SENSEX
NIFTY
GOLD
USD/INR

Weather

26    C
... ...View News by News Source
ಪತಿ ಜೊತೆಗೆ ಸತ್ಯನಾರಾಯಣ ಪೂಜೆ ನೆರವೇರಿಸಿದ ರಜಿನಿ

ಪತಿ ಜೊತೆಗೆ ಸತ್ಯನಾರಾಯಣ ಪೂಜೆ ನೆರವೇರಿಸಿದ ರಜಿನಿ

30 Dec 2025 12:55 pm
ʻಮಾಳು ಮನೆಗೆ ಹೋಗಲು ನೀನೇ ಕಾರಣʼ ಎಂದ ಸ್ಪಂದನಾ!

ʻಮಾಳು ಮನೆಗೆ ಹೋಗಲು ನೀನೇ ಕಾರಣʼ ಎಂದ ಸ್ಪಂದನಾ!

30 Dec 2025 12:26 pm
IND Vs NZ ಏಕದಿನ ಸರಣಿ - ಕೆಎಲ್ ರಾಹುಲ್ ಸ್ಥಾನಕ್ಕೆ ಇಶಾನ್ ಕಿಶನ್, ಪಂತ್, ಧ್ರುವ್ ನಡುವೆ ತುರುಸಿನ ಸ್ಪರ್ಧೆ

ಭಾರತೀಯ ಪುರುಷರ ಕ್ರಿಕೆಟ್ ತಂಡವು ಟಿ20 ವಿಶ್ವಕಪ್‌ಗೆ ಸಿದ್ಧತೆ ನಡೆಸುತ್ತಿದ್ದು, ನ್ಯೂಜಿಲೆಂಡ್ ವಿರುದ್ಧ ಏಕದಿನ ಮತ್ತು ಟಿ20 ಸರಣಿಗಳನ್ನು ಆಡಲಿದೆ. ಟಿ20 ತಂಡ ಪ್ರಕಟವಾಗಿದ್ದು, ಏಕದಿನ ತಂಡದಲ್ಲಿ ಕೆ.ಎಲ್. ರಾಹುಲ್ ಆಯ್ಕೆಯಾಗು

30 Dec 2025 12:25 pm
ದಿಲ್ಲಿ ಸಂಪೂರ್ಣ ಮಂಜು ಮಯ; 118 ವಿಮಾನಗಳ ಹಾರಾಟ ರದ್ದು, 200 ಕ್ಕೂ ಹೆಚ್ಚು ವಿಮಾನಗಳು ವಿಳಂಬ

ದೆಹಲಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ದಟ್ಟವಾದ ಮಂಜು ಜನಜೀವನವನ್ನು ಅಸ್ತವ್ಯಸ್ತಗೊಳಿಸಿದೆ. ವಿಮಾನ ನಿಲ್ದಾಣಗಳಲ್ಲಿ ವಿಮಾನಗಳ ಕಾರ್ಯಾಚರಣೆಗಳು ತೀವ್ರವಾಗಿ ಬಾಧಿತವಾಗಿವೆ. ಅನೇಕ ವಿಮಾನಗಳು ರದ್ದಾಗಿವೆ ಮತ್ತು ವ

30 Dec 2025 12:08 pm
ತುರ್ತು ಕರೆ ಹಿನ್ನೆಲೆಯಲ್ಲಿ ಢಾಕಾಗೆ ಹಾರಿದ ಭಾರತಕ್ಕೆ ಬಾಂಗ್ಲಾದೇಶದ ರಾಯಭಾರಿ; ರಿಯಾಜ್‌ ಹಮೀದುಲ್ಲಾಗೆ ಬೇಡದ ಉಸಾಬರಿ

ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಆಂತರಿಕ ಬೆಳವಣಿಗೆಗಳು ಭಾರತದೊಂದಿಗಿನ ಅದರ ರಾಜತಾಂತ್ರಿಕ ಸಂಬಂಧದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದ್ದು, ಈ ಕುರಿತಾದ ಚರ್ಚೆಗಾಗಿ ನವದೆಹಲಿಯಲ್ಲಿದ್ದ ತನ್ನ ರಾಯಭಾರಿಯನ್ನು ಮರಳಿ ಢಾಕಾ

30 Dec 2025 11:55 am
ಬೇಜಾನ್‌ ದುಡ್ಡು ಮಾಡಿದ್ದ ಮಾಳು ನಿಪನಾಳ ಎಲ್ಲವನ್ನೂ ಕಳೆದುಕೊಂಡಿದ್ದೇಗೆ?

ಬೇಜಾನ್‌ ದುಡ್ಡು ಮಾಡಿದ್ದ ಮಾಳು ನಿಪನಾಳ ಎಲ್ಲವನ್ನೂ ಕಳೆದುಕೊಂಡಿದ್ದೇಗೆ?

30 Dec 2025 11:37 am
ರಾಶಿಕಾ ಜೊತೆ ನಿಜವಾಗಲೂ ಲವ್?‌ ʻಬಿಗ್‌ ಬಾಸ್‌ʼ ಸ್ಪರ್ಧಿಗಳ ಸೀಕ್ರೆಟ್‌ ಬಿಚ್ಚಿಟ್ಟ ಸೂರಜ್‌ ಸಿಂಗ್!

ರಾಶಿಕಾ ಜೊತೆ ನಿಜವಾಗಲೂ ಲವ್?‌ ʻಬಿಗ್‌ ಬಾಸ್‌ʼ ಸ್ಪರ್ಧಿಗಳ ಸೀಕ್ರೆಟ್‌ ಬಿಚ್ಚಿಟ್ಟ ಸೂರಜ್‌ ಸಿಂಗ್!

30 Dec 2025 11:29 am
ಹೊಸವರ್ಷಾಚರಣೆಗೆ ಮೈಸೂರಿನಲ್ಲಿ ಬಿಗಿ ಬಂದೋಬಸ್ತ್; 1466 ಸಿಬ್ಬಂದಿ ನಿಯೋಜನೆ

ಮೈಸೂರು ನಗರದಲ್ಲಿ ಹೊಸ ವರ್ಷಾಚರಣೆ ಸಂಭ್ರಮಕ್ಕೆ ಯಾವುದೇ ಅಡ್ಡಿಯಾಗದಂತೆ ಪೊಲೀಸರು ಸನ್ನದ್ಧರಾಗಿದ್ದಾರೆ. 1466 ಸಿಬ್ಬಂದಿ, ವಿಶೇಷ ಕಾರ್ಯಪಡೆಗಳು, ಮಹಿಳಾ ಸುರಕ್ಷತಾ ಪಡೆ, ಶ್ವಾನದಳ, ಮತ್ತು ವಿದ್ವಂಸಕ ಕೃತ್ಯ ತಡೆ ತಂಡಗಳು ನಗರದ

30 Dec 2025 11:28 am
Google Trends-120 ಕಿ.ಮೀ. ವ್ಯಾಪ್ತಿಯ ಪಿನಾಕಾ ರಾಕೆಟ್‌ ಹಾರಾಟ ಪರೀಕ್ಷೆ ಯಶಸ್ವಿ; ಹೆಚ್ಚಿದ ಸೇನಾ ಬಲ

ಭಾರತದ ರಕ್ಷಣಾ ಸಾಮರ್ಥ್ಯದಲ್ಲಿ ಮಾತ್ರವಲ್ಲದೇ ದೇಶದ ರಕ್ಷಣಾ ರಫ್ತು ಕ್ಷೇತ್ರದಲ್ಲಿ ಹೊಸ ಯುಗಕ್ಕೆ ನಾಂದಿ ಹಾಡಿರುವ, ಪಿನಾಕಾ ಲಾಂಗ್ ರೇಂಜ್ ಗೈಡೆಡ್ ರಾಕೆಟ್ (LRGR 120) ನ ಮೊದಲ ಪರೀಕ್ಷಾರ್ಥ ಹಾರಾಟ ಯಶಸ್ವಿಯಾಗಿದೆ. ಡಿಆರ್‌ಡಿಒ ನ

30 Dec 2025 11:20 am
childhood cancer:ಮಕ್ಕಳಲ್ಲಿ ಬರುವ ಕ್ಯಾನ್ಸರ್‌ಗೆ ಕಾರಣಗಳೇನು?Dr.Suma TL

childhood cancer:ಮಕ್ಕಳಲ್ಲಿ ಬರುವ ಕ್ಯಾನ್ಸರ್‌ಗೆ ಕಾರಣಗಳೇನು?Dr.Suma TL

30 Dec 2025 11:17 am
ಉಡ್ತಾ ಪಂಜಾಬ್ ಅಲ್ಲ, ಉಡ್ತಾ ಕರ್ನಾಟಕ! ರಾಜ್ಯವನ್ನು ಬೆಚ್ಚಿ ಬೀಳಿಸುತ್ತಿದೆ ಡ್ರಗ್ಸ್ ಜಾಲ, ಕೋಟಿ ಕೋಟಿ ವ್ಯವಹಾರ

ಮಹಾರಾಷ್ಟ್ರ ಪೊಲೀಸರು ಬೆಂಗಳೂರು ಮತ್ತು ಮೈಸೂರಿನಲ್ಲಿ ಬೃಹತ್ ಡ್ರಗ್ಸ್ ಜಾಲವನ್ನು ಬಯಲು ಮಾಡಿದ್ದಾರೆ. ಕೋಟ್ಯಂತರ ರೂಪಾಯಿ ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಕಾರ್ಯಾಚರಣೆಗಳು ರಾಜ್ಯದಲ್ಲಿ ಡ್ರಗ್ಸ್

30 Dec 2025 10:32 am
ಇನ್ನು 62 ರನ್ ಗಳಿಸಿದರೆ ಸಾಕು.... ಶುಭ್ಮನ್ ಗಿಲ್ ದಾಖಲೆ ಮುರಿಯಲಿದ್ದಾರೆ ಸ್ಮೃತಿ ಮಂದಾನಾ - ಆದರೆ, ಅವರಿಗಿರೋದು ಒಂದೇ ಅವಕಾಶ!

ಭಾರತದ ಕ್ರಿಕೆಟಿಗ ಸ್ಮೃತಿ ಮಂದಾನ 2025 ರಲ್ಲಿ ಹೊಸ ದಾಖಲೆ ಬರೆಯಲು ಸಿದ್ಧರಾಗಿದ್ದಾರೆ. ಅವರು ಈಗಾಗಲೇ 1703 ರನ್ ಗಳಿಸಿದ್ದು, ಶುಭ್ಮನ್ ಗಿಲ್ ಅವರ ದಾಖಲೆ ಸನಿಹದಲ್ಲಿದ್ದಾರೆ. ಕೇವಲ 62 ರನ್ ಗಳಿಸಿದರೆ ಮಂದಾನ ಅವರು ಗಿಲ್ ಅವರ ದಾಖಲೆಯನ

30 Dec 2025 10:27 am
ಗ್ರಾಮ ಡಿಜಿ ವಿಕಸನ ಯೋಜನೆ: ಕರ್ನಾಟಕದ ಗ್ರಾಮೀಣ ಗ್ರಂಥಾಲಯಗಳಲ್ಲಿ ಡಿಜಿಟಲ್ ಕ್ರಾಂತಿ! ಮಕ್ಕಳ ಕಲಿಕೆಗೆ ಆಧುನಿಕ ಸೌಲಭ್ಯ

ಗ್ರಾಮೀಣ ಯುವಕರ ಡಿಜಿಟಲ್ ಕನಸುಗಳಿಗೆ ರೆಕ್ಕೆ ಮೂಡಿಸಲು ಕರ್ನಾಟಕ ಸರ್ಕಾರ 'ಗ್ರಾಮ ಡಿಜಿ ವಿಕಸನ' ಯೋಜನೆಯನ್ನು ರೂಪಿಸಿದೆ. ನಿಮ್ಮ ಗ್ರಾಮ ಪಂಚಾಯತಿ ಗ್ರಂಥಾಲಯ ಈಗ 'ಅರಿವು ಕೇಂದ್ರ'ವಾಗಿ ಮಾರ್ಪಟ್ಟಿದೆ, ಅಲ್ಲಿ ಆಧುನಿಕ ಡಿಜಿಟಲ್

30 Dec 2025 10:22 am
ಡಿಗ್ರಿ ಪಡೆದ ಮೇಲೆ ವಿದೇಶಿ ವಿದ್ಯಾರ್ಥಿಗಳಿಗೆ ಎಕ್ಸಿಟ್‌ ವೀಸಾ ನೀಡಿ; 10 ವರ್ಷ ವಲಸೆಯನ್ನೇ ಬ್ಯಾನ್‌ ಮಾಡಿ, ವಲಸಿಗರ ವಿರುದ್ದ ಟ್ರಂಪ್‌ ಆಪ್ತನ ಆಕ್ರೋಶ ಏಕೆ?

