SENSEX
NIFTY
GOLD
USD/INR

Weather

14    C
... ...View News by News Source
KMFನಲ್ಲಿಉದ್ಯೋಗ ಕೊಡಿಸುವುದಾಗಿ 50 ಲಕ್ಷ ರೂ. ವಂಚನೆ: ಇಬ್ಬರ ವಿರುದ್ಧ ಎಫ್‌ಐಆರ್‌

ಕೆಎಂಎಫ್‌ನಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಐವರು ಅಭ್ಯರ್ಥಿಗಳಿಗೆ ವಂಚಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಉದ್ಯೋಗಾಂಕ್ಷಿಗಳ ಬಳಿ ತಲಾ 10 ಲಕ್ಷ ರೂ. ಸೇರಿದಂತೆ ಒಟ್ಟು 50 ಲಕ್ಷ ರೂ. ಪಡೆದು ವಂಚಿಸಿದ ಇಬ್ಬರು ನಕಲಿ ಅಧಿಕ

9 Jan 2026 7:00 am
3ನೇ ವರ್ಷದ ಗುಡೇಕೊಟೆ ಉತ್ಸವಕ್ಕೆ ದಿನ ಫಿಕ್ಸ್‌; ಎಂದಿನಿಂದ ಆರಂಭ, ಏನಿದರ ವಿಶೇಷತೆ

ಗುಡೇಕೋಟೆ (ಒನಕೆ ಓಬವ್ವ) ಉತ್ಸವವು ಜ.30 ಮತ್ತು ಫೆ.1ರಂದು ನಡೆಯಲಿದೆ. ಈ ಬಾರಿ ಉತ್ಸವವನ್ನು ಕೂಡ್ಲಿಗಿ ತಾಲೂಕಿನ ಉತ್ಸವದಂತೆ ಆಚರಿಸಲು, 1 ಕೋಟಿ ರೂ. ಅನುದಾನಕ್ಕೆ ಸರಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಒನಕೆ ಓಬ್ಬವ್ವ ಜೀವನ ಚರಿತ್ರೆ ನ

9 Jan 2026 6:37 am
ಬೆಂಗಳೂರಿನಲ್ಲಿದ್ದಾರೆ ಡೇಂಜರ್ ಡೇಟಿಂಗ್‌ ಆ್ಯಪ್‌ ಸುಂದರಿಯರು; ಬೆತ್ತಲೆ ಕರೆ ಮಾಡಿ ಯುವಕರಿಗೆ ಲಕ್ಷ, ಲಕ್ಷ ವಂಚನೆ

ಡೇಟಿಂಗ್ ಆ್ಯಪ್‌ಗಳು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಅಪರಿಚಿತರೊಂದಿಗೆ ಖಾಸಗಿ ಕ್ಷಣಗಳನ್ನು ಹಂಚಿಕೊಳ್ಳುವ ಮುನ್ನ ಎಚ್ಚರ. ಬೆಂಗಳೂರಿನಲ್ಲಿ ಮೂವರು ಯುವಕರು ಆನ್‌ಲೈನ್ ವಂಚಕರ ಬಲೆಗೆ ಬಿದ್ದು ಲಕ್ಷಾಂತರ ರೂಪಾಯಿ ಕಳೆದುಕೊ

9 Jan 2026 6:05 am
ಕಾಂಗ್ರೆಸ್‌ನಲ್ಲಿಏಕಾಂಗಿಯಾದರೆ ಲಕ್ಷ್ಮಣ ಸವದಿ? ಬೆನ್ನಿಗೆ ನಿಲ್ಲದ ನಾಯಕರು, ಬೆಂಬಲಿಗರು!

ಉಪಮುಖ್ಯಮಂತ್ರಿಯಾಗಿದ್ದರೂ, ಶಾಸಕ ಲಕ್ಷ್ಮಣ ಸವದಿ ಬೆಳಗಾವಿ ಜಿಲ್ಲಾ ರಾಜಕೀಯದಲ್ಲಿ ಏಕಾಂಗಿಯಾಗುತ್ತಿದ್ದಾರೆ ಎಂಬ ಪ್ರಶ್ನೆ ಮೂಡಿದೆ. ಸಹಕಾರ ರಂಗದಲ್ಲೂ ಅವರ ಪ್ರಭಾವ ಕುಗ್ಗುತ್ತಿದ್ದು, ಜಿಲ್ಲಾ ಕಾಂಗ್ರೆಸ್‌ನಲ್ಲಿ ಅವರಿಗ

9 Jan 2026 5:56 am
ಚಾಮರಾಜದಲ್ಲಿ ಪ್ರತಾಪ್‌ ಸಿಂಹ- ಎಲ್‌ ನಾಗೇಂದ್ರ ಮಧ್ಯೆ ನಾನಾ, ನೀನಾ? ಫೈಟ್! ಟಿಕೆಟ್ ಯಾರಿಗೆ?

ಮುಖ್ಯಮಂತ್ರಿ ತವರು ಜಿಲ್ಲೆಯಾದ ಮೈಸೂರಿನಲ್ಲಿ ಬಿಜೆಪಿಯಲ್ಲಿ ಟಿಕೆಟ್ ಫೈಟ್ ಆರಂಭವಾಗಿದೆ. ಚಾಮರಾಜ ಕ್ಷೇತ್ರದಲ್ಲಿ ಮಾಜಿ ಸಂಸದ ಪ್ರತಾಪ್ ಸಿಂಹ ಸ್ಪರ್ಧಿಸಲು ಉತ್ಸುಕರಾಗಿದ್ದು, ಮಾಜಿ ಶಾಸಕ ಎಲ್. ನಾಗೇಂದ್ರ ಅವರಿಗೆ ಇದು ಗೊಂ

9 Jan 2026 5:36 am
Vaibhav Suryavanshi- ಬಾಬರ್ ಆಝಂನ ಅಪರೂಪದ ಸಾಧನೆಯನ್ನು ಲೆಕ್ಕಕ್ಕಿಲ್ಲದಂತೆ ಮಾಡಿದ ಭಾರತದ ಬಾಲಕ!

Vaibhav Suryavanshi And Babar Azam- ಭಾರತದ 14 ವರ್ಷದ ಕ್ರಿಕೆಟಿಗ ವೈಭವ್ ಸೂರ್ಯವಂಶಿ ಇದೀಗ ಅಂಡರ್ 19 ಕ್ರಿಕೆಟ್ ನಲ್ಲಿ ಹೊಸ ವಿಶ್ವದಾಖಲೆ ಬರೆದಿದ್ದಾರೆ. ಪಾಕಿಸ್ತಾನದ ಸ್ಟಾರ್ ಬ್ಯಾಟರ್ ಬಾಬರ್ ಆಝಂ ಅವರ ಹಳೇ ಸಾಧನೆಯನ್ನು ಮೀರಿ ನಿಂತಿದ್ದಾರೆ. ಬಾಬ

8 Jan 2026 11:58 pm
ಅಮೆರಿಕದ ತೈಲ ದುರಾಸೆ ಖಂಡಿಸಿದ ವೆನೆಜುವೆಲಾ ಅಧ್ಯಕ್ಷೆ; ಸಮಾಜವಾದಿ ಪಥ ಬಿಡಲ್ಲ ಎಂದ ಡೆಲ್ಸಿ ರೊಡ್ರಿಗಸ್‌

ಅಮೆರಿಕದ ಇತ್ತೀಚಿನ ವೆನೆಜುವೆಲಾ ಮೇಲಿನ ದಾಳಿ ಮತ್ತು ಅಧ್ಯಕ್ಷರ ಬಂಧನವನ್ನು ಅಮೆರಿಕದ ತೈಲ ದುರಾಸೆ ಎಂದು ಕರೆದಿರುವ ಅಲ್ಲಿನ ಅಧ್ಯಕ್ಷೆ ಡೆಲ್ಸಿ ರೊಡ್ರಿಗಸ್‌, ಡೊನಾಲ್ಡ್‌ ಟ್ರಂಪ್‌ ಅವರು ಮಾಡುತ್ತಿರುವ ಮಾದಕವಸ್ತು ಕಳ್ಳಸ

8 Jan 2026 11:12 pm
ಮಹಿಳೆಯರಲ್ಲಿ ವಿಟಮಿನ್ B12 ಕೊರತೆಯ ಲಕ್ಷಣಗಳು

ಮಹಿಳೆಯರಲ್ಲಿ ವಿಟಮಿನ್ B12 ಕೊರತೆಯ ಲಕ್ಷಣಗಳು

8 Jan 2026 11:00 pm
ಮದುವೆಗೆ ಸಿಕ್ಕ ಪೆರೋಲ್‌ ಮಧುಚಂದ್ರಕ್ಕಿಲ್ಲ! 'ದಾಂಪತ್ಯ ಸಾಂಗತ್ಯ’ದ ಅಡಿ ಅರ್ಜಿ ಸಲ್ಲಿಸಿದ್ದ ಅಪರಾಧಿ

ಕೊಲೆ ಆರೋಪದಲ್ಲಿ ಜೀವಾವಧಿಗೆ ಶಿಕ್ಷೆಗೊಳಗಾದ ಕೈದಿಯೊಬ್ಬನ ಮದುವೆಗೆ ಹೈಕೋರ್ಟ್ ಪೆರೋಲ್ ಮಂಜೂರು ಮಾಡಿತ್ತು. ಇದೀಗ 'ಮಧುಚಂದ್ರ'ಕ್ಕೆ ಪೆರೋಲ್ ನೀಡಲು ನ್ಯಾಯಾಲಯವು ಆರು ತಿಂಗಳ ನಂತರ ಪುನಃ ಅರ್ಜಿ ಸಲ್ಲಿಸಲು ಸೂಚಿಸಿದೆ. ಈ ಹಿಂ

8 Jan 2026 10:39 pm
ಮಹೇಂದ್ರ ಸಿಂಗ್ ಧೋನಿ ಮಹತ್ವದ ಹೆಜ್ಜೆ: ಭಾರತದಲ್ಲಿ ಪಾಡೆಲ್ ವಿಸ್ತರಣೆಗೆ ಮನ ಮಾಡಿದ ಕ್ಯಾಪ್ಟನ್ ಕೂಲ್!

ದೇಶದ ಶ್ರೀಮಂತ ಕ್ರಿಕೆಟಿಗರಲ್ಲಿ ಒಬ್ಬರಾಗಿರುವ ಕ್ಯಾಪ್ಟನ್ ಕೂಲ್ ಮಹೇಂದ್ರ ಸಿಂಗ್ ಧೋನಿ ಅವರು ಪಾಡೆಲ್ ಕ್ರೀಡೆಯಲ್ಲಿ ತಮ್ಮ ಹೂಡಿಕೆಯನ್ನು ಇನ್ನಷ್ಟು ವಿಸ್ತರಿಸಿದ್ದಾರೆ. ಅವರು ತಮ್ಮ '7ಪ್ಯಾಡೆಲ್ ಎಂಎಸ್ ಧೋನಿ'ಯನ್ನು ದೇಶದ

8 Jan 2026 10:24 pm
2021, 2022ರ ಡಾ. ರಾಜ್‌ಕುಮಾರ್, ವಿಷ್ಣುವರ್ಧನ ಪ್ರಶಸ್ತಿ ಪ್ರಕಟ: ಜಯಮಾಲಾ, ಸಾ.ರಾ.ಗೋವಿಂದ್, ಸುಂದರ್‌ರಾಜ್‌ಗೆ ಗೌರವ

ಕರ್ನಾಟಕ ಸರ್ಕಾರವು 2020 ಮತ್ತು 2021ನೇ ಸಾಲಿನ ಪ್ರತಿಷ್ಠಿತ ಡಾ.ರಾಜ್‌ಕುಮಾರ್‌, ಪುಟ್ಟಣ್ಣ ಕಣಗಾಲ್‌ ಮತ್ತು ಡಾ. ವಿಷ್ಣುವರ್ಧನ್‌ ಪ್ರಶಸ್ತಿಗಳನ್ನು ಪ್ರಕಟಿಸಿದೆ. ಹಿರಿಯ ನಟಿ ಡಾ. ಜಯಮಾಲಾ, ನಿರ್ಮಾಪಕ ಸಾ.ರಾ. ಗೋವಿಂದ್‌, ನಿರ್ದೇಶ

8 Jan 2026 10:10 pm
ತವರಿನ ತೊಟ್ಟಿಲು ಅನಾಥ; ಚಿನ್ನಸ್ವಾಮಿಗೆ ಮತ್ತೆಂದೂ ಮರಳದು ಆರ್‌ಸಿಬಿ? ಹೊಸ ಮನೆ ಬಹುತೇಕ ಫೈನಲ್‌!

ಅದು ಜೂನ್‌ 4, 2025. ಅಂದು ತಮ್ಮ ನೆಚ್ಚಿನ ಆರ್‌ಸಿಬಿ ತಂಡ ಚೊಚ್ಚಲ ಐಪಿಎಲ್‌ ಟ್ರೋಫಿ ಗೆದ್ದ ಸಂಭ್ರಮದಲ್ಲಿದ್ದರು ಕರ್ನಾಟಕದ ಕ್ರಿಕೆಟ್‌ ಪ್ರೇಮಿಗಳು. ಆದರೆ ಕ್ಷಣಾರ್ಧದಲ್ಲಿ ಈ ಸಂಭ್ರಮ ಸೂತಕವಾಗಿ ಬದಲಾಗಿತ್ತು. ಚಿನ್ನಸ್ವಾಮಿ ಕ್

