SENSEX
NIFTY
GOLD
USD/INR

Weather

25    C
... ...View News by News Source
ಶ್ರೀಮಂತ ಅಮೆರಿಕನ್‌ ಸಮಾಜಕ್ಕೆ ಸ್ವಾಗತ; ಡೊನಾಲ್ಡ್ ಟ್ರಂಪ್‌ ಗೋಲ್ಡ್‌ ಕಾರ್ಡ್‌ ಖರೀದಿಸುವವರು ಯಾರಪ್ಪ?

ಶ್ರೀಮಂತ ಅಮೆರಿಕನ್‌ ಸಮಾಜಕ್ಕೆ ಸ್ವಾಗತ; ಡೊನಾಲ್ಡ್ ಟ್ರಂಪ್‌ ಗೋಲ್ಡ್‌ ಕಾರ್ಡ್‌ ಖರೀದಿಸುವವರು ಯಾರಪ್ಪ?

12 Dec 2025 5:42 pm
ಭಾರತಕ್ಕೆ ಆಗಮಿಸುತ್ತಿರುವ ಲಿಯೋನೆಲ್ ಮೆಸ್ಸಿಗೆ ಶೇಕ್ ಹ್ಯಾಂಡ್ ಮಾಡ್ಬೇಕಾ? 10 ಲಕ್ಷ ರೂ ರೆಡಿ ಮಾಡಿ ಸಾಕು!

Lionel Messi India VIsit- ಫುಟ್ಬಾಲ್ ಲೋಕದ ಮಾಂತ್ರಿಕ ಲಿಯೋನೆಲ್ ಮೆಸ್ಸಿ ಅವರ ಜೊತೆ ಒಂದು ಫೋಟೋ, ಹ್ಯಾಂಡ್ ಶೇಕ್ ಮಾಡುವ ಅವಕಾಶ ಸಿಕ್ಕರೆ ಎಷ್ಟು ಚೆನ್ನ ಅಲ್ವಾ ಎಂದು ಭಾವಿಸುತ್ತಿದ್ದೀರಾ? ನಿಮ್ಮಲ್ಲಿ ದುಡ್ಡಿದ್ದರೆ ಅವಕಾಶವಿದೆ. 'GOAT Tour' ಅಂಗವ

12 Dec 2025 5:26 pm
ಬಿಜೆಪಿಗೆ ಯತ್ನಾಳರನ್ನು ಮರಳಿ ಕರೆತರಲು ಕಸರತ್ತು: ಗೌಪ್ಯ ಮಾತುಕತೆಯ ಹಿಂದಿನ ರಹಸ್ಯ ಏನು?

ಬಿಜೆಪಿಯಲ್ಲಿ ಬಣಗಳ ಕಿತ್ತಾಟ ಮತ್ತೆ ಉದ್ಭವಿಸಿದೆ. ಆಂತರಿಕ ಗೊಂದಲ ತಾರಕಕ್ಕೇರಿದೆ. ನಾಯಕತ್ವ ಬದಲಾವಣೆಯ ಮಾತುಗಳು ಮತ್ತೆ ಕೇಳಿಬರುತ್ತಿವೆ. ಉಚ್ಚಾಟಿತ ಶಾಸಕ ಯತ್ನಾಳ್ ಅವರನ್ನು ಪಕ್ಷಕ್ಕೆ ಮರಳಿ ಕರೆತರುವ ಪ್ರಯತ್ನಗಳು ರೆಬ

12 Dec 2025 5:25 pm
ಗ್ರಾಮೀಣ ಪ್ರದೇಶಗಳಿಗೆ ದೊಡ್ಡ ಸುದ್ದಿ, ಮನರೇಗಾ ಯೋಜನೆಯಲ್ಲಿ ಭಾರೀ ಬದಲಾವಣೆ, ಹೆಸರೂ ಚೇಂಜ್‌!

ಕೇಂದ್ರ ಸರ್ಕಾರವು ಡಿಸೆಂಬರ್ 12 ರಂದು ಗ್ರಾಮೀಣ ಉದ್ಯೋಗ ಯೋಜನೆಯನ್ನು ಹೆಸರನ್ನು ಬದಲಾಯಿಸಿದೆ. ಮನರೇಗಾವನ್ನು 'ಪೂಜ್ಯ ಬಾಪು ಗ್ರಾಮೀಣ ರೋಜ್‌ಗಾರ್ ಯೋಜನಾ' ಎಂದು ಮರುನಾಮಕರಣ ಮಾಡುವ ಜೊತೆಗೆ, ಖಾತರಿಪಡಿಸಿದ ಕೆಲಸದ ದಿನಗಳನ್ನು

12 Dec 2025 5:20 pm
ಆಡೋಕೆ ಯೋಗ್ಯತೆ ಇಲ್ಲಾಂದ್ರೂ ಡ್ರಾಮಾಗೆ ಕಮ್ಮಿ ಇಲ್ಲ ಎಂದ ರಜತ್!

ಆಡೋಕೆ ಯೋಗ್ಯತೆ ಇಲ್ಲಾಂದ್ರೂ ಡ್ರಾಮಾಗೆ ಕಮ್ಮಿ ಇಲ್ಲ ಎಂದ ರಜತ್!

12 Dec 2025 5:13 pm
ದ್ವೇಷ ಭಾಷಣಕ್ಕೆ 10 ವರ್ಷ ಜೈಲು : ’ಕ್ರೂರ ಸಂಪ್ರದಾಯದ ಪ್ರತಿಬಿಂಬ’ - ಕಾರಣ ಕೊಟ್ಟ ಪ್ರಲ್ಹಾದ ಜೋಶಿ

Pralhad Joshi On Hate Speech and RSS : ರಾಷ್ಟ್ರೀಯ ಸ್ವಯಂ ಸೇವಕರ ಪಥಸಂಚಲನಕ್ಕೆ ಅವಕಾಶ ಕೊಟ್ಟರೆ ಗದ್ದಲ, ಗಲಾಟೆ, ಕೋಮು ಗಲಭೆಗೆ ಕಾರಣವಾಗುತ್ತದೆ ಎಂದು ಕಾಂಗ್ರೆಸ್ ಅಪಪ್ರಚಾರ ಮಾಡುತ್ತಲೇ ಇತ್ತು. ಈಗ ರಾಜ್ಯ ಗೃಹ ಇಲಾಖೆ, ಸಂಘದ ಶಿಸ್ತಿಗೆ ಸರ್ಟಿಫಿಕ

12 Dec 2025 4:48 pm
ರಷ್ಯಾ-ಉಕ್ರೇನ್‌ ಯುದ್ದ 3ನೇ ಮಹಾಯುದ್ದಕ್ಕೆ ನಾಂದಿ ಹಾಡುತ್ತೆ; ಟ್ರಂಪ್‌ ಸ್ಪೋಟಕ ಹೇಳಿಕೆ

ರಷ್ಯಾ-ಉಕ್ರೇನ್ ಯುದ್ಧ ಕೊನೆಗೊಳಿಸುವ ಶಾಂತಿ ಮಾತುಕತೆ ವಿಫಲವಾಗುವ ಹಂತದಲ್ಲಿದೆ.ಯುದ್ದ ಹೀಗೆ ಮುಂದುವರಿದರೆ ಮೂರನೇ ಮಹಾಯುದ್ಧಕ್ಕೆ ಕಾರಣವಾಗಬಹುದು ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಕೆ ನೀಡಿದ್ದಾರೆ. ಇ

12 Dec 2025 4:34 pm
ಸೋಶಿಯಲ್ ಮೀಡಿಯಾ ದುರುಪಯೋಗದ ವಿರುದ್ಧ ತೊಡೆ ತಟ್ಟಿದ ಸುನಿಲ್ ಗವಾಸ್ಕರ್; ದಿಲ್ಲಿ ಹೈಕೋರ್ಟ್ ಹೇಳಿದ್ದೇನು?

Sunil Gavaskar Vs Social Media- ಭಾರತದ ಮಾಜಿ ಕ್ರಿಕೆಟ್ ನಾಯಕ ಸುನಿಲ್ ಗವಾಸ್ಕರ್ ಅವರು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಹೆಸರು, ಫೋಟೋ ವಿಡಿಯೋಗಳ ದುರುಪಯೋಗ ತಡೆಯಬೇಕು ಎಂದು ದಿಲ್ಲಿ ಹೈಕೋರ್ಟ್ ಮೊರೆ ಹೋಗಿದ್ದಾರೆ. ಸಾಮಾಜಿಕ ಜಾಲತಾಣಗಳು, ಇ-ಕಾಮ

12 Dec 2025 4:20 pm
ಮುಂಗಾರು ಹಂಗಾಮಿನಲ್ಲಿ ಸರ್ಕಾರದಿಂದ ರೈತರಿಗೆ ಬಿಡುಗಡೆಯಾದ ಪರಿಹಾರವೆಷ್ಟು : ಕಂದಾಯ ಸಚಿವರ ಮಹತ್ವದ ಅಪ್ಡೇಟ್ಸ್

Krishna Byre Gowda Explained : ಸರ್ಕಾರಿ ಭೂಮಿಯನ್ನು ಅಕ್ರಮವಾಗಿ ಭೂ ಕಬಳಿಕೆದಾರರಿಗೆ ನೀಡುವ ಪ್ರವೃತ್ತಿಯನ್ನು ಸಹಿಸಲು ಸಾಧ್ಯವಿಲ್ಲ. ಈ ಅಕ್ರಮದಲ್ಲಿ ಕೆಲ ಅಧಿಕಾರಿಗಳು ಭಾಗಿರುವುದು ವಿಷಾದನೀಯ. ಹಾಲೀ ಮುಂಗಾರಿನಲ್ಲಿ ಕಲಬುರಗಿ ಜಿಲ್ಲೆಯ ರೈ

12 Dec 2025 4:17 pm
ಮೈಸೂರು ಯೂನಿಟಿ ಮಾಲ್ ನಿರ್ಮಾಣಕ್ಕೆ ತಡೆಯಾಜ್ಞೆ; ಪ್ರಮೋದಾ ದೇವಿ ಒಡೆಯರ್ ಸ್ಪಷ್ಟನೆ

ಮೈಸೂರಿನಲ್ಲಿ ಯೂನಿಟಿ ಮಾಲ್ ನಿರ್ಮಾಣಕ್ಕೆ ನ್ಯಾಯಾಲಯದ ತಡೆಯಾಜ್ಞೆ ವಿಚಾರವಾಗಿ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಸ್ಪಷ್ಟನೆ ನೀಡಿದ್ದಾರೆ. ಮಾಲ್ ನಿರ್ಮಾಣಕ್ಕೆ ವಿರೋಧವಿಲ್ಲ. ಆದರೆ ಖಾಸಗಿ ಜಾಗದಲ್ಲಿ ನಿರ್ಮಾಣ ಸರಿಯಲ್

12 Dec 2025 4:16 pm
85,000 ಗಡಿ ದಾಟಿದ ಸೆನ್ಸೆಕ್ಸ್, 26,000ಕ್ಕೆ ಲಗ್ಗೆ ಇಟ್ಟ ನಿಫ್ಟಿ; ಸತತ 2ನೇ ದಿನದ ಭರ್ಜರಿ ಏರಿಕೆಗೆ ಇಲ್ಲಿವೆ 3 ಕಾರಣ

ಜಾಗತಿಕ ಮಾರುಕಟ್ಟೆಗಳ ಸಕಾರಾತ್ಮಕ ಸೂಚನೆಗಳು ಮತ್ತು ಮೋದಿ-ಟ್ರಂಪ್ ಮಾತುಕತೆಯ ಬೆನ್ನಲ್ಲೇ ಭಾರತೀಯ ಷೇರುಪೇಟೆ ಶುಕ್ರವಾರದಂದು ಚೇತರಿಕೆ ಕಂಡಿದೆ. ಸೆನ್ಸೆಕ್ಸ್ 400 ಅಂಕಗಳ ಏರಿಕೆ ಕಂಡರೆ, ನಿಫ್ಟಿ 26,000ದ ನಿರ್ಣಾಯಕ ಮಟ್ಟವನ್ನು ಮ

12 Dec 2025 3:52 pm
ಡಿಕೆಶಿಯನ್ನು ವಿಜಯೇಂದ್ರ ಅಮಿತ್ ಶಾ ಬಳಿ ಕರೆದುಕೊಂಡು ಹೋಗಿದ್ರು! ಯತ್ನಾಳ್ ಹೊಸ ಬಾಂಬ್

ಬಿಜೆಪಿ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಬಳಿ ಕರೆದೊಯ್ದಿದ್ದರು ಎಂದು ಸ್ಫೋಟಕ ಹೇಳ

