SENSEX
NIFTY
GOLD
USD/INR

Weather

24    C
... ...View News by News Source
ನನ್ನ ವಿರುದ್ದದ ಭೂಕಬಳಿಕೆ ಷಡ್ಯಂತ್ರಕ್ಕೆ 7 ಕಾರಣಗಳು : ಸಚಿವ ಕೃಷ್ಣ ಬೈರೇಗೌಡ ಸ್ಪೋಟಕ ಮಾಹಿತಿ

Krisha Byre Gowda Press Release : ವಿಧಾನ ಮಂಡಲದ ಅಧಿವೇಶದ ವೇಳೆ ತಮ್ಮ ಮೇಲೆ ಬಂದಿರುವ ಭೂಕಬಳಿಕೆ ಆರೋಪದ ಬಗ್ಗೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ಸುದೀರ್ಘ ಸ್ಪಷ್ಟನೆಯನ್ನು ನೀಡಿದ್ದಾರೆ. ಇದೊಂದು ಬಹುದೊಡ್ಡ ಷಡ್ಯಂತ್ರದ ಭಾಗ ಎಂದಿರುವ ಸಚಿವರು, ಇದಕ

20 Dec 2025 1:24 pm
ರಾಜ್ಯದಲ್ಲಿ ಹೆಚ್ಚುತ್ತಿದೆ ಅಪ್ರಾಪ್ತ ಹೆಣ್ಣುಮಕ್ಕಳ ಗರ್ಭಧಾರಣೆ: 3 ವರ್ಷಗಳಲ್ಲಿ 2,320 ಪ್ರಕರಣ, ಶಿವಮೊಗ್ಗದಲ್ಲೇ ಅಧಿಕ!

ರಾಜ್ಯದಲ್ಲಿ ಅಪ್ರಾಪ್ತ ಹೆಣ್ಣು ಮಕ್ಕಳ ಗರ್ಭಧಾರಣೆ ಪ್ರಕರಣಗಳು ಹೆಚ್ಚುತ್ತಿದ್ದು, ಕಳೆದ ಮೂರು ವರ್ಷಗಳಲ್ಲಿ 2320 ಪ್ರಕರಣಗಳು ಮಕ್ಕಳ ಕಲ್ಯಾಣ ಸಮಿತಿಯ ಮುಂದೆ ಬಂದಿವೆ. ಶಿವಮೊಗ್ಗ ಜಿಲ್ಲೆಯಲ್ಲಿ ಅತಿ ಹೆಚ್ಚು ಪ್ರಕರಣಗಳು ವರದಿ

20 Dec 2025 1:23 pm
ದಟ್ಟ ಮಂಜಿನ ಕಾರಣಕ್ಕೆ ಲ್ಯಾಂಡ್‌ ಆಗದ ನರೇಂದ್ರ ಮೋದಿ ಹೆಲಿಕಾಪ್ಟರ್‌; ಕೋಲ್ಕತ್ತಾಗೆ ಮರಳಿದ ಪ್ರಧಾನಿ!

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದು (ಡಿ.20-ಶನಿವಾರ) ಪಶ್ಚಿಮ ಬಂಗಾಳ ಪ್ರವಾಸ ಕೈಗೊಂಡಿದ್ಧಾರೆ. ನಾಡಿಯಾ ಜಿಲ್ಲೆಯ ತಾಹೆರ್‌ಪುರದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಹೆದ್ದಾರಿ ಉದ್ಘಾಟನೆ ಮಾಡಬೇಕಿದ್ದ ಪ್ರಧಾನಿ ಮೋದಿ, ದ

20 Dec 2025 1:21 pm
ತೋಷಖಾನಾ-2 ಪ್ರಕರಣದಲ್ಲಿ ಇಮ್ರಾನ್‌ ಖಾನ್‌ಗೆ 17 ವರ್ಷ ಜೈಲು; ಅಸಿಮ್‌ ಮುನೀರ್‌ ʻಧುರಂಧರ್‌ʼ ಡ್ಯಾನ್ಸ್!

ಪಾಕಿಸ್ತಾನ ಮಾಜಿ ಪ್ರಧಾನಮಂತ್ರಿ ಇಮ್ರಾನ್‌ ಖಾನ್‌ ಜೈಲಿನಿಂದ ಹೊರಬರಲಿ ಎಂದು ಅವರ ಅಭಿಮಾನಿಗಳು ಮತ್ತು ಪಿಟಿಐ ಕಾರ್ಯಕರ್ತರು ನಿತ್ಯವೂ ಪ್ರಾರ್ಥನೆ ಮಾಡುತ್ತಿದ್ದಾರೆ. ಆದರೆ ಪಾಕಿಸ್ತಾನದ ನ್ಯಾಯಾಂಗ ಮಾತ್ರ ಇಮ್ರಾನ್‌ ಖಾನ

20 Dec 2025 1:00 pm
ಸೋನಲ್‌ ಮೊಂಥೆರೋ ಮನೆಯಲ್ಲಿ ಕ್ರಿಸ್ಮಸ್‌ ಹಬ್ಬ

ಸೋನಲ್‌ ಮೊಂಥೆರೋ ಮನೆಯಲ್ಲಿ ಕ್ರಿಸ್ಮಸ್‌ ಹಬ್ಬ

20 Dec 2025 12:36 pm
ಕೃಷ್ಣ ಬೈರೇಗೌಡರ ವಿರುದ್ದ ಭೂಕಬಳಿಕೆ ಆರೋಪ : ಸ್ವಪಕ್ಷೀಯರೇ ಖೆಡ್ಡಾ ತೋಡಲು ಮುಂದಾದರೇ?

Krishna Byre Gowda Land Grab Allegation : ಸಿದ್ದರಾಮಯ್ಯನವರ ಸರ್ಕಾರದ ಸಚಿವರ ಪೈಕಿ ಚುರುಕಿನ ಮಂತ್ರಿಯೆಂದೇ ಹೆಸರಾಗಿರುವ ಕಂದಾಯ ಸಚಿವ ಕೃಷ್ಣ ಬೈರೇಗೌಡರ ವಿರುದ್ದ ಭೂಕಬಳಿಕೆಯ ಆರೋಪ ಎದುರಾಗಿದೆ. ಸ್ವಪಕ್ಷೀಯರಿಂದಲೇ ಮಸಿ ಬಳಿಯುವ ಕೆಲಸ ನಡೆಯಿತೇ ಎ

20 Dec 2025 12:11 pm
ರಾಜ್ಯದಲ್ಲಿ ಸಕ್ರಿಯವಾಗಿದೆ ಸೈಬರ್ ವಂಚಕರ ವಿದೇಶಿ ಗ್ಯಾಂಗ್! 5 ಜಿಲ್ಲೆಗಳೇ ಇವರ ದಂಧೆಗೆ ಹಾಟ್ ಸ್ಪಾಟ್

ರಾಜ್ಯದಲ್ಲಿ ಸೈಬರ್ ವಂಚನೆ ಜಾಲ ಸಕ್ರಿಯವಾಗಿದೆ. ವಿದೇಶಿ ವಂಚಕರ ಗ್ಯಾಂಗ್ ಅಮಾಯಕರಿಂದ ಕೋಟ್ಯಂತರ ಹಣ ಸುಲಿಗೆ ಮಾಡುತ್ತಿದೆ. ಬೆಂಗಳೂರು ನಗರ ಸೇರಿದಂತೆ ಐದು ಜಿಲ್ಲೆಗಳು ವಂಚನೆಗೆ ಹಾಟ್ ಸ್ಪಾಟ್ ಆಗಿವೆ. ಕಳೆದ ಮೂರು ವರ್ಷಗಳಲ್

20 Dec 2025 11:38 am
ರಾಜ್ಯದಲ್ಲಿ ಐದು ವರ್ಷದಲ್ಲಿ 24,139 ಮಾನವ ಹಕ್ಕು ಉಲ್ಲಂಘನೆ! ಬೆಂಗಳೂರು, ಮೈಸೂರಿನಲ್ಲೇ ಅಧಿಕ ಪ್ರಕರಣ

ರಾಜ್ಯದಲ್ಲಿ ಕಳೆದ ಐದು ವರ್ಷಗಳಲ್ಲಿ 24,139 ಮಾನವ ಹಕ್ಕುಗಳ ಉಲ್ಲಂಘನೆ ಪ್ರಕರಣಗಳು ವರದಿಯಾಗಿವೆ. ಬೆಂಗಳೂರು ನಗರ ಮತ್ತು ಮೈಸೂರಿನಲ್ಲಿ ಈ ಸಂಖ್ಯೆ ಗಣನೀಯವಾಗಿದೆ.ಈ ಮಾನವ ಉಲ್ಲಂಘನೆಗಳಿಗೆ ಕಡಿವಾಣ ಹಾಕಲು ಕರ್ನಾಟಕ ರಾಜ್ಯ ಮಾನವ ಹ

20 Dec 2025 11:16 am
ಟಿ-20 ವಿಶ್ವಕಪ್‌ಗೆ ಭಾರತ ತಂಡ ಪ್ರಕಟಿಸಲಿದೆ ಬಿಸಿಸಿಐ; ಗಿಲ್‌ಗೆ ಫಾರ್ಮ್‌ ಚಿಂತೆ, ಆಯ್ಕೆದಾರರ ಕಣ್ಣು ಯಾರ ಮೇಲಂತೆ?

ಮಹತ್ವದ ಬೆಳವಣಿಗೆಯೊಂದರಲ್ಲಿ ಇಂದು (ಡಿ.20-ಶನಿವಾರ) 2026ರಲ್ಲಿ ನಡೆಯಲಿರುವ ಟಿ-20 ವಿಶ್ವಕಪ್‌ ಪಂದ್ಯಾವಳಿಗೆ, ಬಿಸಿಸಿಐ ಭಾರತ ತಂಡವನ್ನು ಪ್ರಕಟಿಸಲಿದೆ. ಜೊತೆಗೆ ನ್ಯೂಜಿಲೆಂಡ್‌ ವಿರುದ್ಧದ ಟಿ-20 ಸರಣಿಗೂ ಇಂದು ತಂಡ ಪ್ರಕಟಗೊಳ್ಳಲಿ

20 Dec 2025 11:11 am
ಅಸ್ಸಾಂನಲ್ಲಿ ರಾಜಧಾನಿ ಎಕ್ಸ್‌ ಪ್ರೆಸ್‌ ಡಿಕ್ಕಿ ಹೊಡೆದು 8 ಆನೆಗಳು ಬಲಿ: ಬೋಗಿ ಹಳಿ ತಪ್ಪಿ ರೈಲು ಸಂಚಾರಕ್ಕೆ ಅಡ್ಡಿ, 5 ವರ್ಷಗಳಲ್ಲಿ ಎಷ್ಟು ಆನೆಗಳು ಬಲಿ?