ಅಮೆರಿಕಾದಲ್ಲಿ ವಲಸೆ ನೀತಿಯನ್ನು ಮತ್ತಷ್ಟು ಕಠಿಣಗೊಳಿಸಲು ಟ್ರಂಪ್‌ ಮಾಜಿ ಸಲಹೆಗಾರ ಸ್ಟೀವ್ ಬ್ಯಾನನ್ ಆಗ್ರಹಿಸಿದ್ದಾರೆ. ಮುಂದಿನ 10 ವರ್ಷಗಳ ಕಾಲ ಸಂಪೂರ್ಣ ವಲಸೆಯನ್ನು ನಿಷೇಧಿಸಬೇಕು, H1B ವೀಸಾಗಳನ್ನು ರದ್ದುಗೊಳಿಸಬೇಕು ಮತ

30 Dec 2025 9:51 am
ರಾಷ್ಟ್ರೀಯ ಹೆದ್ದಾರಿ 48, 648 ರಲ್ಲಿ ಟ್ರಾಮಾ ಸೆಂಟರ್‌ ಉದ್ಘಾಟನೆಗೆ ಸೀಮಿತ; 3 ವರ್ಷ ಕಳೆದರೂ ಸಿಬ್ಬಂದಿ ನೇಮಿಸಿಲ್ಲ

ದಾಬಸ್‌ಪೇಟೆಯಲ್ಲಿ ನಿರ್ಮಿಸಿದ ಟ್ರಾಮಾ ಕೇರ್ ಸೆಂಟರ್ ಮೂರು ವರ್ಷ ಕಳೆದರೂ ಕಾರ್ಯಾರಂಭಿಸಿಲ್ಲ. ಸಿಬ್ಬಂದಿ ನೇಮಕವಾಗಿಲ್ಲ, ಉಪಕರಣಗಳೂ ಇಲ್ಲ. ಇದರಿಂದ ಅಪಘಾತದಲ್ಲಿ ಗಾಯಗೊಂಡವರು ಬೆಂಗಳೂರಿನ ಆಸ್ಪತ್ರೆಗಳಿಗೆ ಹೋಗಬೇಕಾಗಿದೆ.

30 Dec 2025 9:50 am
Special Story: ಸೇಲ್ಸ್‌ ಕಂಪೆನಿಗಳ ಮಾಯಲೋಕದಲ್ಲಿ 'ಬೆಂದ' ಸೇಲ್ಸ್ ಬಾಯ್ಸ್ ಆಂಡ್ ಗರ್ಲ್ಸ್; ಬಡಜೀವಗಳ ಗೋಳು ಕೇಳೋರಿಲ್ಲ

ಮಾಲ್‌ಗೆ ಪ್ರವೇಶಿಸುತ್ತಿದ್ದಂತೆ ನಮಸ್ತೆ ಎನ್ನುವ ಮಹಿಳೆ, ಬಜಾರ್‌, ಮಾರ್ಟ್‌, ಸೇಲ್‌ ಅಂಗಡಿಗಳಲ್ಲಿ ಎಲ್ಲ ವಸ್ತುಗಳು ಕಣ್ಣಿಗೆ ಕಾಣುವಂತೆ ಸ್ವಚ್ಛವಾಗಿ ಇಡುವ ಸೇಲ್ಸ್‌ ಗರ್ಲ್‌ ಮತ್ತು ಬಾಯ್‌ಗಳ ಶ್ರಮ ಮತ್ತು ಅವರ ಆರೋಗ್ಯ ಪರ

30 Dec 2025 9:28 am
ಹುಬ್ಬಳ್ಳಿ-ಧಾರವಾಡ ಅವಳಿನಗರ ಆ್ಯಕ್ಸಿಡೆಂಟ್‌ ಸ್ಪಾಟ್‌: 5 ವರ್ಷದಲ್ಲಿ 1,609 ಬಲಿ, ದಿನಕ್ಕೊಂದು ಸಾವು, ಕಾರಣವೇನು?

ಧಾರವಾಡ ಜಿಲ್ಲೆಯ ರಸ್ತೆಗಳಲ್ಲಿ ಸುರಕ್ಷತೆ ಎನ್ನುವುದು ಕೇವಲ ಹೆಸರಿಗೆ ಮಾತ್ರ! ಕಳೆದ ಐದು ವರ್ಷಗಳಲ್ಲಿ 1,609 ಅಮೂಲ್ಯ ಜೀವಗಳು ರಸ್ತೆ ಅಪಘಾತಗಳಲ್ಲಿ ನಲುಗಿ ಹೋಗಿವೆ. ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಈ ಸಂಖ್ಯೆ ಹೆಚ್ಚುತ್

30 Dec 2025 8:58 am
ಹೊಸ ವರ್ಷಾಚರಣೆಗೆ ಕಟ್ಟುನಿಟ್ಟಿನ ಕ್ರಮ; ನಂದಿಬೆಟ್ಟ, ಸ್ಕಂದಗಿರಿ ಬೆಟ್ಟ, ಕೈವಾರ ಬೆಟ್ಟಕ್ಕೆ ನಿರ್ಬಂಧ

ಚಿಕ್ಕಬಳ್ಳಾಪುರ ಜಿಲ್ಲೆ ಹೊಸ ವರ್ಷಾಚರಣೆಗೆ ಸಜ್ಜಾಗಿದೆ. ನಂದಿಬೆಟ್ಟಕ್ಕೆ ಪ್ರವೇಶ ನಿರ್ಬಂಧಿಸಲಾಗಿದೆ. ಹೋಟೆಲ್, ರೆಸಾರ್ಟ್‌ಗಳಲ್ಲಿ ಸಂಭ್ರಮಾಚರಣೆ ಮಧ್ಯರಾತ್ರಿ 12ಕ್ಕೆ ಸೀಮಿತ. ಕೈವಾರ, ಸ್ಕಂದಗಿರಿ ಬೆಟ್ಟಗಳ ಚಾರಣ ರದ್ದು.

30 Dec 2025 8:54 am
ರಷ್ಯಾ ಅಧ್ಯಕ್ಷ ಪುಟಿನ್ ನಿವಾಸದ ಮೇಲೆ ಡ್ರೋನ್ ದಾಳಿ ಆರೋಪ: ಇದು ರಷ್ಯಾದ ಹಸಿ ಸುಳ್ಳು ಎಂದ ಉಕ್ರೇನ್ !

ರಷ್ಯಾದ ಅಧ್ಯಕ್ಷರ ನಿವಾಸದ ಮೇಲೆ ಉಕ್ರೇನ್ ಡ್ರೋನ್ ದಾಳಿ ನಡೆಸಿದೆ ಎಂಬ ರಷ್ಯಾದ ಆರೋಪವನ್ನು ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ತಳ್ಳಿಹಾಕಿದ್ದಾರೆ. ಶಾಂತಿ ಮಾತುಕತೆಗಳನ್ನು ಹಳಿತಪ್ಪಿಸಲು ಮಾಸ್ಕೋ ಇಂತಹ ಸುಳ್ಳು ಸುದ್ದಿ ಹರಡ

30 Dec 2025 8:43 am
ಪಾಕ್ ನಾಯಕರ ಬಂಡವಾಳವೇ ’ಸುಳ್ಳು’ : ತಾಯಿಯ ಸಾವಿಗೆ ಕಾರಣರಾದವರೇ ಮಕ್ಕಳಿಗೆ ಆಪ್ತರು

Pakistan Leaders Lies : ಆರ್ಥಿಕ ಮತ್ತು ರಾಜಕೀಯ ಅಸ್ಥಿರತೆಯಿಂದ ಬಳಲುತ್ತಿರುವ ಪಾಕಿಸ್ತಾನದ ಸರ್ಕಾರ, ಭಾರತ ವಿರೋಧಿ ಸುಳ್ಳು ಹೇಳಿಕೆ ನೀಡುವುದಲ್ಲಿ ಬ್ಯೂಸಿಯಾಗಿದೆ. ಆದರೆ, ಇವರೆಲ್ಲಾ ಹೇಳುತ್ತಿರುವುದು ಹಸಿಹಸಿ ಸುಳ್ಳು ಎನ್ನುವುದನ್ನೂ

30 Dec 2025 8:31 am
ಸಿಗಂದೂರು : ಹೊಳೆಬಾಗಿಲಿನಲ್ಲಿ ನಿಂತಲ್ಲೆ ತುಕ್ಕು ಹಿಡಿದ ಲಾಂಚ್

ಬ್ಯಾಕೋಡು ಬಳಿ ಸಿಗಂದೂರು ಸೇತುವೆ ನಿರ್ಮಾಣಗೊಂಡಿದೆ. ಇದರಿಂದಾಗಿ ಕಳೆದ ಆರೇಳು ತಿಂಗಳಿಂದ ಲಾಂಚ್‌ಗಳು ಬಳಕೆಯಲ್ಲಿಲ್ಲ. ಅವು ತುಕ್ಕು ಹಿಡಿದು ಹಾಳಾಗುತ್ತಿವೆ. ಹಿಂದೆ ಜನರನ್ನು ಹೊತ್ತೊಯ್ಯುತ್ತಿದ್ದ ಲಾಂಚ್‌ಗಳು ಈಗ ನಿರ್ಲಕ

30 Dec 2025 8:22 am
ಬಾಂಗ್ಲಾದೇಶದ ಮೊದಲ ಮಹಿಳಾ ಪ್ರಧಾನಿ ಖಲೀದಾ ಜಿಯಾ ನಿಧನ; ಮಗ ಮರಳುತ್ತಿದ್ದಂತೇ ಉಸಿರು ನಿಲ್ಲಿಸಿದ ಬಿಎನ್‌ಪಿ ನಾಯಕಿ!

ತೀವ್ರವಾದ ರಾಜಕೀಯ ಬಿಕ್ಕಟ್ಟು ಎದುರಿಸುತ್ತಿರುವ ನೆರೆಯ ಬಾಂಗ್ಲಾದೇಶಕ್ಕೆ, ಮತ್ತೊಂದು ಆಘಾತ ಎದುರಾಗಿದೆ. ದೇಶದ ಪ್ರಥಮ ಮಹಿಳಾ ಪ್ರಧಾನಿ ಮತ್ತು ಬಾಂಗ್ಲಾದೇಶ ನ್ಯಾಷನಲಿಸ್ಟ್‌ ಪಾರ್ಟಿ ನಾಯಕಿ ಖಲೀದಾ ಜಿಯಾ ತಮ್ಮ 80ನೇ ವಯಸ್ಸಿ

30 Dec 2025 7:59 am
ಭಾರತೀಯರ ವರ್ಕ್‌ ಪರ್ಮಿಟ್‌ ರದ್ದತಿಗೆ ಬಾಂಗ್ಲಾದೇಶಿ ಮೂಲಭೂತವಾದಿಗಳ ಒತ್ತಾಯ; ಇಲ್ಲೆಷ್ಟಿದ್ದಾರೆ ಗೊತ್ತೇನಯ್ಯ?

ಯಾವುದೇ ಕೆಲಸ ಮಾಡಬೇಕಾದರೂ ತನ್ನ ಯೋಗ್ಯತೆಯನ್ನು ಅರಿತುಕೊಳ್ಳುವುದು ಜಾಣರ ಲಕ್ಷಣ. ಆದರೆ ನೆರೆಯ ಬಾಂಗ್ಲಾದೇಶ ಭಾರತದಂತಹ ದೈತ್ಯ ರಾಷ್ಟ್ರವನ್ನು ಎದುರು ಹಾಕಿಕೊಳ್ಳುವ ಮನ್ನ, ತನ್ನ ಯೋಗ್ಯತೆಯನ್ನು ಅಳೆದಂತೆ ಕಾಣುತ್ತಿಲ್ಲ.

