SENSEX
NIFTY
GOLD
USD/INR

Weather

23    C
... ...View News by News Source
ತೆರಿಗೆ ಕಡಿತದಿಂದ ಜಿಎಸ್‌ಟಿ ಸಂಗ್ರಹದಲ್ಲಿ ನಿಧಾನಗತಿ, ವರ್ಷದಲ್ಲೇ ಕನಿಷ್ಠ ಏರಿಕೆ ದಾಖಲು; ಎಷ್ಟಿದೆ ನವೆಂಬರ್ ಸಂಗ್ರಹ?

ನವೆಂಬರ್ 2025ರಲ್ಲಿ ಭಾರತದ ಜಿಎಸ್‌ಟಿ ಸಂಗ್ರಹವು 1.70 ಲಕ್ಷ ಕೋಟಿ ರೂಪಾಯಿಗಳನ್ನು ತಲುಪಿದ್ದು, ವರ್ಷದ ಆಧಾರದ ಮೇಲೆ ಕೇವಲ 0.7% ಬೆಳವಣಿಗೆಯನ್ನು ದಾಖಲಿಸಿದೆ. ಇದು ವ್ಯಾಪಕ ತೆರಿಗೆ ದರ ಕಡಿತದ ನಂತರದ ಮೊದಲ ಪೂರ್ಣ ತಿಂಗಳ ಸಂಗ್ರಹವಾಗಿ

1 Dec 2025 4:41 pm
ಮುಗೀತು ಎಂದರೂ ಮುಗಿಯದ ನಾಯಕತ್ವ ಬಿಕ್ಕಟ್ಟು: ಬ್ರೇಕ್ ಫಾಸ್ಟ್ ಚರ್ಚೆ ನಡುವೆ ಸ್ಫೋಟಕ ಹೇಳಿಕೆ ಕೊಟ್ಟ ಕಾಂಗ್ರೆಸ್ ಶಾಸಕ

ರಾಜ್ಯ ಕಾಂಗ್ರೆಸ್‌ನಲ್ಲಿ ನಾಯಕತ್ವ ಬಿಕ್ಕಟ್ಟು ತಾತ್ಕಾಲಿಕವಾಗಿ ಬಗೆಹರಿದಂತೆ ಕಾಣುತ್ತಿದೆ. ಆದರೆ, ಸಂಪೂರ್ಣವಾಗಿ ಗೊಂದಲಗಳು ದೂರವಾಗಿವೆ ಎನಿಸುತ್ತಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವ

1 Dec 2025 4:17 pm
ಪ್ರಧಾನಿಗಳು ಅಭಿನಂದಿಸಿದ್ದಾರೆ - ಆಕಾಶ ಎಷ್ಟೇ ದೊಡ್ಡದಿರಲಿ, ಸೂರ್ಯ ಚಂದ್ರ ನಕ್ಷತ್ರಕ್ಕೆ ಹೆಚ್ಚಿನ ಬೆಲೆ : ಡಿಕೆ ಶಿವಕುಮಾರ್

DCM DK Shivakumar working style : ಜಲಜೀವನ್ ಮಿಷನ್ ಯೋಜನೆಯಲ್ಲಿ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳು ತಲಾ 45% ಅನುದಾನ ನೀಡಬೇಕು. 10% ಹಣವನ್ನು ಜನರಿಂದ ಪಡೆಯುವುದಾಗಿದೆ. ಕಳೆದ ವರ್ಷ ಈ ಯೋಜನೆಗೆ ರಾಜ್ಯ ಸರ್ಕಾರ 3700 ಕೋಟಿ ರೂ. ಅನ್ನು ನೀಡಿದರೆ, ಕೇ

1 Dec 2025 4:16 pm
20 ಸಾವಿರ ಅಡಿ ಎತ್ತರದಿಂದ ಫೋಟೋ ಕ್ಲಿಕ್ಕಿಸಿದ ಭಾರತೀಯ ನೌಕಪಡೆಯ ಮಾಜಿ ಕ್ಯಾಪ್ಟನ್, ವಿಡಿಯೋ ವೈರಲ್: ಆಕ್ಷನ್ ಸಿನಿಮಾಗಳಿಗೇ ಸವಾಲ್ ಹಾಕ್ತಿದೆ ಈ ವಿಡಿಯೋ!!

ಭಾರತೀಯ ನೌಕಾಪಡೆಯ ಮಾಜಿ ಕ್ಯಾಪ್ಟನ್ ನವತೇಜ್ ಸಿಂಗ್ ಅವರು 10,000-20,000 ಅಡಿ ಎತ್ತರದಲ್ಲಿ, ಗಂಟೆಗೆ 300 ನಾಟಿಕಲ್ ಮೈಲುಗಳ ವೇಗದಲ್ಲಿ ವಿಮಾನದಲ್ಲಿ ಕುಳಿತು ವೈಮಾನಿಕ ಛಾಯಾಚಿತ್ರಗಳನ್ನು ಸೆರೆಹಿಡಿಯುವ ರೋಚಕ ವಿಡಿಯೋ ವೈರಲ್ ಆಗಿದೆ. ಗ

1 Dec 2025 3:57 pm
ಗ್ರಾಮ ಪಂಚಾಯತಿ ಅನಧಿಕೃತ ಆಸ್ತಿಗಳ ದಾಖಲೆ ಸರಿಪಡಿಸಿಕೊಳ್ಳಿ; ಅರ್ಜಿ ಹಾಕಿದ 15 ದಿನದಲ್ಲಿ 11 ಬಿ ಖಾತಾ: ಡಿಕೆ ಶಿವಕುಮಾರ್

ಡಿಸಿಎಂ ಡಿಕೆ ಶಿವಕುಮಾರ್ ಅವರು ಇ-ಸ್ವತ್ತು 2.0 ತಂತ್ರಾಂಶಕ್ಕೆ ಚಾಲನೆ ನೀಡಿದ್ದಾರೆ. ಇದರ ಮೂಲಕ ಗ್ರಾಮ ಪಂಚಾಯತಿ ವ್ಯಾಪ್ತಿಯ ಕೃಷಿಯೇತರ ಆಸ್ತಿಗಳಿಗೆ 11 ಬಿ ಖಾತೆ ನೀಡಲಾಗುತ್ತದೆ. ಅರ್ಜಿ ಸಲ್ಲಿಸಿದ 15 ದಿನದೊಳಗೆ ಖಾತೆ ವಿತರಿಸುವ

1 Dec 2025 3:54 pm
ಟೆಸ್ಲಾ ಅಲ್ಲ ಭಾರತದ ಎಲೆಕ್ಟ್ರಿಕ್ ಕಾರು ಮಾರುಕಟ್ಟೆಯಲ್ಲಿ ಚೀನಾ ಕಂಪನಿಗಳ ಹವಾ, ಟಾಟಾಗೆ ಫೈಟ್‌

ಭಾರತದ ಎಲೆಕ್ಟ್ರಿಕ್ ವಾಹನ ಮಾರುಕಟ್ಟೆಯಲ್ಲಿ ಚೀನಾ ಮೂಲದ ಕಂಪನಿಗಳು ಭಾರಿ ಪ್ರಾಬಲ್ಯ ಸಾಧಿಸುತ್ತಿವೆ. ವರದಿಯ ಪ್ರಕಾರ, ದೇಶದಲ್ಲಿ ಮಾರಾಟವಾಗುವ ಪ್ರತಿ ಮೂರು ಎಲೆಕ್ಟ್ರಿಕ್ ಕಾರುಗಳಲ್ಲಿ ಒಂದು ಕಾರು ಚೀನಾ ಕಂಪನಿಗಳಾದ ಎಂಜಿ,

