SENSEX
NIFTY
GOLD
USD/INR

Weather

23    C
... ...View News by News Source
ಕರ್ನಾಟಕದ ವಾಹನ ಸವಾರರಿಗೆ ಹೊರರಾಜ್ಯಗಳಲ್ಲಿ 10ಸಾವಿರ ದಂಡ:ಮಾನ್ಯ ನೋಂದಣಿಯಿದ್ದರೂ ದಂಡವೇಕೆ, ಕಾರಣವೇನು ಗೊತ್ತಾ?

ಕರ್ನಾಟಕದ ವಾಹನಗಳು ಹೊರರಾಜ್ಯಗಳಲ್ಲಿ ಸಂಚರಿಸುವಾಗ ದಂಡ ಎದುರಿಸುತ್ತಿವೆ. PUC ದತ್ತಾಂಶ ಕೇಂದ್ರದ ವಾಹನ್ ಪೋರ್ಟಲ್‌ನೊಂದಿಗೆ ಜೋಡಣೆಯಾಗದ ಕಾರಣ ಈ ಸಮಸ್ಯೆ ಉಂಟಾಗಿದೆ. ಒಡಿಶಾ, ಗೋವಾ ರಾಜ್ಯಗಳಲ್ಲಿ AI ಕ್ಯಾಮೆರಾಗಳು PUC ಅವಧಿ ಮೀರ

29 Dec 2025 10:58 am
ಕೋಗಿಲು ಬಡಾವಣೆ ಅಕ್ರಮ ಒತ್ತುವರಿ : ಕೇರಳ ಸರ್ಕಾರಕ್ಕೆ ಇಲ್ಲೇನು ಕೆಲಸ - ಇದೇನಾ ರಾಷ್ಟ್ರ ಮಟ್ಟದಲ್ಲಿ ಕಾಂಗ್ರೆಸ್ ಮೈತ್ರಿ?

Kogilu Layout In Bengaluru : ಕರ್ನಾಟಕ ಸರ್ಕಾರದ ಆಂತರಿಕ ಆಡಳಿತದಲ್ಲಿ ಪಕ್ಕದ ಕೇರಳ ಸರ್ಕಾರ ಮೂಗು ತೂರಿಸುತ್ತಿದೆ. ಕೋಗಿಲು ಬಡಾವಣೆಯಲ್ಲಿನ ಅಕ್ರಮ ಒತ್ತುವರಿಯನ್ನು ಸಿದ್ದರಾಮಯ್ಯ ಸರ್ಕಾರ ತೆರವುಗೊಳಿಸಿತ್ತು. ಇದಕ್ಕೆ ಕೇರಳ ಸರ್ಕಾರ ವ್ಯಾಪ

29 Dec 2025 10:48 am
ಮಹಾರಾಷ್ಟ್ರದಲ್ಲಿ ಎನ್‌ಸಿಪಿ ಬಣಗಳ ನಡುವೆ ಚುನಾವಣಾ ಮೈತ್ರಿ; ಚಾಚಾ-ಭತೀಜಾ ಒಗ್ಗಟ್ಟಿನಿಂದ ಯಾರಿಗೆ ಬಿತ್ತು ಕತ್ತರಿ?

ಮಹಾರಾಷ್ಟ್ರ ರಾಜಕಾರಣ ಒಂದು ರೀತಿಯಲ್ಲಿ ಗೊಂದಲದ ಗೂಡಾಗಿ ಪರಿವರ್ತನೆ ಹೊಂದಿದೆ. ಇಲ್ಲಿ ಯಾವ ಪಕ್ಷ ಯಾವ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡಿದೆ ಎಂಬುದೇ ತಿಳಿಯುತ್ತಿಲ್ಲ. ರಾಜ್ಯದಲ್ಲಿ ಪರಿವಾರವಾದ ಮತ್ತೆ ಮುನ್ನೆಲೆಗೆ ಬಂದಿದ

29 Dec 2025 10:35 am
ಭಾರತದ ಬಗ್ಗೆ 'ದಿಲ್ ಚೋರಿ’ ಮಾಡಿದ 7 ವಿದೇಶಿ ಪ್ರವಾಸಿಗರ ಹೃದಯಸ್ಪರ್ಶಿ ಮಾತುಗಳು

Travelers positive stories on India : ವಿಶ್ವದ ಬಲಾಢ್ಯ ಆರ್ಥಿಕ ಶಕ್ತಿಯಾಗಿ ಹೊಮ್ಮಿರುವ ಭಾರತಕ್ಕೆ ಬರುವ ವಿದೇಶಿ ಪ್ರವಾಸಿಗರ ಸಂಖ್ಯೆಯೂ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ವಿದೇಶಿ ಪ್ರವಾಸಿಗರು ಯಾವ ದೇಶಕ್ಕೆ ಹೋಗುತ್ತಾರೋ ಆ ದೇಶದ ಬಗ್ಗ

29 Dec 2025 10:19 am
ಮೊದಲು ತಂಗಿಯನ್ನು ಪ್ರೀತಿಸಿ, ಆನಂತರ ಅಕ್ಕನನ್ನೂ ಬುಟ್ಟಿಗೆ ಹಾಕ್ಕೊಂಡ ಬೆಂಗಳೂರಿನ ಕಿರಾತಕ ಲಿವಿಂಗ್ ರಿಲೇಷನ್ ನಲ್ಲಿ ದೋಚಿದ್ದೆಷ್ಟು?

ಬೆಂಗಳೂರಿನಲ್ಲಿ ಕಾಮುಕ ಯುವಕನೊಬ್ಬ ಅಕ್ಕ-ತಂಗಿ ಇಬ್ಬರನ್ನೂ ಪ್ರತ್ಯೇಕವಾಗಿ ಪ್ರೀತಿಸಿ, ಅಕ್ಕನಿಂದ 200 ಗ್ರಾಂ ಚಿನ್ನ ಹಾಗೂ 20 ಲಕ್ಷ ರೂ. ನಗದು ದೋಚಿದ್ದಾನೆ. ವಿಚಾರ ತಿಳಿದು ಅಕ್ಕನ ದೂರಿನ ಮೇರೆಗೆ ಪೊಲೀಸರು ಶುಭಂ ಶುಕ್ಲಾ ಎಂಬಾತ

29 Dec 2025 10:13 am
ಬಿಸಿಯೂಟದಲ್ಲಿ ಕಳಪೆ ಗುಣಮಟ್ಟದ ಬೇಳೆ; ದೂರುಗಳ ಸುರಿಮಳೆಗೆ ಅಧಿಕಾರಿಗಳೇ ತತ್ತರ!

ಚಿಕ್ಕಬಳ್ಳಾಪುರ ಸರ್ಕಾರಿ ಶಾಲೆಗಳಲ್ಲಿ ಬಿಸಿಯೂಟಕ್ಕೆ ತೊಗರಿಬೇಳೆ ಪೂರೈಕೆಯಲ್ಲಿ ಸಮಸ್ಯೆ ಎದುರಾಗಿದೆ. ಮಾರುಕಟ್ಟೆ ಬೆಲೆಗಿಂತ ಕಡಿಮೆ ದರ ನಿಗದಿಪಡಿಸಿರುವುದರಿಂದ ಗುಣಮಟ್ಟದ ಬೇಳೆ ಸಿಗುತ್ತಿಲ್ಲ. ಹುಳು ಬಿದ್ದ ಬೇಳೆ ಪೂರೈ

29 Dec 2025 9:53 am
Gold Rate Fall: ನ್ಯೂ ಇಯರ್‌ ಹೊಸ್ತಿಲಲ್ಲಿ ಸಿಹಿ ಸುದ್ದಿ: ಚಿನ್ನದ ಬೆಲೆ ದಿಢೀರ್ ಭಾರಿ ಇಳಿಕೆ

ಬೆಂಗಳೂರಿನಲ್ಲಿ ಚಿನ್ನದ ಬೆಲೆಯಲ್ಲಿ ದಿಢೀರ್ ಇಳಿಕೆ ಕಂಡುಬಂದಿದೆ. ಬೆಳ್ಳಿ ಬೆಲೆಯಲ್ಲೂ ಇಂದು ಕಡಿತ ಆಗಿದೆ. ವರ್ಷಾಂತ್ಯ ಚಿನ್ನದ ಬೆಲೆ ಗರಿಷ್ಠ 14122 ರೂಪಾಯಿಗೆ ಏರಿಕೆ ಆಗಿತ್ತು. ಇದೀಗ ಇಂದು ದಿಢೀರ್ ಇಳಿಕೆ ಆಗಿದೆ.

29 Dec 2025 9:47 am
ಕಾಂಗ್ರೆಸ್‌ ಭಾರತದ ಆತ್ಮದ ಧ್ವನಿ; ʻರಿಯಲ್‌ ಇಂಡಿಯಾʼಗಾಗಿ ಹೋರಾಟದ ದೃಢನಿಶ್ಚಯ ಮಾಡಿದ ರಾಹುಲ್‌ ಗಾಂಧಿ

ನಿನ್ನೆ (ಡಿ.28-ಭಾನುವಾರ) ಕಾಂಗ್ರೆಸ್‌ ಪಕ್ಷದ 140ನೇ ಸಂಸ್ಥಾಪನಾ ದಿನಾಚರಣೆಯನ್ನು ಆಚರಿಸಲಾಗಿದ್ದು, ಪಕ್ಷದ ಪ್ರಧಾನ ಕಚೇರಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಧ್ವಜಾರೋಹಣ ನೆರವೇರಿಸಿದ್ದಾರೆ. ಇನ್ನು ಕಾರ್ಯಕರ್ತರ

29 Dec 2025 9:43 am
ಹೊಸ ವರ್ಷಾಚರಣೆ ವೇಳೆ ಅತಿರೇಕದ ಸಂಭ್ರಮಕ್ಕೆ ಖಾಕಿ ಬ್ರೇಕ್‌

ಬೆಂಗಳೂರು ದಕ್ಷಿಣ ಜಿಲ್ಲಾ ಪೊಲೀಸರು ಹೊಸ ವರ್ಷದ ಸಂಭ್ರಮಾಚರಣೆಗೆ ಮಾರ್ಗಸೂಚಿಗಳನ್ನು ಪ್ರಕಟಿಸಿದ್ದಾರೆ. ಸಾರ್ವಜನಿಕರ ಸುರಕ್ಷತೆ ಮತ್ತು ಕಾನೂನು ಸುವ್ಯವಸ್ಥೆಗಾಗಿ ಈ ಕ್ರಮಗಳನ್ನು ಕೈಗೊಳ್ಳಲಾಗಿದೆ. ಬಾರ್‌ ಆ್ಯಂಡ್‌ ರೆಸ

29 Dec 2025 8:53 am
ಕಾರಾಗೃಹದ 'ಬೆಡ್‌ ಶೀಟ್‌'ಗೆ ಮಾರುಕಟ್ಟೆಯಲ್ಲಿ ಭಾರಿ ಡಿಮ್ಯಾಂಡ್‌: 3 ವರ್ಷದಲ್ಲಿ 29 ಲಕ್ಷ ರೂ. ಮೌಲ್ಯದ ವಸ್ತುಗಳ ತಯಾರಿ

ಬಳ್ಳಾರಿ ಕೇಂದ್ರ ಕಾರಾಗೃಹವು ಕೇವಲ ಶಿಕ್ಷಾ ಕೇಂದ್ರವಾಗಿರದೆ, ಉತ್ಪಾದನಾ ಘಟಕವಾಗಿ ರೂಪುಗೊಂಡಿದೆ. ಇಲ್ಲಿ ಕೈದಿಗಳು ಕೈಮಗ್ಗ, ಹೊಲಿಗೆ, ಸೋಪು ಮತ್ತು ಫಿನಾಯಿಲ್ ತಯಾರಿಕೆಯಲ್ಲಿ ತೊಡಗಿದ್ದು, ಅವರ ಕೌಶಲ್ಯವು ಬಿಡುಗಡೆಯ ನಂತರ ಗ

