SENSEX
NIFTY
GOLD
USD/INR

Weather

23    C
... ...View News by News Source
ಕರಾಳ ದಿನ ಆಚರಿಸುತ್ತಿದ್ದ ಬೆಳಗಾವಿಯ ಎಂಇಎಸ್‌ ಪುಂಡರೊಂದಿಗೆ ಪೊಲೀಸ್‌ ಅಧಿಕಾರಿ ಸೆಲ್ಫಿ! ಕ್ರಮ ಯಾವಾಗ ಎಂದ ಬಿಜೆಪಿ?

ಬೆಳಗಾವಿಯಲ್ಲಿ ಕನ್ನಡ ರಾಜ್ಯೋತ್ಸವದ ದಿನದಂದೇ ಮಹಾರಾಷ್ಟ್ರ ನವನಿರ್ಮಾಣ ಸೇನೆಯ ಕಾರ್ಯಕರ್ತರು ಕರಾಳ ದಿನಾಚರಣೆ ಆಚರಿಸಿದರು. ಈ ವೇಳೆ ಕರ್ತವ್ಯದಲ್ಲಿದ್ದ ಪೊಲೀಸ್ ಅಧಿಕಾರಿ ಸೆಲ್ಫಿ ತೆಗೆದುಕೊಂಡಿದ್ದು ವಿವಾದ ಸೃಷ್ಟಿಸಿದೆ

1 Nov 2025 10:23 pm
ಕಾಂಗ್ರೆಸ್‌ನಲ್ಲಿ ಮತ್ತೆ ಮುನ್ನಲೆಗೆ ಬಂದ ದಲಿತಾಸ್ತ್ರ: ಸಿಎಂ ಗಾದಿಗೆ ಕೇಳಿಬರುತ್ತಿವೆ ಈ ನಾಲ್ವರ ಹೆಸರು

ರಾಜ್ಯದಲ್ಲಿ ದಲಿತ ಸಿಎಂ ವಿಚಾರ ಮತ್ತೆ ಮತ್ತೆ ಮುನ್ನೆಲೆಗೆ ಬರುತ್ತಿದೆ. ಕಾಂಗ್ರೆಸ್‌ ನಲ್ಲಿ ಪ್ರಭಾವಿ ನಾಯಕರು. ಎಐಸಿಸಿ ಅಧ್ಯಕ್ಷರಾಗಿರುವ ಅವರು ರಾಜ್ಯದ ಸಿಎಂ ಗಾದಿಗೆ ಏರಬೇಕು ಎಂಬ ಚರ್ಚೆಗಳು ನಡೆಯುತ್ತಿವೆ. ಆದರೆ ಅವರು ರ

1 Nov 2025 9:44 pm
ರಾಜ್ಯದ ಮುಖ್ಯಮಂತ್ರಿಯಾಗಿ ಯಾರ ಹೆಸರನ್ನೂ ನಾನು ಪ್ರಶಸ್ತಿಗೆ ಶಿಫಾರಸ್ಸು ಮಾಡಿಲ್ಲ: ಸಿದ್ದರಾಮಯ್ಯ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು ವತಿಯಿಂದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು ಒಟ್ಟು 70 ಮಂದಿಗೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಅವರು ಪ್ರಶಸ್ತಿ ಪ್ರದಾನ ಮಾಡಿದರು. ರಾಜ್ಯೋತ್ಸವ ಪ್

1 Nov 2025 9:19 pm
ಶೀಘ್ರ ಆರಂಭವಾಗಲಿರುವ ಬೆಂಗಳೂರು - ಕೊಚ್ಚಿ 'ವಂದೇ ಭಾರತ್' ರೈಲಿನ ವೇಳಾಪಟ್ಟಿ ಪ್ರಕಟ

ಭಾರತೀಯ ರೈಲ್ವೆ ಇಲಾಖೆಯು ನಾಲ್ಕು ಹೊಸ ವಂದೇ ಭಾರತ್ ರೈಲುಗಳನ್ನು ಆರಂಭಿಸಲು ನಿರ್ಧರಿಸಿದ್ದು, ಇದರಲ್ಲಿ ಒಂದು ಬೆಂಗಳೂರು - ಕೊಚ್ಚಿ ನಡುವೆ ಸಂಚರಿಸಲಿದೆ. ನ. 1ರಂದು ಬಿಡುಗಡೆಯಾದ ವೇಳಾಪಟ್ಟಿಯಂತೆ, ಬೆಂಗಳೂರು-ಎರ್ನಾಕುಲಂ ವಂದೇ

1 Nov 2025 9:18 pm
ಜೆಮಿಮಾ ರೊಡ್ರಿಗಸ್ ಬಗ್ಗೆ ಏಳು ವರ್ಷಗಳ ಹಿಂದೆ ಇಂಗ್ಲೆಂಡಿನ ಈ 'ಲೆಜೆಂಟರಿ ಪ್ಲೇಯರ್' ಹೇಳಿದ್ದ ಭವಿಷ್ಯ ಈಗ ನಿಜವಾಯ್ತು!

ಭಾರತದ ಜೆಮಿಮಾ ರೋಡ್ರಿಗಸ್ ಆಸ್ಟ್ರೇಲಿಯಾ ವಿರುದ್ಧ 127 ರನ್ ಗಳಿಸಿ ವಿಶ್ವಕಪ್ ಸೆಮಿಫೈನಲ್ ಗೆಲ್ಲಿಸಿದ್ದಾರೆ. ಈ ಅದ್ಭುತ ಪ್ರದರ್ಶನದಿಂದ ಭಾರತ ಫೈನಲ್ ತಲುಪಿದೆ. 2018ರಲ್ಲಿ ಇಂಗ್ಲೆಂಡ್ ಮಾಜಿ ನಾಯಕ ನಾಸರ್ ಹುಸೇನ್ ಅವರು ಜೆಮಿಮಾ

1 Nov 2025 8:12 pm
ಮಾವಿನ ಬೆಳೆಗಾರರಿಗೆ ಕೊರತೆ ಬೆಲೆ ಪಾವತಿ ಮಧ್ಯಸ್ಥಿಕೆಗೆ ಕೇಂದ್ರದ ಅನುಮೋದನೆ: ದೇವೇಗೌಡರ ಮನವಿಗೆ ಸಿಕ್ಕ ಸ್ಪಂದನೆ

ಕರ್ನಾಟಕದಲ್ಲಿ ಮಾವಿನ ಬೆಳೆಗಾರರಿಗೆ ಕೊರತೆ ಬೆಲೆ ಪಾವತಿ ಹಾಗೂ ಮಾರುಕಟ್ಟೆ ಮಧ್ಯಸ್ಥಿಕೆಗೆ ಕೇಂದ್ರದ ಅನುಮೋದನೆ ನೀಡಿದೆ. ಈ ಮೂಲಕ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಮನವಿಗೆ ಕೇಂದ್ರ ಸರ್ಕಾರ ಸ್ಪಂದಿಸಿದೆ. ಕ್ವಿಂಟಲ್‌ಗೆ ₹1,

1 Nov 2025 8:08 pm
87ನೇ ಸಾಹಿತ್ಯ ಸಮ್ಮೇಳನದಲ್ಲಿ ಕೈಗೊಂಡ 6 ನಿರ್ಣಯಗಳನ್ನು ಕಾರ್ಯಗತಗೊಳಿಸಿ: ಸಿದ್ದರಾಮಯ್ಯಗೆ ಗೂಳಿಗೌಡ ಪತ್ರ

ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ವಿಧಾನಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಅವರು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಅವರಿಗೆ ಪತ್ರವನ್ನು ಬರೆದಿದ

1 Nov 2025 7:39 pm
ಭಾರತೀಯ ಮಹಿಳಾ ತಂಡ ಈ ಬಾರಿಯ ವಿಶ್ವಕಪ್ ಗೆದ್ದರೆ 125 ಕೋಟಿ ರೂ. ಬಹುಮಾನ?

ಭಾರತ ಮಹಿಳಾ ಕ್ರಿಕೆಟ್ ತಂಡ ವಿಶ್ವಕಪ್ ಗೆದ್ದರೆ 125 ಕೋಟಿ ರೂ. ಬಹುಮಾನ ನೀಡಲು ಬಿಸಿಸಿಐ ಚಿಂತನೆ ನಡೆಸಿದೆ. ಕಳೆದ ವರ್ಷ ಪುರುಷರ ತಂಡಕ್ಕೆ ನೀಡಿದ್ದಷ್ಟೇ ಮೊತ್ತವನ್ನು ಮಹಿಳಾ ತಂಡಕ್ಕೂ ನೀಡುವ ಸಾಧ್ಯತೆ ಇದೆ. ಇದು ಸಮಾನ ವೇತನ ನೀತ

1 Nov 2025 7:13 pm
ಕಿಚ್ಚನ ಮುಂದೆ ವರಸೆ ಬದಲಾಯಿದ್ರಾ ರಿಷಾ ಗೌಡ?

ಕಿಚ್ಚನ ಮುಂದೆ ವರಸೆ ಬದಲಾಯಿದ್ರಾ ರಿಷಾ ಗೌಡ?

1 Nov 2025 6:58 pm
cancer diet food: ಮನೆಯಲ್ಲೇ ಇದೆ ಕ್ಯಾನ್ಸರ್‌ ತಡೆಯೋ ಆಹಾರಗಳು| Dr Lalith Kumar

cancer diet food: ಮನೆಯಲ್ಲೇ ಇದೆ ಕ್ಯಾನ್ಸರ್‌ ತಡೆಯೋ ಆಹಾರಗಳು| Dr Lalith Kumar

1 Nov 2025 6:33 pm
ಮುಖ್ಯಮಂತ್ರಿ ಸ್ಥಾನಕ್ಕೇರಲು ಡಿಕೆಶಿ ಬಳಿ ಇರುವ ಪ್ಲಸ್ ಪಾಯಿಂಟ್ ಏನೇನು? ಇಲ್ಲಿದೆ 4 ಅಂಶಗಳು

ಸದ್ಯ ಕಾಂಗ್ರೆಸ್‌ನಲ್ಲಿ ಸಿಎಂ ಸ್ಥಾನ ಬದಲಾವಣೆ ಆಗಲಿದ್ಯಾ? ಎಂಬುವುದೇ ಚರ್ಚೆ. ಸಿಎಂ ಸ್ಥಾನಕ್ಕೆ ಸಾಕಷ್ಟು ಮಂದಿ ಆಕಾಂಕ್ಷಿಗಳು ಇದ್ದಾರೆ. ಈ ಪೈಕಿ ಡಿಕೆ ಶಿವಕುಮಾರ್ ಪ್ರಮುಖ ಆಕಾಂಕ್ಷಿ. ನವೆಂಬರ್ ತಿಂಗಳಲ್ಲಿ ಸರ್ಕಾರಕ್ಕೆ ಎ

1 Nov 2025 6:07 pm
ಪಂಜಾಬ್‌ನಲ್ಲಿ ಹಾಡಹಗಲೇ ರಾಷ್ಟ್ರಮಟ್ಟದ ಕಬ್ಬಡಿ ಆಟಗಾರ ತೇಜ್‌ಪಾಲ್‌ ಸಿಂಗ್‌ ಹತ್ಯೆ; ವೈಯಕ್ತಿಕ ದ್ವೇಷ ಕಾರಣನಾ?

ಲುಧಿಯಾನದಲ್ಲಿ ರಾಷ್ಟ್ರಮಟ್ಟದ ಕಬ್ಬಡಿ ಆಟಗಾರ ತೇಜ್‌ ಪಾಲ್‌ ಸಿಂಗ್‌ ಅವರನ್ನು ಹಾಡಹಗಲೇ ಗುಂಡಿಟ್ಟು ಹತ್ಯೆ ಮಾಡಲಾಗಿದೆ. ಹಳೆಯ ದ್ವೇಷದಿಂದ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸ್ನೇಹಿತರೊಂದಿಗೆ ರಸ್ತೆಯಲ್ಲ