1 Dec 2025 3:49 pm
ʻಸಿಎ-ಡಿಸಿಎಂ ಒಟ್ಟಾಗಿ ಸರ್ಕಾರ ನಡೆಸುತ್ತಿದ್ದಾರೆ, ಯಾವುದೇ ಗೊಂದಲ ಬೇಡʼ: ದಿನೇಶ್ ಗುಂಡೂರಾವ್

ಕೊಟ್ಟ ಮಾತಿನ ವಿಚಾರ, ಸಿಎಂ ಸ್ಥಾನ ಬದಲಾವಣೆ ಬಗ್ಗೆ ಕಳೆದ ಕೆಲವು ದಿನಗಳಿಂದ ಕರ್ನಾಟಕ ರಾಜ್ಯ ರಾಜಕೀಯದಲ್ಲಿ ಭಾರಿ ಚರ್ಚೆಯನ್ನು ಹುಟ್ಟುಹಾಕಿತ್ತು. ಹೈಕಮಾಂಡ್‌ ನಿರ್ದೇಶನದ ಮೇರೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮ

1 Dec 2025 3:38 pm
ತಮಿಳುನಾಡು ಕರಾವಳಿಯಲ್ಲಿ 'ದಿತ್ವಾ' ಸೈಕ್ಲೋನ್ ದುರ್ಬಲ; ಮುಂದುವರೆದ ಭಾರೀ ಮಳೆ, ಅವಾಂತರ

ಚಂಡಮಾರುತ 'ದಿತ್ವಾ' ತೀವ್ರತೆ ಕಳೆದುಕೊಂಡಿದೆ. ಮಳೆಯ ಅಬ್ಬರ ಕಡಿಮೆಯಾಗಲಿದೆ. ತಮಿಳುನಾಡು ಮತ್ತು ಕರಾವಳಿ ಪ್ರದೇಶಗಳಲ್ಲಿ ವ್ಯಾಪಕ ಮಳೆಯಾಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಭಾರತವು ಶ್ರೀಲಂಕಾಗೆ ಸಹಾಯ ಕಳುಹಿಸಿದೆ. ಚೆನ

1 Dec 2025 3:25 pm
ಕುರ್ಚಿ ಕದನಕ್ಕೆ ಸೋನಿಯಾ ಗಾಂಧಿ ಎಂಟ್ರಿ, ಮಲ್ಲಿಕಾರ್ಜುನ ಖರ್ಗೆ ಮುಂದೆ ಖಡಕ್‌ ಆರ್ಡರ್‌, ಡಿಸೆಂಬರ್‌ ಡೆಡ್‌ಲೈನ್‌!

ಕುರ್ಚಿ ಕದನಕ್ಕೆ ಸೋನಿಯಾ ಗಾಂಧಿ ಎಂಟ್ರಿ, ಮಲ್ಲಿಕಾರ್ಜುನ ಖರ್ಗೆ ಮುಂದೆ ಖಡಕ್‌ ಆರ್ಡರ್‌, ಡಿಸೆಂಬರ್‌ ಡೆಡ್‌ಲೈನ್‌!

1 Dec 2025 3:20 pm
SIR ಒತ್ತಡ ತಾಳಲಾರದೇ ಜೀವ ಬಲಿಕೊಟ್ಟ ಸರ್‌? ಸರ್ವೇ ಮುಗಿಸಲು ಸಾಧ್ಯವಾಗಿಲ್ಲ ಎಂದು ಕೊನೆ ವಿಡಿಯೋ ಮಾಡಿದ ಸರ್ವೇಶ್‌ ಸಿಂಗ್!

ದೇಶಾದ್ಯಂತ ನಡೆಯುತ್ತಿರುವ ಮತದಾರರ ಪಟ್ಟಿ ಪರಿಷ್ಕರಣೆ (SIR), ಚುನಾವಣಾ ಆಯೋಗ ಮತ್ತು ಪ್ರತಿಪಕ್ಷಗಳ ನಡುವೆ ತೀವ್ರ ವಾಕ್ಸಮರಕ್ಕೆ ಕಾರಣವಾಗಿದೆ. ಆಡಳಿತ ಪಕ್ಷ ಚುನಾವಣಾ ಆಯೋಗದ ಪರ ಬ್ಯಾಟ್‌ ಬೀಸುತ್ತಿದೆ. ಈ ಮಧ್ಯೆ ಉತ್ತರ ಪ್ರದೇಶ

1 Dec 2025 3:09 pm
ಟೀಂ ಇಂಡಿಯಾದಲ್ಲಿ ಎಲ್ಲವೂ ಸರಿ ಇಲ್ವಾ? ಗೌತಮ್ ಗಂಭೀರ್- ರೋಹಿತ್ ಶರ್ಮಾ ಗರಂ ಚರ್ಚೆಯ ವೈರಲ್ ವಿಡಿಯೋಗೆ ಏನರ್ಥ?

Gautam Gambhir And Rohit Sharma Conversation- ದಕ್ಷಿಣ ಆಫ್ರಿಕಾ ವಿರುದ್ಧ ಪ್ರಥಮ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಗೆಲುವು ಸಾಧಿಸಿದ್ದೇನೋ ನಿಜ. ಆದರೆ ಡ್ರೆಸ್ಸಿಂಗ್ ರೂಂನ ವಾತಾವರಣ ಹೇಗಿದೆ ಎಂಬ ಅನುಮಾನ ಇದೀಗ ಕ್ರಿಕೆಟ್ ಪ್ರೇಮಿಗಳ ಮನದಲ್ಲಿ ಹುಟ್ಟ

1 Dec 2025 3:07 pm
ಬ್ರೇಕ್ ಫಾಸ್ಟ್ ಗೆ ಸಿದ್ದರಾಮಯ್ಯಗೆ ಇಷ್ಟವಾದ ನಾಟಿ ಕೋಳಿ ಸಾಂಬಾರ್: ಮನೆಗೆ ಬನ್ನಿ ಸಾರ್ ಎಂದು ಆಹ್ವಾನ ಕೊಟ್ಟ ಡಿಕೆಶಿ

ರಾಜ್ಯದಲ್ಲಿ ನಾಯಕತ್ವ ಬಿಕ್ಕಟ್ಟು ಶಮನಗೊಂಡಿದ್ದು, ಇದೀಗ ಬ್ರೇಕ್ ಫಾಸ್ಟ್ ಮೀಟಿಂಗ್ ಗಳು ಸದ್ದು ಮಾಡುತ್ತಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಹ್ವಾನದ ಮೇರೆಗೆ ಡಿಕೆ ಶಿವಕುಮಾರ್ ಶನಿವಾರ ಅವರ ನಿವಾಸದಲ್ಲಿ ಉಪಹಾರ ಸೇವಿ

1 Dec 2025 2:55 pm
ವಕ್ಫ್‌ ಆಸ್ತಿ ಮಾಹಿತಿ ಪೋರ್ಟ್‌ಲ್‌ಗೆ ಅಪ್ಲೋಡ್‌ ಮಾಡುವ ಅವಧಿ ವಿಸ್ತರಣೆಗೆ ಸುಪ್ರೀಂ ಕೋರ್ಟ್‌ ನಿರಾಕರಣೆ! ಕೊನೆ ದಿನ ಯಾವಾಗ?

