SENSEX
NIFTY
GOLD
USD/INR

Weather

20    C
... ...View News by News Source
ವೈವಾಹಿಕ ಬದುಕಿಗೆ ನಾಂದಿ ಹಾಡಿದ ಕೃಷ್ಣಪ್ರಿಯಾ ಭಟ್

ವೈವಾಹಿಕ ಬದುಕಿಗೆ ನಾಂದಿ ಹಾಡಿದ ಕೃಷ್ಣಪ್ರಿಯಾ ಭಟ್

9 Feb 2026 8:41 am
ಭಾರತ-ಅಮೆರಿಕ ವ್ಯಾಪಾರ ಒಪ್ಪಂದಿಂದ ದೇಶದ ಡೈರಿ ವಲಯದಲ್ಲಿ ಕಳವಳ; ಅಮುಲ್‌ ಅಭಯವೇನು?

ಭಾರತ ಮತ್ತು ಅಮೆರಿಕ ನಡುವಿನ ದ್ವಿಪಕ್ಷೀಯ ವ್ಯಾಪಾರ ಒಪ್ಪಂದ ಜಾರಿಯಾಗುತ್ತಿದ್ದಂತೇ, ದೇಶದ ಡೈರಿ ವಲಯದ ರೈತರಲ್ಲಿ ಆತಂಕ ಶುರುವಾಗಿದೆ. ಅಮೆರಿಕದ ಡೈರಿ ಉತ್ಪನ್ನಗಳು ಭಾರತದ ಮಾರುಕಟ್ಟೆಗೆ ಹೆಚ್ಚಿನ ಪ್ರವೇಶ ಪಡೆಯಲಿದೆ ಎಂಬ ಚ

9 Feb 2026 8:03 am
ಬೆಳಗಾವಿಗೆ ಕಾಲಿಡದ ಪ್ರಸಿದ್ಧ ಕಂಪೆನಿಗಳು! ಭೂಮಿ ಅಲಭ್ಯತೆಯಿಂದ ಕೈತಪ್ಪಿದ ಉದ್ಯೋಗಾವಕಾಶ

ಕೈಗಾರಿಕಾ ಅಭಿವೃದ್ಧಿ ಪ್ರಾಧಿಕಾರ ಬೆಳಗಾವಿಯಲ್ಲಿ 1ಸಾವಿರ ಎಕರೆ ಲ್ಯಾಂಡ್ ಬ್ಯಾಂಕ್ ಸ್ಥಾಪಿಸುವುದಾಘಿ 2024 ರಲ್ಲಿ ಘೋಷಣೆ ಮಾಡಿದ್ರೂ ಇಂದಿಗೂ ಕೈಗಾರಿಕೆಗಳಿಗೆ ಬೇಕಾದ ಭೂಮಿ ದೊರಕಿಸಲು ಸಾಧ್ಯವಾಗಿಲ್ಲ. ಇದರಿಂದ ದೊಡ್ಡ ಕಂಪನಿ

9 Feb 2026 7:49 am
ಮೈಸೂರಲ್ಲಿ ನಿಮ್ಹಾನ್ಸ್‌ ಆಸ್ಪತ್ರೆ ಕಾಮಗಾರಿಗೆ ಶೀಘ್ರ ಚಾಲನೆ: ಮಂಡ್ಯ, ಚಾಮರಾಜ ನಗರ, ಹಾಸನ-ಕೊಡಗು ಜಿಲ್ಲೆಗಳಿಗೂ ಅನುಕೂಲ

ಕಳೆದ ವರ್ಷದ ಬಜೆಟ್‌ನಲ್ಲಿ ಘೋಷಣೆಯಾದ ನಿಮ್ಹಾನ್ಸ್ ಆಸ್ಪತ್ರೆಗೆ ಈಗಾಗಲೇ ಜಾಗ ಗುರತಿಸಿದ್ದು ಶೀಘ್ರ ಕಾರ್ಯಾರಂಭ ಆಗಲಿದೆ. 100 ಕೋಟಿ ವೆಚ್ಚದಲ್ಲಿ ನಿರ್ಮಾಣ ಆಗಲಿರುವ ಆಸ್ಪತ್ರೆಯಿಂದ ಅಪಘಾತ ಸಂದರ್ಭದಲ್ಲಿ ತಲೆಗೆ ಸಂಬಂಧಿಸಿದ

9 Feb 2026 7:49 am
ವೀರ ಸಾವರ್ಕರ್‌ಗೆ ಭಾರತ ರತ್ನ ಏಕಿಲ್ಲ? ಆಯ್ಕೆ ಸಮಿತಿಯಲ್ಲಿ ನಾನಿಲ್ಲ; ಕೇಂದ್ರಕ್ಕೆ ಮೋಹನ್‌ ಭಾಗವತ್‌ ಇಶಾರೆ ಅರ್ಥವಾಯಿತೇ?

'ಸ್ವಾತಂತ್ರ್ಯವೀರ ವಿ.ಡಿ. ಸಾವರ್ಕರ್‌ ಅವರಿಗೆ ಇದುವರೆಗೂ ಮರಣೋತ್ತರ ಭಾರತ ರತ್ನ ಪ್ರಶಸ್ತಿ ಏಕೆ ಘೋಷಿಸಿಲ್ಲ ಎಂದು ಯಾರಾದರೂ ನನ್ನನ್ನು ಕೇಳಿದರೆ, ನಾನು ಆಯ್ಕೆ ಸಮಿತಿ ಸದಸ್ಯ ಅಲ್ಲ ಎಂನಬ ಉತ್ತರ ನೀಡುತ್ತೇನೆ. ಆದರೆ ಯಾರಾದರೂ

9 Feb 2026 6:57 am
ಧರ್ಮಸ್ಥಳ-ಸೌತಡ್ಕ ಮೊದಲಾದ ಪ್ರಸಿದ್ಧ ಧಾರ್ಮಿಕ ಸ್ಥಳಗಳಿರುವ ಬೆಳ್ತಂಗಡಿಗೆ ರೈಲು ಸಂಪರ್ಕಕ್ಕೆ ಬೇಡಿಕೆ: ಕಡತದಲ್ಲಿನ ಯೋಜನೆಗಳು ಜಾರಿಯಾಗುತ್ತಾ?

ಮಂಗಳೂರಿಗೆ ಬೆಂಗಳೂರಿಂದ ನಾಲ್ಕಾರು ರೈಲುಗಳಿದ್ದರೂ, ದಕ್ಷಿಣ ಕನ್ನಡದ ಪ್ರಸಿದ್ಧ ಯಾತ್ರಾ ಸ್ಥಳಗಳಿರುವ ಬೆಳ್ತಂಗಡಿಗೆ ಮಾತ್ರ ರೈಲು ಸಂಪರ್ಕವಿಲ್ಲ. ಬಂಟ್ವಾಳವೇ ಕೊನೇ ನಿಲ್ದಾಣವಾಗಿದ್ದು, ಜನ ರೈಲ್ವೇ ನಿಲ್ದಾಣಕ್ಕೆ ಬರಲು 50 ಕ

9 Feb 2026 6:36 am
ಪೀಣ್ಯ ಕೈಗಾರಿಕೆಗಳಿಗೆ ಶೀಘ್ರ ಸಂಸ್ಕರಿಸಿದ ನೀರು ಪೂರೈಕೆಗೆ ಜಲಮಂಡಳಿ ನಿರ್ಧಾರ; ನೀರಿನ ಮರುಬಳಕೆಗೆ ಕ್ರಮ

ನೀರು ಮರುಬಳಕೆ ಮತ್ತು ನೀರಿನ ಉಳಿತಾಯ ದೃಷ್ಟಿಯಿಂದ ರಾಜಧಾನಿ ಬೆಂಗಳೂರಿನ ಪೀಣ್ಯದಲ್ಲಿರುವ ಕೈಗಾರಿಕೆಗಳಿಗೆ, ಸಂಸ್ಕರಿಸಿದ ನೀರು ಸರಬರಾಜು ಮಾಡುವ ಯೋಜನೆಯನ್ನು ಬೆಂಗಳೂರು ಜಲಮಂಡಳಿ ಪ್ರಕಟಿಸಿದೆ. ಬೇಸಿಗೆಯಲ್ಲಿ ಕುಡಿಯುವ ನ

9 Feb 2026 5:46 am
ನಮ್ಮ ಮೆಟ್ರೋ ದರ ಏರಿಕೆ ನಿರ್ಧಾರಕ್ಕೆ ಬಿಎಂಆರ್‌ಸಿಎಲ್‌ ಬ್ರೇಕ್‌, ಸಂಸದ ತೇಜಸ್ವಿ ಸೂರ್ಯ ಮತ್ತಷ್ಟು ಪ್ರಖರ; ಹೇಳಿದ್ದೇನು?

ಅಂತೂ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (ಬಿಎಂಆರ್‌ಸಿಎಲ್) ನಮ್ಮ ಮೆಟ್ರೋ ದರ ಏರಿಕೆ ಮಾಡುವ ತನ್ನ ನಿರ್ಧಾರದಿಂದ ಹಿಂದೆ ಸರಿದಿದೆ. ಈ ವಿಚಾರವಾಗಿ ಸಾರ್‌ವಜನಿಕ ಜಾಗೃತಿ ಅಭಿಯಾನ ನಡೆಸುತ್ತಿದ್ದ ಬೆಂಗಳೂರು ದಕ್ಷಿಣ ಲೋಕಸಭ

9 Feb 2026 5:30 am
ಆಗಸದಲ್ಲಿ ವ್ಯವಸ್ಥಾ ವೈಫಲ್ಯ: ಡಿಜಿಸಿಎ ಪರೀಕ್ಷೆ ಅನಿವಾರ್ಯವಾಗಿಸಿದ ವಿಜಯಪುರದ ವಿಮಾನ ಪತನ!

ಉತ್ತರ ಕರ್ನಾಟಕದ ವಿಜಯಪುರದಲ್ಲಿ ಅಭ್ಯಾಸ ನಿರತ ತರಬೇತಿ ವಿಮಾನವೊಂದು ಪತನವಾಗಿದೆ. ಇಬ್ಬರು ತರಬೇತುದಾರರು ಬದುಕುಳಿದಿದ್ದಾರೆ. ಈ ಅಪಘಾತಗಳು ವಿಮಾನ ಹಾರಾಟ ತರಬೇತಿ ಕಾರ್ಯಾಚರಣೆಗಳ ಮೇಲೆ ಗಂಭೀರ ಹಾಗೂ ಅಸಮಾಧಾನಕರ ಪ್ರಶ್ನೆಯ

8 Feb 2026 11:31 pm
ತುಮಕೂರಿನಲ್ಲಿ 3 ಕಾರುಗಳ ನಡುವೆ ಸರಣಿ ಅಪಘಾತ: ಇಬ್ಬರು ಸ್ಥಳದಲ್ಲೇ ಸಾವು! ಜೆಡಿಎಸ್‌ ವಕ್ತಾರನ ಸ್ಥಿತಿ ಗಂಭೀರ

ತುಮಕೂರಿನಲ್ಲಿ ಕಾರುಗಳ ನಡುವೆ ಸರಣಿ ಅಪಘಾತವಾಗಿದೆ. ಇಬ್ಬರು ಸುರೇಶ್, ಮುರಳಿ ಎಂಬುವವರು ಸ್ಥಳದಲ್ಲಿಯೇ ಸಾವಿಗೀಡಾಗಿದ್ದಾರೆ. ಇನ್ನು ಜೆಡಿಎಸ್‌ ವಕ್ತಾರ ಜಯಣ್ಣ ಸ್ಥಿತಿ ಗಂಭೀರವಾಗಿದೆ. ನಗರ ಬಾಣವರ ಗೇಟ್ ಬಳಿ ಈ ಘಟನೆ ನಡೆಸಿದ