12 Dec 2025 3:47 pm
ಯತೀಂದ್ರ ಮಾತಿನ ಹಿಂದಿನ ’ಖಚಿತ ವಿಶ್ವಾಸ’: ಹೈಕಮಾಂಡ್ ಮಟ್ಟದಲ್ಲಿ ಎಲ್ಲವೂ ನಿರ್ಧಾರವಾಗಿ ಹೋಗಿದೆಯೇ?

CM Power Sharing : ಮುಖ್ಯಮಂತ್ರಿ ಬದಲಾವಣೆಯ ವಿಚಾರದಲ್ಲಿ ಕಾಂಗ್ರೆಸ್ ಹೈಕಮಾಂಡಿನ ಮೌನ ಕುತೂಹಲಕ್ಕೆ ಕಾರಣವಾಗಿದೆ. ಯಾವ ನಿರ್ಧಾರವನ್ನು ತೆಗೆದುಕೊಳ್ಳು ಬೇಕು ಎನ್ನುವ ವಿಚಾರದಲ್ಲಿ ವರಿಷ್ಠರು ಗೊಂದದಲ್ಲಿ ಇದ್ದಾರಾ ಎನ್ನುವ ಪ್ರಶ್ನೆ

12 Dec 2025 3:45 pm
ಕನಕದಾಸರ ರಚನೆಯ ತಿರುಪತಿಗಿರಿವಾಸ ಸುಪ್ರಭಾತದ ಅರ್ಥ ವಿವರಣೆ : ಹಾಡು ಹಳತು ಭಾವ ನವೀನ ಭಾಗ- 116

ಕನಕದಾಸರ ಸುಪ್ರಭಾತ ರಚನೆಯು ತಿರುಪತಿ ವೆಂಕಟೇಶನನ್ನು ಬೆಳಗಿನ ಜಾವದಲ್ಲಿ ಎಬ್ಬಿಸುವ ಸೊಗಸನ್ನು ವಿವರಿಸುತ್ತದೆ. ಹಾಲು ಕಾಯಿಸಿ, ಬೆಣ್ಣೆ ಕಡೆದು, ಹೂವು ಅರ್ಪಿಸಿ, ದಾಸರು ಜ್ಞಾನೋದಯಕ್ಕಾಗಿ ಹರಿಯನ್ನು ಸ್ಮರಿಸುತ್ತಿದ್ದಾರೆ.

12 Dec 2025 3:38 pm
ಬೆಂಗಳೂರಿನ ವಾಯುಗುಣಮಟ್ಟ ಕುಸಿತ;ದೆಹಲಿಯಂತಾಗುತ್ತಾ ಸಿಲಿಕಾನ್‌ ಸಿಟಿ, ತಜ್ಞರು ಹೇಳೋದೇನು?

ಬೆಂಗಳೂರಿನ ಗಾಳಿಯ ಗುಣಮಟ್ಟ ನಿರೀಕ್ಷೆಗಿಂತ ಹೆಚ್ಚು ಕಲುಷಿತವಾಗಿದೆ ಎಂದಿದ್ದು,180ಕ್ಕೆ ವಾಯುಗುಣಮಟ್ಟ ಸೂಚ್ಯಂಕ ಇಳಿಕೆಯಾಗಿದೆ. ನಗರದ ಮಾಲಿನ್ಯಕ್ಕೆ ಶೇ. 64 ರಷ್ಟು ಕಾರಣ ವಾಹನ ದಟ್ಟಣೆಯಾಗಿದ್ದು, ಪ್ರತಿದಿನ 2,563 ಹೊಸ ವಾಹನಗಳು

12 Dec 2025 3:25 pm
14 ಸಿಕ್ಸ್, 9 ಬೌಂಡರಿ!; ಅಂಡರ್ 19 ಏಷ್ಯಾ ಕಪ್ ನಲ್ಲೂ ವೈಭವ್ ಸೂರ್ಯವಂಶಿ ಭರ್ಜರಿ ಸೆಂಚುರಿ!

14ರ ಹರೆಯದ ಈ ಹುಡುಗ ಸಾಮಾನ್ಯನಲ್ಲ ಎಂಬುದನ್ನು ಮತ್ತೆ ಸಾಬೀತು ಪಡಿಸಿದ್ದಾನೆ. ರೈಸಿಂಗ್ ಏಷ್ಯಾಕಪ್ ಟೂರ್ನಿಯ ಬಳಿಕ ವೈಭವ್ ಸೂರ್ಯವಂಶಿ ಅಂಡರ್ 19 ಏಷ್ಯಾಕಪ್ ನಲ್ಲೂ ತನ್ನ ಅದ್ಭುತ ಬ್ಯಾಟಿಂಗ್ ಅನ್ನು ಮುಂದುವರಿಸಿದ್ದಾನೆ. ಯುಎಇ

12 Dec 2025 2:59 pm
ನಮ್ಮ ಮೆಟ್ರೋಗೆ ಬಂತು ಚಾಲಕ ರಹಿತ ರೈಲು; ಚೀನಾದಲ್ಲ, ಮೊದಲ ಮೇಡ್‌ ಇನ್‌ ಇಂಡಿಯಾ ಟ್ರೈನ್‌! ಏನಿದು ಟೆಕ್ನಾಲಜಿ?

ಬೆಂಗಳೂರು ಮೆಟ್ರೋಗೆ 'ಮೇಡ್ ಇನ್ ಇಂಡಿಯಾ' ಮೊದಲ ಚಾಲಕರಹಿತ ರೈಲು ಸೇರ್ಪಡೆಯಾಗಿದೆ. ಬಿಇಎಂಎಲ್ ಅಭಿವೃದ್ಧಿಪಡಿಸಿದ ಈ ರೈಲು, ಅತ್ಯಾಧುನಿಕ GoA4 ತಂತ್ರಜ್ಞಾನ ಹೊಂದಿದ್ದು, 2027ರ ಮೇನಿಂದ ಗುಲಾಬಿ ಮಾರ್ಗದಲ್ಲಿ ಸಂಚಾರ ಆರಂಭಿಸಲಿದೆ. ಇ

12 Dec 2025 2:50 pm
ನಾಯಕತ್ವ ಕಚ್ಚಾಟದ ವಿರುದ್ಧ ದೆಹಲಿಗೆ ದೂರು: ಗೊಂದಲದ ಬಗ್ಗೆ ಹೈಕಮಾಂಡ್ ಗೆ ಪತ್ರ ನೀಡಲು ಕೈ ಶಾಸಕ ಸಿದ್ದತೆ

ರಾಜ್ಯ ಕಾಂಗ್ರೆಸ್ ನಲ್ಲಿ ನಾಯಕತ್ವ ಕಿತ್ತಾಟ ತೀವ್ರಗೊಂಡಿದ್ದು, ಶಾಸಕರು ಬಹಿರಂಗ ಹೇಳಿಕೆಗಳ ಮೂಲಕ ಹಗ್ಗಜಗ್ಗಾಟ ನಡೆಸುತ್ತಿದ್ದಾರೆ. ಈ ಗೊಂದಲದಿಂದ ಪಕ್ಷಕ್ಕೆ ಹಿನ್ನಡೆಯಾಗುತ್ತಿದ್ದು, ಹೈಕಮಾಂಡ್ ಮಧ್ಯಪ್ರವೇಶಕ್ಕೆ ಶಾಸಕ

12 Dec 2025 2:40 pm
ವಿಮಾನದ ರೆಕ್ಕೆಗೆ ಸಿಲುಕಿದ ಸ್ಕೈಡೈವಿಂಗ್ ಸಾಹಸಿ ಪ್ಯಾರಾಚೂಟ್:‌ ರೋಮಾಂಚನಕಾರಿ ದೃಶ್ಯ ಹಂಚಿಕೊಂಡ ಆಸ್ಟ್ರೇಲಿಯಾ ಸಾರಿಗೆ ಸುರಕ್ಷತಾ ಮಂಡಳಿ

ಆಸ್ಟ್ರೇಲಿಯಾದಲ್ಲಿ ಸ್ಕೈಡೈವರ್‌ ಒಬ್ಬರು ವಿಮಾನದ ಬಾಲಕ್ಕೆ ಪ್ಯಾರಾಚೂಟ್ ಸಿಲುಕಿಕೊಂಡು ಸಾವಿರಾರು ಅಡಿ ಎತ್ತರದಲ್ಲಿ ಗಾಳಿಯಲ್ಲಿ ತೇಲಾಡಿದ್ದಾರೆ. ತುರ್ತು ಪ್ಯಾರಾಚೂಟ್ ವಿಮಾನದ ರೆಕ್ಕೆಗೆ ಸಿಲುಕಿದಾಗ, ಸ್ಕೈಡೈವರ್‌ ಹುಕ

12 Dec 2025 2:32 pm
ಐಟಿ ಕಾರಿಡಾರ್ ಸವಾರರಿಗೆ ಗುಡ್‌ನ್ಯೂಸ್: ಸಿಲ್ಕ್ ಬೋರ್ಡ್ - ಕೆ.ಆರ್. ಪುರಂ ರಸ್ತೆ 307 ಕೋಟಿ ರೂ. ವೆಚ್ಚದಲ್ಲಿ ಶೀಘ್ರ ಅಭಿವೃದ್ಧಿ

ಬೆಂಗಳೂರಿನ ಪ್ರಮುಖ ಐಟಿ ಕಾರಿಡಾರ್ ಸಿಲ್ಕ್ ಬೋರ್ಡ್ ನಿಂದ ಕೆ.ಆರ್. ಪುರಂವರೆಗೆ ರಸ್ತೆ ಅಭಿವೃದ್ಧಿ ಆಗಲಿದೆ. ಅಂತರಾಷ್ಟ್ರೀಯ ಕಂಪನಿಗಳಿರುವ, ನಗರದ ಪ್ರಮುಖ ವಾಣಿಜ್ಯ ಆದಾಯ ತರುವ ಹಾಗೂ ಉದ್ಯಮಿಗಳ ಒತ್ತಾಯದ ಮೇರೆಗೆ ರಸ್ತೆಯ ಅಭ

12 Dec 2025 2:08 pm
ಇಂಡಿಗೋ ವಿಮಾನಯಾನದಲ್ಲಿ ಭಾರೀ ಅಡಚಣೆ: ನಾಲ್ವರು ವಿಮಾನ ಕಾರ್ಯಾಚರಣೆ ಪರಿಶೀಲಕರ ವಜಾ

ಕಳೆದ ವಾರ ಇಂಡಿಗೋ ವಿಮಾನ ಕಾರ್ಯಾಚರಣೆಯಲ್ಲಿ ಉಂಟಾದ ಭಾರಿ ಅಡಚಣೆಯ ಹಿನ್ನೆಲೆಯಲ್ಲಿ, ಭಾರತದ ವಾಯುಯಾನ ನಿಯಂತ್ರಕ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (ಡಿಜಿಸಿಎ) ನಾಲ್ವರು ವಿಮಾನ ಕಾರ್ಯಾಚರಣೆ ನಿರೀಕ್ಷಕರನ್ನು (ಎಫ್‌ಒಐ) ವ

12 Dec 2025 2:07 pm
ರಾತ್ರಿ ಡಿನ್ನರ್ ಗೆ ಬ್ರೇಕ್ ಹಾಕಿ, ಸರ್ಕಾರಕ್ಕೆ ಹೇಳೋರು, ಕೇಳೋರು ಇಲ್ಲ: ಸರ್ಕಾರಕ್ಕೆ ಆರ್ ಅಶೊಕ್ ಸಲಹೆ

ವಿಪಕ್ಷ ನಾಯಕ ಆರ್. ಅಶೋಕ್ ಅವರು ರಾತ್ರಿ ಡಿನ್ನರ್ ಪಾರ್ಟಿಗಳನ್ನು ನಿಲ್ಲಿಸುವಂತೆ ಒತ್ತಾಯಿಸಿದರು. ಗೃಹ ಲಕ್ಷ್ಮಿ ಯೋಜನೆಯ ಬಗ್ಗೆ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂದು ಆರೋಪಿಸಿದರು. ಮುಖ್ಯಮಂತ್ರಿ ಸಿದ್ದರಾ

