SENSEX
NIFTY
GOLD
USD/INR

Weather

28    C
... ...View News by News Source
ಬಾಂಗ್ಲಾದೇಶ ಇನ್ನೂ ಹಠ ಹಿಡಿದರೆ ಟಿ20 ವಿಶ್ವಕಪ್ ಟೂರ್ನಿಯಿಂದಲೇ ಔಟ್? ಐಸಿಸಿ ಬಳಿ ರೆಡಿ ಇದೆ ಪ್ಲಾನ್ ಬಿ!

BCCI Vs BCB- ಐಪಿಎಲ್ ನಿಂದ ಮುಸ್ತಫಿಝುರ್ ರೆಹಮಾನ್ ಅವರನ್ನು ಕೈಬಿಟ್ಟಿದ್ದಕ್ಕೆ ಬಾಂಗ್ಲಾದೇಶ ಟಿ20 ವಿಶ್ವಕಪ್ ನಲ್ಲಿ ಆಡಲು ಹಿಂದೇಟು ಹಾಕುತ್ತಿರುವುದು ಅದಕ್ಕೆ ಬಹಳ ದುಬಾರಿಯಾಗುವ ಸಾಧ್ಯತೆಗಳು ದಟ್ಟವಾಗಿವೆ. ಬಾಂಗ್ಲಾದೇಶ ತಂಡ ತ

19 Jan 2026 6:07 pm
ಗೃಹ ಲಕ್ಷ್ಮೀ ಯೋಜನೆ ಎರಡು ತಿಂಗಳ ಬಾಕಿ ಹಣದ ಬಗ್ಗೆ ಮಹತ್ವದ ಅಪ್ಡೇಟ್ ನೀಡಿದ ಲಕ್ಷ್ಮೀ ಹೆಬ್ಬಾಳ್ಕರ್

ಪಾವತಿಯಾಗದೆ ಬಾಕಿ ಉಳಿದಿದ್ದ ಎರಡು ತಿಂಗಳ ಗೃಹ ಲಕ್ಷ್ಮೀ ಹಣವನ್ನು ಸರ್ಕಾರ ಬಿಡುಗಡೆ ಮಾಡಿದೆ. ಆದಷ್ಟು ಬೇಗ ಫಲಾನುಭವಿಗಳ ಖಾತೆಗೆ ಹಣ ಜಮಾ ಆಗಲಿದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು. ಬೆಳಗಾವಿಯಲ್ಲಿ ಸೋಮವಾರ ಮಾ

19 Jan 2026 5:59 pm
ಕ್ರಿಕೆಟ್‌ ಪ್ರಿಯರಿಗೆ ಶಾಕ್‌, ಚಂದಾದಾರಿಕೆ ಬೆಲೆ ಏರಿಕೆ ಮಾಡಿದ ಜಿಯೋ ಹಾಟ್‌ಸ್ಟಾರ್; ಇಲ್ಲಿದೆ ಹೊಸ ದರ

ಜಿಯೋ ಹಾಟ್‌ಸ್ಟಾರ್ ತನ್ನ ಬಳಕೆದಾರರಿಗೆ ಮಿಶ್ರ ಸುದ್ದಿಯನ್ನು ನೀಡಿದೆ. ಜನವರಿ 28, 2026 ರಿಂದ ಜಾರಿಗೆ ಬರುವಂತೆ 'ಸೂಪರ್' ಮತ್ತು 'ಪ್ರೀಮಿಯಂ' ವಿಭಾಗದ ಚಂದಾದಾರಿಕೆ ದರಗಳನ್ನು ಹೆಚ್ಚಿಸಲಾಗಿದೆ. ಪ್ರೀಮಿಯಂ ವಾರ್ಷಿಕ ಪ್ಲಾನ್ ಬೆಲೆ 1

19 Jan 2026 5:53 pm
DGP ರಾಮಚಂದ್ರ ರಾವ್ ಅಶ್ಲೀಲ ವಿಡಿಯೋ: ಎಷ್ಟೇ ದೊಡ್ಡ ಅಧಿಕಾರಿಯಾದರೂ ಬಿಡಲ್ಲ- ಸಿಎಂ ಸಿದ್ದರಾಮಯ್ಯ ಖಡಕ್‌ ಪ್ರತಿಕ್ರಿಯೆ!

ಡಿಜಿಪಿ ರಾಮಚಂದ್ರ ರಾವ್ ಅವರ ರಾಸಲೀಲೆ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಅವರು ತನಿಖೆ ನಡೆಸಿ ಶಿಸ್ತು ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ. ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಕೂಡ ಕಾನೂನು ಪ್ರಕಾರ ಕ್

19 Jan 2026 5:50 pm
ಯಶಸ್ವಿನಿ ಆರೋಗ್ಯ ಯೋಜನೆ ನೋಂದಣಿ ಆರಂಭ: ಸಹಕಾರಿ ಸದಸ್ಯರಿಗೆ 5 ಲಕ್ಷ ರೂ.ವರೆಗೆ ಉಚಿತ ಚಿಕಿತ್ಸೆ; ಕೊನೆಯ ದಿನಾಂಕ ಎಂದು?

ಕರ್ನಾಟಕ ಸರ್ಕಾರದ ಯಶಸ್ವಿನಿ ಆರೋಗ್ಯ ವಿಮೆ ಯೋಜನೆಯಡಿ 2025-26ನೇ ಸಾಲಿನ ನೋಂದಣಿ ಆರಂಭವಾಗಿದೆ. ಸಹಕಾರ ಸಂಘಗಳ ಸದಸ್ಯರು ಮತ್ತು ಅವರ ಕುಟುಂಬಕ್ಕೆ ಕಡಿಮೆ ವೆಚ್ಚದಲ್ಲಿ ಉತ್ತಮ ವೈದ್ಯಕೀಯ ಸೇವೆ ಲಭ್ಯವಾಗಲಿದೆ. ವಾರ್ಷಿಕ 5 ಲಕ್ಷ ರೂ.

19 Jan 2026 5:32 pm
ಬಳ್ಳಾರಿ ಗಲಾಟೆ ತನಿಖೆ ಸಿಬಿಐಗೆ ನೀಡದೆ ಇರುವುದಕ್ಕೆ ಕಾರಣ ಬಿಚ್ಚಿಟ್ಟ ಪ್ರಿಯಾಂಕ್ ಖರ್ಗೆ

ರಾಜ್ಯದಲ್ಲಿ ನಡೆದ ಪ್ರಕರಣಗಳ ಬಗ್ಗೆ ಸಿಬಿಐ ತನಿಖೆಗೆ ನೀಡುವ ವಿಚಾರವಾಗಿ ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ ಸಚಿವ ಪ್ರಿಯಾಂಕ್ ಖರ್ಗೆ, ಈ ಬಗ್ಗೆ ಬಹಳ ಸ್ಪಷ್ಟವಾಗಿ ಸಿಬಿಐ ಅವರು ಪತ್ರ ಬರೆದಿದ್ದಾರೆ. ರಾಜ್ಯ ಸರ್ಕಾರದ ಪ್ರ

19 Jan 2026 5:30 pm
ಜಗತ್ತಿನ ಬೆಳವಣಿಗೆಯ ಇಂಜಿನ್‌; ಭಾರತದ 2026ರ ಆರ್ಥಿಕ ಬೆಳವಣಿಗೆಯನ್ನು ಶೇ. 7.3ಕ್ಕೆ ಏರಿಸಿದ ಐಎಂಎಫ್

ಭಾರತದ ಆರಿಕ ಬೆಳವಣಿಗೆ ದರದ ಬಗ್ಗೆ ಜಾಗತಿಕ ಮೌಲ್ಯಮಾಪನ ಸಂಸ್ಥೆಗಳು ಸಕಾರಾತ್ಮಕ ವರದಿಯನ್ನು ನೀಡುತ್ತಿವೆ. ಅದರಂತೆ ಈಗ ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) ಕೂಡ ಭಾರತದ ಆರ್ಥಿಕ ಬೆಳವಣಿಗೆಯನ್ನು 2026ರಲ್ಲಿ ಶೇ. 7.3ಕ್ಕೆ ಹೆ

19 Jan 2026 5:14 pm
ಜಿಲ್ಲಾ, ತಾಲೂಕು ಪಂಚಾಯತಿ ಸೇರಿ ಎಲ್ಲಾ ಸ್ಥಳೀಯ ಸಂಸ್ಥೆ ಚುನಾವಣೆ ಒಮ್ಮೆಗೆ ನಡೆಸಲು ಪ್ಲಾನ್‌! ಡಿಕೆ ಶಿವಕುಮಾರ್ ಮಾಹಿತಿ

ಜಿಲ್ಲಾ, ತಾಲೂಕು ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿ ಚುನಾವಣೆಗಳನ್ನು ಏಕಕಾಲದಲ್ಲಿ ನಡೆಸುವ ಬಗ್ಗೆ ಸರ್ಕಾರ ಚಿಂತನೆ ನಡೆಸಿದೆ. ಮೀಸಲಾತಿ ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳಲಾಗುತ್ತಿದ್ದು, ಯುವಕರಿಗೆ ಅಧಿಕಾರ ನೀಡುವ ಉದ್ದ

19 Jan 2026 5:06 pm
ಸಾಹಿತ್ಯ ಅಕಾಡೆಮಿಗೆ ಸ್ಟಾಲಿನ್‌ ಸೆಡ್ಡು, ಕನ್ನಡ ಸೇರಿ 7 ಭಾಷೆಗಳಿಗೆ ಪ್ರಶಸ್ತಿ ಘೋಷಣೆ; ಬಹುಮಾನದ ಮೊತ್ತ ಎಷ್ಟು?

ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳ ವಿಚಾರದಲ್ಲಿ ಕೇಂದ್ರ ಸಂಸ್ಕೃತಿ ಸಚಿವಾಲಯದ ರಾಜಕೀಯ ಹಸ್ತಕ್ಷೇಪವನ್ನು ವಿರೋಧಿಸಿರುವ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್, ಅದಕ್ಕೆ ಪರ್ಯಾಯವಾಗಿ ರಾಷ್ಟ್ರಮಟ್ಟದ ಹೊಸ ಸಾಹಿತ್ಯ ಪ್

19 Jan 2026 4:55 pm
ನ್ಯೂಜಿಲೆಂಡ್ ವಿರುದ್ಧ ಹಿಟ್ ಮ್ಯಾನ್ ವಿಫಲ!: ರೋಹಿತ್ ಶರ್ಮಾ ಫಾರ್ಮ್ ಬಗ್ಗೆ ಶುಭಮನ್ ಗಿಲ್ ನೇರಮಾತು

Shubman Gill On Rohit Sharma Form- ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ ಏಕದಿನ ಸರಣಿಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ರೋಹಿತ್ ಶರ್ಮಾ ಅವರು ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿ ನಿರೀಕ್ಷಿತ ಮಟ್ಟದಲ್ಲಿ ಯಶಸ್ಸು ಗಳಿಸಿಲ್ಲ. ಮೂ

19 Jan 2026 4:51 pm
ದೇಹವನ್ನು ನಿರ್ವಿಷಿಕರಣಗೊಳಿಸುವುದು

ದೇಹವನ್ನು ನಿರ್ವಿಷಿಕರಣಗೊಳಿಸುವುದು

19 Jan 2026 4:44 pm
GBA Election - ಬಿಜೆಪಿ ಕೈಸೇರಿದ ಆಂತರಿಕ ರಹಸ್ಯ ವರದಿ : 5ರ ಪೈಕಿ 2ರಲ್ಲಿ ಸುಲಭ ಗೆಲುವು - ಯಾವ ಪಾಲಿಕೆ?

BJP Internal report on GBA Election : ಮುಂಬರುವ ಗ್ರೇಟರ್ ಬೆಂಗಳೂರು ಪಾಲಿಕೆ ಚುನಾವಣೆಯ ಕಾವು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಮೂರು ಪ್ರಮುಖ ಪಾರ್ಟಿಗಳು, ಈ ಸಂಬಂಧ ತಾಲೀಮನ್ನು ಆರಂಭಿಸಿದೆ. ಬಿಜೆಪಿ ಮತ್ತು ಕಾಂಗ್ರೆಸ್, ಪಾಲಿಕೆ ಚುನಾವಣೆಯಲ್ಲ

19 Jan 2026 4:43 pm
ರಾಸಲೀಲೆ ವೈರಲ್ ಬೆನ್ನಲ್ಲೇ ಸ್ಪಷ್ಟನೆ ಕೊಡಲು ಪರಮೇಶ್ವರ್ ನಿವಾಸಕ್ಕೆ ಬಂದ ಐಪಿಎಸ್ ಅಧಿಕಾರಿ: ಭೇಟಿಗೆ ಸಿಗದ ಅವಕಾಶ

ಕರ್ನಾಟಕದ ಹಿರಿಯ ಐಪಿಎಸ್ ಅಧಿಕಾರಿಯದ್ದು ಎನ್ನಲಾಗಿರುವ ರಾಸಲೀಲೆ ವಿಡಿಯೋ ವೈರಲ್ ಆಗುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ವ್ಯಾಪಕವಾಗಿ ಹರಿದಾಡುತ್ತಿವೆ. ಡಿಜಿಪಿ ಶ್ರೇಣಿಯ ಹಿರಿಯ ಅಧಿಕಾರಿಯ ವಿಡಿಯೋಗಳು ಪೊಲೀಸ್