8 Jan 2026 10:09 pm
ಉಡುಪಿಯ ಕಾರೂರು ಗ್ರಾಮದಲ್ಲಿ ಐದು ಮಂಗಗಳ ಸಾವು - ಮಲೆನಾಡಿನಲ್ಲಿ ಮಂಗನ ಕಾಯಿಲೆ ಆತಂಕ

ಉಡುಪಿ ಜಿಲ್ಲೆಯ ಕುಂದಾಪುರ ತಾಲ್ಲೂಕಿನ ಹೊಸಂಗಡಿಯಲ್ಲಿ ಐದು ಮಂಗಗಳು ಸಾವನ್ನಪ್ಪಿದ್ದು, ಮಂಗನ ಕಾಯಿಲೆ (KFD) ಆತಂಕ ಹೆಚ್ಚಿಸಿದೆ. ಆರೋಗ್ಯ ಮತ್ತು ಅರಣ್ಯ ಇಲಾಖೆಗಳು ಮಾದರಿಗಳನ್ನು ಸಂಗ್ರಹಿಸಿದ್ದರೂ, ಸಾವಿಗೆ ನಿಖರ ಕಾರಣ ಪತ್ತೆ

8 Jan 2026 9:42 pm
Explained- ಆ್ಯಶಸ್ ಬಳಿಕ WTC ಅಂಕಪಟ್ಟಿಯಲ್ಲಿ ಆಸೀಸ್ ನಾಗಾಲೋಟ; ಇನ್ನು ಟೀಂ ಇಂಡಿಯಾಗೆ ಸುಲಭವಿದೆಯೇ ಫೈನಲ್ ಟಿಕೆಟ್?

World Test Championship- ಆ್ಯಶಸ್ ಸರಣಿಯಲ್ಲಿ ಆಸ್ಟ್ರೇಲಿಯಾ ತಂಡ ಇಂಗ್ಲೆಂಡ್ ವಿರುದ್ಧ 4-1 ಅಂತರದಿಂದ ಭರ್ಜರಿ ಗೆಲುವು ಸಾಧಿಸಿರುವುದು ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ 2025-27ರ ಅಂಕಪಟ್ಟಿಯಲ್ಲಿ ಭಾರೀ ಬದಲಾವಣೆಗೆ ಕಾರಣವಾಗಿದೆ. ಕ್ರಿಕೆಟ್ ಜನ

8 Jan 2026 9:06 pm
ವೆನೆಜುವೆಲಾ ತೈಲದ ಮೇಲೆ ಅನಿರ್ದಿಷ್ಟಾವಧಿ ನಿಯಂತ್ರಣ ಘೋಷಿಸಿದ ಅಮೆರಿಕ; ಆದಾಯ ಯುಎಸ್‌ ಖಜಾನೆಗೆ!

ಏನೆಂದು ನಾ ಹೇಳಲಿ.. ಮಾನವನ ಆಸೆಗೆ ಕೊನೆಯೆಲ್ಲಿ? ಎಂಬ ನಮ್ಮ ಅಣ್ಣಾವ್ರ ಹಾಡು ಸಾರ್ವಕಾಲಿಕ ಸತ್ಯ. ಇದಕ್ಕೆ ವೆನೆಜುವೆಲಾ ತೈಲ ರಫ್ತಿನ ಮೇಲೆ ಅಮೆರಿಕ ಅನಿರ್ದಿಷ್ಟಾವಧಿ ನಿಯಂತ್ರಣ ಹೇರಿರುವುದು ಸಾಕ್ಷಿ ಒದಗಿಸಿದೆ. ವೆನೆಜುವೆಲಾ

8 Jan 2026 8:35 pm
VB - G RAM G : ಕಾಯ್ದೆ ಜಾರಿಯ ಹಿಂದಿನ ಮೂಲ ಉದ್ದೇಶವನ್ನು ಬಹಿರಂಗ ಪಡಿಸಿದ ಕೇಂದ್ರ ಸರ್ಕಾರ

VB G Act : ಗರಿ ಗರಿ ಅಂಗಿ ಹಾಕಿದವರಿಗೆ ದುಡ್ಡು ಸಿಗದು, ʼವಿಬಿಜಿ ರಾಮ್ ಜಿʼಯಲ್ಲಿ ಕೇಂದ್ರ ಸರ್ಕಾರ ತಾಂತ್ರಿಕತೆ ಅನುಷ್ಠಾನ ಮಾಡುತ್ತಿರುವುದರಿಂದ ಕಾಂಗ್ರೆಸ್ ಮಧ್ಯವರ್ತಿಗಳಿಗೆ ಸಮಸ್ಯೆಯಾಗುತ್ತಿದೆ. ಗರಿ ಗರಿ ಅಂಗಿ ಹಾಕಿಕೊಂಡು ಓ

8 Jan 2026 8:34 pm
MGNREGA ರದ್ದತಿ ವಿರೋಧಿಸಿ ಸಚಿವ ಸಂಪುಟ ಸಭೆಯಲ್ಲಿ 5 ನಿರ್ಣಯಗಳು; ಕೇಂದ್ರದ ವಿರುದ್ಧ ಸಮರಕ್ಕೆ ಸಿದ್ದತೆ!

ಮನರೇಗಾ ಕಾಯಿದೆ ರದ್ದತಿಯನ್ನು ತೀವ್ರವಾಗಿ ವಿರೋಧಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸಚಿವ ಸಂಪುಟ ಸಭೆ, ವಿಬಿ ಜಿ ರಾಮ್‌ ಜಿ ಕಾಯಿದೆಯನ್ನು ಜಾರಿಗೊಳಿಸದಿರಲು ನಿರ್ಧರಿಸಿದೆ. ಅಲ್ಲದೇ ಮನರೇಗಾ ಕಾಯಿದೆ ರ

8 Jan 2026 7:32 pm
ವಿಜಯ್ ಹಜಾರೆ ಟ್ರೋಫಿಯಲ್ಲಿ ಕರ್ನಾಟಕದ ಗೆಲುವಿನೋಟಕ್ಕೆ ಬ್ರೇಕ್ ಹಾಕಿದ RCBಯ ವೆಂಕಟೇಶ್ ಅಯ್ಯರ್!

Karnataka Vs Madhya Pradesh- ವಿಜಯ್ ಹಜಾರೆ ಟ್ರೋಫಿಯಲ್ಲಿ ಕರ್ನಾಟಕ ತಂಡದ ಗೆಲುವಿನ ಓಟಕ್ಕೆ ಮಧ್ಯಪ್ರದೇಶ ತಡೆ ಹಾಕಿದೆ. ಶಿವಾಂಗ್ ಕುಮಾರ್ ಅವರ ಮಾರಕ ದಾಳಿಯಿಂದ ಕರ್ನಾಟಕ ತಂಡ 207 ರನ್ ಗಳಿಗೆ ಆಲೌಟ್ ಆಯಿತು. ಬಳಿಕ ವೆಂಕಟೇಶ್ ಅಯ್ಯರ್ ಅವರ ಸ್ಫೋಟ

8 Jan 2026 7:22 pm
ಮಹಿಳೆಯನ್ನು ಗುಂಡಿಕ್ಕಿ ಕೊಂದ ವಲಸೆ ಅಧಿಕಾರಿ; ಟ್ರಂಪ್‌ ಆಡಳಿತದ ʻಅಸಲಿ ಉದ್ದೇಶʼದ ವಿರುದ್ಧ ಸಿಡಿದೆದ್ದ ಅಮೆರಿಕನ್ನರು!

ಅತಿಯಾದರೆ ಅಮೃತವೂ ವಿಷವಿದ್ದಂತೆ ಎನ್ನುವಂತೆ, ಟ್ರಂಪ್‌ ಆಡಳಿತದ ಕಠಿಣ ವಲಸೆ ತಪಾಸಣೆ ಇದೀಗ ಸ್ಥಳೀಯ ಅಮೆರಿಕನ್ನರ ಆಕ್ರೋಶಕ್ಕೂ ಕಾರಣವಾಗಿದೆ. ಈ ಮಧ್ಯೆ ಮಿನ್ನಿಯಾಪೋಲಿಸ್‌ನಲ್ಲಿ ವಲಸೆ ಅಧಿಕಾರಿಯ ಗುಂಡೇಟಿಗೆ ಮಹಿಳೆಯೋರ್ವಳ

8 Jan 2026 6:46 pm
Pneumonia prevention : ನ್ಯುಮೋನಿಯಾ ಲಸಿಕೆ ಯಾವ ವಯಸ್ಸಿನಲ್ಲಿ ತೆಗೆದುಕೊಂಡರೆ ಸೂಕ್ತ?Dr. Himaaldev G J

Pneumonia prevention : ನ್ಯುಮೋನಿಯಾ ಲಸಿಕೆ ಯಾವ ವಯಸ್ಸಿನಲ್ಲಿ ತೆಗೆದುಕೊಂಡರೆ ಸೂಕ್ತ?Dr. Himaaldev G J

8 Jan 2026 6:45 pm
ಐ-ಪ್ಯಾಕ್ ಸಂಸ್ಥೆ ಮೇಲಿನ ED ರೈಡ್ ಆದಾಗ ಮಮತಾ ಬ್ಯಾನರ್ಜಿಯ ಟಿಎಂಸಿಗೂ ಲಿಂಕ್ ಏನು?

ಭಾರತದ ಪ್ರಮುಖ ರಾಜಕೀಯ ಸಲಹಾ ಸಂಸ್ಥೆ I-PAC ಮೇಲೆ ಜಾರಿ ನಿರ್ದೇಶನಾಲಯ ದಾಳಿ ನಡೆಸಿದೆ. ಪಶ್ಚಿಮ ಬಂಗಾಳದ ಕಲ್ಲಿದ್ದಲು ಕಳ್ಳತನ ಹಗರಣದ ಅಕ್ರಮ ಹಣ ವರ್ಗಾವಣೆ ತನಿಖೆಯ ಭಾಗವಾಗಿ ಈ ಕ್ರಮ ಕೈಗೊಳ್ಳಲಾಗಿದೆ. I-PAC ಸಹ-ಸಂಸ್ಥಾಪಕ ಪ್ರತ್ಯು

8 Jan 2026 6:18 pm
ಸರ್ಫರಾಝ್ ಖಾನ್ ಶರವೇಗದ ಅರ್ಧಶತಕ ಹೊಡೆದರೂ ಮುಂಬೈ ಕುಸಿತ; ಕೇವಲ 1 ರನ್ ನಿಂದ ಸೋತಾಗಲೂ ಬಾಕಿ ಉಳಿದಿತ್ತು 158 ಎಸೆತ!

Sarfaraz Khan Fastest Half Century - ಭಾರತ ತಂಡದಿಂದ ಪರಿತ್ಯಕ್ತ ಸರ್ಫರಾಝ್ ಖಾನ್ ಅವರು ವಿಜಯ್ ಹಜಾರೆ ಟ್ರೋಫಿಯಲ್ಲಿ 15 ಎಸೆತಗಳಲ್ಲಿ ಅರ್ಧಶತಕ ಸಿಡಿಸಿ 31 ವರ್ಷಗಳ ಹಳೆಯ ದಾಖಲೆ ಮುರಿದಿದ್ದಾರೆ. 1994ರಲ್ಲಿ ಮಹಾರಾಷ್ಟ್ರದ ಅಭಿಷೇಕ್ ಕಾಳೆ ಬರೋಡಾದ ವಿರ

8 Jan 2026 6:11 pm
ಗೃಹಲಕ್ಷ್ಮಿ ಯೋಜನೆ 2 ತಿಂಗಳ ಬಾಕಿ ಹಣ, ಸಂಘದಿಂದ ಸಾಲದ ಬಗ್ಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮಹತ್ವದ ಮಾಹಿತಿ

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್‌ ಅವರು ಫೆಬ್ರವರಿ ಮತ್ತು ಮಾರ್ಚ್‌ ತಿಂಗಳ ಗೃಹಲಕ್ಷ್ಮಿ ಯೋಜನೆಯ ಹಣವನ್ನು ಶೀಘ್ರದಲ್ಲೇ ಫಲಾನುಭವಿಗಳ ಖಾತೆಗೆ ಜಮಾ ಮಾಡಲಾಗುವುದು ಎಂದು ತಿಳಿಸಿದ್ದಾರೆ. ಅನರ್