1 Nov 2025 6:03 pm
ಸ್ವಿಡ್ಜರ್ಲೆಂಡ್ ವಾಚ್ ಮಾರುಕಟ್ಟೆಗೆ ಲಗ್ಗೆಯಿಟ್ಟ ಟಾಟಾ - ಹ್ಯುಬ್ಲೋ, ರೊಲೆಕ್ಸ್, ಒಮೇಗಾ, ಝೆನಿತ್ ಕಂಪನಿಗಳಿಗೆ ಪೈಪೋಟಿ

ಭಾರತದ ಪ್ರಸಿದ್ಧ ಗಡಿಯಾರ ತಯಾರಕ ಟೈಟನ್, ತನ್ನ ಹೊಸ ಐಷಾರಾಮಿ ಸಂಗ್ರಹವಾದ ಸ್ಟೆಲ್ಲಾರ್ 3.0 ಮೂಲಕ ಜಾಗತಿಕ ಮಾರುಕಟ್ಟೆಗೆ ಪ್ರವೇಶಿಸಿದೆ. ಈ ಸಂಗ್ರಹವು ಕಾಸ್ಮಿಕ್ ಸೌಂದರ್ಯವನ್ನು ಆಧರಿಸಿದೆ. ವಿಶೇಷವಾಗಿ 'ವಾಂಡರಿಂಗ್ ಅವರ್ಸ್' ಎ

1 Nov 2025 5:58 pm
ಸಿಎಂ ಮತ್ತು ಡಿಸಿಎಂ ನಡುವಿನ ’difference' ಅನ್ನು ಎತ್ತಿ ತೋರಿಸಿದ ಕುಮಾರಸ್ವಾಮಿ

Karnataka CM and DCM : ಮನೆಗಳ ಮುಂದೆ ಕಸ ಹಾಕುವುದನ್ನು ನಾನು ಮಾಧ್ಯಮಗಳಲ್ಲಿ ಗಮನಿಸಿದೆ. ಜನರು ಕಸ ಬೀದಿಯಲ್ಲಿ ಹಾಕಿದರು ಎಂದು ಬೀದಿಯಲ್ಲಿರೋ ಕಸ ತಂದು ಜನರ ಮನೆ ಮುಂದೆ ಹಾಕಿದರೆ ಅರ್ಥ ಇದೀಯಾ? ಬೆಂಗಳೂರು ರಸ್ತೆಗುಂಡಿ ಮುಚ್ಚುವ ವಿಚಾರದಲ್

1 Nov 2025 4:57 pm
ಎಐನಿಂದ ಉದ್ಯೋಗ ನಷ್ಟವಾಗದಂತೆ ನಮ್ಮ ಭಾಷೆಯನ್ನು ಹೊಸ ಸವಾಲಿಗೆ ಸಿದ್ಧಪಡಿಸಲು ಸರ್ಕಾರ ಬದ್ದ: ಸಿದ್ದರಾಮಯ್ಯ

ಕಟ್ಟಡಗಳಷ್ಟೆ ಅಲ್ಲ. ಆ ನಾಡಿನ ಮಕ್ಕಳ ಮಾನಸಿಕ, ದೈಹಿಕ ಆರೋಗ್ಯ, ತಮ್ಮ ಜೊತೆಯಲ್ಲಿನ ಮಕ್ಕಳ ಭಾಷೆ, ಬದುಕು, ಧರ್ಮ, ಜಾತಿ ಹಾಗೂ ಇನ್ನಿತ್ಯಾದಿ ಭಿನ್ನತೆಗಳನ್ನು ಸಹನೆಯಿಂದ ನೋಡುವುದನ್ನು ಕಲಿಸುವುದೂ ಮುಖ್ಯ. ಇದರ ಜೊತೆಗೆ ಜಗತ್ತಿನ

1 Nov 2025 4:41 pm
ಮಂಗಳೂರು ಪೊಲೀಸರ ಮಿಂಚಿನ ಕಾರ್ಯಾಚರಣೆ - ಡಿಜಿಟಲ್ ಅರೆಸ್ಟ್ ನಿಂದ ವಂಚಕರ ಪಾಲಾಗಲಿದ್ದ 17 ಲಕ್ಷ ರೂ. ಫ್ರೀಜ್!

ಉಡುಪಿಯಲ್ಲಿ ಹಿರಿಯ ನಾಗರಿಕೆಯೊಬ್ಬರ 17 ಲಕ್ಷ ರೂ. ಡಿಜಿಟಲ್ ಅರೆಸ್ಟ್ ವಂಚನೆಯಿಂದ ಪಾರಾಗಿದೆ. ಸೈಬರ್ ಖದೀಮರು ಪೊಲೀಸರೆಂದು ನಟಿಸಿ ಹಣ ವರ್ಗಾಯಿಸಲು ಯತ್ನಿಸಿದ್ದರು. ಸಮಯಕ್ಕೆ ಸರಿಯಾಗಿ ಪೊಲೀಸರು ಮಧ್ಯಪ್ರವೇಶಿಸಿ ಹಣವನ್ನು ತ

1 Nov 2025 3:56 pm
ಸಿಎಂ ಆಗದಿದ್ದರೆ ಡಿಕೆ ಶಿವಕುಮಾರ್, ಬಿಜೆಪಿಗೆ ಹೋಗ್ತಾರಾ : ಜಮೀರ್ ಅಹ್ಮದ್ ಕೊಟ್ಟ ಉತ್ತರವೇನು?

Zameer Ahmed Khan on DK Shivakumar joining BJP : ನವೆಂಬರ್ ಕ್ರಾಂತಿ, ಸಚಿವ ಸಂಪುಟ ವಿಸ್ತರಣೆ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಅವರು, ಬಿಜೆಪಿ ಸೇರ್ಪಡೆಗೊಳ್ಳುವ ಗಾಳಿಸುದ್ದಿಯ ಬಗ್ಗೆ ವಸತಿ ಇಲಾಖೆಯ ಸಚಿವ ಜಮೀರ್ ಅಹ್ಮದ್ ಖಾನ್ ಪ್ರತಿಕ್ರಿಯೆಯನ್ನು ನೀ

1 Nov 2025 3:46 pm
ಸಕಲ ಕನ್ನಡಿಗರಿಗೆ ಕನ್ನಡ ರಾಜ್ಯೋತ್ಸವದ ಶುಭಾಶಯ ತಿಳಿಸಿದ ಕಿಚ್ಚ ಸುದೀಪ್

ಸಕಲ ಕನ್ನಡಿಗರಿಗೆ ಕನ್ನಡ ರಾಜ್ಯೋತ್ಸವದ ಶುಭಾಶಯ ತಿಳಿಸಿದ ಕಿಚ್ಚ ಸುದೀಪ್

1 Nov 2025 3:25 pm
ಸಿದ್ದರಾಮಯ್ಯ ಕಾಂಗ್ರೆಸ್‌ಗೆ ಯಾಕಿಷ್ಟು ಅನಿವಾರ್ಯ?, ಟಚ್‌ ಮಾಡೋದು ಸುಲಭವಲ್ಲ, ಇಲ್ಲಿದೆ ಕಾರಣಗಳು!

ಸಿದ್ದರಾಮಯ್ಯ ಕಾಂಗ್ರೆಸ್‌ಗೆ ಯಾಕಿಷ್ಟು ಅನಿವಾರ್ಯ?, ಟಚ್‌ ಮಾಡೋದು ಸುಲಭವಲ್ಲ, ಇಲ್ಲಿದೆ ಕಾರಣಗಳು!

1 Nov 2025 3:17 pm
ದಿಲ್ಲಿಯ ಹೆಸರು ಬದಲಾಯಿಸುವಂತೆ ಬಿಜೆಪಿ ಸಂಸದನಿಂದ ಅಮಿತ್ ಶಾಗೆ ಪತ್ರ, ಹೊಸ ಹೆಸರೇನು?

ದಿಲ್ಲಿಯ ಬಿಜೆಪಿ ಸಂಸದ ಪ್ರವೀಣ್ ಖಂಡೇಲ್ವಾಲ್ ಅವರು ರಾಷ್ಟ್ರ ರಾಜಧಾನಿ ದಿಲ್ಲಿಗೆ ಮಹಾಭಾರತ ಕಾಲದ 'ಇಂದ್ರಪ್ರಸ್ಥ' ಎಂದು ಮರುನಾಮಕರಣ ಮಾಡುವಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ಪತ್ರ ಬರೆದಿದ್ದಾರೆ. ನಗರದ ಸಾಂಸ್ಕೃತಿಕ ಮತ್

1 Nov 2025 2:18 pm
ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನದ ದ್ವಂದ ನೀತಿ ಹಾಗೂ ಬೂಟಾಟಿಕೆಗೆ ಭಾರತದ ಖಂಡನೆ; ಕಾಶ್ಮೀರ ಭಾರತದ ಅವಿಭಾಜ್ಯ ಅಂಗ ಎಂದು ಪುನರುಚ್ಚಾರ

ವಿಶ್ವಸಂಸ್ಥೆಯಲ್ಲಿ ಭಾರತವು ಪಾಕಿಸ್ತಾನದ ದ್ವಂದ್ವ ನೀತಿಯನ್ನು ಬಯಲು ಮಾಡಿದೆ. ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ನಡೆಯುತ್ತಿರುವ ಮಾನವ ಹಕ್ಕುಗಳ ಉಲ್ಲಂಘನೆಯನ್ನು ತಕ್ಷಣ ನಿಲ್ಲಿಸುವಂತೆ ಭಾರತ ಆಗ್ರಹಿಸಿದೆ. ಪಾಕಿಸ್ತ

1 Nov 2025 1:58 pm
ಸಂದರ್ಶನ: ಆಧಾರರಹಿತ ಆರೋಪಕ್ಕೆ ಎದೆಗುಂದುವುದಿಲ್ಲ, ಶಾಸಕರಿಗೆ ಊಟ ಕೊಡುವುದು ತಪ್ಪೇ? ಯು.ಟಿ ಖಾದರ್

ರಾಜಕೀಯದಲ್ಲಿ ಓರ್ವ ವ್ಯಕ್ತಿ ಟಾರ್ಗೆಟ್ ಆಗಲು ಕಾರಣಗಳು ಬೇಕಿಲ್ಲ.ಯಾರು ಯಾವಾಗ ಟಾರ್ಗೆಟ್ ಮಾಡುತ್ತಾರೆ ಎಂಬುವುದು ಕೂಡಾ ತಿಳಿಯುವುದಿಲ್ಲ ಎಂದು ಸ್ಪೀಕರ್ ಯು.ಟಿ ಖಾದರ್ ಹೇಳಿದರು. ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರ

1 Nov 2025 1:52 pm
ಕೇರಳದಲ್ಲಿ ಕ್ರಾಂತಿಕಾರಿ ‘ರೈಟ್ ಟು ಡಿಸ್ಕನೆಕ್ಟ್’ ಮಸೂದೆ, ಕಚೇರಿ ಸಮಯದ ನಂತರದ ಕರೆಗಳಿಗೆ ಬೀಳುತ್ತಾ ಬ್ರೇಕ್?

ಕೇರಳದಲ್ಲಿ ಖಾಸಗಿ ವಲಯದ ಉದ್ಯೋಗಿಗಳಿಗೆ ಕೆಲಸದ ಸಮಯದ ನಂತರ ಕಚೇರಿಯಿಂದ ಬರುವ ಕರೆಗಳನ್ನು ನಿರ್ಲಕ್ಷಿಸುವ ಹಕ್ಕನ್ನು ನೀಡಲು ‘ರೈಟ್ ಟು ಡಿಸ್ಕನೆಕ್ಟ್ ಬಿಲ್ 2025’ ಅನ್ನು ಮಂಡಿಸಲಾಗಿದೆ. ಈ ಮಸೂದೆಯು ಉದ್ಯೋಗಿಗಳ ವೈಯಕ್ತಿಕ ಸಮಯ

