SENSEX
NIFTY
GOLD
USD/INR

Weather

22    C
... ...View News by News Source
Year Ender 2025 : ಕರ್ನಾಟಕದಲ್ಲಿ ನಡೆದ 15 ಪ್ರಮುಖ ವಿದ್ಯಮಾನಗಳ ಮಾಹಿತಿ - ಇಲ್ಲಿದೆ ಒಂದೇ ಕ್ಲಿಕ್ಕಿನಲ್ಲಿ

Year End Article 2025: ಡಿಸೆಂಬರ್ ತಿಂಗಳು ಮುಗಿಯುತ್ತಾ ಬರುತ್ತಿದೆ, 2026ರ ಸ್ವಾಗತಕ್ಕೆ ಜಗತ್ತು ಸಜ್ಜಾಗುತ್ತಿದೆ. ಹಾಲೀ ವರ್ಷದಲ್ಲಿ ರಾಜಕೀಯವಾಗಲಿ, ಪ್ರಾಕೃತಿಕ ವಿಕೋಪವಾಗಲಿ, ಹಲವು ಘಟನೆಗಳು ಸಂಭವಿಸಿದೆ. ಇನ್ನು, 2025ರಲ್ಲಿ ಹಲವಾರು ಗಣ್ಯರು

23 Dec 2025 10:58 am
ರಾಜ್ಯದಲ್ಲಿ ನಾಯಕತ್ವ ತಿಕ್ಕಾಟ ತಾರಕಕ್ಕೇರಿದರೂ ರಾಹುಲ್ ಗಾಂಧಿ ಮಧ್ಯ ಪ್ರವೇಶ ಯಾಕಿಲ್ಲ? ಇಲ್ಲಿವೆ 5 ಕಾರಣಗಳು

ರಾಜ್ಯ ಕಾಂಗ್ರೆಸ್‌ನಲ್ಲಿ ನಾಯಕತ್ವ ಬದಲಾವಣೆ ವಿಚಾರವಾಗಿ ಸಾಕಷ್ಟು ಗದ್ದಲ ಗಲಾಟೆಗಳು ನಡೆಯುತ್ತಿವೆ. ಈ ನಡುವೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ನಾಯಕತ್ವ ಬದಲಾವಣೆಯ ಗೊಂದಲಕ್ಕೆ ತೆರೆ ಎಳೆಯುವ ಸೂಚನೆ ನೀಡುವ

23 Dec 2025 10:40 am
1971ರ ಭಾರತದ ಸಹಕಾರ ಸ್ಮರಿಸಿ; ರಾಯಭಾರಿ ಮೂಲಕ ಬಾಂಗ್ಲಾದೇಶಕ್ಕೆ ಖಡಕ್‌ ಸಂದೇಶ‌ ಕಳಿಸಿದ ವ್ಲಾಡಿಮಿರ್‌ ಪುಟಿನ್!

ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಭಾರತದ ಪರಮಾಪ್ತ ಸ್ನೇಹಿತ. ಭಾರತಕ್ಕೆ ಸಂಕಷ್ಟ ಎದುರಾದಾಗಲೆಲ್ಲಾ, ಭಾರತೀಯರ ಪರವಾಗಿ ಅತ್ಯಂತ ಗಟ್ಟಿಯಾಗಿ ಮಾತನಾಡುವ ಗೆಳೆಯ ಪುಟಿನ್.‌ ಇದಕ್ಕೆ ಪುಷ್ಠಿ ಎಂಬಂತೆ, ಬಾಂಗ್ಲಾದೇಶದಲ್ಲಿ

23 Dec 2025 10:40 am
ಐಫೋನ್‌ ತಯಾರಕ ಕಂಪನಿ ಫಾಕ್ಸ್‌ಕಾನ್‌ನಲ್ಲಿ 30 ಸಾವಿರ ಉದ್ಯೋಗಿಗಳ ನೇಮಕ

ದೇವನಹಳ್ಳಿ ಬಳಿ ಫಾಕ್ಸ್‌ಕಾನ್ ಐಫೋನ್ ಘಟಕದಲ್ಲಿ 9 ತಿಂಗಳಲ್ಲಿ 30 ಸಾವಿರ ಮಂದಿ ಕೆಲಸಕ್ಕೆ ಸೇರಿದ್ದಾರೆ. ಇವರಲ್ಲಿ ಶೇ.80ರಷ್ಟು ಮಹಿಳೆಯರಿದ್ದು, ಬಹುತೇಕರಿಗೆ ಇದೇ ಮೊದಲ ಉದ್ಯೋಗ. ಪಿಯುಸಿ, ಡಿಪ್ಲೊಮಾ ಓದಿದ ಯುವತಿಯರಿಗೆ ತರಬೇತಿ

23 Dec 2025 10:23 am
ಟ್ರಂಪ್-ಕ್ಲಾಸ್‌ ಯುದ್ದನೌಕೆ ಚಿತ್ರ ಅನಾವರಣಗೊಳಿಸಿದ ಟ್ರಂಪ್:‌ ಚೀನಾ ಟಾರ್ಗೆಟ್‌ ಮಾಡುತ್ತಾ ಈ ʼಸುಂದರʼ ಬೃಹತ್‌ ಹಡಗು, ಟ್ರಂಪ್‌ ಹೇಳಿದ್ದೇನು?

ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಹೆಸರಿನಲ್ಲಿ ಹೊಸ ಯುದ್ಧನೌಕೆಗಳನ್ನು ನಿರ್ಮಿಸುವ ಮಹತ್ವಾಕಾಂಕ್ಷೆಯ ಯೋಜನೆಯನ್ನು ಪ್ರಕಟಿಸಿದ್ದಾರೆ. ಈ ಯುದ್ಧನೌಕೆಗಳಿಗೆ 'ಟ್ರಂಪ್-ಕ್ಲಾಸ್' ಎಂದು ಹೆಸರಿಡಲಾಗಿದೆ. ಇವು ಅಮೆರಿಕ

23 Dec 2025 10:22 am
ಮನೆಬಾಗಿಲಿಗೆ ಮಿನಿ ಆಸ್ಪತ್ರೆ: 'ಆರೋಗ್ಯ ಸೇತು' ಸಂಚಾರಿ ಘಟಕ ಯೋಜನೆಗೆ ಚಾಲನೆ; ಏನಿದರ ವಿಶೇಷತೆ? ಸೇವೆ ಪಡೆಯುವುದು ಹೇಗೆ?

ರಾಜ್ಯದ ಮೂಲೆಮೂಲೆಗಳಿಗೂ ಆರೋಗ್ಯ ಭಾಗ್ಯ ತಲುಪಿಸಲು, ನಮ್ಮ ಸರ್ಕಾರ 'ಆರೋಗ್ಯ ಸೇತು ಸಂಚಾರಿ ಆರೋಗ್ಯ ಘಟಕ' ಎಂಬ ವಿನೂತನ ಯೋಜನೆಯನ್ನು ಜಾರಿಗೆ ತಂದಿದೆ. 81 ಸುಸಜ್ಜಿತ ವಾಹನಗಳ ಮೂಲಕ, ದೂರದ ಹಳ್ಳಿಗಳಿಗೂ ವೈದ್ಯಕೀಯ ಸೇವೆ ಲಭ್ಯವಾಗಲ

23 Dec 2025 10:17 am
‘ಬಿಗ್ ಬಾಸ್’ ಮನೆಗೆ ಬಂದ ರಾಶಿಕಾ, ಸೂರಜ್ ಫ್ಯಾಮಿಲಿ!

‘ಬಿಗ್ ಬಾಸ್’ ಮನೆಗೆ ಬಂದ ರಾಶಿಕಾ, ಸೂರಜ್ ಫ್ಯಾಮಿಲಿ!

23 Dec 2025 10:04 am
ಖರ್ಗೆ ಹೇಳೊದೊಂದು, ಸಿದ್ದರಾಮಯ್ಯ ಹೇಳೋದು ಮತ್ತೊಂದು : ತಿಳಿಯುತ್ತಿಲ್ಲ ಗೊಂದಲದ ಸೃಷ್ಟಿಕರ್ತ ಯಾರೆಂದು?

Karnataka Congress Power sharing tussle : ಕರ್ನಾಟಕ ಕಾಂಗ್ರೆಸ್ಸಿನಲ್ಲಿ ನಾಯಕತ್ವದ ಬಿಕ್ಕಟ್ಟು ಮುಂದುವರಿದಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೀಡಿದ ಹೇಳಿಕೆಯ ನಂತರ, ಗೊಂದಲ ಇನ್ನಷ್ಟು ಹೆಚ್ಚಾದಂತೆ ಕಾಣುತ್ತಿದೆ. ಈ ನಡುವೆ, ಎಐಸಿಸಿ ಪ್

23 Dec 2025 10:00 am
ಮಧುಮೇಹಿಗಳೇ ಇನ್ಸುಲಿನ್ ಇಂಜೆಕ್ಷನ್ ಗಳಿಗೆ ಗುಡ್ ಬೈ ಹೇಳಿ.... ಬಂತು ನೋಡಿ Inhaled Insulin!

ಸಿಪ್ಲಾ ಕಂಪನಿಯು ದೇಶದ ಮಧುಮೇಹ ರೋಗಿಗಳಿಗೆ ಇಂಜೆಕ್ಷನ್ ಇಲ್ಲದ ಉಸಿರಾಡುವ ಇನ್ಸುಲಿನ್ ಪೌಡರ್ 'Afrezza'ವನ್ನು ಬಿಡುಗಡೆ ಮಾಡಿದೆ. ಇದು ವಿಶೇಷ ಇನ್ಹೇಲರ್ ಮೂಲಕ ತೆಗೆದುಕೊಳ್ಳುವ ತ್ವರಿತ-ಕಾರ್ಯಕಾರಿ ಪೌಡರ್ ಆಗಿದ್ದು, ನೋವು ಮತ್ತು

23 Dec 2025 10:00 am
ಹೊಸ ತಾಲೂಕು ಆಗಿ 8 ವರ್ಷ ಕಳೆದರೂ ಲಕ್ಷ್ಮೇಶ್ವರ ಜನರ ಅಲೆದಾಟ ತಪ್ಪಿಲ್ಲ..!

ಲಕ್ಷ್ಮೇಶ್ವರ ಹೊಸ ತಾಲೂಕು ರಚನೆಯಾಗಿ ಎಂಟು ವರ್ಷ ಕಳೆದರೂ ಇಲ್ಲಿಯವರೆಗೆ ಯಾವುದೇ ಕಚೇರಿಗಳು ಆರಂಭವಾಗಿಲ್ಲ. ಇದರಿಂದಾಗಿ ಜನಸಾಮಾನ್ಯರು, ರೈತರು, ವಿದ್ಯಾರ್ಥಿಗಳು ಸಣ್ಣಪುಟ್ಟ ಕೆಲಸಕ್ಕೂ ಶಿರಹಟ್ಟಿಗೆ ಅಲೆಯುವಂತಾಗಿದೆ. ಪ್ರ

23 Dec 2025 9:11 am
ಪರಿಶೀಲನೆ ಮತ್ತು ಸಂದರ್ಶನ ವಿಳಂಬದ ನಡುವೆಯೂ ಅಮೆರಿಕ ರಾಯಭಾರ ಕಚೇರಿಯ H-1B ಮತ್ತು H-4 ವೀಸಾ ಎಚ್ಚರಿಕೆ!

H-1B ಮತ್ಅತು H-4 ವೀಸಾ ಹಂಚಿಕೆ ಪ್ರಕ್ರಿಯೆನ್ನು ಗೊಂದಲಮಯಗೊಳಿಸಿರುವ ಅಮೆರಿಕ, ಈ ವೀಸಾ ಅರ್ಜಿದಾರರ ಸಾಮಾಜಿಕ ಮಾಧ್ಯಮ ಪರಿಶೀಲನೆ ನಿಯಮವನ್ನು ಅತ್ಯಂತ ಕಟ್ಟುನಿಟ್ಟಾಗಿ ಜಾರಿಗೆ ತರುತ್ತಿದೆ. ಈ ಹಿನ್ನೆಲೆಯಲ್ಲಿ ಭಾರತದಲ್ಲಿನ ಯುಎ