ಅಸ್ಸಾಂನ ಹೊಜೈನಲ್ಲಿ ಭೀಕರ ದುರ್ಘಟನೆ ನಡೆದಿದೆ. ಸೈರಂಗ್-ನವದೆಹಲಿ ರಾಜಧಾನಿ ಎಕ್ಸ್‌ಪ್ರೆಸ್‌ ರೈಲು ಆನೆಗಳ ಹಿಂಡಿಗೆ ಡಿಕ್ಕಿ ಹೊಡೆದಿದೆ. ಈ ದುರ್ಘಟನೆಯಲ್ಲಿ ಎಂಟು ಆನೆಗಳು ಸಾವನ್ನಪ್ಪಿವೆ. ರೈಲಿನ ಐದು ಬೋಗಿಗಳು ಹಳಿ ತಪ್ಪಿದ

20 Dec 2025 10:48 am
ಪಾಂಡ್ಯ ಹೊಡೆದ ಸ್ಪೋಟಕ ಸಿಕ್ಸ್, ಕ್ಯಾಮರಾಮ್ಯಾನ್ ಮೇಲೆ ಬಡಿದಾಗ : ಓಡಿ ಹೋಗಿ ತಬ್ಬಿಕೊಂಡ ಹಾರ್ದಿಕ್

Hardik Pandya Monster Innings : ದಕ್ಷಿಣ ಆಫ್ರಿಕಾ ಜೊತೆಗಿನ ಐದು ಪಂದ್ಯಗಳ ಟಿ20 ಸರಣಿ ಮುಕ್ತಾಯಗೊಂಡಿದೆ. ಸರಣಿಯನ್ನು ಭಾರತ 3 -1ರಲ್ಲಿ ಗೆದ್ದುಕೊಂಡಿದೆ. ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸಿದ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಹೊಡೆದ ಸಿಕ್ಸ್ ಒಂದು ಕ

20 Dec 2025 10:37 am
ಭಾರತದ ಗಡಿಯತ್ತ ನುಗ್ಗಿದ ಮೂಲಭೂತವಾದಿ ಪ್ರತಿಭಟನಾಕಾರರು, ಹೈ ಅಲರ್ಟ್‌;‌ ನಿಯಂತ್ರಣ ತಪ್ಪುತ್ತಿದೆ ಬಾಂಗ್ಲಾದೇಶ!

ವಿದ್ಯಾರ್ಥಿ ನಾಯಕ ಷರೀಫ್‌ ಉಸ್ಮಾನ್‌ ಹಾದಿ ಹತ್ಯೆ ಖಂಡಿಸಿ ಬಾಂಗ್ಲಾದೇಶದಲ್ಲಿ ಭುಗಿಲೆದ್ದಿರುವ ಹಿಂಸಾತ್ಮಕ ಪ್ರತಿಭಟನೆಯನ್ನು, ಅಲ್ಲಿನ ಮೂಲಭೂತವಾದಿ ಶಕ್ತಿಗಳು ಹೂಜಾಕ್‌ ಮಾಡಿವೆ. ಪ್ರತಿಭಟನೆಯ ನೆಪದಲ್ಲಿ ಭಾರತ ವಿರೋಧಿ

20 Dec 2025 10:08 am
ಗ್ರೀನ್‌ ಕಾರ್ಡ್‌ ಬ್ಯಾನ್‌ ಮಾಡಿದ ಟ್ರಂಪ್‌ ಆಡಳಿತ: ಆದ್ರೆ ಇದರಿಂದ ಭಾರತೀಯರಿಗೆ ನೋ ಪ್ರಾಬ್ಲಂ, ಅದು ಹೇಗೆ?

ಅಮೆರಿಕಾದಲ್ಲಿ ಗ್ರೀನ್ ಕಾರ್ಡ್ ಲಾಟರಿ ಕಾರ್ಯಕ್ರಮವನ್ನು ಅಧ್ಯಕ್ಷ ಟ್ರಂಪ್ ಸ್ಥಗಿತಗೊಳಿಸಿದ್ದಾರೆ. ಪೋರ್ಚುಗಲ್ ದೇಶದ ನಾಗರಿಕನೊಬ್ಬ ಗ್ರೀನ್ ಕಾರ್ಡ್ ಮೂಲಕ ಅಮೆರಿಕಾ ಪ್ರವೇಶಿಸಿ ಬ್ರೌನ್ ಯೂನಿವರ್ಸಿಟಿ ಸೇರಿಂದತೆ ಇನ್ನೊ

20 Dec 2025 9:57 am
ರಕ್ಷಿತಾ ಶೆಟ್ಟಿ ವ್ಯಥೆ ಕೇಳಿ ನಕ್ಕು ನಕ್ಕು ಸುಸ್ತಾದ ಕಿಚ್ಚ ಸುದೀಪ್

ರಕ್ಷಿತಾ ಶೆಟ್ಟಿ ವ್ಯಥೆ ಕೇಳಿ ನಕ್ಕು ನಕ್ಕು ಸುಸ್ತಾದ ಕಿಚ್ಚ ಸುದೀಪ್

20 Dec 2025 9:29 am
ಅಧಿವೇಶನ ಮುಕ್ತಾಯ : ಕಾಂಗ್ರೆಸ್ 'ಕುರ್ಚಿ ಫೈಟ್‌ಗೆ' ಎರಡು ಆಯಾಮದ ಬಿಗ್ ಟ್ವಿಸ್ಟ್ - ಅಸಲಿ ಆಟ ಶುರು?

Karnataka Power Tussle : ವಿಧಾನ ಮಂಡಲದ ಚಳಿಗಾಲದ ಅಧಿವೇಶನ ಮುಕ್ತಾಯಗೊಂಡಿದೆ. ಈ ವೇಳೆ, ಹಲವು ಬಿಲ್ ಪಾಸ್ ಆಗಿವೆ. ಎಲ್ಲಕ್ಕಿಂತ ಸದ್ದನ್ನು ಮಾಡಿದ್ದು, ಕರ್ನಾಟಕ ಕಾಂಗ್ರೆಸ್ಸಿನ ಬಣ ರಾಜಕೀಯದ ಭಾಗವಾಗಿ, ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ

20 Dec 2025 8:39 am
ಜೆಫ್ರಿ ಎಪ್ಸ್ಟೀನ್ ಪ್ರಕರಣದಲ್ಲಿ ಸ್ಪೋಟಕ ಬೆಳವಣಿಗೆ: ಮೊದಲ ಬ್ಯಾಚ್ ನ ಫೈಲ್‌ ಸಾರ್ವಜನಿಕವಾಗಿ ಬಿಡುಗಡೆಗೊಳಿಸಿದ ಅಮೆರಿಕಾ ನ್ಯಾಯಾಂಗ ಇಲಾಖೆ!

ಅಮೆರಿಕಾದಲ್ಲಿ ಜೆಫ್ರಿ ಎಪ್ಸ್ಟೀನ್ ಪ್ರಕರಣದ ಫೈಲ್‌ಗಳನ್ನು ಬಿಡುಗಡೆ ಮಾಡಲು ನ್ಯಾಯಾಂಗ ಇಲಾಖೆ ಸಿದ್ಧತೆ ನಡೆಸಿದೆ. 'ಎಪ್ಸ್ಟೀನ್ ಫೈಲ್ಸ್ ಟ್ರಾನ್ಸ್‌ಪರೆನ್ಸಿ ಆಕ್ಟ್' ಅಡಿಯಲ್ಲಿ ಸಾವಿರಾರು ಪುಟಗಳ ದಾಖಲೆಗಳನ್ನು ಸಾರ್ವಜನ

20 Dec 2025 8:37 am
ಆಹಾ , ನನಗೂ ಪ್ರೈಸ್ ಬಂತು ! ರಾಜಧಾನಿ ಫುಲ್ ಖುಷ್!; ಹೇಗಿತ್ತು ಬೆಂಗಳೂರು? ಹೇಗಾಯ್ತು ನಮ್ಮೂರು?

ಹೇಗಿದ್ದ ಹೇಗಾದ ಗೊತ್ತಾ ನಮ್ಮ ಚಿನ್ನಾರಿ ಮುತ್ತ ಎಂಬ ಕನ್ನಡ ಚಲಚಿತ್ರದ ಗೀತೆಯೊಂದು, ಕರ್ನಾಟಕದ ರಾಜಧಾನಿ ಬೆಂಗಳೂರಿನ ಈಗಿನ ಪರಿಸ್ಥಿತಿಗೆ ಹೇಳಿ ಮಾಡಿಸಿದಂತಿದೆ. ಒಂದಾನೊಂದು ಕಾಲದಲ್ಲಿ ಬೆಂಗಳೂರನ್ನು ಸ್ವರ್ಗ ಎನ್ನುತ್ತಿದ

20 Dec 2025 7:47 am
ಮಂಗಳೂರು ಎಲೆಕ್ಟ್ರಿಕ್ ಬಸ್‌ಗಳ ಚಾರ್ಜಿಂಗ್‌ ಪಾಯಿಂಟ್‌ಗೆ ಗ್ರೀನ್‌ ಸಿಗ್ನಲ್; ನಗರದಲ್ಲೇ ಓಡಾಟ ನಡೆಸಲು ನಿರ್ಧಾರ

ಮಂಗಳೂರು ನಗರದಲ್ಲಿ ಎಲೆಕ್ಟ್ರಿಕಲ್ ಬಸ್‌ಗಳ ಸಂಚಾರಕ್ಕೆ ಸಿದ್ಧತೆಗಳು ಭರದಿಂದ ಸಾಗಿವೆ. ಕುಂಟಿಕಾನ ಡಿಪೋ ಮತ್ತು ಬಿಜೈ ಬಸ್ ನಿಲ್ದಾಣದಲ್ಲಿ ಚಾರ್ಜಿಂಗ್ ಪಾಯಿಂಟ್‌ಗಳಿಗೆ ಮೆಸ್ಕಾಂ ಮತ್ತು ಕೆಪಿಟಿಸಿಎಲ್ ಅನುಮೋದನೆ ನೀಡಿದೆ.

20 Dec 2025 7:38 am
ಶುರುವಾಯ್ತು ಆಪರೇಷನ್‌ ಹಾಕೀ ಸ್ಟ್ರೈಕ್;‌ ಸಿರಿಯನ್‌ ಐಸಿಸ್‌ ಉಗ್ರರಿಗೆ ಡೊನಾಲ್ಡ್‌ ಟ್ರಂಪ್ ಬ್ಯಾಡ್‌ ಲಕ್‌‌ ಸಂದೇಶ!

ಮಧ್ಯಪ್ರಾಚ್ಯದ ಅತ್ಯಂತ ಭೀಕರ ಭಯೋತ್ಪಾದಕ ಸಂಘಟನೆ ಐಸಿಸ್‌ ವಿರುದ್ಧ ಅಮೆರಿಕ ಮತ್ತೆ ತೊಡೆ ತಟ್ಟಿದೆ. ಪಾಲ್ಮಿರಾದಲ್ಲಿ ಮೂವರು ಅಮೆರಿಕನ್‌ ಯೋಧರನ್ನು ಕೊಂದ ಐಸಿಸ್‌ ವಿರುದ್ಧ‌, ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಆಪರೇಷನ

20 Dec 2025 6:54 am
Explained: ಕುಕ್ಕುಟ ಮತ್ತು ಹೈನೋದ್ಯಮಕ್ಕೆ ಚಳಿಯ ಹೊಡೆತ; ಪರಿಹಾರ ಮಾರ್ಗ ಕಂಡುಕೊಂಡ ಅನ್ನದಾತ

ಕರ್ನಾಟಕದಲ್ಲಿ ಈ ಬಾರಿ ವಿಪರೀತ ಚಳಿ ಇದೆ. ಈ ಚಳಿಯ ಆರೋಗ್ಯ ಸವಾಲುಗಳು ಚಿಕ್ಕಬಳ್ಳಾಪುರ ಜಿಲ್ಲೆಯನ್ನೂ ಕಾಡುತ್ತಿದೆ. ಆದರೆ ಭೀಕರ ಚಳಿ ಕೇವಲ ಮನುಷ್ಯರು ಮಾತ್ರವಲ್ಲದೇ ಜಾನುವಾರುಗಳನ್ನೂ ಹಿಂಡಿ ಹಿಪ್ಪೆ ಮಾಡುತ್ತಿದೆ. ಚಿಕ್ಕಬಳ

20 Dec 2025 5:48 am
Explained: ಆದಾಯ ಸಾವಿರ ಕೋಟಿ ರೂ. ತಲುಪಿದರೂ ತಪ್ಪಿಲ್ಲ ನಷ್ಟ; ನಮ್ಮ ಮೆಟ್ರೋ ನಿರ್ವಹಣೆ ಏಕಿಷ್ಟು ಕಷ್ಟ?

ಕರ್ನಾಟಕ ರಾಜಧಾನಿ ಬೆಂಗಳೂರಿನ ಜೀವನಾಡಿಗಳಲ್ಲಿ ಒಂದಾದ ನಮ್ಮ ಮೆಟ್ರೋ, ಹಗಲಿರುಳು ದುಡಿದರೂ 2024-25ರ ಹಣಕಾಸು ವರ್ಷದಲ್ಲಿ ಬರೋಬ್ಬರಿ 623 ಕೋಟಿ ರೂ.ನಷ್ಟವನ್ನು ಕಂಡಿದೆ. ಟಿಕೆಟ್‌ ಮತ್ತು ಟಿಕೆಟೇತರ ಮೂಲಗಳಿಂದ ಒಟ್ಟು 1,190 ಕೋಟಿ ರೂ. ಆದ

20 Dec 2025 5:01 am
ಕೇಂದ್ರ ಕೃಷಿ ಸಚಿವರಿಗೆ ಹಲಸಿನ ಹಣ್ಣು ನೀಡಿ ವಿಶೇಷ ಮನವಿ ಸಲ್ಲಿಸಿದ ದೇವೇಗೌಡರು, ಏನದು?

ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ ಅವರು ಕೇಂದ್ರ ಕೃಷಿ ಸಚಿವ ಶಿವರಾಜ್‌ ಸಿಂಗ್‌ ಚೌಹಾಣ್‌ ಅವರನ್ನು ಭೇಟಿ ಮಾಡಿ ಹುಣಸೆ, ಹಲಸು, ನೇರಳೆ ಮುಂತಾದ ಪೌಷ್ಟಿಕಾಂಶಯುಕ್ತ ಹಣ್ಣುಗಳಿಗಾಗಿ ಪ್ರತ್ಯೇಕ ರಾಷ್ಟ್ರೀಯ ಮಂಡಳಿ ಸ್ಥಾಪಿಸುವಂತ