ವಕ್ಫ್ ಆಸ್ತಿಗಳ ವಿವರಗಳನ್ನು ಪೋರ್ಟಲ್‌ನಲ್ಲಿ ಅಪ್‌ಡೇಟ್ ಮಾಡಲು ಡಿಸೆಂಬರ್ 6ರ ಗಡುವನ್ನು ವಿಸ್ತರಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ. ತಾಂತ್ರಿಕ ಸಮಸ್ಯೆಗಳಿದ್ದರೆ ವಕ್ಫ್ ಟ್ರಿಬ್ಯುನಲ್ ಅನ್ನು ಸಂಪರ್ಕಿಸುವಂತೆ ನ್ಯಾ

1 Dec 2025 2:52 pm
ಕೊಯಮತ್ತೂರಿನಲ್ಲಿ ಹಸೆಮಣೆ ಏರಿದ ನಟಿ ಸಮಂತಾ; ವರ ಯಾರು ಗೊತ್ತಾ?

ಹಲವಾರು ಗಾಸಿಪ್‌ಗಳ ಮಧ್ಯೆ ನಟಿ ಸಮಂತಾ ಅವರು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಡಿ.1ರಂದು ಕೊಯಮತ್ತೂರಿನ ಈಶ ಯೋಗ ಕೇಂದ್ರದಲ್ಲಿ ನಿರ್ದೇಶಕ ರಾಜ್ ನಿಡಿಮೋರು ಮತ್ತು ಸಮಂತಾ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

1 Dec 2025 2:36 pm
ನಮ್ಮ ವಾಸ್ತವ ಸಿಮ್ಯುಲೇಶನ್‌ ಆಗಿರುವ ಸಾಧ್ಯತೆಯೇ ಹೆಚ್ಚು; ನಾವು ನಿಂತ ನೆಲವನ್ನೇ ಅಲುಗಾಡಿಸಿದ ಎಲಾನ್‌ ಮಸ್ಕ್‌!

ನೀವಿರುವ ಜಗತ್ತು, ನೀವು ನೋಡುತ್ತಿರುವ ಜಗತ್ತು ವಾಸ್ತವವಾಗಿರದೇ ಅದು ಒಂದು ಸಿಮ್ಯುಲೇಶನ್‌ ಎಂದು ಸಾಬೀತಾದರೆ ನೀವು ಹೇಗೆ ಪ್ರತಿಕ್ರಿಯಿಸುತ್ತೀರಿ? ಒಂದು ಕ್ಷಣ ನೀವು ನಿಂತ ನೆಲ ಅಲುಗಾಡಿದರೆ ಅದರಲ್ಲಿ ಅಚ್ಚರಿಯೇನೂ ಆಗದು. ವಿ

1 Dec 2025 2:30 pm
ಸಮಂತಾ ರುತ್‌ ಪ್ರಭು ಎರಡನೇ ವಿವಾಹ

ಸಮಂತಾ ರುತ್‌ ಪ್ರಭು ಎರಡನೇ ವಿವಾಹ

1 Dec 2025 2:16 pm
ಬೆಂಗಳೂರು - ಬೀದರ್ ನಡುವೆ ವಿಶೇಷ ರೈಲು; ಮಂತ್ರಾಲಯಕ್ಕೆ ತೆರಳುವವರಿಗೆ ಅನುಕೂಲ; ಯಾವಾಗ? ವೇಳಾಪಟ್ಟಿ ಏನು?

ಕ್ರಿಸ್‌ಮಸ್ ಪ್ರಯಾಣಿಕರ ಅನುಕೂಲಕ್ಕಾಗಿ ಬೆಂಗಳೂರು - ಬೀದರ್ ನಡುವೆ ವಿಶೇಷ ರೈಲು ಓಡಿಸಲಾಗುತ್ತಿದೆ. ಡಿಸೆಂಬರ್ 24ರಂದು ಬೆಂಗಳೂರಿನಿಂದ ರಾತ್ರಿ 9:15ಕ್ಕೆ ಹೊರಟು ಮರುದಿನ ಬೀದರ್‌ ತಲುಪಿ ಮತ್ತೆ ಬೆಂಗಳೂರಿಗೆ ಮರಳಲಿದೆ. 22 ಬೋಗಿಗ

1 Dec 2025 2:10 pm
ಬೆಂಗಳೂರು ಟ್ರಾಫಿಕ್‌ ಬಗ್ಗೆ ಮತ್ತೆ ಶುರುವಾಯ್ತು ಹೊಸ ವಿವಾದ; ಸಂಜೀವ್‌ ರೈ ಹಾಗೂ ಡಿಕೆ ನಡುವೆ ಟ್ರಾಫಿಕ್‌ ಫೈಟ್!‌ ಏನಿದು ಹೊಸ ರಗಳೆ?

ಬೆಂಗಳೂರಿನ ಟ್ರಾಫಿಕ್‌ ಬಗ್ಗೆ ಸಮಾಜವಾದಿ ಪಕ್ಷದ ಸಂಸದ ರಾಜೀವ್ ರೈ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಟ್ರಾಫಿಕ್‌ ಪೊಲೀಸರ ವಿರುದ್ಧ ಟ್ವೀಟ್‌ ಮಾಡಿರುವ ಅವರು, ಒಂದು ಗಂಟೆಗೂ ಹೆಚ್ಚು ಕಾಲ ಟ್ರಾಫಿಕ್‌ನಲ್ಲಿ ಸಿಲು

1 Dec 2025 1:55 pm
Power Sharing ಸುದ್ದಿಯ ನಡುವೆ, ಕೋಡಿಮಠಕ್ಕೆ ಡಾ.ಪರಮೇಶ್ವರ ಭೇಟಿ : 1 ಗಂಟೆಗೂ ಹೆಚ್ಚು ಕಾಲ ಗೌಪ್ಯ ಮಾತುಕತೆ

Dr Parameshwara In Kodi Mutt : ಕರ್ನಾಟಕದಲ್ಲಿ ಅಧಿಕಾರ ಹಸ್ತಾಂತರದ ಸುದ್ದಿಯ ನಡುವೆ, ಕರ್ನಾಟಕ ಗೃಹ ಸಚಿವ ಡಾ.ಪರಮೇಶ್ವರ, ಕೋಡಿಮಠಕ್ಕೆ ಭೇಟಿ ನೀಡಿದ್ದಾರೆ. ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ, ಶ್ರೀಗಳು ಮತ್ತು ಸಚಿವರು ಮಾತುಕತೆ ನಡೆಸಿದ್ದಾರ

1 Dec 2025 1:55 pm
ಗ್ರಾಮೀಣ ಭಾಗದ ಜನರಿಗೆ ಗುಡ್ ನ್ಯೂಸ್: ಆಸ್ತಿ ದಾಖಲೆಗಳನ್ನು ಪಡೆಯುವುದು ಇನ್ಮುಂದೆ ಸುಲಭ, ಏನಿದು ಇ ಸ್ವತ್ತು 2.0

ಗ್ರಾಮೀಣ ಜನರ ಆಸ್ತಿ ದಾಖಲೆಗಳಿಗಾಗಿ ಇ-ಸ್ವತ್ತು 2.0 ತಂತ್ರಾಂಶಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಿದ್ದಾರೆ. ಇದರ ಮೂಲಕ ಡಿಜಿಟಲ್ ಇ-ಸ್ವತ್ತು ಪ್ರಮಾಣಪತ್ರ ವಿತರಣೆ ಸುಲಭವಾಗಲಿದ್ದು, ಪಾರದರ್ಶಕತೆ ಮತ್ತು ತ್ವರಿತ ವಿಲೇವಾರಿ