8 Feb 2026 9:15 pm
ಶಬರಿಮಲೆ ಚಿನ್ನ ಲೂಟಿ ಪ್ರಕರಣ: ಬಾಗಿಲು ಚೌಕಟ್ಟು ಪದರಗಳ ಬಗ್ಗೆ ಅನುಮಾನ

ಶಬರಿಮಲೆಯಿಂದ ಚಿನ್ನ ಲೇಪನದ ಹೆಸರಲ್ಲಿ ಅಕ್ರಮವಾಗಿ ಹೊರ ಕೊಂಡೊಯ್ಯಲಾದ ಬಾಗಿಲು ಚೌಕಟ್ಟು ಪದರಗಳ ಬಗ್ಗೆ ಅನುಮಾನ ದಟ್ಟವಾಗಿದೆ. ತನಿಖಾ ತಂಡವು ಫೆ.9 ರಂದು ಹೈಕೋರ್ಟ್‌ಗೆ ವರದಿ ಸಲ್ಲಿಸಲಿದೆ. ನಷ್ಟವಾದ ಚಿನ್ನದ ಅಂದಾಜು ಪ್ರಮಾಣ

8 Feb 2026 9:09 pm
ಕಬ್ಬಿನ ಗದ್ದೆಗೆ ಬಿದ್ದ ಲಘು ವಿಮಾನ; ಇಬ್ಬರು ಪೈಲಟ್‌ಗಳಿಗೆ ಗಾಯ

ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಮಂಗಳೂರು ಗ್ರಾಮದಲ್ಲಿ ಲಘು ವಿಮಾನವೊಂದು ಕಬ್ಬಿನ ಗದ್ದೆಗೆ ಬಿದ್ದಿದೆ. ವಿಮಾನದಲ್ಲಿ ತೈಲ ಖಾಲಿಯಾದ ಕಾರಣ ಗ್ರಾಮದ ಜಮೀನಿಗೆ ಬಿದ್ದಿದೆ. ಪ್ರಾಥಮಿಕ ಮಾಹಿತಿ ಪ್ರಕಾರ, ಘಟನೆಯಿಂದ ಪ್ರಾಣ

8 Feb 2026 8:32 pm
ದಿಢೀರನೆ ಎಂಟ್ರಿಕೊಟ್ಟ ಮೊದಲ ಪತ್ನಿ : ಎರಡನೇ ಮದುವೆಗೆ ಸಜ್ಜಾಗುತ್ತಿದ್ದವ ಕಕ್ಕಾಬಿಕ್ಕಿ

ಎರಡನೇ ಮದುವೆ ವೇಳೆ ತಾಳಿ ಕಟ್ಟಲು ಸಜ್ಜಾಗುತ್ತಿದ್ದವಗೆ ಮೊದಲ ಪತ್ನಿ ಶಾಕ್ ನೀಡಿದ್ದಾಳೆ. ಇನ್ನೇನು ತಾಳಿ ಕಟ್ಟಬೇಕು ಎನ್ನುವಷ್ಟರಲ್ಲಿ ಮೊದಲ ಪತ್ನಿ ಎಂಟ್ರಿಯಾಗಿದ್ದಾಳೆ. ಮದುವೆಯಾಗಲು ಹೊರಟಿದ್ದ ಭೂಪ ಕಕ್ಕಾಬಿಕ್ಕಿಯಾಗಿದ

8 Feb 2026 8:13 pm
ಮದುವೆಯಾದರೆ ಹುಷಾರ್... ಯುವಕನಿಂದ ಕೊಲೆ ಬೆದರಿಕೆ: ತಾಯಿ ಮಗಳು ಆತ್ಮಹತ್ಯೆ

ಮಳವಳ್ಳಿ ತಾಲೂಕಿನ ದಳವಾಯಿ ಕೋಡಿಹಳ್ಳಿ ಗ್ರಾಮದಲ್ಲಿ ತಾಯಿ ಮಗಳು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ. ದಳವಾಯಿ ಕೋಡಿಹಳ್ಳಿ ಗ್ರಾಮದ ಎಂ.ಮಹೇಶ್ ಎಂಬುವರ ಪತ್ನಿ ಶಕುಂತಲಾ (37), ಮಗಳು ಪ್ರಿಯಾ (18) ಆತ್ಮಹತ್ಯೆ ಮಾಡಿಕೊಂಡವರು.

8 Feb 2026 7:55 pm
ಕೊಟ್ಟ ಮಾತಿಗೆ ತಪ್ಪಲಾರೆನು : ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಭರವಸೆ

ನನ್ನ ಕ್ಷೇತ್ರದ ಜನತೆಗೆ ಕೊಟ್ಟ ಎಲ್ಲಾ ಭರವಸೆಗಳನ್ನು, ಮಾತುಗಳನ್ನು ಹಂತಹಂತವಾಗಿ ಈಡೇರಿಸುತ್ತಿದ್ದೇನೆ. ಕ್ಷೇತ್ರದ ಅಭಿವೃದ್ಧಿ ಆಗುತ್ತಿದೆ. ಜನರ ಮುಖದಲ್ಲಿ ಖುಷಿ ನೋಡಿ ಧನ್ಯತಾಭಾವ ಮೂಡುತ್ತಿದೆ ಎಂದು ಮಹಿಳಾ ಮತ್ತು ಮಕ್ಕ

8 Feb 2026 7:39 pm
ನಿಯತ್ತು, ನಿಷ್ಠೆ ಯಾವುದು ಇಲ್ಲದ ಜಿಟಿ ದೇವೇಗೌಡರು ನಮ್ಮ ಜೊತೆಯಲ್ಲಿ ಇಲ್ಲ - ಎಚ್‌ಡಿ ಕುಮಾರಸ್ವಾಮಿ ಗರಂ

ಜೆಡಿಎಸ್‌ ಹಿರಿಯ ನಾಯಕ, ಶಾಸಕ ಜಿಟಿ ದೇವೇ ಗೌಡ ಅವರ ಬಗ್ಗೆ ಎಚ್‌ಡಿ ಕುಮಾರಸ್ವಾಮಿ ಕಿಡಿಕಾರಿದ್ದಾರೆ. ಅವರು ನಮ್ಮ ಜತೆ ಇಲ್ಲ, ಅವರ ಬಗ್ಗೆ ಪದೇ ಪದೇ ಮಾತನಾಡಬೇಡಿ ಎಂದಿದ್ದಾರೆ. ನಮ್ಮ ಪಕ್ಷದ ಬಗ್ಗೆ ನಿಯತ್ತು, ನಿಷ್ಠೆ ಅವರಿಗೆ ಇಲ

8 Feb 2026 7:38 pm
ಕಾಂಗ್ರೆಸ್ ಸಂಸದ ಗೌರವ್ ಗೊಗೊಯ್ ಪಾಕಿಸ್ತಾನದೊಂದಿಗೆ ಸಂಪರ್ಕ ಪ್ರಕರಣ : ಗೃಹ ಸಚಿವಾಲಯಕ್ಕೆ ಹಸ್ತಾಂತರಿಸಲು ನಿರ್ಧಾರ

ಅಸ್ಸಾಂ ಕಾಂಗ್ರೆಸ್ ಸಂಸದ ಗೌರವ್ ಗೊಗೊಯ್ ಪಾಕಿಸ್ತಾನದೊಂದಿಗೆ ಸಂಪರ್ಕ ಹೊಂದಿದ್ದಾರೆ ಎನ್ನುವ ಪ್ರಕರಣವನ್ನು ಗೃಹ ಸಚಿವಾಲಯಕ್ಕೆ ಹಸ್ತಾಂತರಿಸಲು ಅಸ್ಸಾಂ ಸಚಿವ ಸಂಪುಟ ನಿರ್ಧರಿಸಿದೆ. ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾ

8 Feb 2026 6:55 pm
ಬೇರೆಯವರೊಂದಿಗೆ ಲವರ್ ವಿವಾಹ ನಿಶ್ಚಯ: ಬೆಂಗಳೂರಿನಲ್ಲಿ ಬಾಡಿ ಬಿಲ್ಡರ್‌ ಸಾವಿಗೆ ಶರಣು! ಡೆತ್‌ನೋಟ್‌ ಪತ್ತೆ

ಬೆಂಗಳೂರಿನ ಜಿಮ್‌ ಟ್ರೈನರ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪ್ರೀತಿಸಿದ ಯುವತಿಯು ಬೇರೊಬ್ಬ ಯುವಕನೊಟ್ಟಿಗೆ ಎಂಗೇಜ್‌ಮೆಂಟ್‌ ಮಾಡಿಕೊಂಡಳು ಎಂಬ ಕಾರಣಕ್ಕೆ ಬೇಸತ್ತು ಸಾವಿಗೆ ಶರಣಾಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಮೃತ

8 Feb 2026 6:35 pm
ಕುಟುಂಬಸ್ಥರ ಸಮ್ಮುಖದಲ್ಲಿ ಉಂಗುರ ಬದಲಿಸಿಕೊಂಡ ಸಂಜನಾ ಬುರ್ಲಿ - ಸಮರ್ಥ ಚನ್ನಗಿರಿ

ಕುಟುಂಬಸ್ಥರ ಸಮ್ಮುಖದಲ್ಲಿ ಉಂಗುರ ಬದಲಿಸಿಕೊಂಡ ಸಂಜನಾ ಬುರ್ಲಿ - ಸಮರ್ಥ ಚನ್ನಗಿರಿ

8 Feb 2026 6:14 pm
ಶಿವರಾತ್ರಿ ಯಶವಂತಪುರ-ಉಡುಪಿ-ಕಾರವಾರ-ಮಡಗಾಂವ್‌ ವಿಶೇಷ ರೈಲಿನ ಮಾರ್ಗ ಬದಲು: ಪ್ರಯಾಣಿಕರ ಆಕ್ರೋಶ

ಶಿವರಾತ್ರಿ ಪ್ರಯುಕ್ತ ವಿಶೇಷ ರೈಲು ಬಿಡಲಾಗಿದ್ದು, ಈ ಮಾರ್ಗವನ್ನು ನೈಋುತ್ಯ ರೈಲ್ವೆ ಬದಲಾಯಿಸಿದೆ. ಯಶವಂತಪುರ-ಉಡುಪಿ-ಕಾರವಾರ-ಮಡಗಾಂವ್‌ ನಡುವೆ ವಿಶೇಷ ರೈಲು ಬಿಡಲಾಗಿತ್ತು. ಆದರೆ ಈ ಮಾರ್ಗವನ್ನು ಬದಲಾಯಿಸಲಾಗಿದ್ದು, ಅನಾನು

8 Feb 2026 5:34 pm
ಭಯೋತ್ಪಾದನೆ ಬಗ್ಗೆ ಭಾರತದ ನಿಲುವು ದೃಢ, ನಿಗ್ರಹದ ಪ್ರಯತ್ನಗಳಿಗೆ ಸದಾ ಬೆಂಬಲ: ಮಲೇಷ್ಯಾದಲ್ಲಿ ಪ್ರಧಾನಿ ಮೋದಿ

ಭಯೋತ್ಪಾದನೆ ನಿಗ್ರಹಕ್ಕೆ ಭಾರತ ಪಣ ತೊಟ್ಟಿದೆ. ಈ ವಿಚಾರದಲ್ಲಿ ನಮ್ಮ ನಿಲುವು ಅಚಲವಾಗಿದೆ. ರಾಜಿ ಪ್ರಶ್ನೆಯೇ ಇಲ್ಲ ಎಂದು ಮಲೇಷ್ಯಾದಲ್ಲಿ ಪ್ರಧಾನಿ ಮೋದಿ ಹೇಳಿದ್ದಾರೆ. ಭಯೋತ್ಪಾದನೆ ನಿಗ್ರಹ, ಗುಪ್ತಚರ ಹಂಚಿಕೆ ಮತ್ತು ಕಡಲ ಭದ

8 Feb 2026 4:36 pm
ಸ್ಪೇನ್ ಗೆ ಹೊರಟಿದ್ದ ಸಿರಾಜ್‌ ನನ್ನು ತಡೆದಿತ್ತು ಸೂರ್ಯನ ಆ ಒಂದು ಪೋನ್‌ ಕಾಲ್‌: IND v/s USA ಪಂದ್ಯದಲ್ಲಿ ಅದ್ಬುತ ಪ್ರದರ್ಶನ ನೀಡಿದ ಸಿರಾಜ್‌ ತಂಡ ಸೇರಿದ್ದೇಗೆ ಗೊತ್ತಾ?