23 Dec 2025 9:03 am
ಚೀಮೇನಿ ತೆರದ ಜೈಲಿನಲ್ಲಿ ಕೋಟಿ ಕೋಟಿ ಆದಾಯ: ಕೈದಿಗಳ ಆಹಾರ ತಯಾರಿಕೆ ಮತ್ತು ಕೃಷಿ ಚಟುವಟಿಕೆಯಿಂದ ಭರಪೂರ ಲಾಭ!

ಚೀಮೇನಿ ತೆರೆದ ಜೈಲಿನಲ್ಲಿ ಕೈದಿಗಳು ಆಹಾರ ತಯಾರಿಕೆ ಮತ್ತು ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಇದರಿಂದ ಜೈಲಿಗೆ ಕೋಟ್ಯಂತರ ರೂಪಾಯಿ ಆದಾಯ ಬರುತ್ತಿದೆ. ಕೆಫೆಯಲ್ಲಿ ಉತ್ತಮ ವ್ಯಾಪಾರ ನಡೆಯುತ್ತಿದ್ದು, ಚಪಾತಿ, ಬ

23 Dec 2025 8:57 am
ಹೊಸ ವರ್ಷಕ್ಕೆ ಕೊಡಗು ಸಜ್ಜು ; ಹೀಗಿದೆ ಸಿದ್ಧತೆ

ಕೊಡಗು ಜಿಲ್ಲೆ ಹೊಸ ವರ್ಷಾಚರಣೆಗೆ ಸಿದ್ಧವಾಗಿದೆ. ಕ್ರಿಸ್‌ಮಸ್ ಮತ್ತು ಹೊಸ ವರ್ಷಕ್ಕೆ ಪ್ರವಾಸಿಗರ ಆಗಮನ ಹೆಚ್ಚಾಗಿದೆ. ಹೋಟೆಲ್, ರೆಸಾರ್ಟ್‌ಗಳಲ್ಲಿ ವಿಶೇಷ ಪಾರ್ಟಿಗಳು ಆಯೋಜನೆಯಾಗಿವೆ. ಬಹುತೇಕ ಕೊಠಡಿಗಳು ಈಗಾಗಲೇ ಭರ್ತಿಯ

23 Dec 2025 8:17 am
ಹೇಗೆ ಬದುಕಬೇಕೆಂಬುದೇ ತಿಳಿಯುತ್ತಿಲ್ಲ; ಬಾಂಗ್ಲಾದೇಶದ ಹಿಂದೂಗಳ ಪರಿಸ್ಥಿತಿ ಬಿಚ್ಚಿಟ್ಟ ಕ್ರೂರವಾಗಿ ಹತ್ಯೆಯಾದ ದೀಪು ಸಹೋದರ!

ಬಾಂಗ್ಲಾದೇಶದ ಹಿಂದೂಗಳ ದಯನೀಯ ಪರಿಸ್ಥಿತಿ ಯಾವ ಶತ್ರುವಿಗೂ ಬೇಡ. ಬಾಂಗ್ಲಾದೇಶದಲ್ಲಿ ಮುಕ್ತವಾಗಿ ಉಸಿರಾಡಲೂ ಭಯಪಡುತ್ತಿರುವ ಅಲ್ಲಿನ ಅಲ್ಪಸಂಖ್ಯಾತ ಹಿಂದೂ ಸಮುದಾಯ, ಮೂಲಭೂತವಾದಿ ರಾಕ್ಷಸರ ಅಟ್ಟಹಾಸದಿಂದ ಅಕ್ಷರಶಃ ನಡುಗಿ

23 Dec 2025 8:04 am
ನರೇಂದ್ರ ಮೋದಿ ಸರ್ಕಾರ ಬೀಳುತ್ತೆ ಅಂದಿದ್ದವರು ʻಮಹಾʼ ಮೈತ್ರಿ ಉಳಿಸಿಕೊಳ್ಳಲು ಕಸರತ್ತು ಆರಂಭಿಸಿದರು; ಫೋನ್‌ ಕಾಲ್‌ Explained

ಕಳೆದ ಡಿ. 19ರಂದು ಪ್ರಧಾಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಪತನವಾಗುತ್ತದೆ ಎಂದು ಭವಿಷ್ಯ ನುಡಿದಿದ್ದ ಶಿವಸೇನೆ (ಯುಬಿಟಿ) ಬಣದ ರಾಜ್ಯಸಭಾ ಸಂಸದ ಸಂಜಯ್‌ ರಾವತ್‌ ಅವರಿಗೆ, ಮಹಾರಾಷ್ಟ್ರ ಸ್ಥಳೀಯ ಸಂಸ್ಥೆ ಚುನಾವ

23 Dec 2025 6:52 am
ಕರ್ನಾಟಕದ 1749 ಊರುಗಳಿಗೆ ಕೆಂಪು ಬಸ್ಸಿಲ್ಲ! ರಸ್ತೆ ಸಂಪರ್ಕ ಜಾಲದ ಕೊರತೆ

ರಾಜ್ಯದ ಸುಮಾರು 1,749 ಗ್ರಾಮಗಳು ರಸ್ತೆ ಸಂಪರ್ಕ ಜಾಲದ ಕೊರತೆಯಿಂದಾಗಿ ಕೆಂಪು ಬಸ್‌ಗಳ ಮುಖವನ್ನೇ ನೋಡಿಲ್ಲ. ರಸ್ತೆ ಸೌಲಭ್ಯವಿಲ್ಲದ ಕಾರಣ, ಈ ಗ್ರಾಮಗಳ ಜನರು ಮತ್ತು ವಿದ್ಯಾರ್ಥಿಗಳು ಕಿಲೋಮೀಟರ್‌ಗಟ್ಟಲೆ ಕಾಲ್ನಡಿಗೆಯಲ್ಲಿ ಪ್ರ

23 Dec 2025 6:31 am
ಬೇರೆ ರಾಜ್ಯದಲ್ಲಿ ಬೇಯುತ್ತಿರುವ ಕರ್ನಾಟಕದ ಪಡಿತರ: ಅಕ್ಕಿ ಪಾಲಿಷ್‌ ಮಾಡಿ ಹೆಚ್ಚಿನ ಬೆಲೆಗೆ ಮಾರಾಟ

ರಾಜ್ಯದ ಅನ್ನಭಾಗ್ಯ ಯೋಜನೆಯ ಪಡಿತರ ಅಕ್ಕಿ ಮಹಾರಾಷ್ಟ್ರ, ಆಂಧ್ರ, ತಮಿಳುನಾಡು, ಗುಜರಾತ್‌ ಸೇರಿ ಬೇರೆ ರಾಜ್ಯಗಳಿಗೆ ಅಕ್ರಮವಾಗಿ ಸಾಗಣೆ ಆಗುತ್ತಿರುವುದು ಬೆಳಕಿಗೆ ಬಂದಿದೆ. ಕಳೆದ 8 ತಿಂಗಳಲ್ಲಿ 482 ಪ್ರಕರಣಗಳಲ್ಲಿ 29,603 ಕ್ವಿಂಟಾಲ

23 Dec 2025 6:15 am
ದೇವಾಲಯಗಳ ಆದಾಯ ಟಾಪರ್ ಆದರೆ ಮುಜರಾಯಿ ಫ್ಲಾಪರ್! ಕೇವಲ ದಕ್ಷಿಣ ಕನ್ನಡದ್ದೇ ದೇವಳ ಆದಾಯ ಎಷ್ಟು ಗೊತ್ತಾ?

ರಾಜ್ಯದ ಮುಜರಾಯಿ ಇಲಾಖೆಯ ಟಾಪ್ 10 ಆದಾಯದ ದೇವಾಲಯಗಳಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ 6 ದೇವಾಲಯಗಳಿವೆ. ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ರಾಜ್ಯದಲ್ಲೇ ಅತಿ ಹೆಚ್ಚು ಆದಾಯ ಗಳಿಸಿ ಮೊದಲ ಸ್ಥಾನದಲ್ಲಿದೆ. ಆದರೂ, ದ.ಕ. ಜ

23 Dec 2025 5:50 am
ಹೊಸಕೋಟೆ ಬಿರಿಯಾನಿ ಆಸೆ: ವಿದ್ಯಾರ್ಥಿಗಳ ಅಡ್ಡಗಟ್ಟಿ ಸುಲಿಗೆ

ಹೊಸಕೋಟೆ ಬಿರಿಯಾನಿ ತಿನ್ನಲು ತೆರಳಿದ್ದ ನಾಲ್ವರು ಕಾಲೇಜು ವಿದ್ಯಾರ್ಥಿಗಳನ್ನು ಅಡ್ಡಗಟ್ಟಿ, ಒತ್ತೆಯಾಳುಗಳನ್ನಾಗಿ ಇರಿಸಿಕೊಂಡು ಹಣ ಹಾಗೂ ಮೊಬೈಲ್‌ ಸುಲಿಗೆ ಮಾಡಿರುವ ಘಟನೆ ಆವಲಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ದು

23 Dec 2025 5:40 am
ದುಬೈನಲ್ಲಿ ಬಾಕ್ಸರ್ ಗಳ ಜಟಾಪಟಿ; ಭಾರತದ ನೀರಜ್ ಗೋಯಟ್ ಮೇಲೆ ಬಾಟಲಿ ಎಸೆದ ಅಮೆರಿಕದ ಆ್ಯಂಟನಿ ಟೇಲರ್!

Neeraj Goyat Vs Anthony Tailor- ಬಾಕ್ಸಿಂಗ್ ರಿಂಗ್ ನಲ್ಲಿ ಕಾಡಾಡಿದ ಇಬ್ಬರು ಕ್ರೀಡಾಪಟುಗಳು ಬಳಿಕ ವೇದಿಕೆಯ ಹಿಂಭಾಗದಲ್ಲೂ ಜಟಾಪಟಿಗೆ ಮುಂದಾದ ಘಟನೆ ದುಬೈನಿಂದ ವರದಿಯಾಗಿದೆ. ಭಾರತದ ಬಾಕ್ಸರ್ ನೀರಜ್ ಗೋಯಟ್ ಅವರ ಮೇಲೆ ಅಮೆರಿಕದ ಬಾಕ್ಸರ್ ವೇದ

22 Dec 2025 11:38 pm
ಜೀರ್ಣಾಂಗದ ಸಮಸ್ಯೆ ಇರುವವರು ತಿನ್ನಬೇಕಾದ ಆಹಾರಗಳು

ಜೀರ್ಣಾಂಗದ ಸಮಸ್ಯೆ ಇರುವವರು ತಿನ್ನಬೇಕಾದ ಆಹಾರಗಳು

22 Dec 2025 11:18 pm
ರಾಮೇಶ್ವರಂ ಕೆಫೆ ಮಾಲೀಕರಿಗೆ ಬಿಗ್ ರಿಲೀಫ್: ಎಫ್‌ಐಆರ್‌ಗೆ ಹೈಕೋರ್ಟ್ ತಡೆ

ರಾಮೇಶ್ವರಂ ಕೆಫೆ ಮಾಲೀಕರ ವಿರುದ್ಧ ದಾಖಲಾಗಿದ್ದ ಎಫ್‌ಐಆರ್‌ಗೆ ಕರ್ನಾಟಕ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿರುವ ಸಿಬ್ಬಂದಿ ವಿರುದ್ಧ ದೂರು ದಾಖಲಾಗಿತ್ತು. ಆಹಾರದಲ್ಲಿ ಹ

22 Dec 2025 11:09 pm
ಹೊಸ ವರ್ಷದ ನೆಪದಲ್ಲಿ 'ರೇವ್‌ ಪಾರ್ಟಿಗಳಿಗೆ ಅವಕಾಶವಿಲ್ಲ'; ಬೆಂಗಳೂರಿನಲ್ಲಿ ಮಾದಕ ವಸ್ತು ಸಾಗಾಟ, ಮಾರಾಟವಾಗದಂತೆ ಕಟ್ಟೆಚ್ಚರ

ಬೆಂಗಳೂರಿನಲ್ಲಿ ಹೊಸ ವರ್ಷದ ಆಚರಣೆ ವೇಳೆ ಯಾವುದೇ ಅಕ್ರಮ ಪಾರ್ಟಿಗಳು, ಮಾದಕ ವಸ್ತುಗಳ ಮಾರಾಟ ನಡೆಯದಂತೆ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ. ಮಹಿಳೆಯರ ಸುರಕ್ಷತೆಗೆ ವಿಶೇಷ ಆದ್ಯತೆ ನೀಡಲಾಗಿದ್ದು, ಹೆಲ್ಪ್‌ ಡೆಸ್ಕ್‌, ರಾಣಿ