19 Jan 2026 4:40 pm
ವಿಶ್ವದ ಟಾಪ್‌ 100 ಸುಂದರ ಮಹಿಳೆ ಪಟ್ಟಿಯಲ್ಲಿ ಬ್ಲಾಕ್‌ ಪಿಂಕ್‌ ರೋಸ್‌ ಗೆ ನ.1 ಸ್ಥಾನ: ಈ ಪಟ್ಟಿ ಯಾವೆಲ್ಲಾ ಕೆ-ಪಾಪ್‌ ಐಡಲ್‌ ಗಳಿದ್ದಾರೆ ನೋಡಿ

ಅಮೆರಿಕದ TC Candler 2025ರ ಅತ್ಯಂತ ಸುಂದರ ಮುಖದ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ಕೆ-ಪಾಪ್‌ ತಾರೆ ರೋಸ್‌ ಮೊದಲ ಸ್ಥಾನ ಪಡೆದಿದ್ದಾರೆ. ಬ್ಲ್ಯಾಕ್‌ಪಿಂಕ್‌ ತಂಡದ ಜಿಸೂ, ಲಿಸಾ, ಜೆನ್ನಿ ಹಾಗೂ ಏಸ್ಪಾ ತಂಡದ ಕರೀನಾ, ಬೇಬಿಮಾನ

19 Jan 2026 4:36 pm
3 ಮನೆ, ಡಿಸೈರ್‌ ಕಾರು, 3 ಆಟೋ... ಇಂದೋರ್‌ನ 'ಕೋಟ್ಯಧಿಪತಿ' ಭಿಕ್ಷುಕನ ಆಸ್ತಿ ಕೇಳಿ ಅಧಿಕಾರಿಗಳು ಸುಸ್ತು!

ಮಧ್ಯಪ್ರದೇಶದ ಇಂದೋರ್ ನಗರವನ್ನು 'ಭಿಕ್ಷುಕರ ಮುಕ್ತ' ನಗರವನ್ನಾಗಿ ಮಾಡುವ ಅಭಿಯಾನದ ವೇಳೆ ಅಧಿಕಾರಿಗಳಿಗೆ ಆಘಾತಕಾರಿ ಪ್ರಕರಣವೊಂದು ಸಿಕ್ಕಿದೆ. ಸರಫಾ ಬಜಾರ್‌ನಲ್ಲಿ ಭಿಕ್ಷೆ ಬೇಡುತ್ತಿದ್ದ ಮಂಗಿಲಾಲ್ ಎಂಬ ಅಂಗವಿಕಲ ವ್ಯಕ್ತ

19 Jan 2026 4:26 pm
3 ಲಕ್ಷ ರೂ. ದಾಟಿದ ಬೆಳ್ಳಿ ! ಖರೀದಿಸಬೇಕೇ, ಮಾರಬೇಕೇ ಅಥವಾ ಕಾಯಬೇಕೇ? ತಜ್ಞರ ವಿಶ್ಲೇಷಣೆಯೇನು?

ಬೆಳ್ಳಿ ಬೆಲೆ ಜನವರಿ 19, 2026 ರಂದು ಪ್ರತಿ ಕೆಜಿಗೆ 3 ಲಕ್ಷ ರೂಪಾಯಿ ದಾಟಿದೆ, ಇದು ಜಾಗತಿಕ ರಾಜಕೀಯ ಅಸ್ಥಿರತೆ ಮತ್ತು ಕೈಗಾರಿಕಾ ಬೇಡಿಕೆಯಿಂದಾಗಿ ಸುರಕ್ಷಿತ ಹೂಡಿಕೆಗಳ ಮೇಲಿನ ವಿಶ್ವಾಸ ಹೆಚ್ಚಿರುವುದನ್ನು ಸೂಚಿಸುತ್ತದೆ. ಕಳೆದ ಒ

19 Jan 2026 4:14 pm
ಉನ್ನಾವೋ ಅತ್ಯಾಚಾರ ಸಂತ್ರಸ್ತೆ ತಂದೆಯ ಹತ್ಯೆ ಕೇಸ್: ಸೇಂಗಾರ್‌ಗೆ ಜೀವಾವಧಿ ಶಿಕ್ಷೆ ಅಮಾನತುಗೊಳಿಸಲು ದಿಲ್ಲಿ ಹೈಕೋರ್ಟ್ ನಕಾರ

ಉನ್ನಾವೋ ಅತ್ಯಾಚಾರ ಸಂತ್ರಸ್ತೆ ತಂದೆಯ ಕಸ್ಟಡಿ ಸಾವಿನ ಪ್ರಕರಣದಲ್ಲಿ ಬಿಜೆಪಿ ಮುಖಂಡ ಕುಲದೀಪ್ ಸಿಂಗ್ ಸೇಂಗಾರ್‌ಗೆ 10 ವರ್ಷಗಳ ಜೀವಾವಧಿ ಶಿಕ್ಷೆಯನ್ನು ಅಮಾನತುಗೊಳಿಸಲು ದೆಹಲಿ ಹೈಕೋರ್ಟ್ ನಿರಾಕರಿಸಿದೆ. ಸೇಂಗಾರ್‌ಗೆ ಪರಿ

19 Jan 2026 4:09 pm
ಬಸ್‌ ನಲ್ಲಿ ಲೈಂಗಿಕ ಕಿರುಕುಳ ಆರೋಪ: ಟ್ರೋಲಿಂಗ್‌ನಿಂದ ತೀವ್ರ ಮುಜುಗರಕ್ಕೊಳಗಾಗಿ ಕೇರಳದ ವ್ಯಕ್ತಿ ನೇಣಿಗೆ ಶರಣು!

ಕೋಝಿಕ್ಕೋಡ್‌ನಲ್ಲಿ ಲೈಂಗಿಕ ಕಿರುಕುಳ ಆರೋಪದ ವಿಡಿಯೋ ವೈರಲ್ ಆದ ಪರಿಣಾಮ, ಮುಜುಗರಕ್ಕೊಳಗಾದ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಪ್ರಚಾರಕ್ಕಾಗಿ ಮಹಿಳೆ ವಿಡಿಯೋ ಮಾಡಿದ್ದಾಳೆಂದು ಕುಟುಂಬಸ್ಥರು

19 Jan 2026 3:36 pm
ಜಿಬಿಎ ಚುನಾವಣೆಯ ಟೈಮ್‌ಲೈನ್‌ ಬಹಿರಂಗಪಡಿಸಿದ ಚುನಾವಣಾ ಆಯುಕ್ತ ಸಂಗ್ರೇಶಿ, ಯಾವಾಗ? ಹೇಗಿರಲಿದೆ ಎಲೆಕ್ಷನ್‌?

ಗ್ರೇಟರ್‌ ಬೆಂಗಳೂರು ಪ್ರಾಧಿಕಾರ ಚುನಾವಣೆಗೆ ಸಜ್ಜಾಗುತ್ತಿದ್ದು, ಮೇ 25ರ ನಂತರ ಚುನಾವಣೆ ನಡೆಸುವುದಾಗಿ ಕರ್ನಾಟಕ ರಾಜ್ಯ ಮುಖ್ಯ ಚುನಾವಣಾ ಆಯುಕ್ತ ಜಿ.ಎಸ್. ಸಂಗ್ರೇಶಿ ಘೋಷಿಸಿದ್ದಾರೆ. ಪ್ರಮುಖ ಬೆಳವಣಿಗೆಯೆಂದರೆ, 2015ರ ಚುನಾವಣ

19 Jan 2026 3:28 pm
ಹೊಸ ವಂದೇ ಭಾರತ್ ಸ್ಲೀಪರ್ ಉದ್ಘಾಟನೆಯಾದ ಕೆಲ ಗಂಟೆಲೇ ಕಸದ ತೊಟ್ಟಿ ಮಾಡಿದ ಪ್ರಯಾಣಿಕರು! ಎಂಥಾ ರೈಲು ಬಂದ್ರೂ ಇಷ್ಟೇನಾ?

ವಂದೇ ಭಾರತ್ ಸ್ಲೀಪರ್ ರೈಲು ಉದ್ಘಾಟನೆಯಾದ ಕೆಲವೇ ಗಂಟೆಗಳಲ್ಲಿ ಕಸದ ತೊಟ್ಟಿಯಂತಾಗಿದೆ. ಪ್ರಯಾಣಿಕರು ತಿಂಡಿ ತಿನಿಸು ಕವರ್‌ಗಳನ್ನು ಬರ್ತ್‌ನಲ್ಲೇ ಬಿಸಾಡಿ ಹೋಗಿದ್ದಾರೆ. ಈ ಘಟನೆ ನಾಗರಿಕ ಪ್ರಜ್ಞೆಯ ಬಗ್ಗೆ ದೊಡ್ಡ ಚರ್ಚೆಗೆ

19 Jan 2026 3:26 pm
ಭಾರತ ಪಂದ್ಯ ಕಳೆದುಕೊಂಡದ್ದು ಎಲ್ಲಿ?: ಹೀಗೆ ಒಂಟಿ ರನ್ ಬಿಟ್ಟುಕೊಟ್ರೆ ಹೇಗೆ ಎಂದು ಸುನಿಲ್ ಗವಾಸ್ಕರ್ ತರಾಟೆ!

India Vs New Zealand ODI Series - ಟೆಸ್ಟ್ ಸರಣಿಯಲ್ಲಿ ನ್ಯೂಜಿಲೆಂಡ್ ವಿರುದ್ಧ ಕ್ಲೀನ್ ಸ್ವೀಕ್ ಮುಖಭಂಗ ಅನುಭವಿಸಿದ್ದ ಭಾರತ ತಂಡ ಇದೀಗ ಏಕದಿನ ಸರಣಿಯಲ್ಲೂ ಕಹಿಯುಂಡಿದೆ. ಇದೀಗ ಭಾರತ ತಂಡ ಆಟವಾಡಿದ ಶೈಲಿಗೆ ಅನೇಕ ರೀತಿಯ ಟೀಕೆ ಟಿಪ್ಪಣಿಗಳು ಕೇಳ

19 Jan 2026 3:24 pm
ಗಾಜಾ ಶಾಂತಿ ಮಂಡಳಿ ಸೇರಲು ನರೇಂದ್ರ ಮೋದಿ ಅವರಿಗೆ ಡೊನಾಲ್ಡ್‌ ಟ್ರಂಪ್‌ ಆಹ್ವಾನ ಪತ್ರ; ಭಾರತಕ್ಕೆ ಹಂಚಿರುವ ಜವಾಬ್ದಾರಿಗಳೇನು?

ಭಾರತವಿಲ್ಲದ ಗ್ಲೋಬಲ್‌ ಆರ್ಡರ್‌ ಊಹಿಸಿಕೊಳ್ಳುವುದು ಬಲುಕಷ್ಟ. ಜಾಗತಿಕ ರಚನೆಯಲ್ಲಿ ಭಾರತ ನಿರ್ವಹಿಸುತ್ತಿರುವ ಮತ್ತು ಭವಿಷ್ಯದಲ್ಲಿ ನಿರ್ವಹಿಸಲಿರುವ ಪಾತ್ರದ ಬಗ್ಗೆ ಜಗತ್ತಿನ ಯಾವ ದೇಶಕ್ಕೂ ಯಾವುದೇ ತಕಾರರು ಇಲ್ಲ. ಇದಕ್

19 Jan 2026 3:17 pm
ಬಿಜೆಪಿ ಕಚೇರಿಗೆ ಪಾದಯಾತ್ರೆ ಮಾಡುತ್ತೇನೆ: ಎಚ್ಚರಿಕೆ ಕೊಟ್ಟ ಪ್ರದೀಪ್ ಈಶ್ವರ್, ಕಾರಣ ಏನು

ಚಿಕ್ಕಬಳ್ಳಾಪುರ ಹೂವಿನ ಮಾರುಕಟ್ಟೆಯಲ್ಲಿ ಕಮಿಷನ್ ದಂಧೆ ನಡೆಯುತ್ತಿದೆ ಎಂದು ಆರೋಪಿಸಿ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಕಮಿಷನ್ ದಂಧೆಯಲ್ಲಿ ಸ್ಥಳೀಯ ಬಿಜೆಪಿ ನಾಯಕರು ಭಾಗಿ

19 Jan 2026 2:54 pm
ಕರ್ನಾಟಕದ ಡಿಜಿಪಿ ಶ್ರೇಣಿಯ IPS ಅಧಿಕಾರಿ ರಾಸಲೀಲೆ? ಕಚೇರಿಯಲ್ಲೇ ಮಹಿಳೆಯರ ಜತೆ ಅಸಭ್ಯ ವರ್ತನೆ ವಿಡಿಯೋ ವೈರಲ್

ರಾಜ್ಯದ ಡಿಜಿಪಿ ಶ್ರೇಣಿಯ, ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಅವರ ಕಚೇರಿಯಲ್ಲೇ ನಡೆದ ರಾಸಲೀಲೆಯ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಸಮವಸ್ತ್ರದಲ್ಲಿದ್ದ ಅಧಿಕಾರಿಯು ಮಹಿಳೆಯರೊಂದಿಗೆ ಅಸಭ್ಯವಾಗಿ ವರ್ತಿಸ

19 Jan 2026 2:53 pm
ನಾಯಕತ್ವ ಯುವ ಪೀಳಿಗೆಗೆ ಹಸ್ತಾಂತರಿಸಿ, ಹಳೆಯ ಪೀಳಿಗೆಯವರು ದೂರ ಸರಿಯಿರಿ : ನಿತಿನ್ ಗಡ್ಕರಿ ಹೇಳಿಕೆ ಸಂಚಲನ

ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಯುವ ಪೀಳಿಗೆಗೆ ನಾಯಕತ್ವವನ್ನು ಹಸ್ತಾಂತರಿಸುವಂತೆ ಮತ್ತು ಹಳೆಯ ಪೀಳಿಗೆಯವರು ಮಾರ್ಗದರ್ಶನ ನೀಡುತ್ತಾ ಹಿಂದೆ ಸರಿಯುವಂತೆ ಕರೆ ನೀಡಿದ್ದಾರೆ. ಬಿಜೆಪಿ ಅಧ್ಯಕ್ಷರ ಆಯ್ಕೆ ಮತ್ತು ಸಂಪುಟ ಪ

19 Jan 2026 2:45 pm
ಪಂಪ್‌ಸೆಟ್ ಅಕ್ರಮ ಸಕ್ರಮ ಯೋಜನೆ: ಕೃಷಿ ಪಂಪ್‌ಸೆಟ್ ಸಕ್ರಮಗೊಳಿಸಲು ಮತ್ತೆ ಅವಕಾಶ: ಹಗಲಿನಲ್ಲೇ ಸಿಗಲಿದೆ 7 ಗಂಟೆ ಉಚಿತ ವಿದ್ಯುತ್! ಅರ್ಜಿ ಸಲ್ಲಿಕೆ ಹೇಗೆ?

