SENSEX
NIFTY
GOLD
USD/INR

Weather

20    C
...
Karnataka rain effects: ಮಲೆನಾಡು-ಒಳನಾಡಲ್ಲಿ ಭಾರಿ ಗಾಳಿ ಮಳೆ: ನೆಲಕಚ್ಚಿದ ಬೆಳೆ, ಸಿಡಿಲಬ್ಬರಕ್ಕೆ ವಿದ್ಯುತ್ ಸ್ಥಗಿತ

ಕರಾವಳಿ ಸೇರಿದಂತೆ ಒಳನಾಡಿನ ಹತ್ತಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಧಾರಕಾರ ಮಳೆ ಸುರಿದಿದೆ. ಹಲವೆಡೆ ಅಡಕೆ ಕೃಷಿಗಳಿಗೆ ಅನುಕೂಲವಾಗಿದ್ದರೆ, ಮಲೆನಾಡು ಹಾಗೂ ಒಳನಾಡಲ್ಲಿ ದ್ರಾಕ್ಷಿ, ಕಾಫಿ, ಕಡಲೆ, ಸಜ್ಜೆ, ಜೋಳ ಬೆಳೆಗಳಿಗೆ ಭಾರಿ ಹಾ

26 Feb 2026 8:01 am
ಗೃಹಲಕ್ಷ್ಮಿಯರಿಗೆ ಡಿಜಿಟಲ್‌ ಮಾರುಕಟ್ಟೆ: ಉತ್ಪನ್ನಗಳ ಪ್ರದರ್ಶನ-ಮಾರಾಟಕ್ಕೆ ಅವಕಾಶ, ನೋಂದಣಿ, ಬೇಕಾಗಿರುವ ದಾಖಲೆಗಳ ವಿವರ ಇಲ್ಲಿದೆ

ಕೇವಲ 2 ಸಾವಿರದಿಂದ ಮಹಿಳೆಯರ ಸಬಲೀಕರಣ ಅಲ್ಲದೆ, ಮಹಿಳೆಯರು ಆರಂಭಿಸಿರುವ ಸ್ವ- ಉದ್ಯೋಗ, ಗುಡಿ ಕೈಗಾರಿಕೆಗಳಿಗೆ ಪ್ರೋತ್ಸಾಹ ಕೊಡಲು ಡಿಜಿಟಲ್ ಮಾರ್ಕೆಟಿಂಗ್ ಆ್ಯಪ್‌ ಅನ್ನು ಮಹಿಳಾ ಅಭಿವೃದ್ಧೀ ನಿಗಮವು ಬಿಡುಗಡೆಗೊಳಿಸಿದೆ.

26 Feb 2026 6:52 am
ರಾಜ್ಯ ಹೆದ್ದಾರಿ ಪುತ್ತೂರು- ಉಪ್ಪಿನಂಗಡಿಯ ಚತುಷ್ಪಥ ಕಾಮಗಾರಿ ವಿಳಂಬ: ಜನರ ಆಕ್ರೋಶ, ಮಳೆಗಾಲಕ್ಕೆ ಮುನ್ನ ಮುಗಿಸುವ ಗಡುವು

ಇನ್ನು 3 ತಿಂಗಳು ಕಳೆದರೆ ಕರಾವಳಿಯಲ್ಲಿ ಮಳೆಗಾಲ ಅಬ್ಬರಿಸಲಿದೆ. ಈಗಾಗಲೇ ಆರಂಭ ಆಗಿರುವ 20 ಕೋಟಿ ರೂ ವೆಚ್ಚದ ಹೆದ್ದಾರಿ ಕಾಮಗಾರಿ ಇನ್ನೂ ಮುಗಿದಿಲ್ಲ ಎಂದು ಗುತ್ತಿಗೆದಾರರ ವಿರುದ್ಧ ಜನ ಅಸಮಾಧಾನ ಹೊರಹಾಕುತ್ತಿದ್ದು, ಕಾಮಗಾರಿಗ

26 Feb 2026 6:20 am
ಬೇಸಿಗೆ ಆರಂಭ ಹಿನ್ನೆಲೆಯಲ್ಲಿ ವನ್ಯ ಜೀವಿಗಳಿಗೆ ನೀರಿನ ವ್ಯವಸ್ಥೆ; ಬೆಂಗಳೂರು ಗ್ರಾಮಾಂತರ ಅರಣ್ಯ ಇಲಾಖೆ ಕ್ರಮ

ಬೇಸಿಗೆ ಸಮೀಪಿಸುತ್ತಿದ್ದಂತೇ ಕುಡಿಯುವ ನೀರಿನ ಸಮಸ್ಯೆ ಎದುರಾಗುತ್ತದೆ. ಆದರೆ ಈ ಸಮಸ್ಯೆ ಕೇವಲ ಮನುಷ್ಯರು ಮಾತ್ರವಲ್ಲದೇ ಪ್ರಾಣಿಗಳೂ ಎದುರಿಸುತ್ತವೆ. ಅದರಲ್ಲೂ ವನ್ಯಜೀವಿಗಳು ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆಯಿಂದ

26 Feb 2026 5:57 am
ಬೆಂಗಳೂರು: ಕುಂಬಾರಪೇಟೆಯಲ್ಲಿ ಹೊತ್ತಿ ಉರಿದ ಮೂರಂತಸ್ತಿನ ವಾಣಿಜ್ಯ ಸಂಕೀರ್ಣ; ಶಾರ್ಟ್‌ ಸರ್ಕೀಟ್‌ ಕಾರಣ?

ರಾಜಧಾನಿ ಬೆಂಗಳೂರಿನ ಕುಂಬಾರಪೇಟೆಯಲ್ಲಿ ಮೂರು ಅಂತಸ್ತಿನ ವಾಣಿಜ್ಯ ಕಟ್ಟಡವೊಂದರಲ್ಲಿ ಬೆಂಕಿಗೆ ಆಹುತಿಯಾಗಿದ್ದು, ಅಗ್ನಿಶಾಮಕ ದಳದ ಕ್ಷಿಪ್ರ ಕಾರ್ಯಾಚರಣೆಯಿಂದ ಸಂಭವಿಸಬಹುದಾಗಿದ್ದ ಭಾರೀ ಅನಾಹುತವೊಂದು ತಪ್ಪಿದೆ. ಬರೋಬ್

26 Feb 2026 5:41 am
ಹ್ಯಾಟ್ರಿಕ್ ಡಕ್ ಹೊರತಾಗಿಯೂ ಅಭಿಷೇಕ್ ಶರ್ಮಾ ಐಸಿಸಿ ಟಿ20 ರ‍್ಯಾಂಕಿಂಗ್‌ ನಲ್ಲಿ ನಂಬರ್ 1! ಟಾಪ್ 5ರೊಳಗೆ ಇಶಾನ್ ಕಿಶನ್!

ICC T20 Rankings- ಪ್ರಸ್ತುತ ನಡೆಯುತ್ತಿರುವ ಟಿ20 ವಿಶ್ವಕಪ್‌ನಲ್ಲಿ ಕಳಪೆ ಪ್ರದರ್ಶನ ನೀಡಿದ್ದರೂ ಭಾರತ ತಂಡದ ಸ್ಫೋಟಕ ಆರಂಭಕಾರ ಅಭಿಷೇಕ್ ಶರ್ಮಾ ಅವರು ಇದೀಗ ಬಿಡುಗಡೆಯಾಗಿರುವ ಐಸಿಸಿ ಬ್ಯಾಟಿಂಗ್ ರ‍್ಯಾಂಕಿಂಗ್‌ ಪಟ್ಟಿಯಲ್ಲಿ ನಂಬರ್

26 Feb 2026 12:35 am
ಇಸ್ರೇಲ್ ದೇಶ ಘೋಷಿಸಲ್ಪಟ್ಟ ದಿನದಂದೇ ಜನಿಸಿದ್ದ ಮೋದಿ: ಕನೆಸೆಟ್‌ ನಲ್ಲಿ ಭಾರತದ ಪ್ರಧಾನಿ ಹೇಳಿದ್ದೇನು?

PM Modi In Israel- ಭಯೋತ್ಪಾದನೆ ವಿಚಾರದಲ್ಲಿ ಇಸ್ರೇಲ್ ಮತ್ತು ಭಾರತಗಳೆರಡೂ ಸಮಾನ ದುಃಖಿಗಳಾಗಿದ್ದು ಉಗ್ರವಾದ ನಿಗ್ರಹದಲ್ಲಿ ಇಸ್ರೇಲ್ ಗೆ ಭಾರತ ಸಾಥ್ ನೀಡಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ತಿಳಿಸಿದ್ದಾರೆ. ಇಸ್ರೇಲ್ ಪ್ರವಾಸ

25 Feb 2026 11:11 pm
NZ Vs SL Highlights- ರಚಿನ್ ರವೀಂದ್ರ ಆಲ್ರೌಂಡ್ ಆಟಕ್ಕೆ ಆತಿಥೇಯ ಶ್ರೀಲಂಕಾ ಟೂರ್ನಿಯಿಂದಲೇ ಔಟ್! ಈಗ ಪಾಕ್ ಗೆ ಪುಕಪುಕ!

ಕೊಲಂಬೊದ ನಿಧಾನಗತಿಯ ಪಿಚ್ ನಲ್ಲಿ ಆರಂಭದಲ್ಲಿ ಎಡವಿದರೂ ಸಾವರಿಸಿಕೊಂಡು ಆಡಿದ ನ್ಯೂಜಿಲೆಂಡ್ ಆತಿಥೇಯ ಶ್ರೀಲಂಕಾವನ್ನು 61 ರನ್ ಗಳಿಂದ ಸೋಲಿಸುವಲ್ಲಿ ಯಶಸ್ವಿಯಾಗಿದೆ. ಹೀಗಾಗಿ ಆಡಿರುವ ಎರಡೂ ಪಂದ್ಯಗಳನ್ನು ಸೋತಿರುವ ಲಂಕಾ ತಂ

25 Feb 2026 10:43 pm
ಉದ್ಯೋಗಿಗಳ ಮಕ್ಕಳ ಆರೈಕೆ ರಜೆ ಆ ಮಗುವಿನ ಹಕ್ಕು; ನಿರಾಕರಿಸದೆ ಮಂಜೂರು ಮಾಡಿ - ಕರ್ನಾಟಕ ಹೈಕೋರ್ಟ್‌ ಮಹತ್ವದ ಆದೇಶ

ಉದ್ಯೋಗಿಗಳ ಮಕ್ಕಳ ಆರೈಕೆ ರಜೆಯ ಬಗ್ಗೆ ಕರ್ನಾಟಕ ಹೈಕೋರ್ಟ್‌ ಮಹತ್ವದ ಆದೇಶ. ಆ ರಜೆಯು ಮಗುವಿನ ಹಕ್ಕು ಎಂದು ಕೋರ್ಟ್‌ ಹೇಳಿದ್ದು, ಆದ್ಯತೆ ಮೇರೆಗೆ ರಜೆ ಮಂಜೂರು ಮಾಡಬೇಕು ಎಂದು ತಿಳಿಸಿದೆ. ಪ್ರಕರಣದಲ್ಲಿ ಕೇಂದ್ರ ಸರ್ಕಾರದ ಉದ್

25 Feb 2026 10:13 pm
`ನನ್ನನ್ನು ಮತ್ತು ನನ್ನ ಮುಗ್ಧ ಮಗನನ್ನು ನಿಂದಿಸಿದ್ರೆ ವಿಶ್ವಕಪ್ ಸಿಗುತ್ತಾ?': ಪಾಕ್ ಫ್ಯಾನ್ಸ್ ಗೆ ಸಲ್ಮಾನ್ ಆಘಾ ಪತ್ನಿ ಕ್ಲಾಸ್

Salman Agha Wife Sabba Manzer- ಐಸಿಸಿ ಟಿ20 ವಿಶ್ವಕಪ್ 2026ರ ಸೂಪರ್ 8 ಹಂತದ ಪಂದ್ಯದಲ್ಲಿ ಪಾಕಿಸ್ತಾನ ತಂಡ ಇಂಗ್ಲೆಂಡ್ ವಿರುದ್ಧ ಸೋಲನುಭವಿಸಿದ ಬಳಿಕ ಅಲ್ಲಿನ ಅಭಿಮಾನಿಗಳು ವಿಪರೀತ ಸಿಟ್ಟಿಗೆದ್ದಿದ್ದಾರೆ. ಅದು ಎಷ್ಟರ ಮಟ್ಟಿಗೆ ಎಂದರೆ ಸಾಮಾಜಿಕ ಜ