19 Dec 2025 11:42 pm
ಬೆಂಗಳೂರಿನಲ್ಲಿ ಪಿಯುಸಿ ವಿದ್ಯಾರ್ಥಿನಿಗೆ ಮದ್ಯ ಕುಡಿಸಿ ಅತ್ಯಾಚಾರ; ಗೆಳೆಯನ ವಿರುದ್ಧ ಪೋಕ್ಸೋ ಕೇಸ್

ಪಿಯುಸಿ ವಿದ್ಯಾರ್ಥಿನಿಯ ಮೇಲೆ ಅಪ್ರಾಪ್ತ ವಯಸ್ಕನೊಬ್ಬ ಅತ್ಯಾಚಾರ ಎಸಗಿದ ಘಟನೆ ಯಲಹಂಕದಲ್ಲಿ ಬೆಳಕಿಗೆ ಬಂದಿದೆ. ಅಪ್ರಾಪ್ತೆಗೆ ಮದ್ಯ ಕುಡಿಸಿ ಲಾಡ್ಜ್‌ಗೆ ಕರೆದೊಯ್ದು ಈ ಕೃತ್ಯ ಎಸಗಿದ್ದು, ಈ ವೇಳೆ ಇಬ್ಬರು ಗೆಳೆಯರು ಆತನಿಗೆ

19 Dec 2025 10:59 pm
ಪರಪ್ಪನ ಅಗ್ರಹಾರ ಜೈಲಿನಲ್ಲಿ ಬರೋಬ್ಬರಿ 101 ಮೊಬೈಲ್‌, ಇಯರ್‌ ಫೋನ್‌, ಚಾಕುಗಳು ಪತ್ತೆ; ಬೆಚ್ಚಿಬಿದ್ದ ಪೊಲೀಸರು

ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಅಕ್ರಮ ಚಟುವಟಿಕೆಗಳ ಮೇಲೆ ಅಧಿಕಾರಿಗಳು ಕಠಿಣ ಕ್ರಮ ಕೈಗೊಂಡಿದ್ದಾರೆ. ಒಂದು ತಿಂಗಳಲ್ಲಿ 101 ಮೊಬೈಲ್‌ಗಳು, ಸಿಮ್‌ಗಳು, ಚಾರ್ಜರ್‌ಗಳು, ಇಯರ್‌ಪೋನ್‌ಗಳು ಮತ್ತು ಚಾಕುಗಳು

19 Dec 2025 10:44 pm
ಚಿನ್ನ ಕಳ್ಳ ಸಾಗಣೆ ಪ್ರಕರಣ; ನಟಿ ರನ್ಯಾ ರಾವ್‌ಗೆ ಹೈಕೋರ್ಟ್‌ನಿಂದ ಸಿಗದ ರಿಲೀಫ್‌, ಸದ್ಯ ಜೈಲೇ ಗತಿ

ನಟಿ ರನ್ಯಾ ರಾವ್ ಚಿನ್ನ ಕಳ್ಳ ಸಾಗಣೆ ಪ್ರಕರಣದಲ್ಲಿ ಹೈಕೋರ್ಟ್‌ನಿಂದ ರಿಲೀಫ್‌ ಪಡೆಯುವಲ್ಲಿ ವಿಫಲರಾಗಿದ್ದಾರೆ. ಅವರ ಬಂಧನ ಅಕ್ರಮವೆಂದು ಸಲ್ಲಿಸಿದ್ದ ಅರ್ಜಿ ವಜಾಗೊಂಡಿದೆ. ಕೇಂದ್ರ ಸರ್ಕಾರದ ಕಾಪಿಪೋಸಾ ಕಾಯ್ದೆಯಡಿ ಬಂಧನವನ

19 Dec 2025 10:27 pm
ಕ್ರಿಸ್ಮಸ್‌, ಹೊಸ ವರ್ಷಾಚರಣೆಗೆ ಬೆಂಗಳೂರಿನ ಮಾಲ್‌, ಪಬ್‌, ರೆಸ್ಟೋರೆಂಟ್‌ಗಳು ಈ ನಿಯಮ ಪಾಲನೆ ಕಡ್ಡಾಯ

ಮಾಲ್‌ಗಳು, ಪಬ್‌ ಸೇರಿ ಹಲವು ವಾಣಿಜ್ಯ ಹೋಟೆಲ್‌ಗಳು ಸಾರ್ವಜನಿಕರ ಸುರಕ್ಷತೆಗಾಗಿ ಎಲ್ಲಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕು ಎಂದು ಪಾಲಿಕೆ ಆಯುಕ್ತರು ಸೂಚನೆ ನೀಡಿದ್ದಾರೆ. ಅಗ್ನಿಶಾಮಕ ಉಪಕರಣಗಳು ಕಾರ್ಯನಿರ್ವ

19 Dec 2025 9:39 pm
IND Vs SA- ಆಮೆಗತಿ ಬ್ಯಾಟಿಂಗ್ ಎಂಬ ಟೀಕೆಗೆ ಹಾರ್ದಿಕ್ ಪಾಂಡ್ಯ ತಿರುಗೇಟು; ಭಾರತದ ಪರ 2ನೇ ವೇಗದ ಟಿ20 ಶತಕ!

ಟೀಂ ಇಂಡಿಯಾ ಆಲ್-ರೌಂಡರ್ ಹಾರ್ದಿಕ್ ಪಾಂಡ್ಯ ಅವರು ದಕ್ಷಿಣ ಆಫ್ರಿಕಾ ವಿರುದ್ಧದ ಕೇವಲ 16 ಎಸೆತಗಳಲ್ಲಿ ತಮ್ಮ ಅರ್ಧಶತಕವನ್ನು ಪೂರೈಸುವ ಮೂಲಕ ಭಾರತದ ಪರ ಎರಡನೇ ಅತಿ ವೇಗದ ಟಿ20 ಅರ್ಧಶತಕವನ್ನು ಬಾರಿಸಿದ ಸಾಧನೆ ಮಾಡಿದ್ದಾರೆ. ಈ ಮ

19 Dec 2025 9:38 pm
ವಾಲ್ಮೀಕಿ ನಿಗಮದ ಹಗರಣ; ಕಾಂಗ್ರೆಸ್‌ ಶಾಸಕ ನಾಗೇಂದ್ರಗೆ ED ಶಾಕ್: ಸ್ಥಿರಾಸ್ತಿ ಮುಟ್ಟುಗೋಲು

ವಾಲ್ಮೀಕಿ ನಿಗಮದ ಹಗರಣದಲ್ಲಿ ಮಾಜಿ ಸಚಿವ ಬಿ.ನಾಗೇಂದ್ರ ಅವರ 8.07 ಕೋಟಿ ರೂ. ಆಸ್ತಿ ಜಪ್ತಿಯಾಗಿದೆ. ಇ.ಡಿ ಅಧಿಕಾರಿಗಳು ಹಣ ಅಕ್ರಮ ವರ್ಗಾವಣೆ ತಡೆ ಕಾಯಿದೆಯಡಿ ಈ ಕ್ರಮ ಕೈಗೊಂಡಿದ್ದಾರೆ. ಈ ಹಿಂದೆ ಇತರ ಆರೋಪಿಗಳ 4.94 ಕೋಟಿ ರೂ. ಆಸ್ತಿ ವ

19 Dec 2025 9:18 pm
ಹೈಕಮಾಂಡ್‌ ಮುಂದೆ ನನ್ನ - ಸಿಎಂ ನಡುವೆ ಒಪ್ಪಂದವಾಗಿದೆ; ಆ ಪ್ರಕಾರ ನಡೆದುಕೊಳ್ಳುತ್ತೇವೆ: ಡಿಕೆ ಶಿವಕುಮಾರ್

ನಾನು ಮತ್ತು ಮುಖ್ಯಮಂತ್ರಿಗಳ ನಡುವೆ ಒಪ್ಪಂದವಿದೆ, ಹೈಕಮಾಂಡ್ ನಿರ್ದೇಶನದಂತೆ ನಡೆದುಕೊಳ್ಳುತ್ತೇವೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು. ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಚರ್ಚೆ ಇಲ್ಲ, ಪಕ್ಷದ ಆದೇಶಕ್ಕೆ ನಾವು ಬದ್

19 Dec 2025 8:41 pm
ಕೋರ್ಟ್ ಆದೇಶದ ಹೆಸರಲ್ಲಿ ಮಂಗಳೂರಿನಲ್ಲಿ ಹೈಡ್ರಾಮಾ: ಸಿನಿಮೀಯ ಶೈಲಿಯಲ್ಲಿ ಲಾರಿ ಅಪಹರಣ!

ಮಂಗಳೂರಿನಲ್ಲಿ ಶುಕ್ರವಾರದಂದು ನಡೆದ ವಿಚಿತ್ರ ಘಟನೆಯೊಂದರಲ್ಲಿ, ಯುವಕರ ತಂಡವೊಂದು ಕೋರ್ಟ್ ವಾರಂಟ್ ಇದೆ ಎಂಬ ಸುಳ್ಳು ನೆಪವೊಡ್ಡಿ ಲಾರಿಯೊಂದನ್ನು ಅಪಹರಿಸಿದೆ. ನವದುರ್ಗಾ ಫುಡ್ ಪ್ರಾಡಕ್ಟ್ಸ್‌ಗೆ ಸೇರಿದ ಲಾರಿ ಚಾಲಕ ಬ್ರೆಡ

19 Dec 2025 8:26 pm
ಅಂಡರ್ 19 ಏಷ್ಯಾ ಕಪ್ ಫೈನಲ್ ನಲ್ಲೂ ಇಂಡೋ- ಪಾಕ್ ಸೆಣೆಸಾಟ! ಭಾರತದ ಪಾಲಿಗೆ ಮತ್ತೊಂದು ಸೂಪರ್ ಸಂಡೇ ಆಗುತ್ತಾ?

Indo Pak Cricket Rivalry- ಕೇವಲ 2 ತಿಂಗಳ ಹಿಂದಷ್ಟೇ ಏಷ್ಯಾ ಕಪ್ ಫೈನಲ್ ನಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಿದ್ದವು. ಆ ಸೆಣೆಸಾಟದಲ್ಲಿ ಸೂರ್ಯಕುಮಾರ್ ಯಾದವ್ ನೇತೃದ ಭಾರತ ತಂಡ ಸೆಪ್ಟೆಂಬರ್ 28ರ ಭಾನುವಾರದಂದು ನಡೆದ ಫೈನಲ್

19 Dec 2025 7:57 pm
ಇದೇ ಕಾರಣಕ್ಕೆ ಬಾಸ್‌ಗಳು ಇಂಟರ್ನ್‌ಗಳ ಬಳಿ ಫ್ರೆಂಡ್ಲಿಯಾಗಿರೊಲ್ಲ: ರೆಡ್ಡಿಟ್‌ನಲ್ಲಿ ಪೋಸ್ಟ್ ವೈರಲ್‌

ಹೊಸದಾಗಿ ವೃತ್ತಿ ಜೀವನ ಆರಂಭಿಸುವ ಉದ್ಯೋಗಿಗಳು ಮೊದಲಿಗೆ ಹುಮ್ಮಸ್ಸಿನಿಂದ ಕೆಲಸ ಆರಂಭಿಸುತ್ತಾರೆ. ಅವರನ್ನು ಪರ್ಮನೆಂಟ್‌ ಮಾಡಿಕೊಂಡ ನಂತರ ಸಂಬಳ ಸಿಕ್ಕಾಗ ಬದಲಾಗಿಬಿಡುತ್ತಾರೆ. ಇಂಟರ್ನ್‌ಗಳಾಗಿದ್ದಾಗ ಹೆಚ್ಚುವರಿ ಕೆಲಸ,

19 Dec 2025 7:48 pm
ಒಂದಾದ ಮೇಲೊಂದು ಐಪಿಎಲ್‌ ಫ್ರಾಂಚೈಸಿಗಳ ಮಾರಾಟ, ಷೇರು ಮಾರಾಟದ ಪಟ್ಟಿ ಸೇರಿದ 3ನೇ ತಂಡ! ಯಾವುದು?

ಐಪಿಎಲ್‌ನ ಯಶಸ್ವಿ ಫ್ರಾಂಚೈಸಿಗಳಲ್ಲಿ ಒಂದಾದ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್‌) ತಂಡದ ಅಲ್ಪ ಪ್ರಮಾಣದ ಷೇರುಗಳನ್ನು ಮಾರಾಟ ಮಾಡಲು ಸಹ-ಮಾಲೀಕರಾದ ಮೆಹ್ತಾ ಗ್ರೂಪ್ ನಿರ್ಧರಿಸಿದೆ. ಇದಕ್ಕಾಗಿ ಹೂಡಿಕೆ ಬ್ಯಾಂಕ್ 'ನೊಮುರಾ'

19 Dec 2025 7:44 pm
ರೇಗಿಸಿದ ಗಿಲ್ಲಿ, ರೊಚ್ಚಿಗೆದ್ದ ರಘು!

ರೇಗಿಸಿದ ಗಿಲ್ಲಿ, ರೊಚ್ಚಿಗೆದ್ದ ರಘು!