30 Dec 2025 6:47 am
ಹುಬ್ಬಳ್ಳಿ-ಬೆಂಗಳೂರು ರೈಲು ಅವಧಿ ಬದಲು: ಇಲ್ಲಿದೆ ಹೊಸ ವೇಳಾಪಟ್ಟಿ

ಹುಬ್ಬಳ್ಳಿ-ಬೆಂಗಳೂರು ರಾತ್ರಿ ಸೂಪರ್‌-ಫಾಸ್ಟ್‌ ಎಕ್ಸ್‌ಪ್ರೆಸ್‌ ರೈಲಿನ ಸಂಚಾರ ಸಮಯ ಬದಲಾಗಿದೆ. ಜನವರಿ 1, 2026 ರಿಂದ ಈ ಬದಲಾವಣೆ ಜಾರಿಗೆ ಬರಲಿದ್ದು ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ. ಹಳೆಯ ಸಮಯದಲ್ಲೇ ರೈಲು ಸಂಚರಿಸಲು ಒತ್

30 Dec 2025 6:38 am
ಬಂಡೀಪುರ-ನಾಗರಹೊಳೆ ಸಫಾರಿ ಬಂದ್‌ ಎಫೆಕ್ಟ್ : ಚಿಕ್ಕಮಗಳೂರಿನ ಭದ್ರಾದತ್ತ ಸಫಾರಿ ಪ್ರಿಯರು

ಬಂಡೀಪುರ-ನಾಗರಹೊಳೆಯಲ್ಲಿ ಸಫಾರಿ ಸ್ಥಗಿತಗೊಂಡ ಹಿನ್ನೆಲೆಯಲ್ಲಿ, ಭದ್ರಾ ಹುಲಿ ಅಭಯಾರಣ್ಯದ ಲಕ್ಕವಳ್ಳಿ ಹಾಗೂ ಮುತ್ತೋಡಿ ಭಾಗಕ್ಕೆ ಪ್ರವಾಸಿಗರ ದಂಡು ಹರಿದು ಬರುತ್ತಿದೆ. ಕಳೆದ ವಾರದಿಂದ ಕಪ್ಪು ಚಿರತೆ ಮತ್ತು ಚುಕ್ಕಿ ಚಿರತೆ

30 Dec 2025 5:52 am
Good News: ಶ್ರಮಿಕರಿಗೆ ಗೃಹಮಂಡಳಿಯಿಂದ ನಿವೇಶನ, ಮನೆ: ಸರಕಾರಕ್ಕೆ 8,778 ಕೋಟಿ.ರೂ ಯೋಜನೆಯ ಪ್ರಸ್ತಾವನೆ

ಕರ್ನಾಟಕ ಗೃಹ ಮಂಡಳಿಯು ರಾಜ್ಯದ ಸಮುದಾಯದ ಶ್ರಮಿಕರಿಗಾಗಿ ಒಂದು ಲಕ್ಷ ನಿವೇಶನ ಹಾಗೂ ಹತ್ತು ಸಾವಿರ ಮನೆಗಳನ್ನು ಒದಗಿಸಲು 8,778.50 ಕೋಟಿ ರೂ. ವೆಚ್ಚದ ಮಹತ್ವದ ಯೋಜನೆಯನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಿದೆ. ಈ ಯೋಜನೆಯಡಿ ಶೇ.50ರಷ್ಟು

30 Dec 2025 5:34 am
ಮೆಲ್ಬರ್ನ್ ಗೆಲುವಲ್ಲಿ `ಚಿನ್ನಸ್ವಾಮಿ'ಯನ್ನು ಕೃತಜ್ಞತೆಯಿಂದ ಸ್ಮರಿಸಿದ RCBಯ ಜಾಕೋಬ್ ಬೆಥೆಲ್! ಎಷ್ಟು ಮಂದಿ ಹೀಗಿರ್ತಾರೆ ಹೇಳಿ?

Jacob Bethell On RCB And Chinnaswamy Stadium- ಆ್ಯಶಸ್ ಸರಣಿಯಲ್ಲಿ ಮೆಲ್ಬರ್ನ್ ಟೆಸ್ಟ್ ಗೆದ್ದ ಬಳಿಕ ಇಂಗ್ಲೆಂಡ್ ಆಟಗಾರ ಜಾಕೋಬ್ ಬೆಥೆಲ್, ಐಪಿಎಲ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡಿದ ಅನುಭವ ಮತ್ತು ಅದು ನೀಡಿದ ಆತ್ಮವಿಶ್ವಾಸವನ್ನು ನೆನಪ

29 Dec 2025 11:44 pm
ವಿಟಮಿನ್ ಬಿ 12 ಕೊರತೆ ಆದರೂ ಕೂದಲು ಬಿಳಿಬಣ್ಣಕ್ಕೆ ತಿರುಗುತ್ತಾ?

ವಿಟಮಿನ್ ಬಿ 12 ಕೊರತೆ ಆದರೂ ಕೂದಲು ಬಿಳಿಬಣ್ಣಕ್ಕೆ ತಿರುಗುತ್ತಾ?

29 Dec 2025 11:36 pm
ಕೇರಳ ರಾಜಕೀಯ ಎಫೆಕ್ಟ್: ಕೋಗಿಲು ಬಡವರಿಗೆ ಸಿಗಲಿದೆ ಹೊಸ ವರ್ಷದ ಗಿಫ್ಟ್‌, ಜ.1ರಂದೇ ಅಪಾರ್ಟ್‌ಮೆಂಟ್‌ ಹಂಚಿಕೆ

ಬೆಂಗಳೂರಿನ ಯಲಹಂಕ ಬಳಿ ಸರಕಾರಿ ಭೂಮಿಯಲ್ಲಿ ಅಕ್ರಮ ಶೆಡ್‌ಗಳ ತೆರವು ಕಾರ್ಯಾಚರಣೆ ರಾಜಕೀಯ ಸ್ವರೂಪ ಪಡೆದ ಬೆನ್ನಲ್ಲೇ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅರ್ಹ ಸಂತ್ರಸ್ತರಿಗೆ ವಸತಿ ಕಲ್ಪಿಸಲು ನಿರ್ಧರಿಸಿದ್ದಾರೆ. ಬೈಯಪ್ಪ

29 Dec 2025 11:30 pm
ದಾವಣಗೆರೆ ಡ್ರಗ್ಸ್‌ ಜಾಲ: ವಸತಿ ಸಚಿವ ಜಮೀರ್‌ ಆಪ್ತ ಸೇರಿ ಮತ್ತೆ ನಾಲ್ವರ ಸೆರೆ, ಬಂಧಿತರ ಸಂಖ್ಯೆ 8ಕ್ಕೆ ಏರಿಕೆ

ದಾವಣಗೆರೆಯಲ್ಲಿ ಮಾದಕ ವಸ್ತುಗಳ ಜಾಲ ಭೇದಿಸಿದ ಪೊಲೀಸರು, ವಸತಿ ಸಚಿವರ ಆಪ್ತ ಸೇರಿ ನಾಲ್ವರನ್ನು ಬಂಧಿಸಿದ್ದಾರೆ. ಈ ಹಿಂದೆ ಬಂಧಿತರಾಗಿದ್ದ ಆರೋಪಿಗಳಿಂದ ಮಾದಕ ವಸ್ತು ಖರೀದಿಸಿದ್ದ ಇವರನ್ನು ವಶಕ್ಕೆ ಪಡೆಯಲಾಗಿದೆ. ಈ ಪ್ರಕರಣದ

29 Dec 2025 11:25 pm
ಬೆಂಗಳೂರಿನಲ್ಲಿ ಮಾದಕ ವಸ್ತು ಫ್ಯಾಕ್ಟರಿ ಪತ್ತೆ; ಕರ್ತವ್ಯ ಲೋಪದಡಿ ಮೂವರು ಇನ್ಸ್‌ಪೆಕ್ಟರ್‌ಗಳ ಅಮಾನತು

ಬೆಂಗಳೂರು ಹೊರವಲಯದಲ್ಲಿ ಮಾದಕ ವಸ್ತು ಕಾರ್ಖಾನೆ ಪತ್ತೆಯಾದ ಹಿನ್ನೆಲೆ, ನಾನಾ ಬೆಳವಣಿಗೆಗಳು ಕಂಡುಬಂದಿದೆ. ಒಂದೆಡೆ ಬಿಜೆಪಿ ನಾಯಕರು ಗೃಹ ಸಚಿವ ಪರಮೇಶ್ವರ್‌ ಅವರು ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದ್ದಾರೆ. ಈ ಪ್ರಕರಣದಲ

29 Dec 2025 10:02 pm
ಮೈಸೂರಿನಿಂದ ಮಡಿಕೇರಿ KSRTC ಬಸ್‌ನಲ್ಲಿ ಬೆಕ್ಕಿಗೂ ಹಾಫ್‌ ಟಿಕೆಟ್;‌ ʻಹೆಣ್ಣು ಬೆಕ್ಕಾಗಿದ್ರೆ ಫ್ರೀ ಇರ್ತಿತ್ತುʼ ಎಂದ ನೆಟ್ಟಿಗರು

ಮೈಸೂರಿನಿಂದ ಮಡಿಕೇರಿಗೆ ಮಾರ್ಗದ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಪ್ರಯಾಣಿಕರೊಬ್ಬರು ತರುತ್ತಿದ್ದ ಬೆಕ್ಕಿನ ಮರಿಗೆ ಕಂಡಕ್ಟರ್ ಹಾಫ್‌ ಟಿಕೆಟ್‌ ನೀಡಿರುವುದು ಸದ್ಯ ಚರ್ಚೆಗೆ ಗ್ರಾಸವಾಗಿದೆ. ಸೀಟ್ ಇಲ್ಲದಿದ್ದರೂ ಬೆಕ್ಕಿನ ಮ

29 Dec 2025 9:49 pm
Vijay Hazare Trophy- ದಿಲ್ಲಿ ಪರ ಇನ್ನೊಂದು ಪಂದ್ಯ ಆಡ್ತಾರಂತೆ ವಿರಾಟ್ ಕೊಹ್ಲಿ! ಎಲ್ಲಿ? ಯಾವಾಗ?

Virat Kohli In VHT 2025-26- ಭಾರತದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಅವರು ವಿಜಯ್ ಹಜಾರೆ ಟ್ರೋಫಿಯಲ್ಲಿ 2 ಪಂದ್ಯಗಳನ್ನು ಆಡುತ್ತಾರೆ ಎಂದು ಈ ಹಿಂದೆ ಹೇಳಲಾಗಿತ್ತು. ಆದರೆ ಇದೀಗ ಅವರು ನ್ಯೂಜಿಲೆಂಡ್ ವಿರುದ್ದ ಏಕದಿನ ಸರಣಿಗೂ ಮೊದಲು ಇನ್ನೊಂ

29 Dec 2025 9:46 pm
ಹೈಡ್ರೋಜನ್ ಸಿಲಿಂಡರ್ ಸ್ಫೋಟದ ಬೆನ್ನಲ್ಲೇ ಮೈಸೂರು ಅರಮನೆ ಸಮೀಪದ 50ಕ್ಕೂ ಹೆಚ್ಚು ಗೂಡಂಗಡಿಗಳ ತೆರವು

ಹೈಡ್ರೋಜನ್ ಸಿಲಿಂಡರ್ ಸ್ಫೋಟದ ಬಳಿಕ ಎಚ್ಚೆತ್ತ ಪೊಲೀಸರು, ಮೈಸೂರು ಅರಮನೆ ವರಹ ಗೇಟ್ ಬಳಿ ಇದ್ದ ಅನಧಿಕೃತ ಗೂಡಂಗಡಿಗಳನ್ನು ತೆರವುಗೊಳಿಸಿದ್ದಾರೆ. ಪ್ರವಾಸಿಗರ ಸುರಕ್ಷತೆ ಮತ್ತು ಸುಗಮ ಸಂಚಾರಕ್ಕಾಗಿ ಈ ಕ್ರಮ ಕೈಗೊಳ್ಳಲಾಗಿದ

29 Dec 2025 8:58 pm
Venkatesh Iyer- ವಿಜಯ ಹಜಾರೆ ಟ್ರೋಫಿಯಲ್ಲಿ RCB 7 ಕೋಟಿ ರೂ ವ್ಯಯಿಸಿ ಖರೀದಿಸಿದ ಆಟಗಾರನ ಪ್ಲಾಫ್ ಶೋ!

Venkatesh Iyer Failure- ವಿಜಯ್ ಹಜಾರೆ ಟ್ರೋಫಿ ಟೂರ್ನಿಯಲ್ಲಿ ವೆಂಕಟೇಶ್ ಅಯ್ಯರ್ ಅವರ ವೈಫಲ್ಯ ಆರ್ ಸಿಬಿ ಅಭಿಮಾನಿಗಳ ಚಿಂತೆಗೆ ಕಾರಣವಾಗಿದೆ. ಈ ಬಾರಿ ಮಿನಿ ಹರಾಜು ಪ್ರಕ್ರಿಯೆಯಲ್ಲಿ ಆರ್ ಸಿಬಿಯು ವೆಂಕಟೇಶ್ ಅಯ್ಯರ್ ಅವರನ್ನು 7 ಕೋಟಿ ರೂ.ಗೆ

