SENSEX
NIFTY
GOLD
USD/INR

Weather

19    C
... ...View News by News Source
ಬೆಂಗಳೂರು ವಿಮಾನ ನಿಲ್ದಾಣದಿಂದ ನೈಸ್ ರಸ್ತೆಗೆ ಶೀಘ್ರವೇ ನೇರ ಸಂಪರ್ಕ - ಡಿಪಿಆರ್ ರೆಡಿ, ಭೂಸ್ವಾಧೀನಕ್ಕೆ ಚಾಲನೆ

ಬೆಂಗಳೂರು ಫೆರಿಫೆರಲ್ ರಿಂಗ್ ರಸ್ತೆಯನ್ನು ಈಗ ಬೆಂಗಳೂರು ಬ್ಯುಸಿನೆಸ್ ಕಾರಿಡಾರ್ ಎಂದು ಕರೆಯಲಾಗುತ್ತಿದೆ. ಇದರ ಪ್ರಮುಖ ಭಾಗದ ನಿರ್ಮಾಣ ಕಾರ್ಯ ಶೀಘ್ರದಲ್ಲೇ ಆರಂಭವಾಗಲಿದೆ. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಕೆಂಪೇಗೌ

28 Jan 2026 11:59 pm
ಸಮಯ ಮೀರುತ್ತಿದೆ, ಮಾತುಕತೆ ಮೇಜಿಗೆ ಬರದಿದ್ದರೆ ಗಂಭೀರ ಪರಿಣಾಮ; ಇರಾನ್‌ಗೆ ಶ್ವೇತಭವನದ ಎಚ್ಚರಿಕೆ!

ಇರಾನ್‌ ಆಂತರಿಕ ಸಂಘರ್ಷಗಳನ್ನು ಇರಾನ್‌ ಮರೆತರೂ ಅಮೆರಿಕ ಮರೆಯುತ್ತಿಲ್ಲ. ಖಮೇನಿ ಆಡಳಿತವನ್ನು ಬೆದರಿಸಲು ತನ್ನ ಬೃಹತ್‌ ನೌಕಾಪಡೆಯನ್ನು ಮಧ್ಯಪ್ರಾಚ್ಯಕ್ಕೆ ರವಾನಿಸಿರುವ ಟ್ರಂಪ್‌ ಆಡಳಿತ, ಶಾಂತಿ ಮಾತುಕತೆಗೆ ಮುಂದಾಗುವಂ

28 Jan 2026 11:40 pm
ಬೆಂಗಳೂರಿನ ಈ 9 ಮೆಟ್ರೋ ರೈಲು ನಿಲ್ದಾಣಗಳಲ್ಲಿ ಉಚಿತ ಪಾರ್ಕಿಂಗ್! ಆದರೆ ಈ ವಾಹನಕ್ಕೆ ಮಾತ್ರ!

ಬೆಂಗಳೂರು ಮೆಟ್ರೋ ಒಂಬತ್ತು ಪ್ರಮುಖ ನಿಲ್ದಾಣಗಳಲ್ಲಿ ಉಚಿತ ಸೈಕಲ್ ಪಾರ್ಕಿಂಗ್ ಸೌಲಭ್ಯವನ್ನು ಶೀಘ್ರದಲ್ಲೇ ಜಾರಿಗೆ ತರಲಿದೆ. ಪರಿಸರ ಸ್ನೇಹಿ ಸಂಚಾರ ಮತ್ತು ಕೊನೆಯ ಮೈಲಿ ಸಂಪರ್ಕವನ್ನು ಉತ್ತೇಜಿಸುವ ಗುರಿಯೊಂದಿಗೆ, ಈ ಯೋಜನ

28 Jan 2026 11:21 pm
ಕಾಂಗ್ರೆಸ್‌ ಶಾಸಕಾಂಗ ಸಭೆ: ಸಿಎಂಗೆ ಅನುದಾನ, ಹೊಸ ರೇಷನ್‌ ಕಾರ್ಡ್‌ ಸೇರಿ 5 ಪ್ರಮುಖ ಬೇಡಿಕೆಗಳನ್ನು ಸಲ್ಲಿಸಿದ ಶಾಸಕರು

ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಳಿ ಶಾಸಕರು ಕ್ಷೇತ್ರಕ್ಕೆ ಅನುದಾನ, ಹೊಸ ರೇಷನ್ ಕಾರ್ಡ್‌ ಸೇರಿದಂತೆ 5 ಪ್ರಮುಖ ಬೇಡಿಕೆಗಳನ್ನು ಸಲ್ಲಿಸಿದ್ದಾರೆ. ಮನರೇಗಾ ಯೋಜನೆ ಬಗ್ಗೆ ಸುದೀರ್ಘ ಚರ್ಚೆಗ

28 Jan 2026 11:15 pm
IND Vs NZ- ವಿಶಾಖಪಟ್ಟಣದಲ್ಲಿ ಟಿಂ ಸೈಫರ್ಟ್ ಭರ್ಜರಿ ಆಟ; ಟೀಂ ಇಂಡಿಯಾ ಲೆಕ್ಕಾಚಾರವೆಲ್ಲಾ ಉಲ್ಟಾಪಲ್ಟಾ!

ಭಾರತದ ವಿರುದ್ಧ ಸತತ 3 ಪಂದ್ಯಗಳಲ್ಲಿ ಸೋಲನುಭವಿಸಿ ಟಿ20 ಸರಣಿಯನ್ನು ಕಳೆದುಕೊಂಡಿರುವ ನ್ಯೂಜಿಲೆಂಡ್ ಇದೀಗ ಮೊದಲ ಜಯದ ಸವಿ ಕಂಡಿದೆ. ಟಿಂ ಸೈಫರ್ಟ್ ಅವರ ಬಿರುಸಿನ ಅರ್ಧಶತಕ ಮತ್ತು ನಾಯಕ ಮಿಚೆಲ್ ಸ್ಯಾಂಟ್ನರ್ ಅವರ ಬಿಗು ದಾಳಿಯ ನ

28 Jan 2026 10:41 pm
ಮಹಾರಾಷ್ಟ್ರ ತನ್ನ ಜನನಾಯಕನನ್ನು ಕಳೆದುಕೊಂಡಿದೆ; ಅಜಿತ್‌ ಪವಾರ್‌ ನಿಧನಕ್ಕೆ ಕಂಬನಿ ಮಿಡಿದ ನರೇಂದ್ರ ಮೋದಿ

ಪುಣೆ ಜಿಲ್ಲೆಯ ಬಾರಾಮತಿಯಲ್ಲಿ ನಡೆದ ಭೀಕರ ವಿಮಾನ ಅಪಘಾತದಲ್ಲಿ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್‌ ಪವಾರ್‌ ಸಾವನ್ನಪ್ಪಿದ್ದಾರೆ. ಅಜಿತ್‌ ಪವಾರ್‌ ಅವರ ಅಕಾಲಿಕ ನಿಧನ ಮಹಾರಾಷ್ಟ್ರ ರಾಜಕೀಯದಲ್ಲಿ ಭಾರೀ ಕೋಲಾಹಲ ಸೃಷ್ಟಿ

28 Jan 2026 10:37 pm
ಪಾಕಿಸ್ತಾನ ಟಿ20 ವಿಶ್ವಕಪ್ ಬಹಿಷ್ಕರಿಸಿದರೆ ಮುಂಬೈನವರಿಗೇಕೆ ಹಾಲು ಕುಡಿದಷ್ಟು ಖುಷಿ? ಗಮ್ಮತ್ತೇ ಗಮ್ಮತ್ತು!

ICC T20 World Cup 2026- ಬಾಂಗ್ಲಾದೇಶದ ಕಾರಣ ಮುಂದಿಟ್ಟು ಇದೀಗ ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ಟಿ20 ವಿಶ್ವಕಪ್ ನಿಂದ ಹಿಂದೆ ಸರಿಯುವ ಬೆದರಿಕೆ ಹಾಕುತ್ತಿದೆ. ಇಡೀ ಕ್ರಿಕೆಟ್ ಜಗತ್ತು ಈ ಬೆಳವಣಿಗೆಯನ್ನು ಕುತೂಹಲದಿಂದ ನೋಡುತ್ತಿದ್ದರೆ, ಭಾ

28 Jan 2026 10:11 pm
ಬೆಂಗಳೂರು ಟೆಕ್ ಕಂಪನಿಯ 869 ಕೋಟಿ ರೂ. ಮೌಲ್ಯದ ಸೋರ್ಸ್ ಕೋಡ್ ಕದ್ದ ಉದ್ಯೋಗಿ! ಪತ್ತೆಯಾಗಿದ್ದು ಹೇಗೆ, ನಂತರ ಆಗಿದ್ದೇನು?

ಬೆಂಗಳೂರಿನ ಪ್ರಮುಖ ಟೆಕ್ ಕಂಪನಿಯಿಂದ ಸುಮಾರು 8 ಮಿಲಿಯನ್ ಯೂರೋ ಮೌಲ್ಯದ ಸೋರ್ಸ್ ಕೋಡ್ ಕಳ್ಳತನವಾಗಿದೆ. ಒಬ್ಬ ಹಿರಿಯ ಉದ್ಯೋಗಿ ತನ್ನ ವೈಯಕ್ತಿಕ ಇಮೇಲ್‌ಗೆ ಕೋಡ್ ವರ್ಗಾಯಿಸಿರುವುದಾಗಿ ಒಪ್ಪಿಕೊಂಡಿದ್ದು, ಕಂಪನಿ ಆತನನ್ನು ವಜ

28 Jan 2026 10:06 pm
KSRTC ನೌಕರರ ಫೆಡರೇಷನ್‌ ಅಧ್ಯಕ್ಷ ಅನಂತ ಸುಬ್ಬರಾವ್‌ ನಿಧನ! ಆಸ್ಪತ್ರೆಗೆ ದೇಹದಾನ; ಸ್ಪೂರ್ತಿಯಾದ ಕಾರ್ಮಿಕ ಮುಖಂಡ

ಹಿರಿಯ ಕಾರ್ಮಿಕ ಮುಖಂಡ ಎಚ್‌.ವಿ. ಅನಂತ ಸುಬ್ಬರಾವ್‌ ಅವರು ಬುಧವಾರ ಸಂಜೆ ಹೃದಯಾಘಾತದಿಂದ ನಿಧನರಾಗಿದ್ದಾರೆ. ನಾಲ್ಕು ದಶಕಗಳ ಕಾಲ ಕಾರ್ಮಿಕರ ಹಕ್ಕುಗಳಿಗಾಗಿ ಹೋರಾಡಿದ ಅವರು, ಸಾರಿಗೆ ನೌಕರರ ಬೇಡಿಕೆಗಳಿಗಾಗಿ ಧ್ವನಿ ಎತ್ತಿದ್

28 Jan 2026 9:53 pm
ಶ್ರುತಿ ಪ್ರಕಾಶ್‌ ಮನೆಗೆ ಬಂತು ಮೊದಲ ಕಾರು

ಶ್ರುತಿ ಪ್ರಕಾಶ್‌ ಮನೆಗೆ ಬಂತು ಮೊದಲ ಕಾರು

28 Jan 2026 9:45 pm
ಭಾರತ ವಿರೋಧಿ ನಖ್ವಿ ವಿರುದ್ಧ ಸಿಡಿದೆದ್ದ ಪಾಕ್ ಕ್ರಿಕೆಟ್ ಲೆಜೆಂಡ್ಸ್! ಇಂಜಮಾಮ್, ರಶೀದ್ ಸೇರಿ ಹಲವರು ಕಿಡಿ

ಟಿ20 ವಿಶ್ವಕಪ್ ವಿವಾದ ಒಂದು ಹಂತಕ್ಕೆ ಬಂದಿದೆ. ಬಾಂಗ್ಲಾದೇಶವನ್ನು ಟೂರ್ನಿಯಿಂದ ಆಚೆಗಟ್ಟಲಾಗಿದೆ. ಇದರಿಂದ ಕ್ಷುದ್ಧಗೊಂಡಿರುವ ಪಾಕಿಸ್ತಾನ, ತಾನೂ ಟಿ20 ವಿಶ್ವಕಪ್ ನಲ್ಲಿ ಆಡುವುದು ಅನುಮಾನ ಎಂತಲೂ, ಒಂದೊಮ್ಮೆ ಆಡಿದರೆ, ತಾನು ಭ

28 Jan 2026 9:33 pm
`ನೀವಾಡೊಲ್ಲ ಅಂದ್ರೆ ನಾವ್ ರೆಡಿ, ಬೇಗ ಹೇಳಿ!': ಕಿರಿಕ್ ಮಾಡುತ್ತಿರುವ ಪಾಕ್ ಬಗ್ಗೆ ಐಸ್ಲೆಂಡ್ ವ್ಯಂಗ್ಯ ಮಾಡಿದ್ದೇಕೆ?

ಪಾಕಿಸ್ತಾನ ತಂಡ ಐಸಿಸಿ ಟಿ20 ವಿಶ್ವಕಪ್ ಆಡುವ ಬಗ್ಗೆ ತೀರ್ಮಾನಕ್ಕೆ ಬರದಿರುವುದು ದೊಡ್ಡ ತಮಾಷೆಯ ಸಂಗತಿಯಾಗಿಬಿಟ್ಟಿದೆ. ಇದೀಗ ಐಸ್ಲೆಂಡ್ ಕ್ರಿಕೆಟ್ ಅಸೋಸಿಯೇಶನ್ ತನ್ನ ಅಧಿಕೃತ ಟ್ವೀಟರ್ ಖಾತೆಯಲ್ಲಿ ನೀವು ಬೇಗ ನಿಮ್ಮ ನಿರ್ಧ

28 Jan 2026 8:51 pm
ಅಜಿತ್‌ ಪವಾರ್‌ ವಿಮಾನ ಅಪಘಾತದಲ್ಲಿ ಪಿತೂರಿ ಆರೋಪ; ಶರದ್‌ ಪವಾರ್‌ ಹೇಳಿದ್ದೇನು? ಸೋದರಳಿಯನ ಸಾವಿನ ಬಗ್ಗೆ ಫಸ್ಟ್‌ ರಿಯಾಕ್ಷನ್‌!