25 Feb 2026 8:53 pm
ಬಾಲಕಿ ಜತೆ ಅನುಚಿತ ವರ್ತನೆ ಆರೋಪ: ಮಲ್ಲಿಕಾರ್ಜುನ ಮುತ್ಯಾ ವಿರುದ್ದ ಮಕ್ಕಳ ಆಯೋಗ ದೂರು! ತನಿಖೆ ನಡೆಸಲು ಎಸ್‌ಪಿಗೆ ಪತ್ರ

ಮಲ್ಲಿಕಾರ್ಜುನ ಮುತ್ಯಾ ಬಾಲಕಿ ಜೊತೆ ಅನುಚಿತ ವರ್ತನೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಬಾಲಕಿ ಜತೆ ನೃತ್ಯ ಮಾಡುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿತ್ತು. ಇದಕ್ಕೆ ಭಾರೀ ಟೀಕೆ ವ್ಯಕ್ತವಾಗಿತ್ತು. ಸದ್ಯ ರಾಜ್

25 Feb 2026 7:46 pm
2028 ಕ್ಕೆ ಎಚ್‌ಡಿಕೆ ಮೈತ್ರಿ ಸಿಎಂ ; ನಿಖಿಲ್‌ ಕುಮಾರಸ್ವಾಮಿ ವಿಶ್ವಾಸ

ಬನ್ನೂರಿನಲ್ಲಿ ‘ಜನರೊಂದಿಗೆ ಜನತಾದಳ’ ಜೆಡಿಎಸ್‌ ಸದಸ್ಯತ್ವ ನೋಂದಣಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ, 2028 ಕ್ಕೆ ರಾಜ್ಯದಲ್ಲಿ ಮೈತ್ರಿಕೂಟದಿಂದ ಕುಮಾರಸ್ವಾಮಿ ಅವ

25 Feb 2026 7:21 pm
ರಣಜಿ ಫೈನಲ್ ನಲ್ಲಿ ಜಮ್ಮು ಕಾಶ್ಮೀರ ಬೃಹತ್ ಮೊತ್ತ; ಕರ್ನಾಟಕ ದಿನವಿಡೀ ಪರದಾಡಿದರೂ ಸಿಕ್ಕಿದ್ದು ನಾಲ್ಕೇ ವಿಕೆಟ್!

Karnataka Vs Jammu Kashmir- ಒಂಬತ್ತನೇ ಬಾರಿ ರಣಜಿ ಟ್ರೋಫಿ ತಮ್ಮದಾಗಿಸಿಕೊಳ್ಳುವ ಕನಸು ಕಾಣುತ್ತಿರುವ ಕರ್ನಾಟಕ ತಂಡವನ್ನು ಮೊದಲ ಬಾರಿ ರಣಜಿ ಫೈನಲ್ ಪ್ರವೇಶಿಸಿರುವ ಜಮ್ಮು ಮತ್ತು ಕಾಶ್ಮೀರ ತಂಡ ಅಕ್ಷರಶಃ ಗೋಳು ಹೊಯ್ದುಕೊಂಡಿದೆ. ಪಂದ್ಯದ ಮ

25 Feb 2026 7:20 pm
ರಶ್ಮಿಕಾ-ವಿಜಯ್‌ ಹಳದಿ ಶಾಸ್ತ್ರದಲ್ಲಿ ಆಶಿಕಾ ರಂಗನಾಥ್

ರಶ್ಮಿಕಾ-ವಿಜಯ್‌ ಹಳದಿ ಶಾಸ್ತ್ರದಲ್ಲಿ ಆಶಿಕಾ ರಂಗನಾಥ್

25 Feb 2026 7:00 pm
constipation:ಹೆಚ್ಚು ಮಾಂಸಾಹಾರ ತಿಂದ್ರೆ ಮಲಬದ್ಧತೆಯಾಗುತ್ತಾ? ಹೊಟ್ಟೆ ಕ್ಲೀನ್‌ ಮಾಡೋದೇಗೆ? Dr Praveen Kumar

constipation:ಹೆಚ್ಚು ಮಾಂಸಾಹಾರ ತಿಂದ್ರೆ ಮಲಬದ್ಧತೆಯಾಗುತ್ತಾ? ಹೊಟ್ಟೆ ಕ್ಲೀನ್‌ ಮಾಡೋದೇಗೆ? Dr Praveen Kumar

25 Feb 2026 6:45 pm
ಸಿದ್ದರಾಮಯ್ಯ ಹಾಗೂ ಡಿಕೆಶಿ ಸುಳ್ಳಾಟ, ಕಳ್ಳಾಟವನ್ನು ನಿಲ್ಲಿಸಲಿ: ಬಿವೈ ವಿಜಯೇಂದ್ರ ವಾಗ್ದಾಳಿ

ಧಾರವಾಡದಲ್ಲಿ ರಾಜ್ಯ ವಿದ್ಯಾರ್ಥಿ ಒಕ್ಕೂಟವು ನಿನ್ನೆ ದೊಡ್ಡ ಪ್ರಮಾಣದಲ್ಲಿ ಹೋರಾಟ ನಡೆಸಿದೆ. ಇವರು ಹಲವಾರು ಬಾರಿ ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ. ಬೆಂಗಳೂರು, ಧಾರವಾಡ, ವಿಜಾಪುರ, ಬಾಗಲಕೋಟೆ, ಬೀದರ್‍ನಲ್ಲೂ ಹೋರಾಟ

25 Feb 2026 6:40 pm
ರಾಜ್ಯದಲ್ಲಿ ಅಪರೂಪದ ಖಾಯಿಲೆಗಳಿಂದ ಬಳಲುತ್ತಿರುವವರ ಜತೆ ನಿಲ್ಲಲಿದೆ ಸರ್ಕಾರ: ಡಿಕೆಶಿ ನೀಡಿದ್ದಾರೆ ಭರವಸೆ

ಕರ್ನಾಟಕ ತನ್ನದೇ ಆದ ಪ್ರತಿಭಾ ಸಂಪನ್ಮೂಲವನ್ನು ಹೊಂದಿದೆ. ಇಡೀ ದೇಶದಲ್ಲಿಯೇ ಕರ್ನಾಟಕ ಅನೇಕ ಕ್ಷೇತ್ರಗಳಲ್ಲಿ ಮುಂದಿದೆ. ನಮ್ಮ ಸರ್ಕಾರವೂ ಸಹ ಯುವಕರು, ಮಕ್ಕಳ ಪ್ರತಿಭೆಗೆ ಪ್ರೋತ್ಸಾಹದಾಯಕವಾಗಿ ನಿಂತಿದೆ. ಐದು ಗ್ಯಾರಂಟಿಗಳ ಮ

25 Feb 2026 6:38 pm
ಮನರೇಗಾ ಬಚಾವೋ ಆಂದೋಲನ; ಕೇಂದ್ರ ವಿರುದ್ಧ ಕಾಂಗ್ರೆಸ್‌ ಕಾರ್ಯಕರ್ತರ ಆಕ್ರೋಶ

ಮನರೇಗಾ ಹೆಸರು ಬದಲಾವಣೆ ಖಂಡಿಸಿ ಕಾಂಗ್ರೆಸ್‌ ಕಾರ್ಯಕರ್ತರು ಕೇಂದ್ರ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ವಿಜಯಪುರ ನಗರದಲ್ಲಿ ಕಾಂಗ್ರೆಸ್‌ ಮುಖಂಡರು, ಕಾರ್ಯಕರ್ತರು ತಲೆಗೆ ಟವಲ್‌ ಸುತ್ತಿಕೊಂಡು, ತಲೆ ಮೇಲೆ ಬುಟ

25 Feb 2026 6:28 pm
ವೈರಲ್‌ ವಿಡಿಯೋ ಬಗ್ಗೆ ಸತ್ಯ ಬಿಚ್ಚಿಟ್ಟ ʻಗಿಚ್ಚಿ ಗಿಲಿಗಿಲಿʼ ವಿನೋದ್‌ ಗೊಬ್ಬರಗಾಲ!

ವೈರಲ್‌ ವಿಡಿಯೋ ಬಗ್ಗೆ ಸತ್ಯ ಬಿಚ್ಚಿಟ್ಟ ʻಗಿಚ್ಚಿ ಗಿಲಿಗಿಲಿʼ ವಿನೋದ್‌ ಗೊಬ್ಬರಗಾಲ!

25 Feb 2026 5:38 pm
Ind Vs Zim- ಚೆಪಾಕ್ ನ ಮಾಡು ಇಲ್ಲವೇ ಮಡಿ ಪಂದ್ಯಕ್ಕೆ ಭಾರತ ತಂಡದಲ್ಲಿ 2 ಬದಲಾವಣೆ; ಹೀಗಿದೆ ಸಂಭಾವ್ಯ ಇಲೆವೆನ್

ICC T20 WOrld Cup 2026- ಐಸಿಸಿ ಟಿ20 ವಿಶ್ವಕಪ್ ಇದೀಗ ಬಹಳ ಕುತೂಹಲದ ಘಟ್ಟಕ್ಕೆ ಬಂದು ನಿಂತಿದೆ. ದಕ್ಷಿಣ ಆಫ್ರಿಕಾ ವಿರುದ್ಧ ಹಿಂದಿನ ಸೂಪರ್ 8 ಹಂತದ ಪಂದ್ಯದಲ್ಲಿ ದೊಡ್ಡ ಸೋಲನ್ನು ಅನುಭವಿಸಿರುವ ಸೂರ್ಯಕುಮಾರ್ ಯಾದವ್ ಪಡೆಗೆ ಇದೀಗ ಮಾಡು ಇಲ್ಲ

25 Feb 2026 5:28 pm
USನಲ್ಲಿರುವ ಭಾರತೀಯ ಟ್ರಕ್‌ ಡ್ರೈವರ್‌ಗಳಿಗೆ ಟ್ರಂಪ್‌ ʼಡೆಲಿಲಾ ಲಾʼ ಸಂಕಷ್ಟ! ಈ ಕಾಯ್ದೆಗೂ ಅಮೆರಿಕಾದ ಬಾಲಕಿಗೂ ಸಂಬಂಧ?

ಅಮೆರಿಕಾದಲ್ಲಿ ಅಕ್ರಮ ವಲಸಿಗರ ಮೇಲೆ ಟ್ರಂಪ್‌ ಕೆಂಡಕಾರುತ್ತಿದ್ದು, ಅದರಲ್ಲೂ ಪ್ರಮುಖವಾಗಿ ಅಮೆರಿಕಾದಲ್ಲಿ ಸಂಭವಿಸುತ್ತಿರುವ ಟ್ರಕ್‌ ಅಪಘಾತಗಳಿಗೆ ಅಕ್ರಮ ವಲಸಿಗರೇ ಕಾರಣ ಎನ್ನುತ್ತಿದ್ದಾರೆ. ಈ ಹಿನ್ನಲೆಯಲ್ಲಿ 2024ರಲ್ಲಿ

25 Feb 2026 5:24 pm
EPF 6 ಲಕ್ಷ ನಿಷ್ಕ್ರಿಯ ಖಾತೆಗಳಿಗೆ ಕ್ಲೈಮ್ ಇಲ್ಲದೆಯೇ ಹಣ ವಾಪಸ್; ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ ಮಹತ್ವದ ನಿರ್ಧಾರ

ಪಿಎಫ್‌ ನಿಷ್ಕ್ರಿಯ ಖಾತೆಗಳನ್ನು ಹೊಂದಿರುವವರಿಗೆ ​​​ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ ಗುಡ್‌ನ್ಯೂಸ್‌ ನೀಡಿದೆ. ಯಾವುದೇ ಕ್ಲೈಮ್ ಅಥವಾ ಕಾಗದ ಪತ್ರವಿಲ್ಲದೇ ನೇರವಾಗಿ ಖಾತೆಗೆ ಹಣ ಜಮೆ ಮಾಡಲು ನಿರ್ಧಾರ ಕೈಗೊಂಡಿದೆ. ಭವಿಷ

