SENSEX
NIFTY
GOLD
USD/INR

Weather

18    C
... ...View News by News Source
ಪಾಕಿಸ್ತಾನಕ್ಕೆ ಅಲ್ಪಸಂಖ್ಯಾತರ ಬಗ್ಗೆ ಮಾತನಾಡುವ ನೈತಿಕತೆಯಿಲ್ಲ - ಅಯೋಧ್ಯೆ ಸಮಾರಂಭ ಟೀಕಿಸಿದ್ದಕ್ಕೆ ಭಾರತ ತಿರುಗೇಟು

ಅಯೋಧ್ಯೆ ರಾಮ ಮಂದಿರದ ಉದ್ಘಾಟನೆಗೆ ಸಂಬಂಧಿಸಿದಂತೆ ಪಾಕಿಸ್ತಾನದ ಟೀಕೆಗಳಿಗೆ ಭಾರತ ತೀಕ್ಷ್ಣ ತಿರುಗೇಟು ನೀಡಿದೆ. 'ಇತರರಿಗೆ ನೀತಿ ಪಾಠ ಹೇಳುವ ನೈತಿಕ ಅರ್ಹತೆ ಪಾಕಿಸ್ತಾನಕ್ಕಿಲ್ಲ' ಎಂದು ಭಾರತ ಸ್ಪಷ್ಟಪಡಿಸಿದೆ. ಸ್ವದೇಶದ ಮಾ

27 Nov 2025 12:19 am
ʻಜಾತಿ ಪ್ರಮಾಣಪತ್ರಗಳ ಸಿಂಧುತ್ವ ಪರಿಶೀಲನೆ ಬಗ್ಗೆ ಸ್ವಯಂಪ್ರೇರಿತ ತನಿಖೆ ಕೈಗೊಳ್ಳುವ ಅಧಿಕಾರವಿಲ್ಲʼ: ಹೈಕೋರ್ಟ್‌

ಸ್ವಯಂಪ್ರೇರಿತವಾಗಿ ಜಾತಿ ಪ್ರಮಾಣಪತ್ರಗಳ ಸಿಂಧುತ್ವದ ಬಗ್ಗೆ ತನಿಖೆ ನಡೆಸಲು ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯಕ್ಕೆ ಅಧಿಕಾರವಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಜಿಲ್ಲಾ ಜಾತಿ ಪರಿಶೀಲನಾ ಸಮಿತ

26 Nov 2025 11:10 pm
ಬೆಂಗಳೂರಿನಲ್ಲಿರುವ ಸಚಿವರ ಆಪ್ತರ ಮನೆಗಳ ಮೇಲೆ ಇ.ಡಿ ದಾಳಿ

ಬೆಂಗಳೂರಿನಲ್ಲಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಪ್ರಮುಖ ಬಿಲ್ಡರ್‌ಗಳು, ರಿಯಲ್ ಎಸ್ಟೇಟ್ ಉದ್ಯಮಿಗಳು ಮತ್ತು ಕೆಲವು ಸಚಿವರ ಆಪ್ತರ ಮನೆ, ಕಚೇರಿಗಳ ಮೇಲೆ ದಾಳಿ ನಡೆಸಿದ್ದಾರೆ. ಆದಾಯ ತೆರಿಗೆ ಇಲಾಖೆಯ ವರದಿಯ ಮೇರೆಗೆ ನಡೆದ

26 Nov 2025 11:03 pm
ಅಹಮದಾಬಾದ್ ಗೆ 2030 ಕಾಮನ್‌ವೆಲ್ತ್ ಗೇಮ್ಸ್‌ ಆತಿಥ್ಯ

2030ರ ಕಾಮನ್‌ವೆಲ್ತ್ ಕ್ರೀಡಾಕೂಟಕ್ಕೆ ಅಹಮದಾಬಾದ್ ಸಜ್ಜಾಗುತ್ತಿದೆ! ಭಾರತದ ಕ್ರೀಡಾ ಶಕ್ತಿಯನ್ನು ಜಗತ್ತಿಗೆ ತೋರಿಸುವ ಈ ಮಹತ್ವದ ಕಾರ್ಯಕ್ರಮಕ್ಕಾಗಿ, ಸರ್ದಾರ್ ವಲ್ಲಭಭಾಯಿ ಪಟೇಲ್ ಸ್ಪೋರ್ಟ್ಸ್ ಎನ್‌ಕ್ಲೇವ್ ನಿರ್ಮಾಣ ಹಂತದ

26 Nov 2025 10:37 pm
ದೇಹದಲ್ಲಿ ವಿಟಮಿನ್ಸ್ ಕೊರತೆಯಾದರೆ ಏನಾಗುತ್ತದೆ

ದೇಹದಲ್ಲಿ ವಿಟಮಿನ್ಸ್ ಕೊರತೆಯಾದರೆ ಏನಾಗುತ್ತದೆ

26 Nov 2025 10:34 pm
ವರ್ತೂರು-ಗುಂಜೂರು ರಸ್ತೆ ಅಗಲೀಕರಣ, ಮೇಲ್ಸೇತುವೆ ನಿರ್ಮಾಣ ನಿಧಾನ; ಸವಾರರಿಗೆ ಇನ್ನೆರಡು ವರ್ಷ ತಪ್ಪದ ಗೋಳು

ಬೆಂಗಳೂರಿನ ಜನನಿಬಿಡ ರಸ್ತೆಯಾದ ವರ್ತೂರು-ಗುಂಜೂರು ಮಾರ್ಗದಲ್ಲಿ ರಸ್ತೆ ಅಗಲೀಕರಣ ಮತ್ತು ಮೇಲ್ಸೇತುವೆ ಕಾಮಗಾರಿ ನಿಧಾನಗತಿಯಲ್ಲಿ ಸಾಗುತ್ತಿರುವ ಹಿನ್ನೆಲೆ ಭಾರಿ ಸಮಸ್ಯೆ ಉಂಟಾಗಿದೆ. ಧೂಳು, ಟ್ರಾಫಿಕ್‌ ಸಮಸ್ಯೆಗೆ ಇನ್ನೂ

26 Nov 2025 10:29 pm
ಬೆಂಗಳೂರು ದರೋಡೆ ಕೇಸ್: ಗರ್ಭಿಣಿ ಪತ್ನಿಯರಿಗೆ ಕರೆ ಮಾಡಿ ಸಿಕ್ಕಿಬಿದ್ದ ಖದೀಮರು, ಲೈಟರ್‌ ಹಿಡಿದು ಲೂಟಿ

ದರೋಡೆ ಬಳಿಕ ಪತ್ನಿಯರಿಗೆ ಕರೆ ಮಾಡಿ ಪೊಲೀಸರ ಬಲೆಗೆ ಬಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಪ್ರಯಾಣದ ವೇಳೆ ಗರ್ಭಿಣಿಯರಾಗಿರುವ ಪತ್ನಿಯರು ನೆನಪಾಗಿ ಕ್ಯಾಬ್ ಚಾಲಕನ ಮೊಬೈಲ್‌ನಿಂದ ಕರೆ ಮಾಡಿದ್ದರು. ಪೊಲೀಸರು ದೂರವಾಣ

26 Nov 2025 9:55 pm
ಉಳಿದ ಅವಧಿಗೆ ಡಿಕೆ ಶಿವಕುಮಾರ್‌ ಸಿಎಂ ಆಗಬೇಕು ಎಂಬುದು ನನ್ನ, ಭಕ್ತರ ಮನದ ಮಾತು: ನಿರ್ಮಲಾನಂದನಾಥ ಸ್ವಾಮೀಜಿ

ಆದಿಚುಂಚನಗಿರಿ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರು ಡಿಕೆ ಶಿವಕುಮಾರ್‌ ಅವರು ಉಳಿದ ಅವಧಿಗೆ ಮುಖ್ಯಮಂತ್ರಿಯಾಗಬೇಕು ಎಂದು ಹೇಳಿದ್ದಾರೆ. ರಾಜ್ಯದಲ್ಲಿ ನಡೆಯುತ್ತಿರುವ ರಾಜಕೀಯ ಅಸ್ಥಿರತೆಯಿಂದ ಅಭಿವೃದ್ಧಿ ಕುಂಠಿತವಾಗು

26 Nov 2025 9:26 pm
ಇಥಿಯೋಪಿಯಾ ವಿಮಾನ ನಿಲ್ದಾಣದಲ್ಲೇ ಸಿಲುಕಿರುವ ಬೆಂಗಳೂರಿನ ವ್ಯಕ್ತಿಯೊಬ್ಬರ ಅಜ್ಜಿ - ಜ್ವಾಲಾಮುಖಿಯ ದಟ್ಟ ಹೊಗೆ ತಂದ ಫಜೀತಿ

ಇಥಿಯೋಪಿಯಾದ ಜ್ವಾಲಾಮುಖಿ ಸ್ಫೋಟದಿಂದಾಗಿ ಭಾರತದಲ್ಲಿ ವಿಮಾನಯಾನಕ್ಕೆ ತೊಂದರೆಯಾಗಿದೆ. ಏರ್ ಇಂಡಿಯಾ 13 ವಿಮಾನಗಳನ್ನು ರದ್ದುಗೊಳಿಸಿದೆ. ದೋಹಾದಲ್ಲಿ ಪ್ರಯಾಣಿಕರು ತೊಂದರೆ ಅನುಭವಿಸುತ್ತಿದ್ದಾರೆ. ದೆಹಲಿ ವಿಮಾನ ನಿಲ್ದಾಣದ

26 Nov 2025 9:25 pm
ʻಮೊದಲು ಪರಮೇಶ್ವರ್‌ರ ಕೂಲಿ ಚುಕ್ತಾ ಮಾಡಿ, ಆಮೇಲೆ ಡಿಕೆ ಶಿವಕುಮಾರ್‌ ಸಿಎಂ ಆಗಲಿʼ: ಕೆಎನ್‌ ರಾಜಣ್ಣ

ಮುಖ್ಯಮಂತ್ರಿ ಬದಲಾವಣೆ, ಸಂಪುಟ ಪುನಾರಚನೆ ಬಗ್ಗೆ ರಾಜ್ಯ ಕಾಂಗ್ರೆಸ್‌ ರಾಜಕಾರಣದಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ. ಈ ಬಗ್ಗೆ ಮಾಜಿ ಸಚಿವ ಕೆ.ಎನ್.ರಾಜಣ್ಣ ಮಾತನಾಡಿದ್ದು, ಡಿ.ಕೆ.ಶಿವಕುಮಾರ್ ಸಿಎಂ ಆಗುವ ಮುನ್ನ, ಪಕ್ಷಕ್ಕಾಗಿ ದು

26 Nov 2025 9:25 pm
ಹಾಂಗ್ ಕಾಂಗ್‌ನಲ್ಲಿ ಭೀಕರ ಅಗ್ನಿ ದುರಂತ: 7 ಬಹುಮಹಡಿ ಕಟ್ಟಡಗಳಿಗೆ ವ್ಯಾಪಿಸಿದ ಬೆಂಕಿ, 13 ಸಾವು

ಹಾಂಕ್‌ ಕಾಂಗ್‌ನಲ್ಲಿ ಏಳು ಬಹುಮಹಡಿ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಭೀಕರ ಅಗ್ನಿ ದುರಂತದ ಪರಿಣಾಮ ಹದಿಮೂರು ಜನರು ಮೃತಪಟ್ಟಿದ್ದು, ಇನ್ನೂ ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಜಿಲ್ಲಾಡಳಿತ ಮಾಹಿತಿ ಹಂಚಿ

26 Nov 2025 8:39 pm
ಬಂಗಾಳದಲ್ಲಿ ಹಿಂದು-ಮುಸ್ಲಿಂರ ಮತ ಸೆಳೆಯಲು TMC ಪ್ಲ್ಯಾನ್‌; ಒಂದೆಡೆ ಮಸೀದಿ, ಮತ್ತೊಂದೆಡೆ ದೇಗುಲ ಸ್ಥಾಪನೆಗೆ ಚಿಂತನೆ

ಬಂಗಾಳದಲ್ಲಿ 2026ರಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಟಿಎಂಸಿ ಹಿಂದೂ ಮತ್ತು ಮುಸ್ಲಿಂರ ಮತ ಸೆಳೆಯಲು ನಾನಾ ರೀತಿಯಲ್ಲಿ ಪ್ಲ್ಯಾನ್‌ ಮಾಡುತ್ತಿದೆ. ಒಂದೆಡೆ ಸಿಎಂ ಮಮತಾ ಬ್ಯಾನರ್ಜಿಯವರು ದುರ್ಗಾ ದೇಗುಲ ನಿರ್ಮಾಣಕ್ಕೆ ಪ್ಲ