1 Nov 2025 12:34 pm
ದೆಹಲಿಯಲ್ಲಿ ʼಅನ್ನಬೆಲ್‌ʼ ವೇಷಧರಿಸಿ ರೋಡಿಗಿಳಿದ ಮೇಕಪ್‌ ಕಲಾವಿದೆ; ಬೆಚ್ಚಿಬಿದ್ದ ಜನ, ವಿಡಿಯೋ ವೈರಲ್

ಹ್ಯಾಲೋವಿನ್ ಪ್ರಯುಕ್ತ ದೆಹಲಿಯ ಮೇಕಪ್ ಕಲಾವಿದೆ ಅನ್ನಬೆಲ್ ಗೊಂಬೆಯಂತೆ ವೇಷ ಧರಿಸಿ ರಸ್ತೆಯಲ್ಲಿ ಓಡಾಡಿದ್ದಾರೆ. ಅವರ ಭಯಾನಕ ಲುಕ್ ನೋಡಿ ಕೆಲವರು ಹೆದರಿ ಓಡಿದರೆ, ಮತ್ತೆ ಕೆಲವರು ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಾರೆ. ಈ ವಿಡಿ

1 Nov 2025 12:25 pm
ಕರ್ನಾಟಕ ರಾಜ್ಯೋತ್ಸವದ ದಿನದಂದೇ ಎಂಇಎಸ್‌ನಿಂದ ಕರಾಳ ದಿನಾಚರಣೆ: ಸೆಲ್ಫೀ ಕ್ಲಿಕ್ಕಿಸಿಕೊಂಡು ವಿವಾದಕ್ಕೀಡಾದ ಪೊಲೀಸ್ ಇನ್ಸ್‌ಪೆಕ್ಟರ್

ರಾಜ್ಯೋತ್ಸವದ ದಿನದಂದೇ ಮಹಾರಾಷ್ಟ್ರ ಏಕೀಕರಣ ಸಮಿತಿ ಕಾರ್ಯಕರ್ತರು ಜಿಲ್ಲಾಡಳಿತದ ಅನುಮತಿ ಇಲ್ಲದೆ ಕರಾಳ ದಿನ ಆಚರಿಸಿ, ಕಪ್ಪು ಬಟ್ಟೆ ಧರಿಸಿ ಮೆರವಣಿಗೆ ನಡೆಸಿದ್ದಾರೆ. ಈ ವೇಳೆ ಮಹಾರಾಷ್ಟ್ರ ಪರ ಘೋಷಣೆ ಕೂಗಿದ ಎಂಇಎಸ್ ಮುಖಂಡ

1 Nov 2025 12:24 pm
ಎಲ್ಲೆಂದರಲ್ಲಿ ಕಸ ಹಾಕುವವರ ತುರ್ತು ಗಮನಕ್ಕೆ : ಮಹತ್ವದ ಅಪ್ಡೇಟ್ಸ್ ಕೊಟ್ಟ ಡಿಸಿಎಂ ಡಿಕೆ ಶಿವಕುಮಾರ್

Bangalore Garbage : ಹಿಂದೆ ಬೆಂಗಳೂರಿನ ಕಸ ವಿಲೇವಾರಿ ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾಗಿತ್ತು. ನಗರವನ್ನು ಗಾರ್ಬೇಜ್ ಸಿಟಿ ಎಂದು ವ್ಯಂಗ್ಯವಾಡಲಾಗುತ್ತಿತ್ತು. ಈಗ, ಸರ್ಕಾರ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ. ಈ ಸಂಬಂಧ, ಬೆಂಗಳೂರ

1 Nov 2025 12:21 pm
Skin health: ಕ್ರೀಮ್‌ ಹಚ್ಚದೇನೇ ಸ್ಕಿನ್‌ಕೇರ್‌ ಮಾಡೋದು ಹೇಗೆ? Dr. Sudheendra Udbalker

Skin health: ಕ್ರೀಮ್‌ ಹಚ್ಚದೇನೇ ಸ್ಕಿನ್‌ಕೇರ್‌ ಮಾಡೋದು ಹೇಗೆ? Dr. Sudheendra Udbalker

1 Nov 2025 11:53 am
ಪಕ್ಷ ಹುಟ್ಟಿದಾಗದಿಂದಲೂ ಜೊತೆಗಿದ್ದ ನಾಯಕ, ಕ್ಷುಲ್ಲಕ ಕಾರಣಕ್ಕೆ ಪಾರ್ಟಿಯಿಂದ ಉಚ್ಚಾಟನೆ : ಇದುವೇ ರಾಜಕೀಯ

Tamil Nadu Politics : ಸುಮಾರು ಐದು ದಶಕಗಳ ಕಾಲ ಪಾರ್ಟಿಯಲ್ಲಿ ಸಕ್ರಿಯವಾಗಿದ್ದ ಹಿರಿಯ ನಾಯಕರೊಬ್ಬರನ್ನು ಎಐಎಡಿಎಂಕೆ, ಸಸ್ಪೆಂಡ್ ಮಾಡಿದೆ. ಎಂಜಿ ರಾಮಚಂದ್ರನ್ ಕಾಲದಿಂದಲೂ ಇದ್ದ, ಸೆಂಗೊಟ್ಟಯನ್ ಅವರು, ರೆಬೆಲ್ಸ್ ನಾಯಕರನ್ನು ಭೇಟಿಯಾಗಿದ

1 Nov 2025 11:38 am
Gold Rate Fall: ನವೆಂಬರ್ ಆರಂಭದಲ್ಲೇ ಇಳಿಕೆ ಕಂಡ ದರ: ಬೆಂಗಳೂರಲ್ಲಿ ಎಷ್ಟಿದೆ ನೋಡಿ ಇಂದಿನ ಬೆಲೆ

ಅಕ್ಟೋಬರ್ 31 ರಂದು ಭರ್ಜರಿಯಾಗಿ ಏರಿದ್ದ ಚಿನ್ನದ ಬೆಲೆ, ನವೆಂಬರ್ ಮೊದಲ ವಾರದಲ್ಲೇ ಇಳಿಕೆ ಕಾಣಲಾರಂಭಿಸಿದೆ. ಶುಕ್ರವಾರಕ್ಕೆ ಹೋಲಿಸಿದರೆ 24 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ 280 ರೂ. ಮತ್ತು 22 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ 250 ರೂ. ಇ

1 Nov 2025 11:23 am
ಸಂಕಷ್ಟದಲ್ಲಿರುವ ಮಕ್ಕಳು, ಮಹಿಳೆಯರ ನೆರವಿಗೆ ಅಕ್ಕಪಡೆ: ಲಕ್ಷ್ಮೀ ಹೆಬ್ಬಾಳಕರ್‌ ಘೋಷಣೆ; ಯಾವಾಗಿಂದ ಜಾರಿ?

ಉಡುಪಿಯಲ್ಲಿ ರಾಜ್ಯೋತ್ಸವ ಆಚರಣೆ ವೇಳೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರು ಸಂಕಷ್ಟದಲ್ಲಿರುವ ಮಕ್ಕಳು ಮತ್ತು ಮಹಿಳೆಯರಿಗೆ ನೆರವಾಗಲು 'ಅಕ್ಕಪಡೆ' ಸ್ಥಾಪನೆ ಬಗ್ಗೆ ಮಾಹಿತಿ ನೀಡಿದ್ದಾರೆ. ಬೆಂಗಳೂರಿನಲ್ಲಿ ನವೆಂಬರ್‌ 19ರಂದು

1 Nov 2025 11:22 am
ಗ್ರಾಹಕರಿಗೆ ಸಿಹಿ ಸುದ್ದಿ: ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ದರ ಇಳಿಕೆ, ಹೊಸ ದರ ಇಂದಿನಿಂದಲೇ ಜಾರಿ

ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನು ನವೆಂಬರ್ 1, 2025 ರಿಂದ ಇಳಿಕೆ ಮಾಡಲಾಗಿದೆ. ದೆಹಲಿಯಲ್ಲಿ 19 ಕೆಜಿ ಸಿಲಿಂಡರ್ ಬೆಲೆ ಸೆಪ್ಟೆಂಬರ್‌ ನಲ್ಲಿ ದರ ಹೆಚ್ಚಳವಾದ ಬಳಿಕ ನವೆಂಬರ್‌ನಲ್ಲಿ ಬೆಲೆ ಇಳಿದಿದೆ. ಗೃಹ ಬಳಕೆಯ

1 Nov 2025 10:51 am
Kantara Chapter 1 : ಚಿತ್ರ ನೋಡಿ ಹೊರಬರುವ ತಮಿಳರ ’ಒಕ್ಕೂರಿಲಿನ’ ಅಭಿಪ್ರಾಯ ಇದೊಂದೇ..

Overall Audience report on Kantara Chapter 1 : ಅಕ್ಟೋಬರ್ ಎರಡರಂದು ಬಿಡುಗಡೆಯಾದ ರಿಷಬ್ ಶೆಟ್ಟಿ ನಿರ್ದೇಶನದ ಕಾಂತಾರ ಚಾಪ್ಟರ್ ಒನ್ ಸಿನಿಮಾ ಹಲವು ದಾಖಲೆಗಳನ್ನು ಬರೆದಿರುವುದು ಗೊತ್ತೇ ಇದೆ. ತಮಿಳು ಭಾಷಿಗರು ಚಿತ್ರಕ್ಕೆ ಅಭೂತಪೂರ್ವಕವಾಗಿ ಸ್ಪಂದಿಸ

1 Nov 2025 10:39 am
ಇವಿ ಸ್ಕೂಟರ್‌ ಮಾರಾಟದಲ್ಲಿ ಟಿವಿಎಸ್ ಹಿಂದಿಕ್ಕಿ ನಂ.1 ಸ್ಥಾನಕ್ಕೇರಿದ ಬಜಾಜ್, ಮತ್ತಷ್ಟು ಕುಸಿದ ಓಲಾ ಮಾರಾಟ

ಹಬ್ಬದ ಋತುವಿನ ಬೇಡಿಕೆಯು ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ಮಹತ್ವದ ಬದಲಾವಣೆಗಳಿಗೆ ಕಾರಣವಾಗಿದೆ. ಅಕ್ಟೋಬರ್ ತಿಂಗಳ ಮಾರಾಟದಲ್ಲಿ ಬಜಾಜ್ ಆಟೋ ಅಗ್ರಸ್ಥಾನಕ್ಕೇರಿದ್ದು, ಟಿವಿಎಸ್ ಮೋಟಾರ್ ಅನ್ನು ಹಿಂದಿಕ್

1 Nov 2025 10:01 am
ಕುದುರೆಮುಖ ರಾಷ್ಟ್ರೀಯ ಉದ್ಯಾನವನದಿಂದ ಒಕ್ಕಲಿಬ್ಬಿಸುವ ಪ್ರಕ್ರಿಯೆ ಆರಂಭ: ಪರಿಹಾರವೂ ಇಲ್ಲದೆ, ಮನೆ-ಜಮೀನು ಕಳೆದುಕೊಂಡ ಕುಟುಂಬ

ಬೆಳ್ತಂಗಡಿ ತಾಲೂಕಿನ ಮಲವಂತಿಗೆ ಗ್ರಾಮದ ಕುದುರೆಮುಖ ರಾಷ್ಟ್ರೀಯ ಉದ್ಯಾನವನದೊಳಗೆ ವಾಸವಿದ್ದ ಪಿ.ಟಿ. ಜೋಸೆಫ್ ಕುಟುಂಬವನ್ನು ಅರಣ್ಯ ಇಲಾಖೆ ಒಕ್ಕಲೆಬ್ಬಿಸಿದೆ. ಐದು ದಶಕಗಳ ವಾಸ, 4.94 ಎಕರೆ ಹಕ್ಕುಪತ್ರ ರದ್ದುಪಡಿಸಿ, ಯಾವುದೇ ಪರ

