆ ರನ್‌ ವೇಯಲ್ಲಿದ್ದ ಅ

23 Mar 2026 1:15 pm
Gold Rate Fall : ಬೆಂಗಳೂರಿನಲ್ಲಿ 24 ಕ್ಯಾರಟ್ ಹತ್ತು ಗ್ರಾಂ ಚಿನ್ನದ ಬೆಲೆ 5,950 ಇಳಿಕೆ

ಮಾರ್ಚ್ 23, 2026 ರ ಮಾರುಕಟ್ಟೆ ವರದಿಯ ಪ್ರಕಾರ, ಭಾರತದ ಪ್ರಮುಖ ನಗರಗಳಲ್ಲಿ ಚಿನ್ನ ಮತ್ತು ಬೆಳ್ಳಿಯ ದರಗಳಲ್ಲಿ ಗಣನೀಯ ಇಳಿಕೆ ಕಂಡುಬಂದಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಬೆಳವಣಿಗೆಗಳು ಮತ್ತು ಅಮೆರಿಕ-ಇರಾನ್ ನಡುವಿನ ಉದ

23 Mar 2026 1:10 pm
ರಾಜ್ಯದಲ್ಲಿ 1 ಲಕ್ಷಕ್ಕೂ ಅಧಿಕ ಸರ್ಕಾರಿ ಜಮೀನು ಗುಳುಂ! ಹಾಸನ, ಬೆಂಗಳೂರಿನಲ್ಲಿ ಅಧಿಕ

ರಾಜ್ಯದಲ್ಲಿ ಸರ್ಕಾರಿ ಭೂಮಿಯ ವ್ಯವಸ್ಥಿತ ಒತ್ತುವರಿಯು ಆತಂಕಕಾರಿ ಮಟ್ಟಕ್ಕೆ ತಲುಪಿದ್ದು, ಒಟ್ಟು 1,11,098 ಸರ್ಕಾರಿ ಸ್ವತ್ತುಗಳು ಅಕ್ರಮವಾಗಿ ಕಬಳಿಕೆಯಾಗಿವೆ. ಸುಮಾರು 1,95,021.17 ಎಕರೆಯಷ್ಟು ಬೃಹತ್ ವಿಸ್ತೀರ್ಣದ ಜಮೀನು ಪ್ರಭಾವಿಗಳ

23 Mar 2026 12:39 pm
Black Monday: ಹೋಯ್ತಲ್ಲಪ್ಪ 11 ಲಕ್ಷ ಕೋಟಿ ರೂಪಾಯಿ! ಸೆನ್ಸೆಕ್ಸ್‌ ಮತ್ತು ನಿಫ್ಟಿ ಭಾರೀ ಕುಸಿತ; ನಿಮ್ಮ ಹಣ ಹೋಗಲು 5 ಕಾರಣ

ಯುದ್ಧ ಕೇವಲ ವಿನಾಶವನ್ನು ಮಾತ್ರ ಹೊತ್ತು ತರುತ್ತದೆ. ಯುದ್ಧದಿಂದ ಕೇವಲ ನಷ್ಟ ಮಾತ್ರ ಸಂಭವಿಸುತ್ತದೆ. ಈ ಸಾರ್ವಕಾಲಿಕ ಸತ್ಯವನ್ನು ಜಗತ್ತು ಎಷ್ಟು ಬೇಗ ಅರ್ಥ ಮಾಡಿಕೊಳ್ಳುತ್ತದೆಯೋ ಅಷ್ಟು ಒಳ್ಳೆಯದು. ಏಕೆಂದರೆ ಪ್ರಸ್ತುತ ಅಮೆ

23 Mar 2026 12:20 pm
ಇರಾನ್ ಯುದ್ಧ ಸಂತ್ರಸ್ತರ ನೆರವಿಗೆ ಧಾವಿಸಿದ ಕಾಶ್ಮೀರಿಗಳು, ಪತಿಯ ಸ್ಮರಣಾರ್ಥವಿದ್ದ ಚಿನ್ನವನ್ನೇ ದಾನ ಮಾಡಿದ ಮಹಿಳೆ; ಇರಾನ್‌ನಿಂದ ಕೃತಜ್ಞತೆ!

ಯುದ್ದ ಪೀಡಿತ ಇರಾನ್‌ ನಲ್ಲಿನ ಸಂತ್ರಸ್ತರ ಬೆಂಬಲಕ್ಕೆ ಕಾಶ್ಮೀರದ ಜನತೆ ದೇಣಿಗೆ ಸಂಗ್ರಹ ಮಾಡಿದ್ದು, ನಗದು, ಚಿನ್ನ ಮತ್ತು ಇತರ ಬೆಲೆಬಾಳುವ ವಸ್ತುಗಳನ್ನು ದೇಣಿಗೆಯಾಗಿ ನೀಡಿದ್ದಾರೆ. ಈ ಕುರಿತು ತಮ್ಮ ಅಧಿಕೃತ X ಖಾತೆಯಲ್ಲಿ ಪೋ

23 Mar 2026 12:19 pm
ಒಂದೆಡೆ ಮಿತ್ರರು, ಇನ್ನೊಂದೆಡೆ ಎದುರಾಳಿಗಳು : ಇಂಡಿಯಾ ಮೈತ್ರಿಕೂಟದಿಂದ ಹೊರಬರಲು ಕಾಂಗ್ರೆಸ್’ಗೆ ಇದುವೇ ರೈಟ್ ಟೈಮ್?

Congress and INDIA Bloc parties : ಮೊದಲೇ ಇಂಡಿಯಾ ಬ್ಲಾಕ್’ನಲ್ಲಿ ಎಲ್ಲವೂ ಸರಿಯಿರಲಿಲ್ಲ. ರಾಜ್ಯಸಭಾ ಚುನಾವಣೆಯಲ್ಲಿ ಒಕ್ಕೂಟದ ಒಳಗಿನ ಭಿನ್ನಮತ ಇನ್ನಷ್ಟು ಜಗಜ್ಜಾಹೀರಾಗಿತ್ತು. ಮಿತ್ರಕೂಟ ಸದಸ್ಯ ಪಕ್ಷಗಳೇ ಕಾಂಗ್ರೆಸ್ಸಿನ ರಾಜಕಾರಣವನ್ನು ಪ್

23 Mar 2026 11:48 am
ಯಾದಗಿರಿ : ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣ !

ಇನ್ನೂ ಮಾರ್ಚ್ ತಿಂಗಳು ಮುಗಿದಿಲ್ಲ. ಆದರೆ, ಈಗಾಗಲೇ ಅನೇಕ ಕಡೆಗಳಲ್ಲಿನೀರಿನ ಸಮಸ್ಯೆ ಗಂಭೀರತೆ ಪಡೆದುಕೊಳ್ಳುತ್ತಿದೆ. ಏಪ್ರೀಲ್‌ ಹಾಗೂ ಮೇ ತಿಂಗಳಲ್ಲಿಇನ್ನಷ್ಟು ಸಂಕಷ್ಟ ಜನರು ಎದುರಿಸಬೇಕಾಗಲಿದೆ ಎಂಬ ಭೀತಿಯೂ ಇದೆ. ಜನರ ಕಷ

23 Mar 2026 11:26 am
LPG ಬಿಕ್ಕಟ್ಟು: ಬೆಂಗಳೂರಿನ ಪಿಜಿಗಳಿಗೆ ದಿನಕ್ಕೆ 500 ಸಿಲಿಂಡರ್‌ ಪೂರೈಸಿ ಎಂದು PG ಮಾಲೀಕರ ಸಂಘದಿಂದ ಸರ್ಕಾರಕ್ಕೆ ಒತ್ತಾಯ