29 Dec 2025 8:44 am
ಪುಟಿನ್‌ ಉಕ್ರೇನ್‌ ಒಳಿತು ಬಯಸುತ್ತಾರೆ ಎಂದ ಡೊನಾಲ್ಡ್‌ ಟ್ರಂಪ್;‌ ಝೆಲೆನ್ಸ್ಕಿ ಪ್ರತಿಕ್ರಿಯೆ ಟಾಕ್‌ ಆಫ್‌ ದಿ ಟೌನ್!

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ವಸ್ತುಸ್ಥಿತಿ ಅವಲೋಕನ ಸಾಮರ್ಥ್ಯ ಅವರಿಗಷ್ಟೇ ಪ್ರೀತಿ. ನಿರ್ದಿಷ್ಟ ವಿಷಯದಲ್ಲಿ ಇಡಿ ಜಗತ್ತಿನ ಅಭಿಪ್ರಾಯ ಒಂದಾದರೆ, ಡೊನಾಲ್ಡ್‌ ಟ್ರಂಪ್‌ ಅವರ ಅಭಿಪ್ರಾಯ ಬೇರೆಯದ್ದೇ ಆಗಿರುತ್ತ

29 Dec 2025 8:35 am
ಕೇರಳ ರಾಜಕೀಯ ಪ್ರಭಾವ: ಅಲ್ಲಿ ಸಿಪಿಎಂ, ಕಾಂಗ್ರೆಸ್‌, 'ಮತ ಓಲೈಕೆ' ಫೈಟ್‌, ಬೆಂಗಳೂರಲ್ಲಿ ಸಂತ್ರಸ್ತರಿಗೆ ಸೂರು

ಯಲಹಂಕ ಬಳಿ ಅನಧಿಕೃತ ಶೆಡ್ ತೆರವು ಪ್ರಕರಣದಲ್ಲಿ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಕೇರಳ ಸಿಎಂ ಪಿಣರಾಯಿ ವಿಜಯನ್ ಮತ್ತು ಕೆ.ಸಿ.ವೇಣುಗೋಪಾಲ್ ಅವರ ಒತ್ತಡದ ಹಿನ್ನೆಲೆಯಲ್ಲಿ, ರಾಜೀವ್ ಗಾಂಧಿ

29 Dec 2025 8:28 am
ಜಯಮಂಗಲಿ ನೀರು ಸೀಮಾಂಧ್ರ ಪಾಲು; ನದಿ ಇದೀಗ ಸಂಪೂರ್ಣ ಬರಿದು

ಕೊಡಿಗೇನಹಳ್ಳಿ ಭಾಗದಲ್ಲಿ ಶಾಶ್ವತ ನೀರಾವರಿ ಯೋಜನೆಗಳ ಕೊರತೆಯಿಂದ ಜಯಮಂಗಲಿ ನದಿ ಬತ್ತಿ ಹೋಗಿದೆ. ದೇವರಾಯನದುರ್ಗದಲ್ಲಿ ಹುಟ್ಟುವ ಈ ನದಿ ಸೀಮಾಂಧ್ರಕ್ಕೆ ವರದಾನವಾಗಿದ್ದು, ಇಲ್ಲಿನ ರೈತರಿಗೆ ನೀರಿಲ್ಲದಂತಾಗಿದೆ. ಜಯಮಂಗಲಿ ನ

29 Dec 2025 8:09 am
ಬಾಂಗ್ಲಾದೇಶದಲ್ಲಿ ಮತಾಂಧರು ಹಿಂದೂ ಮನೆಗಳಿಗೆ ಕೊಳ್ಳಿ ಇಡುತ್ತಿದ್ದಾರೆ, ಯೂನಸ್‌ ಕೊಳಲು ಬಾರಿಸುತ್ತಿದ್ದಾರೆ; ತಸ್ಲೀಮಾ ನಸ್ರೀನ್‌!

ರೋಮ್‌ ಹೊತ್ತಿ ಉರಿಯುತ್ತಿರುವಾಗ ದೊರೆ ನೀರೋ ಪೀಟಿಲು ಬಾರಿಸುತ್ತಿದ್ದನಂತೆ. ಮುಹಮ್ಮದ್‌ ಯೂನಸ್‌ ನೇತೃತ್ವದ ಬಾಂಗ್ಲಾದೇಶದ ಮಧ್ಯಂತರ ಸರ್ಕಾರದ ಪರಿಸ್ಥಿತಿ ಇದಕ್ಕಿಂತ ಭಿನ್ನವಾಗಿ ಇಲ್ಲ. ಅಲ್ಪಸಂಖ್ಯಾತ ಹಿಂದೂಗಳ ಮೇಲೆ ಮತಾ

29 Dec 2025 7:45 am
Explained: 2025ರ ಕೊನೆ ಸಿಹಿಸುದ್ದಿ; ಪಾಕಿಸ್ತಾನದ ʻಬ್ರೈನ್‌ ಡೆಡ್ʼ, ಅಬ್ಬರಿಸಿ ಬೊಬ್ಬಿರಿದವರೇ ಸರ್ವನಾಶದ ಹೆಡ್‌!

ವಿನಾಶ ಕಾಲೇ: ವಿಪರೀತ ಬುದ್ಧಿಎಂಬಂತೆ ಸಕಲವನ್ನೂ ಸರ್ವನಾಶ ಮಾಡಲು ತುದಿಗಾಲ ಮೇಲೆ ನಿಂತಿರುವ ಪಾಕಿಸ್ತಾನ ಪ್ರಧಾನಮಂತ್ರಿ ಶೆಹಬಾಜ್‌ ಷರೀಫ್‌ ಮತ್ತು ಸೇನಾಧ್ಯಕ್ಷ ಫೀಲ್ಡ್‌ ಮಾರ್ಷಲ್‌ ಅಸಿಮ್‌ ಮುನೀರ್‌, ಪಾಕಿಸ್ತಾನದ ಭವಿಷ್

29 Dec 2025 6:54 am
ಟಾಟಾ-ಎರ್ನಾಕುಲಂ ಎಕ್ಸ್‌ಪ್ರೆಸ್‌ ರೈಲಿನ 2 ಬೋಗಿ ಬೆಂಕಿಗಾಹುತಿ: ಓರ್ವ ಸಜೀವ ದಹನ

ವರ್ಷಾಂತ್ಯದಲ್ಲಿ ದುರಂತ ಎಂಬಂತೆ ಭಾನುವಾರ ತಡರಾತ್ರಿ ಅನಕಾಪಲ್ಲಿ ಸಮೀಪ ರೈಲಿನಲ್ಲಿ ಎರಡು ಬೋಗಿಗಳು ಬೆಂಕಿಗೆ ಆಹುತಿಯಾದವು. ಈ ಘಟನೆಯಲ್ಲಿ ಒಬ್ಬ ಪ್ರಯಾಣಿಕ ಸಜೀವ ದಹನವಾಗಿದ್ದು, ಈ ಅಗ್ನಿ ಅವಘಡದಿಂದಾಗಿ ವಿಶಾಖಪಟ್ಟಣಂ-ವಿಜ

29 Dec 2025 6:39 am
ಹೊಸ ವರ್ಷ ತರುವುದೇ ನೇಮಕ ಹರ್ಷ: ಟಿಇಟಿ ಪರೀಕ್ಷೆ ಬರೆದ ಅಭ್ಯರ್ಥಿಗಳಲ್ಲಿ ಹೊಸ ಆಸೆ ಚಿಗುರು

ರಾಜ್ಯದಲ್ಲಿ ಶಿಕ್ಷಕರ ನೇಮಕವಾಗಿ ದಶಕ ಕಳೆದಿದ್ದು, ಟಿಇಟಿ ಪರೀಕ್ಷೆಯಲ್ಲಿ 4.47 ಲಕ್ಷ ಮಂದಿ ಅರ್ಹತೆ ಪಡೆದಿದ್ದರೂ ಕೇವಲ 28 ಸಾವಿರ ಮಂದಿ ಮಾತ್ರ ನೇಮಕಗೊಂಡಿದ್ದಾರೆ. ಮುಖ್ಯ ಶಿಕ್ಷಕರ ಬಡ್ತಿ ಮತ್ತು ಕೆಪಿಎಸ್ ಶಾಲೆಗಳ ಆರಂಭದಿಂದ 2026

29 Dec 2025 5:55 am
ಸ್ಮೃತಿ ಮಂದಾನ 10 ಸಾವಿರ ಪ್ಲಸ್! ಮಹಿಳಾ ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಯಾರೂ ಇಲ್ಲ ಇವರಷ್ಟು ಫಾಸ್ಟ್!

Smriti Mandhana New Milestone- ಭಾರತದ ಸ್ಟಾರ್ ಬ್ಯಾಟರ್ ಸ್ಮೃತಿ ಮಂದಾನ ಅವರು ಶ್ರೀಲಂಕಾ ವಿರುದ್ಧದ ಟಿ20 ಪಂದ್ಯದಲ್ಲಿ ಹೊಸ ವಿಶ್ವದಾಖಲೆ ನಿರ್ಮಿಸಿದ್ದಾರೆ. ಅತಿ ವೇಗವಾಗಿ 10,000 ಅಂತಾರಾಷ್ಟ್ರೀಯ ರನ್‌ಗಳನ್ನು ಪೂರೈಸಿದ ಮಹಿಳಾ ಕ್ರಿಕೆಟರ್ ಎಂಬ ಗ

28 Dec 2025 11:58 pm
ಕಾಂಗ್ರೆಸ್‌ ಒಂದು ಸಿದ್ಧಾಂತ; ಶಕ್ತಿ ಕುಂದಿರಬಹುದು, ಮೂಳೆಯಲ್ಲʼ: ಮಲ್ಲಿಕಾರ್ಜುನ್‌ ಖರ್ಗೆ

ಕಾಂಗ್ರೆಸ್ ಎಂದಿಗೂ ಸಾಯುವುದಿಲ್ಲ, ಸಿದ್ಧಾಂತಗಳು ಶಾಶ್ವತ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರತಿಪಾದಿಸಿದರು. ಅಧಿಕಾರದಲ್ಲಿಲ್ಲದಿದ್ದರೂ ಸಂವಿಧಾನ, ಜಾತ್ಯತೀತ ಮೌಲ್ಯಗಳೊಂದಿಗೆ ರಾಜಿ ಮಾಡಿಕೊಳ್ಳುವುದಿಲ್

28 Dec 2025 11:51 pm
ಗೃಹಲಕ್ಷ್ಮಿ ಯೋಜನೆ ಹಣ ಜಮೆಯಾಗಿಲ್ವ, ಕಚೇರಿಗೆ ಅಲೆದಾಡ್ಬೇಡಿ; ಈ ಸಹಾಯವಾಣಿಗೆ ಕರೆ ಮಾಡಿ ಸಾಕು

ಬೆಂಗಳೂರು ಗೃಹಲಕ್ಷ್ಮಿ ಯೋಜನೆಯ ಹಣ ಬರದಿದ್ದರೆ ಇನ್ನು ಚಿಂತೆಯಿಲ್ಲ. ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು '181' ಸಹಾಯವಾಣಿ ಸಂಖ್ಯೆಯನ್ನು ತೆರೆದಿದ್ದು, ಇದರ ಮೂಲಕ ಫಲಾನುಭವಿಗಳು ತಮ್ಮ ಸಮಸ್ಯೆಗಳ ಬಗ್ಗೆ ಮಾಹಿತಿ

28 Dec 2025 11:10 pm
ಪಾಕ್ ಗೆ ತಲೆನೋವಾಗಿರುವ ಭಾರತದ `ನೋ ಹ್ಯಾಂಡ್ ಶೇಕ್' ಅಭಿಯಾನ: ಜಗಮೊಂಡ ಮೊಹ್ಸಿನ್ ನಖ್ವಿಯಿಂದ ಮತ್ತೆ ಕೊಂಕು!

Mohsin Khan On Handshake Issue- ಕ್ರೀಡೆಯಿಂದ ರಾಜಕೀಯವನ್ನು ದೂರವಿಡಲು ಪಾಕಿಸ್ತಾನ ಬದ್ಧವಾಗಿದ್ದು ಭಾರತ ಕೈಜೋಡಿಸಲು ಮುಂದೆ ಬರದಿದ್ದರೆ ನಾವೂ ಆಸಕ್ತಿ ತೋರಿಸುವುದಿಲ್ಲ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ(PCB)ಯ ಮುಖ್ಯಸ್ಥ ಮೊಹ್ಸಿನ್ ನಖ್ವಿ

28 Dec 2025 11:06 pm
ಕೋಗಿಲು ಬಡಾವಣೆಯಲ್ಲಿದ್ದ ಮನೆಗಳ ತೆರವು; ʻನಿರಾಶ್ರಿತರಿಗೆ ನಾಳೆ ಸಿಹಿ ಸುದ್ದಿ ಸಿಗಲಿದೆ: ಜಮೀರ್‌ ಭರವಸೆ

ಬೆಂಗಳೂರಿನ ಕೋಗಿಲು ಬಡಾವಣೆಯಲ್ಲಿ ಅಕ್ರಮ ಒತ್ತುವರಿ ತೆರವುಗೊಳಿಸಿದ ಕುಟುಂಬಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುವ ಬಗ್ಗೆ ಮುಖ್ಯಮಂತ್ರಿಗಳು ಸೋಮವಾರ ಸಿಹಿ ಸುದ್ದಿ ನೀಡುವ ಭರವಸೆ ಇದೆ ಎಂದು ವಸತಿ ಸಚಿವರು ತಿಳಿಸಿದ್ದಾರೆ. ಕ

