SENSEX
NIFTY
GOLD
USD/INR

Weather

14    C
... ...View News by News Source
Tamil Nadu Election 2026: ಸತತ ಮಾತುಕತೆಗಳ ನಂತರ NDA ಮೈತ್ರಿಕೂಟಕ್ಕೆ ಸಿಕ್ಕ ಬಹುದೊಡ್ಡ ಬೂಸ್ಟ್

Big Plus Point to NDA Alliance : ತಮಿಳುನಾಡು ವಿಧಾನಸಭಾ ಚುನಾವಣೆಯ ಕಾವು ದಿನದಿಂದ ದಿನಕ್ಕೆ ಏರ ತೊಡಗಿದೆ. ಎಐಎಡಿಎಂಕೆ ನೇತೃತ್ವದ NDA ಮೈತ್ರಿಕೂಟಕ್ಕೆ ದೊಡ್ಡ ಪ್ಲಸ್ ಪಾಯಿಂಟ್ ಆಗಬಹುದು ಎನ್ನುವ ಲೆಕ್ಕಾಚಾರದ ಬೆಳವಣಿಗೆ ನಡೆದಿದ್ದು, ಟಿಟಿವಿ ದಿ

22 Jan 2026 8:37 am
ಕಾಸರಗೋಡು ಜಿಲ್ಲೆಯಲ್ಲಿ ಪ್ರಥಮ ಸರಕಾರಿ ಇಂಜಿನಿಯರಿಂಗ್‌ ಕಾಲೇಜು ಆರಂಭಕ್ಕೆ ಅಧಿಕಾರಿಗಳ ಅಸ್ತು: ಯಾವೆಲ್ಲಾ ಕೋರ್ಸ್ ಗಳಿರಲಿವೆ?

ಕಾಸರಗೋಡು ಜಿಲ್ಲೆಯ ಶೈಕ್ಷಣಿಕ ಅಭಿವೃದ್ಧಿಗೆ ಮಹತ್ವದ ಹೆಜ್ಜೆ ಇಡಲಾಗಿದ್ದು, ಚೆರುವತ್ತೂರಿನಲ್ಲಿ ಸರಕಾರಿ ಎಂಜಿನಿಯರಿಂಗ್‌ ಕಾಲೇಜಿಗೆ ಆಡಳಿತಾನುಮತಿ ದೊರೆತಿದೆ. 2025-26ರ ಬಜೆಟ್‌ನಲ್ಲಿ ಘೋಷಿಸಲಾಗಿದ್ದ ಈ ಕಾಲೇಜು, 3.60 ಕೋಟಿ ರೂ.

22 Jan 2026 8:37 am
ಅಲೆಲೆಲೆ....ವೀಳ್ಯದೆಲೆಗೆ ಬಂಗಾರದ ಬೆಲೆ; ಬೆಳೆಗಾರರು ಫುಲ್ ಖುಷ್

ಬಂಗಾರಪೇಟೆಯಲ್ಲಿ ವಿಳ್ಯದೆಲೆ ಬೆಲೆ ಗಗನಕ್ಕೇರಿದ್ದು, ಒಂದು ಕಟ್ಟು 150-200 ರೂ.ಗೆ ಮಾರಾಟವಾಗುತ್ತಿದೆ. ಡಿಸೆಂಬರ್ ನಂತರ ಬಳ್ಳಿ ಇಳಿಕೆ ಮತ್ತು ಅಧಿಕ ಮಂಜು ಬೀಳುತ್ತಿರುವ ಕಾರಣ ಇಳುವರಿ ಕಡಿಮೆಯಾಗಿ ಬೆಲೆ ಏರಿಕೆಗೆ ಕಾರಣವಾಗಿದೆ. ಇ

22 Jan 2026 8:01 am
ಜ.30ರಿಂದ 17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ; ಯಾವ್ಯಾವ ದೇಶದ, ಎಷ್ಟು ಸಿನಿಮಾ ಪ್ರದರ್ಶನ ಇರಲಿದೆ?

ಜ. 30 ರಿಂದ ಬೆಂಗಳೂರಿನಲ್ಲಿ 17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಆರಂಭವಾಗಲಿದೆ. ಈ ಬಾರಿ ಮಹಿಳಾ ಪ್ರಧಾನ ಚಿತ್ರಗಳಿಗೆ ವಿಶೇಷ ಆದ್ಯತೆ ನೀಡಲಾಗುತ್ತಿದೆ. ಸ್ತ್ರೀ ಎಂದರೆ ಅಷ್ಟೇ ಸಾಕೆ ಎನ್ನುವು ಕಾನ್ಸೆಪ್ಟ್‌ ಮೇಲ

22 Jan 2026 7:47 am
ಬೆಂಗಳೂರಿನ ವಿಧಾನಸೌಧ ಸುತ್ತಮುತ್ತ ಅಂಬಾರಿ ಡಬಲ್‌ ಡೆಕ್ಕರ್‌ ಬಸ್‌ ಸೇವೆ; ಶುಲ್ಕವೆಷ್ಟು, ಬುಕ್ಕಿಂಗ್‌ ಮಾಡೋದು ಹೇಗೆ?

ಬೆಂಗಳೂರಿನಲ್ಲಿ ಲಂಡನ್ ಮಾದರಿಯ ಅಂಬಾರಿ ಡಬಲ್ ಡೆಕ್ಕರ್ ಬಸ್ ಸೇವೆಗೆ ಸಚಿವ ಎಚ್.ಕೆ.ಪಾಟೀಲ್ ಚಾಲನೆ ನೀಡಿದ್ದಾರೆ. ಪ್ರವಾಸೋದ್ಯಮ ಅಭಿವೃದ್ಧಿ ನಿಗಮವು ನಗರದ ಪ್ರಮುಖ ಸ್ಥಳಗಳನ್ನು ವೀಕ್ಷಿಸಲು 3 ಬಸ್‌ಗಳನ್ನು ಪರಿಚಯಿಸಿದೆ. 180 ರ

22 Jan 2026 6:03 am
ಕೊಡಗಿಗೆ ರೈಲು ಚರ್ಚೆ ಮುನ್ನೆಲೆಗೆ: ಮೈಸೂರು-ಕುಶಾಲನಗರ ರೈಲು ಯೋಜನೆ ರದ್ದಾಗಿದ್ದಕ್ಕೆ ಅಸಮಾಧಾನ

ಮೈಸೂರು-ಕುಶಾಲನಗರ ರೈಲು ಮಾರ್ಗ ಯೋಜನೆಯನ್ನು ರೈಲ್ವೆ ಇಲಾಖೆ ಕೈಬಿಟ್ಟಿದೆ. ಇದರಿಂದ ಕೊಡಗಿಗೆ ರೈಲು ಬರುವ ನಿರೀಕ್ಷೆ ಹುಸಿಯಾಗಿದೆ. ಪರಿಸರ ಹಾನಿ ಹಾಗೂ ಲಾಭದಾಯಕವಲ್ಲ ಎಂಬ ಕಾರಣಕ್ಕೆ ಯೋಜನೆ ಸ್ಥಗಿತಗೊಂಡಿದ್ದು, ಜಿಲ್ಲೆಯಲ್ಲ

22 Jan 2026 5:41 am
ಬೆಂಗಳೂರಿನ ಈ ಏರಿಯಾದಲ್ಲಿ 2BHK ಮನೆ ಬಾಡಿಗೆ 70 ಸಾವಿರ ರೂ.! ಎಷ್ಟು ದುಬಾರಿಯಾಯ್ತು ನೋಡಿ ರಾಜಧಾನಿಯ ಜೀವನ

ಬೆಂಗಳೂರಿನಲ್ಲಿ ಮನೆ ಬಾಡಿಗೆ ಗಗನಕ್ಕೇರಿದ್ದು, 70,000 ರೂ.ಗೆ 2BHK ಕೇಳುತ್ತಿರುವುದು ಸಾಫ್ಟ್‌ವೇರ್ ಇಂಜಿನಿಯರ್ ಒಬ್ಬರ ಅಸಮಾಧಾನಕ್ಕೆ ಕಾರಣವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಇದು ದೊಡ್ಡ ಚರ್ಚೆಗೆ ಎಡೆಮಾಡಿಕೊಟ್ಟಿದ್ದು, ಅನೇಕರ

22 Jan 2026 1:52 am
ವೆನೆಜುವೆಲಾ ಅಧ್ಯಕ್ಷರನ್ನು ಸೆರೆ ಹಿಡಿಯುವಾಗ ಬಳಸಿದ್ದ ಹೊಚ್ಚ ಹೊಸ ಅಸ್ತ್ರದ ಬಗ್ಗೆ ಕಡೆಗೂ ಬಾಯಿಬಿಟ್ಟ ಟ್ರಂಪ್

ಅಮೆರಿಕಾದ ಸೇನೆ ವೆನೆಜುವೆಲಾ ಅಧ್ಯಕ್ಷ ನಿಕೋಲಸ್ ಮದುರೊ ಅವರನ್ನು ಸೆರೆಹಿಡಿಯಲು 'ರಹಸ್ಯ ಸೋನಿಕ್' ಆಯುಧ ಬಳಸಿದೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಒಪ್ಪಿಕೊಂಡಿದ್ದಾರೆ. ಈ ಆಯುಧವು ಶತ್ರುಗಳನ್ನು ದಿಕ್ಕುತಪ್ಪಿಸಿ ನಿಷ್ಕ್

22 Jan 2026 1:10 am
ತೆಲಂಗಾಣದಲ್ಲಿ ಬೀದಿ ನಾಯಿ ಕೊಲ್ಲೋದು ಫ್ಯಾಷನ್ ಆಗಿದ್ಯಾ? ಆ ಎರಡು ಜಿಲ್ಲೆ ನಂತರ ರಂಗಾರೆಡ್ಡಿ ಜಿಲ್ಲೆಯಲ್ಲೂ ಶ್ವಾನಗಳ ಮಾರಣಹೋಮ

ಯಾದ್ರಿ ಜಿಲ್ಲೆಯ ಯಾಚಾರಂ ಗ್ರಾಮದ ಬಳಿ ಸುಮಾರು 50 ಬೀದಿ ನಾಯಿಗಳನ್ನು ವಿಷಪೂರಿತವಾಗಿ ಹತ್ಯೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಈ ಸಂಬಂಧ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಕಾರ್ಯದರ್ಶಿ ಮತ್ತು ವಾರ್ಡ್ ಸದಸ್ಯರ ವಿರುದ್ಧ ಪ್ರಕರ

21 Jan 2026 11:58 pm
ಕಪಾಲಭಾತಿ ಪ್ರಾಣಾಯಾಮ

ಕಪಾಲಭಾತಿ ಪ್ರಾಣಾಯಾಮ

21 Jan 2026 11:33 pm
ದಾವೋಸ್‌ನಲ್ಲಿ ಗ್ರೀನ್‌ಲ್ಯಾಂಡ್‌ಗೆ ಹಕ್ಕು ಮಂಡಿಸಿದ ಡೊನಾಲ್ಡ್‌ ಟ್ರಂಪ್;‌ ಇಲ್ಲ ಅಂದವರನ್ನು ನೆನಪಿಟ್ಟುಕೊಳ್ಳುವುದಾಗಿ ಬೆದರಿಕೆ!