26 Nov 2025 7:40 pm
ಡಿಕೆಶಿಯನ್ನು ಭೇಟಿ ಮಾಡಿದ್ದು ನಿಜ, ಆದರೆ ನಾಯಕತ್ವ ಬದಲಾವಣೆ ಚರ್ಚೆ ಆಗಿಲ್ಲ: ಸತೀಶ್ ಜಾರಕಿಹೊಳಿ ಸ್ಪಷ್ಟನೆ

ಡಿಸಿಎಂ ಡಿಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿರುವುದು ನಿಜ. ಆದರೆ ಬೇರೆ ವಿಚಾರಗಳ ಬಗ್ಗೆ ಚರ್ಚೆ ಮಾಡಿಲ್ಲ. ಕೇವಲ ಪಕ್ಷ ಸಂಘಟನೆ ಹಾಗೂ ಮುಂದಿನ ಚುನಾವಣೆಗಳ ತಯಾರಿ ಬಗ್ಗೆ ಚರ್ಚೆ ಮಾಡಿದ್ದೇನೆ ಎಂದು ಸಚಿವ ಸತೀಶ್ ಜಾರಕಿಹೊಳಿ ತಿ

26 Nov 2025 6:41 pm
ಮತಗಳ್ಳತನ ಮಾಡಿ ಸಿಕ್ಕಿಬಿದ್ದು ತುರ್ತು ಪರಿಸ್ಥಿತಿ ಹೇರಿದ್ದ ಇಂದಿರಾಗಾಂಧಿ: ಛಲವಾದಿ ನಾರಾಯಣಸ್ವಾಮಿ ಆರೋಪ

ರಾಜ್ಯದಲ್ಲಿ ದಲಿತರ, ಪರಿಶಿಷ್ಟ ಜಾತಿಗಳ ಮೀಸಲಾತಿಯನ್ನು ಶೇ 15ರಿಂದ ಶೇ 17ಕ್ಕೆ ಏರಿಸಿದ್ದು ಬಿಜೆಪಿ. ಎಸ್‍ಟಿಗಳ ಮೀಸಲಾತಿ 3ರಿಂದ 7ಕ್ಕೆ ಹೆಚ್ಚಿಸಿದ್ದು ಬಿಜೆಪಿ. ಆದರೂ ನಮ್ಮನ್ನು ಮೀಸಲಾತಿ ವಿರೋಧಿಗಳು ಎನ್ನುತ್ತಾರೆ. ಸಂವಿಧಾನ

26 Nov 2025 6:40 pm
Shivamogga Crimes: 30 ಗ್ರಾಂ ಚಿನ್ನ, 10 ಲಕ್ಷ ನಗದು ಕೊಟ್ರೂ ವರದಕ್ಷಿಣೆ ಕಿರುಕುಳ; ಸರ್ಕಾರಿ ನೌಕರನ ಹೆಂಡ್ತಿ ಆತ್ಮಹತ್ಯೆ

ಸರ್ಕಾರಿ ನೌಕರ ಎಂದು ಮಗಳ ಮದುವೆಯನ್ನು ವಿಜೃಂಭಣೆಯಿಂದ ಮಾಡಿಕೊಟ್ಟು, ಮಗಳ ಸುಖ ಜೀವನದ ಬಗ್ಗೆ ಕನಸುಕಂಡಿದ್ದ ಪೋಷಕರಿಗೆ ಅಘಾತವುಂಟಾಗಿದೆ. ಲಕ್ಷ ಲಕ್ಷ ವರದಕ್ಷಿಣೆ ಕೊಟ್ಟರೂ ಸಹ ಮದುವೆಯಾದ ಒಂದೇ ತಿಂಗಳಿಗೆ ಕಿರುಕುಳ ಕೊಟ್ಟು,

26 Nov 2025 6:22 pm
ಸ್ಮೃತಿ ಮಂದಾನ- ಪಲಾಶ್ ಮುಚ್ಚಲ್ ಮುಂದೂಡಲ್ಪಟ್ಟ ವಿವಾಹದ ಬಗ್ಗೆ ಹಲವು ಊಹಾಪೋಹ; ನಿಜಾಂಶವೇನು?

Smriti Mandana- Palash Muchchal- ಭಾರತದ ಕ್ರಿಕೆಟ್ ತಾರೆ ಸ್ಮೃತಿ ಮಂದಾನ ಮತ್ತು ಸಂಗೀತ ನಿರ್ದೇಶಕ ಪಲಾಶ್ ಮುಚ್ಚಲ್ ಅವರ ವಿವಾಹ ಅನಿರೀಕ್ಷಿತವಾಗಿ ಮುಂದೂಡಲ್ಪಟ್ಟಿದೆ. ಇಬ್ಬರ ಕುಟುಂಬಗಳಲ್ಲಿ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಂಡ ಕಾರಣ ಈ ನಿರ್ಧಾ

26 Nov 2025 6:10 pm
ಭೂಮಿಯ ಅಪರೂಪದ ಶಾಶ್ವತ ಆಯಸ್ಕಾಂತ ತಯಾರಿಕೆ ಉತ್ತೇಜಿಸುವ 7,280 ಕೋಟಿ ರೂ. ವೆಚ್ಚದ ಯೋಜನೆಗೆ ಕೇಂದ್ರದ ಅನುಮೋದನೆ; ಏನಿದು ಯೋಜನೆ?

ಕೇಂದ್ರ ಸರ್ಕಾರವು 7,280 ಕೋಟಿ ವೆಚ್ಚದಲ್ಲಿ ವಾರ್ಷಿಕ 6,000 ಮೆಟ್ರಿಕ್‌ ಟನ್‌ ಅಪರೂಪದ ಭೂಮಿಯ ಶಾಶ್ವತ ಅಯಸ್ಕಾಂತ ಉತ್ಪಾದನೆ ಸ್ಥಾಪಿಸಲು ಯೋಜನೆ ಅನುಮೋದಿಸಿದೆ. ಇದು ಎಲೆಕ್ಟ್ರಿಕ್ ವಾಹನ, ನವೀಕರಿಸಬಹುದಾದ ಇಂಧನ ಮತ್ತು ರಕ್ಷಣಾ ಕ್

26 Nov 2025 5:57 pm
ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಜೈಲಿನಲ್ಲೇ ನಿಗೂಢ ಸಾವು? ಕೇಳಲು ಬಂದ ಸಹೋದರಿಯರ ಮೇಲೆ ಪೊಲೀಸರ ದರ್ಪ?

ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂಬ ವದಂತಿಗಳು ಹಬ್ಬಿವೆ. ಜೈಲಿನಲ್ಲಿ ಅವರನ್ನು ಭೇಟಿಯಾಗಲು ಹೋದ ಅವರ ಸಹೋದರಿಯರ ಮೇಲೆ ಪೊಲೀಸರು ದೌರ್ಜನ್ಯ ಎಸಗಿದ್ದಾರೆ ಎನ್ನಲಾಗುತ್ತಿದೆ.

26 Nov 2025 5:48 pm
ಅಕ್ರಮ ವಲಸೆ ಆರೋಪದಡಿ ಕ್ಯಾರೋಲಿನ್‌ ಲೀವಿಟ್‌ ಸಂಬಂಧಿ ಬಂಧನ; ಈಗೇನು ಮಾಡ್ತಾರೆ ವೈಟ್‌ಹೌಸ್‌ ಪತ್ರಿಕಾ ಕಾರ್ಯದರ್ಶಿ?

ತಾನೊಂದು ಬಗೆದರೆ ದೈವವೊಂದು ಬಗೆಯಿತು ಎಂಬಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಕಠಿಣ ವಲಸೆ ನೀತಿಗಳನ್ನು ಮತ್ತು ಅಕ್ರಮ ವಲಸಿಗರ ಗಡಿಪಾರು ಪ್ರಕ್ರಿಯೆಗಳನ್ನು ಅತ್ಯಂತ ಗಟ್ಟಿಯಾಗಿ ಬೆಂಬಲಿಸುತ್ತಿದ್ದ ಶ್ವೇತಭವ

26 Nov 2025 5:20 pm
ಬೆಂಗಳೂರಿನಲ್ಲಿ ಶುದ್ಧ ನಂದಿನಿ ತುಪ್ಪ ಹೆಸರಲ್ಲಿ ನಕಲಿ ದಂಧೆ; ಕಿಂಗ್‌ಪಿನ್ ದಂಪತಿ ಸಿಕ್ಕಿಬಿದ್ದಿದ್ದೇ ರೋಚಕ

ಶುದ್ಧತೆ ಹಾಗೂ ಗುಣಮಟ್ಟಕ್ಕೆ ಹೆಸರಾಗಿರುವ ನಂದಿನಿ ತುಪ್ಪ ಹೆಸರಿನಲ್ಲಿ ನಕಲಿ ತುಪ್ಪ ಮಾರಾಟ ಮಾಡುತ್ತಿದ್ದ ದಂಪತಿ ಸೇರಿ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ ಸಿಸಿಬಿ ಪೊಲೀಸರು ಮತ್ತು ಕೆಎಂಎಫ್‌ನ ಜಾಗೃತ ದಳ ನಡೆಸಿದ ಕಾರ

26 Nov 2025 5:03 pm
ದೇಶದ ಹೆಸರಾಂತ 'ಪಾನ್ ಮಸಾಲಾ' ಕಂಪನಿ ಮಾಲೀಕರ ಸೊಸೆ ಆತ್ಮಹತ್ಯೆ - ಡೆತ್ ನೋಟ್ ನಲ್ಲೇನಿದೆ?

ಪಾನ್ ಮಸಾಲಾ ಕಂಪನಿಯ ಮಾಲೀಕರ ಸೊಸೆ ಆತ್ಮಹತ್ಯೆ ಮಾಡಿರುವ ವಿಚಾರ ಬೆಳಕಿಗೆ ಬಂದಿದೆ. ದಕ್ಷಿಣ ದೆಹಲಿಯ ವಸಂತ್ ವಿಹಾರ್ ನಲ್ಲಿರುವ ಅವರ ಬಂಗಲೆಯಲ್ಲಿನ ತಮ್ಮ ಕೊಠಡಿಯಲ್ಲಿ ಅವರು ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಮ

26 Nov 2025 4:47 pm
ನಾಯಕತ್ವ ಜಟಾಪಟಿ: ಭೇಟಿ ಮಾಡಲು ಸಮಯ ಕೇಳಿದ ಡಿಕೆಶಿಗೆ ರಾಹುಲ್ ಗಾಂಧಿಯಿಂದ ಬಂದ ವಾಟ್ಸಪ್ ಮೆಸೇಜ್ ಏನು?

ರಾಜ್ಯದಲ್ಲಿ ನಾಯಕತ್ವ ಜಟಾಪಟಿ ತೀವ್ರಗೊಂಡಿದೆ. ಈ ನಡುವೆ ದೆಹಲಿಯಲ್ಲಿ ಹೈಕಮಾಂಡ್ ನಾಯಕರು ದೆಹಲಿಯಲ್ಲಿ ಸಭೆಗಳನ್ನು ನಡೆಸಲಿದ್ದಾರೆ. ಇದೇ ಸಂದರ್ಭದಲ್ಲಿ ಭೇಟಿ ಮಾಡಲು ರಾಹುಲ್ ಗಾಂಧಿ ಅವರ ಜೊತೆಗೆ ಭೇಟಿಗೆ ಡಿಕೆ ಶಿವಕುಮಾರ್

26 Nov 2025 4:36 pm
ಕೆಎಂ‌ಡಿ‌ಸಿ ಸಹಾಯಧನ ಯೋಜನೆ: ಟ್ಯಾಕ್ಸಿ; ಸರಕು ವಾಹನ; ಪ್ರಯಾಣಿಕ ಆಟೋರಿಕ್ಷಾ ಖರೀದಿಗೆ ಸಿಗಲಿದೆ 2.5 ಲಕ್ಷ ರೂ. ಸಬ್ಸಿಡಿ; ಯಾರೆಲ್ಲಾ ಅರ್ಹರು?