12 Dec 2025 1:37 pm
ಬೆಲ್ದಂಗಾ ಬಾಬರೀ ಮಸೀದಿ ನಿರ್ಮಾಣದ ಬಳಿ ಉದ್ಘಾಟನಾ ಪ್ರಾರ್ಥನೆ; ಇಟ್ಟಂಗಿ ಸಮೇತ ಬಂದವರಿಗೆ ಊಟ!

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೂ ಮುನ್ನ ಬೆಲ್ದಂಗಾ ಬಾಬರಿ ಮಸೀದಿ ನಿರ್ಮಾಣ ವಿವಾದ, ರಾಜ್ಯದಲ್ಲಿ ತೀವ್ರ ರಾಜಕೀಯ ಕೋಲಾಹಲವನ್ನು ಸೃಷ್ಟಿಸಿದೆ. ಈ ಮಧ್ಯೆ ಕಳೆದ ಡಿ.6ರಂದು ಅಡಿಗಲ್ಲು ಸಮಾರಂಭ ನೆರವೇರಿಸಿದ್ದ ಸ್ಥಳದಲ್ಲಿ ಟ

12 Dec 2025 1:24 pm
ಡ್ರಗ್ಸ್ ಮಾಫಿಯಾ‌ ವಿರುದ್ದ ಬುಲ್ಡೋಜರ್ ಕ್ರಮಕ್ಕೆ ಸಿದ್ಧ- ಪರಮೇಶ್ವರ್‌ ಹೇಳಿಕೆ:ಮಾದಕ ಧಂಧೆ ಕಡಿವಾಣಕ್ಕೆ ಆಂಟಿ-ನಾರ್ಕೋಟಿಕ್ಸ್ ಟಾಸ್ಕ್ ಫೋರ್ಸ್ ರಚನೆ

ಕರ್ನಾಟಕ ಸರ್ಕಾರ ಮಾದಕ ವಸ್ತು ಮಾರಾಟಗಾರರ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಿದೆ. ಮಾರಾಟಗಾರರ ಮನೆಗಳ ಮೇಲೆ ಬುಲ್ಡೋಜರ್ ಹತ್ತಿಸಿ ಕೆಡವಲು ಸಿದ್ಧವಿದೆ ಎಂದು ಗೃಹ ಸಚಿವ ಡಾ.ಜಿ ಪರಮೇಶ್ವರ್‌ ಹೇಳಿದ್ದಾರೆ. ಈಗಾಗಲೇ ಸುಮಾರು 300 ವ

12 Dec 2025 1:21 pm
ಡಿಸೆಂಬರ್ 15 -18 ರವರೆಗೆ ಜೋರ್ಡಾನ್, ಇಥಿಯೋಪಿಯಾ, ಓಮನ್‌ಗೆ ಪ್ರಧಾನಿ ಮೋದಿ ಭೇಟಿ

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸೋಮವಾರದಿಂದ ನಾಲ್ಕು ದಿನಗಳ ವಿದೇಶ ಪ್ರವಾಸ ಆರಂಭಿಸಲಿದ್ದಾರೆ. ಅವರು ಜೋರ್ಡಾನ್, ಇಥಿಯೋಪಿಯಾ ಮತ್ತು ಓಮನ್‌ಗೆ ಭೇಟಿ ನೀಡಲಿದ್ದಾರೆ. ಈ ಭೇಟಿಯ ಮುಖ್ಯ ಉದ್ದೇಶ ವ್ಯಾಪಾರ ಮತ್ತು ರಕ್ಷಣಾ ಕ

12 Dec 2025 12:54 pm
ಬೆಳಗಾವಿ ಡಿನ್ನರ್ ಮೀಟಿಂಗ್ ಹಿಂದಿನ ಕುತೂಹಲಕಾರಿ ಕಾರಣ ವಿವರಿಸಿದ ಡಿಸಿಎಂ ಡಿಕೆ ಶಿವಕುಮಾರ್

Dinner Meeting : ಬೆಳಗಾವಿಯಲ್ಲಿ ನಡೆಯುತ್ತಿರುವ ವಿಧಾನ ಮಂಡಲದ ಅಧಿವೇಶನದ ವೇಳೆ, ಡಿಸಿಎಂ ಡಿಕೆ ಶಿವಕುಮಾರ್ ಭಾಗವಹಿಸಿದ್ದ ಔತಣಕೂಟ ಸದ್ದನ್ನು ಮಾಡುತ್ತಿದೆ. ಆದರೆ, ಇದಕ್ಕೆ ಬೇರೇನೂ ರಾಜಕೀಯ ಬೆರಸುವುದು ಬೇಡ ಎಂದು ಉಪ ಮುಖ್ಯಮಂತ್ರಿಗಳ

12 Dec 2025 12:51 pm
Explained: ದೀದಿಗೆ ಧರ್ಮಸಂಕಟ: ಪಶ್ಚಿಮ ಬಂಗಾಲದಲ್ಲಿ ತಲೆ ಎತ್ತಲಿದೆಯೇ ಬಾಬ್ರಿ ಮಸೀದಿ ?

ಪಶ್ಚಿಮ ಬಂಗಾಳದ ದೀದಿ ಆಡಳಿತದಲ್ಲಿ ಬಾಬ್ರಿ ಮಸೀದಿ ನಿರ್ಮಾಣ ವಿಚಾರ ಈಗ ರಾಜಕೀಯ ಸಂಚಲನ ಸೃಷ್ಟಿಸಿದೆ. ಮುಂದಿನ ನಾಲ್ಕೈದು ತಿಂಗಳ ಒಳಗೆ ಚುನಾವಣೆ ನಡೆಯಲಿರುವ ರಾಜ್ಯದಲ್ಲಿ ಎದ್ದಿರುವ ಈ ವಿದ್ಯಮಾನವು ಸಿಎಂ ಮಮತಾ ಬ್ಯಾನರ್ಜಿಗ

12 Dec 2025 12:42 pm
ಸಾಯಿಬಾಬಾಗೆ ಹರಕೆ ಅರ್ಪಿಸಿದ ಮಾಲಾಶ್ರೀ

ಸಾಯಿಬಾಬಾಗೆ ಹರಕೆ ಅರ್ಪಿಸಿದ ಮಾಲಾಶ್ರೀ

12 Dec 2025 12:35 pm
ವಾಲ್‌ಸ್ಟ್ರೀಟ್‌ನಲ್ಲಿ ಒರ‍್ಯಾಕಲ್‌ ಷೇರು ಕುಸಿತ; ಓಪನ್‌ AI ಸಾಮ್‌ ಅಲ್ಟ್‌ಮನ್ ಸಖ್ಯ ಎಂಬ ಬಿಸಿತುಪ್ಪ!

ವ್ಯಾಪಾರ ಕ್ಷೇತ್ರದಲ್ಲಿ ಕೆಲವೊಮ್ಮೆ ಪರಸ್ಪರ ಮಾಡಿಕೊಳ್ಳುವ ಒಪ್ಪಂದಗಳು ಬಿಸಿ ತುಪ್ಪವಾಗಿ ಪರಿಣಮಿಸುತ್ತವೆ. ನಷ್ಟ ಎಂಬ ಕಾರಣಕ್ಕೆ ಉಗಿಯಲೂ ಬಾರದ ಮತ್ತು ಲಾಭದ ಕಾರಣಕ್ಕೆ ನುಂಗಲೂ ಬಾರದ ಪರಿಸ್ಥಿತಿಯನ್ನು ಅವು ಸೃಷ್ಟಿಸಿ ಬಿ

12 Dec 2025 12:20 pm
ಮಾಜಿ ಸಚಿವ HM ರೇವಣ್ಣ ಪುತ್ರನ ಕಾರು ಮಾಗಡಿ ಬಳಿ ಅಪಘಾತ: ಬೈಕ್ ಸವಾರ ಸಾವು

ಎಚ್‌ಎಂ ರೇವಣ್ಣ ಮಗ ಶಶಾಂಕ್ ಓಡಿಸಿದ್ದ ಕಾರು ಬೈಕ್‌ಗೆ ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ತಡರಾತ್ರಿ ಘಟನೆ ನಡೆದಿದ್ದು, ಪ್ರಕರಣ ದಾಖಲಾಗಿದೆ.

12 Dec 2025 12:19 pm
518 ಕಡೆ ಶಾಂತಿಯುತವಾಗಿ ನಡೆದ RSS ಪಥಸಂಚಲನ: ಸಂಘದ ಶಿಸ್ತೋ, ಖಾಕಿಯ ಗಸ್ತೋ?

Pathasanchalana Of RSS : ರಾಷ್ಟ್ರೀಯ ಸ್ವಯಂಸೇವಕ ಸಂಘದ ಪಥಸಂಚಲನ ಶಾಂತಿಯುತವಾಗಿ ನಡೆದಿದೆ. ಎಲ್ಲೂ, ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗಿಲ್ಲ ಎಂದು ರಾಜ್ಯ ಗೃಹ ಸಚಿವ ಡಾ.ಪರಮೇಶ್ವರ್ ಅವರು ಸದನದಲ್ಲಿ ಹೇಳಿದ್ದರು. ಇದು, ಸಂಘದ ಶಿಸ್ತು ಎನ್ನು

12 Dec 2025 12:07 pm
ಸಂಕ್ರಾಂತಿ ಅಲ್ಲ, ಅಧಿವೇಶನ ಮುಗಿದ ಕೂಡಲೇ ಡಿಕೆಶಿ ಸಿಎಂ: ಇಕ್ಬಾಲ್ ಹುಸೇನ್ ಸ್ಫೋಟಕ ಮಾತು

ಅಧಿವೇಶನ ಮುಗಿದ ಕೂಡಲೇ ಡಿಕೆ ಶಿವಕುಮಾರ್ ಮುಖ್ಯಮಂತ್ರಿಯಾಗುತ್ತಾರೆ ಎಂದು ಕಾಂಗ್ರೆಸ್ ಶಾಸಕ ಇಕ್ಬಾಲ್ ಹುಸೇನ್ ಹೇಳಿದ್ದಾರೆ. ಡಿಕೆಶಿ ಅವರ ಕಠಿಣ ಪರಿಶ್ರಮಕ್ಕೆ ಫಲ ಸಿಗುತ್ತದೆ, ಹೈಕಮಾಂಡ್ ನಿರ್ದೇಶನವೇ ಅಂತಿಮ ಎಂದು ಅವರು ವ

12 Dec 2025 11:49 am
ದೀಪಂ ವಿವಾದ: ನ್ಯಾಯಾಧೀಶರ ವಜಾ ವಿಚಾರದಲ್ಲಿ ಅಮಿತ್ ಶಾ- ಉದ್ಧವ್ ಠಾಕ್ರೆ ಜಟಾಪಟಿ

ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಉದ್ಧವ್ ಠಾಕ್ರೆ ನಡುವೆ ತೀವ್ರ ವಾಕ್ಸಮರ ನಡೆದಿದೆ. ಮದ್ರಾಸ್ ಹೈಕೋರ್ಟ್ ನ್ಯಾಯಮೂರ್ತಿ ಜಿ.ಆರ್. ಸ್ವಾಮಿನಾಥನ್ ಅವರ ವಿರುದ್ಧ ಇಂಡಿಯಾ ಒಕ್ಕೂಟ ಮಂಡಿಸಿರುವ ವಜಾ ಮಂಡನೆ ಈ ವಿವಾದಕ್ಕೆ ಕಾರಣವ

12 Dec 2025 11:22 am
ಉತ್ತರ ಕರ್ನಾಟಕ ಭಾಗದ ಶಾಸಕರ ಸಭೆ ಕರೆದು ಪ್ರತ್ಯೇಕ ರಾಜ್ಯದ ಬಗ್ಗೆ ಅಭಿಪ್ರಾಯ ಸಂಗ್ರಹ: ರಾಜು ಕಾಗೆ ಸ್ಫೋಟಕ ಮಾತು

ಕಾಂಗ್ರೆಸ್ ಶಾಸಕ ರಾಜು ಕಾಗೆ ಅವರು ಪ್ರತ್ಯೇಕ ಉತ್ತರ ಕರ್ನಾಟಕ ರಾಜ್ಯದ ಬೇಡಿಕೆಯನ್ನು ಪುನರುಚ್ಚರಿಸಿದ್ದಾರೆ.ಉ.ಕ ಪ್ರತ್ಯೇಕ ರಾಜ್ಯ ಆಗಬೇಕು ಎಂಬುದಕ್ಕೆ ಹಲವರು ವಿರೋಧ ವ್ಯಕ್ತಪಡಿಸಿದ್ದಾರೆ, ಆದರೆ ಇದು ನನ್ನ ವೈಯಕ್ತಿಕ ಅಭ

12 Dec 2025 11:21 am
Explained: ಐಪಿಎಲ್‌ ಫ್ರಾಂಚೈಸಿ ತಂಡಗಳ ಬ್ರ್ಯಾಂಡ್‌ವ್ಯಾಲ್ಯೂ; ಸಿಎಸ್‌ಕೆ ಹಿಂದಿಕ್ಕಿದ ಆರ್‌ಸಿಬಿ ವಿ ಲವ್‌ ಯು

ಐಪಿಎಲ್‌ ಪಂದ್ಯಾವಳಿಯಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (ಆರ್‌ಸಿಬಿ) ತಂಡಕ್ಕಿರುವಷ್ಟು ಅಭಿಮಾನಿ ವರ್ಗ ಬಹುಶಃ ಬೇರೆ ಯಾವ ತಂಡಕ್ಕೂ ಇಲ್ಲ. ಅರ್‌ಸಿಬಿ ಮೇಲಿನ ಅಭಿಮಾನ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇರುತ್ತದೆ. ಫ್

12 Dec 2025 11:10 am
Gold Rate Rise: ಸಾರ್ವಕಾಲಿಕ ಗರಿಷ್ಠ ದರಕ್ಕೇರಿದ ಚಿನ್ನದ ಬೆಲೆ: 2 ಲಕ್ಷ ಮುಟ್ಟಿದ ಬೆಳ್ಳಿ ದರ, ಒಂದೇ ದಿನಕ್ಕೆ ಹೆಚ್ಚಾಗಿದ್ದೆಷ್ಟು ಗೊತ್ತಾ?