ಸದಾಶಿವನಿಗೆ ಅದೇ ಜ್ಞಾನ ಎಂಬಂತೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ದಾವೋಸ್‌ ವಿಶ್ವ ಆರ್ಥಿಕ ವೇದಿಕೆ ಶೃಂಗಸಭೆಯ ತಮ್ಮ ಭಾಷಣದಲ್ಲೂ ಗ್ರೀನ್‌ಲ್ಯಾಂಡ್‌ನ ಭಜನೆ ಮಾಡಿದ್ದಾರೆ. ಗ್ರೀನ್‌ಲ್ಯಾಂಡ್‌ ಅಮೆರಿಕಕ್ಕೆ ಸೇ

21 Jan 2026 10:50 pm
AI ಲೋಕದ ದಿಗ್ಗಜನಾಗಿದ್ದರೂ ನೆಲಕಚ್ಚಿದ ChatGPT? ಮುಳುವಾಯಿತೇ ಗೂಗಲ್ ಜೆಮಿನಿ ಜನಪ್ರಿಯತೆ?

ಹೂಡಿಕೆದಾರ ಜಾರ್ಜ್ ನೋಬಲ್ ಅವರು ಓಪನ್ ಎಐ ಸಂಸ್ಥೆಯು 'ನೇರ ಪ್ರಸಾರದಲ್ಲೇ ಕುಸಿಯುತ್ತಿದೆ' ಎಂದು ಎಚ್ಚರಿಸಿದ್ದಾರೆ. ಸ್ಪರ್ಧೆ, ಆರ್ಥಿಕ ಸಂಕಷ್ಟ, ಸಿಬ್ಬಂದಿ ವಲಸೆ ಮತ್ತು ಎಲಾನ್ ಮಸ್ಕ್ ದಾವೆಯಂತಹ ಸಮಸ್ಯೆಗಳು ಸಂಸ್ಥೆಯ ಭವಿಷ್

21 Jan 2026 10:13 pm
`ಭಾರತದಲ್ಲಿ ಆಡಿ, ಇಲ್ಲ ಹೊರಹೋಗಲು ರೆಡಿಯಾಗಿ': ಕಿರಿಕ್ ಬಾಂಗ್ಲಾಗೆ ಈಗ ಐಸಿಸಿಯಿಂದ 24 ಗಂಟೆಯ ಅಂತಿಮ ಗಡುವು!

ಭಾರತದಲ್ಲಿ ಟಿ20 ವಿಶ್ವಕಪ್ ಪಂದ್ಯಗಳನ್ನು ಆಡುವುದಿಲ್ಲ ಎಂದು ಪಟ್ಟು ಹಿಡಿದಿರುವ ಬಾಂಗ್ಲಾದೇಶಕ್ಕೆ ಇದೀಗ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ(ICC) ಸರಿಯಾಗಿಯೇ ಬಿಸಿ ಮುಟ್ಟಿಸಿದೆ. ಯಾವುದೇ ಕಾರಣಕ್ಕೂ ನಿಮ್ಮ ಪಂದ್ಯಗಳನ್ನು ಭಾ

21 Jan 2026 9:55 pm
ಶಿವಮೊಗ್ಗದಲ್ಲಿ ಸಿಕ್ಕ ಮಾಸ್ತಿಕಲ್ಲು ವಿಜಯನಗರ ಕಾಲದ್ದು - ಗಂಡನ ಶವದೊಂದಿಗೆ ಚಿತೆಯಲ್ಲಿ ಬೆಂದ ಆ ಮೂವರು ಮಹಾಸತಿಯರು ಯಾರು?

ಹೊಸನಗರ ತಾಲೂಕಿನ ಹರತಾಳು ಗ್ರಾಮದಲ್ಲಿ ಅಪರೂಪದ ಗರುಡ ಶಿಲ್ಪ ಹೊಂದಿರುವ ವಿಜಯನಗರ ಕಾಲದ ಮಾಸ್ತಿಕಲ್ಲು ಪತ್ತೆಯಾಗಿದೆ. ಬೊಮ್ಮದೇವಗೌಡ ಎಂಬುವರ ಪತ್ನಿಯರು ಸಹಗಮನ ಮಾಡಿದ ಘಟನೆಯನ್ನು ತಿಳಿಸುವ ಈ ಶಿಲ್ಪ, ವೈಷ್ಣವ ಧರ್ಮಕ್ಕೆ ಸೇ

21 Jan 2026 9:17 pm
IND Vs NZ- ನಾಗ್ಪುರದಲ್ಲಿ ಕಿವೀಸ್ ವಿರುದ್ಧ ಗುಡುಗಿದ ಅಭಿಷೇಕ್ ಶರ್ಮಾ, ಸಿಕ್ಕ ಅವಕಾಶದಲ್ಲೇ ರಿಂಕು ಸಿಂಗ್ ಮಿಂಚು!

India Vs New Zealand 1st T20i Match- ನಾಗ್ಪುರದಲ್ಲಿ ನಡೆದ ಮೊದಲ ಟಿ20 ಪಂದ್ಯದಲ್ಲಿ ಭಾರತ ತಂಡ 238 ರನ್ ಗಳಿಸಿದೆ. ಸೂರ್ಯಕುಮಾರ್ ಯಾದವ್ ಮತ್ತು ಅಭಿಷೇಕ್ ಶರ್ಮಾ ಅವರು 99 ರನ್ ಗಳ ಜೊತೆಯಾಟವಾಡಿ ತಂಡವನ್ನು ಆರಂಭಿಕ ಕುಸಿತದಿಂದ ಪಾರು ಮಾಡಿದರು. ಆರಂಭಿಕ

21 Jan 2026 8:59 pm
ರಾಜ್ಯಪಾಲರನ್ನು ಭೇಟಿ ಮಾಡಿದ ಎಚ್‌ಕೆ ಪಾಟೀಲ್‌; ಭಾಷಣದಲ್ಲಿ ಗೆಹ್ಲೋಟ್‌ ಉಲ್ಲೇಖಿಸಲು ಬಯಸದ 11ನೇ ಪ್ಯಾರಾದಲ್ಲೇನಿದೆ?

ವಿಧಾನಮಂಡಳ ಜಂಟಿ ಅಧಿವೇಶನವನ್ನುದ್ದೇಶಿಸಿ ತಾವು ಮಾಡಬೇಕಾದ ಭಾಷಣದ ಕೆಲವು ಅಂಶಗಳ ಬಗ್ಗೆ, ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌ ತಕರಾರು ತೆಗೆದಿದ್ದಾರೆ. ಈ ಹಿನ್ನೆಲೆಯಲ್ಲಿ ಸಚಿವ ಎಚ್‌ಕೆ ಪಾಟೀಲ್‌ ಅವರು ಇಂದು (ಜ.20-ಬುಧವಾರ

21 Jan 2026 8:28 pm
ಹಿಂದೂ ಧ್ವಜ ಹಾರಿಸಿದ ಉಡುಪಿ ಜಿಲ್ಲಾಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಿ; ಸಿಎಂ ಸಿದ್ದರಾಮಯ್ಯಗೆ ಪತ್ರ ಬರೆದ ಕಾಂಗ್ರೆಸ್‌

ಉಡುಪಿ ಪರ್ಯಾಯ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಸ್ವರೂಪ ಅವರು ಆರ್.ಎಸ್.ಎಸ್. ಧ್ವಜವನ್ನು ಸಾರ್ವಜನಿಕವಾಗಿ ಪ್ರದರ್ಶಿಸಿದ್ದಕ್ಕೆ ಕಾನೂನು ಕ್ರಮಕ್ಕೆ ಆಗ್ರಹಿಸಿ ಕಾಂಗ್ರೆಸ್ ಜಿಲ್ಲಾ ಘಟಕ ಮುಖ್ಯಮಂತ್ರಿ ಸಿದ್ದರಾಮಯ್ಯನವರ

21 Jan 2026 8:02 pm
ಗೋವಾದಲ್ಲಿ ವರ್ಲ್ಡ್ ಲೆಜೆಂಡ್ಸ್ ಪ್ರೊ ಟಿ20 ಲೀಗ್; ಯಾವ ತಂಡದಲ್ಲಿ ಯಾರು? ಕನ್ನಡಿಗರು ಯಾರ್ಯಾರು? ಹೀಗಿದೆ ವೇಳಾಪಟ್ಟಿ

Legends Cricket Festival In Goa- ಹಿರಿಯರ ಕ್ರಿಕೆಟ್ ಹಬ್ಬಕ್ಕೆ ಇದೀಗ ಕಡಲ ಕಿನಾರೆಯ ಸ್ವರ್ಗ ಗೋವಾ ಸಿದ್ಧವಾಗಿದೆ. ಜನವರಿ 26ರಿಂದ ಫೆಬ್ರವರಿ 4ರವರೆಗೆ ಇಲ್ಲಿ ವಿಶ್ವ ಲೆಜೆಂಡ್ಸ್ ಪ್ರೊ ಟಿ20 ಲೀಗ್ 2026 ನಡೆಯಲಿದ್ದು ಆರು ತಂಡಗಳು ಆಡಲಿವೆ. ಇದರಲ್ಲಿ ವಿ

21 Jan 2026 7:58 pm
ಜೆಡಿಎಸ್ ಪಕ್ಷಕ್ಕೆ 25 ವರ್ಷ - ಇದೇ 24ರಂದು ಹಾಸನದಲ್ಲಿ ಬೆಳ್ಳಿಹಬ್ಬ

ಹಾಸನದಲ್ಲಿ ಜೆಡಿಎಸ್ ಬೆಳ್ಳಿಹಬ್ಬದ ಅಂಗವಾಗಿ ಐತಿಹಾಸಿಕ ಸಮಾವೇಶ ಆಯೋಜಿಸಲಾಗಿದೆ. ಮುಂದಿನ ಚುನಾವಣೆಗಳಿಗೆ ಸಿದ್ಧತೆ ನಡೆಸುವ ಸಂದೇಶವನ್ನು ರಾಜ್ಯದ ಜನರಿಗೆ ತಲುಪಿಸುವ ಗುರಿ ಹೊಂದಲಾಗಿದೆ. ಎಚ್.ಡಿ. ದೇವೇಗೌಡರ ಮಾರ್ಗದರ್ಶನದ

21 Jan 2026 7:36 pm
ದಾವೋಸ್: ರಾಜ್ಯದಲ್ಲಿ ಡೇಟಾ ಕೇಂದ್ರ ಸ್ಥಾಪನೆಗೆ ಸಿಫಿ, ಭಾರತಿ ಒಲವು; ಎಂ ಬಿ ಪಾಟೀಲ್‌ ಮಾಹಿತಿ

ದಾವೋಸ್‌ನಲ್ಲಿ ನಡೆಯುತ್ತಿರುವ ವಿಶ್ವ ಆರ್ಥಿಕ ವೇದಿಕೆ ಸಮ್ಮೇಳನದಲ್ಲಿ ಭಾಗವಹಿಸಿರುವ ರಾಜ್ಯದ ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂಬಿ ಪಾಟೀಲ್‌, ಸಿಫಿ ಟೆಕ್ನಾಲಜೀಸ್‌ ಮತ್ತು ಭಾರ್ತಿ ಎಂಟರ್ಪ್ರೈಸಸ್ ಜೊತೆ ಮಹತ್ವದ ಒ

21 Jan 2026 7:12 pm
Food and health : ವೈಟ್‌ ರೈಸ್‌, ಮೈದಾಗಿಂತ ಕುಚ್ಚಲಕ್ಕಿ, ಜೋಳ, ರಾಗಿ ಯಾಕೆ ಶ್ರೇಷ್ಠ? Dr N Someshwara

Food and health : ವೈಟ್‌ ರೈಸ್‌, ಮೈದಾಗಿಂತ ಕುಚ್ಚಲಕ್ಕಿ, ಜೋಳ, ರಾಗಿ ಯಾಕೆ ಶ್ರೇಷ್ಠ? Dr N Someshwara

21 Jan 2026 7:08 pm
ತಿಂಗಳಾಂತ್ಯದಲ್ಲಿ ರಾಗಿ ಖರೀದಿ ಆರಂಭ - 2,88.284 ಕ್ವಿಂಟಾಲ್‌ ಖರೀದಿಗೆ ನಿರ್ಧಾರ - ಕ್ವಿಂಟಾಲ್ ಗೆ ಬೆಲೆ ಎಷ್ಟು?

ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ರಾಗಿ ಮತ್ತು ಭತ್ತ ಖರೀದಿಸಲು ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಲು ಜಿಲ್ಲಾಧಿಕಾರಿ ಯಶವಂತ್‌ ವಿ.ಗುರುಕರ್‌ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. 12,265 ರೈತರು ರಾಗಿ ಖರೀದಿಗೆ ನ

21 Jan 2026 7:07 pm
2026ರ ಗಣರಾಜ್ಯೋತ್ಸವ ದೆಹಲಿ ಪರೇಡ್ ನಲ್ಲಿ ಪ್ರದರ್ಶನಗೊಳ್ಳರುವ ಕರ್ನಾಟಕದ ಸ್ತಬ್ದಚಿತ್ರದ ಟಾಪಿಕ್ ಯಾವುದು ಗೊತ್ತಾ?

ಈ ಬಾರಿ ದೆಹಲಿಯ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಕರ್ನಾಟಕದ ಸ್ತಬ್ಧಚಿತ್ರ ಪ್ರದರ್ಶನಗೊಳ್ಳಲಿದೆ. 'ಮಿಲೆಟ್ಸ್ ಟು ಮೈಕ್ರೋಚಿಪ್' ಎಂಬ ಪರಿಕಲ್ಪನೆಯಲ್ಲಿ ರಾಜ್ಯದ ಕೃಷಿ ಉತ್ಪನ್ನಗಳು ಮತ್ತು ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಬೆಳ

21 Jan 2026 6:59 pm
ಶೀಘ್ರವೇ ಕರ್ನಾಟಕದಲ್ಲಿ SIR - ನಿಮ್ಮ ಏರಿಯಾದ ಬೂತ್ ಅಧಿಕಾರಿಗೆ ಮ್ಯಾಪಿಂಗ್ ಗಾಗಿ ಈ ದಾಖಲೆಗಳನ್ನು ಈಗಲೇ ನೀಡಿ

ಕರ್ನಾಟಕ ರಾಜ್ಯದಲ್ಲಿ ಭಾರತ ಚುನಾವಣಾ ಆಯೋಗದಿಂದ ವಿಶೇಷ ಸಮಗ್ರ ಪರಿಷ್ಕರಣೆ ಶೀಘ್ರದಲ್ಲೇ ನಿರೀಕ್ಷಿಸಲಾಗಿದೆ. ಇದರ ಪೂರ್ವಭಾವಿಯಾಗಿ, 2002ರ ಮತದಾರರ ಪಟ್ಟಿಯನ್ನು 2025ರ ಪಟ್ಟಿಗೆ ಜೋಡಣೆ ಮಾಡುವ ಮ್ಯಾಪಿಂಗ್‌ ಕಾರ್ಯ ಪ್ರಗತಿಯಲ್ಲ

21 Jan 2026 6:31 pm
ಆಡಳಿತ ಯಂತ್ರ ಕುಸಿದಿದೆ, ಸದನದಲ್ಲಿ ತುರ್ತು ಚರ್ಚೆಗೆ ಅವಕಾಶ ಕೋರಿ ಸಭಾಪತಿಗೆ ಬಿಜೆಪಿ ಪತ್ರ!

ನಾಳೆಯಿಂದ ಆರಂಭವಾಗಲಿರುವ ವಿಧಾನ ಮಂಡಲ ಜಂಟಿ ಅಧಿವೇಶನ ಆರಂಭವಾಗಲಿದೆ. ಈ ಹಿನ್ನೆಲೆಯಲ್ಲಿ ಸರ್ಕಾರವನ್ನು ಕಟ್ಟಿಹಾಕಲು ಪ್ರತಿಪಕ್ಷ ಬಿಜೆಪಿ ರಣತಂತ್ರಗಳನ್ನು ರೂಪಿಸುತ್ತಿದ್ದು, ಅದರ ಭಾಗವಾಗಿ ರಾಜ್ಯದಲ್ಲಿ ಆಡಳಿತ ಯಂತ್ರ ಕ

21 Jan 2026 6:31 pm
ತನ್ನೊಡಲಿನ ಗ್ರೀನ್ ಲ್ಯಾಂಡ್ ಕಸಿಯಲು ಬಂದ ಟ್ರಂಪ್ ಗೆ ಡೆನ್ಮಾರ್ಕ್ ಸೆಡ್ಡು! ಕ್ಯಾಲಿಫೋರ್ನಿಯಾ ಕಬಳಿಸಲು ಪ್ಲ್ಯಾನ್

ಅಮೆರಿಕ ಅಧ್ಯಕ್ಷ ಟ್ರಂಪ್ ಅವರ ಗ್ರೀನ್‌ಲ್ಯಾಂಡ್, ಕೆನಡಾ, ವೆನೆಜುವೆಲಾ ಸೇರ್ಪಡೆ ಭೂಪಟಕ್ಕೆ ಪ್ರತಿಕ್ರಿಯೆಯಾಗಿ ಡೆನ್ಮಾರ್ಕ್ 'ಲೆಟ್ಸ್ ಬೈ ಕ್ಯಾಲಿಫೋರ್ನಿಯಾ ಫ್ರಮ್ ಟ್ರಂಪ್' ಎಂಬ ಆನ್‌ಲೈನ್ ಅಭಿಯಾನ ಆರಂಭಿಸಿದೆ. 2.8 ಲಕ್ಷಕ್ಕ

21 Jan 2026 6:13 pm
26-26 ಗಣರಾಜ್ಯೋತ್ಸವ ದಿನ ಖಲಿಸ್ತಾನ್‌ ಉಗ್ರರ ನೆರವಿನೊಂದಿಗೆ ಭಯೋತ್ಪಾದಕ ದಾಳಿಗೆ ಪಾಕ್‌ ಸ್ಕೆಚ್;‌ ಹೈಅಲರ್ಟ್‌ ಘೋಷಣೆ !

ಭಾರತದ ಮೇಲೆ ದಾಳಿಗಳನ್ನು ಹೆಚ್ಚಿಸಲು ನಿರ್ಧರಿಸಿರುವ ಜೈಶ್‌-ಎ-ಮೊಹಮ್ಮದ್‌ ಉಗ್ರ ಸಂಘಟನೆ, ಇದೀಗ ಪಂಜಾಬ್‌ನಲ್ಲಿರುವ ಖಲಿಸ್ತಾನ್‌ ಪರ ಗ್ಯಾಂಗ್‌ಸ್ಟರ್‌ಗಳನ್ನು ತನ್ನತ್ತ ಸೆಳೆದುಕೊಂಡಿದ್ದು, ಐಎಸೈ ನೆರವಿನಿಂದ ಮುಂಬರುವ ಜ.

21 Jan 2026 5:58 pm
ಓಟ್ಸ್‌ನಿಂದ ಏನೆಲ್ಲಾ ತಯಾರಿಸಬಹುದು

ಓಟ್ಸ್‌ನಿಂದ ಏನೆಲ್ಲಾ ತಯಾರಿಸಬಹುದು

21 Jan 2026 5:30 pm
Explained: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್‌ ನಬಿನ್‌ಗೆ ರಾಜ್ಯಸಭಾ ಸ್ಥಾನ ಏಕಿಲ್ಲ? ಸಿಹಿ ತಿನ್ನಿಸಿ ಸಹಿ ಮಾಡಿಸಿಕೊಂಡರಾ ನರೇಂದ್ರ ಮೋದಿ?

ಬಿಜೆಪಿಯ ಅತ್ಯಂತ ಕಿರಿಯ ರಾಷ್ಟ್ರೀಯ ಅಧ್ಯಕ್ಷ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ನಿತಿನ್‌ ನಬಿನ್‌, ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿರುವ ಪಕ್ಷದ ಕಚೇರಿಯಲ್ಲಿ ಅಧಿಕೃತವಾಗಿ ಕಾರ್ಯಾರಂಭ ಮಾಡಿದ್ದಾರೆ. ನಿಕಟಪೂರ್ವ ಅಧ್ಯ

21 Jan 2026 4:50 pm
ಕಳ್ಳನಿಗೆ ಸುಳ್ಳ ಸಾಕ್ಷಿ!: ಭಾರತದಲ್ಲಿ ಆಡೊಲ್ಲ ಎಂದ ಬಾಂಗ್ಲಾ ಬೆನ್ನಿಗೆ ನಿಂತ ಪಾಕ್; ಉಳಿದವರ ಎತ್ತಿ ಕಟ್ಟುವ ಹುನ್ನಾರ

PCB Supports BCB- ಭಾರತದಲ್ಲಿ ಟಿ20 ವಿಶ್ವಕಪ್ ಪಂದ್ಯಗಳನ್ನು ಆಡಲು ನಿರಾಕರಿಸಿರುವ ಬಾಂಗ್ಲಾದೇಶದ ಪರವಾಗಿ ಇದೀಗ ಪಾಕಿಸ್ತಾನ ಕ್ರಿಕೆಟ್ ಮಂಡಳಿ ನಿಂತಿದೆ. ಮಾತ್ರವಲ್ಲದೆ ಈ ವಿಚಾರವಾಗಿ ಐಸಿಸಿಯ ಉಳಿದ ರಾಷ್ಟ್ರಗಳನ್ನು ಭಾರತದ ವಿರುದ್ಧ

21 Jan 2026 4:48 pm
ಕರ್ನಾಟಕದ ರಾಜಕೀಯ ಸ್ಥಿತಿಗೆ ಕೈ ಮುಗಿದು ಸುಮ್ಮನಾದ ಹೈಕಮಾಂಡ್! ಮಲ್ಲಿಕಾರ್ಜುನ ಖರ್ಗೆ ನಿರಂತರ ಮೌನದ ಅರ್ಥನೇನು?

ರಾಜ್ಯ ಕಾಂಗ್ರೆಸ್‌ನಲ್ಲಿ ನಾಯಕತ್ವ ಬಿಕ್ಕಟ್ಟು ತೀವ್ರಗೊಂಡಿದ್ದು, ಹೈಕಮಾಂಡ್ ಮೌನ ಮುಂದುವರೆಸಿದೆ. ಮುಖ್ಯಮಂತ್ರಿ ಸ್ಥಾನಕ್ಕಾಗಿ ಸಿದ್ದರಾಮಯ್ಯ ಬಣದ ದಾಳಗಳು ಯಶಸ್ವಿಯಾಗುತ್ತಿದ್ದು, ಡಿಕೆ ಶಿವಕುಮಾರ್ ಬಣದ ಪ್ರಯತ್ನಗಳು

21 Jan 2026 4:08 pm
ನಾನು ಆ ಅರ್ಥದಲ್ಲಿ ಹೇಳಿಲ್ಲ..: ʼಜೈಹೋʼ ಹಾಡು ರೆಹಮಾನ್‌ ಸಂಯೋಜಿಸಿಲ್ಲ ಎಂಬ ಹಳೇ ವಿಡಿಯೋ ವೈರಲ್‌ಗೆ RGV ಸ್ಪಷ್ಟನೆ, ಈ ವಿಡಿಯೋದಲ್ಲೇನಿದೆ?

ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ಬಾಲಿವುಡ್‌ನಲ್ಲಿ ಅವಕಾಶಗಳು ಕಡಿಮೆಯಾಗಲು ತಮ್ಮ ಧರ್ಮವೇ ಕಾರಣ ಎಂದು ಹೇಳಿಕೆ ನೀಡಿದ ಬೆನ್ನಲ್ಲೇ, ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರ ಹಳೆಯ ಸಂದರ್ಶನವೊಂದು ವೈರಲ್ ಆಗಿದ್ದು,ಇದರಲ್ಲಿ 'ಜೈ

21 Jan 2026 4:05 pm
ಡಾ.ಶಿವಕುಮಾರ ಸ್ವಾಮೀಜಿಯವರ ಪ್ರಸ್ತುತತೆ ಮತ್ತಷ್ಟು ಗಟ್ಟಿಯಾಗಿದೆ: ಉಪರಾಷ್ಟ್ರಪತಿ ರಾಧಾಕೃಷ್ಣನ್‌

ಸಿದ್ಧಗಂಗಾ ಮಠದಲ್ಲಿ ಲಿಂಗೈಕ್ಯ ಡಾ. ಶ್ರೀ ಶಿವಕುಮಾರ ಸ್ವಾಮೀಜಿಯವರ 7ನೇ ವರ್ಷದ ಪುಣ್ಯ ಸಂಸ್ಮರಣೋತ್ಸವವನ್ನು ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಉದ್ಘಾಟಿಸಿದರು. ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅಧ್ಯಕ್ಷತೆ ವಹಿಸಿ

21 Jan 2026 3:52 pm
ಇರಾನ್‌ ನನ್ನ ಹತ್ಯೆ ಮಾಡಿದರೆ ಅಮೆರಿಕ ಭೂಮಿಯ ಮೇಲೆ ಆ ದೇಶದ ಅಸ್ತಿತ್ವದ ಕುರುಹು ಇಲ್ಲದಂತೆ ಮಾಡುತ್ತದೆ; ಟ್ರಂಪ್‌ ಎಚ್ಚರಿಕೆ!

ಇರಾನ್‌ನಲ್ಲಿ ನಡೆಯುತ್ತಿರುವ ಖಮೇನಿ ಆಡಳಿತ ವಿರೋಧಿ ಪ್ರತಿಭಟನೆಗಳು ಅಂತ್ಯಗೊಂಡಿದ್ದರೂ, ಇರಾನ್‌ ಮತ್ತು ಅಮೆರಿಕದ ನಡುವಿನ ವಾಕ್ಸಮರ ಇನ್ನೂ ಅಂತ್ಯಗೊಂಡಿಲ್ಲ. ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರಿಗೆ ಕೊಲೆ ಬೆದರಿ

21 Jan 2026 3:33 pm
ಬಜೆಟ್ 2026: ನಾಲ್ಕು ರಾಜ್ಯಗಳ ಚುನಾವಣೆ ಮೇಲೆ ಹಣಕಾಸು ಸಚಿವರ ಕಣ್ಣು; ತಮಿಳುನಾಡು, ಪಶ್ಚಿಮ ಬಂಗಾಳಕ್ಕೆ ಈ ಬಾರಿ ಬಂಪರ್‌?