ನೀವು ಕರ್ನಾಟಕದಲ್ಲಿ ಧಾರ್ಮಿಕ ಅಲ್ಪಸಂಖ್ಯಾತ ಸಮುದಾಯದವರಾಗಿದ್ದು, ಸ್ವಂತ ಉದ್ದೇಶಕ್ಕಾಗಿ ಪ್ರಯಾಣಿಕ ಆಟೋರಿಕ್ಷಾ, ಸರಕು ವಾಹನ ಅಥವಾ ಟ್ಯಾಕ್ಸಿ ಖರೀದಿಸಲು ಬಯಸಿದ್ದೀರಾ? ಹಾಗಿದ್ದರೆ, ನಿಮ್ಮ ಆಕಾಂಕ್ಷೆಗಳಿಗೆ ಬೆಂಬಲ ನೀಡಲು

26 Nov 2025 4:34 pm
ರಾಣಾ ಹೊಸ ಪಬ್‌ ಓಪನಿಂಗ್

ರಾಣಾ ಹೊಸ ಪಬ್‌ ಓಪನಿಂಗ್

26 Nov 2025 4:33 pm
ʼನಾವು ಒಂಟಿತನ ಮಾರಾಟ ಮಾಡುವುದಿಲ್ಲʼ ; ದ.ಕೊರಿಯಾದ ರೆಸ್ಟೋರಂಟ್‌ ನಲ್ಲಿ ಒಂಟಿ ಗ್ರಾಹಕರನ್ನು ನಿಷೇಧಿಸಿದ ವಿಚಿತ್ರ ಘಟನೆ!!

ದಕ್ಷಿಣ ಕೊರಿಯಾದ ಯೋಸು ನಗರದ ರೆಸ್ಟೋರೆಂಟ್ ಒಂದರಲ್ಲಿ ಒಬ್ಬರೇ ಊಟಕ್ಕೆ ಬರುವ ಗ್ರಾಹಕರನ್ನು ನಿರಾಕರಿಸಲಾಗಿದ್ದು, 'ನಾವು ಒಂಟಿತನವನ್ನು ಮಾರಾಟ ಮಾಡುವುದಿಲ್ಲ' ಎಂಬ ಕಾರಣ ನೀಡಿ ವಿವಾದ ಸೃಷ್ಟಿಸಿದೆ. ಒಬ್ಬರೇ ಬಂದವರಿಗೆ ಇಬ್ಬ

26 Nov 2025 4:29 pm
ಉಡಲು ಬಟ್ಟೆ ಇಲ್ಲ, ಕಾಲಿಗೆ ಚಪ್ಪಲಿ ಇಲ್ಲ; ಮಹಾಂತೇಶ್‌ ಬೀಳಗಿ ಪಟ್ಟ ಕಷ್ಟ ಅಷ್ಟಿಷ್ಟಲ್ಲ; IAS ಆಗಿದ್ದೇ ರೋಚಕ

ಉಡಲು ಬಟ್ಟೆ ಇಲ್ಲ, ಕಾಲಿಗೆ ಚಪ್ಪಲಿ ಇಲ್ಲ; ಮಹಾಂತೇಶ್‌ ಬೀಳಗಿ ಪಟ್ಟ ಕಷ್ಟ ಅಷ್ಟಿಷ್ಟಲ್ಲ; IAS ಆಗಿದ್ದೇ ರೋಚಕ

26 Nov 2025 4:26 pm
Ethiopia Volcano Eruption: ಆಫ್ರಿಕಾದ ಹಾರುಬೂದಿ; ಭಾರತೀಯರ ಶ್ವಾಸಕೋಶ ಮತ್ತು ವಿಮಾನದ ಇಂಜಿನ್‌ಗಳಿಗೆ ಆತಂಕ

ಇಥಿಯೋಪಿಯಾದ ಪುರಾತನ ಜ್ವಾಲಾಮುಖಿ ಇದ್ದಕ್ಕಿದ್ದಂತೆ ಅನಿರೀಕ್ಷಿತವಾಗಿ ಸ್ಫೋಟಗೊಂಡು, ತನ್ನ ಹಾರುಬೂದಿಯ ಮೋಡಗಳನ್ನು ಸಾವಿರಾರು ಮೈಲಿಗಳಾಚೆ ಇರುವ ಭಾರತದತ್ತ ಕಳುಹಿಸುತ್ತಿದೆ. ಎತ್ತರದಲ್ಲಿ ಸುರಕ್ಷಿತವಾಗಿ ತೇಲುತ್ತಾ ಸಾ

26 Nov 2025 4:21 pm
ದೀಪಿಕಾ ಪಡುಕೋಣೆ ಒಡೆತನದ ಕಂಪನಿಗೆ 12 ಕೋಟಿ ರೂ. ನಷ್ಟ

ನಟಿ ದೀಪಿಕಾ ಪಡುಕೋಣೆ ಅವರ 82E ಸ್ಕಿನ್‌ಕೇರ್ ಬ್ರ್ಯಾಂಡ್ ನಷ್ಟದಲ್ಲಿದೆ. 2024-25 ರಲ್ಲಿ 12.26 ಕೋಟಿ ನಷ್ಟವಾಗಿದೆ. ಆದಾಯವು 30% ರಷ್ಟು ಕಡಿಮೆಯಾಗಿದೆ. ಆದರೂ, ಹಿಂದಿನ ವರ್ಷಕ್ಕಿಂತ ನಷ್ಟ ಕಡಿಮೆಯಾಗಿದೆ. ಕಂಪನಿಯು ಖರ್ಚುಗಳನ್ನು ಕಡಿಮೆ ಮ

26 Nov 2025 3:53 pm
ರಾಜ್ಯದ 9 ಜಿಲ್ಲೆಗಳನ್ನು ಒಳಗೊಂಡ National Industrial Corridor : ಕೇಂದ್ರದಿಂದ ಆರಂಭಿಕ ಶುಭ ಮುನ್ಸೂಚನೆ

National Industrial Corridor : ಕರ್ನಾಟಕದ ಕೈಗಾರಿಕೆ ಹಾಗೂ ಸಾಗಣೆ ಕ್ಷೇತ್ರಗಳಿಗೆ ಪರಿವರ್ತನಾತ್ಮಕ ಕಾಯಕಲ್ಪ ನೀಡುವ ಈ ಯೋಜನೆಗೆ ಕೇಂದ್ರದ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದು; ರಾಜ್ಯದ ಪ್

26 Nov 2025 3:41 pm
ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆಯ ನಿಜವಾದ ಉದ್ದೇಶ ಎನ್‌ಆರ್‌ಸಿ: ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಚುನಾವಣಾ ರೋಲ್‌ಗಳ ಪರಿಷ್ಕರಣೆಯು ಎನ್‌ಆರ್‌ಸಿಯ ಉದ್ದೇಶ ಹೊಂದಿದೆ ಎಂದು ಆರೋಪಿಸಿದ್ದಾರೆ. ಪ್ರಜಾಪ್ರಭುತ್ವ, ಜಾತ್ಯತೀತತೆ ಮತ್ತು ಒಕ್ಕೂಟ ವ್ಯವಸ್ಥೆ ಅಪಾಯದಲ್ಲಿದೆ ಎಂದು ಅ

26 Nov 2025 3:39 pm
ಸಂವಿಧಾನ ಬಲಿಷ್ಠ ರಾಷ್ಟ್ರ ನಿರ್ಮಾಣಕ್ಕೆ ದಾರಿ ಮಾಡಿಕೊಡುತ್ತದೆ: ಅಮಿತ್ ಶಾ

ಇಂದು ಭಾರತದ ಸಂವಿಧಾನ ದಿನ. ಹೀಗಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಡಾ. ಬಿ.ಆರ್. ಅಂಬೇಡ್ಕರ್, ಡಾ. ರಾಜೇಂದ್ರ ಪ್ರಸಾದ್ ಮತ್ತು ಸಂವಿಧಾನ ರಚನಾ ಸಭೆಯ ಸದಸ್ಯರಿಗೆ ಗೌರವ ಸಲ್ಲಿಸಿದರು. ಪ್ರಧಾನಿ ಮೋದಿ ಅವರು ಸಂವಿಧಾನ ದಿನ ಆಚರಣ

26 Nov 2025 3:18 pm
ಅಡಿಗೆ ಬಿದ್ರೂ ಮೀಸೆ ಮಣ್ಣಾಗ್ಲಿಲ್ಲ; ಟೆಸ್ಟ್ ಸೋಲಿನ ಬಗ್ಗೆ ಕೇಳಿದ್ರೆ ಬೇರೆಯೇ ಮಾತನಾಡುತ್ತಿರುವ ಗೌತಮ್ ಗಂಭೀರ್!

Gautam Gambhir Reaction- ಪ್ರವಾಸಿ ದಕ್ಷಿಣ ಆಫ್ರಿಕಾ ತಂಡದ ವಿರುದ್ಧ ಟೆಸ್ಟ್ ಸರಣಿಯಲ್ಲಿ ಭಾರತದ ತಂಡ 2-0 ವೈಟ್ ವಾಶ್ ಮುಖಭಂಗ ಅನುಭವಿಸಿದ ಬಳಿಕ ತರಬೇತುದಾರ ಗೌತಮ್ ಗಂಭೀರ್ ಅವರ ಕಾರ್ಯವೈಖರಿ ಬಗ್ಗೆ ಟೀಕೆಗಳು ವ್ಯಕ್ತವಾಗುತ್ತಿವೆ. ಈ ಸೋಲಿನ

26 Nov 2025 3:15 pm
ಪೋಕ್ಸೋ ಕೇಸ್‌: ಚಿತ್ರದುರ್ಗದ ಮುರುಘಾ ಮಠದ ಡಾ. ಶಿವಮೂರ್ತಿ ಶರಣರು ಖುಲಾಸೆ! ಕೋರ್ಟ್‌ನಿಂದ ಮಹತ್ವದ ತೀರ್ಪು

ಚಿತ್ರದುರ್ಗದ ಎರಡನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯವು ಪೋಕ್ಸೋ ಪ್ರಕರಣದಲ್ಲಿ ಡಾ. ಶಿವಮೂರ್ತಿ ಶರಣರನ್ನು ಖುಲಾಸೆಗೊಳಿಸಿ ಮಹತ್ವದ ತೀರ್ಪು ನೀಡಿದೆ. ಈ ತೀರ್ಪಿನಿಂದ ಶರಣರಿಗೆ ದೊಡ್ಡ ರಿಲೀಫ್ ಸಿಕ್ಕಿದೆ. ಶಾಲಾ ಬಾಲಕಿಗೆ ಲೈ

26 Nov 2025 3:10 pm
‘ಬುದ್ಧಿ ಇಲ್ಲ ಹೇಳಲ್ಲ’ - ಚೈತ್ರಾ ಕುಂದಾಪುರ ವಿರುದ್ಧ ಅಶ್ವಿನಿ ಕಿಡಿ

‘ಬುದ್ಧಿ ಇಲ್ಲ ಹೇಳಲ್ಲ’ - ಚೈತ್ರಾ ಕುಂದಾಪುರ ವಿರುದ್ಧ ಅಶ್ವಿನಿ ಕಿಡಿ

26 Nov 2025 3:04 pm
Kantara : ಚಿತ್ರಕಥೆಯ ಮೂಲ ಸ್ಪೂರ್ತಿ ಯಾವುದು - ಮಾಹಿತಿ ಬಹಿರಂಗಗೊಳಿಸಿದ ರಿಷಬ್ ಶೆಟ್ಟಿ

Rishab Sheety : ಕಾಂತಾರ ಚಿತ್ರದ ಮೂಲಕ ಮನೆಮಾತಾಗಿರುವ ರಿಷಬ್ ಶೆಟ್ಟಿ, ತಮ್ಮ ಮುಂದಿನ ಪ್ರಾಜೆಕ್ಟ್ ಬಗ್ಗೆ ವಿವರಣೆಯನ್ನು ನೀಡಿದ್ದಾರೆ. ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ಮಾತ್ರ ನಟಿಸುತ್ತೀರಾ ಎನ್ನುವ ಮಾಧ್ಯಮ ಸಂದರ್ಶನದ ಪ್ರಶ್ನೆಗೆ