ಚಿನ್ನದ ಬೆಲೆ ಗಗನಕ್ಕೆ ಜಿಗಿದಿದೆ. ಇಂದು ಒಂದೇ ದಿನ ಭಾರಿ ಜಿಗಿತವಾಗಿದ್ದು, ಈ ವರ್ಷದ ದಾಖಲೆ ಬೆಲೆ ರೆಕಾರ್ಡ್ ಆಗಿದೆ. ಚಿನ್ನದ ಬೆಲೆ ಜನಸಾಮಾನ್ಯರ ಕೈಗೆ ನಿಲುಕದಷ್ಟು ಹೆಚ್ಚಳ ಕಂಡಿದೆ. ಗೋಲ್ಡ್ ಡಿಮ್ಯಾಂಡ್, ಹಾಗೂ ಹೂಡಿಕೆ ಹೆಚ್

12 Dec 2025 10:16 am
ಕಾರ್ತಿಕ ದೀಪಕ್ಕೆ ಜಡ್ಜ್ ಅನುಮತಿ : ವಾಗ್ದದಂಡನೆಗೆ ರಾಜ್ಯದ 3 ಸಂಸದರ ಸಹಿ - ಬಿಜೆಪಿಯಿಂದ ಹೆಸರು ಬಹಿರಂಗ

Impeachment Against Madras Justice : ಮದ್ರಾಸ್ ಹೈಕೋರ್ಟಿನ ಮಧುರೈ ಬೆಂಚ್ ನ್ಯಾಯಮೂರ್ತಿ ಅವರನ್ನು ಮಹಾಭಿಯೋಗಕ್ಕೆ ಒಳಪಡಿಸಬೇಕು ಎಂದು ವಿರೋಧ ಪಕ್ಷಗಳು, ಲೋಕಸಭೆಯ ಸ್ಪೀಕರ್ ಓಂ ಬಿರ್ಲಾಗೆ ನೂರಕ್ಕೂ ಹೆಚ್ಚು ಸಂಸದರ ಸಹಿ ಇರುವ ಮನವಿಯನ್ನು ಸಲ್ಲಿಸಿ

12 Dec 2025 10:16 am
ಬ್ರಿಸ್ಟಲ್‌ ಮ್ಯೂಸಿಯಂನಿಂದ ಭಾರತೀಯ ಕಲಾಕೃತಿ ಸೇರಿದಂತೆ 600ಕ್ಕೂ ಹೆಚ್ಚು ಅಪರೂಪದ ವಸ್ತುಗಳ ಕಳ್ಳತನ!

ಊರೆಲ್ಲಾ ಕೊಳ್ಳೆ ಹೊಡೆದ ಮೇಲೆ ಕೋಟೆ ಬಾಗಿಲು ಹಾಕಿದಂತೆ, ಯುಕೆಯ ಬ್ರಿಸ್ಟಲ್‌ನಲ್ಲಿರುವ ಐತಿಹಾಸಿಕ ವಸ್ತುಸಂಗ್ರಹಲಾಯದಲ್ಲಿ ಕಳ್ಳತನ ನಡೆದು ಎರಡು ತಿಂಗಳುಗಳ ಬಳಿಕ, ಪೊಲೀಸರು ಕಳ್ಳತನದ ಮಾಹಿತಿಯನ್ನು ಸಾರ್ವಜನಿಕಗೊಳಿಸಿದ್

12 Dec 2025 9:44 am
ಹೆರಿಗೆಗಾಗಿ ಅಮೆರಿಕಾ ಪ್ರವಾಸ ಮಾಡುವವರಿಗೆ ನೋ ಎಂಟ್ರಿ : USನಲ್ಲಿ ಮಗುವಿಗೆ ಜನ್ಮ ನೀಡಿ ಪೌರತ್ವ ಕೊಡಿಸುವ ಭಾರತೀಯರಿಗೆ ಶಾಕ್‌ ಕೊಟ್ಟ ಟ್ರಂಪ್‌ ಸರ್ಕಾರ

ಅಮೆರಿಕಾಗೆ ಹೆರಿಗೆ ಸಮಯದಲ್ಲಿ ಪ್ರವಾಸಕ್ಕೆ ತೆರಳಿ ಮಗುವಿಗೆ ಪೌರತ್ವ ಗಿಟ್ಟಿಸಿಕೊಳ್ಳುವ ತಂತ್ರಗಳ ವಿರುದ್ಧ ಟ್ರಂಪ್ ಆಡಳಿತ ಕಠಿಣ ಕ್ರಮಕ್ಕೆ ಮುಂದಾಗಿದೆ. ಅರ್ಜಿದಾರರು ಗರ್ಭಿಣಿಯಾಗಿದ್ದು ಪ್ರವಾಸಿ ವೀಸಾಗಾಗಿ ಅರ್ಜಿಸಲ್

12 Dec 2025 9:36 am
ಬೆಳಗಾವಿಯಲ್ಲೂ ಡಿನ್ನರ್ ಪಾಲಿಟಿಕ್ಸ್: ಯತೀಂದ್ರ ಹೇಳಿಕೆ ಬೆನ್ನಲ್ಲೇ ಡಿಕೆಶಿ ಬಣ ಶಕ್ತಿ ಪ್ರದರ್ಶನ! ಖಾಸಗಿ ಹೋಟೆಲ್ ನಲ್ಲಿ ಔತಣಕೂಟ

ಬೆಳಗಾವಿ ಅಧಿವೇಶನದಲ್ಲಿ ನಾಯಕತ್ವ ಗೊಂದಲ ತಣ್ಣಗಾಗುವ ಬದಲು ಬೂದಿಮುಚ್ಚಿದ ಕೆಂಡದಂತಿದೆ. ಡಿಸಿಎಂ ಡಿಕೆ ಶಿವಕುಮಾರ್ ಅವರು ಆಪ್ತ ಶಾಸಕರಿಗೆ ಪ್ರತ್ಯೇಕ ಡಿನ್ನರ್ ಮೀಟಿಂಗ್ ಹಮ್ಮಿಕೊಂಡಿದ್ದು, ನಾಯಕತ್ವ ಬದಲಾವಣೆ ಬಗ್ಗೆ ಗೊಂದ

12 Dec 2025 9:36 am
ಮಾಳು ನಿಪನಾಳ ನ್ಯೂ ಲುಕ್ ನೋಡಿ ಹೇಗಿದೆ?

ಮಾಳು ನಿಪನಾಳ ನ್ಯೂ ಲುಕ್ ನೋಡಿ ಹೇಗಿದೆ?

12 Dec 2025 9:05 am
ಆಂಧ್ರದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿದ ಬಸ್;‌ 9 ಪ್ರಯಾಣಿಕರ ದುರ್ಮರಣ!

ಆಂಧ್ರಪ್ರದೇಶದಲ್ಲಿ ಬೆಳ್ಳಂಬೆಳಗ್ಗೆ ಭೀಕರ ಬಸ್‌ ಅಪಘಾತ ಸಂಭವಿಸಿದದ್ದು, ಅಲ್ಲೂರಿ ಜಿಲ್ಲೆಯ ತುಲಸಿಪಕಲು ಗ್ರಾಮದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಖಾಸಿ ಬಸ್‌ ಕಂದಕಕ್ಕೆ ಉರುಳಿದೆ. ಈ ಅಪಘಾತದಲ್ಲಿ ಒಟ್ಟು 9 ಪ್ರಯಾಣಿಕರು ಸಾವನ

12 Dec 2025 8:47 am
ರಾಜ್ಯದಲ್ಲಿ ಮುಸ್ಲಿಂ ಜನಸಂಖ್ಯೆ 50% ದಾಟಿದರೆ, ಇತರರು ಉಳಿಯುವುದಿಲ್ಲ: ಅಸ್ಸಾಂ ಸಿಎಂ

ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ರಾಜ್ಯದಲ್ಲಿ ಜನಸಂಖ್ಯಾ ಹೆಚ್ಚಳದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಮುಸ್ಲಿಂ ಜನಸಂಖ್ಯೆ 50% ತಲುಪಿದರೆ ಇತರ ಸಮುದಾಯಗಳು ಅಳಿವಿನಂಚಿಗೆ ತಲುಪಬಹುದು ಎಂದು ಎಚ್ಚರಿಸಿದ್ದ

12 Dec 2025 8:35 am
ನಾವು ಏನಾದರೂ ಮಾಡಲೇಬೇಕು; ದಯಾಮರಣ ಅರ್ಜಿ ವಿಚಾರಣೆ ವೇಳೆ ಸುಪ್ರೀಂಕೋರ್ಟ್‌ ಮಹತ್ವದ ಹೇಳಿಕೆ

ದಯಮಾರಣ ಕೋರಿ ಸಲ್ಲಿಸುವ ಅರ್ಜಿಗಳ ವಿಚಾರಣೆ ನೆಡೆಸುವುದು ಸಪ್ರೀಂಕೋರ್ಟ್‌ಗೆ ಸವಾಲಿನ ಕೆಲಸವೇ ಸರಿ. ಅತ್ಯಂತ ದಯನೀಯ ಸ್ಥಿತಿಯಲ್ಲಿ ವೈದ್ಯಕೀಯ ಸಾಧನೆಗಳ ನೆರವಿನಿಂದ ಬದುಕುತ್ತಿರುವ ವ್ಯಕ್ತಿಯನ್ನು ಕೊನೆ ಕ್ಷಣದವರೆಗೂ ಜೀವ

12 Dec 2025 8:07 am
ಕಂಟೋನ್ಮೆಂಟ್‌ ರೈಲ್ವೆ ಕಾಲೊನಿ ಜೀವ ವೈವಿಧ್ಯತೆ ಪಾರಂಪರಿಕ ತಾಣವಲ್ಲ! 3 ತಿಂಗಳಲ್ಲಿ ನಿರ್ಧಾರ ಹಿಂಪಡೆದ ಸರ್ಕಾರ

ರಾಜ್ಯ ಸರ್ಕಾರವು ಕಂಟೋನ್ಮೆಂಟ್ ರೈಲ್ವೆ ಕಾಲೊನಿಯ 8.61 ಎಕರೆ ಪ್ರದೇಶವನ್ನು 'ಜೀವ ವೈವಿಧ್ಯತೆ ಪಾರಂಪರಿಕ ತಾಣ' ಎಂದು ಸೆಪ್ಟೆಂಬರ್‌ನಲ್ಲಿ ಘೋಷಿಸಿ, ಡಿಸೆಂಬರ್‌ನಲ್ಲಿ ಯಾವುದೇ ಕಾರಣ ನೀಡದೆ ಹಿಂಪಡೆದಿದೆ. ಈ ನಿರ್ಧಾರದಿಂದ ಪರಿಸ

12 Dec 2025 8:02 am
ಗೋಲ್ಡ್‌ ಕಾರ್ಡ್‌ ಬಿಡುಗಡೆ ಸಮಾರಂಭದಲ್ಲಿ ಭಾರತೀಯರ ಬಗ್ಗೆ ಡೊನಾಲ್ಡ್‌ ಟ್ರಂಪ್‌ ಹೇಳಿದ್ದೇನು? ಮಾತು ಮಾತಾಗಿರಲಿ ಅಧ್ಯಕ್ಷರೇ