29 Dec 2025 8:54 pm
ʻಮದುವೆಗೆ ನಾನು ಮಾನಸಿಕವಾಗಿ ಸಿದ್ಧಳಿಲ್ಲ, ಒತ್ತಡ ತಾಳಲಾಗುತ್ತಿಲ್ಲʼ; ಡೆತ್‌ನೋಟ್‌ ಬರೆದಿಟ್ಟು ಕಿರುತರೆ ಖ್ಯಾತ ನಟಿ ನಂದಿನಿ ಆತ್ಮಹತ್ಯೆ

ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ಕನ್ನಡ, ತೆಲುಗು ಮತ್ತು ತಮಿಳು ಕಿರುತರೆಯಲ್ಲಿ ಮಿಂಚುತ್ತಿದ್ದ ನಟಿ ನಂದಿನಿ ಅವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ವೃತ್ತಿಜೀವನದಲ್ಲಿ ಸಕ್ರಿಯರಾಗಿ

29 Dec 2025 8:35 pm
ಕಾಂಗ್ರೆಸ್‌ನಿಂದ ದ್ವೇಷ ರಾಜಕಾರಣ, ಜೆಡಿಎಸ್‌ ಶಕ್ತಿ ಕುಗ್ಗಿಸಲು ಹಾಸನದಲ್ಲಿ 2 ಬಾರಿ ಸಮಾವೇಶ: ದೇವೇಗೌಡ ವಾಗ್ದಾಳಿ

ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು. ಹಾಸನದಲ್ಲಿ ಕಾಂಗ್ರೆಸ್ ಎರಡು ಬಾರಿ ಸಮಾವೇಶ ಮಾಡಿರುವುದು ತಮ್ಮ ಶಕ್ತಿ ಮುಗಿಸುವ ಉದ್ದೇಶದಿಂದ ಎಂದು ಆರೋಪಿಸಿದರು. ಜನವರಿ 24 ರಂದು ಜೆಡಿಎಸ್ ವ

29 Dec 2025 8:07 pm
ಕೋಗಿಲು ಅಕ್ರಮ ಒತ್ತುವರಿ: ’ಕರೆಂಟ್ ನೀರು ಕೊಟ್ಟಿದ್ದೀರಿ, ಇವರ ವೋಟ್ ಹಾಕಿಸಿಕೊಂಡು ಗೆದ್ದಿಲ್ವಾ ನೀವು’?

Kogilu Illegal Encroachment : ಕೋಗಿಲು ಬಡಾವಣೆಯ ಅಕ್ರಮ ನಿವಾಸಿಗಳ ಶೆಡ್ ನೆಲಸಮ ಮಾಡಿದ ವಿದ್ಯಮಾನ, ಆಡಳಿತ ಮತ್ತು ವಿರೋಧ ಪಕ್ಷಗಳ ವಾಕ್ಸಮರಕ್ಕೆ ಕಾರಣವಾಗಿದೆ. ಈ ನಡುವೆ, ಕೇರಳ ಸರ್ಕಾರ ಈ ವಿಚಾರದಲ್ಲಿ ಮೂಗು ತೂರಿಸಲು ಬಂದಿರುವುದು ವಿಚಾರವನ್ನು

29 Dec 2025 7:57 pm
ಹೊಸವರ್ಷಕ್ಕೆ ಬೆಂಗಳೂರಿಗರಿಗೆ ಸಿಹಿ ಸುದ್ದಿ; ತಡರಾತ್ರಿ 2 ಗಂಟೆಯವರೆಗೆ BMTC ವಿಶೇಷ ಬಸ್ ಸೇವೆ; ಯಾವ್ಯಾವ ಮಾರ್ಗದಲ್ಲಿ ಬಸ್‌ ಸಂಚಾರ?

ಹೊಸ ವರ್ಷವನ್ನು ಬರಮಾಡಿಕೊಳ್ಳಲು ಬೆಂಗಳೂರು ಲಗುಬಗೆಯಿಂದ ಸಜ್ಜಾಗುತ್ತಿದೆ. ಎಂಜಿ ರಸ್ತೆ, ಕೋರಮಂಗಲ, ಚರ್ಚ್‌ ಸ್ಟ್ರೀಟ್‌ ಸೇರಿದಂತೆ ಬೆಂಗಳೂರಿನ ನಾನಾ ರಸ್ತೆಯಲ್ಲಿ ಪೊಲೀಸರು ಕಟ್ಟೆಚ್ಚರ ವ್ಯವಸ್ಥೆ ಜಾರಿ ಮಾಡಿದ್ದಾರೆ. ಈಗ

29 Dec 2025 7:44 pm
ಲೈಂಗಿಕ ದೌರ್ಜನ್ಯ ಕೇಸ್‌ನಲ್ಲಿ HD ರೇವಣ್ಣಗೆ ಬಿಗ್‌ ರಿಲೀಫ್‌

ಹೊಳೆನರಸೀಪುರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಆರೋಪಿಯಾಗಿದ್ದ ಹೆಚ್.ಡಿ. ರೇವಣ್ಣ ಅವರಿಗೆ ರಿಲೀಫ್‌ ಸಿಕ್ಕಿದೆ. ದೂರು ದಾಖಲಿಸುವಲ್ಲಿ ಆದ ವಿಳಂಬವನ್ನು ಪ್ರಮುಖವಾಗಿ ಪರಿಗಣಿಸಿದ ನ್ಯಾಯಾಲಯ, ಪ್ರಕರಣವನ್ನು ರದ್ದುಗೊಳಿಸಿ ಆ

29 Dec 2025 7:15 pm
Vijay Hazare Trophy- ದೇವದತ್ ಪಡಿಕ್ಕಲ್, ಕರುಣ್ ನಾಯರ್ ವಿಫಲರಾದರೂ ಎದೆಗುಂದದ ಮಾಯಾಂಕ್ ಪಡೆಗೆ ಹ್ಯಾಟ್ರಿಕ್ ಗೆಲುವು

Karnataka Vs Tamil Nadu - ವಿಜಯ ಹಜಾರೆ ಟ್ರೋಫಿಯಲ್ಲಿ ಕರ್ನಾಟಕ ತಂಡದ ಅಜೇಯ ಯಾತ್ರೆ ಮುಂದುವರಿದಿದೆ. ತಮಿಳುನಾಡಿನ ವಿರುದ್ಧ 4 ವಿಕೆಟ್ ಅಂತರದಿಂದ ಜಯಗಳಿಸಿರುವ ಮಾಯಾಂಕ್ ಅಗರ್ವಾಲ್ ನೇತೃತ್ವದ ತಂಡ ಟೂರ್ನಿಯಲ್ಲಿ ಸತತ ನಾಲ್ಕನೇ ಗೆಲುವು ದಾಖ

29 Dec 2025 7:12 pm
ಕೋಗಿಲು ಮನೆಗಳ ತೆರವು ವಿವಾದ: ಚುನಾವಣೆ ಸೋಲಿನ ಭಯದಿಂದ ಪಿಣರಾಯ್ ವಿಜಯನ್‌ ರಾಜಕೀಯ: ಡಿಕೆಶಿ ವಾಗ್ದಾಳಿ

ಹಣ ಪಡೆದಿರುವವರ ವಿರುದ್ಧ ಕ್ರಮ ಕೈಗೊಳ್ಳುತ್ತೀರಾ ಎಂದು ಕೇಳಿದಾಗ, ಖಂಡಿತಾ, ಸರ್ಕಾರಿ ಜಾಗದಲ್ಲಿ ಗುಡಿಸಲು ಕಟ್ಟಲು ಒಪ್ಪಂದ ಮಾಡಿಕೊಂಡಿರುವ ದಾಖಲೆಗಳು ನಮ್ಮ ಬಳಿ ಇದೆ. ಜನರಿಂದ 1-2 ಲಕ್ಷ ರೂ. ಪಡೆದು ಸರ್ಕಾರಿ ಜಾಗದಲ್ಲಿ ನಿವೇಶನ

29 Dec 2025 6:29 pm
ಹೊಸ ವರ್ಷ 2026ರ ಸಂಭ್ರಮಾಚರಣೆ ಹಿನ್ನೆಲೆ; ತಡರಾತ್ರಿ 3 ಗಂಟೆಯವರೆಗೆ ಮೆಟ್ರೋ ಸೇವೆ ವಿಸ್ತರಣೆ!

ಹೊಸ ವರ್ಷದ ಸಂಭ್ರಮಾಚರಣೆಗಾಗಿ ಬೆಂಗಳೂರು ಮೆಟ್ರೋ ರೈಲು ಸೇವೆ ಡಿಸೆಂಬರ್ 31ರ ರಾತ್ರಿ ತಡರಾತ್ರಿಯವರೆಗೆ ವಿಸ್ತರಿಸಲಾಗಿದೆ. ನೇರಳೆ, ಹಸಿರು ಮತ್ತು ಹಳದಿ ಮಾರ್ಗಗಳಲ್ಲಿ ಕೊನೆಯ ರೈಲುಗಳ ವೇಳಾಪಟ್ಟಿ ಬದಲಾಗಿದೆ. ನಾಡಪ್ರಭು ಕೆಂ

29 Dec 2025 6:18 pm
ಬೆಂಗಳೂರಿನಲ್ಲಿ ಡ್ರಗ್‌ ಜಾಲ; ʻಯಾರು ಪತ್ತೆ ಹಚ್ಚಿದ್ರು ಅನ್ನೋದು ಮುಖ್ಯವಲ್ಲ, ಕೆಲಸ ಮುಖ್ಯʼ: ಪರಮೇಶ್ವರ್

ಬೆಂಗಳೂರಿನಲ್ಲಿ ನಡೆದ ಡ್ರಗ್ಸ್‌ ಕರಣದ ಕುರಿತು ತುಮಕೂರಿನಲ್ಲಿ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಮಾತನಾಡಿ, ಕಾರ್ಯಾಚರಣೆಯ ಯಶಸ್ಸಿನ ಕ್ರೆಡಿಟ್ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಕೆಲಸ ಆಗೋದು ಮುಖ್ಯ ಎಂದು ಸ್ಪಷ್ಟಪಡಿಸಿದ್

29 Dec 2025 6:17 pm
ಎಥೆನಾಲ್ ಖರೀದಿ, ರಾಜ್ಯ ಸರ್ಕಾರದ ಮನವಿಗೆ ಸಿಕ್ಕಿಲ್ಲ ಕೇಂದ್ರದ ಸ್ಪಂದನೆ: ಸಿದ್ದರಾಮಯ್ಯ ಅಸಮಾಧಾನ

ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಒಟ್ಟು 17,350 ಮೆಟ್ರಿಕ್‌ ಟನ್ ಮೆಕ್ಕೆಜೋಳ ಖರೀದಿ ಮಾಡಿದ್ದು, ಇನ್ನೂ 76430 ಮೆ.ಟನ್‌ ಖರೀದಿಸಲು ಬಾಕಿಯಿದೆ. ಒಟ್ಟು 93,782 ಮೆ.ಟನ್‌ ಮೆಕ್ಕೆಜೋಳ ಖರೀದಿಗೆ ಇಂಡೆಂಟ್‌ ಪಡೆಯಲಾಗಿದ್ದು, ನಿಗದಿತ ಪ್ರಮಾಣದ ಮೆ

29 Dec 2025 6:02 pm
ಎರಡೇ ದಿನದಲ್ಲಿ ಟೆಸ್ಟ್ ಮುಗಿದ ಎಂಸಿಜಿ ಪಿಚ್ ಬಗ್ಗೆ ಎಲ್ರೂ ಹೇಳಿದ್ದಾಯ್ತು; ಈಗ ಐಸಿಸಿಯಿಂದಲೇ ಮಂಗಳಾರತಿ!

ICC On MCG Pitch - ಇತ್ತೀಚಿನ ದಿನಗಳಲ್ಲಿ ಟೆಸ್ಟ್ ಪಂದ್ಯಗಳು ಸರ್ವೇ ಸಾಮಾನ್ಯ ಎಂಬಂತಾಗಿದೆ. ಇದೀಗ ಬಾಕ್ಸಿಂಗ್ ಡೇ ಟೆಸ್ಟ್ ಕೇವಲ ಎರಡು ದಿನಗಳಲ್ಲಿ ಮುಗಿದು ಹೋಗಿರುವುದು ಕ್ರಿಕೆಟ್ ಪಂಡಿತರ ಕೆಂಗಣ್ಣಿಗೆ ಗುರಿಯಾಗಿದೆ. ಕ್ರಿಕೆಟ್ ಆಸ್