ದೇಶದಲ್ಲಿ LPG ಬಿಕ್ಕಟ್ಟಿನಿಂದಾಗಿ ಸಂಕಷ್ಟ ಎದುರಿಸುತ್ತಿರುವ ಬೆಂಗಳೂರಿನ PGಗಳಿಗೆ ಪ್ರತಿದಿನ ಕನಿಷ್ಠ 500 ಎಲ್‌ಪಿಜಿ ಸಿಲಿಂಡರ್‌ಗಳನ್ನು ನೀಡುವಂತೆ ಸರ್ಕಾರವನ್ನು ಒತ್ತಾಯಿಸಲು ಪಿಜಿ ಮಾಲೀಕರ ಕಲ್ಯಾಣ ಸಂಘದ ಒಕ್ಕೂಟ ಸಭೆ ನಡೆಸ

23 Mar 2026 11:19 am
Shaheed Diwas 2026: ಭಗತ್‌ ಸಿಂಗ್‌ ಅಮರ್‌ ರಹೇ! ಹುತಾತ್ಮ ಕ್ರಾಂತಿಕಾರಿಗಳಿಗೆ ನರೇಂದ್ರ ಮೋದಿ ಶ್ರದ್ಧಾಂಜಲಿ

ಇಂದು (ಮಾ.23-ಸೋಮವಾರ) ಭಾರತ ಮಾತೆಯನ್ನು ದಾಸ್ಯದ ಸಂಕೋಲೆಯಿಂದ ಬಿಡಿಸಲು ಹೋರಾಡಿದ ವೀರ ಕ್ರಾಂತಿಕಾರಿಗಳಾದ ಭಗತ್‌ ಸಿಂಗ್‌, ಸುಖ್‌ದೇವ್‌ ಮತ್ತು ರಾಜಗುರು ಅವರು ಹುತಾತ್ಮರಾದ ದಿನ. 23 ಮಾರ್ಚ್‌, 1931ರಂದು ಬ್ರಿಟಿಷ್‌ ಆಡಳಿತ ಭಾರತಾಂ

23 Mar 2026 11:15 am
ಬೆಂಗಳೂರು -ಮೈಸೂರು ಹೆದ್ದಾರಿಯಲ್ಲಿ ಭೀಕರ ಅಪಘಾತ: ಡಿವೈಡರ್‌ಗೆ ಬಸ್‌ ಡಿಕ್ಕಿ – ನಾಲ್ವರು ಸಾವು

ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸೋಮವಾರ ಮುಂಜಾನೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ನಾಲ್ವರು ಪ್ರಯಾಣಿಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ವಾರದ ಮೊದಲ ದಿನವೇ ನಡೆದ ಈ ಭೀಕರ ದುರಂತವು ಹೆದ್ದಾರಿ ಪ್ರಯಾಣ

23 Mar 2026 11:00 am
ಧುರಂಧರ್ : ಸೂಕ್ಷ್ಮವಾದ ’ನಯಾ ಭಾರತ್’ ಸಂದೇಶ ಮತ್ತು ಸಮಾಜದಲ್ಲಿ ರಾಷ್ಟ್ರೀಯತೆ ಜಾಗೃತಗೊಳಿಸುವ ಸಿನಿಮಾ

Aditya Dhar Dhurandhar movie impact : ಆದಿತ್ಯ ಧರ್ ನಿರ್ದೇಶನದ ಧುರಂಧರ್ ಸಿನಿಮಾದ ಎರಡನೇ ಪಾರ್ಟ್ ಬಿಡುಗಡೆಗೊಂಡಿದೆ. ಭಾರೀ ಹೈಪ್ ಹುಟ್ಟುಹಾಕಿದ್ದ ಈ ಸಿನಿಮಾ ನಿರೀಕ್ಷೆಯಂತೆ ಬಾಕ್ಸಾಫೀಸ್’ ಅನ್ನು ಸೂರೆ ಹೊಡೆಯುತ್ತಿದೆ. ಚಿತ್ರ ನೋಡಿ ಹೊರಬರುವ ಪ

23 Mar 2026 10:44 am
LPG ಮೇಲಿನ ಅವಲಂಬನೆ ತಗ್ಗಿಸಲು PNG ಅಳವಡಿಕೆಗೆ ಕೇಂದ್ರದಿಂದ ಒತ್ತು: ವಾಣಿಜ್ಯ ಬಳಕೆ ಸಿಲಿಂಡರ್‌ ಪೂರೈಕೆಯಲ್ಲಿ 20% ಹೆಚ್ಚಳ

ಮಧ್ಯಪ್ರಾಚ್ಯದಲ್ಲಿನ ಯುದ್ದದಿಂದಾಗಿ ದೇಶದಲ್ಲಿ ಎದುರಾದ LPG ಬಿಕ್ಕಟ್ಟಿನ ನಡುವೆ PNG ಅಳವಡಿಕೆಯನ್ನು ಉತ್ತೇಜಿಸುವ ಮೂಲಕ ಭವಿಷ್ಯದಲ್ಲಿ ಇಂಧನ ಅನಿಶ್ಚಿತತೆ ಉಂಟಾಗದಂತೆ ಅನಿಲ ವಿತರಣಾ ಜಾಲ ಸುಗಮಗೊಳಿಸಲು ಸರ್ಕಾರ ಕ್ರಮಕೈಗೊಂಡ

23 Mar 2026 10:26 am
ಹುಬ್ಬಳ್ಳಿ ಧಾರವಾಡ : ಹೊಸೂರು ಫಲಾನುಭವಿಗಳಿಗೆ ಇನ್ನೂ ಸಿಗದ ಮನೆ ಭಾಗ್ಯ

ಹೊಸೂರಿನ ವಸತಿ ಸಮುಚ್ಛಯದ ಮನೆಗಳ ಹಸ್ತಾಂತರ ಪ್ರಕ್ರಿಯೆಯು ದಸರಾ, ಸಂಕ್ರಾಂತಿ ಮತ್ತು ಯುಗಾದಿಯಂತಹ ಪ್ರಮುಖ ಹಬ್ಬಗಳು ಕಳೆದರೂ ಪೂರ್ಣಗೊಳ್ಳದೆ ವಿಳಂಬವಾಗುತ್ತಿದೆ. ಪ್ರತಿ ಹಬ್ಬದ ಸಂದರ್ಭದಲ್ಲೂ ಮನೆಗಳನ್ನು ಹಸ್ತಾಂತರಿಸುವ

23 Mar 2026 9:56 am
ಹಠ ಹಿಡಿದು ಕಾಂಗ್ರೆಸ್ ಟಿಕೆಟ್ ಪಡೆದ ಶಾಮನೂರು ಕುಟುಂಬ: ದಾವಣಗೆರೆಯಲ್ಲಿ ಜಾತಿ ಸಮೀಕರಣದ ಲೆಕ್ಕಚಾರ ಏನು?

Davanagere South By Election : ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಕಾಂಗ್ರೆಸ್ ಟಿಕೆಟ್ ಯಾರಿಗೆ ಸಿಗಬಹುದು ಎನ್ನುವ ಕುತೂಹಲಕ್ಕೆ ತೆರೆಬಿದ್ದಿದೆ. ಟಿಕೆಟ್ ನಮ್ಮ ಕುಟುಂಬಕ್ಕೇ ಬೇಕು ಎನ್ನುವ ಶಾಮನೂರು ಶಿವಶಂಕರಪ್ಪನವರ ಪ