8 Jan 2026 5:43 pm
ಮನೆಯಲ್ಲೇ ಕುಳಿತು ಜಮೀನಿನ ಇ ಸ್ವತ್ತು ಪಡೆಯುವ ಸೌಲಭ್ಯಕ್ಕೆ ಸರ್ಕಾರ ಚಾಲನೆ; ಅಧಿಕಾರಿಗಳ ಅನುಮೋದನೆ ಬೇಕಿಲ್ಲ!

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು 'ಇ-ಸ್ವತ್ತು 2.0' ತಂತ್ರಾಂಶವನ್ನು ಪರಿಚಯಿಸಿದೆ. ಇದರಿಂದಾಗಿ ಗ್ರಾಮೀಣ ಜನತೆ ಮನೆಯಲ್ಲೇ ಕುಳಿತು ಆನ್‌ಲೈನ್ ಮೂಲಕ ಇ-ಖಾತಾ ಪಡೆಯಬಹುದು. ಸ್ವಯಂಚಾಲಿತ ಅನುಮೋದನೆ ವ್ಯವಸ್ಥೆಯ

8 Jan 2026 5:23 pm
ನಗರ ಸ್ಥಳೀಯ ಸಂಸ್ಥೆಗಳ 10 ಲಕ್ಷ ಅನಧಿಕೃತ ಕಟ್ಟಡ, ನಿವೇಶನಗಳಿಗೆ ಎ-ಖಾತಾ! ಸಂಪುಟದಲ್ಲಿ ಮಹತ್ವದ ತೀರ್ಮಾನ

ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಅನಧಿಕೃತ ಬಡಾವಣೆಗಳಲ್ಲಿನ ಬಿ ಖಾತಾ ನಿವೇಶನ, ಕಟ್ಟಡ, ಅಪಾರ್ಟ್ಮೆಂಟ್ ಹಾಗೂ ಪ್ಲಾಟ್‌ಗಳಿಗೆ ಎ ಖಾತಾ ನೀಡಲು ಗುರುವಾರ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ. ಈ ನಿರ್ಧ

8 Jan 2026 5:23 pm
ತಿಲಕ್ ವರ್ಮಾಗೆ ದಿಢೀರ್ ಶಸ್ತ್ರಚಿಕಿತ್ಸೆ; ಟಿ20 ವಿಶ್ವಕಪ್ ಆಡಲಾಗದಿದ್ದರೆ ಬದಲಿ ಆಟಗಾರ ಯಾರನ್ನೋದೆ ಚಿಂತೆ!

Tilak Varma Surgery- ಭಾರತ ಟಿ20 ತಂಡದ ಸ್ಟಾರ್ ಬ್ಯಾಟರ್ ತಿಲಕ್ ವರ್ಮಾ ಇದೀಗ ಗಾಯಗೊಂಡು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದ್ದು, ಅವರು ಶೀಘ್ರದಲ್ಲೇ ಚೇತರಿಸಿಕೊಳ್ಳುವ ನಿರೀಕ್ಷೆಯಿದೆ. ವೈದ್ಯರು ಅವರಿ

8 Jan 2026 4:46 pm
ಜನನಾಯಗನ್ ಬಿಡುಗಡೆಗೆ ಸೆನ್ಸಾರ್ ’ರೆಡ್’ ಸಿಗ್ನಲ್ : ವಿಜಯ್ ಫ್ಯಾನ್ಸ್‌ಗೆ PM ಮೋದಿ ಮೇಲೆ ಯಾಕೆ ಸಿಟ್ಟು?

Jana Nayagan Censor issue : ರಾಜಕೀಯಕ್ಕೆ ಧುಮುಕಿರುವ ದಳಪತಿ ವಿಜಯ್ ಅವರ ಬಹುನಿರೀಕ್ಷಿತ ಸಿನಿಮಾ ಜನನಾಯಗನ್ ಬಿಡುಗಡೆ ಮುಂದೂಡಲಾಗಿದೆ. ಇದಕ್ಕೆಲ್ಲಾ ಪ್ರಧಾನಮಂತ್ರಿ ನರೇಂದ್ರ ಮೋದಿ ಕಾರಣ ಎಂದು ಸಾಮಾಜಿಕ ಜಾಲತಾಣದಲ್ಲಿ ವಿಜಯ್ ಅಭಿಮಾನಿಗಳ

8 Jan 2026 4:43 pm
ಗ್ರಾಮ ಒನ್ ಕೇಂದ್ರದ ಫ್ರಾಂಚೈಸಿಗಾಗಿ ಅರ್ಜಿ ಆಹ್ವಾನ: ನಿಮ್ಮ ಹಳ್ಳಿಯಲ್ಲೇ ಸ್ವಂತ ಉದ್ಯೋಗ ಆರಂಭಿಸಲು ಸುವರ್ಣಾವಕಾಶ; ಕೊನೆಯ ದಿನಾಂಕ ಎಂದು?

ಕರ್ನಾಟಕ ಸರ್ಕಾರವು ಗ್ರಾಮ ಒನ್ ಕೇಂದ್ರಗಳ ಫ್ರಾಂಚೈಸಿಯನ್ನು ಆರಂಭಿಸಲು ಆಸಕ್ತರಿಂದ ಅರ್ಜಿ ಆಹ್ವಾನಿಸಿದೆ. ಇದರಿಂದ ಗ್ರಾಮೀಣ ಜನರಿಗೆ ಸರ್ಕಾರಿ ಮತ್ತು ಖಾಸಗಿ ಸೇವೆಗಳು ಒಂದೇ ಸೂರಿನಡಿ ದೊರೆಯಲಿವೆ. ಕಲಬುರಗಿ ಮತ್ತು ಮೈಸೂರ

8 Jan 2026 4:41 pm
ರಾಜ್ಯದ 5 IAS IPS ಅಧಿಕಾರಿಗಳ ವರ್ಗಾವಣೆ; ಬಳ್ಳಾರಿಗೆ ಹೊಸ ಎಸ್‌ಪಿ ನೇಮಕ ಮಾಡಿ ಸರ್ಕಾರ ಮಹತ್ವದ ಆದೇಶ

ರಾಜ್ಯದಲ್ಲಿ ಐವರು ಐಪಿಎಸ್ ಮತ್ತು ಐಎಎಸ್ ಅಧಿಕಾರಿಗಳ ವರ್ಗಾವಣೆ ನಡೆದಿದೆ. ಬಳ್ಳಾರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಸುಮನ್ ಪನ್ನೇಕರ್ ನೇಮಕಗೊಂಡಿದ್ದಾರೆ. ಈ ಹಿಂದೆ ಅಮಾನತುಗೊಂಡಿದ್ದ ಪವನ್ ನಿಜ್ಜೂರ್ ಅವರ ಬದಲಿಗೆ

8 Jan 2026 4:22 pm
2025ರಲ್ಲಿ ಗೂಗಲ್‌ ನ ಮೋಸ್ಟ್‌ ಸರ್ಚ್ಡ್‌ ಐಡಲ್‌ BTS V: ಫೋರ್ಬ್ಸ್‌ ಕೊರಿಯಾ ಘೋಷಣೆಯಲ್ಲಿ Vಯಿಂದ ಎರಡೆರಡು ಸಾಧನೆ

ಕೆ-ಪಾಪ್‌ ದೈತ್ಯ BTS V 2025ರಲ್ಲಿ ಗೂಗಲ್‌ನಲ್ಲಿ ಅತಿ ಮೋಸ್ಟ್‌ ಸರ್ಚ್ಡ್‌ ಕೆ-ಪಾಪ್‌ ಐಡಲ್ ಎನಿಸಿಕೊಂಡಿದ್ದಾರೆ. ಮಿಲಿಟರಿ ಸೇವೆಯಲ್ಲಿದ್ದರೂ 77 ದೇಶಗಳಲ್ಲಿ ನಂ.1 ಆಗಿ ಹೊರಹೊಮ್ಮಿದ್ದಾರೆ. ಫೋರ್ಬ್ಸ್‌ ಕೊರಿಯಾ ವಿ ಅವರ ಜಾಗತಿಕ ಕ್ರೇ

8 Jan 2026 4:21 pm
Gen Z ದಂಗೆಯ ಭಯದಲ್ಲಿ ಪಿಹೆಚ್‌ಡಿ ಪದವಿಧರನ ʻಇಟ್ಸ್‌ ಓವರ್‌ʼ ಲೇಖನ ಅಳಿಸಿದ ಪಾಕ್‌ ಸರ್ಕಾರ; ಇನ್ಕೋ ಚಾಹೀಯೆ ಕಾಶ್ಮೀರ!

ಮಾತೆತ್ತಿದ್ದರೆ ಕಾಶ್ಮೀರವನ್ನು ಭಾರತದಿಂದ ತುಂಡರಿಸುತ್ತೇವೆ ಎಂದು ಹೂಂಕರಿಸುವ, ಬರೀ ಬಾಯಿ ಮಾತಿನಲ್ಲೇ ಭಾರತದೊಂದಿಗೆ ಯುದ್ಧ ಮಾಡುವ ಮತ್ತು ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರನ್ನು ಮೆಚ್ಚಿಸಲು ಇಡೀ ದೇಶವನ್ನೇ

8 Jan 2026 4:06 pm
‘ಲೀಲಾ ಪ್ಯಾಲೇಸ್’ ರೂಮಿನಲ್ಲಿ ದಂಪತಿಯ ರೊಮ್ಯಾನ್ಸ್ - ಮಾಸ್ಟರ್ ಕೀ ಬಳಸಿ ಸಿಬ್ಬಂದಿ ದಿಢೀರ್ ಎಂಟ್ರಿ - 10 ಲಕ್ಷ ರೂ. ದಂಡ ವಿಧಿಸಿದ ಕೋರ್ಟ್

ಉದಯ್ ಪುರದ ದ ಲೀಲಾ ಪ್ಯಾಲೇಸ್ ಹೋಟೆಲ್ ನಲ್ಲಿ ಖಾಸಗಿ ಕ್ಷಣಗಳಲ್ಲಿದ್ದ ದಂಪತಿಗೆ ಸಿಬ್ಬಂದಿ ಅತಿಕ್ರಮ ಪ್ರವೇಶ ಮಾಡಿದ್ದರು. ಈ ಘಟನೆಗೆ ಸಂಬಂಧಿಸಿದಂತೆ ಚೆನ್ನೈ ಗ್ರಾಹಕರ ನ್ಯಾಯಾಲಯ ಹೋಟೆಲ್ ನ ನಿರ್ವಹಣಾ ಸಂಸ್ಥೆಯಾದ 10 ಲಕ್ಷ ರೂ

8 Jan 2026 4:02 pm
ಮದ್ಯ ನೀಡದ್ದಕ್ಕೆ ಜೆಸ್ಸಿಕಾ ಲಾಲ್ ಕೊಂದವ ಈಗ ಲಿಕ್ಕರ್‌ ದೊರೆ, ₹800 ಕೋಟಿ ಮದ್ಯ ಸಾಮ್ರಾಜ್ಯದ ಒಡೆಯ!

ಜೆಸ್ಸಿಕಾ ಲಾಲ್ ಹತ್ಯೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸಿ 2020ರಲ್ಲಿ ಸನ್ನಡತೆಯ ಆಧಾರದ ಮೇಲೆ ಜೈಲಿನಿಂದ ಬಿಡುಗಡೆಯಾದ ಮನು ಶರ್ಮಾ, ಈಗ ತನ್ನ ಕುಟುಂಬದ ಒಡೆತನದ ಪಿಕಾಡಿಲಿ ಡಿಸ್ಟಿಲರೀಸ್ ಉದ್ಯಮವನ್ನು ಮುನ್ನಡೆಸುತ್ತ

8 Jan 2026 3:50 pm
ಫಲಿಸಿದ ಕ್ರಿಕೆಟ್ ಪ್ರೇಮಿಗಳ ಪ್ರಾರ್ಥನೆ! ಅದ್ಭುತವೆಂಬಂತೆ ಕೋಮಾದಿಂದ ಹೊರಬಂದ ಡೆಮಿನ್ ಮಾರ್ಟಿನ್ ಆಸ್ಪತ್ರೆಯಿಂದ ಡಿಸ್ ಚಾರ್ಜ್!

