SENSEX
NIFTY
GOLD
USD/INR

Weather

19    C
... ...View News by News Source
2026ರ ಟಿ20 ವಿಶ್ವಕಪ್ ವೇಳಾಪಟ್ಟಿ - ಬೆಂಗಳೂರಿನ ಚಿನ್ನಸ್ವಾಮಿಯಲ್ಲಿ ಒಂದೂ ಪಂದ್ಯವಿಲ್ಲ!

2026ರ ಟಿ20 ವಿಶ್ವಕಪ್‌ ಕ್ರಿಕೆಟ್​ ಟೂರ್ನಿ ಭಾರತ ಮತ್ತು ಶ್ರೀಲಂಕಾದಲ್ಲಿ ನಡೆಯಲಿದೆ. ಫೆಬ್ರವರಿ 7 ರಿಂದ ಮಾರ್ಚ್‌ 8 ರವರೆಗೆ ಪಂದ್ಯಗಳು ನಡೆಯಲಿವೆ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯಗಳು ನಡೆಯುವುದಿಲ್ಲ. ಹಿಂ

26 Nov 2025 12:18 am
ಮುಂಬೈನ ದೇವಾಲಯದಲ್ಲಿ ಕಾಳಿ ವಿಗ್ರಹಕ್ಕೆ ಮೇರಿ ರೂಪ: ಪೂಜಾರಿ ಬಂಧನ

ಮುಂಬೈನ ಚೆಂಬೂರ್ ಪ್ರದೇಶದ ದೇವಾಲಯವೊಂದರಲ್ಲಿ ಕಾಳಿ ದೇವಿಯ ವಿಗ್ರಹಕ್ಕೆ ಮೇರಿ ಮಾತೆಯ ವೇಷ ಧರಿಸಲಾಗಿತ್ತು. ಇದನ್ನು ಕಂಡು ಭಕ್ತರು ಆಕ್ರೋಶಗೊಂಡರು. ದೇವಿಯ ಆದೇಶದಂತೆ ಕನಸಿನಲ್ಲಿ ಹೀಗೆ ಮಾಡಿದ್ದಾಗಿ ಪೂಜಾರಿ ತಿಳಿಸಿದ್ದಾರ

25 Nov 2025 11:45 pm
ಕರ್ನಾಟಕದ ಅಂಧ ಮಹಿಳಾ ಕ್ರಿಕೆಟ್ ಪಟುಗಳಿಗೆ ತಲಾ 10 ಲಕ್ಷ ನಗದು ಜೊತೆಗೆ ಸರ್ಕಾರಿ ಉದ್ಯೋಗ - ಸಿಎಂ ಸಿದ್ದರಾಮಯ್ಯ ಘೋಷಣೆ

ಭಾರತೀಯ ಅಂಧ ಮಹಿಳೆಯರ ಕ್ರಿಕೆಟ್ ತಂಡ, ಈ ಬಾರಿಯ ವಿಶ್ವಕಪ್ ಗೆದ್ದಿದೆ. ಇದು ಅವರ ಚೊಚ್ಚಲ ಸಾಧನೆ. ಆ ಹಿನ್ನೆಲೆಯಲ್ಲಿ, ನ. 25ರಂದು ಸಂಜೆ ಸಿಎಂ ಸಿದ್ದರಾಮಯ್ಯನವರು ಭಾರತ ಅಂಧ ಮಹಿಳೆಯ ತಂಡದಲ್ಲಿ ಆಡಿರುವ ಕರ್ನಾಟಕದ ಆಟಗಾರರನ್ನು ಕರ

25 Nov 2025 11:24 pm
ಬೆಂಗಳೂರಿನ ಹೆಬ್ಬಾಳ ಜಂಕ್ಷನ್‌ನಲ್ಲಿ ಹೊಸ ಫ್ಲೈಓವರ್ ನಿರ್ಮಾಣ; 1.4 ಕಿ.ಮೀ ಎಲ್ಲಿಂದ ಎಲ್ಲಿಗೆ ಸಂಪರ್ಕ?

ಬೆಂಗಳೂರಿನಲ್ಲಿ ಹೊಸ ಮೇಲ್ಸೇತುವೆ ನಿರ್ಮಾಣ ಕಾಮಗಾರಿಗಳು ಶೀಘ್ರದಲ್ಲೇ ಆರಂಭವಾಗಲಿವೆ. ಕೆ.ಆರ್‌.ಪುರದಿಂದ ಬಳ್ಳಾರಿ ರಸ್ತೆಗೆ ನೇರ ಸಂಪರ್ಕ ಕಲ್ಪಿಸುವ 1.4 ಕಿ.ಮೀ. ಮೇಲ್ಸೇತುವೆ ಯೋಜನೆ ರೂಪಿಸಲಾಗಿದೆ. ಹೆಬ್ಬಾಳ ಜಂಕ್ಷನ್‌ನಲ

25 Nov 2025 10:55 pm
ವ್ಯಾಯಾಮ ಮಾಡುವ ಅಭ್ಯಾಸ ಇಟ್ಟುಕೊಳ್ಳಿ

ವ್ಯಾಯಾಮ ಮಾಡುವ ಅಭ್ಯಾಸ ಇಟ್ಟುಕೊಳ್ಳಿ

25 Nov 2025 10:50 pm
ಸ್ಮಶಾನ ಹೊರತು ಪಡಿಸಿ ಇತರೆಡೆ ಅನುಮತಿ ಇಲ್ಲದೇ ಅಂತ್ಯಕ್ರಿಯೆಗೆ ಮಾಡುವಂತಿಲ್ಲ - ಕರ್ನಾಟಕ ಹೈಕೋರ್ಟ್‌

ಮೃತದೇಹಗಳನ್ನು ಗೊತ್ತುಪಡಿಸಿದ ಸ್ಮಶಾನ ಹೊರತುಪಡಿಸಿ ಬೇರೆಡೆ ಅನುಮತಿ ಇಲ್ಲದೆ ಸಮಾಧಿ ಮಾಡುವುದಕ್ಕೆ ಅವಕಾಶವಿಲ್ಲ ಎಂದು ಹೈಕೋರ್ಟ್ ಮೌಖಿಕವಾಗಿ ಹೇಳಿದೆ. ಸೊಸೆ ಶವವನ್ನು ಮನೆ ಬಳಿ ಹೂಳಲಾಗಿದ್ದು, ಅದನ್ನು ಬೇರೆಡೆಗೆ ಸ್ಥಳಾಂ

25 Nov 2025 10:44 pm
ಉಡುಪಿಗೆ ಪಿಎಂ ಮೋದಿ ಆಗಮನ: ಜಿಲ್ಲಾದ್ಯಂತ ಶಾಲೆಗಳಿಗೆ ರಜೆ ಘೋಷಣೆ ಮಾಡಿ ಜಿಲ್ಲಾಧಿಕಾರಿ ಆದೇಶ

ಪ್ರಧಾನಿ ನರೇಂದ್ರ ಮೋದಿ ಅವರ ಉಡುಪಿ ಭೇಟಿಯ ಹಿನ್ನೆಲೆಯಲ್ಲಿ, ಕಾನೂನು ಸುವ್ಯವಸ್ಥೆ ಮತ್ತು ಮಕ್ಕಳ ಸುರಕ್ಷತೆಯನ್ನು ಖಾತ್ರಿಪಡಿಸುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಅವರು ನವೆಂಬರ್ 28ರಂದು ಉಡುಪಿ ನಗರ, ಮಲ್ಪೆ ಮ

25 Nov 2025 10:08 pm
ರಷ್ಯಾ-ಉಕ್ರೇನ್ ಶಾಂತಿ ಒಪ್ಪಂದ ಬಹುತೇಕ ಅಂತಿಮ: ಮೂರುವರೆ ವರ್ಷದ ಯುದ್ಧ ಕೊನೆಗೂ ಅಂತ್ಯ?

ಮೂರೂವರೆ ವರ್ಷಗಳಿಂದ ನಡೆಯುತ್ತಿರುವ ರಷ್ಯಾ-ಉಕ್ರೇನ್ ಯುದ್ಧವನ್ನು ಕೊನೆಗೊಳಿಸುವ ನಿಟ್ಟಿನಲ್ಲಿ ಪ್ರಮುಖ ರಾಜತಾಂತ್ರಿಕ ಪ್ರಗತಿ ಕಂಡುಬಂದಿದೆ. ಅಮೆರಿಕದ ಅಧಿಕಾರಿಯೊಬ್ಬರನ್ನು ಉಲ್ಲೇಖಿಸಿ ಸಿಎನ್‌ಎನ್ ವರದಿ ಮಾಡಿರುವ ಪ್

25 Nov 2025 10:05 pm
ದಾವಣಗೆರೆ ಮಾಜಿ ಡಿಸಿ ಮಹಾಂತೇಶ್ ಬೀಳಗಿ ಇನ್ನಿಲ್ಲ

ದಾವಣಗೆರೆ ಮಾಜಿ ಡಿಸಿ ಮಹಾಂತೇಶ್ ಬೀಳಗಿ ಇನ್ನಿಲ್ಲ

25 Nov 2025 10:00 pm
ಡಿವೈಡರ್‌ಗೆ ಕಾರು ಡಿಕ್ಕಿಯಾಗಿ ರಕ್ತದ ಮಡುವಿನಲ್ಲಿ ಬಿದಿದ್ದ ಮಹಾಂತೇಶ್‌ ಬೀಳಗಿ! ಜತೆಗಿದ್ದ ಸಹೋದರರೂ ಉಳಿಯಲಿಲ್ಲ

ಕಲಬುರಗಿ ಬಳಿ ಜೇವರ್ಗಿ ಹೆದ್ದಾರಿಯಲ್ಲಿ ಹಿರಿಯ ಐಎಎಸ್ ಅಧಿಕಾರಿ ಮಹಾಂತೇಶ್‌ ಬೀಳಗಿ ಅವರು ಕಾರು ಅಪಘಾತದಲ್ಲಿ ಮೃತಪಟ್ಟಿದ್ದಾರೆ. ದಾರಿ ಮಧ್ಯೆ ಬಂದ ನಾಯಿಯನ್ನು ತಪ್ಪಿಸಲು ಹೋಗಿ ಕಾರು ಡಿವೈಡರ್‌ಗೆ ಡಿಕ್ಕಿ ಹೊಡೆದು ಪಲ್ಟಿಯ

25 Nov 2025 9:34 pm
ಗಂಡು ಮಗುವಿಗಾಗಿ ಹಂಬಲ: ನಾಲ್ಕನೇ ಹೆಣ್ಣು ಮಗುವನ್ನು ಉಸಿರುಗಟ್ಟಿಸಿ ಕೊಂದ ತಾಯಿ! ಬೆಳಗಾವಿಯಲ್ಲಿ ಭೀಕರ ಘಟನೆ

ಬೆಳಗಾವಿ ಜಿಲ್ಲೆಯ ರಾಮದುರ್ಗದಲ್ಲಿ, ಮೂವರು ಹೆಣ್ಣು ಮಕ್ಕಳಿದ್ದರೂ ಗಂಡು ಮಗುವಿನ ನಿರೀಕ್ಷೆಯಲ್ಲಿದ್ದ ತಾಯಿ ಆಶ್ವಿನಿ ಹಳಕಟ್ಟಿ ಎಂಬಾಕೆ ತನ್ನ ನಾಲ್ಕನೇ ನವಜಾತ ಹೆಣ್ಣು ಮಗುವನ್ನು ಉಸಿರುಗಟ್ಟಿಸಿ ಕೊಲೆ ಮಾಡಿರುವ ಘಟನೆ ನಡೆ

25 Nov 2025 9:06 pm
ಧರ್ಮೇಂದ್ರರ 450 ಕೋಟಿ ರೂ. ಆಸ್ತಿಯಲ್ಲಿ 2ನೇ ಪತ್ನಿ ಹೇಮಾಮಾಲಿನಿಗೆ ಎಷ್ಟು ಪಾಲು? ಕಾನೂನು ಏನು ಹೇಳುತ್ತೆ?

ಬಾಲಿವುಡ್ ನಟ ಧರ್ಮೇಂದ್ರ ಅವರು 450 ಕೋಟಿ ರೂ. ಆಸ್ತಿ ಬಿಟ್ಟು ಹೋಗಿದ್ದಾರೆ. ಅವರ ಆಸ್ತಿ ಯಾರಿಗೆ ಸೇರಲಿದೆ ಎಂಬುದು ಈಗ ಚರ್ಚೆಯಲ್ಲಿದೆ. ಮೊದಲ ಪತ್ನಿ ಪ್ರಕಾಶ್ ಕೌರ್ ಮತ್ತು ಎರಡನೇ ಪತ್ನಿ ಹೇಮಾ ಮಾಲಿನಿ ಅವರ ಹಕ್ಕುಗಳೇನು ಎಂಬುದನ

