ಬೆಳಗಾವಿಯಲ್ಲಿ ಕನ್ನಡ ರಾಜ್ಯೋತ್ಸವದ ದಿನದಂದೇ ಮಹಾರಾಷ್ಟ್ರ ನವನಿರ್ಮಾಣ ಸೇನೆಯ ಕಾರ್ಯಕರ್ತರು ಕರಾಳ ದಿನಾಚರಣೆ ಆಚರಿಸಿದರು. ಈ ವೇಳೆ ಕರ್ತವ್ಯದಲ್ಲಿದ್ದ ಪೊಲೀಸ್ ಅಧಿಕಾರಿ ಸೆಲ್ಫಿ ತೆಗೆದುಕೊಂಡಿದ್ದು ವಿವಾದ ಸೃಷ್ಟಿಸಿದೆ
ರಾಜ್ಯದಲ್ಲಿ ದಲಿತ ಸಿಎಂ ವಿಚಾರ ಮತ್ತೆ ಮತ್ತೆ ಮುನ್ನೆಲೆಗೆ ಬರುತ್ತಿದೆ. ಕಾಂಗ್ರೆಸ್ ನಲ್ಲಿ ಪ್ರಭಾವಿ ನಾಯಕರು. ಎಐಸಿಸಿ ಅಧ್ಯಕ್ಷರಾಗಿರುವ ಅವರು ರಾಜ್ಯದ ಸಿಎಂ ಗಾದಿಗೆ ಏರಬೇಕು ಎಂಬ ಚರ್ಚೆಗಳು ನಡೆಯುತ್ತಿವೆ. ಆದರೆ ಅವರು ರ
ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು ವತಿಯಿಂದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು ಒಟ್ಟು 70 ಮಂದಿಗೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಅವರು ಪ್ರಶಸ್ತಿ ಪ್ರದಾನ ಮಾಡಿದರು. ರಾಜ್ಯೋತ್ಸವ ಪ್
ಭಾರತೀಯ ರೈಲ್ವೆ ಇಲಾಖೆಯು ನಾಲ್ಕು ಹೊಸ ವಂದೇ ಭಾರತ್ ರೈಲುಗಳನ್ನು ಆರಂಭಿಸಲು ನಿರ್ಧರಿಸಿದ್ದು, ಇದರಲ್ಲಿ ಒಂದು ಬೆಂಗಳೂರು - ಕೊಚ್ಚಿ ನಡುವೆ ಸಂಚರಿಸಲಿದೆ. ನ. 1ರಂದು ಬಿಡುಗಡೆಯಾದ ವೇಳಾಪಟ್ಟಿಯಂತೆ, ಬೆಂಗಳೂರು-ಎರ್ನಾಕುಲಂ ವಂದೇ
ಭಾರತದ ಜೆಮಿಮಾ ರೋಡ್ರಿಗಸ್ ಆಸ್ಟ್ರೇಲಿಯಾ ವಿರುದ್ಧ 127 ರನ್ ಗಳಿಸಿ ವಿಶ್ವಕಪ್ ಸೆಮಿಫೈನಲ್ ಗೆಲ್ಲಿಸಿದ್ದಾರೆ. ಈ ಅದ್ಭುತ ಪ್ರದರ್ಶನದಿಂದ ಭಾರತ ಫೈನಲ್ ತಲುಪಿದೆ. 2018ರಲ್ಲಿ ಇಂಗ್ಲೆಂಡ್ ಮಾಜಿ ನಾಯಕ ನಾಸರ್ ಹುಸೇನ್ ಅವರು ಜೆಮಿಮಾ
ಕರ್ನಾಟಕದಲ್ಲಿ ಮಾವಿನ ಬೆಳೆಗಾರರಿಗೆ ಕೊರತೆ ಬೆಲೆ ಪಾವತಿ ಹಾಗೂ ಮಾರುಕಟ್ಟೆ ಮಧ್ಯಸ್ಥಿಕೆಗೆ ಕೇಂದ್ರದ ಅನುಮೋದನೆ ನೀಡಿದೆ. ಈ ಮೂಲಕ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಮನವಿಗೆ ಕೇಂದ್ರ ಸರ್ಕಾರ ಸ್ಪಂದಿಸಿದೆ. ಕ್ವಿಂಟಲ್ಗೆ ₹1,
ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ವಿಧಾನಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಅವರು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಅವರಿಗೆ ಪತ್ರವನ್ನು ಬರೆದಿದ
ಭಾರತ ಮಹಿಳಾ ಕ್ರಿಕೆಟ್ ತಂಡ ವಿಶ್ವಕಪ್ ಗೆದ್ದರೆ 125 ಕೋಟಿ ರೂ. ಬಹುಮಾನ ನೀಡಲು ಬಿಸಿಸಿಐ ಚಿಂತನೆ ನಡೆಸಿದೆ. ಕಳೆದ ವರ್ಷ ಪುರುಷರ ತಂಡಕ್ಕೆ ನೀಡಿದ್ದಷ್ಟೇ ಮೊತ್ತವನ್ನು ಮಹಿಳಾ ತಂಡಕ್ಕೂ ನೀಡುವ ಸಾಧ್ಯತೆ ಇದೆ. ಇದು ಸಮಾನ ವೇತನ ನೀತ
cancer diet food: ಮನೆಯಲ್ಲೇ ಇದೆ ಕ್ಯಾನ್ಸರ್ ತಡೆಯೋ ಆಹಾರಗಳು| Dr Lalith Kumar
ಸದ್ಯ ಕಾಂಗ್ರೆಸ್ನಲ್ಲಿ ಸಿಎಂ ಸ್ಥಾನ ಬದಲಾವಣೆ ಆಗಲಿದ್ಯಾ? ಎಂಬುವುದೇ ಚರ್ಚೆ. ಸಿಎಂ ಸ್ಥಾನಕ್ಕೆ ಸಾಕಷ್ಟು ಮಂದಿ ಆಕಾಂಕ್ಷಿಗಳು ಇದ್ದಾರೆ. ಈ ಪೈಕಿ ಡಿಕೆ ಶಿವಕುಮಾರ್ ಪ್ರಮುಖ ಆಕಾಂಕ್ಷಿ. ನವೆಂಬರ್ ತಿಂಗಳಲ್ಲಿ ಸರ್ಕಾರಕ್ಕೆ ಎ
ಲುಧಿಯಾನದಲ್ಲಿ ರಾಷ್ಟ್ರಮಟ್ಟದ ಕಬ್ಬಡಿ ಆಟಗಾರ ತೇಜ್ ಪಾಲ್ ಸಿಂಗ್ ಅವರನ್ನು ಹಾಡಹಗಲೇ ಗುಂಡಿಟ್ಟು ಹತ್ಯೆ ಮಾಡಲಾಗಿದೆ. ಹಳೆಯ ದ್ವೇಷದಿಂದ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸ್ನೇಹಿತರೊಂದಿಗೆ ರಸ್ತೆಯಲ್ಲ