26 Nov 2025 2:58 pm
RSS ಅಕ್ಷರದ ಮೇಲೆ ನಾಯಿ ಮೂತ್ರವಿಸರ್ಜಿಸುವ ಟೀ ಶರ್ಟ್‌ ಧರಿಸಿದ ಕುನಾಲ್‌ ಕಾಮ್ರಾ; ಬಿಜೆಪಿ ಕೆಂಡಾಮಂಡಲ

ಆರ್‌ಎಸ್‌ಎಸ್‌ ಅನ್ನು ಅಣಕಿಸುವಂತಹ ಟೀ ಶರ್ಟ್‌ ಧರಿಸಿ, ಕಾಮಿಡಿಯನ್‌ ಕುನಾಲ್‌ ಕಾಮ್ರಾ ಮತ್ತೆ ವಿವಾದದಲ್ಲಿ ಸಿಲುಕಿದ್ದರೆ. ಆರ್‌ಎಸ್‌ಎಸ್‌ ಅಕ್ಷರದ ಮೇಲೆ ನಾಯಿಯೊಂದು ಮೂತ್ರ ವಿಸರ್ಜನೆ ಮಾಡುತ್ತಿರುವ ಟೀ ಶರ್ಟ್‌ ಧರಿಸಿ ಪ

26 Nov 2025 2:53 pm
ಅಂಬೇಡ್ಕರ್ ಸಂವಿಧಾನಕ್ಕೆ ಮೊದಲು ದೇಶದಲ್ಲಿ ಅಲಿಖಿತ ಮನುಸ್ಮೃತಿ ಜಾರಿಯಲ್ಲಿತ್ತು: ಸಿದ್ದರಾಮಯ್ಯ

ಸಂವಿಧಾನದ ಸಮಾನತೆಯ ಆಶಯವನ್ನು ಈಡೇರಿಸುವ ಸಲುವಾಗಿಯೇ ನಾನು ಮೊದಲ ಬಾರಿ ಮುಖ್ಯಮಂತ್ರಿಯಾಗಿ ಹಲವು ಭಾಗ್ಯಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸಿದೆ. ತುತ್ತು ಅನ್ನಕ್ಕಾಗಿ ಯಾರೂ ಯಾರ ಮನೆ ಮುಂದೆಯೂ ನಿಲ್ಲಬಾರದು ಎನ್ನುವ ಆಶಯದ

26 Nov 2025 2:44 pm
ಭಾರತೀಯ ಸಂವಿಧಾನ ದಿನ: ನಾಗರಿಕರಿಗೊಂದು ಪತ್ರ ಬರೆದ ಪ್ರಧಾನಿ ಮೋದಿ; ಕರ್ತವ್ಯಗಳನ್ನು ಮನಸ್ಸಿನಿಂದ ಮಾಡಲು ಕರೆ

ಪ್ರಧಾನಿ ಮೋದಿ ಅವರು ಸಂವಿಧಾನ ದಿನದ ಅಂಗವಾಗಿ ನಾಗರಿಕರಿಗೆ ಪತ್ರ ಬರೆದು, ವಿಕಸಿತ ಭಾರತಕ್ಕಾಗಿ ಸಂವಿಧಾನದ ಕರ್ತವ್ಯಗಳನ್ನು ಮನಸಾರೆ ನಿರ್ವಹಿಸಲು ಕರೆ ನೀಡಿದ್ದಾರೆ. ಪ್ರಜಾಪ್ರಭುತ್ವವನ್ನು ಬಲಪಡಿಸಲು ಮತದಾನದ ಹಕ್ಕನ್ನು ಚ

26 Nov 2025 2:40 pm
ʼಅರುಣಾಚಲ ಪ್ರದೇಶ ಭಾರತದ ಅವಿಭಾಜ್ಯ ಅಂಗ ʼ ; ಶಾಂಘೈ ವಿಮಾನ ನಿಲ್ದಾಣದಲ್ಲಿ ಭಾರತೀಯ ಮಹಿಳೆಗೆ ಕಿರುಕುಳ ಘಟನೆ ಬಗ್ಗೆ ಚೀನಾಗೆ ಭಾರತ ಖಡಕ್‌ ಸಂದೇಶ!

ಲಂಡನ್‌ನಲ್ಲಿರುವ ಅರುಣಾಚಲ ಮೂಲದ ಮಹಿಳೆಯನ್ನು ಚೀನಾ 18 ಗಂಟೆ ಬಂಧಿಸಿ, ಕಿರುಕುಳ ನೀಡಿದ್ದಕ್ಕೆ ಭಾರತ ತೀವ್ರ ಖಂಡನೆ ವ್ಯಕ್ತಪಡಿಸಿದೆ. ಅರುಣಾಚಲ ಪ್ರದೇಶ ಭಾರತದ ಅವಿಭಾಜ್ಯ ಅಂಗವಾಗಿದ್ದು ಇದನ್ನು ಭಾರತದಿಂದ ಬೇರ್ಪಡಿಸಲು ಸಾಧ

26 Nov 2025 2:00 pm
ಡಾಲರ್ ಎದುರು ರೂಪಾಯಿ ಮೌಲ್ಯ ಭಾರೀ ಕುಸಿತ, 89.25ಕ್ಕಿಂತ ಕೆಳಕ್ಕಿಳಿದ ಭಾರತೀಯ ಕರೆನ್ಸಿ

ನವೆಂಬರ್ 26ರಂದು ನಡೆದ ಆರಂಭಿಕ ವಹಿವಾಟಿನಲ್ಲಿ ಅಮೆರಿಕದ ಡಾಲರ್ ಎದುರು ಭಾರತೀಯ ರೂಪಾಯಿ ಮೌಲ್ಯ 3 ಪೈಸೆ ಕುಸಿತ ಕಂಡು 89.25 ರೂ.ಗೆ ತಲುಪಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಡಾಲರ್ ಸೂಚ್ಯಂಕ 100ರ ಗಡಿಗಿಂತ ಕೆಳಗೆ ಇಳಿದಿದ್ದರೂ,

26 Nov 2025 1:50 pm
Karnataka Weather: ಸೆನ್ಯಾರ್ ಚಂಡಮಾರುತದ ಎಫೆಕ್ಟ್ ಕರ್ನಾಟಕಕ್ಕಿದೆಯಾ? ಡಿ.1 ರಿಂದ ಭಾರಿ ಚಳಿ ಮುನ್ನೆಚ್ಚರಿಕೆ ಎಲ್ಲೆಲ್ಲಿ ಗೊತ್ತಾ?

ರಾಜ್ಯದಲ್ಲಿ ಮುಂದಿನ ದಿನಗಳಲ್ಲಿ ಒಣಹವೆ ಮುಂದುವರಿಯಲಿದೆ. ವಾರಾಂತ್ಯದಲ್ಲಿ ದಕ್ಷಿಣ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಸೆನ್ಯಾರ್ ಚಂಡಮಾರುತದಿಂದ ಸದ್ಯಕ್ಕೆ ಚಳಿ ಕಡಿಮೆಯಾಗಲಿದೆ. ಆದರೆ ಡಿಸೆಂಬರ್

26 Nov 2025 1:40 pm
ಕೊಪ್ಪಳ : ಹಾಸ್ಟೆಲ್‌ನಲ್ಲಿ ಬಾಲಕಿಗೆ ಹೆರಿಗೆ; ಗಂಡು ಮಗುವಿಗೆ ಜನ್ಮ ನೀಡಿದ ವಿದ್ಯಾರ್ಥಿನಿ

ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ವಸತಿ ನಿಲಯವೊಂದರಲ್ಲಿ 16 ವರ್ಷದ ಬಾಲಕಿ ಮಗುವಿಗೆ ಜನ್ಮ ನೀಡಿದ್ದಾಳೆ. ಘಟನೆ ವಸತಿ ನಿಲಯದ ಆವರಣದಲ್ಲೇ ನಡೆದಿದೆ. ತಾಯಿ-ಮಗುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಜಿಲ್ಲಾಧಿಕಾರಿಗಳು ತನಿಖ

26 Nov 2025 1:31 pm
ಜಾರ್ಜ್‌, ಜಮೀರ್, ಸತೀಶ್ ಜಾರಕಿಹೊಳಿ: ಸಿದ್ದು ಆಪ್ತರ ಜೊತೆಗೆ ಡಿಕೆಶಿ ಮಾತುಕತೆ, ಅಸಲಿ ಉದ್ದೇಶ ಏನು

ರಾಜ್ಯ ಕಾಂಗ್ರೆಸ್‌ನಲ್ಲಿ ನಾಯಕತ್ವಕ್ಕಾಗಿ ನಡೆಯುತ್ತಿರುವ ಆಂತರಿಕ ಕಚ್ಚಾಟ ಕ್ಲೈಮಾಕ್ಸ್ ಹಂತಕ್ಕೆ ಬಂದು ತಲುಪಿದೆ. ಇದೇ ಸಂದರ್ಭದಲ್ಲಿ ಸಿಎಂ ಸಿದ್ದರಾಮಯ್ಯ ಅವರ ಆಪ್ತರನ್ನು ಡಿಸಿಎಂ ಡಿಕೆ ಶಿವಕುಮಾರ್ ಅವರು ಪ್ರತ್ಯೇಕವಾ

26 Nov 2025 1:16 pm
ಷೇರುಪೇಟೆಯಲ್ಲಿ ಗೂಳಿ ಅಬ್ಬರ: 950 ಅಂಕ ಜಿಗಿದ ಸೆನ್ಸೆಕ್ಸ್, ದಿಢೀರ್‌ ಏರಿಕೆಗೆ ಇಲ್ಲಿವೆ 5 ಕಾರಣ

ಭಾರತೀಯ ಷೇರುಪೇಟೆಯು ಬುಧವಾರದಂದು ಬಲವಾದ ಚೇತರಿಕೆ ಕಂಡಿದ್ದು, ಸೆನ್ಸೆಕ್ಸ್ 950ಕ್ಕೂ ಹೆಚ್ಚು ಅಂಕ ಗಳಿಕೆ ಕಂಡಿದೆ. ನಿಫ್ಟಿ 26,200ರ ಗಡಿ ತಲುಪಿದ್ದು, ಅಮೆರಿಕದ ಫೆಡ್ ಬಡ್ಡಿ ದರ ಕಡಿತದ ಬಲವಾದ ನಿರೀಕ್ಷೆ ಮತ್ತು ಅಂತಾರಾಷ್ಟ್ರೀಯ ಮ

26 Nov 2025 1:12 pm
‘ಬಿಗ್ ಬಾಸ್’ ಮನೆಯಿಂದ ಔಟ್ ಆಗಲು ಈ ವಾರ ನಾಮಿನೇಟ್ ಆದವರು ಯಾರ್ಯಾರು?

‘ಬಿಗ್ ಬಾಸ್’ ಮನೆಯಿಂದ ಔಟ್ ಆಗಲು ಈ ವಾರ ನಾಮಿನೇಟ್ ಆದವರು ಯಾರ್ಯಾರು?

26 Nov 2025 1:10 pm
ಉಮಂಗ್‌ ಆ್ಯಪ್‌: ಇದು ಎಲ್ಲಾ ಸರ್ಕಾರಿ ಸೇವೆಗಳಿಗೆ ಒಂದೇ ಡಿಜಿಟಲ್ ವೇದಿಕೆ; ಏನೆಲ್ಲಾ ಸೇವೆಗಳು ಲಭ್ಯ? ಪ್ರಯೋಜನಗಳು ಏನೇನು?