25 Nov 2025 8:50 pm
ಟಿ20 ವಿಶ್ವಕಪ್ 2026ರ ಅಧಿಕೃತ ವೇಳಾಪಟ್ಟಿ ಪ್ರಕಟ: ಫೆ.15ರಂದು ಭಾರತ-ಪಾಕ್‌ ಮುಖಾಮುಖಿ; ಪಂದ್ಯಗಳು ಎಲ್ಲೆಲ್ಲಿ?

ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ 2026ರ ಟಿ20 ವಿಶ್ವಕಪ್‌ನ ಅಧಿಕೃತ ವೇಳಾಪಟ್ಟಿಯನ್ನು ಪ್ರಕಟಿಸಿದ್ದು, ಇದು ಭಾರತ ಮತ್ತು ಶ್ರೀಲಂಕಾ ಜಂಟಿ ಆತಿಥ್ಯದಲ್ಲಿ ಫೆಬ್ರವರಿ 7, 2026 ರಂದು ಆರಂಭಗೊಳ್ಳಲಿದೆ. ಆತಿಥೇಯ ಭಾರತ ಮತ್ತು ಸಾಂಪ್

25 Nov 2025 7:58 pm
ರಸ್ತೆ ಅಪಘಾತದಲ್ಲಿ IAS ಅಧಿಕಾರಿ ಮಹಾಂತೇಶ ಬೀಳಗಿ ಸಾವು! ಕಲಬುರಗಿಯ ಜೇವರ್ಗಿ ಬಳಿ ಘಟನೆ

ಬೆಸ್ಕಾಂ ಎಮ್‌ಡಿ ಮಹಾಂತೇಶ್ ಬೀಳಗಿ ಅವರು ಭೀಕರ ರಸ್ತೆ ಅಪಘಾತದಲ್ಲಿ ಕೊನೆಯುಸಿರೆಳೆದಿದ್ದಾರೆ. ವಿಜಯಪುರದಿಂದ ಕಲಬುರಗಿಗೆ ತೆರಳುತ್ತಿದ್ದಾಗ ಜೇವರ್ಗಿ ತಾಲೂಕಿನ ಗೌನಹಳ್ಳಿ ಬಳಿ ಅವರ ಇನ್ನೋವಾ ಕಾರು ಅಪಘಾತಕ್ಕೀಡಾಗಿದೆ. ದು

25 Nov 2025 7:47 pm
BDA ಕಾಮಗಾರಿ: ಬೆಂಗಳೂರು - ಮೈಸೂರು ಮಾರ್ಗದ 10 ರೈಲುಗಳ ಸಂಚಾರ ವ್ಯತ್ಯಯ; 5 ರೈಲು ರದ್ದು!

ಬಿಡಿಎ ಕಾಮಗಾರಿ ಕಾರಣ ಬೆಂಗಳೂರು ಮೈಸೂರು ನಡುವಿನ ರೈಲು ಸಂಚಾರದಲ್ಲಿ ಬದಲಾವಣೆಗಳು ಆಗಲಿವೆ. ಐದು ರೈಲುಗಳು ಸಂಪೂರ್ಣವಾಗಿ ರದ್ದಾಗಲಿವೆ. ಐದು ರೈಲುಗಳ ಸಂಚಾರ ಭಾಗಶಃ ರದ್ದಾಗಲಿದೆ. ಪ್ರಯಾಣಿಕರು ಈ ಬದಲಾವಣೆಗಳನ್ನು ಗಮನಿಸಿ ಸೂ

25 Nov 2025 7:16 pm
ಗೂಗಲ್‌ನ ಎಐ ಇಮೇಜ್ ಟೂಲ್ ಬಳಸಿ ನಕಲಿ ಪ್ಯಾನ್ ಮತ್ತು ಆಧಾರ್ ಕಾರ್ಡ್‌ ಸೃಷ್ಟಿಸಿದ ಬೆಂಗಳೂರು ಟೆಕ್ಕಿ; ಎಚ್ಚರ ವಹಿಸುವಂತೆ ಪೋಸ್ಟ್‌

ಬೆಂಗಳೂರು ಮೂಲದ ಟೆಕ್ ವೃತ್ತಿಪರ ಹಾರ್ವೀನ್ ಸಿಂಗ್ ಚಡ್ಡಾ ಅವರು ಗೂಗಲ್‌ನ ಸುಧಾರಿತ AI ಇಮೇಜ್ ಟೂಲ್ 'ನ್ಯಾನೋ ಬನಾನಾ' ವನ್ನು ಬಳಸಿಕೊಂಡು ಅತ್ಯಂತ ನಿಖರವಾದ ನಕಲಿ ಪ್ಯಾನ್ ಮತ್ತು ಆಧಾರ್ ಕಾರ್ಡ್‌ಗಳನ್ನು ಸೃಷ್ಟಿಸುವ ಮೂಲಕ AI ತಂ

25 Nov 2025 7:07 pm
ಬಂದರೋ ಬಂದರೋ ಕೊಹ್ಲಿ ಬಂದರು!: ಏಕದಿನ ಸರಣಿಗಾಗಿ ಲಂಡನ್ ನಿಂದ ಮುಂಬೈ ತಲುಪಿದ ವಿರಾಟ್; ವೈರಲ್ ಆಗಿದೆ ವಿಡಿಯೋ

Virat Kohli At Mumbai Airport- ಲಂಡನ್ ನಲ್ಲಿ ನೆಲೆಸಿರುವ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಅವರು ಇದೀಗ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿ ಆಡುವ ಸಲುವಾಗಿ ಭಾರತಕ್ಕೆ ಮರಳಿದ್ದಾರೆ. ನವೆಂಬರ್ 30 ರಿಂದ ಆರಂಭವಾಗುವ ಸರಣಿಗಾಗಿ 5 ದಿನ

25 Nov 2025 6:52 pm
Anaemia in pregnancy: ಟೀ, ಕಾಫಿ ಹೆಚ್ಚು ಕುಡಿದ್ರೆ ರಕ್ತಹೀನತೆಯಾಗುತ್ತಾ? Dr Sangeetha Rao

Anaemia in pregnancy: ಟೀ, ಕಾಫಿ ಹೆಚ್ಚು ಕುಡಿದ್ರೆ ರಕ್ತಹೀನತೆಯಾಗುತ್ತಾ? Dr Sangeetha Rao

25 Nov 2025 6:45 pm
ರೈತರ ಪರ ಅಖಾಡಕ್ಕೆ ಬಿಜೆಪಿ: ಎರಡು ದಿನ ರಾಜ್ಯಾದ್ಯಂತ ಪ್ರತಿಭಟನೆ, ಅನ್ನದಾತನ ಕಷ್ಟಕ್ಕೆ ಸ್ಪಂದಿಸಲು ವಿಜಯೇಂದ್ರ ಆಗ್ರಹ

ರೈತರ ಸಮಸ್ಯೆಗೆ ಸ್ಪಂದಿಸುವ ನಿಟ್ಟಿನಲ್ಲಿ ಸರ್ಕಾರ ಮುಂದಾದಬೇಕು ಎಂದು ಬಿಜೆಪಿ ಆಗ್ರಹಿಸಿದೆ. ಈ ಹಿನ್ನೆಲೆಯಲ್ಲಿ ಎರಡು ದಿನ ರಾಜ್ಯಾದ್ಯಂತ ಪ್ರತಿಭಟನೆ ಹಮ್ಮಿಕೊಳ್ಳಲು ನಿರ್ಧಾರ ಮಾಡಿದೆ. ಇದೇ ಸಂದರ್ಭದಲ್ಲ ಅನ್ನದಾತನ ಕಷ್ಟ

25 Nov 2025 6:27 pm
ರೈತರ ಬೇಡಿಕೆಗಳಿಗೆ ಸ್ಪಂದಿಸದಿದ್ದರೆ ತುಂಗಭದ್ರಾ ಆಣೆಕಟ್ಟಿಗೆ ಮುತ್ತಿಗೆ: ನಿಖಿಲ್ ಕುಮಾರಸ್ವಾಮಿ ಎಚ್ಚರಿಕೆ

ರೈತರ ಬೇಡಿಕೆಗಳಿಗೆ ಸ್ಪಂದಿಸದಿದ್ದರೆ ತುಂಗಭದ್ರಾ ಆಣೆಕಟ್ಟಿಗೆ ಮುತ್ತಿಗೆ ಹಾಕಲಾಗುವುದು ಎಂದು ಜೆಡಿಎಸ್ ಯುವಕ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಎಚ್ಚರಿಕೆ ನೀಡಿದ್ದಾರೆ. ರಾಯಚೂರಿನ ಸಿಂಧನೂರಿನಲ್ಲಿ ಮಂಗಳವಾರ ಮಾತನ

25 Nov 2025 6:25 pm
ಕೆಎಲ್ ರಾಹುಲ್ ನೇತೃತ್ವದ ತಂಡದಲ್ಲಿ ಯಾರಿಗೆಲ್ಲಾ ಉಂಟು ಅವಕಾಶ? ಹೀಗಿದೆ ಭಾರತ ಸಂಭಾವ್ಯ ಪ್ಲೇಯಿಂಗ್ ಇಲೆವೆನ್

India Vs South Africa ODI Series- ಭಾರತ ತಂಡವು ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧ 3 ಪಂದ್ಯಗಳ ಏಕದಿನ ಸರಣಿ ಆಡಲಿದ್ದು ನವೆಂಬರ್ 30 ರಿಂದ ಪ್ರಾರಂಭ ಆಗಲಿದೆ. ಶುಭಮನ್ ಗಿಲ್ ಅನುಪಸ್ಥಿತಿಯಲ್ಲಿ ಕರ್ನಾಟಕದ ಕೆಎಲ್ ರಾಹುಲ್ ಅವರು ತಂಡವನ್ನು ಮುನ್ನಡ

25 Nov 2025 6:06 pm
ಗಾಯಕ ಜುಬೀನ್ ಗಾರ್ಗ್ ಸಾವು ಆಕಸ್ಮಿಕವಲ್ಲ; ಅದೊಂದು ಕೊಲೆ; ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಸ್ಫೋಟಕ ಹೇಳಿಕೆ

ಅಸ್ಸಾಂನ ಜನಪ್ರಿಯ ಗಾಯಕ ಜುಬೀನ್ ಗಾರ್ಗ್ (52) ಅವರ ಸಾವನ್ನು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ವಿಧಾನಸಭೆಯಲ್ಲಿ 'ಸರಳ ಮತ್ತು ನೇರವಾದ ಕೊಲೆ' ಎಂದು ಬಣ್ಣಿಸಿದ್ದಾರೆ. ಸೆಪ್ಟೆಂಬರ್ 19 ರಂದು ಸಿಂಗಾಪುರದಲ್ಲಿ ಈಜು

25 Nov 2025 6:04 pm
Bescom Power Cut: ಬೆಂಗಳೂರಿನ ಜೆಸಿ ರಸ್ತೆ, ಶಾಂತಿನಗರ ಸೇರಿ ಹಲವೆಡೆ ಗುರುವಾರ (ನ.27) ವಿದ್ಯುತ್ ವ್ಯತ್ಯಯ; ಎಲ್ಲೆಲ್ಲಿ?

ಬೆಂಗಳೂರಿನಲ್ಲಿ ನವೆಂಬರ್ 27 ರಂದು ಬೆಸ್ಕಾಂ ತುರ್ತು ನಿರ್ವಹಣಾ ಕಾಮಗಾರಿ ನಡೆಸಲಿದ್ದು, 66/11ಕೆವಿ ಬಿ.ಎಂ.ಟಿ.ಸಿ ಉಪಕೇಂದ್ರ ವ್ಯಾಪ್ತಿಯಲ್ಲಿ ಬೆಳಗ್ಗೆ 10 ರಿಂದ ಸಂಜೆ 5ರವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ವಿಲ್ಸನ್ ಗಾರ್ಡನ್,

25 Nov 2025 5:35 pm
ʻಮಾತುಗಳು ಕರೆಕ್ಟ್‌ ಆಗಿ ಬರ್ಲಿʼ ಗಿಲ್ಲಿಗೆ ರಜತ್‌ ವಾರ್ನಿಂಗ್!

ʻಮಾತುಗಳು ಕರೆಕ್ಟ್‌ ಆಗಿ ಬರ್ಲಿʼ ಗಿಲ್ಲಿಗೆ ರಜತ್‌ ವಾರ್ನಿಂಗ್!