1 Dec 2025 1:44 pm
ಹಿಂದುತ್ವ ಭಾರತದ ಆತ್ಮ, ದೇವರನ್ನು ತಲುಪುವ ಮಾರ್ಗ: ದತ್ತಾತ್ರೇಯ ಹೊಸಬಾಳೆ

ಆರ್‌ಎಸ್‌ಎಸ್ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಅವರು ಹಿಂದುತ್ವವನ್ನು 'ಭಾರತದ ಆತ್ಮ' ಎಂದು ಹೇಳಿದ್ದಾರೆ. ಧಾರ್ಮಿಕ ಮತಾಂತರಗಳನ್ನು ಸಾರ್ವಜನಿಕ ಜಾಗೃತಿ, ಸಾಮಾಜಿಕ ಸಾಮರಸ್ಯ ಅತ್ಯಗತ್ಯ. ಇವುಗಳನ್ನು ಕಟ್ಟುನಿಟ್

1 Dec 2025 1:20 pm
Explained: 900 ಕಿಲೋಮೀಟರ್‌ಗಳ ಸುದೀರ್ಘ ದಾಳಿ ಸಾಮರ್ಥ್ಯ ಗಳಿಸಿದ ಭಾರತೀಯ ಡ್ರೋನ್‌ಗಳು!

ಭಾರತದ ರಕ್ಷಣಾ ಸಾಮರ್ಥ್ಯ ಕಂಡು ಇಡೀ ಜಗತ್ತೇ ನಿಬ್ಬೆರಗಾಗುತ್ತಿದೆ. ಭಾರತ ದಿನೇ ದಿನೇ ತನ್ನ ಬತ್ತಳಿಕೆಗೆ ಸ್ವದೇಶಿ ನಿರ್ಮಿತ ಆಧುನಿಕ ಅಸ್ತ್ರಗಳನ್ನು ಸೇರಿಸಿಕೊಳ್ಳುತ್ತಿದ್ದು, ಅದರ ರಕ್ಷಣಾ ಉಪಕರಣಗಳ ಗುಣಮಟ್ಟ ಜಾಗತಿಕ ಮಟ

1 Dec 2025 1:10 pm
ಹೊಸ ಜೀವನಕ್ಕೆ ಕಾಲಿಟ್ಟ ನಿರ್ದೇಶಕ ಕಿರಣ್‌ ರಾಜ್

ಹೊಸ ಜೀವನಕ್ಕೆ ಕಾಲಿಟ್ಟ ನಿರ್ದೇಶಕ ಕಿರಣ್‌ ರಾಜ್

1 Dec 2025 12:35 pm
ಗೃಹಲಕ್ಷ್ಮಿ ಮಹಿಳಾ ಸಹಕಾರಿ ಬ್ಯಾಂಕ್‌ ಯೋಜನೆ: ತಿಂಗಳಿಗೆ 200 ರೂ. ಉಳಿಸಿ 3 ಲಕ್ಷ ರೂ. ಸಾಲ ಪಡೆಯುವುದು ಹೇಗೆ? ಪ್ರಯೋಜನಗಳೇನು? ಇಲ್ಲಿದೆ ಪೂರ್ಣ ಮಾಹಿತಿ

ಕರ್ನಾಟಕ ಸರ್ಕಾರವು ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳ ಆರ್ಥಿಕ ಸಬಲೀಕರಣಕ್ಕಾಗಿ ಅತ್ಯಂತ ಮಹತ್ವದ ಹೆಜ್ಜೆಯನ್ನು ಇಟ್ಟಿದೆ. ಅದೇ ಗೃಹಲಕ್ಷ್ಮಿ ಬಹು ಉದ್ದೇಶ ಸಹಕಾರ ಸಂಘ ಅಥವಾ 'ಗೃಹಲಕ್ಷ್ಮಿ ಮಹಿಳಾ ಸಹಕಾರಿ ಬ್ಯಾಂಕ್'. ಮಹಿಳಾ

1 Dec 2025 12:28 pm
Parliament Winter Session: ರಾಜ್ಯಸಭೆಯ ನೂತನ ಸಭಾಪತಿ ಸಿಪಿ ರಾಧಾಕೃಷ್ಣನ್‌ ಅವರಿಗೆ ನರೇಂದ್ರ ಮೋದಿ ಸ್ವಾಗತ

ಸಂಸತ್ತಿನ ಚಳಿಗಾಲದ ಅಧಿವೇಶನ ಆರಂಭವಾಗಿದ್ದು, ನೂತನ ಉಪರಾಷ್ಟ್ರಪತಿ ಸಿಪಿ ರಾಧಾಕೃಷ್ಣನ್‌ ಅವರು ಇದೇ ಮೊದಲ ಬಾರಿಗೆ ರಾಜ್ಯಸಭೆ ಸಭಾಪತಿಯಾಗಿ ಕಲಾಪವನ್ನು ಮುನ್ನೆಡೆಸಲಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯಸಭೆಗೆ ಸಿಪಿ ರಾಧಾ

1 Dec 2025 12:26 pm
ಬೆಳಗಾವಿ: ಪಿಹೆಚ್‌ಡಿ ಪದವಿ ಪ್ರದಾನ ಮಾಡದ ಕಾರಣಕ್ಕೆ ಸಂಶೋಧನಾ ವಿದ್ಯಾರ್ಥಿನಿ ಆತ್ಮಹತ್ಯೆಗೆ ಯತ್ನ

ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಲ್ಲಿ ಪಿಎಚ್‌ಡಿ ಪದವಿ ನಿರಾಕರಿಸಿದ್ದರಿಂದ ಸಂಶೋಧನಾ ವಿದ್ಯಾರ್ಥಿನಿಯೊಬ್ಬರು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಪ್ರಬಂಧ ಸಲ್ಲಿಸಿ ಪದವಿ ನಿರೀಕ್ಷೆಯಲ್ಲಿದ್ದ ವಿದ್ಯಾರ್ಥಿನಿಗ

1 Dec 2025 12:22 pm
ಚಿಕ್ಕವರಲ್ಲೂ ಸಂಭವಿಸುವ ಹೃದಯಾಘಾತಗಳಿಗೆ ಸಿಕ್ತು ಕಾರಣ! ಅದಕ್ಕಾಗಿ ಮಾಡಿಸಬೇಕು ಈ ಹೊಸ ಟೆಸ್ಟ್!

ಬೆಂಗಳೂರಿನ ಸಂಶೋಧಕರು ದಕ್ಷಿಣ ಭಾರತೀಯರಲ್ಲಿ ಹೃದ್ರೋಗದ ಅಪಾಯವನ್ನು ಹೆಚ್ಚಿಸುವ ಅನನ್ಯ ಆನುವಂಶಿಕ ಬದಲಾವಣೆಗಳನ್ನು ಪತ್ತೆಹಚ್ಚಿದ್ದಾರೆ. ಇದು ಹೈಪರ್ಟ್ರೋಫಿಕ್ ಕಾರ್ಡಿಯೋಮಯೋಪತಿ (HCM) ಗೆ ಕಾರಣವಾಗುತ್ತದೆ. ಪಾಶ್ಚಿಮಾತ್ಯ