ಮೆದುಳು ಸೋಂಕಿನಿಂದಾಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಡೇಮಿಯನ್ ಮಾರ್ಟಿನ್ ಅವರ ಆರೋಗ್ಯದಲ್ಲಿ ಗಣನೀಯ ಪ್ರಗತಿ ಕಂಡಿದೆ. ಅಚ್ಚರಿಯೆಂಬಂತೆ ಒಂದು ವರ್ಷದ ಕೋಮಾದಿಂದ ಹೊರ

8 Jan 2026 3:46 pm
ಜನವರಿ ಅಂತ್ಯಕ್ಕೆ 3 ದಿನ ಸರಣಿ ರಜೆ: ಬೆಂಗಳೂರು ವಿಜಯಪುರ ನಡುವೆ 2 ವಿಶೇಷ ರೈಲು; 6 ಜಿಲ್ಲೆಯ ಪ್ರಯಾಣಿಕರಿಗೆ ಅನುಕೂಲ

ಸಂಕ್ರಾಂತಿ ಹಾಗೂ ಗಣರಾಜ್ಯೋತ್ಸವದ ಸರಣಿ ರಜೆ ಪ್ರಯುಕ್ತ ಪ್ರಯಾಣಿಕರ ಅನುಕೂಲಕ್ಕೆ ರೈಲ್ವೆ ಇಲಾಖೆ ವಿಶೇಷ ರೈಲು ಓಡಿಸುತ್ತಿದೆ. ಬೆಂಗಳೂರು ಮತ್ತು ವಿಜಯಪುರ ನಡುವೆ ಈ ವಿಶೇಷ ರೈಲು ಸಂಚರಿಸಲಿದೆ. ಜನವರಿ 13 ಮತ್ತು 23 ರಂದು ಬೆಂಗಳೂ

8 Jan 2026 3:41 pm
ಕೋಗಿಲು ವಿವಾದ: 161 ಸಂತ್ರಸ್ತರ ಪೈಕಿ 26 ಮಂದಿಗಷ್ಟೇ ಸಿಗಲಿದೆ ಮನೆ!

ಕೋಗಿಲು ಬಡಾವಣೆ ತೆರವು ಪ್ರಕರಣದಲ್ಲಿ 161 ಸಂತ್ರಸ್ತರ ಪೈಕಿ ಕೇವಲ 26 ಮಂದಿಗೆ ಮಾತ್ರ ಪರ್ಯಾಯ ಮನೆ ನೀಡಲು ನಿರ್ಧರಿಸಲಾಗಿದೆ. ದಾಖಲೆ ಪರಿಶೀಲನೆ ನಡೆಸಲಾಗಿದ್ದು, ಬೆಂಗಳೂರಿನಲ್ಲಿ ಐದು ವರ್ಷ ವಾಸವಿರುವ ಸ್ಥಳೀಯರಿಗೆ ಮಾತ್ರ ಮನೆ ನ

8 Jan 2026 3:23 pm
ಅಕ್ರಮವಾಗಿ ದೆಹಲಿಯಲ್ಲಿ ನೆಲೆಸಿದ್ದ 20 ಬಾಂಗ್ಲಾಪ್ರಜೆಗಳ ಬಂಧನ: ಶೀಘ್ರವೇ ಗಡೀಪಾರು ಮಾಡಲು ಸಿದ್ದತೆ

ದೇಶದಲ್ಲಿ ಬಾಂಗ್ಲಾದೇಶದ ಅಕ್ರಮ ವಲಸಿಗರ ಸಂಖ್ಯೆ ಹೆಚ್ಚಾಗುತ್ತಿದ್ದು,ದೆಹಲಿಯ ದಕ್ಷಿಣ-ಪೂರ್ವ ಜಿಲ್ಲಾ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ 20 ಮಂದಿ ಬಾಂಗ್ಲಾದೇಶಿ ಪ್ರಜೆಗಳನ್ನು ವಶಕ್ಕೆ ಪಡೆಯಲಾಗಿದೆ. ಇವರು ನಕಲಿ ಗುರುತ

8 Jan 2026 3:18 pm
I-PAC ಕಚೇರಿ ಮೇಲೆ ED ರೇಡ್;ʻ‌ ಚುನಾವಣಾ ಅಭ್ಯರ್ಥಿಗಳ ಪಟ್ಟಿ, ರಹಸ್ಯ ದಾಖಲೆಗಾಗಿ ಅಮಿತ್‌ ಶಾ ಸಂಚುʼ: ಮಮತಾ ಬ್ಯಾನರ್ಜಿ

ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಜಾರಿ ನಿರ್ದೇನಾಲಯದ ಅಧಿಕಾರಿಗಳು ಕೋಲ್ಕತ್ತಾದ ಐ-ಪ್ಯಾಕ್ ಕಚೇರಿ ಮೇಲೆ ದಾಳಿ ನಡೆಸಿದೆ.ಟಿಎಂಸಿಯ ದಾಖಲೆಗಳನ್ನು ಸಂಗ್ರಹಿಸುವ ಹುನ್ನಾರದಲ್ಲಿ ಕೇಂದ್ರ ಸರ್ಕಾರ ಈ ದಾಳಿ ನಡೆ

8 Jan 2026 3:11 pm
ಕುರ್ಚಿಗಾಗಿ ಒಂದಾದ ಬಿಜೆಪಿ - ಕಾಂಗ್ರೆಸ್ : ವರ್ಷದ ಮೊದಲ ’ಶಾಕಿಂಗ್’ ಸುದ್ದಿಗೆ ಕೊನೆಗೊಂದು ಟ್ವಿಸ್ಟ್

Maharashtraa Civic Poll : ಮಹಾರಾಷ್ಟ್ರದ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಅಚ್ಚರಿಯ ವಿದ್ಯಮಾನವೊಂದು ನಡೆಯಿದೆ. ಈ ಬೆಳವಣಿಗೆ ಕಾಂಗ್ರೆಸ್ ಮತ್ತು ಬಿಜೆಪಿ ಪಾರ್ಟಿಯನ್ನು ತೀವ್ರ ಮುಜುಗರಕ್ಕೆ ದೂಡಿದೆ. ಕಾಂಗ್ರೆಸ್, ಆ ಭಾಗದ ಹಲವು ನಾಯಕರನ್ನು

8 Jan 2026 2:17 pm
Iran Economic Crisis: ಇರಾನ್‌ ನಲ್ಲಿ ಪ್ರತಿಭಟನೆ ಜೋರು, ಟ್ರಂಪ್‌ ಮಧ್ಯಪ್ರವೇಶದ ಎಚ್ಚರಿಕೆ! ಮತ್ತೊಂದು ವೆನುಜುವೆಲಾ ಆಗುತ್ತಾ ಇರಾನ್‌?

ಅಮೆರಿಕಾ ನಿರ್ಬಂಧದಿಂದಾಗಿ ರಿಯಾಲ್ ಮೌಲ್ಯ ಕುಸಿತವಾಗಿ ಹಣದುಬ್ಬರ ಹೆಚ್ಚಾಗಿದ್ದು, ಇರಾನ್ ಆರ್ಥಿಕತೆ ಕುಸಿದಿದೆ. ಇದರಿಂದಾಗಿ ಜನತೆ ಬೀದಿಗಿಳಿದು ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದು, ಇದುವರೆಗೆ 35 ಮಂದಿ ಬಲಿಯಾ

8 Jan 2026 1:46 pm
ಮುಂಬೈ ಮೇಯರ್ ಸ್ಥಾನಕ್ಕೆ ಮರಾಠಿ ಹಿಂದೂ ಅಭ್ಯರ್ಥಿಯೇ ಆಯ್ಕೆ: ಫಡ್ನವೀಸ್ ವಿಶ್ವಾಸ

ಬೃಹನ್ಮುಂಬೈ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಆಡಳಿತಾರೂಢ ಮಹಾಯುತಿ ಮೈತ್ರಿಕೂಟದ ಗೆಲುವಿನ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ಮುಂದಿನ ಮುಂಬೈ ಮೇಯರ್ ಹಿಂದೂ ಮತ್ತು ಮರಾಠಿ ಆಗಿರುತ್ತಾರ

8 Jan 2026 1:44 pm
ಟ್ರಂಪ್‌ ಒಂದೇ ಮಾತಿಗೆ 700 ಅಂಕ ಕುಸಿದ ಸೆನ್ಸೆಕ್ಸ್‌, ನೆಲಕಚ್ಚಿದ ನಿಫ್ಟಿ, ಹೂಡಿಕೆದಾರರಿಗೆ ಭಾರೀ ನಷ್ಟ!

ಅಮೆರಿಕ ಮತ್ತು ಭಾರತದ ನಡುವಿನ ವಾಣಿಜ್ಯ ಸಂಬಂಧಗಳಲ್ಲಿ ಉಂಟಾಗಿರುವ ಬಿರುಕು ಮತ್ತು ಡೊನಾಲ್ಡ್ ಟ್ರಂಪ್ ಅವರ ಸುಂಕ ಏರಿಕೆಯ ಎಚ್ಚರಿಕೆಯಿಂದಾಗಿ ಗುರುವಾರ ಭಾರತೀಯ ಷೇರುಪೇಟೆ ತಲ್ಲಣ ಕಾಣಿಸಿಕೊಂಡಿದೆ. ವಿದೇಶಿ ಹೂಡಿಕೆದಾರರು ಸ

8 Jan 2026 1:37 pm
ನಮ್ಮ ಮೆಟ್ರೋದಲ್ಲಿ ವಿದ್ಯಾರ್ಥಿಗಳಿಗೆ ರಿಯಾಯಿತಿ ದರದಲ್ಲಿ ಪಾಸ್ ನೀಡುವಂತೆ ಒತ್ತಾಯ; ಮೊದಲ ದಿನವೇ 600 ಸಹಿ ಸಂಗ್ರಹ

ಬೆಂಗಳೂರಿನ ಟ್ರಾಫಿಕ್‌ ಸಮಸ್ಯೆಯಿಂದಾಗಿ, ವಿದ್ಯಾರ್ಥಿಗಳು ಸೇರಿದಂತೆ ಹಲವರು ಮೆಟ್ರೋ ಅವಲಂಬಿಸಿಕೊಳ್ಳುತ್ತಾರೆ. ಆದರೆ, ಮೆಟ್ರೋ ಪ್ರಯಾಣದ ಟಿಕೆಟ್‌ ದರ ದುಬಾರಿಯಾಗಿರೋದ್ರಿಂದ ಸಂಕಷ್ಟ ಎದುರಿಸಬೇಕಾದ ಪರಿಸ್ಥಿತಿಯಲ್ಲಿ ವಿ

8 Jan 2026 1:09 pm
ಹೃದಯಾಘಾತದಿಂದ ಪುತ್ರ ನಿಧನ, ನೋವಿನಲ್ಲಿ ₹20,000 ಕೋಟಿ ಆಸ್ತಿ ದಾನ ಮಾಡುವುದಾಗಿ ಉದ್ಯಮಿ ಶಪಥ

ವೇದಾಂತ ಸಮೂಹದ ಅಧ್ಯಕ್ಷರಾದ ಅನಿಲ್ ಅಗರ್ವಾಲ್ ಅವರ ಪುತ್ರ ಅಗ್ನಿವೇಶ್ ಅಗರ್ವಾಲ್ ಅವರು ಅಮೆರಿಕದಲ್ಲಿ ಅಕಾಲಿಕ ಮರಣ ಹೊಂದಿದ್ದಾರೆ. ಸ್ಕೀಯಿಂಗ್ ಅಪಘಾತದ ನಂತರ ಚೇತರಿಸಿಕೊಳ್ಳುತ್ತಿದ್ದ ಅಗ್ನಿವೇಶ್, ದಿಢೀರ್ ಹೃದಯಾಘಾತದಿಂ

8 Jan 2026 12:58 pm
ಬಳ್ಳಾರಿ ಫೈರಿಂಗ್ ಸಿಬಿಐ ತನಿಖೆಗೆ ಇಲ್ಲ: ಪರಮೇಶ್ವರ್ ಸ್ಪಷ್ಟನೆ

ಬಳ್ಳಾರಿಯಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಶಾಸಕರ ಬೆಂಬಲಿಗರ ನಡುವೆ ನಡೆದ ಗಲಾಟೆ ಮತ್ತು ಫೈರಿಂಗ್ ಘಟನೆಯನ್ನು ಸಿಬಿಐ ತನಿಖೆಗೆ ನೀಡುವುದಿಲ್ಲ ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ್ ಸ್ಪಷ್ಟಪಡಿಸಿದ್ದಾರೆ. ಯಾವುದೇ ಪ್ರಕರಣವನ್

8 Jan 2026 12:53 pm
ಭಾರತೀಯ ಭಾಷಾ ಪುಸ್ತಕ ಯೋಜನೆ: ಕನ್ನಡದಲ್ಲೇ ಕಲಿಯಿರಿ ಇಂಜಿನಿಯರಿಂಗ್, ವೈದ್ಯಕೀಯ ಕೋರ್ಸ್‌; ಉಚಿತ ಡಿಜಿಟಲ್ ಪಠ್ಯಪುಸ್ತಕ ಲಭ್ಯ; ಅರ್ಜಿ ಸಲ್ಲಿಕೆ ಹೇಗೆ?