25 Nov 2025 5:26 pm
Labour Codes; ನಿಮ್ಮ Take Home Salaryಗೆ ಕೊಕ್ಕೆ; 7L, 10L, 15L ಪ್ಯಾಕೇಜ್‌ಗೆ ಕೈಗೆ ಸಿಗೋದೆಷ್ಟು? ಹೇಗೆ ಲೆಕ್ಕ?

Labour Codes; ನಿಮ್ಮ Take Home Salaryಗೆ ಕೊಕ್ಕೆ; 7L, 10L, 15L ಪ್ಯಾಕೇಜ್‌ಗೆ ಕೈಗೆ ಸಿಗೋದೆಷ್ಟು? ಹೇಗೆ ಲೆಕ್ಕ?

25 Nov 2025 4:54 pm
ಒಂದು ವಿಮಾನದ ಕಥೆ: ದಶಕಗಳಿಂದ ಮರೆತು ಹೋಗಿದ್ದ ಏರ್‌ ಇಂಡಿಯಾ ವಿಮಾನಕ್ಕೆ 13 ವರ್ಷಗಳ ಬಳಿಕ ಬೆಂಗಳೂರಿನಲ್ಲಿ ಸಿಕ್ತು ಮರುಜೀವ!

ದಶಕಗಳಷ್ಟು ಹಳೆಯದಾದ ಬೋಯಿಂಗ್ 737-200 ವಿಮಾನವು ಸುಮಾರು 13 ವರ್ಷಗಳ ಕಾಲ ಕೋಲ್ಕತ್ತಾ ವಿಮಾನ ನಿಲ್ದಾಣದಲ್ಲಿ ನಿಷ್ಕ್ರಿಯವಾಗಿತ್ತು. ಆಶ್ಚರ್ಯಕರವಾಗಿ, ವಿಮಾನದ ಮಾಲೀಕರಾದ ಏರ್ ಇಂಡಿಯಾ ಸಂಸ್ಥೆಯು ವಿಮಾನದ ಇರುವಿಕೆಯನ್ನೇ ಮರೆತು

25 Nov 2025 4:54 pm
“Kiss ಮಾಡ್ಬೇಡಿ, Hug ಮಾಡ್ಬೇಡಿ, ಇದು OYO ರೂಮ್ ಅಲ್ಲ” - ಪ್ರಯಾಣಿಕರಿಗೆ ಬೆಂಗಳೂರು ಆಟೋ ಚಾಲಕನ ಸೂಚನೆ

ಬೆಂಗಳೂರಿನಲ್ಲಿ ಆಟೋ ಚಾಲಕನೊಬ್ಬ ಪ್ರಯಾಣಿಕರಿಗಾಗಿ ವಿಚಿತ್ರ ಸೂಚನಾ ಫಲಕ ಹಾಕಿದ್ದಾನೆ. 'No Kissing, No Hugging' ಮುಂತಾದ ಸೂಚನೆಗಳೊಂದಿಗೆ, ಅಸಭ್ಯ ವರ್ತನೆಗಳನ್ನು ತಡೆಯಲು ಈ ಕ್ರಮ ಕೈಗೊಂಡಿರುವುದಾಗಿ ಚಾಲಕ ತಿಳಿಸಿದ್ದಾನೆ. ಇತ್ತೀಚೆಗೆ

25 Nov 2025 4:42 pm
2028 ರವರೆಗೆ ಸಿದ್ದರಾಮಯ್ಯನೇ ಸಿಎಂ: ಜಮೀರ್ ಅಹ್ಮದ್ ಖಾನ್ ಭರ್ಜರಿ ಬ್ಯಾಟಿಂಗ್

ಮುಂದಿನ ದಿನಗಳಲ್ಲಿ ಸಂಪುಟ ಪುನಾರಚನೆ ನಡೆಯಲಿದೆ. ಸಚಿವ ಸ್ಥಾನಕ್ಕೆ ಸಾಕಷ್ಟು ಮಂದಿ ಆಕಾಂಕ್ಷಿಗಳು ಇದ್ದಾರೆ. ಮುಸ್ಲಿಂ ಸಮುದಾಯದಲ್ಲಿ ತನ್ವೀರ್ ಸೇಠ್, ಯು.ಟಿ ಖಾದರ್, ಎನ್ ಎ ಹ್ಯಾರೀಸ್ ಎಲ್ಲರೂ ಇದ್ದಾರೆ. ಎಲ್ಲರಿಗೂ ಸಚಿವರಾಗಬ

25 Nov 2025 4:36 pm
ನೌಕಾಪಡೆಗೆ INS ಮಾಹೆ! ಪಾಕ್-ಚೀನಾ ಸಬ್‌ಮರೀನ್‌ಗಳಿಗೆ ಉಳಿಗಾಲವಿಲ್ಲ! ಹೇಗಿದೆ ಭಾರತದ ಸೈಲೆಂಟ್‌ ಹಂಟರ್‌?

ನೌಕಾಪಡೆಗೆ INS ಮಾಹೆ! ಪಾಕ್-ಚೀನಾ ಸಬ್‌ಮರೀನ್‌ಗಳಿಗೆ ಉಳಿಗಾಲವಿಲ್ಲ! ಹೇಗಿದೆ ಭಾರತದ ಸೈಲೆಂಟ್‌ ಹಂಟರ್‌?

25 Nov 2025 4:20 pm
Jio, Viಗೆ ಶಾಕ್‌ ಕೊಟ್ಟ Apple, Google, Amazon! 6GHz ಸ್ಪೆಕ್ಟ್ರಮ್‌ಗಾಗಿ ಸಮರ! ಏನಿದು? Wi-Fl ಸ್ಲೋ ಆಗುತ್ತಾ?

Jio, Viಗೆ ಶಾಕ್‌ ಕೊಟ್ಟ Apple, Google, Amazon! 6GHz ಸ್ಪೆಕ್ಟ್ರಮ್‌ಗಾಗಿ ಸಮರ! ಏನಿದು? Wi-Fl ಸ್ಲೋ ಆಗುತ್ತಾ?

25 Nov 2025 4:20 pm
ಬಿಸಿನೆಸ್ ಕಾರಿಡಾರ್ ಯೋಜನೆಗೆ ಭೂಸ್ವಾಧೀನ ಆರಂಭಿಸಿದ BDA; 100 ಎಕರೆಗೆ ಪರಿಹಾರ ಘೋಷಣೆ! 6 ಆಯ್ಕೆಗಳೇನು?

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಬಿಸಿನೆಸ್ ಕಾರಿಡಾರ್ ಯೋಜನೆಗೆ 100 ಎಕರೆ ಭೂಮಿಗೆ ಪರಿಹಾರ ಘೋಷಿಸಿದೆ. ಇದರಿಂದಾಗಿ ಬಹುಕಾಲದಿಂದ ನೆನೆಗುದಿಗೆ ಬಿದ್ದಿದ್ದ ಯೋಜನೆಗೆ ಚಾಲನೆ ದೊರೆತಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚ

25 Nov 2025 4:18 pm
12,000 ವರ್ಷಗಳ ಬಳಿಕ ಎಚ್ಚರಗೊಂಡ ದೈತ್ಯ! ಭಾರತದಲ್ಲಿ ಹೈ ಅಲರ್ಟ್‌! ವಿಮಾನಗಳು ರದ್ದು! Ethiopia Volcano ಬೂದಿ ಮೋಡ!

12,000 ವರ್ಷಗಳ ಬಳಿಕ ಎಚ್ಚರಗೊಂಡ ದೈತ್ಯ! ಭಾರತದಲ್ಲಿ ಹೈ ಅಲರ್ಟ್‌! ವಿಮಾನಗಳು ರದ್ದು! Ethiopia Volcano ಬೂದಿ ಮೋಡ!

25 Nov 2025 4:18 pm
IND Vs SA- ಗುವಾಹಟಿ ಟೆಸ್ಟ್ ನಲ್ಲಿ ಭಾರತ 549 ರನ್ ಬೆನ್ನಟ್ಟಿ ಗೆಲ್ಲುತ್ತಾ? ಟೆಸ್ಟ್ ಇತಿಹಾಸ ಏನು ಹೇಳುತ್ತೆ?

India Vs South Africa 2nd Test- ಟಿ20ಯಲ್ಲಿ 20 ಓವರ್ ಗಳಲ್ಲಿ 250 ರನ್ ಬೇಕಾದರೆ ಹೊಡೆದುಬಿಡಬಹುದು. ಆದರೆ ಟೆಸ್ಟ್ ನಲ್ಲಿ 300 ರನ್ ಹೊಡೆಯುವುದು ಸುಲಭವಲ್ಲ. ಅಂಥದ್ದರಲ್ಲಿ ಗುವಾಹಟಿ ಟೆಸ್ಟ್ ನಲ್ಲಿ ಭಾರತ ಗೆಲ್ಲಬೇಕಾದರೆ ಇದೀಗ 549 ರನ್ ಗಳಿಸಬೇಕು! ಪ್ರಥಮ

25 Nov 2025 4:06 pm
ಗುರುದ್ವಾರ ಪ್ರವೇಶಕ್ಕೆ ನಕಾರ - ಸೇನೆಯಿಂದ ಅಧಿಕಾರಿ ವಜಾ ನಿರ್ಧಾರ ಸರಿ ಎಂದ ಸುಪ್ರೀಂ ಕೋರ್ಟ್

ಭಾರತೀಯ ಸೇನೆಯ ಕ್ರಿಶ್ಚಿಯನ್ ಅಧಿಕಾರಿಯೊಬ್ಬರನ್ನು ಗುರುದ್ವಾರ ಪ್ರವೇಶಿಸಿ ಪೂಜೆ ಮಾಡಲು ನಿರಾಕರಿಸಿದ್ದಕ್ಕಾಗಿ ಸುಪ್ರೀಂ ಕೋರ್ಟ್ ವಜಾ ಆದೇಶವನ್ನು ಎತ್ತಿಹಿಡಿದಿದೆ. ತಮ್ಮ ಧರ್ಮದ ಕಾರಣ ನೀಡಿ ಆದೇಶ ಪಾಲಿಸದ ಅಧಿಕಾರಿಯನ್

25 Nov 2025 4:01 pm
ಅಸ್ಸಾಂ ವಿಧಾನಸಭೆಯಲ್ಲಿ ಬಹುಪತ್ನಿತ್ವ ನಿಷೇಧ ಮಸೂದೆ ಮಂಡನೆ

ಬಹುಪತ್ನಿತ್ವ ನಿಷೇಧ ಮಸೂದೆಯನ್ನು ವಿಧಾನಸಭೆಯಲ್ಲಿ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಮಂಡಿಸಿದರು. ವಿರೋಧ ಪಕ್ಷಗಳು ಗಾಯಕ ಜುಬಿನ್ ಗಾರ್ಗ್ ಅವರ ಸಾವಿನ ಬಗ್ಗೆ ಚರ್ಚಿಸಿ ವಾಕ್ ಔಟ್ ನಡೆಸಿದವು. ಈ ಮಸೂದೆಯು ಅ

25 Nov 2025 3:59 pm
BTS Disbandment?: ಲೈವ್‌ ನಲ್ಲಿ ಟೀಂ ಡಿಸ್ಬ್ಯಾಂಡ್‌ ಮಾಡುವುದಾಗಿ ತಮಾಷೆ ಮಾಡಿದ RM; ವಿಡಿಯೋ ವೈರಲ್‌, ಆರ್ಮಿಗಳು ಆತಂಕ, ಆದ್ರೆ ನಿಜಕ್ಕೂ ಆಗಿದ್ದೇನು?