ಭಾರತದ ಪ್ರಸಿದ್ಧ ಗಡಿಯಾರ ತಯಾರಕ ಟೈಟನ್, ತನ್ನ ಹೊಸ ಐಷಾರಾಮಿ ಸಂಗ್ರಹವಾದ ಸ್ಟೆಲ್ಲಾರ್ 3.0 ಮೂಲಕ ಜಾಗತಿಕ ಮಾರುಕಟ್ಟೆಗೆ ಪ್ರವೇಶಿಸಿದೆ. ಈ ಸಂಗ್ರಹವು ಕಾಸ್ಮಿಕ್ ಸೌಂದರ್ಯವನ್ನು ಆಧರಿಸಿದೆ. ವಿಶೇಷವಾಗಿ 'ವಾಂಡರಿಂಗ್ ಅವರ್ಸ್' ಎ
Karnataka CM and DCM : ಮನೆಗಳ ಮುಂದೆ ಕಸ ಹಾಕುವುದನ್ನು ನಾನು ಮಾಧ್ಯಮಗಳಲ್ಲಿ ಗಮನಿಸಿದೆ. ಜನರು ಕಸ ಬೀದಿಯಲ್ಲಿ ಹಾಕಿದರು ಎಂದು ಬೀದಿಯಲ್ಲಿರೋ ಕಸ ತಂದು ಜನರ ಮನೆ ಮುಂದೆ ಹಾಕಿದರೆ ಅರ್ಥ ಇದೀಯಾ? ಬೆಂಗಳೂರು ರಸ್ತೆಗುಂಡಿ ಮುಚ್ಚುವ ವಿಚಾರದಲ್
ಕಟ್ಟಡಗಳಷ್ಟೆ ಅಲ್ಲ. ಆ ನಾಡಿನ ಮಕ್ಕಳ ಮಾನಸಿಕ, ದೈಹಿಕ ಆರೋಗ್ಯ, ತಮ್ಮ ಜೊತೆಯಲ್ಲಿನ ಮಕ್ಕಳ ಭಾಷೆ, ಬದುಕು, ಧರ್ಮ, ಜಾತಿ ಹಾಗೂ ಇನ್ನಿತ್ಯಾದಿ ಭಿನ್ನತೆಗಳನ್ನು ಸಹನೆಯಿಂದ ನೋಡುವುದನ್ನು ಕಲಿಸುವುದೂ ಮುಖ್ಯ. ಇದರ ಜೊತೆಗೆ ಜಗತ್ತಿನ
ಉಡುಪಿಯಲ್ಲಿ ಹಿರಿಯ ನಾಗರಿಕೆಯೊಬ್ಬರ 17 ಲಕ್ಷ ರೂ. ಡಿಜಿಟಲ್ ಅರೆಸ್ಟ್ ವಂಚನೆಯಿಂದ ಪಾರಾಗಿದೆ. ಸೈಬರ್ ಖದೀಮರು ಪೊಲೀಸರೆಂದು ನಟಿಸಿ ಹಣ ವರ್ಗಾಯಿಸಲು ಯತ್ನಿಸಿದ್ದರು. ಸಮಯಕ್ಕೆ ಸರಿಯಾಗಿ ಪೊಲೀಸರು ಮಧ್ಯಪ್ರವೇಶಿಸಿ ಹಣವನ್ನು ತ
Zameer Ahmed Khan on DK Shivakumar joining BJP : ನವೆಂಬರ್ ಕ್ರಾಂತಿ, ಸಚಿವ ಸಂಪುಟ ವಿಸ್ತರಣೆ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಅವರು, ಬಿಜೆಪಿ ಸೇರ್ಪಡೆಗೊಳ್ಳುವ ಗಾಳಿಸುದ್ದಿಯ ಬಗ್ಗೆ ವಸತಿ ಇಲಾಖೆಯ ಸಚಿವ ಜಮೀರ್ ಅಹ್ಮದ್ ಖಾನ್ ಪ್ರತಿಕ್ರಿಯೆಯನ್ನು ನೀ
ಸಕಲ ಕನ್ನಡಿಗರಿಗೆ ಕನ್ನಡ ರಾಜ್ಯೋತ್ಸವದ ಶುಭಾಶಯ ತಿಳಿಸಿದ ಕಿಚ್ಚ ಸುದೀಪ್
ಸಿದ್ದರಾಮಯ್ಯ ಕಾಂಗ್ರೆಸ್ಗೆ ಯಾಕಿಷ್ಟು ಅನಿವಾರ್ಯ?, ಟಚ್ ಮಾಡೋದು ಸುಲಭವಲ್ಲ, ಇಲ್ಲಿದೆ ಕಾರಣಗಳು!
ದಿಲ್ಲಿಯ ಬಿಜೆಪಿ ಸಂಸದ ಪ್ರವೀಣ್ ಖಂಡೇಲ್ವಾಲ್ ಅವರು ರಾಷ್ಟ್ರ ರಾಜಧಾನಿ ದಿಲ್ಲಿಗೆ ಮಹಾಭಾರತ ಕಾಲದ 'ಇಂದ್ರಪ್ರಸ್ಥ' ಎಂದು ಮರುನಾಮಕರಣ ಮಾಡುವಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ಪತ್ರ ಬರೆದಿದ್ದಾರೆ. ನಗರದ ಸಾಂಸ್ಕೃತಿಕ ಮತ್
ವಿಶ್ವಸಂಸ್ಥೆಯಲ್ಲಿ ಭಾರತವು ಪಾಕಿಸ್ತಾನದ ದ್ವಂದ್ವ ನೀತಿಯನ್ನು ಬಯಲು ಮಾಡಿದೆ. ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ನಡೆಯುತ್ತಿರುವ ಮಾನವ ಹಕ್ಕುಗಳ ಉಲ್ಲಂಘನೆಯನ್ನು ತಕ್ಷಣ ನಿಲ್ಲಿಸುವಂತೆ ಭಾರತ ಆಗ್ರಹಿಸಿದೆ. ಪಾಕಿಸ್ತ
ರಾಜಕೀಯದಲ್ಲಿ ಓರ್ವ ವ್ಯಕ್ತಿ ಟಾರ್ಗೆಟ್ ಆಗಲು ಕಾರಣಗಳು ಬೇಕಿಲ್ಲ.ಯಾರು ಯಾವಾಗ ಟಾರ್ಗೆಟ್ ಮಾಡುತ್ತಾರೆ ಎಂಬುವುದು ಕೂಡಾ ತಿಳಿಯುವುದಿಲ್ಲ ಎಂದು ಸ್ಪೀಕರ್ ಯು.ಟಿ ಖಾದರ್ ಹೇಳಿದರು. ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರ
ಕೇರಳದಲ್ಲಿ ಖಾಸಗಿ ವಲಯದ ಉದ್ಯೋಗಿಗಳಿಗೆ ಕೆಲಸದ ಸಮಯದ ನಂತರ ಕಚೇರಿಯಿಂದ ಬರುವ ಕರೆಗಳನ್ನು ನಿರ್ಲಕ್ಷಿಸುವ ಹಕ್ಕನ್ನು ನೀಡಲು ‘ರೈಟ್ ಟು ಡಿಸ್ಕನೆಕ್ಟ್ ಬಿಲ್ 2025’ ಅನ್ನು ಮಂಡಿಸಲಾಗಿದೆ. ಈ ಮಸೂದೆಯು ಉದ್ಯೋಗಿಗಳ ವೈಯಕ್ತಿಕ ಸಮಯ
ಹ್ಯಾಲೋವಿನ್ ಪ್ರಯುಕ್ತ ದೆಹಲಿಯ ಮೇಕಪ್ ಕಲಾವಿದೆ ಅನ್ನಬೆಲ್ ಗೊಂಬೆಯಂತೆ ವೇಷ ಧರಿಸಿ ರಸ್ತೆಯಲ್ಲಿ ಓಡಾಡಿದ್ದಾರೆ. ಅವರ ಭಯಾನಕ ಲುಕ್ ನೋಡಿ ಕೆಲವರು ಹೆದರಿ ಓಡಿದರೆ, ಮತ್ತೆ ಕೆಲವರು ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಾರೆ. ಈ ವಿಡಿ
ರಾಜ್ಯೋತ್ಸವದ ದಿನದಂದೇ ಮಹಾರಾಷ್ಟ್ರ ಏಕೀಕರಣ ಸಮಿತಿ ಕಾರ್ಯಕರ್ತರು ಜಿಲ್ಲಾಡಳಿತದ ಅನುಮತಿ ಇಲ್ಲದೆ ಕರಾಳ ದಿನ ಆಚರಿಸಿ, ಕಪ್ಪು ಬಟ್ಟೆ ಧರಿಸಿ ಮೆರವಣಿಗೆ ನಡೆಸಿದ್ದಾರೆ. ಈ ವೇಳೆ ಮಹಾರಾಷ್ಟ್ರ ಪರ ಘೋಷಣೆ ಕೂಗಿದ ಎಂಇಎಸ್ ಮುಖಂಡ
Bangalore Garbage : ಹಿಂದೆ ಬೆಂಗಳೂರಿನ ಕಸ ವಿಲೇವಾರಿ ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾಗಿತ್ತು. ನಗರವನ್ನು ಗಾರ್ಬೇಜ್ ಸಿಟಿ ಎಂದು ವ್ಯಂಗ್ಯವಾಡಲಾಗುತ್ತಿತ್ತು. ಈಗ, ಸರ್ಕಾರ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ. ಈ ಸಂಬಂಧ, ಬೆಂಗಳೂರ
Skin health: ಕ್ರೀಮ್ ಹಚ್ಚದೇನೇ ಸ್ಕಿನ್ಕೇರ್ ಮಾಡೋದು ಹೇಗೆ? Dr. Sudheendra Udbalker
Tamil Nadu Politics : ಸುಮಾರು ಐದು ದಶಕಗಳ ಕಾಲ ಪಾರ್ಟಿಯಲ್ಲಿ ಸಕ್ರಿಯವಾಗಿದ್ದ ಹಿರಿಯ ನಾಯಕರೊಬ್ಬರನ್ನು ಎಐಎಡಿಎಂಕೆ, ಸಸ್ಪೆಂಡ್ ಮಾಡಿದೆ. ಎಂಜಿ ರಾಮಚಂದ್ರನ್ ಕಾಲದಿಂದಲೂ ಇದ್ದ, ಸೆಂಗೊಟ್ಟಯನ್ ಅವರು, ರೆಬೆಲ್ಸ್ ನಾಯಕರನ್ನು ಭೇಟಿಯಾಗಿದ
ಅಕ್ಟೋಬರ್ 31 ರಂದು ಭರ್ಜರಿಯಾಗಿ ಏರಿದ್ದ ಚಿನ್ನದ ಬೆಲೆ, ನವೆಂಬರ್ ಮೊದಲ ವಾರದಲ್ಲೇ ಇಳಿಕೆ ಕಾಣಲಾರಂಭಿಸಿದೆ. ಶುಕ್ರವಾರಕ್ಕೆ ಹೋಲಿಸಿದರೆ 24 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ 280 ರೂ. ಮತ್ತು 22 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ 250 ರೂ. ಇ
ಉಡುಪಿಯಲ್ಲಿ ರಾಜ್ಯೋತ್ಸವ ಆಚರಣೆ ವೇಳೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರು ಸಂಕಷ್ಟದಲ್ಲಿರುವ ಮಕ್ಕಳು ಮತ್ತು ಮಹಿಳೆಯರಿಗೆ ನೆರವಾಗಲು 'ಅಕ್ಕಪಡೆ' ಸ್ಥಾಪನೆ ಬಗ್ಗೆ ಮಾಹಿತಿ ನೀಡಿದ್ದಾರೆ. ಬೆಂಗಳೂರಿನಲ್ಲಿ ನವೆಂಬರ್ 19ರಂದು
ವಾಣಿಜ್ಯ ಬಳಕೆಯ ಎಲ್ಪಿಜಿ ಸಿಲಿಂಡರ್ಗಳ ಬೆಲೆಯನ್ನು ನವೆಂಬರ್ 1, 2025 ರಿಂದ ಇಳಿಕೆ ಮಾಡಲಾಗಿದೆ. ದೆಹಲಿಯಲ್ಲಿ 19 ಕೆಜಿ ಸಿಲಿಂಡರ್ ಬೆಲೆ ಸೆಪ್ಟೆಂಬರ್ ನಲ್ಲಿ ದರ ಹೆಚ್ಚಳವಾದ ಬಳಿಕ ನವೆಂಬರ್ನಲ್ಲಿ ಬೆಲೆ ಇಳಿದಿದೆ. ಗೃಹ ಬಳಕೆಯ
Overall Audience report on Kantara Chapter 1 : ಅಕ್ಟೋಬರ್ ಎರಡರಂದು ಬಿಡುಗಡೆಯಾದ ರಿಷಬ್ ಶೆಟ್ಟಿ ನಿರ್ದೇಶನದ ಕಾಂತಾರ ಚಾಪ್ಟರ್ ಒನ್ ಸಿನಿಮಾ ಹಲವು ದಾಖಲೆಗಳನ್ನು ಬರೆದಿರುವುದು ಗೊತ್ತೇ ಇದೆ. ತಮಿಳು ಭಾಷಿಗರು ಚಿತ್ರಕ್ಕೆ ಅಭೂತಪೂರ್ವಕವಾಗಿ ಸ್ಪಂದಿಸ