ಕೇಂದ್ರ ಸರ್ಕಾರವು 'ಭಾರತೀಯ ಭಾಷಾ ಪುಸ್ತಕ ಯೋಜನೆ'ಯನ್ನು ಪರಿಚಯಿಸಿದೆ. 2025-26ರ ಬಜೆಟ್‌ನಲ್ಲಿ ಘೋಷಿಸಲಾದ ಈ ಯೋಜನೆಯು 22 ಭಾರತೀಯ ಭಾಷೆಗಳಲ್ಲಿ ಡಿಜಿಟಲ್ ಪಠ್ಯಪುಸ್ತಕಗಳನ್ನು ಉಚಿತವಾಗಿ ಒದಗಿಸುತ್ತದೆ. ರಾಷ್ಟ್ರೀಯ ಶಿಕ್ಷಣ ನೀತಿ

8 Jan 2026 12:42 pm
ಬಿಜೆಪಿಯ ಸಾಮಾನ್ಯ ಕಾರ್ಯಕರ್ತನನ್ನು ಅಮಿತ್ ಶಾ ಪಕ್ಕಕ್ಕೆ ಕೂರಿಸಿದ ಅಣ್ಣಾಮಲೈ : ಮುಂದೆ ಆಗಿದ್ದು ವೈರಲ್!

Tamil Nadu Assembly Election : ತಮಿಳುನಾಡು ವಿಧಾನಸಭಾ ಚುನಾವಣೆಗೆ ಇನ್ನೇನು ಕೆಲವೇ ತಿಂಗಳು ಬಾಕಿಯಿದೆ. ಪಕ್ಷದ ಪರವಾಗಿ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ, ಪುದುಕೊಟ್ಟೈನಲ್ಲಿ ಬಿಜೆಪಿ ಕಾರ್ಯಕರ್ತರನ್ನು ಉದ

8 Jan 2026 12:22 pm
ʻಪಾರ್ಟ್‌ ಟೈಂ ಕೆಲಸಕ್ಕೆ ರ‍್ಯಾಪಿಡೋ‌ ಬೆಸ್ಟ್ʼ; 4 ದಿನ 17 ಗಂಟೆ ಬೈಕ್ ಓಡಿಸಿದ ಬೆಂಗಳೂರಿನ ಟೆಕ್ಕಿ ಹಣ ಸಂಪಾದಿಸಿದ್ದಿಷ್ಟು

ಬೆಂಗಳೂರಿನ ವ್ಯಕ್ತಿಯೊಬ್ಬರು ರ್ಯಾಪಿಡೋದಲ್ಲಿ ನಾಲ್ಕು ದಿನ ಪಾರ್ಟ್‌ಟೈಂ ಕೆಲಸ ಮಾಡಿ ಎಷ್ಟು ಗಳಿಕೆ ಮಾಡಿದರು ಎಂದು ರೆಡ್ಟಿಟ್‌ನಲ್ಲಿ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದಾರೆ. ರಾತ್ರಿ ವೇಳೆಯಲ್ಲಿ ಕೆಲಸ ಮಾಡಿದ ಇವರು, ಪೆಟ

8 Jan 2026 12:19 pm
ಪ್ರಧಾನಿ ಮೋದಿ ಬಗ್ಗೆ ಟ್ರಂಪ್ ಲಘು ಹೇಳಿಕೆ: ರಾಜಕೀಯ ಪ್ರಬುದ್ಧತೆ ಕಾಯ್ದುಕೊಂಡ ಭಾರತ

ರಷ್ಯಾದಿಂದ ತೈಲ ಖರೀದಿಸುತ್ತಿರುವುದಕ್ಕೆ ಭಾರತದ ವಿರುದ್ಧ ಸುಂಕ ಸಮರ ಸಾರಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ದಿನಕ್ಕೊಂದು ರೀತಿಯಲ್ಲಿ ಹೇಳಿಕೆ ನೀಡುತ್ತಿರುವುದು ಜಾಗತಿಕ ಮಟ್ಟದಲ್ಲಿ ಸಂಚಲನ ಮೂಡಿಸುತ್ತಿದೆ. ಟ್ರ

8 Jan 2026 12:07 pm
ಬೆಳ್ಳಿ ಬೆಲೆಯಲ್ಲಿ ಭಾರೀ ಇಳಿಕೆ, ಹಿಂದೂಸ್ತಾನ್ ಜಿಂಕ್ ಷೇರು ಕುಸಿತ, ಸಿಲ್ವರ್ ಇಟಿಎಫ್‌ಗಳಿಗೂ ಬಿತ್ತು ಹೊಡೆತ!

ಬೆಳ್ಳಿ ಬೆಲೆಯಲ್ಲಿ ಹಠಾತ್ ಕುಸಿತ ಕಂಡುಬಂದಿದ್ದು, ಎಂಸಿಎಕ್ಸ್‌ನಲಲಿ ಕೇವಲ ಒಂದು ಗಂಟೆಯ ಅವಧಿಯಲ್ಲಿ ಪ್ರತಿ ಕೆಜಿಗೆ 4,000 ರೂ.ಗಳಷ್ಟು ಇಳಿಕೆಯಾಗಿದೆ. ಈ ಬೆಳವಣಿಗೆಯಿಂದಾಗಿ ಭಾರತದ ಪ್ರಮುಖ ಬೆಳ್ಳಿ ಉತ್ಪಾದಕ ಸಂಸ್ಥೆಯಾದ ಹಿಂದ

8 Jan 2026 11:43 am
ಹೊಸ ದಾಖಲೆ ಸೃಷ್ಟಿಸಿದ ಬಳಿಕ ಸಿದ್ದರಾಮಯ್ಯ ನೇತೃತ್ವದಲ್ಲಿ ಮೊದಲ ಸಂಪುಟ ಸಭೆ: ಏನೆಲ್ಲಾ ನಿರ್ಧಾರ ಸಾಧ್ಯತೆ?

ರಾಜ್ಯದ ಅತಿ ಸುದೀರ್ಘ ಸಿಎಂ ಎಂಬ ಹೆಗ್ಗಳಿಕೆ ಪಡೆದ ಸಿದ್ದರಾಮಯ್ಯ ಅವರು ಗುರುವಾರ ಮೊದಲ ಸಂಪುಟ ಸಭೆ ನಡೆಸಲಿದ್ದಾರೆ. ಈ ಸಭೆಯಲ್ಲಿ ಕೆಎಸ್‌ಡಿಎಲ್‌ಗೆ ಯಂತ್ರ ಖರೀದಿ, ಕೋಲಾರ ಟಿಡಿಪಿ ಘಟಕ ರದ್ದು, ಕಲಬುರಗಿ ಮೆಗಾ ಡೈರಿ ನಿರ್ಮಾಣ, 3

8 Jan 2026 11:23 am
ಸರಕಾರಿ ಸಾರಿಗೆ ತೆರಿಗೆ ವಸೂಲಿ ಮಾಡದೇ ಅನಧಿಕೃತವಾಗಿ ಹಣ ವಸೂಲಿ; ಆರ್‌ಟಿಒ ಅಕ್ರಮದಿಂದ ಸರಕಾರಕ್ಕೆ ಭಾರಿ ನಷ್ಟ

ಸಾರಿಗೆ ಇಲಾಖೆ ಅಧಿಕಾರಿಗಳು ಹಾಗೂ ಖಾಸಗಿ ವ್ಯಕ್ತಿಗಳು ಸೇರಿ ಅಕ್ರಮ ಚೆಕ್‌ಪೋಸ್ಟ್ ನಿರ್ಮಿಸಿ ವಾಹನ ಚಾಲಕರಿಂದ ಹಣ ಸುಲಿಗೆ ಮಾಡುತ್ತಿರುವುದು ಲೋಕಾಯುಕ್ತ ತನಿಖೆಯಲ್ಲಿ ಬಯಲಾಗಿದೆ. ಇದರಿಂದ ಸರಕಾರಕ್ಕೆ ಕೋಟ್ಯಂತರ ರೂ. ನಷ್ಟ

8 Jan 2026 11:23 am
ದಾಖಲೆಗಳ ಸರಣಿಯಲ್ಲಿ ಸಿದ್ದರಾಮಯ್ಯ, ಅಂದು ಸದನದಲ್ಲಿ ಸಿದ್ದು ರೆಕಾರ್ಡ್ ಕೊಂಡಾಡಿದ್ದ ವಾಟಾಳ್!

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದೇವರಾಜ ಅರಸು ನಂತರ ರಾಜ್ಯದ ಸುದೀರ್ಘಾವಧಿಯ ಮುಖ್ಯಮಂತ್ರಿಯಾಗಿ ದಾಖಲೆ ಬರೆದಿದ್ದಾರೆ. 16 ಬಜೆಟ್‌ಗಳನ್ನು ಮಂಡಿಸಿರುವ ಅವರು, ಇದೀಗ 17ನೇ ಬಜೆಟ್ ಮಂಡನೆಗೆ ಸಜ್ಜಾಗಿದ್ದಾರೆ. 2005ರಲ್ಲೇ ವಾಟಾಳ್

8 Jan 2026 11:05 am
ಮೀಶೋ ಷೇರುಗಳಲ್ಲಿ ಬರೋಬ್ಬರಿ 5% ಕುಸಿತ, ಲೋವರ್‌ ಸರ್ಕ್ಯೂಟ್‌ನಲ್ಲಿ ಲಾಕ್‌, ಕಾರಣ ಏನು?

ದೇಶದ ಪ್ರಮುಖ ಇ-ಕಾಮರ್ಸ್ ಸಂಸ್ಥೆಯಾದ ಮೀಶೋ ಷೇರುಗಳು ಷೇರುಪೇಟೆಯಲ್ಲಿ ಸತತವಾಗಿ ಒತ್ತಡವನ್ನು ಎದುರಿಸುತ್ತಿವೆ. ಇದೀಗ ಗುರುವಾರ ಷೇರುಗಳು ಬರೋಬ್ಬರಿ ಶೇ. 5ರಷ್ಟು ಕುಸಿತ ಕಂಡಿದ್ದು, ಲೋವರ್‌ ಸರ್ಕ್ಯೂಟ್‌ನಲ್ಲಿ ಲಾಕ್‌ ಆಗಿವೆ

8 Jan 2026 10:58 am
ಪಶ್ಚಿಮಘಟ್ಟದ ರಕ್ಷಕರೇ ಆಗಿದ್ದ ಪ್ರೊ.ಮಾಧವ ಗಾಡ್ಗೀಳ್ ನಿಧನ

ಪಶ್ಚಿಮ ಘಟ್ಟಗಳ ಸಂರಕ್ಷಣೆಗಾಗಿ ಜೀವನದುದ್ದಕ್ಕೂ ಹೋರಾಡಿದ ಪ್ರಮುಖ ಪರಿಸರ ತಜ್ಞ ಮಾಧವ ಗಾಡ್ಗೀಳ್ (83) ಅವರು ಪುಣೆಯಲ್ಲಿ ನಿಧನರಾಗಿದ್ದಾರೆ. 2010ರಲ್ಲಿ ಅವರ ನೇತೃತ್ವದ ಸಮಿತಿಯು ಪಶ್ಚಿಮ ಘಟ್ಟಗಳ ಸೂಕ್ಷ್ಮ ಪ್ರದೇಶಗಳ ರಕ್ಷಣೆಗೆ

8 Jan 2026 10:34 am
Gold Rate Fall: ದಿಢೀರ್ ಇಳಿದ ಚಿನ್ನದ ಬೆಲೆ: ಬೆಂಗಳೂರಲ್ಲಿ ಎಷ್ಟಿದೆ ಗೊತ್ತಾ 10 ಗ್ರಾಂ ಚಿನ್ನದ ರೇಟ್?

ಬೆಂಗಳೂರಿನಲ್ಲಿ ಚಿನ್ನ ಬೆಳ್ಳಿ ಬೆಲೆ ದಿಢೀರ್ ಇಳಿಕೆಯಾಗಿದೆ. ಪ್ರತಿನಿತ್ಯದ ಚಿನ್ನದ ಬೆಲೆಯ ಅಪ್‌ಡೇಟ್‌ಗಾಗಿ ವಿಜಯ ಕರ್ನಾಟಕ ಫಾಲೋ ಮಾಡಿ.