ಪುಣೆ ಜಿಲ್ಲೆಯ ಬಾರಾಮತಿಯಲ್ಲಿ ನಡೆದ ಭೀಕರ ವಿಮಾನ ದುರಂತದಲ್ಲಿ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್‌ ಪವಾರ್‌ ದುರ್ಮರಣಕ್ಕೀಡಾಗಿದ್ದಾರೆ. ಈ ಘಟನೆಯ ಬಗ್ಗೆ ಇದೀಗ ಅನೇಕ ಊಹಾಪೋಹಗಳು ಹುಟ್ಟಿಕೊಂಡಿದ್ದು, ಕೆಲವರು ಇದರಲ್ಲಿ ಪ

28 Jan 2026 8:39 pm
ಪತ್ನಿಯ ಕನ್ಯತ್ವ ಪರೀಕ್ಷೆಗೆ ಕೋರಿ ಹೈಕೋರ್ಟ್‌ಗೆ ಅರ್ಜಿ ಹಾಕಿದ ಪತಿ! ನ್ಯಾಯಧೀಶರಿಂದ ಮಹತ್ವದ ತೀರ್ಪು

ಪತ್ನಿಯ ಕನ್ಯತ್ವ ಪರೀಕ್ಷೆ ಅಥವಾ 'ಟೂ-ಫಿಂಗರ್ ಟೆಸ್ಟ್' ವಿಚ್ಛೇದನ ಪ್ರಕರಣದಲ್ಲಿ ಪ್ರಸ್ತುತವಲ್ಲ ಮತ್ತು ನಿರ್ಣಾಯಕವಲ್ಲ ಎಂದು ಮಧ್ಯಪ್ರದೇಶ ಹೈಕೋರ್ಟ್ ತಿಳಿಸಿದೆ. ಲೈಂಗಿಕ ಸಂಬಂಧಕ್ಕೆ ನಿರಾಕರಿಸಿದ್ದನ್ನು ಸಾಬೀತುಪಡಿಸಲು

28 Jan 2026 8:26 pm
“ನನ್ನ ಮಗನಿಗೆ ಕ್ಯಾನ್ಸರ್ ಇದೆ ಎಂದು ವೈದ್ಯರು ಹೇಳಿದಾಗ ನನ್ನ ಪ್ರಪಂಚ ಕ್ಷಣಾರ್ಧದಲ್ಲಿ ತಲೆ ಕೆಳಗಾಯಿತು” - ಇಮ್ರಾನ್ ಹಶ್ಮಿ

ನಟ ಇಮ್ರಾನ್ ಹಶ್ಮಿ ಅವರ ಪುತ್ರನಿಗೆ ಕ್ಯಾನ್ಸರ್ ಬಂದಿತ್ತು. 2014ರಲ್ಲಿ ಮೂತ್ರದಲ್ಲಿ ರಕ್ತ ಬಂದಾಗ ವೈದ್ಯರು ಕಿಡ್ನಿ ಕ್ಯಾನ್ಸರ್ ಎಂದು ದೃಢಪಡಿಸಿದರು. ಐದು ವರ್ಷಗಳ ಚಿಕಿತ್ಸೆಯ ನಂತರ, ಅವರ ಪುತ್ರ ಈ ಕಾಯಿಲೆಯಿಂದ ಗುಣಮುಖರಾಗಿದ

28 Jan 2026 7:44 pm
ಕರ್ನಾಟಕದ 25 ನಿಗಮ - ಮಂಡಳಿಗಳ ಅಧ್ಯಕ್ಷರ ಸ್ಥಾನ ಕುರಿತು ಸರ್ಕಾರ ಮಹತ್ವದ ಆದೇಶ; ಯಾರೆಲ್ಲಾ ಮುಂದುವರಿಕೆ?

ಕರ್ನಾಟಕ ಸರ್ಕಾರವು 25 ನಿಗಮ ಮಂಡಳಿಗಳ ಅಧ್ಯಕ್ಷರ ಅವಧಿ ಮುಗಿದ ಹಿನ್ನೆಲೆಯಲ್ಲಿ, ಹಾಲಿ ಅಧ್ಯಕ್ಷರನ್ನೇ ಮುಂದಿನ ಆದೇಶದವರೆಗೆ ಮುಂದುವರೆಸಿ ಮಹತ್ವದ ಅಧಿಸೂಚನೆ ಹೊರಡಿಸಿದೆ. ಜನವರಿ 26, 2024 ರಂದು ನೇಮಕಗೊಂಡಿದ್ದ ಶಾಸಕರಿಗೆ ಸಚಿವ ಸ

28 Jan 2026 7:24 pm
IND Vs NZ- ವಿಶಾಖಪಟ್ಟಣ ಪಂದ್ಯಕ್ಕೆ ಫಾರ್ಮ್ ನಲ್ಲಿರುವ ಇಶಾನ್ ಕಿಶನ್ ಪ್ಲೇಯಿಂಗ್ ಇಲೆವೆನ್ ನಿಂದ ಔಟ್! ಏನು ಕಾರಣ?

ಐಸಿಸಿ ಟಿ20 ವಿಶ್ವಕಪ್ ಗೂ ಪೂರ್ವಭಾವಿಯಾಗಿ ನ್ಯೂಜಿಲೆಂಡ್ ವಿರುದ್ಧ ಟಿ20 ಸರಣಿಯನ್ನು ಇನ್ನೂ ಎರಡು ಪಂದ್ಯಗಳು ಬಾಕಿ ಉಳಿದಿರುವಾಗಲೇ ಗೆದ್ದುಕೊಂಡಿರುವ ಭಾರತ ತಂಡ ಇದೀಗ 4ನೇ ಪಂದ್ಯವನ್ನೂ ಗೆಲ್ಲುವ ಉತ್ಸಾಹದಲ್ಲಿದೆ. ಅಚ್ಚರಿಯ ಬ

28 Jan 2026 7:01 pm
ಬರೋಬ್ಬರಿ ₹200 ಕೋಟಿ ದೇಣಿಗೆ ಸಂಗ್ರಹಿಸಿ 3 ಬೃಹತ್‌ ಹಾಸ್ಟೆಲ್ ನಿರ್ಮಿಸಿದ ಐಐಟಿ ಬಾಂಬೆಯ ಹಳೆ ವಿದ್ಯಾರ್ಥಿಗಳು

ಐಐಟಿ ಬಾಂಬೆಯ ಹಳೆಯ ವಿದ್ಯಾರ್ಥಿಗಳು 'ಪ್ರಾಜೆಕ್ಟ್ ಎವರ್‌ಗ್ರೀನ್' ಅಡಿಯಲ್ಲಿ 200 ಕೋಟಿ ರೂ. ದೇಣಿಗೆ ಸಂಗ್ರಹಿಸುವ ಮೂಲಕ ಸಂಸ್ಥೆಯ ಇತಿಹಾಸದಲ್ಲೇ ಅತಿದೊಡ್ಡ ಹಾಸ್ಟೆಲ್ ಸಂಕೀರ್ಣವನ್ನು ನಿರ್ಮಿಸಿದ್ದಾರೆ. 1962 ರಿಂದ 2024ರ ಬ್ಯಾಚ್‌

28 Jan 2026 6:47 pm
Kidney health : ಬೂದುಕುಂಬಳ ಕಾಯಿ ನೀರು ಕುಡಿದ್ರೆ ಕಿಡ್ನಿ ಸ್ಟೋನ್‌ ಹೋಗುತ್ತಾ?‌ Dr Arun Kumar N

Kidney health : ಬೂದುಕುಂಬಳ ಕಾಯಿ ನೀರು ಕುಡಿದ್ರೆ ಕಿಡ್ನಿ ಸ್ಟೋನ್‌ ಹೋಗುತ್ತಾ?‌ Dr Arun Kumar N

28 Jan 2026 6:45 pm
ಮಹಾಂತೇಶ್‌ ಬೀಳಗಿ ಪುತ್ರಿಗೆ ಸರ್ಕಾರಿ ಉದ್ಯೋಗದ ಆದೇಶ ಪ್ರತಿ ಹಸ್ತಾಂತರಿಸಿ ಸಿದ್ದರಾಮಯ್ಯ ಹೇಳಿದ್ದೇನು? ಚೈತನ್ಯ ಭಾವುಕ

ನಾಡು ಕಂಡ ಪ್ರಾಮಾಣಿಕ ಮತ್ತು ದಕ್ಷ ಐಎಎಸ್‌ ಅಧಿಕಾರಿ ಮಹಾಂತೇಶ್‌ ಬೀಳಗಿ, ಕಳೆದ ವರ್ಷದ ನವೆಂಬರ್‌ನಲ್ಲಿ ಜೇವರ್ಗಿ ಹೆದ್ದಾರಿ ಬಳಿ ಸಂಭವಿಸಿದ ಕಾರು ಅಪಘಾತದಲ್ಲಿ ನಿಧನರಾಗಿದ್ದರು. ರಾಜ್ಯ ಸರ್ಕಾರ ಇದೀಗ ಮಹಾಂತೇಶ್‌ ಬೀಳಗಿ ಅವ

28 Jan 2026 6:23 pm
ನಗರ ಪ್ರದೇಶದ ಬಿ-ಖಾತಾ ಆಸ್ತಿಗಳಿಗೆ ಎ-ಖಾತಾ ಪಡೆಯಲು ರಾಜ್ಯ ಸರ್ಕಾರದಿಂದ ಹೊಸ ಮಾರ್ಗಸೂಚಿ ಪ್ರಕಟ; ಯಾರಿಗೆಲ್ಲಾ ಅನ್ವಯ? ಷರತ್ತುಗಳೇನು?