25 Feb 2026 5:17 pm
ನಾಡೋಜ ಪ್ರಶಸ್ತಿ ಬಂದರೂ ರಾಜ್ಯಪಾಲರಿಂದ ಗೌರವ ಸ್ವೀಕರಿಸದ ಜಿ ರಾಮಕೃಷ್ಣ: ಕೊಟ್ಟ ಕಾರಣವೂ ಕುತೂಹಲ

ಹಿರಿಯ ಸಂಶೋಧಕ, ಲೇಖಕ ಜಿ ರಾಮಕೃಷ್ಣ ಅವರು ನಾಡೋಜ ಪ್ರಶಸ್ತಿಯನ್ನು ಸ್ವೀಕರಿಸಲು ನಿರಾಕರಿಸಿದ್ದಾರೆ. ಹಂಪಿ ವಿಶ್ವವಿದ್ಯಾನಿಲಯ ಜಿ ರಾಮಕೃಷ್ಣ ಅವರಿಗೆ ನಾಡೋಜ ಪ್ರಶಸ್ತಿಯನ್ನು ನೀಡಿದೆ. ಆದರೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮ

25 Feb 2026 4:59 pm
ಭಕ್ತಿಯೋಗದ ಅಂತಿಮ ಹಂತವೇ ಸತ್ಯದ ಜ್ಞಾನ, ಜ್ಞಾನಯೋಗದ ಅಂತಿಮ ಹಂತವೇ ಪರಿಶುದ್ಧ ಭಕ್ತಿ

ಈ ಭೂಮಿಯ ಮೇಲೆ ಬಂದು ತಿಳಿವಳಿಕೆ ಬಂದ ನಂತರ ನಮ್ಮನ್ನು ನಾವು ಹುಡುಕುತ್ತಲೇ ಇರುತ್ತೇವೆ. ನಾಲ್ಕು ಪ್ರಮುಖ ಮಾರ್ಗಗಳಾದ ಭಕ್ತಿಯೋಗ, ಜ್ಞಾನಯೋಗ, ಕರ್ಮಯೋಗ ಮತ್ತು ರಾಜಯೋಗದಲ್ಲಿ ಅರಿವಿನ ಹುಡುಕಾಟ ನಿರಂತರ. ಆದರೆ, ಇವುಗಳಲ್ಲಿ ಶ್ರ

25 Feb 2026 4:46 pm
ಪ್ರಿಯಾಂಕಾ ಉಪೇಂದ್ರ ತಾಯಿಯ ಬರ್ತ್‌ಡೇ ಸೆಲಬ್ರೇಷನ್

ಪ್ರಿಯಾಂಕಾ ಉಪೇಂದ್ರ ತಾಯಿಯ ಬರ್ತ್‌ಡೇ ಸೆಲಬ್ರೇಷನ್

25 Feb 2026 4:43 pm
ರಾಜ್ಯ ಸರ್ಕಾರದಲ್ಲಿ 2.84 ಲಕ್ಷ ಹುದ್ದೆಗಳು ಖಾಲಿ ಖಾಲಿ: ಯಾವ ಇಲಾಖೆಗೆ ಬೇಕಿದೆ ಎಷ್ಟು ನೇಮಕಾತಿ?

ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ 2,84,881 ಹುದ್ದೆಗಳು ಖಾಲಿ ಇವೆ. ಈ ನಡುವೆ ನೇಮಕಾತಿಗೆ ಆಗ್ರಹಿಸಿ ಧಾರವಾಡದಲ್ಲಿ ಬೃಹತ್ ಹೋರಾಟ ಹಮ್ಮಿಕೊಳ್ಳಲಾಗಿದೆ. ನೇಮಕಾತಿ ಆಗ್ರಹಿಸಿ ನಡೆಯುತ್ತಿರುವ ಹೋರಾಟ ಸರ್ಕಾರಕ್ಕೆ ತಲೆನೋವು ಉಂಟ

25 Feb 2026 4:36 pm
ಬಿಎಸ್‌ಎನ್‌ಎಲ್ ನಿರ್ದೇಶಕ ವಿವೇಕ್ ಬನ್ಜಾಲ್ ಪ್ರಯಾಗ್‌ರಾಜ್ ಭೇಟಿ ವಿವಾದ: ಕೇಂದ್ರದಿಂದ ಶೋಕಾಸ್ ನೊಟೀಸ್ ಜಾರಿ

ಬಿಎಸ್‌ಎನ್‌ಎಲ್ ನಿರ್ದೇಶಕ ವಿವೇಕ್ ಬನ್ಜಾಲ್ ಅವರ ಪ್ರಯಾಗ್‌ರಾಜ್ ಭೇಟಿ ಸುತ್ತೋಲೆ ಭಾರೀ ವಿವಾದಕ್ಕೆ ಕಾರಣವಾಗಿದ್ದು, ಭೇಟಿ ರದ್ದಾಗಿದೆ. ಏಳು ದಿನಗಳ ಒಳಗೆ ಪ್ರತಿಕ್ರಿಯೆ ನೀಡುವಂತೆ ವಿವೇಕ್ ಬನ್ಜಾಲ್ ಅವರಿಗೆ ಈಗಾಗಲೇ ಶೋಕ

25 Feb 2026 4:35 pm
Ranji Final- ಮೈದಾನದಲ್ಲಿ ಚಕಮಕಿ: ಕರ್ನಾಟಕದ ಕೆವಿ ಅನೀಶ್ ಗೆ ಜಮ್ಮು- ಕಾಶ್ಮೀರ ನಾಯಕ ಡಿಚ್ಚಿ ಹೊಡೆದ ವಿಡಿಯೋ ವೈರಲ್!

Karnataka Vs Jammu Kashmir-ಕ್ರಿಕೆಟ್ ಮೈದಾನದಲ್ಲಿ ಮಾತಿನ ವಿನಿಮಯ ಆಗುವುದು ಸಹ. ಅದು ಸ್ಥಳೀಯ ಇರಬಹದು, ದೇಶೀಯ ಇರಬಹುದು. ಅಥವಾ ಅಂತರಾಷ್ಟ್ರೀಯ ಪಂದ್ಯವೇ ಇರಬಹುದು. ಆದರೆ ಮಾತಿಗೆ ಮಾತು ಬೆಳೆಯಬಾರದು ಅಷ್ಟೇ. ಇದೀಗ ಹುಬ್ಬಳ್ಳಿಯಲ್ಲಿ ನಡೆಯುತ

25 Feb 2026 4:19 pm
ಸರ್ಕಾರಿ ನೌಕರನ 30,000 ಲಂಚದ ಹಣ ಹುಡುಕಿ ಹೊರಟವರಿಗೆ ಸಿಗ್ತು ನೋಟಿನ ಕಂತೆಗಳ ರಾಶಿ; ಒಡಿಶಾದಲ್ಲಿ 4 ಕೋಟಿ ರೂ. ಜಪ್ತಿ!

ಒಡಿಶಾ ಇತಿಹಾದಲ್ಲಿ ಅತಿ ದೊಡ್ಡ ಮೊತ್ತದ ನಗದನ್ನು ಸರ್ಕಾರಿ ನೌಕರನ ಮನೆಯಲ್ಲಿ ಜಪ್ತಿ ಮಾಡಲಾಗಿದೆ. ಒಡಿಶಾ ಗಣಿ ಉಪ ನಿರ್ದೇಶಕ ದೇಬಬ್ರತ ಮೊಹಂತಿ ಎಂಬುವವರು 30 ಸಾವಿರ ಲಂಚ ಪಡೆಯುವಾಗ ಸಿಕ್ಕಿಬಿದ್ದರು. ಈ ಅಧಿಕಾರಿಯ ಬೆನ್ನತ್ತಿ

25 Feb 2026 4:16 pm
ಹಣ ವರ್ಗಾವಣೆ ಪ್ರಕರಣ : ಜಾರ್ಖಂಡ್ ಸಿಎಂ ಹೇಮಂತ್ ಸೊರೇನ್ ವಿರುದ್ಧದ ವಿಚಾರಣೆಗೆ ಸುಪ್ರೀಂಕೋರ್ಟ್ ತಡೆ

ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ವಿರುದ್ಧ ಹಣ ವರ್ಗಾವಣೆ ಪ್ರಕರಣ ದಾಖಲಾಗಿದ್ದು, ಈ ಪ್ರಕರಣದ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ತಡೆ ನೀಡಿದೆ. ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್, ನ್ಯಾಯಮೂರ್ತಿಗಳಾದ ಜೋಯ್ಮಲ್ಯ ಬ

25 Feb 2026 3:22 pm
ಜ್ವರವೆಂದು ಆಸ್ಪತ್ರೆಗೆ ಬಂದ 6ತಿಂಗಳ ಕಂದಮ್ಮನ ಕೈಬೆರಳನ್ನೇ ಕಟ್ ಮಾಡಿದ ನರ್ಸ್! ಪೋಷಕರ ಆಕ್ರೋಶ, ಆಸ್ಪತ್ರೆ ವಿರುದ್ದ ಕೇಸ್‌ ದಾಖಲು

ಜ್ವರವೆಂದು ಖಾಸಗಿ ಆಸ್ಪತ್ರೆಯಲ್ಲಿ 6ತಿಂಗಳನ್ನು ದಾಖಲು ಮಾಡಿದ್ದು, ಮಗು ಇನ್ನೇನ್ನೂ ಹುಷಾರಾಗಿ ಆಸ್ಪತ್ರೆಯಿಂದ ಹೊರಡುವ ಸಮಯದಲ್ಲಿ ನರ್ಸ್‌ ಮಾಡಿದ ಸಣ್ಣ ಎಡವಟ್ಟು ಮಗು ತನ್ನ ಅರ್ಧ ಬೆರಳನ್ನೇ ಕಳೆದುಕೊಳ್ಳುವಂತೆ ಮಾಡಿದೆ. ಫ

25 Feb 2026 3:04 pm
ಮಂಗಳೂರಿಗೆ ಮತ್ತೊಂದು ಅಮೃತ್ ಭಾರತ್ ರೈಲು; ಜತೆಗೊಂದು ಹೊಸ ಎಕ್ಸ್‌ಪ್ರೆಸ್‌ ಆರಂಭ: ಮಾರ್ಚ್‌ 1 ಕ್ಕೆ ಮೋದಿ ಉದ್ಘಾಟನೆ

ಕರಾವಳಿ ಪ್ರಯಾಣಿಕರಿಗೆ ಗುಡ್‌ನ್ಯೂಸ್‌. ಮಂಗಳೂರಿಗೆ ಮತ್ತೊಂದು ಹೊಸ ಅಮೃತ್ ಭಾರತ್ ರೈಲು, ಜತೆಗೆ ಹೊಸ ಎಕ್ಸ್‌ಪ್ರೆಸ್‌ ರೈಲು ಸೇವೆ ಆರಂಭವಾಗಲಿದೆ. ತಾಂಬರಂ (ಚೆನ್ನೈ) - ಮಂಗಳೂರು ಅಮೃತ್ ಭಾರತ್ ಎಕ್ಸ್‌ಪ್ರೆಸ್‌, ರಾಮೇಶ್ವರ ಮಂ

25 Feb 2026 2:59 pm
ಗೊಮ್ಮಟನೂರು ಕಾರ್ಕಳಕ್ಕೆ ಮೊದಲ ಬಾರಿಗೆ ಬಂದಿಳಿದ ಸಿಎಂ ಸಿದ್ದರಾಮಯ್ಯ : ಕಾಂಗ್ರೆಸ್ ನಾಯಕರಲ್ಲಿ ಚೈತನ್ಯ

ಕಾರ್ಯಕ್ರಮ ನಿಮಿತ್ತ ಮೊದಲ ಬಾರಿಗೆ ಕಾರ್ಕಳಕ್ಕೆ ಬಂದ ಸಿಎಂ ಸಿದ್ದರಾಮಯ್ಯ ಅವರು, ಪಕ್ಷದ ನಾಯಕರು, ಕಾರ್ಯಕರ್ತರಲ್ಲಿ ಚೈತನ್ಯ ತುಂಬಿದರು.