28 Dec 2025 10:44 pm
ಬ್ರೆಟ್ ಲೀಗೆ ವಿಕೆಟ್ ಪಡೆಯುವುದಕ್ಕಿಂತಲೂ 160 ಕಿಮೀ ವೇಗದ ಬೌಲಿಂಗೇ ಮುಖ್ಯವಾಗಿತ್ತಂತೆ! ಯಾಕೆ ಗೊತ್ತಾ?

Brett Lee On His Bowling Speed- ಆಸ್ಟ್ರೇಲಿಯಾದ ಮಾಜಿ ವೇಗದ ಬೌಲರ್ ಬ್ರೆಟ್ ಲೀ ಅವರನ್ನು ಕ್ರಿಕೆಟ್ ಆಸ್ಟ್ರೇಲಿಯಾ ಹಾಲ್ ಆಫ್ ಫೇಮ್‌ಗೆ ಸೇರಿಸಲಾಗಿದೆ. ತನಗೆ ವಿಕೆಟ್ ಗಳಿಸುವುದಕ್ಕಿಂತಲೂ 160 ಕಿ.ಮೀ ವೇಗದಲ್ಲಿ ಬೌಲಿಂಗ್ ಮಾಡುವುದೇ ಬಾಲ್ಯದಿಂದಲ

28 Dec 2025 9:37 pm
ಬೆಂಗಳೂರಿನಲ್ಲಿದೆ ಮೂರು ಡ್ರಗ್ಸ್‌ ಫ್ಯಾಕ್ಟರಿ; ಮಹಾರಾಷ್ಟ್ರ ಪೊಲೀಸರಿಂದ 55.88 ಕೋಟಿ ರೂ. ಬೆಲೆಯ MDMA ಜಪ್ತಿ

ಮಹಾರಾಷ್ಟ್ರ ಪೊಲೀಸರು ಬೆಂಗಳೂರಿನಲ್ಲಿ ಬೃಹತ್ ಮಾದಕ ವಸ್ತು ಜಾಲವನ್ನು ಭೇದಿಸಿದ್ದಾರೆ. 55.88 ಕೋಟಿ ರೂ. ಮೌಲ್ಯದ ಎಂಡಿಎಂಎ ವಶಪಡಿಸಿಕೊಳ್ಳಲಾಗಿದೆ. ರಾಜಸ್ತಾನ ಮೂಲದ ಕಿಂಗ್‌ಪಿನ್‌ಗಳು ಇಲ್ಲಿ ಕಾರ್ಖಾನೆ ನಡೆಸುತ್ತಿದ್ದರು. ಈ ವ

28 Dec 2025 9:18 pm
ಸಕಲೇಶಪುರ - ಸುಬ್ರಹ್ಮಣ್ಯ 55 KM ರೈಲ್ವೆ ಮಾರ್ಗದ ವಿದ್ಯುದೀಕರಣ ಯಶಸ್ವಿ; ಮಂಗಳೂರು ಬೆಂಗಳೂರು ವಂದೇ ಭಾರತ್ ರೈಲು ಶೀಘ್ರ!

ಮಂಗಳೂರು-ಬೆಂಗಳೂರು ರೈಲು ಮಾರ್ಗದ ಸಕಲೇಶಪುರ-ಸುಬ್ರಹ್ಮಣ್ಯ ರಸ್ತೆ ನಡುವಿನ 55 ಕಿಮೀ ಮಾರ್ಗದ ವಿದ್ಯುದೀಕರಣ ಪೂರ್ಣಗೊಂಡಿದೆ. ಭಾನುವಾರ ವಿದ್ಯುತ್ ಲೋಕೊಮೋಟಿವ್‌ನ ಯಶಸ್ವಿ ಪ್ರಯೋಗಾತ್ಮಕ ಚಾಲನೆಯು ವಂದೇ ಭಾರತ್ ರೈಲು ಸಂಚಾರಕ

28 Dec 2025 8:43 pm
ಹೊಸ ವರ್ಷಕ್ಕೆ ಸಜ್ಜಾದ ಕರಾವಳಿ ಪ್ರವಾಸಿ ತಾಣ; ದೇವಸ್ಥಾನ, ಬೀಚ್‌ಗಳಲ್ಲಿ ಜನ ಜಾತ್ರೆ, ಟ್ರಾಫಿಕ್‌ ಹೆಚ್ಚಳ

ಹೊಸ ವರ್ಷಕ್ಕೆ ಇನ್ನು ಮೂರು ದಿನ ಬಾಕಿ ಇರುವ ಮುನ್ನವೇ ಕರಾವಳಿ ಕರ್ನಾಟಕ ನೂತನ ವರ್ಷ ಬರಮಾಡಿಕೊಳ್ಳಲು ಸಜ್ಜಾಗಿದೆ. ಪ್ರವಾಸಿ ತಾಣಗಳು, ದೇವಸ್ಥಾನಗಳು, ಬೀಚ್‌ಗಳಲ್ಲಿ ಜನಸಾಗರವೇ ಹರಿದುಬಂದಿದೆ. ಕ್ರಿಸ್‌ಮಸ್ ರಜೆಯಲ್ಲಿದ್ದವರ

28 Dec 2025 7:59 pm
ಚಿಕಿತ್ಸೆ ಸಿಗದೆ ಭಾರತೀಯ ಸಾವು; ಕೆನಡಾದ ಆರೋಗ್ಯ ವ್ಯವಸ್ಥೆಯನ್ನು ಅಸಮರ್ಥ 'DMV' ಇಲಾಖೆಗೆ ಹೋಲಿಸಿದ ಮಸ್ಕ್‌

ಕೆನಡಾದ ಎಡ್ಮಂಟನ್‌ನಲ್ಲಿ 44 ವರ್ಷದ ಭಾರತೀಯ ಮೂಲದ ವ್ಯಕ್ತಿ ಪ್ರಶಾಂತ್ ಶ್ರೀಕುಮಾರ್ ಚಿಕಿತ್ಸೆಗಾಗಿ ಎಂಟು ಗಂಟೆಗಳ ಕಾಲ ಕಾಯುತ್ತಾ ಸಾವನ್ನಪ್ಪಿದ ಘಟನೆಯನ್ನು ತಂತ್ರಜ್ಞಾನ ದಿಗ್ಗಜ ಎಲೋನ್ ಮಸ್ಕ್ ತೀವ್ರವಾಗಿ ಖಂಡಿಸಿದ್ದಾರ

28 Dec 2025 7:44 pm
ಒಂದು ಕೈಯಲ್ಲಿ ಕ್ಯಾಚ್ ಹಿಡಿದ ಪ್ರೇಕ್ಷಕನಿಗೆ ಒಂದು ಕೋಟಿ ರೂಪಾಯಿ! SA20 ಉದ್ಘಾಟನಾ ಪಂದ್ಯದಲ್ಲಿ ಹೀಗೊಂದು ಅಚ್ಚರಿ

SA20 Fan Reward Catch- ಕ್ರಿಕೆಟ್ ಪಂದ್ಯವೊಂದರಲ್ಲಿ ಒಂದು ಕೈಯಲ್ಲಿ ಅದ್ಭುತ ಕ್ಯಾಚ್ ಹಿಡಿದ ಪ್ರೇಕ್ಷಕರೊಬ್ಬರು ಬರೋಬ್ಬರಿ 1 ಕೋಟಿಗೂ ಅಧಿಕ ರೂಪಾಯಿ ಬಹುಮಾನ ಗೆದ್ದುಕೊಂಡಿರುವ ಘಟನೆ ವರದಿಯಾಗಿದೆ. ಎಸ್ ಎ20 ಉದ್ಘಾಟನಾ ಪಂದ್ಯದಲ್ಲಿ ಡರ್ಬನ

28 Dec 2025 7:35 pm
8 ವರ್ಷದ ನಂತರ ಭಾರತಕ್ಕೆ ಬಂದ NRIಗೆ ಅಚ್ಚರಿ! ಮೆಡಿಕಲ್ ಬಿಲ್‌ ವ್ಯತ್ಯಾಸ

8 ವರ್ಷದ ನಂತರ ಭಾರತಕ್ಕೆ ಬಂದ NRIಗೆ ಅಚ್ಚರಿ! ಮೆಡಿಕಲ್ ಬಿಲ್‌ ವ್ಯತ್ಯಾಸ

28 Dec 2025 7:20 pm
ಬೆಂಗಳೂರು ಜಲಮಂಡಳಿ ಕಾವೇರಿ ನೀರಿನ ಬಿಲ್ ಬಾಕಿ ಉಳಿಸಿಕೊಂಡವರಿಗೆ OTS ಯೋಜನೆ; ಅಸಲು ಪಾವತಿಸಿದ್ರೆ ಬಡ್ಡಿ ಸಂಪೂರ್ಣ ಮನ್ನಾ!

ಕಾವೇರಿ ನೀರಿನ ಬಿಲ್ ಬಾಕಿದಾರರಿಗೆ ಬಂಪರ್ ಆಫರ್ ನೀಡಲಾಗಿದ್ದು, ಬಡ್ಡಿ ಮತ್ತು ದಂಡವನ್ನು ಸಂಪೂರ್ಣ ಮನ್ನಾ ಮಾಡುವ 'ಒನ್ ಟೈಮ್ ಸೆಟಲ್‌ಮೆಂಟ್' ಯೋಜನೆಗೆ ಸರ್ಕಾರ ಹಸಿರು ನಿಶಾನೆ ತೋರಿದೆ. ಜನವರಿ, ಫೆಬ್ರವರಿ ಮತ್ತು ಮಾರ್ಚ್ ತಿಂ

28 Dec 2025 7:20 pm
ಮೂರು ವರ್ಷದಿಂದ ಪ್ರೀತಿಸಿ ಮದುವೆಯಾದ ಪುಣೆ ಜೋಡಿ; 24 ಗಂಟೆಯಲ್ಲೇ ಡಿವೋರ್ಸ್‌; ಅಸಲಿ ಕಾರಣ ಏನು?

ಪ್ರೇಮ ವಿವಾಹವಾದ ಜೋಡಿಯೊಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕೇವಲ 24 ಗಂಟೆಯೊಳಗೆ ವಿಚ್ಛೇದನ ಪಡೆದಿರುವ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದೆ. ವಾಸದ ಸ್ಥಳ ಮತ್ತು ವೃತ್ತಿಜೀವನದ ಹೊಂದಾಣಿಕೆಯ ಕೊರತೆಯಿಂದಾಗಿ ಈ ವೈದ್ಯೆ ಮ

28 Dec 2025 6:07 pm
ಆಪರೇಷನ್ ಸಿಂಧೂರ್: ಬಂಕರ್‌ನಲ್ಲಿ ಅಡುವಂತೆ ಅಧ್ಯಕ್ಷ ಜರ್ದಾರಿಗೆ ಸಲಹೆ ನೀಡಿದ್ದನ್ನು, ನೂರ್ ಖಾನ್ ವಾಯುನೆಲೆ ಧ್ವಂಸವಾಗಿದ್ದನ್ನು ಒಪ್ಪಿಕೊಂಡ ಪಾಕ್‌!