ಹಬ್ಬದ ಋತುವಿನ ಬೇಡಿಕೆಯು ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ಮಹತ್ವದ ಬದಲಾವಣೆಗಳಿಗೆ ಕಾರಣವಾಗಿದೆ. ಅಕ್ಟೋಬರ್ ತಿಂಗಳ ಮಾರಾಟದಲ್ಲಿ ಬಜಾಜ್ ಆಟೋ ಅಗ್ರಸ್ಥಾನಕ್ಕೇರಿದ್ದು, ಟಿವಿಎಸ್ ಮೋಟಾರ್ ಅನ್ನು ಹಿಂದಿಕ್
ಬೆಳ್ತಂಗಡಿ ತಾಲೂಕಿನ ಮಲವಂತಿಗೆ ಗ್ರಾಮದ ಕುದುರೆಮುಖ ರಾಷ್ಟ್ರೀಯ ಉದ್ಯಾನವನದೊಳಗೆ ವಾಸವಿದ್ದ ಪಿ.ಟಿ. ಜೋಸೆಫ್ ಕುಟುಂಬವನ್ನು ಅರಣ್ಯ ಇಲಾಖೆ ಒಕ್ಕಲೆಬ್ಬಿಸಿದೆ. ಐದು ದಶಕಗಳ ವಾಸ, 4.94 ಎಕರೆ ಹಕ್ಕುಪತ್ರ ರದ್ದುಪಡಿಸಿ, ಯಾವುದೇ ಪರ
Award winning Chitra Natakotsava : 1951 ರಲ್ಲಿ ಅಸ್ತಿತ್ವಕ್ಕೆ ಬಂದ ಎ.ಎಸ್. ಮೂರ್ತಿ ಮತ್ತು ಎಸ್. ರಾಮನಾಥನ್ ಆರಂಭಿಸಿದ ಈ ಚಿತ್ರಾ ತಂಡ ನೂರಾರು ರಂಗ ನಾಟಕಗಳನ್ನು, ಬೀದಿ ನಾಟಕಗಳನ್ನು ಕರ್ನಾಟಕದ ಹಳ್ಳಿ ಹಳ್ಳಿಯಲ್ಲೂ ಪ್ರದರ್ಶನ ಮಾಡಿತ್ತು. ಅನೇಕ ನಾಟಕ
Kodi Mutt Swamiji Prediction Outcome : ಕಳೆದ ವರ್ಷ ಕೋಡಿಮಠದ ಸ್ವಾಮೀಜಿಗಳು ನುಡಿದಿದ್ದ ಭವಿಷ್ಯ ಮತ್ತು ಅವರು ಹೇಳಿದ್ದ ಭವಿಷ್ಯದಲ್ಲಿ ಏನೇನು ನಿಜವಾಯಿತು ಎನ್ನುವುದನ್ನು ಸಾಮಾನ್ಯವಾಗಿ ತುಲನೆ ಮಾಡಲಾಗುತ್ತದೆ. ಅದರಂತೆಯೇ, ಕಳೆದ ವರ್ಷದ (2024) ಅವರು ಕ
ಚಂಡೀಗಢದಲ್ಲಿ ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರಿಗೆ '7 ಸ್ಟಾರ್ ಬಂಗಲೆ' ನೀಡಲಾಗಿದೆ ಎಂದು ಬಿಜೆಪಿ ಆರೋಪಿಸಿದೆ. ಜನರ ತೆರಿಗೆ ಹಣವನ್ನು ದುರುಪಯೋಗಪಡಿಸಲಾಗುತ್ತಿದೆ ಎಂದು ಬಿಜೆಪಿ ಹೇಳಿದೆ. ಆದರೆ, ಆಮ
ಇನ್ನು 'ತೆಂಗಿನಕಾಯಿ ಚಿಪ್ಪು' ಎಂದು ಮೂದಲಿಸುವಂತಿಲ್ಲ; ಕೃಷ್ಣರಾಜನಗರ: ಕೇವಲ ತಡಂಗಿನಕಾಯಿಗಷ್ಟೇ ಅಲ್ಲ, ತೆಂಗಿನಕಾಯಿ ಚಿಪ್ಪಿಗೂ ಈಗ ಬಂಪರ್ ಬೆಲೆ ಸಿಗುತ್ತಿದೆ. ಹಿಂದೆ ತ್ಯಾಜ್ಯವೆಂದು ಬಿಸಾಡುತ್ತಿದ್ದ ತೆಂಗಿನಕಾಯಿ ಚಿಪ್
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಹಿಂದುಳಿದ ವರ್ಗಗಳ ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆ ಬಹುತೇಕ ಪೂರ್ಣಗೊಂಡಿದೆ. ಶೇ.94.41ರಷ್ಟು ಮನೆಗಳ ಸಮೀಕ್ಷೆ ಯಶಸ್ವಿಯಾಗಿ ನಡೆದಿದೆ. ಕೆಲ ತಾಲೂಕುಗಳು ಶೇ.100ರಷ್ಟು ಗುರಿ ಸಾಧಿಸಿವೆ. ಆರಂಭದಲ್
ಬೆಂಗಳೂರಿನಲ್ಲಿ ಅಭಿವೃದ್ಧಿ ಹೆಸರಿನಲ್ಲಿ ಮರಗಳ ನಾಶ ಹೆಚ್ಚಾಗಿದ್ದು, ಗಾಳಿ-ಮಳೆಗೆ ಬೀಳುವ ಮರಗಳ ಸಂಖ್ಯೆ ಸಾವಿರ ದಾಟಿದೆ. 50 ವರ್ಷಗಳಲ್ಲಿ ಹಸಿರು ಹೊದಿಕೆ ಶೇಕಡಾ 68.2ರಿಂದ ಶೇಕಡಾ 3ಕ್ಕೆ ಕುಸಿದಿದೆ. ಕಾಂಕ್ರಿಟೀಕರಣದಿಂದ ಮರಗಳು ಒ
ವಿರಳ ಭೂ ಲೋಹಗಳ ಆಮದಿನ ಮೇಲಿನ ನಿರ್ಬಂಧಗಳನ್ನು ಚೀನಾ ಸಡಿಲಿಸಿದ್ದು, ಭಾರತೀಯ ಕಂಪನಿಗಳಿಗೆ ಪರವಾನಗಿ ನೀಡಿದೆ. ಕಾರು, ವಿಮಾನ, ಶಸ್ತ್ರಾಸ್ತ್ರ ತಯಾರಿಕೆಯಲ್ಲಿ ಪ್ರಮುಖವಾದ ಈ ಲೋಹಗಳಿಗಾಗಿ ಭಾರತ ಚೀನಾವನ್ನು ಪ್ರಮುಖವಾಗಿ ಅವಲಂ
ನವೆಂಬರ್ 1 ರಿಂದ ಬ್ಯಾಂಕ್ ನಾಮಿನಿ ನಿಯಮಗಳಲ್ಲಿ ಬದಲಾವಣೆಯಾಗಲಿದ್ದು ನಾಲ್ವರು ನಾಮಿನಿಗಳನ್ನು ಹೆಸರಿಸಬಹುದು. ಎಸ್ಬಿಐ ಕಾರ್ಡ್ ಮೂಲಕ ಶಿಕ್ಷಣ ಶುಲ್ಕ ಪಾವತಿಗೆ ಶೇಕಡಾ 1ರಷ್ಟು ಶುಲ್ಕ, ಯುಪಿಎಸ್ ಗಡುವು ವಿಸ್ತರಣೆ, ನಿವೃತ್ತ