ರೈತರ ಅನುಕೂಲಕ್ಕಾಗಿ ಕರ್ನಾಟಕ ಸರ್ಕಾರ 'ಅಕ್ರಮ-ಸಕ್ರಮ' ಯೋಜನೆಯನ್ನು ಪುನರಾರಂಭಿಸಿದೆ. ಅನಧಿಕೃತ ಪಂಪ್‌ಸೆಟ್‌ಗಳಿಗೆ ಕಾನೂನುಬದ್ಧ ಸಂಪರ್ಕ ನೀಡಲಾಗುತ್ತಿದೆ. 500 ಮೀಟರ್ ಒಳಗೆ ಇರುವ ಪಂಪ್‌ಸೆಟ್‌ಗಳಿಗೆ ನಿಗದಿತ ಶುಲ್ಕದಲ್ಲಿ

19 Jan 2026 2:43 pm
ತಡರಾತ್ರಿ ಕಿಡಿಗೇಡಿಗಳ ದಾಂಧಲೆ ತಡೆಗೆ ಆಸ್ಟ್ರೇಲಿಯಾದ ಹಳ್ಳಿಯ ಮ್ಯೂಸಿಕಲ್‌ ಮಾಸ್ಟರ್‌ ಸ್ಟ್ರೋಕ್:‌ ಏನಿದು ವಿಚಿತ್ರ ಮಾಸ್ಟರ್‌ ಪ್ಲ್ಯಾನ್‌?

ಆಸ್ಟ್ರೇಲಿಯಾದ ಸ್ಟಾನ್‌ ಹಿಲ್‌ನಲ್ಲಿ ತಡರಾತ್ರಿ ಸಾರ್ವಜನಿಕ ಸ್ಥಳಗಳಲ್ಲಿ ಕಿಡಿಗೇಡಿತನ ಮತ್ತು ಗುಂಪು ಸೇರುವುದನ್ನು ತಡೆಯಲು ವಿಶಿಷ್ಟ ಕ್ರಮ ಕೈಗೊಳ್ಳಲಾಗಿದೆ. ಪೊಲೀಸರ ನಿಯೋಜನೆ ಮತ್ತು ಕಟ್ಟುನಿಟ್ಟಿನ ಕ್ರಮಗಳು ವಿಫಲವಾ

19 Jan 2026 2:35 pm
ಬಳ್ಳಾರಿ ಗಲಾಟೆ ತನಿಖೆ ಸಿಬಿಐಗೆ ಕೊಡಲು ಹಿಂದೇಟೇಕೆ? ರಾಜ್ಯ ಸರ್ಕಾರದ ವಿರುದ್ದ ಜನಾರ್ದನ ರೆಡ್ಡಿ ವಾಗ್ದಾಳಿ

ಹೊಟ್ಟೆಕಿಚ್ಚಿನಿಂದ ಪಾದಯಾತ್ರೆ ಮಾಡಬೇಕೆಂಬ ಯೋಚನೆ ಯಾವತ್ತೂ ಇರಲಿಲ್ಲ; ಸಾಕ್ಷಾತ್ ರಾಮಾಯಣವನ್ನು ಜಗತ್ತಿಗೆ ಪರಿಚಯಿಸಿದ ವಾಲ್ಮೀಕಿ ಮಹರ್ಷಿಗಳ ಹೆಸರು ಹೇಳಿಕೊಂಡು ಆ ಜನಾಂಗಕ್ಕೆ ನೀವು ಮಾಡಿದ್ದು ಏನೂ ಇಲ್ಲ; ಆದರೆ, ವಾಲ್ಮೀ

19 Jan 2026 2:28 pm
ಯಾರದ್ದೋ ಮೇಲಿನ ದ್ವೇಷಕ್ಕೆ ಹೆಣ್ಮಕ್ಕಳ ಫೋಟೋ ದಾಳ;ಅಮಾಯಕ ಯುವತಿಯರ ಫೋಟೋ ದುರ್ಬಳಕೆ ಮಾಡ್ತಿದ್ದ ಕಾಮುಕ ಕೃಷ್ಟ ಅರೆಸ್ಟ್

ವೈಯಕ್ತಿಕ ದ್ವೇಷದಿಂದಾಗಿ ಯುವತಿಯ ಫೋಟೋವನ್ನನು ಸೋಶಿಯಲ್‌ ಮೀಡಿಯಾದಿಂದ ಡೌನ್ಲೋಡ್‌ ಮಾಡಿ, ಇನ್‌ಸ್ಟಾಗ್ರಾಮ್‌ನಲ್ಲಿ ನಕಲಿ ಖಾತೆ ತೆರೆದು ಅಶ್ಲೀಲ ವಿಡಿಯೋಗಳಾಗಿ ಮಾರ್ಫಿಂಗ್ ಮಾಡಿ ಸಾಮಾಜಿಕ ಜಾಲತಾಣ ಹಾಗೂ ಬೇರೆ ಬೇರೆ ವೆಬ

19 Jan 2026 2:25 pm
ಅಮೃತ ಬಿಂದು ಮನೋಜ್ಞವಾಣಿ ಜೇಡರ ದಾಸಿಮಯ್ಯನವರ ವಚನಗಳು

ಜೇಡರ ದಾಸಿಮಯ್ಯನವರು ಕನ್ನಡದ ಆದ್ಯ ವಚನಕಾರರು. ಅವರ ವಚನಗಳು ಸರಳವಾಗಿದ್ದರೂ ಗಹನವಾದ ಅರ್ಥವನ್ನು ಹೊಂದಿವೆ. ರಾಮನಾಥ ಎಂಬ ಅಂಕಿತದಲ್ಲಿ 176 ವಚನಗಳನ್ನು ರಚಿಸಿದ್ದಾರೆ. ಬಸವಣ್ಣನವರು ತಮ್ಮ ವಚನಗಳಲ್ಲಿ ದಾಸಿಮಯ್ಯನವರ ಮಹಿಮೆಯನ

19 Jan 2026 2:11 pm
ಚಿನ್ನದ ಮೇಲಿನ ಜಿಎಸ್‌ಟಿ ಇಳಿಸುವಂತೆ ಜ್ಯುವೆಲ್ಲರ್ಸ್ ಒಕ್ಕೂಟ ಮನವಿ; ಬಜೆಟ್‌ ಬಳಿಕ ಇಳಿಕೆಯಾಗುತ್ತಾ ಬಂಗಾರದ ದರ?

2026-27ರ ಕೇಂದ್ರ ಬಜೆಟ್‌ಗೂ ಮುನ್ನ, ಅಖಿಲ ಭಾರತ ರತ್ನ ಮತ್ತು ಆಭರಣಗಳ ದೇಶೀಯ ಮಂಡಳಿ (ಜಿಜೆಸಿ) ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ತಮ್ಮ ಬೇಡಿಕೆಗಳ ಪಟ್ಟಿಯನ್ನು ಸಲ್ಲಿಸಿದೆ. ಕಳೆದ ಒಂದು ವರ್ಷದಲ್ಲಿ ಚಿನ್ನದ ಬೆಲೆ ವಿಪರ

19 Jan 2026 1:30 pm
USನಲ್ಲಿ ಭಾರತೀಯ ಮೂಲದ ದಂಪತಿ ಅರೆಸ್ಟ್:‌ ಹೋಟೆಲ್‌ ಉದ್ಯಮದ ಸೋಗಿನಲ್ಲಿ ಲೈಂಗಿಕ ಹಾಗೂ ಮಾದಕ ವಸ್ತುಗಳ ಕಳ್ಳಸಾಗಣೆ ದಂಧೆ ನಡೆಸುತ್ತಿದ್ದ ಖತರ್ನಾಕ್‌ ಜೋಡಿ!

ಅಮೆರಿಕಾ ವೀಸಾ ಪಡೆದು ಅಲ್ಲಿ ಜೀವ ನ ರೂಪಿಸಿಕೊಳ್ಳಬೇಕೆಂದು ಹಲವು ಭಾರತೀಯರು ಕನಸು ಕಾಣುತ್ತಿದ್ದು, ಅವರಿಗೆ ಸಾಕಷ್ಟು ನಿರ್ಬಂಧಗಳನ್ನು ಎದುರಿಸುತ್ತಿದ್ದರೆ. ಆ ಸುವರ್ಣಾವಕಾಶ ಸಿಕ್ಕರೂ ಸದುಪಯೋಗಪಡಿಸಿಕೊಳ್ಳದೆ ಭಾರತೀಯ ಮೂ

19 Jan 2026 1:09 pm
ವೈಟ್‌ಫೀಲ್ಡ್‌ನಲ್ಲಿ ಕಾರು ಅಡ್ಡಗಟ್ಟಿ ದಂಪತಿಗೆ ಡ್ಯಾಗರ್‌ ತೋರಿಸಿ ಬೆದರಿಕೆ; ಆರೋಪಿ ಅರೆಸ್ಟ್

ಜನವರಿ 16ರಂದು ಹೂಡಿ ಜಂಕ್ಷನ್ ಬಳಿ ಕಾರೊಂದನ್ನು ಅಡ್ಡಗಟ್ಟಿ ಮಹಿಳೆಯರು ಮತ್ತು ಮಕ್ಕಳ ಮುಂದೆ ಚಾಕು ಪ್ರದರ್ಶಿಸಿ ಯುವಕನೊಬ್ಬ ಪುಂಡಾಟ ಮೆರೆದಿದ್ದ. ಸದ್ಯ 25 ವರ್ಷದ ಮೀನು ಮಾರಾಟಗಾರ ಸೈಯದ್ ಅರ್ಬಾಜ್ ಖಾನ್‌ನನ್ನು ಪೊಲೀಸರು ಆತನ

19 Jan 2026 1:07 pm
ಕೇಂದ್ರ ಬಜೆಟ್‌ಗೂ ಮುನ್ನ ನಿರ್ಮಲಾ ಸೀತಾರಾಮನ್‌ ಮುಂದೆ ಮಹತ್ವದ ಬೇಡಿಕೆ ಇಟ್ಟ ಟಾಟಾ ಮೋಟಾರ್ಸ್‌; ಏನದು?

ಮುಂಬರುವ ಕೇಂದ್ರ ಬಜೆಟ್‌ನಲ್ಲಿ ಆರಂಭಿಕ ಶ್ರೇಣಿಯ ಎಲೆಕ್ಟ್ರಿಕ್ ವಾಹನಗಳಿಗೆ ತೆರಿಗೆ ರಿಯಾಯಿತಿ ಅಥವಾ ಪ್ರೋತ್ಸಾಹಕಗಳನ್ನು ನೀಡುವಂತೆ ಟಾಟಾ ಮೋಟಾರ್ಸ್ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದೆ. ಪ್ರಯಾಣಿಕ ವಾಹನಗಳ ಮಾರುಕಟ್ಟ