22 Dec 2025 10:16 pm
ಒಪಿಎಸ್‌ ಮರುಜಾರಿಗೆ ಪಟ್ಟು, ಅನಿವಾರ್ಯವಾದರೆ ಹೋರಾಟಕ್ಕೆ ಸಿದ್ಧ ಎಂದು ಎಚ್ಚರಿಕೆ ನೀಡಿದ ಸರಕಾರಿ ನೌಕರರು

ರಾಜ್ಯ ಸರಕಾರಿ ನೌಕರರ ಸಂಘವು ಎನ್‌ಪಿಎಸ್‌ ರದ್ದುಪಡಿಸಿ ಹಳೆಯ ಪಿಂಚಣಿ ಯೋಜನೆ ಮರು ಜಾರಿಗೊಳಿಸಲು ಒತ್ತಾಯಿಸಿದೆ. ಕೇಂದ್ರ ಹಾಗೂ ಇತರ ರಾಜ್ಯಗಳ ಉದಾಹರಣೆಗಳನ್ನು ನೀಡಿದೆ. ಖಾಲಿ ಹುದ್ದೆಗಳಿಂದ ಸರಕಾರಕ್ಕೆ ಉಳಿತಾಯವಾಗುತ್ತಿರ

22 Dec 2025 10:06 pm
ಉದ್ಯಮಿ ರಘುನಾಥ್‌ ಹತ್ಯೆ ಕೇಸ್; ಡಿವೈಎಸ್ಪಿ, ಮಾಜಿ ಸಂಸದ ಡಿಕೆ ಆದಿಕೇಶವುಲು ನಾಯ್ಡು ಪುತ್ರ, ಪುತ್ರಿ ಬಂಧನ

ಉದ್ಯಮಿ ಕೆ.ರಘುನಾಥ್ ಅನುಮಾನಾಸ್ಪದ ಸಾವಿನ ಪ್ರಕರಣದಲ್ಲಿ ಹೊಸ ತಿರುವು ಪಡೆದುಕೊಂಡಿದೆ. ಮಾಜಿ ಸಂಸದ ಡಿ.ಕೆ. ಆದಿಕೇಶವುಲು ನಾಯ್ಡು ಅವರ ಪುತ್ರ, ಪುತ್ರಿ ಹಾಗೂ ಡಿವೈಎಸ್ಪಿ ಅವರನ್ನು ಸಿಬಿಐ ಬಂಧಿಸಿದೆ. ಆಸ್ತಿಗಾಗಿ ಕೊಲೆಗೈದು ಆತ

22 Dec 2025 9:44 pm
ವೈದ್ಯೋ ನಾರಾಯಣ ಹರಿ; ಕೇರಳದಲ್ಲಿ ರಸ್ತೆ ಮಧ್ಯೆ ಶಸ್ತ್ರ ಚಿಕಿತ್ಸೆ ನಡೆಸಿ ಯುವಕನ ಪ್ರಾಣ ಉಳಿಸಿದ ಡಾಕ್ಟರ್ಸ್‌

ಕೊಚ್ಚಿಯಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಗಂಭೀರ ಗಾಯಗೊಂಡು ಉಸಿರಾಡಲು ಪರದಾಡುತ್ತಿದ್ದ ಯುವಕನಿಗೆ ರಸ್ತೆಯಲ್ಲೇ ಶಸ್ತ್ರ ಚಿಕಿತ್ಸೆ ಮಾಡಿದ ಘಟನೆ ನಡೆದಿದೆ. ಸದ್ಯ ಕೇರಳದಾದ್ಯಂತ ಅವರ ಬಗ್ಗೆ ಪ್ರಶಂಸೆ ವ್ಯಕ್ತವಾಗುತ್ತಿದೆ. ಆ

22 Dec 2025 9:38 pm
Bescom Outages: ಬೆಂಗಳೂರಿನ ವಿಜಯನಗರ ಸೇರಿ 20 ಬಡಾವಣೆಗಳಲ್ಲಿ ಬುಧವಾರ (ಡಿ.23) ದಿನವಿಡೀ ಕರೆಂಟ್‌ ಕಟ್‌! ಎಲ್ಲೆಲ್ಲಿ?

ಬೆಂಗಳೂರಿನಲ್ಲಿ ಡಿಸೆಂಬರ್ 24, 2025 ರಂದು ಬೆಳಿಗ್ಗೆ 10 ರಿಂದ ಸಂಜೆ 5 ರವರೆಗೆ ವಿದ್ಯುತ್ ಕಡಿತವಾಗಲಿದೆ. ವಿಜಯನಗರದ 66/11KV ಸ್ಟೇಷನ್‌ನಲ್ಲಿ ತುರ್ತು ನಿರ್ವಹಣಾ ಕಾಮಗಾರಿ ನಡೆಯುವುದರಿಂದ ಬಸವೇಶ್ವರನಗರ, ವಿಜಯನಗರ, ಗೋವಿಂದರಾಜನಗರ ಸೇ

22 Dec 2025 9:37 pm
ಬಫರ್‌ ವಲಯದಲ್ಲಿ 5.50 ಕಿ.ಮೀ ಉದ್ದದ ರಸ್ತೆ ಮಾರ್ಚ್‌ಗೆ ಪೂರ್ಣ: ಡಿಕೆ ಶಿವಕುಮಾರ್‌; ಎಲ್ಲಿಂದ ಎಲ್ಲಿಗೆ?

ಕೋರಮಂಗಲದಿಂದ ಸರ್ಜಾಪುರದವರೆಗೆ 5.50 ಕಿ.ಮೀ ರಾಜಕಾಲುವೆ ಬಫರ್ ರಸ್ತೆ ಕಾಮಗಾರಿ ಮಾರ್ಚ್‌ಗೆ ಪೂರ್ಣಗೊಳ್ಳಲಿದೆ. ಸಂಚಾರ ದಟ್ಟಣೆ ನಿಯಂತ್ರಿಸಲು 300 ಕಿ.ಮೀ ರಸ್ತೆ ನಿರ್ಮಾಣ ಮೊದಲ ಹಂತದಲ್ಲಿದೆ. ರಕ್ಷಣಾ ಇಲಾಖೆ ಜಾಗ ನೀಡಿದ್ದು, ಸೇನಾ

22 Dec 2025 8:38 pm
ಕೆಂಗೇರಿ ಸಮೀಪ ರೈಲ್ವೆ ಕಾಮಗಾರಿ; ಬೆಂಗಳೂರು ಮೈಸೂರು ಮಾರ್ಗದ 9 ರೈಲುಗಳು ರದ್ದು! ಯಾವೆಲ್ಲಾ?

ಕೆಂಗೇರಿ ಸಮೀಪ ರೈಲ್ವೆ ಕಾಮಗಾರಿ ಹಿನ್ನೆಲೆ ಬೆಂಗಳೂರು-ಮೈಸೂರು ಮಾರ್ಗದ 8 ರೈಲುಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಲಿದೆ. ಡಿಸೆಂಬರ್ 25 ಮತ್ತು ಜನವರಿ 8 ರಂದು 3 ರೈಲುಗಳು ಸಂಪೂರ್ಣ ರದ್ದಾಗಲಿದ್ದು, 6 ರೈಲುಗಳು ಭಾಗಶಃ ರದ್ದಾಗಲಿವೆ.

22 Dec 2025 8:28 pm
Krishnappa Gowtham- ಜಾಂಟಿ ರೋಡ್ಸ್ ಚಪ್ಪಾಳೆ ಹೊಡೆವ ಹಾಗೆ ಫೀಲ್ಡಿಂಗ್ ಮಾಡಿದ್ದ ಕನ್ನಡಿಗ ಕ್ರಿಕೆಟ್ ಗೆ ಗುಡ್ ಬೈ

Krishnappa Gowtham Retirement- ಕರ್ನಾಟಕದ ಅನುಭವಿ ಆಲ್ರೌಂಡರ್ ಕೃಷ್ಣಪ್ಪ ಗೌತಮ್ ಅವರು ಎಲ್ಲಾ ಮಾದರಿಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಟೀಂ ಇಂಡಿಯಾ ಪರ ಒಂದೇ ಒಂದು ಏಕದಿನ ಪಂದ್ಯವನ್ನು ಆಡಿದ್ದರೂ ದೇಶೀಯ ಕ್ರಿಕೆಟ್ ಮತ್ತು ಐಪಿಎಲ್‌ನಲ್ಲ

22 Dec 2025 8:24 pm
ಮಲೆನಾಡಾದ ಬಯಲು ಸೀಮೆ ತುಮಕೂರು: ಥಂಡಿ ಥಂಡಿ ಹವಾಗೆ ಗಡಗಡ ನಡುಗಿದ ಜನರು

ತುಮಕೂರಿನಲ್ಲಿ 13-14 ಡಿಗ್ರಿ ಸೆಲ್ಸಿಯಸ್‌ ಕನಿಷ್ಠ ತಾಪಮಾನ ದಾಖಲಾಗಿದ್ದು, ಕಳೆದ 5 ವರ್ಷಗಳಲ್ಲಿಯೇ ಅತ್ಯಂತ ಕಡಿಮೆ ತಾಪಮಾನ ಇದಾಗಿದೆ. ದಟ್ಟ ಮಂಜು ಮತ್ತು ಶೀತ ಗಾಳಿಯಿಂದಾಗಿ ಬೆಳಗ್ಗೆ 8 ಗಂಟೆಯವರೆಗೂ ಹೊರಬರುವುದು ಕಷ್ಟವಾಗಿದ್ದ

22 Dec 2025 8:01 pm
'ಡ್ರೋನ್ ಶಕ್ತಿ'ಗೆ ಬೂಸ್ಟರ್ ಡೋಸ್: 2026ರ ಬಜೆಟ್‌ನಲ್ಲಿ ₹10,000 ಕೋಟಿ ಮೊತ್ತದ ಬೃಹತ್ ಯೋಜನೆ ಘೋಷಣೆ ಸಾಧ್ಯತೆ

2026ರ ಕೇಂದ್ರ ಬಜೆಟ್‌ನಲ್ಲಿ ಡ್ರೋನ್ ವಲಯಕ್ಕೆ ಉತ್ತೇಜನ ನೀಡಲು ಕೇಂದ್ರ ಸರ್ಕಾರ ಭರ್ಜರಿ ತಯಾರಿ ನಡೆಸಿದೆ. 'ಡ್ರೋನ್ ಶಕ್ತಿ' ಅಡಿಯಲ್ಲಿ ಸುಮಾರು 10,000 ಕೋಟಿ ರೂಪಾಯಿಗಳ ಹೊಸ ಪ್ರೋತ್ಸಾಹಕ ಯೋಜನೆಯನ್ನು ಘೋಷಿಸುವ ಸಾಧ್ಯತೆಯಿದ್ದು, ಇ

22 Dec 2025 7:41 pm
ʻಸ್ವಾರಿ ಮಮ್ಮಾ, ಪಪ್ಪಾ ನಿಮ್ಮ ಹಣ ವ್ಯರ್ಥ ಮಾಡಿದೆʼ; ಎಂಜಿನಿಯರ್‌ ಓದಲಾಗದೆ ಯುವತಿ ಆತ್ಮಹತ್ಯೆ

ಛತ್ತೀಸ್‌ಗಢದ ರಾಯಗಢ ಜಿಲ್ಲೆಯ ವಿಶ್ವವಿದ್ಯಾಲಯವೊಂದರಲ್ಲಿ ಎಂಜಿನಿಯರ್‌ ಓದುತ್ತಿದ್ದ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ. ಶೈಕ್ಷಣಿಕ ಒತ್ತಡ ಮತ್ತು ಪೋಷಕರ ನಿರೀಕ್ಷೆಗಳನ್ನು ತ

22 Dec 2025 7:41 pm
ಒಂದು ಹಂತದಲ್ಲಿ ಈ ಕ್ರಿಕೆಟ್ ಸಹವಾಸವೇ ಬೇಡ ಎಂದು ನಿರ್ಧರಿಸಿ ಹೊರಟಿದ್ದ ರೋಹಿತ್ ಶರ್ಮಾ! ಆಮೇಲೇನಾಯ್ತು?

Rohit Sharma Statement- ಇಂದು 38ರ ಹರೆಯದಲ್ಲೂ ಭರ್ಜರಿ ಫಾರ್ಮ್ ನಲ್ಲಿರುವ ರೋಹಿತ್ ಶರ್ಮಾ ಅವರಿಗೂ ಕ್ರಿಕೆಟ್ ಅನ್ನು ತೊರೆಯೋಣ ಎಂಬ ಯೋಚನೆ ಬಂದಿತ್ತಂತೆ! 2023ರ ಏಕದಿನ ವಿಶ್ವಕಪ್ ಫೈನಲ್‌ನಲ್ಲಿ ಆಸ್ಟ್ರೇಲಿಯಾ ತಂಡದ ವಿರುದ್ಧ ಪರಾಭವ ಅನುಭವಿಸ

22 Dec 2025 7:08 pm
ಡೇಂಜರ್‌ ಝೋನ್‌ಗೆ ಬರ್ತಾರಾ ಗಿಲ್ಲಿ?

ಡೇಂಜರ್‌ ಝೋನ್‌ಗೆ ಬರ್ತಾರಾ ಗಿಲ್ಲಿ?

