SENSEX
NIFTY
GOLD
USD/INR

Weather

25    C
... ...View News by News Source
ಬೆಂಗಳೂರಿಂದ ಹೊರಡುವ ಮೂರು ರೈಲುಗಳಿಗೆ ಹೆಚ್ಚುವರಿ ಬೋಗಿ, ಎಸಿ ಕೋಚ್; ಮಂಗಳೂರು- ಮುಂಬೈ ರೈಲಿಗೂ ಹೆಚ್ಚುವರಿ ಕೋಚ್

ಇಂಡಿಗೋ ವಿಮಾನಗಳ ತಾಂತ್ರಿಕ ಸಮಸ್ಯೆಯಿಂದಾಗಿ ಪ್ರಯಾಣಿಕರು ತೀವ್ರ ಸಂಕಷ್ಟದಲ್ಲಿದ್ದಾರೆ. ದೂರದ ಪ್ರಯಾಣಕ್ಕೆ ಪರ್ಯಾಯ ಮಾರ್ಗ ಹುಡುಕುತ್ತಿರುವವರಿಗೆ ರೈಲ್ವೆ ಇಲಾಖೆ ನೆರವಾಗಿದೆ. ಹಲವು ರೈಲುಗಳಿಗೆ ಹೆಚ್ಚುವರಿ ಬೋಗಿಗಳು, ಎ

6 Dec 2025 4:58 pm
IND Vs SA- ಸದ್ದಿಲ್ಲದೆ ಸೌರವ್ ಗಂಗೂಲಿ ಅವರ ಅಪೂರ್ವ ಸಾಧನೆಯನ್ನು ಸರಿಗಟ್ಟಿದ ವಿರಾಟ್ ಕೊಹ್ಲಿ!

ಭಾರತದ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರು ಮಾಜಿ ನಾಯಕ ಸೌರವ್ ಗಂಗೂಲಿ ಅವರ 308 ಏಕದಿನ ಪಂದ್ಯಗಳ ದಾಖಲೆಯನ್ನು ಸರಿಗಟ್ಟಿದ್ದಾರೆ. ರಾಂಚಿ ಮತ್ತು ರಾಯ್ಪುರದಲ್ಲಿ ಸತತ ಎರಡು ಶತಕಗಳನ್ನು ಬಾರಿಸಿರುವ ಕೊಹ್ಲಿ, ವಿಶಾಖಪಟ್ಟಣದಲ್ಲಿ ಮ

6 Dec 2025 4:54 pm
ಅಸಭ್ಯವಾಗಿ ನಡೆದುಕೊಳ್ಳೋದು ಧ್ರುವಂತ್ ಎಂದ ರಜತ್!

ಅಸಭ್ಯವಾಗಿ ನಡೆದುಕೊಳ್ಳೋದು ಧ್ರುವಂತ್ ಎಂದ ರಜತ್!

6 Dec 2025 4:52 pm
ವಿಮಾನಯಾನ ಬಿಕ್ಕಟ್ಟು: ಇಂಡಿಗೋಗೆ ಕೇಂದ್ರದ ಖಡಕ್ ಸೂಚನೆ, ವಿಮಾನ ದರಕ್ಕೂ ಕಡಿವಾಣ

ಇಂಡಿಗೋ ವಿಮಾನಗಳ ರದ್ದತಿಯಿಂದ ಉಂಟಾಗಿರುವ ಅವ್ಯವಸ್ಥೆಯನ್ನು ಸರಿಪಡಿಸಲು ನಾಗರಿಕ ವಿಮಾನಯಾನ ಸಚಿವಾಲಯ ಗಡುವು ನೀಡಿದೆ. ಡಿಸೆಂಬರ್ 7ರ ಭಾನುವಾರ ರಾತ್ರಿ 8 ಗಂಟೆಯೊಳಗೆ ರದ್ದಾದ ವಿಮಾನಗಳ ಪ್ರಯಾಣಿಕರಿಗೆ ಹಣ ಮರುಪಾವತಿ ಮಾಡಬೇ

6 Dec 2025 4:00 pm
ಬೆಂಗಳೂರಿನಲ್ಲಿ ವಾರ್ಷಿಕ 45 ಲಕ್ಷ ರೂ. ಕೆಲ್ಸಕ್ಕಾಗಿ ಹೈದ್ರಾಬಾದ್ ನಲ್ಲಿನ 33 ಲಕ್ಷ ರೂ. ಜಾಬ್ ಬಿಡಬೇಕೇ? ರೆಡಿಟ್ ನಲ್ಲಿ ಚರ್ಚೆ!

ಹೈದರಾಬಾದ್‌ನಲ್ಲಿ 33.5 ಲಕ್ಷ ರೂ. ವೇತನದೊಂದಿಗೆ ವರ್ಕ್ ಫ್ರಂ ಹೋಂ ಸೌಲಭ್ಯ ಹೊಂದಿದ್ದ ಡೇಟಾ ಇಂಜಿನಿಯರ್, ಬೆಂಗಳೂರಿನಿಂದ 45.5 ಲಕ್ಷ ರೂ. ವೇತನದ ಆಫರ್ ಪಡೆದಿದ್ದಾರೆ. ಆದರೆ, ಬೆಂಗಳೂರಿನಲ್ಲಿ ನಿತ್ಯ ಕಚೇರಿಗೆ ಹೋಗಬೇಕಿರುವುದರಿಂದ

6 Dec 2025 3:51 pm
ಆಸ್ಟ್ರೇಲಿಯಾದಲ್ಲಿ ಕಾಡ್ಗಿಚ್ಚು: ಸಾವಿರಾರು ಹೆಕ್ಟೇರ್‌ ಪ್ರದೇಶ ಬೆಂಕಿಗೆ ಆಹುತಿ, 3.5ಲಕ್ಷ ಜನರ ಸ್ಥಳಾಂತರಕ್ಕೆ ಸೂಚನೆ

ಆಸ್ಟ್ರೇಲಿಯಾದ ನ್ಯೂ ಸೌತ್ ವೇಲ್ಸ್‌ನಲ್ಲಿ ದೊಡ್ಡ ಕಾಡ್ಗಿಚ್ಚು ಸಂಭವಿಸಿದೆ. ಸಾವಿರಾರು ಹೆಕ್ಟೇರ್ ಪ್ರದೇಶ ಬೆಂಕಿಗೆ ಆಹುತಿಯಾಗಿದೆ. ಫೆಗನ್ಸ್ ಬೇ ಮತ್ತು ವೋಯ್ ವೋಯ್ ಪ್ರದೇಶದ 350,000 ಕ್ಕೂ ಹೆಚ್ಚು ಜನರಿಗೆ ಎಚ್ಚರಿಕೆ ನೀಡಲಾಗಿ

6 Dec 2025 3:23 pm
ಅನಿಲ್ ಅಂಬಾನಿಗೆ ಸೇರಿದ ಮತ್ತಷ್ಟು ಆಸ್ತಿ ಜಪ್ತಿ - ಈವರೆಗೆ ಮುಟ್ಟುಗೋಲಾದ ಆಸ್ತಿ 10 ಸಾವಿರ ಕೋಟಿ ರೂ.!

ಜಾರಿ ನಿರ್ದೇಶನಾಲಯವು ಉದ್ಯಮಿ ಅನಿಲ್ ಅಂಬಾನಿಯವರಿಗೆ ಸೇರಿದ 1,120 ಕೋಟಿ ರೂ. ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿದೆ. ಯೆಸ್ ಬ್ಯಾಂಕ್‌ಗೆ ಸಂಬಂಧಿಸಿದ ವಂಚನೆ ಪ್ರಕರಣದಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಒಟ್ಟು 10,117 ಕೋಟಿ ರೂ. ಆಸ್

6 Dec 2025 2:36 pm
ಚೀನಾ-ಭಾರತ ಸಂಬಂಧ ವೃದ್ದಿಯಾಗಲು ಗಡಿಯಲ್ಲಿ ಶಾಂತಿ ಮುಖ್ಯ ಎಂದ ಜೈಶಂಕರ್;‌ ಪುಟಿನ್‌ ಭಾರತ ಭೇಟಿ ಬಗ್ಗೆ ಹೇಳಿದ್ದೇನು?

ಹಿಂದೂಸ್ತಾನ್ ಟೈಮ್ಸ್ ಲೀಡರ್‌ಶಿಪ್ ಸಮ್ಮೇಳನದಲ್ಲಿ ಮಾತನಾಡಿದ ವಿದೇಶಾಂಗ ಸಚಿವ ಜೈಶಂಕರ್, ಭಾರತ-ಚೀನಾ ಗಡಿ ಪ್ರದೇಶದಲ್ಲಿ ಶಾಂತಿ ಕಾಪಾಡುವುದು ದ್ವಿಪಕ್ಷೀಯ ಸಂಬಂಧಕ್ಕೆ ಮುಖ್ಯ ಎಂದು ಹೇಳಿದ್ದಾರೆ. ಕೇವಲ ಗಡಿ ಸಮಸ್ಯೆ ಮಾತ್

6 Dec 2025 2:09 pm
ಪುಟಿನ್‌ ಭಾರತ ಭೇಟಿಗೆ ಅಮೆರಿಕ ತಕರಾರು; ಸಾರ್ವಭೌಮತ್ವ ಪ್ರಶ್ನಿಸಲು ನೀವ್ಯಾರು? ಯುಎಸ್‌ ಗಾಯಕ್ಕೆ ಉಪ್ಪು ಸವರಿದ ಜೈಶಂಕರ್‌!

ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಅವರ ಎರಡು ದಿನಗಳ ಭಾರತ ಪ್ರವಾಸ ಅತ್ಯಂತ ಯಶಸ್ವಿಯಾಗಿ ಪೂರ್ಣಗೊಂಡಿದೆ. ಪುಟಿನ್‌ ಅವರ ಭಾರತ ಭೇಟಿಯನ್ನು ಇಡೀ ಜಗತ್ತು ಕಣ್ಣರಳಿಸಿ ನೋಡಿದೆ. ಅಮೆರಿಕವಂತೂ ಈ ಬೆಳವಣಿಗೆಯಿಂದ ಕಿರಿಕಿರಿ

6 Dec 2025 1:40 pm
ಆದಿಚುಂಚನಗಿರಿ ಶ್ರೀಗಳ ಕ್ಷಮೆ ಕೇಳಿದ ಎಚ್ ಡಿಕೆ, ರಾಜಕೀಯ ಬೆಳವಣಿಗೆ ತಮ್ಮ ಹೇಳಿಕೆ ಬಗ್ಗೆ ಸ್ಪಷ್ಟನೆ ಕೊಟ್ಟ ಕೇಂದ್ರ ಸಚಿವ

ಸರಕಾರಿ ಇಲಾಖೆಗಳಲ್ಲಿ 63% ಭ್ರಷ್ಟಾಚಾರ ಆರೋಪ ಮಾಡಿರುವ ಉಪ ಲೋಕಾಯುಕ್ತರ ಹೇಳಿಕೆ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಕೇಂದ್ರ ಸಚಿವರು; ಉಪ ಲೋಕಾಯುಕ್ತರಿಗೆ ಒಂದ್ ನಮಸ್ಕಾರ. ಉಪ ಲೋಕಾಯುಕ್ತರಾಗಿ ಅವರು ಏನ್ ಕೆಲಸ ಮಾಡ್ತಿದ್ದ

6 Dec 2025 1:39 pm
ಪುಟಿನ್ ಭಾರತ ಭೇಟಿಯಿಂದ ಭಾರತೀಯರಿಗೆ ಅನುಕೂಲ - ರಷ್ಯಾದಲ್ಲಿ ಶಾಸಕರಾಗಿರುವ ಬಿಹಾರ ಮೂಲದ ಅಭಯ್ ಕುಮಾರ್ ಅಭಿಮತ

ಪಾಟ್ನಾದಿಂದ ರಷ್ಯಾಕ್ಕೆ ವೈದ್ಯಕೀಯ ವ್ಯಾಸಂಗಕ್ಕೆ ತೆರಳಿದ್ದ ಅಭಯ್ ಕುಮಾರ್ ಸಿಂಗ್, ಇಂದು ರಷ್ಯಾದ ಕುರ್ಸ್ ನಗರದ ಶಾಸನಸಭೆಯಲ್ಲಿ 'ಡೆಪ್ಯುಟಾಟ್' ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಪುಟಿನ್ ಪಕ್ಷದ ಸದಸ್ಯರಾಗಿರುವ ಇವರು, ಭಾರತ