29 Dec 2025 5:41 pm
ಸ್ಪಷ್ಟವಾಗಿ ಕನ್ನಡದಲ್ಲಿ ಮಾತನಾಡೋ ಈ ಬಿಹಾರಿ ಪೋರಿ ಕನ್ನಡ ಸಬ್ಜೆಕ್ಟ್ ನಲ್ಲಿ ಕ್ಲಾಸಿಗೇ ಟಾಪರ್!

ಬೆಂಗಳೂರಿನಲ್ಲಿ 10 ವರ್ಷದ ಮೃಗಾಂಕಾ ಅಭಿಷೇಕ್ ಎಂಬ ಬಾಲಕಿ ಕನ್ನಡದಲ್ಲಿ ಆತ್ಮವಿಶ್ವಾಸದಿಂದ ಮಾತನಾಡಿದ ವಿಡಿಯೋ ವೈರಲ್ ಆಗಿದೆ. ಶಾಲೆಯಲ್ಲಿ ಕನ್ನಡದಲ್ಲಿ ಟಾಪರ್ ಆಗಿರುವ ಈಕೆ, ತಂದೆಯ ಪ್ರಶ್ನೆಗಳಿಗೆ ಕನ್ನಡದಲ್ಲೇ ಉತ್ತರಿಸಿ,

29 Dec 2025 5:11 pm
3 ರಕ್ಷಣಾ ಪಡೆಗಳಿಗೆ ಹೈಟೆಕ್ ಸ್ಪರ್ಶ, ಬರೋಬ್ಬರಿ ₹79,000 ಕೋಟಿ ಮೌಲ್ಯದ ಶಸ್ತ್ರಾಸ್ತ್ರ ಖರೀದಿಗೆ ಡಿಎಸಿ ಅಸ್ತು

ರಕ್ಷಣಾ ಸಚಿವ ರಾಜನಾಥ್ ಸಿಂಗ್ ನೇತೃತ್ವದ ರಕ್ಷಣಾ ಸ್ವಾಧೀನ ಮಂಡಳಿಯು (DAC) ಭಾರತೀಯ ಸೇನೆ, ನೌಕಾಪಡೆ ಮತ್ತು ವಾಯುಪಡೆಗೆ ಒಟ್ಟು 79,000 ಕೋಟಿ ರೂಪಾಯಿಗಳ ರಕ್ಷಣಾ ಉಪಕರಣಗಳ ಖರೀದಿಗೆ ಅನುಮೋದನೆ ನೀಡಿದೆ. ಇದರಲ್ಲಿ ಪಿನಾಕಾ ರಾಕೆಟ್ ವ್

29 Dec 2025 4:59 pm
ಮಾಜಿ ಸಿಜೆಐ ಡಿವೈ ಚಂದ್ರಚೂಡ್ ಹೆಸರಲ್ಲಿ ಡಿಜಿಟಲ್‌ ಅರೆಸ್ಟ್;‌ ಮಹಿಳೆಗೆ 3.71 ಕೋಟಿ ರೂ. ವಂಚನೆ

ಮುಂಬೈನ ಅಂಧೇರಿಯಲ್ಲಿ 68 ವರ್ಷದ ನಿವೃತ್ತ ಮಹಿಳೆಯೊಬ್ಬರು ಡಿಜಿಟಲ್ ಅರೆಸ್ಟ್‌ಗೊಳಗಾಗಿ ಬರೋಬ್ಬರಿ 3.71 ಕೋಟಿ ರೂಪಾಯಿಗಳನ್ನು ದೋಚಿಕೊಂಡಿರುವ ಘಟನೆ ನಡೆದಿದೆ. ಮಾಜಿ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಮತ್ತು ಸಿಬಿಐ ಅಧಿ

29 Dec 2025 4:58 pm
`ಬಿಯರ್ ಬೇಕಾ ಡಿಯರ್?; ಕೆಣಕಿದ ಆಸ್ಟ್ರೇಲಿಯಾದ ಪ್ರೇಕ್ಷಕನಿಗೆ ಬೆನ್ ಡಕೆಟ್ ನೀಡಿದ ರಿಪ್ಲೈ ಮಾತ್ರ ಫುಲ್ ವೈರಲ್!

Ben Duckett Vs Australia Spectators- ಸಾಬೀತಿನಲ್ಲಿ ತಮ್ಮ ಪಾಡಿಗೆ ಆಢುವವರನ್ನೇ ಸುಮ್ಮನೇ ಬಿಡುವವರಲ್ಲ ಆಸ್ಟ್ರೇಲಿಯಾದ ಕ್ರಿಕೆಟ್ ಪ್ರೇಕ್ಷಕರು. ಅಂಥದ್ದರಲ್ಲಿ ಕುಡಿದು ತೂರಾಡಿದ್ದ ಬೆನ್ ಡಕೆಟ್ ಅನ್ನು ಸುಮ್ಮನೇ ಬಿಡುವ ಅಸಾಮಿಗಲಾ? ಮೊನ್ನೆ ಮೆಲ

29 Dec 2025 4:41 pm
ಗ್ರಾಮ ಪಂಚಾಯತ್‌ನಲ್ಲಿ ಯಾವೆಲ್ಲಾ ಯೋಜನೆಗಳಿವೆ? ನಾಗರಿಕರಿಗೆ ಸಿಗುವ ಸೌಲಭ್ಯಗಳೇನು? ಅರ್ಜಿ ಸಲ್ಲಿಕೆ ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ

ಗ್ರಾಮ ಪಂಚಾಯತ್‌ಗಳು ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಶುದ್ಧ ಕುಡಿಯುವ ನೀರು, ರಸ್ತೆ, ಬೀದಿ ದೀಪ, ನೈರ್ಮಲ್ಯ, ವಸತಿ, ಪಿಂಚಣಿ, ಕೃಷಿ, ಮಹಿಳಾ ಸಬಲೀಕರಣ, ಅಂಗನವಾಡಿ ಸೇವೆಗಳು, ಸ್ವಚ್

29 Dec 2025 4:24 pm
14ನೇ ವಯಸ್ಸಿಗೆ ವೈಭವ್ ಸೂರ್ಯವಂಶಿಯ ಸ್ಟ್ರೈಕ್ ರೇಟ್ ನೋಡ್ರಿ! ಇಷ್ಟಾದರೂ ವಿಜಯ್ ಹಜಾರೆ ಟೂರ್ನಿಯಿಂದ ಔಟ್!

ಭಾರತದ ಯುವ ಕ್ರಿಕೆಟಿಗ ವೈಭವ್ ಸೂರ್ಯವಂಶಿ ವಿಜಯ್ ಹಜಾರೆ ಟ್ರೋಫಿಯಲ್ಲಿ ಅದ್ಭುತ ಪ್ರದರ್ಶನ ನೀಡಿದ್ದಾರೆ. ಕೇವಲ 14 ವರ್ಷದ ವೈಭವ್ ಹಲವು ದಾಖಲೆಗಳನ್ನು ನಿರ್ಮಿಸಿದ್ದಾರೆ. ಈಗ ಅವರು ಭಾರತ ಅಂಡರ್-19 ತಂಡದ ನಾಯಕರಾಗಿ ಆಯ್ಕೆಯಾಗಿದ

29 Dec 2025 4:23 pm
BTS ಭಾರತಕ್ಕೆ ಬರಲಿದೆ ಎಂದು ಹಿಂಟ್‌ ಕೊಟ್ಟ V : ಇಂಡಿಯನ್‌ ಆರ್ಮಿಗೆ BTS V ಕೊಟ್ಟ ಸ್ಪೆಷಲ್‌ ಮೆಸೇಜ್‌ ಏನು ಗೊತ್ತಾ?

ಭಾರತೀಯ BTS ಆರ್ಮಿಗಳಿಗೆ ಸಿಹಿ ಸುದ್ದಿ! ಕಡ್ಡಾಯ ಸೇವೆ ಮುಗಿಸಿ BTS ತಂಡವಾಗಿ ಹೊಸ ಆಲ್ಬಂ, ವರ್ಲ್ಡ್ ಟೂರ್‌ಗೆ ಸಜ್ಜಾಗುತ್ತಿದೆ. 2026ರಲ್ಲಿ ಮೊದಲ ಬಾರಿಗೆ ಭಾರತಕ್ಕೆ ಬರಲಿದ್ದಾರೆ. V ನೀಡಿದ ಸಂದೇಶ ಈ ಊಹಾಪೋಹಗಳಿಗೆ ಸ್ಪಷ್ಟತೆ ನೀಡಿದೆ

29 Dec 2025 4:02 pm
ನ್ಯೂ ಇಯರ್ ಸಂಭ್ರಮದಲ್ಲಿ ವ್ಹೀಲಿಂಗ್‌, ಡ್ರಗ್ಸ್ ಮಾಫಿಯಾ ಮೇಲೆ ಹದ್ದಿನ ಕಣ್ಣು: ಮಹಿಳೆಯರ ಸುರಕ್ಷತೆಗೆ ಆದ್ಯತೆ

ಹೊಸ ವರ್ಷದ ಸಂಭ್ರಮದ ಸಂದರ್ಭದಲ್ಲಿ ಮುನ್ನೆಚ್ಚರಿಕೆಯ ಕ್ರಮಗಳನ್ನು ಕೈಗೊಳ್ಳುವ ನಿಟ್ಟಿನಲ್ಲಿ ಸಿಎಂ ಸಿದ್ದರಾಮಯ್ಯ ಅವರು ಕೆಲವೊಂದು ಖಡಕ್ ಸೂಚನೆಗಳನ್ನು ನೀಡಿದ್ದಾರೆ. ಸೋಮವಾರ ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆಗೆ ಮಹತ್ವ

29 Dec 2025 4:01 pm
ಚಿನ್ನ-ಬೆಳ್ಳಿ ಬೆಲೆಯಲ್ಲಿ ದಿಢೀರ್ ಕುಸಿತ: ಇಳಿಕೆ ಕಂಡ ಹಿಂದುಸ್ತಾನ್ ಜಿಂಕ್, ಮುತ್ತೂಟ್, ಮಣಪ್ಪುರಂ ಷೇರು

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಗಳು ಸಾರ್ವಕಾಲಿಕ ಗರಿಷ್ಠ ಮಟ್ಟದಿಂದ ಇಳಿಕೆ ಕಂಡ ಬೆನ್ನಲ್ಲೇ, ಭಾರತೀಯ ಷೇರು ಮಾರುಕಟ್ಟೆಯಲ್ಲಿ ಇವುಗಳಿಗೆ ಸಂಬಂಧಿಸಿದ ಕಂಪನಿಗಳ ಷೇರುಗಳು ಕುಸಿತ ಕಂಡಿವೆ. ಬೆ

29 Dec 2025 3:54 pm
ನಾಗರೀಕ ಸಮಾಜದ ಮೇಲಿದೆ ಯುವ ಸಮುದಾಯವನ್ನು ಮಾದಕ ವ್ಯಸನದಿಂದ ದೂರ ಮಾಡಬೇಕಾದ ಜವಾಬ್ದಾರಿ; ಬೆಂಗಳೂರು ಕಾರ್ಯಾಚರಣೆ ಒಂದು ಮಾದರಿ

ಮಹಾರಾಷ್ಟ್ರ ಪೊಲೀಸರು ಬೆಂಗಳೂರಿನ ಮೂರು ಪ್ರದೇಶದಲ್ಲಿ ಭಾನುವಾರ ಮಾದಕ ವಸ್ತು ಮಾರಾಟ ಮಾಡುವ ಕಾರ್ಖಾನೆಗಳ ವಿರುದ್ಧ ದಾಳಿ ನಡೆಸಿದೆ. ಇದು ಕಾರ್ ಹಲವು ಪ್ರಶ್ನೆಗಳನ್ನು ತೆರೆದಿಟ್ಟಿದೆ. ಬೆಂಗಳೂರಿನಲ್ಲಿ ಮಾದಕ ದ್ರವ್ಯ ಕಾರ್

29 Dec 2025 3:49 pm
ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ: ಬಿಜೆಪಿ ಸಂಘಟನೆ ಬಲಪಡಿಸಲು ಅಮಿತ್ ಶಾ ಪ್ರವಾಸ

ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗೆ ಬಿಜೆಪಿ ಸಂಘಟನೆಯನ್ನು ಬಲಪಡಿಸಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮೂರು ದಿನಗಳ ರಾಜ್ಯ ಪ್ರವಾಸ ಕೈಗೊಂಡಿದ್ದಾರೆ. ಮತದಾರರ ಪಟ್ಟಿ ಪರಿಷ್ಕರಣೆ ಮತ್ತು ಮಾತುಆ ಸಮುದಾಯದ ಸಮಸ್ಯೆಗಳ ಬಗ್