ಕೇಂದ್ರ ಬಜೆಟ್ ಕೇವಲ ಹಣದ ಲೆಕ್ಕಾಚಾರವಲ್ಲ, ಅದು ದೇಶದ ಭವಿಷ್ಯದ ರೂಪುರೇಷೆ. ಫೆಬ್ರುವರಿ 1ರಂದು ಪ್ರಸ್ತುತವಾಗಲಿರುವ ಈ ಬಜೆಟ್, ಪ್ರತಿಯೊಬ್ಬರ ನಿರೀಕ್ಷೆಗಳನ್ನು ಹೊತ್ತಿದೆ. ವಿಶೇಷವಾಗಿ ಅಸ್ಸಾಂ, ಕೇರಳ, ತಮಿಳುನಾಡು, ಪಶ್ಚಿಮ ಬ

21 Jan 2026 3:09 pm
ICC Rankings-ವಿರಾಟ್ ಕೊಹ್ಲಿಯನ್ನು ಹಿಂದಿಕ್ಕಿ ನಂಬರ್ 1 ಆದ ಡೆರಿಲ್ ಮಿಚೆಲ್! ಮಹತ್ವದ ಸ್ಥಾನ ಹಿಡಿದ ಕೆಎಲ್ ರಾಹುಲ್

ನ್ಯೂಜಿಲೆಂಡ್ ವಿರುದ್ಧ ಏಕದಿನ ಸರಣಿಯಲ್ಲಿ ಅತ್ಯುತ್ತಮ ಪ್ರದರ್ಶನದ ಹೊರತಾಗಿಯೂ ಭಾರತದ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಅವರು ಐಸಿಸಿ ಏಕದಿನ ರ‍್ಯಾಂಕಿಂಗ್ ಪಟ್ಟಿಯಲ್ಲಿ ತಮ್ಮ ಅಗ್ರಸ್ಥಾನವನ್ನು ಕಳೆದುಕೊಂಡಿದ

21 Jan 2026 3:00 pm
ಶಬರಿಮಲೆಯಲ್ಲಿ ಫೆ‌‌.13ರಿಂದ ಕುಂಭ ಮಾಸದ ಪೂಜೆ; ಆನ್‌ಲೈನ್‌ ಬುಕ್ಕಿಂಗ್ ಆರಂಭ

ಶಬರಿಮಲೆ ಅಯ್ಯಪ್ಪ ಸ್ವಾಮಿಯ ಮಂಡಲ ಮಕರಜ್ಯೋತಿ ಮಹೋತ್ಸವವು ಜ.20ರಂದು ಸಂಪನ್ನಗೊಂಡಿತು. ದೇಗುಲವನ್ನು ಮುಚ್ಚಿ ಕೀಲಿಯನ್ನು ರಾಜಪ್ರತಿನಿಧಿಗೆ ಹಸ್ತಾಂತರಿಸಲಾಯಿತು. ಫೆ.13ರಿಂದ ಕುಂಭ ಮಾಸದ ವಿಶೇಷ ಪೂಜೆಗಳು ಆರಂಭವಾಗಲಿದ್ದು, ಭಕ

21 Jan 2026 3:00 pm
ಬಡೇ ಬಡೇ ದೇಶೋ ಮೇ ಬಡೀ ಬಾತ್‌ ಹೋತಿ ಹೈ 'ಸಿಮ್ರನ್'; R'Day ಪರೇಡ್‌ನಲ್ಲಿ CRPF ಪುರುಷ ತುಕಡಿಗೆ ಇವರೇ ಲೀಡ್‌ ವುಮನ್‌

ಭಾರತದ ನಾರಿಶಕ್ತಿಯ ಬಗ್ಗೆ ಇಡೀ ಜಗತ್ತು ಮೆಚ್ಚುಗೆಯ ಮಾತುಗಳನ್ನಾಡುತ್ತದೆ. ದೇಶದ ಎಲ್ಲಾ ಕ್ಷೇತ್ರಗಳಲ್ಲಿ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿರುವ ಆಧುನಿಕ ಮಹಿಳೆ, ರಕ್ಷಣಾ ಕ್ಷೇತ್ರದಲ್ಲೂ ಛಾಪು ಮೂಡಿಸಿದ್ದಾಳೆ. ಆಪರೇಷನ

21 Jan 2026 2:36 pm
ವಾರಾಂತ್ಯಕ್ಕೆ ಸತತ 4 ದಿನಗಳು ಬ್ಯಾಂಕ್‌ ಬಂದ್‌! ಯಾವೆಲ್ಲಾ ದಿನಾಂಕ ಸೇವೆಯಲ್ಲಿ ವ್ಯತ್ಯಯ? ಯಾಕೆ?

ಈ ವಾರಾಂತ್ಯದಲ್ಲಿ ಕರ್ನಾಟಕ ಸೇರಿದಂತೆ ದೇಶದಾದ್ಯಂತ ಬ್ಯಾಂಕುಗಳು ಸತತ ನಾಲ್ಕು ದಿನ ಮುಚ್ಚಿರುತ್ತವೆ. ಜನವರಿ 27 ರಂದು ಬ್ಯಾಂಕ್ ನೌಕರರು ವಾರಕ್ಕೆ 5 ದಿನ ಕೆಲಸಕ್ಕೆ ಒತ್ತಾಯಿಸಿ ಮುಷ್ಕರ ನಡೆಸಲಿದ್ದಾರೆ. ಇದರಿಂದ ಗ್ರಾಹಕ ಸೇವೆ

21 Jan 2026 2:28 pm
ಅಮೆರಿಕ ಉಪಾಧ್ಯಕ್ಷ ಜೆಡಿ ವ್ಯಾನ್ಸ್-ಉಷಾ ದಂಪತಿಗೆ 4ನೇ ಮಗು! ಸಾಮಾಜಿಕ ಜಾಲತಾಣದಲ್ಲಿ ಘೋಷಿಸಿದ ದಂಪತಿ

ನಾಲ್ಕನೇ ಮಗುವನ್ನು ಬರಮಾಡಿಕೊಳ್ಳಲು ಕುತೂಹಲದಿಂದ ಕಾಯುತ್ತಿದ್ದೇವೆ, ಉಷಾ ಗರ್ಭಿಣಿಯಾಗಿದ್ದು, ಜುಲೈ ಅಂತ್ಯದಲ್ಲಿ ಮಗುವಿನ ನಿರೀಕ್ಷೆಯಲ್ಲಿದ್ದೇವೆ ಎಂದು ದಂಪತಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದೇ ತಡ 13 ಸಾವಿರಕ

21 Jan 2026 2:20 pm
ಯುವಕರೇ ಎಚ್ಚರ; ಮಿಡ್‌ ನೈಟ್ ಹರಟೆಗೆ ಬರುವ ಕಾಲ್‌ ಗರ್ಲ್‌ ನಂಬಿದ್ರೆ, ಲಕ್ಷ ಲಕ್ಷ ಪಂಗನಾಮ ಗ್ಯಾರಂಟಿ

ಸಾಮಾಜಿಕ ಜಾಲತಾಣದಲ್ಲಿ ಇತ್ತೀಚೆಗೆ ಕಾಲ್‌ ಗರ್ಲ್‌ ಹೆಸರಲ್ಲಿ ಆಗುತ್ತಿರುವ ವಂಚನೆ ಪ್ರಕರಣಗಳು ಹೆಚ್ಚಾಗುತ್ತಿದೆ. ಸಂಗಾತಿಯಿಲ್ಲದ ಯುವಕರು ಸೇರಿದಂತೆ ವಿವಾಹಿತರು ಏಕಾಂಗಿತನ ನಿವಾರಿಸಿಕೊಳ್ಳಲು ಆ್ಯಪ್‌ಗಳ ಜಾಹೀರಾತುಗಳ

21 Jan 2026 1:59 pm
ಸದನ ಕದನಕ್ಕೆ ವೇದಿಕೆ ಸಿದ್ದ: ಸರ್ಕಾರದ ಬತ್ತಳಿಕೆಯ ಅಸ್ತ್ರಕ್ಕೆ ಬ್ರಹ್ಮಾಸ್ತ್ರ ಬಳಸಲು ವಿಪಕ್ಷ ಪ್ಲ್ಯಾನ್

ವಿಧಾನ ಮಂಡಲ ಜಂಟಿ ಅಧಿವೇಶನ ಗುರುವಾರದಿಂದ ಆರಂಭವಾಗಲಿದ್ದು, ಆಡಳಿತ-ವಿಪಕ್ಷಗಳ ನಡುವೆ ತೀವ್ರ ಜಟಾಪಟಿ ನಿರೀಕ್ಷಿಸಲಾಗಿದೆ. ಮನರೇಗಾ ರದ್ದು, ಭ್ರಷ್ಟಾಚಾರ, ಕಾನೂನು ಸುವ್ಯವಸ್ಥೆ, ಕೋಗಿಲು ಬಡಾವಣೆ ಮನೆ ಹಂಚಿಕೆ ವಿಚಾರಗಳನ್ನು

21 Jan 2026 1:53 pm
ಪ್ರಧಾನ ಮಂತ್ರಿ ಆವಾಸ್ ಯೋಜನೆ: ಜ.24ರಂದು ನಡೆಯಲಿದೆ 42,345 ಮನೆಗಳ ಬೃಹತ್ ಹಂಚಿಕೆ: ನಿಮ್ಮ ಜಿಲ್ಲೆಯ ಫಲಾನುಭವಿಗಳ ಪಟ್ಟಿ ಚೆಕ್ ಮಾಡುವುದು ಹೇಗೆ?

ಹುಬ್ಬಳ್ಳಿಯಲ್ಲಿ ಜನವರಿ 24, 2026 ರಂದು ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ನಿರ್ಮಾಣಗೊಂಡ 42,345 ಮನೆಗಳ ಉದ್ಘಾಟನೆಗೆ ಕರ್ನಾಟಕ ಸಜ್ಜಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಉಪಸ್ಥಿತಿಯಲ್ಲಿ

21 Jan 2026 1:47 pm
ರೋಲ್‌ ಕ್ಯಾಮೆರಾ ಆಕ್ಷನ್‌ .. ಪಾಕ್ ರಕ್ಷಣಾ ಸಚಿವರಿಗೆ ’ಪಿಜ್ಜಾ ಶಾಕ್’ : ಭಾರೀ ಮುಜುಗರಕ್ಕೆ, ತಲೆತಗ್ಗಿಸಿದ ಖ್ವಾಜಾ ಆಸಿಫ್

Khawaja Asif in huge embracement : ವಿವಾದಕಾರಿ ಹೇಳಿಕೆ ನೀಡುವುದರಲ್ಲಿ ಎತ್ತಿದ ಕೈಯಾಗಿರುವ ಪಾಕಿಸ್ತಾನದ ರಕ್ಷಣಾ ಸಚಿವ ಖ್ವಾಜಾ ಆಸಿಫ್, ಖುದ್ದು ತೀವ್ರ ಮುಜುಗರಕ್ಕೀಡಾಗಿದ್ದಾರೆ. ಸಿಯಾಲ್’ಕೋಟ್ ನಲ್ಲಿ ನಕಲಿ ಪಿಜ್ಜಾ ಅಂಗಡಿಯನ್ನು ಭರ್ಜರಿಯಾ

21 Jan 2026 1:29 pm
ರಾಘವೇಂದ್ರ ಸ್ವಾಮಿ ಫೋಟೋ ನಿರಾಕರಿಸಿದ ಸಿಎಂ ಸಿದ್ದರಾಮಯ್ಯ; ಅಪಮಾನ ಮಾಡಿದ ಯಾರೂ ಉದ್ಧಾರ ಆಗಲ್ಲ ಎಂದ ನಟ ಜಗ್ಗೇಶ್‌!

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಘವೇಂದ್ರ ಸ್ವಾಮಿಗಳ ಭಾವಚಿತ್ರವನ್ನು ನಿರಾಕರಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ಬಗ್ಗೆ ನಟ ಹಾಗೂ ಸಂಸದ ಜಗ್ಗೇಶ್ ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

21 Jan 2026 1:26 pm
ಧ್ರುವಂತ್‌ ಜಾತಕದಲ್ಲಿ ಏನಿತ್ತು? ಇದರ ಪ್ರತಿಫಲವೇ ಮದುವೆ ಕಾಂಟ್ರವರ್ಸಿ?

ಧ್ರುವಂತ್‌ ಜಾತಕದಲ್ಲಿ ಏನಿತ್ತು? ಇದರ ಪ್ರತಿಫಲವೇ ಮದುವೆ ಕಾಂಟ್ರವರ್ಸಿ?