22 Dec 2025 6:59 pm
ಗಿಲ್ಲಿ ನಟ ಬಗ್ಗೆ ಅಚ್ಚರಿ ರಿಯಾಕ್ಷನ್‌ ಕೊಟ್ಟ ರಜತ್‌!

ಗಿಲ್ಲಿ ನಟ ಬಗ್ಗೆ ಅಚ್ಚರಿ ರಿಯಾಕ್ಷನ್‌ ಕೊಟ್ಟ ರಜತ್‌!

22 Dec 2025 6:52 pm
ಬಾಂಗ್ಲಾದಲ್ಲಿ ಉಲ್ಬಣಿಸಿದ ಉದ್ವಿಗ್ನತೆ; ಭಾರತ ವಿರೋಧಿಯಾಗಿದ್ದ ಮತ್ತೊಬ್ಬ NCP ಮುಖಂಡನ ತಲೆಗೆ ಗುಂಡೇಟು

ಬಾಂಗ್ಲಾದಲ್ಲಿ 2026ರ ಫೆಬ್ರವರಿಯಲ್ಲಿ ನಡೆಯಲಿರುವ ಚುನಾವಣೆಗೂ ಮುನ್ನ ಹಿಂಸಾಚಾರ ಭುಗಿಲೆದ್ದಿದೆ. ಇಂಕ್ವಿಲಾಬ್ ಮಂಚ್ ವಕ್ತಾರ ಶರೀಫ್ ಉಸ್ಮಾನ್ ಹಾದಿ (32) ಅವರ ಹತ್ಯೆಯ ನಂತರ ಇದು ಉಲ್ಬಣಿಸಿದೆ. ಕಳೆದ ಕೆಲವು ದಿನದ ಹಿಂದ ದೀಪು ಚಂದ

22 Dec 2025 6:40 pm
2027ರ ಡಿಸೆಂಬರ್ ವೇಳೆಗೆ ಬೆಂಗಳೂರಿನಲ್ಲಿ 175 ಕಿ.ಮೀ ಮೆಟ್ರೋ ಮಾರ್ಗ ಸಂಚಾರ: ಡಿ.ಕೆ. ಶಿವಕುಮಾರ್

ನಾವು ಯಾರಿಗೂ ಹಣ ನೀಡುವುದಿಲ್ಲ. ಅವರೇ ಹಣ ಬಂಡವಾಳ ಹಾಕಿ ಮಾಡಬೇಕು. ವಿಜೆಎಫ್ ಎಷ್ಟು ಪರ್ಸೆಂಟ್ ನೀಡುತ್ತೇವೆ ಎಂದು ಹೇಳಿದ್ದೇವೋ ಅಷ್ಟನ್ನೇ ನೀಡುತ್ತೇವೆ. ನಾವು ಅಂದಾಜು ಮಾಡಿರುವುದರಲ್ಲಿ 40% ಮಾತ್ರ ನೀಡುತ್ತೇವೆ. ಅದರ ಮೇಲೆ ನಾ

22 Dec 2025 6:34 pm
ಪತ್ನಿ ಹಾಗೂ ಆಕೆಯ ಪ್ರಿಯಕರರಿಂದ ಗಂಡನ ಕೊಲೆ! ದೇಹದ ಭಾಗಗಳನ್ನು ನಾನಾ ದಿಕ್ಕುಗಳಿಗೆ ಎಸೆದ ಆರೋಪಿಗಳು

ಸಂಭಲ್ ಜಿಲ್ಲೆಯಲ್ಲಿ ಪತ್ನಿ ತನ್ನ ಪ್ರಿಯಕರರೊಂದಿಗೆ ಸೇರಿ ಗಂಡನನ್ನು ಕ್ರೂರವಾಗಿ ಕೊಂದು ದೇಹವನ್ನು ತುಂಡು ತುಂಡು ಮಾಡಿ ಎಸೆದ ಪ್ರಕರಣ ಬೆಳಕಿಗೆ ಬಂದಿದೆ. ಮೃತ ದೇಹದ ಭಾಗಗಳು ಪತ್ತೆಯಾಗಿದ್ದು, ತಲೆ ಇಲ್ಲದಿದ್ದರೂ ಕೈಯ ಮೇಲಿನ

22 Dec 2025 5:45 pm
ನ್ಯೂಜಿಲೆಂಡ್ ಜೊತೆ ಐತಿಹಾಸಿಕ ಒಪ್ಪಂದ: ಭಾರತದ ರಫ್ತುಗಳಿಗೆ ಶೂನ್ಯ ಸುಂಕ, ಭಾರತೀಯರಿಗೆ ಉದ್ಯೋಗದ ಮಹಾಪೂರ!

ಭಾರತ ಮತ್ತು ನ್ಯೂಜಿಲೆಂಡ್ ನಡುವೆ ಐತಿಹಾಸಿಕ ಮುಕ್ತ ವ್ಯಾಪಾರ ಒಪ್ಪಂದ (ಎಫ್‌ಟಿಎ) ಅಂತಿಮಗೊಂಡಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ನ್ಯೂಜಿಲೆಂಡ್ ಪ್ರಧಾನಿ ಕ್ರಿಸ್ಟಫರ್ ಲುಕ್ಸನ್ ಅವರ ಮಾತುಕತೆಯ ನಂತರ ಈ ಒಪ್ಪಂದವನ್ನು ಘೋಷ

22 Dec 2025 5:44 pm
ಮಲ್ಲಿಕಾರ್ಜುನ ಖರ್ಗೆ ಹೇಳಿಕೆಯಿಂದ ಕಾಂಗ್ರೆಸ್ ನಾಯಕತ್ವ ಬಿಕ್ಕಟ್ಟು ಮತ್ತಷ್ಟು ತಾರಕಕ್ಕೆ: ಛಲವಾದಿ ನಾರಾಯಣಸ್ವಾಮಿ

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೀಡಿರುವ ಹೇಳಿಕೆಯಿಂದ ಕಾಂಗ್ರೆಸ್ ಪಕ್ಷದಲ್ಲಿರುವ ನಾಯಕತ್ವ ಬಿಕ್ಕಟ್ಟು ಮತ್ತಷ್ಟು ತಾರಕಕ್ಕೆ ಏರಿದೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಕಿಡಿಕಾರಿದರು.

22 Dec 2025 5:40 pm
U19 Asia Cup- ಗೆದ್ದ ಖುಷಿಯಲ್ಲಿ ಬ್ಯಾನ್ ಆಗಿರೋ ಬಾಲಿವುಡ್ ಹಾಡಿಗೆ ಕುಣಿದ ಪಾಕ್ ತಂಡ! ನೆಟ್ಟಿಗರು ಸುಮ್ನೇ ಬಿಡ್ತಾರಾ?

ಧುರಂಧರ್ ಸಿನಿಮಾದ ಹೆಸರನ್ನು ಕೇಳಿದರೇ ಪಾಕಿಸ್ತಾನ ಉರುದುರಿದು ಬೀಳುತ್ತಿದೆ. ಅಷ್ಟೇ ಅಲ್ಲದೆ ಅಲ್ಲಿ ಈ ಚಿತ್ರಕ್ಕೆ ನಿಷೇಧವನ್ನೂ ಹೇರಲಾಗಿದೆ. ಆದರೆ ತಮಾಷೆಯ ಸಂಗತಿಯೆಂದರೆ ಇದೀಗ ಅಂಡರ್ 19 ಏಷ್ಯಾ ಕಪ್ ಗೆದ್ದಿರುವ ಪಾಕಿಸ್ತಾ

22 Dec 2025 5:13 pm
ʻEMI ಬಾಕಿ ಉಂಟು ಮಾರ್ರೆ, ನೋಡ್ಕೊಂಡು ಡ್ರೈವ್ ಮಾಡಿʼ; ಮಂಗಳೂರಿನಲ್ಲಿ ಕಾರಿನ ಮೇಲೆ ಕಂಡು ಬಂದ ಸ್ಟಿಕರ್‌ ವೈರಲ್‌

ಮಂಗಳೂರಿನ ಸರ್ಕ್ಯೂಟ್ ಹೌಸ್ ರಸ್ತೆಯಲ್ಲಿ ಟ್ರಾಫಿಕ್‌ನಲ್ಲಿ ನಿಂತಿದ್ದ ಕಾರೊಂದರ ಮೇಲಿನ ಸ್ಟಿಕರ್‌ ಸದ್ಯ ಸೋಶಿಯಲ್‌ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ಅಂತರ ಕಾಯ್ದುಕೊಳ್ಳಿ ಇಎಂಐ ಕಟ್ಟೋದು ಬಾಕಿ ಇದೆ ಎಂದು ಇಂಗ್ಲಿಷ್‌ನ

22 Dec 2025 5:04 pm
ಡೆಲಿವರಿ ಬಾಯ್ಸ್‌ಗೆ 1 ವರ್ಷದಲ್ಲಿ ₹68,600 ಟಿಪ್ಸ್ ನೀಡಿದ ಬೆಂಗಳೂರಿಗ! ಇನ್‌ಸ್ಟಾಮಾರ್ಟ್‌ ಆಸಕ್ತಿದಾಯಕ ಮಾಹಿತಿ

ಸ್ವಿಗ್ಗಿ ಇನ್‌ಸ್ಟಮಾರ್ಟ್ ಬಿಡುಗಡೆ ಮಾಡಿರುವ ‘ಹೌ ಇಂಡಿಯಾ ಇನ್‌ಸ್ಟಮಾರ್ಟೆಡ್-2025’ ವರದಿಯ ಪ್ರಕಾರ, ಬೆಂಗಳೂರಿನ ಗ್ರಾಹಕರೊಬ್ಬರು ಡೆಲಿವರಿ ಪಾಲುದಾರರಿಗೆ ಒಂದೇ ವರ್ಷದಲ್ಲಿ ಒಟ್ಟು 68,600 ರೂ.ಗಳನ್ನು ಟಿಪ್ಸ್ ರೂಪದಲ್ಲಿ ನೀಡು

22 Dec 2025 4:57 pm
ಮರ್ಯಾದೆ ಹತ್ಯೆಗೆ ಗರ್ಭಿಣಿ ಮಗಳನ್ನೆ ಕೊಚ್ಚಿ ಕೊಲೆ ಮಾಡಿದ ಪಾಪಿ ತಂದೆ - ಎಫ್ಐಆರ್ ನಲ್ಲಿ ಏನಿದೆ?

ಹುಬ್ಬಳ್ಳಿಯ ಇನಾಂ ವಿರಾಪುರದಲ್ಲಿ ಜಾತಿ ಸಂಘರ್ಷದಿಂದ ಭೀಕರ ಘಟನೆ ನಡೆದಿದೆ. ಅನ್ಯ ಜಾತಿಯ ಹುಡುಗನನ್ನು ಪ್ರೀತಿಸಿ ಮದುವೆಯಾಗಿದ್ದ ಗರ್ಭಿಣಿ ಯುವತಿಯನ್ನು ಆಕೆಯ ಕುಟುಂಬಸ್ಥರು ಕತ್ತರಿಸಿ ಹತ್ಯೆಗೈದಿದ್ದಾರೆ. ಮೇ ತಿಂಗಳಲ್ಲ

22 Dec 2025 4:54 pm
ಕಂಪನಿ ನಮ್ಮನ್ನು ಇನ್ನಷ್ಟು ಕಾಳಜಿಯಿಂದ ನೋಡಿಕೊಳ್ಳಬೇಕು: RM ಮಾತಿಗೆ ಬೆರಗಾದ ನೆಟ್ಟಿಗರು, ಏನಿದು HYBE ಕುರಿತ ಹೊಸ ವಿವಾದ?