1 Nov 2025 9:31 am
ಚಿತ್ರಾ ನಾಟಕೋತ್ಸವ – 2025 : ಬಹುಮಾನ ಗೆದ್ದ ಕಲಾತಂಡ, ಕಲಾವಿದರು, ಟೆಕ್ನಿಷಿಯನ್ ಇವರೇ

Award winning Chitra Natakotsava : 1951 ರಲ್ಲಿ ಅಸ್ತಿತ್ವಕ್ಕೆ ಬಂದ ಎ.ಎಸ್. ಮೂರ್ತಿ ಮತ್ತು ಎಸ್. ರಾಮನಾಥನ್ ಆರಂಭಿಸಿದ ಈ ಚಿತ್ರಾ ತಂಡ ನೂರಾರು ರಂಗ ನಾಟಕಗಳನ್ನು, ಬೀದಿ ನಾಟಕಗಳನ್ನು ಕರ್ನಾಟಕದ ಹಳ್ಳಿ ಹಳ್ಳಿಯಲ್ಲೂ ಪ್ರದರ್ಶನ ಮಾಡಿತ್ತು. ಅನೇಕ ನಾಟಕ

1 Nov 2025 9:27 am
2024ರ ಕಾರ್ತಿಕ ಮಾಸದ ವೇಳೆ ಕೋಡಿಶ್ರೀಗಳು ಹೇಳಿದ್ದೇನು : ಹೇಳಿದ್ದ ಭವಿಷ್ಯವೆಲ್ಲಾ ನಿಜವಾಯಿತಲ್ಲವೇ!

Kodi Mutt Swamiji Prediction Outcome : ಕಳೆದ ವರ್ಷ ಕೋಡಿಮಠದ ಸ್ವಾಮೀಜಿಗಳು ನುಡಿದಿದ್ದ ಭವಿಷ್ಯ ಮತ್ತು ಅವರು ಹೇಳಿದ್ದ ಭವಿಷ್ಯದಲ್ಲಿ ಏನೇನು ನಿಜವಾಯಿತು ಎನ್ನುವುದನ್ನು ಸಾಮಾನ್ಯವಾಗಿ ತುಲನೆ ಮಾಡಲಾಗುತ್ತದೆ. ಅದರಂತೆಯೇ, ಕಳೆದ ವರ್ಷದ (2024) ಅವರು ಕ

1 Nov 2025 8:47 am
ಶೀಷ್‌ ಮಹಲ್‌ ಆಯ್ತು, ಇದೀಗ ಅರವಿಂದ್‌ ಕೇಜ್ರಿವಾಲ್‌ಗೆ '7 ಸ್ಟಾರ್‌ ಬಂಗಲೆ' ಸಂಕಟ; ಏನಿದು ವಿವಾದ?

ಚಂಡೀಗಢದಲ್ಲಿ ಆಮ್‌ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್‌ ಅವರಿಗೆ '7 ಸ್ಟಾರ್‌ ಬಂಗಲೆ' ನೀಡಲಾಗಿದೆ ಎಂದು ಬಿಜೆಪಿ ಆರೋಪಿಸಿದೆ. ಜನರ ತೆರಿಗೆ ಹಣವನ್ನು ದುರುಪಯೋಗಪಡಿಸಲಾಗುತ್ತಿದೆ ಎಂದು ಬಿಜೆಪಿ ಹೇಳಿದೆ. ಆದರೆ, ಆಮ

1 Nov 2025 8:25 am
ತೆಂಗಿನಕಾಯಿ ಚಿಪ್ಪಿಗೂ ಬಂಪರ್‌ ಬೆಲೆ: ಕೆಜಿಗೆ 22 ರೂ. ದರ, ಮನೆ ಬಾಗಿಲಿಗೇ ಬಂದು ಖರೀದಿ!

ಇನ್ನು 'ತೆಂಗಿನಕಾಯಿ ಚಿಪ್ಪು' ಎಂದು ಮೂದಲಿಸುವಂತಿಲ್ಲ; ಕೃಷ್ಣರಾಜನಗರ: ಕೇವಲ ತಡಂಗಿನಕಾಯಿಗಷ್ಟೇ ಅಲ್ಲ, ತೆಂಗಿನಕಾಯಿ ಚಿಪ್ಪಿಗೂ ಈಗ ಬಂಪರ್‌ ಬೆಲೆ ಸಿಗುತ್ತಿದೆ. ಹಿಂದೆ ತ್ಯಾಜ್ಯವೆಂದು ಬಿಸಾಡುತ್ತಿದ್ದ ತೆಂಗಿನಕಾಯಿ ಚಿಪ್

1 Nov 2025 8:01 am
ಚಿಕ್ಕಬಳ್ಳಾಪುರದಲ್ಲಿ ಅಂತೂ ಇಂತು ಪೂರ್ಣಗೊಂಡ ಸಮಿಕ್ಷೆ: ನ.10 ರವರೆಗೂ ವೈಯಕ್ತಿಕ ಸಮೀಕ್ಷೆಗೆ ಅವಕಾಶ

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಹಿಂದುಳಿದ ವರ್ಗಗಳ ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆ ಬಹುತೇಕ ಪೂರ್ಣಗೊಂಡಿದೆ. ಶೇ.94.41ರಷ್ಟು ಮನೆಗಳ ಸಮೀಕ್ಷೆ ಯಶಸ್ವಿಯಾಗಿ ನಡೆದಿದೆ. ಕೆಲ ತಾಲೂಕುಗಳು ಶೇ.100ರಷ್ಟು ಗುರಿ ಸಾಧಿಸಿವೆ. ಆರಂಭದಲ್

1 Nov 2025 6:41 am
5 ತಿಂಗಳಲ್ಲಿ 1222 ಮರಗಳು ನೆಲಕ್ಕೆ, ಬೆಂಗಳೂರಿನಲ್ಲಿ ಧರಾಶಾಹಿ ಮರಗಳ ಸಂಖ್ಯೆ ದ್ವಿಗುಣ, ಹಸಿರು ಹೊದಿಕೆ 3%ಗೆ ಇಳಿಕೆ

ಬೆಂಗಳೂರಿನಲ್ಲಿ ಅಭಿವೃದ್ಧಿ ಹೆಸರಿನಲ್ಲಿ ಮರಗಳ ನಾಶ ಹೆಚ್ಚಾಗಿದ್ದು, ಗಾಳಿ-ಮಳೆಗೆ ಬೀಳುವ ಮರಗಳ ಸಂಖ್ಯೆ ಸಾವಿರ ದಾಟಿದೆ. 50 ವರ್ಷಗಳಲ್ಲಿ ಹಸಿರು ಹೊದಿಕೆ ಶೇಕಡಾ 68.2ರಿಂದ ಶೇಕಡಾ 3ಕ್ಕೆ ಕುಸಿದಿದೆ. ಕಾಂಕ್ರಿಟೀಕರಣದಿಂದ ಮರಗಳು ಒ

1 Nov 2025 5:52 am
ವಿರಳ ಲೋಹಗಳ ರಫ್ತಿಗೆ ಚೀನಾ ಅಸ್ತು, ಭಾರತದ ಕಂಪನಿಗಳಿಗೆ ಬಿಗ್‌ ರಿಲೀಫ್‌

ವಿರಳ ಭೂ ಲೋಹಗಳ ಆಮದಿನ ಮೇಲಿನ ನಿರ್ಬಂಧಗಳನ್ನು ಚೀನಾ ಸಡಿಲಿಸಿದ್ದು, ಭಾರತೀಯ ಕಂಪನಿಗಳಿಗೆ ಪರವಾನಗಿ ನೀಡಿದೆ. ಕಾರು, ವಿಮಾನ, ಶಸ್ತ್ರಾಸ್ತ್ರ ತಯಾರಿಕೆಯಲ್ಲಿ ಪ್ರಮುಖವಾದ ಈ ಲೋಹಗಳಿಗಾಗಿ ಭಾರತ ಚೀನಾವನ್ನು ಪ್ರಮುಖವಾಗಿ ಅವಲಂ

1 Nov 2025 5:31 am
ಬ್ಯಾಂಕ್‌ ನಾಮಿನಿ, ಎಸ್‌ಬಿಐ ಕಾರ್ಡ್‌ ಶುಲ್ಕ ಸೇರಿ ನ.1ರಿಂದ 5 ಹಣಕಾಸು ನಿಯಮಗಳು ಬದಲು; ಏನೇನು?

ನವೆಂಬರ್ 1 ರಿಂದ ಬ್ಯಾಂಕ್ ನಾಮಿನಿ ನಿಯಮಗಳಲ್ಲಿ ಬದಲಾವಣೆಯಾಗಲಿದ್ದು ನಾಲ್ವರು ನಾಮಿನಿಗಳನ್ನು ಹೆಸರಿಸಬಹುದು. ಎಸ್‌ಬಿಐ ಕಾರ್ಡ್ ಮೂಲಕ ಶಿಕ್ಷಣ ಶುಲ್ಕ ಪಾವತಿಗೆ ಶೇಕಡಾ 1ರಷ್ಟು ಶುಲ್ಕ, ಯುಪಿಎಸ್ ಗಡುವು ವಿಸ್ತರಣೆ, ನಿವೃತ್ತ

1 Nov 2025 5:16 am
ಬಿಹಾರದ ಭರಪೂರ ಅಭಿವೃದ್ಧಿಗೆ ಎನ್‌ಡಿಎ ಸಂಕಲ್ಪ ಪತ್ರ ಪೂರಕ; ವಿಪಕ್ಷಗಳ ʻಕ್ಷಮಾಪಣಾ ಪತ್ರʼ ಆರೋಪಕ್ಕೆ ನರೇಂದ್ರ ಮೋದಿ ತಿರುಗೇಟು

ಬಿಹಾರ ವಿಧಾನಸಭೆ ಚುನಾವಣೆಗಾಗಿ ಆಡಳಿತಾರೂಢ ಎನ್‌ಡಿಎ ಬಿಡುಗಡೆ ಮಾಡಿರುವ ಸಂಕಲ್ಪ ಪತ್ರವನ್ನು, ಮಹಾಘಟಬಂಧನ್‌ ವಿಪಕ್ಷ ಮೈತ್ರಿಕೂಟ ಕ್ಷಮಾಪಣಾ ಪತ್ರ ಎಂದು ಮೂದಲಿಸುತ್ತಿದೆ. ಆದರೆ ಸಂಕಲ್ಪ ಪತ್ರದ ಬೆಂಬಲಕ್ಕೆ ಧಾವಿಸಿರುವ ಪ್

31 Oct 2025 11:51 pm
BBK 12: 'ನಂಗೆ ಲಕ್ ಇಲ್ಲ..' ಎನ್ನುತ್ತಿದ್ದ ಧನುಷ್‌ಗೆ ಹೊಡೀತು ಜಾಕ್ ಪಾಟ್; 'ಬಿಗ್ ಬಾಸ್‌' ಮನೆಯ ಅಡಳಿತ ಕೈಗೆ ಬಂತು!

ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ ಮೊದಲ ಬಾರಿಗೆ ಕ್ಯಾಪ್ಟನ್ ಆದವರು ಮ್ಯೂಟೆಂಟ್ ರಘು. ಮೊದಲ ಬಾರಿಗೆ ಕ್ಯಾಪ್ಟನ್ ಆಗುವುದರ ಜೊತೆಗೆ ಮತ್ತೊಂದು ವಾರದ ಕ್ಯಾಪ್ಟನ್ಸಿ ರೇಸ್‌ಗೆ ನೇರವಾಗಿ ಭಾಗಿಯಾಗುವ ಚಾನ್ಸ್ ಅನ್ನು ಪಡೆದುಕೊಂಡ

31 Oct 2025 11:47 pm
ಫ್ಯಾಟಿ ಲಿವರ್ ನಿಯಂತ್ರಿಸುವ ಯೋಗಾಸನಗಳು

ಫ್ಯಾಟಿ ಲಿವರ್ ನಿಯಂತ್ರಿಸುವ ಯೋಗಾಸನಗಳು

31 Oct 2025 11:28 pm
ಅಮೆರಿಕದಲ್ಲಿ ಖಾಸಗಿ ಕಂಪನಿಗಳೆಗೆ 4,400 ಕೋಟಿ ರೂ. ನಾಮಹಾಕಿದ ಭಾರತೀಯ ಉದ್ಯಮಿ ಬಂಕಿಮ್ ಬ್ರಹ್ಮಭಟ್

ಅಮೆರಿಕದಲ್ಲಿ ಭಾರತೀಯ ಮೂಲದ ಉದ್ಯಮಿ ಬಂಕಿಮ್ ಬ್ರಹ್ಮಭಟ್ ಅವರು 4,400 ಕೋಟಿ ರೂ. ಸಾಲ ಪಡೆದು ವಂಚನೆ ಎಸಗಿದ್ದಾರೆ. ಬ್ರಾಂಡ್ ಬ್ಯಾಂಟ್ ಟೆಲಿಕಾಂ ಮತ್ತು ಬ್ರಿಡ್ಜ್ ವಾಯ್ಸ್ ಟೆಲಿಕಾಂ ಕಂಪನಿಗಳ ಹೆಸರಿನಲ್ಲಿ ನಕಲಿ ದಾಖಲೆ ಸೃಷ್ಟಿಸಿ

31 Oct 2025 10:55 pm
ಸರ್ಕಾರಿ ಕಚೇರಿ, ಸಭೆಗಳಲ್ಲಿ ಪ್ಲಾಸ್ಟಿಕ್‌ ಬಾಟಲ್ ನಿಷೇಧ; KMF ನಂದಿನಿ ಉತ್ಪನ್ನ ಕಡ್ಡಾಯ - ಸಿಎಂ ಸಿದ್ದರಾಮಯ್ಯ ಸೂಚನೆ

ಸರ್ಕಾರಿ ಕಾರ್ಯಕ್ರಮಗಳಲ್ಲಿ ಪರಿಸರ ಸ್ನೇಹಿ ವಸ್ತುಗಳು ಹಾಗೂ ಕೆಎಂಎಫ್ ನಂದಿನಿ ಉತ್ಪನ್ನಗಳ ಬಳಕೆ ಕಡ್ಡಾಯಗೊಳಿಸಿ ಸಿಎಂ ಸಿದ್ದರಾಮಯ್ಯ ಮಹತ್ವದ ಸೂಚನೆ ನೀಡಿದ್ದಾರೆ. ರಾಜ್ಯದಾದ್ಯಂತ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಪ್ಲಾಸ

31 Oct 2025 10:20 pm
H-1B ದುರುಪಯೋಗ ತಡೆಗೆ 'ಪ್ರಾಜೆಕ್ಟ್‌ ಫೈರ್‌ವಾಲ್‌'

H-1B ದುರುಪಯೋಗ ತಡೆಗೆ 'ಪ್ರಾಜೆಕ್ಟ್‌ ಫೈರ್‌ವಾಲ್‌'

31 Oct 2025 10:18 pm
H-1B 'ಸ್ಕ್ಯಾಮ್' ಎಂದ ಎಲಾನ್‌ ಮಸ್ಕ್‌ ಮಾಜಿ ಸಲಹೆಗಾರ

H-1B 'ಸ್ಕ್ಯಾಮ್' ಎಂದ ಎಲಾನ್‌ ಮಸ್ಕ್‌ ಮಾಜಿ ಸಲಹೆಗಾರ

31 Oct 2025 10:16 pm
ಮಹಿಳೆಗೆ ಲೈಂಗಿಕ ಕಿರುಕುಳ ಪ್ರಕರಣ - ಬೆಂಗಳೂರು ವಿವಿ ಮಾಜಿ ಕುಲಪತಿ ಪ್ರೊ. ಮೈಲಾರಪ್ಪಗೆ ಜಾಮೀನು

ಬೆಂಗಳೂರು ವಿಶ್ವವಿದ್ಯಾಲಯದ ಮಾಜಿ ಕುಲಸಚಿವ ಪ್ರೊ.ಬಿ.ಸಿ.ಮೈಲಾರಪ್ಪ ಅವರಿಗೆ ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಬೆಂಗಳೂರಿನ ಸ್ಥಳೀಯ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ಮಹಿಳೆಯೊಬ್ಬರ ದೂರಿನ ಮೇರೆಗೆ ಬಂಧಿತರಾಗಿದ್ದ ಮೈಲಾರ

31 Oct 2025 10:11 pm
29 ದಿನಗಳಲ್ಲಿ 'ಕಾಂತಾರ: ಚಾಪ್ಟರ್ 1' ಸಿನಿಮಾ ಯಾವ್ಯಾವ ಭಾಷೆಗಳಲ್ಲಿ, ಎಷ್ಟೆಷ್ಟು ಹಣ ಗಳಿಸಿದೆ? ಈವರೆಗಿನ ಕಲೆಕ್ಷನ್ ಎಷ್ಟು?

ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ 'ಕಾಂತಾರ: ಚಾಪ್ಟರ್ 1' ಸಿನಿಮಾವು ಬಾಕ್ಸ್ ಆಫೀಸ್‌ನಲ್ಲಿ ಚಿನ್ನದ ಬೆಳೆ ತೆಗೆದಿದೆ. ನಿರ್ಮಾಪಕ ವಿಜಯ್ ಕಿರಗಂದೂರು ಅವರು ಈಗಾಗಲೇ 'ಕಾಂತಾರ: ಚಾಪ್ಟರ್ 1' ಸಿನಿಮಾದಿಂದ ದಾಖಲೆ ಪ್ರಮಾಣವನ್ನು ಬಾಚಿಕೊ

31 Oct 2025 9:47 pm
ಅಮೆರಿಕದ ಮೇಲಿನ ಸಂಭಾವ್ಯ ಭಯೋತ್ಪಾದಕ ದಾಳಿ ವಿಫಲ; ಎಫ್‌ಬಿಐ ನಿರ್ದೇಶಕ ಕಾಶ್‌ ಪಟೇಲ್‌ ಸ್ಫೋಟಕ ಹೇಳಿಕೆ!

ಅಮೆರಿಕನ್‌ ರಾಷ್ಟ್ರೀಯವಾದವನ್ನು ಪ್ರತಿಪಾದಿಸುತ್ತಿರುವ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ಇದಕ್ಕಾಗಿ ಸಾಕಷ್ಟು ವಿರೋಧಿಗಳನ್ನು ಸೃಷ್ಟಿಸಿಕೊಂಡಿದ್ದಾರೆ. ಟ್ರಂಪ್‌ ಅವರ ರಾಷ್ಟ್ರೀಯವಾದವು ಅವರನ್ನೂ ಮತ್ತು ಅಮೆರಿಕವನ್ನು

31 Oct 2025 9:35 pm
ಕರಾವಳಿಯಲ್ಲಿ ಭಯೋತ್ಪಾದನೆ ಹರಡಲು ಸುಹಾಸ್‌ ಶೆಟ್ಟಿ ಕೊಲೆ; 11 ಮಂದಿ ವಿರುದ್ಧ NAI ಚಾರ್ಜ್‌ಶೀಟ್‌; ಯಾರೆಲ್ಲಾ?

ಬೆಂಗಳೂರಿನ ಎನ್‌ಐಎ ವಿಶೇಷ ನ್ಯಾಯಾಲಯಕ್ಕೆ 11 ಮಂದಿ ಆರೋಪಿಗಳ ವಿರುದ್ಧ ಆರೋಪಪಟ್ಟಿ ಸಲ್ಲಿಸಲಾಗಿದೆ. ಹಳೆ ದ್ವೇಷ, ಸಮಾಜದಲ್ಲಿ ಭಯ ಸೃಷ್ಟಿ ಹಾಗೂ ಭಯೋತ್ಪಾದನೆ ಹರಡುವ ಉದ್ದೇಶದಿಂದ ಸುಹಾಸ್‌ ಶೆಟ್ಟಿ ಹತ್ಯೆ ನಡೆದಿದೆ. ಆರೋಪಿಗಳ

31 Oct 2025 9:29 pm
ರಾಜ್ಯದಲ್ಲಿ ಮನೆ-ಮನೆ ಜಾತಿಗಣತಿ ಮುಕ್ತಾಯ - ಆನ್ ಲೈನ್ ಜಾತಿಗಣತಿ ಮುಂದುವರಿಕೆ - ಎಲ್ಲೀವರೆಗೆ?

ರಾಜ್ಯದಲ್ಲಿ ಸೆಪ್ಟೆಂಬರ್ 22ರಂದು ಆರಂಭವಾದ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆಯ ಮನೆ ಮನೆ ಗಣತಿ ಕಾರ್ಯ ಅಕ್ಟೋಬರ್ 31ಕ್ಕೆ ಪೂರ್ಣಗೊಂಡಿದೆ. ಒಟ್ಟು 1.48 ಕೋಟಿ ಕುಟುಂಬಗಳ ಪೈಕಿ 1.46 ಕೋಟಿ ಕುಟುಂಬಗಳ ಸಮೀಕ್ಷೆ ನಡೆದಿದೆ. 5.68

31 Oct 2025 9:24 pm
'ಶಿವಕುಮಾರ್‌, ಶಿವಕುಮಾರ್, ಶಿವಕುಮಾರ್...' ಶಾಸಕನ ಮಗನಿಗೆ ತನ್ನದೇ ಹೆಸರಿಟ್ಟು ನಾಮಕರಣ ನೆರವೇರಿಸಿದ ಡಿಸಿಎಂ ಡಿಕೆಶಿ

ಕುಡಚಿ ಶಾಸಕ ಮಹೇಂದ್ರ ತಮ್ಮಣ್ಣನವರ್ ತಮ್ಮ ಮಗನಿಗೆ ಡಿಸಿಎಂ ಡಿಕೆ ಶಿವಕುಮಾರ್ ಅವರ ಹೆಸರನ್ನೇ ಇಟ್ಟು ನಾಮಕರಣ ಮಾಡಿಸಿದ್ದಾರೆ. ಡಿಕೆ ಶಿವಕುಮಾರ್ ಅವರು ತಮ್ಮ ಗೃಹ ಕಚೇರಿಯಲ್ಲಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ, ಮಗುವಿಗೆ 'ಶಿವ

31 Oct 2025 8:45 pm
ಅವರು ಸಂಸತ್ತಿಗೆ, 2 ಬಾರಿ ಜನರಿಂದ ಆಯ್ಕೆಯಾದ ಬಾಸು : ಗೊಂದಲದಲ್ಲಿದೆಯೇ ’ಎಳಸು’ ಪದ ಬಳಸಿದವರ ಮನಸ್ಸು?

DK Shivakumar Vs Tejasvi Surya : ಭಾರೀ ಜನಾದೇಶದೊಂದಿಗೆ ಎರಡು ಬಾರಿ ಲೋಕಸಭೆಗೆ ಆಯ್ಕೆಯಾದ ಸಂಸದರೊಬ್ಬರನ್ನು ’ಎಳಸು’ ಎಂದು ಕರೆಯುವುದು ಸರಿಯೇ ಎನ್ನುವ ಚರ್ಚೆ ಸಾಮಾಜಿಕ ಜಾಲತಾಣದಲ್ಲಿ ನಡೆಯುತ್ತಿದೆ. ಬೆಂಗಳೂರು ಸುರಂಗ ಮಾರ್ಗದ ವಿಚಾರದಲ್ಲಿ

31 Oct 2025 8:20 pm
ಲಿಂಗಾಯತರ ವಿರುದ್ಧ ಅವಹೇಳನಕಾರಿ ಮಾತು: ಕನೇರಿ ಮಠದ ಸ್ವಾಮೀಜಿಗೆ ಬೆಂಗಳೂರು ಕೋರ್ಟ್ ನಿಂದ ಮಧ್ಯಂತರ ಆದೇಶ

ಬೆಂಗಳೂರು ನಗರದ 31ನೇ ಸಿವಿಲ್ ಕೋರ್ಟ್ ಕನೇರಿ ಮಠದ ಕಾಡಸಿದ್ದೇಶ್ವರ ಸ್ವಾಮೀಜಿಗೆ ಮಧ್ಯಂತರ ನಿರ್ಬಂಧಾಜ್ಞೆ ನೀಡಿದೆ. ಲಿಂಗಾಯತ ಮಠಗಳ ಒಕ್ಕೂಟದ ಬಗ್ಗೆ ಅವಹೇಳನಕಾರಿ ಅಥವಾ ಮಾನನಷ್ಟ ಉಂಟುಮಾಡುವ ಹೇಳಿಕೆ ನೀಡದಂತೆ ಕೋರ್ಟ್ ಆದೇಶ

31 Oct 2025 8:14 pm
ಅಮೆರಿಕನ್‌ ಡ್ರೀಮ್‌ ಕೇವಲ ಅಮೆರಿಕನ್ನರಿಗೆ ಮಾತ್ರ; H-1B ವೀಸಾ ನಿಯಮ ಕುರಿತ ವಿಡಿಯೋ ಸಂದೇಶದಲ್ಲಿ ಭಾರತೀಯರೇ ಟಾರ್ಗೆಟ್!