ತಮ್ಮ ಮಹತ್ವಾಕಾಂಕ್ಷಿ ಗೋಲ್ಡ್‌ ಕಾರ್ಡ್‌ ಯೋಜನೆ ಬಿಡುಗಡೆ ಮಾಡಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ಶ್ರೀಮಂತ ವಲಸಿಗರಿಗೆ ಅಮೆರಿಕದ ಬಾಗಿಲುಗಳನ್ನು ತೆರೆದಿದ್ದಾರೆ. ಗೋಲ್ಡ್‌ ಕಾರ್ಡ್‌ ಬಿಡುಗಡೆ ಸಮಾರಂಭದಲ್ಲಿ ಮ

12 Dec 2025 7:15 am
ವಾಯುವ್ಯ ಸಾರಿಗೆಗೆ ಎಲೆಕ್ಟ್ರಿಕ್‌ ಬಸ್‌ಗಳ ಬೇಡಿಕೆ: 507 ಕೋಟಿ ರೂ ವೆಚ್ಚದ ಸಾವಿರ ಬಸ್‌ಗಳಿಗೆ ಪ್ರಸ್ತಾವನೆ

ವಾಕರಸಾ ಸಂಸ್ಥೆಯು ಒಂದು ಸಾವಿರ ಎಲೆಕ್ಟ್ರಿಕ್‌ ಬಸ್‌ಗಳನ್ನು ಖರೀದಿಸಲು ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ಈ ಭಾಗದ ಜನರಿಗೆ ಸಿಹಿಸುದ್ದಿಯಾಗಿದೆ. ಮಹಿಳೆಯರ ಉಚಿತ ಪ್ರಯಾಣ ಯೋಜನೆಯಿಂದ ಪ್ರಯಾಣಿಕರ ಸಂಖ್ಯೆ ಹೆ

12 Dec 2025 6:07 am
ಚಿನ್ನಸ್ವಾಮಿಯಲ್ಲಿ ಕ್ರಿಕೆಟ್‌ ಗ್ರೀನ್‌ ಸಿಗ್ನಲ್‌, ಒಳಮೀಸಲಿಗೆ ವಿಧೇಯಕ ಸೇರಿ ಸಂಪುಟದಲ್ಲಿ ಹಲವು ಮಹತ್ವದ ತೀರ್ಮಾನ

ಬೆಳಗಾವಿಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕ್ರಿಕೆಟ್ ಪಂದ್ಯಗಳನ್ನು ಪುನರಾರಂಭಿಸಲು ಅನುಮತಿ ನೀಡಲಾಗಿದೆ. ಒಳಮೀಸಲಾತಿ ಜಾರಿಗಾಗಿ 'ಕರ್ನಾಟಕ ಪರಿಶಿಷ್ಟ ಜಾತಿಗಳು (ಉಪ ವರ್ಗೀಕರಣ) ವಿಧೇಯಕ -2

11 Dec 2025 11:42 pm
ʻದಿ ಡೆವಿಲ್‌ʼ ಸಿನಿಮಾ ವೀಕ್ಷಿಸಿದ ಸ್ಟಾರ್ಸ್

ʻದಿ ಡೆವಿಲ್‌ʼ ಸಿನಿಮಾ ವೀಕ್ಷಿಸಿದ ಸ್ಟಾರ್ಸ್

11 Dec 2025 11:34 pm
‘ದಿ ಡೆವಿಲ್’ ಸಿನಿಮಾ ಹೇಗಿದೆ? ಹಿಟ್ ಆಗುತ್ತಾ? ಇಲ್ವಾ? ಇಲ್ಲಿದೆ ವಿಮರ್ಶೆ!

‘ದಿ ಡೆವಿಲ್’ ಸಿನಿಮಾ ಹೇಗಿದೆ? ಹಿಟ್ ಆಗುತ್ತಾ? ಇಲ್ವಾ? ಇಲ್ಲಿದೆ ವಿಮರ್ಶೆ!

11 Dec 2025 11:34 pm
ಚಳಿಗಾಲದಲ್ಲಿ ಪಿಸಿಓಎಸ್ ನಿಯಂತ್ರಣ ಹೇಗೆ

ಚಳಿಗಾಲದಲ್ಲಿ ಪಿಸಿಓಎಸ್ ನಿಯಂತ್ರಣ ಹೇಗೆ

11 Dec 2025 11:16 pm
ಆನ್‌ಲೈನ್‌ ಗೇಮ್‌ ಗೀಳು; ಬೆತ್ತಲೆ ಫೋಟೊ ಶೇರ್‌ ಬೆದರಿಕೆಗೆ ಹೆದರಿ ಯುವಕ ಆತ್ಮಹತ್ಯೆ

ಆನ್‌ಲೈನ್ ಗೇಮ್‌ ಗೀಳಿಗೆ ಒಳಗಾದ ಎಂಬಿಎ ವಿದ್ಯಾರ್ಥಿಯೊಬ್ಬ ಆ್ಯಪ್‌ ಮೂಲಕ ಸಾಲ ಪಡೆದು, ಬೆತ್ತಲೆ ಫೋಟೋ ಹಂಚುವ ಬೆದರಿಕೆ ಮತ್ತು ಹಣಕ್ಕಾಗಿ ಒತ್ತಡಕ್ಕೆ ಒಳಗಾಗಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ಮೂರು ಪುಟದ ಡೆತ್‌ ನೋಟ್‌ನಲ್ಲ

11 Dec 2025 11:01 pm
IND Vs SA- ಟಾಸ್ ಗೆದ್ದ ಭಾರತವನ್ನು ದಿಕ್ಕು ತಪ್ಪಿಸಿದ ಹರಿಣಗಳು; ಚಂಡೀಗಢದಲ್ಲಿ ನಡೆಯದ ಕಟಕ್ ಆಟ

India Vs South Africa 2nd t20i Match- ಕಟಕ್‌ನಲ್ಲಿ ಪ್ರಥಮ ಟಿ20 ಪಂದ್ಯದಲ್ಲಿ ಆದ ಮುಖಭಂಗಕ್ಕೆ ನ್ಯೂ ಚಂಡೀಗಢದಲ್ಲಿ ತಿರುಗೇಟು ನೀಡಿದ ದಕ್ಷಿಣ ಆಫ್ರಿಕಾ ದ್ವಿತೀಯ ಪಂದ್ಯದಲ್ಲಿ ಭಾರತದ ವಿರುದ್ಧ 51 ರನ್‌ಗಳ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ

11 Dec 2025 10:57 pm
ʻಹಸು ಮೇಯಿಸುತ್ತಿದ್ದ ನನಗೆ ಶಿಕ್ಷಣ ಕೊಡಿಸಿ ಎಂಜಿನಿಯರ್‌ ಮಾಡಿದ್ರುʼ; ಜೀವನ ರೂಪಿಸಿದ ಶಿಕ್ಷಕನಿಗೆ ವಿದ್ಯಾರ್ಥಿಯಿಂದ ಬೈಕ್‌ ಗಿಫ್ಟ್‌

ಗುರು-ಶಿಷ್ಯರ ಬಾಂಧವ್ಯಕ್ಕೆ ಸಾಕ್ಷಿ ತಿ ನರಸೀಪುರ ಸಾಕ್ಷಿಯಾಗಿದೆ. ತನ್ನ ನೆಚ್ಚಿನ ಶಿಕ್ಷಕ ಶ್ರೀನಿವಾಸಗೌಡ ಅವರು ನಿವೃತ್ತರಾದ ಹಿನ್ನೆಲೆಯಲ್ಲಿ, ಬೆಂಗಳೂರಿನಲ್ಲಿ ಎಂಜಿನಿಯರ್ ಆಗಿ ಸೇವೆ ಸಲ್ಲಿಸುತ್ತಿರುವ ಉಮಾಶಂಕರ್ ಅವರು

11 Dec 2025 10:28 pm
ಬೆಂಗಳೂರಿನಲ್ಲಿ ಮನೆ ಕಳ್ಳತನ ಮಾಡಿ ಓಡಿ ಹೋದ ಕೇರ್‌ ಟೇಕರ್; AMT ಹಣ ಡ್ರಾ ಮಾಡಿ ಸಿಕ್ಕಿಬಿದ್ದ ಬಿಹಾರಿ ಚಾಂದಿನಿ!

ಬಾಣಸವಾಡಿ ಪೊಲೀಸರು ಕೆಲಸ ಮಾಡುತ್ತಿದ್ದ ಮನೆಯಲ್ಲಿ ಆಭರಣ ಮತ್ತು ಎಟಿಎಂ ಕಾರ್ಡ್ ಕದ್ದು ಹಣ ಡ್ರಾ ಮಾಡಿದ್ದ ಮಹಿಳೆಯನ್ನು ಬಂಧಿಸಿದ್ದಾರೆ. ಬಿಹಾರ ಮೂಲದ ಚಾಂದಿನಿ ಕುಮಾರಿ ಎಂಬುವರು ಗೌಸಿಯಾ ಬೇಗಂ ಅವರ ಮನೆಯಲ್ಲಿ ಕೇರ್‌ಟೇಕರ್

11 Dec 2025 9:54 pm
ಬೇಲೇಕೇರಿ ಅಕ್ರಮ ಅದಿರು ಸಾಗಣೆ ಪ್ರಕರಣ; ಹೊಸದಾಗಿ ಶಾಸಕ ಸತೀಶ್ ಸೈಲ್ ಆರೋಗ್ಯ ತಪಾಸಣೆಗೆ ಹೈಕೋರ್ಟ್ ಆದೇಶ

ಬೇಲೇಕೇರಿ ಅಕ್ರಮ ಅದಿರು ಸಾಗಣೆ ಪ್ರಕರಣದ ಆರೋಪಿ ಶಾಸಕ ಸತೀಶ್‌ ಸೈಲ್‌ ಅವರ ಆರೋಗ್ಯ ತಪಾಸಣೆಗೆ ಹೈಕೋರ್ಟ್‌ ಆದೇಶಿಸಿದೆ. ಜಾರಿ ನಿರ್ದೇಶನಾಲಯವು ಹೊಸದಾಗಿ ವೈದ್ಯಕೀಯ ತಪಾಸಣೆ ನಡೆಸಲು ಅಭಿಪ್ರಾಯ ವ್ಯಕ್ತಪಡಿಸಿದೆ. ಯಾವ ವೈದ್ಯ

11 Dec 2025 9:39 pm
Wd, Wd, Wd, Wd, Wd, Wd, Wd: ಒಂದೇ ಓವರ್‌ನಲ್ಲಿ 7 ವೈಡ್‌ ಎಸೆದ ಅರ್ಶದೀಪ್‌ ಸಿಂಗ್! ಲಯ ತಪ್ಪಿದ ಭಾರತದ ಬೌಲಿಂಗ್

India Vs South Africa- ಚುಟುಕು ಕ್ರಿಕೆಟ್ ನ ಸ್ಪೆಷಲಿಸ್ಟ್ ಬೌಲರ್ ಎಂದೇ ಹೆಸರಾಗಿರುವ ಅರ್ಶದೀಪ್ ಸಿಂಗ್ ಅವರು ಒಂದೇ ಓವರ್ ನಲ್ಲಿ 7 ವೈಡ ಎಸೆವ ಮೂಲಕ ಅನಗತ್ಯ ದಾಖಲೆಯನ್ನು ತಮ್ಮ ಹೆಸರಿಗೆ ಬರೆಸಿಕೊಂಡಿದ್ದಾರೆ. ಇನಿಂಗ್ಸ್‌ನ 11ನೇ ಓವರ್‌ ನಲ್

11 Dec 2025 9:37 pm
ಮೌಖಿಕ ಸೂಚನೆ ನೀಡಿ ಠಾಣೆಗೆ ರೌಡಿಶೀಟರ್‌ ಕರೆಸಿಕೊಳ್ಳಲು ಬ್ರೇಕ್‌! ಪೊಲೀಸ್‌ ಇಲಾಖೆಗೆ ಹೈಕೋರ್ಟ್‌ ಮಹತ್ವದ ಸೂಚನೆ

ಮೌಖಿಕ ಆದೇಶದ ಮೂಲಕ ರೌಡಿಶೀಟರ್‌ಗಳನ್ನು ಪೊಲೀಸ್ ಠಾಣೆಗೆ ಕರೆಸುವುದಕ್ಕೆ ಹೈಕೋರ್ಟ್ ತಡೆ ನೀಡಿದೆ. ಸರಕಾರ ಸೂಕ್ತ ಪ್ರಕ್ರಿಯೆ ನಿಗದಿಪಡಿಸುವವರೆಗೆ, ಎಸ್‌ಎಂಎಸ್ ಅಥವಾ ವಾಟ್ಸ್‌ಆ್ಯಪ್ ಮೂಲಕ ಸೂಚನೆ ನೀಡಬಹುದು ಎಂದು ನ್ಯಾಯಾಲ