8 Jan 2026 10:09 am
ಸೈಕ್ಲಿಸ್ಟ್‌ಗಳ ದಶಕಗಳ ಬೇಡಿಕೆ ಈಡೇರಿಕೆ ; ವೆಲೊಡ್ರೋಮ್‌ಗೆ ಉದ್ಘಾಟನೆ ಭಾಗ್ಯ

ವಿಜಯಪುರದಲ್ಲಿ ದಶಕಗಳ ಬೇಡಿಕೆಯಾಗಿದ್ದ ಅಂತಾರಾಷ್ಟ್ರೀಯ ಮಟ್ಟದ ವೆಲೊಡ್ರೋಮ್‌ ನಿರ್ಮಾಣ ಇದೀಗ ಪೂರ್ಣಗೊಂಡಿದೆ. 1998 ರಿಂದಲೂ ಈ ಬೇಡಿಕೆ ಇದ್ದು, ಹಲವು ಅಡೆತಡೆಗಳ ನಡುವೆಯೂ ಇದೀಗ ರಾಜ್ಯದ ಮೊದಲ ವೆಲೊಡ್ರೋಮ್‌ ಉದ್ಘಾಟನೆಗೆ ಸ

8 Jan 2026 9:52 am
ಭಾರತದೊಂದಿಗೆ ಯುದ್ಧದ ಬಳಿಕ ಯುದ್ಧವಿಮಾನ ಮಾರಾಟ ಹೆಚ್ಚಳವಾಗಿದೆ; IMF ಸಾಲ ಬೇಡವೆಂದ ಪಾಕ್‌ ರಕ್ಷಣಾ ಸಚಿವ: ಸತ್ಯವೇನು?

ಪಾಕಿಸ್ತಾನದ ರಕ್ಷಣಾ ಸಚಿವರು ಭಾರತದೊಂದಿಗಿನ ಯುದ್ಧದಲ್ಲಿ ಗೆದ್ದಿರುವುದಾಗಿ ಹೇಳಿದ್ದಾರೆ. ಇದರಿಂದ ರಕ್ಷಣಾ ಸಾಮಗ್ರಿಗಳ ಬೇಡಿಕೆ ಹೆಚ್ಚಾಗಿದ್ದು, ಮುಂದಿನ ಆರು ತಿಂಗಳಲ್ಲಿ ಐಎಂಎಫ್ ಸಾಲದಿಂದ ಮುಕ್ತಿ ಪಡೆಯುವುದಾಗಿ ತಿಳಿ

8 Jan 2026 9:17 am
ಸಿಎಂ ತವರಲ್ಲಿ ಕಾಣದ ಕೈಗಾರಿಕಾಭಿವೃದ್ಧಿ, ಮೂಲ ಸೌಕರ್ಯಗಳ ಕೊರತೆ, ನಲುಗುತ್ತಿದೆ ಉದ್ಯಮ

ಮೈಸೂರಿನಲ್ಲಿ 20 ಸಾವಿರಕ್ಕೂ ಹೆಚ್ಚು ಕೈಗಾರಿಕೆಗಳಿವೆ. ಲಕ್ಷಾಂತರ ಜನರಿಗೆ ಉದ್ಯೋಗ ನೀಡುವ ಈ ಕೈಗಾರಿಕೆಗಳು ಮೂಲ ಸೌಲಭ್ಯಗಳಿಲ್ಲದೆ ಬಳಲುತ್ತಿವೆ. ರಸ್ತೆ, ಒಳಚರಂಡಿ, ಬೀದಿ ದೀಪಗಳ ವ್ಯವಸ್ಥೆ ಸರಿಯಾಗಿಲ್ಲ. ಇದರಿಂದಾಗಿ ಉದ್ಯಮಿ

8 Jan 2026 8:59 am
ಮಠಗಳು ಆಧುನಿಕತೆಯನ್ನು ಅಳವಡಿಸಿಕೊಳ್ಳಬೇಕು : ಇದಕ್ಕೆ, ಇಂಟರೆಸ್ಟಿಂಗ್ ಕಾರಣ ಕೊಟ್ಟ ಆದಿಚುಂಚನಗಿರಿ ಶ್ರೀಗಳು

Mutt's and Modernity : ಹಿಂದೂ ಧಾರ್ಮಿಕ ಪೀಠಗಳು, ಕಾಲಕ್ಕೆ ತಕ್ಕಂತೆ ಆಧುನಿಕತೆಯನ್ನು ಅಳವಡಿಸಿಕೊಳ್ಳಬೇಕು ಎಂದು ಆದಿಚುಂಚನಗಿರಿ ಮಹಾಸಂಸ್ಥಾನದ ಡಾ.ನಿರ್ಮಲಾನಂದನಾಥ ಸ್ವಾಮೀಜಿಗಳು ಅಭಿಪ್ರಾಯ ಪಟ್ಟಿದ್ದಾರೆ. ಉಡುಪಿಯ ಧಾರ್ಮಿಕ ಕಾರ್ಯಕ

8 Jan 2026 8:57 am
ಅಶ್ವಿನಿ-ಧ್ರುವಂತ್‌ ಜಗಳದಲ್ಲಿ ಮಜಾ ತೆಗೆದುಕೊಂಡ ಗಿಲ್ಲಿ!

ಅಶ್ವಿನಿ-ಧ್ರುವಂತ್‌ ಜಗಳದಲ್ಲಿ ಮಜಾ ತೆಗೆದುಕೊಂಡ ಗಿಲ್ಲಿ!

8 Jan 2026 8:43 am
ಸಂಕ್ರಾಂತಿ ಹಬ್ಬಕ್ಕೆ ಯಶವಂತಪುರದಿಂದ ತಾಳಗುಪ್ಪ ವಿಶೇಷ ರೈಲು ಸೌಲಭ್ಯ; ಎಲ್ಲೆಲ್ಲಿ ನಿಲುಗಡೆ ಇರಲಿದೆ, ವೇಳಾಪಟ್ಟಿ ಏನು?

ಜನವರಿ 13, 14, 23 ಮತ್ತು 24 ರಂದು ಸಂಕ್ರಾಂತಿ ಹಬ್ಬದ ಪ್ರಯುಕ್ತ ಯಶವಂತಪುರ ಮತ್ತು ತಾಳಗುಪ್ಪ ನಡುವೆ ವಿಶೇಷ ರೈಲು ಸೇವೆ ಕಲ್ಪಿಸಲಾಗಿದೆ. ರಾತ್ರಿ ಮತ್ತು ಹಗಲು ಎರಡೂ ಸಮಯದಲ್ಲಿ ಈ ರೈಲುಗಳು ಸಂಚರಿಸಲಿದ್ದು, ಶಿವಮೊಗ್ಗ, ಸಾಗರ ಹಾಗೂ ತು

8 Jan 2026 8:40 am
ಕೊಪ್ಪಳದಲ್ಲಿ ಅಜ್ಜನ ಜಾತ್ರೆಗೆ ವೈಭವದ ತೆರೆ: ಜ.18ರವರೆಗೆ ಮಹಾದಾಸೋಹ

ಕೊಪ್ಪಳದ ಶ್ರೀಗವಿಸಿದ್ಧೇಶ್ವರ ಜಾತ್ರೆಯ ಧಾರ್ಮಿಕ ಕಾರ್ಯಕ್ರಮ ಯಶಸ್ವಿಯಾಗಿ ಸಂಪನ್ನಗೊಂಡಿದ್ದು, ಮಹಾದಾಸೋಹ ಮುಂದುವರಿಯಲಿದೆ. ಸ್ವತ: ಗವಿಮಠದ ಸ್ವಾಮೀಜಿಗಳು ಕಾರ್ಯದಲ್ಲಿ ತೊಡಗಿ ಇತರರಗೆ ಮಾದರಿಯಾದರು. ಜ.18ರವರೆಗೆ ನಿರಂತರ

8 Jan 2026 7:35 am
ಟಿಬಿ ಡ್ಯಾಂ ಕ್ರಸ್ಟ್‌ ಗೇಟ್‌ ಅಳವಡಿಕೆ ವಿಳಂಬ: ಮುಂದಿನ ಮುಂಗಾರಿನೊಳಗೆ ಮುಗಿಯುತ್ತಾ ಕಾಮಗಾರಿ?

ತುಂಗಭದ್ರಾ ಜಲಾಶಯದಲ್ಲಿ ಕ್ರಸ್ಟ್‌ ಗೇಟ್‌ ಅಳವಡಿಕೆ ಕಾಮಗಾರಿ ಆರಂಭವಾಗಿ ಎರಡು ವಾರ ಕಳೆದರೂ ಒಂದೂ ಗೇಟ್ ಅಳವಡಿಕೆ ಪೂರ್ಣಗೊಂಡಿಲ್ಲ. ಇದರಿಂದಾಗಿ ರೈತರು ಎರಡನೇ ಬೆಳೆಗೆ ನೀರು ಹರಿಸದಿರುವುದರಿಂದ ತೊಂದರೆಗೊಳಗಾಗಿದ್ದು, ಮುಂ

8 Jan 2026 7:34 am
ಕರ್ನಾಟಕದಲ್ಲಿ ಪೊಲೀಸರಿಗೆ ಚಾಲಾಕಿ ಕಳ್ಳರ ಪತ್ತೆ ಸವಾಲು; ಕಳ್ಳತನಕ್ಕೆ ನಿರುದ್ಯೋಗ, ಬಡತನವೇ ಪ್ರಮುಖ ಕಾರಣ

ರಾಜ್ಯದಲ್ಲಿ ಕಳೆದ ಮೂರು ವರ್ಷಗಳಲ್ಲಿ ಅತಿ ಹೆಚ್ಚು ಕಳ್ಳತನ ಪ್ರಕರಣ ದಾಖಲಾಗಿದೆ. ಇದರಲ್ಲಿ ಪೊಲೀಸರು ತನಿಖೆ ಮಾಡಿ ಪತ್ತೆ ಹಚ್ಚಿದ ಪ್ರಕರಣಗಳಿಗಿಂತ ಪತ್ತೆಯಾಗದ ಪ್ರಕರಣಗಳೇ ಹೆಚ್ಚಾಗಿ ಉಳಿದಿವೆ. 2025ರಲ್ಲಿ 30,876 ಪ್ರಕರಣಗಳು ದಾಖ

8 Jan 2026 6:31 am
ಬಾಲಭವನದಲ್ಲಿ ಹೈಬ್ರಿಡ್‌ ಸ್ಕೇಟ್‌ ಬೋರ್ಡಿಂಗ್‌ ಪಾರ್ಕ್ ನಿರ್ಮಾಣ; ಪಾರ್ಕ್‌ನಲ್ಲಿ ಏನೇನಿರಲಿದೆ, ಶುಲ್ಕವೆಷ್ಟು?

ಬೆಂಗಳೂರಿನ ಬಾಲಭವನದಲ್ಲಿ 1.5 ಕೋಟಿ ರೂ. ವೆಚ್ಚದಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟದ ಹೈಬ್ರಿಡ್ ಸ್ಕೇಟ್‌ ಬೋರ್ಡಿಂಗ್‌ ಪಾರ್ಕ್ ನಿರ್ಮಾಣವಾಗುತ್ತಿದೆ. ಇದು ರಾಜ್ಯದಿಂದ ಒಲಿಂಪಿಕ್ಸ್‌ ಹಂತದ ತಂಡ ಕಟ್ಟುವ ಉದ್ದೇಶ ಹೊಂದಿದ್ದು,

8 Jan 2026 6:06 am
ಬೆಂಗಳೂರಲ್ಲಿ ಆರು ವರ್ಷದ ಬಾಲಕಿ ಅಪಹರಿಸಿ ಕೊಲೆ: ಚರಂಡಿಯಲ್ಲಿ ಮೃತದೇಹ ಎಸೆದ ಹಂತಕ ವಶಕ್ಕೆ

ಬೆಂಗಳೂರಿನ ವೈಟ್‌ಫೀಲ್ಡ್‌ನಲ್ಲಿ ಆರು ವರ್ಷದ ಬಾಲಕಿಯನ್ನು ಪರಿಚಯಸ್ಥನೊಬ್ಬ ಅಪಹರಿಸಿ, ಉಸಿರುಗಟ್ಟಿಸಿ ಕೊಲೆಗೈದು, ಮೃತದೇಹವನ್ನು ಚೀಲದಲ್ಲಿ ಕಟ್ಟಿ ಕಾಲುವೆಗೆ ಎಸೆದ ಘಟನೆ ನಡೆದಿದೆ. ಪೋಷಕರ ಮೇಲಿನ ಸಿಟ್ಟಿನಿಂದ ಈ ಕೃತ್ಯ ಎ

8 Jan 2026 5:55 am
ವೆನಿಜುವೆಲಾ ಕಚ್ಚಾತೈಲಕ್ಕೆ ಕೈ ಹಾಕಿದ ಟ್ರಂಪ್‌: ವ್ಯವಹಾರದ ಸಂಪೂರ್ಣ ಅಧಿಕಾರ ನಮ್ಮದು ಎಂದ ಶ್ವೇತಭವನ

ಅಮೆರಿಕ ಸೇನೆ ವೆನಿಜುವೆಲಾ ಅಧ್ಯಕ್ಷ ಮಡುರೊ ಮತ್ತು ಪತ್ನಿಯನ್ನು ಕರೆದೊಯ್ದಿದೆ. ಇದರ ಬೆನ್ನಲ್ಲೇ ಅಧ್ಯಕ್ಷ ಟ್ರಂಪ್‌ ವೆನಿಜುವೆಲಾದ ತೈಲ ಸಂಪತ್ತಿಗೆ ಮುಂದಾಗಿದ್ದಾರೆ. ವೆನಿಜುವೆಲಾದ ಮಧ್ಯಂತರ ಸರ್ಕಾರ 30-50 ದಶಲಕ್ಷ ಬ್ಯಾರಲ್