ರಾಜ್ಯದ ನಗರ ಪ್ರದೇಶಗಳಲ್ಲಿನ ಲಕ್ಷಾಂತರ ಬಿ-ಖಾತಾ ಆಸ್ತಿ ಮಾಲೀಕರಿಗೆ ಸರ್ಕಾರ ಸಿಹಿ ಸುದ್ದಿ ನೀಡಿದೆ. ಅನಧಿಕೃತ ಬಡಾವಣೆಗಳು ಮತ್ತು ಸ್ವತ್ತುಗಳಿಗೆ ಮುಕ್ತಿ ನೀಡಲು ಬಿ-ಖಾತಾದಿಂದ ಎ-ಖಾತಾ ಪಡೆಯುವ ಪ್ರಕ್ರಿಯೆಯನ್ನು ಸರಳಗೊಳಿ

28 Jan 2026 6:20 pm
ಟಿ20 ವಿಶ್ವಕಪ್ ಗೂ ಮುನ್ನ ಭಾರತಕ್ಕೆ ಗುಡ್ ನ್ಯೂಸ್! ICC ರ‍್ಯಾಂಕಿಂಗ್ ಪಟ್ಟಿಯಲ್ಲಿ ಏಕಾಏಕಿ ಎತ್ತರಕ್ಕೇರಿದ SKY!

Suryakumar Yadav Performance- ದೀರ್ಘಕಾಲದಿಂದ ಫಾರ್ಮ್ ಕೊರತೆ ಅನುಭವಿಸುತ್ತಿದ್ದ ಸೂರ್ಯಕುಮಾರ್ ಯಾದವ್ ಈಗ ಉತ್ತಮವಾಗಿ ಬ್ಯಾಟಿಂಗ್ ಮಾಡುತ್ತಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯ ಮೂರು ಪಂದ್ಯಗಳಲ್ಲಿ ಕ್ರಮವಾಗಿ 32, 82 ಮತ್ತು 57 ರನ್ ಗ

28 Jan 2026 5:57 pm
ನನ್ನ ಹತ್ರ ಬಟ್ಟೆ ಇರ್ಲಿಲ್ಲ, ಇಂಗ್ಲೀಷ್ ಬರ್ತ್ತಿರ್ಲಿಲ್ಲ, ಫೋಟೋ ಶೂಟ್‌ಗೂ ದುಡ್ಡಿದ್ದಿಲ್ಲ : ಶ್ವೇತಾ ಶ್ರೀವತ್ಸ ಸಂದರ್ಶನ

ನನ್ನ ಹತ್ರ ಬಟ್ಟೆ ಇರ್ಲಿಲ್ಲ, ಇಂಗ್ಲೀಷ್ ಬರ್ತ್ತಿರ್ಲಿಲ್ಲ, ಫೋಟೋ ಶೂಟ್‌ಗೂ ದುಡ್ಡಿದ್ದಿಲ್ಲ : ಶ್ವೇತಾ ಶ್ರೀವತ್ಸ ಸಂದರ್ಶನ

28 Jan 2026 5:54 pm
ಭಾರತ ಮೇಲುಗೈ ಸಾಧಿಸಿತು; ಇಯು ಜೊತೆಗಿನ ವ್ಯಾಪಾರ ಒಪ್ಪಂದದಿಂದ ದೆಹಲಿಗೆ ಹೆಚ್ಚಿನ ಲಾಭ ಎಂದ ಟ್ರಂಪ್‌ ಆಪ್ತ; ವೈಟ್‌ಹೌಸ್‌ ಸೈಲೆಂಟ್!

ಭಾರತ ಮತ್ತು ಯುರೋಪಿಯನ್‌ ಯೂನಿಯನ್‌ (ಇಯು) ನಡುವಿನ ವ್ಯಾಪಾರ ಒಪ್ಪಂದದಲ್ಲಿ ದೆಹಲಿಗೆ ಹೆಚ್ಚಿನ ಲಾಭವಾಗಿದೆ. ಈ ವ್ಯಾಪಾರ ಒಪ್ಪಂದವನ್ನು ಜಾರಿಗೊಳಿಸುವ ಮೂಲಕ ಭಾರತವು ಮೇಲುಗೈ ಸಾಧಿಸಿದೆ ಇದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್

28 Jan 2026 5:43 pm
ಅಜಿತ್ ಪವಾರ್ ವಿಮಾನ ದುರಂತಕ್ಕೆ ಇದೇ ನಿಖರವಾದ ಕಾರಣ; DGCA ತನಿಖೆಯಲ್ಲಿ ಹೊರಬಿತ್ತು ಸತ್ಯ

ಬಾರಾಮತಿಯಲ್ಲಿ ವಿಮಾನ ದುರಂತ ಸಂಭವಿಸಿದೆ. ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಪ್ರಯಾಣಿಸುತ್ತಿದ್ದ ವಿಮಾನ ಲ್ಯಾಂಡಿಂಗ್ ವೇಳೆ ರನ್‌ವೇ ಗುರುತಿಸಲು ತೊಂದರೆ ಎದುರಿಸಿದೆ. ಮೊದಲ ಪ್ರಯತ್ನ ವಿಫಲವಾಗಿ, ಎರಡನೇ ಬಾರಿ ಲ್ಯಾಂಡಿಂಗ್‌

28 Jan 2026 5:39 pm
ಮುಡಾ ಕೇಸ್‌: ಸಿಎಂ ಸಿದ್ದರಾಮಯ್ಯಗೆ ಬಿಗ್‌ ರಿಲೀಫ್‌! ಜನಪ್ರತಿನಿಧಿಗಳ ನ್ಯಾಯಾಲಯದಿಂದ ಮಹತ್ವದ ಆದೇಶ

ಮುಡಾ ಅಕ್ರಮ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ದೊಡ್ಡ ರಿಲೀಫ್ ಸಿಕ್ಕಿದೆ. ಲೋಕಾಯುಕ್ತ ಪೊಲೀಸರು ಸಲ್ಲಿಸಿದ್ದ ಬಿ ರಿಪೋರ್ಟ್ ಅನ್ನು ಜನಪ್ರತಿನಿಧಿಗಳ ನ್ಯಾಯಾಲಯ ಅಂಗೀಕರಿಸಿದೆ. ದೂರುದಾರರ ಅರ್ಜಿಯನ್ನು ನ

28 Jan 2026 5:37 pm
ಭಾರತದಲ್ಲಿ ಚೀನಾ ಕಾರುಗಳಿಗೆ ಫುಲ್ ಡಿಮ್ಯಾಂಡ್! ದೇಶದಲ್ಲೇ ಕಾರು ಜೋಡಣೆಗೆ ಬಿವೈಡಿ ಸಿದ್ಧತೆ

ಚೀನಾದ ಇವಿ ತಯಾರಕ ಕಂಪನಿ ಬಿವೈಡಿ ಭಾರತದಲ್ಲಿ ತನ್ನ ಮಾರಾಟ ವಿಸ್ತರಣೆಗೆ ಮುಂದಾಗಿದೆ. ಕಾರುಗಳಿಗೆ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು ಮತ್ತು ಆಮದು ಸುಂಕವನ್ನು ತಗ್ಗಿಸಲು, ಭಾರತದಲ್ಲೇ ಬಿಡಿಭಾಗಗಳನ್ನು ತಂದು ಜೋಡಣೆ

28 Jan 2026 5:06 pm
ಅಜಿತ್ ಪವಾರ್ ಸಾವು: 3 ತಿಂಗಳ ಹಿಂದೆಯೇ ಭವಿಷ್ಯ ನುಡಿದಿದ್ದ ಜ್ಯೋತಿಷಿ! ಹಳೆಯ ಪೋಸ್ಟ್‌ ವೈರಲ್‌

ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಅವರ ಸಾವಿನ ನಂತರ, ನಾಲ್ಕು ತಿಂಗಳ ಹಿಂದಿನ ಜ್ಯೋತಿಷಿಯೊಬ್ಬರ ಭವಿಷ್ಯ ವೈರಲ್ ಆಗಿದೆ. ಡಿಸೆಂಬರ್ 2025 ರಿಂದ ಫೆಬ್ರವರಿ 2026 ರೊಳಗೆ ಒಬ್ಬ ಅನುಭವಿ ರಾಜಕಾರಣಿ ನಿಧನರಾಗುತ್ತಾರೆ ಎಂದು ಅ

28 Jan 2026 4:57 pm
ನಾನ್ಯಾಕೆ ಬೇರೆ ವಿಮಾನಗಳನ್ನು ನೆಲಕ್ಕಿಳಿಸಲಿ? ಅಜಿತ್‌ ಪವಾರ್‌ ಜೀವ ಬಲಿಪಡೆದ ವಿಮಾನದ ಮಾಲೀಕನದ್ದು ಒಂದೇ ಹಠ!

ಪುಣೆ ಜಿಲ್ಲೆಯ ಬಾರಾಮತಿಯಲ್ಲಿ ನಡೆದ ಭೀಕರ ವಿಮಾನ ದುರಂತದಲ್ಲಿ, ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್‌ ಪವಾರ್‌ ಅಕಾಲಿಕ ದುರ್ಮರಣಕ್ಕೀಡಾಗಿದ್ದಾರೆ. ಅಜಿತ್‌ ಪವಾರ್‌ ಪವಾರ್‌ ಪ್ರಯಾಣಿಸುತ್ತಿದ್ದ ಚಾರ್ಟರ್ಡ್‌ ವಿಮಾನವವನ

28 Jan 2026 4:51 pm
WPL 2026- ಡೆಲ್ಲಿ ಕ್ಯಾಪಿಟಲ್ಸ್ ಸಾಮೂಹಿಕ ತಪ್ಪಿಗೆ ನಾಯಕಿ ಜೆಮಿಮಾ ರೋಡ್ರಿಗಸ್ ಗೆ 12 ಲಕ್ಷ ರೂ ಬರೆ! ಏನು ಕಾರಣ

Fine To Jemimah Rodrigues - ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಗುಜರಾತ್ ಜೈಂಟ್ಸ್ ವಿರುದ್ಧ ಕೇವಲ 3 ರನ್ ಗೆ ಪರಾಭವ ಅನುಭವಿಸಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಮತ್ತೊಂದು ಆಘಾತ ಎದುರಾಗಿದೆ. ತಂಡದ ನಾಯಕಿ ಜೆಮಿಮಾ ರೋಡ್ರಿಗಸ್‌ ಅವರಿಗೆ ನಿಧ

28 Jan 2026 4:36 pm
ತಪಸ್ಯಾ ಬುಜ್ಜಿ ಸಿಂಪಲ್‌ ಬರ್ತ್‌ಡೇ

ತಪಸ್ಯಾ ಬುಜ್ಜಿ ಸಿಂಪಲ್‌ ಬರ್ತ್‌ಡೇ

28 Jan 2026 4:19 pm
ಅಜಿತ್‌ ಪವಾರ್‌ ಪ್ರಯಾಣಿಸುತ್ತಿದ್ದ ವಿಮಾನದ ಕೋ- ಪೈಲಟ್‌ ಶಾಂಭವೀ ಪಾಠಕ್‌ ಯಾರು? ಹಾರಾಟದ ಅನುಭವ ಎಷ್ಟು?

ಮಹಾರಾಷ್ಟ್ರದ ವರ್ಣರಂಜಿತ ರಾಜಕಾರಣಿ ಮತ್ತು ಉಪಮುಖ್ಯಮಂತ್ರಿ ಅಜಿತ್‌ ಪವಾರ್‌ ಅವರು, ಬಾರಾಮತಿಯಲ್ಲಿ ಸಂಭವಿಸಿದ ಭೀಕರ ವಿಮಾನ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಅಜಿತ್‌ ಪವಾರ್‌ ಪ್ರಯಾಣಿಸುತ್ತಿದ್ದ ಚಾರ್ಟರ್ಡ್‌ ವಿಮಾನದ

28 Jan 2026 4:11 pm
ಹೈಕೋರ್ಟ್‌ಗೆ ಹೋಗಿ, ಸೆನ್ಸಾರ್ ಅನುಮತಿ ಕೋರಿ; 'ಜನ ನಾಯಗನ್' ನಿರ್ಮಾಪಕರಿಗೆ ಸುಪ್ರೀಂ ಕೋರ್ಟ್ ಸೂಚನೆ

ಜನ ನಾಯಗನ್ ಚಿತ್ರದ ಬಿಡುಗಡೆ ಮುಂದೂಡಿಕೆಯ ಹಿನ್ನೆಲೆಯಲ್ಲಿ ಸಿಬಿಎಫ್‌ಸಿ ಪ್ರಮಾಣಪತ್ರ ನೀಡಬೇಕೆಂದು ಕೆವಿಎನ್ ಪ್ರೊಡಕ್ಷನ್ಸ್ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾ ಮಾಡಿದೆ. ಪ್ರಕರಣದ ವಿಚಾರಣೆಯನ್ನು ಮದ್ರಾಸ

28 Jan 2026 4:08 pm
ಪಿಂಚಣಿ ಯೋಜನೆ ನೋಂದಣಿ ಅಭಿಯಾನ: 55 ರೂ. ಪಾವತಿಸಿ, ಜೀವನಪರ್ಯಂತ 3,000 ಪಿಂಚಣಿ ಪಡೆಯಿರಿ: ನೋಂದಣಿ ಹೇಗೆ? ಕೊನೆಯ ದಿನಾಂಕ ಎಂದು?