ಐಸಿಸಿ ಟಿ20 ವಿಶ್ವಕಪ್‌ನ ಉದ್ಘಾಟನಾ ಪಂದ್ಯದಲ್ಲಿ ಅಮೆರಿಕ ವಿರುದ್ಧ ಭಾರತ ಅಭೂತಪೂರ್ವ ಜಯಗಳಿಸಿದೆ. ಈ ಜಯದ ಪ್ರಮುಖ ರೂವಾರಿಗಳಲ್ಲಿ ಮೊಹಮ್ಮದ್ ಸಿರಾಜ್ ಕೂಡ ಒಬ್ಬರು. ಆದ್ರೆ ಸಿರಾಜ್‌ ತಂಡ ಸೇರಿದ್ದು,ಕೊನೆ ಕ್ಷಣದಲ್ಲಿ ಎಂಬುದು

8 Feb 2026 4:29 pm
ಬಾಂಗ್ಲಾದಲ್ಲಿ 1.25 ಕೋಟಿ ಹಿಂದುಗಳು ತಮ್ಮ ಹಕ್ಕುಗಳಿಗಾಗಿ ಹೋರಾಡಲು ನಿಂತರೆ ಕ್ರಾಂತಿಯಾಗುತ್ತದೆ : ಮೋಹನ್ ಭಾಗವತ್

ಬಾಂಗ್ಲಾದೇಶದಲ್ಲಿನ ಬಿಕ್ಕಟ್ಟಿನಿಂದ ಅಲ್ಲಿನ ಹಿಂದುಗಳು ಸಂಕಷ್ಟದಲ್ಲಿದ್ದಾರೆ. ಬಾಂಗ್ಲಾದೇಶದಲ್ಲಿ ಸುಮಾರು 1.25 ಕೋಟಿ ಹಿಂದೂಗಳಿದ್ದಾರೆ. ಅವರೆಲ್ಲರೂ ಒಗ್ಗಟ್ಟಾಗಿ ತಮ್ಮ ಹಕ್ಕುಗಳಿಗಾಗಿ ನಿಂತರೆ, ಜಗತ್ತಿನಾದ್ಯಂತ ಎಲ್ಲಾ

8 Feb 2026 3:59 pm
ಪೊಲೀಸರು ದೂರು ದಾಖಲಿಸದಿದ್ದರೆ ಏನು ಮಾಡಬೇಕು? ಮುಂದಿನ ಮಾರ್ಗ ಹೇಳಿಕೊಟ್ಟ ಕರ್ನಾಟಕ ಹೈಕೋರ್ಟ್‌

ಪೊಲೀಸರು ಠಾಣೆಗಳಲ್ಲಿ ದೂರು ಸ್ವೀಕರಿಸಲು ನಿರಾಕರಣೆ ಮಾಡಿದರೆ ನೇರವಾಗಿ ಹೈಕೋರ್ಟ್‌ಗೆ ಅರ್ಜಿ ಹಾಕಿ ಎಂದು ಹೈಕೋರ್ಟ್‌ನ ನ್ಯಾಯಮೂರ್ತಿಗಳು ಸೂಚನೆ ನೀಡಿದ್ದಾರೆ. ಪ್ರಕರಣವೊಂದರ ವಿಚಾರಣೆ ನಡೆಸಿದ ಅವರು, ಬಿಎನ್‌ಎಸ್‌ ಕಾಯಿದ

8 Feb 2026 3:44 pm
ʼದಲೈಲಾಮ ಎಂದಿಗೂ ಜೆಫ್ರಿ ಎಪ್ಸ್ಟೀನ್ ಭೇಟಿ ಮಾಡಿಲ್ಲʼ: ಎಪ್ಸ್ಟೀನ್‌ ಫೈಲ್ಸ್‌ ನಲ್ಲಿ ದಲೈಲಾಮ ಹೆಸರು ಎಂಬ ವರದಿಗಳಿಗೆ ದಲೈಲಾಮ ಕಚೇರಿ ಸ್ಪಷ್ಟನೆ

ಅಮೆರಿಕಾ ಸೇರಿದಂತೆ ಜಾಗತಿಕವಾಗಿ ಹಲವು ಪ್ರಬಲ ನಾಯಕರು ಹಾಗೂ ಉದ್ಯಮಿಗಳು ಸೇರಿದಂತೆ ಪ್ರಬಲರ ಪಾಲಿಗೆ ಮುಳ್ಳಾಗಿ ಪರಿಣಮಿಸಿರುವ ಲೈಂಗಿಕ ಹಗರಣದ ಅಪರಾಧಿ ಜೆಫ್ರಿ ಎಪ್ಸ್ಟೀನ್‌ ಫೈಲ್ಸ್ ಪ್ರಕರಣ ಸದ್ಯ ಟಿಬೆಟಿಯನ್ ಬೌದ್ಧ ನಾಯಕ

8 Feb 2026 2:44 pm
ಮೆಟ್ರೋ ಪ್ರಯಾಣಿಕರಿಗೆ ದರ ಏರಿಕೆ ಶಾಕ್! ಫೆ.9ರಿಂದ ಮೆಟ್ರೋ ದರ ಏರಿಕೆ ಫಿಕ್ಸ್‌ ಎಂದ BMRCL; ಎಷ್ಟಿರಲಿದೆ ದರ?

ವಿವಾದದ ನಡುವೆ ಮೆಟ್ರೋ ದರ ಏರಿಕೆ ಇಲ್ಲ ಎಂಬ ಸುದ್ದಿಗಳು ಕೇಳಿ ನಿರಾಳರಾಗಿದ್ದ ಮೆಟ್ರೋ ಪ್ರಯಾಣಿಕರಿಗೆ BMRCL ಶಾಕ್‌ ನೀಡಿದ್ದು, ನಾಳೆಯಿಂದ ಮೆಟ್ರೋ ದರ ಏರಿಕೆ ಜಾರಿಯಾಗುವುದು ಪಕ್ಕಾ ಎಂದು ಸ್ಪಷ್ಟನೆ ನೀಡಿದ್ದಾರೆ. ಈ ಕುರಿತು ಮ

8 Feb 2026 1:58 pm
ರಾಜ್ಯ ಸರಕಾರ ಖಾಲಿ ಚೆಂಬನ್ನು 2 ವರ್ಷದಿಂದ ಜನರಿಗೆ ಕೊಡುತ್ತಿದೆ: ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಎಚ್‌ಡಿಕೆ ಕಿಡಿ

ಮೆಟ್ರೋ ಬೆಲೆ ಏರಿಕೆಗೆ ಕೇಂದ್ರ ಹೊಣೆ ಎಂದು ರಾಜ್ಯ ಸರ್ಕಾರದ ಸುಳ್ಳು ಹೇಳುತ್ತಿದೆ. ಕೇಂದ್ರ ಸರಕಾರದ ಜೊತೆ ರಾಜ್ಯ ಸರಕಾರ ಒಳ್ಳೆ ಸಂಬಂಧ ಇಟ್ಟು ಕೊಳ್ಳಲಿ. ಎಲ್ಲದಕ್ಕೂ ಕೇಂದ್ರ ಸರ್ಕಾರದ ಕಡೆ ಬೆರಳು ತೋರಿಸುವ ಕೆಲಸವನ್ನು ರಾಜ್

8 Feb 2026 1:51 pm
ಬೆಂಗಳೂರಲ್ಲಿ ಫೆ.8 ಹಾಗೂ 9 ಕ್ಕೆ 100 ಕ್ಕೂ ಹೆಚ್ಚು ಬಡಾವಣೆಗಳಲ್ಲಿ ಪವರ್ ಕಟ್ ಅಲರ್ಟ್ ಕೊಟ್ಟ ಬೆಸ್ಕಾಂ

ಬೆಂಗಳೂರಿನ ಹಲವೆಡೆ ವಿದ್ಯುತ್ ಕಟ್ ಆಗಲಿದ್ದು, ಬೆಸ್ಕಾಂ ಮುನ್ಸೂಚನೆ ನೀಡಿದೆ. ಹಲವು ಬಡಾವಣೆಗಳಲ್ಲಿ ತಾತ್ಕಾಲಿಕವಾಗಿ ತುರ್ತು ಕಾಮಗಾರಿ ನಿಮಿತ್ತ ವಿದ್ಯುತ್ ಬಂದ್ ಆಘಲಿದ್ದು, ವರ್ಕ್ ಫ್ರಂ ಹೋಂ, ಅಥವಾ ಯಾವುದೇ ಕಾರ್ಯಕ್ರಮಗಳ

8 Feb 2026 1:49 pm
ತೆಕ್ಕಲಕೋಟೆಯಲ್ಲಿ ಉತ್ಖನನದಲ್ಲಿ 5 ಸಾವಿರ ವರ್ಷ ಹಳೆಯ ಮಾನವನ ಅಸ್ಥಿಪಂಜರ, ಮಡಕೆ ಪತ್ತೆ: ಆಗೆಲ್ಲಾ ಶವಸಂಸ್ಕಾರ ಹೇಗೆ ನಡೆಯುತ್ತಿತ್ತು ಗೊತ್ತಾ?