23 Mar 2026 9:24 am
ಮೈಸೂರು ; ಬಾಂಬ್ ಬೆದರಿಕೆ ಪತ್ತೆ ಕಗ್ಗಂಟು

Gemini saidಹಿಂದೆ ಕಚೇರಿಗಳಿಗೆ ಕರೆ ಮಾಡುವ ಮೂಲಕ ಕೇಳಿಬರುತ್ತಿದ್ದ ಬಾಂಬ್ ಬೆದರಿಕೆಗಳು ಈಗ ಇ-ಮೇಲ್ ಸಂದೇಶಗಳ ರೂಪ ಪಡೆದುಕೊಳ್ಳುತ್ತಿವೆ. ಇಂತಹ ಹುಸಿ ಬೆದರಿಕೆ ಸಂದೇಶಗಳನ್ನು ಕಳುಹಿಸುವವರನ್ನು ಪತ್ತೆಹಚ್ಚುವುದು ಸದ್ಯ ಪೊಲೀಸ್ ಇ

23 Mar 2026 9:14 am
ಕಾರು ಡ್ರಿಪ್ಟಿಂಗ್‌ ಪುಂಡಾಟ : ಮುತ್ತಪ್ಪ ರೈ ಪುತ್ರನಿಗೆ ನೋಟಿಸ್‌, ವಿಚಾರಣೆಗೆ ಬರುವಂತೆ ಸೂಚನೆ

ಬೆಂಗಳೂರಿನ ಮಹಾತ್ಮ ಗಾಂಧಿ ರಸ್ತೆಯ ಅನಿಲ್ ಕುಂಬ್ಳೆ ವೃತ್ತದ ಬಳಿ ಲ್ಯಾಂಬೋರ್ಗಿನಿ ಕಾರಿನಲ್ಲಿ ಅಪಾಯಕಾರಿಯಾಗಿ ಡ್ರಿಫ್ಟಿಂಗ್ ಮಾಡುವ ಮೂಲಕ ಸಾರ್ವಜನಿಕರಿಗೆ ಆತಂಕ ಮೂಡಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಬ್ಬನ್‌ಪಾರ್

23 Mar 2026 8:37 am
ಉತ್ತರ ಮಲಬಾರಿನ ವಿದ್ಯುತ್‌ ಸಮಸ್ಯೆಗೆ ಪರಿಹಾರ ; ಉಡುಪಿ-ಕರಿಂದಳಂ ವಿದ್ಯುತ್‌ ಕಾರಿಡಾರ್‌ ಸಿದ್ಧ

ಉತ್ತರ ಮಲಬಾರಿನ ವಿದ್ಯುತ್‌ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಲಿರುವ ಉಡುಪಿ-ಕರಿಂದಳಂ 400 ಕೆವಿ ವಿದ್ಯುತ್‌ ಮಾರ್ಗದ ನಿರ್ಮಾಣವು ಜಿಲ್ಲೆಯಲ್ಲಿ ಅಂತಿಮ ಹಂತಕ್ಕೆ ತಲುಪಿದ್ದು, ಒಟ್ಟು 47 ಕಿ.ಮೀ. ವ್ಯಾಪ್ತಿಯಲ್ಲಿ ಈಗಾಗಲೇ 35 ಕಿ.ಮೀ. ತ

23 Mar 2026 7:14 am
ದ್ರಾಕ್ಷಿ ಬೆಳೆಗಾರರ ಕನಸು ಛಿದ್ರಗೊಳಿಸಿದ ಆಲಿಕಲ್ಲು; ಬೇಸಿಗೆ ದಿಢೀರ್‌ ಮಳೆಯಿಂದ ಭಾರಿ ಬೆಳೆ ನಷ್ಟ

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಬಿದ್ದ ಆಲಿಕಲ್ಲುಮಳೆಯಿಂದ 142 ಹೆಕ್ಟೇರ್‌ಗೂ ಹೆಚ್ಚು ಪ್ರದೇಶದಲ್ಲಿ ಬೆಳೆದಿದ್ದ ನಾನಾ ಬೆಳೆಗಳಿಗೆ ಹಾನಿಯಾಗಿದೆ. ಅದರಲ್ಲೂ ದ್ರಾಕ್ಷಿ ಬೆಳೆಯದ್ದೇ ಸಿಂಹಪಾಲು. 142 ಹೆಕ್ಟೇರ್‌ ಪೈಕಿ 55 ಹೆಕ್

23 Mar 2026 6:30 am
ಮಾಲೂರಿಗೆ ಮಾರ್ಕಂಡೇಯ ಡ್ಯಾಂ ನೀರು? ರೈತರಿಗೆ ಆಗಲಿದೆ ಅನ್ಯಾಯ

ಕೋಲಾರದ ಮಿನಿ ಕೆಆರ್‌ಎಸ್‌ ಎಂದೇ ಖ್ಯಾತಿ ಪಡೆದಿರುವ ಮಾರ್ಕಂಡೇಯ ಡ್ಯಾಂ ನೀರನ್ನು ಮಾಲೂರು ತಾಲೂಕಿಗೆ ಕುಡಿಯಲು ಪೂರೈಸಲು ಸಿದ್ಧತೆ ನಡೆಯುತ್ತಿದೆ. ಅದು ನಡೆದಿದ್ದೇ ಆದರೆ ಡ್ಯಾಂ ನಿರ್ಮಾಣಕ್ಕೆ ವಂತಿಕೆ ನೀಡಿದ್ದ ರೈತರಿಗೆ

23 Mar 2026 5:47 am
Middle East Conflict- ಭಾರತದ ರಸಗೊಬ್ಬರ ಕಾರ್ಖಾನೆಗೂ ತಟ್ಟಿದ ಯುದ್ಧದ ಬಿಸಿ; ಯೂರಿಯಾ ಉತ್ಪಾದನೆಯಲ್ಲಿ ಕುಸಿತ

Urea Fertilizer Problem- ಹರ್ಮುಜ್ ಜಲಸಂಧಿಯ ಮೇಲಿನ ನಿರ್ಬಂಧದಿಂದಾಗಿ ಇಂಧನ ಪೂರೈಕೆಯಲ್ಲಿ ವ್ಯತ್ಯಯವಾಗಿರುವುದು ಭಾರತದ ರಸಗೊಬ್ಬರ ಉತ್ಪಾದನೆಯ ಮೇಲೂ ಪರಿಣಾಮ ಬೀರಿದೆ. ದೇಶದ ಯೂರಿಯಾ ಉತ್ಪಾದನೆ ಅರ್ಧದಷ್ಟು ಇಳಿಕೆಯಾಗಿದೆ. ಮುಂಗಾರು ಹಂಗ

22 Mar 2026 10:09 pm
ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಡಾ ಅನುರಾಧ ಹೆಸರಲ್ಲಿ ವಾಟ್ಸಾಪ್ ಸಂದೇಶ ಕಳಿಸಿ ಹಣ ಸುಲಿಗೆಗೆ ಯತ್ನ!