6 Dec 2025 1:32 pm
ನಿರಂತರ 20 ಪಂದ್ಯಗಳ ಬಳಿಕ ಟೀಂ ಇಂಡಿಯಾಗೆ ಟಾಸ್ ಸಕ್ಸಸ್; ಕೆಎಲ್ ರಾಹುಲ್ ಮೊಗದಲ್ಲಿ ಖುಷಿಯೋ ಖುಷಿ!

India Toss Win After 20 Consecutive Loss-ನಿರಂತರ 20 ಏಕದಿನ ಪಂದ್ಯಗಳಲ್ಲಿ ಟಾಸ್ ಸೋಲಿನ ಕಹಿ ಅನುಭವಿಸಿರುವ ಭಾರತ ತಂಡ ಕೊನೆಗೂ ಟಾಸ್ ಜಯಿಸಿದೆ. ದಕ್ಷಿಣ ಆಫ್ರಿಕಾ ವಿರುದ್ಧ ರಾಂಚಿ ಮತ್ತು ರಾಯ್ಪುರದಲ್ಲಿ ನಡೆದ ಏಕದಿನ ಪಂದ್ಯಗಳಲ್ಲಿ ಟಾಸ್ ಸೋತಿದ್ದ ನಾ

6 Dec 2025 1:22 pm
National Herald Case : ಡಿಕೆ ಸಹೋದರರಿಗೆ ’ಇಡಿ’ ಸಮನ್ಸ್ - ಅಸಲಿಯತ್ತು ಬಿಚ್ಚಿಟ್ಟ ಡಿಕೆ ಶಿವಕುಮಾರ್

ED Notice to DK Shivakumar : ನ್ಯಾಷನಲ್ ಹೆರಾಲ್ಡ್ ಪ್ರಕರಣದ ತನಿಖೆಯ ಮುಂದುವರಿದ ಭಾಗವಾಗಿ, ಜಾರಿ ನಿರ್ದೇಶನಾಲಯ, ಡಿಕೆ ಶಿವಕುಮಾರ್ ಸಹೋದರರಿಗೆ ಸಮನ್ಸ್ ಜಾರಿ ಮಾಡಿದೆ. ಇದೊಂದು, ದ್ವೇಷದ ರಾಜಕಾರಣ ಮತ್ತು ಕಾನೂನಾತ್ಮಕವಾಗಿ ಇದಕ್ಕೆ ಯಾವ ರೀತ

6 Dec 2025 1:06 pm
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಉತ್ತಮವಾಗಿದೆ, ಅಂಕಿ- ಅಂಶಗಳೇ ಸಾಬೀತು ಮಾಡಿವೆ: ಜಿ ಪರಮೇಶ್ವರ್ ಸಮರ್ಥನೆ

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಉತ್ತಮವಾಗಿದೆ, ಅಂಕಿ- ಅಂಶಗಳೇ ಸಾಬೀತು ಮಾಡಿದ್ದಾವೆ ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ್ ಸಮರ್ಥನೆ ಮಾಡಿಕೊಂಡಿದ್ದಾರೆ. ಬೆಂಗಳೂರಿನಲ್ಲಿ ಶನಿವಾರ ಮಾತನಾಡಿದ ಅವರು, ಬಿಜೆಪಿ ಮತ್ತು ಜೆಡಿಎಸ

6 Dec 2025 12:33 pm
Smriti Mandhana: ಪಲಾಶ್‌ ಜೊತೆ ಮದುವೆ ರದ್ದಾದ ಬಳಿಕ‌ ಸ್ಮೃತಿ ಮೊದಲ ಪೋಸ್ಟ್, ʼಮೈ ಬೇಬಿ ಗರ್ಲ್‌ ಇಸ್‌ ಬ್ಯಾಕ್‌ʼ ಎಂದು ಅಭಿಮಾನಿಗಳ ಸಂತಸ

ಭಾರತ ಮಹಿಳಾ ಕ್ರಿಕೆಟ್ ತಂಡದ ಉಪನಾಯಕಿ ಸ್ಮೃತಿ ಮಂದಾನ ಮತ್ತು ಸಂಗೀತ ನಿರ್ದೇಶಕ ಪಲಾಶ್ ಮುಚ್ಚಲ್ ಅವರ ವಿವಾಹವು ಕುಟುಂಬದ ಆರೋಗ್ಯ ಸಮಸ್ಯೆಗಳಿಂದಾಗಿ ರದ್ದಾಗಿತ್ತು. ಇದಾದ ಬಳಿಕ ಸೈಲೆಂಟಾಗಿದ್ದಸ್ಮೃತಿ ಮಂದಾನ ಇದೀಗ ಸಾಮಾಜಿ

6 Dec 2025 12:26 pm
ವ್ಲಾಡಿಮಿರ್‌ ಪುಟಿನ್‌ ಮೋದಿ ಭಕ್ತರ ʻನ್ಯೂ ಡ್ಯಾಡಿʼ ಎಂದ ಕೇರಳ ಕಾಂಗ್ರೆಸ್;‌ ರಾಜತಾಂತ್ರಿಕ ಸಭ್ಯತೆ ಮರೆತ ವಿಪಕ್ಷ!

ದೇಶದ ಆಂತರಿಕ ರಾಜಕಾರಣದ ಕೆಸರನ್ನು ಜಾಗತಿಕ ವೇದಿಕೆಗೆ ಎರಚಬಾರದು ಎಂಬ ಸಾಮಾನ್ಯ ಜ್ಞಾನ, ಭಾರತದ ಪ್ರಜಾತಂತ್ರ ವ್ಯವಸ್ಥೆ ಬಲ್ಲ ಯಾರಿಗಾದರೂ ಇದ್ದೇ ಇರುತ್ತದೆ. ಆದರೆ ಕೇರಳ ಕಾಂಗ್ರೆಸ್‌ ಘಟಕ ಈ ರಾಜತಾಂತ್ರಿಕ ಸಭ್ಯತೆಯನ್ನು ಮರ

6 Dec 2025 12:05 pm
ಕುರ್ಚಿ ಫೈಟ್ ನಡುವೆ ಡಿಕೆಶಿ ಭೇಟಿಯಾದ ಹಿಂದುಳಿದ ವರ್ಗಗಳ ಸ್ವಾಮೀಜಿಗಳು : ಅಸಲಿ ಕಾರಣ ಬಹಿರಂಗ

Real Reason behind Swamijis meeting with DCM : ಹನ್ನೊಂದು ಸಮುದಾಯದ ಪೀಠಾಧಿಪತಿಗಳು, ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರನ್ನು ಭೇಟಿಯಾಗದ್ದರು. ಯಾವ ಕಾರಣಕ್ಕಾಗಿ, ಸ್ವಾಮೀಜಿಗಳು ತಮ್ಮನ್ನು ಭೇಟಿಯಾದರು ಎನ್ನುವ ಮಾಹಿತಿಯನ್ನು ಡಿಕೆ ಶಿವಕುಮಾರ್ ಬ

6 Dec 2025 11:45 am
ಸಂದರ್ಶನ: ರಾಜ್ಯದಲ್ಲಿ ಅಸಮರ್ಥ ಸರ್ಕಾರ, ಅಸಮರ್ಥ ವಿಪಕ್ಷ! ಜೆಡಿಎಸ್ ಶಾಸಕ ಶರಣ ಗೌಡ ಕಂದಕೂರ್ ಸ್ಫೋಟಕ ಮಾತು

ಡಿಸೆಂಬರ್ 8 ರಿಂದ ಬೆಳಗಾವಿಯಲ್ಲಿ ವಿಧಾನಮಂಡಲ ಅಧಿವೇಶನ ಆರಂಭಗೊಳ್ಳುತ್ತದೆ. ಈ ಬಾರಿ ವಿಧಾನಮಂಡಲ ಅಧಿವೇಶನಕ್ಕೆ ಬಹುತೇಕ 22 ಕೋಟಿಗಿಂತಲೂ ಹೆಚ್ಚು ಖರ್ಚು ವೆಚ್ಚ ಮಾಡಲಾಗಿದೆ. ಆದರೆ ಪ್ರತಿ ಬಾರಿ ಬೆಳಗಾವಿಯಲ್ಲಿ ಅಧಿವೇಶನದ ಸಂದ

6 Dec 2025 11:35 am
ಬ್ರಿಟನ್‌ ನಲ್ಲಿ ʼಆಪರೇಷನ್ ಈಕ್ವಲೈಸ್ʼ;‌ ಭಾರತೀಯರು ಸೇರಿದಂತೆ 171 ಅಕ್ರಮ ಫುಡ್‌ ಡೆಲಿವರಿ ರೈಡರ್ ಗಳ ಬಂಧನ, ಗಡೀಪಾರು

ಯುಕೆಯಲ್ಲಿ ಅಕ್ರಮ ವಲಸಿಗರ ವಿರುದ್ಧ ಕಠಿಣ ಕ್ರಮ ಕೈಗೊಂಡಿರುವ ಸರ್ಕಾರ, 'ಆಪರೇಷನ್ ಈಕ್ವಲೈಸ್' ಕಾರ್ಯಾಚರಣೆಯಲ್ಲಿ 171 ಡೆಲಿವರಿ ರೈಡರ್‌ಗಳನ್ನು ಬಂಧಿಸಿದೆ. ಇವರಲ್ಲಿ ಭಾರತೀಯರು ಸೇರಿದ್ದು, ದೇಶದಿಂದ ಗಡಿಪಾರು ಮಾಡಲಾಗುವುದು ಎ

6 Dec 2025 11:12 am
‘ನಮಗೇನು ತೆವಲಾ ನಿಮಗೆಲ್ಲಾ ತಿನ್ನಿಸಬೇಕು ಅಂತ’ ಎಂದ ರಘು!

‘ನಮಗೇನು ತೆವಲಾ ನಿಮಗೆಲ್ಲಾ ತಿನ್ನಿಸಬೇಕು ಅಂತ’ ಎಂದ ರಘು!

6 Dec 2025 10:49 am
Rupee Vs Dollar : ಬಲಾಢ್ಯ ಆರ್ಥಿಕ ಶಕ್ತಿಯಾಗಿದ್ದರೂ, ರೂಪಾಯಿ ಮೌಲ್ಯ ಸಾರ್ವಕಾಲಿಕ ಕುಸಿತ - ಕಾರಣಗಳೇನು?

Rupee falling against dollar : ವಿಶ್ವದ ಪ್ರಬಲ ಆರ್ಥಿಕ ಶಕ್ತಿಯಾಗಿದ್ದರೂ, ಜಿಡಿಪಿಯಲ್ಲಿ ಅಭಿವೃದ್ದಿ ಕಂಡರೂ, ಡಾಲರ್ ಎದುರು ರೂಪಾಯಿ ಸಾರ್ವಕಾಲಿಕ ಪತನಕ್ಕೆ ಕಾರಣವೇನು? ಜಾಗತಿಕ ಮಟ್ಟದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ದೇಶಗಳಲ್ಲಿ ಭಾ

6 Dec 2025 10:43 am
Explained IndiGo Crisis; ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಹೇಗಿದೆ ಪರಿಸ್ಥಿತಿ? ಅನ್ಯ ವಿಮಾನಯಾನ ಸಂಸ್ಥೆಗಳಿಂದ ಟಿಕೆಟ್‌ ದರ ಏರಿಕೆ!