ಬಿಟಿಎಸ್ (BTS) ಬ್ಯಾಂಡ್‌ನ ಜಿಮಿನ್ (Jimin) ಮತ್ತು ಆರ್‌ಎಂ (RM) ಲೈವ್ ಸ್ಟ್ರೀಮ್‌ನಲ್ಲಿ ತಮಾಷೆಯಾಗಿ ತಂಡವನ್ನು ವಿಸರ್ಜಿಸುವ ಬಗ್ಗೆ ಮಾತನಾಡಿದ್ದು ಅಭಿಮಾನಿಗಳಲ್ಲಿ ಕ್ಷಣಿಕ ಆತಂಕ ಮೂಡಿಸಿತ್ತು. ತಾಂತ್ರಿಕ ದೋಷದಿಂದ ಹೀಗೆ ತಮಾಷೆ ಮಾ

25 Nov 2025 3:50 pm
’ಬಿಜೆಪಿಯಿಂದ ಉತ್ತರ ಸಿಗದೇ ಪ್ರಶ್ನೆಯಾಗಿಯೇ ಉಳಿದ 5 ಪ್ರಶ್ನೆಗಳು’ : ಅವು ಯಾವುವು?

Priyank Kharge Questions to BJP : ರಾಜ್ಯ ಕಾಂಗ್ರೆಸ್ಸಿನಲ್ಲಿ ನಡೆಯುತ್ತಿರುವ ಮುಖ್ಯಮಂತ್ರಿ ಬದಲಾವಣೆ ವಿಚಾರಕ್ಕೆ ಸಂಬಂಧಿಸಿದಂತೆ, ಬಿಜೆಪಿಯು ಲೇವಡಿ ಮಾಡುತ್ತಿದೆ. ಇದಕ್ಕೆ ಕೌಂಟರ್ ಕೊಟ್ಟಿರುವ ರಾಜ್ಯ ಐಟಿಬಿಟಿ ಮತ್ತು ಗ್ರಾಮೀಣಾಭಿವೃದ್ದಿ

25 Nov 2025 3:49 pm
ರಾಮ ಮಂದಿರ ನಿರ್ಮಾಣಕ್ಕೆ ಪ್ರಾಣ ತ್ಯಾಗ ಮಾಡಿದವರಿಗೆ ಈಗ ಶಾಂತಿ ಸಿಕ್ಕಂತಾಗಿದೆ: ಮೋಹನ್ ಭಾಗವತ್

ಅಯೋಧ್ಯೆಯಲ್ಲಿ ರಾಮ ಮಂದಿರದ ಶಿಖರದ ಮೇಲೆ ಕೇಸರಿ ಧ್ವಜವನ್ನು ಹಾರಿಸಲಾಯಿತು. ಆರ್.ಎಸ್.ಎಸ್. ಮುಖ್ಯಸ್ಥ ಮೋಹನ್ ಭಾಗವತ್ ಅವರು ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದರು. ಈ ಧ್ವಜಾರೋಹಣವು ರಾಮ ಮಂದಿರ ನಿರ್ಮಾಣಕ್ಕಾಗಿ ಪ್ರಾಣ ತ್ಯಾಗ

25 Nov 2025 3:29 pm
ಗೋವಾದಲ್ಲಿ ರಂಗೇರಲಿದೆ ಲೆಜೆಂಡ್ಸ್ ಪ್ರೊ ಟಿ20 ಲೀಗ್; ಹಿರಿಯರ ಕ್ರಿಕೆಟ್ ಸಮರ ಯಾವಾಗ ಶುರು? ಯಾರೆಲ್ಲಾ ಇರ್ತಾರೆ?

Legends Pro T20 League 2026- ಇದೇ ಮೊದಲ ಬಾರಿಗೆ ಗೋವಾದಲ್ಲಿ ಭಾರೀ ಕ್ರಿಕೆಟ್ ಜಾತ್ರೆಯೊಂದು ನಡೆಯಲಿದೆ. ಲೆಜೆಂಡ್ಸ್ ಪ್ರೊ ಟಿ20 ಲೀಗ್‌ನ ಮೊದಲ ಆವೃತ್ತಿಯು 2026ರ ಜನವರಿ 26ರಿಂದ ಫೆಬ್ರವರಿ 4ರವರೆಗೆ ನಡೆಯಲಿದೆ. ಈ ಟೂರ್ನಿಯಲ್ಲಿ ಒಟ್ಟು ಆರು ಫ್ರಾಂಚ

25 Nov 2025 2:52 pm
'ಭಯ್ಯ ಅನ್ನಬೇಡಿ' ಸೇರಿದಂತೆ ಪ್ರಯಾಣಿಕರಿಗೆ 6 ನಿಯಮಗಳನ್ನ ಹಾಕಿದ ಬೆಂಗಳೂರು ಕ್ಯಾಬ್‌ ಚಾಲಕ! ಫೋಟೋ ವೈರಲ್‌

ಬೆಂಗಳೂರಿನ ಕ್ಯಾಬ್ ಚಾಲಕರೊಬ್ಬರು ಪ್ರಯಾಣಿಕರಿಗಾಗಿ ರೂಪಿಸಿದ ಆರು ನಿಯಮಗಳ ಪಟ್ಟಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ನಿಯಮಗಳು ಪ್ರಯಾಣಿಕರ ವರ್ತನೆ, ಗೌರವ ಮತ್ತು ಚಾಲಕರೊಂದಿಗೆ ಅವರ ಒಪ್ಪಂದದ ಬಗ್ಗೆ ಹೇಳುತ್ತವೆ. ಇದ

25 Nov 2025 2:52 pm
ಇಥಿಯೋಪಿಯಾ ಜ್ವಾಲಾಮುಖಿ ಸ್ಫೋಟ: ಬೂದಿ ಮೋಡಗಳು ಭಾರತದಿಂದ ತೆರವಾಗುವುದು ಯಾವಾಗ? ಮುಂದೆ ಏನಾಗುತ್ತೆ?

ಇಥಿಯೋಪಿಯಾದ ಅಫಾರ್ ಪ್ರದೇಶದಲ್ಲಿರುವ ಹಾಯ್ಲಿ ಗುಬ್ಬಿ ಜ್ವಾಲಾಮುಖಿ ಸ್ಫೋಟಗೊಂಡ ಪರಿಣಾಮವಾಗಿ ಹೊರಹೊಮ್ಮಿದ ಬೂದಿ ಮೋಡಗಳು ಬಲವಾದ ಮೇಲ್ಮಟ್ಟದ ಗಾಳಿಯ ಸಹಾಯದಿಂದ ಅರಬ್ಬಿ ಸಮುದ್ರದ ಮೂಲಕ ಭಾರತದ ವಾಯುವ್ಯ ಮತ್ತು ಪಶ್ಚಿಮ ಭಾ

25 Nov 2025 2:41 pm
ಕೆನಾಡದಲ್ಲಿ ಮತ್ತೆ ಹೆಚ್ಚಾಯ್ತು ಖಲಿಸ್ತಾನಿಗಳ ಅಟ್ಟಹಾಸ;‌ SFJ ಖಲಿಸ್ತಾನ್ ಜನಮತಗಣನೆ ಪ್ರಕಿಯೆ, ʼಕಿಲ್‌ ಇಂಡಿಯಾ ಪಾಲಿಟಿಕ್ಸ್‌ʼ ಘೋಷಣೆ

ಭಾರತ-ಕೆನಡಾ ಸಂಬಂಧ ಸುಧಾರಿಸುತ್ತಿರುವಾಗಲೇ, ಒಟ್ಟಾವಾದಲ್ಲಿ ಖಲಿಸ್ತಾನಿ ಸಂಘಟನೆಗಳು ನಡೆಸಿದ 'ಕಿಲ್ ಇಂಡಿಯಾ ಪಾಲಿಟಿಕ್ಸ್, ಕಿಲ್ ಮೋದಿ‌ ಪಾಲಿಟಿಕ್ಸ್' ಘೋಷಣೆಗಳು ಕೂಗಿ ಜನಮತಗಣನೆ ಪ್ರಕ್ರಿಯೆ ನಡೆಸಿರುವುದು ಉದ್ವಿಗ್ನತೆ

25 Nov 2025 2:41 pm
ನಂದಿನಿ ತುಪ್ಪಕ್ಕೆ ಹೆಚ್ಚಿದ ಬೇಡಿಕೆ: ಅಮೆರಿಕಾ ಸೇರಿದಂತೆ ಮೂರು ದೇಶಗಳಿಗೆ ರಫ್ತು, ಮೆಚ್ಚುಗೆ ವ್ಯಕ್ತಪಡಿಸಿದ ಸಿದ್ದರಾಮಯ್ಯ

ರಾಜ್ಯದ ನಂದಿನಿ ಬ್ರ್ಯಾಂಡ್ ತುಪ್ಪ ಇದೀಗ ಅಮೆರಿಕಾ, ಆಸ್ಟ್ರೇಲಿಯಾ ಹಾಗೂ ಸೌದಿ ಅರೇಬಿಯಾ ಮಾರುಕಟ್ಟೆಗೆ ಕಾಲಿಡಲಿದೆ. ಮಂಗಳವಾರ ಸಿಎಂ ಸಿದ್ದರಾಮಮಯ್ಯ ಅವರು ಇದಕ್ಕೆ ಚಾಲನೆ ನೀಡಿದರು. ಕೆಎಂಎಫ್ ಈ ಕಾರ್ಯಕ್ಕೆ ಸಿಎಂ ಸಿದ್ದರಾಮಯ

25 Nov 2025 2:32 pm
ಅಮೆರಿಕ ಕನಸು ಈಡೇರಲಿಲ್ಲ ಎಂದು ಉಸಿರು ಚೆಲ್ಲಿದ ಮಹಿಳಾ ಡಾಕ್ಟರ್‌; ಧಾವಂತದ ನಿರ್ಧಾರಗಳು ತುಂಬಾ ಡೇಂ*ಜರ್‌!

ಅಮೆರಿಕ ಕನಸು ಈಡೇರಲಿಲ್ಲ ಎಂದು ಉಸಿರು ಚೆಲ್ಲಿದ ಮಹಿಳಾ ಡಾಕ್ಟರ್‌; ಧಾವಂತದ ನಿರ್ಧಾರಗಳು ತುಂಬಾ ಡೇಂ*ಜರ್‌!

25 Nov 2025 2:26 pm
ಅಯೋಧ್ಯೆ ರಾಮ ಮಂದಿರದ ಗೋಪುರದ ಮೇಲೆ ಧರ್ಮ ಧ್ವಜಾರೋಹಣ ನೆರವೇರಿಸಿದ ಪ್ರಧಾನಿ ಮೋದಿ

ಅಯೋಧ್ಯೆ ರಾಮ ಮಂದಿರದ ಗೋಪುರದ ಮೇಲೆ ಧರ್ಮ ಧ್ವಜಾರೋಹಣ ನೆರವೇರಿಸಿದ ಪ್ರಧಾನಿ ಮೋದಿ

25 Nov 2025 2:21 pm
ಡಿಕೆ ಶಿವಕುಮಾರ್ ಬಣದ ’ಆತ್ಮಸಾಕ್ಷಿ’ ಸುಳಿಯಲ್ಲಿ ಹೈಕಮಾಂಡ್ : ಚಕ್ರವ್ಯೂಹದಿಂದ ಹೊರಬರುವ ಅನಿವಾರ್ಯತೆ?

Karnataka Congress Dissidence : ಕರ್ನಾಟಕ ಕಾಂಗ್ರೆಸ್ಸಿನ ಮುಖ್ಯಮಂತ್ರಿ ಬದಲಾವಣೆ ವಿಚಾರ ಹಲವು ಆಯಾಮಗಳಲ್ಲಿ ತಿರುಗುತ್ತಿದೆ. ರಾಜ್ಯದಲ್ಲಿ ಆಗುತ್ತಿರುವ ಬೆಳವಣಿಗೆಗಳ ಬಗ್ಗೆ ರಾಹುಲ್ ಗಾಂಧಿ, ತೀವ್ರ ಅಸಮಾಧಾನವನ್ನು ಹೊಂದಿದ್ದಾರೆ ಎಂದು ಹೇಳ