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಈ ಹಿಂದಿನ ಜಿಲ್ಲಾಧಿಕಾರಿ ಶಿವಶಂಕರ್ ಅವರ ಹೆಸರಿನಲ್ಲಿ ವಾಟ್ಸಾಪ್ ಸಂದೇಶ ಕಳಿಸಿ ಹಣ ವಸೂಲಿಗೆ ಪ್ರಯತ್ನ ನಡೆದ ಘಟನೆ ನಿಮಗೆ ನೆನಪಿರಬಹುದು. ಇದೀಗ ಅದೇ ರೀತಿ ಜಿಲ್ಲಾಧಿಕಾರಿ ಡಾ. ಕೆ.ಎನ್. ಅನುರಾ

22 Mar 2026 9:34 pm
ಶಾಮನೂರು ಶಿವಶಂಕರಪ್ಪ ನನ್ನ ರಾಜಕೀಯ ಗುರು; ದಾವಣಗೆರೆ ಕಾಂಗ್ರೆಸ್‌ ಬಂಡಾಯ ಸ್ಪರ್ಧೆ ಖಚಿತ ಎಂದ ಸಾಧಿಕ್ ಪೈಲ್ವಾನ್!

ದಾವಣಗೆರೆ ದಕ್ಷಿಣ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ನಲ್ಲಿ ಈ ಬಂಡಾಯವು ದೊಡ್ಡ ಸಂಚಲನ ಮೂಡಿಸಿದೆ. ಸಾದಿಕ್ ಪೈಲ್ವಾನ್ ಅವರು ಕಾಂಗ್ರೆಸ್‌ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುವೆ ಎಂದಿದ್ದಾರೆ. ಇನ್ನೊಂದೆಡೆ ಮುಸ್ಲಿಂ ಸಮುದಾ

22 Mar 2026 8:13 pm
ಅಯೋಧ್ಯೆ ರಾಮ ಜನ್ಮಭೂಮಿ ಸಂಕೀರ್ಣ ಹನುಮಾನ್ ಮಂದಿರ ಸೇರಿ 6 ಉಪ ದೇಗುಲಗಳ ಮೇಲೆ ಧ್ವಜಾರೋಹಣಕ್ಕೆ ಭರದ ಸಿದ್ಧತೆ

Ayodhya Ram Mandir- ಅಯೋಧ್ಯೆಯ ರಾಮ ಜನ್ಮಭೂಮಿ ಸಂಕೀರ್ಣದಲ್ಲಿರುವ ಹನುಮಾನ್ ಮಂದಿರವೂ ಸೇರಿದಂತೆ ಒಟ್ಟು ಆರು ಉಪದೇಗುಲಗಳ ಮೇಲೆ ಧ್ವಜಾರೋಹಣಕ್ಕೆ ಸಿದ್ಧತೆ ನಡೆದಿದೆ ಎಂದು ಟ್ರಸ್ಟ್ ಕಾರ್ಯದರ್ಶಿ ಚಂಪತ್ ರಾಯ್ ತಿಳಿಸಿದ್ದಾರೆ. ಮಾರ್ಚ್ 22

22 Mar 2026 7:35 pm
Gold Rate: 20 ದಿನದಲ್ಲಿ 25 ಸಾವಿರ ರೂ. ಇಳಿಕೆಯಾದ 10 ಗ್ರಾಂ ಚಿನ್ನ! ಯುದ್ಧದಲ್ಲಿ ಬೆಲೆ ಕುಸಿತ ಇದೇ ಮೊದಲು - ಮುಂದೇನು?

ಕಳೆದ 20 ದಿನಗಳಲ್ಲಿ ಚಿನ್ನದ ದರವು ₹25 ಸಾವಿರ ಕುಸಿತವಾಗಿದೆ. ಇತಿಹಾಸವನ್ನು ತೆಗೆದು ನೋಡಿದರೆ ಯುದ್ಧದ ಸಮಯದಲ್ಲಿ ಚಿನ್ನದ ಬೆಲೆ ಯಾವತ್ತೂ ಈ ರೀತಿ ಕುಸಿದಿಲ್ಲ. ಹಾಗಾದರೆ, ಇರಾನ್ ಯುದ್ಧದ ಸಮಯದಲ್ಲಿ ದಿಢೀರನೆ ಏನಾಯ್ತು? ಚಿನ್ನದ

22 Mar 2026 7:33 pm
ಇರಾನ್‌ ಕೊಟ್ಟಿದ್ದು ಐದೇ ಐದು ಪೆಟ್ಟು: ಅಷ್ಟಕ್ಕೆ ಸುಸ್ತಾದ್ರಾ ಡೊನಾಲ್ಡ್ ಟ್ರಂಪ್?

ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧವನ್ನ ‘ಕಡಿಮೆ ಮಾಡುವ’ ಸೂಚನೆಯನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೀಡಿದ್ದಾರೆ. ಇರಾನ್ ವಿರುದ್ಧ ಹೌಹಾರುತ್ತಿದ್ದ ಡೊನಾಲ್ಡ್ ಟ್ರಂಪ್‌ ಏಕಾಏಕಿ ಹಿಂದಕ್ಕೆ ಸರಿಯುವ ಸೂಚನ

22 Mar 2026 6:51 pm
IPL 2025- ಹೀಗಿದೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸಂಭಾವ್ಯ ಇಲೆವೆನ್; ವೆಂಕಟೇಶ್ ಅಯ್ಯರ್ ಇಂಪ್ಯಾಕ್ಟ್ ಪ್ಲೇಯರ್?

ವಿಶ್ವದ ಅತ್ಯಂತ ಜನಪ್ರಿಯ ಮತ್ತು ಶ್ರೀಮಂತ ಕ್ರಿಕೆಟ್ ಲೀಗ್ ಆಗಿರುವ ಐಪಿಎಲ್ ನ 2026ರ ಸೀಸನ್ ಪ್ರಾರಂಭಕ್ಕೆ ದಿನಗಣನೆ ಪ್ರಾರಂಭ ಆಗಿದೆ. ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು(RCB) ತಂಡ ಮಾರ್ಚ್ 28ರಂದು ನಡೆಯಲಿರುವ ಉದ್ಘಾ

22 Mar 2026 6:08 pm
8931 ದಿನಗಳಷ್ಟು ಸುದೀರ್ಘ ಕಾಲ ಸರ್ಕಾರದ ಮುಖ್ಯಸ್ಥರಾಗಿ ಸೇವೆ! ಪ್ರಧಾನಿ ನರೇಂದ್ರ ಮೋದಿ ಹೊಸ ದಾಖಲೆ

ಸುದೀರ್ಘ ಕಾಲ ದೇಶದ ಪ್ರಧಾನಿ ಆದವರ ಪಟ್ಟಿಯಲ್ಲಿ 2ನೇ ಸ್ಥಾನಿಯಾಗಿರುವ ನರೇಂದ್ರ ಮೋದಿ ಅವರು ಇದೀಗ ಹೊಸ ದಾಖಲೆಯೊಂದನ್ನು ನಿರ್ಮಿಸಿದ್ದಾರೆ. ಮುಖ್ಯಮಂತ್ರಿ ಮತ್ತು ಪ್ರಧಾನಮಂತ್ರಿಯಾಗಿ ಒಟ್ಟು 8,931 ದಿನಗಳ ಕಾಲ ಸೇವೆ ಸಲ್ಲಿಸುವ

22 Mar 2026 5:10 pm
Work From Home ನಿರಾಕರಣೆಯಿಂದ ಮಗು ಸಾವು: ಉದ್ಯೋಗಿಗೆ ₹210 ಕೋಟಿ ಪರಿಹಾರ ನೀಡಲು ಕಂಪನಿಗೆ ಆದೇಶ!

ಹೈ ರಿಸ್ಕ್ ಪ್ರೆಗ್ನೆನ್ಸಿ ಅಂತ ಹೇಳಿದ್ಮೇಲೂ ಗರ್ಭಿಣಿಗೆ ಕಂಪನಿ ವರ್ಕ್ ಫ್ರಮ್ ಹೋಮ್ ಕೊಟ್ಟಿಲ್ಲ. ಬೇರೆ ವಿಧಿ ಇಲ್ಲದ ಉದ್ಯೋಗಿ ಆಫೀಸ್‌ಗೆ ಬಂದು ಕೆಲಸ ಮಾಡುತ್ತಿದ್ದರು. ಯಾವುದು ಆಗಬಾರದು ಅಂತ ಉದ್ಯೋಗಿ ಚಿಕಿತ್ಸೆ ಪಡೆಯುತ್ತ