8 Jan 2026 5:52 am
ಸತತ 10 ಹೆಣ್ಣು ಮಕ್ಕಳ ನಂತರ ಗಂಡು ಮಗುವಿಗೆ ಜನ್ಮ ನೀಡಿದ ಮಹಿಳೆ! ಗಂಡು ಸಂತಾನಕ್ಕಾಗಿ ಹಾತೊರೆದ ಕುಟುಂಬಕ್ಕೆ ಖುಷಿ

ಗುರುಗ್ರಾಮದಲ್ಲಿ 10 ಮಕ್ಕಳ ನಂತರ ಮಹಿಳೆಯೊಬ್ಬರಿಗೆ ಗಂಡು ಮಗುವಾಗಿದೆ. ಸತತವಾಗಿ ಮಕ್ಕಳನ್ನು ಹೆರುತ್ತಿದ್ದರೂ ಆ ಮಹಿಳೆಗೆ ಪದೇ ಪದೇ ಹೆಣ್ಣಾಗುತ್ತಿತ್ತು. ಆದರೆ, ಆಕೆಯ ಅತ್ತೆ-ಮಾವ ಹಾಗೂ ಗಂಡ ಗಂಡುಮಗು ಬೇಕು ಎಂದು ಪಟ್ಟು ಹಿಡಿ

8 Jan 2026 1:41 am
'ಪಲ್ಲವಿ ಅನುಪಲ್ಲವಿ' ನೆನಪಿಸಿಕೊಂಡು ಯಶ್, ಪ್ರಶಾಂತ್ ನೀಲ್, ರಿಷಬ್ ಶೆಟ್ಟಿಗೆ 'ಸೆಲ್ಯೂಟ್' ಎಂದ ಅನಿಲ್ ಕಪೂರ್!

ಬಾಲಿವುಡ್ ಹಿರಿಯ ನಟ ಅನಿಲ್ ಕಪೂರ್ ಕನ್ನಡ ಚಿತ್ರರಂಗದ ಸಾಧನೆಯನ್ನು ಶ್ಲಾಘಿಸಿದ್ದಾರೆ. 43 ವರ್ಷಗಳ ಹಿಂದೆ ಕನ್ನಡದಲ್ಲಿ ನಟಿಸಿದ್ದನ್ನು ನೆನಪಿಸಿಕೊಂಡಿದ್ದಾರೆ. ಕೆಜಿಎಫ್ ಮತ್ತು ಕಾಂತಾರ ಚಿತ್ರಗಳ ಮೂಲಕ ಕನ್ನಡ ಚಿತ್ರರಂಗದ ಮ

8 Jan 2026 12:40 am
Ind U19 Vs SA U19- ವೈಭವ ಸೂರ್ಯವಂಶಿ ಮುಟ್ಟಿದ್ದೆಲ್ಲವೂ ಚಿನ್ನ; ಸ್ಫೋಟಕ ಸೆಂಚುರಿ ಜೊತೆಗೆ ನಾಯಕನಾಗಿಯೂ ಸೈ

Vaibhav Suryavanshi Performance- ಭರ್ಜರಿ ಫಾರ್ಮ್ ನಲ್ಲಿರುವ ವೈಭವ ಸೂರ್ಯವಂಶಿ ಈಗ ಅಕ್ಷರಶಃ ಮುಟ್ಟಿದ್ದೆಲ್ಲವೂ ಚಿನ್ನ ಎಂಬಂತಾಗಿದೆ. ದಕ್ಷಿಣ ಆಫ್ರಿಕಾ ಅಂಡರ್ 19 ತಂಡದ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ವೇಗದ ಅರ್ಧಶತಕ ಬಾರಿಸಿದ್ದ ವೈಭವ್ ಸೂ

7 Jan 2026 11:24 pm
ರಷ್ಯಾ ತೈಲ ಹಡಗು ಸೆರೆ ಹಿಡಿದ ಅಮೆರಿಕ - ಭಾರತದ ರಿಲಯನ್ಸ್, ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂಗೆ ನಷ್ಟ?

ಅಮೆರಿಕದ ನೌಕಾಪಡೆಯು ಇರಾನ್‌ನಿಂದ ವೆನೆಜುವೆಲಾವರೆಗೆ ಪ್ರಯಾಣಿಸುತ್ತಿದ್ದ ರಷ್ಯಾದ ತೈಲ ಟ್ಯಾಂಕರ್ 'ಮರಿನೆರಾ'ವನ್ನು ವಶಪಡಿಸಿಕೊಂಡಿದೆ. ಈ ಘಟನೆಯು ಭಾರತದ ರಿಲಯನ್ಸ್, ನಯಾರಾ, ಇಂಡಿಯನ್ ಆಯಿಲ್ ಮತ್ತು ಭಾರತ್ ಪೆಟ್ರೋಲಿಯಂ ಕ

7 Jan 2026 10:41 pm
`ದೇಶ ಮೊದಲು, ನಾನೇ ಹೊರಬಂದೆ'; ಸುಳ್ಳು ಹೇಳಿದ ಬಾಂಗ್ಲಾಗೆ ಭಾರತದ ಕ್ರೀಡಾ ನಿರೂಪಕಿ ರಿಧಿಮಾ ಪಾಠಕ್ ಸಖತ್ ಕ್ಲಾಸ್

Indo Bangla Relationship- ಮುಸ್ತಫಿಝುರ್ ರಹಮಾನ್ ಅವರನ್ನು ಐಪಿಎಲ್ ನಿಂದ ರಿಲೀಸ್ ಮಾಡಿದ ಬಳಿಕ ಬಿಸಿಸಿಐ ಮತ್ತು ಬಿಸಿಬಿ ನಡುವಿನ ತಿಕ್ಕಾಟ ಹೆಚ್ಚಾಗುತ್ತಲೇ ಇದೆ. ಏತನ್ಮಧ್ಯೆ ಬಾಂಗ್ಲಾದೇಶ ಕ್ರಿಕೆಟ್ ಲೀಗ್ (BPL) ನಲ್ಲಿ ಕಾರ್ಯನಿರ್ವಹಿಸುತ್ತ

7 Jan 2026 8:58 pm
ಎರಡು ವಾರ ಬೆನ್ನಟ್ಟಿ ಅಟ್ಲಾಂಟಿಕ್‌ನಲ್ಲಿ ರಷ್ಯನ್‌ ತೈಲ ಟ್ಯಾಂಕರ್‌ ವಶಪಡಿಸಿಕೊಂಡ ಅಮೆರಿಕ; ವೆನೆಜುವೆಲಾ ಲಿಂಕ್‌!

ರಷ್ಯಾ ತೈಲದ ವಿರುದ್ಧ ಜಾಗತಿಕ ಸಮರ ಸಾರಿರುವ ಅಮೆರಿಕ, ನಾರ್ಥ್‌ ಸೀ ಪ್ರದೇಶದಲ್ಲಿ ನಡೆಸಿದ ಕಾರ್ಯಾಚರಣೆಯೊಂದರಲ್ಲಿ ರಷ್ಯಾದ ತೈಲ ಟ್ಯಾಂಕರ್‌ ವಶಪಡಿಸಿಕೊಂಡಿದೆ ಎಂದು ಮೂಲಗಳು ತಿಳಿಸಿವೆ. ಇರಾನ್‌ನಿಂದ ವೆನೆಜುವೆಲಾದತ್ತ ಹೊ

7 Jan 2026 8:53 pm
ಬೆಳಗ್ಗೆ ದೋಸೆ ಹಿಟ್ಟು ಮಾರೋದು, ಮಧ್ಯಾಹ್ನ ಬೇರೆ ಕೆಲಸ; ಮಗಳ ಕೆಲಸ, ಓದಿಗೆ ಶ್ರಮಿಸಿದ ಬೆಂಗಳೂರಿಗನ ಪರಿಶ್ರಮದ ಕತೆ

ಬೆಂಗಳೂರಿನ ಪ್ರಖ್ಯಾತ ಪ್ರವಾಸಿ ತಾಣವಾದ ಲಾಲ್‌ಬಾಗ್‌ ಬಳಿ ಕಳೆದ ಹದಿನೈದು ವರ್ಷದಿಂದ ದೋಸೆ ಮತ್ತು ಇಡ್ಲಿ ಹಿಟ್ಟು ಮಾರಾಟ ಮಾಡುತ್ತಿರುವ ರಾಜು ಎಂಬುವವರ ಬಗ್ಗೆ ನೆಟ್ಟಿಗರೊಬ್ಬರು ಮಾಹಿತಿ ಹಂಚಿಕೊಂಡಿದ್ದಾರೆ. ಅವರಿಗೆ ಜೀವನ

7 Jan 2026 7:23 pm
ಮಜಾ ಆ ಜಾಯೆಗಾ; ಭಾರತ-ಅಫ್ಘಾನಿಸ್ತಾನ ಒಟ್ಟಾಗಿ ಯುದ್ಧಕ್ಕೆ ಬರುವಂತೆ ಪಾಕಿಸ್ತಾನ ಸೇನಾ ವಕ್ತಾರ ಆಹ್ವಾನ!

ಯುದ್ಧವೆಂದರೆ ಮಕ್ಕಳಾಟ ಎಂದುಕೊಂಡಿರುವ ಪಾಕಿಸ್ತಾನ ಸೇನೆ, ಭಾರತದಂತಹ ದೈತ್ಯ ಮಿಲಿಟರಿ ಶಕ್ತಿಯನ್ನು ಎದುರಿಸುವ ಕನಸು ಕಾಣುತ್ತಿದೆ. ಇದು ಸಾಲದೆಂಬಂತೆ ಭಾರತ ಮತ್ತು ಅಫ್ಘಾನಿಸ್ತಾನಗಳೆರೆಡೂ ಒಟ್ಟಾಗಿ ಯುದ್ಧ ಮಾಡಿದರೂ ನಾವು

7 Jan 2026 7:15 pm
Movement disorders | ವಯಸ್ಸಾದವರಲ್ಲಿ ಹೆಚ್ಚಾಗಿ ಕಂಡುಬರುವ ಈ ಕಾಯಿಲೆ ಬಗ್ಗೆ ತಿಳಿದಿದೆಯಾ? | Dr. Srinivas M

Movement disorders | ವಯಸ್ಸಾದವರಲ್ಲಿ ಹೆಚ್ಚಾಗಿ ಕಂಡುಬರುವ ಈ ಕಾಯಿಲೆ ಬಗ್ಗೆ ತಿಳಿದಿದೆಯಾ? | Dr. Srinivas M

7 Jan 2026 6:34 pm
ಬಾಂಗ್ಲಾದಲ್ಲಿ ಅಲ್ಪಂಸಂಖ್ಯಾತರ ನರಮೇಧ; ಡಿಸೆಂಬರ್ ನಲ್ಲೇ 51 ಹಿಂಸಾಚಾರ ಪ್ರಕರಣ, ಬಾಂಗ್ಲಾದೇಶ ಯೂನಿಟಿ ಕೌನ್ಸಿಲ್‌ ರಿವೀಲ್‌ ಮಾಡಿದ ಭೀಕರ ಸತ್ಯ!

ಬಾಂಗ್ಲಾದೇಶದಲ್ಲಿ ಯೂನಸ್ ನೇತೃತ್ವದ ಸರ್ಕಾರದಲ್ಲಿ ಭಾರತ ವಿರೋಧಿ ಭಾವನೆ ಹೆಚ್ಚಾಗಿದ್ದು, ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯ ಮುಂದುವರಿದಿದೆ. ಕೇವಲ ಡಿಸೆಂಬರ್ ತಿಂಗಳಿನಲ್ಲಿ 51 ಸಾಮೂಹಿಕ ಹಿಂಸಾಚಾರದ ಘಟನೆಗಳು ವರದಿಯಾಗಿವೆ

7 Jan 2026 6:11 pm
ʼವ್ಯತ್ಯಾಸ ತಿಳಿಯಿರಿ ಸರ್‌..ʼ ಮೋದಿ ವಿರುದ್ದ ರಾಹುಲ್‌ ಗಾಂಧಿ ವಾಗ್ದಾಳಿ: ಟ್ರಂಪ್‌ ಹೇಳಿಕೆಯಿಂದ ಮೋದಿ ಹಾಗೂ ಇಂದಿರಾಗಾಂಧಿ ನಡುವಿನ ವ್ಯತ್ಯಾಸ ತಿಳಿಸಿದ ರಾಹುಲ್‌ ಹೇಳಿದ್ದೇನು?