21 Jan 2026 1:21 pm
ಟ್ರಂಪ್‌ ನ ಏರ್‌ ಫೋರ್ಸ್‌ ಒನ್‌ ವಿಮಾನದಲ್ಲಿ ತಾಂತ್ರಿಕ ದೋಷ: ಬ್ಯಾಕಪ್‌ ವಿಮಾನದಲ್ಲಿ ದಾವೋಸ್‌ಗೆ ಪ್ರಯಾಣ, ಇಂದಿನ ಟ್ರಂಪ್‌ ಭಾಷಣದತ್ತ ಜಾಗತಿಕ ನಾಯಕರ ಚಿತ್ತ!

ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಏರ್ ಫೋರ್ಸ್ ಒನ್ ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದು, ಸ್ವಿಟ್ಜರ್ಲೆಂಡ್‌ನ ದಾವೋಸ್‌ಗೆ ತೆರಳುತ್ತಿದ್ದ ವಿಮಾನ ಅರ್ಧ ದಾರಿಯಲ್ಲೇ ವಾಪಸ್ಸು ಅಮೆರಿಕಾಗೆ ಮರಳಿದೆ. ಬಳಿ

21 Jan 2026 1:06 pm
Sports Street- ಹರ್ಷಿತ್ ನ ಒಂದು ಯಶಸ್ಸು ಮತ್ತು ರೋಹಿತ್ ನ ಒಂದು ವೈಫಲ್ಯ; ಯಾಕೆ ಇಷ್ಟೊಂದು ವೈರುಧ್ಯ?

Rohit Sharma- Harshit Rana- ಒಂದೇ ಒಂದು ಪಂದ್ಯ. ನಿನ್ನೆವರೆಗೂ ಹೀರೋ ಆಗಿದ್ದ ರೋಹಿತ್ ಶರ್ಮಾ ಇಂದು ವಿಲನ್, ಪ್ರತಿ ಪಂದ್ಯದಲ್ಲೂ ವಿಲನ್ ಆಗಿದ್ದ ಹರ್ಷಿತ್ ರಾಣಾ ಈಗ ಒಂದೇ ಪಂದ್ಯದಲ್ಲಿ ಹೀರೋ. ಇದೇ ಕ್ರಿಕೆಟ್! ನ್ಯೂಜಿಲೆಂಡ್ ವಿರುದ್ಧದ ಸರಣಿ ಸೋ

21 Jan 2026 12:54 pm
ಅತ್ಯಾಚಾರ ಸಂತ್ರಸ್ತೆಯ ಹೆಸರು ಪ್ರಸ್ತಾಪಿಸಬಾರದಿತ್ತು, ಕ್ಷಮೆಯಾಚಿಸುತ್ತೇನೆ: ಶ್ರೀರಾಮುಲು

ಮಾಜಿ ಸಚಿವ ಬಿ.ಶ್ರೀರಾಮುಲು ಅವರು ಬ್ಯಾನರ್ ಗಲಭೆ ಪ್ರಕರಣವನ್ನು ಸಿಐಡಿ ವರದಿ ನೀಡಿದರೂ ಸರ್ಕಾರ ಗಂಭೀರವಾಗಿ ಪರಿಗಣಿಸಿಲ್ಲ ಎಂದು ಆರೋಪಿಸಿದ್ದಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ರಾಜ್ಯದಲ್ಲಿ ದಾಂಧಲೆ, ಗಾಂಜಾ ಹೆಚ್ಚಾ

21 Jan 2026 12:41 pm
ಗಿಲ್ಲಿಗೆ ಸ್ವೀಟ್ ತಿನ್ನಿಸಿದ ಶಿವರಾಜ್ ಕುಮಾರ್‌

ಗಿಲ್ಲಿಗೆ ಸ್ವೀಟ್ ತಿನ್ನಿಸಿದ ಶಿವರಾಜ್ ಕುಮಾರ್‌

21 Jan 2026 12:38 pm
ಸೌತಡ್ಕದಲ್ಲಿ ಗಣಹೋಮ, ಮೂಡಪ್ಪ ಸೇವೆಗೆ ಭರದ ಸಿದ್ಧತೆ: 3 ಲಕ್ಷ ಭಕ್ತರ ಆಗಮನ ನಿರೀಕ್ಷೆ

ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರದಲ್ಲಿ ಜ.22ರಂದು ನಡೆಯಲಿರುವ 108 ಕಾಯಿ ಗಣಹೋಮ ಹಾಗೂ ಮೂಡಪ್ಪ ಸೇವೆಗೆ ಭರದ ಸಿದ್ಧತೆ ನಡೆದಿದೆ. ಪೂಜಾ ಸಮಯಳೇನು, ಏನೇನು ವಿಶೇಷ ಎಂಬ ಮಾಹಿತಿ ಇಲ್ಲಿದೆ.

21 Jan 2026 12:33 pm
ಪ್ರಮುಖ ಸಂಘಟನಾ ನೇಮಕಾತಿ ಪ್ರಕಟಿಸಿದ ಬಿಜೆಪಿ ಹೊಸ ಸಾರಥಿ ನಿತಿನ್‌ ನವೀನ್‌

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿ ನಿತಿನ್ ನವೀನ್ ಅವರು ಪ್ರಮುಖ ಸಂಘಟನಾ ನೇಮಕಾತಿಗಳನ್ನು ಪ್ರಕಟಿಸಿದ್ದಾರೆ. ಕೇರಳ ಚುನಾವಣೆಗೆ ವಿನೋದ್ ತಾವ್ಡೆ, ಬೆಂಗಳೂರಿಗೆ ರಾಮ್ ಮಾಧವ್ ಉಸ್ತುವಾರಿಯಾಗಿ ನೇಮಕಗೊಂಡಿದ್ದಾರೆ. ತೆಲಂಗಾಣ

21 Jan 2026 12:24 pm
ದಾವೋಸ್‌ ನಲ್ಲಿ ಟ್ರಂಪ್‌ ಸುಂಕ ನೀತಿ ವಿರುದ್ದ ಕೆನಡಾ ಪ್ರಧಾನಿ ಮಾರ್ಕ್‌ ಕಾರ್ನಿ ಕಿಡಿ: ಗ್ರೀನ್‌ಲ್ಯಾಂಡ್‌ ವಿಚಾರದಲ್ಲಿ ಡೆನ್ಮಾರ್ಕ್‌ಗೆ ಬೆಂಬಲ ಸೂಚಿಸಿ ಹೇಳಿದ್ದೇನು?

ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ವಿಸ್ತರಣಾ ನೀತಿ ವಿವಾದ ಸೃಷ್ಟಿಸಿದ್ದು, ಈ ನಡುವೆ ದಾವೋಸ್‌ ನಲ್ಲಿ ಕೆನಡಾ ಪ್ರಧಾನಿ ಮಾರ್ಕ್ ಕಾರ್ನಿ ಅವರು ಗ್ರೀನ್‌ಲ್ಯಾಂಡ್ ವಿಚಾರದಲ್ಲಿ ಡೆನ್ಮಾರ್ಕ್‌ಗೆ ಬೆಂಬಲ ಸೂಚಿಸಿದ್ದಾರ

21 Jan 2026 12:01 pm
ಒಂದು ನಿಲ್ದಾಣ ಒಂದು ಉತ್ಪನ್ನ ಯೋಜನೆ: ರೈಲ್ವೆ ನಿಲ್ದಾಣಗಳಲ್ಲಿ ಸ್ಥಳೀಯ ಕುಶಲಕರ್ಮಿಗಳಿಗೆ ಉತ್ಪನ್ನ ಮಾರಾಟಕ್ಕೆ ಅವಕಾಶ; ಮಳಿಗೆ ತೆರೆಯುವುದು ಹೇಗೆ?

ಭಾರತೀಯ ರೈಲ್ವೆಯ 'ಒಂದು ನಿಲ್ದಾಣ ಒಂದು ಉತ್ಪನ್ನ' ಯೋಜನೆಯು ಸ್ಥಳೀಯ ಉತ್ಪನ್ನಗಳಿಗೆ ರಾಷ್ಟ್ರೀಯ ಮಾರುಕಟ್ಟೆ ಒದಗಿಸುತ್ತಿದೆ. ಇದು ಕುಶಲಕರ್ಮಿಗಳು, ನೇಕಾರರು ಮತ್ತು ಸಣ್ಣ ಉತ್ಪಾದಕರಿಗೆ ನೇರ ಆದಾಯದ ಮೂಲವಾಗಿದೆ. ದೇಶದಾದ್ಯಂ

21 Jan 2026 11:58 am
ಸಕಲೇಶಪುರ ಆಲೂರು ಕ್ಷೇತ್ರದ ಕಾಂಗ್ರೆಸ್‌ ಮುಖಂಡರದಲ್ಲಿ ಭಿನ್ನಮತ ; ಹೈಕಮಾಂಡ್‌ ಅಂಗಳಕ್ಕೆ ಕೈ ಸಂಘರ್ಷ

ಸಕಲೇಶಪುರ-ಆಲೂರು ಮೀಸಲು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಮುಖಂಡರ ನಡುವಿನ ಅಸಮಾಧಾನ ತಾರಕಕ್ಕೇರಿದೆ. ಪರಾಜಿತ ಅಭ್ಯರ್ಥಿ ಮುರಳಿ ಮೋಹನ್ ಅವರ ವರ್ತನೆ ಸ್ಥಳೀಯ ನಾಯಕರ ಬೇಸರಕ್ಕೆ ಕಾರಣವಾಗಿದ್ದು, ಇತ್ತೀಚೆಗೆ ಸಚಿವರ ಸಭ

21 Jan 2026 11:28 am
ಮಧುರೈ LIC ಕಚೇರಿಯಲ್ಲಿ ಮಹಿಳಾ ಅಧಿಕಾರಿ ಸಾವು; ಭ್ರಷ್ಟಚಾರ ಬಯಲಿಗೆಳೆದಿದ್ದಕ್ಕೆ ಕೊಂದೇ ಬಿಟ್ಟ ಸಹದ್ಯೋಗಿ

ತಮಿಳುನಾಡಿನಲ್ಲಿ ಭೀಕರ ಕೊಲೆ ಪ್ರಕರಣವೊಂದು ಬೆಳಕಿಗೆ ಬಂದಿದೆ. ಬಾಕಿ ಉಳಿಸಿಕೊಂಡಿದ್ದ ಡೆತ್‌ ಕ್ಲೈಮ್‌ಗಳನ್ನು ವಿಲೇವಾರಿ ಮಾಡಲು ಸೂಚನೆ ಕೊಟ್ಟಿದ್ದಕ್ಕೆ ಸಹೋದ್ಯೋಗಿಯೊಬ್ಬ ಮಹಿಳಾ ಅಧಿಕಾರಿಯನ್ನೇ ಸುಟ್ಟು ಕೊಂದ ಘಟನೆ ಬೆ

21 Jan 2026 11:27 am
ICC Deadline : ಇಂಡಿಯಾದಲ್ಲಿ ಆಡಿಲ್ಲಾಂದ್ರೆ ಕತ್ತೆ ಬಾಲ ಕುದುರೆ ಜುಟ್ಟು - ಬೆಂಕಿಯಿಂದ ಬಾಣಲೆಗೆ ಬೀಳುತ್ತಾ ಬಾಂಗ್ಲಾ?