29 Dec 2025 3:36 pm
ವಿದ್ಯುತ್ ಉತ್ಪಾದನೆಯಲ್ಲಿ ಸ್ವಾವಲಂಬನೆಯತ್ತ ಕರ್ನಾಟಕ ಹೆಜ್ಜೆ: ಅಡಚಣೆ ಇಲ್ಲದೆ ಗ್ರಾಹಕರಿಗೆ ಪೂರೈಕೆ

ಕೋವಿಡ್ ಬಳಿಕ ವಿದ್ಯುತ್ ಬೇಡಿಕೆ ಸಾಕಷ್ಟು ಪ್ರಮಾಣದಲ್ಲಿ ಏರಿಕೆಯಾದಾಗ ಅಗತ್ಯ ವಿದ್ಯುತ್ ಪೂರೈಸಲು ನಮ್ಮಲ್ಲಿ ಯೋಜನೆಗಳಿರಲಿಲ್ಲ. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಇಂಧನ ಸಚಿವ ಕೆ.ಜೆ.ಜಾರ್ಜ್ ಅವರು ಸಭೆ

29 Dec 2025 3:34 pm
ತಮಿಳುನಾಡಲ್ಲಿ ವಲಸಿಗರಿಗೆ ರಕ್ಷಣೆಯೇ ಇಲ್ಲವೇ?; ಚೆನ್ನೈ ರೈಲಲ್ಲಿ ಕಾರ್ಮಿಕನಿಗೆ ಮಚ್ಚಿನಿಂದ ಒಡೆದು ಹಲ್ಲೆ ಮಾಡಿದವರು ಜೈಲುಪಾಲು

ಚೆನ್ನೈ ಸಮೀಪ ವಲಸೆ ಕಾರ್ಮಿಕನ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ನಾಲ್ವರು ಹದಿಹರೆಯದ ಹುಡುಗರನ್ನು ಬಂಧಿಸಿದ್ದಾರೆ. ಈ ಪ್ರಕರಣ ಸಂಬಂಧ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾರ್ವಜನಿಕ ವಲಯದಲ್ಲಿ ತೀವ್

29 Dec 2025 3:28 pm
ಧರ್ಮಸ್ಥಳ ಕೇಸ್ ವರದಿಯಲ್ಲಿ ನನ್ನ ಹೇಳಿಕೆಗಳಲ್ಲಿ ಕೆಲವು ಸುಳ್ಳು- ಜಯಂತ್ ತಿರುಗೇಟು

ಧರ್ಮಸ್ಥಳ ಪ್ರಕರಣದ ಆರೋಪಿ ಜಯಂತ್, ತಾನು ಬುರುಡೆಯೊಂದಿಗೆ ದೆಹಲಿಗೆ ಹೋಗಿದ್ದಾಗಿ ಎಸ್ಐಟಿ ಮುಂದೆ ಹೇಳಿಕೆ ನೀಡಿದ್ದಾಗಿ ಮಾಧ್ಯಮ ವರದಿಗಳು ಸತ್ಯಕ್ಕೆ ದೂರ ಎಂದು ಸ್ಪಷ್ಟಪಡಿಸಿದ್ದಾರೆ. ತನಗೆ ನೀಡಲಾದ ವರದಿಯಲ್ಲಿ ತಾನು ಹೇಳದ

29 Dec 2025 3:16 pm
Sonam Yeshey- ಅಬ್ಬಬ್ಬಾ! ಟಿ20 ಕ್ರಿಕೆಟ್ ನಲ್ಲಿ 8 ವಿಕೆಟ್ ಕಿತ್ತು ಇತಿಹಾಸ ನಿರ್ಮಿಸಿದ ಭೂತಾನ್ ಬೌಲರ್!

ಬ್ಯಾಟರ್ ಗಳದ್ದೇ ದರ್ಬಾರ್ ಆಗಿರುವ ಚುಟುಕು ಕ್ರಿಕೆಟ್ ನಲ್ಲಿ ಬೌಲರ್ ಗೆ ಒಂದೊಂದು ವಿಕೆಟ್ ಕೀಳುವುದೂ ಪ್ರಯಾಸಕರ. ಅಂಥದ್ದರಲ್ಲಿ ಭೂತಾನ್‌ನ ಸೋನಂ ಯೆಶಿ ಎಂಬ ಎಡಗೈ ಸ್ಪಿನ್ನರ್ 8 ವಿಕೆಟ್ ಪಡೆದು ಹೊಸ ವಿಶ್ವದಾಖಲೆ ನಿರ್ಮಿಸಿದ

29 Dec 2025 3:11 pm
INSV Kaundinya: ರೋಚಕ ಸಮುದ್ರಯಾನಕ್ಕೆ ಸಿದ್ಧವಾದ ಭಾರತದ ಇಂಜಿನ್‌ರಹಿತ ಹಡಗು; ಆದಿ ಮಾರ್ಗಕ್ಕೆ ಮರುಜೀವ

ಪ್ರಾಚೀನ ಭಾರತೀಯ ಹಡಗು ನಿರ್ಮಾಣ ತಂತ್ರಜ್ಞಾನ ಮತ್ತು ಸಂಚರಣೆಯ ಜ್ಞಾನ, ಜಾಗತಿಕ ಇತಿಹಾಸವನ್ನು ಬದಲಿಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದೆ. ನಮ್ಮ ಪೂರ್ವಜರ ಸಾಹಸಮಯ ಸಮುದ್ರಯಾನಗಳು ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯನ್ನ

29 Dec 2025 2:57 pm
2026- ದೇಶ, ವಿದೇಶ, ರಾಜಕೀಯ, ಚಿನ್ನ, ಬೆಳ್ಳಿ, ಕೃಷಿ ಉದ್ಯಮಗಳ ಒಂದು ಸಂಕ್ಷಿಪ್ತ ಮುನ್ನೋಟ- ದೈವಜ್ಞ ಕೆ.ಎನ್‌. ಸೋಮಾಯಾಜಿರವರೊಂದಿಗೆ ಎಕ್ಸ್‌ಕ್ಲೂಸಿವ್‌ ಸಂದರ್ಶನ

2025 ಅಂತ್ಯವಾಗಿ 2026 ಆರಂಭವಾಗಲು ಇನ್ನೂ ಕೆಲದಿನಗಳಷ್ಟೇ ಬಾಕಿಯಿದ್ದು, 2026ರಲ್ಲಿ ದೇಶ, ವಿದೇಶ, ರಾಜಕೀಯ, ಆರ್ಥಿಕತೆ, ಕೃಷಿ ಸೇರಿದಂತೆ ನಾನಾ ಕ್ಷೇತ್ರಗಳ ಭವಿಷ್ಯ ಹೇಗಿರಲಿದೆ. 2026ರಲ್ಲಿ ಯಾವೆಲ್ಲಾ ಬೆಳವಣಿಗೆಗಳು ಸಂಭವಿಸಲಿವೆ. ಈ ಎಲ್ಲ

29 Dec 2025 2:38 pm
ಕೈ ಪಕ್ಷದಲ್ಲಿ ಕಾಂಗ್ರೆಸ್ Vs ಕಾಂಗ್ರೆಸ್ : ಆಂತರಿಕ ತಳಮಳದ ಬೆಂಕಿಗೆ ರೇವಂತ್ ರೆಡ್ಡಿ ತುಪ್ಪ!

Congress Vs Congress in Congress : ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ್ ಸಿಂಗ್, ರಾಷ್ಟ್ರ‍ೀಯ ಸ್ವಯಂಸೇವಕ ಸಂಘವನ್ನು ಹೊಗಳಿದ ವಿಚಾರ, ಕಾಂಗ್ರೆಸ್ಸಿನಲ್ಲಿ ಆಂತರಿಕ ವಾಕ್ಸಮರಕ್ಕೆ ಕಾರಣವಾಗಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ, ತೆಲಂಗಾಣದ ಸಿಎಂ

29 Dec 2025 2:19 pm
ತೈವಾನ್‌ ನೆಲೆಯಲ್ಲಿ ಚೀನಾದ ʼಜಸ್ಟೀಸ್ ಮಿಷನ್ 2025ʼ: ತೈವಾನ್‌ ಮೇಲೆ ಸಾರ್ವಭೌಮತ್ವ ಸಾಧಿಸಲು ಚೀನಾ ಮಿಲಿಟರಿ ಕಾರ್ಯಚರಣೆ, ಯುಎಸ್‌, ಜಪಾನ್‌ ಗೆ ಸಂದೇಶ?

ತೈವಾನ್ ಸುತ್ತಲೂ ಚೀನಾ 'ಜಸ್ಟೀಸ್ ಮಿಷನ್ 2025' ಹೆಸರಿನಲ್ಲಿ ಸೇನಾ ಸಮರಭ್ಯಾಸ ನಡೆಸುತ್ತಿದೆ. ರಾಷ್ಟ್ರೀಯ ಏಕತೆ ರಕ್ಷಣೆಗಾಗಿ ಈ ಕ್ರಮ ಕೈಗೊಂಡಿರುವುದಾಗಿ ಚೀನಾ ಹೇಳಿದೆ. ಆದರೆ, ತೈವಾನ್ ಇದನ್ನು ಮಿಲಿಟರಿ ಬೆದರಿಕೆ ಎಂದು ಖಂಡಿಸಿ

29 Dec 2025 1:59 pm
ಉನ್ನಾವ್ ಅತ್ಯಾಚಾರ ಪ್ರಕರಣ: ಆರೋಪಿ ಕುಲದೀಪ್ ಸಿಂಗ್ ಸೆಂಗಾರ್‌ಗೆ ಜಾಮೀನು ನೀಡಿದ ದೆಹಲಿ ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆ

ಮಾಜಿ ಬಿಜೆಪಿ ಶಾಸಕ ಕುಲದೀಪ್ ಸಿಂಗ್ ಸೆಂಗಾರ್‌ಗೆ ದೆಹಲಿ ಹೈಕೋರ್ಟ್ ನೀಡಿದ್ದ ಜಾಮೀನು ಆದೇಶವನ್ನು ಸುಪ್ರೀಂ ಕೋರ್ಟ್ ತಡೆಹಿಡಿದಿದೆ. ಮತ್ತೊಂದು ಪ್ರಕರಣದಲ್ಲಿ ಶಿಕ್ಷೆ ಅನುಭವಿಸುತ್ತಿರುವ ಕಾರಣ, ಸೆಂಗಾರ್ ಜೈಲಿನಲ್ಲೇ ಮುಂದ

29 Dec 2025 1:34 pm
ವಿದೇಶದಲ್ಲಿರುವ ಪುನೀತ್ ರಾಜ್‌ಕುಮಾರ್ ಪುತ್ರಿ ಧೃತಿ

ವಿದೇಶದಲ್ಲಿರುವ ಪುನೀತ್ ರಾಜ್‌ಕುಮಾರ್ ಪುತ್ರಿ ಧೃತಿ

29 Dec 2025 12:57 pm
ಸಕಲೇಶಪುರದಲ್ಲಿ ಬೆಳ್ಳಂಬೆಳ್ಳಗೆ ಜೆಸಿಬಿ ಸದ್ದು: ಫುಟ್‌ಪಾತ್‌ ಮೇಲಿದ್ದ ನೂರಾರು ಅಕ್ರಮ ಅಂಗಡಿಗಳ ತೆರವು, ವ್ಯಾಪಾರಿಗಳ ಆಕ್ರೋಶ

ಸಕಲೇಶಪುರ ಪಟ್ಟಣದಲ್ಲಿ ರಾಷ್ಟ್ರೀಯ ಹೆದ್ದಾರಿ-75ರ ಫುಟ್‌ಪಾತ್‌ಗಳಲ್ಲಿ ಅನಧಿಕೃತವಾಗಿ ನಿರ್ಮಿಸಿದ್ದ ಅಂಗಡಿಗಳನ್ನು ಪುರಸಭೆ ಅಧಿಕಾರಿಗಳು ಜೆಸಿಬಿ ಬಳಸಿ ತೆರವುಗೊಳಿಸಿದ್ದಾರೆ. ಸುಮಾರು ಐದು ವರ್ಷಗಳಿಂದ ಸಾರ್ವಜನಿಕರ ಓಡಾ