ಕರ್ನಾಟಕದಲ್ಲಿ ಅಸಂಘಟಿತ ಕಾರ್ಮಿಕರು ಮತ್ತು ಸಣ್ಣ ವ್ಯಾಪಾರಿಗಳಿಗಾಗಿ ಕೇಂದ್ರ ಸರ್ಕಾರದ ಮಹತ್ವದ ಪಿಂಚಣಿ ಯೋಜನೆಗಳಿಗೆ ವಿಶೇಷ ನೋಂದಣಿ ಅಭಿಯಾನ ಆರಂಭವಾಗಿದೆ. ಜನವರಿ 15 ರಿಂದ ಮಾರ್ಚ್ 15, 2026 ರವರೆಗೆ 18 ರಿಂದ 40 ವರ್ಷದೊಳಗಿನವರು ಮ

28 Jan 2026 3:53 pm
ಅಜಿತ್ ಪವಾರ್ ಪತ್ನಿ, ಮೂಲತಃ ಧಾರವಾಡದ ಸುನೇತ್ರಾಗೆ ಸಿಕ್ಕುತ್ತಾ ಅಧಿಕಾರದ ಚುಕ್ಕಾಣಿ?

2026ರ ಜನವರಿಯಲ್ಲಿ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಅವರ ವಿಮಾನ ದುರಂತದಲ್ಲಿ ನಿಧನರಾದ ನಂತರ, ಅವರ ಪತ್ನಿ ಸುನೆತ್ರಾ ಪವಾರ್ ಮಹಾರಾಷ್ಟ್ರ ರಾಜಕೀಯದಲ್ಲಿ ಪ್ರಮುಖ ನಾಯಕಿಯಾಗಿ ಹೊರಹೊಮ್ಮುವ ಸಾಧ್ಯತೆ ಇದೆ. ರಾಜಕೀಯ, ಸಾಮಾಜಿಕ ಮತ್

28 Jan 2026 3:50 pm
4 ಪಥದ ರಸ್ತೆ ಏಕಾಏಕಿ 2 ಪಥ! ಮುಂಬೈನ 'ಇಂಜಿನಿಯರಿಂಗ್‌ ಅದ್ಭುತ'ಕ್ಕೆ ಬೆಚ್ಚಿಬಿದ್ದ ಜನ; MMRDA ಸ್ಪಷ್ಟನೆ

ಮುಂಬೈ ಸಮೀಪದ ಮೀರಾ-ಭಯಂದರ್‌ನಲ್ಲಿ ನಿರ್ಮಿಸಲಾದ ಹೊಸ ಫ್ಲೈಓವರ್ ಒಂದರ ವಿಡಿಯೋ ವೈರಲ್ ಆಗಿದ್ದು, 4 ಪಥದ ರಸ್ತೆ ಏಕಾಏಕಿ 2 ಪಥಕ್ಕೆ ಕಿರಿದಾಗುವ ವಿನ್ಯಾಸದ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದು ಅಪಘಾತಗಳಿಗ

28 Jan 2026 3:47 pm
4 ಪಥದ ರಸ್ತೆ ಏಕಾಏಕಿ 2 ಪಥ! ಮುಂಬೈನ 'ಇಂಜಿನಿಯರಿಂಗ್‌ ಅದ್ಭುತ'ಕ್ಕೆ ಬೆಚ್ಚಿಬಿದ್ದ ಜನ; MMRDA ಸ್ಪಷ್ಟನೆ

ಮುಂಬೈ ಸಮೀಪದ ಮೀರಾ-ಭಯಂದರ್‌ನಲ್ಲಿ ನಿರ್ಮಿಸಲಾದ ಹೊಸ ಫ್ಲೈಓವರ್ ಒಂದರ ವಿಡಿಯೋ ವೈರಲ್ ಆಗಿದ್ದು, 4 ಪಥದ ರಸ್ತೆ ಏಕಾಏಕಿ 2 ಪಥಕ್ಕೆ ಕಿರಿದಾಗುವ ವಿನ್ಯಾಸದ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದು ಅಪಘಾತಗಳಿಗ

28 Jan 2026 3:47 pm
ಸದನದಲ್ಲಿ ತುಳು ಮಾತಿನ ಕಲರವ: ನನ್ನ ರಕ್ಷಣೆಗೆ ನೀವೇ ಬರಬೇಕು ಎಂದು ಸ್ಪೀಕರ್ ಗೆ ಕೋರಿಕೆ ಇಟ್ಟ ಸಚಿವ

ರಾಜ್ಯದ ಎರಡನೇ ಹೆಚ್ಚುವರಿ ಅಧಿಕೃತ ಭಾಷೆಯಾಗಿ ತುಳು ಭಾಷೆಯನ್ನು ಘೋಷಿಸುವ ಪ್ರಸ್ತಾವನೆ ಕುರಿತು ವಿಧಾನಸಭೆಯಲ್ಲಿ ಸ್ವಾರಸ್ಯಕರ ಚರ್ಚೆ ನಡೆಯಿತು. ಶಾಸಕರು ತುಳು ಭಾಷೆಯಲ್ಲೇ ಮನವಿ ಸಲ್ಲಿಸಿದಾಗ, ಸಚಿವರು ಮತ್ತು ಸ್ಪೀಕರ್ ಹಾ

28 Jan 2026 3:43 pm
ಬೆಂಗಳೂರು ನಮ್ಮ ಮೆಟ್ರೋ ಹೊಸಕೋಟೆ ಮಾರ್ಗಕ್ಕೆ ಸಿದ್ಧತೆ ಆರಂಭ; 16 KM, 11 ನಿಲ್ದಾಣ, ಡಬಲ್ ಡೆಕ್ಕರ್ ಫ್ಲೈಓವರ್ ಎಲ್ಲೆಲ್ಲಿ?

ಬೆಂಗಳೂರಿನಲ್ಲಿ ಮೆಟ್ರೋ ಸಂಪರ್ಕ ವಿಸ್ತರಣೆಯಾಗಲಿದೆ. ಕೆಆರ್ ಪುರದಿಂದ ಹೊಸಕೋಟೆಯವರೆಗೆ 16 ಕಿಲೋಮೀಟರ್ ಡಬಲ್ ಡೆಕ್ಕರ್ ಮೆಟ್ರೋ ಮಾರ್ಗ ನಿರ್ಮಾಣದ ಬಗ್ಗೆ ಬಿಎಂಆರ್‌ಸಿಎಲ್ ಪರಿಶೀಲನೆ ನಡೆಸುತ್ತಿದೆ. ಈ ಯೋಜನೆಯಿಂದ ಹೊಸಕೋಟೆ

28 Jan 2026 3:24 pm
Sports Street- ಕೃತಘ್ನರಿಗೆ ಉಪಕಾರ ಮಾಡಿದ್ದೇ ತಪ್ಪಾಯ್ತು; ಬಾಂಗ್ಲಾ ಕ್ರಿಕೆಟ್ ಗೆ ಭಾರತದ ಕೊಡುಗೆಯೇನು ಕಡಿಮೆಯದ್ದಾ?

Indo Bangla Cricket Relations- ಬಾಂಗ್ಲಾದೇಶ ಎಂಬ ಸ್ವತಂತ್ರ ದೇಶ ಹುಟ್ಟಿಕೊಂಡಿದ್ದೇ ಭಾರತದ ನೆರವಿನಿಂದ ಎಂಬುದು ಐತಿಹಾಸಿಕ ಸತ್ಯ ಹೇಗೂ ಇಂದು ಬಾಂಗ್ಲಾದಲ್ಲಿ ಕ್ರಿಕೆಟ್ ಈ ಪರಿ ಬೆಳೆಯಲು ಭಾರತವೇ ಕಾರಣ ಎಂಬುದು ಸಹ ಅಷ್ಟೇ ಸತ್ಯವಾದ ಸಂಗತಿ. ಆದರ

28 Jan 2026 3:10 pm
ರಾಜ್ಯಪಾಲರಿಗೆ ದೆಹಲಿಯಿಂದ ಫೋನ್ ಎಂದ ಎಚ್ ಕೆ ಪಾಟೀಲ್, ಫೋನ್ ಟ್ಯಾಪ್ ಆಗಿದ್ಯಾ ಎಂದ ಬಿಜೆಪಿ: ಸದನದಲ್ಲಿ ಕೋಲಾಹಲ

ರಾಜ್ಯಪಾಲರಿಗೆ ದೆಹಲಿಯಿಂದ ಫೋನ್ ಕರೆ ಬಂದಿತ್ತು ಎಂದು ಸಚಿವ ಎಚ್.ಕೆ. ಪಾಟೀಲ್ ಹೇಳಿಕೆ ಸದನದಲ್ಲಿ ತೀವ್ರ ಕೋಲಾಹಲ ಸೃಷ್ಟಿಸಿತು. ರಾಜ್ಯಪಾಲರು ಕೇಂದ್ರದ ಕೈಗೊಂಬೆಯಾಗಿದ್ದಾರೆ ಎಂದು ಪ್ರಿಯಾಂಕ್ ಖರ್ಗೆ ಆರೋಪಿಸಿದ್ದು, RSS ಕಚೇರ

28 Jan 2026 3:10 pm
ʻಕಣ್ಣೆದುರೇ ವಿಮಾನದಲ್ಲಿದ್ದವ್ರು ಸುಟ್ಟು ಹೋದ್ರು, ಉಳಿಸಲಾಗಲಿಲ್ಲʼ; ಬಾರಾಮತಿ ದುರಂತದ ಬಗ್ಗೆ ಪ್ರತ್ಯಕ್ಷದರ್ಶಿ ಹೇಳಿದ್ದಿಷ್ಟು

ರಾಜಕೀಯ ಜೀವನಕ್ಕೆ ಕಾಲಿಟ್ಟ ನೆಲದಲ್ಲೇ ಬುಧವಾರ ಬೆಳಿಗ್ಗೆ ಮಹಾರಾಷ್ಟ್ರ ಡಿಸಿಎಂ ಶರದ್‌ ಪವಾರ್‌ ಅವರು ವಿಮಾನ ದುರಂತದಲ್ಲಿ ಮೃತಪಟ್ಟಿದ್ದಾರೆ. ಅವರ ನಿಧನಕ್ಕೆ ರಾಜಕೀಯ ಗಣ್ಯರು ಸಂತಾಪ ಸೂಚಿಸಿದ್ದಾರೆ. ವಿಮಾನ ಅಪಘಾತ ನಡೆದ ಸ

28 Jan 2026 3:05 pm
ಅಜಿತ್ ಪವಾರ್ ದುರ್ಮರಣ : ’ಅರಸನ ಅರಮನೆಗೆ ಕಾರ್ಮೋಡ ಕವಿದೀತು’ ಎಂದಿದ್ದ ಕೋಡಿಮಠದ ಶ್ರೀಗಳು

Kodi Mutt Swamiji Prediction : ಭಾರತದ ರಾಜಕೀಯಕ್ಕೆ ಕರಾಳ ದಿನವಾಗಿತ್ತು. ಮಹಾರಾಷ್ಟ್ರದ ಜನಪ್ರಿಯ ನಾಯಕ ಮತ್ತು ಉಪಮುಖ್ಯಮಂತ್ರಿ ಅಜಿತ್ ಪವಾರ್, ವಿಮಾನ ಅಪಘಾತದಲ್ಲಿ ದುರ್ಮರಣಕ್ಕೀಡಾಗಿದ್ದಾರೆ. ಖಾಸಗಿ ವಿಮಾನದಲ್ಲಿ ಅಜಿತ್ ಪವಾರ್, ಮುಂಬೈನಿಂ

28 Jan 2026 3:00 pm
ಅಜಿತ್ ಪವಾರ್ ವಿಮಾನ ಪತನ: ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯಲ್ಲಿ ಉನ್ನತ ಮಟ್ಟದ ತನಿಖೆಗೆ ದೀದಿ ಪಟ್ಟು!

ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರ ವಿಮಾನ ಅಪಘಾತದ ಸಾವಿನ ಬಗ್ಗೆ ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯಲ್ಲಿ ತನಿಖೆಯಾಗಬೇಕು ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆಗ್ರಹಿಸಿದ್ದಾರೆ. ತಮಗೆ ದೇಶ

28 Jan 2026 2:58 pm
ಇನ್ಯಾರನ್ನು ದಾದಾ ಎಂದು ಕರೆಯೋದು? ಅಜಿತ್‌ ಪವಾರ್‌ ದಾರುಣ ಅಂತ್ಯಕ್ಕೆ ಸುಪ್ರಿಯಾ ಸುಳೆ 'Devastated' ಸ್ಟೇಟಸ್‌!

ಮಹಾರಾಷ್ಟ್ರದ ಬಾರಾಮತಿಯಲ್ಲಿ ನಡೆದ ವಿಮಾನ ಅಪಘಾತದಲ್ಲಿ ರಾಜ್ಯದ ಉಪಮುಖ್ಯಮಂತ್ರಿ ಅಜಿತ್‌ ಪವಾರ್‌ ನಿಧನರಾಗಿದ್ದಾರೆ. ತಮ್ಮ ಸೋದರ ಸಂಬಂಧಿ ಅಜಿತ್‌ ಪವಾರ್‌ ದುರ್ಮರಣಕ್ಕೆ ಕಂಬನಿ ಮಿಡಿದಿರುವ ಎನ್‌ಸಿಪಿ ಸಂಸದೆ ಸುಪ್ರಿಯಾ

28 Jan 2026 2:35 pm
ಮಹಾಂತೇಶ್ ಬೀಳಗಿ ಕುಟುಂಬಕ್ಕೆ ಅನುಕಂಪದ ಹುದ್ದೆ ನೀಡಿ ಕರ್ನಾಟಕ ಸರ್ಕಾರ ಆದೇಶ; ಯಾರಿಗೆ? ಎಲ್ಲಿ ಕೆಲಸ? ವೇತನ ಎಷ್ಟು?

ರಸ್ತೆ ಅಪಘಾತದಲ್ಲಿ ಮೃತಪಟ್ಟ ಹಿರಿಯ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಅವರ ಪುತ್ರಿ ಚೈತನ್ಯಾ ಎಂ ಬೀಳಗಿ ಅವರಿಗೆ ಸರ್ಕಾರ ಅನುಕಂಪದ ಆಧಾರದ ಮೇಲೆ ಸಚಿವಾಲಯದಲ್ಲಿ ಸಹಾಯಕ ಹುದ್ದೆ ಮಂಜೂರು ಮಾಡಿದೆ. ಕರ್ನಾಟಕ ನಾಗರೀಕ ಸೇವಾ ನಿ

28 Jan 2026 2:21 pm
ಮುಂದುವರೆದ ಹಿಮಪಾತ, ಶ್ರೀನಗರ-ಜಮ್ಮು ರಾಷ್ಟ್ರೀಯ ಹೆದ್ದಾರಿ ಕ್ಲೋಸ್; ನೂರಾರು ಪ್ರವಾಸಿಗರು ಸಿಲುಕಿದ್ದಾರೆ

ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರೀ ಹಿಮಪಾತದಿಂದಾಗಿ ಶ್ರೀನಗರ-ಜಮ್ಮು ರಾಷ್ಟ್ರೀಯ ಹೆದ್ದಾರಿ ಬಂದ್ ಆಗಿದೆ. ಯಾವ ಕಡೆಯೂ ಹೋಗಲಾಗದೇ ನೂರಾರು ಪ್ರವಾಸಿಗರು ಕಣಿವೆಯಲ್ಲಿ ಸಿಲುಕಿಕೊಂಡಿದ್ದು, ವಿಮಾನಯಾನ ಸೇವೆಗಳೂ ರದ್ದಾಗಿ ತೀವ

28 Jan 2026 2:12 pm
ಸಿನಿಮಾ ಚೆನ್ನಾಗಿಲ್ಲಾಂದ್ರೆ ದುಡ್ಡಿದ್ರೇನು? ಸ್ಟಾರ್‌ ಮಕ್ಕಳಾದ್ರೇನು?

ಸಿನಿಮಾ ಚೆನ್ನಾಗಿಲ್ಲಾಂದ್ರೆ ದುಡ್ಡಿದ್ರೇನು? ಸ್ಟಾರ್‌ ಮಕ್ಕಳಾದ್ರೇನು?

28 Jan 2026 1:54 pm
ʻಜೆಸಿʼ ಅನುಭವ ಮಾತ್ರ ಯಾರಿಗೂ ಬೇಡ!ʼ - ಖಳನಟ ವಿಜಯ್‌ ಸಿಂಹ ಸಂದರ್ಶನ

ʻಜೆಸಿʼ ಅನುಭವ ಮಾತ್ರ ಯಾರಿಗೂ ಬೇಡ!ʼ - ಖಳನಟ ವಿಜಯ್‌ ಸಿಂಹ ಸಂದರ್ಶನ

28 Jan 2026 1:48 pm
ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ: ಮದರಸಾಗಳ ಬಗ್ಗೆ ಭರತ್ ಶೆಟ್ಟಿ ಉಲ್ಲೇಖ, ಧಾರ್ಮಿಕ ಬಣ್ಣ ಬೇಡ ಎಂದ ಲಕ್ಷ್ಮೀ ಹೆಬ್ಬಾಳ್ಕರ್

ವಿಧಾನಸಭೆಯಲ್ಲಿ ಮಕ್ಕಳ ಮೇಲಿನ ಲೈಂಗಿಕ ಕಿರುಕುಳದ ಬಗ್ಗೆ ಬಿಜೆಪಿ ಶಾಸಕ ಭರತ್ ಶೆಟ್ಟಿ ಕಳವಳ ವ್ಯಕ್ತಪಡಿಸಿದರು. ಧಾರ್ಮಿಕ ಶಿಕ್ಷಣ ಕೇಂದ್ರಗಳಲ್ಲೂ ಇಂತಹ ಪ್ರಕರಣಗಳು ಕಂಡುಬರುತ್ತಿವೆ ಎಂದು ಅವರು ಸದನದಲ್ಲಿ ಪ್ರಸ್ತಾಪಿಸಿದ

28 Jan 2026 1:34 pm
NH-44ಕ್ಕೆ ಹೈಟೆಕ್ ಸ್ಪರ್ಶ, 10 ಪಥದ ರಸ್ತೆಯಾಗಿ ಪರಿವರ್ತನೆ, 6 ಗಂಟೆಗೆ ಇಳಿಯಲಿದೆ ಬೆಂಗಳೂರು-ವಿಜಯವಾಡ ಪ್ರಯಾಣ

ಬೆಂಗಳೂರು ಮತ್ತು ವಿಜಯವಾಡ ನಡುವಿನ ಪ್ರಯಾಣದ ಸಮಯವನ್ನು 6-7 ಗಂಟೆಗೆ ಇಳಿಸುವ ಮಹತ್ವಾಕಾಂಕ್ಷೆಯ ಎಕ್ಸ್‌ಪ್ರೆಸ್‌ವೇ ಯೋಜನೆಯ ಭಾಗವಾಗಿ, ಎನ್‌ಎಚ್‌ಎಐ ಮಹತ್ವದ ಹೆಜ್ಜೆ ಇಟ್ಟಿದೆ. ದೇವನಹಳ್ಳಿಯಿಂದ ಆಂಧ್ರದ ಕೋಡಿಕೊಂಡದವರೆಗಿನ 9

28 Jan 2026 1:32 pm
ಶಿವಮೊಗ್ಗದಲ್ಲಿ ಮಂಗನ ಕಾಯಿಲೆಗೆ 29 ವರ್ಷದ ಯುವಕ ಸಾವು; ಚಿಕಿತ್ಸೆ ಫಲಿಸದೆ ಕೊನೆಯುಸಿರು, ಹೆಚ್ಚಿದ ಆತಂಕ

ಶಿವಮೊಗ್ಗದಲ್ಲಿ ಮಂಗನಕಾಯಿಲೆಯಿಂದಾಗಿ ಇಪ್ಪತೊಂಬ್ಬತ್ತು ವರ್ಷದ ಯುವಕನೊಬ್ಬ ಮೃತಪಟ್ಟಿದ್ದಾರೆ. ನಿರಂತರ ಜ್ವರದಿಂದ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎನ್ನಲಾ

28 Jan 2026 1:28 pm
ವಿಮಾನ ಪತನಗೊಂಡು ಅಜಿತ್ ಪವಾರ್ ನಿಧನ: ಸಂಜಯ್‌ ಗಾಂಧಿ ಇಂದ ಅಜಿತ್ ಪವಾರ್‌‌ ತನಕ ವಿಮಾನ ದುರಂತಕ್ಕೆ ಯಾವೆಲ್ಲಾ ಗಣ್ಯರು ಬಲಿ? ವಿವರ ಇಲ್ಲಿದೆ

ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರು ಬಾರಾಮತಿಯಲ್ಲಿ ವಿಮಾನ ದುರಂತದಲ್ಲಿ ನಿಧನರಾಗಿದ್ದಾರೆ. ಈ ದುರಂತವು ಭಾರತದ ವಿಮಾನಯಾನ ಇತಿಹಾಸದಲ್ಲಿ ಸಂಭವಿಸಿದ ಹಲವು ಗಣ್ಯರ ಸಾವಿನ ಘಟನೆಗಳನ್ನು ನೆನಪಿಸುತ್ತದೆ. ಸಂಜಯ

28 Jan 2026 12:59 pm
ʻನಿಮ್ಮ ವಿಶ್ವಾಸಾರ್ಹ ಸರ್ಕಾರʼ; ವಿಮಾನ ಪತನಕ್ಕೂ ಮುನ್ನ ಡಿಸಿಎಂ ಅಜಿತ್‌ ಪವಾರ್‌ ಹಂಚಿಕೊಂಡಿದ್ದ ಕೊನೇ ಪೋಸ್ಟ್

ಬಾರಾಮತಿಯಲ್ಲಿ ನಡೆದ ವಿಮಾನ ಅಪಘಾತದಲ್ಲಿ ಡಿಸಿಎಂ ಆಜಿತ್‌ ಪವಾರ್‌ ಅವರು ನಿಧನರಾದರು. ರಾಜಕೀಯ ನಾಯಕರು ಅವರ ನಿಧನಕ್ಕೆ ಸಂತಾಪ ಸೂಚಿಸುತ್ತಿದ್ದಾರೆ. ಇನ್ನು ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರು ಪ್ರಕರಣ ತನಿಖೆಯಾಗಬೇಕು ಎಂದ

28 Jan 2026 12:57 pm
ಟಿ20 ವಿಶ್ವಕಪ್ 2026: ಪಾಕಿಸ್ತಾನ ಹೊರಬಿದ್ದರೆ ಬಾಂಗ್ಲಾದೇಶಕ್ಕೆ ಮರು ಅವಕಾಶ? ಪಿಸಿಬಿಯ ನಿರ್ಧಾರದ ಮೇಲೆ ಈಗ ಎಲ್ಲರ ಚಿತ್ತ!

2026ರ ಟಿ20 ವಿಶ್ವಕಪ್‌ಗೂ ಮುನ್ನ ದೊಡ್ಡ ನಾಟಕೀಯ ಬೆಳವಣಿಗೆಗಳು ನಡೆಯುತ್ತಿದೆ. ಭದ್ರತಾ ಕಾರಣಗಳಿಗಾಗಿ ಭಾರತದಲ್ಲಿ ಆಡಲು ಬಾಂಗ್ಲಾದೇಶ ನಿರಾಕರಿಸಿದೆ. ಪಾಕಿಸ್ತಾನ ಕೂಡ ಟೂರ್ನಿಯಿಂದ ಹಿಂದೆ ಸರಿಯುವ ಬೆದರಿಕೆ ಹಾಕಿದೆ. ಪಾಕಿಸ್ತ

28 Jan 2026 12:34 pm
Sky Will Miss You, Appa : ಪೈಲಟ್ ಆಗಿ ಅಪ್ಪನ ವಿದಾಯದ ಹಾರಾಟಕ್ಕೆ ಮಗಳ ಭಾವನಾತ್ಮಕ ವಾಯ್ಸ್ ಓವರ್

Appa Is Crying : ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಒಂದು ವೈರಲ್ ಆಗಿದೆ. ಅದು, ಪೈಲಟ್ ಒಬ್ಬರು ತಮ್ಮ ಸುದೀರ್ಘ ವೃತ್ತಿ ಬದುಕಿನಿಂದ ನಿವೃತ್ತಿ ಹೊಂದುತ್ತಿರುವ ಕ್ಷಣದ ವಿಡಿಯೋ. 23 ವರ್ಷಗಳ ಕಾಲ ಪೈಲಟ್ ಆಗಿ ಕೆಲಸ ನಿರ್ವಹಿಸಿದ್ದ ಓಂ ಎನ್ನುವ

28 Jan 2026 12:23 pm
ಕರ್ನಾಟಕ ವಿಧಾನಸಭೆಯಲ್ಲಿ ಅಜಿತ್ ಪವಾರ್ ಗೆ ಸಂತಾಪ ಸೂಚನೆ: ಒಂದು ನಿಮಿಷ ಮೌನಾಚರಣೆ

ಮಹಾರಾಷ್ಟ್ರದ ಬಾರಾಮತಿಯಲ್ಲಿ ನಡೆದ ವಿಮಾನ ದುರಂತದಲ್ಲಿ ನಿಧನರಾದ ಅಜಿತ್ ಪವಾರ್ ಅವರಿಗೆ ವಿಧಾನಸಭೆಯಲ್ಲಿ ಸಂತಾಪ ಸೂಚಿಸಲಾಯಿತು. ಸ್ಪೀಕರ್ ಯು.ಟಿ ಖಾದರ್ ನಿರ್ಣಯ ಮಂಡಿಸಿದರು. ಕಾನೂನು ಸಚಿವ ಎಚ್ ಕೆ ಪಾಟೀಲ್, ವಿಪಕ್ಷ ನಾಯಕ ಆ

28 Jan 2026 12:08 pm
ಬಜೆಟ್‌ ಹಿಂದಿನ ತಲೆಗಳು: ಇವರೇ ನೋಡಿ ನಿರ್ಮಲಾ ಸೀತಾರಾಮನ್‌ ತಂಡದ 8 ಪ್ರಮುಖ ಅಧಿಕಾರಿಗಳು

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ತಮ್ಮ ಒಂಬತ್ತನೇ ಬಜೆಟ್‌ಗೆ ಅಂತಿಮ ಸ್ಪರ್ಶ ನೀಡುತ್ತಿದ್ದು, ಫೆ.1ರಂದು ಲೋಕಸಭೆಯಲ್ಲಿ ಮಂಡಿಸಲಿದ್ದಾರೆ. ಅನುಭವಿ ಅಧಿಕಾರಿಗಳ ತಂಡದೊಂದಿಗೆ ಸಿದ್ಧಪಡಿಸಲಾದ ಈ ಬಜೆಟ್, ಮೋದಿ 3.