25 Nov 2025 2:19 pm
`ಗೌತಮ್ ಗಂಭೀರ್ ಏನಾದ್ರೂ ತಿಳಿದುಕೊಳ್ಳಲಿ, ನಾನು ಕ್ಯಾರೇ ಅನ್ನೊಲ್ಲ'; ಕೆ ಶ್ರೀಕಾಂತ್ ಈ ಪಾಟಿ ಗರಂ ಆಗಿರುವುದೇಕೆ?

India Vs South Africa 2nd Test- ಗುವಾಹಟಿ ಟೆಸ್ಟ್ ನಲ್ಲಿ ಟೀಂ ಇಂಡಿಯಾ ಕಳಪೆ ಬ್ಯಾಟಿಂಗ್ ನಡೆಸಿರುವು ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ. ಮಾಜಿ ನಾಯಕ ಕೃಷ್ಣಮಾಚಾರಿ ಶ್ರೀಕಾಂತ್ ಅವರಂತೂ ನೇರವಾಗಿ ಮುಖ್ಯ ಕೋಚ್ ಗೌತಮ್ ಗಂಭೀರ್ ಅವರ ಬಗ್ಗೆಯೇ ಅಸ

25 Nov 2025 1:53 pm
ನನ್ನ ಯಾವ ಮಕ್ಕಳೂ ಇನ್ನು ಮುಂದೆ ಅಮೆರಿಕಕ್ಕೆ ಹೋಗುವುದನ್ನು ನಾನು ಬಯಸುವುದಿಲ್ಲ'': ಹೈದರಾಬಾದ್ ವೈದ್ಯೆಯ ತಾಯಿ

ಅಮೆರಿಕದಲ್ಲಿ ಕ್ಲಿನಿಕ್ ತೆರೆಯುವ ಕನಸು ಕಂಡಿದ್ದ ಹೈದರಾಬಾದ್‌ನ 38 ರ ಹರೆಯದ ವೈದ್ಯೆ ಡಾ. ವಿ. ರೋಹಿಣಿ, ವೀಸಾ ತಿರಸ್ಕೃತಗೊಂಡ ಕಾರಣ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರೆಸಿಡೆನ್ಸಿ ಪ್ರವೇಶ ಸಿಕ್ಕಿದ್ದರೂ, J1 ವೀಸಾ ನಿರಾಕರಿಸಿದ್

25 Nov 2025 1:48 pm
ಅಯೋಧ್ಯೆ ಶ್ರೀರಾಮ ಮಂದಿರದ ಸ್ವರ್ಣ ಶಿಖರದ ಮೇಲೆ ಧರ್ಮ ಧ್ವಜಾರೋಹಣ ನೆರವೇರಿಸಿದ ಪ್ರಧಾನಿ ಮೋದಿ: ಧ್ವಜದ ವಿಶೇಷತೆಗಳೇನು?

ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಅಯೋಧ್ಯೆಯ ನೂತನ ಶ್ರೀರಾಮ ಜನ್ಮಭೂಮಿ ದೇವಾಲಯದ 161 ಅಡಿ ಎತ್ತರದ ಗೋಲ್ಡನ್ ಶಿಖರದ ಮೇಲೆ ಮಂಗಳವಾರ ಕೇಸರಿ ಧರ್ಮ ಧ್ವಜವನ್ನು ಹಾರಿಸುವ ಮೂಲಕ ಐತಿಹಾಸಿಕ ಧ್ವಜಾರೋಹಣ ಸಮಾರಂಭವನ್ನು ನೆರವೇರಿಸ

25 Nov 2025 1:42 pm
ಅಫ್ಘಾನಿಸ್ತಾನದ ಖೋಸ್ಟ್‌ ಪ್ರಾಂತ್ಯದಲ್ಲಿ ನಾಗರಿಕರ ಮೇಲೆ ಪಾಕ್‌ ಬಾಂಬ್‌ ದಾಳಿ; 9 ಮಕ್ಕಳು ಸೇರಿದಂತೆ 10ಜನ ದಾರುಣ ಅಂತ್ಯ

ಪಾಕಿಸ್ತಾನವು ಅಫ್ಘಾನಿಸ್ತಾನದ ಖೋಸ್ಟ್ ಪ್ರಾಂತ್ಯದಲ್ಲಿ ನಾಗರಿಕರ ಮನೆಯ ಮೇಲೆ ಬಾಂಬ್ ದಾಳಿ ನಡೆಸಿದ್ದು, 9 ಮಕ್ಕಳು ಸೇರಿದಂತೆ 10 ಮಂದಿ ಸಾವನ್ನಪ್ಪಿದ್ದಾರೆ. ಈ ದಾಳಿಗಳು ಎರಡೂ ದೇಶಗಳ ನಡುವಿನ ಉದ್ವಿಗ್ನತೆಯನ್ನು ಹೆಚ್ಚಿಸಿವ

25 Nov 2025 1:36 pm
ಇನ್ನೂ ಆದಾಯ ತೆರಿಗೆ ರಿಫಂಡ್ ಬಂದಿಲ್ವ? ಕಾರಣಗಳೇನು? ಸ್ಟೇಟಸ್‌ ಚೆಕ್‌ ಮಾಡುವುದು ಹೇಗೆ?

ವೆರಿಫಿಕೇಷನ್‌ ಸಮಸ್ಯೆಗಳು, ತಪ್ಪಾದ ಬ್ಯಾಂಕ್ ವಿವರಗಳು ಮತ್ತು ಪ್ರಕ್ರಿಯೆಯಲ್ಲಿನ ವಿಳಂಬಗಳಿಂದಾಗಿ ಈ ವರ್ಷ ಆದಾಯ ತೆರಿಗೆ ರಿಫಂಡ್‌ಗಳು ತಡವಾಗುತ್ತಿವೆ. ತೆರಿಗೆದಾರರು ಪ್ಯಾನ್ ಕಾರ್ಡ್ ಬಳಸಿ ಅಧಿಕೃತ ಇ-ಫೈಲಿಂಗ್ ಪೋರ್ಟಲ್

25 Nov 2025 1:19 pm
ಬೆಂಗಳೂರಿನ ರಸ್ತೆ ಗುಂಡಿಗೆ ಇನ್ನೂ ಸಿಕ್ಕಿಲ್ಲ ಮುಕ್ತಿ: ವಿಧಾನಸೌಧದ ಮುಂಭಾಗದಲ್ಲೇ ಹೊಂಡಮಯ!

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ರಸ್ತೆ ಗುಂಡಿಗಳೇ ಪ್ರಮುಖ ಚರ್ಚಾ ವಿಚಾರವಾಗಿದೆ. ಬೆಂಗಳೂರಿನ ಹಲವು ರಸ್ತೆಗಳಲ್ಲಿ ಗುಂಡಿಗಳು ಕಾಣಿಸಿಕೊಂಡಿವೆ. ಈ ಪೈಕಿ ಕೆಲವು ಗುಂಡಿಗಳಿಗೆ ಮುಕ್ತಿ ಕೊಡಲಾಗಿದೆ. ಆದರೆ ಶಕ್ತಿ ಸೌಧ ವಿಧಾನಸ

25 Nov 2025 12:57 pm
ಹೈಲಿ ಗುಬ್ಬಿ ಜ್ವಾಲಾಮುಖಿ ಸ್ಪೋಟ: ಭಾರತಕ್ಕೆ ಅಪ್ಪಳಿಸಿದ ಬೂದಿ ಮೋಡ; ಏನಿದು, ಇದರ ಪರಿಣಾಮಗಳೇನು?

12,000 ವರ್ಷಗಳ ಬಳಿಕ ಇಥಿಯೋಪಿಯಾದಲ್ಲಿ ಜ್ವಾಲಾಮುಖಿ ಸ್ಫೋಟಗೊಂಡು, ಅದರ ಬೂದಿ ಭಾರತವನ್ನು ತಲುಪಿದೆ. ಗುಜರಾತ್‌ನಿಂದ ಪ್ರವೇಶಿಸಿರುವ ಈ ಬೂದಿ ಮೋಡಗಳು ಪಂಜಾಬ್‌ ರಾಜಸ್ಥಾನ, ಹರಿಯಾಣ ಹಾಗೂ ದೆಹಲಿ ಸೇರಿದಂತೆ ಹಲವು ರಾಜ್ಯಗಳಲ್ಲಿ ಆ

25 Nov 2025 12:32 pm
`ವಿರಾಟ್ ಕೊಹ್ಲಿ- ರೋಹಿತ್ ಶರ್ಮಾ ನಿವೃತ್ತಿಯಿಂದಾಗಿ ಈ ಪರಿಸ್ಥಿತಿ'; ಟೀಂ ಇಂಡಿಯಾ ಬ್ಯಾಟಿಂಗ್ ವೈಫಲ್ಯಕ್ಕೆ ಅನಿಲ್ ಕುಂಬ್ಳೆ ತರಾಟೆ

India Vs South Africa 2nd Test- ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಟೆಸ್ಟ್ ಸರಣಿಯ ಅಂತಿಮ ಪಂದ್ಯದಲ್ಲಿ ಭಾರತ ತಂಡದ ಬ್ಯಾಟಿಂಗ್ ವೈಫಲ್ಯದಿಂದಾಗಿ ತೀವ್ರ ಸಂಕಷ್ಟದಲ್ಲಿದೆ. ಕೋಲ್ಕತಾ ಟೆಸ್ಟ್ ಬಳಿಕ ಗುವಾಹಟಿಯಲ್ಲೂ ಭಾರತ ತಂಡ ಬ್ಯಾಟಿಂಗ್ ನ

25 Nov 2025 12:29 pm
ಖಾಸಗಿ ಕಂಪನಿಗಳಲ್ಲಿ ಕನ್ನಡಿಗರಿಗೆ ಮಾತ್ರವಲ್ಲ, ವಿಶೇಷ ಚೇತನರಿಗೂ ಮೀಸಲಾತಿ: ಉಲ್ಲಂಘಿಸಿದರೆ ₹5 ಲಕ್ಷ ದಂಡ!

ಕರ್ನಾಟದಲ್ಲಿ ವಿಶೇಷ ಚೇತನರ ಸಬಲೀಕರಣಕ್ಕಾಗಿ ರಾಜ್ಯ ಸರ್ಕಾರ ಮಹತ್ವದ ಹೆಜ್ಜೆಯಿಟ್ಟಿದೆ. 2025ರ 'ಉದ್ಯೋಗ ಮತ್ತು ಶಿಕ್ಷಣದಲ್ಲಿ ಅಂಗವಿಕಲರ ಹಕ್ಕುಗಳ ಮಸೂದೆ'ಯ ಕರಡನ್ನು ಸರ್ಕಾರ ಪ್ರಕಟಿಸಿದೆ. ಇದರನ್ವಯ, 20ಕ್ಕಿಂತ ಹೆಚ್ಚು ಉದ್ಯೋ

25 Nov 2025 12:12 pm
ನಾನು ಸನ್ಯಾಸಿ ಅಲ್ಲ, ಬೆಳಗಾವಿ ಅಧಿವೇಶನದ ಬಳಿಕ ಗೊಂದಲಕ್ಕೆ ಪೂರ್ಣವಿರಾಮ: ಲಕ್ಷ್ಮಣ ಸವದಿ ಭವಿಷ್ಯ

ರಾಜ್ಯ ಕಾಂಗ್ರೆಸ್‌ನಲ್ಲಿ ನಾಯಕತ್ವ ಬದಲಾವಣೆಯ ಚರ್ಚೆಯ ನಡುವೆ ಸಂಪುಟಕ್ಕೆ ಸೇರ್ಪಡೆಯಾಗಲು ಸಾಕಷ್ಟು ಮಂದಿ ಆಕಾಂಕ್ಷಿಗಳು ಪ್ರಯತ್ನ ನಡೆಸುತ್ತಿದ್ದಾರೆ. ಈ ನಡುವೆ ನಾನು ಸನ್ಯಾಸಿ ಅಲ್ಲ ಎಂದು ಹಿರಿಯ ಕಾಂಗ್ರೆಸ್ ಶಾಸಕ ಲಕ್ಷ್

25 Nov 2025 12:01 pm
ಭ್ರಷ್ಟರ ಬೇಟೆಗೆ ಇಳಿದ ಅಧಿಕಾರಿಗಳು, ಇಂದು ಬೆಳ್ಳಂ ಬೆಳಿಗ್ಗೆ ಶಿವಮೊಗ್ಗ, ಮಂಡ್ಯ, ಕೊಡಗು ಸೇರಿ ಹತ್ತು ಕಡೆ ಲೋಕಾಯುಕ್ತ ದಾಳಿ

ಲೋಕಾಯುಕ್ತ ಅಧಿಕಾರಿಗಳು ಇಂದು ಬೆಳ್ಳಂಬೆಳಗ್ಗೆ ಭ್ರಷ್ಟ ಅಧಿಕಾರಿಗಳಿಗೆ ಶಾಕ್ ನೀಡಿದ್ದಾರೆ. ಧಾ ರವಾಡ, ಕೊಡಗು, ಮಂಡ್ಯ, ಶಿವಮೊಗ್ಗ ಸೇರಿದಂತೆ ರಾಜ್ಯದ ಹತ್ತು ಕಡೆ ಏಕಕಾಲಕ್ಕೆ ದಾಳಿ ನಡೆಸಿದ್ದಾರೆ. ಕರ್ನಾಟಕ ವಿಶ್ವವಿದ್ಯಾಲಯ

25 Nov 2025 11:31 am
Explained- ಕೆಎಲ್ ರಾಹುಲ್ ಗೆ ಸಿಕ್ಕಿರುವ ಅನಿರೀಕ್ಷಿತ ಏಕದಿನ ನಾಯಕತ್ವ ಒಂದೇ ಸರಣಿಗಾ? 2027ರ ವಿಶ್ವಕಪ್ ವರೆಗೂ ಮುಂದುವರೀತಾರಾ?