ಸರ್ಕಾರ ನಾಗರಿಕರಿಗಾಗಿ ಹಲವಾರು ಯೋಜನೆಗಳು ಹಾಗೂ ಸೇವೆಗಳನ್ನು ಒದಗಿಸುತ್ತಿದೆ. ಆದರೆ, ಬಹುತೇಕರಿಗೆ ಮಾಹಿತಿಯ ಕೊರತೆಯ ಕಾರಣ ಅವುಗಳ ಸದುಪಯೋಗ ಪಡಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಹೀಗಾಗಿ ಎಲ್ಲಾ ಮಾಹಿತಿ ಹಾಗೂ ಸೇವೆಗಳು ಒ

26 Nov 2025 1:09 pm
ನಿಮ್ಮ ನಿಮ್ಮ ಕರ್ತವ್ಯಗಳಿಗೆ ಹೆಚ್ಚಿನ ಆದ್ಯತೆ ನೀಡಿ; ಸಂವಿಧಾನ ದಿನದಂದು ದೇಶದ ನಾಗರಿಕರಿಗೆ ಪ್ರಧಾನಿ ಮೋದಿ ಕರೆ

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಂವಿಧಾನ ದಿನದಂದು ದೇಶದ ನಾಗರಿಕರಿಗೆ ತಮ್ಮ ಕರ್ತವ್ಯಗಳಿಗೆ ಮೊದಲ ಆದ್ಯತೆ ನೀಡಲು ಕರೆ ನೀಡಿದ್ದಾರೆ. 2047ರ ವೇಳೆಗೆ ವಿಕಸಿತ ಭಾರತ ನಿರ್ಮಾಣದ ಗುರಿಯತ್ತ ಸಾಗಲು ಪ್ರೋತ್ಸಾಹಿಸಿದ್ದಾರೆ. ಪ್

26 Nov 2025 12:54 pm
ಮುಂಬೈ ವಿಮಾನ ನಿಲ್ದಾಣದಲ್ಲಿ ನಕಲಿ ಭಾರತೀಯ ಪಾಸ್‌ಪೋರ್ಟ್‌ ಹೊಂದಿದ್ದ ನೇಪಾಳಿ ಮಹಿಳೆ ಬಂಧನ

ಮುಂಬೈ ವಿಮಾನ ನಿಲ್ದಾಣದಲ್ಲಿ ನಕಲಿ ಭಾರತೀಯ ಪಾಸ್‌ಪೋರ್ಟ್ ಬಳಸಿ ಒಮಾನ್‌ಗೆ ಪ್ರಯಾಣಿಸಲು ಯತ್ನಿಸುತ್ತಿದ್ದ ನೇಪಾಳಿ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ. ಕಾಜಲ್ ಎಂಬ ಹೆಸರಿನಲ್ಲಿ ಹಿಮಾಚಲ ಪ್ರದೇಶದ ನಕಲಿ ವಿಳಾಸದೊಂದಿ

26 Nov 2025 12:43 pm
ಹೇಳಿದ್ದನ್ನು ಸಾಧಿಸಿ ತೋರಿಸಿದ ಟೆಂಬಾ ಬವುಮಾ; ಗುವಾಹಟಿಯಲ್ಲೂ ಭಾರತಕ್ಕೆ ಅವಮಾನಕಾರಿ ಸೋಲು; ಸರಣಿ ವೈಟ್ ವಾಶ್!

ಹೇಳಿದ್ದನ್ನು ಮಾಡಿಯೇ ತೋರಿಸಿದ್ದಾರೆ ಟೆಂಬಾ ಬವುಮಾ. ಭಾರತದಲ್ಲೇ ಭಾರತವನ್ನು 2-0 ಅಂತರದಿಂದ ಟೆಸ್ಟ್ ಸರಣಿಯಲ್ಲಿ ಸೋಲಿಸಿ ಕ್ಲೀನ್ ಸ್ವೀಪ್ ಮಾಡಿದ್ದಾರೆ. ಇದು ಟೆಸ್ಟ್ ಕ್ರಿಕೆಟ್ ನಲ್ಲಿ ಭಾರತ ತಂಡ ತವರಿನಲ್ಲಿ ಅನುಭವಿಸುತ್ತ

26 Nov 2025 12:41 pm
ರಾಹುಲ್ ಗಾಂಧಿ ಜೊತೆಗೆ ಒನ್ ಟು ಒನ್ ಮಾತುಕತೆಯಲ್ಲಿ ಏನೆಲ್ಲಾ ಚರ್ಚೆ: ಮಾಹಿತಿ ಬಿಚ್ಚಿಟ್ಟ ಪ್ರಿಯಾಂಕ್ ಖರ್ಗೆ

ರಾಜ್ಯದ ರಾಜಕೀಯ ಗೊಂದಲ ಆಡಳಿತದ ಮೇಲೆ ಪರಿಣಾಮ ಬೀರಬಾರದು. ಎಲ್ಲರೂ ಒಗ್ಗಟ್ಟಾಗಿ ಜನರ ಸೇವೆ ಮಾಡಬೇಕು. ಸಿದ್ದರಾಮಯ್ಯ ನಮ್ಮ ಸಿಎಂ ಹಾಗೂ ಡಿಕೆಶಿ ನಮ್ಮ‌ ಡಿಸಿಎಂ ಹಾಗೂ ಅಧ್ಯಕ್ಷರು. ಇವರ ಹೊರತಾಗಿಯೂ ಅಂದ್ರೆ ಹೈಕಮಾಂಡ್ ತೀರ್ಮಾನ

26 Nov 2025 12:21 pm
ಆಸ್ಪತ್ರೆಯಿಂದ ಮನೆಗೆ ಮರಳಿದ ಶ್ರೀನಿವಾಸ್ ಮಂದಾನ; ಮುಂದೂಡಲ್ಪಟ್ಟ ಸ್ಮೃತಿ ವಿವಾಹ ದಿನಾಂಕದ ಬಗ್ಗೆ ಕುಟುಂಬ ಮೌನ

Smriti Mandhana Father Illness- ಭಾರತ ಮಹಿಳಾ ತಂಡದ ಕ್ರಿಕೆಟಿಗ ಸ್ಮೃತಿ ಮಂದಾನ ಅವರ ವಿವಾಹದ ದಿನದಂದೇ ಅನಾರೋಗ್ಯಕ್ಕೀಡಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರ ತಂದೆ ಶ್ರೀನಿವಾಸ್ ಮಂದಾನ ಅವರುಇದೀಗ ಸಂಪೂರ್ಣ ಗುಣಮುಖರಾಗಿ ಆಸ್ಪ

26 Nov 2025 12:14 pm
ಮುರುಘಾ ಶ್ರೀ ಪೋಕ್ಸೋ ಕೇಸ್: ಮಧ್ಯಾಹ್ನ 2.45ಕ್ಕೆ ತೀರ್ಪು ಮುಂದೂಡಿಕೆ, ಕೋರ್ಟ್‌ಗೆ ಹಾಜರಾದ ಶರಣರು

ಚಿತ್ರದುರ್ಗದ ಮುರುಘಾ ಮಠದ ಪೀಠಾಧಿಪತಿ ಡಾ. ಶಿವಮೂರ್ತಿ ಮುರುಘಾ ಶರಣರ ವಿರುದ್ಧ ದಾಖಲಾಗಿದ್ದ ಮೊದಲ ಪೋಕ್ಸೋ ಪ್ರಕರಣದ ತೀರ್ಪು ಇಂದು ಹೊರಬೀಳುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಶರಣರು ಸೇರಿದಂತೆ ಪ್ರಕರಣದ ಪ್ರಮುಖ ಆರೋಪಿ

26 Nov 2025 12:12 pm
ಚತ್ತೀಸ್‌ ಗಢದಲ್ಲಿ ದಂಪತಿ ಅನುಮಾನಾಸ್ಪದ ಸಾವು; ಗೋಡೆ ಮೇಲೆ ಲಿಪ್‌ಸ್ಟಿಕ್‌ ನಿಂದ ಬರೆದ ಸಂದೇಶದಲ್ಲಿದೆ ಬೆಚ್ಚಿ ಬೀಳಿಸೋ ಸತ್ಯ!

ಬಿಲಾಸ್‌ಪುರದಲ್ಲಿ ದಂಪತಿ ಅನುಮಾನಾಸ್ಪದ ಸಾವು ಪ್ರಕರಣ ಬೆಳಕಿಗೆ ಬಂದಿದೆ. ಪತ್ನಿ ಹಾಸಿಗೆಯ ಮೇಲೆ ಮೃತಪಟ್ಟಿದ್ದು, ಪತಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಗೋಡೆಗಳ ಮೇಲೆ ಲಿಪ್‌ಸ್ಟಿಕ್‌ನಿಂದ ಬರೆದ ಸಂದೇಶಗಳ

26 Nov 2025 11:55 am
ಪ್ರತಿಭಾವಂತ ವಿದ್ಯಾರ್ಥಿ, ಅರ್ಥಪೂರ್ಣ ಬದುಕಿಗೆ ಶರಣು ಶರಣಾರ್ಥಿ; ಮಹಾಂತೇಶ್‌ ಬೀಳಗಿ ಅವರಿಗೆ ಅಕ್ಷರ ಕಲಿಸಿದ ಗುರುಗಳ ಅಶ್ರುತರ್ಪಣ

ಕಲಬುರಗಿ ಜಿಲ್ಲೆಯ ಜೇವರ್ಗಿ ಬಳಿ ನಡೆದ ಕಾರು ಅಪಘಾತದಲ್ಲಿ, ಕರ್ನಾಟಕ ರಾಜ್ಯ ಖನಿಜ ನಿಗಮದ ವ್ಯವಸ್ಥಾಪಕ ನಿರ್ದೇಶಕ ಮಹಾಂತೇಶ್‌ ಬೀಳಗಿ ಸಾವನ್ನಪ್ಪಿದ್ದಾರೆ. ಅತ್ಯಂತ ದಕ್ಷ ಅಧಿಕಾರಿಯಾಗಿ ಹೆಸರುಗಳಿಸಿದ್ದ ಮಹಾಂತೇಶ್‌ ಬೀಳಗಿ

26 Nov 2025 11:53 am
26/11 ಮುಂಬೈ ಭಯೋತ್ಪಾದಕ ದಾಳಿಗೆ 17 ವರ್ಷ; ಗೇಟ್‌ವೇ ಆಫ್ ಇಂಡಿಯಾದಲ್ಲಿ ಸ್ಮರಣೆ ಮತ್ತು ಪ್ರತಿಜ್ಞಾ ಸಮಾರಂಭ

26/11 ಮುಂಬೈ ಭಯೋತ್ಪಾದಕ ದಾಳಿಯ 17ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ, ರಾಷ್ಟ್ರೀಯ ಭದ್ರತಾ ಪಡೆ 'ನೆವರ್‌ಎವರ್' ಎಂಬ ಶೀರ್ಷಿಕೆಯಡಿ ಸ್ಮರಣೆ ಮತ್ತು ಪ್ರತಿಜ್ಞಾ ಸಮಾರಂಭವನ್ನು ಆಯೋಜಿಸಿದೆ. ಈ ದಾಳಿಯ ಸಂಚುಕೋರ ತಹವ್ವುರ್ ರಾಣಾ ಪ್ರ

26 Nov 2025 11:42 am
ನೂತನ ವೈಜ್ಞಾನಿಕತೆ ಪುರಾತನ ಸಂಸ್ಕೃತಿಯ ಸಂಗಮವೇ ಸನಾತನ : ಇಂಡ್ಲವಾಡಿಯಲ್ಲಿ ಶ್ರೀ ರವಿ ಶಂಕರ್ ಗುರೂಜಿ

ಆರ್ಟ್ ಆಫ್ ಲಿವಿಂಗ್ ನ ಶ್ರೀ ರವಿ ಶಂಕರ್ ಗುರೂಜಿ ಅವರು ಹಲವಾರು ದಶಕಗಳಿಂದ ತಳಸಮುದಾಯವನ್ನು ಸಂಪರ್ಕಿಸುವ ನಿಟ್ಟಿನಲ್ಲಿ ಮತ್ತು ಸನಾತನ ಧರ್ಮವನ್ನು ಪಸರಿಸುವ ದೃಷ್ಟಿಯಿಂದ ಹಳ್ಳಿಹಳ್ಳಿಗೆ ಸಂಚರಿಸುತ್ತಿದ್ದಾರೆ ಮತ್ತು ಸತ್

26 Nov 2025 11:36 am
ರಜತ್ - ಗಿಲ್ಲಿ ನಟ ಮಧ್ಯೆ ವಾಕ್ಸಮರ!

ರಜತ್ - ಗಿಲ್ಲಿ ನಟ ಮಧ್ಯೆ ವಾಕ್ಸಮರ!