ಭಾರತೀಯ ಸಶಸ್ತ್ರ ಪಡೆಗಳ 'ಆಪರೇಷನ್ ಸಿಂದೂರ್' ಕಾರ್ಯಾಚರಣೆಯಿಂದ ಪಾಕಿಸ್ತಾನ ತತ್ತರಿಸಿದೆ. ತನ್ನ ಪ್ರಮುಖ ನೂರ್ ಖಾನ್ ವಾಯುನೆಲೆಯ ಮೇಲೂ ದಾಳಿ ನಡೆದಿರುವುದನ್ನು ಪಾಕಿಸ್ತಾನ ಇದೇ ಮೊದಲ ಬಾರಿಗೆ ಒಪ್ಪಿಕೊಂಡಿದೆ. ದಾಳಿಗೆ ಹೆದರ

28 Dec 2025 5:59 pm
ವಿವಿಎಸ್ ಲಕ್ಷ್ಮಣ್ ರನ್ನು ಸಂಪರ್ಕಿಸಿದ್ದ ಬಿಸಿಸಿಐ! ಇದು ಗೌತಮ್ ಗಂಭೀರ್ ಸ್ಥಾನ ಅಲುಗಾಡುತ್ತಿರುವ ಸೂಚನೆಯೇ?

Team India Head Coach-ಭಾರತ ತಂಡದ ಪ್ರಧಾನ ಕೋಚ್ ಗೌತಮ್ ಗಂಭೀರ್ ಅವರ ಭವಿಷ್ಯ ಈಗ ಅನಿಶ್ಚಿತವಾಗಿದೆ. ಟೀಂ ಇಂಡಿಯಾ ಪೋಸ್ಟರ್ ಬಾಯ್ ಎಂದೇ ಬಿಂಬಿತರಾಗಿದ್ದ ಶುಭಮನ್ ಗಿಲ್ ಅವರನ್ನು ಟಿ20 ವಿಶ್ವಕಪ್ ತಂಡದಿಂದ ಕೈಬಿಟ್ಟ ನಿರ್ಧಾರ ತೀವ್ರ ಗೊಂದಲಕ

28 Dec 2025 5:56 pm
ಉಸ್ಮಾನ್‌ ಹಾದಿ ಹತ್ಯೆ ಕೇಸ್;‌ ಮೇಘಲಾಯ ಗಡಿ ಮೂಲಕ ಭಾರತಕ್ಕೆ ನುಸುಳಿದ ಇಬ್ಬರು ಶಂಕಿತರು

ಬಾಂಗ್ಲಾದೇಶದ ಪ್ರಭಾವಿ ಹೋರಾಟಗಾರ ಮತ್ತು ಶೇಖ್‌ ಹಸೀನಾ ಅವರು ಸರ್ಕಾರ ಪತನಗೊಳ್ಳಲು ಕಾರಣರಾಗಿದ್ದ ಉಸ್ಮಾನ್‌ ಹಾದಿಯವರನ್ನು ಹತ್ಯೆ ಮಾಡಲಾಗಿತ್ತು. ಅವರ ತಲೆಗೆ ಗುಂಡು ಹಾರಿಸಿದ ಇಬ್ಬರು ಪ್ರಮುಖ ಶಂಕಿತರು ಮೇಘಾಲಯದ ಗಡಿಯ ಮ

28 Dec 2025 4:58 pm
ಕರ್ನಾಟಕದಲ್ಲಿ 'ಸ್ವಯಂಚಾಲಿತ ಮ್ಯುಟೇಷನ್' ವ್ಯವಸ್ಥೆ ಜಾರಿ: ಖಾತಾ ಬದಲಾವಣೆಗೆ ಇನ್ನು ಅಧಿಕಾರಿಗಳ ಹಂಗಿಲ್ಲ! ಅರ್ಜಿ ಸಲ್ಲಿಕೆ ಹೇಗೆ?

ಕರ್ನಾಟಕ ಕಂದಾಯ ಇಲಾಖೆ ಭೂ ಆಡಳಿತದಲ್ಲಿ ಪಾರದರ್ಶಕತೆ ತರಲು ಸ್ವಯಂಚಾಲಿತ ಮ್ಯುಟೇಷನ್ ವ್ಯವಸ್ಥೆ ಜಾರಿಗೆ ತಂದಿದೆ. ಇದರಿಂದ ಸಬ್‌ರಿಜಿಸ್ಟ್ರಾರ್ ಕಚೇರಿಯಿಂದ ಜೆ-ಸ್ಲಿಪ್ ಬಂದ ನಂತರ ನಿಗದಿತ ಸಮಯದಲ್ಲಿ ಯಾವುದೇ ಆಕ್ಷೇಪಣೆ ಬರ

28 Dec 2025 4:56 pm
ಗ್ರೇಟರ್‌ ಬೆಂಗಳೂರು ಪಾಲಿಕೆಗಳ ಚುನಾವಣೆ ಕಾಂಗ್ರೆಸ್‌ ಸಿದ್ಧತೆ; ಟಿಕೆಟ್ ಆಕಾಂಕ್ಷಿಗಳ ಅರ್ಜಿ ಬಿಡುಗಡೆ; ಯಾರಿಗೆಷ್ಟು ಶುಲ್ಕ?

ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಗೆ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಸಾಮಾನ್ಯ ಅಭ್ಯರ್ಥಿಗಳಿಗೆ 50 ಸಾವಿರ, ಪರಿಶಿಷ್ಟ ಅಭ್ಯರ್ಥಿಗಳಿಗೆ 25 ಸಾವಿರ ರೂ. ಅರ್ಜಿ ಶುಲ್ಕ ನಿಗದಿ ಮಾಡಲಾಗಿದ್ದು, ಮ

28 Dec 2025 4:47 pm
ತನ್ನ ವಿಕೆಟ್ ಎಗರಿಸಿದ ವಿಶಾಲ್ ಜೈಸ್ವಾಲ್ ಗೆ ಚೆಂಡಿನ ಮೇಲೆ ಆಟೋಗ್ರಾಫ್ ನೀಡಿದ ವಿರಾಟ್ ಕೊಹ್ಲಿ ಹೇಳಿದ್ದೇನು?

Vishal Jayswal On Virat Kohli- ವಿಜಯ ಹಜಾರೆ ಟ್ರೋಫಿ 2025 ಟೂರ್ನಿಯಲ್ಲಿ ವಿಶ್ವವಿಖ್ಯಾತ ವಿರಾಟ್ ಕೊಹ್ಲಿ ಅವರನ್ನು ಔಟ್ ಮಾಡಿದ ಗುಜರಾತ್‌ನ ಯುವ ಬೌಲರ್ ವಿಶಾಲ್ ಜೈಸ್ವಾಲ್ಸಂ ಬಹಳ ಸಂಭ್ರಮದಲ್ಲಿದ್ದಾರೆ. ಪಂದ್ಯದ ಬಳಿಕ ವಿರಾಟ್ ಕೊಹ್ಲಿ ನೀಡಿದ ಪ್

28 Dec 2025 4:40 pm
ಸರ್ಕಾರದಿಂದ ಪಡೆದ 250 ಕೋಟಿ ರೂ. ಭೂಮಿ ಇನ್ಫೋಸಿಸ್ ಮಾರಾಟ ಆರೋಪ! ಅಂದಿನ CFO ಮೋಹನ್‌ ದಾಸ್‌ ಪೈ ಪ್ರತಿಕ್ರಿಯೆ

ಇನ್ಫೋಸಿಸ್‌ ಕರ್ನಾಟಕ ಸರ್ಕಾರದಿಂದ ರಿಯಾಯಿತಿ ದರದಲ್ಲಿ ಭೂಮಿ ಪಡೆದು ಖಾಸಗಿ ಸಂಸ್ಥೆಗೆ ದುಬಾರಿ ದರಕ್ಕೆ ಮಾರಾಟ ಮಾಡಿದೆ ಎಂಬ ಆರೋಪಕ್ಕೆ ಮೋಹನ್‌ ದಾಸ್‌ ಪೈ ಸ್ಪಷ್ಟನೆ ನೀಡಿದ್ದಾರೆ. ಈ ಭೂಮಿಯನ್ನು ಮಾರುಕಟ್ಟೆಯಿಂದಲೇ ಖರೀದ

28 Dec 2025 3:59 pm
ದಿಗ್ವಿಜಯ್ ಸಿಂಗ್ 'ಆರ್‌ಎಸ್‌ಎಸ್' ಶ್ಲಾಘನೆ: ಕಾಂಗ್ರೆಸ್‌ನಲ್ಲಿ ಭುಗಿಲೆದ್ದ ಆಂತರಿಕ ಬಿಕ್ಕಟ್ಟು! ನಾಯಕರ ನಡುವೆ ವಾಕ್ಸಮರ

ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ಅವರು ಬಿಜೆಪಿ ಮತ್ತು ಆರ್‌ಎಸ್‌ಎಸ್ ಸಂಘಟನಾ ಶಿಸ್ತನ್ನು ಹೊಗಳಿರುವುದು ಪಕ್ಷದಲ್ಲಿ ಹೊಸ ಬಿಕ್ಕಟ್ಟು ಸೃಷ್ಟಿಸಿದೆ. ಈ ಹೇಳಿಕೆ ಕಾಂಗ್ರೆಸ್ ನಾಯಕರ ನಡುವೆ ಭಿನ್ನಾಭಿಪ್ರಾಯ ಮೂಡಿಸ

28 Dec 2025 3:17 pm
ಕೊಪ್ಪಳ: ಜೀರೋ ಟ್ರಾಫಿಕ್ ನಲ್ಲಿ ನವಜಾತ ಶಿಶು ರವಾನೆ

ಕೊಪ್ಪಳ ಕಿಮ್ಸ್‌ನಿಂದ ಹುಬ್ಬಳ್ಳಿ ಕಿಮ್ಸ್‌ಗೆ ಗಂಭೀರ ಸ್ಥಿತಿಯಲ್ಲಿದ್ದ ನವಜಾತ ಶಿಶುವನ್ನು ಜಿರೋ ಟ್ರಾಫಿಕ್ ವ್ಯವಸ್ಥೆಯಲ್ಲಿ ರವಾನಿಸಲಾಯಿತು. ಕರುಳು ಹೊರಬಂದಿದ್ದ ಮಗುವಿಗೆ ಜೀವ ರಕ್ಷಣೆಗಾಗಿ ತುರ್ತು ಚಿಕಿತ್ಸೆ ನೀಡಲಾಗ

28 Dec 2025 3:07 pm
ಸ್ಪಂದನಾ-ಮಾಳು ಮಧ್ಯೆ ‘ಬಿಗ್‌ ಬಾಸ್'ನಿಂದ ಔಟ್‌ ಆಗೋರು ಯಾರು?

ಸ್ಪಂದನಾ-ಮಾಳು ಮಧ್ಯೆ ‘ಬಿಗ್‌ ಬಾಸ್'ನಿಂದ ಔಟ್‌ ಆಗೋರು ಯಾರು?

28 Dec 2025 2:56 pm
Year Ender 2025- ಹೀಗಿದೆ 2026ರ ಕ್ರೀಡಾಲೋಕದ ಮಹಾಸಂಭ್ರಮ; ವರ್ಷದುದ್ದಕ್ಕೂ ಕಾದಿದೆ ರಸದೌತಣ

2025ರ ಅಂತೂ ಭಾರತದ ಕ್ರೀಡಾಪ್ರೇಮಿಗಳ ಪಾಲಿಗೆ ಸಿಹಿಕಹಿಗಳ ಸಮ್ಮಿಳಿತವಾಗಿತ್ತು. ಇದೀಗ 2026 ಕ್ರೀಡಾ ಪ್ರೇಮಿಗಳ ಪಾಲಿಗೆ ಮಹಾಹಬ್ಬವಾಗಲಿದೆ. ಐಪಿಎಲ್, ಪ್ರೊ ಕಬಡ್ಡಿ ಜೊತೆಗೆ ಫಿಫಾ ವಿಶ್ವಕಪ್, ಐಸಿಸಿ ಟಿ20 ವಿಶ್ವಕಪ್, ಹಾಕಿ ವಿಶ್ವಕಪ್

28 Dec 2025 2:54 pm
ವಂದೇ ಭಾರತ್‌, ಇಂಟರ್‌ಸಿಟಿ, ಶತಾಬ್ದಿ ಸೇರಿ ಕರ್ನಾಟಕದಲ್ಲಿ ಸಂಚರಿಸುವ 414 ರೈಲುಗಳ ವೇಳಾಪಟ್ಟಿ ಜ.1 ರಿಂದ ಬದಲಾವಣೆ! ಯಾವೆಲ್ಲಾ?