19 Dec 2025 6:49 pm
Asthma:ಅಸ್ತಮಾ(ಉಬ್ಬಸ) ಇದ್ದವರು ಚಳಿಗಾಲದಲ್ಲಿ ಆರೋಗ್ಯ ಕಾಪಾಡೋದು ಹೇಗೆ?Dr Shivakumar

Asthma:ಅಸ್ತಮಾ(ಉಬ್ಬಸ) ಇದ್ದವರು ಚಳಿಗಾಲದಲ್ಲಿ ಆರೋಗ್ಯ ಕಾಪಾಡೋದು ಹೇಗೆ?Dr Shivakumar

19 Dec 2025 6:44 pm
ನನ್ನ ಕಚೇರಿಯ ಬಾಗಿಲು ನಿಮಗೆ ತೆರೆದಿರುತ್ತದೆ : ಸಂಸತ್ತಿನಲ್ಲಿ ಗಡ್ಕರಿ - ಪ್ರಿಯಾಂಕ ಗಾಂಧಿ ಪ್ರಶ್ನೋತ್ತರಕ್ಕೆ ಎಲ್ಲರೂ ಫಿದಾ

Nitin Gadkari Vs Priyanka Gandhi : ಸಂಸತ್ತಿನಲ್ಲಿ ಕಾಂಗ್ರೆಸ್ಸಿನ ತಿರುವನಂತಪುರಂ ಲೋಕಸಭಾ ಕ್ಷೇತ್ರದ ಸಂಸದೆ ಪ್ರಿಯಾಂಕ ಗಾಂಧಿ, ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರನ್ನು ಕೇಳಿದ ಪ್ರಶ್ನೆ ಮತ್ತು ಅದಕ್ಕೆ ಸಚಿವರು ಕೊಟ್ಟ ಉತ್ತರ, ಎಲ್ಲರ ಗಮನ ಸೆಳ

19 Dec 2025 6:31 pm
ಸರ್ಕಾರಿ ಭೂಮಿ ಒತ್ತುವರಿ ಆರೋಪಕ್ಕೆ ಸದನದಲ್ಲೇ ಉತ್ತರ ನೀಡಿದ ಕೃಷ್ಣ ಬೈರೇಗೌಡ; ಸಚಿವರ ಸ್ಪಷ್ಟನೆ ಏನು?

ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರ ವಿರುದ್ಧ ಕೆರೆ ಹಾಗೂ ಸ್ಮಶಾನ ಭೂಮಿ ಒತ್ತುವರಿ ಆರೋಪ ಕೇಳಿಬಂದಿತ್ತು. ಈ ಬಗ್ಗೆ ವಿಧಾನಸಭೆಯಲ್ಲಿ ಸಚಿವರು ಸ್ಪಷ್ಟನೆ ನೀಡಿದರು. ಗರುಡಪಾಳ್ಯ ಗ್ರಾಮದ ಜಮೀನು ತಮ್ಮ ತಾತನಿಗೆ ಭೋಗ್ಯಕ್ಕೆ ಬಂದು

19 Dec 2025 6:24 pm
Bengaluru Crimes: ಆಟವಾಡುತ್ತಿದ್ದ ಮಗುವನ್ನು ಫುಟ್‌ಬಾಲ್‌ನಂತೆ ಒದ್ದ ಜಿಮ್‌ ಟ್ರೈನರ್

ಬೆಂಗಳೂರಿನ ತ್ಯಾಗರಾಜನಗರದಲ್ಲಿ ಅಮಾನವೀಯ ಕೃತ್ಯವೊಂದು ಬೆಳಕಿಗೆ ಬಂದಿದೆ. ಮಾನಸಿಕ ಅಸ್ವಸ್ಥನೊಬ್ಬ ಮನೆಯಿಂದ ಹೊರಗೆ ಆಟವಾಡುತ್ತಿದ್ದ ಬಾಲಕನನ್ನು ಫುಟ್‌ಬಾಲ್‌ನಂತೆ ಒದ್ದಿರುವುದು ಬೆಳಕಿಗೆ ಬಂದಿದೆ. ಐದು ವರ್ಷದ ಪುಟ್ಟ ಬ

19 Dec 2025 6:20 pm
ʻ ಕೇಂದ್ರ ಬಿಜೆಪಿಯ ದ್ವೇಷದ ರಾಜಕಾರಣ ತಮಿಳುನಾಡಿನಲ್ಲಿ ನಡೆಯಲ್ಲʼ: ಉದಯನಿಧಿ ಸ್ಟಾಲಿನ್

ಕೇಂದ್ರದ ಬಿಜೆಪಿ ಸರ್ಕಾರ ತಮಿಳುನಾಡು ಮತ್ತು ತಮಿಳರ ಮೇಲೆ ದ್ವೇಷ ಹೊಂದಿದ್ದು, ಜನರನ್ನು ವಿಭಜಿಸಲು ಪ್ರಯತ್ನಿಸುತ್ತಿದೆ ಎಂದು ಮದುರೈನಲ್ಲಿ ನಡೆದ ಕ್ರಿಸ್ಮಸ್ ಸಂಭ್ರಮಾಚರಣೆಯಲ್ಲಿ ಭಾಗವಹಿಸಿದ ತಮಿಳುನಾಡು ಉಪಮುಖ್ಯಮಂತ್ರ

19 Dec 2025 5:29 pm
ಕಾಲವೇ ವಿಜಯೇಂದ್ರಗೆ ಎಲ್ಲಾ ಉತ್ತರ ನೀಡಲಿದೆ : ಗೋಕರ್ಣಕ್ಕೆ ಹೋಗುವ ಮುನ್ನ ಡಿಕೆ ಶಿವಕುಮಾರ್

DCM Vs BY Vijayendra : ಗೋಕರ್ಣಕ್ಕೆ ತೆರಳುವ ಮುನ್ನ, ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್, ಹಲವು ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ವಿಜಯೇಂದ್ರನಗೆ ಏನು ಹೇಳಬೇಕೋ ಅದನ್ನು ಹೇಳಿದ್ದೇನೆ, ಉಳಿದಿದ್ದಕ್ಕೆ ಸಮಯ ಸಂದರ್ಭ ಬರಲಿದೆ ಎಂ

19 Dec 2025 5:20 pm
ಭಾರತದ ಹಣಕಾಸು ವಲಯದಲ್ಲಿ ಬೃಹತ್‌ ಡೀಲ್‌, ಬರೋಬ್ಬರಿ ₹39,600 ಕೋಟಿ ಹೂಡಿಕೆ ಮಾಡಲಿದೆ ಜಪಾನ್‌ ಸಂಸ್ಥೆ

ಜಪಾನ್‌ನ ದಿಗ್ಗಜ ಬ್ಯಾಂಕ್ ಎಂಯುಎಫ್‌ಜಿ ಭಾರತದ ಶ್ರೀರಾಮ್ ಫೈನಾನ್ಸ್‌ನಲ್ಲಿ ಶೇ. 20ರಷ್ಟು ಪಾಲನ್ನು ಖರೀದಿಸಲು 39,600 ಕೋಟಿ ರೂ.ಗಳ ಬೃಹತ್ ಒಪ್ಪಂದ ಮಾಡಿಕೊಂಡಿದೆ. ಇದು ಭಾರತದ ಹಣಕಾಸು ವಲಯದ ಇತಿಹಾಸದಲ್ಲೇ ಅತಿದೊಡ್ಡ ವಿದೇಶಿ ನೇರ

19 Dec 2025 5:18 pm
ನೀವು ನಮ್ಮನ್ನು ಕೊಲ್ಲುತ್ತೀರಿ; 25 ಪತ್ರಕರ್ತರು ಒಳಗಿದ್ದಾಗಲೇ ಮಾಧ್ಯಮ ಕಚೇರಿಗೆ ಬೆಂಕಿ; ಬಾಂಗ್ಲಾದೇಶ ಧಗಧಗ!

ನೆರೆಯ ಬಾಂಗ್ಲಾದೇಶದಲ್ಲಿ ಹಿಂದೆಂದೂ ಕಂಡುಕೇಳರಿಯದ ಪ್ರತಿಭಟನೆಗಳು ಭುಗಿಲೆದ್ದಿವೆ. ದುರದೃಷ್ಟವಶಾತ ಈ ಪ್ರತಿಭಟನೆಗಳು ಭಾರತ ವಿರೋಧಿ ಅಜೆಂಡಾ ಹೊಂದಿದ್ದು, ಭಾರತದ ರಾಯಭಾರ ಕಚೇರಿಗಳ ಮೇಲೆ ದಾಳಿ ಮಾಡುವ ಪ್ರಯತ್ನಗಳು ನಡೆದಿ

19 Dec 2025 4:49 pm
ಪದೇ ಪದೇ ಇಂದು- ಮುಂದೂ ನಾನೇ ಸಿಎಂ ಎಂದು ಒತ್ತಿ ಹೇಳುತ್ತಿರುವ ಸಿದ್ದರಾಮಯ್ಯ: ಡಿಕೆಶಿ ಕ್ಯಾಂಪ್‌ನಲ್ಲಿ ತಳಮಳ

ಬೆಳಗಾವಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪದೇ ಪದೇ ತಾನೇ ಮುಖ್ಯಮಂತ್ರಿಯಾಗಿ ಮುಂದುವರಿಯುವುದಾಗಿ ಸದನದಲ್ಲಿ ಸ್ಪಷ್ಟಪಡಿಸಿದ್ದಾರೆ. ವಿಪಕ್ಷಗಳ ಕೆಣಕುವಿಕೆಗೆ ಉತ್ತರ ನೀಡುವ ನೆಪದಲ್ಲಿ ಡಿಕೆಶಿ ಬಣಕ್ಕೆ ಸಂದೇಶ ರವ

19 Dec 2025 4:21 pm
ದಿಲ್ಲಿಯ ಸರ್ಕಾರಿ ಶಾಲೆಗಳ ತರಗತಿ ಕೊಠಡಿಗಳಲ್ಲಿ ವಾಯು ಶುದ್ಧೀಕರಣ ಯಂತ್ರಗಳ ಅಳವಡಿಕೆ

ದೆಹಲಿ ಸರ್ಕಾರವು ಹೆಚ್ಚುತ್ತಿರುವ ವಾಯು ಮಾಲಿನ್ಯದಿಂದ ಮಕ್ಕಳನ್ನು ರಕ್ಷಿಸಲು ಮಹತ್ವದ ಹೆಜ್ಜೆ ಇಟ್ಟಿದೆ. ನಗರದಾದ್ಯಂತ ಸರ್ಕಾರಿ ಶಾಲೆಗಳ 10,000 ತರಗತಿ ಕೊಠಡಿಗಳಲ್ಲಿ ವಾಯು ಶುದ್ಧೀಕರಣ ಯಂತ್ರಗಳನ್ನು ಅಳವಡಿಸಲು ನಿರ್ಧರಿಸಿ

19 Dec 2025 4:19 pm
ವಿಜಯ್ ಹಜಾರೆ ಟ್ರೋಫಿ ಟೂರ್ನಿ; ಮುಂಬೈ ತಂಡದಲ್ಲಿ ರೋಹಿತ್ ಶರ್ಮಾ- ಯಶಸ್ವಿ ಜೈಸ್ವಾಲ್ ಗೇ ಜಾಗವಿಲ್ಲ! ಯಾಕೆ?

Mumbai Team For Vijay Hazare Trophy- ಬಿಸಿಸಿಐ ಕಟ್ಟುನಿಟ್ಟಿನ ನಿಯಮದ ಹೊರತಾಗಿಯೂ, ವಿಜಯ್ ಹಜಾರೆ ಟ್ರೋಫಿ ಟೂರ್ನಿ ಆಡಲಿರುವ ಮುಂಬೈ ತಂಡದಲ್ಲಿ ಭಾರತ ತಂಡದ ಆಟಗಾರರಾದ ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್, ಯಶಸ್ವಿ ಜೈಸ್ವಾಲ್ ಮತ್ತು ಶಿವಂ ದುಬೆ