11 Dec 2025 9:33 pm
ಅಮೆರಿಕದ ಕೇಂದ್ರೀಯ ಬ್ಯಾಂಕ್‌ನಿಂದ ಬಡ್ಡಿ ದರ ಕಡಿತ, ಭಾರತದ ಮೇಲೆ ಏನು ಪರಿಣಾಮ?

ಅಮೆರಿಕದ ಫೆಡರಲ್‌ ರಿಸರ್ವ್‌ ಸತತ ಮೂರನೇ ಬಾರಿ ಬಡ್ಡಿದರವನ್ನು ಶೇಕಡಾ 0.25ರಷ್ಟು ಇಳಿಸಿದೆ. ಹಣದುಬ್ಬರ ನಿಯಂತ್ರಣಕ್ಕೆ ಬರುತ್ತಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದ್ದು, ದೇಶದ ಆರ್ಥಿಕತೆಗೆ ಬೆಂಬಲ ನೀಡುವುದು ಮ

11 Dec 2025 9:23 pm
ಅಮೆರಿಕ ಅಧ್ಯಕ್ಷ ಟ್ರಂಪ್‌ ಜೊತೆ ಮೋದಿ ಮಾತುಕತೆ; ಜಾಗತಿಕ ಶಾಂತಿ, ವ್ಯಾಪಾರ ಒಪ್ಪಂದಕ್ಕೆ ಆದ್ಯತೆ

ರಷ್ಯಾದಿಂದ ತೈಲ ಖರೀದಿ ಬೆನ್ನಲ್ಲೇ ಭಾರತದ ಮೇಲೆ ಅಮೆರಿಕದ ಟ್ರಂಪ್‌ ಸರ್ಕಾರ ಶೇ.50ಸುಂಕ ವಿಧಿಸಿತ್ತು. ಆ ಬಿಕ್ಕಟ್ಟಿನ ಮಧ್ಯೆ ಕೆಲ ದಿನಗಳ ಹಿಂದೆ ಪುಟಿನ್ ಭಾರತಕ್ಕೆ ಬಂದಿದ್ದರೂ ಈ ಗೊಂದಲಗಳ ಮಧ್ಯೆ ಪ್ರಧಾನಿ ಮೋದಿ ಅವರು ಅಮೆರಿ

11 Dec 2025 9:22 pm
ಐಷಾರಾಮಿ ಕಟ್ಟಡದ ಫೋಟೋ ಹಾಕಿ, ಗೆಸ್ ಮಾಡಿ ನೋಡೋಣ ಎಂದ ಪ್ರಿಯಾಂಕ್ ಖರ್ಗೆ : ಯಾವುದಿದು ಬಿಲ್ಡಿಂಗ್?

RSS Delhi Office : ರಾಷ್ಟ್ರೀಯ ಸ್ವಯಂಸೇವಕ ಸಂಘದ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿರುವ ಕಟ್ಟಡದ ಫೋಟೋ ಜೊತೆ ರಾಜ್ಯ ಐಟಿಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಟ್ವೀಟ್ ಮಾಡಿದ್ದಾರೆ. ಈ ಫೋಟೋ ನೋಡಿ ಮಿಸ್ಟೇಕ್ ಮಾಡಿಕೊಳ್ಳಬೇಡಿ ಎಂದು ಎಕ್ಸ್ ಮೂಲಕ

11 Dec 2025 9:08 pm
ಜನೌಷಧಿ ಕೇಂದ್ರ ಮುಚ್ಚುವ ಆದೇಶ ರದ್ದುಗೊಳಿಸಿದ ಹೈಕೋರ್ಟ್‌, ರಾಜ್ಯ ಸರಕಾರಕ್ಕೆ ಭಾರಿ ಹಿನ್ನಡೆ

ರಾಜ್ಯದ ಸರಕಾರಿ ಆಸ್ಪತ್ರೆಗಳ ಆವರಣದಲ್ಲಿರುವ ಜನೌಷಧಿ ಕೇಂದ್ರಗಳನ್ನು ಮುಚ್ಚುವ ಸರಕಾರದ ಆದೇಶವನ್ನು ಹೈಕೋರ್ಟ್ ರದ್ದುಗೊಳಿಸಿದೆ. ಬಡವರಿಗೆ ಕಡಿಮೆ ಬೆಲೆಗೆ ಔಷಧಿ ನೀಡುವಲ್ಲಿ ಸರಕಾರದ ವಿಭಾಗ ಹಸ್ತಕ್ಷೇಪ ಮಾಡುವುದಿಲ್ಲ ಎಂ

11 Dec 2025 9:01 pm
ಟಿ20 ವಿಶ್ವಕಪ್ ಪಂದ್ಯ ಕ್ರೀಡಾಂಗಣದಲ್ಲೇ ನೋಡುವ ಮನಸ್ಸುಂಟಾ? ನಂಬಲಸಾಧ್ಯವಾದ ಟಿಕೆಟ್ ಬೆಲೆ ನಿಗದಿಪಡಿಸಿದೆ ಐಸಿಸಿ

ನೀವಿದನ್ನು ನಂಬಲೇಬೇಕು. ಮುಂದಿನ ಫೆಬ್ರವರಿಯಲ್ಲಿ ನಡೆಯಲಿರುವ ಐಸಿಸಿ ಪುರುಷರ ಟಿ20 ವಿಶ್ವಕಪ್ ಪಂದ್ಯಗಳ ಟಿಕೆಟ್ ಬೆಲೆ ಕೇವಲ 100 ರೂಪಾಯಿ! ಜನಸಾಮಾನ್ಯರೂ ಕ್ರಿಕೆಟ್ ಅನ್ನು ಮೈದಾನಗಳಿಗೆ ಬಂದು ಆಸ್ವಾದಿಸಲು ಸಾಧ್ಯವಾಗಬೇಕು ಎಂಬ

11 Dec 2025 8:23 pm
ನಿನ್ನೆ ಅಮಿತ್‌ ಶಾ, ಇಂದು ನಡ್ಡಾ; ರಾಜ್ಯಸಭೆಯಲ್ಲಿ ಅಬ್ಬರಿಸಿದ ಬಿಜೆಪಿ ಅಧ್ಯಕ್ಷ! ಸಂಸತ್ ಕಲಾಪದ ಪ್ರಮುಖಾಂಶಗಳು

ಸಂಸತ್ತಿನ ಚಳಿಗಾಲದ ಅಧಿವೇಶನದ 9ನೇ ದಿನವಾದ ಗುರುವಾರ, ಲೋಕಸಭೆಯು ಪ್ರಮುಖ ಆರ್ಥಿಕ ವಿಷಯಗಳತ್ತ ಗಮನಹರಿಸಿದರೆ, ರಾಜ್ಯಸಭೆಯು ರಾಜಕೀಯ ಸಂಘರ್ಷಕ್ಕೆ ಸಾಕ್ಷಿಯಾಯಿತು. ಲೋಕಸಭೆಯಲ್ಲಿ 2025-26ರ ಸಾಲಿನ ಪೂರಕ ಅನುದಾನಗಳ ಕುರಿತು ಚರ್ಚೆ

11 Dec 2025 8:01 pm
ತಿರುಪತಿ ತಿಮ್ಮಪ್ಪನಿಗೆ 4 ನಾಮ! ಭಕ್ತರಿಗೆ ರೇಷ್ಮೆ ಶಲ್ಯದ ಶಾಕ್; ಲಡ್ಡು ಆಯ್ತು, ಈಗ ರೇಷ್ಮೆ ಸರದಿ - ಏನಿದು ಹಗರಣ?

ತಿರುಪತಿ ತಿರುಮಲ ದೇವಸ್ಥಾನದಲ್ಲಿ ಮತ್ತೊಂದು ಹಗರಣ ಬೆಳಕಿಗೆ ಬಂದಿದೆ. 2015 ರಿಂದ 2025 ರವರೆಗೆ, ಶುದ್ಧ ರೇಷ್ಮೆಯ ಬದಲಿಗೆ ಶೇ.100ರಷ್ಟು ಪಾಲಿಸ್ಟರ್ ದುಪಟ್ಟಾಗಳನ್ನು ದೇವಸ್ಥಾನಕ್ಕೆ ಪೂರೈಸಲಾಗಿದೆ. ಈ ವಂಚನೆಯಲ್ಲಿ ವಿಆರ್‌ಎಸ್ ಎಕ್

11 Dec 2025 7:48 pm
ಸದನ ಹೈಲೈಟ್ಸ್: ಸಿದ್ದು ದಾಖಲೆ, ಕಾಣದ ಕುರ್ಚಿಗೆ ಹಂಬಲಿಸೋ ಮನ! ಯತ್ನಾಳ್, ಸುನೀಲ್ ಸ್ವಾರಸ್ಯದ ಮಾತು, ಕಾಗೆ ಖಡಕ್ ನುಡಿ

‌ ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ನಾಲ್ಕನೇ ದಿನವಾದ ಇಂದು ಡಿ.11ರಂದು ಉತ್ತರ ಕರ್ನಾಟಕದ ಚರ್ಚೆಯ ವೇಳೆ ಬಿಜೆಪಿ ಮತ್ತು ಆಡಳಿತರೂಢ ಕಾಂಗ್ರೆಸ್‌ ಸರ್ಕಾರದ ಸಚಿವರ ನಡುವೆ ಮಾತುಕತೆ ನಡೆಯಿತು. ಡಿಕೆ ಶಿವಕುಮಾರ್ ಅವರ ಕುರ್ಚಿ ಆಸ

11 Dec 2025 7:30 pm
30,000 ಅಡಿಗಳಷ್ಟು ಮೇಲೆ ವಿಮಾನ ಸಿಬ್ಬಂದಿ ಜೀವ ಉಳಿಸಿದ ಇಬ್ಬರು ಭಾರತೀಯ ವೈದ್ಯರು

ಇಥಿಯೋಪಿಯಾದಿಂದ ಭಾರತಕ್ಕೆ ಹೊರಟಿದ್ದ ಇಥಿಹಾದ್ ಏರ್‌ಲೈನ್ಸ್ ವಿಮಾನದಲ್ಲಿ ಸೇವಾ ಸಿಬ್ಬಂದಿಯೊಬ್ಬರು 30,000 ಅಡಿ ಎತ್ತರದಲ್ಲಿ ಅಸ್ವಸ್ಥರಾದರು. ಡಾ. ಗೋಪಿನಾಥನ್ ಮತ್ತು ಡಾ. ಸುದರ್ಶನ್ ಬಾಲಾಜಿ ಅವರು ತಕ್ಷಣವೇ ಸ್ಪಂದಿಸಿ, ಪ್ರಾಥ

11 Dec 2025 7:12 pm
IND Vs SA- ಯಾವ ಸ್ಪೆಷಲ್ ಟ್ರಿಕ್ಸ್ ಅನ್ನೂ ಮಾಡದ ಸೂರ್ಯಕುಮಾರ್ ಯಾದವ್! ಟಾಸ್ ಗೆದ್ದಿದ್ದಕ್ಕೆ ಖುಷಿಯೋ ಖುಷಿ!

ಕಳೆದೆರಡು ವರ್ಷಗಳಿಂದ ಭಾರತಕ್ಕೆ ಅಂಟಿದ್ದ ಟಾಸ್ ಕಳಂಕ ನಿಧಾನಕ್ಕೆ ಕಳಚುವ ಲಕ್ಷಣ ತೋರುತ್ತಿದೆ. ದಕ್ಷಿಣ ಆಫ್ರಿಕಾ ವಿರುದ್ಧ ಕೊನೆಯ ಏಕದಿನ ಪಂದ್ಯದಲ್ಲಿ ಕೆಎಲ್ ರಾಹುಲ್ ಅವರು ಟಾಸ್ ಗೆದ್ದ ಮೇಲೆ ಇದೀಗ ಟಿ20 ತಂಡದ ನಾಯಕ ಸೂರ್ಯಕ

11 Dec 2025 6:57 pm
ಭಾರತದ ಮೇಲೆ 50% ಸುಂಕ ಹೇರಿದ ಅಮೆರಿಕ ನೆರೆ ರಾಷ್ಟ್ರ, ಆತಂಕದಲ್ಲಿ ₹9,000 ಕೋಟಿ ಮೌಲ್ಯದ ರಫ್ತು!

ಅಮೆರಿಕದ ನಂತರ ಇದೀಗ ಮೆಕ್ಸಿಕೋ ಸರ್ಕಾರ ಕೂಡ ಭಾರತದ ರಫ್ತು ವಹಿವಾಟಿಗೆ ಭಾರೀ ಆಘಾತ ನೀಡಿದೆ. ಮೆಕ್ಸಿಕೋ ಜೊತೆಗೆ ಮುಕ್ತ ವ್ಯಾಪಾರ ಒಪ್ಪಂದ ಹೊಂದಿರದ ಭಾರತ, ಚೀನಾ, ದಕ್ಷಿಣ ಕೊರಿಯಾದಂತಹ ರಾಷ್ಟ್ರಗಳಿಂದ ಆಮದಾಗುವ ಆಯ್ದ ವಸ್ತುಗ