19 Jan 2026 1:01 pm
ಮುಂಬೈ ಮೇಯರ್ ಗದ್ದುಗೆ ಗುದ್ದಾಟ: 29 ಕಾರ್ಪೊರೇಟರ್‌ಗಳನ್ನು ಹೋಟೆಲ್‌ಗೆ ಶಿಫ್ಟ್‌ ಮಾಡಿದ ಏಕನಾಥ್ ಶಿಂಧೆ ಬಣ

ಬೃಹನ್‌ ಮುಂಬಯಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ-ಶಿವಸೇನೆಯ ಮೈತ್ರಿಕೂಟ ಗೆಲುವು ಸಾಧಿಸಿದೆ. ಗೆಲುವು ಸಾಧಿಸಿದ ಶಿವಸೇನೆಯ 29 ಕಾರ್ಪೊರೇಟರ್‌ಗಳನ್ನು ಏಕನಾಥ್‌ ಶಿಂಧೆ ಅವರು ಹೋಟೆಲ್‌ನಲ್ಲಿ ಇರಿಸಿದ್ದಾರೆ. ಕುದುರೆ ವ

19 Jan 2026 12:35 pm
ಅಕ್ರಮ ಸಂಬಂಧಕ್ಕೆ ಅಡ್ಡಿ 5 ವರ್ಷದ ಮಗನನ್ನೇ ಕೊಂದ ಹೆತ್ತ ತಾಯಿ; ಪೊಲೀಸ್‌ ಕಾನ್‌ಸ್ಟೇಬಲ್‌ ಪತ್ನಿಗೆ ಜೀವಾವಧಿ ಶಿಕ್ಷೆ

ಪ್ರೇಮಿಯೊಂದಿಗೆ ಖಾಸಗಿ ಕ್ಷಣ ಕಳೆಯುತ್ತಿದ್ದ ತಾಯಿಯನ್ನು ಮಗ ಕಣ್ಣಾರೆ ಕಂಡ. ಇದರಿಂದ ಭಯಗೊಂಡ ತಾಯಿ, ಆತನನ್ನು ಎರಡನೇ ಮಹಡಿಯಿಂದ ತಳ್ಳಿದ ಘಟನೆ 2023ರ ಏಪ್ರಿಲ್ 28ರಂದು ನಡೆದಿತ್ತು. ಕೊನೆಗೆ ತನ್ನ ಪತಿ ಬಳಿ ನಡೆದ ಘಟನೆ ಬಗ್ಗೆ ಹೇಳ

19 Jan 2026 12:29 pm
ಹೊಸೂರು ಏರ್‌ಪೋರ್ಟ್‌ ಯೋಜನೆಗೆ ಭಾರೀ ಹಿನ್ನಡೆ, ತಮಿಳುನಾಡು ಪ್ರಸ್ತಾವ ತಿರಸ್ಕರಿಸಿದ ರಕ್ಷಣಾ ಇಲಾಖೆ; ಕಾರಣ ಏನು?

ಬೆಂಗಳೂರಿಗೆ ಸಮೀಪವಿರುವ ಹೊಸೂರಿನಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಿಸುವ ತಮಿಳುನಾಡು ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗೆ ಭಾರಿ ಹಿನ್ನಡೆಯಾಗಿದೆ. ಈ ಪ್ರದೇಶದ ವಾಯುಪ್ರದೇಶವು ಎಚ್‌ಎಎಲ್ ಬಳಕೆಗೆ ಅಗತ್ಯವಿದೆ

19 Jan 2026 12:10 pm
ಕಾರು ಚಲಾಯಿಸುತ್ತಾ ಪ್ರಜ್ಞೆ ಕಳೆದುಕೊಂಡ ತಾಯಿಗೆ ಮರುಜನ್ಮ ನೀಡಿದ ಮಗ: ಅಪಾಯದಲ್ಲಿ ಗಾಬರಿಯಾಗದೆ ಇಂಗ್ಲೆಡಿನ 12ರ ಹರೆಯದ ಪುಟ್ಟ ಹೀರೋ ಮಾಡಿದ್ದೇನು ಗೊತ್ತಾ?

ಇಂಗ್ಲೆಂಡ್‌ನಲ್ಲಿ 12ರ ಹರೆಯದ ಜಾಕ್ ಹೌಲ್ಸ್ ಎಂಬ ಬಾಲಕ, ಕಾರು ಚಲಾಯಿಸುತ್ತಿದ್ದ ತಾಯಿ ಪ್ರಜ್ಞೆ ಕಳೆದುಕೊಂಡಾಗ, ಸಮಯೋಚಿತವಾಗಿ ಕಾರಿನ ನಿಯಂತ್ರಣ ಪಡೆದು ತಾಯಿಯನ್ನು ರಕ್ಷಿಸಿದ್ದಾನೆ. ನಿಯಂತ್ರಣ ಕೆಳದುಕೊಂಡು ವೇಗವಾಗಿ ಚಲಿಸ

19 Jan 2026 11:55 am
ಬೇಸಿಗೆಗೂ ಮುನ್ನವೇ ಕರ್ನಾಟಕ ಸೇರಿ ಹಿಮಾಲಯದ ತಪ್ಪಲಿನಲ್ಲಿ ಕಾಡ್ಗಿಚ್ಚು; ತಜ್ಞರು ಹೇಳೋದೇನು?

ಕರ್ನಾಟಕ ಮತ್ತು ಹಿಮಾಲಯದ ತಪ್ಪಲಿನಲ್ಲಿ ಒಣಹವೆಯಿಂದಾಗಿ ಇತ್ತೀಚೆಗೆ ಕಾಡ್ಗಿಚ್ಚಿನ ಸಂಖ್ಯೆ ಹೆಚ್ಚಾಗುತ್ತಿದೆ. ಇದಕ್ಕೆ ಮಾನವನ ಹಸ್ತಕ್ಷೇಪ ಹಾಗೂ ಹವಾಮಾನ ವೈಪರೀತ್ಯದಿಂದಾಗಿ ಈ ಅವಘಡ ಸಂಭವಿಸುತ್ತಿದೆ. ಈಹಿಂದೆ ಗ್ರಾಮಸ್ಥ

19 Jan 2026 11:28 am
ಮಂಗಳೂರಿಗೆ ಕಾಲಿಡಲಿದೆ ಜಾಗತಿಕ ದಿಗ್ಗಜ 'ಡೆಲಾಯ್ಟ್', ಭಾರತದಲ್ಲಿ 50,000 ಉದ್ಯೋಗಿಗಳ ನೇಮಕ ಘೋಷಣೆ

ಮಂಗಳೂರಿನಲ್ಲಿ ನಡೆದ 'ಟೈಕಾನ್ ಮಂಗಳೂರು 2026' ಸಮಾವೇಶದಲ್ಲಿ ಮಾತನಾಡಿದ ಡೆಲಾಯ್ಟ್ ದಕ್ಷಿಣ ಏಷ್ಯಾ ಸಿಇಒ ರೋಮಲ್ ಶೆಟ್ಟಿ, ಕಂಪನಿಯು ಭಾರತದಲ್ಲಿ ತನ್ನ ಅಸ್ತಿತ್ವವನ್ನು ವಿಸ್ತರಿಸಲು ಬದ್ಧವಾಗಿದೆ ಎಂದು ಹೇಳಿದ್ದಾರೆ. ಇದರ ಭಾಗವ

19 Jan 2026 11:26 am
ಸಾಮರ್ಥ್ಯಕ್ಕೆ ಎಲ್ಲೆಯಿಲ್ಲ: ಶಕ್ತಿ ಸಂವಾದದಲ್ಲಿ ರೂಪಾ ಮೌದ್ಗಿಲ್, ಬಾಲ್ಯದ ಕನಸು, ಸವಾಲುಗಳ ಹಾದಿ ಹೇಗಿತ್ತು

ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳುವ ಸ್ಥಾನಗಳಲ್ಲಿ ಮಹಿಳೆಯರ ಸಂಖ್ಯೆ ಕಡಿಮೆ ಇದೆ. ಆದರೆ ಇದಕ್ಕೆ ಕಾರಣ ಮಹಿಳೆಯರು ಭಾವನಾತ್ಮಕವಾಗಿರುತ್ತಾರೆ ಎಂಬುದು ಅವರನ್ನು ಅಧಿಕಾರದಿಂದ ದೂರವಿಡಲು ಹೇಳುವ ಕುಂಟು ನೆಪವಷ್ಟೇ ಎಂದು ಹಿರ

19 Jan 2026 11:20 am
2026ನಲ್ಲಿ ಲಾಂಗ್ ವೀಕೆಂಡ್’ಗಳ ಸುರಿಮಳೆ : ಇಲ್ಲಿದೆ ಸಂಪೂರ್ಣ ಪಟ್ಟಿ - ಟ್ರಿಪ್ ಪ್ಲ್ಯಾನ್ ಮಾಡ್ಕೋತೀರಾ?

Indian Long weekend list : ಹಾಲೀ ವರ್ಷದಲ್ಲಿ ಹಲವು ಹಬ್ಬ ಹರಿದಿನ ಮತ್ತು ರಾಷ್ಟ್ರೀಯ ದಿನಗಳು ವಾರಾಂತ್ಯಕ್ಕೆ ಬಂದಿದೆ. ಹಾಗಾಗಿ, ಪ್ರಮುಖವಾಗಿ ಉದ್ಯೋಗಿಗಳಿಗೆ ವಾರಾಂತ್ಯದ ಲಾಭವನ್ನು ಭರ್ಜರಿಯಾಗಿ ಪಡೆಯುವ ಅವಕಾಶ ಈ ವರ್ಷದಲ್ಲಿದೆ. ಹಾಲೀ ವರ

19 Jan 2026 11:07 am
ಭಾರತ್ ಕೋಕಿಂಕ್‌ ಕೋಲ್‌ ಷೇರು 96% ಪ್ರೀಮಿಯಂ ದರದಲ್ಲಿ ಲಿಸ್ಟ್‌, ಐಪಿಒ ಹೂಡಿಕೆದಾರರಿಗೆ ಜಾಕ್‌ಪಾಟ್‌

ಭಾರತ್ ಕೋಕಿಂಗ್ ಕೋಲ್ ಲಿಮಿಟೆಡ್ ಸೋಮವಾರ ಷೇರು ಮಾರುಕಟ್ಟೆಗೆ ಕಾಲಿಟ್ಟಿದ್ದು, ಹೂಡಿಕೆದಾರರಿಗೆ ಜಾಕ್‌ಪಾಟ್ ಹೊಡೆದಿದೆ. ಕಂಪನಿಯ ಷೇರುಗಳು ಎನ್‌ಎಸ್‌ಇ ಮತ್ತು ಬಿಎಸ್‌ಇ ಎರಡರಲ್ಲೂ ಶೇ. 95ಕ್ಕೂ ಹೆಚ್ಚು ಪ್ರೀಮಿಯಂ ದರದಲ್ಲಿ ಲ

19 Jan 2026 10:58 am
ಒಸಿ ಇಲ್ಲದ ಮನೆಗಳಿಗೆ ಬೆಸ್ಕಾಂ ಸಂಪರ್ಕ ಕಡಿತ; ವಿದ್ಯುತ್ ಕಳ್ಳತನ ಹೆಚ್ಚಳ

ಬೆಂಗಳೂರಿನಲ್ಲಿ ಅಕ್ರಮ ವಿದ್ಯುತ್ ಬಳಕೆ ಪ್ರಕರಣಗಳು ಹೆಚ್ಚಾಗುತ್ತಿವೆ. ಒಕ್ಯುಪೆನ್ಸಿ ಸರ್ಟಿಫಿಕೇಟ್ ಇಲ್ಲದ ಮನೆಗಳಿಗೆ ವಿದ್ಯುತ್ ಸಂಪರ್ಕ ಸ್ಥಗಿತಗೊಳಿಸಿದ ನಂತರ ಈ ಪರಿಸ್ಥಿತಿ ಉಂಟಾಗಿದೆ. ಡಿಸೆಂಬರ್‌ನಲ್ಲಿ 419 ಪ್ರಕರಣಗ

19 Jan 2026 10:40 am
ಚಿಲಿಯಲ್ಲಿ ವ್ಯಾಪಕ ಕಾಡ್ಗಿಚ್ಚಿಗೆ 18ಬಲಿ, 50ಸಾವಿಕ್ಕೂ ಅಧಿಕ ಜನರ ಸ್ಥಳಾಂತರ: ತುರ್ತುಪರಿಸ್ಥಿತಿ ಘೋಷಿಸಿದ ಚಿಲಿ ಅಧ್ಯಕ್ಷ ಗೇಬ್ರಿಯಲ್ ಬೋರಿಕ್

ಚಿಲಿಯ ದಕ್ಷಿಣ ಪ್ರಾಂತ್ಯಗಳಲ್ಲಿ ತೀವ್ರ ಶುಷ್ಕತೆ ಮತ್ತು ಬಿಸಿಲಿನಿಂದಾಗಿ ಭಾನುವಾರ ಕಾಡ್ಗಿಚ್ಚು ಸಂಭವಿಸಿ 18 ಮಂದಿ ಬಲಿಯಾಗಿದ್ದಾರೆ. ಸಾವಿರಾರು ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದ್ದು, 8,500 ಹೆಕ್ಟೇರ್ ಪ್ರದ

19 Jan 2026 10:16 am
ಕ್ರಿಕೆಟ್ DNA ಬದಲಾಯಿಸಿದ ಚೇಸ್ ಮಾಸ್ಟರ್ : ಕೊಹ್ಲಿ ನಿವೃತ್ತಿ ನಂತರದ ಇಂಡಿಯನ್ ಕ್ರಿಕೆಟ್ - 10 ಎಫೆಕ್ಟ್’ಗಳು

Virat Kohli and Retirement : ಚೇಸ್ ಮಾಸ್ಟರ್, ಕಿಂಗ್ ಕೊಹ್ಲಿ ಎಂದೆಲ್ಲಾ ಕರೆಸಿಕೊಳ್ಳುವ ವಿರಾಟ್ ಕೊಹ್ಲಿ, ಸದ್ಯದ ಮಟ್ಟಿಗೆ ಭಾರತೀಯ ಕ್ರಿಕೆಟಿನ ಅನಭಿಷಕ್ತ ದೊರೆ. ಈಗಾಗಲೇ, ಟಿ20 ಮತ್ತು ಟೆಸ್ಟ್ ಕ್ರಿಕೆಟ್’ ನಿಂದ ನಿವೃತ್ತಿ ಹೊಂದಿದ್ದಾರೆ. ಏಕದ

19 Jan 2026 10:12 am
ಇರಾನ್‌ ನಲ್ಲಿ ಹೊಸ ನಾಯಕತ್ವ ಹುಡುಕುವ ಸಮಯ ಬಂದಿದೆ -ಟ್ರಂಪ್‌: ಖಮೇನಿಗೆ ನಾಯಕತ್ವದ ಪಾಠ ಮಾಡಿದ ಟ್ರಂಪ್‌ ಹೇಳಿದ್ದೇನು?