19 Dec 2025 4:13 pm
ಬಾಂಗ್ಲಾದಲ್ಲಿ ಮತ್ತೆ ಭುಗಿಲೆದ್ದ ಹಿಂಸಾಚಾರ: ಮಾಧ್ಯಮಗಳ ಮೇಲೆ ದಾಳಿ; ʻಬಾಯ್ಕಾಟ್ ಇಂಡಿಯಾʼ ಕೂಗು ಹೆಚ್ಚಳ

ಬಾಂಗ್ಲಾದ ವಿದ್ಯಾರ್ಥಿ ನಾಯಕ ಷರೀಫ್‌ ಉಸ್ಮಾನ್‌ ನಿಧನದ ಹಿನ್ನೆಲೆ, ಹಿಂಸಾಚಾರ ಭುಗಿಲೆದ್ದಿದೆ. ಪ್ರತಿಭಟನಾಕಾರರು ಬಾಂಗ್ಲಾದೇಶದ ಸ್ಥಾಪಕ ಶೇಖ್ ಮುಜಿಬುರ್ ರೆಹಮಾನ್ ಅವರ ಐತಿಹಾಸಿಕ ನಿವಾಸವನ್ನು ಜೆಸಿಬಿ ಬಳಸಿ ಧ್ವಂಸಗೊಳಿ

19 Dec 2025 4:03 pm
ಉತ್ತರಕ್ಕೆ ಸಿಎಂ ಉತ್ತರದಲ್ಲಿಲ್ಲ ವಿಶೇಷ ಘೋಷಣೆ: ತಲಾ ಆದಾಯ ವೃದ್ದಿಗೆ ಕ್ರಮದ ಭರವಸೆ, ವಿಪಕ್ಷಗಳ ತರಾಟೆ

ಬೆಳಗಾವಿ ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆಗಳ ಕುರಿತು ನಡೆದ ಚರ್ಚೆಗೆ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದರು. ವಿಶೇಷ ಪ್ಯಾಕೇಜ್ ಘೋಷಣೆ ನಿರೀಕ್ಷೆ ಹುಸಿಯಾದರೂ, ನೀರಾವರಿ ಯೋಜನೆಗಳಿಗೆ ಕೇಂದ್ರದ ಅನುಮತಿ ಅಗತ್

19 Dec 2025 3:29 pm
ಬೆಂಗಳೂರು 2ನೇ ವಿಮಾನ ನಿಲ್ದಾಣ: ಷರತ್ತಿನ ಬಗ್ಗೆ ಸ್ಪಷ್ಟನೆ ನೀಡಿದ ಸಚಿವ ಎಂಬಿ ಪಾಟೀಲ್; ಏನದು?

ಬೆಂಗಳೂರಿನಲ್ಲಿ ಎರಡನೇ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣಕ್ಕೆ 2033ರವರೆಗೆ ಬಿಐಎಎಲ್ ಅನುಮತಿ ಬೇಕಾಗಿದ್ದರೂ, ರಾಜ್ಯ ಸರ್ಕಾರ ದೂರದೃಷ್ಟಿಯಿಂದ ಈಗಲೇ ಕೆಲಸ ಆರಂಭಿಸಿದೆ. ದೇವನಹಳ್ಳಿಯ ವಿಮಾನ ನಿಲ್ದಾಣದ ಷರತ್ತು ಸಡಿಲಿ

19 Dec 2025 3:17 pm
ಸುಮಾತ್ರಾ ಪ್ರವಾಹದಲ್ಲಿ ಜೀವ ಉಳಿಸಿಕೊಳ್ಳಲು ಆನೆ ಮೇಲೇರಿದ ಹುಲಿ! ವಿಡಿಯೋ ನೋಡಿ ಬೆರಗಾದ್ರಾ? ಇಲ್ಲಿದೆ ನೋಡಿ ಟ್ವಿಸ್ಟ್!

ಚಂಡಮಾರುತ 'ಸೆನ್ಯಾರ್' ನಿಂದ ಉಂಟಾದ ಪ್ರವಾಹದ ವೇಳೆ ಆನೆಯೊಂದು ಹುಲಿಯನ್ನು ರಕ್ಷಿಸುವ ವಿಡಿಯೋ ವೈರಲ್ ಆಗಿದೆ. ಆದರೆ ಇದು ನಿಜವಲ್ಲ, ಕೃತಕ ಬುದ್ಧಿಮತ್ತೆ (AI) ಬಳಸಿ ರಚಿಸಲಾದ ವಿಡಿಯೋ ಎಂದು ಸ್ಪಷ್ಟವಾಗಿದೆ. ಈ ವಿಡಿಯೋ ದಕ್ಷಿಣ ಮತ್

19 Dec 2025 3:11 pm
ವಾಯು ಮಾಲಿನ್ಯದ ಬಗ್ಗೆ ಚರ್ಚೆಯೇ ಇಲ್ಲದೇ ಸಂಸತ್ತಿನ ಚಳಿಗಾಲದ ಅಧಿವೇಶನ ಮುಕ್ತಾಯ

ಸಂಸತ್ತಿನ ಚಳಿಗಾಲದ ಅಧಿವೇಶನ ಮುಕ್ತಾಯಗೊಂಡಿದ್ದು, ದೆಹಲಿಯ ವಾಯು ಮಾಲಿನ್ಯದ ಬಗ್ಗೆ ನಿರೀಕ್ಷಿತ ಚರ್ಚೆ ನಡೆಯಲಿಲ್ಲ. ಪರಮಾಣು ಶಕ್ತಿ ಮತ್ತು ಗ್ರಾಮೀಣ ಉದ್ಯೋಗಕ್ಕೆ ಸಂಬಂಧಿಸಿದ ಪ್ರಮುಖ ಮಸೂದೆಗಳು ಅಂಗೀಕಾರಗೊಂಡವು. ವಾಯು ಮ

19 Dec 2025 1:59 pm
ಅಮೆರಿಕಾದಲ್ಲಿ ಜೆಟ್ ವಿಮಾನ ದುರಂತ : ಖ್ಯಾತ NASCAR ರೇಸ್ ಡ್ರೈವರ್ ಸೇರಿದಂತೆ 7 ಮಂದಿ ಸಾವು

ಉತ್ತರ ಕೆರೊಲಿನಾದಲ್ಲಿ ಖಾಸಗಿ ಜೆಟ್ ವಿಮಾನ ದುರಂತದಲ್ಲಿ ಮಾಜಿ NASCAR ರೇಸ್ ಡ್ರೈವರ್ ಗ್ರೆಗ್ ಬಿಫ್ಲೆ, ಅವರ ಪತ್ನಿ, ಇಬ್ಬರು ಮಕ್ಕಳು ಸೇರಿದಂತೆ ಏಳು ಮಂದಿ ಸಾವನ್ನಪ್ಪಿದ್ದಾರೆ. ವಿಮಾನ ಟೇಕ್ ಆಫ್ ಆದ ತಕ್ಷಣವೇ ಲ್ಯಾಂಡ್ ಆಗಲು ಯತ

19 Dec 2025 1:40 pm
ಹೈಕಮಾಂಡ್ ನನ್ನ ಪರ ಎಂದ ಸಿದ್ದು, ತೋಳು ತಟ್ಟಿ ನಾನೇ ಐದು ವರ್ಷವೆಂದು ಘೋಷಿಸಿ! ಮುನಿರತ್ನ ಸವಾಲು

ಬೆಳಗಾವಿ ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ನಾಯಕತ್ವದ ಬಗ್ಗೆ ಸ್ಪಷ್ಟನೆ ನೀಡಿದರು. ಹೈಕಮಾಂಡ್ ತಮ್ಮ ಪರವಾಗಿದೆ ಎಂದ ಅವರು, ಮುಂದೆಯೂ ತಾವೇ ಮುಖ್ಯಮಂತ್ರಿ ಆಗಿ ಮುಂದುವರಿಯುವುದಾಗಿ ವಿಶ್ವಾಸ ವ್ಯಕ್ತ

19 Dec 2025 12:33 pm
ಗ್ರಾಹಕರ ಜೇಬಿಗೆ ತರಕಾರಿ ಬೆಲೆ ಏರಿಕೆ ಬಿಸಿ

ವಿಜಯನಗರ ಜಿಲ್ಲೆಯ ಕೊಟ್ಟೂರಿನಲ್ಲಿ ಈರುಳ್ಳಿ, ಟೊಮೆಟೊ, ಮೆಣಸಿನಕಾಯಿ ಸೇರಿದಂತೆ ಬಹುತೇಕ ತರಕಾರಿಗಳ ಬೆಲೆ ಗಗನಕ್ಕೇರಿದೆ. ಅತಿಯಾದ ಚಳಿ ಮತ್ತು ಮಂಜಿನಿಂದಾಗಿ ತರಕಾರಿ ಗಿಡಗಳಲ್ಲಿ ಕಾಯಿಗಳು ಉದುರುತ್ತಿರುವುದು, ಹಾಗೂ ಈರುಳ್

19 Dec 2025 11:45 am
ಸದನ ಸ್ವಾರಸ್ಯ: ಸಿದ್ದರಾಮಯ್ಯಗೆ ದೈಹಿಕ ಅಲ್ಲ, ರಾಜಕೀಯ ನಿಶಕ್ತಿ ಇದೆ ಎಂದು ಕಾಲೆಳೆದ ವಿಪಕ್ಷ: ಸಿಎಂ ಕೊಟ್ಟ ಖಡಕ್ ಉತ್ತರ ಹೀಗಿತ್ತು

ಬೆಳಗಾವಿ ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ದೈಹಿಕ ನಿಶಕ್ತಿಗಿಂತ ರಾಜಕೀಯ ನಿಶಕ್ತಿ ಇದೆ ಎಂದು ವಿಪಕ್ಷ ಸದಸ್ಯರು ಲೇವಡಿ ಮಾಡಿದರು. ಉತ್ತರ ಕರ್ನಾಟಕದ ಬಗ್ಗಿಗಿನ ಚರ್ಚೆಗೆ ಉತ್ತರಿಸುವಾಗ ಈ ಸ್ವಾರಸ್ಯಕರ

19 Dec 2025 11:33 am
ಮಕ್ಕಳ ಓದಿಗಾಗಿ ಬೆಳಗಾವಿಯ ಗ್ರಾಮವೊಂದರಲ್ಲಿ ಕ್ರಾಂತಿಕಾರಿ ನಡೆ: ಟಿವಿ-ಫೋನ್ ಬಂದ್‌ ಮಾಡಿ 12 ಸಾವಿರ ನಿವಾಸಿಗಳ ಸಾಥ್

ಬೆಳಗಾವಿಯ ಹಳಗ ಗ್ರಾಮವು ಮಕ್ಕಳ ಓದಿಗಾಗಿ ಡಿಜಿಟಲ್ ಉಪವಾಸ ಕೈಗೊಂಡಿದೆ. ಪ್ರತಿದಿನ ಸಂಜೆ 7 ರಿಂದ 9 ರವರೆಗೆ ಟಿವಿ, ಮೊಬೈಲ್ ಬಂದ್ ಮಾಡಿ, ಈ ಸಮಯವನ್ನು ಓದು ಮತ್ತು ಸಂವಾದಕ್ಕೆ ಮೀಸಲಿಡಲಾಗಿದೆ. ಮಹಾರಾಷ್ಟ್ರದ ಯಶಸ್ವಿ ಪ್ರಯೋಗದಿಂದ

19 Dec 2025 11:26 am
ಪ್ರಧಾನಿ ಮೋದಿ ಇಥಿಯೋಪಿಯಾ ಪ್ರವಾಸ : ಹೋಟೆಲ್ ನಲ್ಲಿ ಅವರನ್ನು ಸ್ವಾಗತಿಸಿದ್ದು ಯಾರು ಗೊತ್ತಾ?

PM Modi Ethiopia Visit : ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಇತ್ತೀಚಿನ ಇಥಿಯೋಪಿಯಾ ಪ್ರವಾಸದ ವೇಳೆ, ಹೋಟೆಲ್ ನಲ್ಲಿ ಅವರನ್ನು ಸ್ವಾಗತಿಸಿದ್ದು ಉಡುಪಿ ಜಿಲ್ಲೆಯ ವ್ಯಕ್ತಿ ವಿಶಾಲ್ ಪೂಜಾರಿ. ಪೂಜಾರಿಯವರ ಈ ಯಶಸ್ಸಿನ ಕಥೆ, ಕನಸುಗಳನ್ನು ಕಾಣು