ದೇಶಾದ್ಯಂತ ಇಂಡಿಗೋ ವಿಮಾನ ಹಾರಾಟ ರದ್ದತಿ ತೀವ್ರವಾದ ಬಿಕ್ಕಟ್ಟನ್ನು ಸೃಷ್ಟಿಸಿದೆ. ಅದರಂತೆ ಕರ್ನಾಟಕ ರಾಜಧಾನಿ ಬೆಂಗಳೂರಿನ ಕೆಂಪೆಗೌಡ ವಿಮಾನ ನಿಲ್ದಾಣದಲ್ಲೂ ಇಂಡಿಗೋ ಪ್ರಯಾಣಿಕರ ಪರದಾಟ ಮುಂದುವರೆದಿದೆ. ಇಂದು (ಡಿ.6-ಶನಿವಾ

6 Dec 2025 10:39 am
ಬಜಪೆ ಪ.ಪಂ ಚುನಾವಣೆ: 4ನೇ ದಿನಕ್ಕೆ 4 ಜನ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ, ಡಿ8ರಂದು ನಾಮಪತ್ರ ಕಾವೇರುವ ಸಾಧ್ಯತೆ

ಬಜಪೆ ಪಟ್ಟಣ ಪಂಚಾಯಿತಿ ಚುನಾವಣೆಗೆ ನಾಮಪತ್ರ ಸಲ್ಲಿಕೆ ಆರಂಭವಾಗಿದೆ. ಮೊದಲ ದಿನ ಪಕ್ಷೇತರ ಅಭ್ಯರ್ಥಿ ಯೋಗೀಶ್‌ ಆಳ್ವ ನಾಮಪತ್ರ ಸಲ್ಲಿಸಿದರು. ಬಿಜೆಪಿ ಅಭ್ಯರ್ಥಿಗಳಾದ ರಿತೇಶ್‌ ಶೆಟ್ಟಿ, ಲೋಕೇಶ್‌ ಪೂಜಾರಿ, ಸುಮಾ ಬಿ. ಶೆಟ್ಟಿ ಅ

6 Dec 2025 9:42 am
ರಾಜಧಾನಿ ಪೊಲೀಸರಿಗೆ 'ಹೈಜೀನ್ ಆನ್ ಗೋ' ಸಂಚಾರ ಶೌಚಾಲಯ: ಏನಿದು, ಇದರ ವಿಶೇಷತೆ ಏನು?

ಕರ್ತವ್ಯ ನಿರತ ಸಂಚಾರ ಪೊಲೀಸರ ಅನುಕೂಲಕ್ಕಾಗಿ 'ಹೈಜೀನ್‌ ಆನ್‌ ಗೋ' ಹೆಸರಿನ ಸಂಚಾರಿ ಶೌಚಾಲಯ ವಾಹನಗಳಿಗೆ ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಚಾಲನೆ ನೀಡಿದ್ದಾರೆ. ರೆನಾಲ್ಟ್‌ ಕಂಪನಿಯ ಸಿಎಸ್‌ಆರ್‌ ನೆರವಿನಡಿ ರೂಪಿಸಲಾದ ಈ ವಾಹನಗ

6 Dec 2025 9:21 am
ಟ್ರಂಪ್‌ ಗೆ FIFA ಶಾಂತಿ ಪ್ರಶಸ್ತಿ: ಕೊನೆಗೂ ಈಡೇರಿತು ಟ್ರಂಪ್‌ ಬಹುಕಾಲದ ಆಸೆ, ಆದ್ರೆ ಇದು ನೊಬೆಲ್‌ ಪ್ರಶಸ್ತಿ ಅಲ್ಲ...

ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಅವರಿಗೆ ಫಿಫಾ ಶಾಂತಿ ಪ್ರಶಸ್ತಿ ಲಭಿಸಿದೆ. ಗಾಜಾದಲ್ಲಿ ಕದನ ವಿರಾಮಕ್ಕೆ ಶ್ಲಾಘಿಸಿ ಫಿಫಾ ಅಧ್ಯಕ್ಷ ಗಿಯಾನಿ ಇನ್ಫಾಂಟಿನೊ ಈ ಪ್ರಶಸ್ತಿ ನೀಡಿದ್ದಾರೆ. ಟ್ರಂಪ್‌ ಅವರು ನೊಬೆಲ್‌ ಪ್ರಶಸ್

6 Dec 2025 8:44 am
ವ್ಲಾಡಿಮಿರ್‌ ಪುಟಿನ್‌ ಸವಿದ ಭಾರತೀಯ ಭೋಜನದ ಮೆನು; ಕ್ರೆಮ್ಲಿನ್‌ ತಲುಪಿದ ದಕ್ಷಿಣ ಭಾರತದ ರಸಂ ಘಮ

ಎರಡು ದಿನಗಳ ಭಾರತ ಪ್ರವಾಸದಲ್ಲಿದ್ದ ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಅವರಿಗೆ, ನಿನ್ನೆ (ಡಿ. 5-ಶುಕ್ರವಾರ) ರಾತ್ರಿ ರಾಷ್ಟ್ರಪತಿ ಭವನದಲ್ಲಿ ಏರ್ಪಡಿಸಿದ್ದ ಭವ್ಯ ಭೋಜನಕೂಟ ಹಲವು ದಿನಗಳವರೆಗೆ ನೆನಪಿರಲಿದೆ. ಈ ಭೋಜನಕೂಟ

6 Dec 2025 8:32 am
Putin Visit to India : ಪ್ರಧಾನಿ ಮೋದಿಗೆ ಕುಮಾರಸ್ವಾಮಿ ವಿಶೇಷ ಅಭಿನಂದನೆ - ಇಲ್ಲಿದೆ ಕಾರಣ

Russia President India Visit : ಜಾಗತಿಕವಾಗಿ ಎಲ್ಲರ ಕಣ್ಣು ನೆಟ್ಟಿದ್ದ ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುತಿನ್ ಅವರ ಭಾರತ ಭೇಟಿ ಮುಕ್ತಾಯಗೊಂಡಿದೆ. ಭೇಟಿಯ ವೇಳೆ, ಪ್ರಧಾನಿ ಮೋದಿ, ಉಡುಗೊರೆಯಾಗಿ ಭಗವದ್ಗೀತೆಯನ್ನು ನೀಡಿದ್ದಕ್ಕೆ ಕುಮಾರಸ್ವಾಮ

6 Dec 2025 8:31 am
ಸೋದರತ್ತೆ ಮಗನ ಮದುವೆಯಲ್ಲಿ ಸಾನ್ವಿ ಸುದೀಪ್

ಸೋದರತ್ತೆ ಮಗನ ಮದುವೆಯಲ್ಲಿ ಸಾನ್ವಿ ಸುದೀಪ್

6 Dec 2025 7:55 am
Car Accident: ಕಾರು ಡಿವೈಡರ್‌ಗೆ ಡಿಕ್ಕಿಯಾಗಿ ಬೆಂಕಿ ಹೊತ್ತುಹೊರಿದು ಸ್ಥಳದಲ್ಲೇ ಸಾವನ್ನಪ್ಪಿದ ಲೋಕಾಯುಕ್ತ ಪೊಲೀಸ್ ಇನ್ಸ್‌ಪೆಕ್ಟರ್

ಧಾರವಾಡ ಜಿಲ್ಲೆಯ ಅಣ್ಣಿಗೇರಿಯಲ್ಲಿ ಲೋಕಾಯುಕ್ತ ಪೊಲೀಸ್ ಇನ್ಸ್‌ಪೆಕ್ಟರ್ ಪಂಚಾಕ್ಷರಿ ಸಾಲಿಮಠ ಅವರು ಕಾರು ಡಿವೈಡರ್‌ಗೆ ಡಿಕ್ಕಿ ಹೊಡೆದು ಬೆಂಕಿ ಹೊತ್ತಿಕೊಂಡ ಪರಿಣಾಮ ಕಾರಿನಲ್ಲೇ ಸಜೀವ ದಹನವಾಗಿದ್ದಾರೆ. ಕುಟುಂಬಸ್ಥರನ್ನ

6 Dec 2025 7:38 am
ಮಸ್ಕತ್ ‌3ನೇ ವಿಶ್ವ ಕನ್ನಡ ಹಬ್ಬ; ನೇರಂಬಳ್ಳಿ ಸುರೇಶ್ ರಾವ್ ಅವರಿಗೆ ವಿಶ್ವ ಮಾನ್ಯ ಪ್ರಶಸ್ತಿ ಪ್ರದಾನ

ಸಪ್ತ ಸಾಗರದಾಚೆ ನೆಲೆಸಿರುವ ಕನ್ನಡಿಗರ ಕನ್ನಡತನ ಎಂದಿಗೂ ಮರೆಯಾಗದು ಎಂಬುದಕ್ಕೆ, ಓಮಾನ್‌ ದೇಶದ ಮಸ್ಕತ್‌ನಲ್ಲಿ ಕನ್ನಡ ಸಂಘದ ವತಿಯಿಂದ ಆಯೋಜಿಸಲಾಗಿದ್ದ ವಿಶ್ವ ಕನ್ನಡ ಹಬ್ಬ ಸಾಕ್ಷಿ ಒದಗಿಸಿದೆ. ಈ ವಿಶಿಷ್ಟ ಕಾರ್ಯಕ್ರಮದಲ್

6 Dec 2025 7:32 am
ಭಾರತ-ರಷ್ಯಾ ಪರಮಾಣು ಸಹಕಾರ ಮತ್ತಷ್ಟು ಗಟ್ಟಿ; ಕುಡುಕುಳಂ ಸ್ಥಾವರ ಸಾಮರ್ಥ್ಯ ಹೆಚ್ಚಿಸುವ ವಾಗ್ದನ ಮಾಡಿದ ಪುಟಿನ್‌

ಎರಡು ದಿನಗಳ ಭಾರತ ಪಪ್ರವಾಸ ಕೈಗೊಂಡಿದ್ದ ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌, ಭಾರತ ಮತ್ತು ರಷ್ಯಾ ನಡುವೆ ಏಕೆ ಅತ್ಯಂತ ಗಟ್ಟಿ ಗೆಳೆತನವಿದೆ ಎಂಬುದನ್ನು ಸಾಬೀತುಪಡಿಸಿದ್ದಾರೆ. ಭಾರತದೊಂದಿಗೆ ವಿವಿಧ ಕ್ಷೇತ್ರಗಳಲ್ಲಿ

6 Dec 2025 5:43 am
ʻದೇವಸ್ಥಾನಗಳಿಗೆ ಭಕ್ತರು ನೀಡಿದ ಹಣ ದೇಗುಲ ಅಭಿವೃದ್ಧಿಗಷ್ಟೇ, ಸಹಕಾರಿ ಬ್ಯಾಂಕ್‌ಗಳ ಲಾಭಕ್ಕಾಗಿ ಅಲ್ಲʼ: ಸುಪ್ರೀಂ

ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ದೇವಾಲಯದ ಹಣ ದೇವರಿಗೆ ಸೇರಿದ್ದು, ಅದನ್ನು ಸಹಕಾರಿ ಬ್ಯಾಂಕುಗಳ ಲಾಭಕ್ಕಾಗಿ ಬಳಸಲು ಅವಕಾಶವಿಲ್ಲ. ಭಕ್ತರ ಕಾಣಿಕೆ ಹಣವನ್ನು ದೇವಾಲಯದ ಅಭಿವೃದ್ಧಿಗೆ ಮಾತ್ರ ಬಳಸಬೇಕು. ಸಹಕಾರಿ ಬ್ಯ

5 Dec 2025 11:00 pm
ಬಡ್ಡಿ ದರ ಇಳಿಸಿ ವರ್ಷಾಂತ್ಯದ ಗಿಫ್ಟ್‌ ನೀಡಿದ ಆರ್‌ಬಿಐ, ಸಾಲದ ಇಎಂಐನಲ್ಲಿ ಎಷ್ಟು ಇಳಿಕೆ? ಇಲ್ಲಿದೆ ಲೆಕ್ಕಾಚಾರ

ಆರ್‌ಬಿಐ ರೆಪೋ ದರವನ್ನು ಶೇಕಡಾ 0.25ರಷ್ಟು ಕಡಿತಗೊಳಿಸಿ ಶೇಕಡಾ 5.25ಕ್ಕೆ ಇಳಿಸಿದೆ. ಈ ಮೂಲಕ ವರ್ಷದಲ್ಲಿ ನಾಲ್ಕನೇ ಸಲ ಬಡ್ಡಿ ದರ ಇಳಿಕೆ ಮಾಡಿದೆ. ಗ್ರಾಹಕ ಬೆಲೆ ಸೂಚ್ಯಂಕ ಹಣದುಬ್ಬರ ಶೇಕಡಾ 2ಕ್ಕಿಂತ ಕಡಿಮೆ ಇರುವುದರಿಂದ ಆರ್ಥಿಕ ಬೆ