ಇರಾನ್‌ನಲ್ಲಿ ಸರ್ಕಾರಿ ವಿರೋಧಿ ದಂಗೆ ತೀವ್ರಗೊಂಡಿದ್ದು, ಸಾವಿರಾರು ಜನರು ಸಾವನ್ನಪ್ಪಿದ್ದಾರೆ. ಈ ನಡುವೆ, ಇರಾನ್‌ನ ಸುಪ್ರೀಂ ಲೀಡರ್ ಅಲಿ ಖಮೇನಿ ಮತ್ತು ಅಮೆರಿಕಾ ಅಧ್ಯಕ್ಷ ಟ್ರಂಪ್ ನಡುವೆ ವಾಗ್ಯುದ್ದ ಮುಂದುವರೆದಿದ್ದು, ಖಮ

19 Jan 2026 9:28 am
ಮಹಾರಾಷ್ಟ್ರದ ಬಟಾಣಿ ಎಂಟ್ರಿಯಿಂದ ಚಳಿಗಾಲದಲ್ಲೂ ಅವರೆಗೆ ಕುಸಿದ ದರ

ಮಹಾರಾಷ್ಟ್ರದಿಂದ ಹಸಿ ಬಟಾಣಿ ಚಿತ್ರದುರ್ಗಕ್ಕೆ ಪ್ರವೇಶಿಸಿರುವುದರಿಂದ, ಸ್ಥಳೀಯ ಅವರೆಕಾಯಿ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದರಿಂದಾಗಿ ಅವರೆಕಾಯಿ ದರ ಕೆಜಿಗೆ 15 ರೂ.ಗೆ ಕುಸಿದಿದೆ. ಈ ಹಿಂದೆ 80-100 ರೂ. ಇದ್ದ ದರ ಈಗ ಗಣ

19 Jan 2026 9:19 am
ಆಟಿಕೆ ಗನ್ ತಂದ ಪಜೀತಿ; ಸಿನಿಮಾ ಸ್ಟೈಲ್‌ನಲ್ಲಿ ಪೋಜ್‌ ಕೊಡಲು ಹೋಗಿ‌ ರಾಮನಗರ ಪೊಲೀಸರ ಕೈಗೆ ತಗ್ಲಾಕೊಂಡ ಇಂಜಿನಿಯರ್ಸ್

ಕೆಲಸ ಸಿಗಲೆಂದು ಚಿಕ್ಕಮಗಳೂರಿನ ದೇಗುಲಕ್ಕೆ ಭೇಟಿ ಕೊಟ್ಟು ಅಲ್ಲಿಂದ ವಾಪಸ್‌ ಬರುವ ವೇಳೆ ಆಟಿಕೆ ಗನ್‌ವೊಂದನ್ನು ಮೂವರು ಯುವಕರು ಖರೀದಿಸಿದ್ದರು. ರೀಲ್ಸ್‌ವೊಂದನ್ನು ನೋಡಿದ್ದ ಅವರು ಅದರಂತೆ ಗನ್‌ ತೋರಿಸುತ್ತ ಬೆಂಗಳೂರು ಮಂ

19 Jan 2026 9:16 am
ಕೊಪ್ಪಳ ಗವಿಸಿದ್ಧೇಶ್ವರ ಜಾತ್ರೆಗೆ ತೆರೆ: 18 ದಿನದಲ್ಲಿ ಅಂದಾಜು 30 ಲಕ್ಷ ಜನ ಪ್ರಸಾದ ಸೇವನೆ, ಹೇಗಿತ್ತು ನೋಡಿ ಜಾತ್ರೆಯ ಕೊನೆಯ ದಿನ

ಕೊಪ್ಪಳದ ಗವಸಿದ್ಧೇಶ್ವರ ಜಾತ್ರೆಗೆ ಭಾನುವಾರ ತೆರೆ ಬಿದ್ದಿದೆ. 18 ದಿನಗಳ ಜಾತ್ರೆಯಲ್ಲಿ ಸುಮಾರು 30 ಲಕ್ಷ ಭಕ್ತರು ಪ್ರಸಾದ ಸೇವಿಸಿದ್ದಾರೆ. ರಾಜ್ಯದ ನಾನಾ ಭಾಗಗಳಿಂದ ಭಕ್ತರು ಆಗಮಿಸಿ ಗವಸಿದ್ಧೇಶ್ವರನ ದರ್ಶನ ಪಡೆದರು.

19 Jan 2026 8:17 am
ಪದವಿ ಕಾಲೇಜುಗಳಲ್ಲಿ 1026 ಸಹಾಯಕ ಪ್ರಾಧ್ಯಾಪಕರ ಹುದ್ದೆಗಳ ಖಾಲಿ |

ಕಲಬುರಗಿ: ರಾಜ್ಯದ 430 ಸರಕಾರಿ ಪದವಿ ಕಾಲೇಜುಗಳಲ್ಲಿ1026 ಸಹಾಯಕ ಪ್ರಾಧ್ಯಾಪಕರ ಹುದ್ದೆಗಳು ಖಾಲಿಯಾಗಿವೆ. ಕಳೆದ ನಾಲ್ಕು ವರ್ಷಗಳಿಂದ ಈ ಹುದ್ದೆಗಳನ್ನು ಭರ್ತಿ ಮಾಡಿಲ್ಲ. ಇದರಿಂದ ಗ್ರಾಮೀಣ ಮತ್ತು ಬಡ ವಿದ್ಯಾರ್ಥಿಗಳ ಗುಣಮಟ್ಟದ ಶ

19 Jan 2026 8:16 am
Agriculture Successful Story: ಒಂದೂವರೆ ಎಕರೆಯಲ್ಲಿ 9 ಲಕ್ಷ ರೂ.ಗಳಿಕೆ, ದಾವಣಗೆರೆಯಲ್ಲಿ ಮಾದರಿ ರೈತನ ಐಡಿಯಾ ಏನು ಗೊತ್ತಾ?

ಚನ್ನಗಿರಿ ತಾಲೂಕಿನ ಕಾರಿಗನೂರು ಗ್ರಾಮದ ರೈತ ಜಿ.ಟಿ. ನಿಜಗುಣ ಆರಾಧ್ಯ ಒಂದೂವರೆ ಎಕರೆ ಅಡಕೆ ತೋಟದಲ್ಲಿ ಸಂಪೂರ್ಣ ಸಾವಯವ ಪದ್ಧತಿಯಲ್ಲಿ ಬಾಳೆ, ಏಲಕ್ಕಿ, ಕರಿಮೆಣಸು ಸೇರಿದಂತೆ ವಿವಿಧ ಬೆಳೆಗಳನ್ನು ಬೆಳೆದು ಲಾಭ ಗಳಿಸುತ್ತಿದ್ದ

19 Jan 2026 7:48 am
ಪಾವಗಡಕ್ಕೆ ಸ್ಥಗಿತಗೊಂಡ ರೈಲ್ವೆ ಮಾರ್ಗ: ತುಮಕೂರು -ರಾಯದುರ್ಗ ರೈಲ್ವೆ ಯೋಜನೆ ಪೂರ್ಣ ಯಾವಾಗ?

ತುಮಕೂರು-ರಾಯದುರ್ಗ ರೈಲ್ವೆ ಯೋಜನೆಯು ಪಾವಗಡದವರೆಗೆ ಪೂರ್ಣಗೊಂಡಿದ್ದು, ಅಲ್ಲಿಂದ ಮುಂದಕ್ಕೆ ಕರ್ನಾಟಕದಲ್ಲಿ ಮಂದಗತಿಯಲ್ಲಿ ಸಾಗುತ್ತಿದೆ. ಗಡಿ ಪ್ರದೇಶದಿಂದ ತುಮಕೂರಿಗೆ ಸಂಪರ್ಕ ಕಲ್ಪಿಸಲಾಗಿದೆ. ವಿಳಂಬದಿಂದಾಗಿ ಯೋಜನೆ ವ

19 Jan 2026 7:29 am
ಮುಂದಿನ ಶೈಕ್ಷಣಿಕ ವರ್ಷದಲ್ಲಿ ವಿದ್ಯಾರ್ಥಿಗಳಿಗೆ ಶೂ ಬದಲಿಗೆ ಚಪ್ಪಲಿ; ಶಿಕ್ಷಣ ಇಲಾಖೆಯ ಈ ನಿರ್ಧಾರಕ್ಕೆ ಕಾರಣವೇನು?

2026-27ನೇ ಶೈಕ್ಷಣಿಕ ಸಾಲಿನಲ್ಲಿ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳ 1 ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಶೂ ಮತ್ತು ಸಾಕ್ಸ್ ವಿತರಣೆಗೆ ಶಿಕ್ಷಣ ಇಲಾಖೆ ಸಿದ್ಧತೆ ನಡೆಸಿಕೊಳ್ಳುತ್ತಿದೆ. ಕೆಲವು ಜಿಲ್ಲೆಗಳ ಹವಾಮಾನಕ್ಕೆ ಅನುಗುಣ

19 Jan 2026 7:28 am
ಸ್ಪೇನ್‌ನಲ್ಲಿ ಭೀಕರ ರೈಲು ದುರಂತ: 10 ಕ್ಕೂ ಹೆಚ್ಚು ಮಂದಿ ಸಾವು, ದುರಂತದ ಬಗ್ಗೆ ಟ್ರೈನ್‌ನಲ್ಲಿದ್ದ ಪತ್ರಕರ್ತ ಹೇಳಿದ್ದಿಷ್ಟು..

ಥೈಲ್ಯಾಂಡ್ ರೈಲು ದುರಂತದ ಬೆನ್ನಲ್ಲೇ ಮತ್ತೊಂದು ರೈಲು ಅಪಘಾತದ ಸುದ್ದಿ ಆಘಾತ ಹುಟ್ಟಿಸಿದೆ. ಸುಮಾರು 400 ಮಂದಿ ಪ್ರಯಾಣಿಕರಿದ್ದ ಎರಡು ರೈಲುಗಳು ಮುಖಾಮುಖಿ ಡಿಕ್ಕಿಯಾಗಿವೆ.

19 Jan 2026 6:43 am
ಬೆಂಗಳೂರಿನಲ್ಲಿ ಮೂಲೆಗುಂಪಾದ 'ನಮ್ಮ ಕ್ಲಿನಿಕ್‌' ರೋಗಿಗಳಿಗೆ ಬರ; ಮಾತ್ರೆ, ಲಸಿಕೆ ನೀಡಲಷ್ಟೇ ಸೀಮಿತ

ಬೆಂಗಳೂರಿನಲ್ಲಿ ಬಿಜೆಪಿ ಆಡಳಿತಾವಧಿಯಲ್ಲಿ ಉದ್ಘಾಟನೆಯಾಗಿದ್ದ 'ನಮ್ಮ ಕ್ಲಿನಿಕ್‌'ಗಳಲ್ಲಿ ಮೂಲಸೌಕರ್ಯಗಳ ಕೊರತೆಯಿಂದ ಬಳಲುತ್ತಿವೆ. ಪ್ರಯೋಗಾಲಯ ಪರಿಕರಗಳಿಲ್ಲ, ವಿದ್ಯುತ್‌ ಸಂಪರ್ಕವಿಲ್ಲ, ಔಷಧ ಪೂರೈಕೆಯಲ್ಲಿ ವಿಳಂಬ, ಮತ್

19 Jan 2026 6:41 am
ಬೇಸಿಗೆಗೆ ಜಲಮಂಡಳಿ ಸಜ್ಜು: 33 ಶೇಕಡಾದಷ್ಟಿರುವ ನೀರಿನ ಸೋರಿಕೆ ತಡೆಗೆ ಕ್ರಮ, ಬೆಂಗಳೂರಿಗರಿಗೆ ಈ ವರ್ಷ ನೀರಿನ ಅಭಾವ ಇರುತ್ತಾ?