19 Dec 2025 11:12 am
ಮಲ್ಯರ ಹುಟ್ಟುಹಬ್ಬಕ್ಕಾಗಿ ಲಂಡನ್ನಿನಲ್ಲಿ ಲಲಿತ್ ಮೋದಿ ಭರ್ಜರಿ ಪಾರ್ಟಿ! ಬೆಂಗಳೂರಿನ ಖ್ಯಾತ ಉದ್ಯಮಿ ಭಾಗಿ!

ಭಾರತದ ಆರ್ಥಿಕ ಅಕ್ರಮ ಆರೋಪಿ, ಐಪಿಎಲ್ ಮಾಜಿ ಮುಖ್ಯಸ್ಥ ವಿಜಯ್ ಮಲ್ಯ ಲಂಡನ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಉದ್ಯಮಿ ಲಲಿತ್ ಮೋದಿಯವರು ವಿಜಯ್ ಮಲ್ಯರ ಹುಟ್ಟುಹಬ್ಬದ ಅಂಗವಾಗಿ ಭರ್ಜರಿ ಪಾರ್ಟಿ ಆಯೋಜಿಸಿದ್ದರು. ಈ ಪಾರ್ಟಿಯಲ್ಲ

19 Dec 2025 10:28 am
ರಕ್ಷಿತಾ - ಧ್ರುವಂತ್‌ ಕೊಟ್ಟ ಕೆಲಸಕ್ಕೆ ಎಲ್ಲರೂ ಸುಸ್ತು!

ರಕ್ಷಿತಾ - ಧ್ರುವಂತ್‌ ಕೊಟ್ಟ ಕೆಲಸಕ್ಕೆ ಎಲ್ಲರೂ ಸುಸ್ತು!

19 Dec 2025 10:27 am
ಹೆಬ್ಬಾಳ ಜಂಕ್ಷನ್‌ ಮೇಲ್ಸೇತುವೆ ಎರಡನೇ ಲೂಪ್‌ ಸಿದ್ಧ; ಉದ್ಘಾಟನೆ ದಿನಾಂಕದ ಬಗ್ಗೆ ಬಿಡಿಎ ಮಹತ್ವದ ಘೋಷಣೆ

ರಾಜಧಾನಿ ಬೆಂಗಳೂರಿನ ಹೆಬ್ಬಾಳ ಜಂಕ್ಷನ್‌ ದಾಟಿ ಮನೆ ಸೇರುವುದು ಎಂದರೆ ಒಂದು ಯುದ್ಧ ಗೆಲ್ಲುವುದಕ್ಕೆ ಸಮ. ಇಲ್ಲಿನ ಸಂಚಾರ ದಟ್ಟಣೆ ಜನರನ್ನು ಹೈರಾಣು ಮಾಡಿದೆ. ಆದರೆ ಈಗಾಗಲೇ ಕೆ.ಆರ್‌.ಪುರಂನಿಂದ ಹೆಬ್ಬಾಳ ಸೇರುವ ಮೊದಲ ಮೇಲ್ಸೇ

19 Dec 2025 10:25 am
ಕೆನೆಡಿ ಸೆಂಟರ್ ಈಗ ʼಟ್ರಂಪ್-ಕೆನೆಡಿ ಸೆಂಟರ್ʼ: ಈ ವಿಷಯ ಪಾಪ ಟ್ರಂಪ್‌ ಗೆ ಗೊತ್ತಿಲ್ವಂತೆ ಕಣ್ರೀ.., ಇದು ನಿಜಾನಾ?

ಅಮೆರಿಕಾದ ಪ್ರತಿಷ್ಠಿತ ಕೆನೆಡಿ ಸೆಂಟರ್‌ಗೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೆಸರನ್ನು ಸೇರಿಸಿ 'ಟ್ರಂಪ್-ಕೆನೆಡಿ ಸೆಂಟರ್' ಎಂದು ಮರುನಾಮಕರಣ ಮಾಡಲು ಅಲ್ಲಿನ ಮಂಡಳಿ ಸರ್ವಾನುಮತದಿಂದ ನಿರ್ಧರಿಸಿದೆ ಎಂದು ಶ್ವೇತಭವನ ಘೋಷಿ

19 Dec 2025 10:25 am
Gold Rate Fall: ಚಿನ್ನದ ಬೆಲೆ ಕುಸಿತ: ಬೆಳ್ಳಿ ಬೆಲೆಯೂ ಇಳಿಕೆ, ಎಷ್ಟಾಗಿದೆ ನೋಡಿ 10 ಗ್ರಾಂ ಚಿನ್ನದ ಬೆಲೆ

ಬೆಂಗಳೂರಿನಲ್ಲಿ ಚಿನ್ನದ ಬೆಲೆಯಲ್ಲಿ ಹಾವು ಏಣಿ ಆಟ ಮುಂದುವರಿದಿದ್ದು, ಇಮದು ಕುಸಿತ ಆಗಿದೆ. ಆದರೂ ಚಿನ್ನದ ಬೆಲೆ ದಾಖಲೆ ಮಟ್ಟದಲ್ಲೇ ಮುಂದುವರಿಯುತ್ತಿದೆ. ಬೆಳ್ಳಿ ಬೆಲೆ ಕೊಂಚ ಕುಸಿತ ಆಗಿದೆ.

19 Dec 2025 10:20 am
ಗ್ರಾಮೀಣ ಸ್ತ್ರೀಯರಿಗೆ ಎಂಕೆಪಿಸಿ ಆರ್ಥಿಕ ಶಕ್ತಿ

ದಾವಣಗೆರೆ ಜಿಲ್ಲೆಯಲ್ಲಿ ಮಹಿಳೆಯರ ಆರ್ಥಿಕ ಸಬಲೀಕರಣಕ್ಕಾಗಿ ಎರಡು ಮಹಿಳಾ ರೈತ ಉತ್ಪಾದಕ ಕಂಪನಿಗಳನ್ನು ಸ್ಥಾಪಿಸಲಾಗಿದೆ. ಬಿಳಿಚೋಡು ಮತ್ತು ಬಾಡಾ ಗ್ರಾಮಗಳಲ್ಲಿ ಆರಂಭವಾದ ಈ ಕಂಪನಿಗಳು ಕೃಷಿ ಸಾಮಗ್ರಿ ಮಾರಾಟ, ಆಹಾರ ಸಂಸ್ಕರ

19 Dec 2025 10:18 am
ಸಮಾಜ ವಿರೋಧಿ ಕೃತ್ಯದ ಆರೋಪ: ದಕ್ಷಿಣ ಕನ್ನಡ, ಉಡುಪಿಯಲ್ಲಿ 2 ವರ್ಷದಲ್ಲಿ 164 ಮಂದಿ ಗಡಿಪಾರು!

ಕಳೆದ 2 ವರ್ಷಗಳಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಸಮಾಜ ವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾದ 164 ಮಂದಿಯನ್ನು ಗಡಿಪಾರು ಮಾಡಲಾಗಿದೆ. ಕಾನೂನು ಬಾಹಿರ ಚಟುವಟಿಕೆ, ಕೋಮು ಗಲಭೆ ಮತ್ತು ರೌಡಿ ಕೃತ್ಯಗಳಲ್ಲಿ ತೊಡಗಿದ

19 Dec 2025 9:43 am
ಜನ ಗುಂಡೇಟಿನಿಂದ ಸತ್ತಾಗಲೇ G RAM G ಹಿಂಪಡೆಯುತ್ತೀರಾ? ದೇಶವ್ಯಾಪಿ ಪ್ರತಿಭಟನೆಯ ಎಚ್ಚರಿಕೆ ನೀಡಿದ ಮಲ್ಲಿಕಾರ್ಜುನ ಖರ್ಗೆ!

MGNREGA ಯೋಜನೆಯನ್ನು VB-G RAM G ಎಂದು ಮರುನಾಮಕರಣ ಮಾಡುವ ಕೇಂದ್ರ ಸರ್ಕಾರದ ವಿಧೇಯಕವನ್ನು ತೀವ್ರವಾಗಿ ವಿರೋಧಿಸಿರುವ ರಾಜ್ಯಸಭೆ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ, ಈ ಕಾನೂನಿನ ವಿರುದ್ಧ ದೇಶದ ಜನ ಬೀದಿಗಿಳಿದು ಪ್ರತಿಭಟನೆ ಮಾಡ

19 Dec 2025 9:13 am
2025ರ ಕೇರಳ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ: 6 ಚಿತ್ರಗಳ ಪ್ರದರ್ಶನಕ್ಕೆ ವಿದೇಶಾಂಗ ಸಚಿವಾಲಯದಿಂದ ಬ್ಯಾನ್‌ ಬಿಸಿ, ಕಾರಣವೇನು?

2025ರ ಕೇರಳ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ 6 ಚಿತ್ರಗಳನ್ನು ಪ್ರದರ್ಶಿಸದಂತೆ ವಿದೇಶಾಂಗ ಸಚಿವಾಲಯ ಆದೇಶಿಸಿದೆ. ಸೆನ್ಸಾರ್ ವಿನಾಯಿತಿ ಪಡೆಯದ ಈ ಚಿತ್ರಗಳನ್ನು ಪ್ರದರ್ಶಿಸುವುದು ದೇಶದ ಭದ್ರತೆಗೆ ಒಳ್ಳೆಯದಲ್ಲ ಎಂದು ಸ

19 Dec 2025 9:03 am
ಗೃಹಲಕ್ಷ್ಮಿ ವಿಳಂಬಕ್ಕೂ ಟಿಪ್ಪು ಸ್ತುಲಾನ್ ತಂದೆ ಹೈದರ್ ಆಲಿಗೂ ಏನು ಸಂಬಂಧ : ಇಲ್ಲಿದೆ ಕನೆಕ್ಷನ್

BJP MLA Suresh Kumar : ಕರ್ನಾಟಕದಲ್ಲಿ ಅಧಿಕಾರಕ್ಕೆ ಬರಲು ಪ್ರಮುಖ ಕಾರಣವಾದ ಪಂಚ ಗ್ಯಾರಂಟಿ ಸ್ಕೀಂಗಳ ಪೈಕಿ ಒಂದಾದ ಗೃಹಲಕ್ಷ್ಮಿ ಯೋಜನೆಯ ಪಾವತಿ ವಿಳಂಬ ಆಗುತ್ತಿರುವುದು ದೊಡ್ಡ ಮಟ್ಟದಲ್ಲಿ ಸುದ್ದಿಯಾಗುತ್ತಿದೆ. ಈ ಸಂಬಂಧ, ಬಿಜೆಪಿ ಶಾಸಕ

19 Dec 2025 8:49 am
ಬಾಂಗ್ಲಾದೇಶದ ವಿದ್ಯಾರ್ಥಿ ನಾಯಕ ಶರೀಫ್ ಉಸ್ಮಾನ್ ಹಾದಿ ನಿಧನ; ಯಾರಿವರು?

ಬಾಂಗ್ಲಾದೇಶದ ವಿದ್ಯಾರ್ಥಿ ನಾಯಕ ಶರೀಫ್ ಉಸ್ಮಾನ್ ಹಾದಿ ಅವರು ಸಿಂಗಾಪುರದಲ್ಲಿ ನಿಧನರಾದ ನಂತರ ದೇಶಾದ್ಯಂತ ಪ್ರತಿಭಟನೆಗಳು ಭುಗಿಲೆದ್ದಿವೆ. ಶೆಕ್ ಹಸೀನಾ ಸರ್ಕಾರದ ವಿರುದ್ಧದ ಪ್ರತಿಭಟನೆಗಳಲ್ಲಿ ಪ್ರಮುಖ ಪಾತ್ರ ವಹಿಸಿದ್