ಲಕ್ಕುಂಡಿ ಉತ್ಖನನ, ನಿಧಿ ಪತ್ತೆ, ಪ್ರಾಚೀನ ವಸ್ತುಗಳ ಪತ್ತೆ ರಾಜ್ಯದಾದ್ಯಂತ ದೊಡ್ಡ ಸುದ್ದಿಯಲ್ಲಿರುವಾಗಲೇ ಬಳ್ಳಾರಿಯ ತೆಕ್ಕಲಕೋಟೆಯಲ್ಲಿ ಕಳೆದ ಹಲವು ವರ್ಷಗಳಿಂದ ನಡೆಯುತ್ತಿರುವ ಉತ್ಖನನ ಕಾರ್ಯ ಮುನ್ನಲೆಗೆ ಬಂದಿದ್ದು, 5 ಸ

8 Feb 2026 1:04 pm
ಮೈಸೂರಿಗರಿಗೆ ಸಿಗದ ಹೈಟೆಕ್ ಮತ್ಸ್ಯದರ್ಶಿನಿ ರುಚಿ: ಯಾವಾಗ ನೇರವೇರಲಿದೆ ಕರಾವಳಿ ಮೀನೂಟ ಸವಿಯುವ ಮೈಸೂರು ಜನತೆ ಕನಸು?

ಮೈಸೂರಿನಲ್ಲಿ ಕರಾವಳಿ ಶೈಲಿಯ ಬಾಡೂಟ ಸವಿಯುವ ವ್ಯವಸ್ಥೆ ಮಾಡಲು ಹೈಟೆಕ್‌ ಮತ್ಸ್ಯದರ್ಶಿನಿ ಆರಂಭಿಸುವ ಯೋಜನೆ ಘೊಷಿಸಿ ಒಂದು ವರ್ಷ ಕಳೆದಿದೆ. ಅದಾಗ್ಯೂ, ಮೀನೂಡ ಸವಿಯುವ ಮೈಸೂರಿನ ಜನತೆಯ ಆಸೆ ಇನ್ನೂ ಹಾಗೆ ಉಳಿದಿದ್ದು, ನಾನಾ ಕಾ

8 Feb 2026 12:57 pm
ರಷ್ಯಾದ ಮೆಡಿಕಲ್‌ ಕಾಲೇಜಿನಲ್ಲಿ ಚಾಕು ಇರಿತ ದಾಳಿ, 4 ಭಾರತೀಯರಿಗೆ ಗಾಯ: ಗಾಯದ ರಕ್ತದಿಂದ ಗೋಡೆ ಮೇಲೆ ನಾಜಿ ಚಿಹ್ನೆ ಚಿತ್ರಿಸಿ ವಿಕೃತಿ ಮೆರೆದ 15ರ ಬಾಲಕ!

ರಷ್ಯಾದ ಉಫಾ ನಗರದಲ್ಲಿರುವ ವೈದ್ಯಕೀಯ ವಿಶ್ವವಿದ್ಯಾಲಯದ ವಿದೇಶಿ ವಸತಿ ನಿಲಯದ ಮೇಲೆ ಶಸ್ತ್ರಸಜ್ಜಿತ ಅಪ್ರಾಪ್ತನೊಬ್ಬ ದಾಳಿ ನಡೆಸಿದ್ದು, ಈ ದಾಳಿಯಲ್ಲಿ 4 ಭಾರತೀಯ ವಿದ್ಯಾರ್ಥಿಗಳು ಸೇರಿದಂತೆ ಹಲವರು ಗಾಯಗೊಂಡಿರುವ ಘಟನೆ ನಡ

8 Feb 2026 12:12 pm
ಬಸವನಬಾಗೇವಾಡಿ ಅಭಿವೃದ್ದಿಗೆ ಸರ್ಕಾರದ ಆಯವ್ಯಯದತ್ತ ಬಸವ ಭಕ್ತರ ಚಿತ್ತ: ಬಸವಣ್ಣ ಜನಿಸಿದೂರಿಗೆ ಈ ಬಾರಿ ಬಜೆಟ್‌ ನಲ್ಲಿ ಭರ್ಜರಿ ಕೊಡುಗೆ ಸಿಗುತ್ತಾ?

ಬಸವಣ್ಣನವರನ್ನು ಕರುನಾಡಿನ ಸಾಂಸ್ಕೃತಿಕ ನಾಯಕರೆಂದು ರಾಜ್ಯ ಸರ್ಕಾರ ಈಗಾಗಲೇ ಹೆಮ್ಮೆಯಿಂದ ಘೋಷಿಸಿದೆ. ಅಲ್ಲದೆ, ಬಸವನಬಾಗೇವಾಡಿ ಪ್ರತ್ಯೇಕ ಅಭಿವೃದ್ಧಿ ಪ್ರಾಧಿಕಾರ ರಚಿಸಿ 1 ವರ್ಷ ಕಳೆದಿದ್ದು, ಈವರೆಗೂ ಕೇವಲ ಆಯುಕ್ತ ನೇಮಕ

8 Feb 2026 10:35 am
ದಾಂಡೇಲಿ-ಅಳ್ನಾವರ ರೈಲಿಗೆ ಕೇಂದ್ರ ಸಚಿವ ಸೋಮಣ್ಣ ಚಾಲನೆ : 10ರೂ. ನಲ್ಲಿ ದಾಂಡೇಲಿ ಟು ಅಳ್ನಾವರ ಟ್ರಾವೆಲ್‌ !

ದಾಂಡೇಲಿ ಮತ್ತು ಅಳ್ನಾವರ ನಡುವೆ ರೈಲು ಸಂಚಾರ ಮತ್ತೆ ಆರಂಭವಾಗಿದ್ದು, ಇದಕ್ಕೆ ಕೇಂದ್ರ ಸಚಿವ ವಿ.ಸೋಮಣ್ಣಫೆ.7ರಂದು ಅಧಿಕೃತವಾಗಿ ಮರುಚಾಲನೆ ನೀಡಿದ್ದಾರೆ. ಇನ್ನು, ಈ ವೇಳೆ, ಮಾತನಾಡಿದ ಅವರು ದಾಂಡೇಲಿಯಿಂದ ಕೇವಲ 10.ರೂ.ದಲ್ಲಿ ಅಳ್

8 Feb 2026 9:41 am
ಬೆಣ್ಣಿಹಳ್ಳ ನೆರೆ ಭೀತಿ ತಪ್ಪಿಸಲು 200 ಕೋಟಿ ರೂ.ಕಾಮಗಾರಿಗೆ ಫೆ.8 ಕ್ಕೆ ಚಾಲನೆ: 37 ಗ್ರಾಮಗಳ ಜನರಿಗೆ ಪ್ರವಾಹದಿಂದ ಸಿಗಲಿದೆ ನೆಮ್ಮದಿ

ನೂರಾರು ವರ್ಷಗಳಿಂದ ಬೆಣ್ಣಿಹಳ್ಳದ ನೆರೆಯಿಂದ ಬೆಳೆಹಾನಿ, ಆಸ್ತಿ ಹಾನಿ ಅನುಭವಿಸುತ್ತಿದ್ದ ಸುಮಾರು 20 ಸಾವಿರ ಹೆಕ್ಟೇರ್‌ ಪ್ರದೇಶವು ಹೊಸ 200 ಕೋಟಿ ರೂ ಯೋಜನೆಯಿಂದ ಮುಕ್ತಗೊಳ್ಳುವ ದಿನಗಳು ಹತ್ತಿರವಾಗುತ್ತಿವೆ. ಹಲವಾರು ಗ್ರಾ

8 Feb 2026 9:36 am
ನರ್ಸರಿ ಪರೀಕ್ಷೆ – ನಿರೀಕ್ಷೆಗಳ ವಯಸ್ಸಲ್ಲ ; ಓದಿನ ಮೊದಲ ಮೆಟ್ಟಿಲು ಅಷ್ಟೇ!

ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬುದು ಜನಜನಿತ ಗಾದೆ. ಮಕ್ಕಳ ಭವಿಷ್ಯ ಎಷ್ಟು ಮುಖ್ಯವೋ ಅವರನ್ನು ಆರಂಭದಿಂದಲೇ ಸರಿಯಾದ ರೀತಿಯಲ್ಲಿ ಭವಿಷ್ಯತ್ತಿದಾಗಿ ತಯಾರಿ ಮಾಡುವುದು ಕೂಡ ಅಷ್ಟೇ ಪ್ರಮುಖವಾದದ್ದು. ಆದರೆ, ಆ ಬೆಳೆಸುವ, ಕಲಿಕೆ

8 Feb 2026 9:25 am
ಕಲ್ಲಡ್ಕ ಪ್ರಭಾಕರ್‌ ಭಟ್‌ ವಿರುದ್ಧದ ಪ್ರಕರಣಕ್ಕೆ ಕರ್ನಾಟಕ ಹೈಕೋರ್ಟ್‌ನಿಂದ ತಡೆ

ಕಲ್ಲಡ್ಕ ಪ್ರಭಾಕರ್ ಭಟ್ ಸಲ್ಲಿಸಿದ ಅರ್ಜಿಯ ಪರ ಹೈಕೋರ್ಟ್ ತೀರ್ಪು ನೀಡಿದ್ದು, ಸದ್ಯಕ್ಕೆ ರಿಲೀಫ್ ಸಿಕ್ಕಿದೆ. ಧ್ವೇಷ ಭಾಷಣಕ್ಕೆ ಸಂಬಂಧಿಸಿದ ಎಲ್ಲಾ ತನಿಖೆ ಹಾಗೂ ಪ್ರಕ್ರಿಯೆಗೆ ಸದ್ಯಕ್ಕೆ ತಡೆ ನೀಡಿ ಮಧ್ಯಂತರ ತಡೆಯಾಜ್ಞೆಯನ

8 Feb 2026 8:41 am
ತುಮಕೂರಿನ ಕುಟುಂಬವನ್ನೇ ಮುಗಿಸಿದ ಗೇಮಿಂಗ್‌ ಗೀಳು: ಪಶ್ಚಾತ್ತಾಪದಲ್ಲಿ ಕುಟುಂಬದ ನಾಲ್ವರ ಆತ್ಮಹತ್ಯೆ?

ಮೊಬೈಲ್‌ ಹಾಗೂ ಗೇಮಿಂಗ್ ಗೀಳು ಹಲವು ಜೀವಗಳನ್ನು ಬಲಿಪಡೆಯುತ್ತಿರುವ ಘಟನೆಗಳು ಮರುಕಳಿಸುತ್ತಿವೆ, ಕರ್ನಾಟಕದ ತುಮಕೂರಿನ ಗುಬ್ಬಿಯ ಒಂದು ಕುಟುಂಬವೇ ಇದರಿಂದ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ. ಬಾಲಕನ ಗೇಮಿ

8 Feb 2026 7:51 am
ಮಂಗಳೂರಲ್ಲಿ 7 ವರ್ಷದ ಬಾಲಕಿಯ ಅತ್ಯಾಚಾರ-ಕೊಲೆ ಎಸಗಿದ್ದ ಆರೋಪಿಗಳಿಗೆ ತಕ್ಕ ಶಿಕ್ಷೆ ಕೊಟ್ಟ ಕರ್ನಾಟಕ ಹೈಕೋರ್ಟ್: ಮಹತ್ವದ ಆದೇಶ

5 ವರ್ಷದ ಹಿಂದೆ 7 ವರ್ಷ 7 ತಿಂಗಳಿನ ಅಪ್ರಾಪ್ತೆಯ ಮೇಲೆ ಸಾಮೂಹಿಕ ಅತ್ಯಾಚಾರ, ಕೊಲೆ ಇಡೀ ಸಮಾಜ ತಲೆತಗ್ಗಿಸುವಂತಹ ಕೆಲಸ ಮಾಡಿದ ಮೂವರು ಅಪರಾಧಿಗಳು, ಮತ್ತೆ ಶಿಕ್ಷೆ ರದ್ದು ಕೋರಿ ಹೈಕೋರ್ಟ್ ಮೆಟ್ಟಿಲೇರಿದಾಗ ಛೀಮಾರಿ ಹಾಕಿದ ಕೋರ್ಟ್