ಬೆಂಗಳೂರು ಜಲಮಂಡಳಿ ಬೇಸಿಗೆಯನ್ನು ಗಮನದಲ್ಲಿಟ್ಟುಕೊಂಡು ನೀರಿನ ಸೋರಿಕೆಯನ್ನು ತಡೆಯಲು 13.56 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿಗಳನ್ನು ಕೈಗೊಂಡಿದೆ. ಎಐ ರೋಬಾಟ್‌ಗಳ ಸಹಾಯದಿಂದ ಸೋರಿಕೆಯನ್ನು ಶೀಘ್ರವಾಗಿ ಪತ್ತೆಹಚ್ಚಿ, 24 ಗಂಟೆ

19 Jan 2026 5:50 am
ಕಾಫಿಗೆ ದರ ಕುಸಿತ ಬರೆ : ಕಳೆದ ವರ್ಷ ದಾಖಲೆ ಮಟ್ಟಕ್ಕೇರಿದ್ದ ದರ, ಈ ಬಾರಿಯ ಕುಸಿತಕ್ಕೆ ಇಲ್ಲಿದೆ ಪ್ರಮುಖ 4 ಕಾರಣಗಳು..

ಮಡಿಕೇರಿ ಜಿಲ್ಲೆಯಲ್ಲಿ ಕಾಫಿ ಕೊಯ್ಲು ಜೋರಾಗಿದೆ, ಆದರೆ ಬೆಳೆ ನಷ್ಟ, ಕಾರ್ಮಿಕರ ಕೊರತೆ ನಡುವೆ ಇದೀಗ ಕಾಫಿ ಬೆಲೆ ಕುಸಿತ ರೈತರನ್ನು ಚಿಂತೆಗೀಡು ಮಾಡಿದೆ. ಮಾರುಕಟ್ಟೆಗೆ ಕಾಫಿ ಕೊಂಡೊಯ್ಯುತ್ತಿರುವ ರೈತರಿಗೆ ಈ ವರ್ಷದ ಬೆಲೆ ಕುಸ

19 Jan 2026 5:39 am
ಮದುವೆ ನೆಪದಲ್ಲಿ ಬೆಂಗಳೂರು ಯುವತಿಗೆ ದೋಖಾ - 1.5 ಕೋಟಿ ರೂ. ಕಳೆದುಕೊಂಡ ಸಾಫ್ಟ್ ವೇರ್ ಇಂಜಿನಿಯರ್

ವಿಜಯ್‌ರಾಜ್‌ ಗೌಡ ಎಂಬುವರ ವಿರುದ್ಧ ವೈಟ್‌ಫೀಲ್ಡ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮದುವೆಯಾಗುವುದಾಗಿ ನಂಬಿಸಿ ಸಾಫ್ಟ್‌ವೇರ್‌ ಎಂಜಿನಿಯರ್‌ ನವ್ಯಶ್ರೀ ಅವರಿಂದ 1.53 ಕೋಟಿ ರೂ. ಪಡೆದು ವಂಚಿಸಿದ್ದಾರೆ. ಉದ್ಯಮಿಯಾಗಿ ಸುಳ್

19 Jan 2026 12:50 am
ಭಾರತ - ನ್ಯೂಜಿಲೆಂಡ್ ಸರಣಿ ಮುಗಿಯುತ್ತಿದ್ದಂತೆ ರವೀಂದ್ರ ಜಡೇಜಾ ನಿವೃತ್ತಿ? ಆಪ್ತ ಸ್ನೇಹಿತನೇ ಕೊಟ್ಟ ಸುಳಿವು?

ಭಾರತದ ಅನುಭವಿ ಆಲ್ರೌಂಡರ್ ರವೀಂದ್ರ ಜಡೇಜಾ ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿಲ್ಲ. ಬ್ಯಾಟಿಂಗ್ ನಲ್ಲೂ ಅವರ ಪ್ರದರ್ಶನ ನಿರೀಕ್ಷಿತ ಮಟ್ಟದಲ್ಲಿಲ್ಲ. ಮಾಜಿ ಸಹ ಆಟಗಾರರೊಬ್ಬರು ಅವರ ಏಕ

19 Jan 2026 12:38 am
BBK 12 Winner ಆದ ಗಿಲ್ಲಿ ನಟನಿಗೆ ಕಿಚ್ಚ ಸುದೀಪ್ ಕಡೆಯಿಂದಲೂ ಬಹುಮಾನ! ಇಷ್ಟೊಂದು ಲಕ್ಷನಾ?

‘ಬಿಗ್ ಬಾಸ್ ಕನ್ನಡ 12’ ಕಾರ್ಯಕ್ರಮ ಮುಕ್ತಾಯಗೊಂಡಿದೆ. ಈ ಸೀಸನ್‌ನ ವಿನ್ನರ್‌ ಆಗಿ ಗೆಲುವಿನ ನಗೆ ಬೀರಿದ್ದಾರೆ ಪ್ರತಿಭಾವಂತ ಗಿಲ್ಲಿ ನಟ. ಇವರಿಗೆ ಬಹುಮಾನವಾಗಿ 50 ಲಕ್ಷ ರೂಪಾಯಿ ಲಭಿಸಿದೆ. ಅಷ್ಟೇ ಅಲ್ಲ.. ಗಿಲ್ಲಿ ನಟನಿಗೆ ಕಿಚ್ಚ

19 Jan 2026 12:06 am
Vijay Hazare Trophy- ಕಳೆದ ವರ್ಷ ಕರ್ನಾಟಕದ ವಿರುದ್ಧ ಎಡವಿದ್ದ ವಿದರ್ಭಕ್ಕೆ ಈಗ ಚೊಚ್ಚಲ ಪ್ರಶಸ್ತಿ ಸಂಭ್ರಮ!

Vidarbha New VHT Champion- ಕಾಲ ಇದ್ದ ಹಾಗೆ ಇರುವುದಿಲ್ಲ ಎಂದು ಹೇಳುವುದು ಇದಕ್ಕೇ ನೋಡಿ. ಕಳೆದ ವರ್ಷ ವಿಜಯ ಹಜಾರೆ ಟ್ರೋಫಿ ಫೈನಲ್ ನಲ್ಲಿ ವಿದರ್ಭ ತಂಡ ನಿರಾಸೆ ಅನುಭವಿಸಿತ್ತು. ಕರ್ನಾಟಕದ ವಿರುದ್ಧ ಸೋಲನುಭವಿಸಿದ್ದ ತಂಡ ಈ ಬಾರಿ ಸೆಮಿಫೈನಲ್

18 Jan 2026 11:53 pm
`ಪ್ರತಿದಿನ ಅಪ್ಪನ ಮುಂದೆ ಕೂತು ಅಳುತ್ತಿದ್ದೆ, ಅನುಭವಿಸಿದ ನೋವು ಒಂದೆರಡಲ್ಲ': ಮನದಾಳ ತೆರೆದಿಟ್ಟ ಹರ್ಷಿತ್ ರಾಣಾ!

Harhit Rana Allround Performance- ಹರ್ಷಿತ್ ರಾಣಾ ಅವರು ಭಾರತ ತಂಡಕ್ಕೆ ಆಯ್ಕೆ ಆಗಿದ್ದಾಗ ಅನೇಕ ಪ್ರಶ್ನೆಗಳು ಹುಟ್ಟಿಕೊಂಡಿದ್ದವು. ಇವನ್ಯಾವ ಸೀಮೆ ಆಲ್ರೌಂಡರ್ ಎಂಬ ಮಾತುಗಳೂ ಕೇಳಿ ಬಂದಿದ್ದವು. ಎಲ್ಲಾ ಕುಹಕ, ವ್ಯಂಗ್ಯಗಳಿಗೂ ಹರ್ಷಿತ್ ರಾಣಾ ಅವರ

18 Jan 2026 10:55 pm
ಡಿಕೆ ಶಿವಕುಮಾರ್ - ಹೈಕಮಾಂಡ್‌ ಭೇಟಿ: ಒಂದೇ ವಾಕ್ಯದಲ್ಲಿ ಹೇಳುವುದಾದ್ರೆ ಕಾಲವೇ ಉತ್ತರಿಸುತ್ತದೆ ಎಂದ DCM

ಕಾಲವೇ ಎಲ್ಲದಕ್ಕೂ ಉತ್ತರ ನೀಡುತ್ತದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ. ದೆಹಲಿಯಲ್ಲಿ ಹೈಕಮಾಂಡ್ ಭೇಟಿ ಕುರಿತು ಪ್ರತಿಕ್ರಿಯಿಸಿದ ಅವರು, ರಾಜಕಾರಣಿಗಳು ತಮ್ಮ ಕೆಲಸ ಮಾಡುತ್ತಾರೆ ಎಂದರು. ಮನರೇಗಾ ಹೆಸರು ಬದಲಾವಣ

18 Jan 2026 10:38 pm
ಆಸೆ ಇರೋರು ಈ ಅವಧಿಲೇ ಸಿಎಂ ಆಗಬಹುದು; 2028 ರ ಚುನಾವಣೆ ಬಳಿಕ ಸಿಎಂ ಸ್ಥಾನಕ್ಕೆ ನಾ ಬೇಡಿಕೆ ಇಡ್ತಿನಿ - ಸತೀಶ ಜಾರಕಿಹೊಳಿ

ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಅವರು 2028ರ ಚುನಾವಣೆಯ ಬಳಿಕ ಮುಖ್ಯಮಂತ್ರಿ ಸ್ಥಾನಕ್ಕೆ ಬೇಡಿಕೆ ಇಡುವುದಾಗಿ ಸ್ಪಷ್ಟಪಡಿಸಿದ್ದಾರೆ. ಪ್ರಸಕ್ತ ಅವಧಿಯಲ್ಲಿ ಆಸೆ ಇರುವವರು ಸಿಎಂ ಆಗಬಹುದು ಎಂದ ಅವರು, ಮುಖ್ಯಮಂತ್ರಿ ಬದಲಾವಣೆ

18 Jan 2026 10:28 pm
Karnataka Weather: ಈ ವರ್ಷ ಬಿಸಿಲಿನ ಝಳ ಹೆಚ್ಚಿರಲಿದೆ - ಹವಾಮಾನ ತಜ್ಞರಿಂದ ಎಚ್ಚರಿಕೆ! ಬೇಸಿಗೆ ಆರಂಭ ಯಾವಾಗ?

ಈ ಬಾರಿ ಬಿಸಿಲಿನ ತೀವ್ರತೆ ಹೆಚ್ಚಾಗುವ ಸಾಧ್ಯತೆಯಿದೆ. ಡಿಸೆಂಬರ್‌ನಲ್ಲಿ ದಾಖಲೆಯ ಚಳಿ ದಾಖಲಾಗಿದ್ದರಿಂದ, ಬೇಸಿಗೆಯಲ್ಲಿ ವಾಡಿಕೆಗಿಂತ ಹೆಚ್ಚಿನ ಉಷ್ಣತೆ ಇರಲಿದೆ ಎಂದು ಹವಾಮಾನ ತಜ್ಞರು ಹೇಳಿದ್ದಾರೆ. ಜನವರಿ ಅಂತ್ಯದ ವೇಳೆಗ

18 Jan 2026 10:27 pm
ಇಂದೋರ್ ನಲ್ಲಿ ಸೋತರೂ ಮನಗೆದ್ದ ವಿರಾಟ್ - ಹರ್ಷಿತ್; ಮೊದಲ ಬಾರಿ ಏಕದಿನ ಸರಣಿ ಗೆದ್ದು ಇತಿಹಾಸ ನಿರ್ಮಿಸಿದ ಕಿವೀಸ್!

ವಿರಾಟ್ ಕೊಹ್ಲಿ ್ತಮತ್ತು ಹರ್ಷಿತ್ ರಾಣಾ ಅವರ ಪ್ರತಿಹೋರಾಟದ ಹೊರತಾಗಿಯೂ ದೊಡ್ಡ ಮೊತ್ತವನ್ನು ಬೆಂಬತ್ತುವ ಹಾದಿಯಲ್ಲಿ ವಿಫಲವಾದ ಭಾರತ ತಂಡ ನ್ಯೂಜಿಲೆಂಡ್ ವಿರುದ್ಧ 41 ರನ್ ಗಳ ಪರಾಭವ ಅನುಭವಿಸಿದೆ. ಈ ಮೂಲಕ ಕಿವೀಸ್ ಬಳಗ ಮೊದಲ

18 Jan 2026 9:59 pm
ಅಬಕಾರಿ ಇಲಾಖೆ ಲಂಚ ಹಂಚಿಕೆ ಆಡಿಯೋ ಬಿಡುಗಡೆ; ಸಚಿವ ಆರ್‌ಬಿ ತಿಮ್ಮಾಪುರ ರಾಜೀನಾಮೆಗೆ ಬಿಜೆಪಿ ಆಗ್ರಹ!

ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ಮತ್ತು ಅವರ ಪುತ್ರ ಲಂಚಕ್ಕೆ ಬೇಡಿಕೆ ಇಟ್ಟಿರುವ ಆಡಿಯೋವನ್ನು ಬಿಜೆಪಿ ಬಿಡುಗಡೆ ಮಾಡಿದೆ. ಸಿಎಲ್-7 ಪರವಾನಗಿ ನೀಡಲು ಪ್ರತಿ ಪರವಾನಗಿಗೆ 1.5 ಕೋಟಿ ರೂ. ಲಂಚ ಕೇಳಲಾಗಿದೆ ಎಂದು ಆರೋಪಿಸಿದೆ. ಈ ಬಗ್ಗ