1 Dec 2025 12:19 pm
ಸಿದ್ದು, ಡಿಕೆಶಿ ರಾಜಿಸೂತ್ರ: ತೆರೆಮರೆಯಲ್ಲಿ ನಡೆದಿದ್ದೇನು? ಮುಂದಿನ ಕಾರ್ಡ್ ಪ್ಲೇ ಮಾಡೋರ್ಯಾರು?

ರಾಜ್ಯ ಕಾಂಗ್ರೆಸ್ ನಲ್ಲಿ ಮುಖ್ಯಮಂತ್ರಿ ಸ್ಥಾನಕ್ಕಾಗಿ ನಡೆಯುತ್ತಿದ್ದ ನಾಯಕತ್ವದ ಗೊಂದಲಕ್ಕೆ ತಾತ್ಕಾಲಿಕ ತೆರೆ ಬಿದ್ದಿದೆ.ಮೊನ್ನೆ, ಬ್ರೇಕ್‌ ಫಾಸ್ಟ್‌ ಮಾಡುವ ಮೂಲಕ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಅವರ ಭೇಟಿ ಹಾಗ

1 Dec 2025 12:17 pm
'ಅಗ್ನಿಪಥ' ಯೋಜನೆ ವಿರೋಧಿಸಿ ಪ್ರತಿಭಟನೆ ನಡೆಸಿದ ಯುವಕರ ಮೇಲಿನ ಪ್ರಕರಣಗಳ ಪರಿಶೀಲನೆಗೆ ಮುಂದಾದ ಯುಪಿ ಸರ್ಕಾರ

ಉತ್ತರ ಪ್ರದೇಶ ಸರ್ಕಾರವು 'ಅಗ್ನಿಪಥ' ಯೋಜನೆ ವಿರೋಧಿಸಿ ಪ್ರತಿಭಟನೆ ನಡೆಸಿದ ಯುವಕರ ಮೇಲಿನ ಪ್ರಕರಣಗಳನ್ನು ಹಿಂಪಡೆಯುವ ಬಗ್ಗೆ ಚಿಂತನೆ ನಡೆಸುತ್ತಿದೆ. ಈ ಪ್ರಕರಣಗಳಿಂದಾಗಿ ಸೇನೆ ಸೇರುವ ಕನಸು ಭಗ್ನಗೊಂಡಿದ್ದ ಸಾವಿರಾರು ಯುವ

1 Dec 2025 11:46 am
H-1B Visa: ಭಾರತೀಯ IT ಕಂಪನಿಗಳಿಗೆ ಅಮೆರಿಕಾ ಶಾಕ್!‌ 10 ವರ್ಷಗಳಲ್ಲೇ ದಾಖಲೆಯ ಶೇ.70% ಕುಸಿತ ಕಂಡ ವೀಸಾ ಅಪ್ರೂವಲ್‌ ರೇಟ್‌

ಅಮೆರಿಕಾದಲ್ಲಿ H-1B ವೀಸಾ ಅನುಮೋದನೆ ಪ್ರಮಾಣದಲ್ಲಿ ಭಾರೀ ಕುಸಿತ ಕಂಡುಬಂದಿದೆ. ಕಳೆದ ಹತ್ತು ವರ್ಷಗಳಿಂದ IT ಕಂಪನಿಗಳಿಗೆ ನೀಡುತ್ತಿದ್ದ H-1B ವೀಸಾ ಅನುಮೋದನೆ ಪ್ರಮಾಣ 2025ರ ವೇಳೆಗೆ ಶೇ.70ರಷ್ಟು ಇಳಿಕೆಯಾಗಿದೆ. ಟಿಸಿಎಸ್ (TCS) ಮಾತ್ರ ಅನ

1 Dec 2025 11:43 am
ರಾಜಕೀಯದಲ್ಲಿ ಮಠಾಧೀಶರ ಮಧ್ಯಪ್ರವೇಶ : ತಪ್ಪು ಎಂದು HDK ಪ್ರಮಾಣ ಮಾಡಲಿ ನೋಡೋಣ - ಡಿಕೆಶಿ ಚಾಲೆಂಜ್

DK Shivakumar Challenge to HD Kumaraswamy : ಮಠಾಧಿಪತಿಗಳು ರಾಜಕೀಯದಲ್ಲಿ ಮಧ್ಯ ಪ್ರವೇಶಿಸುವುದು ತಪ್ಪು ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಪ್ರಮಾಣ ಮಾಡುವರೇ ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸವಾಲು ಹಾಕಿದ್ದಾರೆ. ಡಿಕೆ ಶಿವಕುಮಾರ

1 Dec 2025 11:20 am
ನಿಜಕ್ಕೂ ದುರಂತ; ಸರ್ಕಾರಿ ಕೆಲಸ ಬಿಟ್ಟು ಉನ್ನತ ಶಿಕ್ಷಣಕ್ಕಾಗಿ ಯುಕೆಗೆ ತೆರಳಿದ್ದ ಭಾರತೀಯ ಬೀದಿ ಕಾಳಗದಲ್ಲಿ ಚಾಕು ಇರಿತಕ್ಕೆ ಬಲಿ!

ಯುನೈಟೆಡ್‌ ಕಿಂಗ್‌ಡಮ್‌ನಲ್ಲಿ ಉನ್ನತ ಶಿಕ್ಷಣ ಪಡೆಯುವ ಕನಸು ನನಸು ಮಾಡಿಕೊಳ್ಳಲು ಸರ್ಕಾರಿ ಕೆಲಸ ಬಿಟ್ಟಿದ್ದ ಹರಿಯಾಣ ಮೂಲದ ವಿಜಯ್‌ ಕುಮಾರ್‌ ಶಿಯೋರನ್‌, ಯುಕೆಯ ವೋರ್ಸೆಸ್ಟರ್‌ನಲ್ಲಿ ನಡೆದ ಬೀದಿ ಕಾಳಗದಲ್ಲಿ ದುಷ್ಕರ್ಮಿ

1 Dec 2025 10:57 am
'ಶೌರ್ಯ ದಿವಸ್' ಆಚರಣೆ ಆದೇಶ ಹಿಂಪಡೆದ ರಾಜಸ್ಥಾನ ಶಿಕ್ಷಣ ಇಲಾಖೆ; ವಿಪಕ್ಷಗಳಿಂದ ಸರ್ಕಾರದ ವಿರುದ್ಧ ವಾಗ್ದಾಳಿ

ರಾಜಸ್ಥಾನದಲ್ಲಿ ಸರ್ಕಾರಿ ಶಾಲೆಗಳಲ್ಲಿ 'ಶೌರ್ಯ ದಿವಸ್' ಆಚರಣೆಗೆ ನೀಡಿದ್ದ ಆದೇಶವನ್ನು ವಿರೋಧ ಪಕ್ಷಗಳು ಮತ್ತು ನಾಗರಿಕ ಹಕ್ಕುಗಳ ಗುಂಪುಗಳ ತೀವ್ರ ವಿರೋಧದ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆ ಹಿಂಪಡೆದಿದೆ. ಕೋಮು ಸಂದೇಶ ಹರಡು

1 Dec 2025 10:54 am
ರೈಲುಗಳಲ್ಲಿನ್ನು ‘Non- AC’ ಪ್ರಯಾಣಿಕರಿಗೂ ಸಿಕ್ಕುತ್ತೆ ಬೆಡ್ ಶೀಟ್, ದಿಂಬು! ಚಳಿಗಾಲದಲ್ಲಿ ಬೆಚ್ಚಗೆ ಪ್ರಯಾಣಿಸಲು ಅವಕಾಶ