5 Dec 2025 10:49 pm
ಸಚಿನ್ ತೆಂಡೂಲ್ಕರ್ ಅವರಿಂದಲೂ ಸಾಧ್ಯವಾಗದ ಸಾಧನೆ ಮಾಡಿದ ಪುತ್ರ ಅರ್ಜುನ್! ಟಿ20 ಕ್ರಿಕೆಟ್ ನಲ್ಲಿ ಹೊಸ ಮೈಲಿಗಲ್ಲು

Arjun Tendulkar Creates History- ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ ಪುತ್ರ ಅರ್ಜುನ್ ತೆಂಡೂಲ್ಕರ್ ಇದೀಗ ಚುಟುಕು ಕ್ರಿಕೆಟ್ ಮಾದರಿಯಲ್ಲಿ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಟೂರ್ನಿಯಲ್ಲಿ ಗೋವಾ ಪರ ಆಡ

5 Dec 2025 10:48 pm
ರೂಪಾಯಿ ಮೌಲ್ಯ ಉಳಿಸಿಕೊಳ್ಳಲು ಆರ್‌ಬಿಐ ಮಧ್ಯಪ್ರವೇಶ, ಲಕ್ಷ ಕೋಟಿ ರೂ. ಮೌಲ್ಯದ ಬಾಂಡ್‌ ಖರೀದಿಗೆ ನಿರ್ಧಾರ

ರೂಪಾಯಿ ಮೌಲ್ಯ ಕುಸಿತ ತಡೆಯಲು ಆರ್‌ಬಿಐ 1 ಲಕ್ಷ ಕೋಟಿ ರೂಪಾಯಿ ಬಾಂಡ್‌ಗಳ ಖರೀದಿಗೆ ಮುಂದಾಗಿದೆ. ಫಾರೆಕ್ಸ್ ಸ್ವಾಪ್‌ಗಳ ಘೋಷಣೆಯೊಂದಿಗೆ, ಮಾರುಕಟ್ಟೆ ಆಧಾರಿತ ರೂಪಾಯಿಯ ಏರಿಳಿತವನ್ನು ನಿಯಂತ್ರಿಸುವುದಾಗಿ ಕೇಂದ್ರೀಯ ಬ್ಯಾಂ

5 Dec 2025 10:36 pm
GST ದರ ಇಳಿಕೆ ಬಿಸಿ; ಕರ್ನಾಟಕದಲ್ಲಿ ವಾಣಿಜ್ಯ ಆದಾಯ ಸಂಗ್ರಹ ಬೆಳವಣಿಗೆ ಕುಸಿತ; ಮಾರ್ಚ್ ವೇಳೆಗೆ ಗುರಿ ಮುಟ್ಟಲು ಸಿಎಂ ತಾಕೀತು

ಪ್ರಸಕ್ತ ಆರ್ಥಿಕ ವರ್ಷದಲ್ಲಿ ವಾಣಿಜ್ಯ ತೆರಿಗೆಯಿಂದ 1.20 ಲಕ್ಷ ಕೋಟಿ ರೂ. ಆದಾಯ ಗುರಿ ನಿಗದಿಪಡಿಸಲಾಗಿದೆ. ನವೆಂಬರ್ ಅಂತ್ಯಕ್ಕೆ 72,131 ಕೋಟಿ ರೂ. ಸಂಗ್ರಹವಾಗಿದೆ. ಜಿಎಸ್‌ಟಿ ದರ ಇಳಿಕೆಯಿಂದ ಆದಾಯದ ಬೆಳವಣಿಗೆ ದರ ಕಡಿಮೆಯಾಗಿದೆ. ಆದ

5 Dec 2025 10:24 pm
ಕಂಬಳದಲ್ಲಿ ಕಠಿಣ ನಿಯಮ, ಇನ್ಮುಂದೆ ನಿಶಾನೆಗೆ ನೀರು ಹಾಯಿಸಿದ್ರೆ ಮಾತ್ರ ಬಹುಮಾನ !

ಕಂಬಳದಲ್ಲಿ ಶಿಸ್ತು ಮತ್ತು ಸಮಯಪಾಲನೆಗೆ ಕಠಿಣ ನಿಯಮಗಳನ್ನು ಜಾರಿಗೊಳಿಸಲಾಗಿದೆ. ಕನೆ ಹಲಗೆ ವಿಭಾಗದಲ್ಲಿ ನಿಗದಿತ ನಿಶಾನೆಗೆ ನೀರು ಹಾಯಿಸಿದರೆ ಮಾತ್ರ ಬಹುಮಾನ ನೀಡಲಾಗುವುದು. ಅಲ್ಲದೆ, ಕೋಣಗಳನ್ನು ಇಳಿಸಲು ಮತ್ತು ಬಿಡಲು ನಿ

5 Dec 2025 9:59 pm
ಸರ್ಕಾರಿ ಶಾಲೆಗಳಲ್ಲಿ ಸಾಲು ಸಾಲು ಗೋಲ್‌ಮಾಲ್‌; ಲ್ಯಾಪ್‌ಟಾಪ್‌, ಪ್ರೊಜೆಕ್ಟರ್‌ ಖರೀದಿ ಲೋಪ ಬಿಚ್ಚಿಟ್ಟ ಲೋಕಾ ದಾಳಿ

ಶಾಲಾ ಶಿಕ್ಷಣ ಇಲಾಖೆಯ ಎಲೆಕ್ಟ್ರಾನಿಕ್ ವಸ್ತುಗಳ ಖರೀದಿಯಲ್ಲಿ ಭ್ರಷ್ಟಾಚಾರ ಮತ್ತು ಕರ್ತವ್ಯಲೋಪದ ಬಗ್ಗೆ ಲೋಕಾಯುಕ್ತ ತನಿಖೆ ಬಹಿರಂಗಪಡಿಸಿದೆ. ಕೆಟಿಪಿಪಿ ನಿಯಮಗಳನ್ನು ಉಲ್ಲಂಘಿಸಿ, ಯುಪಿಎಸ್, ಎಲ್ಇಡಿ ಟಿವಿ ಮತ್ತು ಕಂಪ್ಯೂ

5 Dec 2025 9:46 pm
ವಿಶಾಖಪಟ್ಟಣದಲ್ಲೂ ಟಾಸ್ ಗೆದ್ದೋರು ಫೀಲ್ಡಿಂಗ್ ಮಾಡೋದು ಖಚಿತ; ಲಕ್ ಕೈಹಿಡಿಯದಿದ್ದಾಗ ಹೇಗಾಡುವುದು ಉಚಿತ?

India Vs South Africa- ರಾಯ್ಪುರದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಸೋಲಿನ ಕಹಿ ಉಂಡಿರುವ ಭಾರತ ತಂಡ ಇದೀಗ ವಿಶಾಖಪಟ್ಟಣದಲ್ಲಿ ತಿರುಗೇಟು ನೀಡಲು ಸಜ್ಜಾಗಿದೆ. 3 ಪಂದ್ಯಗಳ ಸರಣಿ 1-1 ಸಮಬಲಗೊಂಡಿರುವುದರಿಂದ 3ನೇ ಪಂದ್ಯ ನಿರ್ಣಾಯಕವಾಗಿದೆ. ರೋಹಿ

5 Dec 2025 9:30 pm
ಬೀದಿ ನಾಯಿ ನಿರ್ವಹಣೆಗೆ ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿ ಮಾರ್ಗಸೂಚಿ ಪ್ರಕಟ; ಏನೆಲ್ಲಾ ನಿಯಮ? ಎಷ್ಟು ಆಹಾರ ಒದಗಿಸಬೇಕು?

ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿ ಬೀದಿ ನಾಯಿಗಳ ನಿರ್ವಹಣೆಗೆ ಹೊಸ ಮಾರ್ಗಸೂಚಿ ಪ್ರಕಟಿಸಿದೆ. ಸಾರ್ವಜನಿಕ ಸ್ಥಳಗಳಲ್ಲಿ ನಾಯಿ ಕಡಿತ ತಡೆಯಲು ಈ ಕ್ರಮ ಕೈಗೊಳ್ಳಲಾಗಿದೆ. ಸ್ಥಳೀಯ ಸಂಸ್ಥೆಗಳು ನಾಯಿಗಳಿಗೆ ಆಶ್ರಯ ತಾಣ ನಿರ್ಮಿಸಬೇಕ

5 Dec 2025 9:06 pm
ಬೆಂಗಳೂರು ಏರ್‌ಪೋರ್ಟ್‌ ಸಂಪರ್ಕಿಸುವ ನಮ್ಮ ಮೆಟ್ರೋ ನೀಲಿ ಮಾರ್ಗ ಪರಿಶೀಲಿಸಿದ ಡಿಕೆ ಶಿವಕುಮಾರ್; ಸಂಚಾರ ಯಾವಾಗ ಆರಂಭ?

ಬೆಂಗಳೂರು: ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ನಮ್ಮ ಮೆಟ್ರೋ ನೀಲಿ ಮಾರ್ಗದ ಕಾಮಗಾರಿಯನ್ನು ಡಿಸಿಎಂ ಡಿಕೆ ಶಿವಕುಮಾರ್ ಪರಿಶೀಲಿಸಿ, ಗುತ್ತಿಗೆದಾರರಿಗೆ ನಿಗದಿತ ಸಮಯದಲ್ಲಿ ಪೂರ್ಣಗೊಳಿಸಲು ಸೂಚನೆ ನೀಡಿದರು. ಕೆ.ಆರ್. ಪುರ

5 Dec 2025 8:46 pm
18ನೇ ವರ್ಷದ ಮಿಡ್‌ನೈಟ್‌ ಮ್ಯಾರಥಾನ್‌, ಮಹದೇವಪುರ ಸಂಚಾರ ಠಾಣಾ ವ್ಯಾಪ್ತಿಯಲ್ಲಿ ಮಾರ್ಗ ಬದಲಾವಣೆ

ಬೆಂಗಳೂರಿನಲ್ಲಿ 18ನೇ ಮಿಡ್‌ನೈಟ್ ಮ್ಯಾರಥಾನ್‌ ಹಿನ್ನೆಲೆಯಲ್ಲಿ ಶನಿವಾರ ಮಧ್ಯಾಹ್ನ 3 ರಿಂದ ಭಾನುವಾರ ಮುಂಜಾನೆ 5 ಗಂಟೆಯವರೆಗೆ ಕೆಟಿಪಿಒ ಮತ್ತು ಇಪಿಐಪಿ ರಸ್ತೆಗಳಲ್ಲಿ ಸಂಚಾರ ಮಾರ್ಗ ಬದಲಾವಣೆ ಮಾಡಲಾಗಿದೆ. ವಾಹನ ಸವಾರರು ಪರ್

5 Dec 2025 8:27 pm
Chitradurga Crimes: ಛೇ ಎಣ್ಣೆ ಮತ್ತಲ್ಲಿ ಹೀಗಾ ಮಾಡೋದು?; ತನ್ನ ಅಪ್ರಾಪ್ತ ಪುತ್ರಿಯರ ಮೇಲೆ ಅತ್ಯಾಚಾರ ಎಸಗಿದ ಪಾಪಿ ತಂದೆ

ಚಿತ್ರದುರ್ಗದಲ್ಲಿ ತಂದೆಯೊಬ್ಬ ಇಬ್ಬರು ಹೆಣ್ಣುಮಕ್ಕಳ ಮೇಲೆ ಅತ್ಯಾಚಾರ ಎಸಗಿದ ಆರೋಪ ಕೇಳಿಬಂದಿದೆ. ಮಕ್ಕಳ ಮೇಲೆ ಮಾತ್ರವಲ್ಲದೇ ಹೆತ್ತ ತಾಯಿಯ ಮೇಲೆಯೂ ಲೈಂಗಿ ದೌರ್ಜನ್ಯ ಎಸಗಿದ ಆರೋಪ ಎಸಗಿದ್ದಾರೆ ಎಂದು ಅವರ ತಾಯಿಯೇ ದೂರು ನ