ಜನವರಿ 1 ರಿಂದ ಕರ್ನಾಟಕದಲ್ಲಿ ಸಂಚರಿಸುವ 414 ರೈಲುಗಳ ವೇಳಾಪಟ್ಟಿ ಬದಲಾಗಲಿದೆ. ವಂದೇ ಭಾರತ್, ಇಂಟರ್‌ಸಿಟಿ, ಶತಾಬ್ದಿ ಸೇರಿದಂತೆ ಹಲವು ರೈಲುಗಳ ಸಮಯ ಪರಿಷ್ಕರಣೆಗೊಂಡಿದೆ. ಕೆಲ ರೈಲುಗಳು ನಿಗದಿತ ಸಮಯಕ್ಕಿಂತ ಮುಂಚಿತವಾಗಿ ಅಥವಾ ತ

28 Dec 2025 2:49 pm
'ಗೋಡ್ಸೆ ಸಂಘಟನೆಯಿಂದ ಕಲಿಯಲು ಏನೂ ಇಲ್ಲ': ದಿಗ್ವಿಜಯ್ ಸಿಂಗ್ ಆರ್‌ಎಸ್‌ಎಸ್-ಬಿಜೆಪಿ ಹೊಗಳಿಕೆಗೆ ಕಾಂಗ್ರೆಸ್ ತಿರುಗೇಟು

ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ ಸಿಂಗ್ ಅವರು ಬಿಜೆಪಿ ಮತ್ತು ಆರ್‌ಎಸ್‌ಎಸ್ ಸಂಘಟನೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದು ಪಕ್ಷದಲ್ಲಿ ಭಿನ್ನಮತಕ್ಕೆ ಕಾರಣವಾಗಿದೆ. ಕಾಂಗ್ರೆಸ್ ವಕ್ತಾರ ಪವನ್ ಖೇರಾ ಅವರು ಆರ್

28 Dec 2025 2:06 pm
ಕಾರವಾರ ನೌಕಾ ನೆಲೆಯಲ್ಲಿ ಐಎನ್ಎಸ್ ವಾಗ್ಶೀರ್ ಜಲಾಂತರ್ಗಾಮಿಯಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಸಂಚಾರ; ಐತಿಹಾಸಿಕ ಕ್ಷಣಕ್ಕೆ ಸಾಕ್ಷಿ

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಕಾರವಾರ ನೌಕಾ ನೆಲೆಯಲ್ಲಿ ಐಎನ್ಎಸ್ ವಾಗ್ಶೀರ್ ಜಲಾಂತರ್ಗಾಮಿಯಲ್ಲಿ ಸಂಚರಿಸಿ ಇತಿಹಾಸ ನಿರ್ಮಿಸಿದರು. ಅಡ್ಮಿರಲ್ ದಿನೇಶ್ ಕೆ. ತ್ರಿಪಾಠಿ ಅವರು ರಾಷ್ಟ್ರಪತಿಗಳಿಗೆ ಸಾಥ್ ನೀಡಿದರು. ಡಾ. ಎ

28 Dec 2025 2:02 pm
ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ 2026: ಟಿಎಂಸಿ ಘೋಷಣೆ, ಲೋಗೋ ಬಿಡುಗಡೆ

2026ರ ವಿಧಾನಸಭಾ ಚುನಾವಣೆಗೆ ಸಿದ್ಧತೆ ನಡೆಸುತ್ತಿರುವ ಪಶ್ಚಿಮ ಬಂಗಾಳದ ಆಡಳಿತಾರೂಢ ಟಿಎಂಸಿ, 'ಜೊತೋಯ್ ಕರೋ ಹಮ್ಲಾ, ಆಬಾರ್ ಜಿತ್ಬೆ ಬಾಂಗ್ಲಾ' ಎಂಬ ಹೊಸ ಘೋಷಣೆ ಮತ್ತು ಲೋಗೋ ಬಿಡುಗಡೆ ಮಾಡಿದೆ. ಬಿಜೆಪಿಯನ್ನು 'ಬಾಂಗ್ಲಾ-ವಿರೋಧಿ ಜಮ

28 Dec 2025 12:58 pm
ಚಿತ್ರದುರ್ಗ ಬಸ್ ದುರಂತ ಹಿನ್ನೆಲೆ: ರಾತ್ರಿ ಪಾಳಿಯ ಚಾಲಕರಿಗೆ ವಿಶ್ರಾಂತಿ ಕಡ್ಡಾಯಕ್ಕೆ ರಾಜ್ಯ ಸರ್ಕಾರದ ಚಿಂತನೆ: ಕೇಂದ್ರಕ್ಕೆ ಶಿಫಾರಸು ಸಾಧ್ಯತೆ

ಚಿತ್ರದುರ್ಗದಲ್ಲಿ ನಡೆದ ಭೀಕರ ಬಸ್ ದುರಂತದ ನಂತರ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡಿದೆ. ರಾಷ್ಟ್ರೀಯ ಹೆದ್ದಾರಿಗಳಲ್ಲಿ ರಾತ್ರಿ ವೇಳೆ ವಾಹನ ಸಂಚಾರಕ್ಕೆ ಕಟ್ಟುನಿಟ್ಟಿನ ನಿಯಮಗಳನ್ನು ರೂಪಿಸಲು ಕೇಂದ್ರ ಸರ್ಕಾರಕ್ಕೆ ಪತ್ರ ಬ

28 Dec 2025 12:04 pm
ವಾಷಿಂಗ್ಟನ್: ಗುಟೆಮಾಲಾದಲ್ಲಿ ಕಂದಕಕ್ಕೆ ಬಿದ್ದ ಬಸ್; ಕನಿಷ್ಠ 15 ಮಂದಿ ಸಾವು

ಗುಟೆಮಾಲಾದಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಟೊಟೊನಿಕಾಪನ್ ಬಳಿ ಪ್ರಯಾಣಿಕರ ಬಸ್ ಕಂದಕಕ್ಕೆ ಬಿದ್ದು ಕನಿಷ್ಠ 15 ಮಂದಿ ಸಾವನ್ನಪ್ಪಿದ್ದಾರೆ ಮತ್ತು 19 ಮಂದಿ ಗಾಯಗೊಂಡಿದ್ದಾರೆ. ಈ ದುರಂತವು ದೇಶದಲ್ಲಿ ರಸ್ತೆ ಸುರಕ್ಷತೆಯ

28 Dec 2025 11:47 am
ಮುದ್ದಿನ ನಾಯಿ ಮರಿಗಳ ಹುಟ್ಟುಹಬ್ಬ!

ಮುದ್ದಿನ ನಾಯಿ ಮರಿಗಳ ಹುಟ್ಟುಹಬ್ಬ!

28 Dec 2025 11:30 am
ಹೊಸ ವರ್ಷಾಚರಣೆ ಹೈ ಜೋಶ್‌, ಎಲ್ಲೆಡೆ ರಶ್ಯೋ ರಶ್ಯು!

ಹೊಸ ವರ್ಷದ ಸ್ವಾಗತಕ್ಕೆ ಚಾಮರಾಜನಗರ ಜಿಲ್ಲೆಯ ಪ್ರವಾಸಿ ಹಾಗೂ ಧಾರ್ಮಿಕ ತಾಣಗಳಿಗೆ ಭಾರೀ ಬೇಡಿಕೆ ಹೆಚ್ಚಾಗಿದೆ. ಬಂಡೀಪುರ, ಕೆ.ಗುಡಿ, ಬಿಳಿಗಿರಿರಂಗನಬೆಟ್ಟ, ಮಲೆ ಮಹದೇಶ್ವರಬೆಟ್ಟಗಳಲ್ಲಿ ವಸತಿಗೃಹಗಳು ಈಗಾಗಲೇ ಬುಕ್ ಆಗಿದ್ದ

28 Dec 2025 11:26 am
ದೇವರು ವರವನು ಕೊಟ್ರೆ… ವಿರಾಟ್‌ ಕೊಹ್ಲಿ ಟೆಸ್ಟ್‌ ಕ್ರಿಕೆಟ್‌ಗೆ ಮರುಳುವ ಕುರಿತು ನವಜೋತ್ ಸಿಂಗ್ ಸಿಧು ಭಾವುಕ ಪೋಸ್ಟ್‌; ದೇವರಲ್ಲಿ ಕೇಳಿದ್ದು ಏನು?

ಮಾಜಿ ಕ್ರಿಕೆಟಿಗ ನವಜೋತ್ ಸಿಂಗ್ ಸಿಧು ಅವರು ವಿರಾಟ್ ಕೊಹ್ಲಿ ಅವರನ್ನು ಟೆಸ್ಟ್ ಕ್ರಿಕೆಟ್‌ಗೆ ಮರಳಿ ಆಹ್ವಾನಿಸಿದ್ದಾರೆ. ಕೊಹ್ಲಿ ಅವರ ಫಿಟ್ನೆಸ್ ಮತ್ತು ಆಟದ ಶೈಲಿ ಯುವಕರಂತೆ ಇದೆ ಎಂದು ಅವರು ಹೇಳಿದ್ದಾರೆ. ವಿರಾಟ್ ಕೊಹ್ಲಿ

28 Dec 2025 11:12 am
ನಾನು ಭಾರತೀಯ ಜನಾಂಗೀಯ ದ್ವೇಷಕ್ಕೆ ಕೊಲೆಯಾದ ತ್ರಿಪುರಾ ವಿದ್ಯಾರ್ಥಿ ನುಡಿದ ಕೊನೆಯ ಮಾತು!

ಡೆಹ್ರಾಡೂನ್‌ನಲ್ಲಿ ಜನಾಂಗೀಯ ನಿಂದನೆಗೆ ಒಳಗಾಗಿದ್ದ, ತ್ರಿಪುರಾದ 24 ವರ್ಷದ ಎಂಬಿಎ ವಿದ್ಯಾರ್ಥಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಡಿಸೆಂಬರ್ 9 ರಂದು ನಡೆದ ಈ ಘಟನೆಯಲ್ಲಿ ಗಾಯಗೊಂಡಿದ್ದ ಅಂಜಲ 14 ದಿನಗಳ ನಂತರ ಕೊನೆ

28 Dec 2025 10:31 am
Explained: 8ನೇ ವೇತನ ಆಯೋಗದ ಪ್ರಸ್ತುತ ಸ್ಥಿತಿ ಏನು? ಜನವರಿಯಿಂದ ವೇತನ ಏರಿಕೆ ಸಿಗಲಿದೆಯೇ? ನಿರೀಕ್ಷೆಗಳೇನು? ಇಲ್ಲಿದೆ ಪೂರ್ಣ ವಿವರ

ಕೇಂದ್ರ ಸರ್ಕಾರದ ಸುಮಾರು 49 ಲಕ್ಷ ನೌಕರರು ಮತ್ತು 69 ಲಕ್ಷ ಪಿಂಚಣಿದಾರರು 8ನೇ ವೇತನ ಆಯೋಗದ ನಿರೀಕ್ಷೆಯಲ್ಲಿದ್ದಾರೆ. 2026ರ ಜನವರಿಯಿಂದ ಸಂಬಳ ಹೆಚ್ಚಳದ ಸಾಧ್ಯತೆ ಇದೆ. ಕನಿಷ್ಠ ವೇತನ 18,000 ರೂ. ನಿಂದ 34,500-41,000 ರೂ. ಗೆ ಏರಿಕೆಯಾಗುವ ನಿರೀಕ್

28 Dec 2025 10:28 am
ಅಶ್ವಿನಿ ಗೌಡ ಅಂದ್ರೆ ನನಗೆ ತುಂಬಾ ಎಷ್ಟ ಎಂದ ರಘು!

ಅಶ್ವಿನಿ ಗೌಡ ಅಂದ್ರೆ ನನಗೆ ತುಂಬಾ ಎಷ್ಟ ಎಂದ ರಘು!