ದಕ್ಷಿಣ ರೈಲ್ವೆಯು ಪ್ರಯಾಣಿಕರ ಅನುಕೂಲಕ್ಕಾಗಿ ಮಹತ್ವದ ಹೆಜ್ಜೆಯನ್ನಿಟ್ಟಿದೆ. ಜನವರಿ 1 ರಿಂದ, ನಾನ್-ಎಸಿ ಸ್ಲೀಪರ್ ಕೋಚ್‌ಗಳಲ್ಲಿಯೂ ಬೆಡ್‌ಶೀಟ್ ಮತ್ತು ದಿಂಬುಗಳನ್ನು ಶುಲ್ಕದ ಆಧಾರದ ಮೇಲೆ ನೀಡಲಾಗುತ್ತದೆ. ಈ ಹೊಸ ಯೋಜನೆ ಪ್

1 Dec 2025 10:50 am
20 ವರ್ಷಗಳಲ್ಲಿ ಜನರ ಬಳಿ ಕೆಲಸವೇ ಇರುವುದಿಲ್ಲ; ನಿದ್ದೆಗೆಡೆಸಿದ ಎಲಾನ್‌ ಮಸ್ಕ್‌ AI ಭವಿಷ್ಯವಾಣಿ!

ಉತ್ತಮ ಉದ್ಯೋಗ ಪ್ರತಿಯೊಬ್ಬರ ಕನಸು. ಉದ್ಯೋಗವೇ ಜೀವನಕ್ಕೆ ಆಧಾರ. ಆದರೆ ಆಧುನಿಕ ಮಾನವ ಸಮಾಜ ಉದ್ಯೋಗವನ್ನೇ ಸೃಷ್ಟಿಸದಿದ್ದರೆ ಏನಾಗುತ್ತದೆ? ಈ ಪ್ರಶ್ನೆಗೆ ಸ್ಪೇಸ್‌ ಎಕ್ಸ್‌ ಮಾಲೀಕ ಮತ್ತು ಬಿಲಿಯನೇರ್‌ ಉದ್ಯಮಿ ಎಲಾನ್‌ ಮಸ್ಕ

1 Dec 2025 10:04 am
Gold Rate Rise: ತಿಂಗಳ ಆರಂಭದಲ್ಲಿಯೇ ಚಿನ್ನದ ಬೆಲೆಯಲ್ಲಿ ಮತ್ತೆ ಹೆಚ್ಚಳ: 1 ಲಕ್ಷದ 30 ಸಾವಿರ ರೂ ದಾಟಿದ ಬೆಲೆ

ಬೆಂಗಳೂರಿನಲ್ಲಿ ಚಿನ್ನದ ಬೆಲೆ ಇಂದು ಭಾರಿ ಏರಿಕೆಯಾಗಿದ್ದು, 24 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 1,30,480 ರೂಪಾಯಿಗೆ ತಲುಪಿದೆ. 22 ಕ್ಯಾರೆಟ್ ಚಿನ್ನದ ಬೆಲೆಯೂ 10 ಗ್ರಾಂಗೆ 1,19,600 ರೂಪಾಯಿಗೆ ಏರಿದೆ. ಬೆಳ್ಳಿಯ ಬೆಲೆಯೂ 1 ಕೆಜಿಗೆ 1,88,000 ರೂ

1 Dec 2025 9:58 am
Modi Visit to Udupi : ಪ್ರಧಾನಿ ಭೇಟಿಯ ವೇಳೆ, ಬಿಜೆಪಿ ಆಂತರಿಕ ವಲಯದಲ್ಲಿ ನಡೆದಿತ್ತೇ ಬಹುದೊಡ್ಡ ’ಷಡ್ಯಂತ್ರ’?

PM Modi Udupi Visit : ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಉಡುಪಿ ಭೇಟಿಯ ವೇಳೆ, ಬಿಜೆಪಿಯ ಒಳಗೆ ಷಡ್ಯಂತ್ರ ನಡೆದಿತ್ತಾ? ಈ ರೀತಿಯ ಸುದ್ದಿ, ಉಡುಪಿ ಜಿಲ್ಲೆಯಲ್ಲಿ ಭಾರೀ ಚರ್ಚಗೆ ಗ್ರಾಸವಾಗಿದೆ. ಮಾಜಿ ಸಚಿವ ಮತ್ತು ಕ್ಷೇತ್ರದ ಹಿಂದಿನ ಶಾಸಕರೂ

1 Dec 2025 9:55 am
ಸಿಎಂ ಸಿದ್ದರಾಮಯ್ಯ, ಡಿಕೆಶಿ ನಡುವೆ ಮತ್ತೊಂದು ‘ಬ್ರೇಕ್ ಫಸ್ಟ್ ಮೀಟಿಂಗ್’? ಭಿನ್ನಮತ ಶಮನಕ್ಕೆ ಹೈಕಮಾಂಡ್ ಮತ್ತಷ್ಟು ಕ್ರಮ

ಕರ್ನಾಟಕದಲ್ಲಿ ಸಿಎಂ ಬದಲಾವಣೆ ಸದ್ದು ಸದ್ಯಕ್ಕೆ ನಿಂತಿದೆ. ಆದರೆ ಆ ಬೆಂಕಿ ಮತ್ತೆ ಭುಗಿಲೇಳುವ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ. ಹಾಗಾಗಿಯೇ, ಕಾಂಗ್ರೆಸ್ ಹೈಕಮಾಂಡ್ ಸಿದ್ದರಾಮಯ್ಯ - ಡಿಕೆ ಶಿವಕುಮಾರ್ ನಡುವೆ ಮತ್ತೊಂದು

1 Dec 2025 9:47 am
ರಾಷ್ಟ್ರದ ಆರೋಗ್ಯ ಮತ್ತು ಭದ್ರತೆಗೆ ಹೊಸ ಕಾಯ್ದೆ: ಗುಟ್ಕಾ, ಪಾನ್ ಮಸಾಲಾ ಉದ್ಯಮಕ್ಕೆ ಕಠಿಣ ನಿಯಮಗಳು ಜಾರಿ

ಭಾರತ ಸರ್ಕಾರವು ಗುಟ್ಕಾ ಮತ್ತು ಪಾನ್ ಮಸಾಲಾ ಉದ್ಯಮವನ್ನು ನಿಯಂತ್ರಿಸಲು 'ಆರೋಗ್ಯ ಭದ್ರತೆ ರಾಷ್ಟ್ರೀಯ ಭದ್ರತೆ ಸೆಸ್ ಮಸೂದೆ, 2025' ಅನ್ನು ಪರಿಚಯಿಸಲಿದೆ. ಈ ಮಸೂದೆಯು ಉತ್ಪಾದನಾ ಸಾಮರ್ಥ್ಯದ ಮೇಲೆ ಸೆಸ್ ವಿಧಿಸಿ, ಆರೋಗ್ಯ ಮತ್ತು