28 Jan 2026 11:36 am
ಬಜೆಟ್‌ ಹಿಂದಿನ ತಲೆಗಳು: ಇವರೇ ನೋಡಿ ನಿರ್ಮಲಾ ಸೀತಾರಾಮನ್‌ ತಂಡದ 8 ಪ್ರಮುಖ ಅಧಿಕಾರಿಗಳು

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ತಮ್ಮ ಒಂಬತ್ತನೇ ಬಜೆಟ್‌ಗೆ ಅಂತಿಮ ಸ್ಪರ್ಶ ನೀಡುತ್ತಿದ್ದು, ಫೆ.1ರಂದು ಲೋಕಸಭೆಯಲ್ಲಿ ಮಂಡಿಸಲಿದ್ದಾರೆ. ಅನುಭವಿ ಅಧಿಕಾರಿಗಳ ತಂಡದೊಂದಿಗೆ ಸಿದ್ಧಪಡಿಸಲಾದ ಈ ಬಜೆಟ್, ಮೋದಿ 3.

28 Jan 2026 11:36 am
'ನಿಮಗೀಗ 83 ವರ್ಷ, ನನಗೆ ಸಿಎಂ ಆಗಬೇಕು ಎನ್ನುವ ಆಸೆಯಿದೆ, ಎನ್‌ಸಿಪಿ ಜವಾಬ್ದಾರಿ ನನಗೆ ಬಿಡಿ'; ಶರದ್ ಪವಾರ್’ಗೆ ಹೇಳಿದ್ದರು ಅಜಿತ್ ಪವಾರ್

ಎನ್ ಸಿಪಿ ನಾಯಕ ಅಜಿತ್ ಪವಾರ್ ಅವರು ತಮ್ಮ ಚಿಕ್ಕಪ್ಪ ಶರದ್ ಪವಾರ್ ಅವರ ವಯಸ್ಸಿನ ಬಗ್ಗೆ ಪ್ರಸ್ತಾಪಿಸಿ, ಪಕ್ಷದ ನಾಯಕತ್ವ ತಮಗೆ ನೀಡಬೇಕೆಂದು ಮನವಿ ಮಾಡಿದ್ದರು. ಮಹಾರಾಷ್ಟ್ರದ ಮುಖ್ಯಮಂತ್ರಿಯಾಗುವ ತಮ್ಮ ಆಕಾಂಕ್ಷೆಯನ್ನು ವ್ಯ

28 Jan 2026 11:33 am
ಅಳಿಸಲಾಗದ ದಾಖಲೆ ಬಿಟ್ಟು ಹೋದ ಮಹಾರಾಷ್ಟ್ರದ 'ದಾದಾ' ಅಜಿತ್ ಪವಾರ್; ಸಹಕಾರಿ ಚಳವಳಿಯಿಂದ ಪವರ್‌ಫುಲ್‌ ರಾಜಕಾರಣಿ ಆಗಿದ್ದು ಹೇಗೆ?

ಮಹಾರಾಷ್ಟ್ರದ ರಾಜಕೀಯ ರಂಗದಲ್ಲಿ ದಿಗ್ಗಜರಾಗಿದ್ದ, ಉಪ ಮುಖ್ಯಮಂತ್ರಿ ಶ್ರೀ ಅಜಿತ್‌ ಪವಾರ್‌ ಅವರು ವಿಮಾನ ದುರಂತದಲ್ಲಿ ಅಸುನೀಗಿದ್ದಾರೆ. ಸಹಕಾರಿ ರಂಗದ ಅಭಿವೃದ್ಧಿಗೆ ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದ ಅವರ ಅಗಲಿಕೆ, ನ

28 Jan 2026 11:27 am
ರಾಜ್ಯದಲ್ಲಿ ಈವರೆಗೆ ಪತ್ತೆಯಾಗಿದ್ದು ಕೇವಲ 990 ಅಕ್ರಮ ವಲಸಿಗರು: ಗಡಿಪಾರೆಷ್ಟು, ಉಳಿದರವೆಲ್ಲಿ?

ರಾಜ್ಯದಲ್ಲಿ 990 ಅಕ್ರಮ ಬಾಂಗ್ಲಾ ವಲಸಿಗರನ್ನು ಪತ್ತೆ ಹಚ್ಚಲಾಗಿದೆ ಎಂದು ಗೃಹ ಇಲಾಖೆ ಅಧಿಕೃತ ಮಾಹಿತಿ ನೀಡಿದೆ. 511 ಮಂದಿಯನ್ನು ಗಡಿಪಾರು ಮಾಡಲಾಗಿದ್ದು, ಶಂಕಿತರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ. ಉದ್ಯೋಗ, ಶಿಕ್ಷ

28 Jan 2026 11:24 am
ಶಾಂತಿ ಮಾತುಕತೆ ನಡುವೆ ಉಕ್ರೇನ್‌ ನಾಗರಿಕ ಪ್ರದೇಶಗಳ ಮೇಲೆ ರಷ್ಯಾ ದಾಳಿ: ʼಭಯೋತ್ಪಾದಕ ದಾಳಿʼ ಎಂದ ಝೆಲನ್ಸ್ಕಿ, ರಷ್ಯಾ ಹೇಳಿದ್ದೇನು?

ಶಾಂತಿ ಮಾತುಕತೆ ನಡುವೆಯೂ ರಷ್ಯಾ ಉಕ್ರೇನ್‌ನ ನಾಗರಿಕ ಪ್ರದೇಶಗಳ ಮೇಲೆ ಡ್ರೋನ್ ದಾಳಿ ಮುಂದುವರೆಸಿದೆ. ಖಾರ್ಕೀವ್‌ನಲ್ಲಿ ರೈಲಿನ ಮೇಲೆ ನಡೆದ ದಾಳಿಯಲ್ಲಿ 5 ಮಂದಿ ಬಲಿಯಾಗಿದ್ದು, ಒಡೆಸ್ಸಾದಲ್ಲಿ 3 ಸಾವು, 30 ಗಾಯಗೊಂಡಿದ್ದಾರೆ.ಈ ದ

28 Jan 2026 10:20 am
Breaking: ಮಹಾರಾಷ್ಟ್ರ ಡಿಸಿಎಂ ಅಜಿತ್ ಪವಾರ್ ಪ್ರಯಾಣಿಸುತ್ತಿದ್ದ ವಿಮಾನ ಪತನ

ಮುಂಬೈ: ಎನ್‌ಸಿಪಿ ನಾಯಕ ಹಾಗೂ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರು ಪ್ರಯಾಣಿಸುತ್ತಿದ್ದ ವಿಮಾನವು ಬುಧವಾರ ಬೆಳಿಗ್ಗೆ ಬಾರಾಮತಿ ವಿಮಾನ ನಿಲ್ದಾಣದ ಸಮೀಪ ಲ್ಯಾಂಡಿಂಗ್‌ಗೆ ಯತ್ನಿಸುತ್ತಿದ್ದಾಗ ಭೀಕರವಾಗಿ ಪತನಗೊಂಡಿದೆ. 66

28 Jan 2026 9:48 am
ʻದಣಿದಿದ್ದೇನೆ, ಇನ್ಮುಂದೆ ಹಾಡೋದಿಲ್ಲʼ ಎಂದ ಅರಿಜಿತ್ ಸಿಂಗ್;‌ ಹಿನ್ನಲೆ ಗಾಯನ ಲೋಕಕ್ಕೆ ಗುಡ್ ಬೈ ಹೇಳಿದ್ಯಾಕೆ?

ಹಿನ್ನೆಲೆ ಗಾಯನದಿಂದ ಭಾರತೀಯ ಸಂಗೀತ ಲೋಕದ ಖ್ಯಾತ ಗಾಯಕ ಅರಿಜಿತ್ ಸಿಂಗ್ ಹಿಂದೆ ಸರಿದಿದ್ದಾರೆ. ಈ ಬಗ್ಗೆ ಎಕ್ಸ್‌ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಒಂದೇ ರೀತಿ ಹಾಡಲು ನನಗೆ ಬೇಸರವಾಗುತ್ತದೆ. ಹೀ

28 Jan 2026 9:30 am
ಬಜೆಟ್ ಅಧಿವೇಶನ 2026-27 ಇಂದು ಆರಂಭ: ಯಾವೆಲ್ಲಾ ಮಸೂದೆಗಳ ಬಗ್ಗೆ ಚರ್ಚೆಯಾಗಲಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ತಮ್ಮ ದಾಖಲೆಯ ಒಂಬತ್ತನೇ ಬಜೆಟ್‌ಗೆ ಅಂತಿಮ ಸ್ಪರ್ಶ ನೀಡುತ್ತಿದ್ದಾರೆ. ಅವರಿಗೆ ಹಣಕಾಸು ಸಚಿವಾಲಯದ ಅನುಭವಿ ಅಧಿಕಾರಿಗಳ ತಂಡ ಸಾಥ್‌ ನೀಡಿದೆ. ಇದು ಮೋದಿ 3.0 ಸರಕಾರದ ಮೂರನೇ ಪೂರ್

28 Jan 2026 9:21 am
ಎತ್ತಿನಹೊಳೆ ವಿಫಲ: ಅಘನಾಶಿನಿ ನದಿ ಮೇಲೆ ನೀರಾವರಿ ಇಲಾಖೆ ಕಣ್ಣು, ಬೆಂಗಳೂರಿನತ್ತ ನದಿ ತಿರುವು ಸಾಧ್ಯತಾ ಯೋಜನೆ ವರದಿ ಬಹಿರಂಗ

ಎತ್ತಿನಹೊಳೆ ಯೋಜನೆಯ ವೈಫಲ್ಯದಿಂದಾಗಿ, ಅಘನಾಶಿನಿ ನದಿಯಿಂದ ಬೆಂಗಳೂರಿಗೆ ನೀರು ಒದಗಿಸಲು ನದಿ ತಿರುವು ಯೋಜನೆ ರೂಪಿಸಲಾಗುತ್ತಿದೆ. ವೃಕ್ಷಲಕ್ಷ ಆಂದೋಲನವು ರಾಷ್ಟ್ರೀಯ ಜಲ ಅಭಿವೃದ್ಧಿ ಸಂಸ್ಥೆಯ ಸಾಧ್ಯತಾ ವರದಿಯನ್ನು ಬಹಿರಂ

28 Jan 2026 8:57 am
ಮಾನವ - ಕಾಡಾನೆ ಸಂಘರ್ಷ; ಶಾಶ್ವತ ಪರಿಹಾರಕ್ಕಾಗಿ ಸರಕಾರದ ಬಳಿ ನಿಯೋಗ

ಹಾಸನ ಜಿಲ್ಲೆಯಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗಿದ್ದು, ಜೀವಭಯದಲ್ಲಿ ಜನತೆ ಬದುಕುವಂತಾಗಿದೆ. ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಆನೆಧಾಮ ನಿರ್ಮಿಸಿ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಬೇಕೆಂದು ನಿಯೋಗ ರಾಜ್ಯ, ಕೇಂದ