5 Dec 2025 8:22 pm
ಹಾಲಿವುಡ್‌ನಲ್ಲೊಂದು ಮೆಗಾ ಡೀಲ್‌, ನೆಟ್‌ಫ್ಲಿಕ್ಸ್‌ ತೆಕ್ಕೆಗೆ ವಾರ್ನರ್‌ ಬ್ರದರ್ಸ್‌, ₹6.5 ಲಕ್ಷ ಕೋಟಿಗೆ ಖರೀದಿ

ಮನರಂಜನಾ ಕ್ಷೇತ್ರದ ದೈತ್ಯ ಸಂಸ್ಥೆಯಾದ ನೆಟ್‌ಫ್ಲಿಕ್ಸ್, ಮತ್ತೊಂದು ಪ್ರಮುಖ ಸಂಸ್ಥೆಯಾದ ವಾರ್ನರ್ ಬ್ರದರ್ಸ್ ಡಿಸ್ಕವರಿಯ ಟಿವಿ, ಚಲನಚಿತ್ರ ಮತ್ತು ಸ್ಟ್ರೀಮಿಂಗ್ ವಿಭಾಗವನ್ನು ಬರೋಬ್ಬರಿ 72 ಬಿಲಿಯನ್ ಡಾಲರ್‌ಗಳಿಗೆ ಖರೀದಿ

5 Dec 2025 8:20 pm
2025 ರಲ್ಲಿ ಅತಿ ಹೆಚ್ಚು ಗೂಗಲ್ ಮಾಡಲ್ಪಟ್ಟ IPL ತಂಡ ಯಾವುದು? RCBಯೂ ಅಲ್ಲ, CSKಯೂ ಪಟ್ಟಿಯಲ್ಲಿಲ್ಲ!

Punjab Kings And Delhi Capitals- ಗೂಗಲ್ 2025 ರಲ್ಲಿ ಜಾಗತಿಕವಾಗಿ ಅತಿ ಹೆಚ್ಚು ಹುಡುಕಲ್ಪಟ್ಟ ಕ್ರೀಡಾ ತಂಡಗಳ ಪಟ್ಟಿಯನ್ನು ಇದೀಗ ಪ್ರಕಟಿಸಿದೆ. ಈ ಪಟ್ಟಿಯಲ್ಲಿ ಫುಟ್ಬಾಲ್ ತಂಡಗಳಾದ ಪ್ಯಾರಿಸ್ ಸೇಂಟ್-ಜರ್ಮೈನ್, ಎಸ್ ಎಲ್ ಬೆನ್ಫಿಕಾ ಮೊದಲೆರಡು ಸ್ಥ

5 Dec 2025 7:44 pm
ರಕ್ಷಿತಾಗೆ ಹೈಪ್‌ ಕೊಟ್ಟಿದ್ದೇ ನಾವು!

ರಕ್ಷಿತಾಗೆ ಹೈಪ್‌ ಕೊಟ್ಟಿದ್ದೇ ನಾವು!

5 Dec 2025 7:41 pm
ಗಿಲ್ಲಿ, ರಕ್ಷಿತಾ, ಅಶ್ವಿನಿ ಗೌಡ ಬಿಟ್ರೆ ಎಲ್ರೂ ವೀಕ್!

ಗಿಲ್ಲಿ, ರಕ್ಷಿತಾ, ಅಶ್ವಿನಿ ಗೌಡ ಬಿಟ್ರೆ ಎಲ್ರೂ ವೀಕ್!

5 Dec 2025 7:36 pm
ಧ್ರುವಂತ್‌ ಎಷ್ಟು ಚೀಪ್‌ ಅನಿಸ್ತು!

ಧ್ರುವಂತ್‌ ಎಷ್ಟು ಚೀಪ್‌ ಅನಿಸ್ತು!

5 Dec 2025 7:35 pm
MH370: 11 ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ವಿಮಾನಕ್ಕೆ ಮತ್ತೆ ಹುಡುಕಾಟ! ಮಲೇಷ್ಯಾ ಸರ್ಕಾರದ ಹೊಸ ಚಾಲೆಂಜ್‌!

MH370: 11 ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ವಿಮಾನಕ್ಕೆ ಮತ್ತೆ ಹುಡುಕಾಟ! ಮಲೇಷ್ಯಾ ಸರ್ಕಾರದ ಹೊಸ ಚಾಲೆಂಜ್‌!

5 Dec 2025 7:34 pm
ಜಗತ್ತಿಗೆ ತಾಮ್ರದ ಆಪತ್ತು; ಕಾಪರ್‌ಗಾಗಿ ಶುರುವಾಯ್ತು ಮಹಾಯುದ್ಧ! ಚಿನ್ನದಷ್ಟೇ ದುಬಾರಿ? ಭಾರತಕ್ಕೇನು ಎಫೆಕ್ಟ್‌?

ಜಗತ್ತಿಗೆ ತಾಮ್ರದ ಆಪತ್ತು; ಕಾಪರ್‌ಗಾಗಿ ಶುರುವಾಯ್ತು ಮಹಾಯುದ್ಧ! ಚಿನ್ನದಷ್ಟೇ ದುಬಾರಿ? ಭಾರತಕ್ಕೇನು ಎಫೆಕ್ಟ್‌?

5 Dec 2025 7:34 pm
ಮನೆ ಸಾಲದ EMI ಇಳಿಕೆ; FD ಇಟ್ಟವರಿಗೆ ಶಾಕ್‌, ಆರ್‌ಬಿಐನಿಂದ ರೆಪೋ ರೇಟ್‌ ಮತ್ತೆ ಕಟ್‌! ಏನೆಲ್ಲಾ ಆಗುತ್ತೆ ಗೊತ್ತಾ?

ಮನೆ ಸಾಲದ EMI ಇಳಿಕೆ; FD ಇಟ್ಟವರಿಗೆ ಶಾಕ್‌, ಆರ್‌ಬಿಐನಿಂದ ರೆಪೋ ರೇಟ್‌ ಮತ್ತೆ ಕಟ್‌! ಏನೆಲ್ಲಾ ಆಗುತ್ತೆ ಗೊತ್ತಾ?

5 Dec 2025 7:33 pm
ಕೋಟಿ ಬೆಲೆಯ ಕಾರು ಬಿಟ್ಟು ಫಾರ್ಚುನರ್ ಏರಿದ್ದೇಕೆ ಪುಟಿನ್‌-ಮೋದಿ? ಪಾಶ್ಚಿಮಾತ್ಯರಿಗೆ ಶಾಕ್‌! ಮೋದಿ ಹೇಳಿದ್ದೇನು?

ಕೋಟಿ ಬೆಲೆಯ ಕಾರು ಬಿಟ್ಟು ಫಾರ್ಚುನರ್ ಏರಿದ್ದೇಕೆ ಪುಟಿನ್‌-ಮೋದಿ? ಪಾಶ್ಚಿಮಾತ್ಯರಿಗೆ ಶಾಕ್‌! ಮೋದಿ ಹೇಳಿದ್ದೇನು?

5 Dec 2025 7:32 pm
ರೇಂಜ್ ರೋವರ್, ಬೆಂಝ್ ಬಿಟ್ಟು ಫಾರ್ಚುನರ್ ಕಾರು ಹತ್ತಿದ್ದೇಕೆ ಮೋದಿ - ಪುಟಿನ್? ಏನಿದು ಸಿಕ್ರೇಟ್‌?

ನಾಲ್ಕು ವರ್ಷಗಳ ನಂತರ ನಡೆದ ವ್ಲಾಡಿಮಿರ್ ಪುಟಿನ್ ಅವರ ಈ ಭಾರತ ಭೇಟಿ, ಕೇವಲ ರಾಜತಾಂತ್ರಿಕ ಮಾತುಕತೆಗಳಿಗೆ ಮಾತ್ರವಲ್ಲದೆ, ಫಾರ್ಚುನರ್ ಡಿಪ್ಲೊಮಸಿಯ ಮೂಲಕವೂ ಹೊಸ ಸಂಚಲನ ಮೂಡಿಸಿದೆ. ಪಶ್ಚಿಮದ ನಿರ್ಬಂಧಗಳ ನಡುವೆಯೂ ಭಾರತ ಮತ್

5 Dec 2025 7:19 pm
ಒಂದೇ ದಿನ ಸಾವಿರಕ್ಕೂ ಹೆಚ್ಚು ಇಂಡಿಗೋ ವಿಮಾನ ರದ್ದು, ನಿಯಮಗಳನ್ನು ತಾತ್ಕಾಲಿಕವಾಗಿ ಹಿಂಪಡೆದ DGCA

ಭಾರತದ ವಿಮಾನಯಾನ ನಿಯಂತ್ರಕ ಸಂಸ್ಥೆ ಡಿಜಿಸಿಎ ಶುಕ್ರವಾರ ತುರ್ತಾಗಿ ವಿಮಾನ ಚಾಲಕರ ಕರ್ತವ್ಯ ಸಮಯ ಮತ್ತು ವಿಶ್ರಾಂತಿ ನಿಯಮಗಳನ್ನು ತಾತ್ಕಾಲಿಕವಾಗಿ ಹಿಂಪಡೆದಿದೆ. ಇಂಡಿಗೋ ವಿಮಾನಯಾನ ಸಂಸ್ಥೆಯಲ್ಲಿ ಕಳೆದ ನಾಲ್ಕು ದಿನಗಳಿಂ

5 Dec 2025 7:16 pm
ಇಂಡಿಗೋ ಸಿಬ್ಬಂದಿ ಮೇಲೆ ಪ್ರಯಾಣಿಕ ಕಿಡಿ; ʻಸರ್‌ ನಿಮ್ಮ ಪೌರುಷ ಕೇಂದ್ರದ ಮೇಲೆ ತೋರಿಸಿ ಅಮಾಯಕರ ಮೇಲಲ್ಲʼ ಎಂದ ಕಾಂಗ್ರೆಸ್

ಬುಧವಾರದಿಂದ ಇಂಡಿಗೋ ವಿಮಾನ ಹಾರಾಟದಲ್ಲಿ ವ್ಯತ್ಯಯ ಉಂಟಾಗಿದ್ದು, ಇದರಿಂದ ಪ್ರಯಾಣಿಕರು ಪರದಾಡಿದಂತಾಯ್ತು. ಪ್ರಯಾಣಿಕರೊಬ್ಬರು ಸಿಬ್ಬಂದಿಯ ಮೇಲೆ ಸಿಸ್ಟರ್, ಮೇರೆ ಭೇಟಿಕೋ ಪ್ಯಾಡ್‌ ಚಾಯಿಯೇ ಎಂದು ಕೂಗಾಡಿದ ವಿಡಿಯೋ ವೈರಲ್‌

5 Dec 2025 6:58 pm
WTL 2025- ಬೆಂಗಳೂರಿನಲ್ಲಿ ರೋಚಕ ವಿಶ್ವ ಟೆನಿಸ್ ಲೀಗ್ ಟೂರ್ನಿ; ಯಾವಾಗ ಪಂದ್ಯ? ಟಿಕೆಟ್ ಎಲ್ಲಿ ಲಭ್ಯ?

World Tennis League 2025- ಬೆಂಗಳೂರಿನಲ್ಲಿ ಮೊದಲ ಬಾರಿಗೆ ವರ್ಲ್ಡ್ ಟೆನಿಸ್ ಲೀಗ್ (WTL) ಆಯೋಜನೆಯಾಗಿದ್ದು, ಡಿಸೆಂಬರ್ 17 ರಿಂದ 20 ರವರೆಗೆ ನಡೆಯಲಿದೆ. ಕನ್ನಡಿಗ ರೋಹನ್ ಬೋಪಣ್ಣ ಸೇರಿದಂತೆ ವಿಶ್ವದ ಹಲವು ಖ್ಯಾತನಾಮ ಟೆನಿಸಿಗರು ಪಾಲ್ಗೊಳ್ಳಲಿದ್ದ

5 Dec 2025 6:47 pm
Low blood: ಈ ಆಹಾರಗಳನ್ನು ತಿಂದ್ರೆ ರಕ್ತದ ಸಮಸ್ಯೆ ಬರುವುದಿಲ್ಲ| Dr Akshata Nayak

Low blood: ಈ ಆಹಾರಗಳನ್ನು ತಿಂದ್ರೆ ರಕ್ತದ ಸಮಸ್ಯೆ ಬರುವುದಿಲ್ಲ| Dr Akshata Nayak

5 Dec 2025 6:36 pm
ಪುಟಿನ್ ಜೊತೆಗೆ ಡಿನ್ನರ್ - ರಾಹುಲ್, ಖರ್ಗೆಗೆ ಇಲ್ಲದ ಆಮಂತ್ರಣ ಶಶಿ ತರೂರ್ ಗೆ! ಗಾಂಧಿ ಪರವಾರವನ್ನು ಮತ್ತೆ ಕೆಣಕಿದ ಕೇಂದ್ರ

ರಷ್ಯಾ ಅಧ್ಯಕ್ಷ ಪುಟಿನ್ ಅವರ ಗೌರವಾರ್ಥ ಕೇಂದ್ರ ಸರ್ಕಾರ ಆಯೋಜಿಸಿದ್ದ ಭೋಜನಕೂಟಕ್ಕೆ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆಯವರಿಗೆ ಆಹ್ವಾನವಿಲ್ಲ. ಬದಲಿಗೆ, ಕಾಂಗ್ರೆಸ್‌ನ ಶಶಿ ತರೂರ್ ಅವರಿಗೆ ಆಹ್ವಾನ ನೀಡಿದ್ದು, ಇದು ಗಾಂ

5 Dec 2025 6:24 pm
ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಇ - ಖಾತಾ ಪಡೆಯುವುದು ಮತ್ತಷ್ಟು ಸುಲಭ; ಗೊಂದಲಗಳಿಗೆ ಸಹಾಯವಾಣಿ ಪರಿಹಾರ!

ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಇ-ಖಾತಾ ಪಡೆಯುವುದು ಈಗ ಸುಲಭವಾಗಿದೆ. ಗ್ರಾಮೀಣ ಅಭಿವೃದ್ಧಿ ಇಲಾಖೆಯಿಂದ ಸಹಾಯವಾಣಿ ಆರಂಭಿಸಲಾಗಿದೆ. ಆಸ್ತಿಗಳ ಭದ್ರತೆಗಾಗಿ ಇ-ಸ್ವತ್ತು ಅಭಿಯಾನ ಪ್ರಾರಂಭಿಸಲಾಗಿದೆ. ಸಹಾಯವಾಣಿ 9483476000 ಮೂಲಕ ಯ

5 Dec 2025 6:12 pm
ವ್ಲಾದಿಮಿರ್‌ ಪುಟಿನ್‌ ಭೇಟಿ ಸಂದರ್ಭದಲ್ಲೇ ರಷ್ಯಾ ಪ್ರವಾಸಿಗರಿಗೆ ಭರ್ಜರಿ ಕೊಡುಗೆ ಘೋಷಿಸಿದ ಪ್ರಧಾನಿ ಮೋದಿ

ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಭಾರತ ಭೇಟಿಯ ಸಂದರ್ಭದಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರು ರಷ್ಯಾದ ಪ್ರವಾಸಿಗರಿಗೆ 30 ದಿನಗಳ ಉಚಿತ ಇ-ಟೂರಿಸ್ಟ್ ವೀಸಾ ಮತ್ತು ಗ್ರೂಪ್ ಟೂರಿಸ್ಟ್ ವೀಸಾ ನೀಡುವುದಾಗಿ ಘೋಷಿಸಿದ್ದಾರ

5 Dec 2025 6:11 pm
KSDL ಭ್ರಷ್ಟಾಚಾರ ಆರೋಪ: ʻಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿʼ; JDS ಶಾಸಕರಿಗೆ ಸಚಿವ ಎಂಬಿ ಪಾಟೀಲ್ ವಾರ್ನಿಂಗ್

ಕರ್ನಾಟಕದಲ್ಲಿ ಅರವತ್ಮೂರು ಪರ್ಸೆಂಟ್‌ ಭ್ರಷ್ಟಾಚಾರವಾಗಿದೆ ಎಂದು ಉಪಲೋಕಯುಕ್ತರು ಹೇಳಿಕೆ ಕೊಟ್ಟ ಬೆನ್ನಲ್ಲೇ ರಾಜ್ಯ ರಾಜಕೀಯದಲ್ಲಿ ಭಾರಿ ಸಂಚಲನ ಮೂಡಿಸಿದೆ. ಕೆಎಸ್‌ಡಿಎಲ್‌ನಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಸ್ಫೋಟಕ ಹ

5 Dec 2025 6:02 pm
ಕೇಂದ್ರೀಕೃತ ಕುಂದುಕೊರತೆ ಪರಿಹಾರ ವ್ಯವಸ್ಥೆ: ರಸ್ತೆ ಗುಂಡಿ, ವಿದ್ಯುತ್ ನೀರಿನ ಸಮಸ್ಯೆ ಸೇರಿದಂತೆ ಎಲ್ಲದಕ್ಕೂ ಇಲ್ಲಿದೆ ಪರಿಹಾರ: ದೂರು ನೀಡುವುದು ಹೇಗೆ?

ನಿಮ್ಮ ಸೇವಾ ಸಮಸ್ಯೆಗಳಿಗೆ ತ್ವರಿತ ಪರಿಹಾರ! ಕೇಂದ್ರ ಸರ್ಕಾರದ 'CPGRAMS' ಆನ್‌ಲೈನ್ ಪೋರ್ಟಲ್ ಮೂಲಕ ನಿಮ್ಮ ದೂರುಗಳನ್ನು ಸುಲಭವಾಗಿ ಸಲ್ಲಿಸಿ. ನಿಮ್ಮ ಅನುಕೂಲಕ್ಕೆ ತಕ್ಕಂತೆ, ಯಾವುದೇ ಸ್ಥಳದಿಂದ, ಯಾವುದೇ ಸಮಯದಲ್ಲಿ ದೂರು ದಾಖಲಿಸ

5 Dec 2025 5:44 pm
ಶಮಿ, ಬುಮ್ರಾಗೆ ಇನ್ನಾದರೂ ಟೀಂ ಇಂಡಿಯಾದಲ್ಲಿ ಅವಕಾಶ ಕೊಡಿ ಎಂದಿದ್ದಕ್ಕೆ 'ಚೈಲ್ಡಿಶ್' ಉತ್ತರ ನೀಡಿದ ಅಜಿತ್ ಅಗರ್ಕರ್

ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಗೆ ಮೊಹಮ್ಮದ್ ಶಮಿ ಮತ್ತು ಜಸ್ಪ್ರೀತ್ ಬುಮ್ರಾ ಅವರನ್ನು ಏಕೆ ಆಯ್ಕೆ ಮಾಡಿಲ್ಲ ಎಂಬ ಪ್ರಶ್ನೆಗೆ ಆಯ್ಕೆ ಮಂಡಳಿ ಅಧ್ಯಕ್ಷ ಅಜಿತ್ ಅಗರ್ಕರ್ ಉತ್ತರ ನೀಡಿದ್ದಾರೆ. ಅವರಿಲ್ಲದೆಯೇ ಪಂದ್ಯಗ

5 Dec 2025 5:19 pm
ʻಕರ್ನಾಟಕದಲ್ಲಿ ಭ್ರಷ್ಟಾಚಾರʼ ಯಾರದ್ದು, ಎಷ್ಟು ಪಾಲು?; ಸಿದ್ದರಾಮಯ್ಯVS ಆರ್‌ ಅಶೋಕ್ ಟ್ವೀಟ್‌ ವಾರ್

ಕರ್ನಾಟಕದಲ್ಲಿ ನಡೆದ ಭ್ರಷ್ಟಾಚಾರ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಮತ್ತು ಆರ್‌ ಅಶೋಕ್‌ ವಿರುದ್ಧ ಟ್ವೀಟ್‌ನಲ್ಲಿ ಭಾರಿ ಚರ್ಚೆ ನಡೆದಿದೆ.ಶೇ. 63 ರಷ್ಟು ಭ್ರಷ್ಟಾಚಾರ ಇದೆ ಎಂದು ಉಪಲೋಕಾಯುಕ್ತರು ನೀಡಿದ ಹೇಳಿಕೆ ಈಗ ಭಾರೀ ವಾಗ

5 Dec 2025 5:18 pm
ಅಣುವಿದ್ಯುತ್ ಸ್ಥಾವರ ಸಂಬಂಧ ಭಾರತಕ್ಕೆ ಮಹತ್ವದ ಭರವಸೆ ನೀಡಿದ ರಷ್ಯಾ ಅಧ್ಯಕ್ಷ ಪುಟಿನ್‌; ಏನದು?

ತಮಿಳುನಾಡಿನ ಕೂಡಂಕುಳಂ ಅಣುವಿದ್ಯುತ್ ಸ್ಥಾವರದ ಅಭಿವೃದ್ಧಿಗೆ ರಷ್ಯಾ ಸಂಪೂರ್ಣ ಸಹಕಾರ ನೀಡುತ್ತಿದೆ ಎಂದು ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ಪ್ರಧಾನಿ ಮೋದಿ ಅವರೊಂದಿಗಿನ ಭೇಟಿಯಲ್ಲಿ ಸ್ಪಷ್ಟಪಡಿಸಿದ್ದಾರೆ. ಒಟ್ಟು ಆರು ರಿಯ

5 Dec 2025 5:12 pm
ʻಎಚ್ಚರಿಕೆಯಿಂದಿರಿʼ ಗಿಲ್ಲಿಗೆ ವಾರ್ನ್‌ ಮಾಡಿದ್ಯಾಕೆ ಚೈತ್ರಾ ಕುಂದಾಪುರ?

ʻಎಚ್ಚರಿಕೆಯಿಂದಿರಿʼ ಗಿಲ್ಲಿಗೆ ವಾರ್ನ್‌ ಮಾಡಿದ್ಯಾಕೆ ಚೈತ್ರಾ ಕುಂದಾಪುರ?

5 Dec 2025 4:25 pm
ಇಂಡಿಗೋ ವಿಮಾನ ಹಾರಾಟ ರದ್ದು; ಕೈಯಲ್ಲಿ ಅಸ್ಥಿ ಹಿಡಿದು ಬೆಂಗಳೂರು ಏರ್‌ಪೋರ್ಟ್‌ನಲ್ಲೇ ಕುಳಿತ ಕುಟುಂಬ

ಭಾರತದ ಅತಿದೊಡ್ಡ ವಿಮಾನಯಾನ ಸಂಸ್ಥೆಯಾದ ಇಂಡಿಗೋ, ಸಿಬ್ಬಂದಿ ಕೊರತೆ ಸಮಸ್ಯೆಗಳಿಂದಾಗಿ ದೊಡ್ಡ ಪ್ರಮಾಣದ ವಿಮಾನ ರದ್ದತಿಯನ್ನು ಎದುರಿಸುತ್ತಿದೆ. ಇಂದು ಸಹ ಐನೂರಕ್ಕೂ ಹೆಚ್ಚು ವಿಮಾನ ಹಾರಾಟ ಸ್ಥಗಿತಗೊಂಡಿದ್ದು, ಪ್ರಯಾಣಿಕರು

5 Dec 2025 4:20 pm
ನ್ಯಾಯಾಂಗದಲ್ಲಿ ಎಐ ಬಳಕೆಯನ್ನು ನಿಯಂತ್ರಿಸುವ ಕುರಿತು ಪಿಐಎಲ್ ತಿರಸ್ಕರಿಸಿದ ಸುಪ್ರೀಂಕೋರ್ಟ್

ಕೃತಕ ಬುದ್ಧಿಮತ್ತೆ ಮತ್ತು ಯಂತ್ರ ಕಲಿಕೆ ತಂತ್ರಜ್ಞಾನಗಳನ್ನು ನ್ಯಾಯಾಂಗದಲ್ಲಿ ನಿಯಂತ್ರಣವಿಲ್ಲದೆ ಬಳಸುವುದನ್ನು ತಡೆಯುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ. ಈ ಸಮಸ್ಯೆಗಳನ್ನು ನ್ಯ