25 Feb 2026 2:46 pm
ರಾಹುಲ್ ಗಾಂಧಿ ಪಾಕಿಸ್ತಾನ ಪರ ರಾಜಿ ಮಾಡಿಕೊಂಡಿದ್ದಾರೆ: ನಿತಿನ್ ನವೀನ್ ಗಂಭೀರ ಆರೋಪ

ಬಿಜೆಪಿ ನಾಯಕ ನಿತಿನ್ ನವೀನ್ ಅವರು ರಾಹುಲ್ ಗಾಂಧಿಯವರ ಹೇಳಿಕೆಗಳು, ಅವರ ವಿದೇಶ ಪ್ರವಾಸಗಳ ಬಗ್ಗೆ ತೀವ್ರ ವಾಗ್ದಾಳಿ ನಡೆಸಿದ್ದಾರೆ. ದೇಶದಲ್ಲಿರುವ ಭದ್ರತಾ ಸಂಸ್ಥೆಗಳಿಗೆ ತಿಳಿಸದೆ ರಾಹುಲ್ ಗಾಂಧಿ ಇದುವರೆಗೂ 247 ವಿದೇಶಿ ಭೇಟಿ

25 Feb 2026 2:27 pm
ರಾಜ್ಯ ಸರ್ಕಾರಕ್ಕೆ ತಲೆನೋವಾದ ಉದ್ಯೋಗದ ಹೋರಾಟ: ಸಂಪುಟ ಸಭೆಯಲ್ಲಿ ನಡೆಯಲಿದೆ ಚರ್ಚೆ, ಆಗುತ್ತಾ ಮಹತ್ವದ ನಿರ್ಧಾರ?

ನಾವು ಅಧಿಕಾರಕ್ಕೆ ಬಂದಾಗ, 2.64 ಲಕ್ಷಕ್ಕೂ ಹೆಚ್ಚು ಸರ್ಕಾರಿ ಹುದ್ದೆಗಳು ಖಾಲಿಯಿದ್ದವು. ಇದು ಒಂದೆರೆಡು ದಿನಗಳಲ್ಲಿ ಸೃಷ್ಟಿಯಾದುದಲ್ಲ; ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಸಕಾಲದಲ್ಲಿ ನೇಮಕಾತಿಗಳನ್ನು ಆರಂಭಿಸದಿರುವುದು

25 Feb 2026 2:13 pm
ದೆಹಲಿಗೆ ಐತಿಹಾಸಿಕ ಹೆಸರು ಇಂದ್ರಪ್ರಸ್ಥ ಎಂದು ಮರುನಾಮಕರಣ ಮಾಡಿ: ಅಮಿತ್‌ ಶಾಗೆ ಪತ್ರ ಬರೆದ ಬಿಜೆಪಿ ಸಂಸದ

ದೇಶದಲ್ಲಿ ಕೇರಳ ರಾಜ್ಯದ ಹೆಸರಿನ ಬದಲಾವಣೆ ಭಾರಿ ಸುದ್ದಿ ಮಾಡುತ್ತಿದೆ. ಪ.ಬಂಗಾಳದ ಮಮತಾ ಬ್ಯಾನರ್ಜಿ ಅವರ ಬೇಡಿಕೆ ಮುಂದಿಟ್ಟಿದ್ದರೆ, ಇನ್ನೊಂದೆಡೆ ರಾಷ್ಟ್ರ ರಾಜಧಾನಿಯ ಹೆಸರನ್ನೇ ಇತಿಹಾಸಕ್ಕೆ ಹೋಲುವ ಹಾಗೆ, ಪರಂಪರೆ ಸಂಸ್ಕೃ

25 Feb 2026 2:04 pm
ನಕಲಿ ಕಾನೂನು ಪದವಿ ತೋರಿಸಿ 5 ವರ್ಷಗಳ ಕಾಲ ಪಾಕಿಸ್ತಾನ ಹೈಕೋರ್ಟ್‌ನಲ್ಲಿ ಜಡ್ಡ್; ಇಟ್‌ ‌ಹ್ಯಾಪನ್ಸ್ ಎಂದ ನೆಟ್ಟಿಗರು!

ಪಾಕಿಸ್ತಾನದಲ್ಲಿ ಏನು ಬೇಕಾದರೂ ಆಗಬಹುದು. ಅಲ್ಲಿ ರಾತ್ರೋರಾತ್ರಿ ಸರ್ಕಾರ ಉರುಳಿ ಸೇನೆ ಆಡಳಿತದ ಚುಕ್ಕಾಣಿ ಹಿಡಿಯಬಹುದು. ಬೆಳಗ್ಗೆವರೆಗೂ ದೇಶವನ್ನಾಳಿದ ನಾಯಕ, ಸಾಯಂಕಾಲ ಜೈಲು ಸೇರಬಹುದು. ಹೀಗಾಗಿ ಪಾಕಿಸ್ತಾನದಲ್ಲಿ ಏನೇ ಆದ

25 Feb 2026 2:01 pm
ಸುಂಕ ಅಮೆರಿಕನ್ನರ ತೆರಿಗೆ ಹೊರೆ ಕಡಿಮೆ ಮಾಡಲಿದೆ- ಟ್ರಂಪ್: ಸುಂಕ ತಪ್ಪೆಂದು ತೀರ್ಪು ಕೊಟ್ಟವರ ಎದುರೇ ಸುಂಕ ಹೆಚ್ಚಳ ಮಾಡ್ತೀನಿ ಎಂದು US ಅಧ್ಯಕ್ಷ ಅಬ್ಬರ!

ಸುಂಕನಾಯಕನಂತೆ ಜಾಗತಿಕವಾಗಿ ಹಲವು ದೇಶಗಳ ಮೇಲೆ ಸುಂಕದ ದಂಡಯಾತ್ರೆ ಮಾಡುತ್ತಿದ್ದ ಟ್ರಂಪ್‌ ಗೆ ಸ್ಪೀಡ್‌ ಬ್ರೇಕರ್‌ ನಂತೆ ಅಮೆರಿಕಾದ ಸುಪ್ರೀಂ ಕೋರ್ಟ್‌ ಸುಂಕವನ್ನು ಕಾನೂನುಬಾಹಿರ ಎಂದು ತೀರ್ಪು ನೀಡಿತ್ತು. ಆದರೆ, ಇದಕ್ಕೆ

25 Feb 2026 1:41 pm
ನಾನು ಅಡ್ಡ ಬರದಿದ್ದರೆ ಶೆಹಬಾಜ್‌ ಷರೀಫ್‌ ಸಾಯುತ್ತಿದ್ದರು; ಡೊನಾಲ್ಡ್‌ ಟ್ರಂಪ್‌ ಹೇಳಿದ್ದು ಕೇಳಿ ಸ್ಟೇಟ್‌ ಯೂನಿಯನ್‌ ಸ್ತಬ್ಧ!

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಏನು ಹೇಳುತ್ತಿದ್ದಾರೆ ಎಂಬುದನ್ನು ತಿಳಿದುಕೊಳ್ಳಲು ಯಾರಿಗಾದರೂ ಸ್ವಲ್ಪ ಸಮಯ ಬೇಕು. ಬಹುತೇಕ ಸಂದರ್ಭಗಳಲ್ಲಿ ಅವರ ಮಾತುಗಳು ಹೇಳುವುದು ಒಂದು, ಮಾಡುವುದು ಇನ್ನೊಂದು ಎಂಬಂತೆ ಇರುತ್ತವ

25 Feb 2026 12:50 pm
ನನ್ನ ಹಣೆಬರಹ ನನಗೆ ಗೊತ್ತಿಲ್ಲ, ಇನ್ನು ಬೇರೆಯವರು ಹೇಳೋದೇನು? ರಾಜಕೀಯ ಪದೋನ್ನತಿ ಬಗ್ಗೆ ಪ್ರಿಯಾಂಕ್ ಖರ್ಗೆ ಮಾರ್ಮಿಕ ಮಾತು

ನನ್ನ ಹಣೆಬರಹ ನನಗೆ ಗೊತ್ತಿಲ್ಲ, ಇನ್ನು ಬೇರೆಯವರು ಹೇಳೋದೇನು? ಹೀಗೆ ಪ್ರಶ್ನಿಸಿದ್ದು ಸಚಿವ ಪ್ರಿಯಾಂಕ್ ಖರ್ಗೆ. ಬೆಂಗಳೂರಿನಲ್ಲಿ ಬುಧವಾರ ಮಾತನಾಡಿದ ಅವರು, ರಾಜಕೀಯ ಪದೋನ್ನತಿ ಬಗ್ಗೆ ಮಾರ್ಮಿಕ ಮಾತನ್ನು ಆಡಿದರು. ನನಗೆ ರಾಜಕ

25 Feb 2026 12:32 pm
ಕಾಂಗ್ರೆಸ್‌ ನಲ್ಲಿ ಸದ್ದುಮಾಡುತ್ತಿದೆ ಪತ್ರ ವ್ಯವಹಾರ: ಎಂಎಲ್‌ಎಗಳ ಬೆನ್ನಲ್ಲೇ ಎಂಎಲ್ ಸಿಗಳ ಸರದಿ, ಬೇಡಿಕೆ ಏನು?

ಪ್ರಸ್ತುತ ಸರ್ಕಾರದಲ್ಲಿ ವಿಧಾನಪರಿಷತ್ ಸದಸ್ಯರಿಗೆ ಐದು ಕ್ಯಾಬಿನೆಟ್ ಸ್ಥಾನಗಳನ್ನು ಒದಗಿಸುವುದು ಸೂಕ್ತವಾಗಿದೆ. ಸ್ಥಳೀಯ ಸಂಸ್ಥೆಗಳ ಕ್ಷೇತ್ರಗಳಿಂದ ಒಬ್ಬರು, ಪದವೀಧರ ಅಥವಾ ಶಿಕ್ಷಕರ ಕ್ಷೇತ್ರಗಳಿಂದ ಒಬ್ಬರು, ಕೆಳಮನೆ ಅಥ

25 Feb 2026 12:02 pm
ಯಾದಗಿರಿಯಲ್ಲಿ ದಿನಕ್ಕೊಂದು ಪೋಕ್ಸೋ ಕೇಸ್: ಪೊಲೀಸರಿಗೆ ತಲೆನೋವು

ಚಿಕ್ಕ ವಯಸ್ಸಿನಲ್ಲೇ ಬಾಲಕಿಯರು ಗರ್ಭ ಧರಿಸುವುದರಿಂದ ಆರೋಗ್ಯದ ಸಮಸ್ಯೆಗಳಿಗೆ ಈಡಾಗಬೇಕಾಗುತ್ತಿದೆ.ಬಾಲ್ಯ ವಿವಾಹ ತಡೆಗಟ್ಟಲು ಸರಕಾರ ಅಪ್ರಾಪ್ತ ವಯಸ್ಸಿನ ಬಾಲಕಿಯರ ನಿಶ್ಚಿತಾರ್ಥ ಕಾರ್ಯಕ್ರಮಕ್ಕೂ ನಿಷೇಧ ಹೇರಿದೆ.ಆದರೂ,

25 Feb 2026 11:57 am
ʼಕ್ಲೌಡ್‌ನಿಂದ ಒಂದೇ ಗಳಿಗೆಯಲ್ಲಿ ನನ್ನ ಕಂಪನಿ ಹಾಳಾಯ್ತುʼ: AI ರೇಸ್‌ ನಿಂದ ಸ್ಟಾರ್ಟ್‌ಅಪ್ ನೆಲಕಚ್ಚಿತು ಎಂದು US ಉದ್ಯಮಿ ಗೋಳಾಟ!