26 Nov 2025 11:33 am
ಬಡಗು ತಿಟ್ಟು ಯಕ್ಷಗಾನದ ಹಿರಿಯ ಪ್ರಸಂಗಕರ್ತ ಕಂದಾವರ ರಘುರಾಮ ಶೆಟ್ಟಿ ನಿಧನ

Kandavara Raghurama Shetty- ಖ್ಯಾತ ಯಕ್ಷಗಾನ ಪ್ರಸಂಗಕರ್ತ ಕಂದಾವರ ರಘುರಾಮ ಶೆಟ್ಟಿ ನವೆಂಬರ್ 26ರಂದು ನಿಧನರಾಗಿದ್ದಾರೆ. ಯಕ್ಷಗಾನ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿರುವ ಅವರು ಇವರು ಪ್ರಸಂಗಕರ್ತ, ಅರ್ಥಧಾರಿ, ರಂಗಕರ್ಮಿಯಾಗಿ ಗುರುತಿಸಿಕೊಂ

26 Nov 2025 11:18 am
ಕೋಲ್ಕತ್ತಾ ಕಾನೂನು ಕಾಲೇಜಿನಲ್ಲಿ ವಿದ್ಯಾರ್ಥಿನಿ ಅತ್ಯಾಚಾರ: ಪ್ರಕರಣ ವಾಪಸ್ ಪಡೆಯುವಂತೆ ತಂದೆಗೆ ಒತ್ತಡ

ಕೋಲ್ಕತ್ತಾ ಕಾನೂನು ಕಾಲೇಜಿನಲ್ಲಿ ಅತ್ಯಾಚಾರಕ್ಕೊಳಗಾದ ವಿದ್ಯಾರ್ಥಿನಿಯ ತಂದೆ, ಪ್ರಕರಣ ವಾಪಸ್ ಪಡೆಯುವಂತೆ ಬೆದರಿಕೆ ಎದುರಿಸುತ್ತಿದ್ದಾರೆ. ಇಬ್ಬರು ಅಪರಿಚಿತರು ತಮ್ಮನ್ನು ಸಂಪರ್ಕಿಸಿ, ಪ್ರಕರಣ ಹಿಂಪಡೆಯದಿದ್ದರೆ ಗಂಭೀರ

26 Nov 2025 11:03 am
ಇಂದು ಸಂವಿಧಾನ ದಿನ: ನಮ್ಮ ಸಂವಿಧಾನದ ವಿಶೇಷತೆಗಳೇನು? ಈ ವರ್ಷದ ಥೀಮ್‌ ಏನು? ಆಚರಣೆಗಳು ಏನೇನು? ಇಲ್ಲಿದೆ ಸಂಪೂರ್ಣ ಮಾಹಿತಿ

ಪ್ರತಿ ವರ್ಷ ನವೆಂಬರ್ 26 ರಂದು ಆಚರಿಸಲಾಗುವ ಸಂವಿಧಾನ ದಿನವು, 1949 ರಲ್ಲಿ ಭಾರತದ ಸಂವಿಧಾನವನ್ನು ಅಂಗೀಕರಿಸಿದ ಮಹತ್ವದ ದಿನವಾಗಿದೆ. ಈ ಸಂವಿಧಾನವು ಜನವರಿ 26, 1950 ರಂದು ಜಾರಿಗೆ ಬಂದಿತು. ಸಂವಿಧಾನದ ಮಹತ್ವದ ಬಗ್ಗೆ ಸಾರ್ವಜನಿಕರಲ್ಲ

26 Nov 2025 10:54 am
ಸಿದ್ದರಾಮಯ್ಯ ಅನಿವಾರ್ಯತೆಯನ್ನು ಹೈಕಮಾಂಡ್‌ಗೆ ಮನವರಿಕೆ ಮಾಡಿದ ರಾಜ್ಯ ನಾಯಕರು: ಜೆಡಿಎಸ್‌ ಉದಾಹರಣೆ ನೀಡಿ ವಿವರಣೆ

ರಾಜ್ಯ ಕಾಂಗ್ರೆಸ್‌ಗೆ ಸಿದ್ದರಾಮಯ್ಯ ಅವರ ನಾಯಕತ್ವ ಅನಿವಾರ್ಯತೆ ಎಷ್ಟರ ಮಟ್ಟಿಗೆ ಇದೆ ಎಂಬ ವಿಚಾರವನ್ನು ಹೈಕಮಾಂಡ್‌ ನಾಯಕರಿಗೆ ರಾಜ್ಯದ ಹಿರಿಯ ನಾಯಕರು ಮನವರಿಕೆ ಮಾಡುವ ಪ್ರಯತ್ನವನ್ನು ನಡೆಸುತ್ತಿದ್ದಾರೆ. ದೆಹಲಿಯಲ್ಲಿ

26 Nov 2025 10:54 am
2029ರ ವೇಳೆಗೆ ನ್ಯಾಟೋ ಮೇಲೆ ರಷ್ಯಾ ದಾಳಿ- ಜರ್ಮನಿ ಹೇಳಿಕೆ; ಉಕ್ರೇನ್‌ ಶಾಂತಿ ಒಪ್ಪಂದದ ನಡುವೆ ಎಚ್ಚರಿಕೆ ನೀಡಿದ ಜರ್ಮನಿ ಹೇಳಿದ್ದೇನು?

ಅಮೆರಿಕಾ ಅಧ್ಯಕ್ಷ ಟ್ರಂಪ್ ಮಧ್ಯಸ್ಥಿಕೆಯಲ್ಲಿ ರಷ್ಯಾ-ಉಕ್ರೇನ್ ಶಾಂತಿ ಮಾತುಕತೆ ನಡೆಯುತ್ತಿರುವಾಗಲೇ, ಜರ್ಮನಿ ರಷ್ಯಾ 2029ರ ವೇಳೆಗೆ ನ್ಯಾಟೋ ರಾಷ್ಟ್ರಗಳ ಮೇಲೆ ಯುದ್ಧ ನಡೆಸಲು ಸಿದ್ಧತೆ ನಡೆಸುತ್ತಿದೆ ಎಂದು ಬಾಂಬ್ ಸಿಡಿಸಿದ

26 Nov 2025 10:34 am
West Bengal SIR: ಏಕೆ ನಡುಗುತ್ತಿದೆ ಮಮತಾ ಬ್ಯಾನರ್ಜಿ ಸ್ವರ? ವೋಟ್ ಬ್ಯಾಂಕ್ ಭಯವೋ, ನೈಜ ಕಾಳಜಿಯೋ?

SIR Process in West Bengal : ವೋಟ್ ಚೋರಿ ದೇಶದಲ್ಲಿ ಸದ್ದನ್ನು ಮಾಡುತ್ತಿರುವ ಹೊತ್ತಿನ್ನಲ್ಲೇ, ಕೇಂದ್ರ ಚುನಾವಣಾ ಆಯೋಗ ಮತ್ತೊಂದು ಮಹತ್ವದ ನಿರ್ಧಾರ ತೆಗೆದುಕೊಂಡಿದ್ದು ವಿಶೇಷ ತೀವ್ರ ಪರಿಷ್ಕರಣೆ (SIR) ವಿಚಾರದಲ್ಲಿ. ರಾಜಕಾರಣಿಗಳು ತಮ್ಮ ಮೂಗ

26 Nov 2025 10:26 am
Gold Rate Rise: ಚಿನ್ನದ ಬೆಲೆಯ ಓಟ ನಾಗಾಲೋಟದತ್ತ! ಮತ್ತೆ ಬರೋಬ್ಬರಿ 870 ರೂ. ಹೆಚ್ಚಳ!

ಡಾಲರ್ ಮೌಲ್ಯ ಕುಸಿತ, ಬೇಡಿಕೆ ಹೆಚ್ಚಳ ಮತ್ತು ಅಂತರಾಷ್ಟ್ರೀಯ ಮಾರುಕಟ್ಟೆಗಳ ಪ್ರಭಾವದಿಂದ ಚಿನ್ನದ ಬೆಲೆ ಗಣನೀಯವಾಗಿ ಏರಿದೆ. 24 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 1,27,910 ರೂ. ತಲುಪಿದೆ. ಬೆಳ್ಳಿ ಬೆಲೆಯೂ ಭಾರಿ ಹೆಚ್ಚಳ ಕಾಣುತ್ತ

26 Nov 2025 10:03 am
ಮುಖ್ಯೋಪಾಧ್ಯಾಯ ಹುದ್ದೆ ನಿರ್ವಹಿಸಲು ಶಿಕ್ಷಕರ ಹಿಂದೇಟು, ಕಾರಣ 'ಮೊಟ್ಟೆ ದರ ಭಾರ'!

ಸರಕಾರಿ ಹಾಗೂ ಅನುದಾನಿತ ಶಾಲಾ ಮಕ್ಕಳಿಗೆ ಮೊಟ್ಟೆ ವಿತರಣೆ ಯೋಜನೆಯು ಮುಖ್ಯೋಪಾಧ್ಯಾಯರಿಗೆ ಆರ್ಥಿಕ ಹೊರೆಯಾಗುತ್ತಿದೆ. ಮೊಟ್ಟೆ ದರ ಏರಿಕೆಯಿಂದಾಗಿ ಪ್ರತಿ ಮೊಟ್ಟೆಗೆ 1.90 ರೂ. ಹೆಚ್ಚುವರಿ ಹಣವನ್ನು ಶಿಕ್ಷಕರೇ ಭರಿಸಬೇಕಾಗಿದೆ.

26 Nov 2025 9:43 am
₹200 ಕಾರಣಕ್ಕೆ ಶಾಂತ ಕುಮಾರ್‌ ನಾಮಪತ್ರ ಅಸಿಂಧು, ಫೋಗಟ್‌ ಪ್ರಕರಣವನ್ನು ಮೀರಿಸುತ್ತಿದೆ KSCA ಚುನಾವಣೆ!

ಕರ್ನಾಟಕ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷ ಸ್ಥಾನದ ಚುನಾವಣಾ ಪ್ರಕ್ರಿಯೆ ರೋಚಕ ಹಂತ ತಲುಪಿದೆ. ಪತ್ರಕರ್ತ ಕೆ.ಎನ್. ಶಾಂತಕುಮಾರ್ ಅವರ ನಾಮಪತ್ರವನ್ನು ಕೇವಲ 200 ರೂಪಾಯಿ ಚಂದಾದಾರಿಕೆ ಬಾಕಿ ಕಾರಣದಿಂದ ತಿರಸ್ಕರಿಸಲಾಗಿದೆ. ಈ ಬೆಳವಣ

26 Nov 2025 9:36 am
2025 ರ ಋತುವಿನಲ್ಲಿ 51 ಲಕ್ಷಕ್ಕೂ ಹೆಚ್ಚು ಭಕ್ತರನ್ನು ಆಕರ್ಷಿಸುವ ಮೂಲಕ ದಾಖಲೆ ಬರೆದ ಚಾರ್‌ಧಾಮ್ ಯಾತ್ರೆ

2025ರ ಚಾರ್ ಧಾಮ್ ಯಾತ್ರೆ 51 ಲಕ್ಷಕ್ಕೂ ಹೆಚ್ಚು ಭಕ್ತರನ್ನು ಆಕರ್ಷಿಸಿ ದಾಖಲೆ ಬರೆದಿದೆ. ಕೇದಾರನಾಥ್ ಅತಿ ಹೆಚ್ಚು ಭಕ್ತರನ್ನು ಹೊಂದಿದ್ದರೆ, ಬದ್ರಿನಾಥ್ ಧಾಮವು ಮಂಗಳವಾರ ಚಳಿಗಾಲಕ್ಕಾಗಿ ಮುಚ್ಚಲ್ಪಟ್ಟಿತು. ಪ್ರವಾಹ ಮತ್ತು ಹೆಲ

26 Nov 2025 9:35 am
ವೀಸಾ ಕುರಿತ ಡೊನಾಲ್ಡ್‌ ಟ್ರಂಪ್‌ ನಿಲುವು ಸರಿ ಎಂದ ಶ್ವೇತಭವನ; ವಿದೇಶಿ ಕೌಶಲ್ಯವನ್ನು ಬಳಸಿ ಬಿಸಾಡುವ ಹುನ್ನಾರ!

ವೀಸಾ ಕುರಿತ ಡೊನಾಲ್ಡ್‌ ಟ್ರಂಪ್‌ ನಿಲುವು ಸರಿ ಎಂದ ಶ್ವೇತಭವನ; ವಿದೇಶಿ ಕೌಶಲ್ಯವನ್ನು ಬಳಸಿ ಬಿಸಾಡುವ ಹುನ್ನಾರ!