ಕಠಿಣ ವಲಸೆ ನೀತಿಯನ್ನು ಅನುಸರಿಸುತ್ತಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಆಡಳಿತ, H-1B ವೀಸಾ ನಿಯಮದಲ್ಲಿ ಜಾರಿಗೆ ತಂದಿರುವ ಬದಲಾವಣೆಗಳನ್ನು ಸಮರ್ಥಿಸಿಕೊಳ್ಳುತ್ತಿದೆ. ಈ ನಿಟ್ಟಿನಲ್ಲಿ ಅಮೆರಿಕದ ಕಾರ್ಮಿಕ ಇಲಾ

31 Oct 2025 8:10 pm
ಆರ್‌ಎಸ್‌ಎಸ್‌ ನಿಷೇಧಕ್ಕೆ ಮಲ್ಲಿಕಾರ್ಜುನ ಖರ್ಗೆ ಆಗ್ರಹ; AICC ಅಧ್ಯಕ್ಷ ಕೊಟ್ಟ ಕಾರಣವೇನು?

ದೇಶದಲ್ಲಿ ಅಶಾಂತಿ ಸೃಷ್ಟಿಸುತ್ತಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು (ಆರ್‌ಎಸ್‌ಎಸ್‌) ನಿಷೇಧಿಸಬೇಕು ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆಗ್ರಹಿಸಿದ್ದಾರೆ. ಸರ್ಕಾರಿ ನೌಕರರಿಗೆ ಸಂಘದ ಚಟುವಟಿಕೆಯಲ್ಲ

31 Oct 2025 8:05 pm
ಮಂಗಳೂರಿನಲ್ಲಿ ಬೃಹತ್ ಟೆಕ್ ಪಾರ್ಕ್ 11 ಸಾವಿರ ಮಂದಿಗೆ ಉದ್ಯೋಗ; ಇತರೆ 8 ಜಿಲ್ಲೆಗಳಲ್ಲಿಯೂ ಭಾರೀ ಹೂಡಿಕೆ! ಎಲ್ಲೆಲ್ಲಿ?

ರಾಜ್ಯದ ಟೆಕ್ ಬೆಳವಣಿಗೆಯನ್ನು ಬೆಂಗಳೂರಿನಾಚೆಗೂ ವಿಸ್ತರಿಸಲು ಕರ್ನಾಟಕ ಸರ್ಕಾರ ಮುಂದಾಗಿದೆ. ಮಂಗಳೂರಿನಲ್ಲಿ ಬಿಯಾಂಡ್ ಬೆಂಗಳೂರು ಉಪಕ್ರಮದ ಅಡಿಯಲ್ಲಿ ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ಟೆಕ್‌ ಪಾರ್ಕ್‌ ನಿರ್ಮಾಣಕ್

31 Oct 2025 7:38 pm
ಸರ್ದಾರ್ ಪಟೇಲರ ಮೇಲೆ 2 ಬಾರಿ ಮಾರಣಾಂತಿಕ ದಾಳಿ ನಡೆಸಿದ್ದ ಮುಸ್ಲಿಂ ಲೀಗ್! 87 ವರ್ಷಗಳ ನಂತರ ಸತ್ಯ ಬಿಚ್ಚಿಟ್ಟ ಬಿಜೆಪಿ

ಬಿಜೆಪಿ ಪ್ರಕಾರ, 1939ರಲ್ಲಿ ಮುಸ್ಲಿಂ ಲೀಗ್ ಸರ್ದಾರ್ ವಲ್ಲಭಭಾಯಿ ಪಟೇಲರ ಮೇಲೆ ಎರಡು ಬಾರಿ ಹತ್ಯಾ ಯತ್ನ ನಡೆಸಿತ್ತು. ಈ ದಾಳಿಯಲ್ಲಿ ಇಬ್ಬರು ಬೆಂಬಲಿಗರು ಹುತಾತ್ಮರಾಗಿದ್ದರೂ, ಪಟೇಲರು ಪವಾಡ ಸದೃಶವಾಗಿ ಪಾರಾಗಿದ್ದರು. ಕಾಂಗ್ರೆ

31 Oct 2025 7:11 pm
ಮಂಗಳೂರಲ್ಲಿ ಬಿಗ್‌ ಟೆಕ್‌ ಪಾರ್ಕ್‌! ಕರ್ನಾಟಕದಲ್ಲಿ 27000 ಕೋಟಿ ರೂ. ಹೂಡಿಕೆ! 20000 ಜಾಬ್‌! ಬಿಯಾಂಡ್‌ ಬೆಂಗಳೂರು

ಮಂಗಳೂರಲ್ಲಿ ಬಿಗ್‌ ಟೆಕ್‌ ಪಾರ್ಕ್‌! ಕರ್ನಾಟಕದಲ್ಲಿ 27000 ಕೋಟಿ ರೂ. ಹೂಡಿಕೆ! 20000 ಜಾಬ್‌! ಬಿಯಾಂಡ್‌ ಬೆಂಗಳೂರು

31 Oct 2025 7:08 pm
ಅಮೆರಿಕದ AI ಫೈಟರ್‌ ಜೆಟ್‌ X-BAT! ರನ್‌ವೇ ಬೇಕಿಲ್ಲ, ಪೈಲಟ್‌ ಕೂಡ ಬೇಡ! ಶತ್ರುಗಳ ಕಥೆ ಕ್ಲೋಸ್!

ಅಮೆರಿಕದ AI ಫೈಟರ್‌ ಜೆಟ್‌ X-BAT! ರನ್‌ವೇ ಬೇಕಿಲ್ಲ, ಪೈಲಟ್‌ ಕೂಡ ಬೇಡ! ಶತ್ರುಗಳ ಕಥೆ ಕ್ಲೋಸ್!

31 Oct 2025 6:46 pm
Bihar Polls: ಎಲ್ಲಾ ನಮ್ದೇ ಕಾಪಿ ಮಾಡಿದ್ದಾರೆ; ಎನ್‌ಡಿಎ ಸಂಕಲ್ಪ ಪತ್ರವನ್ನು ಕ್ಷಮಾಪಣಾ ಪತ್ರ ಎಂದು ಲೇವಡಿ ಮಾಡಿದ ತೇಜಸ್ವಿ

ಬಿಹಾರ ವಿಧಾನಸಭೆ ಚುನಾವಣೆ ಎಂದರೆ ಅದರ ಗಮ್ಮತ್ತೇ ಬೇರೆ. ಪ್ರತಿಸ್ಪರ್ಧಿಗಳ ಪ್ರತಿಯೊಂದು ಹೆಜ್ಜೆಯನ್ನೂ ಸೂಕ್ಷ್ಮವಾಗಿ ಗಮನಿಸುವ ರಾಜಕೀಯ ಪಕ್ಷಗಳು, ಪರಸ್ಪರರ ಮೇಲೆ ಮುಗಿಬೀಳಲು ಅವಕಾಶಕ್ಕೆ ಕಾಯುತ್ತಿರುತ್ತವೆ. ಅದರಂತೆ ಆಡಳ

31 Oct 2025 6:32 pm
BBK 12: ಒಂದೇ ವಾರದಲ್ಲಿ ಬದಲಾಯ್ತು ಧ್ರುವಂತ್ ಭವಿಷ್ಯ; ಕಳಪೆ ಪಟ್ಟ ಸಿಗಲು ಕಾರಣವೇನು?

BBK 12: ಒಂದೇ ವಾರದಲ್ಲಿ ಬದಲಾಯ್ತು ಧ್ರುವಂತ್ ಭವಿಷ್ಯ; ಕಳಪೆ ಪಟ್ಟ ಸಿಗಲು ಕಾರಣವೇನು?

31 Oct 2025 6:01 pm
ಸಮುದ್ರದಲ್ಲಿ ಭಾರತದ ಘೋಸ್ಟ್ ಆಪರೇಷನ್! ಅಮೆರಿಕಕ್ಕೆ ಸೆಡ್ಡು, ರಷ್ಯಾದಿಂದ ತೈಲ ತಂದಿದ್ದು ಹೇಗೆ ಗೊತ್ತಾ? ಏನಿದು STS?

ಸಮುದ್ರದಲ್ಲಿ ಭಾರತದ ಘೋಸ್ಟ್ ಆಪರೇಷನ್! ಅಮೆರಿಕಕ್ಕೆ ಸೆಡ್ಡು, ರಷ್ಯಾದಿಂದ ತೈಲ ತಂದಿದ್ದು ಹೇಗೆ ಗೊತ್ತಾ? ಏನಿದು STS?

31 Oct 2025 5:57 pm
ಆಪರೇಷನ್ ತ್ರಿಶೂಲ: ಕರಾಚಿಗೆ ಮುತ್ತಿಗೆ ಹಾಕುತ್ತಾ ಭಾರತ? ಮಿಡ್‌ನೈಟ್‌ ಎದ್ದು ಕೂತ ಪಾಕ್ ಸೇನೆ! ಏನಾಗ್ತಿದೆ?

ಆಪರೇಷನ್ ತ್ರಿಶೂಲ: ಕರಾಚಿಗೆ ಮುತ್ತಿಗೆ ಹಾಕುತ್ತಾ ಭಾರತ? ಮಿಡ್‌ನೈಟ್‌ ಎದ್ದು ಕೂತ ಪಾಕ್ ಸೇನೆ! ಏನಾಗ್ತಿದೆ?