8 Feb 2026 7:24 am
ಪಂಚಾಯಿತಿಗಳಲ್ಲಿ ತ್ಯಾಜ್ಯ ವಿಲೇವಾರಿ ನೆಪದಲ್ಲಿ ಮಹಿಳೆಯರ ಮೂಲಕ ಅಮಾನವೀಯ ಕೃತ್ಯ: ಕೈಯಲ್ಲೇ ಕಸ ವಿಂಗಡಿಸುವ ಶಿಕ್ಷೆ

ಪಂಚಾಯತಿಗಳಲ್ಲಿ ಕೇವಲ 5-10 ಸಾವಿರ ಸಂಬಳ ನೀಡಿ, ಯಾವುದೇ ಸಲಕರಣೆಗಳನ್ನು ಆರೋಗ್ಯ ಕಾಪಾಡಲು ಬೇಕಾಗುವ ಮಾಸ್ಕ್, ಗ್ಲೌಸ್ ಕೂಡಾ ನೀಡದೆ, ಮಹಿಳೆಯರನ್ನು ಕಸ ಬೇರ್ಪಡಿಸಲು ದುಡಿಸಿಕೊಳ್ಳಲಾಗುತ್ತಿದೆ. ಸರಕಾರ ಈ ಬಗ್ಗೆ ಎಚ್ಚೆತ್ತು ಸ್ವ

8 Feb 2026 5:57 am
ಬೆಂಗಳೂರಿಂದ-ಮಂಗಳೂರಿಗೆ ಹಗಲು ರೈಲು ಪುನರಾರಂಭ: ಪ್ರಯಾಣಿಕರ ಸಂಖ್ಯೆಯಲ್ಲಿ ಭಾರೀ ಏರಿಕೆ

ಹಗಲಿನ ಮೂರು ರೈಲುಗಳು ರದ್ದಾಗಿ, ರಾತ್ರಿ ರೈಲುಗಳು ಜನರಿಂದ ತುಂಬಿತುಳುಕುತ್ತಿದ್ದವು. ಇದೀಗ 198 ದಿನಗಳ ಬಳಿಕ ಮತ್ತೆ ರೈಲು ಪ್ರಾರಂಭ ಆಗಿ, ಪ್ರಯಾಣಿಕರು ನಿಟ್ಟುಸಿರು ಬಿಡುವಂತೆ ಆಗಿದೆ. ಕರಾವಳಿಯ ಪ್ರಸಿದ್ಧ ದೇವಾಲಯಗಳಿಗೆ ತೆರ

8 Feb 2026 5:37 am
ಇನ್ನು ನಮ್ಮ ಮೆಟ್ರೋ ನಿಲ್ದಾಣಗಳ ಸನಿಹದಲ್ಲೇ ಬಿಎಂಟಿಎಸ್ ಬಸ್ ನಿಲುಗಡೆ; ಇಲ್ಲಿದೆ ಸಂಪೂರ್ಣ ಮಾಹಿತಿ

Namma Metro And BMTC- ಈವರೆಗೂ ಬಿಎಂಟಿಸಿ ಬಸ್ ಗಳಲ್ಲಿ ಪ್ರಯಾಣಿಸಿ ಕೆಲ ಮೆಟ್ರೋ ನಿಲ್ದಾಣಗಳನ್ನು ತಲುಪುವುದು ಪ್ರಯಾಸಕರವಾಗುತ್ತಿತ್ತು. ಕಾರಣ ಕೆಲವೆಡೆ ಬಸ್ ನಿಲುಗಡೆ ಇರಲಿಲ್ಲ. ಪ್ರಯಾಣಿಕರಿಗೆ ಆಗುತ್ತಿದ್ದ ಈ ಸಮಸ್ಯೆಯನ್ನು ಹೋಗಲಾಡಿ

7 Feb 2026 11:57 pm
ಶೀಘ್ರ ಬೆಂಗಳೂರು-ಮಂಗಳೂರು ವಂದೇ ಭಾರತ್‌ ರೈಲು; ಕಾರವಾರಕ್ಕೂ ವಿಸ್ತರಣೆ: ಅಶ್ವಿನಿ ವೈಷ್ಣವ್ ಹೇಳಿದ್ದೇನು?

Vande Bharat Train- ರಾಜ್ಯ ರಾಜಧಾನಿ ಬೆಂಗಳೂರು ಮತ್ತು ಬಂದರು ನಗರಿ ಮಂಗಳೂರು ನಡುವೆ ಸಂಪರ್ಕಕ್ಕೆ ವಂದೇ ಭಾರತ್ ರೈಲುಗಳನ್ನು ಪ್ರಾರಂಭಿಸಬೇಕೆಂಬ ಮನವಿಗೆ ಇದೀಗ ರೈಲ್ವೆ ಸಚಿವ ಅಶ್ವಿನ್ ವೈಷ್ಣವ್ ಸ್ಪಂದಿಸಿದ್ದಾರೆ. ಈ ಮಾರ್ಗದಲ್ಲಿ ಶೀಘ

7 Feb 2026 11:28 pm
ಹಾಲಿ ವಿಶ್ವ ಚಾಂಪಿಯನ್ನರಿಗೆ ಕ್ರಿಕೆಟ್ ಶಿಶುಗಳ ಸವಾಲ್; ಮುಂಬೈನಲ್ಲಿ ಪಂದ್ಯ ಗೆದ್ದ ಭಾರತ, ಮನಸ್ಸು ಗೆದ್ದ ಅಮೆರಿಕ!

India Beat USA- ಚುಟುಕು ಕ್ರಿಕೆಟ್ ನಲ್ಲಿ ಯಾವುದೇ ತಂಡವನ್ನು ಸಹ ಲಘುವಾಗಿ ಪರಿಗಣಿಸಲು ಸಾಧ್ಯವಿಲ್ಲ ಎಂಬುದಕ್ಕೆ ಶನಿವಾರದ ಎರಡು ಪಂದ್ಯಗಳು ಸಾಕ್ಷಿಯಾಯಿತು. ಪಾಕಿಸ್ತಾನ ತಂಡ ನೆದರ್ಲೆಂಡ್ ವಿರುದ್ಧ ತಿಣುಕಾಡಿ ಗೆದ್ದರೆ, ಭಾರತ ತಂಡ ಅ

7 Feb 2026 11:05 pm
ಗೃಹಲಕ್ಷ್ಮೀ ಯೋಜನೆಯ ಫಲಾನುಭವಿಗಳಿಗೆ ಜೀವಿತ ಪ್ರಮಾಣಪತ್ರ! ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಸಿದ್ದರಾಮಯ್ಯ ಸೂಚನೆ

ಗೃಹಲಕ್ಷ್ಮೀ ಯೋಜನೆಯ ಫಲಾನುಭವಿಗಳಿಗೆ ಜೀವಿತ ಪ್ರಮಾಣಪತ್ರವನ್ನು ನೀಡುವ ನಿಟ್ಟಿನಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ. ನಿವೃತ್ತ ಸರ್ಕಾರಿ ನೌಕರರು ತಮ್ಮ

7 Feb 2026 10:03 pm
T20 World Cup : ಟೀಂ ಇಂಡಿಯಾ ವಿರುದ್ದ ಮೈದಾನಕ್ಕಿಳಿದ USA ತಂಡದಲ್ಲಿ ಭಾರತ - ಪಾಕ್ ಜುಗಲ್‌ಬಂದಿ

Indian Origin Players : ಮುಂಬೈನ ವಾಂಖೇಡೆ ಮೈದಾನದಲ್ಲಿ ಟೀಂ ಇಂಡಿಯಾ ಮತ್ತು ಅಮೆರಿಕಾ ತಂಡಗಳು ವಿಶ್ವಕಪ್ ಟಿ20 ಪಂದ್ಯ ಆರಂಭಿಸಿದೆ. ಅಮೆರಿಕಾ ತಂಡದಲ್ಲಿ ಭಾರತ ಮತ್ತು ಪಾಕಿಸ್ತಾನದ ಎಂಟು ಆಟಗಾರರು ಮೈದಾನಕ್ಕಿಳಿದಿದ್ದಾರೆ. ಒಂದು ರೀತಿಯಲ್ಲ

7 Feb 2026 9:21 pm
ಜಿಬಿಎ ಚುನಾವಣೆಗೆ ಕಮಲ ಪಡೆ ಭರ್ಜರಿ ಸಿದ್ದತೆ: ಜೆಡಿಎಸ್‌ ಜೊತೆ ಚರ್ಚಿಸಿ ಶೀಘ್ರದಲ್ಲೇ ಅಭ್ಯರ್ಥಿಗಳ ಆಯ್ಕೆ

ಹಿಂದಿನ ಬಿಜೆಪಿ ಸರಕಾರದ ಅವಧಿಯಲ್ಲಿ ಮುಖ್ಯಮಂತ್ರಿಗಳಾಗಿದ್ದ ಯಡಿಯೂರಪ್ಪ ಅವರು ಬೆಂಗಳೂರಿಗೆ ನೀಡಿದ ಆದ್ಯತೆ, ಅನುದಾನ ನೀಡಿದ್ದು, ಮುಖ್ಯಮಂತ್ರಿಗಳಾಗಿದ್ದ ಬಸವರಾಜ ಬೊಮ್ಮಾಯಿಯವರು ಅವಧಿಯ ಅಭಿವೃದ್ಧಿ ಕಾರ್ಯಗಳು- ಇವೆಲ್ಲ

7 Feb 2026 9:16 pm
Ranji Tophy- ಮಾಯಾಂಕ್ ಅಗರ್ವಾಲ್ ಸೆಂಚುರಿ ಮಿಸ್! ಮುಂಬೈ ವಿರುದ್ಧ ಪ್ರಥಮ ಇನ್ನಿಂಗ್ಸ್ ಮುನ್ನಡೆ ಗಳಿಸಿದರೂ ಎಡವಿದ ಕರ್ನಾಟಕ

ಮಾಜಿ ನಾಯಕ ಮಾಯಾಂಕ್ ಅಗರ್ವಾಲ್ ಅವರ 92 ರನ್ ಗಳ ಸಹಾಯದಿಂದ ಕರ್ನಾಟಕ ತಂಡ ಮುಂಬೈ ವಿರುದ್ಧ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಪ್ರಥಮ ಇನ್ನಿಂಗ್ಸ್ ಮುನ್ನಡೆ ಪಡೆಯುವಲ್ಲಿ ಯಶಸ್ವಿಯಾಗಿದೆ. ಆದರೆ ಮಧ್ಯಮ ಕ್ರಮಾಂಕದ ಬ್ಯಾಟರ್ ಗಳ ಸಂ

7 Feb 2026 7:51 pm
ಜಿಬಿಎ ಬಿ ಖಾತಾ ಸೈಟ್ ಮಾಲೀಕರಿಗೆ ಸಿಹಿ ಸುದ್ದಿ: ಎ-ಖಾತಾ ಪರಿವರ್ತನೆ ಈಗ ಮತ್ತಷ್ಟು ಸುಲಭ

ನಗರೀಕರಣ ಹೆಚ್ಚಾದಂತೆ, ನಗರ ಆಸ್ತಿಗಳಿಗೆ ಬೇಡಿಕೆ ವೇಗವಾಗಿ ಹೆಚ್ಚಾಗುತ್ತಿದೆ ಯೋಜನಾ ಬದ್ಧ ಅಭಿವೃದ್ಧಿಯನ್ನು ಸುಗಮಗೊಳಿಸಲು ಮತ್ತು ಜನರಿಗೆ ಕೈಗೆಟುವ ದರದಲ್ಲಿ ಆಸ್ತಿ ಖರೀದಿಗೆ ಸಹಕರಿಸಲು ನಮ್ಮ ಸರ್ಕಾರ ಬದ್ಧವಾಗಿದೆ. ಅದೇ