22 Mar 2026 4:32 pm
ಡಾ ರಾಜಕುಮಾರ್, ಜಯಂತಿ ಅಭಿನಯದ ಶ್ರೀಕೃಷ್ಣದೇವರಾಯ ಚಲನಚಿತ್ರದ ಗೀತೆ ಪೋಸ್ಟ್ ಮಾಡಿದ ಮೋದಿ! ಕಾರಣವೇನು?

Chaitra Navaratri- ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಚೈತ್ರ ನವರಾತ್ರಿಯ ಸಂದರ್ಭದಲ್ಲಿ ಡಾ. ರಾಜ್‌ಕುಮಾರ್ ಅಭಿನಯದ 'ಶ್ರೀ ಕೃಷ್ಣದೇವರಾಯ' (1970) ಚಿತ್ರದ 'ಶ್ರೀ ಚಾಮುಂಡೇಶ್ವರಿ' ಭಕ್ತಿಗೀತೆಯನ್ನು ತಮ್ಮ 'ಎಕ್ಸ್' ಖಾತೆಯಲ್ಲಿ ಹಂಚಿಕೊಂಡಿ

22 Mar 2026 4:00 pm
ಮಂಡ್ಯ ಜಿಲ್ಲೆಯಲ್ಲಿ ಅಡುಗೆ ಅನಿಲ ಸಿಲಿಂಡರ್‌ಗಳ ಸಮಸ್ಯೆ, ಬುಕಿಂಗ್ ಮಾಡಿ 15 ದಿನ ಕಳೆದರೂ ಸಿಗುತ್ತಿಲ್ಲ

ಮಂಡ್ಯ ಜಿಲ್ಲೆಯಲ್ಲಿ ಅಡುಗೆ ಅನಿಲ ಸಿಲಿಂಡರ್‌ಗಳ ಕೊರತೆ ತೀವ್ರಗೊಂಡಿದ್ದು, ಪೂರೈಕೆಯಲ್ಲಿ ವ್ಯತ್ಯಯವಾಗಲ್ಲ ಎಂಬ ಜಿಲ್ಲಾಡಳಿತದ ಭರವಸೆ ಸುಳ್ಳಾಗಿದೆ. ಗ್ರಾಹಕರು ಸಿಲಿಂಡರ್ ಬುಕ್ ಮಾಡಿ ಹದಿನೈದು ದಿನ ಕಳೆದರೂ ವಿತರಣೆಯಾಗದೆ

22 Mar 2026 1:33 pm
ದಾವಣಗೆರೆ ದಕ್ಷಿಣ ಉಪ ಚುನಾವಣೆ: 4 ಷರತ್ತುಗಳ ಮೇಲೆ ಶಾಮನೂರು ಕುಟುಂಬಕ್ಕೆ ಟಿಕೆಟ್‌; ಮುಸ್ಲಿಮರಿಗೆ ಹೈಕಮಾಂಡ್‌ ಭರವಸೆ

ದಾವಣಗೆರೆ ದಕ್ಷಿಣ ಟಿಕೆಟ್‌ ಶಾಮನೂರು ಶಿವಶಂಕರಪ್ಪ ಕುಟುಂಬಕ್ಕೆ ಬಿಟ್ಟುಕೊಡಲು ಅಲ್ಪಸಂಖ್ಯಾತ ಸಮುದಾಯವು 4 ಷರತ್ತು ಹಾಕಿದೆ. ಅವುಗಳನ್ನು ಈಡೇರಿಸುವ ಭರವಸೆಯನ್ನು ಹೈಮಾಂಡ್‌ ನೀಡಿದೆ ಎನ್ನಲಾಗಿದೆ. ಶನಿವಾರ ತಡರಾತ್ರಿವರೆಗ

22 Mar 2026 1:17 pm
ಇರಾನ್ ದಾಳಿಯಿಂದ ಅಮೆರಿಕಕ್ಕೆ ಭಾರೀ ನಷ್ಟ: 800 ಮಿಲಿಯನ್ ಡಾಲರ್‌ ಹಾನಿ

ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದ ಹಿನ್ನೆಲೆ, ಇರಾನ್ ಪ್ರತಿದಾಳಿಗಳಿಂದ ಅಮೆರಿಕದ ತಾಣಗಳಿಗೆ ಸುಮಾರು 800 ಮಿಲಿಯನ್ ಡಾಲರ್‌ನಷ್ಟು ನಷ್ಟ ಉಂಟಾಗಿದೆ ಎಂದು ವರದಿಗಳು ತಿಳಿಸಿವೆ. ಜೋರ್ಡನ್ ಸೇರಿದಂತೆ ಹಲವು ದೇಶಗಳಲ್ಲ

22 Mar 2026 12:38 pm
ದೇವನಹಳ್ಳಿ : ಲಾರಿ - ಟಿಟಿ ವಾಹನದ ನಡುವೆ ಅಪಘಾತ, ಕಾಶಿಯಾತ್ರೆಗೆ ಹೊರಟಿದ್ದ ಮೂವರು ಮಹಿಳೆಯರು ದುರ್ಮರಣ

ಕಾಶಿಯಾತ್ರೆಗೆಂದು ಹೊರಟಿದ್ದ ಭಕ್ತರಿದ್ದ ಟಿಟಿ ವಾಹನ ಹಾಗೂ ಲಾರಿ ನಡುವೆ ದೇವನಹಳ್ಳಿ ಬಳಿ ಭೀಕರ ಅಪಘಾತ ಸಂಭವಿಸಿದೆ. ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ಕಾಶಿಗೆ ಪ್ರಯಾಣ ಬೆಳೆಸಬೇಕಿದ್ದ ಇವರು ಮಾರ್ಗಮಧ್ಯೆಯ

22 Mar 2026 12:22 pm
ಉಪ ಚುನಾವಣೆ: ದಾವಣಗೆರೆ, ಬಾಗಲಕೋಟೆ ಕಾಂಗ್ರೆಸ್‌ ಅಧಿಕೃತ ಟಿಕೆಟ್‌ ಘೋಷಣೆ; ಮಗ, ಮೊಮ್ಮಗನಿಗೆ ಅವಕಾಶ

ದಾವಣಗೆರೆ ದಕ್ಷಿಣ ಹಾಗೂ ಬಾಗಲಕೋಟೆ ಉಪ ಚುನಾವಣೆ ಕಾಂಗ್ರೆಸ್‌ ಅಧಿಕೃತ ಟಿಕೆಟ್‌ ಘೋಷಣೆಯಾಗಿದೆ. ಸಮರ್ಥ್ ಶಾಮನೂರು, ಉಮೇಶ್‌ ಮೇಟಿಯನ್ನು ಅಭ್ಯರ್ಥಿ ಎಂದು ಎಐಸಿಸಿ ಪ್ರಕಟಣೆ ಹೊರಡಿಸಿದೆ. ಕೊನೆಗೂ ಕಾಂಗ್ರೆಸ್‌ ಕುಟುಂಬಕ್ಕೆ ಅ