AI ಜಗತ್ತಿನಲ್ಲಿ ನಾನು AI ರೆಡಿಯಾಗಿಲ್ಲದಿದ್ದರೆ, ಒಂದು ದಿನದಲ್ಲಿ ನಮ್ಮ ಜೀವನವೇ ತಲೆಕೆಳಗಾಗಬಹುದು ಎಂಬುದು ಎಲ್ಲರಿಗೂ ತಿಳಿದಿರಬೇಕಾದ ವಿಚಾರ. ನಾವು ಎಷ್ಟೇ ಪರಿಶ್ರಮ ಮಾಡುವ ಅಥವಾ ಕ್ರಿಯೇಟಿವ್‌ ವ್ಯಕ್ತಿಯಾಗಿರಬಹುದು, AIಯನ್

25 Feb 2026 11:52 am
ಮೊಹಮ್ಮದ್‌ ದೀಪಕ್‌ ಭೇಟಿ ಮಾಡಿದ ರಾಹುಲ್‌ ಗಾಂಧಿ, ಜಿಮ್‌ ಸದಸ್ಯತ್ವಕ್ಕೆ ಮನವಿ; ಇನ್ನೂ ನಿಂತಿಲ್ಲ ಧಮ್ಕಿ ಕರೆಗಳು! ಅಜೆಂಡಾ Explained

ಮುಸ್ಲಿಂ ವ್ಯಾಪಾರಿಗೆ ಘೇರಾವ್‌ ಹಾಕಿದ್ದ ಬಜರಂಗದಳ ಕಾರ್ಯಕರ್ತರನ್ನು ಏಕಾಂಗಿಯಾಗಿ ಎದುರಿಸಿದ್ದ ಉತ್ತರಾಖಂಡ್‌ ಜಿಮ್‌ ಮಾಲೀಕ ಮೊಹಮ್ಮದ್‌ ದೀಪಕ್‌ ಕುಮಾರ್‌ ಅವರನ್ನು, ಲೋಕಸಭೆ ವಿಪಕ್ಷ ನಾಯಕ ರಾಹುಲ್‌ ಗಾಂಧಿ ಭೇಟಿ ಮಾಡಿದ

25 Feb 2026 11:09 am
ಶಿವಮೊಗ್ಗದಲ್ಲಿ ಶಾಲಾ ಬಾಲಕನ ಹತ್ಯೆ: ಪರಿಸ್ಥಿತಿ ನಿಯಂತ್ರಣದಲ್ಲಿ, ಹೆಚ್ಚುವರಿ ಪೊಲೀಸ್ ಬಂದೋಬಸ್ತ್: ಪರಮೇಶ್ವರ್ ಮಾಹಿತಿ

ಅಜೀಂ ಪ್ರೇಮ್ ಜಿ ವಿಶ್ವವಿದ್ಯಾಲಯದಲ್ಲಿ ಎಬಿವಿಪಿ ಕಾರ್ಯಕರ್ತರ ಪ್ರತಿಭಟನೆ ವಿಚಾರವಾಗಿಯೂ ಗೃಹ ಸಚಿವ ಡಾ. ಜಿ ಪರಮೇಶ್ವರ್ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಬೆಂಗಳೂರಿನಲ್ಲಿ ಬುಧವಾರ ಮಾತನಾಡಿದ ಅವರು, ಅವರ ಕ್ಯಾಂಪಸ್ ಅಲ್ಲ

25 Feb 2026 10:49 am
Gold Rate Rise : ಟ್ರಂಪ್ ಪ್ರತಿಸುಂಕ ದರ ಏರಿಕೆ ಎಫೆಕ್ಟ್: ಚಿನ್ನದ ದರದಲ್ಲಿ ಹೆಚ್ಚಳ: ಬೆಳ್ಳಿ ಬೆಲೆ ತಟಸ್ಥ

ಚಿನ್ನದ ಬೆಲೆ ಸತತವಾಗಿ ಏರಿಕೆ ದಾಖಲಿಸುತ್ತಿದ್ದು, ಇದಕ್ಕೆ ಜಾಗತಿಕವಾಗಿ ನಡೆಯುತ್ತಿರುವ ಬದಲಾವಣೆಗಳು, ಅಮೆರಿಕ- ಇರಾನ್ ಉದ್ಚಿಗ್ನತೆಯೇ ಕಾರಣವಾಗಿದೆ.

25 Feb 2026 10:41 am
ರಶ್ಮಿಕಾ ಮಂದಣ್ಣ - ವಿಜಯ್ ದೇವರಕೊಂಡ ರಾಯಲ್ ಕಮ್ ಮಾಡರ್ನ್ ವೆಡ್ಡಿಂಗ್

ರಶ್ಮಿಕಾ ಮಂದಣ್ಣ - ವಿಜಯ್ ದೇವರಕೊಂಡ ರಾಯಲ್ ಕಮ್ ಮಾಡರ್ನ್ ವೆಡ್ಡಿಂಗ್

25 Feb 2026 9:50 am
ಕೇರಳ ಹೆಸರು ಕೇರಳಂ ಎಂದು ಬದಲಾವಣೆ ಮಾಡಿ ಮಾಡಿ ಏನು ಪ್ರಯೋಜನ? ಶಶಿ ತರೂರ್‌ ವಿರೋಧ ತಂದ ಆಶ್ಚರ್ಯ!

ಕೇರಳ ಹೆಸರನ್ನು ಕೇರಳಂ ಎಂದು ಮರುನಾಮಕರಣ ಮಾಡಿರುವ ಕೇಂದ್ರ ಸರ್ಕಾರದ ನಿರ್ಧಾರಕ್ಕೆ ಇಡೀ ರಾಜ್ಯ ಸಂಭ್ರಮಿಸುತ್ತಿದೆ. ಆದರೆ ತಿರುವನಂತಪುರಂ ಕಾಂಗ್ರೆಸ್‌ ಸಂಸದ ಶಶಿ ತರೂರ್‌ ಮಾತ್ರ ಹೆಸರು ಬದಲಾವಣೆ ನಿರ್ಧಾರವನ್ನು ವಿರೋಧಿಸ

25 Feb 2026 9:13 am
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಚಿರತೆ ಆತಂಕ ಹೆಚ್ಚಲು 6 ಕಾರಣಗಳು: ಬೋನಿಗೆ ಬಿದ್ದಿವೆ 50 ಕ್ಕೂ ಅಧಿಕ ಚಿರತೆಗಳು

ಕಾಡಲ್ಲಿರುತ್ತಿದ್ದ ಚಿರತೆಗಳು ಈಗ ಜನವಸತಿ ಪ್ರದೇಶಗಳಲ್ಲಿ ಪ್ರತ್ಯಕ್ಷ ಆಗುತ್ತಿದ್ದು, ಹಲವು ಹಳ್ಳಿಗಳ ಜನರ ನಿದ್ದೆಗೆಡಿಸಿದೆ. ಸಾಕುಪ್ರಾಣಿಗಳನ್ನು ಚಿರತೆ ಆಹಾರವಾಗಿಸುತ್ತಿದೆ. ಚಿರತೆ ಹಾವಳಿ ಹೆಚ್ಚಾಗಲು 6 ಕಾರಣಗಳು ಇಲ್ಲ

25 Feb 2026 8:41 am
ಗಲ-ಗಲ ಎನ್ನುತಿದೆ ನನ್ನ ಮನ, ಹೇಳದಿರು ನಿಜವನ್ನು , ಮೆಚ್ಚುವುದಿಲ್ಲ ಜನ !

ಲೇಖಕಿ ಸಹನಾ ಪ್ರಸಾದ್ ಅವರು ಕನ್ನಡದ ಸಣ್ಣ ಕಥೆ ಬರೆದಿದ್ದು, ಸತ್ಯ ಹೇಳಿಯೇ ಪೇಚೆಗೆ ಸಿಲುಕುವ ಮೋಹನನ ಘಟನೆಗಳನ್ನು ವಿವರಿಸಿದ್ದಾರೆ. ಧಾರವಾಹಿ, ಕಾದಂಬರಿಗಳನ್ನು ಬರೆದಿರುವ ಸಹನಾ ಪ್ರಸಾದ್ ಅವರ 15 ಸಾವಿರಕ್ಕೂ ಹೆಚ್ಚು ಲೇಖನಗಳ

25 Feb 2026 8:32 am
ಕೇರಳ ಕೇರಳಂ ಆಯ್ತು, ಪಶ್ಚಿಮ ಬಂಗಾಳ ಬಾಂಗ್ಲಾ ಆಗಲು ಏನು ಸಮಸ್ಯೆ? ಕೇಂದ್ರ ಕಂಡ ನೆರೆʻಹೊರೆʼ ದೀದಿಗೆ ಕಾಣಿಸುತ್ತಿಲ್ಲ!

ಕೇಂದ್ರ ಸರ್ಕಾರ ಕೇರಳ ರಾಜ್ಯದ ಹೆಸರನ್ನು ಕೇರಳಂ ಎಂದು ಮರುನಾಮಕರಣ ಮಾಡಿದ್ದೇ ತಡ, ಪಶ್ಚಿಮ ಬಂಗಾಳ ರಾಜ್ಯದ ಹೆಸರು ಬದಲಾವಣೆ ವಿವಾದ ಮತ್ತೆ ಮುನ್ನೆಲೆಗೆ ಬಂದಿದೆ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಸರ್ಕಾರ,

25 Feb 2026 8:12 am
ಮಂಡ್ಯದಲ್ಲಿ ಫೆಬ್ರವರಿಯಲ್ಲೇ ಉರಿ ಬಿಸಿಲು: ಗರಿಷ್ಠ 33 ಡಿಗ್ರಿಗೆ ತಲುಪಿದ ಉಷ್ಣಾಂಶ, ಬಂಡೀಪುರದಲ್ಲಿ ಸುರಿದಿದೆ ವರ್ಷದ ಮೊದಲ ಮಳೆ

ಚಳಿ ವಾತಾವರಣ ಕಡಿಮೆಯಾಗಿ ದಿಢೀರನೆ ಬಿಸಿಲು ಏರತೊಡಗಿದೆ. ಮಂಡ್ಯದಲ್ಲಿ ತಂಪು ಪಾನೀಯಗಳಿಗೆ ಬೇಡಿಕೆ ಹೆಚ್ಚಿದೆ. ವರ್ಷದ ಮೊದಲ ಮಳೆ ಬಂಡೀಪುರ ಕಾಡನ್ನು ಸ್ವಲ್ಪ ಮಟ್ಟಿಗೆ ತಂಪಾಗಿಸಿದೆ.

25 Feb 2026 7:22 am
ನರೇಂದ್ರ ಮೋದಿ ಇಸ್ರೇಲ್‌ ಭೇಟಿಗೂ ಮೊದಲು ʻಹೆಕ್ಸಗಾನ್‌ʼ ಮೈತ್ರಿ ಘೋಷಿಸಿದ ಬೆಂಜಮಿನ್‌ ನೆತನ್ಯಾಹು; ಭಾರತದ ಪಾತ್ರವೇನು?

2014ರ ಬಳಿಕ ಭಾರತ ಮತ್ತು ಇಸ್ರೇಲ್‌ ನಡುವಿನ ರಾಜತಾಂತ್ರಿಕ ಸಂಬಂಧ ಗಟ್ಟಿಗೊಳ್ಳುತ್ತಿದೆ. ಈ ದ್ವಿಪಕ್ಷೀಯ ಸಂಬಂಧವನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯುವ ಉದ್ದೇಶದಿಂದ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದಿನಿಂದ (ಫೆ.25-

25 Feb 2026 7:17 am
ಧಾರವಾಡ- ಬೆಳಗಾವಿ ರೈಲು ಮಾರ್ಗದ ಭೂಸ್ವಾಧೀನ ಪ್ರಕ್ರಿಯೆ ಪೂರ್ಣ: ಪರಿಹಾರಕ್ಕೆ ಬೇಕು 250 ಕೋಟಿ ರೂ., ರಾಜ್ಯ ಬಜೆಟ್‌ನಲ್ಲಿ ನಿರೀಕ್ಷೆ

ಬಹುನಿರೀಕ್ಷಿತ ರೈಲು ಮಾರ್ಗ ಧಾರವಾಡ-ಬೆಳಗಾವಿಗೆ ನೇರ ರೈಲು ಯೋಜನೆಯ ಭೂಸ್ವಾಧೀನ ಸಮಸ್ಯೆ ಪರಿಹಾರವಾಗಿದೆ, ಆದರೆ ಪರಿಹಾರ ವಿತರಣೆ ಇನ್ನೂ ಬಾಕಿಯಾಗಿದೆ. ಪರಿಹಾರ ಕೊಟ್ಟು, ಅದನ್ನು ನೈಋತ್ಯ ರೈಕ್ವೆಗೆ ಹಸ್ತಾಂತರಿಸುವ ಪ್ರಕ್ರಿ

25 Feb 2026 6:53 am
Explained: ಬೆಂಗಳೂರಿನ ಪ್ರಮುಖ ರಸ್ತೆಗಳಲ್ಲಿ ಪೇ ಆ್ಯಂಡ್‌ ಪಾರ್ಕಿಂಗ್‌ ವ್ಯವಸ್ಥೆ; ಯಾವ ನಗರದಲ್ಲಿ ಹೊಸ ನಿಯಮ ಜಾರಿ?

ರಾಜಧಾನಿ ಬೆಂಗಳೂರಿನ ಟ್ರಾಫಿಕ್‌ ಸಮಸ್ಯೆ ಜಾಗತಿಕ ಮಟ್ಟದಲ್ಲಿ ಚರ್ಚೆಯಾಗುತ್ತಿರುವುದು ನಮಗೆಲ್ಲಾ ತಿಳಿದಿರುವ ಸಂಗತಿ. ವಾಹನಗಳ ಅವೈಜ್ಞಾನಿಕ ಪಾರ್ಕಿಂಗ್‌ ಕೂಡ ಟ್ರಾಫಿಕ್‌ ಕಿರಿಕಿರಿ ಹೆಚ್ಚಲು ಪ್ರಮುಖ ಕಾರಣ. ಈ ಹಿನ್ನೆಲೆ