7 Feb 2026 7:48 pm
T20 World Cup- ಹರ್ಷಿತ್ ರಾಣಾ ಬದಲಿಯಾಗಿ ಬಂದ ಸಿರಾಜ್ ಗೆ ನೇರ ಕಣಕ್ಕೆ! ಜಸ್ಪ್ರೀತ್ ಬುಮ್ರಾ ಹೊರಗಿಡಲೇನು ಕಾರಣ?

ಗಾಯಾಳು ಹರ್ಷಿತ್ ರಾಣಾ ಅವರಿಗೆ ಬದಲಿಯಾಗಿ ಶುಕ್ರವಾರವಷ್ಟೇ ತಂಡಕ್ಕೆ ಸೇರ್ಪಡೆಗೊಂಡಿದ್ದ ಅನುಭವಿ ಮಧ್ಯಮ ವೇಗಿ ಮೊಹಮ್ಮದ್ ಸಿರಾಜ್ 2026 ಟೂರ್ನಿಯ ಮೊದಲ ಪಂದ್ಯದಲ್ಲೇ ಆಡುವ ಅವಕಾಶ ಸಿಕ್ಕಿದೆ. ಅಮೆರಿಕ ವಿರುದ್ಧ ಪಂದ್ಯದಲ್ಲಿ ತ

7 Feb 2026 6:59 pm
ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್: ಸೇನಾ ಕ್ಯಾಂಟೀನ್‌ ಮಾದರಿಯಲ್ಲಿ ಎಂಎಸ್‌ಐಎಲ್‌ ಸ್ಟೋರ್‌ ತೆರೆಯಲು ಚಿಂತನೆ

ರಾಜ್ಯದ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್ ಒಂದಿದೆ. ಸೇನಾ ಕ್ಯಾಂಟೀನ್ ಗಳಲ್ಲಿ ಮಾಜಿ ಸೈನಿಕರಿಗೆ ಸಬ್ಸಿಡಿ ದರದಲ್ಲಿ ಸ್ಟೋರ್ ಇರುವ ರೀತಿಯಲ್ಲಿ ರಾಜ್ಯದ ಸರ್ಕಾರಿ ನೌಕರರಿಗೆ ಅನುಕೂಲ ಆಗುವ ನಿಟ್ಟಿನಲ್ಲಿ ಹಾಗೂ ಸಬ್ಸಿಡಿ ದರದ

7 Feb 2026 6:49 pm
ಎಲ್ಲಾ ರೀತಿಯ ತಲೆನೋವು ಸಾಮಾನ್ಯವಲ್ಲ! ಇಲ್ಲಿದೆ ತಲೆನೋವಿನ ಕಾರಣ ಮತ್ತು ಪರಿಹಾರ Dr.Chetan Kumar A

ಎಲ್ಲಾ ರೀತಿಯ ತಲೆನೋವು ಸಾಮಾನ್ಯವಲ್ಲ! ಇಲ್ಲಿದೆ ತಲೆನೋವಿನ ಕಾರಣ ಮತ್ತು ಪರಿಹಾರ Dr.Chetan Kumar A

7 Feb 2026 6:45 pm
ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್: ದರ ಏರಿಕೆಗೆ ಬಿತ್ತು ಸದ್ಯಕ್ಕೆ ಬ್ರೇಕ್?

ನಮ್ಮ ಮೆಟ್ರೋ ಪ್ರಯಾಣಿಕರ ಪಾಲಿಗೆ ಇದು ಗುಡ್ ನ್ಯೂಸ್. ರಾಜ್ಯದಲ್ಲಿ ಮೆಟ್ರೋ ದರ ಏರಿಕೆಗೆ ಸದ್ಯ ಬ್ರೇಕ್ ಬಿದ್ದಿದೆ. ಹಾಗಂತ ಸ್ವತಃ ಸಂಸದ ತೇಜಸ್ವಿ ಸೂರ್ಯ ಅವರು ಹೇಳಿಕೊಂಡಿದ್ದಾರೆ. ಮೆಟ್ರೋ ದರ ಏರಿಕೆಯ ಕುರಿತಾಗಿ ಕಾಂಗ್ರೆಸ್

7 Feb 2026 6:42 pm
‘ದೊಡ್ಮನೆ ಹಬ್ಬ’ದ ಸಂಭ್ರಮ ಬಲು ಜೋರು

‘ದೊಡ್ಮನೆ ಹಬ್ಬ’ದ ಸಂಭ್ರಮ ಬಲು ಜೋರು

7 Feb 2026 6:40 pm
ಐಸಿಸಿ ಅಂಡರ್ 19 ವಿಶ್ವಕಪ್ 2026 ಗೆದ್ದ ಆಯುಷ್ ಮ್ಹಾತ್ರೆ ಬಳಗಕ್ಕೆ ಹಣದ ಸುರಿಮಳೆ! ಬಿಸಿಸಿಐನಿಂದ ಸಿಕ್ಕಿದ ಮೊತ್ತವೆಷ್ಟು?

India U19 Team- ಅಂಡರ್ 19 ವಿಶ್ವಕಪ್ 2026ರ ಪ್ರಶಸ್ತಿ ಗೆದ್ದಿರುವ ಆಯುಷ್ ಮ್ಹಾತ್ರೆ ನೇತೃತ್ವದ ಭಾರತ ತಂಡಕ್ಕೆ ಇದೀಗ ಪ್ರಶಂಸೆಯ ಮಹಾಪೂರವೇ ಹರಿದಿದೆ. ಪ್ರಧಾನಿ ಮೋದಿ ಸೇರಿದಂತೆ ಅನೇಕ ಗಣ್ಯರು ಕಿರಿಯ ಕ್ರಿಕೆಟಿಗರ ಸಾಧನೆಯನ್ನು ಕೊಂಡಾಡಿ

7 Feb 2026 5:27 pm
ಮೆಟ್ರೋ ದರ ಏರಿಕೆ ರಾಜ್ಯದ ವ್ಯಾಪ್ತಿಗೋ ಕೇಂದ್ರದ್ದೋ : ಎಲ್ಲಾ ರಾಜ್ಯದ್ದೇ, ಗೊಂದಲಕ್ಕೆ ತೆರೆ ಎಳೆದ ಕುಮಾರಸ್ವಾಮಿ

Namma Metro Fare Hike : ನಮ್ಮ ಮೆಟ್ರೋ ಮತ್ತೆ ದರ ಏರಿಕೆ ಮಾಡಿದೆ, ಇದು ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ಮೆಟ್ರೋದ

7 Feb 2026 5:08 pm
ನೆದರ್ಲೆಂಡ್ ವಿರುದ್ಧ ಗೆದ್ದು ನಿಟ್ಟುಸಿರುವ ಬಿಟ್ಟ ಪಾಕ್; ಆದರೂ ಸೂಪರ್ 8 ಹಾದಿ ಸುಲಭವಿಲ್ಲ ಯಾಕೆ?

Pakistan Vs Netherlands- ನೆದರ್ಲೆಂಡ್ ವಿರುದ್ಧ ರಾಜಾರೋಷವಾಗಿ ಗೆಲ್ಲಬೇಕಾಗಿದ್ದ ಪಂದ್ಯವನ್ನು ಒದ್ದಾಡಿ ಗೆದ್ದಿರುವ ಪಾಕಿಸ್ತಾನ ತಂಡ ಇದೀಗ ತನ್ನ ಕಾಲಿಗೆ ತಾನೇ ಚಪ್ಪಡಿ ಹಾಕಿಕೊಂಡಿದೆ. ಈಗಾಗಲೇ ಭಾರತದ ವಿರುದ್ಧ ಪಂದ್ಯವನ್ನು ಬಹಿಷ್ಕರಿ

7 Feb 2026 4:10 pm
ತಡವಾಗಿ ಆಗಮಿಸಿದ ಭಾವಿ ಸೊಸೆ ಕುಟುಂಬ, ರೈಲ್ವೇ ನಿಲ್ದಾಣದಲ್ಲಿ ನಿಶ್ಚಿತಾರ್ಥ ನಡೆಸಿದ ಹುಡುಗನ ತಾಯಿ! ವಿಡಿಯೋ ವೈರಲ್

ನಿಶ್ಚಿತಾರ್ಥಗಳು ಮಂಟಪಗಳಲ್ಲಿ ನಡೆಯುವುದು ಸಹಜ. ಆದರೆ ಇಲ್ಲೊಂದು ವಿಚಿತ್ರ ಸಂಗತಿ ನಡೆದಿದೆ. ಮುಂಬೈ ಮೆಟ್ರೋ ನಿಲ್ದಾಣದಲ್ಲಿ ತಂದೆ ತಾಯಿ ತಮ್ಮ ಮಗನ ನಿಶ್ಚಿತಾರ್ಥವನ್ನು ನಡೆಸಿಕೊಟ್ಟಿದ್ದಾರೆ. ಈ ಕುರಿತಾದ ವಿಡಿಯೋ ಒಂದು ವೈ

7 Feb 2026 2:52 pm
ರಾಜ್ಯದಲ್ಲಿ ಆನ್ ಲೈನ್ ಬೆಟ್ಟಿಂಗ್ ಹಾವಳಿ: 4 ವರ್ಷದಲ್ಲಿ 35 ಬಲಿ! ನಿಯಂತ್ರಣ ಯಾಕಾಗ್ತಿಲ್ಲ

ರಾಜ್ಯದಲ್ಲಿ ಆನ್ ಲೈನ್ ಬೆಟ್ಟಿಂಗ್ ಗಳಿಗೆ ಕಡಿವಾಣ ಬೀಳುತ್ತಿಲ್ಲ. ಇದನ್ನು ನಿಯಂತ್ರಣ ಹೇರಲು ಸರ್ಕಾರ ಕ್ರಮ ಕೈಗೊಳ್ಳುತ್ತಿದ್ದರೂ ಕಾನೂನಾತ್ಮಕ ಅಡೆ ತಡೆಗಳಿಂದ ಸಮಸ್ಯೆ ಉಂಟಾಗುತ್ತಿವೆ. ಆನ್ ಲೈನ್ ಬೆಟ್ಟಿಂಗ್ ಗೆ ಕಳೆದ ನಾಲ

7 Feb 2026 2:45 pm
ತಿರುಪತಿ ಸೇರಿದಂತೆ 2 ದೇವಾಲಯಗಳ ಲಡ್ಡುಗೆ ’Bathroom Cleaner’ ಬಳಕೆ : ಜಗನ್ ವಿರುದ್ದ ಸಿಎಂ ನಾಯ್ಡು ಆರೋಪ

Chandrababu Naidu Vs YS Jagan : ಹಿಂದೂಗಳ ಪವಿತ್ರ ಪುಣ್ಯಕ್ಷೇತ್ರ ತಿರುಪತಿ ತಿರುಮಲ ದೇವಾಲಯದ ಲಡ್ಡು ತಯಾರಿಕೆಯಲ್ಲಿ ರಾಸಾಯನಿಕ ಪದಾರ್ಥಗಳನ್ನು ಹಿಂದಿನ ವೈಎಸ್ ಜಗನ್ ಸರ್ಕಾರ ಬಳಸಿತ್ತು ಎಂದು ಸಿಎಂ ಚಂದ್ರಬಾಬು ನಾಯ್ಡು ಗಂಭೀರ ಆರೋಪ ಮಾಡಿದ್

7 Feb 2026 2:24 pm
ಮಸ್ಕತ್ ಕನ್ನಡ ಶಾಲೆಯ ಶಿಕ್ಷಕಿಯರಿಗೆ ‘ಗಡಿನಾಡ ಚೇತನ ಪ್ರಶಸ್ತಿ’ಯ ಗರಿ: ಅನಿವಾಸಿ ಕನ್ನಡಿಗರ ಸಾಧನೆಗೆ ಸಂದ ಗೌರವ

ಒಮಾನ್‌ ರಾಜಧಾನಿ ಮಸ್ಕತ್‌ನಲ್ಲಿ ಕನ್ನಡದ ಕಲರವ. ಅಲ್ಲಿನ ಕನ್ನಡ ಕುಟುಂಬದ ಮಕ್ಕಳು ಈಗ ಮಾತೃಭಾಷಯಲ್ಲೇ ಶಿಕ್ಷಣ ಪಡೆಯುತ್ತಾರೆ ಎಂದರೆ ಅದಕ್ಕಿಂತ ಸಂತಸದ ಕ್ಷಣ ಮತ್ತೊಂದಿಲ್ಲ. ಮಸ್ಕತ್‌ನ ಕನ್ನಡ ಕುಟುಂಬಗಳು ಎಲ್ಲಾದರೂ ಇರು, ಎಂ

7 Feb 2026 1:51 pm
ಬೇಹುಗಾರಿಕೆ ಅನುಮಾನ; ಇಸ್ರೋ ಕೇಂದ್ರಕ್ಕೆ ಅಜಿತ್‌ ದೋವಲ್‌ ರಹಸ್ಯ ಭೇಟಿ, ಬಾಹ್ಯಾಕಾಶ ಸಚಿವ ಜಿತೇಂದ್ರ ಸಿಂಗ್‌ ಸ್ಪಷ್ಟನೆ ಏನು?