ICC Vs BCB : ಪ್ರತಿಷ್ಠಿತ ಐಸಿಸಿ ಟಿ20 ವಿಶ್ವಕಪ್ ನಲ್ಲಿ ಭಾರತದಲ್ಲಿ ಆಡಬೇಕೋ ಅಥವಾ ಬೇಡವೋ ಎನ್ನುವ ಗೊಂದಲದಲ್ಲಿ ಬಾಂಗ್ಲಾದೇಶ ಕ್ರಿಕೆಟ್ ಬೋರ್ಡ್ ಇದೆ. ಈ ನಡುವೆ, ಪರ್ಯಾಯ ಆಯ್ಕೆಯನ್ನು ಐಸಿಸಿ ಮಾಡಿಕೊಂಡಿದೆ ಎನ್ನುವ ಮಾತು ಕ್ರಿಕೆಟ್

21 Jan 2026 10:55 am
ಜಂಟಿ ಅಧಿವೇಶನದಲ್ಲಿ ಸಿದ್ದು ಸರ್ಕಾರಕ್ಕೆ ಕಾದಿದ್ಯಾ ರಾಜ್ಯಪಾಲರ ಶಾಕ್? ಗೆಹ್ಲೋಟ್ ಅವರ ಮುಂದಿನ ನಡೆಯತ್ತ ಎಲ್ಲರ ಚಿತ್ತ

ತಮಿಳುನಾಡು ಮತ್ತು ಕೇರಳ ರಾಜ್ಯಪಾಲರ ನಡೆ ವಿವಾದಕ್ಕೆ ಕಾರಣವಾಗಿದ್ದು, ಕೇಂದ್ರ ಸರ್ಕಾರದ ವಿರುದ್ಧದ ಅಂಶಗಳನ್ನು ಭಾಷಣದಿಂದ ಕೈಬಿಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಇದೀಗ ಗುರುವಾರದಿಂದ ಕರ್ನಾಟಕ ವಿಧಾನಸಭೆಯ ಜಂಟಿ ಅಧಿವೇಶನ

21 Jan 2026 10:14 am
ಲಕ್ಕುಂಡಿ ವಿಸ್ಮಯ: 10ನೇ ಶತಮಾನದ ಈಶ್ವರನ ಗರ್ಭಗುಡಿ, ಶಿವಲಿಂಗ ಪಾಣಿ ಬಟ್ಟಲು ಪತ್ತೆ

ಐತಿಹಾಸಿಕ ತಾಣವಾದ ಲಕ್ಕುಂಡಿ ದಿನೇ ದಿನೇ ಅಚ್ಚರಿಗಳ ತವರಾಗಿ ಮಾರ್ಪಾಡಾಗುತ್ತಿದೆ. ಇಲ್ಲಿನ ಪ್ರತಿ ಪ್ರದೇಶದಲ್ಲಿಯೂ ಇತಿಹಾಸ ಅಡಗಿದೆ ಎನ್ನುವದುದಕ್ಕೆ ಸದ್ಯ ಮನೆಯೊಂದು ಸಾಕ್ಷಿಯಾಗಿದೆ. ಗ್ರಾಮದ ನಿವಾಸಿಯೊಬ್ಬರ ಮನೆಯ ಹಾಲ್

21 Jan 2026 10:01 am
ಇಎಸ್‌ಐ ಆರೋಗ್ಯ ಸೇವೆ ಸನ್ನಿಹಿತ? ಏಪ್ರಿಲ್‌ - ಮೇ ವೇಳೆಗೆ ಆಸ್ಪತ್ರೆ ಉದ್ಘಾಟನೆಯಾಗುವ ನಿರೀಕ್ಷೆ

ದೊಡ್ಡಬಳ್ಳಾಪುರದಲ್ಲಿ 85 ಕೋಟಿ ವೆಚ್ಚದ 100 ಹಾಸಿಗೆಯ ಇಎಸ್‌ಐ ಆಸ್ಪತ್ರೆ ಕಾರ್ಯಾರಂಭಕ್ಕೆ ಸನ್ನಿಹಿತವಾಗಿದೆ. ಒಂದು ದಶಕದ ಬಳಿಕ, ಅತ್ಯಾಧುನಿಕ ಸೌಲಭ್ಯಗಳೊಂದಿಗೆ ನಿರ್ಮಾಣಗೊಂಡ ಈ ಆಸ್ಪತ್ರೆ, ಲಕ್ಷಾಂತರ ಕಾರ್ಮಿಕರ ಆರೋಗ್ಯ ಸೇವ

21 Jan 2026 9:59 am
ಮೃತ್ಯುಕೂಪವಾದ ಕಬ್ಬಾಳು ಸುತ್ತಲ ಕೆರೆಗಳು: ಮಣ್ಣಿಗಾಗಿ ಜೆಸಿಬಿ ಮತ್ತು ಹಿಟ್ಯಾಚಿ ಯಂತ್ರಗಳ ಮೂಲಕ ತೆಗೆದ ಗುಂಡಿಗಳಿಂದ ಪ್ರವಾಸಿಗರ ಸಾವು

ಕಬ್ಬಾಳು ಕೆರೆಗಳಲ್ಲಿ ಜೆಸಿಬಿ, ಹಿಟ್ಯಾಚಿ ಯಂತ್ರಗಳಿಂದ ಅಗೆದ ಆಳವಾದ ಗುಂಡಿಗಳು ಪ್ರವಾಸಿಗರು, ಭಕ್ತರು, ವಿದ್ಯಾರ್ಥಿಗಳಿಗೆ ಮೃತ್ಯುಕೂಪಗಳಾಗಿ ಪರಿಣಮಿಸಿವೆ. ಇತ್ತೀಚೆಗೆ ಇಬ್ಬರು ವಿದ್ಯಾರ್ಥಿಗಳು ಹಾಗೂ ಭಿಕ್ಷುಕ ಸೇರಿದಂತ

21 Jan 2026 9:22 am
ಹೊದಿಕೆ ಹೊದಿಸದೇ ಸರಕು ಸಾಗಣೆ, ನಿಯಮ ಗಾಳಿಗೆ, ಮರಳು ವಾಹನ ಸವಾರರ ಕಣ್ಣಿಗೆ!

ಬೆಳಗಾವಿ ಜಿಲ್ಲೆಯಲ್ಲಿ ರಸ್ತೆಗಳಲ್ಲಿ ಮರಳು, ಮಣ್ಣು, ಖಡಿ ಸಾಗಿಸುವ ವಾಹನಗಳು ನಿಯಮ ಉಲ್ಲಂಘಿಸುತ್ತಿವೆ. ಹೊದಿಕೆ ಹಾಕದೆ ಸಾಗಾಟದಿಂದ ರಸ್ತೆಗೆ ವಸ್ತುಗಳು ಬಿದ್ದು, ಧೂಳು ಹಾರುತ್ತಿದೆ. ಇದರಿಂದ ಬೈಕ್ ಸವಾರರು ಗಾಯಗೊಳ್ಳುತ್ತಿ

21 Jan 2026 9:08 am
Karnataka Weather: ಬೆಂಗಳೂರಲ್ಲಿ ಕನಿಷ್ಠ ತಾಪಮಾನ ಭಾರಿ ಕುಸಿತ: 5 ಜಿಲ್ಲೆಗಳಲ್ಲಿ ತೀವ್ರ ಚಳಿ, ಇಲ್ಲಿದೆ 1 ವಾರದ ಹವಾಮಾನ ಮುನ್ಸೂಚನೆ

ಬೆಚ್ಚನೆಯ ಸ್ವೆಟರ್, ಕ್ಯಾಪ್ ಏನೇ ಹಾಕಿದ್ರೂ ಚಳಿ ತಡೆಯಲು ಸಾಧ್ಯವಾಗ್ತಿಲ್ಲ ಅನ್ನೋದೆ ಬೆಂಗಳೂರು ಜನರ ಗೋಳು.. ಅದರಲ್ಲೂ ಕೆಲಸಕ್ಕಾಗಿ ಅನಿವಾರ್ಯವಾಗಿ ಹೊರಗೆ ಹೋಗೋರಿಗಂತೂ ಈ ಚಳಿಯ ವಾತಾವರಣ ಸಹಿಸಲು ಕಷ್ಟಸಾಧ್ಯವಾಗಿದೆ. ಇನ್ನ

21 Jan 2026 8:54 am
ಮೈಸೂರು-ಕುಶಾಲನಗರ ರೈಲ್ವೆ ಯೋಜನೆ ಸ್ಥಗಿತಗೊಳಿಸಿದ ರೈಲ್ವೆ ಇಲಾಖೆ: ಕಾರಣವೇನು ಗೊತ್ತಾ?

ಮೈಸೂರು ಮತ್ತು ಕುಶಾಲನಗರ ನಡುವೆ ರೈಲು ಮಾರ್ಗ ನಿರ್ಮಾಣ ಮಾಡುವ ಬಹು ವರ್ಷಗಳ ಕನಸು ಭಗ್ನವಾಗಿದೆ. ರೈಲ್ವೆ ಇಲಾಖೆಯು ಈ ಯೋಜನೆಯನ್ನು ಕೈಬಿಟ್ಟಿದೆ. ಹೆಚ್ಚಿನ ಅನುದಾನದ ಅವಶ್ಯಕತೆ ಮತ್ತು ದೀರ್ಘಾವಧಿಯಲ್ಲಿ ಲಾಭದಾಯಕವಲ್ಲ ಎಂಬ ಕ

21 Jan 2026 8:54 am
ʻಕರ್ತವ್ಯ ನಿಷ್ಠೆ ಮತ್ತು ಶಿಸ್ತು ಪಾಲನೆಯಿಂದ ಮಾತ್ರ ಏಳಿಗೆ ಸಾಧ್ಯʼ: MLAC ಕಾಲೇಜಿನ ಮಾಜಿ ಪ್ರಾಂಶುಪಾಲರ ಕಿವಿಮಾತು

ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಮಹಾರಾಣಿ ಲಕ್ಷ್ಮೀ ಅಮ್ಮಣ್ಣಿ ಮಹಿಳಾ ಕಾಲೇಜಿನಲ್ಲಿ ಜನವರಿ 19ರಂದು ‘ವೈಸ್ ಆಫ್ ಎಕ್ಸ್‌ಪೀರಿಎನ್ಸ್’ ಕಾರ್ಯಕ್ರಮ ಜರುಗಿತು. ಕಾಲೇಜಿನ ಮಾಜಿ ಪ್ರಾಂಶುಪಾಲರಾದ ಡಾ. ನಾಗಲಕ್ಷ್ಮಿ ಬಿ. ಎನ್ ಅವರ

21 Jan 2026 8:12 am
ಕಲ್ಯಾಣ ಕರ್ನಾಟಕದಲ್ಲಿ ಇಳಿಕೆ ಕಂಡ ತೀವ್ರ ಅಪೌಷ್ಟಿಕ ಮಕ್ಕಳ ಸಂಖ್ಯೆ

ಕಲ್ಯಾಣ ಕರ್ನಾಟಕದಲ್ಲಿ ತೀವ್ರ ಅಪೌಷ್ಟಿಕತೆ ಪ್ರಮಾಣ ಕಳೆದ ನಾಲ್ಕು ವರ್ಷಗಳಲ್ಲಿ ಶೇ.70ರಷ್ಟು ಇಳಿಕೆಯಾಗಿದೆ. ಸರ್ಕಾರದ ಯೋಜನೆಗಳು, ಆರೋಗ್ಯ ಮತ್ತು ಮಹಿಳಾ-ಮಕ್ಕಳ ಇಲಾಖೆಗಳ ಜಂಟಿ ಕಾರ್ಯದಿಂದ ಇದು ಸಾಧ್ಯವಾಗಿದೆ. ಅಂಗನವಾಡಿ, ಶಾ

21 Jan 2026 8:07 am
ರಾಯಚೂರಿನಲ್ಲಿ ಬೊಲೆರೋ ವಾಹನಗಳ ಮಧ್ಯೆ ಡಿಕ್ಕಿ; ಭೀಕರ ಅಪಘಾತದಲ್ಲಿ ಅಪ್ಪ-ಮಗ ಸೇರಿ ಐವರು ಬಲಿ

ರಾಯಚೂರಿನಲ್ಲಿನ ಸಿಂಧನೂರಿನ ಕನ್ಹೇರಿ ಕ್ರಾಸ್‌ ಬಳಿ ಎರಡು ಬೊಲೆರೋ ವಾಹನಗಳ ಮಧ್ಯೆ ಭೀಕರ ಅಪಘಾತ ಸಂಭವಿಸಿದ ಹಿನ್ನೆಲೆ, ಐವರು ಸ್ಥಳದಲ್ಲೇ ಮೃತಪಟ್ಟ ಘಟನೆ ಬೆಳಕಿಗೆ ಬಂದಿದೆ. ಮೃತರಲ್ಲಿ ಅಪ್ಪ ಮಗ ಸೇರಿದ್ದು, ಭೀಕರ ಅಪಘಾತದಿ

21 Jan 2026 7:35 am
ಕುರಿ-ಮೇಕೆ ಮಾಂಸ ಮಾರಾಟದಿಂದ ಕೋಟ್ಯಾಂತರ ರೂ. ವಹಿವಾಟು: ದಾಸನಪುರದಲ್ಲಿ ವೈಜ್ಞಾನಿಕ ಮಾರುಕಟ್ಟೆ ನಿರ್ಮಾಣಕ್ಕೆ ಸಿದ್ಧತೆ

ಬೆಂಗಳೂರಿನ ದಾಸನಪುರದಲ್ಲಿ ಕುರಿ ಮತ್ತು ಮೇಕೆಗಳಿಗಾಗಿ ವೈಜ್ಞಾನಿಕ ಮಾರುಕಟ್ಟೆ ನಿರ್ಮಿಸಲು ಎಪಿಎಂಸಿ ನಿರ್ಧರಿಸಿದೆ. ಬಿಎಂಟಿಸಿಗೆ ಸೇರಿದ 12.5 ಎಕರೆ ಜಾಗವನ್ನು ನೀಡುವಂತೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಹೆಚ್ಚು

21 Jan 2026 6:42 am
ಪತಿ ಬದಲು ಪತ್ನಿಗೆ ಮರಣ ಪ್ರಮಾಣ ಪತ್ರ ನೀಡಿಕೆ; ತಿದ್ದುಪಡಿ ಮಾಡದೆ ವರ್ಷದಿಂದ ಸತಾಯಿಸುತ್ತಿರುವ ಮೊಳಕಾಲ್ಮುರು ತಾಲೂಕು ಆಸ್ಪತ್ರೆ