11 Dec 2025 6:57 pm
ಮಾಜಿ ಮಿಸ್ ಸ್ವಿಟ್ಜರ್ಲೆಂಡ್ ಫೈನಲಿಸ್ಟ್ ಕೊಲೆಗೆ ಟ್ವಿಸ್ಟ್; ಗರ್ಭಕೋಶ ತೆಗೆದು, ಸೊಂಟದ ಕೀಲು ಮುರಿದಿದ್ದ ಪತಿ

ಮಿಸ್ ಸ್ವಿಟ್ಜರ್ಲೆಂಡ್ ಸ್ಪರ್ಧೆಯ ಫೈನಲಿಸ್ಟ್ ಆಗಿದ್ದ ಮಾಡೆಲ್ ಕ್ರಿಸ್ಟಿನಾ ಅವರ ಕೊಲೆಗೆ ಭಾರಿ ತಿರುವು ಸಿಕ್ಕಿದೆ. ​​2024ರಲ್ಲಿ ಇವರು ಹತ್ಯೆಗೀಡಾಗಿದ್ದರು. ಕ್ರಿಸ್ಟಿನಾ ಅವರ ತಂದೆ, ಆಕೆಯ ಪತಿ ಮೇಲೆ ಅನುಮಾನ ವ್ಯಕ್ತಪಡಿಸಿ

11 Dec 2025 6:49 pm
ಗೋವಾ ಲೆಜೆಂಡ್ಸ್ ಪ್ರೊ ಟಿ20 ಲೀಗ್‌ನಲ್ಲಿ ಕರ್ನಾಟಕದ ಇನ್ನಿಬ್ಬರು ಮಾಜಿ ಕಲಿಗಳು; ವಿಂಡೀಸ್ ನಿಂದ ಕ್ರಿಸ್ ಗೆಲ್!

ಲೆಜೆಂಡ್ಸ್ ಪ್ರೊ T20 ಲೀಗ್ ನಲ್ಲಿ ಕರ್ನಾಟಕದ ವಿನಯ್ ಕುಮಾರ್ ಅವರು ಆಡುವುದು ಈಗಾಗಲೇ ಪಕ್ಕಾ ಆಗಿತ್ತು. ಇದೀಗ ಅವರೊಂದಿಗೆ ರಾಬಿನ್ ಉತ್ತಪ್ಪ ಮತ್ತು ಸ್ಟುವರ್ಟ್ ಬಿನ್ನಿ ಸಹ ಸೇರಿಕೊಳ್ಳಲಿದ್ದಾರೆ. ಜೊತೆಗೆ ಆರ್ ಸಿಬಿ ಅಭಿಮಾನಿಗ

11 Dec 2025 6:32 pm
ಪಿಎಂ ವಿಶ್ವಕರ್ಮ ಯೋಜನೆ: ಸಾಲ ಪ್ರಕ್ರಿಯೆ ಸರಳೀಕರಣ; 50 ಸಾವಿರದಿಂದ 1 ಲಕ್ಷ ರೂ. ವರೆಗಿನ ತ್ವರಿತ ಸಾಲ ಸೌಲಭ್ಯ; ಏನೆಲ್ಲಾ ಬದಲಾವಣೆ?

ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಯು 30 ಲಕ್ಷಕ್ಕೂ ಹೆಚ್ಚು ಕುಶಲಕರ್ಮಿಗಳಿಗೆ ಹೊಸ ಆಶಾಕಿರಣವಾಗಿದೆ. 23 ಲಕ್ಷಕ್ಕೂ ಅಧಿಕ ಮಂದಿ ಕೌಶಲ್ಯ ತರಬೇತಿ ಪಡೆದಿದ್ದು, 22 ಕೋಟಿ ರೂ. ಮಾರುಕಟ್ಟೆ ಪ್ರೋತ್ಸಾಹಧನವನ್ನು ನೇರವಾಗಿ ಡಿಜಿಟಲ್ ಮ

11 Dec 2025 6:18 pm
6 ರಾಜ್ಯಗಳಿಗೆ ಎಸ್‌ಐಆರ್‌ ಗಡುವು ವಿಸ್ತರಿಸಿದ ಚುನಾವಣಾ ಆಯೋಗ, ಪಶ್ಚಿಮ ಬಂಗಾಳಕ್ಕಿಲ್ಲ ವಿನಾಯಿತಿ!

ಕೇಂದ್ರ ಚುನಾವಣಾ ಆಯೋಗವು ತಮಿಳುನಾಡು, ಗುಜರಾತ್, ಮಧ್ಯಪ್ರದೇಶ, ಛತ್ತೀಸ್‌ಗಢ, ಉತ್ತರ ಪ್ರದೇಶ ಮತ್ತು ಅಂಡಮಾನ್ ನಿಕೋಬಾರ್‌ಗಳಲ್ಲಿ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ಗಡುವನ್ನು ವಿಸ್ತರಿಸಿದೆ. ಆದರೆ ಪಶ್ಚಿಮ ಬಂಗಾಳಕ್ಕೆ ಈ

11 Dec 2025 6:04 pm
ನಮ್ಮ ಮೆಟ್ರೋ ಗುಲಾಬಿ ಮಾರ್ಗಕ್ಕೆ BEML ಸಿದ್ಧಪಡಿಸಿದ ಹೊಸ ರೈಲು ಬಿಡುಗಡೆ! ಪರೀಕ್ಷಾರ್ಥ ಸಂಚಾರ; ವಾಣಿಜ್ಯ ಸೇವೆ ಯಾವಾಗ?

ಬೆಂಗಳೂರಿನಲ್ಲಿ ನಮ್ಮ ಮೆಟ್ರೋ ಗುಲಾಬಿ ಮತ್ತು ನೀಲಿ ಮಾರ್ಗಗಳಿಗಾಗಿ ಬಿಇಎಂಎಲ್ ಸಿದ್ಧಪಡಿಸಿದ ಹೊಸ ಚಾಲಕರಹಿತ ರೈಲು ಮಾದರಿಯನ್ನು ಬಿಡುಗಡೆ ಮಾಡಲಾಗಿದೆ. ಒಟ್ಟು 318 ಮೆಟ್ರೋ ಕಾರುಗಳನ್ನು ಪೂರೈಸುವ ಈ ಯೋಜನೆಯು 15 ವರ್ಷಗಳ ನಿರ್

11 Dec 2025 6:04 pm
ರಾಷ್ಟ್ರೀಯ ತಂಡಕ್ಕಿಂತ ದೊಡ್ಡದು ಯಾವುದೂ ಇಲ್ಲ: IPLಗೆ ಒತ್ತು ನೀಡುತ್ತಿರುವ ಯುವ ಕ್ರಿಕೆಟಿಗರಿಗೆ ಕಪಿಲ್ ದೇವ್ ತರಾಟೆ

Kapil Dev On IPL- ಯುವ ಕ್ರಿಕೆಟಿಗರು ಹಣಕ್ಕಾಗಿ ರಾಷ್ಟ್ರೀಯ ತಂಡಕ್ಕಿಂತಲೂ ಐಪಿಎಲ್ ಗೆ ಹೆಚ್ಚು ಒತ್ತು ನೀಡುತ್ತಿರುವುದರ ಬಗ್ಗೆ ಟೀಂ ಇಂಡಿಯಾ ಮಾಜಿ ನಾಯಕ ಕಪಿಲ್ ದೇವ್ ಅವರು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಐಪಿಎಲ್ ನಿಂದ ಹಣ ಬರಬಹ

11 Dec 2025 5:55 pm
ಉತ್ತರ ಕರ್ನಾಟಕದ ಶಾಸಕರು ಭಿಕ್ಷುಕರ ತರ ಭಿಕ್ಷೆ ಬೇಡಿದರೆ ಹತ್ತಿಪ್ಪತ್ತು ಪೈಸೆ ಸಿಗುತ್ತೆ! ಸರ್ಕಾರದ ವಿರುದ್ಧವೇ ರಾಜು ಕಾಗೆ ವಾಗ್ಬಾಣ

ಉತ್ತರ ಕರ್ನಾಟಕದ ಶಾಸಕರು ಬೆಂಗಳೂರಿಗೆ ಬಂದು ಭಿಕ್ಷೆ ಬೇಡಬೇಕಾದ ಪರಿಸ್ಥಿತಿ ಇದೆ. ಭಿಕುಕರಂತೆ ಬೇಡಿಕೊಂಡರು ಸಿಗೋದು ಪೈಸೆ ಹಣವಷ್ಟೇ ಎಂದು ಆಡಳಿತ ಪಕ್ಷದ ಶಾಸಕ ರಾಜು ಕಾಗೆ ಅಸಮಾಧಾನ ವ್ಯಕ್ತಪಡಿಸಿದರು. ಅಭಿವೃದ್ಧಿಗೆ ಅನುದಾ

11 Dec 2025 5:12 pm
ತಾಯಿಯನ್ನು ಕೊಲ್ಲುವಂತೆ ಸಲಹೆ ನೀಡಿದ A.I. - ಅದಾದ ಮೇಲೆ ನಡೆದಿದ್ದೇ ಘೋರ!

ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಚಾಟ್ ಜಿಪಿಟಿ ತಾಯಿಯನ್ನು ಕೊಲ್ಲುವಂತೆ ಸೂಚಿಸಿದ್ದರಿಂದ ಮಗನೊಬ್ಬ ತಾಯಿಯನ್ನು ಹತ್ಯೆಗೈದಿದ್ದಾನೆ. ನಂತರ ಆತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಘಟನೆ ತಂತ್ರಜ್ಞಾನದ ಅತಿಯಾದ ಅವಲಂಬನೆಯ ದುಷ

11 Dec 2025 5:09 pm
ಭಾರತ-ಅಮೆರಿಕ ವ್ಯಾಪಾರ ಒಪ್ಪಂದ ಯಾವಾಗ? ಮಹತ್ವದ ಅಪ್ಡೇಟ್‌ ನೀಡಿದ ಮುಖ್ಯ ಆರ್ಥಿಕ ಸಲಹೆಗಾರ ನಾಗೇಶ್ವರನ್

ಮುಖ್ಯ ಆರ್ಥಿಕ ಸಲಹೆಗಾರ ವಿ ಅನಂತ ನಾಗೇಶ್ವರನ್ ಅವರ ಪ್ರಕಾರ, ಭಾರತ ಮತ್ತು ಅಮೆರಿಕ ನಡುವಿನ ಬಹುತೇಕ ವ್ಯಾಪಾರ ಬಿಕ್ಕಟ್ಟುಗಳು ಬಗೆಹರಿದಿದ್ದು, ಮಾರ್ಚ್ ತಿಂಗಳಾಂತ್ಯಕ್ಕೆ ಐತಿಹಾಸಿಕ ಒಪ್ಪಂದಕ್ಕೆ ಸಹಿ ಬೀಳುವ ಸಾಧ್ಯತೆ ಇದೆ.

11 Dec 2025 5:00 pm
ಶುಭಮನ್ ಗಿಲ್ ಟಿ20 ಕಂಬ್ಯಾಕ್ ಡ್ರಾಮಾದಲ್ಲಿ ಸಂಜು ಸ್ಯಾಮ್ಸನ್ ಅವಕಾಶಕ್ಕೆ ಕೊಳ್ಳಿ! ಇದು ಎಷ್ಟರಮಟ್ಟಿಗೆ ಸರಿ?

India T20 Team Selection Criteria- ಶುಭಮನ್ ಗಿಲ್ ಅವರನ್ನು ಟೀಂ ಇಂಡಿಯಾದ ಮೂರೂ ಮಾದರಿಗಳಿಗೂ ನಾಯಕನನ್ನಾಗಿ ಮಾಡಬೇಕೆಂಬ ಆತುರದಲ್ಲಿರುವ ಬಿಸಿಸಿಐ ಈ ನಿಟ್ಟಿನಲ್ಲಿ ಸಂಜು ಸ್ಯಾಮ್ಸನ್ ಅವರ ಅವಕಾಶಕ್ಕೇ ಕೊಡಲಿಯೇಟು ಹಾಕಿದೆ. ಗಿಲ್ ಅವರಿಗೆ ಆರಂಭಿ

11 Dec 2025 4:43 pm
ಟ್ರೆಜರಿ (ಖಜಾನೆ) ಬಿಲ್‌ ಯೋಜನೆ: 10 ಲಕ್ಷ ರೂ. ಹೂಡಿಕೆಗೆ 65,000 ರೂ. ಲಾಭ; ನಿಮ್ಮ ಹಣಕ್ಕೆ ಕೇಂದ್ರ ಸರ್ಕಾರವೇ ಖಾತರಿ; ಹೂಡಿಕೆ ಮಾಡುವುದು ಹೇಗೆ?