ಭಾರತದ ಬಾಹ್ಯಾಕಾಶ ನಾಗಾಲೋಟವನ್ನು ಕಂಡು ಅನೇಕ ರಾಷ್ಟ್ರಗಳಿಗೆ ಹೊಟ್ಟೆಯುರಿ ಶುರುವಾಗಿದೆ. ಆ ರಾಷ್ಟ್ರಗಳು ನಮ್ಮ ಹೆಮ್ಮೆಯ ಇಸ್ರೋದ ಬಾಹ್ಯಾಕಾಶ ಕಾರ್ಯಾಚರಣೆಗಳನ್ನು ವಿಫಲಗೊಳಿಸಲು ಕುತಂತ್ರ ನಡೆಸುವ ಸಾಧ್ಯತೆ ಇಲ್ಲದ್ದಿಲ್

7 Feb 2026 1:06 pm
Vaibhav Suryavanshi : ಮೈದಾನ ಚಿಕ್ಕದಾಯಿತೇ? ಸ್ಟೇಡಿಯಂ ಹೊರಕ್ಕೆ ಚೆಂಡು ಅಟ್ಟುವುದೇ ಈತನ ಹವ್ಯಾಸ!

Sensational Vaibhav Suryavanshi : ಅಂಡರ್ 19 ವಿಶ್ವಕಪ್ ಗೆದ್ದ ಭಾರತದ ಹುಡುಗರಿಗೆ ಅಭಿನಂದನೆಗಳು. ಇಡೀ ಟೂರ್ನಮೆಂಟ್’ನಲ್ಲಿ ವಿರೋಧಿಗಳಿಗೆ ಅಕ್ಷರಸಃ ಕಾಡಿದ್ದು ಭಯಾನಕ ಹುಡುಗ ವೈಭವ್ ಸೂರ್ಯವಂಶಿ. ಫೈನಲ್ ಪಂದ್ಯದಲ್ಲಿ ವೈಭವ್ ಆಡಿದ ರೀತಿಗೆ ಜಾಗತಿ

7 Feb 2026 11:52 am
RCB ಖರೀದಿ ರೇಸ್‌ನಲ್ಲಿ ಮ್ಯಾಂಚೆಸ್ಟರ್ ಯುನೈಟೆಡ್ : ಪೈಪೋಟಿಗೆ ಇಳಿದಿರುವ ಉಳಿದ ನಾಲ್ವರು ಯಾರು?

RCB Sale Bid : ಐಪಿಎಲ್ ತಂಡಗಳ ಪೈಕಿ ಅತಿಹೆಚ್ಚು ಅಭಿಮಾನಿಗಳನ್ನು ಹೊಂದಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಾರಾಟದ ಬಿಡ್’ನಲ್ಲಿ ಐವರು ಶಾರ್ಟ್’ಲಿಸ್ಟ್ ಆಗಿದ್ದಾರೆ ಎನ್ನುವ ಮಾಹಿತಿಯಿದೆ. ಈಗಾಗಲೇ, ನಾಲ್ವರು ಬಿಡ್ ಅನ್ನು ಸಲ

7 Feb 2026 10:31 am
Explained: ಭಾರತ-ಅಮೆರಿಕಕ್ಕೆ ಶುಭ ಸುದ್ದಿ, ಮಧ್ಯಂತರ ವ್ಯಾಪಾರ ಚೌಕಟ್ಟು ರಚನೆ; ಶೇ.18 ಸುಂಕ ವ್ಯಾಪ್ತಿಗೆ ಬರುವ ವಸ್ತುಗಳಿವು

ಭಾರತದೊಂದಿಗಿನ ತನ್ನ ವಾಣಿಜ್ಯ ಸಂಬಂಧದಲ್ಲಿ ಕ್ರಾಂತಿಕಾರಿ ಬದಲಾವಣೆ ತಂದಿರುವ ಅಮೆರಿಕ, ಭಾರತೀಯ ಸರಕುಗಳ ಮೇಲಿನ ಸುಂಕವನ್ನು ಶೇ. 50ರಿಂದ ಶೇ. 18ಕ್ಕೆ ಇಳಿಕೆ ಮಾಡಿದೆ. ಇಷ್ಟೇ ಅಲ್ಲದೇ ದ್ವಿಪಕ್ಷೀಯ ವ್ಯಾಪಾರ ಒಪ್ಪಂದವನ್ನೂ ಜಾರಿ

7 Feb 2026 9:59 am
ಪವರ್ ಶೇರಿಂಗ್ ಮುಗಿದ ಅಧ್ಯಾಯ ಎಂದ ಯತೀಂದ್ರ : ’ಈ ಬಂಡೆಗೆ ಅನೇಕ ಪೆಟ್ಟು ಬಿದ್ದಿದೆ’ ಎಂದ ಡಿಕೆಶಿ

DK Shivakumar Vs Yathindra Siddaramaiah : ಮುಖ್ಯಮಂತ್ರಿ ಬದಲಾವಣೆ ವಿಚಾರ ಮತ್ತೆ ಮುನ್ನಲೆಗೆ ಬಂದಿದೆ. ಪವರ್ ಶೇರಿಂಗ್ ವಿಚಾರ ಈಗಾಗಲೇ ಸೆಟ್ಲ್ ಆಗಿದೆ, ನಮ್ಮ ತಂದೆಯೇ ಪೂರ್ಣಾವಧಿಗೆ ಸಿಎಂ ಎಂದು ಅವರ ಪುತ್ರ ಡಾ.ಯತೀಂದ್ರ ಸಿದ್ದರಾಮಯ್ಯ ಹೇಳಿದ್ದಾರೆ. ಅ

7 Feb 2026 9:35 am
ಭಾರತ-ಗಲ್ಪ್‌ ವ್ಯಾಪಾರ ಒಪ್ಪಂದ ಮಾತುಕತೆ; ಅಲ್ಲಿಗೆ ಮುಗಿಯುತ್ತದೆ ಪಾಕಿಸ್ತಾನ ಕಥೆ! ಮೋದಿ ಸರ್ಕಾರದಿಂದ ಮತ್ತೊಂದು ಸ್ಟ್ರೋಕ್‌?

ಜಗತ್ತಿಗೆ ಭಾರತ ಅದೆಷ್ಟು ಅವಶ್ಯಕ ಎಂಬುದಕ್ಕೆ ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವ ವಿದ್ಯಮಾನಗಳು ಸಾಕ್ಷಿ ಒದಗಿಸಿವೆ. ಭಾರತದೊಂದಿಗಿನ ತಮ್ಮ ವಾಣಿಜ್ಯ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸಲು ವಿಶ್ವದ ಬಹುತೇಕ ರಾಷ್ಟ್ರ

7 Feb 2026 7:41 am
ಡೀಲ್‌ ಡನ್‌; ಭಾರತಕ್ಕೆ ರಷ್ಯಾದ ತೈಲ ಆಮದಿನ ಮೇಲಿನ ದಂಡದ ಸುಂಕ ರದ್ದತಿ ಆದೇಶ ಪ್ರತಿಗೆ ಡೊನಾಲ್ಡ್‌ ಟ್ರಂಪ್‌ ಸಹಿ

ಭಾರತದ ಜೊತೆಗಿನ ವಾಣಿಜ್ಯ ಸಂಬಂಧವನ್ನ ಗಟ್ಟಿಮಾಡಿಕೊಂಡಿರುವ ಅಮೆರಿಕ, ಭಾರತೀಯ ಸರಕುಗಳ ಮೇಲಿನ ಸುಂಕವನ್ನು ಶೇ. 50ರಿಂದ ಶೇ. 25ಕ್ಕೆ ಇಳಿಸಿ ಇಡೀ ಜಗತ್ತನ್ನು ದಂಗು ಬಡಿಸಿದೆ. ಈ ಮಧ್ಯೆ ರಷ್ಯಾದಿಂದ ತೈಲ ಖರೀದಿ ಮಾಡುತ್ತಿದ್ದ ಕಾರಣ

7 Feb 2026 7:12 am
ಮೈಸೂರಿನ ಜನತೆಗೆ ಶೀಘ್ರದಲ್ಲೇ ಮತ್ತೊಂದು ಫ್ಲೈಓವರ್‌ ಕಾಣಿಕೆ; ಎಲ್ಲಿಂದ ಎಲ್ಲಿಗೆ? ವೆಚ್ಚ ಎಷ್ಟು?

ದಿನಗಳೆದಂತೆ ಕರ್ನಾಟಕ ರಾಜಧಾನಿ ಬೆಂಗಳೂರು ಆದಂತೆ ಆಗುತ್ತಿರುವ ಸಾಂಸ್ಕೃತಿಕ ರಾಜಧಾನಿ ಮೈಸೂರು, ಸಂಚಾರ ದಟ್ಟಣೆ ಕಿರಿಕಿರಿಯನ್ನು ಅನುಭವಿಸುತ್ತಿದೆ. ನಗರವು ಬೆಳೆದಂತೆ ಟ್ರಾಫಿಕ್‌ ಕಿರಿಕಿರಿ ಹೆಚ್ಚುತ್ತಿದ್ದು, ಇದಕ್ಕೆ ಪ

7 Feb 2026 6:22 am
2009ರ ಲಾಹೋರ್‌ ದಾಳಿ ಮರೆತಂತಿದೆ; ಭಾರತ ವಿರುದ್ಧದ ಪಂದ್ಯ ಬಹಿಷ್ಕರಿಸಿದ ಪಾಕಿಸ್ತಾನಕ್ಕೆ ಇತಿಹಾಸ ನೆನಪಿಸಿದ ಶ್ರೀಲಂಕಾ

ದಪ್ಪ ಚರ್ಮದ ಪಾಕಿಸ್ತಾನಕ್ಕೆ ಯಾವ ಭಾಷೆಯಲ್ಲಿ ಅರ್ಥವಾಗುತ್ತದೆಯೋ ಅದೇ ಭಾಷೆಯಲ್ಲಿ ಮಾತನಾಡಿದರೆನೇ ಚೆಂದ. ಟಿ-20 ವಿಶ್ವಕಪ್‌ನಲ್ಲಿ ಭಾರತ ವಿರುದ್ಧದ ಪಂದ್ಯ ಬಹಿಷ್ಕರಿಸಿರುವ ಪಾಕಿಸ್ತಾನಕ್ಕೆ ಪತ್ರ ಕಳುಹಿಸಿರುವ ಶ್ರೀಲಂಕಾ