5 Dec 2025 4:18 pm
ಹೊಸ ವರ್ಷ, ಕ್ರಿಸ್‌ಮಸ್‌ ರಜೆಗೆ ಬೆಂಗಳೂರು ಉಡುಪಿ ಕಾರವಾರ ನಡುವೆ 2 ಟ್ರಿಪ್ ವಿಶೇಷ ರೈಲು; ವೇಳಾಪಟ್ಟಿ ಏನು?

ಕ್ರಿಸ್‌ಮಸ್ ಮತ್ತು ಹೊಸ ವರ್ಷದ ಪ್ರಯುಕ್ತ ಪ್ರಯಾಣಿಕರ ಅನುಕೂಲಕ್ಕಾಗಿ ರೈಲ್ವೆ ಇಲಾಖೆ ವಿಶೇಷ ರೈಲುಗಳನ್ನು ಘೋಷಿಸಿದೆ. ಯಶವಂತಪುರದಿಂದ ಕಾರವಾರಕ್ಕೆ ಡಿಸೆಂಬರ್ 24 ಮತ್ತು 27 ರಂದು ರೈಲು ಸಂಚರಿಸಲಿದೆ. ಕಾರವಾರದಿಂದ ಯಶವಂತಪುರ

5 Dec 2025 4:14 pm
IND Vs SA- ಕೆಎಲ್ ರಾಹುಲ್ ಶತಕ ಹೊಡೆಯೋಕೆ ಈಗ ಏನು ಮಾಡಬೇಕು?: ಕನ್ನಡಿಗನ ಪರ ಡೇಲ್ ಸ್ಟೇನ್ ಬ್ಯಾಟಿಂಗ್!

India Vs Soiuth Africa- ಕೆಎಲ್ ರಾಹುಲ್ ಅವರು ಕೊನೇ ಬಾರಿ ಏಕದಿನ ಶತಕ ಬಾರಿಸಿದ್ದು ಯಾವಾಗ ಎಂದು ನೆನಪಿದೆಯಾ? ಸ್ವತಃ ಅವರಿಗೇ ನೆನಪಿರಲಿಕ್ಕಿಲ್ಲ. 2023ರ ಏಕದಿನ ವಿಶ್ವಕಪ್ ನ ನೆದರ್ ಲೆಂಡ್ಸ್ ವಿರುದ್ಧ ಪಂದ್ಯದಲ್ಲಿ ಅವರ ಬ್ಯಾಟಿನಿಂದ ಸೆಂಚುರ

5 Dec 2025 4:12 pm
ಮಗಳ ಪ್ರಾಣ ಉಳಿಸಲು 20 ವರ್ಷ ಗೃಹ ಬಂಧನ; ತಂದೆಯ ಈ ನಿರ್ಧಾರದಿಂದ ಕಣ್ಣಿನ ದೃಷ್ಟಿ ಕಳೆದುಕೊಂಡ ಯುವತಿ

ಮಗಳನ್ನು ಯಾರೋ ಕೊಲೆ ಮಾಡುತ್ತಾರೆ ಎಂದು ಬೆದರಿಕೆ ಹಾಕಿದ ನಂತರ ಆಕೆಯನ್ನು ರಕ್ಷಿಸಿಕೊಳ್ಳಲು ಇಪ್ಪತ್ತು ವರ್ಷಗಳ ಕಾಲ ತಂದೆಯೇ ಆಕೆಯನ್ನು ಗೃಹಬಂಧನಕ್ಕೆ ಒಳಪಡಿಸಿದ್ದ ಘಟನೆ ಛತ್ತೀಸ್‌ಗಢದಲ್ಲಿ ನಡೆದಿದೆ. ಸದ್ಯ ಲೀಸಾ ಎಂಬ ಹು

5 Dec 2025 3:24 pm
ವಿರಾಟ್ ಕೊಹ್ಲಿ ಕ್ರೇಝ್ ಗೆ ಎಲ್ಲ ಟಿಕೆಟ್ ಸೇಲ್! ಸ್ಟಾರ್ ಕ್ರಿಕೆಟಿಗನ ಕಣ್ತುಂಬಿಕೊಳ್ಳಲು ಕಾದು ಕುಳಿತಿದೆ ವೈಝಾಗ್!

India Vs South Africa 3rd ODI- ವಿರಾಟ್ ಕೊಹ್ಲಿ ಅವರನ್ನು ಕಾಣುವ ಸಲುವಾಗಿಯೇ ಜನ ಮುಗಿಬೀಳುತ್ತಾರೆ. ಅಂಥದ್ದರಲ್ಲಿ ಫಾರ್ಮ್ ನಲ್ಲಿ ಇದ್ದಾರೆಂದ ಮೇಲೆ ಕೇಳಬೇಕಾ? ಇದೀಗ ಅವರು ದಕ್ಷಿಣ ಆಫ್ರಿಕಾ ವಿರುದ್ದ ಮೊದಲೆರಡು ಏಕದಿನ ಪಂದ್ಯಗಳಲ್ಲಿ ನಿರಂತ

5 Dec 2025 3:09 pm
ಸತೀಶ್ ಜಾರಕಿಹೊಳಿ - ಡಿಕೆ ಶಿವಕುಮಾರ್ ಪ್ರತ್ಯೇಕ ಮಾತುಕತೆ: ಬೆಂಬಲದ ಪ್ರಶ್ನೆ ಉದ್ಭವಿಸುವುದಿಲ್ಲ ಎಂದ್ರು ಸಾಹುಕಾರ

DK Shivakumar met Satish Jarkiholi: ರಾಜ್ಯದಲ್ಲಿ ಸಾಕಷ್ಟು ವಿದ್ಯಮಾನಗಳು ನಡೆಯುತ್ತಿರುವ ಮಧ್ಯೆ, ಒಂದೊಂದು ಬಣದಲ್ಲಿ ಗುರುತಿಸಿಕೊಂಡಿರುವ ಇಬ್ಬರು ನಾಯಕರು ಮುಖಾಮುಖಿ ಭೇಟಿಯಾಗಿದ್ದಾರೆ. ಜೊತೆಗೆ, ಹದಿನೈದು ನಿಮಿಷ ಪ್ರತ್ಯೇಕವಾಗಿ ಮಾತುಕತೆಯನ

5 Dec 2025 3:02 pm
ಪುಟಿನ್‌ ಕರೆಸಿದ್ದರ ಫಲ; ಭಾರತದೊಂದಿಗೆ ಸಂಬಂಧ ಸುಧಾರಣೆಗೆ ಒತ್ತು ನೀಡಿದ ಯುಎಸ್‌ ರಾಷ್ಟ್ರೀಯ ಭದ್ರತಾ ಕಾರ್ಯತಂತ್ರ ವರದಿ

ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಅವರ ಎರಡು ದಿನಗಳ ಭಾರತ ಭೇಟಿ ಅತ್ಯಂತ ಯಶಸ್ವಿಯಾಗಿದೆ. ಪುಟಿನ್‌ ಈಗಲೂ ಭಾರತದಲ್ಲಿದ್ದಾರಾದರೂ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರೊಂದಿಗಿನ ಎಲ್ಲಾ ಪ್ರಮುಖ ಸಭೆಗಳು ಅಂತ್ಯಗೊಂಡಿವೆ

5 Dec 2025 2:56 pm
ರಾಜ್ಯಾಧ್ಯಕ್ಷ ಬದಲಾವಣೆಗೆ ಹಠ ಬಿದ್ದ ರೆಬೆಲ್ಸ್ ಗೆ ಬಿಜೆಪಿ ವರಿಷ್ಠರು ಕೊಟ್ಟಿದ್ದಾರೆ ಭರವಸೆ, ಜೊತೆಗೆ ಒಂದಿಷ್ಟು ಸೂಚನೆ!

ರಾಜ್ಯದಲ್ಲಿ ಕಾಂಗ್ರೆಸ್‌ ಕ್ರಾಂತಿ ಸ್ವಲ್ಪ ಶಮನವಾಗುತ್ತಿದ್ದಂತಯೇ ಬಿಜೆಪಿಯಲ್ಲಿ ಈಗ ಬಂಡಾಯ ತೀವ್ರಗೊಂಡಿದೆ. ಬಿಜೆಪಿ ನಾಯಕರು ರಾಜ್ಯಧ್ಯಕ್ಷ ಸ್ಥಾನ ಬದಲಾವಣೆ ಕುರಿತು ನಾನಾ ಕಾರಣ ನೀಡಿ ದೆಹಲಿ ಪ್ರವಾಸ ಮಾಡುತ್ತಾ ವರಿಷ್ಠ

5 Dec 2025 2:51 pm
'ದೀಪತೂನ್' ವಿವಾದ: ತಮಿಳುನಾಡು ಸರ್ಕಾರದ ವಿಶೇಷ ರಜೆ ಅರ್ಜಿ ವಿಚಾರಣೆಗೆ ಸುಪ್ರೀಂ ಕೋರ್ಟ್ ನಕಾರ

ಮಧುರೈನ ದೇವಸ್ಥಾನದ 'ದೀಪತೂನ್' ಸ್ಥಳದಲ್ಲಿ ದೀಪ ಹಚ್ಚುವ ವಿಚಾರವಾಗಿ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ತಮಿಳುನಾಡು ಸರ್ಕಾರ ಅರ್ಜಿ ಸಲ್ಲಿಸಿತ್ತು. ತಮಿಳುನಾಡು ಸರ್ಕಾರದ ವಿಶೇಷ ರಜೆ ಅರ್ಜಿಯನ್ನು ಸುಪ್ರೀಂ ಕೋರ್ಟ್ ತಿರಸ್

5 Dec 2025 2:41 pm
ಆರ್‌ಬಿಐ ರಿಟೇಲ್ ಡೈರೆಕ್ಟ್ ಯೋಜನೆ: ಸರ್ಕಾರಿ ಬಾಂಡ್‌ಗಳಲ್ಲಿ ನೇರ ಹೂಡಿಕೆ ಮಾಡುವುದು ಹೇಗೆ? ಪ್ರಯೋಜನಗಳೇನು? ಇಲ್ಲಿದೆ ಮಾಹಿತಿ

ಸರ್ಕಾರವು ಆರ್‌ಬಿಐ ರಿಟೇಲ್ ಡೈರೆಕ್ಟ್ ಯೋಜನೆಯನ್ನು ಜಾರಿಗೆ ತಂದಿದೆ. ಇದರ ಮೂಲಕ ಸಾಮಾನ್ಯ ಜನರೂ ನೇರವಾಗಿ ಸರ್ಕಾರಿ ಬಾಂಡ್‌ಗಳಲ್ಲಿ ಹೂಡಿಕೆ ಮಾಡಬಹುದು. ಯಾವುದೇ ಮಧ್ಯವರ್ತಿಗಳಿಲ್ಲದೆ, ಸುರಕ್ಷಿತವಾಗಿ, ಕಡಿಮೆ ಶುಲ್ಕದಲ್ಲ

5 Dec 2025 2:17 pm
ತಮ್ಮ ಬಳಿ ಇರುವ 3 ದುಬಾರಿ ವಾಚ್‌ಗಳ ಬೆಲೆ, ದಾಖಲೆ ಬಿಡುಗಡೆ ಮಾಡಿದ ಡಿಕೆ ಶಿವಕುಮಾರ್; ಯಾವೆಲ್ಲಾ ಬ್ರ್ಯಾಂಡ್‌?

ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ತಮ್ಮ ಬಳಿ ಇರುವ ದುಬಾರಿ ವಾಚ್‌ಗಳ ವಿವರಗಳನ್ನು ಅಫಿಡವಿಟ್‌ನಲ್ಲಿ ನೀಡಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ. ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ನಾರಾಯಣಸ್ವಾಮಿ ಅವರು ವಾಚ್ ಕದ್ದಿರುವ ಬಗ

5 Dec 2025 2:10 pm
ರಾಜ್ಯ ಸರ್ಕಾರದ ವಿರುದ್ಧ ಮತ್ತೊಂದು ಹಗರಣ ಆರೋಪ, ಸಾಬೂನು ಹಾಗೂ ಮಾರ್ಜಕ ನಿಗಮದಲ್ಲಿ 1000 ಕೋಟಿ ಅವ್ಯವಹಾರ!

ಕರ್ನಾಟಕ ಸಾಬೂನು ಹಾಗೂ ಮಾರ್ಜಕ ನಿಯಮಿತದಲ್ಲಿ ಗಂಧದೆಣ್ಣೆ ಖರೀದಿಯಲ್ಲಿ ದೊಡ್ಡ ಅವ್ಯವಹಾರ ನಡೆದಿದೆ. ಸುಮಾರು 1000 ಕೋಟಿ ರೂಪಾಯಿಗಳ ಹಗರಣ ನಡೆದಿದೆ ಎಂದು ಜೆಡಿಎಸ್ ಶಾಸಕ ಎಚ್.ಟಿ. ಮಂಜು ಆರೋಪಿಸಿದ್ದಾರೆ. ಬ್ಲ್ಯಾಕ್ ಲಿಸ್ಟ್ ನಲ್