18 Jan 2026 9:49 pm
ದುಡಿಯುವ ಮನಸ್ಸುಗಳಿಗೆ ಸ್ಫೂರ್ತಿ ಈ ಬೆಂಗಳೂರು ಮಹಿಳೆ - ಆಟೋ ಓಡಿಸಿ ತಿಂಗಳಿಗೆ 45 ಸಾವಿರ ರೂ. ದುಡಿಯುತ್ತಿರುವ ಛಲಗಾತಿ

ಬೆಂಗಳೂರಿನಲ್ಲಿ ಮಹಿಳಾ ಆಟೋ ಚಾಲಕಿಯೊಬ್ಬರ ಅನುಭವ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 'ನಮ್ಮ ಯಾತ್ರೆ'ಯಿಂದ ತರಬೇತಿ ಪಡೆದು, ಸಾಲ ಪಡೆದು ಎಲೆಕ್ಟ್ರಿಕ್ ಆಟೋ ಖರೀದಿಸಿ, ತಿಂಗಳಿಗೆ 45,000 ರೂ. ಸಂಪಾದಿಸುತ್ತಿರುವ ಇವರ ಸ್ವಾವಲಂಬ

18 Jan 2026 8:53 pm
ಬೆಂಗಳೂರು ಏರ್‌ಪೋರ್ಟ್‌ ರಸ್ತೆಯ ಸಾದಹಳ್ಳಿ ಬಳಿ ಬರಲಿದೆ 6 ಲೈನ್‌ ಅಂಡರ್‌ಪಾಸ್‌! NHAI ಯೋಜನೆ; 35 ಕೋಟಿ ರೂ. ವೆಚ್ಚ

ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಬಳ್ಳಾರಿ ರಸ್ತೆಯ ಸಾದಹಳ್ಳಿ ಜಂಕ್ಷನ್‌ನಲ್ಲಿ ಸಂಚಾರ ದಟ್ಟಣೆಗೆ ಶಾಶ್ವತ ಪರಿಹಾರ ಸಿಗಲಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ 750 ಮೀಟರ್ ಉ

18 Jan 2026 8:38 pm
IND Vs NZ- ಔಟಾದ ಡೆರಿಲ್ ಮಿಚೆಲ್ ಅನ್ನು ಬೌಂಡರಿ ರೋಪ್ ಬಳಿ ಮೃದುವಾಗಿ ತಳ್ಳಿದ ವಿರಾಟ್ ಕೊಹ್ಲಿ! ಏನಿದು ಘಟನೆ?

ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಎರಡನೇ ಪಂದ್ಯದಲ್ಲಿ ಅದ್ಭುತ ಶತಕದ ಮೂಲಕ ಭಾರತದ ಸೋಲಿಗೆ ಕಾರಣವಾಗಿದ್ದ ಡೆರಿಲ್ ಮಿಚೆಲ್ ಅವರು ಮೂರನೇ ಏಕದಿನ ಪಂದ್ಯದಲ್ಲೂ ತಮ್ಮ ಅಮೋಘ ಬ್ಯಾಟಿಂಗ್ ಮಾಡಿದರು. ಅವರು ಮತ್ತು ಗ್ಲೆನ್ ಫಿಲಿಪ್

18 Jan 2026 7:45 pm
ಫ್ರೀ ಟಿಕೆಟ್‌ ಹರಿದು ಬಿಸಾಕಿ BMTC ಬಸ್‌ನಲ್ಲಿ ಮಹಿಳೆ ದರ್ಪ! ಕೆಲಸ ಹೋಗುತ್ತೆಂದು ರಸ್ತೆಲೇ ಬಸ್‌ ನಿಲ್ಲಿಸಿದ ಕಂಡಕ್ಟರ್

ಶಕ್ತಿ ಯೋಜನೆಯಡಿ ಉಚಿತ ಟಿಕೆಟ್ ಪಡೆದು ಹಣ ಕೊಟ್ಟು ಟಿಕೆಟ್ ಪಡೆಯಲು ನಿರಾಕರಿಸಿದ ಮಹಿಳೆಯೊಬ್ಬರು ಬಿಎಂಟಿಸಿ ಬಸ್‌ನಲ್ಲಿ ದರ್ಪ ತೋರಿದ್ದಾರೆ. ಚೆಕ್ಕಿಂಗ್ ಆಫೀಸರ್ ಬಂದರೆ ಸಮಸ್ಯೆ ಎಂದು ಕಂಡಕ್ಟರ್ ಮನವಿ ಮಾಡಿದರೂ, ಮಹಿಳೆ ಹಣ

18 Jan 2026 6:24 pm
Ind Vs NZ- ಟೀಂ ಇಂಡಿಯಾವನ್ನು ಮತ್ತೆ ಕಾಡಿದ ಡೆರಿಲ್ ಮಿಚೆಲ್ ಶತಕ; ಜೊತೆಗೆ ಗ್ಲೆನ್ ಫಿಲಿಪ್ಸ್ ಆರ್ಭಟ!

ಡೆರಿಲ್ ಮಿಚೆಲ್ ಮತ್ತು ಗ್ಲೆನ್ ಫಿಲಿಪ್ಸ್ ಅವರ ಭರ್ಜರಿ ಬ್ಯಾಟಿಂಗ್ ನಿಂದಾಗಿ ಪ್ರವಾಸಿ ನ್ಯೂಜಿಲೆಂಡ್ ಭಾರತ ತಂಡದ ವಿರುದ್ಧ 337 ರನ್ ಗಳ ಬೃಹತ್ ಮೊತ್ತ ಗಳಿಸಿದೆ. ರಾಜ್ ಕೋಟ್ ಪಂದ್ಯದಲ್ಲಿ ಶತಕ ಹೊಡೆದು ಮಿಂಚಿದ್ದ ಡೆರಿಲ್ ಮಿಚೆ

18 Jan 2026 6:03 pm
ಕ್ರಿಕೆಟ್ ದಿಗ್ಗಜ ತೆಂಡೂಲ್ಕರ್ ಗೆ ಫೋನ್ ಮಾಡಿದ ಇಂಗ್ಲೆಂಡ್ ಲೆಜೆಂಡ್ ಡೇವಿಡ್ ಲಾಯ್ಡ್! ಮಾತಾಡುತ್ತಲೇ ಕಾಲ್ ಕಟ್ ಮಾಡಿದ ಸಚಿನ್! ಯಾಕೆ?

ಇಂಗ್ಲೆಂಡ್‌ನ ಡೇವಿಡ್ ಲಾಯ್ಡ್, ಮಾರ್ಕ್ ವಾ ಅವರ ಕನಸಿನ ತಂಡದ ಬಗ್ಗೆ ಮಾತನಾಡುತ್ತಿದ್ದಾಗ ಸಚಿನ್ ತೆಂಡೂಲ್ಕರ್‌ಗೆ ತಮಾಷೆಯಾಗಿ ಫೋನ್ ಕರೆ ಮಾಡಿದರು. 'ಬಂಬಲ್' ಎಂದು ಪರಿಚಯಿಸಿಕೊಂಡು, ಸಚಿನ್ ಅವರನ್ನು ಗೊಂದಲಕ್ಕೀಡಾಗಿಸಿ, ಕರೆ

18 Jan 2026 5:56 pm
ಬಿಬಿಎಲ್ ನಲ್ಲಿ ನಿಲ್ಲದ ಪಾಕ್ ಆಟಗಾರರ ಆಟಾಟೋಪ; ಡ್ರೆಸ್ಸಿಂಗ್ ರೂಂನಲ್ಲೂ ಬಾಬರ್ ಆಝಂ ಹೈಡ್ರಾಮಾ!

Babar Azam In BBL 2026- ಪಾಕಿಸ್ತಾನದ ಆಟಗಾರರು ವಿವಾದ ಸೃಷ್ಟಿಸುವುದರಲ್ಲಿ ತಲೆತಲಾಂತರದಿಂದಲೂ ವರ್ಡ್ಸ್ ಫೇಮಸ್. ಜಾವೇದ್ ಮಿಯಾಂದಾದ್ ಅವರಿಂದ ಹಿಡಿದು ಇಂದಿನ ಹ್ಯಾರಿಸ್ ರೌಫ್ ವರೆಗೂ ಈ ವಿಚಾರದಲ್ಲಿ ಒಬ್ಬರಿಗಿಂತ ಒಬ್ಬರು ಮಿಗಿಲು. ಇದೀಗ

18 Jan 2026 5:09 pm
ಬ್ಯಾಂಕ್ ಸೇವೆಗಳು ವಾರಕ್ಕೆ ಐದು ದಿನಕ್ಕೆ ಇಳಿಕೆ? ಮುಂದುವರಿದ ದೇಶಗಳಲ್ಲಿ ಹೇಗಿದೆ ಪರಿಸ್ಥಿತಿ?

ಬ್ಯಾಂಕ್‌ಗಳಲ್ಲಿ ವಾರಕ್ಕೆ ಐದು ದಿನಗಳ ಕೆಲಸದ ಬಗ್ಗೆ ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ಬ್ಯಾಂಕ್ ನೌಕರರ ಒಕ್ಕೂಟದ ಬೇಡಿಕೆಗೆ ಒಪ್ಪಿಗೆ ನೀಡುವ ಮುನ್ನ, ಗ್ರಾಹಕರಿಗೆ ತೊಂದರೆಯಾಗದಂತೆ ಕೆಲಸದ ಅವಧಿ ವಿಸ್ತರಿಸುವ ಬಗ್ಗೆ ಸರ್

18 Jan 2026 4:31 pm
ಒಪಿಎಸ್ ಪಡೆದೇ ತೀರುತ್ತೇವೆ - ಕರ್ನಾಟಕ ಬಂದ್‌ಗೆ ರೆಡಿ: ಸರ್ಕಾರಕ್ಕೆ ಎಚ್ಚರಿಕೆ ನೀಡಿದ ನೌಕರರ ಸಂಘದ ಸಿಎಸ್ ಷಡಕ್ಷರಿ

ರಾಜ್ಯ ಸರ್ಕಾರ ಎನ್‌ಪಿಎಸ್ ರದ್ದು ಮಾಡಿ ಹಳೇ ಪಿಂಚಣಿ ಯೋಜನೆ (ಒಪಿಎಸ್) ಜಾರಿಗೊಳಿಸದಿದ್ದರೆ ಕರ್ನಾಟಕ ಬಂದ್ ನಡೆಸಲಾಗುವುದು ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಕ್ಷರಿ ಎಚ್ಚರಿಕೆ ನೀಡಿದ

18 Jan 2026 4:28 pm
ಬಳ್ಳಾರಿ ಗಲಾಟೆ ಕೇಸನ್ನು ಸಿಬಿಐಗೆ ಕೊಡಿ ಎಂದು ಕೇಳುವ ನೈತಿಕತೆ ಬಿಜೆಪಿಗೆ ಇಲ್ಲ: ಸಿಎಂ ಸಿದ್ದರಾಮಯ್ಯ

ಮೈಸೂರಿನಲ್ಲಿ ಅಬಕಾರಿ ಡಿಸಿ ಮೇಲೆ ಲೋಕಾಯುಕ್ತ ದಾಳಿ ನಡೆದಿದೆ. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ. ಭ್ರಷ್ಟಾಚಾರದಲ್ಲಿ ತೊಡಗಿದವರನ್ನು ರಕ್ಷಿಸುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಬ

18 Jan 2026 4:07 pm
Explained- 2028ರ ಲಾಸ್ ಎಂಜಲೀಸ್ ಒಲಿಂಪಿಕ್ಸ್ ನಲ್ಲಿ `ಕ್ರಿಕೆಟ್' ಆಡಲು ಉಸೇನ್ ಬೋಲ್ಟ್ ಫುಲ್ ಇಂಟರೆಸ್ಟ್! ಇದು ಸಾಧ್ಯಾನಾ?