ಕನ್ನಡಿಗ ಕೆಎಲ್ ರಾಹುಲ್ ಅವರಿಗೆ ಅನಿರೀಕ್ಷಿತವಾಗಿ ಟೀಂ ಇಂಡಿಯಾ ಏಕದಿನ ತಂಡದ ನಾಯಕನ ಸ್ಥಾನ ಒಲಿದು ಬಂದಿದೆ. ನಾಯಕ ಶುಭಮನ್ ಗಿಲ್, ಉಪನಾಯಕ ಶ್ರೇಯಸ್ ಅಯ್ಯರ್ ಅವರು ಗಾಯಾಳುವಾಗಿರುವುದರಿಂದ ಈ ಅವಕಾಶ ಸಿಕ್ಕಿರುವುದು ಹೌದಾದರೂ

25 Nov 2025 11:19 am
ಹೊಸ ಮನೆಯಲ್ಲಿ ಸತ್ಯನಾರಾಯಣ ಪೂಜೆ ನೆರವೇರಿಸಿದ ಅನುಪಮಾ ಗೌಡ

ಹೊಸ ಮನೆಯಲ್ಲಿ ಸತ್ಯನಾರಾಯಣ ಪೂಜೆ ನೆರವೇರಿಸಿದ ಅನುಪಮಾ ಗೌಡ

25 Nov 2025 11:04 am
ನಾಯಕತ್ವ ಕಿತ್ತಾಟ: ಕೊನೆಯಗಳಿಗೆಯಲ್ಲಿ ಮಲ್ಲಿಕಾರ್ಜುನ ಖರ್ಗೆಯನ್ನು ಭೇಟಿಯಾದ ಡಿಕೆಶಿ, ಒಂದೇ ಕಾರಿನಲ್ಲಿ ಪ್ರಯಾಣ

ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಗೊಂದಲ ತೀವ್ರ ಸ್ವರೂಪವನ್ನು ಪಡೆದುಕೊಳ್ಳುತ್ತಿದೆ. ಈ ನಡುವೆ ಬೆಂಗಳೂರಿನಲ್ಲಿದ್ದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ದೆಹಲಿಗೆ ತೆರಳಿದ್ದಾರೆ. ಮಂಗಳವಾರ ದೆಹಲಿಗೆ ತೆರಳಿದ ಅವರ

25 Nov 2025 10:45 am
ಇಸ್ರೇಲ್ ಪ್ರಧಾನಿ ನೆತನ್ಯಾಹು ಭಾರತ ಭೇಟಿ ಮತ್ತೆ ಮುಂದೂಡಿಕೆ, ದಿಲ್ಲಿ ಸ್ಫೋಟ ಕಾರಣಕ್ಕೆ ರದ್ದು!

ಹೊಸದಿಲ್ಲಿಯಲ್ಲಿ ಇತ್ತೀಚೆಗೆ ನಡೆದ ಭಯೋತ್ಪಾದಕ ದಾಳಿಯ ನಂತರದ ಭದ್ರತಾ ಕಾಳಜಿಗಳನ್ನು ಉಲ್ಲೇಖಿಸಿ, ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ತಮ್ಮ ಡಿಸೆಂಬರ್ ತಿಂಗಳ ಭಾರತ ಭೇಟಿಯನ್ನು ಮುಂದೂಡಿದ್ದಾರೆ. ಈ ವರ್ಷದಲ್ಲಿ ಮೂರ

25 Nov 2025 10:35 am
Gold Rate Rise: ಚಿನ್ನದ ಬೆಲೆಯಲ್ಲಿ ದಾಖಲೆ ಏರಿಕೆ: ಬೆಂಗಳೂರಲ್ಲಿ 10 ಗ್ರಾಂ ಚಿನ್ನದ ಬೆಲೆ ಎಷ್ಟಾಯಿತು ನೋಡಿ

ಬೆಂಗಳೂರಿನಲ್ಲಿ ಚಿನ್ನದ ಬೆಲೆ ಮತ್ತೆ ಏರಿಕೆಯಾಗಿದೆ. ನವೆಂಬರ್ ತಿಂಗಳಲ್ಲಿ ಚಿನ್ನ ಬೆಳ್ಳಿ ದರದಲ್ಲಿ ಏರಿಳಿತ ಕಂಡು ಬರುತ್ತಿದೆ. ಪ್ರತಿನಿತ್ಯದ ಚಿನ್ನ ಬೆಳ್ಳಿ ದರಕ್ಕಾಗಿ ವಿಜಯ ಕರ್ನಾಟಕ ಫಾಲೋ ಮಾಡಿ

25 Nov 2025 10:34 am
ಅಫ್ಘಾನ್ ಸಚಿವ ಅಜೀಜಿ-ಪಿಯೂಷ್ ಗೋಯಲ್ ಮಾತುಕತೆ;‌ ದ್ವೀಪಕ್ಷೀಯ ವ್ಯಾಪಾರ 1ಶತಕೋಟಿ ಡಾಲರ್ ಗೆ ಹೆಚ್ಚಿಸುವ ಗುರಿ!

ಭಾರತಕ್ಕೆ ಭೇಟಿ ನೀಡಿದ ಅಫ್ಘಾನಿಸ್ತಾನದ ಕೈಗಾರಿಕೆ ಮತ್ತು ವಾಣಿಜ್ಯ ಸಚಿವ ಅಲ್ಹಾಜ್ ನೂರುದ್ದೀನ್ ಅಜೀಜಿ, ಕೇಂದ್ರ ಸಚಿವ ಪಿಯೂಷ್ ಗೋಯಲ್ ಅವರನ್ನು ಭೇಟಿಯಾದರು. ಉಭಯ ದೇಶಗಳು ಆರ್ಥಿಕ ಸಂಬಂಧಗಳನ್ನು ಬಲಪಡಿಸಲು ಒಪ್ಪಿಕೊಂಡಿವ

25 Nov 2025 10:09 am
ಶಾಂಘೈ ವಿಮಾನ ನಿಲ್ದಾಣದಲ್ಲಿ ಭಾರತೀಯ ಮಹಿಳೆಗೆ ಕಿರುಕುಳ: 18 ಗಂಟೆಗಳ ಕಾಲ ಬಂಧನ; ಚೀನಾ ನಡೆ ಖಂಡಿಸಿದ ಭಾರತ

ಲಂಡನ್‌ನಲ್ಲಿ ನೆಲೆಸಿರುವ ಅರುಣಾಚಲ ಪ್ರದೇಶದ ಮಹಿಳೆಯೊಬ್ಬರು ಶಾಂಘೈ ವಿಮಾನ ನಿಲ್ದಾಣದಲ್ಲಿ 18 ಗಂಟೆಗಳ ಕಾಲ ಬಂಧನಕ್ಕೊಳಗಾದ ಘಟನೆ ನಡೆದಿದೆ. ಈ ಘಟನೆ ಭಾರತ ಮತ್ತು ಚೀನಾ ನಡುವಿನ ಸಂಬಂಧಗಳಲ್ಲಿ ಮತ್ತೊಂದು ಸೂಕ್ಷ್ಮ ವಿಷಯವನ್ನ

25 Nov 2025 9:56 am
Power of High Command : ದೆಹಲಿಯ ಒಂದೇ ಒಂದು ಪೋನ್ ಕಾಲಿಗೆ ಕಣ್ಣೀರಿಟ್ಟು ರಾಜೀನಾಮೆ ನೀಡಿದ್ದ BSY

CM Post Tussle In Karnataka : ಸಿದ್ದರಾಮಯ್ಯನವರ ಸರ್ಕಾರ ಎರಡೂವರೆ ವರ್ಷ ಪೂರೈಸಿದ ಬೆನ್ನಲ್ಲೇ, ಮುಖ್ಯಮಂತ್ರಿ ಬದಲಾವಣೆ ಭಾರೀ ಸದ್ದನ್ನು ಮಾಡುತ್ತಿದೆ. ಹೈಕಮಾಂಡ್ ತೀರ್ಮಾನವೇ ಅಂತಿಮ ಎಂದು ಎರಡೂ ಬಣಗಳು ಹೇಳಿವೆ. ಈ ನಡುವೆ, ನಾಲ್ಕು ವರ್ಷಗಳ ಹಿ

25 Nov 2025 9:51 am
ಶಿವಮೊಗ್ಗದಲ್ಲಿ ಬೆಳ್ಳಂಬೆಳಗ್ಗೆ ಲೋಕಾಯುಕ್ತ 'ಶಾಕ್', ಸಿಮ್ಸ್ ಡೀನ್ ಆಪ್ತ ಸಹಾಯಕನ ಮನೆ ಮೇಲೆ ರೇಡ್

ಶಿವಮೊಗ್ಗದಲ್ಲಿ ಲೋಕಾಯುಕ್ತ ಅಧಿಕಾರಿಗಳು ಮಂಗಳವಾರ ಮುಂಜಾನೆ ಪ್ರಮುಖ ಕಾರ್ಯಾಚರಣೆಯೊಂದನ್ನು ನಡೆಸಿದ್ದಾರೆ. ಶಿವಮೊಗ್ಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಡೀನ್‌ ವಿರುಪಾಕ್ಷಪ್ಪ ಅವರ ಆಪ್ತ ಸಹಾಯಕ ಲಕ್ಷ್ಮೀಪತಿ ಅವರಿಗೆ ಸೇ

25 Nov 2025 9:43 am
ಗಿನ್ನಿಸ್‌ ವಿಶ್ವ ದಾಖಲೆ ಬರೆದ ಚೀನಾದ ಹ್ಯೂಮನಾಯ್ಡ್‌ ರೋಬೋಟ್;‌ ಸತತ 3ದಿನಗಳು 100ಕಿ.ಮೀ ನಡೆದ AgiBot A2 ರೋಬೋಟ್

ಚೀನಾದ AgiBot A2 ಎಂಬ ಹ್ಯೂಮನಾಯ್ಡ್ ರೋಬೋಟ್, ಸತತ ಮೂರು ದಿನಗಳ ಕಾಲ 100 ಕಿಲೋಮೀಟರ್‌ಗೂ ಹೆಚ್ಚು ದೂರವನ್ನು ಕ್ರಮಿಸಿ ಗಿನ್ನೆಸ್ ವಿಶ್ವ ದಾಖಲೆ ನಿರ್ಮಿಸಿದೆ. ಸಂಚಾರ ನಿಯಮಗಳನ್ನು ಪಾಲಿಸುತ್ತಾ ವಿಶ್ವದಾಖಲೆ ಬರೆದ ಈ ರೋಬೋಟ್ ಗ್ರಾಹಕ

25 Nov 2025 9:18 am
ವಾಯುಮಾಲಿನ್ಯ ಅಧ್ವಾನ: ದಿಲ್ಲಿ- ಎನ್‌ಸಿಆರ್ ಪ್ರದೇಶದಲ್ಲಿ ವಿದ್ಯುತ್ ವಾಹನಗಳ ಬಳಕೆ ತ್ವರಿತಗೊಳಿಸಲು ಸೂಚನೆ

ಪ್ರಧಾನ ಮಂತ್ರಿಗಳ ಕಚೇರಿಯು, ದೆಹಲಿಗೆ ಗಡಿ ಹಂಚಿಕೊಂಡಿರುವ ಹರಿಯಾಣ, ಉತ್ತರ ಪ್ರದೇಶ, ರಾಜಸ್ಥಾನ ಮತ್ತು ಪಂಜಾಬ್ ರಾಜ್ಯಗಳಿಗೆ, ವಾಯು ಗುಣಮಟ್ಟದಲ್ಲಿ ಸ್ಪಷ್ಟ ಸುಧಾರಣೆಗಾಗಿ ಪ್ರಾಯೋಗಿಕ ಮತ್ತು ಫಲಿತಾಂಶ-ಆಧಾರಿತ ಕ್ರಮಗಳನ್ನ