25 Feb 2026 5:05 am
ಇಂಗ್ಲೆಂಡ್ ಅನ್ನು ಸೆಮಿಫೈನಲ್ ಗೆ ತಲುಪಿಸಿದ ಹ್ಯಾರಿ ಬ್ರೂಕ್; ಗೆಲ್ಲಬಹುದಾಗಿದ್ದ ಪಂದ್ಯವನ್ನು ಕಳಕೊಂಡ ಪಾಕ್

England Vs Pakistan- ಐಸಿಸಿ ಟಿ20 ವಿಶ್ವಕಪ್ ನ ಪ್ರತಿಯೊಂದು ಪಂದ್ಯವೂ ಒಂದಕ್ಕಿಂತ ಒಂದು ರೋಚಕವಾಗಿ ಸಾಗುತ್ತಿವೆ. ಇದೀಗ ಸೂಪರ್ 8 ಹಂತದ ಥ್ರಿಲ್ಲಿಂಗ್ ಮ್ಯಾಚ್ ನಲ್ಲಿ ಪಾಕಿಸ್ತಾನವನ್ನು 2 ವಿಕೆಟ್ ಗಳಿಂದ ಸೋಲಿಸಿದ ಇಂಗ್ಲೆಂಡ್ ತಂಡ ಮೊದಲ ತಂ

24 Feb 2026 11:59 pm
ನೆಲಮಂಗಲ ನಗರಸಭೆಯಲ್ಲಿ ವಿಪ್ ಉಲ್ಲಂಘನೆ: ಕಾಂಗ್ರೆಸ್ ಗೆ ಮತ ಚಲಾಯಿಸಿದ ಜೆಡಿಎಸ್ ನ 7 ಸದಸ್ಯರು ಅನರ್ಹ

ನೆಲಮಂಗಲ: ನಗರಸಭೆ ಅಧ್ಯಕ್ಷರು, ಉಪಾಧ್ಯಕ್ಷರ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಪರ ಮತ ಚಲಾಯಿಸಿದ್ದ ಜೆಡಿಎಸ್‌ ಪಕ್ಷದ 7 ಸದಸ್ಯರನ್ನು ವಿಪ್‌ ಉಲ್ಲಂಘನೆ ದೂರಿನ ಅನ್ವಯ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಬಸವರ

24 Feb 2026 10:05 pm
ಹುಬ್ಬಳ್ಳಿ ಕೆಎಸ್ ಸಿಎ ಮೈದಾನದ ಪೆವಿಲಿಯನ್ ಗೆ ಸುನಿಲ್ ಜೋಶಿ ಹೆಸರು; ಭಾವುಕರಾದ ಕರ್ನಾಟಕದ ಹೆಮ್ಮೆಯ ಸ್ಪಿನ್ನರ್

Sunil Joshi Pavilion- 90ರ ದಶಕದ ಕರ್ನಾಟಕದ ಕ್ರಿಕೆಟ್ ಪ್ರೇಮಿಗಳಿಗೆ ಸುನಿಲ್ ಜೋಶಿ ಅವರದ್ದು ಮರೆಯಲಾಗದ ಹೆಸರು. ಐದಾರು ವರ್ಷಗಳ ಕಾಲ ರಾಷ್ಟ್ರೀಯ ತಂಡದ ಭಾಗವಾಗಿದ್ದ ಗದಗ ಮೂಲದ ಸ್ಪಿನ್ ಮಾಂತ್ರಿಕನ ಹೆಸರನ್ನು ಇದೀಗ ಹುಬ್ಬಳ್ಳಿಯ ಕೆಎಸ್ ಸಿ

24 Feb 2026 9:29 pm
ಅಹಮದಾಬಾದ್ ಮೋದಿ ಮೈದಾನದ ವಿಚಿತ್ರ ಕುಖ್ಯಾತಿ : ಗೆಲುವಿನ ಬೆನ್ನಲ್ಲೇ ಬೆನ್ನಟ್ಟುವ ಸೋಲು - ನಿಜವೇ?

Modi Stadium in Ahmedabad : ದಕ್ಷಿಣ ಆಫ್ರಿಕಾದ ವಿರುದ್ದ ಟಿ20 ಸೂಪರ್ 8 ಸುತ್ತಿನ ಮೊದಲ ಪಂದ್ಯದಲ್ಲಿ ಭಾರತ ಹೀನಾಯವಾಗಿ ಸೋತಿದೆ. ಇನ್ನೊಂದು ಕಡೆ, ವೆಸ್ಟ್ ಇಂಡೀಸ್ ಭರ್ಜರಿ ಗೆಲುವನ್ನು ಸಾಧಿಸಿದೆ. ಹಾಗಾಗಿ, ಭಾರತ ಉಪಾಂತ್ಯಕ್ಕೆ ಏರಬೇಕಾದರೆ ಅಷ್

24 Feb 2026 8:43 pm
ಬೆಳಗಾವಿ - ಮುಂಬೈ ನಡುವೆ ಹೊಸ ವಿಮಾನ ಸೇವೆ; ಮಾರ್ಚ್‌ 29 ರಿಂದ ಹಾರಾಟ ಆರಂಭ; ವೇಳಾಪಟ್ಟಿ ಏನು?

ಬೆಳಗಾವಿ ಸೇರಿದಂತೆ ಸುತ್ತಮುತ್ತಲ ಜಿಲ್ಲೆಗಳ ಪ್ರಯಾಣಿಕರಿಗೆ ಗುಡ್‌ನ್ಯೂಸ್‌. ಬೆಳಗಾವಿ ಮುಂಬೈ ನಡುವೆ ಹೊಸ ವಿಮಾನ ಸೇವೆ ಆರಂಭವಾಗಲಿದೆ. ಮಾರ್ಚ್‌ 29 ರಿಂದ ಚಾಲನೆ ಸಿಗುತ್ತಿದ್ದು, ಈ ಬಗ್ಗೆ ಸಂಸದ ಜಗದೀಶ್ ಶೆಟ್ಟರ್ ಮಾಹಿತಿ ಹಂ

24 Feb 2026 8:34 pm
Ranji Tophy Final- ಮೊದಲ ದಿನ ಜಮ್ಮು- ಕಾಶ್ಮೀರ ಮೇಲುಗೈ; ಕರ್ನಾಟಕ ಎಚ್ಚೆತ್ತುಕೊಳ್ಳದಿದ್ದರೆ ಪ್ರಶಸ್ತಿ ಕೈತಪ್ಪುವ ಸಾಧ್ಯತೆ

Karnataka Vs Jammu And Kashmir Ranji Final Match- ಚೊಚ್ಚಲ ಬಾರಿ ರಣಜಿ ಫೈನಲ್ ಪ್ರವೇಶಿಸಿರುವ ಜಮ್ಮು ಮತ್ತು ಕಾಶ್ಮೀರ ತಂಡ ಅನುಭವಿ ಆಟಗಾರರನ್ನೊಳಗೊಂಡಿರುವ ಕರ್ನಾಟಕದ ವಿರುದ್ಧ ದಿಟ್ಟತನದ ಪ್ರದರ್ಶನ ತೋರುತ್ತಿದೆ. ಹುಬ್ಬಳ್ಳಿಯ ಕೆಎಸ್ ಸಿಎ ಮೈದಾನದಲ್

24 Feb 2026 8:18 pm
ನಾಳೆಯೇ ಚುನಾವಣೆ ನಡೆದರೂ ರಾಜ್ಯದ ಜನ ಕಾಂಗ್ರೆಸ್‌ ಸರಕಾರವನ್ನು ತಿರಸ್ಕರಿಸುತ್ತಾರೆ: ನಿಖಿಲ್ ಕುಮಾರಸ್ವಾಮಿ

​ರಾಜ್ಯ ಸರಕಾರದಲ್ಲಿ ನೇಮಕಾತಿಗಳೇ ನಡೆಯುತ್ತಿಲ್ಲ. ಧಾರವಾಡದಲ್ಲಿ ಯುವಕರು ಬೀದಿಗೆ ಇಳಿದಿದ್ದಾರೆ. ಹೀಗೆ ಮುಂದುವರಿದರೆ ರಾಜ್ಯಾದ್ಯಂತ ಯುವಕರು ಬೀದಿಗೆ ಇಳಿಯಲಿದ್ದಾರೆ ಎಂದು ನಿಖಿಲ್‌ ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದ

24 Feb 2026 7:46 pm
ತುಕಾಲಿ ಸಂತೋಷ್‌ ಬಗ್ಗೆ ಜೂನಿಯರ್‌ ಏಕಾಂತ್‌ ಹೀಗನ್ನೋದಾ?

ತುಕಾಲಿ ಸಂತೋಷ್‌ ಬಗ್ಗೆ ಜೂನಿಯರ್‌ ಏಕಾಂತ್‌ ಹೀಗನ್ನೋದಾ?

24 Feb 2026 7:22 pm
ಅಕ್ಷಯ್‌ ಮಾತಿಗೆ ʻಗಿಚ್ಚಿ ಗಿಲಿಗಿಲಿʼ ವಾಣಿ ಫುಲ್‌ ಸುಸ್ತು!

ಅಕ್ಷಯ್‌ ಮಾತಿಗೆ ʻಗಿಚ್ಚಿ ಗಿಲಿಗಿಲಿʼ ವಾಣಿ ಫುಲ್‌ ಸುಸ್ತು!

24 Feb 2026 7:17 pm
ಬೆಂಗಳೂರು ಬಿಸಿನೆಸ್‌ ಕಾರಿಡಾರ್‌: 73 KM, 8 ಲೈನ್‌ - 11 ಇಂಟರ್‌ಚೇಂಜ್‌ಗಳು; ಹೆಣ್ಣೂರು ಸೇರಿ ಎಲ್ಲೆಲ್ಲಿ Entry - Exit?

ಬೆಂಗಳೂರು ಬಿಸಿನೆಸ್‌ ಕಾರಿಡಾರ್‌ ಯೋಜನೆಯು ವೇಗ ಪಡೆದುಕೊಂಡಿದೆ. ಭೂಸ್ವಾಧೀನ ಚುರುಕುಗೊಂಡ ಬೆನ್ನಲ್ಲೆ, 11 ಕಡೆ ಇಂಟರ್‌ಚೇಂಜ್‌ಗಳ ನಿರ್ಮಾಣ ಬಗ್ಗೆ ಬಿಡಿಎ ಮಾಹಿತಿ ಹಂಚಿಕೊಂಡಿದೆ. ಹೆಣ್ಣೂರು ಸೇರಿದಂತೆ 11 ಕಡೆ ವಾಹನಗಳ ಆಗಮನ

24 Feb 2026 7:05 pm
T20 World Cup- ಸೂಪರ್ 8 ಹಂತ ಮುಗಿವ ಮೊದಲೇ ಸೆಮಿಫೈನಲ್ ಗಳ ಆನ್ ಲೈನ್ ಟಿಕೆಟ್ ಮಾರಾಟ ಶುರು; ಎಲ್ಲಿ ಖರೀದಿಸಬೇಕು?

ಟೂರ್ನಿಯ ಸೂಪರ್ 8 ಹಂತವು ಕುತೂಹಲದ ಘಟ್ಟದಲ್ಲಿರುವಂತೆಯೇ ಇದೀಗ ಸೆಮಿಫೈನಲ್ ಪಂದ್ಯಗಳ ಟಿಕೆಟ್ ಗಳ ಆನ್ ಲೈನ್ ಮಾರಾಟ ಶುರುವಾಗಿದೆ. ಈ ಬಗ್ಗೆ ಐಸಿಸಿಯು ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ಪ್ರಕಟಣೆ ನೀಡಿದ್ದು ಫೆಬ್ರವರಿ 24ರಂದು ಸ

24 Feb 2026 7:03 pm
ಸಿಎಂ ಬದಲಾವಣೆ ನಂತರ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ : ಶಾಸಕ ಇಕ್ಬಾಲ್‌ ಹುಸೇನ್‌

ರಾಜ್ಯದಲ್ಲಿ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ವಿಚಾರ ಚರ್ಚೆಯಾಗುತ್ತಿದೆ. ಈ ವಿಚಾರವಾಗಿ ಪ್ರತಿಕ್ರಿಯಿಸಿದ ರಾಮನಗರ ಶಾಸಕ ಇಕ್ಬಾಲ್‌ ಹುಸೇನ್‌ ಸಿಎಂ ಬದಲಾವಣೆ ನಂತರವೇ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಆಗಲಿದೆ ಎಂದರು. ಮೊದಲು