1 Dec 2025 9:11 am
ಡಿ.1ರಿಂದ ಸಂಸತ್ತಿನ ಚಳಿಗಾಲದ ಅಧಿವೇಶನ ಆರಂಭ; ಬತ್ತಳಿಕೆಯಿಂದ ಅಸ್ತ್ರ ಹೊರತೆಗೆದ ಆಡಳಿತ ಮತ್ತು ಪ್ರತಿಪಕ್ಷಗಳು

ದೇಶಾದ್ಯಂತ ಮತದಾರರ ಪಟ್ಟಿ ಪರಿಷ್ಕರಣೆ, ಪಶ್ಚಿಮ ಬಂಗಾಳದಲ್ಲಿ SIR ಪ್ರಕ್ರಿಯೆಗೆ ವೇಗ, ನ್ಯಾಷನಲ್‌ ಹೆರಾಲ್ಡ್‌ ಪ್ರಕರಣದಲ್ಲಿ ರಾಹುಲ್‌ ಗಾಂಧಿ ಮತ್ತು ಸೋನಿಯಾ ಗಾಂಧಿ ವಿರುದ್ಧ ಎಫ್‌ಐಆರ್‌, ಹೀಗೆ ಹಲವು ಪ್ರಮುಖ ಬೆಳವಣಿಗೆಗಳ ನ

1 Dec 2025 8:48 am
ಗಿಲ್ಲಿ ವಿರುದ್ಧ ರೊಚ್ಚಿಗೆದ್ದ ರಘು, ಇಬ್ಬರ ಮಧ್ಯೆ ಜೋರು ಜಗಳ!

ಗಿಲ್ಲಿ ವಿರುದ್ಧ ರೊಚ್ಚಿಗೆದ್ದ ರಘು, ಇಬ್ಬರ ಮಧ್ಯೆ ಜೋರು ಜಗಳ!

1 Dec 2025 8:27 am
ದಿಲ್ಲಿ ವಾಯು ಮಾಲಿನ್ಯ ನಿಯಂತ್ರಣಕ್ಕೆ ಪ್ರಧಾನಮಂತ್ರಿಗಳ ಕಚೇರಿ ವತಿಯಿಂದ ಮಹತ್ವದ ನಿರ್ದೇಶನ

ದೆಹಲಿ- ಎನ್‌ಸಿಆರ್ ವಾಯು ಮಾಲಿನ್ಯ ನಿಯಂತ್ರಣಕ್ಕೆ ಪ್ರಧಾನಮಂತ್ರಿಗಳ ಕಚೇರಿ ಮಹತ್ವದ ನಿರ್ದೇಶನ ನೀಡಿದೆ. ಹಳೆಯ ದತ್ತಾಂಶಗಳ ಬದಲಿಗೆ ಹೊಸದನ್ನು ಸಂಗ್ರಹಿಸಿ, ಮಾಲಿನ್ಯದ ಮೂಲಗಳನ್ನು ಗುರುತಿಸಲು ಸೂಚಿಸಲಾಗಿದೆ. ರಸ್ತೆಗಳ ಅಭ

1 Dec 2025 8:26 am
LPG Price: ಡಿ.1ರಿಂದ ವಾಣಿಜ್ಯ ಬಳಕೆ ಸಿಲಿಂಡರ್‌ ದರದಲ್ಲಿ ಇಳಿಕೆ; ಯಾವ ನಗರದಲ್ಲಿ ಎಷ್ಟು?

ಹೋಟೆಲ್‌ಗಳು ಮತ್ತು ರೆಸ್ಟೋರೆಂಟ್‌ ಸೇರಿದಂತೆ ಆಹಾರೋದ್ಯಮ ವಲಯಕ್ಕೆ ರಿಲೀಫ್‌ ನೀಡಿರುವ ಕೇಂದ್ರ ಸರ್ಕಾರ, ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್‌ ಬೆಲೆಯಲ್ಲಿ 10 ರೂ. ಇಳಿಕೆ ಮಾಡಿದೆ. ಹೊಸ ದರಗಳು ಇಂದಿನಿಂದಲೇ (ಡಿ.1-ಸೋಮವಾರ) ಜ

1 Dec 2025 7:39 am
ಅಮೆರಿಕ ಕಟ್ಟಿದ ಭಾರತೀಯ ಕೌಶಲ್ಯವನ್ನು ಮರೆಯಲಾದಿತೇ? H-1B ವೀಸಾ ಪರ ಬ್ಯಾಟ್‌ ಬೀಸಿದ ಎಲಾನ್‌ ಮಸ್ಕ್‌

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ವಲಸೆ ವಿರೋಧಿ ನೀತಿಯು, ಅಮೆರಿಕನ್ನರಲ್ಲಿ ವಲಸೆಯ ವಿರುದ್ಧ ಅಸಹನೀಯತೆ ಬೆಳೆಯುವಂತೆ ಮಾಡಿದೆ. ಅಮೆರಿಕಕ್ಕೆ ವಿದೇಶಿಯರೇ ಬೇಡ ಎಂಬ ರೀತಿಯಲ್ಲಿ ಹಲವರು ವರ್ತಿಸುತ್ತಿದ್ದಾರೆ. ವಲಸೆ

1 Dec 2025 6:58 am
ದಕ್ಷಿಣ ಕನ್ನಡ ಜಿಲ್ಲೆಯ ಸಿಬಿಎಸ್‌ಇ ಶಾಲೆಗಳಲ್ಲಿ 'ಶುಗರ್‌' ಕಂಟ್ರೋಲ್‌ ಮಂಡಳಿ! ಏನಿದರ ಪ್ರಯೋಜನಗಳು ಗೊತ್ತಾ?

ದೇಶದಾದ್ಯಂತದ ಸಿಬಿಎಸ್‌ಇ ಶಾಲೆಗಳಲ್ಲಿ ಸಕ್ಕರೆ ಮಂಡಳಿಗಳನ್ನು ಸ್ಥಾಪಿಸಲು ಕೇಂದ್ರ ಸರ್ಕಾರ ಸೂಚಿಸಿದೆ. ದಕ್ಷಿಣ ಕನ್ನಡ ಜಿಲ್ಲೆಯ 62 ಸಿಬಿಎಸ್‌ಇ ಶಾಲೆಗಳಲ್ಲಿ 10 ಸಾವಿರ ವಿದ್ಯಾರ್ಥಿಗಳು ಸಕ್ಕರೆ ಸೇವನೆ ಕಡಿಮೆ ಮಾಡುವ ಉಪಕ್ರ

1 Dec 2025 6:51 am
ಬೇಡವೆಂದಿದ್ದ ಪೇಟವೇ ಪ್ರಧಾನಿ ನರೇಂದ್ರ ಮೋದಿ ಮುಡಿಗೇರಿತು! ತುಮಕೂರಿನ ಉಷಾ ಭಾಸ್ಕರ್‌ ಎರಡು ದಿನಗಳಲ್ಲಿ ತಯಾರಿಸಿಕೊಟ್ಟ ಪೇಟ

ಪ್ರಧಾನಿ ನರೇಂದ್ರ ಮೋದಿ ಅವರು ಉಡುಪಿಗೆ ಭೇಟಿ ನೀಡಿದ ಸಂದರ್ಭದಲ್ಲಿ ನವಿಲು ಗರಿಯುಳ್ಳ ಮುತ್ತಿನ ಪೇಟವನ್ನು ಧರಿಸಿದ ಹಿಂದೆ ಒಂದು ಸುಂದರ ಕಥೆಯಿಂದೆ. ಈ ಪೇಟದ ತಯಾರಿ ಹೇಗಿತ್ತು, ಇದೇ ಪೇಟವನ್ನು ಪರ್ಯಾಯ ಪುತ್ತಿಗೆ ಮಠದ ಶ್ರೀಗಳ