25 Nov 2025 8:56 am
Merger : ರಾಷ್ಟ್ರೀಕೃತ ಬ್ಯಾಂಕ್ ನಂತರ Insurance ಕಂಪೆನಿ - ಪ್ರಾಫಿಟ್ ನಲ್ಲಿರುವ 3 ಕಂಪೆನಿಗಳು ಒಂದಕ್ಕೆ ವಿಲೀನ?

General Insurance Companies merger : ಸಾರ್ವಜನಿಕ ವಲಯದ ಮತ್ತು ಪ್ರಾಫಿಟ್ ನಲ್ಲಿರುವ ಮೂರು ವಿಮಾ ಕಂಪೆನಿಗಳನ್ನು ಒಂದಕ್ಕೆ ವಿಲೀನಗೊಳಿಸುವ ಪ್ರಕ್ರಿಯೆಗೆ ಆರಂಭಿಕ ಚಾಲನೆ ಸಿಕ್ಕಿದೆ. ಹಲವಾರು ರಾಷ್ಟ್ರೀಕೃತ ಬ್ಯಾಂಕುಗಳ ವಿಲೀನದ ನಂತರ, ವಿಮಾ ಕ್ಷೇ

25 Nov 2025 8:28 am
ಶಸ್ತ್ರಾಸ್ತ್ರ ಹೋರಾಟವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ಕೇಂದ್ರ-ರಾಜ್ಯ ಸರ್ಕಾರಗಳಿಗೆ ಮಾವೋವಾದಿಗಳ ಮನವಿ

ಮಾವೋವಾದಿಗಳು ಫೆಬ್ರವರಿ 15, 2026 ರವರೆಗೆ ಶಸ್ತ್ರಾಸ್ತ್ರ ಹೋರಾಟವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಮನವಿ ಮಾಡಿದ್ದಾರೆ. ತಮ್ಮ ರಾಜ್ಯಗಳಲ್ಲಿ ಶೋಧ ಕಾರ್ಯಾಚರಣೆಗಳನ್ನು ನಿಲ್ಲಿಸುವ

25 Nov 2025 8:26 am
ಅಕಾಲಿಕ ಸಾವಿಗೀಡಾದ ಜಾನುವಾರುಗಳಿಗೆ ಪರಿಹಾರ ಕೊಡದ ಸರಕಾರ, ತುಮಕೂರಲ್ಲಿ ಕಳೆದ ನವೆಂಬರ್‌ ನಿಂದ 2.64 ಕೋಟಿ ರೂ ಬಾಕಿ

ಅನುಗ್ರಹ ಯೋಜನೆಯಡಿ ಜಾನುವಾರುಗಳಿಗೆ ಪರಿಹಾರ ವಿಳಂಬವಾಗುತ್ತಿದ್ದು, ರೈತರು ಸಂಕಷ್ಟದಲ್ಲಿದ್ದಾರೆ. ರಾಜ್ಯ ಸರ್ಕಾರ 2.64 ಕೋಟಿ ರೂ. ಬಾಕಿ ಉಳಿಸಿಕೊಂಡಿದೆ. ಪರಿಹಾರದ ಮೊತ್ತವನ್ನು 10,000 ರೂ.ನಿಂದ 15,000 ರೂ.ಗೆ ಹೆಚ್ಚಿಸಿದ್ದರೂ ಹಣ ಬಿಡು

25 Nov 2025 7:10 am
ಕರ್ನಾಟಕದ ಗೃಹಲಕ್ಷ್ಮೀಯರು ಅತಂತ್ರ! ಗ್ಯಾರಂಟಿ ಹಣ ಈ ವರ್ಷ ಬಂದಿರುವುದು ಕೇವಲ 5 ತಿಂಗಳು ಮಾತ್ರ!

ಗೃಹಲಕ್ಷ್ಮಿ ಯೋಜನೆಯಡಿ 2000 ರೂ. ಹಣ ಮೂರು ತಿಂಗಳಿಂದ ಬಾರದೆ ಮಡಿಕೇರಿ ಜಿಲ್ಲೆಯ ಮಹಿಳೆಯರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸರ್ಕಾರದ ಗ್ಯಾರಂಟಿ ನಂಬಿ ಚೀಟಿ, ಚಿನ್ನದ ಯೋಜನೆಗಳಿಗೆ ಹಣ ತೊಡಗಿಸಿದ್ದ ಗೃಹಿಣಿಯರು ಇದೀಗ ಸಾಲ ಮಾಡುವ ಪ

25 Nov 2025 6:59 am
ಕೊಳೆರೋಗಕ್ಕೆ ಭಾರೀ ಪ್ರಮಾಣದಲ್ಲಿ ಬೆಳೆ ನಾಶ, ಏರುಗತಿಯಲ್ಲಿ ಹಸಿ ಶುಂಠಿ ದರ; ಎಷ್ಟಿದೆ ಸದ್ಯದ ಬೆಲೆ?

ಮಲೆನಾಡಿನಲ್ಲಿ ಸುದೀರ್ಘ ಮಳೆಯಿಂದಾಗಿ ಶುಂಠಿ ಬೆಳೆ ಕೊಳೆ ರೋಗಕ್ಕೆ ತುತ್ತಾಗಿದ್ದು, ಮಾರುಕಟ್ಟೆಯಲ್ಲಿ ಹಸಿ ಶುಂಠಿ ದರ ಕಳೆದ ವರ್ಷಕ್ಕಿಂತ ದ್ವಿಗುಣಗೊಂಡು ಕ್ವಿಂಟಾಲ್‌ಗೆ 5100 ರೂಪಾಯಿ ತಲುಪಿದೆ. ಹೊರ ರಾಜ್ಯಗಳಲ್ಲಿ ಅಧಿಕ ಬೇಡ

25 Nov 2025 6:42 am
ರೇಷ್ಮೆ ಗೂಡಿಗೆ ಬಂಗಾರದ ಬೆಲೆ, ದಿನ ದಿನಕ್ಕೂ ಧಾರಣೆ ಏರಿಕೆ, ಸಾವಿರ ರೂ.ನತ್ತ ದ್ವಿತಳಿ ಗೂಡಿನ ದರ

ಕಳೆದೊಂದು ತಿಂಗಳಿನಿಂದ ರೇಷ್ಮೆ ಧಾರಣೆಯಲ್ಲಿ ಗಣನೀಯ ಏರಿಕೆಯಾಗಿದ್ದು, ದ್ವಿತಳಿ ರೇಷ್ಮೆ ಗೂಡಿನ ಬೆಲೆ 905 ರೂ.ಗೆ ತಲುಪಿದೆ. ಆವಕ ಕಡಿಮೆಯಾಗುತ್ತಿರುವುದು ಮತ್ತು ಮಾರುಕಟ್ಟೆಯಲ್ಲಿ ಸುಧಾರಣೆಗಳು ಈ ಏರಿಕೆಗೆ ಕಾರಣವಾಗಿವೆ. ಇದರ

25 Nov 2025 6:42 am
ಇ.ಡಿ ಅಧಿಕಾರಿಗಳ ಸೋಗಿನಲ್ಲಿ ಬಂದು ಹುಬ್ಬಳ್ಳಿಯಲ್ಲಿ ₹3.2 ಕೋಟಿ ಮೌಲ್ಯದ ಚಿನ್ನಾಭರಣ ದರೋಡೆ, ಇಬ್ಬರು ವಶಕ್ಕೆ

ಹುಬ್ಬಳ್ಳಿಯಲ್ಲಿ ಇ.ಡಿ ಅಧಿಕಾರಿಗಳ ಸೋಗಿನಲ್ಲಿ ಬಂದ ಐವರು, ಕೇರಳ ಮೂಲದ ಚಿನ್ನಾಭರಣ ವ್ಯಾಪಾರಿ ಸುದಿನ್ ಎಂಆರ್ ಅವರಿಂದ 3.2 ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ ನಗದು ದೋಚಿಕೊಂಡು ಪರಾರಿಯಾಗಿದ್ದರು. ಈ ಪ್ರಕರಣ ಸಂಬಂಧ ಕಾರು

25 Nov 2025 5:57 am
ಧರ್ಮಸ್ಥಳ ಪ್ರಕರಣದಲ್ಲಿ ಬಂಧಿತನಾಗಿದ್ದ ಚಿನ್ನಯ್ಯನಿಗೆ ಷರತ್ತು ಬದ್ಧ ಜಾಮೀನು ಮಂಜೂರು; 12 ಷರತ್ತುಗಳೇನು?

ಧರ್ಮಸ್ಥಳ ಗ್ರಾಮದಲ್ಲಿ ಶವ ಹೂತಿಟ್ಟ ಪ್ರಕರಣದಲ್ಲಿ ಆರೋಪಿಯಾಗಿದ್ದ ಚಿನ್ನಯ್ಯನಿಗೆ ಮಂಗಳೂರಿನ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 1 ಲಕ್ಷ ರೂಪಾಯಿ ವೈಯಕ್ತಿಕ ಬಾಂಡ್ ಮತ್ತು 12 ಷರತ್ತುಗಳೊಂದಿಗೆ ಷರತ್ತುಬದ್ಧ ಜಾಮೀನು ಮ

25 Nov 2025 5:39 am
ಅಧಿವೇಶನಕ್ಕೆ ಮೊದಲೇ ಕುರ್ಚಿ ಕಲಹಕ್ಕೆ ತೆರೆ ಸಾಧ್ಯತೆ, ಶೀಘ್ರದಲ್ಲೇ ಸಿಎಂ, ಡಿಸಿಎಂಗೆ ದಿಲ್ಲಿಗೆ ಬುಲಾವ್‌

ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್‌ ನಡುವಿನ ನಾಯಕತ್ವದ 'ಸರದಿ' ಗೊಂದಲಕ್ಕೆ ಎಐಸಿಸಿ ಹೈಕಮಾಂಡ್‌ ಮಧ್ಯಪ್ರವೇಶಿಸಿದೆ. ಎರಡು-ಮೂರು ದಿನಗಳಲ್ಲಿ ಇಬ್ಬರನ್ನೂ ದಿಲ್ಲಿಗೆ ಕರೆಸಿ ಪರಿಹಾರ ಸೂತ್ರ ಹೆಣೆಯಲು ವರಿಷ

25 Nov 2025 5:26 am
ಮಹಿಳಾ ಟಿ20 ವಿಶ್ವಕಪ್ ನಂತರ ಭಾರತಕ್ಕೆ ಮಹಿಳೆಯರ ಕಬಡ್ಡಿ ವಿಶ್ವಕಪ್! ಪ್ರಧಾನಿ ಮೋದಿ ಶುಭಾಶಯ

ಭಾರತ ಮಹಿಳಾ ಕಬಡ್ಡಿ ತಂಡವು ಕಬಡ್ಡಿ ವಿಶ್ವಕಪ್ 2025 ಅನ್ನು ಗೆದ್ದು ದೇಶಕ್ಕೆ ಹೆಮ್ಮೆ ತಂದಿದೆ. ಫೈನಲ್‌ನಲ್ಲಿ ಚೀನೀಸ್ ತೈಪೆಯನ್ನು 35-28 ಅಂತರದಿಂದ ಸೋಲಿಸಿ ಭಾರತ ಎರಡನೇ ಬಾರಿಗೆ ವಿಶ್ವಕಪ್ ಗೆದ್ದಿದೆ. ತಂಡವು ಟೂರ್ನಿಯಲ್ಲಿ ಅಜೇ