31 Oct 2025 5:54 pm
ಕೇವಲ 2 ಗಂಟೆ ನಿದ್ದೆ ಮಾಡ್ತಾರಂತೆ ಟ್ರಂಪ್;‌ ಟ್ರಂಪ್‌ ಕುರಿತು ಅಚ್ಚರಿಯ ವಿಷಯಗಳನ್ನು ಬಹಿರಂಗ ಪಡಿಸಿದ ಜೆಡಿ ವ್ಯಾನ್ಸ್

ಅಮೆರಿಕಾ ಉಪಾಧ್ಯಕ್ಷ ಜೆಡಿ ವ್ಯಾನ್ಸ್‌ ಅವರು ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಕಾರ್ಯಶೈಲಿಯನ್ನು ಶ್ಲಾಘಿಸಿದ್ದಾರೆ. ಟ್ರಂಪ್‌ ಅವರು ತಮ್ಮ ವಯಸ್ಸಿಗೆ ಮೀರಿ ಶಕ್ತಿ ಹೊಂದಿದ್ದಾರೆ. ಅವರು ಕಡಿಮೆ ನಿದ್ರೆ ಮಾಡಿ ಹೆಚ್ಚು ಕೆಲ

31 Oct 2025 5:32 pm
“ಸಿಎಂ ಬದಲಾವಣೆಯೆಲ್ಲಾ ದೊಡ್ಡವರಿಗೆ ಬಿಟ್ಟಿದ್ದು.. ನನಗೇನು ಗೊತ್ತು ಸರ್?” - ಎಚ್‌ಸಿ ಮಹದೇವಪ್ಪ ಮಾರ್ಮಿಕ ಉತ್ತರ

ಕರ್ನಾಟಕದಲ್ಲಿ ಸಿಎಂ ಬದಲಾವಣೆ ವಿಚಾರ ಈಗ ಹೆಚ್ಚು ಚರ್ಚೆಯಾಗುತ್ತಿದೆ. ಇದರ ನಡುವೆಯೇ, ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ತಮ್ಮನ್ನು ಸಿಎಂ ಕುರ್ಚಿಗೆ ಏರಿಸಬೇಕೆಂದು ಹೈಕಮಾಂಡ್ ಮೇಲೆ ಒತ್ತಡ ಹೇರಿದ್ದು ಇದೇ ನವೆಂಬರ್ ಗ

31 Oct 2025 5:17 pm
Ind Vs Aus 2nd T20I- ಮೆಲ್ಬರ್ನ್ ನ ಬೌನ್ಸಿ ಪಿಚ್ ನಲ್ಲಿ ಟೀಂ ಇಂಡಿಯಾದ ಜೋಶ್ ಉಡುಗಿಸಿದ ಹೇಜಲ್ವುಡ್

ವೇಗಿ ಜೋಶ್ ಹೇಜಲ್ವುಡ್ ಅವರ ಮಾರಕ ಬೌಲಿಂಗ್ ದಾಳಿಗೆ ನಡುಗಿದ ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧ 2ನೇ ಟಿ20 ಪಂದ್ಯದಲ್ಲಿ 4 ವಿಕೆಟ್ ಗಳಿಂದ ಪರಾಭವಗೊಂಡಿದೆ. ಹೀಗಾಗಿ 5 ಪಂದ್ಯಗಳ ಟಿ20 ಸರಣಿಯಲ್ಲಿ ಆತಿಥೇಯ ಮಿಚೆಲ್ ಮಾರ್ಷ್ ಬಳಗ ಇದೀಗ 1

31 Oct 2025 5:16 pm
ರಾಜ್ಯ ಮಂತ್ರಿಮಂಡಲ ಪುನಾರಚಣೆಯಾದರೆ ಜಮೀರ್ ಗೆ ಡಿಸಿಎಂ ಪಟ್ಟ? ಚಿತ್ರದುರ್ಗದಲ್ಲಿ ಅಭಿಮಾನಿಗಳ ಸಂಭ್ರಮ

ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಬದಲಾವಣೆಯ ಬಗ್ಗೆ ಆತಂಕ ಮನೆಮಾಡಿದೆ. ಆದರೆ ಚಿತ್ರದುರ್ಗದಲ್ಲಿ ಜಮೀರ್ ಅಹ್ಮದ್ ಅವರ ಅಭಿಮಾನಿಗಳು ಮುಂದಿನ ಉಪ ಮುಖ್ಯಮಂತ್ರಿ ಜಮೀರ್ ಅಹ್ಮದ್ ಅವರೇ ಎಂದು ಸಂಭ್ರಮಿಸಿದ್ದಾರ

31 Oct 2025 4:30 pm
ಗಾಯದಿಂದ ಚೇತರಿಸಿಕೊಂಡಿರುವ ಹಾರ್ದಿಕ್ ಪಾಂಡ್ಯ ಪುನರಾಗಮನ ಯಾವಾಗ?; ಹರಿಣಗಳ ವಿರುದ್ಧ ಕಣಕ್ಕಿಳಿಯುತ್ತಾರಾ?

Hardik Pandya Injury- ಏಡಗಾಲಿನ ಗಾಯಕ್ಕೀಡಾಗಿ ಚಿಕಿತ್ಸೆ ಪಡೆದು ಇದೀಗ ಗುಣಮುಖರಾಗಿರುವ ಸವ್ಯಸಾಚಿ ಹಾರ್ದಿಕ್ ಪಾಂಡ್ಯ ಅವರು ಯಾವಾಗ ತಂಡಕ್ಕೆ ಮರಳುತ್ತಾರೆ ಎಂಬ ಬಗ್ಗೆ ಕುತೂಹಲ ಇದ್ದೇ ಇದೆ. ಸದ್ಯಕ್ಕೆ ಬೆಂಗಳೂರಿನ ಬಿಸಿಸಿಐ ಸೆಂಟರ್ ಆಫ್

31 Oct 2025 4:18 pm
ವಾಯುಮಾಲಿನ್ಯ ಹೆಚ್ಚಳ; ದಿಲ್ಲಿ- ಎನ್‌ಸಿಆರ್‌ ಪ್ರದೇಶದಲ್ಲಿ ನಾಲ್ಕು ಮನೆಗಳಲ್ಲಿ ಮೂರರಲ್ಲಿ ಒಬ್ಬರಿಗೆ ತೀವ್ರ ಅನಾರೋಗ್ಯ

ದೆಹಲಿ-ಎನ್‌ಸಿಆರ್‌ನಲ್ಲಿ ವಾಯುಮಾಲಿನ್ಯ ಮತ್ತು ವೈರಲ್ ಸೋಂಕುಗಳ ಹೆಚ್ಚಳವಾಗಿದೆ. ಉಸಿರಾಡಲು ಕಷ್ಟಪಡುವ ಸ್ಥಿತಿ ನಿರ್ಮಾಣವಾಗಿದೆ. ಜನತೆ ತೀವ್ರ ಆರೋಗ್ಯ ಸಂಕಷ್ಟ ಎದುರಿಸುತ್ತಿದ್ದಾರೆ. ಸ್ಥಳೀಯ ಸಮೀಕ್ಷೆಯ ಪ್ರಕಾರ, ಶೇ.75 ರಷ

31 Oct 2025 4:16 pm
ಸ್ಪೀಕರ್ ಯುಟಿ ಖಾದರ್ ವಿರುದ್ಧ ಭ್ರಷ್ಟಾಚಾರದ ಆರೋಪ; ಸಿಎಂ ಸಿದ್ದರಾಮಯ್ಯ ಅವರನ್ನು ನ್ಯಾಯಾಂಗ ತನಿಖೆಗೆ ಒತ್ತಾಯಿಸಿದ ಕಾಗೇರಿ!

ಕರ್ನಾಟಕದ ಹಾಲಿ ವಿಧಾನಸಭೆ ಸ್ಪೀಕರ್‌ ಯುಟಿ ಖಾದರ್‌ ವಿರುದ್ಧ, ಮಾಜಿ ಸ್ಪೀಕರ್‌ ವಿಶ್ವೇಶ್ವರ್‌ ಹೆಗೆಡೆ ಕಾಗೇರಿ ಅವರು ಭ್ರಷ್ಟಾಚಾರ ಆರೋಪಗಳನ್ನು ಮಾಡುತ್ತಿದ್ದಾರೆ. ಶಾಸಕರ ಭವನದ ಕೊಠಡಿಗಳ ಡೋರ್‌ ಲಾಕ್‌ನಲ್ಲಿ ಅವ್ಯವಹಾರ

31 Oct 2025 4:03 pm
Bigg Boss 12: 'ಪ್ರೀತಿಯಲ್ಲಿ ಇರೋ ಸುಖ ಗೊತ್ತೇ ಇರಲಿಲ್ಲ' ಎನ್ನುತ್ತಾ ಕಾವ್ಯ ಜೊತೆ ಕುಣಿದು ಕುಪ್ಪಳಿಸಿದ 'ಗಿಲ್ಲಿ' ನಟ

Bigg Boss 12: 'ಪ್ರೀತಿಯಲ್ಲಿ ಇರೋ ಸುಖ ಗೊತ್ತೇ ಇರಲಿಲ್ಲ' ಎನ್ನುತ್ತಾ ಕಾವ್ಯ ಜೊತೆ ಕುಣಿದು ಕುಪ್ಪಳಿಸಿದ 'ಗಿಲ್ಲಿ' ನಟ

31 Oct 2025 4:02 pm
2026ರ‌ ವರ್ಲ್ಡ್‌ ಟೂರ್‌ಗೆ ಭಾರತಕ್ಕೆ ಬರಲಿದೆಯಾ BTS ; ಇತಿಹಾಸ ಸೃಷ್ಟಿಸೋ ಕ್ಷಣಕ್ಕಾಗಿ ARMY ಕಾತರ

ಸುಮಾರು 4 ವರ್ಷಗಳ ನಂತರ BTS ಮತ್ತೆ 2026ರಲ್ಲಿ ವರ್ಲ್ಡ್‌ ಟೂರ್‌ ಮಾಡಲು ಸಿದ್ದವಾಗಿದೆ. ಅಲ್ಲದೇ ಮಾರ್ಚ್‌ ನಲ್ಲಿ ತಮ್ಮ ಹೊಸ ಆಲ್ಬಮ್‌ ಬಿಡುಗಡೆಗೊಳಲಿಸುವುದಾಗಿ BTS ನಾಯಕ RM ಈಗಾಗಲೇ ಧೃಡಪಡಿಸಿದ್ದು, ಮೇ ತಿಂಗಳಿನಿಂದ ವರ್ಲ್ಡ್‌ ಟೂರ್

31 Oct 2025 4:02 pm
Bengaluru Crimes:ಮಧ್ಯರಾತ್ರಿ ಮನೆಗೆ ಪ್ರಿಯಕರನ ಕರೆತಂದ ಅಪ್ರಾಪ್ತೆ; ವಿರೋಧಿಸಿದ್ದಕ್ಕೆ ತಾಯಿಯನ್ನ ಕೊಂದೇ ಬಿಟ್ಲು!

ಬೆಂಗಳೂರಿನಲ್ಲಿ ಘೋರ ದುರಂತವೊಂದು ಬೆಳಕಿಗೆ ಬಂದಿದೆ. ಪಾರ್ಟಿಗೆ ಮತ್ತು ಮನೆಗೆ ಬರುವ ಪ್ರಿಯಕರನನ್ನು ವಿರೋಧಿಸಿದ್ದಕ್ಕೆ ತಾಯಿಯನ್ನೇ 17 ವರ್ಷದ ಅಪ್ರಾಪ್ತ ಮಗಳು, ತನ್ನ ಪ್ರಿಯಕರ ಮತ್ತು ಸ್ನೇಹಿತರೊಡಗೂಡಿ ಕೊಂದ ಘಟನೆ ಸುಬ್ರಮ

31 Oct 2025 3:38 pm
ಬಿಎಂಟಿಸಿ ಹೊಸ ಮಾರ್ಗದಲ್ಲಿ ಎಕ್ಸ್‌ಪ್ರೆಸ್‌ ಸೇವೆ ಆರಂಭ; 6 ಬಸ್‌ಗಳು ಸಂಚಾರ - ಎಲ್ಲಿಂದ ಎಲ್ಲಿಗೆ?

ಬಿಎಂಟಿಸಿ ಮೆಜೆಸ್ಟಿಕ್‌ನಿಂದ ನೆಲಮಂಗಲಕ್ಕೆ ನವೆಂಬರ್ 3 ರಿಂದ 6 ಹೊಸ ಹವಾನಿಯಂತ್ರಿತ ಎಲೆಕ್ಟ್ರಿಕ್ ವಜ್ರ ಬಸ್‌ಗಳನ್ನು ಆರಂಭಿಸುತ್ತಿದೆ. ಈ ಹೊಸ ಮಾರ್ಗವು ಪ್ರಯಾಣಿಕರಿಗೆ ದಕ್ಷ, ವಿಶ್ವಾಸಾರ್ಹ ಮತ್ತು ಆರಾಮದಾಯಕ ಸಾರಿಗೆಯನ್

31 Oct 2025 3:34 pm
“ನವೆಂಬರ್ ನಲ್ಲಿ ಡಿಕೆಶಿ ಸಿಎ ಆಗ್ತಾರೆ ಅಂತ ಪೇಪರ್ ನಲ್ಲಿ ಬಂದಿದೆ” ಎಂದ ಪತ್ರಕರ್ತನ ಪ್ರಶ್ನೆಗೆ ಸಿದ್ದರಾಮಯ್ಯ ಹೇಳಿದ್ದೇನು?

ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆ ಬಗ್ಗೆ ಈಗಿನ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗನಿಂದಲೂ ಆಗಾಗ್ಗೆ ಚರ್ಚೆಗೊಳಪಡುತ್ತಿರುವ ವಿಚಾರ. ಇತ್ತೀಚೆಗೆ, ರಾಜಕೀಯ ರಂಗದಲ್ಲಿ ಇದು ಮತ್ತೆ ಚರ್ಚೆಗೆ ಬಂದಿದೆ. ಇತ್ತೀಚೆಗೆ ಡಿಕೆಶ

31 Oct 2025 3:30 pm
ಡಿಕೆ ಶಿವಕುಮಾರ್‌ ನಂಬಿದ್ದು ಯಾರನ್ನ?, ಸಿದ್ದರಾಮಯ್ಯಗೆ ತಲೆಕಡೆಸಿದ ಡಿಸಿಎಂ ಮೌನ!

ಡಿಕೆ ಶಿವಕುಮಾರ್‌ ನಂಬಿದ್ದು ಯಾರನ್ನ?, ಸಿದ್ದರಾಮಯ್ಯಗೆ ತಲೆಕಡೆಸಿದ ಡಿಸಿಎಂ ಮೌನ!

31 Oct 2025 3:18 pm
ಬೆಂಗಳೂರಿಗೆ ಬಂಪರ್‌, ಕೊನೆಗೂ ಎಚ್ಚೆತ್ತ ಸರ್ಕಾರ; ನಗರ ಅಭಿವೃದ್ಧಿಗೆ ಕೋಟಿ ಕೋಟಿ ಹಣ

ಬೆಂಗಳೂರಿಗೆ ಬಂಪರ್‌, ಕೊನೆಗೂ ಎಚ್ಚೆತ್ತ ಸರ್ಕಾರ; ನಗರ ಅಭಿವೃದ್ಧಿಗೆ ಕೋಟಿ ಕೋಟಿ ಹಣ

31 Oct 2025 3:05 pm
ಅಲೆಮಾರಿ ಸಮುದಾಯಕ್ಕೆ ಶೇ. 1ರಷ್ಟು ಮೀಸಲಾತಿ ನೀಡಲು ಸರ್ಕಾರ ಬದ್ಧ: ಸಿಎಂ ಸಿದ್ದರಾಮಯ್ಯ

ಅಲೆಮಾರಿ ಸಮುದಾಯವು ಬಹುದಿನಗಳಿಂದ ಬೇಡಿಕೆಯಿಟ್ಟಿರುವ ಶೇ. 1ರಷ್ಟು ಮೀಸಲಾತಿಯನ್ನು ಆ ಸಮುದಾಯಕ್ಕೆ ಕಲ್ಪಿಸಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ

31 Oct 2025 2:56 pm
ತೆಲಂಗಾಣ ಸಚಿವರಾಗಿ ಮಾಜಿ ಕ್ರಿಕೆಟಿಗ ಮೊಹಮ್ಮದ್ ಅಜರುದ್ದೀನ್ ಪ್ರಮಾಣ ವಚನ ಸ್ವೀಕಾರ

ತೆಲಂಗಾಣದಲ್ಲಿ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಮೊಹಮ್ಮದ್ ಅಜರುದ್ದೀನ್ ಅವರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ರಾಜಭವನದಲ್ಲಿ ನಡೆದ ಸಮಾರಂಭದಲ್ಲಿ ರಾಜ್ಯಪಾಲರು ಪ್ರಮಾಣ ಬೋಧಿಸಿದರು. ಮುಖ್ಯಮಂತ್ರಿ ಸೇರಿದಂತೆ

31 Oct 2025 2:50 pm
ಬೃಹತ್ ಮೊತ್ತ ಬೆಂಬತ್ತಿ ಗೆದ್ದ ಹೆಣ್ಮಕ್ಕಳಿಗೆ `ಚೇಸ್ ಕಿಂಗ್' ಶಹಬ್ಬಾಸ್; ವೈರಲ್ ಆಗಿದೆ ವಿರಾಟ್ ಕೊಹ್ಲಿ ಟ್ವೀಟ್

ಆಸ್ಟ್ರೇಲಿಯಾ ವಿರುದ್ಧ ಅದ್ಭುತ ಗೆಲುವು ಸಾಧಿಸಿ ಫೈನಲ್ ಗೇರಿದ ಹರ್ಮನ್ ಪ್ರೀತ್ ಕೌರ್ ನೇತೃತ್ವದ ಭಾರತದ ಮಹಿಳಾ ತಂಡಕ್ಕೆ ವಿಶ್ವದೆಲ್ಲೆಡೆಯಿಂದ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ. ಇದೀಗ ಟೀಂ ಇಂಡಿಯಾದ ಮಾಜಿ ನಾಯಕ

31 Oct 2025 2:49 pm
ಕೋಮು ಅಜೆಂಡಾ ಬಿಟ್ಟು ಮೊದಲ ಬಾರಿಗೆ ಅಭಿವೃದ್ಧಿ ಬಗ್ಗೆ ಮಾತನಾಡಿದ್ದಾರೆ; ತೇಜಸ್ವಿ ಸೂರ್ಯಗೆ ರಿಜ್ವಾನ್ ಅರ್ಷದ್ ತಿರುಗೇಟು

ಮೊದಲ ಬಾರಿಗೆ ಸಂಸದ ತೇಜಸ್ವಿ ಸೂರ್ಯ ಕೋಮು ಅಜೆಂಡಾ ಬಿಟ್ಟು ಬೆಂಗಳೂರು ಅಭಿವೃದ್ಧಿ ಬಗ್ಗೆ ಮಾತನಾಡಿದ್ದಾರೆ ಎಂದು ಕಾಂಗ್ರೆಸ್ ಶಾಸಕ ರಿಜ್ವಾನ್ ಅರ್ಷದ್ ತಿರುಗೇಟು ನೀಡಿದ್ದಾರೆ. ಬೆಂಗಳೂರಿನ ವಿಷಯದಲ್ಲಿ ಈಗಿರುವ ಕಾಳಜಿ ನಿಮ

31 Oct 2025 2:47 pm
ದರ್ಶನ್ ಆ್ಯಂಡ್​ ಗ್ಯಾಂಗ್​ನಿಂದ ರೇಣುಕಾಸ್ವಾಮಿ ಕೊಲೆ ಕೇಸ್ : ವಿಚಾರಣೆ ನ.3 ಕ್ಕೆ ಮುಂದೂಡಿದ ಕೋರ್ಟ್

ರೇಣುಕಾಸ್ವಾಮಿ ಕೊಲೆ ಪ್ರಕರಣದ ವಿಚಾರಣೆ ಬೆಂಗಳೂರಿನ 57ನೇ ಸಿಸಿಹೆಚ್ ಕೋರ್ಟ್‌ನಲ್ಲಿ ನಡೆಯಿತು. ವಿಡಿಯೋ ಕಾನ್ಫರೆನ್ಸ್ ಮೂಲಕ ದೋಷಾರೋಪ ನಿಗದಿಗೆ ನ್ಯಾಯಾಲಯ ನಿರ್ಧರಿಸಿದ್ದು, ದರ್ಶನ್ ಪರ ವಕೀಲರು ಖುದ್ದು ಹಾಜರಾತಿ ಮತ್ತು ವಿ

31 Oct 2025 2:15 pm
ನಮ್ಮ ಮೆಟ್ರೋ ಗುಡ್‌ನ್ಯೂಸ್‌: ಕರ್ನಾಟಕ ರಾಜ್ಯೋತ್ಸವದಂದು ಹಳದಿ ಮಾರ್ಗದಲ್ಲಿ 5 ನೇ ರೈಲು ಸಂಚಾರ ಆರಂಭ; ವೇಳಾಪಟ್ಟಿ ಏನು?

ನಮ್ಮ ಮೆಟ್ರೋ ಹಳದಿ ಮಾರ್ಗದ ಪ್ರಯಾಣಿಕರಿಗೆ ಬಿಎಂಆರ್‌ಸಿಎಲ್ ಶುಭ ಸುದ್ದಿ ನೀಡಿದೆ. ಕರ್ನಾಟಕ ರಾಜ್ಯೋತ್ಸವದಂದು 5ನೇ ರೈಲು ಸೇವೆ ಆರಂಭವಾಗಲಿದೆ. ಇದರಿಂದ 15 ನಿಮಿಷಕ್ಕೊಂದು ರೈಲು ಲಭ್ಯವಾಗಲಿದೆ. ಇದು ಪ್ರಯಾಣಿಕರಿಗೆ ಸುಗಮ ಮತ್

31 Oct 2025 2:06 pm
ನೀವಂತೂ ಸಿಗಲ್ಲಾ, ಏಜೆಂಟ್‌ಗಳನ್ನು ಇಟ್ಕೊಂಡು ಬಿಡಿ : ಕೃಷ್ಣ ಬೈರೇಗೌಡರ ವ್ಯಂಗ್ಯಕ್ಕೆ ತಲೆತಗ್ಗಿಸಿದ ಅಧಿಕಾರಿ

Karnataka Revenue Department : ನಿಮ್ಮ ಪಾದಪೂಜೆ ಮಾಡಬೇಕಾ ಹೇಳಿ ಮಾಡುತ್ತೇನೆ ಎಂದು ತಮ್ಮದೇ ವಿಶಿಷ್ಟ ರೀತಿಯಲ್ಲಿ ವಾರ್ನಿಂಗ್ ಅನ್ನು ಕೊಡುವ ಕಂದಾಯ ಸಚಿವ ಕೃಷ್ಣ ಬೈರೇಗೌಡ, ಬೆಂಗಳೂರು ಉತ್ತರ ವಿಭಾಗದ ಅಧಿಕಾರಿಯೊಬ್ಬರಿಗೆ, ಏಜೆಂಟುಗಳನ್ನು ಇಟ

31 Oct 2025 2:04 pm
ಆಕ್ಷೇಪಾರ್ಹ ಕಾಮೆಂಟ್; ಹಿಂದೂ ಮುಖಂಡ ಶರಣ್ ಪಂಪ್‌ವೆಲ್‌ ಪೊಲೀಸ್ ವಶಕ್ಕೆ

ಸಾಮಾಜಿಕ ಜಾಲತಾಣದಲ್ಲಿ ಆಕ್ಷೇಪಾರ್ಹ ಕಮೆಂಟ್‌ವೊಂದನ್ನು ಟ್ಯಾಗ್ ಮಾಡಿದ ಆರೋಪದ ಮೇಲೆ ವಿಶ್ವ ಹಿಂದೂ ಪರಿಷತ್ ಮುಖಂಡ ಶರಣ್ ಪಂಪ್‌ವೆಲ್ ಅವರನ್ನು ಮಂಗಳೂರಿನ ಕದ್ರಿ ಠಾಣೆ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾ

31 Oct 2025 2:02 pm
ಭಾರತದಲ್ಲಿ ಎಲಾನ್‌ ಮಸ್ಕ್‌ ಒಡೆತನದ ಸ್ಟಾರ್‌ ಲಿಂಕ್‌ನ ಹಲವು ಹುದ್ದೆಗಳಿಗೆ ಅರ್ಜಿ ಆಹ್ವಾನ? ಯಾರಿಗೆಲ್ಲಾ ಅವಕಾಶ?

ಎಲಾನ್ ಮಸ್ಕ್ ಒಡೆತನದ ಸ್ಟಾರ್‌ಲಿಂಕ್ ಭಾರತದಲ್ಲಿ ತನ್ನ ಕಾರ್ಯಾಚರಣೆಯನ್ನು ಪ್ರಾರಂಭಿಸಲು ಸಿದ್ಧವಾಗಿದೆ.ಇನ್ನು ಇದರ ಮೊದಲ ಹೆಜ್ಜೆಯಾಗಿ ಹಣಕಾಸು ಮತ್ತು ಲೆಕ್ಕಪತ್ರ ವಿಭಾಗಗಳಿಗೆ ಮೊದಲ ಹಂತದ ನೇಮಕಾತಿ ಆರಂಭಿಸಿದೆ. ವಿಶೇಷ

31 Oct 2025 1:50 pm