ಕೆ-ಪಾಪ್‌ ದೈತ್ಯ ಬಿಟಿಎಸ್‌ನ ನಾಯಕ ಆರ್‌ಎಂ ಅವರು ತಮ್ಮ ಕಂಪನಿ ತಮ್ಮ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು ಎಂದು ಲೈವ್‌ ಸ್ಟ್ರೀಮ್‌ನಲ್ಲಿ ಹೇಳಿದ್ದಾರೆ. ಈ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ. ಅಭಿಮ

22 Dec 2025 4:17 pm
ಬೋಯಿಂಗ್ 777 ವಿಮಾನದ ಎಂಜಿನ್‌ನಲ್ಲಿ ತಾಂತ್ರಿಕ ದೋಷ: ಏರ್ ಇಂಡಿಯಾ ವಿಮಾನ ದೆಹಲಿಗೆ ವಾಪಸ್

ದೆಹಲಿಯಿಂದ ಮುಂಬೈಗೆ ಹೊರಟಿದ್ದ ಏರ್ ಇಂಡಿಯಾ ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದೆ. ಹಾರಾಟ ಆರಂಭಿಸಿದ 30 ನಿಮಿಷಗಳಲ್ಲಿ ಎಂಜಿನ್‌ನಲ್ಲಿ ತೈಲ ಒತ್ತಡ ಕುಸಿದಿದೆ. ಪೈಲಟ್‌ಗಳು ತಕ್ಷಣವೇ ಎಂಜಿನ್ ಸ್ಥಗಿತಗೊಳಿಸಿ ವಿಮಾನ

22 Dec 2025 3:55 pm
ಕೋಡ್‌ನಿಂದ ಮಣ್ಣಿನವರೆಗೆ: ಐಟಿ ಇಂಜಿನಿಯರ್‌ನೊಬ್ಬನ ಜೀವನ ಪರಿವರ್ತನೆ

ವೃತ್ತಿಯಲ್ಲಿ ಪ್ರಾಧ್ಯಾಪಕಿ ಆಗಿರುವ ಡಾ.ಸಹನಾ ಪ್ರಸಾದ್ ಅವರು ಲೇಖಕಿಯೂ ಆಗಿದ್ದು, ಸಣ್ಣ ಕಥೆ, ಲೇಖನ, ಕಾದಂಬರಿಗಳನ್ನು, ಧಾರವಾಹಿಗಳನ್ನೂ ಬರೆದಿದ್ದಾರೆ. ಈವರೆಗೂ 10 ಸಾವಿರಕ್ಕೂ ಹೆಚ್ಚು ಲೇಖನಗಳು ಪ್ರಕಟಗೊಂಡಿವೆ. ಇಂದು ಯಶಸ್ವ

22 Dec 2025 3:52 pm
Hubballi Crimes: ಅನ್ಯಜಾತಿ ಯುವಕನ ಮದುವೆಯಾದ ಮಗಳು; ಗರ್ಭಿಣಿಯಂತಲೂ ನೋಡದೆ ಕೊಚ್ಚಿ ​ ಕೊಂದ ಪೋಷಕರು

ಹುಬ್ಬಳ್ಳಿಯಲ್ಲಿ ಹೃದಯ ವಿದ್ರಾವಕ ಘಟನೆಯೊಂದು ನಡೆದಿದೆ. ಮಗಳು ಅನ್ಯಜಾತಿ ಯುವಕನನ್ನು ಮದುವೆಯಾಗಿದ್ದಾಳೆ ಎಂದು ಕೋಪಗೊಂಡಿದ್ದ ಪೋಷಕರು, ಆಕೆ ಗರ್ಭಿಣಿ ಎನ್ನುವುದನ್ನು ನೋಡದೆ, ಆಕೆಯ ಗಂಡನ ಮನೆಗೆ ನುಗ್ಗಿ ಕೊಚ್ಚಿ ಕೊಲೆ ಮಾಡ

22 Dec 2025 3:51 pm
ಒಡಿಶಾದಲ್ಲಿ 5ನೇ ತರಗತಿ ಅರ್ಹತೆಯುಳ್ಳ ಹೋಮ್ ಗಾರ್ಡ್ ಹುದ್ದೆಗೆ ಪರೀಕ್ಷೆ; MBA, ಎಂಜಿನಿಯರ್‌ ಪದವೀಧರರೇ ಆಕಾಂಕ್ಷಿಗಳು!

ಒಡಿಶಾದ ಸಂಬಲ್‌ಪುರದಲ್ಲಿ ನಡೆದ ಹೋಮ್ ಗಾರ್ಡ್ ನೇಮಕಾತಿ ಪರೀಕ್ಷೆಯು ದೇಶದ ನಿರುದ್ಯೋಗ ಸಮಸ್ಯೆಯನ್ನು ಬಹಿರಂಗ ಪಡಿಸಿದೆ. ಕೇವಲ 187 ಹುದ್ದೆಗೆ 8,000ಕ್ಕೂ ಹೆಚ್ಚು ಅಭ್ಯರ್ಥಿಗಳು ಪರೀಕ್ಷೆ ಬರೆದರು. ಅದೂ ಅಲ್ಲದೆ ಐದನೇ ತರಗತಿ ಉತ್ತ

22 Dec 2025 3:14 pm
ಡಿಕೆಶಿ, ಕೆ ಎನ್ ರಾಜಣ್ಣ ಸತತ ಎರಡು ಬಾರಿ ಭೇಟಿ, 2 ಗಂಟೆ ಚರ್ಚೆ: ಭಿನ್ನ ದಿಕ್ಕಿನಲ್ಲಿದ್ದ ಇಬ್ಬರ ನಡೆಯ ಒಳಗುಟ್ಟೇನು?

ಡಿಸಿಎಂ ಡಿಕೆ ಶಿವಕುಮಾರ್ ಹಾಗೂ ಮಾಜಿ ಸಚಿವ ಕೆ ಎನ್ ರಾಜಣ್ಣ ಅವರು ಸತತ ಎರಡು ಬಾರಿ ಭೇಟಿ ಮಾಡಿದ್ದಾರೆ. ಶನಿವಾರ ಅವರು ಬೆಂಗಳೂರಿನಲ್ಲಿ ಭೇಟಿ ಮಾಡಿ ಮಾತುಕತೆ ನಡೆಸಿದ್ದರು. ಇದೀಗ ಭಾನುವಾರ ಮತ್ತೊಮ್ಮೆ ಭೇಟಿ ಮಾಡಿ ಸುಮಾರು 2 ಗಂಟ

22 Dec 2025 2:46 pm
Explained: ವಾಟ್ಸಾಪ್‌ ಬಳಕೆದಾರರೇ ಎಚ್ಚರ, ಸ್ಪಲ್ಪ ಯಾಮಾರಿದ್ರೆ ಗೋಸ್ಟ್‌ ಪೇರಿಂಗ್‌ ಮೂಲಕ ನಿಮ್ಮ ಖಾತೆ ಹೈಜಾಕ್‌ ಮಾಡ್ತಾರೆ ಸೈಬರ್‌ ವಂಚಕರು! ಏನಿದು ಗೋಸ್ಟ್‌ ಪೇರಿಂಗ್‌ ಮಾಯ ಜಾಲ?

ವಾಟ್ಸಾಪ್ ಬಳಕೆದಾರರು ಈಗ ʼಗೋಸ್ಟ್‌ ಪೇರಿಂಗ್ʼ ಎಂಬ ಹೊಸ ಸೈಬರ್‌ ವಂಚನೆಯ ಅಪಾಯದಲ್ಲಿದ್ದಾರೆ. ವಂಚಕರು ನಿಮ್ಮ ಖಾತೆಯನ್ನು ಪಾಸ್‌ವರ್ಡ್‌ ಇಲ್ಲದೆ ನಿಯಂತ್ರಣಕ್ಕೆ ತೆಗೆದುಕೊಳ್ಳುವ ಮೂಲಕ ನಿಮ್ಮ ಖಾತೆ ಸಂಪೂರ್ಣ ಹೈಜಾಕ್‌ ಮಾ

22 Dec 2025 2:38 pm
ಛತ್ತೀಸ್‌ಗಢದ ವಲಸೆ ಕಾರ್ಮಿಕನ ಹತ್ಯೆ ಪ್ರಕರಣದಲ್ಲಿ ಆರ್‌ಎಸ್‌ಎಸ್ ಕೈವಾಡ: ಸಿಪಿಐ (ಎಂ) ಆರೋಪ

ಛತ್ತೀಸ್‌ಗಢದ ವಲಸೆ ಕಾರ್ಮಿಕನ ಹತ್ಯೆ ಪ್ರಕರಣದಲ್ಲಿ ಆರ್‌ಎಸ್‌ಎಸ್ ಕಾರ್ಯಕರ್ತರ ಕೈವಾಡವಿದೆ ಎಂದು ಕೇರಳದ ಸಿಪಿಐ (ಎಂ) ಪಕ್ಷ ಆರೋಪಿಸಿದೆ. ಡಿಸೆಂಬರ್ 18 ರಂದು ಪಾಲಕ್ಕಾಡ್‌ನಲ್ಲಿ ರಾಮ್ ನಾರಾಯಣ್ ಬಘೇಲ್ ಅವರನ್ನು ಕಳ್ಳನೆಂದು

22 Dec 2025 2:38 pm
2025ರಲ್ಲಿ ಉಂಗುರ ಬದಲಿಸಿಕೊಂಡ ಸ್ಟಾರ್ಸ್ ಇವರು…

2025ರಲ್ಲಿ ಉಂಗುರ ಬದಲಿಸಿಕೊಂಡ ಸ್ಟಾರ್ಸ್ ಇವರು…

22 Dec 2025 2:27 pm
ಮೊಹಮ್ಮದ್‌ ಯೂನಸ್‌ ಕೈಗೆ ಬಾಂಗ್ಲಾದೇಶದ ಹಿಂದೂಗಳ ರಕ್ತ ಅಂಟಿದೆ; ಶೇಖ್‌ ಹಸೀನಾ ಕೆಂಡಾಮಂಡಲ!

ನೆರೆಯ ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಭಾರತ ವಿರೋಧಿ ಪ್ರತಿಭಟನೆಗಳನ್ನು ತೀವ್ರವಾಗಿ ಖಂಡಿಸಿರುವ ಪದಚ್ಯುತ ಪ್ರಧಾನಿ ಶೇಖ್‌ ಹಸೀನಾ, ಮೊಹಮ್ಮದ್‌ ಯೂನಸ್‌ ನೇತೃತ್ವದ ಮಧ್ಯಂತರ ಸರ್ಕಾರ ಅತ್ಯಂತ ವ್ಯವಸ್ಥಿತವಾಗಿ ಹಿಂದೂಗ

22 Dec 2025 1:01 pm
ಸಿಎಂ ಸ್ಥಾನಕ್ಕೆ ಕಾರ್ಡ್ ಪ್ಲೇ ಮಾಡಿದ್ರಾ ಜಿ ಪರಮೇಶ್ವರ್? ಕುತೂಹಲ ಕೆರಳಿಸಿದೆ ಮಲ್ಲಿಕಾರ್ಜುನ ಖರ್ಗೆ ಜೊತೆಗಿನ ಮಾತುಕತೆ

ಕರ್ನಾಟಕದಲ್ಲಿ ಸಿಎಂ ಸ್ಥಾನ ಬದಲಾವಣೆ ಚರ್ಚೆ ತೀವ್ರ ಸ್ವರೂಪವನ್ನು ಪಡೆದುಕೊಳ್ಳುತ್ತಿದೆ. ಪಕ್ಷದಲ್ಲಿ ಆಂತರಿಕವಾಗಿ ತಿಕ್ಕಾಟಗಳು ನಡೆಯುತ್ತಿರುವ ಸಂದರ್ಭದಲ್ಲಿ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರನ್ನು ಗೃ

22 Dec 2025 12:56 pm
“ಒನ್ಸ್ ಫಾರ್ ಆಲ್ ಕ್ಲಿಯರ್ ಮಾಡ್ತಿದ್ದೇನೆ ಕೇಳಿ….” ಮೈಸೂರಲ್ಲಿ ಮಾಧ್ಯಮದವರನ್ನು ತರಾಟೆಗೆ ತೆಗೆದುಕೊಂಡ ಸಿಎಂ

ಅಧಿಕಾರ ಹಸ್ತಾಂತರ ಮತ್ತು ಮುಖ್ಯಮಂತ್ರಿ ಬದಲಾವಣೆ ಕುರಿತು ಪದೇ ಪದೇ ಪ್ರಶ್ನೆ ಕೇಳುತ್ತಿದ್ದ ವರದಿಗಾರರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ತರಾಟೆಗೆ ತೆಗೆದುಕೊಂಡರು. ಹೈಕಮಾಂಡ್ ನಿರ್ಧಾರವೇ ಅಂತಿಮ ಎಂದ ಅವರು, ಈ ಬಗ್ಗೆ ಮಾಧ