ಮೊಳಕಾಲ್ಮುರು ತಾಲೂಕು ಆಸ್ಪತ್ರೆಯ ಎಡವಟ್ಟು ಸದ್ಯ ಮಹಿಳೆಯೊಬ್ಬರಿಗೆ ಸಂಕಷ್ಟಕ್ಕೆ ದೂಡಿದೆ. ಅನಾರೋಗ್ಯದಿಂದ ಪತಿ ಮೃತಪಟ್ಟಿದ್ದರು. ಈ ಹಿನ್ನೆಲೆ ಮರಣ ಪ್ರಮಾಣಪತ್ರ ಕೇಳಲು ಹೋದ ಪತ್ನಿಗೇ ಆಕೆಯದ್ದೇ ಮರಣ ಪ್ರಮಾಣಪತ್ರ ನೀಡಲಾಗ

21 Jan 2026 6:36 am
ಯಾದಗಿರಿ ರೈಲು ನಿಲ್ದಾಣದಲ್ಲಿ ರಿಸರ್ವೇಶನ್‌ ಬೋಗಿಯೂ ರಶ್ಶೋ ರಶ್! ವಿಶೇಷ ರೈಲಿಗೆ ಕಲ್ಯಾಣದಿಂದ ಹೆಚ್ಚಿದ ಬೇಡಿಕೆ

ಮಕರ ಸಂಕ್ರಾಂತಿ ಹಬ್ಬ ಮುಗಿದರೂ ಯಾದಗಿರಿ ರೈಲು ನಿಲ್ದಾಣದಲ್ಲಿ ಪ್ರಯಾಣಿಕರ ದಟ್ಟಣೆ ಕಡಿಮೆಯಾಗಿಲ್ಲ. ರಿಸರ್ವೇಶನ್ ಬೋಗಿಗಳೂ ಜನರಿಂದ ತುಂಬಿ ತುಳುಕುತ್ತಿದ್ದು, ನಿಂತುಕೊಳ್ಳಲೂ ಜಾಗವಿಲ್ಲದಂತಾಗಿದೆ. ಬೆಂಗಳೂರು, ಮುಂಬೈಗೆ ಗ

21 Jan 2026 6:19 am
ಶಬರಿಮಲೆ ವಿಮಾನ ನಿಲ್ದಾಣ ಯೋಜನೆಗೆ ಹಿನ್ನಡೆ : ಕಾರಣ ಏನು ಗೊತ್ತಾ!

ಶಬರಿಮಲೆ ವಿಮಾನ ನಿಲ್ದಾಣ ಯೋಜನೆಗೆ ಗುರುತಿಸಲಾದ ಚೆರುವಳ್ಳಿ ಎಸ್ಟೇಟ್‌ನ ಮಾಲೀಕತ್ವ ವಿವಾದದಲ್ಲಿ ಕೇರಳ ಸರ್ಕಾರಕ್ಕೆ ಹಿನ್ನಡೆಯಾಗಿದೆ. ಜಾಗದ ಮಾಲೀಕತ್ವ ಸಾಬೀತುಪಡಿಸಲು ಸರ್ಕಾರ ವಿಫಲವಾಗಿದ್ದು, ಪಾಲಾ ಸಬ್‌ ಕೋರ್ಟ್ ಅರ್ಜ

21 Jan 2026 5:55 am
ಲಕ್ಕುಂಡಿ ಚಿನ್ನ, ಮುತ್ತು, ರತ್ನ, ಹವಳಗಳ ಖಣಿ : ಬಸಪ್ಪ ಬಡಿಗೇರರಿಗೆ ಸಿಕ್ಕಿದೆ 30 ಲಕ್ಷ ರೂ ಮೌಲ್ಯದ ಆಭರಣಗಳ ಅವಶೇಷ

ಲಕ್ಕುಂಡಿಯಲ್ಲಿ ಮನೆ ನಿರ್ಮಾಣದ ವೇಳೆ 634 ಗ್ರಾಂ ಚಿನ್ನಾಭರಣ ಸಿಕ್ಕಿದ್ದು, ಗ್ರಾಮದ ಐತಿಹಾಸಿಕ ವೈಭವಕ್ಕೆ ಮತ್ತಷ್ಟು ಮೆರುಗು ನೀಡಿದೆ. 50 ವರ್ಷಗಳಿಂದ ಪ್ರಾಚ್ಯಾವಶೇಷಗಳನ್ನು ಸಂಗ್ರಹಿಸುತ್ತಿರುವ ಬಸಪ್ಪ ಬಡಿಗೇರ ಅವರು ಈವರೆಗ

21 Jan 2026 5:40 am
ಶಿವಮೊಗ್ಗ - ವೃದ್ಧ ದಂಪತಿ ಅನುಮಾನಾಸ್ಪದ ಸಾವು - ಮೈಮೇಲೆ ಗಾಯಗಳಿಲ್ಲ! ಚಿನ್ನಾಭರಣ ಮಾತ್ರ ನಾಪತ್ತೆ!

ಶಿವಮೊಗ್ಗದ ಭದ್ರಾವತಿಯ ಭೂತನಗುಡಿ ಗ್ರಾಮದಲ್ಲಿ ವೃದ್ಧ ದಂಪತಿ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಪ್ರಕರಣ ಬೆಳಕಿಗೆ ಬಂದಿದೆ. ನಿವೃತ್ತ ನೌಕರ ಚಂದ್ರಪ್ಪ (78) ಮತ್ತು ಪತ್ನಿ ಜಯಮ್ಮ (75) ಮೃತಪಟ್ಟಿದ್ದು, ಅವರ ಚಿನ್ನಾಭರಣ ನಾಪತ್

21 Jan 2026 1:40 am
ಟ್ರಂಪ್ ಅವರ ಗ್ರೀನ್‌ಲ್ಯಾಂಡ್ ಸುಂಕಕ್ಕೆ ಸೆಡ್ಡು ಹೊಡೆದ ಐರೋಪ್ಯ ರಾಷ್ಟ್ರಗಳಿಂದ 'ಟ್ರೇಡ್ ಬಝೂಕಾ' ಅಸ್ತ್ರ

ಡೊನಾಲ್ಡ್ ಟ್ರಂಪ್ ಅವರು ಗ್ರೀನ್‌ಲ್ಯಾಂಡ್ ಖರೀದಿಗೆ ಯುರೋಪಿಯನ್ ದೇಶಗಳು ವಿರೋಧಿಸಿದರೆ ವ್ಯಾಪಾರ ಯುದ್ಧದ ಬೆದರಿಕೆ ಹಾಕಿದ್ದಾರೆ. ಇದಕ್ಕೆ ಪ್ರತಿಕ್ರಿಯೆಯಾಗಿ, ಯುರೋಪ್ 'ಟ್ರೇಡ್ ಬಝೂಕಾ' ಎಂಬ ಶಕ್ತಿಯುತ ಆರ್ಥಿಕ ಅಸ್ತ್ರವನ

21 Jan 2026 12:42 am
ಭಾರತದ ಅಗ್ರಮಾನ್ಯ ಪೊಲೋ ವಾಲ್ಟರ್ ಗಳನ್ನು ಮುಂಬೈ ರೈಲಿಂದ ಕೆಳಗಿಳಿಸಿದರು! ಕಣ್ಣೀರಿಟ್ಟರೂ ಕರುಣೆ ತೋರಲಿಲ್ಲ!

India's Top Pole Vaulters- ಮಹಾರಾಷ್ಟ್ರದ ಪನ್ವೇಲ್ ರೈಲ್ವೆ ನಿಲ್ದಾಣದಲ್ಲಿ ಕ್ರೀಡಾಪಟುಗಳನ್ನು ಕೆಟ್ಟದಾಗಿ ನಡೆಸಿಕೊಂಡ ಘಟನೆ ವರದಿಯಾಗಿದೆ. ದೇಶದ ಅಗ್ರಮಾನ್ಯ ಪೋಲ್ ವಾಲ್ಟರ್‌ಗಳಾದ ದೇವ್ ಮೀನಾ ಮತ್ತು ಕುಲದೀಪ್ ಯಾದವ್ ಅವರ ಕ್ರೀಡಾ ಸಲಕರ

20 Jan 2026 11:55 pm
ಜ. 21ರಂದು ರಾಜ್ಯಾದ್ಯಂತ ತ್ರಿವಿಧ ದಾಸೋಹ ದಿನ- ಶಿವಕುಮಾರ ಸ್ವಾಮಿ ನೆನಪಲ್ಲಿ ಏನೇನು ಕಾರ್ಯಕ್ರಮ?

ಸಿದ್ಧಗಂಗಾ ಶ್ರೀ ಶಿವಕುಮಾರ ಸ್ವಾಮೀಜಿಗಳ ತ್ರಿವಿಧ ದಾಸೋಹ ಸೇವೆಯನ್ನು ಸ್ಮರಿಸಲು ಜನವರಿ 21 ರಂದು ರಾಜ್ಯಾದ್ಯಂತ 'ದಾಸೋಹ ದಿನ' ಆಚರಿಸಲಾಗುತ್ತದೆ. ಅನ್ನ, ಅಕ್ಷರ, ಜ್ಞಾನ ದಾಸೋಹದ ಮೂಲಕ ಲಕ್ಷಾಂತರ ಮಕ್ಕಳಿಗೆ ಸೇವೆ ಸಲ್ಲಿಸಿದ ಅವ

20 Jan 2026 11:53 pm
ಯಾರೆಲ್ಲಾ ಹಾಲು ಕುಡಿಯಬಾರದು

ಯಾರೆಲ್ಲಾ ಹಾಲು ಕುಡಿಯಬಾರದು

20 Jan 2026 10:53 pm
ಇಲ್ನೋಡಿ; ಗಾಜಾ ಶಾಂತಿ ಮಂಡಳಿಯಲ್ಲಿ ಒಟ್ಟಿಗೆ ಕೆಲಸ ಮಾಡಲು ಕೇಳಿದರೆ, ಹರಳೆಣ್ಣೆ ಕುಡಿಂದಗೆ ಮುಖ ಮಾಡಿದ ಝೆಲೆನ್ಸ್ಕಿ-ಪುಟಿನ್!

ತಮ್ಮ ಮಹತ್ವಾಕಾಂಕ್ಷಿ ಗಾಜಾ ಶಾಂತಿ ಮಂಡಳಿಯನ್ನು ಸೇರುವಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಜಗತ್ತಿನ ಅನೇಕ ದೇಶಗಳಿಗೆ ಆಹ್ವಾನ ನೀಡಿದ್ದಾರೆ. ಟ್ರಂಪ್‌ ಅವರಿಂದ ಆಹ್ವಾನ ಪಡೆದ ದೇಶಗಳ ಪೈಕಿ ರಷ್ಯಾ ಮತ್ತು ಉಕ್ರ

20 Jan 2026 10:50 pm
ಮುಡಾ ಹಗರಣ: ಕರ್ನಾಟಕ ಹೈಕೋರ್ಟ್‌ನಿಂದ ಮಾಜಿ ಆಯುಕ್ತ ಜಿಟಿ ದಿನೇಶ್‌ ಕುಮಾರ್‌ಗೆ ಶಾಕ್‌!

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಕೋಟ್ಯಂತರ ರೂಪಾಯಿಗಳ ಅಕ್ರಮ ನಿವೇಶನ ಹಂಚಿಕೆ ಪ್ರಕರಣದಲ್ಲಿ ಮುಡಾ ಮಾಜಿ ಆಯುಕ್ತ ಜಿಟಿ ದಿನೇಶ್‌ ಕುಮಾರ್‌ಗೆ ಕರ್ನಾಟಕ ಹೈಕೋರ್ಟ್‌ನಿಂದ ಹಿನ್ನಡೆಯಾಗಿದೆ. ಇ.ಡಿ. ಬಂಧನದಿಂದ ಬಿಡುಗ

20 Jan 2026 9:52 pm
'ತಾಯಿ ಇಲ್ಲದ ನನ್ನ ಮಗಳನ್ನು ಹೊಡಿಬೇಡಿ ಟೀಚರ್....' - ಶಿಕ್ಷಕಿಯ ಬಳಿ ಅಳುತ್ತಾ ಮನವಿ ಮಾಡಿದ ತಂದೆ - ಗೋರಖ್ ಪುರದಲ್ಲಿ ನಡೆದ ಘಟನೆ