22 Mar 2026 11:44 am
ಇ-ಕೆವೈಸಿಗೆ ಮುಖ ಚಹರೆ ಗುರುತು ಕಡ್ಡಾಯ ; ನರೇಗಾ ಕಾರ್ಮಿಕರ ಕೂಲಿಗೆ ಕುತ್ತು

ನರೇಗಾ ಯೋಜನೆಯಡಿ ಕೂಲಿ ಕೆಲಸ ಪಡೆಯಲು ಈಗ ಮುಖಚಹರೆ ಗುರುತಿಸುವ ತಂತ್ರಜ್ಞಾನ ಮತ್ತು ಆಧಾರ್ ಕಾರ್ಡ್ ಅಪ್‌ಡೇಟ್ ಕಡ್ಡಾಯವಾಗಿದೆ. ಈ ಗುರುತು ಇಲ್ಲದ ಅಥವಾ ಆಧಾರ್ ಮಾಹಿತಿ ಸರಿಯಿಲ್ಲದ ಕಾರ್ಮಿಕರಿಗೆ ಗ್ರಾಮ ಪಂಚಾಯಿತಿ ಮಟ್ಟದಲ್

22 Mar 2026 11:40 am
ಮಾವು ಇಳುವರಿ ಕುಸಿತ; ಪರ್ಯಾಯ ಬೆಳೆಯತ್ತ ರೈತರ ಚಿತ್ತ

​​​ಪ್ರಕೃತಿ ವಿಕೋಪ, ಇಳುವರಿ ಕುಸಿತ, ಮಾರುಕಟ್ಟೆ ಸಮಸ್ಯೆಗೆ ಕಂಗಾಲಾಗಿರುವ ಮಾವು ಬೆಳೆಗಾರರು ಪರ್ಯಾಯ ಬೆಳೆಗಳಾದ ರಾಗಿ, ಮೆಕ್ಕೆಜೋಳ ಬೆಳೆಯಲು ಮುಂದಾಗಿದ್ದಾರೆ. ಮತ್ತೆ ಕೆಲ ರೈತರು ಕೊಳವೆಬಾವಿ ಕೊರೆಸಿ ಅಡಕೆ, ತೆಂಗು ಬೆಳೆ ನಾ

22 Mar 2026 10:44 am
ಹಾರ್ಮುಜ್ ಜಲಸಂಧಿ ತೆರೆಯದಿದ್ರೆ ವಿದ್ಯುತ್ ಘಟಕಗಳ ಮೇಲೆ ದಾಳಿ: ಡೊನಾಲ್ಡ್ ಟ್ರಂಪ್‌ ಬೆದರಿಕೆಗೆ ಬಗ್ಗದ ಇರಾನ್!

ಮಂಗಳವಾರ ಮುಂಜಾನೆಯೊಳಗೆ ಹಾರ್ಮುಜ್ ಜಲಸಂಧಿಯನ್ನು ತೆರೆಯಬೇಕು. 48 ಗಂಟೆಗಳೊಳಗೆ ತೆರೆಯಲಿಲ್ಲ ಅಂದ್ರೆ ವಿದ್ಯುತ್ ಘಟಕಗಳನ್ನ ಧ್ವಂಸಗೊಳಿಸುವಾಗಿ ಇರಾನ್‌ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಕೆಯ ಕರೆಗಂಟೆ ಮೊಳಗ

22 Mar 2026 10:01 am
ಬೆಂಗಳೂರು : ಓಲ್ಡ್ ಮದ್ರಾಸ್ ರಸ್ತೆಯ ಮೇಡಹಳ್ಳಿ ಬ್ರಿಡ್ಜ್ ಮೇಲೆ ಅಪಘಾತ ; ಮೂವರ ಸಾವು

ಮೇಡಹಳ್ಳಿಯ ಫ್ಲೈಓವರ್ ಮೇಲೆ ತಡರಾತ್ರಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೂವರು ಮೃತಪಟ್ಟಿದ್ದಾರೆ. ವೇಗವಾಗಿ ಬಂದ ಸರಕು ಸಾಗಣೆ ಆಟೋವೊಂದು ರಸ್ತೆ ಬದಿಯಲ್ಲಿ ನಿಂತಿದ್ದ ಈಚರ್ ವಾಹನಕ್ಕೆ ಹಿಂಬದಿಯಿಂದ ಬಲವಾಗಿ ಡಿಕ್ಕಿ ಹ

22 Mar 2026 8:13 am
ಹಾಸನ: ಸರಕಾರದ ಅಂಗಳಕ್ಕೆ ಶ್ರೀಲಕ್ಷ್ಮೀ ನರಸಿಂಹ ಸ್ವಾಮಿ ರಥೋತ್ಸವ ವಿವಾದ

ಹೊಳೆನರಸೀಪುರದ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ರಥೋತ್ಸವದ ಸಂದರ್ಭದಲ್ಲಿ ಆರಂಭವಾದ 'ಬಟ್ಟೆ ವಿವಾದ' ಈಗ ರಾಜಕೀಯ ಸ್ವರೂಪ ಪಡೆದುಕೊಂಡಿದೆ. ರಥೋತ್ಸವದ ಸಮಯದಲ್ಲಿ ದೇವಸ್ಥಾನದ ಸಂಪ್ರದಾಯದಂತೆ ನೀಡಲಾಗುವ 'ಬಟ್ಟೆ' ಅಥವಾ ಗೌರವದ ವಿ

22 Mar 2026 7:53 am
ಗ್ಯಾಸ್‌ ಸಿಲಿಂಡರ್‌ಗಳ ಮೇಲೆ ತೀವ್ರ ನಿಗಾ ; ಕಾಳಸಂತೆಯಲ್ಲಿ ಮಾರಿದರೆ ಕಠಿಣ ಕ್ರಮ

ಗೃಹ ಬಳಕೆಯ ಸಿಲಿಂಡರ್‌ಗಳನ್ನು ಹೋಟೆಲ್‌, ರೆಸ್ಟೋರೆಂಟ್‌ ಅಥವಾ ಇತರೆ ವಾಣಿಜ್ಯ ಉದ್ದೇಶಗಳಿಗೆ ಬಳಸುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಅಗತ್ಯ ಸೇವೆಗಳಾದ ಶಾಲೆಗಳು ಮತ್ತು ಸರಕಾರಿ ಹಾಗೂ ಖಾಸಗಿ ವಸತಿನಿಲಯಗಳಲ್

22 Mar 2026 6:42 am
ಮೈಸೂರು : ಮಣಿಪಾಲ್‌ ಜಂಕ್ಷನ್‌ ಸಿಗ್ನಲ್‌ ಬಳಿ ಉಂಟಾಗುತ್ತಿದ್ದ ‘ಟ್ರಾಫಿಕ್‌ ಜಾಮ್‌’ ಕರಗಿಸಲು ಫ್ಲೈಓವರ್‌ಗೆ ಅಸ್ತು

ಮೈಸೂರು-ಬೆಂಗಳೂರು ಹೆದ್ದಾರಿಯನ್ನು ಅಗತ್ಯ ಮೂಲಸೌಕರ್ಯಗಳೊಂದಿಗೆ ಮತ್ತಷ್ಟು ಅಭಿವೃದ್ಧಿಪಡಿಸಲು ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ಮೈಸೂರಿನ ಪ್ರವೇಶ ದ್ವಾರವಾದ ಮಣಿಪಾಲ್ ಜಂಕ್ಷನ್ ಬಳಿ ಉಂಟಾಗುವ ಸಂಚಾರ ದಟ್ಟಣೆ ನಿವಾರ

22 Mar 2026 6:06 am
ಬೇವಿನ ರಸದಿಂದ ಜಂತುಹುಳ ಕಡಿಮೆಯಾಗುತ್ತಾ? ಗುದ್ವಾರದ ಕೆರೆತ ಉಂಟಾಗೋದ್ಯಾಕೆ?Dr Nagendra Kumar

ಬೇವಿನ ರಸದಿಂದ ಜಂತುಹುಳ ಕಡಿಮೆಯಾಗುತ್ತಾ? ಗುದ್ವಾರದ ಕೆರೆತ ಉಂಟಾಗೋದ್ಯಾಕೆ?Dr Nagendra Kumar