ಬಿಹಾರ ವಿಧಾನಸಭೆ ಚುನಾವಣೆಗಾಗಿ ಆಡಳಿತಾರೂಢ ಎನ್ಡಿಎ ಬಿಡುಗಡೆ ಮಾಡಿರುವ ಸಂಕಲ್ಪ ಪತ್ರವನ್ನು, ಮಹಾಘಟಬಂಧನ್ ವಿಪಕ್ಷ ಮೈತ್ರಿಕೂಟ ಕ್ಷಮಾಪಣಾ ಪತ್ರ ಎಂದು ಮೂದಲಿಸುತ್ತಿದೆ. ಆದರೆ ಸಂಕಲ್ಪ ಪತ್ರದ ಬೆಂಬಲಕ್ಕೆ ಧಾವಿಸಿರುವ ಪ್
ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ ಮೊದಲ ಬಾರಿಗೆ ಕ್ಯಾಪ್ಟನ್ ಆದವರು ಮ್ಯೂಟೆಂಟ್ ರಘು. ಮೊದಲ ಬಾರಿಗೆ ಕ್ಯಾಪ್ಟನ್ ಆಗುವುದರ ಜೊತೆಗೆ ಮತ್ತೊಂದು ವಾರದ ಕ್ಯಾಪ್ಟನ್ಸಿ ರೇಸ್ಗೆ ನೇರವಾಗಿ ಭಾಗಿಯಾಗುವ ಚಾನ್ಸ್ ಅನ್ನು ಪಡೆದುಕೊಂಡ
ಅಮೆರಿಕದಲ್ಲಿ ಭಾರತೀಯ ಮೂಲದ ಉದ್ಯಮಿ ಬಂಕಿಮ್ ಬ್ರಹ್ಮಭಟ್ ಅವರು 4,400 ಕೋಟಿ ರೂ. ಸಾಲ ಪಡೆದು ವಂಚನೆ ಎಸಗಿದ್ದಾರೆ. ಬ್ರಾಂಡ್ ಬ್ಯಾಂಟ್ ಟೆಲಿಕಾಂ ಮತ್ತು ಬ್ರಿಡ್ಜ್ ವಾಯ್ಸ್ ಟೆಲಿಕಾಂ ಕಂಪನಿಗಳ ಹೆಸರಿನಲ್ಲಿ ನಕಲಿ ದಾಖಲೆ ಸೃಷ್ಟಿಸಿ
ಸರ್ಕಾರಿ ಕಾರ್ಯಕ್ರಮಗಳಲ್ಲಿ ಪರಿಸರ ಸ್ನೇಹಿ ವಸ್ತುಗಳು ಹಾಗೂ ಕೆಎಂಎಫ್ ನಂದಿನಿ ಉತ್ಪನ್ನಗಳ ಬಳಕೆ ಕಡ್ಡಾಯಗೊಳಿಸಿ ಸಿಎಂ ಸಿದ್ದರಾಮಯ್ಯ ಮಹತ್ವದ ಸೂಚನೆ ನೀಡಿದ್ದಾರೆ. ರಾಜ್ಯದಾದ್ಯಂತ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಪ್ಲಾಸ
ಬೆಂಗಳೂರು ವಿಶ್ವವಿದ್ಯಾಲಯದ ಮಾಜಿ ಕುಲಸಚಿವ ಪ್ರೊ.ಬಿ.ಸಿ.ಮೈಲಾರಪ್ಪ ಅವರಿಗೆ ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಬೆಂಗಳೂರಿನ ಸ್ಥಳೀಯ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ಮಹಿಳೆಯೊಬ್ಬರ ದೂರಿನ ಮೇರೆಗೆ ಬಂಧಿತರಾಗಿದ್ದ ಮೈಲಾರ
ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ 'ಕಾಂತಾರ: ಚಾಪ್ಟರ್ 1' ಸಿನಿಮಾವು ಬಾಕ್ಸ್ ಆಫೀಸ್ನಲ್ಲಿ ಚಿನ್ನದ ಬೆಳೆ ತೆಗೆದಿದೆ. ನಿರ್ಮಾಪಕ ವಿಜಯ್ ಕಿರಗಂದೂರು ಅವರು ಈಗಾಗಲೇ 'ಕಾಂತಾರ: ಚಾಪ್ಟರ್ 1' ಸಿನಿಮಾದಿಂದ ದಾಖಲೆ ಪ್ರಮಾಣವನ್ನು ಬಾಚಿಕೊ
ಅಮೆರಿಕನ್ ರಾಷ್ಟ್ರೀಯವಾದವನ್ನು ಪ್ರತಿಪಾದಿಸುತ್ತಿರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇದಕ್ಕಾಗಿ ಸಾಕಷ್ಟು ವಿರೋಧಿಗಳನ್ನು ಸೃಷ್ಟಿಸಿಕೊಂಡಿದ್ದಾರೆ. ಟ್ರಂಪ್ ಅವರ ರಾಷ್ಟ್ರೀಯವಾದವು ಅವರನ್ನೂ ಮತ್ತು ಅಮೆರಿಕವನ್ನು
ಬೆಂಗಳೂರಿನ ಎನ್ಐಎ ವಿಶೇಷ ನ್ಯಾಯಾಲಯಕ್ಕೆ 11 ಮಂದಿ ಆರೋಪಿಗಳ ವಿರುದ್ಧ ಆರೋಪಪಟ್ಟಿ ಸಲ್ಲಿಸಲಾಗಿದೆ. ಹಳೆ ದ್ವೇಷ, ಸಮಾಜದಲ್ಲಿ ಭಯ ಸೃಷ್ಟಿ ಹಾಗೂ ಭಯೋತ್ಪಾದನೆ ಹರಡುವ ಉದ್ದೇಶದಿಂದ ಸುಹಾಸ್ ಶೆಟ್ಟಿ ಹತ್ಯೆ ನಡೆದಿದೆ. ಆರೋಪಿಗಳ
ರಾಜ್ಯದಲ್ಲಿ ಸೆಪ್ಟೆಂಬರ್ 22ರಂದು ಆರಂಭವಾದ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆಯ ಮನೆ ಮನೆ ಗಣತಿ ಕಾರ್ಯ ಅಕ್ಟೋಬರ್ 31ಕ್ಕೆ ಪೂರ್ಣಗೊಂಡಿದೆ. ಒಟ್ಟು 1.48 ಕೋಟಿ ಕುಟುಂಬಗಳ ಪೈಕಿ 1.46 ಕೋಟಿ ಕುಟುಂಬಗಳ ಸಮೀಕ್ಷೆ ನಡೆದಿದೆ. 5.68