25 Nov 2025 12:26 am
12,000 ವರ್ಷಗಳ ನಂತರ ಸ್ಫೋಟಗೊಂಡ ಇಥಿಯೋಪಿಯಾ ಅಗ್ನಿಪರ್ವತ - ಭಾರತದ ಕಡೆಗೆ ಬರುತ್ತಿದೆ ಬೂದಿಯ ಮೋಡ!

ಇಥಿಯೋಪಿಯಾದಲ್ಲಿ 12,000 ವರ್ಷಗಳ ನಂತರ ಹೈಲಿ ಗುಬ್ಬಿ ಜ್ವಾಲಾಮುಖಿ ಸ್ಫೋಟಗೊಂಡಿದ್ದು, ಅದರ ಬೂದಿ ಮೋಡ ಕೆಂಪು ಸಮುದ್ರ ದಾಟಿ ಯೆಮೆನ್, ಒಮಾನ್ ಮತ್ತು ಉತ್ತರ ಅರೇಬಿಯನ್ ಸಮುದ್ರವನ್ನು ತಲುಪಿದೆ. ಈ ಬೂದಿ ಮೋಡ ಭಾರತದ ಕಡೆಗೆ ಬರುತ್ತಿ

24 Nov 2025 11:17 pm
ಕುತೂಹಲ ಕೆರಳಿಸಿದ ರಾಹುಲ್‌ ಗಾಂಧಿ- ಹರಿಪ್ರಸಾದ್‌ ಭೇಟಿ; ಹೈಕಮಾಂಡ್‌ ಬಳಿ ಸಿದ್ದರಾಮಯ್ಯ ಪರ ಬ್ಯಾಟಿಂಗ್‌

ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆ ಬಗ್ಗೆ ಭಾರಿ ಚರ್ಚೆ, ವಾದ ಪ್ರತಿವಾದಗಳು ನಡೆಯುತ್ತಿರುವ ಬೆನ್ನಲ್ಲೇ ಹರಿಪ್ರಸಾದ್‌ ಅವರು ರಾಹುಲ್‌ ಗಾಂಧಿ ಅವರನ್ನು ಭೇಟಿ ಮಾಡಿ ಪವರ್‌ ಶೇರಿಂಗ್‌ನಿಂದಾಗುವ ಸಮಸ್ಯೆ. ಅಧಿಕಾರ ಹಸ್ತಾಂತರದ

24 Nov 2025 10:57 pm
ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷರಾಗಿ ವೆಂಕಟೇಶ್ ಪ್ರಸಾದ್ ಆಯ್ಕೆ

ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ (ಕೆಎಸ್ ಸಿಎ) ಅಧ್ಯಕ್ಷರಾಗಿ ವೆಂಕಟೇಶ ಪ್ರಸಾದ್ ಆಯ್ಕೆಯಾಗಿದ್ದಾರೆ. ಶಾಂತಕುಮಾರ್ ನಾಮಪತ್ರ ತಿರಸ್ಕೃತಗೊಂಡ ಕಾರಣ ವೆಂಕಟೇಶ ಪ್ರಸಾದ್ ಅವಿರೋಧವಾಗಿ ಅಧ್ಯಕ್ಷರಾಗಿದ್ದಾರೆ. 12 ವರ್ಷಗಳ ಬಳಿ

24 Nov 2025 10:03 pm
ಗಿಲ್ಲಿ &ಅಶ್ವಿನಿ ಗೌಡ, ಇಬ್ಬರಲ್ಲಿ ಈ ಸೀಸನ್‌ ಗೆಲ್ಲೋದ್ಯಾರು?

ಗಿಲ್ಲಿ &ಅಶ್ವಿನಿ ಗೌಡ, ಇಬ್ಬರಲ್ಲಿ ಈ ಸೀಸನ್‌ ಗೆಲ್ಲೋದ್ಯಾರು?

24 Nov 2025 9:55 pm
ಕರ್ನಾಟಕ ಹೈಕೋರ್ಟ್‌ನ ಬೆಂಗಳೂರಿನ ಪ್ರಧಾನ ಪೀಠ ಸ್ಥಳಾಂತರಕ್ಕೆ ವಕೀಲರ ಸಂಘ ನಿರ್ಣಯ! ಯಾವ ಸ್ಥಳ ಆಯ್ಕೆ?

ಬೆಂಗಳೂರು ವಕೀಲರ ಸಂಘವು ಹೈಕೋರ್ಟ್‌ನ ಪ್ರಧಾನ ಪೀಠವನ್ನು ಬೆಂಗಳೂರಿನ ಹೃದಯ ಭಾಗಕ್ಕೆ ಸ್ಥಳಾಂತರಿಸಲು ನಿರ್ಣಯಿಸಿದೆ. ಭ್ರಷ್ಟಾಚಾರ ತಡೆಗಟ್ಟಲು, ನ್ಯಾಯಮೂರ್ತಿಗಳ ವರ್ಗಾವಣೆ ಸ್ಥಗಿತಗೊಳಿಸಲು, ಹಾಗೂ ಹೈಕೋರ್ಟ್ ನ್ಯಾಯಮೂರ್

24 Nov 2025 9:51 pm
ಮನೆಗಳ್ಳತನ ತಡೆಗೆ AI ತಂತ್ರಜ್ಞಾನದ ಮೊರೆ ಹೋದ ತುಮಕೂರು ಪೊಲೀಸರು! ಸೂಪರ್ ಆಗಿದೆ ‘ಲಾಕ್ಡ್ ಹೌಸ್ ಮಾನಿಟರಿಂಗ್ ಸಿಸ್ಟಂ’

ತುಮಕೂರು ಪೊಲೀಸರು ಮನೆಗಳ್ಳತನ ತಡೆಯಲು ಹೊಸ ಹೆಜ್ಜೆ ಇಟ್ಟಿದ್ದಾರೆ. ಲಾಕ್ಡ್ ಹೌಸ್ ಮಾನಿಟರಿಂಗ್ ಸಿಸ್ಟಂ (LHMS) ಮೂಲಕ ಬೀಗ ಹಾಕಿದ ಮನೆಗಳ ಮೇಲೆ ನಿಗಾ ಇಡಲಾಗುತ್ತದೆ. ದೂರ ಪ್ರಯಾಣ ಮಾಡುವವರು ಆ್ಯಪ್ ಮೂಲಕ ಮಾಹಿತಿ ನೀಡಿದರೆ, ಪೊಲೀಸ

24 Nov 2025 9:22 pm
ಬೆಂಗಳೂರು CMS ವಾಹನ ಮಹಾ ದರೋಡೆ: ಪೊಲೀಸರ ದಿಕ್ಕು ತಪ್ಪಿಸಲು 'ಇಮೋ' ಆ್ಯಪ್‌ ಬಳಕೆ! ಬಂಧಿತರ ಸಂಖ್ಯೆ 9ಕ್ಕೆ ಏರಿಕೆ

7.11 ಕೋಟಿ ರೂ. ದರೋಡೆ ಪ್ರಕರಣದಲ್ಲಿ ಪೊಲೀಸರು ದಿನೇಶ್‌ ಹಾಗೂ ಜಿನೇಶ್‌ ಎಂಬುವರನ್ನು ಬಂಧಿಸಿದ್ದು, ಒಟ್ಟು ಬಂಧಿತರ ಸಂಖ್ಯೆ 9ಕ್ಕೆ ಏರಿದೆ. ಆರೋಪಿಗಳು ಪೊಲೀಸರ ದಿಕ್ಕು ತಪ್ಪಿಸಲು 'ಇಮೋ' ಎಂಬ ಪ್ರತ್ಯೇಕ ಆ್ಯಪ್‌ ಬಳಸುತ್ತಿದ್ದರು.

24 Nov 2025 9:19 pm
ಅಡುಗೆಮನೆ ಪದಾರ್ಥ

ಅಡುಗೆಮನೆ ಪದಾರ್ಥ

24 Nov 2025 8:46 pm
ತನಿಖೆಗೆ ಅಸಹಕಾರ, ವಿಚಾರಣೆ ವಿಳಂಬ ಮಾಡಿದ ಪ್ರಜ್ವಲ್‌ ರೇವಣ್ಣ ಜಾಮೀನಿಗೆ ಅರ್ಹನಲ್ಲ: ಎಸ್‌ಐಟಿ

ಮನೆಕೆಲಸದ ಮಹಿಳೆ ಮೇಲೆ ಅತ್ಯಾಚಾರ ಪ್ರಕರಣದಲ್ಲಿ ಜೀವಿತಾವಧಿ ಶಿಕ್ಷೆಗೆ ಗುರಿಯಾಗಿರುವ ಪ್ರಜ್ವಲ್ ರೇವಣ್ಣ, ತನಿಖೆಗೆ ಅಸಹಕಾರ ತೋರಿದ್ದಾರೆ ಹೀಗಾಗಿ ಜಾಮೀನಿಗೆ ಅನರ್ಹ ಎಂದು ಎಸ್‌ಐಟಿ ಹೈಕೋರ್ಟ್‌ನಲ್ಲಿ ವಾದಿಸಿದೆ. ವಿಚಾರಣ

24 Nov 2025 8:43 pm
ಮುಗಿಯದ ದೆಹಲಿ ಆಟ, ಒಗ್ಗೂಡುತ್ತಿದೆ ಡಿಕೆ ಶಿವಕುಮಾರ್‌ ಬಣ! ಒಳಗುಟ್ಟು ಬಲ್ಲವರಾರು

ಮುಖ್ಯಮಂತ್ರಿ ಸ್ಥಾನದ ಮೇಲೆ ಕಣ್ಣಿಟ್ಟಿರುವ ಡಿಸಿಎಂ ಡಿಕೆ ಶಿವಕುಮಾರ್, ತಮ್ಮ ಬೆಂಬಲಿಗ ಶಾಸಕರೊಂದಿಗೆ ದೆಹಲಿಗೆ ಭೇಟಿ ನೀಡಿ ಶಕ್ತಿ ಪ್ರದರ್ಶನ ನಡೆಸುತ್ತಿದ್ದಾರೆ. ಸಿದ್ದರಾಮಯ್ಯ ಅವರ ಸಂಪುಟ ಪುನಾರಚನೆ ಯತ್ನಕ್ಕೆ ಇದು ಅಡ್

24 Nov 2025 8:29 pm
ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಪಂದ್ಯ - ಭಾರತಕ್ಕೆ ಗೆಲ್ಲೋ ಅವಕಾಶ ಇದೆಯಾ? ಡ್ರಾ ಮಾಡಿಕೊಳ್ಳಲು ಸಾಧ್ಯವಾ?

ಗುವಾಹಟಿ ಟೆಸ್ಟ್ ಪಂದ್ಯದ ಪಿಚ್ ವರದಿ ಪ್ರಕಟವಾಗಿದೆ. ಮೊದಲ ಮೂರು ದಿನ ಬೌಲರ್ ಗಳಿಗೆ ಅನುಕೂಲವಿದ್ದು, ನಂತರ ಬ್ಯಾಟಿಂಗ್ ಗೆ ಬದಲಾಗುತ್ತದೆ. ದಕ್ಷಿಣ ಆಫ್ರಿಕಾವನ್ನು ಬೇಗನೆ ಆಲೌಟ್ ಮಾಡಿ, ಭಾರತ 400 ರನ್ ಗಳ ಗುರಿ ತಲುಪಿದರೆ ಗೆಲುವ

24 Nov 2025 8:27 pm
ಅಪಾರ್ಟ್‌ಮೆಂಟ್‌ಗಳಲ್ಲಿ ಹೆಚ್ಚು ನಿರ್ವಹಣಾ ಶುಲ್ಕ ಮಾದರಿ ರದ್ದುಗೊಳಿಸಿದ ಬೆಂಗಳೂರು ಸಿಟಿ ಸಿವಿಲ್‌ ಕೋರ್ಟ್‌!

ಬೆಂಗಳೂರಿನ ಸಿವಿಲ್ ಕೋರ್ಟ್, ದೊಡ್ಡ ಫ್ಲ್ಯಾಟ್‌ಗಳಿಗೆ ಹೆಚ್ಚಿನ ನಿರ್ವಹಣಾ ಶುಲ್ಕ ವಿಧಿಸುವ ಮಾದರಿ ನಿಯಮ ಕಾನೂನುಬಾಹಿರ ಎಂದು ಆದೇಶಿಸಿದೆ. ಎಲ್ಲಾ ಫ್ಲ್ಯಾಟ್ ಮಾಲೀಕರು ಸಾಮಾನ್ಯ ಸೌಲಭ್ಯಗಳನ್ನು ಸಮಾನವಾಗಿ ಬಳಸುವುದರಿಂದ ನ

24 Nov 2025 8:18 pm