ವಾಷಿಂಗ್ಟನ್‌ನಲ್ಲಿ ನಡೆದ GOP ಸಭೆಯಲ್ಲಿ ಅಮೆರಿಕ ಅಧ್ಯಕ್ಷ ಟ್ರಂಪ್, ಪ್ರಧಾನಿ ಮೋದಿ ತಮ್ಮನ್ನು ಭೇಟಿಯಾಗಲು ಕೇಳಿದ್ದರು ಎಂದು ಹೇಳಿದ್ದಾರೆ. ಈ ಹೇಳಿಕೆಯನ್ನು ರಾಹುಲ್ ಗಾಂಧಿ ಟ್ರಂಪ್ ಅವರ ಒತ್ತಡಕ್ಕೆ ಮೋದಿ ಶರಣಾಗಿದ್ದಾರೆ ಎಂ

7 Jan 2026 4:16 pm
ʼಚೀನಾ,ಇರಾನ್‌ ಹಾಗೂ ರಷ್ಯಾವನ್ನು ದೇಶದಿಂದ ಹೊರಡಿಸಿʼ: ವೆನುಜುವೆಲಾಗೆ ಟ್ರಂಪ್‌ ಹೊಸ ಆದೇಶ! ತೈಲ ಮಾರುಕಟ್ಟೆ ಸರದಾರನಾಗಲು ಸಿದ್ದವಾಗ್ತಿದ್ಯಾ ಯುಎಸ್‌?

ವೆನೆಜುವೆಲಾದ ಮೇಲೆ ಮಿಲಿಟರಿ ದಾಳಿ ನಡೆಸಿ ಅಧಿಕಾರ ವಹಿಸಿಕೊಂಡಿರುವ ಅಮೆರಿಕಾ, ದೇಶದ ತೈಲ ನಿಕ್ಷೇಪಗಳ ಮೇಲೆ ನಿಯಂತ್ರಣ ಸಾಧಿಸಿದೆ. ಚೀನಾ, ರಷ್ಯಾ, ಇರಾನ್ ಮತ್ತು ಕ್ಯೂಬಾ ದೇಶಗಳೊಂದಿಗೆ ಸಂಬಂಧ ಕಡಿದುಕೊಳ್ಳುವಂತೆ ವೆನುಜುವೆಲ

7 Jan 2026 3:19 pm
ಬಳ್ಳಾರಿ ಬ್ಯಾನರ್‌ ಗಲಾಟೆ: ಜನಾರ್ದನ ರೆಡ್ಡಿ ವಿರುದ್ದ ಮಹತ್ವದ ಸಾಕ್ಷಿ ರಿಲೀಸ್‌ ಮಾಡಿದ ಭರತ್‌ ರೆಡ್ಡಿ ಬೆಂಬಲಿಗರು; ಜನಾರ್ದನ ಮನೆಮೇಲಿದ್ರಾ ಗನ್‌ ಮ್ಯಾನ್?‌

ಬಳ್ಳಾರಿಯಲ್ಲಿ ಬ್ಯಾನರ್ ವಿಚಾರವಾಗಿ ನಡೆದ ಗಲಾಟೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತ ಮೃತಪಟ್ಟ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಜನಾರ್ದನ ರೆಡ್ಡಿ ಮನೆಯ ಮೇಲೂ ಗನ್‌ಮ್ಯಾನ್ ಇದ್ದರು ಎಂಬುದಕ್ಕೆ ಭರತ್ ರೆಡ್ಡಿ ಬೆಂಬಲಿಗರು

7 Jan 2026 2:13 pm
ಬಳ್ಳಾರಿ ಗಲಾಟೆ : ಐಜಿಪಿ ವರ್ಗಾವಣೆ, ನೂತನ ಎಸ್ಪಿ ನೇಮಕ

ಬಳ್ಳಾರಿಯಲ್ಲಿ ವಾಲ್ಮೀಕಿ ಬ್ಯಾನರ್ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಐಜಿಪಿ ವರ್ತಿಕಾ ಕಟಿಯಾರ್ ವರ್ಗಾವಣೆಗೊಂಡಿದ್ದು, ಡಾ. ಪಿ.ಎಸ್.ಹರ್ಷ ನೂತನ ಐಜಿಪಿಯಾಗಿ ನೇಮಕಗೊಂಡಿದ್ದಾರೆ. ಗಲಾಟೆ ಸಂಬಂಧ ಆರು ಪ್ರಕರಣಗಳಿಗೆ ಪ್ರತ್

7 Jan 2026 2:00 pm
ಮಹಿಳೆಯರು ಸಾಧನೆ ಮಾಡಲು ಕಷ್ಟ, ಅಸಾಧ್ಯವಂತೂ ಅಲ್ಲ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್‌ ಅವರು ಮಹಿಳೆಯರ ಸಾಧನೆಯ ಬಗ್ಗೆ ಮಾತನಾಡಿದರು. ಗ್ರಾಮೀಣ ಭಾಗದಿಂದ ಬಂದ ತಮ್ಮ ಅನುಭವ ಹಂಚಿಕೊಂಡರು. ಹಿಂದಿನ ಕಾಲಕ್ಕೆ ಹೋಲಿಸಿದರೆ ಈಗ ಮಹಿಳೆಯರ ಪರಿಸ್ಥಿತಿ ಸುಧ

7 Jan 2026 1:23 pm
ʼನೀವು ಮೇಲೇಳುತ್ತೀರಿʼ ಉಮರ್‌ ಖಾಲಿದ್‌ ಜಾಮೀನು ನಿರಾಕರಣೆ ಬೆನ್ನಲ್ಲೇ ಕವಿತೆ ಬರೆದು ಪೋಸ್ಟ್‌ ಹಂಚಿಕೊಂಡ ಮಹುವಾ ಮೊಯಿತ್ರಾ: ಈ ಕವಿತೆಯಲ್ಲೇನಿದೆ?

ಸುಪ್ರೀಂ ಕೋರ್ಟ್ ದಿಲ್ಲಿ ಗಲಭೆ ಪ್ರಕರಣದ ಉಮರ್ ಖಾಲಿದ್ ಮತ್ತು ಶಾರ್ಜೀಲ್ ಇಮಾಮ್ ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿದೆ. ಈ ತೀರ್ಪಿನ ನಂತರ, ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಅವರು ಉಮರ್ ಖಾಲಿದ್ ಅವರಿಗೆ ಬೆಂಬಲ ಸೂಚಿಸಿ ʼ

7 Jan 2026 1:21 pm
ಹಾಸನ : ಹಣಕಾಸು ವಿಷಯವಾಗಿ ಬೆಂಗಳೂರಿನ ಪೊಲೀಸ್ ಇನ್ಸ್ಪೆಕ್ಟರ್ ರಿಂದ ಮಾರಣಾಂತಿಕ ಹಲ್ಲೆ

ಹಾಸನದಲ್ಲಿ ಹಣಕಾಸಿನ ವಿವಾದ ಹಿನ್ನೆಲೆಯಲ್ಲಿ ಬೆಂಗಳೂರು ಪೊಲೀಸ್ ಇನ್ಸ್‌ಪೆಕ್ಟರ್ ಶಿವಕುಮಾರ್ ಅವರಿಂದ ಮಾರಣಾಂತಿಕ ಹಲ್ಲೆಗೊಳಗಾದ ಶಶಿಧರ್ ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಕಬ್ಬಿಣದ ರಾಡ್‌ನಿಂದ ಹಲ್ಲೆ ನಡೆ

7 Jan 2026 12:24 pm
ಪಾಕಿಸ್ತಾನದಲ್ಲಿ ಹಮಾಸ್‌ & ಲಷ್ಕರ್‌ ಉಗ್ರ ನಾಯಕರ ಭೇಟಿ: ಅಮೆರಿಕಾಗೆ ಸೆಡ್ಡು ಹೊಡೆಯಲು ನಡೀತಿದ್ಯಾ ಭಯೋತ್ಪಾದಕ ಪ್ಲ್ಯಾನ್!

ಭಾರತ ಹಾಗೂ ಇಸ್ರೇಲ್‌ ಉಭಯದೇಶಗಳಿಗೂ ಭದ್ರತಾ ಸವಾಲಾಗಿರುವುದು ಭಯೋತ್ಪಾದಕ ಸಂಘಟನೆಗಳು. ಈಗ ಆ ಎರಡು ಭಯೋತ್ಪಾದಕ ಸಂಘಟನೆಗಳ ನಾಯಕರು ಒಂದೆಡೆ ಸೇರಿರುವುದು ಅಮೆರಿಕಾಗೂ ಸವಾಲಾಗುವ ಪರಿಸ್ಥಿತಿ ಎದುರಾಗಬಹುದು. ಪಾಕಿಸ್ತಾನದ ಗು

7 Jan 2026 12:18 pm
ದುಬಾರೆಗೆ ತೆರಳುವ ಪ್ರವಾಸಿಗರಿಗೆ ಗುಡ್ ನ್ಯೂಸ್!

ಮಡಿಕೇರಿ ಜಿಲ್ಲೆಯ ದುಬಾರೆ ಪ್ರವಾಸಿ ತಾಣದಲ್ಲಿ ತೂಗು ಸೇತುವೆ ನಿರ್ಮಾಣಕ್ಕೆ ಟೆಂಡರ್ ಪ್ರಕ್ರಿಯೆ ಅಂತಿಮಗೊಂಡಿದೆ. 7.2 ಕೋಟಿ ರೂ. ವೆಚ್ಚದಲ್ಲಿ ಲೋಕೋಪಯೋಗಿ ಇಲಾಖೆ ಈ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಿದೆ. ನಂಜರಾಯಪಟ್ಟಣ ಮಾರ

7 Jan 2026 11:36 am
ಹೆಣ್ಣು ಸಮಾಜದ ಭವಿಷ್ಯ ಮಾತ್ರವಲ್ಲ, ವರ್ತಮಾನವೂ ಹೌದು; ವಿಜಯ ಕರ್ನಾಟಕ ಶಕ್ತಿ ಸಂವಾದದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಅಭಿಮತ

ಮಹಿಳೆ ಮನೆಯ ನಾಲ್ಕು ಗೋಡೆಗಳನ್ನು ದಾಟಿ ಸಮಾಜವೆಂಬ ಮಹಾಸಾಗರಕ್ಕೆ ಧುಮುಕಿ ಶತಮಾನಗಳೇ ಉರುಳಿದ್ದು, ಸಮಾಜವನ್ನು ಕಟ್ಟುವ ಪ್ರಕ್ರಿಯೆಯಲ್ಲಿ ಆಕೆ ನಿರ್ವವಹಿಸುತ್ತಿರುವ ಪಾತ್ರ ಅನುಕರಣೀಯ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸ

7 Jan 2026 11:27 am
ಪಾಕಿಸ್ತಾನಕ್ಕೆ ಗೂಢಚಾರಿಕೆ ನಡೆಸುತ್ತಿದ್ದ 15 ವರ್ಷದ ಬಾಲಕ ಅರೆಸ್ಟ್:‌ ಸಾಮಾಜಿಕ ಜಾಲತಾಣದ ಮೂಲಕ ಪಾಕಿಗಳ ಬಲೆಗೆ ಬಿದ್ದ ಬಾಲಕ ಮಾಡಿದ್ದೇನು ಗೊತ್ತಾ?

ಪಾಕಿಸ್ತಾನದ ISI ಗೂಢಚಾರಿಕೆ ಸಂಸ್ಥೆಯು ಈಗ ಅಪ್ರಾಪ್ತ ಮಕ್ಕಳನ್ನು ಗುರಿಯಾಗಿಸಿಕೊಂಡಿದೆ. ಪಂಜಾಬ್‌ನಲ್ಲಿ 15 ವರ್ಷದ ಬಾಲಕನೊಬ್ಬನನ್ನು ISI ಗಾಗಿ ಗೂಢಚಾರಿಕೆ ನಡೆಸುತ್ತಿದ್ದ ಆರೋಪದ ಮೇಲೆ ಬಂಧಿಸಲಾಗಿದೆ. ಸಾಮಾಜಿಕ ಜಾಲತಾಣಗಳ ಮೂ

7 Jan 2026 11:07 am
ʼಸರ್,ನಾನು ನಿಮ್ಮನ್ನು ಭೇಟಿಯಾಗಬಹುದೇ?ʼ: ಟ್ರಂಪ್‌ ಭೇಟಿಗೆ ಪರ್ಮಿಶನ್‌ ಕೇಳಿದ್ರಂತೆ ಮೋದಿ!ಜಾಗತಿಕ ನಾಯಕರ ಬಗ್ಗೆ ಟ್ರಂಪ್‌ ಸಂಚನಕಾರಿ ಹೇಳಿಕೆ

ನಾನೇ ಗ್ರೇಟ್‌... ಜಗತ್ತೇ ನನ್ನ ಮುಂದೆ ಮಂಡಿಯೂರಿ ನಿಲ್ಲುತ್ತದೆ ಎಂಬ ಭ್ರಮೆಯಲ್ಲಿರುವ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಕೆನೆಡಿ ಸೆಂಟರ್‌ನಲ್ಲಿ ಭಾಷಣ ಮಾಡಿದ್ದು, ವೆನೆಜುವೆಲಾದ ಅಧ್ಯಕ್ಷ ಮಡೂರೊ ಬಂಧನವನ್ನು ಸಮರ

7 Jan 2026 10:15 am