19 Dec 2025 8:35 am
Explained: ಬಾಂಗ್ಲಾದೇಶದಲ್ಲಿ ಭಾರತ ವಿರೋಧಿ ಪ್ರತಿಭಟನೆ; ʻಹಾದಿʼ ಬಿಟ್ಟವರಿಂದಲೇ ಧಗಧಗ ಉರಿಯುತ್ತಿದೆ ಮನೆ!

ಬಾಂಗ್ಲಾದೇಶಕ್ಕೂ ಶಾಂತಿಗೂ ಎಣ್ಣೆ-ಸೀಗೆಕಾಯಿ ಸಂಬಂಧ. ದಿನಕ್ಕೊಂದು ವಿವಾದ, ದಿನಕ್ಕೊಂದು ಸಂಘರ್ಷ, ದಿನಕ್ಕೊಂದು ಹಿಂಸಾಚಾರ ಬಾಂಗ್ಲಾದೇಶದ ಅವಿಭಾಜ್ಯ ಅಂಗವಾಗಿ ಹೋಗಿದೆ. ಅದರಲ್ಲೂ ನೆರೆಯ ದೇಶದಲ್ಲಿ ಭಾರತ ವಿರೋಧಿ ಮನೋಭಾವನೆ

19 Dec 2025 8:02 am
ಡಿಕೆ ಶಿವಕುಮಾರ್ ಆಪ್ತ ಕಾರ್ಯದರ್ಶಿ ಕಾರು ಅಪಘಾತ: ಬೈಕ್ ಸವಾರ ಸಾವು, ಆಸ್ಪತ್ರೆಗೆ ಡಿಸಿಎಂ ಭೇಟಿ

ನಿನ್ನೆ ತಡರಾತ್ರಿ ನಡೆದ ದುರ್ಘಟನೆಯಲ್ಲಿ ಬೈಕ್ ಸವಾರ ಸಾವನ್ನಪ್ಪಿದ್ದು, ಡಿಕೆಶಿ ಆಪ್ತ ಸಹಾಯಕ ಹಾಗೂ ಅವರ ಕಾರು ಚಾಲಕನಿದ್ದ ಕಾರು ಪಲ್ಟಿಯಾಗಿದ್ದು, ಇಬ್ಬರೂ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರ ಆರೋಗ್ಯ ವಿಚಾರಿಸಿದ ಡಿಕೆಶಿ

19 Dec 2025 7:42 am
ನಾನು ಹಿಂದೂ ಮಹಿಳೆಯ ವೇಲ್‌ ತೆಗೆದಿದ್ದರೆ ಸುಮ್ಮನೆ ಇರ್ತಿದ್ರಾ?ಇನ್ನೂ ಏನೆನೆಲ್ಲಾ ಹೇಳಿಸುತ್ತೋ ನಿತೀಶ್‌ ಕುಮಾರ್‌ ಕೃತ್ಯ!

ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರ ಮಾನಸಿಕ ಆರೋಗ್ಯದ ಬಗ್ಗೆ ಅನೇಕ ಬಾರಿ ಚರ್ಚೆಗಳು ನಡೆದಿವೆ. ಸಾರ್ವಜನಿಕ ಸಮಾರಂಭದಲ್ಲಿ ಅವರು ತೋರುವ ವರ್ತನೆ ಕೆಲವೊಮ್ಮೆ ಮುಜುಗರ ಮತ್ತು ಕೋಪಕ್ಕೆ ಗುರಿಯಗುತ್ತಿವೆ. ಅದೇ ರೀತಿ ಸಾ

19 Dec 2025 6:51 am
ದಕ್ಷಿಣ ಕನ್ನಡದಲ್ಲಿ ಕ್ಯಾನ್ಸರ್ ಪ್ರಕರಣ ಹೆಚ್ಚಳ: ಈ ವರ್ಷ 3000 ಪ್ರಕರಣ ಪತ್ತೆ

ರಾಜ್ಯದ 'ಗೃಹ ಆರೋಗ್ಯ' ಯೋಜನೆಯಿಂದಾಗಿ ಜನರ ಆರೋಗ್ಯ ಸಮಸ್ಯೆಗಳ ಪತ್ತೆ ಹಾಗೂ ಚಿಕಿತ್ಸೆ ಈ ಉತ್ತಮವಾಗಿ ನಡೆಯುತ್ತಿದೆ. ಗೃಹ ಆರೋಗ್ಯ ಅಭಿಯಾನದ ವೇಳೆ, ಈ ಜಿಲ್ಲೆಯಲ್ಲಿ ಬಾಯಿ, ಸ್ತನ ಮತ್ತು ಗರ್ಭಕಂಠದ ಕ್ಯಾನ್ಸರ್ ಪ್ರಕರಣಗಳು ಇರು

19 Dec 2025 5:24 am
IND Vs SA 5th T20; ಅಹ್ಮದಾಬಾದ್ ಪಂದ್ಯದಿಂದ ಶುಭಮನ್ ಗಿಲ್ ಔಟ್; ಸಂಜು ಸ್ಯಾಮ್ಸನ್ ಗೆ ಚಾನ್ಸ್?

India Vs South Africa- ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಐದನೇ ಮತ್ತು ಕೊನೇ ಟಿ20 ಪಂದ್ಯ ಶುಕ್ರವಾರ ಅಹಮದಾಬಾದ್‌ನಲ್ಲಿ ನಡೆಯಲಿದೆ. ಭಾರತ ಸರಣಿಯಲ್ಲಿ 2-1 ಮುನ್ನಡೆ ಸಾಧಿಸಿದ್ದು, ಈ ಪಂದ್ಯ ಗೆದ್ದು ಸರಣಿ ವಶಪಡಿಸಿಕೊಳ್ಳುವ ತವಕದಲ್ಲಿೆ.

19 Dec 2025 12:17 am
ಮಹೇಶ್‌ ಶೆಟ್ಟಿ ತಿಮರೋಡಿ ವಿರುದ್ಧ ಮತ್ತೆ ಗಡಿಪಾರು ಆದೇಶ ಜಾರಿ; ಕಾರಣ ಏನು? ಆದೇಶದಲ್ಲಿ ಏನಿದೆ?

ಸೌಜನ್ಯ ಪರ ಹೋರಾಟಗಾರ ಮಹೇಶ್‌ ಶೆಟ್ಟಿ ತಿಮರೋಡಿ ಅವರನ್ನು ದಕ್ಷಿಣ ಕನ್ನಡ ಜಿಲ್ಲೆಯಿಂದ ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿಗೆ ಗಡಿಪಾರು ಮಾಡಿ ಪುತ್ತೂರು ಸಹಾಯಕ ಆಯುಕ್ತರು ಪರಿಷ್ಕೃತ ಆದೇಶ ಹೊರಡಿಸಿದ್ದಾರೆ. 32ಕ್ಕೂ ಹೆಚ್ಚು

18 Dec 2025 11:37 pm
ಮೈಸೂರು ಉದ್ಯಮಿಯಿಂದ ಹೊಸ ಹೆಜ್ಜೆ; ಲಘು ವಿಮಾನಯಾನ ಸೇವೆ ಆರಂಭಿಸಲು ಸಿದ್ಧತೆ, ಎಂದಿನಿಂದ ಆರಂಭ

ಮೈಸೂರಿನ ಉದ್ಯಮಿ ವಿಶ್ವ ಪ್ರಸಾದ್ ಆಳ್ವಾ ಅವರು 'ಸ್ಕ್ಯಾ‌ನ್‌ಜೆಟ್‌ ಏವಿಯೇಷನ್‌' ಹೆಸರಿನಲ್ಲಿ ವಿಮಾನಯಾನ ಸೇವೆ ಆರಂಭಿಸಲು ಸಿದ್ಧತೆ ನಡೆಸಿದ್ದಾರೆ. 150-200 ಕೋಟಿ ರೂ. ಹೂಡಿಕೆಯೊಂದಿಗೆ 2026ರ ಏಪ್ರಿಲ್‌ನಿಂದ ನೆರೆ ಜಿಲ್ಲೆ ಹಾಗೂ ರಾ

18 Dec 2025 11:05 pm
ವರ್ಲ್ಡ್ ಟೆನಿಸ್ ಲೀಗ್‌ನಲ್ಲಿ AOS ಈಗಲ್ಸ್ ಭರ್ಜರಿ ಪ್ರದರ್ಶನ; ಗೋಲ್ಡನ್ ಪಾಯಿಂಟ್ ನೊಂದಿಗೆ ಸುಮಿತ್ ನಾಗಲ್ ರೋಚಕ ಗೆಲುವು

WTL 2025- ಇದೀಗ ಬೆಂಗಳೂರಿನಲ್ಲಿ ನಡೆಯುತ್ತಿರುವ ವರ್ಲ್ಡ್ ಟೆನಿಸ್ ಲೀಗ್‌ನಲ್ಲಿ AOS ಈಗಲ್ಸ್ ತಂಡವು ಆಸ್ಸಿ ಮೇವರಿಕ್ಸ್ ಕೈಟ್ಸ್ ವಿರುದ್ಧ ರೋಚಕ ಗೆಲುವು ಸಾಧಿಸಿದೆ. ಭಾರತದ ಉದಯೋನ್ಮುಖ ಟೆನಿಲ್ ಪಟು ಸುಮಿತ್ ನಾಗಲ್ ನಿರ್ಣಾಯಕ ಗೋಲ್

18 Dec 2025 11:04 pm
ಪದೇ ಪದೆ ಸಿಎಂ ಬದಲಿಸುವ ಪದ್ಧತಿ ಕಾಂಗ್ರೆಸ್‌ನಲ್ಲಿಲ್ಲ, ಅದು ಬಿಜೆಪಿಯಲ್ಲಿ ಮಾತ್ರ: ಜಮೀರ್‌ ಅಹ್ಮದ್‌

ಪದೇ ಪದೇ ಮುಖ್ಯಮಂತ್ರಿಗಳನ್ನು ಬದಲಿಸುವ ಪದ್ಧತಿ ಬಿಜೆಪಿಯಲ್ಲಿ ಮಾತ್ರ ಇದೆ, ಕಾಂಗ್ರೆಸ್‌ನಲ್ಲಿ ಇಲ್ಲ ಎಂದು ಸಚಿವ ಬಿ.ಝೆಡ್. ಜಮೀರ್ ಅಹ್ಮದ್ ಖಾನ್ ಹೇಳಿದ್ದಾರೆ. ಸಿದ್ದರಾಮಯ್ಯನವರ ಆರೋಗ್ಯ ಚೆನ್ನಾಗಿದ್ದು, ಆಡಳಿತವನ್ನು ಸಮರ

18 Dec 2025 10:25 pm
ಬೆಳ್ಳಿ ಬೆಲೆ ಗುರುವಾರವೂ ₹3,000 ಏರಿಕೆ; ಹಳೆ ಖರೀದಿದಾರಿಗೆ ಖುಷಿ, ಹೊಸದಾಗಿ ಖರೀದಿಸುವವರಿಗೆ ತಲೆ ಬಿಸಿ!

ಈ ವರ್ಷ ಬೆಳ್ಳಿ ಬೆಲೆ ಗಗನಕ್ಕೇರಿದೆ. ಜನವರಿಯಲ್ಲಿ ಕೆ.ಜಿ.ಗೆ 90,500 ರೂ. ಇದ್ದ ಬೆಳ್ಳಿ, ಇದೀಗ 2,11,000 ರೂ. ತಲುಪಿದೆ. ಇದು ಸಾರ್ವಕಾಲಿಕ ದಾಖಲೆಯಾಗಿದೆ. ಜಾಗತಿಕ ಮಾರುಕಟ್ಟೆಯಲ್ಲೂ ಬೆಳ್ಳಿ ಧಾರಣೆ ಏರುಗತಿಯಲ್ಲಿದೆ. ಕೈಗಾರಿಕೆಗಳ ಬಳಕೆ ಹ

18 Dec 2025 10:21 pm
ಎರಡೇ ದಿನದಲ್ಲಿ 2 ಕೆಜಿ ತೂಕ ಕಳೆದುಕೊಂಡ ಯಶಸ್ವಿ ಜೈಸ್ವಾಲ್! ಪುಣೆ ಹೋಟೆಲ್ ಊಟವೇ ಎಡವಟ್ಟಾಯ್ತಾ?

Yashasvi Jaiswal Health Updates- ತೀವ್ರ ಹೊಟ್ಟೆನೋವಿನಿಂದ ಪುಣೆ ಆಸ್ಪತ್ರೆಗ ದಾಖಲಾಗಿದ್ದ ಭಾರತದ ಯುವ ಕ್ರಿಕೆಟಿಗ ಯಶಸ್ವಿ ಜೈಸ್ವಾಲ್ ಅವರು ಇದೀಗ ಡಿಸ್ಚಾರ್ಜ್ ಆಗಿದ್ದಾರೆ. ಆದರೆ ಎರಡೇ ದಿನದಲ್ಲಿ 2 ಕೆಜಿ ತೂಕ ಕಳೆದುಕೊಂಡಿದ್ದಾರೆ. ಪುಣೆಯ ಹೋಟ