ಗೋರಖ್‌ಪುರದಲ್ಲಿ, ಶಿಕ್ಷಕರು ಹೊಡೆಯುತ್ತಾರೆಂದು ಮಗಳು ಹೇಳಿದಾಗ, ತಂದೆಯೊಬ್ಬರು ನೇರವಾಗಿ ಶಾಲೆಗೆ ತೆರಳಿ, ತರಗತಿಯಲ್ಲಿಯೇ ಕುಳಿತು, ಮಗಳಿಗೆ ತಾಯಿ ಇಲ್ಲ, ತಾನೊಬ್ಬನೇ ಬೆಳೆಸಿದ್ದೇನೆ, ದಯವಿಟ್ಟು ಹೊಡೆಯಬೇಡಿ ಎಂದು ಶಿಕ್ಷಕರ

20 Jan 2026 9:46 pm
Picture of the day : ಕುರ್ಚಿಯಲ್ಲಿ ನೂತನ ಬಾಸ್ - ಅವರ ಹಿಂದೆ ಬಿಜೆಪಿಯ ಶಿಸ್ತಿನ ಹಿರಿಯ ಕಾರ್ಯಕರ್ತರು

BJPs New Boss Nitin Boss : ಬಿಹಾರ ಮೂಲದ ನಿತಿನ್ ನಬೀನ್ ಬಿಜೆಪಿಯ ರಾಷ್ಟ್ರಾಧ್ಯಕ್ಷರಾಗಿ ಪದಗ್ರಹಣ ಮಾಡಿದ್ದಾರೆ. ಬಿಜೆಪಿಯ ಎಲ್ಲಾ ಹಿರಿಯ ನಾಯಕರು ಈ ವೇಳೆ ಹಾಜರಿದ್ದು, ನೂತನ ಬಾಸ್’ಗೆ ಶುಭವನ್ನು ಕೋರಿದ್ದಾರೆ. ಪ್ರಧಾನಮಂತ್ರಿ ನರೇಂದ್ರ ಮೋ

20 Jan 2026 9:45 pm
ಮೈಲಾರ ಜಾತ್ರೆಗೆ ಭದ್ರಾ ಡ್ಯಾಂನಿಂದ ನೀರು ಬಿಡುಗಡೆ; ಜಾತ್ರೆ ದಿನಾಂಕ ಏನು? ಗೊರವಯ್ಯನ ಕಾರ್ಣಿಕ ನುಡಿ ಯಾವಾಗ?

ಹಾವೇರಿ ಜಿಲ್ಲೆಯ ಮೈಲಾರ ಗ್ರಾಮದಲ್ಲಿ ಮೈಲಾರಲಿಂಗೇಶ್ವರ ಸ್ವಾಮಿ ವಾರ್ಷಿಕ ಕಾರ್ಣಿಕೋತ್ಸವ ನಡೆಯಲಿದೆ. ಇದಕ್ಕಾಗಿ ಭದ್ರಾ ಜಲಾಶಯದಿಂದ ನದಿಗೆ 0.5 ಟಿಎಂಸಿ ನೀರು ಹರಿಸಲಾಗುತ್ತಿದೆ. ಜಾತ್ರೆ ಜನವರಿ 25 ರಿಂದ ಫೆಬ್ರವರಿ 5 ರವರೆಗೆ ನ

20 Jan 2026 9:30 pm
ದಾವೋಸ್‌ ವಿಶ್ವ ಆರ್ಥಿಕ ವೇದಿಕೆಯಲ್ಲಿ ಡೊನಾಲ್ಡ್ ಟ್ರಂಪ್‌ ಸ್ವಾಗತ ಸಮಾರಂಭಕ್ಕೆ 7 ಭಾರತೀಯ ಸಿಇಒಗಳಿಗೆ ಆಹ್ವಾನ

2026ರ ದಾವೋಸ್‌ ವಿಶ್ವ ಆರ್ಥಿಕ ವೇದಿಕೆ ಸಮ್ಮೇಳನಕ್ಕೆ ಆಗಮಿಸುತ್ತಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರಿಗೆ, ಅದ್ದೂರಿ ಸ್ವಾಗತ ಸಮಾರಂಭ ಏರ್ಪಡಿಸಲಾಗಿದೆ. ಟ್ರಂಪ್‌ ಸ್ವಾಗತ ಸಮಾರಂಭದಲ್ಲಿ ಪ್ರಮುಖ ಕಂಪನಿಗಳ 7 ಭಾರತ

20 Jan 2026 9:08 pm
ಮೈಸೂರಿನ ತಳ್ಳುಗಾಡಿಯಲ್ಲಿ ಚಿತ್ರನ್ನ ಸವಿದು ‘ವ್ಹಾರೆವ್ಹಾ…’ ಎಂದ ನಟ ಆಶೀಶ್ ವಿದ್ಯಾರ್ಥಿ! ಈ ಸ್ವಾದಿಷ್ಟ 'ಲೆಮನ್ ರೈಸ್' ಸಿಗೋದು ಎಲ್ಲಿ ಗೊತ್ತಾ?

ಬಾಲಿವುಡ್ ನಟ ಆಶೀಶ್ ವಿದ್ಯಾರ್ಥಿ ಮೈಸೂರಿನಲ್ಲಿ ತಮ್ಮ ಫೇಸ್‌ಬುಕ್ ರೀಲ್‌ಗಾಗಿ ರಸ್ತೆ ಬದಿಯ ತಳ್ಳುಗಾಡಿಯಲ್ಲಿ ಚಿತ್ರಾನ್ನ ಸವಿದಿದ್ದಾರೆ. 45 ವರ್ಷಗಳಿಂದ ವ್ಯಾಪಾರ ಮಾಡುತ್ತಿರುವ ಶ್ರೀನಿವಾಸ್ ಅವರ ಅಂಗಡಿಯಲ್ಲಿ, ಮನೆಯಲ್ಲ

20 Jan 2026 8:23 pm
Mumbai Mayor Election : ಏಕನಾಥ್ ಶಿಂಧೆ ಕೈಕೊಟ್ಟರೆ, ಫಡ್ನವೀಸ್ ಚಾಣಾಕ್ಷ ’ಪ್ಲ್ಯಾನ್ B’ ತಂತ್ರಗಾರಿಕೆ ರೆಡಿ?

Crucial Mumbai Mayor Election : ದೇಶದ ಅತ್ಯಂತ ಶ್ರೀಮಂತ ಪಾಲಿಕೆಗಳ ಪೈಕಿ ಮೊದಲ ಸ್ಥಾನದಲ್ಲಿರುವ ಮುಂಬೈ ಮಹಾನಗರದ ಚುನಾವಣೆ ಮುಗಿದಿದೆ. ಆದರೆ, ಯಾವುದೇ ಪಕ್ಷಕ್ಕೆ ಬಹುಮತ ಸಿಕ್ಕಿಲ್ಲ. ಬಿಜೆಪಿ - ಶಿವಸೇನೆಗೆ ಸರಳ ಬಹುಮತ ಸಿಕ್ಕಿದ್ದರೂ, ಏಕನಾಥ್ ಶ

20 Jan 2026 8:13 pm
IND Vs NZ 1st T20 - ಬರೋಬ್ಬರಿ 785 ದಿನಗಳ ಬಳಿಕ ಇಶಾನ್ ಕಿಶನ್ ಕಣಕ್ಕಿಳಿವುದು ಖಚಿತ; ಹೀಗಿದೆ ಸಂಭಾವ್ಯ ಭಾರತ!

Ishan Kishan Comeback Match- ವಿಕೆಟ್ ಕೀಪರ್ ಬ್ಯಾಟರ್ ಇಶಾನ್ ಕಿಶನ್ ಅವರು ಇದೀಗ 785 ದಿನಗಳ ನಂತರ ಭಾರತ ತಂಡದ ಕಣಕ್ಕಿಳಿವುದು ಪಕ್ಕಾ ಆಗಿದೆ. ನ್ಯೂಜಿಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಅವರು ಆಡಲಿದ್ದು ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ

20 Jan 2026 8:10 pm
ಗುಡ್‌ನ್ಯೂಸ್‌: ಸರ್ಕಾರದಿಂದ ಮಂಗಳೂರಿನ ವರ್ಟೆಕ್ಸ್‌ ಮ್ಯಾನೇಜ್ಡ್‌ ವರ್ಕ್ ಸ್ಪೇಸ್‌ಗೆ 1.93 ಕೋಟಿ ರೂ. ಅನುದಾನ ಬಿಡುಗಡೆ!

ರಾಜ್ಯದ 'ಬಿಯಾಂಡ್‌ ಬೆಂಗಳೂರು' ಮಿಷನ್‌ನಡಿ ಮಂಗಳೂರಿನ ವರ್ಟೆಕ್ಸ್‌ ಮ್ಯಾನೇಜ್ಡ್‌ ವರ್ಕ್ ಸ್ಪೇಸ್‌ಗೆ 1.93 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ. ಇದು ಬೆಂಗಳೂರಿನ ಹೊರಗೆ ತಂತ್ರಜ್ಞಾನ ಕೇಂದ್ರಗಳನ್ನು ನಿರ್ಮಿಸುವ ರಾಜ್ಯದ ಗುರ

20 Jan 2026 8:01 pm
ಮೊಬೈಲ್‌ ಬಿಟ್ಟು ವಿಜ್ಞಾನದ ಕಡೆ ಗಮನಹರಿಸಿ; ವಿದ್ಯಾರ್ಥಿಗಳಿಗೆ ಗಿರೀಶ್‌ ಲಿಂಗಣ್ಣ ಕಿವಿಮಾತು

ಭಾರತದ ಬಾಹ್ಯಾಕಾಶ ಮತ್ತು ರಕ್ಷಣಾ ಕ್ಷೇತ್ರ ಸ್ವಾವಲಂಬನೆಯತ್ತ ಹೆಜ್ಜೆ ಹಾಕುತ್ತಿದ್ದು, ದೇಶದ ಯುವ ಪೀಳಿಗೆ ಈ ಕ್ಷೇತ್ರಗಳ ಬಗ್ಗೆ ಆಸಕ್ತಿ ತೋರಬೇಕು ಎಂದು ಖ್ಯಾತ ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ ಗಿರೀಶ್‌ ಲಿಂಗಣ್ಣ ಕರ

20 Jan 2026 7:46 pm
ಜಂಟಿ ಅಧಿವೇಶನದಲ್ಲಿ ಕೇಂದ್ರಕ್ಕೆ ಠಕ್ಕರ್ ಕೊಡಲು ಕಾಂಗ್ರೆಸ್‌ ಪ್ಲ್ಯಾನ್, ಸರ್ಕಾರದ ವೈಫಲ್ಯಗಳೇ ಬಿಜೆಪಿಗೆ ಅಸ್ತ್ರ

ಜನವರಿ 22 ರಿಂದ ವಿಧಾನಮಂಡಲ ಜಂಟಿ ಅಧಿವೇಶನ ಆರಂಭಗೊಳ್ಳಲಿದೆ. ಜಂಟಿ ಅಧಿವೇಶನದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಜಿ ರಾಮ್ ಜಿ ಅಸ್ತ್ರ ಪ್ರಯೋಗ ಮಾಡಲು ಸರ್ಕಾರ ಚಿಂತನೆ ನಡೆಸುತ್ತಿದೆ. ಇತ್ತ ಆಡಳಿತ ಪಕ್ಷದ ವಿರುದ್ಧ ಸರ್ಕಾರದ ವೈ

20 Jan 2026 7:13 pm
ಬೆಂಗಳೂರು ಮೈಸೂರು ರೇಷ್ಮೆ ಸೀರೆಗಳಿಗಾಗಿ ಮುಂಜಾನೆ 4ರಿಂದಲೇ ನಾರಿಯರ ಸಾಲು! ಬೆಲೆ 2.5 ಲಕ್ಷ ರೂ.ಗಳಿಂದ ಗರಿಷ್ಠ 2.50 ಲಕ್ಷ!

ಕರ್ನಾಟಕ ರೇಷ್ಮೆ ನಿಗಮದ ಮಳಿಗೆಯಲ್ಲಿ ಮೈಸೂರು ರೇಷ್ಮೆ ಸೀರೆ ಖರೀದಿಗೆ ಮುಂಜಾನೆ 4 ಗಂಟೆಯಿಂದಲೇ ಜನಸಂದಣಿ. 23,000 ದಿಂದ 2.5 ಲಕ್ಷ ರೂಪಾಯಿ ಬೆಲೆಯ ಸೀರೆಗಳಿಗೆ ಭಾರೀ ಬೇಡಿಕೆ. ಉತ್ಪಾದನೆ ಕೊರತೆಯಿಂದಾಗಿ ಟೋಕನ್ ವ್ಯವಸ್ಥೆ ಜಾರಿ. ಒಬ್

20 Jan 2026 7:07 pm