29 Dec 2025 12:55 pm
ಮೆಕ್ಸಿಕೋದಿಂದ ಸೈಬೀರಿಯಾವರೆಗೆ ಹಿಂದೂಗಳಿಂದ ʻಜ್ಞಾನದ ಆಕ್ರಮಣʼ, ವಿಶ್ವಗುರುವಾದಾಗ ಭಾರತಕ್ಕೆ ಸಂಕ್ರಮಣ; ಮೋಹನ್‌ ಭಾಗವತ್

ಭಾರತವನ್ನು ವಿಶ್ವಗುರು ಸ್ಥಾನದಲ್ಲಿ ನೋಡಬೇಕು ಎಂಬುದು ಜಗತ್ತಿನ ಬಯಕೆಯಾಗಿದ್ದು, ಹಿಂದೂಗಳು ಈ ಕನಸನ್ನು ನನಸು ಮಾಡಲು ಒಂದಾಗಬೇಕು ಎಂದು ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಕರೆ ನೀಡಿದ್ದಾರೆ. ಹಿಂದೂ ಜಗತ್ತಿಗೆ ಕ

29 Dec 2025 12:49 pm
ಕಾರವಾರದ ಜನರ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಬೇಡಿಕೆ ಈಡೇರುತ್ತಾ? ಡಿಕೆಶಿ ಕೊಟ್ಟ ಭರವಸೆ ಏನು

ನಾವು ಯಾವುದೇ ಕಾರ್ಯಕ್ರಮ ‌ಮಾಡಿದರೂ ವಿರೋಧಿಗಳು ಟೀಕೆ ಮಾಡುತ್ತಾರೆ. ಮಾತನಾಡುವ ಬಾಯಿಗಿಂತ ಕೆಲಸ ಮಾಡುವ ಕೈಗಳು ಮುಖ್ಯ. ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ. ನಾನು ಕೇವಲ ಭಾಷಣ ಮಾಡಲು ಬಂದಿಲ್ಲ, ನೃತ್ಯ ನೋಡಲು ಬಂದಿಲ

29 Dec 2025 12:43 pm
ನಿರಾಮಯ ಆರೋಗ್ಯ ವಿಮಾ ಯೋಜನೆ: ವಿಕಲಚೇತನರಿಗೆ 1 ಲಕ್ಷ ರೂ.ವರೆಗಿನ ಸಮಗ್ರ ಆರೋಗ್ಯ ವಿಮೆ; ಅರ್ಜಿ ಸಲ್ಲಿಕೆ ಹೇಗೆ?

ಅಂಗವೈಕಲ್ಯ ಹೊಂದಿರುವ ವ್ಯಕ್ತಿಗಳ ಜೀವನದಲ್ಲಿ ಆರೋಗ್ಯ ರಕ್ಷಣೆ ಮತ್ತು ವೈದ್ಯಕೀಯ ವೆಚ್ಚಗಳು ದೊಡ್ಡ ಸವಾಲಾಗಿರುತ್ತವೆ. ಹೀಗಾಗಿ ಅಂಗವೈಕಲ್ಯ ಉಳ್ಳವರಿಗೆ ಸರ್ಕಾರ ಹಲವಾರು ಯೋಜನೆಗಳನ್ನು ರೂಪಿಸಿದೆ. ಇದರಲ್ಲಿ ಪ್ರಮುಖವಾಗಿ

29 Dec 2025 12:31 pm
ಕೋಗಿಲು ಕ್ರಾಸ್ ಒತ್ತುವರಿ ತೆರವು, ಯಾವ ಒತ್ತಡಕ್ಕೂ ಸರ್ಕಾರ ಮಣಿಯಲ್ಲ ಎಂದ ಎಚ್ ಸಿ ಮಹದೇವಪ್ಪ

ರಾಜ್ಯ ಸರ್ಕಾರ ಯಾರ ಲಾಬಿಗೂ ಮಣಿಯುವುದಿಲ್ಲ ಎಂದು ಸಮಾಜ ಕಲ್ಯಾಣ ಸಚಿವ ಡಾ. ಎಚ್ ಸಿ ಮಹದೇವಪ್ಪ ಪ್ರತಿಕ್ರಿಯೆ ನೀಡಿದರು. ಕೋಗಿಲು ಕ್ರಾಸ್ ಪ್ರಕರಣದಲ್ಲಿ ಕೇರಳ ಸಿಎಂ ಪಿಣರಾಯ್ ವಿಜಯನ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಕಸ

29 Dec 2025 12:30 pm
ನಟ ದರ್ಶನ್ ಸಹಾಯಹಸ್ತ ಚಾಚಿದ್ದ ‘ಅರ್ಜುನನ ಸ್ಮಾರಕ’ ಇನ್ನೂ ಉದ್ಘಾಟನೆಯಾಗಿಲ್ಲ!

ಸಕಲೇಶಪುರದಲ್ಲಿ ಕಾಡಾನೆ ಅರ್ಜುನನ ಸ್ಮಾರಕ ಮತ್ತು ಪ್ರತಿಮೆ ನಿರ್ಮಾಣಗೊಂಡು ಎರಡು ವರ್ಷವಾದರೂ ಉದ್ಘಾಟನೆ ಭಾಗ್ಯ ಕಂಡಿಲ್ಲ. ಮೊದಲು ಈ ಸ್ಮಾರಕ ನಿರ್ಮಿಸಲು ಸಹಾಯ ಮಾಡಲು ನಟ ದರ್ಶನ್ ಮುಂದೆ ಬಂದಿದ್ದರು. ಆದೆ, ಸರ್ಕಾರವೇ ಸ್ಮಾರ

29 Dec 2025 12:28 pm
230 ಹೆರಿಗೆ ಆಸ್ಪತ್ರೆಯನ್ನು ಸರ್ಕಾರ ಮುಚ್ಚುತ್ತಿದೆ ಎನ್ನುವ ಆರೋಪ : ನಿಮಗೆ ಶೋಭೆ ತರುವುದಿಲ್ಲ ಎಂದ ಆರೋಗ್ಯ ಸಚಿವರು

Closing down Maternity Hospital in Karnataka : ಸಿದ್ದರಾಮಯ್ಯನವರ ಸರ್ಕಾರ ಹೆರಿಗೆ ಆಸ್ಪತ್ರೆಯನ್ನು ಮುಚ್ಚಿತ್ತಿದೆ ಎನ್ನುವ ಆರೋಪವನ್ನು ಜೆಡಿಎಸ್ ಮಾಡಿದೆ. ಇದಕ್ಕೆ, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸ್ಪಷ್ಟನೆಯನ್ನು ನೀಡಿದ್ದಾರೆ. ಅಧಿಕಾರಕ್ಕಾಗ

29 Dec 2025 12:21 pm
ಕ್ರೀಡಾ ಸಮುಚ್ಚಯ: ಅಂದಾಜು ಪಟ್ಟಿ ತಯಾರಿಗೆ ಸಿದ್ಧತೆ

ಬೆಂಗಳೂರಿನಲ್ಲಿ 75 ಎಕರೆ ಪ್ರದೇಶದಲ್ಲಿ ನಿರ್ಮಾಣವಾಗಲಿರುವ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ಮತ್ತು ಬಹುಕ್ರಿಡಾ ಸಂಕೀರ್ಣಕ್ಕೆ ಕರ್ನಾಟಕ ಗೃಹ ಮಂಡಳಿ ಸಿದ್ಧತೆ ಆರಂಭಿಸಿದೆ. ಸುಮಾರು 1650 ಕೋಟಿ ರೂ. ವೆಚ್ಚದ ಈ ಯೋಜನೆಗೆ 93,448

29 Dec 2025 12:02 pm
ಧರ್ಮಸ್ಥಳ ಕೇಸ್: ತಲೆಬುರುಡೆಯಿಂದ ಬಿತ್ತು ಕೆಟ್ಟ ಕನಸು! ದೆಹಲಿ ಲಾಡ್ಜ್ ನಲ್ಲೇ ಬುರುಡೆ ಬಿಟ್ಟು ಬೆಂಗಳೂರಿಗೆ ಓಡಿಬಂದಿದ್ದ ಆರೋಪಿ ಜಯಂತ್?

ಧರ್ಮಸ್ಥಳ ಕೇಸ್ ನಲ್ಲಿ ತೀವ್ರವಾಗಿ ಗಮನ ಸೆಳೆದಿದ್ದು ಚಿನ್ನಯ್ಯ ಎಂಬಾತ ತಂದಿದ್ದ ತಲೆಬುರುಡೆ. ಎಸ್ಐಟಿ ಮುಂದಿದ್ದ ಆ ತಲೆ ಬುರುಡೆಯ ಬಗ್ಗೆ ನಾನಾ ವರದಿಗಳು ಬಂದಿದೆ. ಆದರೆ, ಆ ತಲೆಬುರುಡೆಯನ್ನು ತಂದ ಹೊಸತರಲ್ಲಿ ಆರೋಪಿ ಜಯಂತ್ ಅ

29 Dec 2025 11:58 am
ಕೇರಳ v/s ಕರ್ನಾಟಕ ಒತ್ತುವರಿ ಪಾಲಿಟಿಕ್ಸ್: ಕೋಗಿಲು ಪ್ರಕರಣದಲ್ಲಿ ಸಿಪಿಐಎಂ ದಿಢೀರ್ ಎಂಟ್ರಿಗೆ ಅಸಲಿ ಕಾರಣ ಏನು?

ಉತ್ತರ ಪ್ರದೇಶದ ಬುಲ್ದೋಜರ್ ರಾಜ್ ಕರ್ನಾಟಕಕ್ಕೆ ಬಂದಿದೆ ಎಂಬ ಆರೋಪವನ್ನು ಕೇರಳದ ಕಮ್ಯುನಿಷ್ಟ್ ಸರ್ಕಾರ ಮಾಡುತ್ತಿದೆ. ಯಲಹಂಕದ ಕೋಗಿಲು ಕ್ರಾಸ್ ನ ಫಕೀರ್ ಬಡಾವಣೆಯಲ್ಲಿ ನಿರ್ಮಿಸಿಕೊಂಡಿದ್ದ ಸುಮಾರು 180 ಕ್ಕೂ ಅಧಿಕ ಮನೆಗಳನ

29 Dec 2025 11:45 am
ಕೆಲಸ ಮಾಡದ ಅಶ್ವಿನಿಗೆ ನಿದ್ದೆ ಮಾಡಲು ಬಿಡದ ಗಿಲ್ಲಿ!

ಕೆಲಸ ಮಾಡದ ಅಶ್ವಿನಿಗೆ ನಿದ್ದೆ ಮಾಡಲು ಬಿಡದ ಗಿಲ್ಲಿ!

29 Dec 2025 11:37 am
ಕರ್ನಾಟಕದ ವಾಹನ ಸವಾರರಿಗೆ ಹೊರರಾಜ್ಯಗಳಲ್ಲಿ 10ಸಾವಿರ ದಂಡ:ಮಾನ್ಯ ನೋಂದಣಿಯಿದ್ದರೂ ದಂಡವೇಕೆ, ಕಾರಣವೇನು ಗೊತ್ತಾ?

ಕರ್ನಾಟಕದ ವಾಹನಗಳು ಹೊರರಾಜ್ಯಗಳಲ್ಲಿ ಸಂಚರಿಸುವಾಗ ದಂಡ ಎದುರಿಸುತ್ತಿವೆ. PUC ದತ್ತಾಂಶ ಕೇಂದ್ರದ ವಾಹನ್ ಪೋರ್ಟಲ್‌ನೊಂದಿಗೆ ಜೋಡಣೆಯಾಗದ ಕಾರಣ ಈ ಸಮಸ್ಯೆ ಉಂಟಾಗಿದೆ. ಒಡಿಶಾ, ಗೋವಾ ರಾಜ್ಯಗಳಲ್ಲಿ AI ಕ್ಯಾಮೆರಾಗಳು PUC ಅವಧಿ ಮೀರ

29 Dec 2025 10:58 am
ಕೋಗಿಲು ಬಡಾವಣೆ ಅಕ್ರಮ ಒತ್ತುವರಿ : ಕೇರಳ ಸರ್ಕಾರಕ್ಕೆ ಇಲ್ಲೇನು ಕೆಲಸ - ಇದೇನಾ ರಾಷ್ಟ್ರ ಮಟ್ಟದಲ್ಲಿ ಕಾಂಗ್ರೆಸ್ ಮೈತ್ರಿ?