21 Mar 2026 7:00 pm
ಫುಡ್‌ ಅಲರ್ಜಿ ಯಾಕಾಗುತ್ತೆ ಗೊತ್ತಾ? ಸೈನಸ್‌ ಇದ್ರೆ ಈ ತಪ್ಪು ಮಾಡ್ಬೇಡಿ| Dr. Lakshmi Ananth

ಫುಡ್‌ ಅಲರ್ಜಿ ಯಾಕಾಗುತ್ತೆ ಗೊತ್ತಾ? ಸೈನಸ್‌ ಇದ್ರೆ ಈ ತಪ್ಪು ಮಾಡ್ಬೇಡಿ| Dr. Lakshmi Ananth

20 Mar 2026 7:00 pm
Love Mocktail 3 Review: ಡಾರ್ಲಿಂಗ್ ಕೃಷ್ಣ ನಿರ್ದೇಶನದ ಚಿತ್ರ ಹೇಗಿದೆ? ಕಥೆ ಏನು?

Love Mocktail 3 Review: ಡಾರ್ಲಿಂಗ್ ಕೃಷ್ಣ ನಿರ್ದೇಶನದ ಚಿತ್ರ ಹೇಗಿದೆ? ಕಥೆ ಏನು?

19 Mar 2026 7:14 pm
ಡಯಾಬಿಟಿಸ್‌ ಇದ್ದ ಗಂಡಸರಿಗೆ ಬಂಜೆತನ ಉಂಟಾಗುವ ಸಾಧ್ಯತೆ ಎಷ್ಟು? Dr.Chandan M N

ಡಯಾಬಿಟಿಸ್‌ ಇದ್ದ ಗಂಡಸರಿಗೆ ಬಂಜೆತನ ಉಂಟಾಗುವ ಸಾಧ್ಯತೆ ಎಷ್ಟು? Dr.Chandan M N

19 Mar 2026 7:00 pm
ದೇಹದಲ್ಲಿ ವಿಟಮಿನ್ ಕೊರತೆಯ ಲಕ್ಷಣಗಳು ಮತ್ತು ಆಹಾರದ ಮೂಲಕ ಸರಿಪಡಿಸುವ ಕ್ರಮಗಳು | Dr. Vishwas K

ದೇಹದಲ್ಲಿ ವಿಟಮಿನ್ ಕೊರತೆಯ ಲಕ್ಷಣಗಳು ಮತ್ತು ಆಹಾರದ ಮೂಲಕ ಸರಿಪಡಿಸುವ ಕ್ರಮಗಳು | Dr. Vishwas K

17 Mar 2026 6:45 pm
ಕೊಲೆಸ್ಟ್ರಾಲ್ ವಿಚಾರದಲ್ಲಿ ಇರುವ ತಪ್ಪು ಕಲ್ಪನೆಗಳೇನು ವೈದ್ಯರ ಮಾತಿನಲ್ಲಿಯೇ ಕೇಳಿ Dr. Raju Krishnamurthy

ಕೊಲೆಸ್ಟ್ರಾಲ್ ವಿಚಾರದಲ್ಲಿ ಇರುವ ತಪ್ಪು ಕಲ್ಪನೆಗಳೇನು ವೈದ್ಯರ ಮಾತಿನಲ್ಲಿಯೇ ಕೇಳಿ Dr. Raju Krishnamurthy

16 Mar 2026 6:32 pm
ಸಂಬಂಧ ಉಳಿಸಿಕೊಳ್ಳೋಕೆ ಇಷ್ಟು ಮಾಡಿ ಸಾಕು..ಪ್ರೀತಿಯಲ್ಲೂ ಕಲಿಯೋದಿದೆ|Dr. Purvi Jayaaraaj

ಸಂಬಂಧ ಉಳಿಸಿಕೊಳ್ಳೋಕೆ ಇಷ್ಟು ಮಾಡಿ ಸಾಕು..ಪ್ರೀತಿಯಲ್ಲೂ ಕಲಿಯೋದಿದೆ|Dr. Purvi Jayaaraaj

14 Mar 2026 7:00 pm
Pneumonia in children: ನ್ಯುಮೋನಿಯಾ ಅಂದ್ರೆ ಶ್ವಾಸಕೋಶದಲ್ಲಿ ನೀರು ತುಂಬಿಕೊಂಡಿರೋದಾ? Dr. Anjan Kumar T M

Pneumonia in children: ನ್ಯುಮೋನಿಯಾ ಅಂದ್ರೆ ಶ್ವಾಸಕೋಶದಲ್ಲಿ ನೀರು ತುಂಬಿಕೊಂಡಿರೋದಾ? Dr. Anjan Kumar T M

13 Mar 2026 7:00 pm
ಶುಗರ್‌ ಹಾರ್ಟ್‌, ಕಿಡ್ನಿಗೆ ಮಾತ್ರ ಸಮಸ್ಯೆ ತರಲ್ಲ, ಕ್ಯಾನ್ಸರ್‌ ಕೂಡ ತರಿಸುತ್ತೆ!Dr Prajwal

ಶುಗರ್‌ ಹಾರ್ಟ್‌, ಕಿಡ್ನಿಗೆ ಮಾತ್ರ ಸಮಸ್ಯೆ ತರಲ್ಲ, ಕ್ಯಾನ್ಸರ್‌ ಕೂಡ ತರಿಸುತ್ತೆ!Dr Prajwal

13 Mar 2026 11:28 am
ಹೊಟ್ಟೆಯುಬ್ಬರ, ಹುಳಿತೇಗು ಬರೋದ್ಯಾಕೆ? ತಿಂದ ಕೂಡ್ಲೇ ವಾಷ್‌ರೂಮ್‌ಗೆ ಹೋಗ್ತೀರಾ? Dr Praveen kumar

ಹೊಟ್ಟೆಯುಬ್ಬರ, ಹುಳಿತೇಗು ಬರೋದ್ಯಾಕೆ? ತಿಂದ ಕೂಡ್ಲೇ ವಾಷ್‌ರೂಮ್‌ಗೆ ಹೋಗ್ತೀರಾ? Dr Praveen kumar

11 Mar 2026 7:00 pm
ʻಟಾಕ್ಸಿಕ್‌ ಎದುರು ಬರೋಕೆ ಯಾರೂ ಕೂಡ ರೆಡಿ ಇರ್ಲಲ್ಲ!ʼ - ಕೃಷ್ಣ-ಮಿಲನಾ ಸಂದರ್ಶನ

ʻಟಾಕ್ಸಿಕ್‌ ಎದುರು ಬರೋಕೆ ಯಾರೂ ಕೂಡ ರೆಡಿ ಇರ್ಲಲ್ಲ!ʼ - ಕೃಷ್ಣ-ಮಿಲನಾ ಸಂದರ್ಶನ

11 Mar 2026 10:30 am
Dry eyes: ವಿಟಮಿನ್‌ ಎ ಕಣ್ಣಿಗೆ ಯಾಕೆ ಮುಖ್ಯ? ಡ್ರೈ ಐಸ್‌ಗೆ ಕಾರಣಗಳಿವು | Dr.Sowmya S. Bhat

Dry eyes: ವಿಟಮಿನ್‌ ಎ ಕಣ್ಣಿಗೆ ಯಾಕೆ ಮುಖ್ಯ? ಡ್ರೈ ಐಸ್‌ಗೆ ಕಾರಣಗಳಿವು | Dr.Sowmya S. Bhat