26 Nov 2025 9:33 am
Trump Gold Card: ಅಮೆರಿಕ ಪೌರತ್ವ ಪಡೆಯಲು ಬಯಸುವವರಿಗೆ ಗೋಲ್ಡನ್‌ ಆಫರ್;‌ ಯಾರೆಲ್ಲಾ ಅರ್ಹರು, ಅರ್ಜಿ ಸಲ್ಲಿಸುವುದು ಹೇಗೆ?

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಶ್ರೀಮಂತರಿಗಾಗಿ 'ಗೋಲ್ಡ್ ಕಾರ್ಡ್' ವೀಸಾವನ್ನು ಪರಿಚಯಿಸಲು ಸಿದ್ಧತೆ ನಡೆಸುತ್ತಿದ್ದಾರೆ. ಈ ವೀಸಾ ಅಮೆರಿಕದ ಆರ್ಥಿಕತೆಗೆ ಭಾರಿ ಕೊಡುಗೆ ನೀಡುವವರಿಗೆ ನೀಡಲಾಗುತ್ತದೆ. ಇದಕ್ಕೆ 1 ಮ

26 Nov 2025 9:28 am
ಡಿಕೆಶಿಗೆ ಬಾಹ್ಯ ಬೆಂಬಲ ಕೊಡಲು ಬಿಜೆಪಿ ರೆಡಿ : ಏನಿದು ಸದಾನಂದ ಗೌಡ್ರು ಉರುಳಿಸಿದ ಹೊಸ ರಿವರ್ಸ್ ಸ್ವಿಂಗ್?

CM Post tussle in Karnataka : ಕರ್ನಾಟಕದಲ್ಲಿ ಮುಖ್ಯಮಂತ್ರಿ ಬದಲಾವಣೆಯ ವಿಚಾರದಲ್ಲಿ ಹೈಕಮಾಂಡ್ ಏನು ನಿರ್ಧಾರ ತೆಗೆದುಕೊಳ್ಳುತ್ತೋ ಎನ್ನುವುದು ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ. ಇನ್ನೊಂದು ಕಡೆ, ಬಾಹ್ಯ ಬೆಂಬಲ ಕೇಳಿಕೊಂಡು ಡಿಕೆ ಶಿವಕುಮಾ

26 Nov 2025 8:51 am
ಆಪರೇಷನ್ ಸಿಂಧೂರ ಭಯೋತ್ಪಾದನೆಯ ವಿರುದ್ಧ ಭಾರತದ ದೃಢ ನಿಲುವಿಗೆ ದೊಡ್ಡ ಉದಾಹರಣೆ: ಪ್ರಧಾನಿ ಮೋದಿ

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕುರುಕ್ಷೇತ್ರದಲ್ಲಿ 350ನೇ ಗುರು ತೇಜ್ ಬಹದ್ದೂರ್ ಹುತಾತ್ಮ ದಿನಾಚರಣೆಯಲ್ಲಿ ಪಾಲ್ಗೊಂಡರು. ಭಯೋತ್ಪಾದನೆ ವಿರುದ್ಧ ಭಾರತದ ದೃಢ ನಿಲುವನ್ನು ಅವರು ಒತ್ತಿ ಹೇಳಿದರು. 'ಸಿಂಧೂರ್ ಕಾರ್ಯಾಚರಣ

26 Nov 2025 8:13 am
ಪುತ್ತಿಲ ಬೇಡಿಕೆಗೆ ರೆಡ್ ಸಿಗ್ನಲ್, ಪುತ್ತೂರಿನಲ್ಲಿ ಮತ್ತೆ ಭುಗಿಲೆದ್ದ ಬಿಜೆಪಿ - ಪುತ್ತಿಲ ಪರಿವಾರ ಶೀತಲ ಸಮರ

ಪುತ್ತೂರಿನಲ್ಲಿ ಬಿಜೆಪಿ ಮತ್ತು ಪುತ್ತಿಲ ಪರಿವಾರದ ನಡುವಿನ ಶೀತಲ ಸಮರ ತೀವ್ರಗೊಂಡಿದೆ. ಅರುಣ್‌ ಕುಮಾರ್‌ ಪುತ್ತಿಲರ ಬೇಡಿಕೆಗೆ ಜಿಲ್ಲಾ ಬಿಜೆಪಿ ಅಧ್ಯಕ್ಷರು 'ನೋ' ಎಂದಿದ್ದು, ಮಂಡಲಗಳ ವಿಲೀನ ಹಾಗೂ ಅಧ್ಯಕ್ಷರ ಬದಲಾವಣೆ ಅಸಾಧ

26 Nov 2025 7:58 am
ಕೋಲಾರ, ಬೆಂ.ಗ್ರಾ, ಚಿಕ್ಕಬಳ್ಳಾಪುರಕ್ಕೆ ಎತ್ತಿನಹೊಳೆ ನೀರು ಬರುತ್ತಾ? ಕೇಂದ್ರದ ನೆಪ ಹೇಳುತ್ತಾ ಸರ್ಕಾರ!

ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಮತ್ತು ಕೋಲಾರ ಜಿಲ್ಲೆಗಳಿಗೆ 2027 ಕ್ಕೆ ನೀರು ಬರುತ್ತಾ ಎಂಬ ಅನುಮಾನ ಮೂಡಿದ್ದು, ಇದಕ್ಕೆ ಕೇಂದ್ರ ಪರಿಸರ ಇಲಾಖೆಯ ಅನುಮತಿ ನಿರಾಕರಣೆ ಕೂಡಾ ಕಾರಣ. ಪರಿಸರವಾದಿಗಳ ಹೋರಾಟ ಒಂದುಕಡೆಯಾದರೆ,

26 Nov 2025 6:38 am
ದಾವಣಗೆರೆಯಲ್ಲಿ ಪೊಲೀಸ್‌ ಅಧಿಕಾರಿಗಳಿಂದಲೇ ಚಿನ್ನ ದರೋಡೆ! ಇಬ್ಬರು ಪಿಎಸ್‌ಐ ಸೇರಿ ಏಳು ಜನರ ಬಂಧನ

ದಾವಣಗೆರೆಯಲ್ಲಿ ಚಿನ್ನಾಭರಣ ತಯಾರಕನೊಬ್ಬನ ಬಳಿ ಇದ್ದ 76 ಗ್ರಾಮ್‌ ಬಂಗಾರವನ್ನು ಪೊಲೀಸರೇ ದರೋಡೆ ಮಾಡಿದ್ದಾರೆ. ಈ ಪ್ರಕರಣದಲ್ಲಿ ಇಬ್ಬರು ಪಿಎಸ್‌ಐಗಳು, ಇಬ್ಬರು ಚಿನ್ನಾಭರಣ ವ್ಯಾಪಾರಿಗಳು ಸೇರಿ ಏಳು ಮಂದಿಯನ್ನು ಬಂಧಿಸಲಾಗಿ

26 Nov 2025 6:20 am
ಇ.ವಿ ಬಸ್‌ ಆಪರೇಟರ್‌ಗಳಿಗೆ ಬಿಎಂಟಿಸಿಯಿಂದ ಬರೋಬ್ಬರಿ ₹25 ಕೋಟಿ ದಂಡ, ಯಾವ ಸಂಸ್ಥೆಗೆ ಎಷ್ಟು?

ಬಿಎಂಟಿಸಿ ವಿದ್ಯುತ್‌ ಬಸ್‌ಗಳು ಅಪಘಾತಗಳಿಗೆ ಕಾರಣವಾಗುತ್ತಿವೆ. ಬ್ಯಾಟರಿ ಸಮಸ್ಯೆಗಳು, ಎಲೆಕ್ಟ್ರಾನಿಕ್‌ ವ್ಯವಸ್ಥೆಗಳ ವೈಫಲ್ಯದಿಂದ ಬಸ್‌ಗಳ ಕಾರ್ಯಾಚರಣೆ ಸ್ಥಗಿತಗೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ಒಪ್ಪಂದದಂತೆ ಕಾರ್

26 Nov 2025 6:06 am
ನಾಯಕತ್ವ ಬಿಕ್ಕಟ್ಟಿಗೆ ಶನಿವಾರ ಕ್ಲೈಮ್ಯಾಕ್ಸ್‌? ಸಿಎಂ, ಡಿಸಿಎಂ ಸಮ್ಮುಖದಲ್ಲಿ ಸಂಧಾನ ಸೂತ್ರ ಪ್ರಕಟ ಸಾಧ್ಯತೆ

ರಾಜ್ಯ ಕಾಂಗ್ರೆಸ್ ಸರ್ಕಾರದ 'ನಾಯಕತ್ವ' ಗೊಂದಲ ಪರಿಹಾರಕ್ಕೆ ಎಐಸಿಸಿ ಹೈಕಮಾಂಡ್ ಸಿದ್ಧತೆ ನಡೆಸಿದೆ. ಎರಡೂವರೆ ವರ್ಷಗಳ ಹಿಂದಿನ 'ಪವರ್‌ ಶೇರಿಂಗ್‌' ಮಾತುಕತೆ ಚೌಕಟ್ಟಿನಲ್ಲೇ ಸಂಧಾನ ಸೂತ್ರ ಅಂತಿಮಗೊಂಡಿದ್ದು, ಅಧಿವೇಶನಕ್ಕೆ

26 Nov 2025 5:46 am
ಪಹಣಿ ಜತೆಗೆ ಪೋಡಿ ನಕ್ಷೆ, ಆಕಾರ್‌ ಬಂದ್‌, ಮ್ಯುಟೇಶನ್‌! ರೈತರ ಅಲೆದಾಟ, ಮಧ್ಯವರ್ತಿಗಳ ಹಾವಳಿಗೆ ಶೀಘ್ರ ಮುಕ್ತಿ

ರೈತರಿಗೆ ಅನುಕೂಲವಾಗುವಂತೆ, ಕಂದಾಯ ಇಲಾಖೆಯು ಪಹಣಿ, ಪೋಡಿ ನಕ್ಷೆ, ಆಕಾರ್‌ ಬಂದ್‌ ಮತ್ತು ಮ್ಯುಟೇಶನ್‌ ದಾಖಲೆಗಳನ್ನು ಒಂದೇ ಹಾಳೆಯಲ್ಲಿ ಒಟ್ಟಿಗೆ ನೀಡುವ ವಿನೂತನ ವ್ಯವಸ್ಥೆಯನ್ನು ಡಿಸೆಂಬರ್‌ನಿಂದ ಜಾರಿಗೊಳಿಸಲು ಸಿದ್ಧತೆ

26 Nov 2025 5:31 am
Google Trends: ಭಾರತ vs ದಕ್ಷಿಣ ಆಫ್ರಿಕಾ 2ನೇ ಟೆಸ್ಟ್: ಭಾರತಕ್ಕೆ ದಾಖಲೆಯ ಗುರಿ ನೀಡಿದ ಹರಿಣಗಳ ಪಡೆ

ಭಾರತ ಮತ್ತು ಸೌತ್ ಆಫ್ರಿಕಾ ನಡುವಿನ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಸೌತ್ ಆಫ್ರಿಕಾ ತಂಡವು 548 ರನ್​ಗಳ ಬೃಹತ್ ಗುರಿ ನೀಡಿದೆ. ಇದು ಭಾರತದಲ್ಲಿ 93 ವರ್ಷಗಳ ಟೆಸ್ಟ್ ಇತಿಹಾಸದಲ್ಲಿ ತವರಿನಲ್ಲಿ ತಂಡವೊಂದು ನೀಡಿದ ಅತಿ ದೊಡ್ಡ ಗುರಿ

26 Nov 2025 1:09 am
ಮುಂಬೈನ ದೇವಾಲಯದಲ್ಲಿ ಕಾಳಿ ವಿಗ್ರಹಕ್ಕೆ ಮೇರಿ ರೂಪ: ಪೂಜಾರಿ ಬಂಧನ

ಮುಂಬೈನ ಚೆಂಬೂರ್ ಪ್ರದೇಶದ ದೇವಾಲಯವೊಂದರಲ್ಲಿ ಕಾಳಿ ದೇವಿಯ ವಿಗ್ರಹಕ್ಕೆ ಮೇರಿ ಮಾತೆಯ ವೇಷ ಧರಿಸಲಾಗಿತ್ತು. ಇದನ್ನು ಕಂಡು ಭಕ್ತರು ಆಕ್ರೋಶಗೊಂಡರು. ದೇವಿಯ ಆದೇಶದಂತೆ ಕನಸಿನಲ್ಲಿ ಹೀಗೆ ಮಾಡಿದ್ದಾಗಿ ಪೂಜಾರಿ ತಿಳಿಸಿದ್ದಾರ