ಕುಡಚಿ ಶಾಸಕ ಮಹೇಂದ್ರ ತಮ್ಮಣ್ಣನವರ್ ತಮ್ಮ ಮಗನಿಗೆ ಡಿಸಿಎಂ ಡಿಕೆ ಶಿವಕುಮಾರ್ ಅವರ ಹೆಸರನ್ನೇ ಇಟ್ಟು ನಾಮಕರಣ ಮಾಡಿಸಿದ್ದಾರೆ. ಡಿಕೆ ಶಿವಕುಮಾರ್ ಅವರು ತಮ್ಮ ಗೃಹ ಕಚೇರಿಯಲ್ಲಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ, ಮಗುವಿಗೆ 'ಶಿವ
DK Shivakumar Vs Tejasvi Surya : ಭಾರೀ ಜನಾದೇಶದೊಂದಿಗೆ ಎರಡು ಬಾರಿ ಲೋಕಸಭೆಗೆ ಆಯ್ಕೆಯಾದ ಸಂಸದರೊಬ್ಬರನ್ನು ’ಎಳಸು’ ಎಂದು ಕರೆಯುವುದು ಸರಿಯೇ ಎನ್ನುವ ಚರ್ಚೆ ಸಾಮಾಜಿಕ ಜಾಲತಾಣದಲ್ಲಿ ನಡೆಯುತ್ತಿದೆ. ಬೆಂಗಳೂರು ಸುರಂಗ ಮಾರ್ಗದ ವಿಚಾರದಲ್ಲಿ
ಬೆಂಗಳೂರು ನಗರದ 31ನೇ ಸಿವಿಲ್ ಕೋರ್ಟ್ ಕನೇರಿ ಮಠದ ಕಾಡಸಿದ್ದೇಶ್ವರ ಸ್ವಾಮೀಜಿಗೆ ಮಧ್ಯಂತರ ನಿರ್ಬಂಧಾಜ್ಞೆ ನೀಡಿದೆ. ಲಿಂಗಾಯತ ಮಠಗಳ ಒಕ್ಕೂಟದ ಬಗ್ಗೆ ಅವಹೇಳನಕಾರಿ ಅಥವಾ ಮಾನನಷ್ಟ ಉಂಟುಮಾಡುವ ಹೇಳಿಕೆ ನೀಡದಂತೆ ಕೋರ್ಟ್ ಆದೇಶ
ಕಠಿಣ ವಲಸೆ ನೀತಿಯನ್ನು ಅನುಸರಿಸುತ್ತಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆಡಳಿತ, H-1B ವೀಸಾ ನಿಯಮದಲ್ಲಿ ಜಾರಿಗೆ ತಂದಿರುವ ಬದಲಾವಣೆಗಳನ್ನು ಸಮರ್ಥಿಸಿಕೊಳ್ಳುತ್ತಿದೆ. ಈ ನಿಟ್ಟಿನಲ್ಲಿ ಅಮೆರಿಕದ ಕಾರ್ಮಿಕ ಇಲಾ
ದೇಶದಲ್ಲಿ ಅಶಾಂತಿ ಸೃಷ್ಟಿಸುತ್ತಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು (ಆರ್ಎಸ್ಎಸ್) ನಿಷೇಧಿಸಬೇಕು ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆಗ್ರಹಿಸಿದ್ದಾರೆ. ಸರ್ಕಾರಿ ನೌಕರರಿಗೆ ಸಂಘದ ಚಟುವಟಿಕೆಯಲ್ಲ
ರಾಜ್ಯದ ಟೆಕ್ ಬೆಳವಣಿಗೆಯನ್ನು ಬೆಂಗಳೂರಿನಾಚೆಗೂ ವಿಸ್ತರಿಸಲು ಕರ್ನಾಟಕ ಸರ್ಕಾರ ಮುಂದಾಗಿದೆ. ಮಂಗಳೂರಿನಲ್ಲಿ ಬಿಯಾಂಡ್ ಬೆಂಗಳೂರು ಉಪಕ್ರಮದ ಅಡಿಯಲ್ಲಿ ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ಟೆಕ್ ಪಾರ್ಕ್ ನಿರ್ಮಾಣಕ್
ಬಿಜೆಪಿ ಪ್ರಕಾರ, 1939ರಲ್ಲಿ ಮುಸ್ಲಿಂ ಲೀಗ್ ಸರ್ದಾರ್ ವಲ್ಲಭಭಾಯಿ ಪಟೇಲರ ಮೇಲೆ ಎರಡು ಬಾರಿ ಹತ್ಯಾ ಯತ್ನ ನಡೆಸಿತ್ತು. ಈ ದಾಳಿಯಲ್ಲಿ ಇಬ್ಬರು ಬೆಂಬಲಿಗರು ಹುತಾತ್ಮರಾಗಿದ್ದರೂ, ಪಟೇಲರು ಪವಾಡ ಸದೃಶವಾಗಿ ಪಾರಾಗಿದ್ದರು. ಕಾಂಗ್ರೆ
ಮಂಗಳೂರಲ್ಲಿ ಬಿಗ್ ಟೆಕ್ ಪಾರ್ಕ್! ಕರ್ನಾಟಕದಲ್ಲಿ 27000 ಕೋಟಿ ರೂ. ಹೂಡಿಕೆ! 20000 ಜಾಬ್! ಬಿಯಾಂಡ್ ಬೆಂಗಳೂರು
ಅಮೆರಿಕದ AI ಫೈಟರ್ ಜೆಟ್ X-BAT! ರನ್ವೇ ಬೇಕಿಲ್ಲ, ಪೈಲಟ್ ಕೂಡ ಬೇಡ! ಶತ್ರುಗಳ ಕಥೆ ಕ್ಲೋಸ್!
ಬಿಹಾರ ವಿಧಾನಸಭೆ ಚುನಾವಣೆ ಎಂದರೆ ಅದರ ಗಮ್ಮತ್ತೇ ಬೇರೆ. ಪ್ರತಿಸ್ಪರ್ಧಿಗಳ ಪ್ರತಿಯೊಂದು ಹೆಜ್ಜೆಯನ್ನೂ ಸೂಕ್ಷ್ಮವಾಗಿ ಗಮನಿಸುವ ರಾಜಕೀಯ ಪಕ್ಷಗಳು, ಪರಸ್ಪರರ ಮೇಲೆ ಮುಗಿಬೀಳಲು ಅವಕಾಶಕ್ಕೆ ಕಾಯುತ್ತಿರುತ್ತವೆ. ಅದರಂತೆ ಆಡಳ
BBK 12: ಒಂದೇ ವಾರದಲ್ಲಿ ಬದಲಾಯ್ತು ಧ್ರುವಂತ್ ಭವಿಷ್ಯ; ಕಳಪೆ ಪಟ್ಟ ಸಿಗಲು ಕಾರಣವೇನು?
ಸಮುದ್ರದಲ್ಲಿ ಭಾರತದ ಘೋಸ್ಟ್ ಆಪರೇಷನ್! ಅಮೆರಿಕಕ್ಕೆ ಸೆಡ್ಡು, ರಷ್ಯಾದಿಂದ ತೈಲ ತಂದಿದ್ದು ಹೇಗೆ ಗೊತ್ತಾ? ಏನಿದು STS?
ಆಪರೇಷನ್ ತ್ರಿಶೂಲ: ಕರಾಚಿಗೆ ಮುತ್ತಿಗೆ ಹಾಕುತ್ತಾ ಭಾರತ? ಮಿಡ್ನೈಟ್ ಎದ್ದು ಕೂತ ಪಾಕ್ ಸೇನೆ! ಏನಾಗ್ತಿದೆ?