24 Feb 2026 7:03 pm
ಇನ್ಮುಂದೆ ಮನೆಯಲ್ಲಿ ಕುಳಿತೇ ಅರ್ಜಿ, ಏಳನೇ ದಿನಕ್ಕೆ ಖಾತೆ ಬದಲಾವಣೆ: ಜನರ ಮನೆ ಬಾಗಿಲಿಗೆ ಆಡಳಿತ ಭಾಗ್ಯ

ನಕಲಿ ವಹಿವಾಟು ತಪ್ಪಿಸಿ ಆಸ್ತಿ ಮಾಲೀಕತ್ವವನ್ನು ಮತ್ತಷ್ಟು ಸುಭದ್ರಗೊಳಿಸಲು ಸಾರ್ವಜನಿಕರು ತಮ್ಮ ಪಹಣಿಯ ಜೊತೆಗೆ ಆಧಾರ್ ಜೋಡಣೆಗೊಳಿಸಬೇಕು ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದರು. ಪಹಣಿಯ ಜೊತ

24 Feb 2026 7:00 pm
ಮಕ್ಕಳಿದ್ದೂ ಇಲ್ಲದಂತಾದ ಹಿರಿಯರ ಬಾಳು: ಒಂಟಿತನಕ್ಕೆ ನೊಂದು ರೈಲು ಹಳಿ ಮೇಲೆ ಪ್ರಾಣ ಬಿಟ್ಟ ದಂಪತಿ!

ಹೆತ್ತು ಹೊತ್ತು ಸಾಕಿದ ತಂದೆ ತಾಯಿ ತಮ್ಮ ಅಂತ್ಯ ಕಾಲದಲ್ಲಿ ಬೇಡವಾಗುತ್ತಾರೆ. ನಮ್ಮನ್ನು ಆರೈಕೆ ಮಾಡಿದ ತಂದೆ ತಾಯಿಯ ವೃದ್ದಾಪ್ಯದ ಸಂದರ್ಭದಲ್ಲಿ ಅವರನ್ನು ಆರೈಕೆ ಮಾಡಲು ಯಾರೂ ಇಲ್ಲವಾಗುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್

24 Feb 2026 6:59 pm
ಕಿಡ್ನಿ ಸಮಸ್ಯೆಯಿದ್ರೆ ಯಾವ ಆಹಾರ ತಿನ್ನಬಾರದು? ನೀರು ಎಷ್ಟು ಕುಡಿಯಬೇಕು? Dr Anoop Gowda

ಕಿಡ್ನಿ ಸಮಸ್ಯೆಯಿದ್ರೆ ಯಾವ ಆಹಾರ ತಿನ್ನಬಾರದು? ನೀರು ಎಷ್ಟು ಕುಡಿಯಬೇಕು? Dr Anoop Gowda

24 Feb 2026 6:45 pm
ಬೆಂಗಳೂರಿನ ಜಲಮಂಡಳಿ ಕಾವೇರಿ ನೀರು ಬಂದ್‌: ಫೆ.27 ಕ್ಕೆ ಬನಶಂಕರಿ ಸೇರಿ 30ಕ್ಕೂ ಅಧಿಕ ಬಡಾವಣೆಗಳಲ್ಲಿ ವ್ಯತ್ಯಯ

ಬೆಂಗಳೂರು ಜಲಮಂಡಳಿ ನೀರು ಪೂರೈಕೆಯಲ್ಲಿ ದಿನವಿಡೀ ವ್ಯತ್ಯಯವಾಗಲಿದೆ. ಕಾವೇರಿ 5ನೇ ಹಂತದ ಗೊಟ್ಟಿಗೆರೆ ಜಲ ಸಂಗ್ರಹಗಾರದಲ್ಲಿ ತುರ್ತು ನಿರ್ವಹಣಾ ಕಾಮಗಾರಿ ಬನಶಂಕರಿ ಸೇರಿ 30ಕ್ಕೂ ಅಧಿಕ ಬಡಾವಣೆಗಳಿಗೆ 24 ಗಂಟೆ ನೀರು ಬಂದ್‌ ಆಗಲ

24 Feb 2026 5:51 pm
ಕರಾವಳಿಯ ದೇವಸ್ಥಾನಗಳಿಗೆ ಉಪ್ಪಿ ಫ್ಯಾಮಿಲಿ ಭೇಟಿ

ಕರಾವಳಿಯ ದೇವಸ್ಥಾನಗಳಿಗೆ ಉಪ್ಪಿ ಫ್ಯಾಮಿಲಿ ಭೇಟಿ

24 Feb 2026 5:31 pm
ಸಚಿವರು, ಶಾಸಕರನ್ನು ನಿಯಂತ್ರಿಸಬೇಕಿರುವುದು ಸಿಎಂ: ಭಿನ್ನಮತ ಶಮನ ಹೊಣೆಯನ್ನು ಸಿದ್ದು ಹೆಗಲಿಗೆ ಹಾಕಿದ ಡಿಕೆಶಿ

ಪರಮೇಶ್ವರ್ ಅವರಿಗೆ ಮೊದಲು ಕೂಲಿ ಕೊಡಲಿ ಎಂದು ಮಾಜಿ ಸಚಿವ ಕೆ ಎನ್ ರಾಜಣ್ಣ ಅವರ ಹೇಳಿಕೆ ಬಗ್ಗೆ ಡಿಸಿಎಂ ಡಿಕೆ ಶಿವಕುಮಾರ್ ಅವರು ಪ್ರತಿಕ್ರಿಯೆ ನೀಡಿ, “ಅವರು ದೊಡ್ಡವರು” ಎಂದು ವ್ಯಂಗ್ಯವಾಗಿ ತಿರುಗೇಟು ನೀಡಿದರು. ದೆಹಲಿಗೆ ಹೋ

24 Feb 2026 5:15 pm
BTS ಆರ್ಮಿಗೆ ಗುಡ್‌ ನ್ಯೂಸ್: ಮಾರ್ಚ್‌ನಲ್ಲಿ ಕೆ-ಪಾಪ್‌ ದೈತ್ಯ ತಂಡದ ಅಬ್ಬರಕ್ಕೆ ನೆಟ್‌ಫ್ಲಿಕ್ಸ್‌ ಸಾಥ್, ಇಲ್ಲಿದೆ ಕಂಪ್ಲೀಟ್ ಶೆಡ್ಯೂಲ್!

ಸುಮಾರು 4 ವರ್ಷಗಳ ಬಳಿಕ ಮಾ.20ರಂದು ತಮ್ಮ ಆಲ್ಬಂ Arirang ರಿಲೀಸ್‌ ಮೂಲಕ ಕಂಬ್ಯಾಕ್‌ ಗೆ BTS ಸಿದ್ದತೆ ನಡೆಸುತ್ತಿದ್ದು, ಇದಾದ ಬಳಿಕ ಮಾ.21ರಿಂದ ವರ್ಲ್ಡ್‌ ಟೂರ್‌ ನಡೆಯಲಿದ್ದು, ಈ ಬಾರಿಯೂ ಸಹ ಭಾರತೀಯ ಆರ್ಮಿಗಳಿಗೆ ಕಾರ್ನಸ್ಟ್‌ ನೋಡಲು ಅ

24 Feb 2026 5:14 pm
ಹೆಚ್ಚಿನ ತೀವ್ರತೆಯ ಭೂಕಂಪ ಸಂಭವಿಸಿದರೆ ಕಾನ್ಪುರ, ಪ್ರಯಾಗ್‌ರಾಜ್‌ನ ಕೆಲವು ಭಾಗಗಳಿಗೆ ತೀವ್ರ ಹಾನಿ : ಐಐಟಿ ಅಧ್ಯಯನ

ಕಾನ್ಪುರದ ಐಐಟಿ ಅಧ್ಯಯನ ಭೂಕಂಪದ ವಿಚಾರವಾಗಿ ಮಾಹಿತಿಯೊಂದನ್ನು ಹೊರ ಹಾಕಿದೆ. ಒಂದು ವೇಳೆ 6.5 ಅಥವಾ ಅದಕ್ಕಿಂತ ಹೆಚ್ಚಿನ ತೀವ್ರತೆಯ ಭೂಕಂಪ ಸಂಭವಿಸಿದರೆ ಕಾನ್ಪುರ ಮತ್ತು ಪ್ರಯಾಗ್‌ರಾಜ್‌ನ ಕೆಲವು ಭಾಗಗಳು ತೀವ್ರ ಹಾನಿಯನ್ನು

24 Feb 2026 5:09 pm
ಮಲಯಾಳಿಗಳ ಬೇಡಿಕೆಗೆ ಕೊನೆಗೂ ಕೇಂದ್ರ ಸರ್ಕಾರ ಅಸ್ತು! ಕೇರಳ ಇನ್ಮುಂದೆ ಕೇರಳಂ

ಕೇರಳದ ಜನರ ಬಹು ದಿನಗಳ ಬೇಡಿಕೆ ಕೊನೆಗೂ ಈಡೇರಿದೆ. ಕೇರಳದ ಅಧಿಕೃತ ಹೆಸರು ಇನ್ಮುಂದೆ ಕೇರಳಂ ಆಗಲಿದೆ. ಕೇರಳದ ಹೆಸರು ಬದಲಾವಣೆಗೆ ಕೇಂದ್ರ ಸರ್ಕಾರದ ಅಸ್ತು ನೀಡಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಮಂಗಳವಾರ ನಡೆದ ಸಚಿ

24 Feb 2026 4:43 pm
ದೀಪಿಕಾ ದಾಸ್‌ 30ನೇ ಹುಟ್ಟುಹಬ್ಬವನ್ನ ಗ್ರ್ಯಾಂಡ್ ಆಗಿ ಆಚರಿಸಿದ ಪತಿ ದೀಪಕ್ ಗೌಡ

ದೀಪಿಕಾ ದಾಸ್‌ 30ನೇ ಹುಟ್ಟುಹಬ್ಬವನ್ನ ಗ್ರ್ಯಾಂಡ್ ಆಗಿ ಆಚರಿಸಿದ ಪತಿ ದೀಪಕ್ ಗೌಡ

24 Feb 2026 4:37 pm
2004ರ ಗಾಬಾ ಟೆಸ್ಟ್ ನಲ್ಲಿ ಸಚಿನ್ ತೆಂಡೂಲ್ಕರ್ ಗೆ ನೀಡಿದ್ದ ಎಲ್ ಬಿಡಬ್ಲ್ಯೂ: ಮತ್ತೊಮ್ಮೆ ಸ್ಟೀವ್ ಬಕ್ನರ್ ತಪ್ಪೊಪ್ಪಿಗೆ

ವಿಶ್ವ ಕ್ರಿಕಟ್ ನ ಅತ್ಯಂತ ಅನುಭವಿ ಅಂಪೈರ್ ಗಳಲ್ಲಿ ಒಬ್ಬರಾಗಿರುವ ಸ್ಟೀವ್ ಬಕ್ನರ್ ಭಾರತ ತಂಡದ ವಿರುದ್ಧ ನೀಡಿದ್ದ ವಿವಾದಾತ್ಮಕ ತೀರ್ಪುಗಳು ಒಂದಾ ಎರಡಾ? ಅವುಗಳಲ್ಲಿ 2004ರ ಗಾಬಾ ಟೆಸ್ಟ್ ನಲ್ಲಿ ಸಚಿನ್ ತೆಂಡೂಲ್ಕರ್ ಗೆ ನೀಡಿದ

24 Feb 2026 4:33 pm
ಅತ್ತೆಯಲ್ಲ, ಜೀವದಾತೆ - ವಿಜಯಪುರದಲ್ಲಿ ಸೊಸೆಯಂದಿರಿಗೆ ಕಿಡ್ನಿ ದಾನ ಮಾಡಿದ ಅತ್ತೆಯಂದಿರು!

ವಿಜಯಪುರದಲ್ಲಿ ಅತ್ತೆಯಂದಿರು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ತಮ್ಮ ಸೊಸೆಯಂದಿರಿಗೆ ಕಿಡ್ನಿ ದಾನ ಮಾಡುವ ಮೂಲಕ ಮಾದರಿಯಾಗಿದ್ದಾರೆ. ಸದ್ಯ ಇಬ್ಬರು ಸೊಸೆಂಯಂದಿರು, ಅತ್ತೆಯಂದಿರು ಆರೋಗ್ಯವಾಗಿದ್ದು, ಇವರ ಕಾರ್ಯಕ್ಕೆ ಆರ