25 Nov 2025 11:45 pm
ಕರ್ನಾಟಕದ ಅಂಧ ಮಹಿಳಾ ಕ್ರಿಕೆಟ್ ಪಟುಗಳಿಗೆ ತಲಾ 10 ಲಕ್ಷ ನಗದು ಜೊತೆಗೆ ಸರ್ಕಾರಿ ಉದ್ಯೋಗ - ಸಿಎಂ ಸಿದ್ದರಾಮಯ್ಯ ಘೋಷಣೆ

ಭಾರತೀಯ ಅಂಧ ಮಹಿಳೆಯರ ಕ್ರಿಕೆಟ್ ತಂಡ, ಈ ಬಾರಿಯ ವಿಶ್ವಕಪ್ ಗೆದ್ದಿದೆ. ಇದು ಅವರ ಚೊಚ್ಚಲ ಸಾಧನೆ. ಆ ಹಿನ್ನೆಲೆಯಲ್ಲಿ, ನ. 25ರಂದು ಸಂಜೆ ಸಿಎಂ ಸಿದ್ದರಾಮಯ್ಯನವರು ಭಾರತ ಅಂಧ ಮಹಿಳೆಯ ತಂಡದಲ್ಲಿ ಆಡಿರುವ ಕರ್ನಾಟಕದ ಆಟಗಾರರನ್ನು ಕರ

25 Nov 2025 11:24 pm
ಬೆಂಗಳೂರಿನ ಹೆಬ್ಬಾಳ ಜಂಕ್ಷನ್‌ನಲ್ಲಿ ಹೊಸ ಫ್ಲೈಓವರ್ ನಿರ್ಮಾಣ; 1.4 ಕಿ.ಮೀ ಎಲ್ಲಿಂದ ಎಲ್ಲಿಗೆ ಸಂಪರ್ಕ?

ಬೆಂಗಳೂರಿನಲ್ಲಿ ಹೊಸ ಮೇಲ್ಸೇತುವೆ ನಿರ್ಮಾಣ ಕಾಮಗಾರಿಗಳು ಶೀಘ್ರದಲ್ಲೇ ಆರಂಭವಾಗಲಿವೆ. ಕೆ.ಆರ್‌.ಪುರದಿಂದ ಬಳ್ಳಾರಿ ರಸ್ತೆಗೆ ನೇರ ಸಂಪರ್ಕ ಕಲ್ಪಿಸುವ 1.4 ಕಿ.ಮೀ. ಮೇಲ್ಸೇತುವೆ ಯೋಜನೆ ರೂಪಿಸಲಾಗಿದೆ. ಹೆಬ್ಬಾಳ ಜಂಕ್ಷನ್‌ನಲ

25 Nov 2025 10:55 pm
ವ್ಯಾಯಾಮ ಮಾಡುವ ಅಭ್ಯಾಸ ಇಟ್ಟುಕೊಳ್ಳಿ

ವ್ಯಾಯಾಮ ಮಾಡುವ ಅಭ್ಯಾಸ ಇಟ್ಟುಕೊಳ್ಳಿ

25 Nov 2025 10:50 pm
ಸ್ಮಶಾನ ಹೊರತು ಪಡಿಸಿ ಇತರೆಡೆ ಅನುಮತಿ ಇಲ್ಲದೇ ಅಂತ್ಯಕ್ರಿಯೆಗೆ ಮಾಡುವಂತಿಲ್ಲ - ಕರ್ನಾಟಕ ಹೈಕೋರ್ಟ್‌

ಮೃತದೇಹಗಳನ್ನು ಗೊತ್ತುಪಡಿಸಿದ ಸ್ಮಶಾನ ಹೊರತುಪಡಿಸಿ ಬೇರೆಡೆ ಅನುಮತಿ ಇಲ್ಲದೆ ಸಮಾಧಿ ಮಾಡುವುದಕ್ಕೆ ಅವಕಾಶವಿಲ್ಲ ಎಂದು ಹೈಕೋರ್ಟ್ ಮೌಖಿಕವಾಗಿ ಹೇಳಿದೆ. ಸೊಸೆ ಶವವನ್ನು ಮನೆ ಬಳಿ ಹೂಳಲಾಗಿದ್ದು, ಅದನ್ನು ಬೇರೆಡೆಗೆ ಸ್ಥಳಾಂ

25 Nov 2025 10:44 pm
ಉಡುಪಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ರೋಡ್‌ ಶೋ ಫಿಕ್ಸ್‌! ಎಲ್ಲಿಂದ ಎಲ್ಲಿಗೆ? ಮಾರ್ಗ, ವೇಳಾಪಟ್ಟಿ ಏನು?

ನವೆಂಬರ್ 28 ರಂದು ಪ್ರಧಾನಿ ನರೇಂದ್ರ ಮೋದಿ ಉಡುಪಿಗೆ ಆಗಮಿಸಲಿದ್ದಾರೆ. ಬನ್ನಂಜೆ ಶ್ರೀ ನಾರಾಯಣ ಗುರು ಸರ್ಕಲ್ ನಿಂದ ರೋಡ್‌ ಶೋ ಆರಂಭವಾಗಲಿದೆ. ಶ್ರೀ ಕೃಷ್ಣ ಮಠಕ್ಕೆ ಭೇಟಿ ನೀಡಿ ದರ್ಶನ ಪಡೆಯಲಿದ್ದಾರೆ. ಲಕ್ಷ ಕಂಠ ಗೀತಾ ಪಾರಾಯಣದ

25 Nov 2025 10:40 pm
ಉಡುಪಿಗೆ ಪಿಎಂ ಮೋದಿ ಆಗಮನ: ಜಿಲ್ಲಾದ್ಯಂತ ಶಾಲೆಗಳಿಗೆ ರಜೆ ಘೋಷಣೆ ಮಾಡಿ ಜಿಲ್ಲಾಧಿಕಾರಿ ಆದೇಶ

ಪ್ರಧಾನಿ ನರೇಂದ್ರ ಮೋದಿ ಅವರ ಉಡುಪಿ ಭೇಟಿಯ ಹಿನ್ನೆಲೆಯಲ್ಲಿ, ಕಾನೂನು ಸುವ್ಯವಸ್ಥೆ ಮತ್ತು ಮಕ್ಕಳ ಸುರಕ್ಷತೆಯನ್ನು ಖಾತ್ರಿಪಡಿಸುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಅವರು ನವೆಂಬರ್ 28ರಂದು ಉಡುಪಿ ನಗರ, ಮಲ್ಪೆ ಮ

25 Nov 2025 10:08 pm
ರಷ್ಯಾ-ಉಕ್ರೇನ್ ಶಾಂತಿ ಒಪ್ಪಂದ ಬಹುತೇಕ ಅಂತಿಮ: ಮೂರುವರೆ ವರ್ಷದ ಯುದ್ಧ ಕೊನೆಗೂ ಅಂತ್ಯ?

ಮೂರೂವರೆ ವರ್ಷಗಳಿಂದ ನಡೆಯುತ್ತಿರುವ ರಷ್ಯಾ-ಉಕ್ರೇನ್ ಯುದ್ಧವನ್ನು ಕೊನೆಗೊಳಿಸುವ ನಿಟ್ಟಿನಲ್ಲಿ ಪ್ರಮುಖ ರಾಜತಾಂತ್ರಿಕ ಪ್ರಗತಿ ಕಂಡುಬಂದಿದೆ. ಅಮೆರಿಕದ ಅಧಿಕಾರಿಯೊಬ್ಬರನ್ನು ಉಲ್ಲೇಖಿಸಿ ಸಿಎನ್‌ಎನ್ ವರದಿ ಮಾಡಿರುವ ಪ್

25 Nov 2025 10:05 pm
ದಾವಣಗೆರೆ ಮಾಜಿ ಡಿಸಿ ಮಹಾಂತೇಶ್ ಬೀಳಗಿ ಇನ್ನಿಲ್ಲ

ದಾವಣಗೆರೆ ಮಾಜಿ ಡಿಸಿ ಮಹಾಂತೇಶ್ ಬೀಳಗಿ ಇನ್ನಿಲ್ಲ

25 Nov 2025 10:00 pm
ಡಿವೈಡರ್‌ಗೆ ಕಾರು ಡಿಕ್ಕಿಯಾಗಿ ರಕ್ತದ ಮಡುವಿನಲ್ಲಿ ಬಿದಿದ್ದ ಮಹಾಂತೇಶ್‌ ಬೀಳಗಿ! ಜತೆಗಿದ್ದ ಸಹೋದರರೂ ಉಳಿಯಲಿಲ್ಲ

ಕಲಬುರಗಿ ಬಳಿ ಜೇವರ್ಗಿ ಹೆದ್ದಾರಿಯಲ್ಲಿ ಹಿರಿಯ ಐಎಎಸ್ ಅಧಿಕಾರಿ ಮಹಾಂತೇಶ್‌ ಬೀಳಗಿ ಅವರು ಕಾರು ಅಪಘಾತದಲ್ಲಿ ಮೃತಪಟ್ಟಿದ್ದಾರೆ. ದಾರಿ ಮಧ್ಯೆ ಬಂದ ನಾಯಿಯನ್ನು ತಪ್ಪಿಸಲು ಹೋಗಿ ಕಾರು ಡಿವೈಡರ್‌ಗೆ ಡಿಕ್ಕಿ ಹೊಡೆದು ಪಲ್ಟಿಯ

25 Nov 2025 9:34 pm
ಗಂಡು ಮಗುವಿಗಾಗಿ ಹಂಬಲ: ನಾಲ್ಕನೇ ಹೆಣ್ಣು ಮಗುವನ್ನು ಉಸಿರುಗಟ್ಟಿಸಿ ಕೊಂದ ತಾಯಿ! ಬೆಳಗಾವಿಯಲ್ಲಿ ಭೀಕರ ಘಟನೆ

ಬೆಳಗಾವಿ ಜಿಲ್ಲೆಯ ರಾಮದುರ್ಗದಲ್ಲಿ, ಮೂವರು ಹೆಣ್ಣು ಮಕ್ಕಳಿದ್ದರೂ ಗಂಡು ಮಗುವಿನ ನಿರೀಕ್ಷೆಯಲ್ಲಿದ್ದ ತಾಯಿ ಆಶ್ವಿನಿ ಹಳಕಟ್ಟಿ ಎಂಬಾಕೆ ತನ್ನ ನಾಲ್ಕನೇ ನವಜಾತ ಹೆಣ್ಣು ಮಗುವನ್ನು ಉಸಿರುಗಟ್ಟಿಸಿ ಕೊಲೆ ಮಾಡಿರುವ ಘಟನೆ ನಡೆ

25 Nov 2025 9:06 pm
ಧರ್ಮೇಂದ್ರರ 450 ಕೋಟಿ ರೂ. ಆಸ್ತಿಯಲ್ಲಿ 2ನೇ ಪತ್ನಿ ಹೇಮಾಮಾಲಿನಿಗೆ ಎಷ್ಟು ಪಾಲು? ಕಾನೂನು ಏನು ಹೇಳುತ್ತೆ?

ಬಾಲಿವುಡ್ ನಟ ಧರ್ಮೇಂದ್ರ ಅವರು 450 ಕೋಟಿ ರೂ. ಆಸ್ತಿ ಬಿಟ್ಟು ಹೋಗಿದ್ದಾರೆ. ಅವರ ಆಸ್ತಿ ಯಾರಿಗೆ ಸೇರಲಿದೆ ಎಂಬುದು ಈಗ ಚರ್ಚೆಯಲ್ಲಿದೆ. ಮೊದಲ ಪತ್ನಿ ಪ್ರಕಾಶ್ ಕೌರ್ ಮತ್ತು ಎರಡನೇ ಪತ್ನಿ ಹೇಮಾ ಮಾಲಿನಿ ಅವರ ಹಕ್ಕುಗಳೇನು ಎಂಬುದನ

25 Nov 2025 8:50 pm