28 Dec 2025 9:49 am
ರೈತರಿಗೆ ಬೆಳೆ ವಿಮೆ ಮಧ್ಯಂತರ ಪರಿಹಾರ ಯಾವಾಗ?

ಸೆಪ್ಟೆಂಬರ್-ಅಕ್ಟೋಬರ್‌ನಲ್ಲಿ ಸುರಿದ ಮಳೆಯಿಂದ ಕಲಬುರಗಿ ಜಿಲ್ಲೆಯಲ್ಲಿ 3.07 ಲಕ್ಷ ಹೆಕ್ಟೇರ್ ಬೆಳೆ ಹಾನಿಯಾಗಿದೆ. ಬೆಳೆ ವಿಮೆ ಮಾಡಿಸಿದ 1.34 ಲಕ್ಷ ರೈತರು ಪರಿಹಾರಕ್ಕಾಗಿ ಕಾಯುತ್ತಿದ್ದಾರೆ. ವಿಮೆ ಕಂಪನಿಗಳು ಸರ್ವೇ ಪೂರ್ಣಗೊಳಿ

28 Dec 2025 9:13 am
ಮಲೆನಾಡು-ಕರಾವಳಿ ನಡುವಿನ ಹೆದ್ದಾರಿ ಕನಸು ನನಸು ಯಾವಾಗ? ಖ್ಯಾತ ಪ್ರವಾಸಿತಾಣಗಳ ರಸ್ತೆ ಬಗ್ಗೆ ನಿರ್ಲಕ್ಷ್ಯ

ಮಲೆನಾಡು ಮತ್ತು ಕರಾವಳಿಯನ್ನು ಸಂಪರ್ಕಿಸುವ ಶಿವಮೊಗ್ಗ-ನರಸಿಂಹರಾಜಪುರ-ಬಾಳೆಹೊನ್ನೂರು-ಕಳಸ-ಕುದುರೆಮುಖ ಮಾರ್ಗದ ರಸ್ತೆ ಅಭಿವೃದ್ಧಿಯಾಗದೆ ಅಸಮಾಧಾನಕ್ಕೆ ಕಾರಣವಾಗಿದೆ. ಇದರಿಂದಾಗಿ ಕುದುರೆಮುಖ, ಹೊರನಾಡು ಅನ್ನಪೂರ್ಣೇಶ್

28 Dec 2025 9:04 am
ಮಕ್ಕಳ ಪ್ರವಾಸಕ್ಕೆ ಅಧಿವೇಶನ ಅಡ್ಡಿ!

ಡಿಸೆಂಬರ್‌ನಲ್ಲಿ ಚಳಿಗಾಲದ ಅಧಿವೇಶನ ನಡೆಯುವುದರಿಂದ ಬೆಳಗಾವಿ ಜಿಲ್ಲೆಯ ಸರ್ಕಾರಿ ಹಾಗೂ ಖಾಸಗಿ ಶಾಲೆಗಳಿಗೆ ಶೈಕ್ಷಣಿಕ ಪ್ರವಾಸ ಕೈಗೊಳ್ಳಲು ಅನುಮತಿ ಸಿಗುತ್ತಿಲ್ಲ. ಶಿಕ್ಷಣ ಇಲಾಖೆಯು ಡಿಸೆಂಬರ್ ಅಂತ್ಯದೊಳಗೆ ಪ್ರವಾಸ ಮುಗ

28 Dec 2025 8:23 am
ಮೈಸೂರಿಗೆ ಹೊಸದಾಗಿ ಬರಲಿದೆ 3 ಫೈರ್‌ ಸ್ಟೇಷನ್‌ : ಈ ವರ್ಷ ನಡೆದಿದೆ 600 ಅಗ್ನಿ ಅವಘಡ

ಮೈಸೂರು ನಗರದಲ್ಲಿ 600ಕ್ಕೂ ಹೆಚ್ಚು ಅಗ್ನಿ ಅವಘಡ ಸಂಭವಿಸಿರುವುದರಿಂದ, ಜನಸಂಖ್ಯೆ ಮತ್ತು ವಿಸ್ತರಣೆಗೆ ಅನುಗುಣವಾಗಿ ಮೂರು ಹೊಸ ಅಗ್ನಿಶಾಮಕ ಠಾಣೆಗಳನ್ನು ಸ್ಥಾಪಿಸಲು ಯೋಜನೆ ರೂಪಿಸಲಾಗಿದೆ. ಮುಖ್ಯಮಂತ್ರಿ ತವರು ಕ್ಷೇತ್ರ ವರು

28 Dec 2025 6:28 am
ಅಗ್ರಹಾರ ಲೇಔಟ್‌ನಲ್ಲಿ ದಂಪತಿ ಜಗಳ ಪತ್ನಿಯ ಕೊಲೆಯಲ್ಲಿ ಅಂತ್ಯ

ಬೆಂಗಳೂರು ಸಂಪಿಗೆಹಳ್ಳಿ ಬಳಿ ಕೌಟುಂಬಿಕ ಜಗಳದಲ್ಲಿ ಪತ್ನಿ ಆಯೇಷಾಳನ್ನು ಪತಿ ಸೈಯದ್‌ ಜಬಿ ಕೊಲೆ ಮಾಡಿದ್ದು, ಬಳಿಕ ಪೊಲೀಸರಿಗೆ ಶರಣಾಗಿದ್ದಾನೆ. ಇನ್ನೊಂದೆಡೆ, ಬಿಟಿಎಂ ಲೇಔಟ್‌ನಲ್ಲಿ ಯುವತಿಯನ್ನು ಹಿಂಬಾಲಿಸಿ ಕಿರುಕುಳ ನೀಡ

28 Dec 2025 6:26 am
ಸಾರಿಗೆ ಸಚಿವರು ಘೋಷಣೆ ಮಾಡಿದ ವರ್ಷ ಮುಗಿದರೂ ರಾಮನಗರಕ್ಕೆ ಬಾರದ ಬಿಎಂಟಿಸಿ

ರಾಮನಗರ ಜಿಲ್ಲೆಗೆ ಬಿಎಂಟಿಸಿ ಬಸ್ ಸೇವೆ ಆರಂಭಿಸುವ ಸಾರಿಗೆ ಸಚಿವ ರಾಮಲಿಂಗಾರೆಡ್ಡಿಯವರ ಮೂರು ತಿಂಗಳ ಹಿಂದಿನ ಘೋಷಣೆ ಇನ್ನೂ ಈಡೇರಿಲ್ಲ. ಬೆಂಗಳೂರು ದಕ್ಷಿಣ ಜಿಲ್ಲೆಯಾಗಿ ಗುರುತಿಸಿಕೊಂಡಿರುವ ರಾಮನಗರಕ್ಕೆ ಬಿಎಂಟಿಸಿ ಬಸ್ ಸ

28 Dec 2025 5:56 am
ದೇಗುಲಗಳ ಆದಾಯದಲ್ಲಿ ಕರಾವಳಿ ಟಾಪ್‌: ವರ್ಷಾಂತ್ಯಕ್ಕೆ ಪ್ರವಾಸಿಗರ ದಂಡು, ಶಕ್ತಿ ಯೋಜನೆಯಿಂದಲೂ ಭರ್ಜರಿ ಪ್ರವಾಸ

ರಾಜ್ಯದ ಎ ಗ್ರೇಡ್ ದೇವಾಲಯಗಳಲ್ಲಿ ಕರಾವಳಿ ದೇವಾಲಯಗಳು ಆದಾಯದಲ್ಲಿ ಅಗ್ರಸ್ಥಾನ ಪಡೆದಿವೆ. ಕುಕ್ಕೆ ಸುಬ್ರಹ್ಮಣ್ಯ 155.95 ಕೋಟಿ ರೂ. ಆದಾಯದೊಂದಿಗೆ ಮೊದಲ ಸ್ಥಾನದಲ್ಲಿದೆ. ಶಕ್ತಿ ಯೋಜನೆಯಿಂದ ಪ್ರವಾಸಿಗರ ಸಂಖ್ಯೆ ಹೆಚ್ಚಿದ್ದು, ಆದ

28 Dec 2025 5:48 am
17 ವರ್ಷ ಬಳಿಕ ಬಾಂಗ್ಲಾದಲ್ಲಿ ಮತದಾರನಾಗಿ ಹೆಸರು ನೋಂದಾಯಿಸಿದ ತಾರಿಕ್‌, ಫೆ.12ರ ಚುನಾವಣೆಯಲ್ಲಿ ಸ್ಪರ್ಧೆ

17 ವರ್ಷಗಳ ಸ್ವಯಂ ಗಡೀಪಾರಿನ ನಂತರ ಲಂಡನ್‌ನಿಂದ ಬಾಂಗ್ಲಾದೇಶಕ್ಕೆ ಮರಳಿರುವ ಬಿಎನ್‌ಪಿ ಹಂಗಾಮಿ ಅಧ್ಯಕ್ಷ ತಾರೀಕ್ ರೆಹಮಾನ್, ಢಾಕಾದಲ್ಲಿ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಂಡರು. ಇದೇ ವೇಳೆ, ಮೂಲಭೂತವಾದಿಗ

27 Dec 2025 11:44 pm
ಜಮ್ಮು-ಕಾಶ್ಮೀರದಲ್ಲಿ ಹೆಪ್ಪುಗಟ್ಟುವ ಚಳಿಯಲ್ಲೂ ಬೆಂಕಿ ಉಗುಳುತ್ತಿದೆ ಭಾರತೀಯ ಸೇನೆ; ಪಾಕಿಸ್ತಾನಿ ಭಯೋತ್ಪಾದಕರ ಬೇಟೆ ತೀವ್ರ!

ಭಾರತೀಯ ಸೇನೆಯು ಜಮ್ಮು ಮತ್ತು ಕಾಶ್ಮೀರದ ಕಿಶ್ತ್ವಾರ್ ಹಾಗೂ ದೋಡಾ ಜಿಲ್ಲೆಗಳಲ್ಲಿ ಭಯೋತ್ಪಾದನೆ ವಿರುದ್ಧ ತನ್ನ ಕಾರ್ಯಾಚರಣೆಯನ್ನು ಬಿರುಕುಗೊಳಿಸಿದೆ. ಚಳಿಗಾಲದ ಹಿಮಪಾತದ ನೆಪದಲ್ಲಿ ನುಸುಳಲು ಯತ್ನಿಸುತ್ತಿರುವ ಉಗ್ರಗಾಮ

27 Dec 2025 10:03 pm
ತೈವಾನ್‌ನಲ್ಲಿ 7.0 ತೀವ್ರತೆಯ ಪ್ರಬಲ ಭೂಕಂಪ, ಒಂದೇ ವಾರದಲ್ಲಿ 2ನೇ ಬಾರಿ ಕಂಪಿಸಿದ ಭೂಮಿ

ತೈವಾನ್‌ನಲ್ಲಿ ಶನಿವಾರ ರಾತ್ರಿ ಭಾರೀ ಭೂಕಂಪ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 7.0 ತೀವ್ರತೆ ದಾಖಲಾಗಿದೆ. ಈ ವಾರದಲ್ಲಿ ದ್ವೀಪರಾಷ್ಟ್ರವನ್ನು ಅಪ್ಪಳಿಸಿದ ಎರಡನೇ ಪ್ರಬಲ ಭೂಕಂಪ ಇದಾಗಿದೆ. ರಾಜಧಾನಿ ತೈಪೆಯಲ್ಲಿ ಕಟ್ಟಡಗಳು

27 Dec 2025 9:54 pm
ಎಂಜಿನರೇಗಾ ಬದಲು ಜಿ ರಾಮ್‌ ಜಿ ಯೋಜನೆ ಜಾರಿಯಿಂದ ಕರ್ನಾಟಕಕ್ಕೆ 5,000 ಕೋಟಿ ಅನುದಾನ ನಷ್ಟದ ಭೀತಿ; ಅದು ಹೇಗೆ?

ಕೇಂದ್ರ ಸರ್ಕಾರ ನರೇಗಾ ಬದಲಿಗೆ ಜಿ ರಾಮ್‌ ಜಿ ಕಾಯ್ದೆ ತರುತ್ತಿದೆ. ಇದರಿಂದ ಕರ್ನಾಟಕಕ್ಕೆ ವಾರ್ಷಿಕ 5,000 ಕೋಟಿ ರೂ. ಅನುದಾನ ನಷ್ಟವಾಗಲಿದೆ. ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಇದು ಅವೈಜ್ಞಾನಿಕ ಎಂದಿದ್ದಾರೆ. ಬೇಡಿ

27 Dec 2025 9:18 pm
ಪುಷ್ಪ 2 ಪ್ರೀಮಿಯರ್ ಶೋ ವೇಳೆ ಕಾಲ್ತುಳಿತ ಪ್ರಕರಣ: ನಟ ಅಲ್ಲು ಅರ್ಜುನ್ ಸೇರಿ 23 ಜನರ ವಿರುದ್ಧ ಚಾರ್ಜ್ ಶೀಟ್ ಸಲ್ಲಿಕೆ

ಹೈದರಾಬಾದ್‌ನ ಸಂಧ್ಯಾ ಚಿತ್ರಮಂದಿರದಲ್ಲಿ 'ಪುಷ್ಪ 2' ಪ್ರೀಮಿಯರ್ ವೇಳೆ ನಡೆದ ಕಾಲ್ತುಳಿತ ಪ್ರಕರಣದಲ್ಲಿ ನಟ ಅಲ್ಲು ಅರ್ಜುನ್ ಸೇರಿ 23ರ ವಿರುದ್ಧ ಪೊಲೀಸರು ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ. ಈ ದುರ್ಘಟನೆಯಲ್ಲಿ ಮಹಿಳೆಯೊಬ್ಬರ

27 Dec 2025 7:53 pm
ಜ.5ರಿಂದ ಕಾಂಗ್ರೆಸ್‌ನಿಂದ ಎಂಜಿನರೇಗಾ ಬಜಾಚೋ ಅಭಿಯಾನ: ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಮಹತ್ವದ ನಿರ್ಣಯ