28 Jan 2026 8:12 am
ಪುಸ್ತಕ ಹಿಡಿಯೋ ಕೈಯಲ್ಲಿ ಡ್ರಗ್ಸ್‌ ಮಾರಾಟ; ಬೆಂಗಳೂರಿನ ಇಬ್ಬರು BBM ವಿದ್ಯಾರ್ಥಿಗಳ ಬಂಧನ, ಮೂವರು ಎಸ್ಕೇಪ್‌

ಬೆಂಗಳೂರಿನಲ್ಲಿ ಡ್ರಗ್ಸ್ ಮಾರಾಟ ಮಾಡುತ್ತಿದ್ದ ಬಿಬಿಎಂ ವಿದ್ಯಾರ್ಥಿನಿ ಮೇಘನಾ ಹಾಗೂ ಆದಿತ್ಯನನ್ನು ಪೊಲೀಸರು ಬಂಧಿಸಿದ್ದಾರೆ. ಅವರಿಂದ ಗಾಂಜಾ, ಎಂಡಿಎಂಎ, ಹ್ಯಾಶ್‌ ಆಯಿಲ್‌ ಹಾಗೂ ಬೈಕ್ ಜಪ್ತಿ ಮಾಡಲಾಗಿದೆ. ಮೇಘನಾ ಪ್ರಿಯಕರ

28 Jan 2026 7:51 am
ತೆಂಗಿಗೆ ಬಿಳಿ ನೊಣ, ಕಂಬಳಿ ಹುಳು ಕಾಟ; ಬೆಳೆಗೆ ಉತ್ತಮ ಬೆಲೆ ನಡುವೆ ಮೈಸೂರು ಭಾಗದ ರೈತರಿಗೆ ಆತಂಕ ತಂದ ಕೀಟಬಾಧೆ

ಹುಣಸೂರು ತಾಲೂಕಿನಲ್ಲಿ ತೆಂಗು ಬೆಳೆ ಕಪ್ಪುತಲೆ ಕಂಬಳಿ ಹುಳು, ಬಿಳಿನೊಣ ಮತ್ತು ಕೆಂಪುಮೂತಿ ಹುಳುಗಳ ಬಾಧೆಯಿಂದ ತೀವ್ರ ಹಾನಿಗೊಳಗಾಗಿದೆ. ಸುಮಾರು 10 ಸಾವಿರ ಎಕರೆ ಪ್ರದೇಶದಲ್ಲಿರುವ ತೆಂಗು ಬೆಳೆ ಕೀಟಬಾಧೆಯಿಂದ ಬಳಲುತ್ತಿದ್ದು

28 Jan 2026 6:44 am
ರಾಮನಗರಕ್ಕೆ ಮತ್ತೆ ಕುಮಾರಣ್ಣ? ರಾಜ್ಯ ರಾಜಕೀಯಕ್ಕೆ ಮರಳುವ ಸುಳಿವು ನೀಡಿದ ದಳಪತಿ

ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಮತ್ತೆ ರಾಜ್ಯ ರಾಜಕಾರಣಕ್ಕೆ ಮರಳುವ ಸೂಚನೆ ನೀಡಿದ್ದು, ಜೆಡಿಎಸ್ ಕಾರ್ಯಕರ್ತರಲ್ಲಿ ಹೊಸ ಹುರುಪು ಮೂಡಿಸಿದೆ. ಕುಮಾರಸ್ವಾಮಿ ರಾಜಕೀಯ ಲೆಕ್ಕಾಚಾರಗಳೇನು, ರಾಮನಗರಕ್ಕಿರುವ ನ

28 Jan 2026 5:24 am
ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಜಾಕೋಬ್ ಮಾರ್ಟಿನ್ ಡ್ರಿಂಕ್ ಆ್ಯಂಡ್ ಡ್ರೈವ್ ಕೇಸ್ ನಲ್ಲಿ ಅಂದರ್! ವಡೋದರಾದಲ್ಲಿ ನಡೆದದ್ದೇನು?

Ex Cricketer Jacob Martin Arrest- ಈ ಹಿಂದೆ ಕೆಲ ಪ್ರಕರಣಗಳಲ್ಲಿ ಭಾಗಿಯಾದ ಆರೋಪವನ್ನು ಹೊತ್ತುಕೊಂಡಿರುವ ಭಾರತದ ಮಾಜಿ ಕ್ರಿಕೆಟಿಗ ಜಾಕೋಬ್ ಮಾರ್ಟಿನ್ ಇದೀಗ ಮತ್ತೊಂದು ಪ್ರಕರಣದಲ್ಲಿ ಬಂಧನಕ್ಕೀಡಾಗಿದ್ದಾರೆ. ವಡೋದರಾದಲ್ಲಿ ರಾತ್ರಿ ಪಾನಮತ್ತರ

27 Jan 2026 11:42 pm
ದುಬೈನಲ್ಲಿ ಸಿಪಿಐಎಂ ಜೊತೆ ಮಾತುಕತೆ? ಶಶಿ ತರೂರ್‌ ಅವರ ಒಂದು ಸಾಲಿನ ಪ್ರತಿಕ್ರಿಯೆ, ಈಗ ಬೇಡ ಅದರ ಕಥೆ!

ತಿರುವನಂತಪುರಂ ಕಾಂಗ್ರೆಸ್‌ ಸಂಸದ ಶಶಿ ತರೂರ್‌ ಮತ್ತು ಪಕ್ಷದ ಉನ್ನತ ನಾಯಕತ್ವದ ನಡುವಿನ ವಿರಸ ಇಂದು-ನಿನ್ನೆಯದಲ್ಲ. ಆದರೆ ಈ ವಿರಸ ಅಂತಿಮ ಘಟ್ಟವನ್ನೂ ತಲುಪುತ್ತಿಲ್ಲ. ಶಶಿ ತರೂರ್‌ ಅವರ ಯಾವುದೇ ನಡೆ ಕಾಂಗ್ರೆಸ್‌ನಿಂದ ಅವರು

27 Jan 2026 11:40 pm
ಬೆಂಗಳೂರಿನಲ್ಲಿ ಮೆಗಾ ಕಳ್ಳತನ: ಉದ್ಯಮಿ ಮನೆಯಲ್ಲಿದ್ದ 18 ಕೋಟಿ ರೂ.ಚಿನ್ನಾಭರಣ ಕದ್ದು ಎಸ್ಕೇಪ್‌ ಆದ ಕೆಲಸದವರು!

ಬೆಂಗಳೂರಿನಲ್ಲಿ 18 ಕೋಟಿ ರೂ. ಮೌಲ್ಯದ ಚಿನ್ನ, ವಜ್ರ, ಬೆಳ್ಳಿ ಆಭರಣಗಳನ್ನು ದೋಚಿ ನೇಪಾಳದ ದಂಪತಿ ಪರಾರಿಯಾಗಿದ್ದಾರೆ. ಯಮಲೂರಿನ ಉದ್ಯಮಿ ಶಿಮಂತ್‌ ಜೈನ್‌ ಅವರ ಮನೆಯಲ್ಲಿ ಕೆಲಸಕ್ಕಿದ್ದ ದಿನೇಶ್‌ ಮತ್ತು ಕಮಲಾ ಈ ಕೃತ್ಯ ಎಸಗಿದ್ದ

27 Jan 2026 10:45 pm
ಅಂಡರ್ 19 ವಿಶ್ವಕಪ್ ನ ಹೊಸ ಸ್ಟಾರ್ ವಿಹಾನ್ ಮಲ್ಹೋತ್ರಾ ಸೇರಿಕೊಳ್ತಾರಾ RCB ಪ್ಲೇಯಿಂಗ್ ಇಲೆವೆನ್?

Vihaan Malhotra In RCB Team- ಭಾರತ ಅಂಡರ್ 19 ತಂಡದಲ್ಲಿ ಬ್ಯಾಟಿಂಗ್ ಬೌಲಿಂಗ್ ಎರಡರಲ್ಲೂ ಮಿಂಚುತ್ತಿರುವ ವಿಹಾನ್ ಮಲ್ಹೋತ್ರಾ ಆರ್ ಸಿಬಿಯ ಆಟಗಾರ ಎಂಬುದು ಹೆಚ್ಚಿನವರಿಗೆ ತಿಳಿದಿರಲಿಕ್ಕಿಲ್ಲ. 2026ರ ಐಪಿಎಲ್ ಸೀಸನ್‌ಗೆ 30 ಲಕ್ಷ ರೂಪಾಯಿಗೆ ಅವರನ

27 Jan 2026 10:24 pm
ಮತ್ತೊಂದು ಪ್ರಮುಖ ಕಾಂಗ್ರೆಸ್‌ ಸಭೆ ತಪ್ಪಿಸಿಕೊಂಡ ಶಶಿ ತರೂರ್‌; ಜ್ಯೋತಿಷಿ ಹೇಳಿದ ಕೇರಳ ಸಿಎಂ ಭವಿಷ್ಯ ನಿಜವಾಗುವುದೇ?

ತಿರುವನಂತಪುರಂ ಸಂಸದ ಮತ್ತು ಕಾಂಗ್ರೆಸ್‌ ನಡುವೆ ಒಂದು ರೀತಿಯ ಕಣ್ಣಾಮುಚ್ಚಾಲೆ ಆಟ ನಡೆಯುತ್ತಿದೆ. ನಾ ಕೊಡೆ ನೀ ಬಿಡೆ ಎಂಬಂತೆ ವರ್ತಿಸುತ್ತಿರುವ ಇಬ್ಬರೂ ಪರಸ್ಪರರು ಉರುಳಿಸುವ ದಾಳಕ್ಕಾಗಿ ಕಾಯುತ್ತಾ ಕುಳಿತಿದ್ದಾರೆ. ಶಶಿ ತ

27 Jan 2026 10:22 pm
ಬೆಂಗಳೂರು ಬಟ್ಟೆ ಅಂಗಡಿ ಟ್ರಯಲ್ ರೂಮ್‌ನಲ್ಲಿ ಕ್ಯಾಮೆರಾ! ಮಹಿಳೆಯರಿಗೆ ಎಲ್ಲಿದೆ ರಕ್ಷಣೆ? ಪೊಲೀಸರಿಗೆ ಹೈಕೋರ್ಟ್‌ ತರಾಟೆ

ಬೆಂಗಳೂರಿನಲ್ಲಿ ಬಟ್ಟೆ ಅಂಗಡಿ ಮಾಲೀಕನೊಬ್ಬ ಟ್ರಯಲ್ ರೂಂನಲ್ಲಿ ಮಹಿಳೆಯರ ಖಾಸಗಿ ಫೋಟೋ ತೆಗೆದ ಪ್ರಕರಣಕ್ಕೆ ಸಂಬಂಧಿಸಿ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಇಂತಹ ಕೃತ್ಯಗಳಿಂದ ಮಹಿಳೆಯರ ಸುರಕ್ಷತೆ ಪ್ರಶ್ನಾರ್ಹವ

27 Jan 2026 10:00 pm
Union Budget 2026 : ರಾಜ್ಯಕ್ಕೆ ಸಿಗಲಿದೆಯೇ ಬಂಪರ್ ಕೊಡುಗೆ? ಶುಭ ಸೂಚನೆ ಕೊಟ್ಟ ಕೇಂದ್ರ ಸಚಿವರು

Feb 1 - Union Budget : ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, 2026ನೇ ಸಾಲಿನ ಆಯವ್ಯಯವನ್ನು ಫೆಬ್ರವರಿ ಒಂದು, ಭಾನುವಾರದಂದು ಮಂಡಿಸಲಿದ್ದಾರೆ. ಈ ಬಾರಿಯ ಬಜೆಟ್’ನಲ್ಲಿ ಕರ್ನಾಟಕಕ್ಕೆ ಉತ್ತಮ ಕೊಡುಗೆ ಸಿಗಲಿದೆ ಎಂದು ಕೇಂದ್ರ ಸಚಿವ ಪ್ರ