7 Feb 2026 6:16 am
ಇಸ್ಲಾಮಾಬಾದ್‌ ಮಸೀದಿ ಸ್ಪೋಟ ಖಂಡಿಸಿದ ಭಾರತ; ಪಾತ್ರದ ಆರೋಪ ಹೊರಿಸಿದರೆ ಹುಷಾರ್ ಎಂದು ಪಾಕಿಸ್ತಾನಕ್ಕೆ ತಾಕೀತು!

ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್‌ನ ಮಸೀದಿಯಲ್ಲಿ ಸಂಭವಿಸಿದ ಭೀಕರ ಬಾಂಬ್‌ ಸ್ಪೋಟವನ್ನು ಭಾರತ ಅತ್ಯುಗ್ರವಾಗಿ ಖಂಡಿಸಿದೆ. ಆದರೆ ಇದೇ ವೇಳೆ ಈ ಬಾಂಬ್‌ ದಾಳಿಯಲ್ಲಿ ತನ್ನ ಪಾತ್ರವಿದೆ ಎಂದು ಆರೋಪಿಸಿರುವ ಪಾಕಿಸ್ತಾನಕ್ಕೆ

7 Feb 2026 5:24 am
ಗೊರಕೆ ಅಂದ್ರೆ ಗಾಢ ನಿದ್ದೆ ಅನ್ಕೊಂಡ್ರಾ? ಸ್ಲೀಪ್‌ ಅಪ್ನಿಯಾ ಎಂದರೇನು? Dr Akshay B K

ಗೊರಕೆ ಅಂದ್ರೆ ಗಾಢ ನಿದ್ದೆ ಅನ್ಕೊಂಡ್ರಾ? ಸ್ಲೀಪ್‌ ಅಪ್ನಿಯಾ ಎಂದರೇನು? Dr Akshay B K

6 Feb 2026 6:45 pm
ಫ್ಯಾಮಿಲಿ ಫೋಟೋಗಳನ್ನ ಹಂಚಿಕೊಂಡ ರಾಧಿಕಾ ಪಂಡಿತ್

ಫ್ಯಾಮಿಲಿ ಫೋಟೋಗಳನ್ನ ಹಂಚಿಕೊಂಡ ರಾಧಿಕಾ ಪಂಡಿತ್

6 Feb 2026 6:05 pm
ದೀಪದ ಶಾಸ್ತ್ರದ ಸಂಭ್ರಮದಲ್ಲಿ ಉಲ್ಲಾಸ್ ಗೌಡ - ಚಂದನಾ ಗೌಡ

ದೀಪದ ಶಾಸ್ತ್ರದ ಸಂಭ್ರಮದಲ್ಲಿ ಉಲ್ಲಾಸ್ ಗೌಡ - ಚಂದನಾ ಗೌಡ

6 Feb 2026 2:57 pm
ವೈರಲ್‌ ಆದವರಿವರು!

ವೈರಲ್‌ ಆದವರಿವರು!

6 Feb 2026 12:24 pm
40 ದಾಟಿದ ಮೇಲೆ ನಿಮಗೆ ಗೊತ್ತಿಲ್ಲದಂತೆ ಕಣ್ಣಿನ ಸುತ್ತಲಿನ ದೃಷ್ಟಿ ಮಾಯವಾಗುತ್ತಂತೆ! Dr Sandhya E S

40 ದಾಟಿದ ಮೇಲೆ ನಿಮಗೆ ಗೊತ್ತಿಲ್ಲದಂತೆ ಕಣ್ಣಿನ ಸುತ್ತಲಿನ ದೃಷ್ಟಿ ಮಾಯವಾಗುತ್ತಂತೆ! Dr Sandhya E S

5 Feb 2026 6:45 pm
ತುಂಬು ಗರ್ಭಿಣಿ ಆಕಾಂಕ್ಷ ಪಟ್ಟಮಕ್ಕಿ

ತುಂಬು ಗರ್ಭಿಣಿ ಆಕಾಂಕ್ಷ ಪಟ್ಟಮಕ್ಕಿ

5 Feb 2026 10:33 am
ಹ್ಯಾಪಿ ಬರ್ತ್‌ಡೇ ವೇದಾಂತ್

ಹ್ಯಾಪಿ ಬರ್ತ್‌ಡೇ ವೇದಾಂತ್

5 Feb 2026 6:43 am
ಮುಖಕ್ಕೆ ಹಚ್ಚುವ ಯಾವ ಕ್ರೀಮ್‌ ಕಿಡ್ನಿಗೆ ಡೇಂಜರ್‌? ಕಿಡ್ನಿ ಫೆಲ್ಯೂರ್‌ ಲಕ್ಷಣಗಳೇನು? Dr Arun Kumar

ಮುಖಕ್ಕೆ ಹಚ್ಚುವ ಯಾವ ಕ್ರೀಮ್‌ ಕಿಡ್ನಿಗೆ ಡೇಂಜರ್‌? ಕಿಡ್ನಿ ಫೆಲ್ಯೂರ್‌ ಲಕ್ಷಣಗಳೇನು? Dr Arun Kumar

4 Feb 2026 6:45 pm
ಗರ್ಭಕಂಠದ ಕ್ಯಾನ್ಸರ್‌ ಬರದಂತೆ ತಡೆಯುತ್ತಂತೆ ಈ ಒಂದು ವ್ಯಾಕ್ಸಿನ್!‌ Dr Sahana K P

ಗರ್ಭಕಂಠದ ಕ್ಯಾನ್ಸರ್‌ ಬರದಂತೆ ತಡೆಯುತ್ತಂತೆ ಈ ಒಂದು ವ್ಯಾಕ್ಸಿನ್!‌ Dr Sahana K P

4 Feb 2026 10:55 am
21ನೇ ವಸಂತಕ್ಕೆ ಕಾಲಿಟ್ಟ ಪ್ರತಿಮಾ ಠಾಕೂರ್

21ನೇ ವಸಂತಕ್ಕೆ ಕಾಲಿಟ್ಟ ಪ್ರತಿಮಾ ಠಾಕೂರ್

4 Feb 2026 10:45 am
ಕಡಲ ತೀರದಲ್ಲಿ ‘ತ್ರಿನಯನಿ’ ನಟಿ ಆಶಿಕಾ ಪಡಕೋಣೆ ಸನ್‌ ಬಾತ್

ಕಡಲ ತೀರದಲ್ಲಿ ‘ತ್ರಿನಯನಿ’ ನಟಿ ಆಶಿಕಾ ಪಡಕೋಣೆ ಸನ್‌ ಬಾತ್

3 Feb 2026 5:13 pm
‘ಕಾಟೇರ’ ಬೆಡಗಿ ಆರಾಧನಾ ವಿಶೇಷ ದಿನಕ್ಕೆ ತಿರುಪತಿಗೆ ತೆರಳಿದ ಮಾಲಾಶ್ರೀ ಕುಟುಂಬ

‘ಕಾಟೇರ’ ಬೆಡಗಿ ಆರಾಧನಾ ವಿಶೇಷ ದಿನಕ್ಕೆ ತಿರುಪತಿಗೆ ತೆರಳಿದ ಮಾಲಾಶ್ರೀ ಕುಟುಂಬ

3 Feb 2026 12:52 pm
ಕಾಶ್ಮೀರದಲ್ಲಿ ಪ್ರಿಯಾಂಕಾ ಉಪೇಂದ್ರ

ಕಾಶ್ಮೀರದಲ್ಲಿ ಪ್ರಿಯಾಂಕಾ ಉಪೇಂದ್ರ

3 Feb 2026 12:24 pm
ಫುಲ್‌ ಟೈಮ್‌ ಜಾಬ್‌ಗೆ ಗುಡ್‌ಬೈ ಹೇಳಿದ ಸುಶ್ಮಿತಾ ಶೇಷಗಿರಿ ಇಂದು ಎಷ್ಟು ಸಂಪಾದಿಸುತ್ತಿದ್ದಾರೆ ಗೊತ್ತಾ?

ಫುಲ್‌ ಟೈಮ್‌ ಜಾಬ್‌ಗೆ ಗುಡ್‌ಬೈ ಹೇಳಿದ ಸುಶ್ಮಿತಾ ಶೇಷಗಿರಿ ಇಂದು ಎಷ್ಟು ಸಂಪಾದಿಸುತ್ತಿದ್ದಾರೆ ಗೊತ್ತಾ?

2 Feb 2026 8:31 pm
ಬಾಣಂತಿಯರ ಆಹಾರದಲ್ಲಿ ಪಥ್ಯ ಮಾಡಲೇಬೇಕಾ? ಬ್ಲೀಡಿಂಗ್‌ ಎಷ್ಟು ದಿನ ಇರುತ್ತೆ? Dr Sunitha

ಬಾಣಂತಿಯರ ಆಹಾರದಲ್ಲಿ ಪಥ್ಯ ಮಾಡಲೇಬೇಕಾ? ಬ್ಲೀಡಿಂಗ್‌ ಎಷ್ಟು ದಿನ ಇರುತ್ತೆ? Dr Sunitha

2 Feb 2026 6:45 pm
ಹುಟ್ಟುಹಬ್ಬದ ಸಂಭ್ರಮದಲ್ಲಿ ಸುಂದರ್‌ ರಾಜ್

ಹುಟ್ಟುಹಬ್ಬದ ಸಂಭ್ರಮದಲ್ಲಿ ಸುಂದರ್‌ ರಾಜ್

2 Feb 2026 5:20 pm
13ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡ ಶ್ರೀ ಕೃಷ್ಣ

13ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡ ಶ್ರೀ ಕೃಷ್ಣ

2 Feb 2026 2:09 pm
ಉಂಗುರ ಬದಲಿಸಿಕೊಂಡ ಸಂಜನಾ ಬುರ್ಲಿ - ಸಮರ್ಥ

ಉಂಗುರ ಬದಲಿಸಿಕೊಂಡ ಸಂಜನಾ ಬುರ್ಲಿ - ಸಮರ್ಥ

2 Feb 2026 10:05 am
ಸದ್ದಿಲ್ಲದೇ ಎಂಗೇಜ್‌ ಆದ ರುದ್ರ ಮಾಸ್ಟರ್?

ಸದ್ದಿಲ್ಲದೇ ಎಂಗೇಜ್‌ ಆದ ರುದ್ರ ಮಾಸ್ಟರ್?

1 Feb 2026 4:16 pm
ಖಾರ ಪದಾರ್ಥ ತಿಂದ್ರೆ, ಸಾರ್ವಜನಿಕ ಶೌಚಾಲಯದಿಂದ ಉರಿಮೂತ್ರ ಉಂಟಾಗುತ್ತಾ? Dr. Gokulakrishnan

ಖಾರ ಪದಾರ್ಥ ತಿಂದ್ರೆ, ಸಾರ್ವಜನಿಕ ಶೌಚಾಲಯದಿಂದ ಉರಿಮೂತ್ರ ಉಂಟಾಗುತ್ತಾ? Dr. Gokulakrishnan

1 Feb 2026 10:10 am