18 Dec 2025 10:18 pm
ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ 25 ವರ್ಷವಾಗುವ ತನಕ ಬೆಂಗಳೂರು 2 ನೇ ಏರ್‌ಪೋರ್ಟ್‌ ಇಲ್ಲ: ಕೇಂದ್ರ ಸರ್ಕಾರ ಸ್ಪಷ್ಟನೆ

ಬೆಂಗಳೂರಿನಲ್ಲಿ ಎರಡನೇ ವಿಮಾನ ನಿಲ್ದಾಣ ನಿರ್ಮಾಣದ ಬಗ್ಗೆ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ ವರದಿ ನೀಡಿದೆ. ಆದರೆ, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ 25 ವರ್ಷಗಳ ಸೇವೆ ಪೂರ್ಣಗೊಳಿಸುವವರೆಗೆ ಹೊಸ ವಿಮಾನ ನಿಲ್ದ

18 Dec 2025 9:46 pm
ಮುಡಾ ಅಕ್ರಮ: ಕೇಸ್‌ ಡೈರಿ ಸಲ್ಲಿಸುವಂತೆ ಲೋಕಾಯುಕ್ತ ಅಧಿಕಾರಿಗಳಿಗೆ ನ್ಯಾಯಾಲಯ ಸೂಚನೆ!

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ನಿವೇಶನಗಳ ಅಕ್ರಮ ಹಂಚಿಕೆ ಪ್ರಕರಣದ ಕೇಸ್ ಡೈರಿಯನ್ನು ಡಿ. 23ರಂದು ಸಲ್ಲಿಸುವಂತೆ ಲೋಕಾಯುಕ್ತ ಪೊಲೀಸರಿಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ನಿರ್ದೇಶಿಸಿದೆ. ಮುಖ್ಯಮಂತ್ರಿ ಸಿದ್

18 Dec 2025 9:17 pm
ಅಮೆರಿಕದಲ್ಲಿ ಪಾನ ಮತ್ತಳಾಗಿದ್ದ ಯುವತಿ ಮೇಲೆ ರೇಪ್;‌ ಭಾರತೀಯ ಮೂಲದ ಟ್ಯಾಕ್ಸಿ ಡ್ರೈವರ್‌ ಅರೆಸ್ಟ್

ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ 21 ವರ್ಷದ ಯುವತಿಯ ಮೇಲೆ ಅತ್ಯಾಚಾರವೆಸಗಿದ ಆರೋಪದ ಮೇಲೆ ಭಾರತೀಯ ಮೂಲದ ಟ್ಯಾಕ್ಸಿ ಚಾಲಕ ಸಿಮ್ರಂಜಿತ್ ಸಿಂಗ್ ಸೆಖೋನ್ಎಂ ಬಾತನನ್ನು ಪೊಲೀಸರು ಬಂಧಿಸಿದ್ದಾರ

18 Dec 2025 9:06 pm
ಜೂನ್ 2026ರ ವೇಳೆಗೆ ತುಂಗಭದ್ರಾ ಅಣೆಕಟ್ಟು ಎಲ್ಲಾ ಗೇಟ್‌ಗಳ ಬದಲಾವಣೆ: ಡಿಸಿಎಂ ಡಿಕೆ ಶಿವಕುಮಾರ್

ತುಂಗಭದ್ರಾ ಅಣೆಕಟ್ಟಿನ 33 ಗೇಟ್‌ಗಳ ಬದಲಾವಣೆ ಕಾರ್ಯವು 2026ರ ಜೂನ್ ವೇಳೆಗೆ ಪೂರ್ಣಗೊಳ್ಳಲಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಭರವಸೆ ನೀಡಿದ್ದಾರೆ. 52 ಕೋಟಿ ರೂ. ವೆಚ್ಚದ ಈ ಕಾಮಗಾರಿಗೆ ರಾಜ್ಯ ಮತ್ತು ಆಂಧ್ರಪ್ರದೇಶದಿಂದ ಅನುದಾ

18 Dec 2025 8:12 pm
ಮಿಸ್ಟರ್‌ ಕ್ಲೀನ್‌ ಚಿಟ್‌ ಸಚಿವ ಕೃಷ್ಣ ಬೈರೇಗೌಡರಿಂದ ಜಮೀನು ಒತ್ತುವರಿ ಆರೋಪ; ರಾಜೀನಾಮೆಗೆ ಒತ್ತಾಯ

ಕಂದಾಯ ಸಚಿವ ಕೃಷ್ಣ ಬೈರೇಗೌಡರು ತಮ್ಮ ತವರು ಜಿಲ್ಲೆಯ ಗರುಡನಪಾಳ್ಯದಲ್ಲಿ ಸರ್ಕಾರಿ ಜಮೀನು ಅಕ್ರಮವಾಗಿ ಒತ್ತುವರಿ ಮಾಡಿ ಫಾರಂ ಹೌಸ್ ನಿರ್ಮಿಸಿದ್ದಾರೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಓಂಶಕ್ತಿ ಚಲಪತಿ ಆರೋಪಿಸಿದ್ದಾರೆ. ಕೂಡಲ

18 Dec 2025 7:43 pm
ಮ್ಯೂಚುವಲ್ ಫಂಡ್ ಹೂಡಿಕೆದಾರರಿಗೆ ಸಿಹಿ ಸುದ್ದಿ: 'ಸೆಬಿ' ಹೊಸ ನಿಯಮದಿಂದ ಲಕ್ಷಾಂತರ ರೂ. ಲಾಭ! ಇಲ್ಲಿದೆ ಲೆಕ್ಕಾಚಾರ

ಸೆಬಿ ಮ್ಯೂಚುವಲ್ ಫಂಡ್ ನಿರ್ವಹಣಾ ವೆಚ್ಚವನ್ನು ಕಡಿತಗೊಳಿಸಿದ್ದು, ಡಿಸೆಂಬರ್ 17, 2025 ರಂದು ನಡೆದ ಮಂಡಳಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಹೊಸ ನಿಯಮದಂತೆ ಎಕ್ಸ್‌ಪೆನ್ಸ್ ರೇಶಿಯೋ 10-15 ಬೇಸಿಸ್ ಪಾಯಿಂಟ್ಸ್ ಕಡಿಮೆಯಾಗಲಿದ

18 Dec 2025 7:36 pm
ʻಬೆಂಕಿ ಹಚ್ಚುವವರುʼ ಹೇಳಿಕೆಗೆ ಕರಾವಳಿ ಬಿಜೆಪಿ ಶಾಸಕರು ಕಿಡಿ ಕಿಡಿ: ಸ್ಪೀಕರ್ ಖಾದರ್ ಮೌನಕ್ಕೂ ಅಸಮಾಧಾನ

ಕರಾವಳಿ ಭಾಗದ ಬಿಜೆಪಿ ಶಾಸಕರ ವಿರುದ್ಧ 'ಬೆಂಕಿ ಹಚ್ಚುವವರು' ಎಂದು ಸಚಿವ ಬೈರತಿ ಸುರೇಶ್ ಅವರು ಹೇಳಿರುವುದು ಸದನದಲ್ಲಿ ಕಿಚ್ಚನ್ನು ಹೊತ್ತಿಸಿದೆ. ಸಚಿವರ ಈ ಆ ಮಾತು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಸ್ಪೀಕರ್ ಯು.ಟಿ. ಖಾದರ್ ಅವ

18 Dec 2025 7:04 pm
Menopause and health: ಮೆನೋಪಾಸ್‌ ಬಳಿಕ ಆರೋಗ್ಯ ಕಾಪಾಡೋ ಸಲಹೆಗಳಿವು| Dr. Vyshali

Menopause and health: ಮೆನೋಪಾಸ್‌ ಬಳಿಕ ಆರೋಗ್ಯ ಕಾಪಾಡೋ ಸಲಹೆಗಳಿವು| Dr. Vyshali

18 Dec 2025 6:31 pm
Aus Vs Eng- ಕಂ ಬ್ಯಾಕ್ ಪಂದ್ಯದಲ್ಲೇ ಜೋ ರೂಟ್ ವಿಕೆಟ್; ಜಸ್ಪ್ರೀತ್ ಬುಮ್ರಾ ದಾಖಲೆ ಮುರಿದ ಪ್ಯಾಟ್ ಕಮಿನ್ಸ್!

Ashes 2025-26 - ಗಾಯದಿಂದ ಗುಣಮುಖರಾಗಿ ಆಸ್ಟ್ರೇಲಿಯಾ ತಂಡಕ್ಕೆ ವಾಪಸ್ ಆಗಿರುವ ನಾಯಕ ಪ್ಯಾಟ್ ಕಮಿನ್ಸ್ ಇಂಗ್ಲೆಂಡ್ ವಿರುದ್ಧ ಅಡಿಲೇಡ್ ನಲ್ಲಿ ನಡೆಯುತ್ತಿರುವ ಟೆಸ್ಟ್ ಪಂದ್ಯದಲ್ಲಿ 3 ವಿಕೆಟ್ ಪಡೆದು ಮಿಂಚಿದ್ದಾರೆ. ಜೋ ರೂಟ್ ಅವರನ್ನ

18 Dec 2025 5:49 pm
ಮಹಾರಾಷ್ಟ್ರದ 'ರಮ್ಮಿ' ಸಚಿವರಿಗೆ ಗೇಟ್ ಪಾಸ್; ಸಚಿವರ ಸಾಲು ಸಾಲು ಹಗರಣಗಳಿಂದ ಫಜೀತಿಗೆ ಸಿಲುಕಿದ ಫಡ್ನವಿಸ್‌!

ಮಹಾರಾಷ್ಟ್ರದ ಕ್ರೀಡಾ ಸಚಿವರಾಗಿದ್ದ ಎನ್‌ಸಿಪಿ ಅಜಿತ್ ಪವಾರ್ ಬಣದ ನಾಯಕ ಮಾಣಿಕ ರಾವ್ ಕೋಕಾಟೆ ಅವರ ಖಾತೆಯನ್ನು ಕಿತ್ತುಕೊಳ್ಳಲಾಗಿದೆ. 1995ರ ವಸತಿ ಹಗರಣವೊಂದರಲ್ಲಿ ನಾಸಿಕ್ ನ್ಯಾಯಾಲಯವು ಇವರಿಗೆ ಎರಡು ವರ್ಷಗಳ ಜೈಲು ಶಿಕ್ಷೆ

18 Dec 2025 5:45 pm
ಮಹಿಳಾ ಪೊಲೀಸ್‌ ಮಾಂಗಲ್ಯ ಸರವನ್ನೇ ಕದ್ದ ಖದೀಮರು; 60 ಗ್ರಾಂ ಚಿನ್ನದ ಸರ ಕಳೆದುಕೊಂಡು ಗಳಗಳನೇ ಅತ್ತ ASI

ಶಿವಮೊಗ್ಗದಲ್ಲಿ ಬಿಜೆಪಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ ಕಾಂಗ್ರೆಸ್ ಪ್ರತಿಭಟನೆ ವೇಳೆ ಕರ್ತವ್ಯದಲ್ಲಿದ್ದ ಮಹಿಳಾ ಎಎಸ್‌ಐ ಅವರ ಕುತ್ತಿಗೆಯಲ್ಲಿದ್ದ 40 ಗ್ರಾಂ ತೂಕದ ಚಿನ್ನದ ಮಾಂಗಲ್ಯ ಸರವನ್ನು ಕಳ್ಳರು ಎಗರಿಸಿದ್ದಾ

18 Dec 2025 5:12 pm
56,000 ಪಾಕಿಸ್ತಾನ ಭಿಕ್ಷುಕರ ಹೊರಹಾಕಿದ ಸೌದಿ ಅರೇಬಿಯಾ!

ಪಾಕಿಸ್ತಾನದ ಭಿಕ್ಷುಕರ ಸಂಖ್ಯೆ ವಿದೇಶಗಳಲ್ಲಿ, ಮುಖ್ಯವಾಗಿ ಮಧ್ಯಪ್ರಾಚ್ಯದಲ್ಲಿ ಹೆಚ್ಚಾಗುತ್ತಿದೆ. ಸೌದಿ ಅರೇಬಿಯಾ, ಯುಎಇ, ಕುವೈತ್, ಅಜರ್‌ಬೈಜಾನ್ ಮತ್ತು ಬಹ್ರೇನ್ ದೇಶಗಳು ಸಾವಿರಾರು ಪಾಕಿಸ್ತಾನಿ ಭಿಕ್ಷುಕರನ್ನು ಗಡಿಪಾ

18 Dec 2025 5:03 pm