Kogilu Layout In Bengaluru : ಕರ್ನಾಟಕ ಸರ್ಕಾರದ ಆಂತರಿಕ ಆಡಳಿತದಲ್ಲಿ ಪಕ್ಕದ ಕೇರಳ ಸರ್ಕಾರ ಮೂಗು ತೂರಿಸುತ್ತಿದೆ. ಕೋಗಿಲು ಬಡಾವಣೆಯಲ್ಲಿನ ಅಕ್ರಮ ಒತ್ತುವರಿಯನ್ನು ಸಿದ್ದರಾಮಯ್ಯ ಸರ್ಕಾರ ತೆರವುಗೊಳಿಸಿತ್ತು. ಇದಕ್ಕೆ ಕೇರಳ ಸರ್ಕಾರ ವ್ಯಾಪ

29 Dec 2025 10:48 am
ಮಹಾರಾಷ್ಟ್ರದಲ್ಲಿ ಎನ್‌ಸಿಪಿ ಬಣಗಳ ನಡುವೆ ಚುನಾವಣಾ ಮೈತ್ರಿ; ಚಾಚಾ-ಭತೀಜಾ ಒಗ್ಗಟ್ಟಿನಿಂದ ಯಾರಿಗೆ ಬಿತ್ತು ಕತ್ತರಿ?

ಮಹಾರಾಷ್ಟ್ರ ರಾಜಕಾರಣ ಒಂದು ರೀತಿಯಲ್ಲಿ ಗೊಂದಲದ ಗೂಡಾಗಿ ಪರಿವರ್ತನೆ ಹೊಂದಿದೆ. ಇಲ್ಲಿ ಯಾವ ಪಕ್ಷ ಯಾವ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡಿದೆ ಎಂಬುದೇ ತಿಳಿಯುತ್ತಿಲ್ಲ. ರಾಜ್ಯದಲ್ಲಿ ಪರಿವಾರವಾದ ಮತ್ತೆ ಮುನ್ನೆಲೆಗೆ ಬಂದಿದ

29 Dec 2025 10:35 am
ಭಾರತದ ಬಗ್ಗೆ 'ದಿಲ್ ಚೋರಿ’ ಮಾಡಿದ 7 ವಿದೇಶಿ ಪ್ರವಾಸಿಗರ ಹೃದಯಸ್ಪರ್ಶಿ ಮಾತುಗಳು

Travelers positive stories on India : ವಿಶ್ವದ ಬಲಾಢ್ಯ ಆರ್ಥಿಕ ಶಕ್ತಿಯಾಗಿ ಹೊಮ್ಮಿರುವ ಭಾರತಕ್ಕೆ ಬರುವ ವಿದೇಶಿ ಪ್ರವಾಸಿಗರ ಸಂಖ್ಯೆಯೂ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ವಿದೇಶಿ ಪ್ರವಾಸಿಗರು ಯಾವ ದೇಶಕ್ಕೆ ಹೋಗುತ್ತಾರೋ ಆ ದೇಶದ ಬಗ್ಗ

29 Dec 2025 10:19 am
ಮೊದಲು ತಂಗಿಯನ್ನು ಪ್ರೀತಿಸಿ, ಆನಂತರ ಅಕ್ಕನನ್ನೂ ಬುಟ್ಟಿಗೆ ಹಾಕ್ಕೊಂಡ ಬೆಂಗಳೂರಿನ ಕಿರಾತಕ ಲಿವಿಂಗ್ ರಿಲೇಷನ್ ನಲ್ಲಿ ದೋಚಿದ್ದೆಷ್ಟು?

ಬೆಂಗಳೂರಿನಲ್ಲಿ ಕಾಮುಕ ಯುವಕನೊಬ್ಬ ಅಕ್ಕ-ತಂಗಿ ಇಬ್ಬರನ್ನೂ ಪ್ರತ್ಯೇಕವಾಗಿ ಪ್ರೀತಿಸಿ, ಅಕ್ಕನಿಂದ 200 ಗ್ರಾಂ ಚಿನ್ನ ಹಾಗೂ 20 ಲಕ್ಷ ರೂ. ನಗದು ದೋಚಿದ್ದಾನೆ. ವಿಚಾರ ತಿಳಿದು ಅಕ್ಕನ ದೂರಿನ ಮೇರೆಗೆ ಪೊಲೀಸರು ಶುಭಂ ಶುಕ್ಲಾ ಎಂಬಾತ

29 Dec 2025 10:13 am
ಬಿಸಿಯೂಟದಲ್ಲಿ ಕಳಪೆ ಗುಣಮಟ್ಟದ ಬೇಳೆ; ದೂರುಗಳ ಸುರಿಮಳೆಗೆ ಅಧಿಕಾರಿಗಳೇ ತತ್ತರ!

ಚಿಕ್ಕಬಳ್ಳಾಪುರ ಸರ್ಕಾರಿ ಶಾಲೆಗಳಲ್ಲಿ ಬಿಸಿಯೂಟಕ್ಕೆ ತೊಗರಿಬೇಳೆ ಪೂರೈಕೆಯಲ್ಲಿ ಸಮಸ್ಯೆ ಎದುರಾಗಿದೆ. ಮಾರುಕಟ್ಟೆ ಬೆಲೆಗಿಂತ ಕಡಿಮೆ ದರ ನಿಗದಿಪಡಿಸಿರುವುದರಿಂದ ಗುಣಮಟ್ಟದ ಬೇಳೆ ಸಿಗುತ್ತಿಲ್ಲ. ಹುಳು ಬಿದ್ದ ಬೇಳೆ ಪೂರೈ

29 Dec 2025 9:53 am
ಲಂಡನ್ KFCಯಲ್ಲಿ ಭಾರತೀಯ ಉದ್ಯೋಗಿಗೆ ‘ಗುಲಾಮ’ ಎಂದು ಕರೆದು ಕಿರುಕುಳ: ಆತನಿಗೆ ಸಿಕ್ತು 67,000 ಪೌಂಡ್‌ ಪರಿಹಾರ, ಆತ ಮಾಡಿದ್ದೇನು ಗೊತ್ತಾ?

ಲಂಡನ್‌ನಲ್ಲಿ ಭಾರತೀಯ ಮೂಲದ ಉದ್ಯೋಗಿ ಮಾದೇಶ್ ರವಿಚಂದ್ರನ್, ಕೆಎಫ್‌ಸಿ ಶಾಖೆಯಲ್ಲಿ ಜನಾಂಗೀಯ ನಿಂದನೆ ಮತ್ತು ತಾರತಮ್ಯಕ್ಕೆ ಒಳಗಾಗಿ ಅಕ್ರಮವಾಗಿ ವಜಾಗೊಂಡಿದ್ದರು. ತಮ್ಮ ಶಾಖೆಯಲ್ಲಿನ ಮ್ಯಾನೇಜರ್‌ ಆತನಿಗೆ ರಜೆ ನೀಡದೆ, ಗು

29 Dec 2025 9:50 am
Gold Rate Fall: ನ್ಯೂ ಇಯರ್‌ ಹೊಸ್ತಿಲಲ್ಲಿ ಸಿಹಿ ಸುದ್ದಿ: ಚಿನ್ನದ ಬೆಲೆ ದಿಢೀರ್ ಭಾರಿ ಇಳಿಕೆ

ಬೆಂಗಳೂರಿನಲ್ಲಿ ಚಿನ್ನದ ಬೆಲೆಯಲ್ಲಿ ದಿಢೀರ್ ಇಳಿಕೆ ಕಂಡುಬಂದಿದೆ. ಬೆಳ್ಳಿ ಬೆಲೆಯಲ್ಲೂ ಇಂದು ಕಡಿತ ಆಗಿದೆ. ವರ್ಷಾಂತ್ಯ ಚಿನ್ನದ ಬೆಲೆ ಗರಿಷ್ಠ 14122 ರೂಪಾಯಿಗೆ ಏರಿಕೆ ಆಗಿತ್ತು. ಇದೀಗ ಇಂದು ದಿಢೀರ್ ಇಳಿಕೆ ಆಗಿದೆ.

29 Dec 2025 9:47 am
ಕಾಂಗ್ರೆಸ್‌ ಭಾರತದ ಆತ್ಮದ ಧ್ವನಿ; ʻರಿಯಲ್‌ ಇಂಡಿಯಾʼಗಾಗಿ ಹೋರಾಟದ ದೃಢನಿಶ್ಚಯ ಮಾಡಿದ ರಾಹುಲ್‌ ಗಾಂಧಿ

ನಿನ್ನೆ (ಡಿ.28-ಭಾನುವಾರ) ಕಾಂಗ್ರೆಸ್‌ ಪಕ್ಷದ 140ನೇ ಸಂಸ್ಥಾಪನಾ ದಿನಾಚರಣೆಯನ್ನು ಆಚರಿಸಲಾಗಿದ್ದು, ಪಕ್ಷದ ಪ್ರಧಾನ ಕಚೇರಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಧ್ವಜಾರೋಹಣ ನೆರವೇರಿಸಿದ್ದಾರೆ. ಇನ್ನು ಕಾರ್ಯಕರ್ತರ

29 Dec 2025 9:43 am
ಹೊಸ ವರ್ಷಾಚರಣೆ ವೇಳೆ ಅತಿರೇಕದ ಸಂಭ್ರಮಕ್ಕೆ ಖಾಕಿ ಬ್ರೇಕ್‌

ಬೆಂಗಳೂರು ದಕ್ಷಿಣ ಜಿಲ್ಲಾ ಪೊಲೀಸರು ಹೊಸ ವರ್ಷದ ಸಂಭ್ರಮಾಚರಣೆಗೆ ಮಾರ್ಗಸೂಚಿಗಳನ್ನು ಪ್ರಕಟಿಸಿದ್ದಾರೆ. ಸಾರ್ವಜನಿಕರ ಸುರಕ್ಷತೆ ಮತ್ತು ಕಾನೂನು ಸುವ್ಯವಸ್ಥೆಗಾಗಿ ಈ ಕ್ರಮಗಳನ್ನು ಕೈಗೊಳ್ಳಲಾಗಿದೆ. ಬಾರ್‌ ಆ್ಯಂಡ್‌ ರೆಸ

29 Dec 2025 8:53 am
ಕಾರಾಗೃಹದ 'ಬೆಡ್‌ ಶೀಟ್‌'ಗೆ ಮಾರುಕಟ್ಟೆಯಲ್ಲಿ ಭಾರಿ ಡಿಮ್ಯಾಂಡ್‌: 3 ವರ್ಷದಲ್ಲಿ 29 ಲಕ್ಷ ರೂ. ಮೌಲ್ಯದ ವಸ್ತುಗಳ ತಯಾರಿ

ಬಳ್ಳಾರಿ ಕೇಂದ್ರ ಕಾರಾಗೃಹವು ಕೇವಲ ಶಿಕ್ಷಾ ಕೇಂದ್ರವಾಗಿರದೆ, ಉತ್ಪಾದನಾ ಘಟಕವಾಗಿ ರೂಪುಗೊಂಡಿದೆ. ಇಲ್ಲಿ ಕೈದಿಗಳು ಕೈಮಗ್ಗ, ಹೊಲಿಗೆ, ಸೋಪು ಮತ್ತು ಫಿನಾಯಿಲ್ ತಯಾರಿಕೆಯಲ್ಲಿ ತೊಡಗಿದ್ದು, ಅವರ ಕೌಶಲ್ಯವು ಬಿಡುಗಡೆಯ ನಂತರ ಗ

29 Dec 2025 8:44 am
ಪುಟಿನ್‌ ಉಕ್ರೇನ್‌ ಒಳಿತು ಬಯಸುತ್ತಾರೆ ಎಂದ ಡೊನಾಲ್ಡ್‌ ಟ್ರಂಪ್;‌ ಝೆಲೆನ್ಸ್ಕಿ ಪ್ರತಿಕ್ರಿಯೆ ಟಾಕ್‌ ಆಫ್‌ ದಿ ಟೌನ್!

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ವಸ್ತುಸ್ಥಿತಿ ಅವಲೋಕನ ಸಾಮರ್ಥ್ಯ ಅವರಿಗಷ್ಟೇ ಪ್ರೀತಿ. ನಿರ್ದಿಷ್ಟ ವಿಷಯದಲ್ಲಿ ಇಡಿ ಜಗತ್ತಿನ ಅಭಿಪ್ರಾಯ ಒಂದಾದರೆ, ಡೊನಾಲ್ಡ್‌ ಟ್ರಂಪ್‌ ಅವರ ಅಭಿಪ್ರಾಯ ಬೇರೆಯದ್ದೇ ಆಗಿರುತ್ತ

29 Dec 2025 8:35 am