ಅಮೆರಿಕಾ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಅವರು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಕಾರ್ಯಶೈಲಿಯನ್ನು ಶ್ಲಾಘಿಸಿದ್ದಾರೆ. ಟ್ರಂಪ್ ಅವರು ತಮ್ಮ ವಯಸ್ಸಿಗೆ ಮೀರಿ ಶಕ್ತಿ ಹೊಂದಿದ್ದಾರೆ. ಅವರು ಕಡಿಮೆ ನಿದ್ರೆ ಮಾಡಿ ಹೆಚ್ಚು ಕೆಲ
ಕರ್ನಾಟಕದಲ್ಲಿ ಸಿಎಂ ಬದಲಾವಣೆ ವಿಚಾರ ಈಗ ಹೆಚ್ಚು ಚರ್ಚೆಯಾಗುತ್ತಿದೆ. ಇದರ ನಡುವೆಯೇ, ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ತಮ್ಮನ್ನು ಸಿಎಂ ಕುರ್ಚಿಗೆ ಏರಿಸಬೇಕೆಂದು ಹೈಕಮಾಂಡ್ ಮೇಲೆ ಒತ್ತಡ ಹೇರಿದ್ದು ಇದೇ ನವೆಂಬರ್ ಗ
ವೇಗಿ ಜೋಶ್ ಹೇಜಲ್ವುಡ್ ಅವರ ಮಾರಕ ಬೌಲಿಂಗ್ ದಾಳಿಗೆ ನಡುಗಿದ ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧ 2ನೇ ಟಿ20 ಪಂದ್ಯದಲ್ಲಿ 4 ವಿಕೆಟ್ ಗಳಿಂದ ಪರಾಭವಗೊಂಡಿದೆ. ಹೀಗಾಗಿ 5 ಪಂದ್ಯಗಳ ಟಿ20 ಸರಣಿಯಲ್ಲಿ ಆತಿಥೇಯ ಮಿಚೆಲ್ ಮಾರ್ಷ್ ಬಳಗ ಇದೀಗ 1
ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಬದಲಾವಣೆಯ ಬಗ್ಗೆ ಆತಂಕ ಮನೆಮಾಡಿದೆ. ಆದರೆ ಚಿತ್ರದುರ್ಗದಲ್ಲಿ ಜಮೀರ್ ಅಹ್ಮದ್ ಅವರ ಅಭಿಮಾನಿಗಳು ಮುಂದಿನ ಉಪ ಮುಖ್ಯಮಂತ್ರಿ ಜಮೀರ್ ಅಹ್ಮದ್ ಅವರೇ ಎಂದು ಸಂಭ್ರಮಿಸಿದ್ದಾರ
Hardik Pandya Injury- ಏಡಗಾಲಿನ ಗಾಯಕ್ಕೀಡಾಗಿ ಚಿಕಿತ್ಸೆ ಪಡೆದು ಇದೀಗ ಗುಣಮುಖರಾಗಿರುವ ಸವ್ಯಸಾಚಿ ಹಾರ್ದಿಕ್ ಪಾಂಡ್ಯ ಅವರು ಯಾವಾಗ ತಂಡಕ್ಕೆ ಮರಳುತ್ತಾರೆ ಎಂಬ ಬಗ್ಗೆ ಕುತೂಹಲ ಇದ್ದೇ ಇದೆ. ಸದ್ಯಕ್ಕೆ ಬೆಂಗಳೂರಿನ ಬಿಸಿಸಿಐ ಸೆಂಟರ್ ಆಫ್
ದೆಹಲಿ-ಎನ್ಸಿಆರ್ನಲ್ಲಿ ವಾಯುಮಾಲಿನ್ಯ ಮತ್ತು ವೈರಲ್ ಸೋಂಕುಗಳ ಹೆಚ್ಚಳವಾಗಿದೆ. ಉಸಿರಾಡಲು ಕಷ್ಟಪಡುವ ಸ್ಥಿತಿ ನಿರ್ಮಾಣವಾಗಿದೆ. ಜನತೆ ತೀವ್ರ ಆರೋಗ್ಯ ಸಂಕಷ್ಟ ಎದುರಿಸುತ್ತಿದ್ದಾರೆ. ಸ್ಥಳೀಯ ಸಮೀಕ್ಷೆಯ ಪ್ರಕಾರ, ಶೇ.75 ರಷ
ಕರ್ನಾಟಕದ ಹಾಲಿ ವಿಧಾನಸಭೆ ಸ್ಪೀಕರ್ ಯುಟಿ ಖಾದರ್ ವಿರುದ್ಧ, ಮಾಜಿ ಸ್ಪೀಕರ್ ವಿಶ್ವೇಶ್ವರ್ ಹೆಗೆಡೆ ಕಾಗೇರಿ ಅವರು ಭ್ರಷ್ಟಾಚಾರ ಆರೋಪಗಳನ್ನು ಮಾಡುತ್ತಿದ್ದಾರೆ. ಶಾಸಕರ ಭವನದ ಕೊಠಡಿಗಳ ಡೋರ್ ಲಾಕ್ನಲ್ಲಿ ಅವ್ಯವಹಾರ
Bigg Boss 12: 'ಪ್ರೀತಿಯಲ್ಲಿ ಇರೋ ಸುಖ ಗೊತ್ತೇ ಇರಲಿಲ್ಲ' ಎನ್ನುತ್ತಾ ಕಾವ್ಯ ಜೊತೆ ಕುಣಿದು ಕುಪ್ಪಳಿಸಿದ 'ಗಿಲ್ಲಿ' ನಟ
ಸುಮಾರು 4 ವರ್ಷಗಳ ನಂತರ BTS ಮತ್ತೆ 2026ರಲ್ಲಿ ವರ್ಲ್ಡ್ ಟೂರ್ ಮಾಡಲು ಸಿದ್ದವಾಗಿದೆ. ಅಲ್ಲದೇ ಮಾರ್ಚ್ ನಲ್ಲಿ ತಮ್ಮ ಹೊಸ ಆಲ್ಬಮ್ ಬಿಡುಗಡೆಗೊಳಲಿಸುವುದಾಗಿ BTS ನಾಯಕ RM ಈಗಾಗಲೇ ಧೃಡಪಡಿಸಿದ್ದು, ಮೇ ತಿಂಗಳಿನಿಂದ ವರ್ಲ್ಡ್ ಟೂರ್
ಬೆಂಗಳೂರಿನಲ್ಲಿ ಘೋರ ದುರಂತವೊಂದು ಬೆಳಕಿಗೆ ಬಂದಿದೆ. ಪಾರ್ಟಿಗೆ ಮತ್ತು ಮನೆಗೆ ಬರುವ ಪ್ರಿಯಕರನನ್ನು ವಿರೋಧಿಸಿದ್ದಕ್ಕೆ ತಾಯಿಯನ್ನೇ 17 ವರ್ಷದ ಅಪ್ರಾಪ್ತ ಮಗಳು, ತನ್ನ ಪ್ರಿಯಕರ ಮತ್ತು ಸ್ನೇಹಿತರೊಡಗೂಡಿ ಕೊಂದ ಘಟನೆ ಸುಬ್ರಮ
ಬಿಎಂಟಿಸಿ ಮೆಜೆಸ್ಟಿಕ್ನಿಂದ ನೆಲಮಂಗಲಕ್ಕೆ ನವೆಂಬರ್ 3 ರಿಂದ 6 ಹೊಸ ಹವಾನಿಯಂತ್ರಿತ ಎಲೆಕ್ಟ್ರಿಕ್ ವಜ್ರ ಬಸ್ಗಳನ್ನು ಆರಂಭಿಸುತ್ತಿದೆ. ಈ ಹೊಸ ಮಾರ್ಗವು ಪ್ರಯಾಣಿಕರಿಗೆ ದಕ್ಷ, ವಿಶ್ವಾಸಾರ್ಹ ಮತ್ತು ಆರಾಮದಾಯಕ ಸಾರಿಗೆಯನ್
ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆ ಬಗ್ಗೆ ಈಗಿನ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗನಿಂದಲೂ ಆಗಾಗ್ಗೆ ಚರ್ಚೆಗೊಳಪಡುತ್ತಿರುವ ವಿಚಾರ. ಇತ್ತೀಚೆಗೆ, ರಾಜಕೀಯ ರಂಗದಲ್ಲಿ ಇದು ಮತ್ತೆ ಚರ್ಚೆಗೆ ಬಂದಿದೆ. ಇತ್ತೀಚೆಗೆ ಡಿಕೆಶ
ಡಿಕೆ ಶಿವಕುಮಾರ್ ನಂಬಿದ್ದು ಯಾರನ್ನ?, ಸಿದ್ದರಾಮಯ್ಯಗೆ ತಲೆಕಡೆಸಿದ ಡಿಸಿಎಂ ಮೌನ!