10 Mar 2026 7:00 pm
Diabetes truth: ಅನ್ನ, ಆಲೂಗೆಡ್ಡೆ ತಿಂದರೆ ಶುಗರ್‌ ಲೆವೆಲ್ ಹೆಚ್ಚುತ್ತಾ? Dr.Raju Krishnamurthy

Diabetes truth: ಅನ್ನ, ಆಲೂಗೆಡ್ಡೆ ತಿಂದರೆ ಶುಗರ್‌ ಲೆವೆಲ್ ಹೆಚ್ಚುತ್ತಾ? Dr.Raju Krishnamurthy

7 Mar 2026 7:00 pm
Krishna Rukku Serial: ನಾನು ಓದಿದ ಕಾಲೇಜಿಗೆ ಕ್ಷಮೆ ಕೇಳ್ತೀನಿ- ಸೂರಜ್‌ ಹೂಗಾರ್

Krishna Rukku Serial: ನಾನು ಓದಿದ ಕಾಲೇಜಿಗೆ ಕ್ಷಮೆ ಕೇಳ್ತೀನಿ- ಸೂರಜ್‌ ಹೂಗಾರ್

7 Mar 2026 2:20 pm
ನನ್ನ ನಿಜ ಜೀವನಕ್ಕೂ 'ಕೃಷ್ಣರುಕ್ಕು' ಪಾತ್ರಕ್ಕೂ ಸಂಬಂಧ ಇದೆ: ಅಕ್ಷಯ್‌ ನಾಯಕ್

ನನ್ನ ನಿಜ ಜೀವನಕ್ಕೂ 'ಕೃಷ್ಣರುಕ್ಕು' ಪಾತ್ರಕ್ಕೂ ಸಂಬಂಧ ಇದೆ: ಅಕ್ಷಯ್‌ ನಾಯಕ್

7 Mar 2026 2:04 pm
ತೂಕ ಹೆಚ್ಚಾದ್ರೆ ಮಂಡಿನೋವು ಹೆಚ್ಚುತ್ತಾ? ವಿಟಮಿನ್‌ ಯಾಕೆ ಬೇಕು? Dr. Chandrashekara C M

ತೂಕ ಹೆಚ್ಚಾದ್ರೆ ಮಂಡಿನೋವು ಹೆಚ್ಚುತ್ತಾ? ವಿಟಮಿನ್‌ ಯಾಕೆ ಬೇಕು? Dr. Chandrashekara C M

6 Mar 2026 7:00 pm
ಕರುಳಿನ ಕ್ಯಾನ್ಸರ್‌ಗೆ ಆಹಾರ ಕಾರಣವೇ? ಪೈಲ್ಸ್‌ ಹಾಗೂ ಕ್ಯಾನ್ಸರ್‌ ಲಕ್ಷಣಗಳ ವ್ಯತ್ಯಾಸವೇನು? Dr. Madhusudhan

ಕರುಳಿನ ಕ್ಯಾನ್ಸರ್‌ಗೆ ಆಹಾರ ಕಾರಣವೇ? ಪೈಲ್ಸ್‌ ಹಾಗೂ ಕ್ಯಾನ್ಸರ್‌ ಲಕ್ಷಣಗಳ ವ್ಯತ್ಯಾಸವೇನು? Dr. Madhusudhan

5 Mar 2026 7:00 pm
ನಟಿ ಮೌನಾ ಗುಡ್ಡೇಮನೆ ಸಂದರ್ಶನ: ತಂಗಿ, ನಟಿಯರ ವಿಡಿಯೋ ವಿಚಾರವಾಗಿ ಎಕ್ಸ್‌ಕ್ಲೂಸಿವ್‌ ಟಾಕ್

ನಟಿ ಮೌನಾ ಗುಡ್ಡೇಮನೆ ಸಂದರ್ಶನ: ತಂಗಿ, ನಟಿಯರ ವಿಡಿಯೋ ವಿಚಾರವಾಗಿ ಎಕ್ಸ್‌ಕ್ಲೂಸಿವ್‌ ಟಾಕ್

5 Mar 2026 4:07 pm
PCOD And PCOS : ಕಡಿಮೆ ತಿಂದ್ರೂ ಪಿಸಿಓಡಿ ಇದ್ದ ಮಹಿಳೆಯರಲ್ಲಿ ಹೊಟ್ಟೆದಪ್ಪ ಆಗೋದ್ಯಾಕೆ? Dr Rashmi TN

PCOD And PCOS : ಕಡಿಮೆ ತಿಂದ್ರೂ ಪಿಸಿಓಡಿ ಇದ್ದ ಮಹಿಳೆಯರಲ್ಲಿ ಹೊಟ್ಟೆದಪ್ಪ ಆಗೋದ್ಯಾಕೆ? Dr Rashmi TN

5 Mar 2026 11:16 am
ಮಾತನಾಡದೇ ಇರೋದು ಜಗಳಕ್ಕಿಂತಲೂ ಹೆಚ್ಚು ಸಮಸ್ಯೆ ಉಂಟು ಮಾಡುತ್ತಾ? Dr. Purvi Jayaaraaj

ಮಾತನಾಡದೇ ಇರೋದು ಜಗಳಕ್ಕಿಂತಲೂ ಹೆಚ್ಚು ಸಮಸ್ಯೆ ಉಂಟು ಮಾಡುತ್ತಾ? Dr. Purvi Jayaaraaj

3 Mar 2026 7:30 pm
ಪತಿ ಜೊತೆಗೆ ರಶ್ಮಿ ಪ್ರಭಾಕರ್ ಡೇಟ್‌, ಮಗುವಿನ ಕೈಯಲ್ಲಿ ಕೇಕ್‌ ಕೇಟ್‌

ಪತಿ ಜೊತೆಗೆ ರಶ್ಮಿ ಪ್ರಭಾಕರ್ ಡೇಟ್‌, ಮಗುವಿನ ಕೈಯಲ್ಲಿ ಕೇಕ್‌ ಕೇಟ್‌

3 Mar 2026 10:29 am
Lung cancer: ಬೀಡಿ, ಸಿಗರೇಟು ಮುಟ್ಟದಿದ್ರೂ ಶ್ವಾಸಕೋಶದ ಕ್ಯಾನ್ಸರ್‌ ಯಾಕೆ ಬರುತ್ತೆ? Dr. Vivek Belathur

Lung cancer: ಬೀಡಿ, ಸಿಗರೇಟು ಮುಟ್ಟದಿದ್ರೂ ಶ್ವಾಸಕೋಶದ ಕ್ಯಾನ್ಸರ್‌ ಯಾಕೆ ಬರುತ್ತೆ? Dr. Vivek Belathur

2 Mar 2026 6:45 pm
‘ಲಕ್ಷ್ಮೀ ನಿವಾಸ’ ನಟ ಚಂದ್ರಶೇಖರ್ ಶಾಸ್ತ್ರಿ ರಿಯಲ್‌ ಕುಟುಂಬದ ಕುರಿತು ಮಾಹಿತಿ

‘ಲಕ್ಷ್ಮೀ ನಿವಾಸ’ ನಟ ಚಂದ್ರಶೇಖರ್ ಶಾಸ್ತ್ರಿ ರಿಯಲ್‌ ಕುಟುಂಬದ ಕುರಿತು ಮಾಹಿತಿ

2 Mar 2026 5:36 pm
ಮಗನಿಗೆ ಅಶೋಕ್‌ ರಾಜ್‌ ಎಂದು ಹೆಸರಿಟ್ಟ ಸುಷ್ಮಾ ರಾಜ್

ಮಗನಿಗೆ ಅಶೋಕ್‌ ರಾಜ್‌ ಎಂದು ಹೆಸರಿಟ್ಟ ಸುಷ್ಮಾ ರಾಜ್

2 Mar 2026 4:08 pm