22 Dec 2025 12:50 pm
ಕೊತ್ತನೂರು ಡಿಪೋಗೆ ಬಂದಿಳಿದ ಗುಲಾಬಿ ಮಾರ್ಗದ ಡ್ರೈವರ್‌ ಲೆಸ್‌ ಮೆಟ್ರೋ ರೈಲು; ಸಂಚಾರ ಸೇವೆ ಆರಂಭ ಯಾವಾಗ?

ಬೆಂಗಳೂರಿನ ಮೆಟ್ರೋ ಗುಲಾಬಿ ಮಾರ್ಗದಲ್ಲಿ ಚಾಲಕ ರಹಿತ ರೈಲುಗಳ ಕಾರ್ಯಾಚರಣೆ ಆರಂಭವಾಗಿದೆ. ಮೊದಲ ರೈಲು ಕೊತ್ತನೂರು ಡಿಪೋ ತಲುಪಿದೆ. ಈ ರೈಲು ಸುರಕ್ಷತಾ ಪರೀಕ್ಷೆಗಳಿಗೆ ಒಳಪಡಲಿದೆ. ಕಾಳೇನ ಅಗ್ರಹಾರದಿಂದ ನಾಗವಾರದವರೆಗಿನ 21.3 ಕ

22 Dec 2025 12:45 pm
ಮಾರ್ಕ್ ರಿಲೀಸ್ ಮುನ್ನ ಸುದೀಪ್ ಹಚ್ಚಿದ ’ಯುದ್ದದ’ ಕಿಚ್ಚು : ನೇರವಾಗಿ ಹೇಳಿದ್ರೆ ಆಗಿರೋದು ಅಂದ್ರು ಫ್ಯಾನ್ಸ್

Kichcha Sudeepa Statement : ಈ ವಾರ ಬಹು ನಿರೀಕ್ಷಿತ ಕಿಚ್ಚ ಸುದೀಪ ಅಭಿನಯದ ಮಾರ್ಕ್ ಸಿನಿಮಾ ಬಿಡುಗಡೆಯಾಗುತ್ತಿದೆ. ಚಿತ್ರದ ಪ್ರಿಇವೆಂಟ್ ನಲ್ಲಿ ಸುದೀಪ್ ನೀಡಿದ ಹೇಳಿಕೆಯೊಂದು, ದೊಡ್ಡ ಸುದ್ದಿಯಾಗುತ್ತಿದೆ. ಅಲ್ಲದೇ, ಇದು ದರ್ಶನ್ ಅಭಿಮಾನಿಗಳ

22 Dec 2025 12:35 pm
ಆಪರೇಷನ್‌ ಸಿಂಧೂರ ಸಮಯದಲ್ಲಿ ನಮಗೆ ದೈವಿಕ ಶಕ್ತಿ ಲಭಿಸಿದೆ: ಪಾಕ್‌ ಸೇನಾ ಮುಖ್ಯಸ್ಥ ಆಸೀಮ್‌ ಮುನೀರ್‌ ದೈವದ ಮಾತು,ಈ ವೇಳೆ ಅಫ್ಘಾನ್‌ ಗೆ ಎಚ್ಚರಿಕೆ ನೀಡಿದ್ದೇಕೆ?

ಪಾಕಿಸ್ತಾನ ಸೇನಾ ಮುಖ್ಯಸ್ಥ ಆಸೀಮ್ ಮುನೀರ್ ಭಾರತದೊಂದಿಗಿನ ಸಂಘರ್ಷದಲ್ಲಿ ದೈವಿಕ ಶಕ್ತಿ ಸಿಕ್ಕಿದೆ ಎಂದು ಹೇಳಿದ್ದಾರೆ. ಮೇ ತಿಂಗಳಲ್ಲಿ ನಡೆದ ನಾಲ್ಕು ದಿನಗಳ ಸಂಘರ್ಷದಲ್ಲಿ ಪಾಕಿಸ್ತಾನ ಸೋಲುತ್ತಿದ್ದಾಗ ಈ ಶಕ್ತಿ ಲಭಿಸಿತ್

22 Dec 2025 12:30 pm
ನೌಕರರ ಜಾತಿ ವಿಚಾರವನ್ನು ಉದ್ಯೋಗದಾತರು ತನಿಖೆ ಮಾಡುವ ಅಧಿಕಾರವಿಲ್ಲ: ಕರ್ನಾಟಕ ಹೈಕೋರ್ಟ್‌

ನೌಕರರ ಜಾತಿ ಪ್ರಮಾಣಪತ್ರಗಳ ಬಗ್ಗೆ ಉದ್ಯೋಗದಾತರು ತನಿಖೆ ನಡೆಸುವಂತಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಜಾತಿ ಸ್ಥಿತಿಯ ಪರಿಶೀಲನೆ ಕೇವಲ ಜಿಲ್ಲಾ ಜಾತಿ ಪರಿಶೀಲನಾ ಸಮಿತಿಯಿಂದ ಮಾತ್ರ ನಡೆಯಬೇಕು ಎಂದು

22 Dec 2025 12:25 pm
‘ಧುರಂಧರ್’ ಸಿನಿಮಾ ಚಿತ್ರೀಕರಣವಾಗಿದ್ದು ಪಾಕಿಸ್ತಾನದಲ್ಲಲ್ಲ! ಭಾರತದಲ್ಲೂ ಅಲ್ಲ! ಮತ್ತೆಲ್ಲಿ?

'ಧುರಂಧರ್' ಸಿನಿಮಾದ ಕಥೆಯು ಪಾಕಿಸ್ತಾನದ ಲ್ಯಾರಿ ನಗರದ ಹಿನ್ನೆಲೆಯನ್ನು ಹೊಂದಿದ್ದರೂ, ಚಿತ್ರದ ಚಿತ್ರೀಕರಣ ಪಾಕಿಸ್ತಾನದಲ್ಲಾಗಲಿ ಅಥವಾ ಭಾರತದಲ್ಲಾಗಲಿ ನಡೆದಿಲ್ಲ. ಚಿತ್ರತಂಡವು ಯಾರಿಗೂ ಊಹಿಸಲು ಸಾಧ್ಯವಾಗದ ವಿಭಿನ್ನ ಸ್ಥ

22 Dec 2025 11:51 am
ಸಿದ್ದು ಡಿಕೆಶಿ ನಾಯಕತ್ವ ಜಟಾಪಟಿಗೆ ಹೈಕಮಾಂಡ್ ಸುಸ್ತು, ನೀ ಕೊಡೆ ನಾ ಬಿಡೆ ಎಂಬಲ್ಲಿಗೆ ತಲುಪಿದ ಬಿಕ್ಕಟ್ಟು

ರಾಜ್ಯ ಕಾಂಗ್ರೆಸ್‌ನಲ್ಲಿ ಸೃಷ್ಟಿಯಾದ ಬಿಕ್ಕಟ್ಟು ಹೈಕಮಾಂಡ್ ನಾಯಕರ ನಿದ್ದೆಗೆಡಿಸಿದೆ. ಇದು ರಾಜ್ಯದಲ್ಲಿ ಸೃಷ್ಟಿಯಾಗಿರುವ ಬಿಕ್ಕಟ್ಟು ಎಂದು ಹೇಳಿ ಕೈತೊಳೆದುಕೊಳ್ಳುವ ಪ್ರಯತ್ನದಲ್ಲಿ ಹೈಕಮಾಂಡ್ ನಾಯಕರಿದ್ದಾರೆ. ಭಾನುವ

22 Dec 2025 11:49 am
ಹೊಸ ಪಕ್ಷ ಘೋಷಿಸಿದ ಹುಮಾಯೂನ್‌ ಕಬೀರ್‌; ಬಂಗಾಳದಲ್ಲಿ ಬಾಬರಿ ಮಸೀದಿಗಾಗಿ ಅಸಾದುದ್ದೀನ್‌ ಓವೈಸಿ ಜೊತೆ ಮೈತ್ರಿ ಇಂಗಿತ!

ಹಲ್ಲಿಗೆ ಹಲ್ಲು, ಕಣ್ಣಿಗೆ ಕಣ್ಣು ಎಂಬ ಹಮ್ಮುರಾಬಿ ಕಾನೂನು ರಾಜಕಾರಣಕ್ಕೆ ಸರಿಹೊಂದುತ್ತದೆ. ಇಲ್ಲಿ ಒಬ್ಬರ ರಾಜಕೀಯ ಭವಿಷ್ಯ ಮತ್ತೊಬ್ಬರ ರಾಜಕೀಯ ಭವಿಷ್ಯವನ್ನು ನಿರ್ನಾಮ ಮಾಡುವುದರ ಮೇಲೆ ಅವಲಂಬಿತವಾಗಿದೆ. ಅದರಂತೆ ಟಿಎಂಸಿ

22 Dec 2025 11:48 am
ಪಿಎಂ ಕಿಸಾನ್‌: ರೈತರಿಗೀಗ ವಿಶಿಷ್ಟ ಡಿಜಿಟಲ್‌ ಐಡಿ ಕಡ್ಡಾಯ! ಏನಿದು ರೈತ ಐಡಿ? ನೋಂದಣಿ ಹೇಗೆ? ಪ್ರಯೋಜನಗಳೇನು?

ರೈತ ಬಂಧುಗಳ ಗಮನಕ್ಕೆ! ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ 6,000 ರೂ.ಗಳ ವಾರ್ಷಿಕ ಸಹಾಯಧನ ಪಡೆಯಲು 'ರೈತ ಐಡಿ' ಕಡ್ಡಾಯವಾಗಿದೆ. ಇದು ನಿಮ್ಮ ಅರ್ಹತೆಯನ್ನು ಖಚಿತಪಡಿಸಿ, ನೇರವಾಗಿ ನಿಮ್ಮ ಬ್ಯಾಂಕ್ ಖಾತೆಗೆ ಹಣ ಬರುವಂ

22 Dec 2025 11:39 am
H-1B ವೀಸಾ ಸಂದರ್ಶನ ವಿಳಂಬ, ದೇಶಕ್ಕೆ ಮರಳುವಂತೆ‌ ಭಾರತೀಯರ ಮೇಲೆ ಅಮೆರಿಕನ್‌ ಕಂಪನಿಗಳ ಒತ್ತಡ; ಟ್ರಂಪ್‌ ಗೇಮ್‌ ಪ್ಲ್ಯಾನ್‌ ಸಕ್ಸಸ್!

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಭಾರತೀಯ H-1B ವೀಸಾದಾರರ ವೃತ್ತಿ ಜೀವನದ ಜೊತೆ ಚೆಲ್ಲಾಟವಾಡುತ್ತಿದ್ದಾರೆ. ತಮ್ಮ H-1B ವೀಸಾಗಳನ್ನು ನವೀಕರಿಸಲು ಭಾರತಕ್ಕೆ ಮರಳಿದ್ದ ಸಾವಿರಾರು ಭಾರತೀಯ ಕಾರ್ಮಿಕರು, ವೀಸಾ ಸಂದರ್ಶನಗ

22 Dec 2025 11:06 am
Gold Rate Rise: ಚಿನ್ನದ ಬೆಲೆಯಲ್ಲಿ ಅಲ್ಲೋಲ ಕಲ್ಲೋಲ! ಒಂದೇ ದಿನಕ್ಕೆ ಭರ್ಜರಿ 1100 ರೂ ಏರಿಕೆ, ಎಷ್ಟಾಯ್ತು ಗೊತ್ತ ಬೆಳ್ಳಿ ಬೆಲೆ?

ಚಿನ್ನದ ಬೆಲೆಯಲ್ಲಿ ಒಂದೇ ದಿನಕ್ಕೆ ಭರ್ಜರಿ ಹೆಚ್ಚಳ ಕಂಡಿದೆ. ಚಿನ್ನ ಬೆಳ್ಳಿ ಬೆಲೆ ಭಾರಿ ಏರಿಕೆಯಾಗಿದ್ದು, ಗರಿಷ್ಠ ಬೆಲೆ ದಾಖಲಿಸಿದೆ . ದಿನನಿತ್ಯದ ಚಿನ್ನ ಬೆಳ್ಳಿ ಬೆಲೆ ವಿವರ ತಿಳಿಯಲು ವಿಜಯ ಕರ್ನಾಟಕ ಫಾಲೋ ಮಾಡಿ.