ಬೆಂಗಳೂರಿಗೆ ಬಂಪರ್, ಕೊನೆಗೂ ಎಚ್ಚೆತ್ತ ಸರ್ಕಾರ; ನಗರ ಅಭಿವೃದ್ಧಿಗೆ ಕೋಟಿ ಕೋಟಿ ಹಣ
ಅಲೆಮಾರಿ ಸಮುದಾಯವು ಬಹುದಿನಗಳಿಂದ ಬೇಡಿಕೆಯಿಟ್ಟಿರುವ ಶೇ. 1ರಷ್ಟು ಮೀಸಲಾತಿಯನ್ನು ಆ ಸಮುದಾಯಕ್ಕೆ ಕಲ್ಪಿಸಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ
ತೆಲಂಗಾಣದಲ್ಲಿ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಮೊಹಮ್ಮದ್ ಅಜರುದ್ದೀನ್ ಅವರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ರಾಜಭವನದಲ್ಲಿ ನಡೆದ ಸಮಾರಂಭದಲ್ಲಿ ರಾಜ್ಯಪಾಲರು ಪ್ರಮಾಣ ಬೋಧಿಸಿದರು. ಮುಖ್ಯಮಂತ್ರಿ ಸೇರಿದಂತೆ
ಆಸ್ಟ್ರೇಲಿಯಾ ವಿರುದ್ಧ ಅದ್ಭುತ ಗೆಲುವು ಸಾಧಿಸಿ ಫೈನಲ್ ಗೇರಿದ ಹರ್ಮನ್ ಪ್ರೀತ್ ಕೌರ್ ನೇತೃತ್ವದ ಭಾರತದ ಮಹಿಳಾ ತಂಡಕ್ಕೆ ವಿಶ್ವದೆಲ್ಲೆಡೆಯಿಂದ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ. ಇದೀಗ ಟೀಂ ಇಂಡಿಯಾದ ಮಾಜಿ ನಾಯಕ
ಮೊದಲ ಬಾರಿಗೆ ಸಂಸದ ತೇಜಸ್ವಿ ಸೂರ್ಯ ಕೋಮು ಅಜೆಂಡಾ ಬಿಟ್ಟು ಬೆಂಗಳೂರು ಅಭಿವೃದ್ಧಿ ಬಗ್ಗೆ ಮಾತನಾಡಿದ್ದಾರೆ ಎಂದು ಕಾಂಗ್ರೆಸ್ ಶಾಸಕ ರಿಜ್ವಾನ್ ಅರ್ಷದ್ ತಿರುಗೇಟು ನೀಡಿದ್ದಾರೆ. ಬೆಂಗಳೂರಿನ ವಿಷಯದಲ್ಲಿ ಈಗಿರುವ ಕಾಳಜಿ ನಿಮ
ರೇಣುಕಾಸ್ವಾಮಿ ಕೊಲೆ ಪ್ರಕರಣದ ವಿಚಾರಣೆ ಬೆಂಗಳೂರಿನ 57ನೇ ಸಿಸಿಹೆಚ್ ಕೋರ್ಟ್ನಲ್ಲಿ ನಡೆಯಿತು. ವಿಡಿಯೋ ಕಾನ್ಫರೆನ್ಸ್ ಮೂಲಕ ದೋಷಾರೋಪ ನಿಗದಿಗೆ ನ್ಯಾಯಾಲಯ ನಿರ್ಧರಿಸಿದ್ದು, ದರ್ಶನ್ ಪರ ವಕೀಲರು ಖುದ್ದು ಹಾಜರಾತಿ ಮತ್ತು ವಿ
ನಮ್ಮ ಮೆಟ್ರೋ ಹಳದಿ ಮಾರ್ಗದ ಪ್ರಯಾಣಿಕರಿಗೆ ಬಿಎಂಆರ್ಸಿಎಲ್ ಶುಭ ಸುದ್ದಿ ನೀಡಿದೆ. ಕರ್ನಾಟಕ ರಾಜ್ಯೋತ್ಸವದಂದು 5ನೇ ರೈಲು ಸೇವೆ ಆರಂಭವಾಗಲಿದೆ. ಇದರಿಂದ 15 ನಿಮಿಷಕ್ಕೊಂದು ರೈಲು ಲಭ್ಯವಾಗಲಿದೆ. ಇದು ಪ್ರಯಾಣಿಕರಿಗೆ ಸುಗಮ ಮತ್
Karnataka Revenue Department : ನಿಮ್ಮ ಪಾದಪೂಜೆ ಮಾಡಬೇಕಾ ಹೇಳಿ ಮಾಡುತ್ತೇನೆ ಎಂದು ತಮ್ಮದೇ ವಿಶಿಷ್ಟ ರೀತಿಯಲ್ಲಿ ವಾರ್ನಿಂಗ್ ಅನ್ನು ಕೊಡುವ ಕಂದಾಯ ಸಚಿವ ಕೃಷ್ಣ ಬೈರೇಗೌಡ, ಬೆಂಗಳೂರು ಉತ್ತರ ವಿಭಾಗದ ಅಧಿಕಾರಿಯೊಬ್ಬರಿಗೆ, ಏಜೆಂಟುಗಳನ್ನು ಇಟ
ಸಾಮಾಜಿಕ ಜಾಲತಾಣದಲ್ಲಿ ಆಕ್ಷೇಪಾರ್ಹ ಕಮೆಂಟ್ವೊಂದನ್ನು ಟ್ಯಾಗ್ ಮಾಡಿದ ಆರೋಪದ ಮೇಲೆ ವಿಶ್ವ ಹಿಂದೂ ಪರಿಷತ್ ಮುಖಂಡ ಶರಣ್ ಪಂಪ್ವೆಲ್ ಅವರನ್ನು ಮಂಗಳೂರಿನ ಕದ್ರಿ ಠಾಣೆ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾ
ಎಲಾನ್ ಮಸ್ಕ್ ಒಡೆತನದ ಸ್ಟಾರ್ಲಿಂಕ್ ಭಾರತದಲ್ಲಿ ತನ್ನ ಕಾರ್ಯಾಚರಣೆಯನ್ನು ಪ್ರಾರಂಭಿಸಲು ಸಿದ್ಧವಾಗಿದೆ.ಇನ್ನು ಇದರ ಮೊದಲ ಹೆಜ್ಜೆಯಾಗಿ ಹಣಕಾಸು ಮತ್ತು ಲೆಕ್ಕಪತ್ರ ವಿಭಾಗಗಳಿಗೆ ಮೊದಲ ಹಂತದ ನೇಮಕಾತಿ ಆರಂಭಿಸಿದೆ. ವಿಶೇಷ

23 C