ಭಾರತ ಸರ್ಕಾರದ ಟ್ರೆಜರಿ ಬಿಲ್‌ಗಳು ಸುರಕ್ಷಿತ ಹೂಡಿಕೆಗಳಾಗಿವೆ. ಇವು ಅಲ್ಪಾವಧಿಗೆ ಲಭ್ಯವಿದ್ದು, 91, 182, 364 ದಿನಗಳ ಅವಧಿಯಲ್ಲಿ ಬರುತ್ತವೆ. ರಿಯಾಯಿತಿ ದರದಲ್ಲಿ ಖರೀದಿಸಿ, ಮುಖಬೆಲೆಗೆ ಮರಳಿಸುವ ಮೂಲಕ ಲಾಭ ಗಳಿಸಬಹುದು. ವ್ಯಕ್ತಿಗ

11 Dec 2025 4:31 pm
8th Pay Commission : ಕೇಂದ್ರ ಸರ್ಕಾರಿ ನೌಕರಿಗೆ ಶುಭಸುದ್ದಿ ಯಾವತ್ತಿಂದ - ಸರ್ಕಾರದ ಪ್ರತಿಕ್ರಿಯೆ

MoS for Finance responds - 8th Pay Commission : ಕೇಂದ್ರ ಸರ್ಕಾರಿ ನೌಕರರು ಕಾತುರದಿಂದ ಕಾಯುತ್ತಿರುವ ಎಂಟನೇ ವೇತನ ಆಯೋಗ ಜಾರಿಯಾಗುವುದು ಯಾವಾಗ ಎನ್ನುವ ವಿಚಾರಕ್ಕೆ ಸಂಬಂಧಿಸಿದಂತೆ, ಕೇಂದ್ರ ಸರ್ಕಾರ ಪ್ರತಿಕ್ರಿಯಿಸಿದೆ. ಹಣಕಾಸು ಸಚಿವಾಲಯದಿಂದ ಈಗಾಗ

11 Dec 2025 4:21 pm
ಡೆವಿಲ್‌ ಸಿನಿಮಾಗೆ ರೇಟಿಂಗ್‌ ನೀಡುವ ಆಯ್ಕೆಯೇ ಇಲ್ಲ! ಬುಕ್‌ಮೈ ಶೋನಲ್ಲಿ ವಿಮರ್ಶೆಗೆ ಬ್ರೇಕ್‌; ಕಾರಣವೇನು?

ಡೆವಿಲ್‌ ಸಿನಿಮಾ ವೀಕ್ಷಕರಿಗೆ ಬುಕ್‌ಮೈ ಶೋನಲ್ಲಿ ಅಚ್ಚರಿ ಕಾದಿದೆ. ಆಪ್‌ನಲ್ಲಿ ಸಿನಿಮಾದ ರೇಟಿಂಗ್‌ ನೀಡುವ ಆಯ್ಕೆಯನ್ನು ಸ್ಥಗಿತಗೊಳಿಸಲಾಗಿದೆ. ಕೋರ್ಟ್ ಆದೇಶದಂತೆ ಈ ಕ್ರಮ ಕೈಗೊಳ್ಳಲಾಗಿದೆ. ಹಣ ಕೊಟ್ಟು ನೆಗೆಟಿವ್ ವಿಮರ್

11 Dec 2025 4:07 pm
The Devil Review: ಇದು ದರ್ಶನ್ ವಿರುದ್ಧ ದರ್ಶನ್‌ ತೊಡೆ ತಟ್ಟಿ ನಿಲ್ಲುವ ಸಿನಿಮಾ!

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹುನಿರೀಕ್ಷಿತ ಸಿನಿಮಾ ‘ದಿ ಡೆವಿಲ್’ ಇಂದು (ಡಿಸೆಂಬರ್ 11) ತೆರೆಗೆ ಬಂದಿದೆ. ದರ್ಶನ್ ಡಬಲ್ ಆಕ್ಟಿಂಗ್ ಮಾಡಿರುವ ‘ದಿ ಡೆವಿಲ್’ ಚಿತ್ರ ಹೇಗಿದೆ? ಅಭಿಮಾನಿಗಳಿಗೆ ‘ದಿ ಡೆವಿಲ್‌’ ಇಷ್ಟವಾಗ

11 Dec 2025 4:04 pm
ಸಾಮಾಜಿಕ ಬಹಿಷ್ಕಾರದ ವಿರುದ್ಧ ಕಠಿಣ ಕಾನೂನು, 3 ವರ್ಷ ಜೈಲು, 1 ಲಕ್ಷ ದಂಡ! ವಿಧಾನಸಭೆಯಲ್ಲಿ ಮಸೂದೆ ಮಂಡನೆ

ಸಾಮಾಜಿಕ ಬಹಿಷ್ಕಾರದ ವಿರುದ್ಧ ಕರ್ನಾಟಕ ಸರ್ಕಾರ ಕಠಿಣ ಕಾನೂನು ಜಾರಿಗೆ ತರಲು ಮುಂದಾಗಿದೆ. ಸಾಮಾಜಿಕ ಬಹಿಷ್ಕಾರದಿಂದ ಜನರ ರಕ್ಷಣೆ ಮಸೂದೆ-2025 ಅನ್ನು ಸಚಿವ ಮಹದೇವಪ್ಪ ಅವರು ಮಂಡಿಸಿದರು. ಈ ಕಾನೂನಿನಡಿ ಏನೆಲ್ಲ ಕ್ರಮ ಕೈಗೊಳ್ಳಲ

11 Dec 2025 4:00 pm
ತೊಂದರೆಗೊಳಗಾದ ಪ್ರಯಾಣಿಕರಿಗೆ ಪರಿಹಾರ ಘೋಷಿಸಿದ ಇಂಡಿಗೋ

ಇಂಡಿಗೋ ವಿಮಾನಯಾನ ಸಂಸ್ಥೆಯು ಸಿಬ್ಬಂದಿ ಕೊರತೆಯಿಂದಾಗಿ ಡಿಸೆಂಬರ್ 3 ರಿಂದ 5 ರವರೆಗೆ ವಿಮಾನಗಳು ರದ್ದಾಗಿ ತೊಂದರೆಗೊಳಗಾದ ಪ್ರಯಾಣಿಕರಿಗೆ ಪರಿಹಾರ ಘೋಷಿಸಿದೆ. ಸಾವಿರಾರು ಮಂದಿ ಪ್ರಯಾಣಿಕರು ಗಂಟೆಗಟ್ಟಲೆ ಪರದಾಡಿದ್ದರು. ಈ ಸ

11 Dec 2025 4:00 pm
ಸತತ 3 ದಿನಗಳ ಕುಸಿತದ ನಂತರ ಪುಟಿದೆದ್ದ ಷೇರುಪೇಟೆ, ದಿಢೀರ್‌ ಏರಿಕೆ ಇಲ್ಲಿವೆ 6 ಕಾರಣಗಳು

ಸತತ ಮೂರು ದಿನಗಳ ಕುಸಿತದ ನಂತರ ಗುರುವಾರ ಷೇರು ಮಾರುಕಟ್ಟೆಯಲ್ಲಿ ಗಮನಾರ್ಹ ಚೇತರಿಕೆ ಕಂಡುಬಂತು. ಸೆನ್ಸೆಕ್ಸ್ 426 ಅಂಕಗಳಷ್ಟು ಏರಿಕೆಯಾಗಿ 84,818 ಅಂಕಗಳನ್ನು ತಲುಪಿದರೆ, ನಿಫ್ಟಿ 140 ಅಂಕಗಳ ಗಳಿಕೆಯೊಂದಿಗೆ 25,898 ಅಂಕಗಳಲ್ಲಿ ವಹಿವಾಟ

11 Dec 2025 3:58 pm
ಮದುವೆ ಮಾತುಕತೆಗೆಂದು ಕರೆಸಿ ಯುವಕನ ಹತ್ಯೆ; ಬ್ಯಾಟ್‌ನಿಂದಲೇ ಹೊಡೆದು ಕೊಂದ ಯುವತಿ ಕುಟುಂಬ

ತೆಲಂಗಾಣದಲ್ಲಿ ಬಿಟೆಕ್‌ ಓದುತ್ತಿದ್ದ ವಿದ್ಯಾರ್ಥಿಯೊಬ್ಬರನ್ನು ಆತನ ಪ್ರೇಯಸಿಯ ಕುಟುಂಬವು ಕ್ರಿಕೆಟ್‌ ಬ್ಯಾಟ್‌ನಿಂದ ಹಿಗ್ಗಾಮುಗ್ಗ ಥಳಿಸಿ ಕೊಲೆ ಮಾಡಿದ ಪ್ರಕರಣ ಬೆಳಕಿಗೆ ಬಂದಿದೆ. ಜ್ಯೋತಿ ಶ್ರವಣ್ ಸಾಯಿ ಎಂಬ ಯುವಕ ಶ್ರೀ

11 Dec 2025 3:32 pm
50 ಸಾವಿರ ಶಿಕ್ಷಕರು ಸೇರಿ 2 ಲಕ್ಷ ಸರ್ಕಾರಿ ಹುದ್ದೆಗಳ ಭರ್ತಿ ಮಾಡ್ತೇವೆ; ಸಮಯ ನಿಗದಿ ಮಾಡಿಕೊಂಡಿದ್ದೇವೆ - ಡಿಕೆ ಶಿವಕುಮಾರ್

ಸರ್ಕಾರ ಸುಮಾರು 2 ಲಕ್ಷ ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡಲು ಬದ್ಧವಾಗಿದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ತಿಳಿಸಿದರು. ಶಿಕ್ಷಣ ಇಲಾಖೆಯಲ್ಲಿ 50 ಸಾವಿರ ಹುದ್ದೆಗಳ ಭರ್ತಿ ಪ್ರಕ್ರಿಯೆ ನಡೆಯುತ್ತಿದೆ. ಭದ್ರಾ ಮೇಲ್ದಂಡೆ ಯೋಜ

11 Dec 2025 3:27 pm
ಕಾನೂನು ಸಚಿವ ಎಚ್.ಕೆ. ಪಾಟೀಲ್ ವಿರುದ್ಧವೇ ಹೋರಾಡಿ ಗೆದ್ದ ಜಕ್ಕವ್ವ ಯಾರು? ಈ ಪ್ರಕರಣದ ಹಿಂದಿದೆ 135 ವರ್ಷಗಳ ಇತಿಹಾಸ!

ಹುಬ್ಬಳ್ಳಿಯ ಸ್ಥಿರಾಸ್ತಿಯವರ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾನೂನು ಸಚಿವ ಹೆಚ್. ಕೆ. ಪಾಟೀಲ್ ಕುಟುಂಬದ ವಿರುದ್ಧ ಧೈರ್ಯದಿಂದ ಹೋರಾಡಿದ ಸಾವಕ್ಕ ಸುಳ್ಳದ ಮತ್ತು ಜಕ್ಕವ್ವ ಸಹೋದರಿಯರು 15 ಗುಂಟೆ ಜಾಗವನ್ನು ತಮ್ಮದಾಗಿಸಿಕೊಂಡಿ

11 Dec 2025 3:20 pm
ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಸಂಬಳದ ಮೇಲೆ ಕಣ್ಣಿಟ್ಟಿರುವ ಬಿಸಿಸಿಐ: ಯಾಕೆ 2 ಕೋಟಿ ರೂ.ವರೆಗೂ ಕತ್ತರಿ?

BCCI Annual Contract Renewal- ಟೆಸ್ಟ್ ಮತ್ತು ಟಿ20 ಕ್ರಿಕೆಟ್ ಗಳಿಂದ ದೂರ ಉಳಿದಿರುವ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರಿಬ್ಬರೂ ಪ್ರಸ್ತುತ ಏಕದಿನ ಮಾದರಿಯಲ್ಲಿ ಮಾತ್ರ ಆಡುತ್ತಿದ್ದಾರೆ. ಹೀಗಾಗಿ ಬಿಸಿಸಿಐ ಇಬ್ಬರ ವಾರ್ಷಿಕ ಗುತ್ತಿಗೆ

11 Dec 2025 3:07 pm