22 Dec 2025 10:54 am
ನಿಮ್ಮ ಡ್ರೈವಿಂಗ್ ಲೈಸನ್ಸ್ ಅವಧಿ ಮುಗಿದಿದ್ದರೆ ಬೇಗನೇ ನವೀಕರಿಸಿ… ಇಲ್ಲಾಂದ್ರೆ ಸುಪ್ರೀಂ ಕೋರ್ಟ್ ಈ ತೀರ್ಪು ನಿಮ್ಮನ್ನು ಬಾಧಿಸಬಹುದು!

ಚಾಲನಾ ಪರವಾನಗಿ ಅವಧಿ ಮುಗಿದ ತಕ್ಷಣವೇ ವಾಹನ ಚಾಲನೆ ಮಾಡುವುದು ಕಾನೂನುಬಾಹಿರ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. 2019ರ ಮೋಟಾರು ವಾಹನಗಳ ತಿದ್ದುಪಡಿ ಕಾಯ್ದೆಯ ನಂತರ, ಪರವಾನಗಿ ನವೀಕರಿಸದಿದ್ದರೆ, ವಾಹನ ಚಾಲನೆ ಮಾ

22 Dec 2025 10:40 am
ರಾಜ್ಯದಲ್ಲಿದ್ದಾರೆ 485 ಅಕ್ರಮ ವಿದೇಶಿ ವಲಸಿಗರು: 308 ಮಂದಿಯ ಗಡಿಪಾರು! ನಕಲಿ ದಾಖಲೆ ಸೃಷ್ಟಿಸಿ ಆಧಾರ್

ರಾಜ್ಯದಲ್ಲಿ ವಿದೇಶಿ ಅಕ್ರಮ ನಿವಾಸಿಗಳ ಸಮಸ್ಯೆ ಇನ್ನೂ ನಿಂತಿಲ್ಲ. ಸರ್ಕಾರದ ಅಧಿಕೃತ ಅಂಕಿ- ಅಂಶಗಳ ಪ್ರಕಾರ ಒಟ್ಟು 485 ಮಂದಿ ರಾಜ್ಯದಲ್ಲಿ ಅಕ್ರಮವಾಗಿದೆ ನೆಲೆಸಿದ್ದಾರೆ. ಇದರ ಪೈಕಿ ಬೆಂಗಳೂರು ನಗರದಲ್ಲೇ ಅತಿ ಹೆಚ್ಚಿನ ಸಂಖ್ಯ

22 Dec 2025 10:34 am
ಐಪಿಎಲ್‌ಗೆ ಕೌಂಟರ್ ಕೊಡಲು ಬಂದ ಪ್ರೀಮಿಯರ್ ಲೀಗ್‌ಗಳು: ಗೆದ್ದವೆಷ್ಟು, ಸೋತವು ಯಾವುವು?

IPL Vs Other Cricket Premier Leagues : ದೇಶೀಯ ಮತ್ತು ಅಂತಾರಾಷ್ಟ್ರೀಯ ಕ್ರಿಕೆಟ್ ಆಟಗಾರರಿಗೆ ಬಹುದೊಡ್ಡ ವೇದಿಕೆಯಾಗಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಆರಂಭವಾದ ನಂತರ, ಇದರ ಜನಪ್ರಿಯತೆ ಬೆಳೆದ ರೀತಿ ನಿಜಕ್ಕೂ ಆಶ್ಚರ್ಯ ತರುವಂತದ್ದು. ಐಪಿಎಲ್ ಟೂರ

22 Dec 2025 10:23 am
ಚಾಮರಾಜನಗರದಲ್ಲಿ ಹೆಚ್ಚಿದ ವನ್ಯಜೀವಿ ಕಾಟ; ರೈತರಲ್ಲಿ ಆತಂಕ

ಚಾಮರಾಜನಗರ ಜಿಲ್ಲೆಯಲ್ಲಿ ಚಿರತೆ ಮತ್ತು ಹುಲಿಗಳ ಹಾವಳಿ ಹೆಚ್ಚಾಗಿದ್ದು, ಗಂಗವಾಡಿ, ಮೂಡುಗೂರು, ನಂಜೇದೇವನಪುರ ಗ್ರಾಮಗಳಲ್ಲಿ ಜಾನುವಾರುಗಳ ಮೇಲೆ ದಾಳಿ ನಡೆಸಿವೆ. ಇದರಿಂದ ರೈತರು ಆರ್ಥಿಕ ನಷ್ಟ ಅನುಭವಿಸುತ್ತಿದ್ದು, ಗ್ರಾಮಗ

22 Dec 2025 9:54 am
ಅಶ್ವಿನಿ ಗೌಡ - ಗಿಲ್ಲಿ ನಟ ಮಧ್ಯೆ ಮತ್ತೆ ಜಗಳ ಶುರು!

ಅಶ್ವಿನಿ ಗೌಡ - ಗಿಲ್ಲಿ ನಟ ಮಧ್ಯೆ ಮತ್ತೆ ಜಗಳ ಶುರು!

22 Dec 2025 9:48 am
ಬಾಂಗ್ಲಾದೇಶದಲ್ಲಿ ಭಾರತೀಯ ವೀಸಾ ಸೇವೆ ಸ್ಥಗಿತಗೊಳಿಸಿದ ಭಾರತ: ಹಾದಿ ಹತ್ಯೆಯ ಬಳಿಕ ಬಾಂಗ್ಲಾದಲ್ಲಿ ಭುಗಿಲೆದ್ದ ಗಲಭೆ ಹಿನ್ನಲೆ ಮಹತ್ವದ ನಿರ್ಧಾರ!

ಬಾಂಗ್ಲಾದೇಶದ ಯುವ ನಾಯಕ ಶರೀಫ್ ಉಸ್ಮಾನ್ ಹಾದಿ ಹತ್ಯೆಯಿಂದಾಗಿ ಅಲ್ಲಿನ ಪರಿಸ್ಥಿತಿ ಉದ್ವಿಗ್ನಗೊಂಡಿದ್ದು, ಭಾರತ ವಿರೋಧಿ ಹೇಳಿಕೆಗಳು ಹೆಚ್ಚಾಗುತ್ತಿವೆ. ಇದರಿಂದಾಗಿ ಚಟ್ಟೋಗ್ರಾಮ್‌ನಲ್ಲಿರುವ ಭಾರತೀಯ ವೀಸಾ ಅರ್ಜಿ ಕೇಂದ

22 Dec 2025 9:32 am
ಚುನಾವಣಾ ಬಾಂಡ್ ರದ್ದಾದ ನಂತರ ಮೊದಲ ದೇಣಿಗೆ ಪಟ್ಟಿ ರಿಲೀಸ್ : ಯಾವ ಪಾರ್ಟಿಗೆ ಎಷ್ಟು Donation ?

Party-wise donation details : ಸರ್ವೋಚ್ಚ ನ್ಯಾಯಾಲಯ ಚುನಾವಣಾ ಬಾಂಡ್ ರದ್ದು ಮಾಡಿದ ನಂತರ, ಚುನಾವಣಾ ಟ್ರಸ್ಟ್ ರೂಪದಲ್ಲಿ ಪಾರ್ಟಿಗಳಿಗೆ ಕೋಟ್ಯಾಂತರ ರೂಪಾಯಿ ಹಣ ಹರಿದು ಬರುತ್ತಿದೆ. ಮೊದಲ ಹಣಕಾಸು ವರ್ಷದಲ್ಲಿ ಯಾವ ಪಾರ್ಟಿಗೆ ಎಷ್ಟು ಹಣ ಬಂದಿದ

22 Dec 2025 9:30 am
ಒಲಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದರೆ 6 ಕೋಟಿ ಬಹುಮಾನ, ಕ್ರೀಡಾಪಟುಗಳಿಗೆ ಸರ್ಕಾರಿ ಉದ್ಯೋಗ; ʻಕ್ರೀಡಾರಾಮಯ್ಯʼ ಭರವಸೆ

ರಾಜ್ಯದಲ್ಲಿ ಕ್ರೀಡಾ ಕ್ಷೇತ್ರವನ್ನು ಉತ್ತೇಜಿಸುವ ದೃಷ್ಟಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಂಪರ್‌ ಆಫರ್‌ವೊಂದನ್ನು ಘೋಷಣೆ ಮಾಡಿದ್ದಾರೆ. ಕರ್ನಾಟಕ ಒಲಂಪಿಕ್ಸ್ ಸಂಸ್ಥೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾ

22 Dec 2025 9:03 am
ಬಳ್ಳಾರಿಯಲ್ಲಿ ಬಗರ್‌ ಹುಕುಂ ಹಕ್ಕುಪತ್ರ ವಿಲೇವಾರಿಗೆ ಗ್ರಹಣ: ಶೇ.80% ಅರ್ಜಿ ತಿರಸ್ಕೃತಗೊಂಡಿರೋದೇಕೆ?

ಬಳ್ಳಾರಿ ಜಿಲ್ಲೆಯಲ್ಲಿ ಬಗರ್‌ ಹುಕುಂ ಸಾಗುವಳಿ ಸಕ್ರಮ ಪ್ರಕ್ರಿಯೆ ಆಮೆಗತಿಯಲ್ಲಿದೆ. 26,946 ಅರ್ಜಿಗಳಲ್ಲಿ 22,362 ತಿರಸ್ಕೃತಗೊಂಡಿದ್ದು, ಒಬ್ಬ ರೈತನಿಗೂ ಭೂಮಿ ಮಂಜೂರಾಗಿಲ್ಲ. ತಾಂತ್ರಿಕ ಕಾರಣ, ದಾಖಲೆ ಕೊರತೆಯಿಂದ ಅರ್ಜಿಗಳು ತಿರಸ

22 Dec 2025 8:51 am
ಭಾರತ ಹಿಂದೂ ರಾಷ್ಟ್ರ ಎನ್ನಲು ಸಾಂವಿಧಾನಿಕ ಅನುಮೋದನೆ ಅಗತ್ಯವಿಲ್ಲ, ಸಂಘ ಮುಸ್ಲಿಂ ವಿರೋಧಿ ಅಲ್ಲ; ಮೋಹನ್‌ ಭಾಗವತ್!‌

ಆರ್‌ಎಸ್‌ಎಸ್‌ ಶತಮಾನೋತ್ಸವ ಹಿನ್ನೆಲೆಯಲ್ಲಿ ದೇಶದ ಮೂಲೆ ಮೂಲೆಯನ್ನು ಸುತ್ತುತ್ತಿರುವ ಸರಸಂಘಚಾಲಕ ಮೋಹನ್‌ ಭಾಗವತ್‌, ಸಂಘದ ಸಿದ್ಧಾಂತಗಳನ್ನು ಜನರಿಗೆ ತಲುಪಿಸುವಲ್ಲಿ ಶ್ರಮಿಸುತ್ತಿದ್ದಾರೆ. ಅದರಂತೆ ಪಶ್ಚಿಮ ಬಂಗಾಳ ರಾಜ

22 Dec 2025 8:18 am
ಜಾಲಿ ಬಾರಿನಲ್ಲಿ ಕೂತ ಪೋಲಿ ಹುಡುಗರು, ಗುಂಡು ಹಾರಿಸಿ ಜನರನ್ನು ಕೊಂದರು; ದ.ಆಫ್ರಿಕಾ ಮಾಸ್‌ ಶೂಟಿಂಗ್‌ ಅಪ್ಡೇಟ್ಸ್!

ಆಫ್ರಿಕಾ ಖಂಡದಲ್ಲಿ ತ್ವರಿತ ಅಭಿವೃದ್ಧಿ ದರವನ್ನು ಹೊಂದಿರುವ ದಕ್ಷಿಣ ಆಫ್ರಿಕಾದಲ್ಲಿ, ಸಾಮೂಹಿಕ ಹತ್ಯೆಯಂತಹ ಅಪರಾಧಗಳು ಹೆಚ್ಚುತ್ತಿವೆ. ಇದಕ್ಕೆ ಪುಷ್ಠಿ ಎಂಬಂತೆ ರಾಜಧಾನಿ ಜೋಹಾನ್ಸ್‌ಬರ್ಗ್‌ ಸಮೀಪದ ಬಾರ್‌ವೊಂದರಲ್ಲಿ 12