ಒಲಿಂಪಿಕ್ಸ್ ನ ಅಸಾಮಾನ್ಯ ಸಾಧಕ, ಸ್ಪ್ರಿಂಟರ್ ಉಸೇನ್ ಬೋಲ್ಟ್ ಇದೀಗ ಕ್ರಿಕೆಟ್ ಮೈದಾನದಲ್ಲಿ ಕಾಣಿಸಿಕೊಳ್ಳಲು ಉತ್ಸುಕರಾಗಿದ್ದಾರೆ. ಒಂದು ವೇಳೆ ತನ್ನನ್ನು ಕೇಳಿಕೊಂಡರೆ 2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್‌ನಲ್ಲಿ ಜಮೈಕಾದ ಪರ

18 Jan 2026 3:39 pm
'ಬಡವರ ಮಕ್ಕಳು ಬೆಳೆಯಬೇಕು ಟ್ರಂಪ್ ಕಾರ್ಡ್' ರಾಜ್‌ ಬಿ ಶೆಟ್ಟಿ ಹೇಳಿಕೆಗೆ ಡಾಲಿ ಧನಂಜಯ ಖಡಕ್ ಪ್ರತಿಕ್ರಿಯೆ

ನಟ ರಾಜ್‌ ಬಿ ಶೆಟ್ಟಿ ಅವರ ಹೇಳಿಕೆಗೆ ನಟ ಡಾಲಿ ಧನಂಜಯ ಖಡಕ್ ಪ್ರತಿಕ್ರಿಯೆ ನೀಡಿದ್ದಾರೆ. ಬಡವರ ಮಕ್ಕಳು ಬೆಳೆಯಬೇಕು ಎಂಬುದು ಟ್ರಂಪ್ ಕಾರ್ಡ್ ಅಲ್ಲ, ಅದು ದೊಡ್ಡ ಆಶಯ ಎಂದು ಧನಂಜಯ ಹೇಳಿದ್ದಾರೆ. ಈ ಹೇಳಿಕೆ ಸಮಾಜಕ್ಕೆ ಒಳ್ಳೆಯ ಚರ

18 Jan 2026 3:34 pm
ಬೆಂಗಳೂರು ಬಿಸಿನೆಸ್ ಕಾರಿಡಾರ್ ಭೂಸ್ವಾಧೀನ: ಹೊಸ ಪರಿಹಾರ ಪ್ಯಾಕೇಜ್‌ಗೆ ಬಿಡಿಎ ಮುಂದು; ಪ್ರತಿ ಎಕರೆಗೆ 16 ಕೋಟಿ ರೂ.!

ಬೆಂಗಳೂರು ಬಿಸಿನೆಸ್ ಕಾರಿಡಾರ್‌ಗೆ ಭೂ ಪರಿಹಾರದಲ್ಲಿ ಹೊಸ ಸಮಸ್ಯೆ ಎದುರಾಗಿದ್ದು, ಹಳೆಯ ಆದೇಶಗಳು ಈಗಿನ ಭೂಮಿಯ ಬೆಲೆ ಏರಿಕೆಯೊಂದಿಗೆ ಹೊಂದಿಕೆಯಾಗುತ್ತಿಲ್ಲ. ಬಿಡಿಎ ಪ್ರತಿ ಎಕರೆಗೆ 16 ಕೋಟಿ ರೂ.ವರೆಗೆ ಮಾತುಕತೆ ಮೂಲಕ ಪರಿಹಾ

18 Jan 2026 2:16 pm
ಭಾರತ ನನ್ನ ತವರು ಮತ್ತು ಸ್ಪೂರ್ತಿ: ತಮ್ಮ ಹೇಳಿಕೆಗಳ ವಿವಾದಕ್ಕೆ ರೆಹಮಾನ್ ಸ್ಪಷ್ಟನೆ

ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ತಮ್ಮ ಹೇಳಿಕೆಗಳ ಕುರಿತು ಎದ್ದಿದ್ದ ಟೀಕೆಗಳಿಗೆ ಸ್ಪಷ್ಟನೆ ನೀಡಿದ್ದಾರೆ. ಭಾರತ ತಮ್ಮ ತವರು ಮತ್ತು ಸ್ಫೂರ್ತಿ ಎಂದು ಹೇಳಿದ್ದಾರೆ. ಸಂಗೀತದ ಮೂಲಕ ಭಾರತದ ಸಂಸ್ಕೃತಿಯನ್ನು ಬೆಸೆಯಲು, ಆಚರಿಸಲ

18 Jan 2026 2:08 pm
ನೋಯ್ಡಾದ‌ ಮಂಜಿನಿಂದ ದುರಂತ; ʻನನ್ನನ್ನು ಬದುಕಿಸಿʼ ಎಂದು ಅಪ್ಪನಿಗೆ ಕರೆ ಮಾಡಿ ಪ್ರಾಣ ಬಿಟ್ಟ ಟೆಕ್ಕಿ

ನೋಯ್ಡಾದಿಂದ ತನ್ನ ಮನೆಗೆ ಹೊಟ್ಟಿದ್ದ ಟೆಕ್ಕಿಯೊಬ್ಬರು ದಾರಿಯಲ್ಲಿ ದಟ್ಟ ಮಂಜು ಇದ್ದ ಕಾರಣ, ರಸ್ತೆ ಕಾಣದೆ ಆಳವಾದ ಹೊಂಡವೊಂದಕ್ಕೆ ಬಿದ್ದ ಘಟನೆ ನೋಯ್ಡಾದಲ್ಲಿ ನಡೆದಿದೆ. ಕಾರು ಹೊಂಡಕ್ಕೆ ಬೀಳುತ್ತಲೇ ಕಷ್ಟ ಪಟ್ಟು ಹೊರಬಂದ ಟೆ

18 Jan 2026 1:43 pm
Ind Vs NZ 3rd ODI- ಅರ್ಶದೀಪ್ ಸಿಂಗ್ ಗಾಗಿ ಪ್ರಸಿದ್ಧ ಕೃಷ್ಣಗೆ ಬರೆ!: ಇಂದೋರ್ ಪಂದ್ಯಕ್ಕೆ ಕನ್ನಡಿಗನೇ ಬಾಹರ್!

ನ್ಯೂಜಿಲೆಂಡ್ ವಿರುದ್ಧ ಮೊದಲೆರಡು ಏಕದಿನ ಪಂದ್ಯಗಳಿಗೆ ಬೆಂಚು ಕಾಯಿಸಿದ್ದ ಭಾರತದ ನುರಿತ ಎಡಗೈ ಬೌಲರ್ ಅರ್ಶದೀಪ್ ಸಿಂಗ್ ಅವರಿಗೆ ಇದೀಗ ಟೀಂ ಇಂಡಿಯಾ ಪ್ಲೇಯಿಂಗ್ ಇಲೆವೆನ್ ನಲ್ಲಿ ಅವಕಾಶ ಸಿಕ್ಕಿದೆ. ಆದರೆ ಅದಕ್ಕಾಗಿ ಕರ್ನಾಟ

18 Jan 2026 1:40 pm
ಹಿಂದೂ ಸಂಘಟನೆಯ ಪುನೀತ್‌ ಕೆರೆಹಳ್ಳಿ ಬಂಧನ! ಬೆಂಗಳೂರು ಪೊಲೀಸ್‌ ಠಾಣೆ ಬಳಿ ಬೆಂಬಲಿಗರು ಹೈಡ್ರಾಮ

ಬಾಂಗ್ಲಾದೇಶದ ಅಕ್ರಮ ವಲಸಿಗರ ವಿರುದ್ಧ ಪುನೀತ್‌ ಕೆರೆಹಳ್ಳಿ ತಂಡ ದಾಂಧಲೆ ನಡೆಸಿದೆ. ಈ ಸಂಬಂಧ ಪುನೀತ್‌ ಕೆರೆಹಳ್ಳಿಯನ್ನು ಪೊಲೀಸರು ಬಂಧಿಸಿದ್ದರು. ನ್ಯಾಯಾಲಯವು ಜಾಮೀನು ಮಂಜೂರು ಮಾಡಿದೆ. ಠಾಣೆ ಮುಂದೆ ಪ್ರತಿಭಟನೆ ನಡೆಸಿದ

18 Jan 2026 1:34 pm
ಮುಚ್ಚುವ ಹಂತದಲ್ಲಿದ್ದ ಶಾಲೆಗಳಿಗೆ ಮಕ್ಕಳನ್ನು ಸೇರಿಸಿ ಕನ್ನಡ ಪ್ರೇಮ ಮೆರೆದ ಮುಸ್ಲಿಂ ಕುಟುಂಬಗಳು

ಹರಪನಹಳ್ಳಿ ತಾಲೂಕಿನ ರಾಮನಗರ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ದಾಖಲಾತಿ ಹೆಚ್ಚಳದಲ್ಲಿ ಸತತ ಎರಡನೇ ಬಾರಿಗೆ ಜಿಲ್ಲೆಯಲ್ಲಿ 2ನೇ ಸ್ಥಾನ ಪಡೆದುಕೊಂಡಿದೆ. ಗುಣಮಟ್ಟದ ಶಿಕ್ಷಣ, ಆಧುನಿಕ ಸೌಲಭ್ಯಗಳು ಮತ್ತು ಗ್ರಾಮಸ್ಥರ

18 Jan 2026 12:37 pm
ಲಕ್ಕುಂಡಿ ನಿಧಿಗಿದೆಯಾ ಸರ್ಪಗಾವಲು?; ಉತ್ಖನನ ಕಾರ್ಯದ ವೇಳೆ 8 ಮೀ. ಉದ್ದದ ಸರ್ಪ ಪ್ರತ್ಯಕ್ಷ, ಶಿವಲಿಂಗ ಪತ್ತೆ

ಗದಗ ತಾಲೂಕಿನ ಲಕ್ಕುಂಡಿಯಲ್ಲಿ ಮೂರನೇ ಉತ್ಖನನ ಕಾರ್ಯ ಲಕ್ಕುಂಡಿಯಲ್ಲಿ ಮುಂದುವರೆದಿದೆ. ಜನತಾ ಶಿಕ್ಷಣ ಸಂಸ್ಥೆಯ ಶಾಲಾ ಕಟ್ಟಡ ತೆರವುಗೊಳಿಸುವಾಗ ಬೃಹತ್ ಗಾತ್ರದ ಹಾವೊಂದು ಕಾಣಿಸಿಕೊಂಡು ಕಾರ್ಮಿಕರನ್ನು ಭಯಭೀತರನ್ನಾಗಿಸಿದ

18 Jan 2026 12:07 pm
ಕಾಂಗ್ರೆಸ್ ಸರ್ಕಾರದ 1000 ದಿನ ಪೂರೈಕೆ ಸಾಧನಾ ಸಮಾವೇಶ; ಫೆ. 13 ಕ್ಕೆ ಬೃಹತ್ ಸಮಾವೇಶ

ರಾಜ್ಯ ಕಾಂಗ್ರೆಸ್ ಸರ್ಕಾರದ 1000 ದಿನಗಳ ಸಾಧನೆ ಹಿನ್ನೆಲೆಯಲ್ಲಿ ಹಾವೇರಿಯಲ್ಲಿ ಫೆ.13ರಂದು ಬೃಹತ್ ಸಮಾವೇಶ ನಡೆಯಲಿದೆ. ಈ ಸಮಾವೇಶದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಬಡ ಕುಟುಂಬಗಳಿಗೆ ಭೂಮಿ ಹಕ್ಕುಪತ್ರ ವಿತರಿಸಲಾಗುವುದು. ದಶಕಗಳಿ

18 Jan 2026 11:36 am
ಜಲಾಶಯಗಳಲ್ಲಿ ನೀರಿನ ಪ್ರಮಾಣ ಕುಸಿತ ; ಬೇಸಿಗೆಯಲ್ಲಿ ಜೀವಜಲ ಭಾರ?

ಬೇಸಿಗೆಗೂ ಮುನ್ನವೇ ಬೆಳಗಾವಿ ಜಿಲ್ಲೆಯ ಜಲಮೂಲಗಳಲ್ಲಿ ನೀರಿನ ಪ್ರಮಾಣ ಗಣನೀಯವಾಗಿ ಕುಸಿದಿದೆ. ಹಿಡಕಲ್, ರಕ್ಕಸಕೊಪ್ಪ ಮತ್ತು ಮಲಪ್ರಭಾ ಜಲಾಶಯಗಳಲ್ಲಿ ನೀರಿನ ಮಟ್ಟ ಕಳೆದ ವರ್ಷಕ್ಕಿಂತ ಕಡಿಮೆಯಾಗಿದ್ದು, ನಗರ ಹಾಗೂ ಗ್ರಾಮೀಣ ಪ

18 Jan 2026 11:20 am
ಮಕ್ಕಳ ಕಳ್ಳಸಾಗಣೆಯಾದ ಕಡೆ ಹಾಜರ್; ಸಾವಿರಾರು ಮಕ್ಕಳ ಕಾಪಾಡಿದ ಈ ಲೇಡಿ ಸಿಂಗಂ‌ ಸಿಕ್ತು ರೈಲ್ವೆ ಇಲಾಖೆಯ ಅವಾರ್ಡ್‌!

ರೈಲ್ವೆ ನಿಲ್ದಾಣಗಳಲ್ಲಿ ಕಳೆದುಹೋದ, ಅಪಹರಣಕ್ಕೊಳಗಾದ ಅಥವಾ ಕಳ್ಳಸಾಗಣೆಯ ಜಾಲಕ್ಕೆ ಸಿಲುಕಿದ್ದ 1,500ಕ್ಕೂ ಹೆಚ್ಚು ಮಕ್ಕಳನ್ನು ರಕ್ಷಿಸಿರುವ ರೈಲ್ವೆ ರಕ್ಷಣಾ ಪಡೆಯ ಇನ್ಸ್‌ಪೆಕ್ಟರ್ ಚಂದನಾ ಸಿನ್ಹಾ ಅವರಿಗೆ ಭಾರತೀಯ ರೈಲ್ವೆಯ

18 Jan 2026 11:14 am