27 Jan 2026 9:46 pm
ಅಲ್ಯೂಮಿನಿಯಂ ಪಾತ್ರೆಯಲ್ಲಿ ಅಡುಗೆ ಮಾಡ್ತೀರಾ? ತಪ್ಪದೆ ಈ ವಿಡಿಯೋ ನೋಡಿ| Dr N Someswara

ಅಲ್ಯೂಮಿನಿಯಂ ಪಾತ್ರೆಯಲ್ಲಿ ಅಡುಗೆ ಮಾಡ್ತೀರಾ? ತಪ್ಪದೆ ಈ ವಿಡಿಯೋ ನೋಡಿ| Dr N Someswara

27 Jan 2026 8:52 pm
ಇಬ್ಬರು ಮಾಜಿ ಸಿಎಂಗಳಿಗೆ ಮರಣೋತ್ತರ ಪದ್ಮ ಪ್ರಶಸ್ತಿ : ವಿಪಕ್ಷಗಳ ತಕರಾರಿಗೆ ಇದೇನಾ ಅಸಲಿ ಕಾರಣ?

Padma Awrads 2026 : 2026ನೇ ಸಾಲಿನ ಪದ್ಮ ಪ್ರಶಸ್ತಿಯನ್ನು ಕೇಂದ್ರ ಸರ್ಕಾರ ಪ್ರಕಟಿಸಿದೆ. ಅದರಲ್ಲಿ ಇಬ್ಬರು ಮಾಜಿ ಮುಖ್ಯಮಂತ್ರಿಗಳಿಗೆ ಪದ್ಮ ಪ್ರಶಸ್ತಿ ಕೊಟ್ಟಿದ್ದಕ್ಕೆ ವಿಪಕ್ಷಗಳು, ಬಿಜೆಪಿ ವಿರುದ್ದ ಗರಂ ಆಗಿದೆ. ಇದು ಅವರ ಸಾಧನೆಗೆ ಸಂದ

27 Jan 2026 8:36 pm
ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್‌ ವೇ ಎಂಟ್ರಿ - ಎಕ್ಸಿಟ್‌ ಟೋಲ್ ಕಾಮಗಾರಿ ಆರಂಭ; 700 ಕೋಟಿ ರೂ. ಅನುದಾನ ಬಿಡುಗಡೆ

ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ವೇಯಲ್ಲಿ ಟೋಲ್ ನಿರ್ಮಾಣ ಕಾಮಗಾರಿ 15 ದಿನದೊಳಗೆ ಆರಂಭವಾಗಲಿದೆ. ರಾಮನಗರ ಮತ್ತು ಚನ್ನಪಟ್ಟಣದಲ್ಲಿ ಟಾಯ್ಸ್‌ ಪಾರ್ಕ್, ಸಿಲ್ಕ್‌ ಮ್ಯೂಸಿಯಂ ನಿರ್ಮಾಣವಾಗಲಿದೆ. ವೈದ್ಯಕೀಯ ಕಾಲೇಜು ಮತ್ತು ಆ

27 Jan 2026 8:35 pm
ಇಬ್ಬನಿಯ ಕಾಟವಿದ್ದರೂ ವರುಣ್ `ಚಕ್ರವರ್ತಿ'! ಯಾಕೆ ಈತನೇ ಗೇಮ್ ಚೇಂಜರ್ ಎಂದು ವಿವರಿಸಿದ್ದಾರೆ ಅನಿಲ್ ಕುಂಬ್ಳೆ!

Anil Kumble On Varun Chakravarthy- ಭಾರತದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ನಲ್ಲಿ ಇಬ್ಬನಿಯ ವಾತಾವರಣದಲ್ಲಿ ಬೌಲಿಂಗ್ ನಡೆಸುವುದು ಸವಾಲಿನ ಸಂಗತಿಯಾಗಲಿದೆ. ವಿಶ್ವದ ಘಟಾನುಘಟಿ ಬೌಲರ್ ಗಳೂ ಬ್ಯಾಟರ್ ಗಳಿಂದ ಹೊಡೆಸಿಕೊಳ್ಳುವುದು ಖಚಿತ. ಹೀಗಿರು

27 Jan 2026 8:26 pm
ಅಮೆರಿಕದಲ್ಲಿ ವೃದ್ಧರಿಂದ 6.6 ಮಿಲಿಯನ್‌ ಹಣ, ಚಿನ್ನ ದೋಚಿದ್ದ ಭಾರತೀಯ ಯುವಕನ ಬಂಧನ; ವಂಚನೆ ಯೋಜನೆ ಕೇಳಿ ದಂಗಾದ FBI!

ಹಾಲು ಕುಡಿದ ಅಭ್ಯಾಸ ಮಾಡು ಎಂದು ಪೋಷಕರು ತಮ್ಮ ಮಗನನ್ನು ಅಮೆರಿಕಕ್ಕೆ ಕಳುಹಿಸಿದ್ದರೆ, ಸುಪುತ್ರ ದುಷ್ಟರ ಸಂಗಕ್ಕೆ ಬಿದ್ದು ದುಷ್ಟ ಕೆಲಸಗಳನ್ನು ಮಾಡುತ್ತಾ ಕಡೆಗೆ ಎಫ್‌ಬಿಐ ಅತಿಥಿಯಾದ ಕಥೆ ಇದು. ಹೌದು, ಅಮೆರಿಕದಲ್ಲಿ ವೃದ್ಧ

27 Jan 2026 8:13 pm
ಬೆಂಗಳೂರು ಸುತ್ತ ಅಕ್ರಮ ಲೇಔಟ್: ಮಾಲೀಕರ ವಿರುದ್ಧ FIR ದಾಖಲಿಸಿ ನಿರ್ದಾಕ್ಷಿಣ್ಯ ಕ್ರಮಕ್ಕೆ ಕೃಷ್ಣ ಬೈರೇಗೌಡ ಖಡಕ್ ಸೂಚನೆ

ಬೆಂಗಳೂರಿನಲ್ಲಿ ಅಕ್ರಮ ಲೇಔಟ್ ನಿರ್ಮಾಣ ಮಾಡುವವರ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳುತ್ತಿದೆ. ಅಕ್ರಮ ಲೇಔಟ್ ಮಾಲೀಕರ ವಿರುದ್ಧ ಪೊಲೀಸ್ ಪ್ರಕರಣ ದಾಖಲಿಸಲು ಸೂಚನೆ ನೀಡಲಾಗಿದೆ. ಸರ್ಕಾರಿ ಜಮೀನು ಒತ್ತುವರಿ ತೆರವುಗೊಳಿ

27 Jan 2026 8:12 pm
ಸಿದ್ದರಾಮಯ್ಯ ನನ್ನ ಪಾಲಿನ ಶ್ರೀರಾಮಚಂದ್ರ, ಗಿಲ್ಲಿ ಬಿಗ್ ಬಾಸ್ ವಿನ್ನರ್ ಅಲ್ಲ: ಸದನದಲ್ಲಿ ಪ್ರದೀಪ್ ಈಶ್ವರ್ ಅಬ್ಬರ

ಮುಖ್ಯಮಂತ್ರಿಗಳು ನನ್ನ ಪಾಲಿನ ಶ್ರೀರಾಮಚಂದ್ರ, ಈ ಬಾರಿಯ ಬಿಗ್‌ ಬಾಸ್‌ ವಿನ್ನರ್‌ ಗಿಲ್ಲಿ ಅಲ್ಲ, ಬದಲಿಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಇದು ವಿಧಾನಸಬೆಯಲ್ಲಿ ಇಂದು (ಜ.27-ಮಂಗಳವಾರ) ಕಾಂಗ್ರೆಸ್‌ ಶಾಸಕ ಪ್ರದೀ

27 Jan 2026 7:14 pm
ಶಂಕರಾಚಾರ್ಯ Vs ಯೋಗಿ ಸಂಘರ್ಷ ತೀವ್ರ: ಬಿಜೆಪಿ ಇಬ್ಭಾಗ, ಅಧಿಕಾರಿಗಳ ಸರಣಿ ರಾಜೀನಾಮೆ! ಯುಪಿಯಲ್ಲಿ ಏನಾಗ್ತಿದೆ?

ಉತ್ತರ ಪ್ರದೇಶದಲ್ಲಿ ಸಿಎಂ ಯೋಗಿ ಆದಿತ್ಯನಾಥ್ ಮತ್ತು ಶಂಕರಾಚಾರ್ಯ ಅವಿಮುಕ್ತೇಶ್ವರಾನಂದ ಸರಸ್ವತಿ ನಡುವಿನ ಸಂಘರ್ಷ ತಾರಕಕ್ಕೇರಿದೆ. ಶಂಕರಾಚಾರ್ಯರು ಸಿಎಂ ಮತ್ತು ಪ್ರಧಾನಿ ವಿರುದ್ಧ ಮಾಡುತ್ತಿರುವ ಆರೋಪಗಳಿಂದ ಮನನೊಂದು

27 Jan 2026 7:02 pm
ಬೆಂಗಳೂರು ವಾರ್ಡ್‌ಗೆ ಗಾಂಧೀಜಿ ಹೆಸರು ತೆಗೆದು ನೆಹರು ಹೆಸರಿಟ್ಟ ಸರ್ಕಾರ!ಹೋರಾಟ ಹೊತ್ತಲ್ಲೆ BJP ಸಂಸದನಿಂದ ದಾಖಲೆ ಬಹಿರಂಗ

ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಮರುನಾಮಕರಣ ವಿರೋಧಿಸಿ ಕಾಂಗ್ರೆಸ್ ಪ್ರತಿಭಟನೆ ನಡೆಸುತ್ತಿರುವಾಗಲೇ, ಬೆಂಗಳೂರಿನ ಗಾಂಧಿನಗರ ವಾರ್ಡ್‌ಗೆ ನೆಹರು ನಗರ ಎಂದು ಮರುನಾಮಕರಣ ಮಾಡಿರುವುದು ಬಹಿರಂಗವ

27 Jan 2026 6:25 pm
India-EU Trade Deal: ಸುಂಕ ಸಮರಕ್ಕೆ ಸಮರ್ಥ ಸಂದೇಶ; ಟ್ರಂಪ್‌ಗೆ ಅಸ್ತಲಾ ವಿಸ್ತಾ ಬೇಬಿ ಎಂದ ಅಂಟೋನಿಯೊ ಕೋಸ್ಟಾ!

ಅಸ್ತಲಾ ವಿಸ್ತಾ ಎಂದರೆ ಸ್ಪ್ಯಾನಿಷ್‌ ಭಾಷೆಯಲ್ಲಿ ಆಮೇಲೆ ಸಿಗೋಣ ಎಂದರ್ಥ. ಭಾರತದೊಂದಿಗಿನ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕುವ ಮೂಲಕ ಯುರೋಪಿಯನ್‌ ಕೌನ್ಸಿಲ್‌ ಅಧ್ಯಕ್ಷ ಅಂಟೋನಿಯೊ ಕೋಸ್ಟಾ ಕೂಡ, ಅಮೆರಿಕ ಅಧ್ಯಕ್ಷ ಡೊನ

27 Jan 2026 6:20 pm
ಯುರೋಪ್‌ ಡೀಲ್‌ನಿಂದ ₹6.4 ಲಕ್ಷ ಕೋಟಿಯಷ್ಟು ಏರಿಕೆಯಾಗಲಿದೆ ರಫ್ತು, ಕರ್ನಾಟಕ ಸೇರಿ 12 ರಾಜ್ಯಗಳಿಗೆ ಬಂಪರ್

ಭಾರತ ಮತ್ತು ಐರೋಪ್ಯ ಒಕ್ಕೂಟದ ಮುಕ್ತ ವ್ಯಾಪಾರ ಒಪ್ಪಂದದಿಂದ ಭಾರತದ ರಫ್ತು ವಲಯಕ್ಕೆ 6.4 ಲಕ್ಷ ಕೋಟಿ ರೂ.ಗಳ ಉತ್ತೇಜನ ಸಿಗಲಿದೆ. ಕರ್ನಾಟಕ ಸೇರಿದಂತೆ 12 ರಾಜ್ಯಗಳು ಇದರ ನೇರ ಫಲಾನುಭವಿಗಳಾಗಲಿವೆ. ಕರ್ನಾಟಕದ ಬೆಂಗಳೂರು-ತುಮಕೂರು

27 Jan 2026 6:14 pm
ಕಾಂಗ್ರೆಸ್‌ ಶಾಸಕ ವಿನಯ್ ಕುಲಕರ್ಣಿಗೆ ಹೈಕೋರ್ಟ್‌ ಶಾಕ್‌! ಕೊಲೆ ಕೇಸ್‌ ಜಾಮೀನು ಅರ್ಜಿ ವಜಾ; ಮುಂದೇನು?

ಬಿಜೆಪಿ ಮುಖಂಡ ಯೋಗೀಶ್ ಗೌಡ ಕೊಲೆ ಪ್ರಕರಣದಲ್ಲಿ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ಅವರಿಗೆ ಜಾಮೀನು ನೀಡಲು ಕರ್ನಾಟಕ ಹೈಕೋರ್ಟ್ ನಿರಾಕರಿಸಿದೆ. ಸುಪ್ರೀಂ ಕೋರ್ಟ್ ಈ ಹಿಂದೆ ನೀಡಿದ್ದ ಜಾಮೀನು ಆದೇಶವನ್ನು ರದ್ದುಪಡಿಸಿದ್ದ

27 Jan 2026 5:43 pm