5 Dec 2025 1:48 pm
ಗುಜರಾತ್‌ನಲ್ಲಿ 17 ಲಕ್ಷಕ್ಕೂ ಹೆಚ್ಚು ಮೃತಪಟ್ಟವರ ಹೆಸರುಗಳು ಇನ್ನೂ ಮತದಾರರ ಪಟ್ಟಿಯಲ್ಲಿ ಪತ್ತೆ

ಗುಜರಾತ್ ಮತದಾರರ ಪಟ್ಟಿಯಲ್ಲಿ 17 ಲಕ್ಷಕ್ಕೂ ಹೆಚ್ಚು ಮೃತಪಟ್ಟವರ ಹೆಸರುಗಳು ಇನ್ನೂ ಇರುವುದು ಪತ್ತೆಯಾಗಿದೆ. 6.14 ಲಕ್ಷಕ್ಕೂ ಹೆಚ್ಚು ಮತದಾರರು ವಿಳಾಸಗಳಲ್ಲಿ ಕಂಡುಬಂದಿಲ್ಲ, 30 ಲಕ್ಷಕ್ಕೂ ಹೆಚ್ಚು ಖಾಯಂ ವಲಸೆ ಹೋಗಿದ್ದಾರೆ. 3.25 ಲ

5 Dec 2025 1:41 pm
ಶಾಂತಿಯ ಪರ ಇರುವುದು ತಟಸ್ಥತೆ ಅಲ್ಲ; ರಷ್ಯಾ-ಉಕ್ರೇನ್‌ ಯುದ್ಧದ ಕುರಿತ ಭಾರತದ ನಿಲುವು ಸ್ಪಷ್ಟಪಡಿಸಿದ ನರೇಂದ್ರ ಮೋದಿ

ಎರಡು ದಿನಗಳ ಭಾರತ ಪ್ರವಾಸದಲ್ಲಿರುವ ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌, ರಾಷ್ಟ್ರ ರಾಜಧಾನಿ ಹೊಸದಿಲ್ಲಿಯಲ್ಲಿರುವ ಹೈದರಾಬಾದ್‌ ಹೌಸ್‌ನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರೊಂದಿಗೆ ದ್ವಿಪಕ್ಷೀಯ ಸಭೆ ನಡೆಸಿದ್

5 Dec 2025 1:27 pm
ಕಾಂತಾರ ನಟ ರಿಷಬ್ ಶೆಟ್ಟಿಗೆ ವಾರಾಹಿ ಪಂಜುರ್ಲಿ ದೈವದ ಅಭಯ : ’ನಾನಿದ್ದೇನೆ, ಕಣ್ಣೀರು ಹಾಕಬೇಡ..’

Panjurli Deity : ಕಾಂತಾರ ಚಾಪ್ಟರ್ ಒನ್ ಸಿನಿಮಾದ ಅಭೂತಪೂರ್ವ ಯಶಸ್ಸಿನ ನಂತರ, ಹೊಂಬಾಳೆ ಫಿಲಂಸ್ ಮತ್ತು ನಿರ್ದೇಶಕ ರಿಷಬ್ ಶೆಟ್ಟಿ, ಹಿಂದಿನ ಹರಕೆಯಂತೆ ಕೋಲ, ಎಣ್ಣೆ ಬೂಳ್ಯವನ್ನು ನೀಡಿದ್ದಾರೆ. ಆವೇಳೆ, ರಿಷಬ್ ಶೆಟ್ಟಿಯವರನ್ನು ಆಲಂಗಿಸಿ

5 Dec 2025 1:24 pm
ರದ್ದಾದ ಇಂಡಿಗೋ ವಿಮಾನ: ಮಧುಮಕ್ಕಳಿಲ್ಲದೇ ಹುಬ್ಬಳ್ಳಿಯಲ್ಲಿ ನಡೆಯಿತು ಆರತಕ್ಷತೆ! ವಧು-ವರರ ಜಾಗದಲ್ಲಿ ಕೂತಿದ್ಯಾರು?

ಇಂಡಿಗೋ ವಿಮಾನ ರದ್ದತಿಯಿಂದಾಗಿ ಹುಬ್ಬಳ್ಳಿಯಲ್ಲಿ ವಧು-ವರರ ಆರತಕ್ಷತೆ ವಿಚಿತ್ರ ಪರಿಸ್ಥಿತಿಗೆ ಸಾಕ್ಷಿಯಾಯಿತು. ಮದುವೆಯಾದ ಜೋಡಿ ಭುವನೇಶ್ವರದಿಂದ ಹುಬ್ಬಳ್ಳಿಗೆ ಬರಲು ವಿಮಾನ ಕಾಯುತ್ತಿದ್ದರು. ವಿಮಾನ ರದ್ದಾದ ಕಾರಣ, ವಧು-

5 Dec 2025 1:01 pm
ಗಾಂಧಿ-ಗುರು ಸಮಾವೇಶಕ್ಕೆ ಡಿಕೆಶಿಗೆ ಇಲ್ಲ ಆಹ್ವಾನ; ಅಹಿಂದ ನಾಯಕರ ಒಗ್ಗಟ್ಟಿನ ಸಂದೇಶಕ್ಕೆ ಡಿಸಿಎಂ ಬಣ ಅಸಮಾಧಾನ

ಮಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗವಹಿಸಿದ್ದರು. ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಫೋಟೋ ಫ್ಲೆಕ್ಸ್ ಗಳಲ್ಲಿ ಕಾಣದಿರುವುದು ಚರ್ಚೆಗೆ ಕಾರಣವಾಯಿತು. ಕಾರ್ಯಕ್ರಮದಲ್ಲಿ ಅಹಿಂದ ನ

5 Dec 2025 12:34 pm
ಷೇರು ಹೂಡಿಕೆಯ ಖ್ಯಾತ ಸಲಹೆಗಾರ ಅವಧೂತ್ ಸತೇ ಬ್ಯಾನ್ ಮಾಡಿದ ಸೆಬಿ! ಯಾಕೆ? 601 ಕೋಟಿ ರೂ. ಹಿಂದಿರುಗಿಸಲು ಸೂಚನೆಯೇಕೆ?

ಷೇರು ಮಾರುಕಟ್ಟೆ ನಿಯಂತ್ರಣಾ ಸಂಸ್ಥೆ ಸೆಬಿ, ಜನಪ್ರಿಯ ಹಣಕಾಸು ಸಲಹೆಗಾರ ಅವಧೂತ್ ಸತೇ ಮತ್ತು ಅವರ ಸಂಸ್ಥೆ ASTAPL ಮೇಲೆ ಕಠಿಣ ಕ್ರಮ ಜರುಗಿಸಿದೆ. ಇವರನ್ನು ಷೇರು ಮಾರುಕಟ್ಟೆಯಿಂದ ನಿರ್ಬಂಧಿಸಲಾಗಿದೆ. ಅಲ್ಲದೆ, 3.37 ಲಕ್ಷಕ್ಕೂ ಹೆಚ್

5 Dec 2025 12:27 pm
ಭೂಮಂಡಲ ನುಂಗುವ ಇಸ್ಲಾಮಿಕ್‌ ಮೂಲಭೂತವಾದದ ಉದ್ದೇಶ ಈಡೇರದು; ಮಾರ್ಕೊ ರುಬಿಯೋ

ಇಡೀ ಪ್ರಪಂಚವನ್ನು ಆವರಿಸಿಕೊಳ್ಳುವ ಇಸ್ಲಾಮಿಕ್‌ ಮೂಲಭೂತವಾದವನ್ನು ಸೋಲಿಸುವುದು ಅವಶ್ಯ ಎಂದು ಹೇಳಿರುವ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ, ಈ ನಿಟ್ಟಿನಲ್ಲಿ ನಡೆಯುತ್ತಿರುವ ಜಾಗತಿಕ ಹೋರಾಟಕ್ಕೆ ನೇತೃತ್ವ

5 Dec 2025 12:26 pm
Explained : ದಿ ಸೀಕ್ರೆಟ್‌ ಪ್ರೆಸಿಡೆಂಟ್‌ ವ್ಲಾಡಿಮಿರ್‌ ಪುಟಿನ್‌: ರಷ್ಯಾ ಅಧ್ಯಕ್ಷರಷ್ಟು ರಹಸ್ಯವಾಗಿರಲು ಯಾರಿಗೆ ಸಾಧ್ಯ?

ವಿಶ್ವದ ಅತ್ಯಂತ ಶಕ್ತಿಶಾಲಿ ನಾಯಕರಲ್ಲಿ ಒಬ್ಬರಾದ ವ್ಲಾಡಿಮಿರ್‌ ಪುಟಿನ್‌ ಅವರು ಯಾವುದೇ ನೆಲಕ್ಕೆ ಕಾಲಿಟ್ಟಾಗ, ರೆಡ್‌ ಕಾರ್ಪೆಟ್‌ ಮೇಲೆ ನಡೆದಾಗ ಅಥವಾ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಕಾಣಿಸಿಕೊಂಡಾಗಲೆಲ್ಲ ಗ್ಲೋಬಲ್‌

5 Dec 2025 12:11 pm
100 ವರ್ಷಗಳ ಇತಿಹಾಸವಿರುವ ಹೈದರಾಬಾದ್ ಹೌಸ್ ನಲ್ಲಿ, ಮೋದಿ - ಪುತಿನ್ ಶೃಂಗಸಭೆ: ಏನಿದರ ವಿಶೇಷತೆ?

The Hyderabad House : ಎರಡು ದಿನಗಳ ಪ್ರವಾಸಕ್ಕೆ ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುತಿನ್, ಭಾರತಕ್ಕೆ ಆಗಮಿಸಿದ್ದರೆ. ಶಿಷ್ಟಾಚಾರವನ್ನು ಬದಿಗೊತ್ತಿ, ಖುದ್ದು ಪ್ರಧಾನಮಂತ್ರಿ ನರೇಂದ್ರ ಮೋದಿಯವರೇ ದೆಹಲಿಯ ಪಾಲಂ ವಿಮಾನ ನಿಲ್ದಾಣದಲ್ಲಿ ಪು

5 Dec 2025 12:07 pm
Putin Live: ಭಾರತ ಪ್ರವಾಸದಲ್ಲಿರುವ ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ , ಪ್ರಮುಖ ಬೆಳವಣಿಗೆಗಳು

ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಭಾರತಕ್ಕೆ ಭೇಟಿ ನೀಡಿದ್ದಾರೆ. 23ನೇ ವಾರ್ಷಿಕ ಶೃಂಗಸಭೆಯಲ್ಲಿ ಭಾಗವಹಿಸಲು ಅವರು ಆಗಮಿಸಿದ್ದಾರೆ. ಎರಡು ದಿನಗಳ ಪ್ರವಾಸದಲ್ಲಿರುವ ಪುಟಿನ್‌ ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದ

5 Dec 2025 12:06 pm
ಇಂಡಿಗೋ ವಿಮಾನಯಾನ ವಿಳಂಬ, ರದ್ದತಿಗಳಿಗೆ ಸರ್ಕಾರದ ಏಕಸ್ವಾಮ್ಯ ನೀತಿಯೇ ಕಾರಣ: ರಾಹುಲ್ ಗಾಂಧಿ

ರಾಹುಲ್ ಗಾಂಧಿ ಕೇಂದ್ರ ಸರ್ಕಾರದ ಏಕಸ್ವಾಮ್ಯ ನೀತಿಯನ್ನು ಟೀಕಿಸಿದ್ದಾರೆ. ಇಂಡಿಗೋ ವಿಮಾನಯಾನ ಸಂಸ್ಥೆಯ ವಿಳಂಬ ಮತ್ತು ರದ್ದತಿಗಳಿಗೆ ಸರ್ಕಾರದ ನೀತಿಯೇ ಕಾರಣ ಎಂದಿದ್ದಾರೆ. ಸಾಮಾನ್ಯ ನಾಗರಿಕರು ಇದರಿಂದ ತೊಂದರೆ ಅನುಭವಿಸುತ

5 Dec 2025 11:39 am