22 Dec 2025 7:36 am
ಮಹಾಯುತಿಗೆ ಪ್ರಚಂಡ ವಿಜಯ :ದೊಡ್ಡ ಪಕ್ಷವಾಗಿ ಹೊಮ್ಮಿದ ಬಿಜೆಪಿ

ಮಹಾರಾಷ್ಟ್ರ ನಗರ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಮಹಾಯುತಿ ಮೈತ್ರಿಕೂಟ ಭರ್ಜರಿ ಗೆಲುವು ಸಾಧಿಸಿದೆ. ಬಿಜೆಪಿ 127 ಸ್ಥಾನಗಳೊಂದಿಗೆ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ವಿಧಾನಸಭೆ ಚುನಾವಣೆಯ ಸೋಲಿನ ಬಳಿಕ ಮಹಾ ವಿಕಾಸ್‌ ಅಘಾ

22 Dec 2025 5:53 am
ಬೆಂಗಳೂರಿಗೆ ಕಾವೇರಿ 5ನೇ ಹಂತದ ಬಳಿಕ, ನೀರಿನ ಸೋರಿಕೆ ಶೇ.33ಕ್ಕೆ ಜಿಗಿತ! ಜಲಮಂಡಳಿಗೆ ಆರ್ಥಿಕ ನಷ್ಟ

ಕಾವೇರಿ 5ನೇ ಹಂತದ ಕಾರ್ಯಾಚರಣೆಯಿಂದ ಬೆಂಗಳೂರಿನಲ್ಲಿ ನೀರಿನ ಸೋರಿಕೆ ಪ್ರಮಾಣ ಶೇ.27 ರಿಂದ ಶೇ.33.03ಕ್ಕೆ ಏರಿದೆ. ಇದರಿಂದ ಜಲಮಂಡಳಿಗೆ ಆರ್ಥಿಕ ನಷ್ಟವಾಗುತ್ತಿದ್ದು, ಹಳೆಯ ಕೊಳವೆ ಮಾರ್ಗಗಳ ಆಧುನೀಕರಣಕ್ಕೆ 8,000 ಕೋಟಿ ರೂ. ವೆಚ್ಚವಾಗು

22 Dec 2025 5:43 am
ಭಾರತದ ನೌಕಾಸೇನೆಯ ಮಾಹಿತಿ ಪಾಕಿಸ್ತಾನಕ್ಕೆ ಸೋರಿಕೆ ಮಾಡಿದ ಆರೋಪ: ಗುಜರಾತ್‌ ಮೂಲದ ವ್ಯಕ್ತಿ ಬಂಧನ

ಉಡುಪಿ ಜಿಲ್ಲೆಯ ಮಲ್ಪೆಯಲ್ಲಿರುವ ಶಿಪ್‌ಯಾರ್ಡ್ ಘಟಕದಲ್ಲಿ ಕೆಲಸ ಮಾಡುತ್ತಿದ್ದ ಗುಜರಾತ್ ಮೂಲದ ಹೀರೇಂದ್ರ ಕುಮಾರ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಆತನ ವಿರುದ್ಧ ಗಂಭೀರ ಆರೋಪ ಕೇಲಿಬಂದ ಹಿನ್ನೆಲೆ ಈಗ ಪೊಲೀಸರ ಅತಿಥ

21 Dec 2025 11:31 pm
ಸಂಕ್ರಾಂತಿ ನಂತರ ಚಿನ್ನ-ಬೆಳ್ಳಿ ದರ ಏನಾಗಲಿದೆ ಗೊತ್ತಾ? ಇಲ್ಲಿದೆ ಆಭರಣ ಸಂಘಟನೆಗಳು ಕೊಟ್ಟ ಮಹತ್ವದ ಸುಳಿವು!

ಸಂಕ್ರಾಂತಿ ಬಳಿಕ ಚಿನ್ನ ಮತ್ತು ಬೆಳ್ಳಿ ದರ ಮತ್ತಷ್ಟು ಏರಿಕೆಯಾಗುವ ನಿರೀಕ್ಷೆಯಿದೆ. ಕೈಗಾರಿಕೆಗಳಲ್ಲಿ ಬೆಳ್ಳಿಯ ಬಳಕೆ ಹೆಚ್ಚಾಗಿದ್ದು, ಬೇಡಿಕೆ ಗಗನಕ್ಕೇರಿದೆ. ಜಾಗತಿಕ ರಾಜಕೀಯ ನಿರ್ಧಾರಗಳಿಂದಾಗಿ ಚಿನ್ನ-ಬೆಳ್ಳಿ ಹೂಡಿಕೆ

21 Dec 2025 10:42 pm
ಕೇಪು ಅಕ್ರಮ ಕೋಳಿ ಅಂಕಕ್ಕೆ ಪೊಲೀಸ್‌ ದಾಳಿ; ದ.ಕ BJP ಅಧ್ಯಕ್ಷ, ಮಾಜಿ MLA ಸೇರಿ 27 ಮಂದಿ ಮೇಲೆ ಕೇಸ್‌ ದಾಖಲು!

ವಿಟ್ಲ ಠಾಣೆ ವ್ಯಾಪ್ತಿಯ ಕೇಪುವಿನಲ್ಲಿ ಅಕ್ರಮ ಕೋಳಿ ಅಂಕಕ್ಕೆ ಪೊಲೀಸರು ದಾಳಿ ನಡೆಸಿದ್ದಾರೆ. ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್ ಕುಂಪಲ, ಮಾಜಿ ಶಾಸಕ ಮಠಂದೂರು ಸಹಿತ 27 ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಕಾನೂನು ಬಾಹಿರ ಕೃ

21 Dec 2025 9:48 pm
ನಾಯಕತ್ವ ರಾಗ ನಿತ್ಯವೂ ಬದಲು: ನಾನು, ಸಿಎಂ ಬ್ರದರ್ಸ್‌ ಎಂದ ಡಿಸಿಎಂ ಡಿಕೆ ಶಿವಕುಮಾರ್

ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರು ಸಿಎಂ ಸಿದ್ದರಾಮಯ್ಯ ಅವರೊಂದಿಗೆ ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಕೆ.ಎನ್. ರಾಜಣ್ಣ ಅವರ ಭೇಟಿ ರಾಜಕೀಯ ಉದ್ದೇಶದಿಂದ ಕೂಡಿರಲಿಲ್ಲ, ನಾವು ಸಹೋದ್ಯೋಗಿಗಳು ಎಂದು ಅ

21 Dec 2025 9:46 pm
ಮಾರ್ಚ್- ಏಪ್ರಿಲ್ ತಿಂಗಳ ಗೃಹಲಕ್ಷ್ಮೀ ಹಣ 5 ಸಾವಿರ ಕೋಟಿ ಎಲ್ಲಿ ಹೋಗಿದೆ: ಎಚ್‌ಡಿ ಕುಮಾರಸ್ವಾಮಿ ಪ್ರಶ್ನೆ

ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಗೃಹಲಕ್ಷ್ಮೀ ಯೋಜನೆಯ 5000 ಕೋಟಿ ರೂಪಾಯಿಗಳ ಬಗ್ಗೆ ಸ್ಪಷ್ಟನೆ ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಒತ್ತಾಯಿಸಿದ

21 Dec 2025 9:44 pm
ರಾಜ್ಯದ 7 ಜಿಲ್ಲೆಗಳಲ್ಲಿ KKRTC ಹೊಸ 112 ಸಿಟಿ ಬಸ್‌ಗಳು ಸಂಚಾರ ಆರಂಭ! ಯಾವ ಜಿಲ್ಲೆಗೆ ಎಷ್ಟು ಬಸ್‌? ಎಲ್ಲೆಲ್ಲಿ ಓಡಾಟ?

ಕಲ್ಯಾಣ ಕರ್ನಾಟಕದ 7 ಜಿಲ್ಲೆಗಳಲ್ಲಿ 112 ಹೊಸ ಬಸ್‌ಗಳು ಸಂಚಾರ ಆರಂಭಿಸಿವೆ. ಸಚಿವ ರಾಮಲಿಂಗಾ ರೆಡ್ಡಿ ಅವರು ವಿಜಯಪುರದಲ್ಲಿ ಈ ಬಸ್‌ಗಳಿಗೆ ಚಾಲನೆ ನೀಡಿದರು. ಈ ವರ್ಷ ಒಟ್ಟು 400 ಹೊಸ ಬಸ್‌ಗಳನ್ನು ಸೇರ್ಪಡೆಗೊಳಿಸಲಾಗುತ್ತಿದ್ದು, ಮು

21 Dec 2025 9:19 pm
U19 Asia Cup 2025- ಮೊಹ್ಸಿನ್ ನಖ್ವಿಯಿಂದ ರನ್ನರ್ ಅಪ್ ಪ್ರಶಸ್ತಿ ಸ್ವೀಕರಿಸಲೊಲ್ಲದ ಭಾರತ ತಂಡಕ್ಕೆ ಪ್ರತ್ಯೇಕ ವ್ಯವಸ್ಥೆ!

Under 19 Asia Cup Final- ಟೀಂ ಇಂಡಿಯಾ ರೀತಿಯಲ್ಲೇ ಭಾರತದ ಅಂಡರ್ 19 ಕ್ರಿಕೆಟ್ ತಂಡವು ಪಾಕಿಸ್ತಾನದ ಆಂತರಿಕ ಸಚಿವ ಮೊಹ್ಸಿನ್ ನಖ್ವಿ ಅವರಿಂದ ಪ್ರಶಸ್ತಿ ಸ್ವೀಕರಿಸಿಲ್ಲ. ಪಾಕಿಸ್ತಾನ ತಂಡದ ವಿರುದ್ಧ ಫೈನಲ್ ನಲ್ಲಿ ಪರಾಭವಗೊಂಡು ರನ್ನರ್ ಅಪ್

21 Dec 2025 8:55 pm
ಬೆಂಗಳೂರಿನ ಪ್ರಮುಖ ರಸ್ತೆಯೊಂದರಲ್ಲಿ ಪಂಕ್ಚರ್ ಮಾಫಿಯಾ ಸಕ್ರಿಯ! ಕೈ ತುಂಬ ಮೊಳೆ ಹಿಡಿದುಕೊಂಡು ವಾಹನ ಸವಾರ ವಿಡಿಯೋ

ಬೆಂಗಳೂರಿನ ಹೆಬ್ಬಾಳ - ಗೊರಗುಂಟೆಪಾಳ್ಯ ರಿಂಗ್‌ ರಸ್ತೆಯಲ್ಲಿ ಪಂಕ್ಚರ್ ಮಾಫಿಯಾ ಮತ್ತೆ ಸಕ್ರಿಯವಾಗಿದೆ. ದುಷ್ಕರ್ಮಿಗಳು ಉದ್ದೇಶಪೂರ್ವಕವಾಗಿ ಮೊಳೆಗಳನ್ನು ಚೆಲ್ಲಿ ವಾಹನಗಳ ಟೈರ್‌ಗಳನ್ನು ಪಂಕ್ಚರ್ ಮಾಡುತ್ತಿದ್ದಾರೆ. ಇದ

21 Dec 2025 7:59 pm
ಟಿ20 ವಿಶ್ವಕಪ್ ಗೆ ಆಯ್ಕೆಯಾಗದ ಜಿತೇಶ್ ಶರ್ಮಾ; RCB ಪೋಸ್ಟ್ ಗೆ CSKಯ ಋತುರಾಜ್ ಗಾಯಕ್ವಾಡ್ ರಿಪ್ಲೈ ವೈರಲ್!

RCB Instagram Post- 2026ರ ಟಿ20 ವಿಶ್ವಕಪ್‌ ಆಡಲಿರುವ ಭಾರತ ತಂಡದಿಂದ ಜಿತೇಶ್ ಶರ್ಮಾ ಅವರು ಆಯ್ಕೆ ಆಗದ್ದು ಭಾರೀ ಚರ್ಚೆಗೆ ಕಾರಣವಾಗಿದೆ. ಈ ಬಗ್ಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಇನ್ ಸ್ಟಾಗ್ರಾಂ ಪೋಸ್ಟ್ ಮಾಡಿದೆ. ಅದಕ್ಕಿಂತಲೂ ಗಮ್ಮತ್ತ

21 Dec 2025 7:44 pm
ಅಮೆರಿಕದಲ್ಲಿರೋ ಉದ್ಯೋಗಿಗಳಿಗೆ ಗೂಗಲ್, ಆಪಲ್ ಎಚ್ಚರಿಕೆ!

ಅಮೆರಿಕದಲ್ಲಿರೋ ಉದ್ಯೋಗಿಗಳಿಗೆ ಗೂಗಲ್, ಆಪಲ್ ಎಚ್ಚರಿಕೆ!

21 Dec 2025 7:27 pm