ದೆಹಲಿಯ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ, ಎಂಜಿನರೇಗಾ ಯೋಜನೆಯನ್ನು ರದ್ದುಪಡಿಸಿದ್ದಕ್ಕೆ ದೇಶವ್ಯಾಪಿ ಪ್ರತಿಭಟನೆಗೆ ಕರೆ ನೀಡಲಾಗಿದೆ. ಜನವರಿ 5, 2026 ರಿಂದ 'ನರೇಗಾ ಬಚಾವೋ ಅಭಿಯಾನ' ಆರಂಭವಾಗಲಿದ್ದು, ರಾಹುಲ್ ಗಾಂಧಿ ಈ

27 Dec 2025 6:58 pm
ಕೇವಲ 2 ಸೆಕೆಂಡ್‌ನಲ್ಲಿ 700 ಕಿ.ಮೀ ವೇಗ! ಹೊಸ ವಿಶ್ವ ದಾಖಲೆ ಬರೆದ ಚೀನಾದ 'ಮ್ಯಾಗ್ಲೆವ್' ರೈಲು

ರೈಲ್ವೆ ತಂತ್ರಜ್ಞಾನದಲ್ಲಿ ಚೀನಾ ಮತ್ತೊಂದು ಮಹತ್ವದ ಮೈಲಿಗಲ್ಲು ಸ್ಥಾಪಿಸಿದೆ. ಹಳಿಗಳನ್ನು ಸ್ಪರ್ಶಿಸದೆ, ಗಾಳಿಯಲ್ಲಿ ತೇಲುವಂತೆ ಚಲಿಸುವ ಮ್ಯಾಗ್ಲೆವ್ ರೈಲು ಪರೀಕ್ಷಾರ್ಥ ಸಂಚಾರದಲ್ಲಿ ವಿಶ್ವ ದಾಖಲೆ ಬರೆದಿದೆ. ಕೇವಲ 2 ಸೆಕ

27 Dec 2025 6:50 pm
ಸಿಡಿಲಾಘಾತದಿಂದ ರಾಜ್ಯದಲ್ಲಿ ಈ ವರ್ಷ 54 ಜನ,1069 ಜಾನುವಾರುಗಳ ಸಾವು!

ರಾಜ್ಯದಲ್ಲಿ ಸಿಡಿಲಾಘಾತದಿಂದ ಈ ವರ್ಷ 54 ಮಂದಿ ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ. ಬೆಳಗಾವಿ, ಕಲಬುರಗಿ, ವಿಜಯಪುರ, ಬೀದರ್, ಹಾಸನ, ಕೊಪ್ಪಳ, ಹಾವೇರಿ, ರಾಯಚೂರು ಯಾದಗಿರಿ, ತುಮಕೂರು ಇಂತಹ ದುರ್ಘಟನೆಗಳು ಹೆಚ್ಚಿನ ಪ್ರಮಾಣದಲ

27 Dec 2025 6:29 pm
ಪಿಣರಾಯಿ 'ಬುಲ್ಡೋಜರ್ ರಾಜ್' ಟೀಕೆಗೆ ಸಿದ್ದರಾಮಯ್ಯ ತಿರುಗೇಟು, ನಿರಾಶ್ರಿತರಿಗೆ ವಸತಿ ವ್ಯವಸ್ಥೆ ಕಲ್ಪಿಸುವ ಭರವಸೆ

ಬೆಂಗಳೂರಿನ ಯಲಹಂಕ ವ್ಯಾಪ್ತಿಯ ಕೋಗಿಲು ಲೇಔಟ್‌ನಲ್ಲಿ ಅಕ್ರಮವಾಗಿ ನಿರ್ಮಿಸಲಾಗಿದ್ದ ಗುಡಿಸಲುಗಳನ್ನು ಬಿಬಿಎಂಪಿ ಮತ್ತು ಕಂದಾಯ ಅಧಿಕಾರಿಗಳು ತೆರವುಗೊಳಿಸಿದ್ದರು. ಈ ಕ್ರಮವನ್ನು ಖಂಡಿಸಿದ್ದ ಕೇರಳ ಮುಖ್ಯಮಂತ್ರಿ ಪಿಣರಾಯ

27 Dec 2025 6:06 pm
ಎರಡೇ ದಿನದಲ್ಲಿ ಮೆಲ್ಬೋರ್ನ್ ಟೆಸ್ಟ್ ಫಿನಿಷ್: ಇದೇ ಕ್ರಿಕೆಟ್ ಪಿಚ್ ಭಾರತದಲ್ಲಿ ಏನಾದರೂ ಇದ್ದಿದ್ದರೆ..

Boxing Day Test Match : ಆಶಸ್ ಸರಣಿಯ ನಾಲ್ಕನೇ ಟೆಸ್ಟ್ ಎರಡೇ ದಿನದಲ್ಲಿ ಮುಕ್ತಾಯಗೊಂಡಿದೆ. ಐದು ದಿನ ನಡೆಯಬೇಕಾಗಿದ್ದ ಟೆಸ್ಟ್ ಪಂದ್ಯವೊಂದು ಎರಡೇ ದಿನದಲ್ಲಿ ಮುಕ್ತಾಯಗೊಂಡಿರುವುದಕ್ಕೆ ಪಿಚ್ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದ

27 Dec 2025 5:49 pm
ರಸ್ತೆ ಬದಿ ಚಳಿ ಕಾಯಿಸಿಕೊಳ್ಳುತ್ತಿದ್ದವರ ಮೇಲೆ ಕಾರು ಹತ್ತಿಸಿದ ಮ.ಪ್ರ. ಬಿಜೆಪಿ ನಾಯಕ; ಬಾಲಕ ಸೇರಿ ಇಬ್ಬರು ಸಾವು

ಮಧ್ಯಪ್ರದೇಶದ ಮುರೈನಾ ಜಿಲ್ಲೆಯಲ್ಲಿ ಭೀಕರ ಅಪಘಾತ ಸಂಭವಿಸಿದೆ. ಅತಿ ವೇಗವಾಗಿ ಬಂದ ಕಾರು ರಸ್ತೆ ಬದಿಯಲ್ಲಿ ಬೆಂಕಿ ಕಾಯಿಸಿಕೊಳ್ಳುತ್ತಿದ್ದವರ ಮೇಲೆ ಹರಿದಿದೆ. ಈ ದುರ್ಘಟನೆಯಲ್ಲಿ 10 ವರ್ಷದ ಬಾಲಕ ಹಾಗೂ 65 ವರ್ಷದ ವೃದ್ಧರು ಸಾವನ

27 Dec 2025 5:29 pm
ಮೆಟ್ರೋ ಪ್ರಯಾಣಿಕರಿಗೆ ಮಹತ್ವದ ಸುದ್ದಿ: ಹಸಿರು ಮಾರ್ಗಕ್ಕೆ ಬರಲಿವೆ ಹೊಸ 'ಚೀನಾ ರೈಲು'ಗಳು; ಏನಿದರ ವಿಶೇಷ?

ಬೆಂಗಳೂರು ಮೆಟ್ರೋ ರೈಲು ನಿಗಮ ತನ್ನ ರೈಲುಗಳ ಹಂಚಿಕೆಯಲ್ಲಿ ಮಹತ್ವದ ಬದಲಾವಣೆ ಮಾಡಿದೆ. ಚೀನಾ ರೈಲ್ವೆ ರೋಲಿಂಗ್ ಸ್ಟಾಕ್ ಕಾರ್ಪೊರೇಷನ್‌ನಿಂದ ಪೂರೈಕೆಯಾಗಲಿರುವ ಎಲ್ಲಾ 21 ಹೊಸ ರೈಲುಗಳನ್ನು ಹಸಿರು ಮಾರ್ಗದಲ್ಲಿ ಬಳಸಲು ನಿರ್ಧ

27 Dec 2025 5:18 pm
ರಾಜ್ಯದಲ್ಲಿ ಮಹಿಳೆಯರಿಗಿದ್ಯಾ ರಕ್ಷಣೆ: 3 ವರ್ಷಗಳಲ್ಲಿ 1902 ಅತ್ಯಾಚಾರ ಪ್ರಕರಣ

ರಾಜ್ಯದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ದಬ್ಬಾಳಿಕೆಗಳು ಹೆಚ್ಚಾಗುತ್ತಿವೆ. ಮಹಿಳಾ ಸುರಕ್ಷತೆಯ ನಿಟ್ಟಿನಲ್ಲಿ ಸಾಕಷ್ಟು ಎಚ್ಚರಿಕೆಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದರೂ ನಿರಂತರವಾಗಿ ದೌರ್ಜನ್ಯ ಪ್ರಕರಣಗಳು ನಡೆಯುತ್

27 Dec 2025 4:34 pm
ಅಯೋಧ್ಯೆ ರಾಮನ ಮೂರ್ತಿ ಕೆತ್ತಿದ ಶಿಲ್ಪಿ ಅರುಣ್ ಯೋಗಿರಾಜ್‌ರಿಂದ ಶಾಮನೂರು ಶಿವಶಂಕರಪ್ಪ ಪುತ್ಥಳಿ ಅನಾವರಣ

ಅಯೋಧ್ಯೆಯ ರಾಮಲಲ್ಲಾ ಮೂರ್ತಿ ಕೆತ್ತಿದ ಖ್ಯಾತ ಶಿಲ್ಪಿ ಅರುಣ್ ಯೋಗಿರಾಜ್, ಇದೀಗ ದಾವಣಗೆರೆಯ ಹಿರಿಯ ರಾಜಕಾರಣಿ ದಿ. ಶಾಮನೂರು ಶಿವಶಂಕರಪ್ಪ ಅವರ ಭವ್ಯ ಪುತ್ಥಳಿಯನ್ನು ಅನಾವರಣಗೊಳಿಸಿದ್ದಾರೆ. ದಾವಣಗೆರೆಯನ್ನು ವಿದ್ಯಾಕಾಶಿ

27 Dec 2025 4:31 pm
ಮೋದಿ ಫೋಟೋ ಶೇರ್ ಮಾಡಿ ಬಿಜೆಪಿ ಶಿಸ್ತು ಹೊಗಳಿದ ದಿಗ್ವಿಜಯ್ ಸಿಂಗ್! ಮುಜುಗರಕ್ಕೆ ಗುರಿಯಾದ ಕಾಂಗ್ರೆಸ್‌

ಕಾಂಗ್ರೆಸ್‌ನ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಹಳೆಯ ಫೋಟೋವೊಂದನ್ನು ಹಂಚಿಕೊಂಡು, ಬಿಜೆಪಿ ಮತ್ತು ಆರ್‌ಎಸ್‌ಎಸ್‌ನಲ್ಲಿರುವ ಸಾಂಸ್ಥಿಕ ಶಕ್ತಿಯನ್ನು ಹೊಗಳಿದ್ದಾರೆ. ತಳಮಟ್ಟದ ಕಾರ್ಯಕರ್

27 Dec 2025 4:05 pm
JK-Winter ಡೇಟಿಂಗ್‌ ವದಂತಿ: ವೇದಿಕೆ ಮೇಲೆಯೇ ಏಸ್ಪಾ ವಿಂಟರ್‌ಗೆ ಸೈಲೆಂಟ್‌ ಶಾಕ್‌ ನೀಡಿದ ಫ್ಯಾನ್ಸ್‌! ಟ್ಯಾಟೂ ಕಾಣೆ, ಕಾರಣವೇನು?

ಏಸ್ಪಾ ವಿಂಟರ್‌ ಮತ್ತು BTS JK ಡೇಟಿಂಗ್‌ ವದಂತಿಗಳು ಹೆಚ್ಚಾಗುತ್ತಿವೆ. ಇದರಿಂದ ವಿಂಟರ್‌ ಅಭಿಮಾನಿಗಳಿಂದಲೇ ಮೌನ ಕಿರುಕುಳ ಎದುರಿಸುತ್ತಿದ್ದಾರೆ. ಇತ್ತೀಚೆಗೆ ವೇದಿಕೆಯ ಮೇಲೆ ವಿಂಟರ್‌ ಕ್ರಿಸ್‌ಮಸ್‌ ಶುಭ ಹಾರೈಸಿದಾಗ ಅಭಿಮಾನ

27 Dec 2025 3:44 pm
ಸಂಸ್ಕೃತಿ ರಕ್ಷಣೆಗಾಗಿ ಮಕ್ಕಳಿಗೆ ಯುಪಿ ಪಂಚಾಯತ್‌ನಿಂದ ಸ್ಮಾರ್ಟ್‌ಫೋನ್ ಹಾಗೂ ಹಾಫ್-ಪ್ಯಾಂಟ್ ನಿಷೇಧ: ಮದುವೆಗೂ ಹೊಸ ಮಾರ್ಗಸೂಚಿ!