24 Feb 2026 3:45 pm
ಎಸ್‌ಐಆರ್ ಅಂತಿಮಪಟ್ಟಿ ಪ್ರಕಟ: ತಮಿಳುನಾಡಲ್ಲಿ 74 ಲಕ್ಷ ಮತದಾರರಿಗೆ ಕೊಕ್‌

ತಮಿಳುನಾಡಿನ ಮತದಾರ ಪಟ್ಟಿಯ ಸಮಗ್ರ ಪರಿಷ್ಕರಣೆ ಪೂರ್ಣಗೊಂಡಿದೆ. ಅಂತಿಮ ಮತಪಟ್ಟಿಯನ್ನು ಚುನಾವಣಾ ಆಯೋಗ ಫೆ.23 ರಂದು ಪ್ರಕಟಿಸಿದೆ. ಈ ಪಟ್ಟಿಯಲ್ಲಿ ಕೇಂದ್ರ ಚುನಾವಣಾ ಆಯೋಗವು 74 ಲಕ್ಷ ಹೆಸರುಗಳನ್ನು ಪಟ್ಟಿಯಿಂದ ಕೈಬಿಟ್ಟಿದೆ. 5.67

24 Feb 2026 3:35 pm
ʼನನ್ನನ್ನು 18 ತಿಂಗಳು ಗೃಹಬಂಧನದಲ್ಲಿಟ್ಟಿದ್ದರುʼ: ಯೂನಸ್ ಸರ್ಕಾರ ಕರಾಳಮುಖ ಬಿಚ್ಚಿಟ್ಟ ಬಾಂಗ್ಲಾ ಅಧ್ಯಕ್ಷ!

ಬಾಂಗ್ಲಾದೇಶದಲ್ಲಿ ಯೂನಸ್‌ ನೇತೃತ್ವದ ಮಧ್ಯಂತರ ಸರ್ಕಾರ ಉರುಳಿ ನೂತನ ಪ್ರಧಾನಿ ಆಯ್ಕೆಯಾಗಿದ್ದಾರೆ. ಈ ಬೆನ್ನಲ್ಲೇ, ಯೂನಸ್‌ ಮಾಡಿ ಅಕ್ರಮಗಳೆಲ್ಲಾ ಹೊರಬರುತ್ತಿದ್ದು, ಅಧ್ಯಕ್ಷರನ್ನೇ ಗೃಹಬಂಧನದಲ್ಲಿರಿಸಲಾಗಿತ್ತು ಎಂದ ಕರ

24 Feb 2026 3:22 pm
ಸದನದಲ್ಲಿ ಅಬ್ಬರಿಸಿದ್ದ ಮುನಿರತ್ನ ಇದೀಗ ಕೂಲ್ : ಡಿಕೆಶಿ ಸರ್ಕಾರಿ ನಿವಾಸಕ್ಕೆ ಬಂದು ಮಾತುಕತೆ, ಶಾಸಕನ ಬೆನ್ನು ತಟ್ಟಿದ ಡಿಸಿಎಂ!

ಡಿಸಿಎಂ ಡಿಕೆ ಶಿವಕುಮಾರ್ ಅವರನ್ನು ಬಿಜೆಪಿ ಶಾಸಕ ಮುನಿರತ್ನ ನಾಯ್ಡು ಅವರು ಭೇಟಿ ಮಾಡಿ ಮಾತುಕತೆ ನಡೆಸುವ ಮೂಲಕ ಕುತೂಹಲ ಕೆರಳಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಡಿಕೆ ಸಹೋದರರು ಮತ್ತು ಮುನಿರತ್ನ ನಾಯ್ಡು ನಡುವಿನ ಕಿತ್ತಾಟ

24 Feb 2026 3:09 pm
ಎಲ್ಲೆಲ್ಲೂ ಎಲ್‌ ಮೆಂಚೊ ಸಾವಿನ ಗಲಾಟೆ; ಉದ್ಯೋಗಿಯ ರಕ್ಷಣೆಗೆ ಎಲ್ಲಾ ವಿಮಾನಗಳಲ್ಲಿ ಸೀಟು ಕಾಯ್ದಿರಿಸಿದ ʻದೇವರಂತʼ ಕಂಪನಿ!

ನಮ್‌ ಕಂಪನಿ ಕ್ಯಾರೆ ಅನ್ನಲ್ಲಾ ಗುರು..! ನಮ್‌ ಕಂಪನಿಗೆ ನಾವು ಇದ್ದರೆಷ್ಟು ಬಿಟ್ಟರೆಷ್ಟು? ನಮ್‌ ಕಂಪನಿಗೆ ನಾನಿರೋದೆ ಗೊತ್ತಿಲ್ಲ..ಇವು ಬಹುತೇಕ ಕಾರ್ಪೋರೇಟ್‌ ಕಂಪನಿಗಳ ಉದ್ಯೋಗಿಗಳಾಡುವ ಮಾತುಗಳು. ಇನ್ನೂ ಕೆಲವರಿಗೆ ತಮ್ಮ ಕಂ

24 Feb 2026 2:10 pm
ರೈತರೇ ಗಮನಿಸಿ ; ಫೆ. 26 ರೊಳಗಾಗಿ ಕಡ್ಡಾಯವಾಗಿ ಇ-ಕೆವೈಸಿ ಮಾಡಿಸಲು ಕೃಷಿ ಇಲಾಖೆ ಸೂಚನೆ

ಕೇಂದ್ರ ಸರಕಾರದ ಹಣಕಾಸು ಸಚಿವಾ ಲಯದ ವೆಚ್ಚ ಇಲಾಖೆಯು ಆಗ್ರಿಸ್ಟಾಕ್‌ ಘಟಕದಡಿ ರಾಜ್ಯದ ಎಲ್ಲಾ ಭೂ ಹಿಡುವಳಿದಾರರ ವಿವರ ಒಳಗೊಂಡ ರಾಜ್ಯ ರೈತ ನೋಂದಣಿ ಸ್ಥಾಪಿಸಲು ಯೋಜಿಸಿದೆ. ಫ್ರೂಟ್ಸ್‌(ರಾಜ್ಯ ರೈತ ನೋಂದಣಿ) ಹಾಗೂ ಭೂಮಿ (ಭೂ ದತ

24 Feb 2026 1:57 pm
ʼಆಸ್ಟ್ರೇಲಿಯಾ 3ನೇ ಜಗತ್ತಿನ ರಾಷ್ಟ್ರವಾದ ಭಾರತ ಆಗೋದು ಬೇಡ‌ʼ; ಆಸ್ಟ್ರೇಲಿಯನ್ ನವ-ನಾಜಿ ಕಾರ್ಯಕರ್ತನ ಅತಿರೇಕದ ಹೇಳಿಕೆ!

ಇತ್ತೀಚಿನ ಕೆಲ ವರ್ಷಗಳಲ್ಲಿ ವಿದೇಶಗಳಲ್ಲಿರುವ ಭಾರತೀಯ ವಲಸಿಗರ ವಿರುದ್ದ ಅಲ್ಲಿನ ನಾಗರಿಕರ ಮನೋಭಾವನೆ ಬದಲಾಗುತ್ತಿದ್ದು, ಭಾರತೀಯರು ತಮ್ಮ ಹಕ್ಕುಗಳನ್ನು ಕಸಿದುಕೊಳ್ಳುತ್ತಿದ್ದಾರೆ ಎಂದು ವಿರೋಧವನ್ನು ವ್ಯಕ್ತಪಡಿಸುತ್

24 Feb 2026 1:52 pm
ಧುರಂಧರ್ 2 Vs ಟಾಕ್ಸಿಕ್ : ರಣವೀರ್ ಮತ್ತು ಯಶ್ ನಡುವೆ ಭರ್ಜರಿ ಪೈಪೋಟಿ? ಸಿನಿಮಾ ಪಂಡಿತರು ಹೇಳುವುದೇನು?

Dhurandhar 2 Vs Toxic : ರಣ್ವೀರ್ ಸಿಂಗ್ ಪ್ರಮುಖ ಭೂಮಿಕೆಯಲ್ಲಿರುವ ಧುರಂಧರ್ - 2 ಮತ್ತು ಯಶ್ ಅಭಿನಯದ ಟಾಕ್ಸಿಕ್ ಸಿನಿಮಾ, ಮಾರ್ಚ್ 19ರಂದು ತೆರೆಗೆ ಅಪ್ಪಳಿಸಲಿದೆ. ಯುಗಾದಿ ಮತ್ತು ಈದ್ ಹಬ್ಬದ ರಜೆ ಇರುವುದರಿಂದ, ವರ್ಷದ ಎರಡು ಬಹು ಚರ್ಚಿತ ಸಿನ

24 Feb 2026 1:31 pm
ಕಾರ್ಖಾನೆಗಳ ವಿಸ್ತರಣೆ ವಿರೋಧಿಸಿ ಕೊಪ್ಪಳದಲ್ಲಿ 2 ನೇ ಬಾರಿ ಬಂದ್ ; ಸಂಪೂರ್ಣ ಬೆಂಬಲ

ಕೊಪ್ಪಳ ಬಂದ್‌ಗೆ ಬೆಂಬಲ ಸೂಚಿಸಿ ಹೋಟೆಲ್‌ಗಳು, ಅಂಗಡಿ-ಮುಂಗಟ್ಟುಗಳು, ಖಾಸಗಿ ಶಾಲೆಗಳು, ಆಟೋ ಚಾಲಕರು, ಬೀದಿ ಬದಿ ವ್ಯಾಪಾರಸ್ಥರು, ನೇಕಾರರು ಸೇರಿದಂತೆ ಸಾವಿರಾರು ಮಂದಿ ಸ್ವಯಂ ಪ್ರೇರಿತವಾಗಿ ತಮ್ಮ ಉದ್ಯಮಗಳನ್ನು ಒಂದು ದಿನ ಸ್

24 Feb 2026 1:24 pm
ತಾಂತ್ರಿಕ ದೋಷದಿಂದಾಗಿ ದೆಹಲಿ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದ ಸ್ಪೈಸ್‌ಜೆಟ್‌ ವಿಮಾನ; ಪೈಲಟ್‌ ಮೇ ಡೇ ಕಾಲ್!

ಆಘಾತಕಾರಿ ಬೆಳವಣಿಗೆಯೊಂದರಲ್ಲಿ ಸ್ಪೈಸ್‌ಜೆಟ್‌ಗೆ ಸೇರಿದ ವಿಮಾನವೊಂದು ಹಾರಾಟದ ಮಧ್ಯದಲ್ಲಿ ಇಂಜಿನ್‌ ವೈಫಲ್ಯಕ್ಕೆ ಗುರಿಯಾಗಿದ್ದರಿಂದ, ಹೊಸದಿಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದ ಘ

24 Feb 2026 12:36 pm
ಸಿದ್ದರಾಮಯ್ಯ ಬಳಿಕ ಸತೀಶ್ ಜಾರಕಿಹೊಳಿಗೆ ಅಹಿಂದ ನಾಯಕತ್ವ ವಹಿಸಲು ಮುಂದೆಜ್ಜೆ ; ತೆರೆಮರೆಯಲ್ಲಿ ನಡೆಯುತ್ತಿದೆ ಪ್ಲ್ಯಾನ್

ರಾಜ್ಯದಲ್ಲಿ ಅಹಿಂದ ನಾಯಕತ್ವಕ್ಕಾಗಿ ತೆರೆಮರೆಯಲ್ಲಿ ಕಸರತ್ತು ಜೋರಾಗಿ ನಡೆಯುತ್ತಿದೆ. ಸಿದ್ದರಾಮಯ್ಯ ಬಳಿಕ ಅಹಿಂದ ನಾಯಕತ್ವ ಯಾರ ಕೈಯಲ್ಲಿ? ಎಂಬ ಪ್ರಶ್ನೆ ಎದ್ದಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ - ಸತೀಶ್ ಜಾರಕಿ

24 Feb 2026 12:23 pm
ನಟ ದುಷ್ಯಂತ್-ರಚನಾ ಮೆಹಂದಿ ಸಂಭ್ರಮ

ನಟ ದುಷ್ಯಂತ್-ರಚನಾ ಮೆಹಂದಿ ಸಂಭ್ರಮ

24 Feb 2026 12:13 pm