ಉತ್ತರ ಪ್ರದೇಶದ ಬಾಗ್‌ಪತ್ ಜಿಲ್ಲೆಯಲ್ಲಿ ಖಾಪ್ ಪಂಚಾಯತ್ ಹೊಸ ನಿಯಮಗಳನ್ನು ಜಾರಿಗೆ ತಂದಿದೆ. 18 ರಿಂದ 20 ವರ್ಷದೊಳಗಿನವರಿಗೆ ಸ್ಮಾರ್ಟ್‌ಫೋನ್ ನಿಷೇಧಿಸಲಾಗಿದೆ. ಸಾರ್ವಜನಿಕವಾಗಿ ಹಾಫ್-ಪ್ಯಾಂಟ್ ಧರಿಸುವುದಕ್ಕೂ ತಡೆ ನೀಡಲಾಗ

27 Dec 2025 3:35 pm
ʼಆಸೀಮ್‌ ಲಾ’ ವಿರೋಧಿಸಿ PTI ಪ್ರತಿಭಟನೆ: ಇಮ್ರಾನ್ ಸಂದೇಶದಂತೆ ಚಳುವಳಿ ನಡೆಸುತ್ತಿದ್ದ 1,000 ಅಧಿಕ ಕಾರ್ಯಕರ್ತರ ಬಂಧನ, ಪ್ರಜಾಪ್ರಭುತ್ವಕ್ಕೆ ಧಕ್ಕೆ ಎಂದು ಆಕ್ರೋಶ!

ಪಾಕಿಸ್ತಾನದಲ್ಲಿ ಸಂವಿಧಾನಕ್ಕಿಂತ ಶಕ್ತಿಶಾಲಿಗಳ ಆಡಳಿತ ಹೆಚ್ಚಾಗಿದ್ದು, ಇಮ್ರಾನ್ ಖಾನ್ ಬಿಡುಗಡೆಗೆ ಒತ್ತಾಯಿಸಿ, 'ಆಸೀಮ್ ಲಾ' ವಿರೋಧಿಸಿ ಪಿಟಿಐ ಪ್ರತಿಭಟನೆಗೆ ಸಿದ್ಧತೆ ನಡೆಸುತ್ತಿದ್ದಾಗ 1000ಕ್ಕೂ ಹೆಚ್ಚು ಕಾರ್ಯಕರ್ತರನ್

27 Dec 2025 2:41 pm
ಈ ವಾರ ಡಬಲ್ ಎಲಿಮಿನೇಷನ್ ಫಿಕ್ಸ್!

ಈ ವಾರ ಡಬಲ್ ಎಲಿಮಿನೇಷನ್ ಫಿಕ್ಸ್!

27 Dec 2025 2:35 pm
ಆಧಾರ್ - ಪಾನ್ ಲಿಂಕಿಂಗ್ ಗೆ ಡಿ. 31ರಂದು FINAL DEADLINE! ಲಿಂಕ್ ಆಗದಿದ್ರೆ 10 ಸಾವಿರ ರೂ. ದಂಡ! ಪಾರಾಗಲು ಏನು ಮಾಡಬೇಕು?

ಆಧಾರ್ ಮತ್ತು ಪ್ಯಾನ್ ಕಾರ್ಡ್ ಲಿಂಕ್ ಮಾಡುವ ಗಡುವು 2025ರ ಡಿಸೆಂಬರ್ 31ಕ್ಕೆ ಸಮೀಪಿಸಿದೆ. ಈ ಗಡುವಿನ ನಂತರ ಲಿಂಕ್ ಮಾಡದ ಪ್ಯಾನ್ ಕಾರ್ಡ್‌ಗಳು ನಿಷ್ಕ್ರಿಯಗೊಳ್ಳಲಿವೆ. ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲು, ತೆರಿಗೆ ಮರುಪಾವತಿ ಪ

27 Dec 2025 2:29 pm
ಚಿತ್ರದುರ್ಗ ಬಸ್‌ ದುರಂತ ಬೆನ್ನಲ್ಲೇ ಕಟ್ಟುನಿಟ್ಟಿನ ಕ್ರಮ: ರಾಜ್ಯದ ಎಲ್ಲಾ ಬಸ್‌ಗಳ ಸುರಕ್ಷತಾ ತಪಾಸಣೆಗೆ ಸರ್ಕಾರ ಸೂಚನೆ

ಚಿತ್ರದುರ್ಗದಲ್ಲಿ ನಡೆದ ಭೀಕರ ಬಸ್ ಅಪಘಾತದಲ್ಲಿ ಏಳು ಮಂದಿ ಸಾವನ್ನಪ್ಪಿದ್ದಾರೆ. ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದ ಎಲ್ಲಾ ಬಸ್‌ಗಳ ಸುರಕ್ಷತಾ ವ್ಯವಸ್ಥೆಗಳ ಬಗ್ಗೆ ಸಮಗ್

27 Dec 2025 1:59 pm
ಕೋಗಿಲು ಮನೆಗಳ ಧ್ವಂಸಕ್ಕೆ ರಾಜಕೀಯ ತಿರುವು: ಬುಲ್ಡೋಜರ್ ನೀತಿ ಎಂದ ಪಿಣರಾಯ್‌ಗೆ ಡಿಕೆಶಿ, ಪ್ರಿಯಾಂಕ್ ತಿರುಗೇಟು

ಯಲಹಂಕದ ಕೋಗಿಲು ಬಡಾವಣೆ ಮನೆಗಳ ಧ್ವಂಸ ಪ್ರಕರಣ ಇದೀಗ ರಾಜಕೀಯ ತಿರುವು ಪಡೆದುಕೊಳ್ಳುತ್ತಿದೆ. ಈ ಘಟನೆಗೆ ಸಂಬಂಧಿಸಿದಂತೆ ಕೇರಳದ ಮುಖ್ಯಮಂತ್ರಿ ಪಿಣರಾಯ್ ವಿಜಯ್ನ ಪ್ರತಿಕ್ರಿಯೆ ನೀಡಿದ್ದಾರೆ. ಕರ್ನಾಟಕದಲ್ಲಿ ಬುಲ್ಡೋಜರ್ ನೀ

27 Dec 2025 1:24 pm
ಥೈಲ್ಯಾಂಡ್-ಕಾಂಬೋಡಿಯಾ ʼತಕ್ಷಣದ ಕದನ ವಿರಾಮʼ ಘೋಷಣೆ: 1 ವರ್ಷದಲ್ಲಿ 2 ಕದನ ವಿರಾಮ, ಒಪ್ಪಂದದಲ್ಲೇನಿದೆ?

ಥೈಲ್ಯಾಂಡ್ ಮತ್ತು ಕಾಂಬೋಡಿಯಾ ದೇಶಗಳು ಮತ್ತೆ ಕದನ ವಿರಾಮಕ್ಕೆ ಸಹಿ ಹಾಕಿವೆ. ಡಿ.27, 2025 ರ ಮಧ್ಯಾಹ್ನ 12:00 ಗಂಟೆಯಿಂದ ಎಲ್ಲಾ ಶಸ್ತ್ರಾಸ್ತ್ರಗಳ ಬಳಕೆಯನ್ನು ನಿಲ್ಲಿಸಲು ಉಭಯ ಪಕ್ಷಗಳು ಒಪ್ಪಿಕೊಂಡಿವೆ. ನಾಗರಿಕರು, ನಾಗರಿಕ ವಸ್ತುಗ

27 Dec 2025 1:03 pm
Foxconn Jobs : ಶ್ರೇಯಸ್ಸಿಗಾಗಿ ಬಿಜೆಪಿ ಕಾಂಗ್ರೆಸ್ ಕಿತ್ತಾಟ - ಅಸಲಿಗೆ ಕ್ರೆಡಿಟ್ ಯಾರಿಗೆ ಸಲ್ಲಬೇಕು?

New Facility of Foxconn : ಫಾಕ್ಸ್‌ಕಾನ್ ಘಟಕದ ಹೊಸ ಉದ್ಯೋಗ ಸೃಷ್ಟಿಯ ವಿಚಾರದದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಕಿತ್ತಾಟ ಜೋರಾಗಿ ಸಾಗುತ್ತಿದೆ. ಕೇಂದ್ರ ಸಚಿವ ಅಶ್ವಿನ್ ವೈಷ್ಣವ್ ಮಾಡಿದ ಟ್ವೀಟಿಗೆ ಸಿಎಂ ಸಿದ್ದರಾಮಯ್ಯ ಪ್ರತಿಕ್ರ

27 Dec 2025 12:41 pm
ರಾಜ್ಯದ 4 ನಗರಗಳಲ್ಲಿ ವಾಯು ಗುಣಮಟ್ಟ ಕಳಪೆ: ಬೆಂಗಳೂರಿನ ಜೊತೆಗೆ ಉಳಿದ ಮೂರು ಜಿಲ್ಲೆಗಳು ಯಾವುದು?

ವಾಹನಗಳ ಹೊಗೆ ತಪಾಸಣಾ ಜವಾಬ್ದಾರಿ ಸಾರಿಗೆ ಇಲಾಖೆಯ ವ್ಯಾಪ್ತಿಯಲ್ಲಿದೆ. ಅದಾಗ್ಯೂ, ಬೆಂಗಳೂರು ನಗರದಲ್ಲಿ ಹೆಚ್ಚುತ್ತಿರುವ ವಾಯು ಮಾಲಿನ್ಯವು, ಸಾರಿಗೆ ವಲಯದಿಂದ ಉಂಟಾಗುತ್ತಿರುವುದನ್ನು ತಿಳಿದು ಮಂಡಳಿಯು ಡೀಸಲ್ ಮತ್ತು ಪೆಟ

27 Dec 2025 12:40 pm
ಪಾಕಿಸ್ತಾನಕ್ಕೆ ಮತ್ತೆ 'ಆಪರೇಷನ್ ಸಿಂಧೂರ್' ಭೀತಿ - ಭಾರತದ ಗಡಿಯತ್ತ 'ಆ್ಯಂಟಿ ಡ್ರೋನ್ ವ್ಯವಸ್ಥೆ'ಗಳನ್ನು ಅಣಿಗೊಳಿಸಿದ ಶರೀಫ್ ಸರ್ಕಾರ

ಭಾರತದ 'ಆಪರೇಷನ್ ಸಿಂದೂರ್' ದಾಳಿಯಿಂದ ಕಂಗೆಟ್ಟಿರುವ ಪಾಕಿಸ್ತಾನ, ಪಾಕ್ ಆಕ್ರಮಿತ ಕಾಶ್ಮೀರ ಗಡಿಯಲ್ಲಿ ತನ್ನ ಡ್ರೋನ್ ವಿರೋಧಿ ವ್ಯವಸ್ಥೆಗಳನ್ನು ಹೆಚ್ಚಿಸಿದೆ. ಭಾರತದ ಮತ್ತೊಂದು ಕಾರ್ಯಾಚರಣೆಯ ಭೀತಿಯಲ್ಲಿರುವ ಪಾಕಿಸ್ತಾನ

27 Dec 2025 12:31 pm
ಅಶ್ವಿನಿ ವಿರುದ್ಧ ಟಾಸ್ಕ್‌ ಗೆದ್ದು ಕ್ಯಾಪ್ಟನ್ ಆದ ಗಿಲ್ಲಿ!

ಅಶ್ವಿನಿ ವಿರುದ್ಧ ಟಾಸ್ಕ್‌ ಗೆದ್ದು ಕ್ಯಾಪ್ಟನ್ ಆದ ಗಿಲ್ಲಿ!

27 Dec 2025 10:04 am
ಮೇಘನಾ ರಾಜ್ ಮನೆಯಲ್ಲಿ ಕ್ರಿಸ್ಮಸ್ ಆಚರಣೆ ಜೋರು

ಮೇಘನಾ ರಾಜ್ ಮನೆಯಲ್ಲಿ ಕ್ರಿಸ್ಮಸ್ ಆಚರಣೆ ಜೋರು

26 Dec 2025 3:53 pm
ಕ್ರಿಸ್ಮಸ್‌ ಹಬ್ಬ ಆಚರಿಸಿದ ಕನ್ನಡ ತಾರೆಯರಿವರು

ಕ್ರಿಸ್ಮಸ್‌ ಹಬ್ಬ ಆಚರಿಸಿದ ಕನ್ನಡ ತಾರೆಯರಿವರು

26 Dec 2025 11:36 am