1 Dec 2025 6:03 am
ಕಾಶ್ಮೀರಿ ಕೇಸರಿ ಬೆಳೆದ ದೊಡ್ಡಬಳ್ಳಾಪುರ ಪದವೀಧರ: ಪ್ರತಿ ಗ್ರಾಂಗೆ 1,500 ರೂ.ವರೆಗೂ ದರ

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದಲ್ಲಿ ಐಟಿ ಉದ್ಯೋಗಿ ಪವನ್ ಧನಂಜಯ್ ಕಾಶ್ಮೀರದ ಕೇಸರಿಯನ್ನು ಯಶಸ್ವಿಯಾಗಿ ಬೆಳೆದು ಗಮನ ಸೆಳೆದಿದ್ದಾರೆ. ಮನೆಯಲ್ಲೇ 6-9 ಡಿಗ್ರಿ ಸೆಲ್ಸಿಯಸ್ ತಾಪಮಾನ ಸೃಷ್ಟಿಸಿ, ಕಾಶ್ಮೀರದಷ್

1 Dec 2025 5:40 am
ಬೀದಿ ನಾಯಿಗಳ ಸ್ಥಳಾಂತರ ವಿಚಾರ; ತೀರ್ಪು ಮರುಪರಿಶೀಲನೆಗೆ ಒತ್ತಾಯಿಸಿ 1.75 ಲಕ್ಷ ಜನರ ಸಹಿ ಸಂಗ್ರಹ

ಬೀದಿ ನಾಯಿಗಳ ಸ್ಥಳಾಂತರಕ್ಕೆ ಸಂಬಂಧಿಸಿದ ಸುಪ್ರೀಂ ಕೋರ್ಟ್ ತೀರ್ಪನ್ನು ಮರುಪರಿಶೀಲನೆಗೆ ಒತ್ತಾಯಿಸಿ 1.75 ಲಕ್ಷ ನಾಗರಿಕರು ಸಲ್ಲಿಸಿದ ಪತ್ರಗಳನ್ನು ಸುಪ್ರೀಂ ಕೋರ್ಟ್‌ಗೆ ರವಾನಿಸಲಾಗಿದೆ. ಶಾಲಾ ಶಿಕ್ಷಕರಿಗೆ ಬೀದಿ ನಾಯಿಗಳ ಸ

30 Nov 2025 11:47 pm
ಕಿವಿಗಿಂತ ಹೆಚ್ಚು ವಿಟಮಿನ್ ಸಿ ಇರುವ ಆಹಾರಗಳು

ಕಿವಿಗಿಂತ ಹೆಚ್ಚು ವಿಟಮಿನ್ ಸಿ ಇರುವ ಆಹಾರಗಳು

30 Nov 2025 11:22 pm
IND Vs SA- ಹರಿಣಗಳ ಕಟ್ಟಿಹಾಕಿ ಸ್ಪಿನ್ ಮಾಂತ್ರಿಕ ಶೇನ್ ವಾರ್ನ್ ನಿರ್ಮಿಸಿದ್ದ ಹಳೇ ದಾಖಲೆ ಮುರಿದ ಕುಲ್ದೀಪ್ ಯಾದವ್

India Vs South Africa 1st ODI- ಭಾರತ ತಂಡ ದಕ್ಷಿಣ ಆಫ್ರಿಕಾ ವಿರುದ್ಧ ಮೊದಲ ಏಕದಿನ ಪಂದ್ಯವನ್ನು 17 ರನ್ ಗಳಿಂದ ಗೆದ್ದಿತಷ್ಟೇ. ಈ ಪಂದ್ಯದಲ್ಲಿ 4 ವಿಕೆಟ್ ಗೊಂಚಲು ಪಡೆದ ಸ್ಪಿನ್ನರ್ ಕುಲ್ದೀಪ್ ಯಾದವ್ ಅವರು ಸ್ಪಿನ್ ಮಾಂತ್ರಿಕ ಶೇನ್ ವಾರ್ನ್ ಮತ್ತ

30 Nov 2025 11:11 pm
ಭ್ರಷ್ಟಾಚಾರ ಪ್ರಕರಣ: ಇಸ್ರೇಲ್ ಅಧ್ಯಕ್ಷರಿಗೆ ಕ್ಷಮಾದಾನ ಕೋರಿದ ಪ್ರಧಾನಿ ನೆತನ್ಯಾಹು

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ನೆತನ್ಯಾಹು ಅವರನ್ನು ಕ್ಷಮಿಸುವಂತೆ ಇತ್ತೀಚೆಗೆ ಮನವಿ ಪತ್ರ ಬರೆದಿದ್ದರು. ಆ ಬೆನ್ನಲ್ಲೇ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು, ತಮಗೆ ಕ್ಷಮಾದಾನ ನೀಡುವಂತೆ ಕೋರಿ ಇಸ್ರ

30 Nov 2025 10:44 pm
IND Vs SA- ಶಹ`ಬಾಷ್'; ಕಠಿಣ ಹೋರಾಟ ನೀಡಿದ ಹರಿಣಗಳ ವಿರುದ್ಧ ಭಾರತಕ್ಕೆ ಕೊನೆಗೂ ಸಕ್ಸಸ್!

India Vs South Africa 1st ODI- ವಿರಾಟ್ ಕೊಹ್ಲಿ ಶತಕದ ನೆರವಿನಿಂದ ರನ್ ಪರ್ವತವೇರಿ ನಿಂತ ಭಾರತ. ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಆರಂಭಿಸಿದ್ದ ದಕ್ಷಿಣ ಆಫ್ರಿಕಾ ತಂಡದ 3 ವಿಕೆಟ್ 11 ರನ್ ಆಗುವಷ್ಟರಲ್ಲೇ ಪತನ. ಎಲ್ಲರೂ ಅಂದುಕೊಂಡದ್ದು ಇನ್ನೇನು ಭ

30 Nov 2025 10:03 pm
ರೈತರಿಂದ ಖರೀದಿಸಿ ಎಥೆನಾಲ್‌ ಡಿಸ್ಟಿಲರಿಗಳಿಗೆ ಮೆಕ್ಕೆಜೋಳ ಸರಬರಾಜು ಮಾಡಲು KSCMF ಗೆ ಸರ್ಕಾರ ಸೂಚನೆ; ದರ ಎಷ್ಟು?

ಮುಂಗಾರು ಹಂಗಾಮಿನಲ್ಲಿ ಬೆಳೆದ ಮೆಕ್ಕೆಜೋಳವನ್ನು ಕೆಎಸ್‌ಸಿಎಂಎಫ್‌ ಖರೀದಿಸಲಿದೆ. ಎಥೆನಾಲ್‌ ಉತ್ಪಾದಿಸುವ ಡಿಸ್ಟಿಲರಿಗಳಿಗೆ ಈ ಮೆಕ್ಕೆಜೋಳ ಸರಬರಾಜು ಆಗಲಿದೆ. ರೈತರಿಂದ ಕ್ವಿಂಟಾಲ್‌ಗೆ 2,400 ರೂ. ದರದಲ್ಲಿ ಖರೀದಿಸಲಾಗುತ್ತದ

30 Nov 2025 9:45 pm
ಕೆಂಪು ಬಣ್ಣದ ಪಾನೀಯಗಳು

ಕೆಂಪು ಬಣ್ಣದ ಪಾನೀಯಗಳು

30 Nov 2025 9:09 pm
ಫ್ರೀಡಂ ಪಾರ್ಕ್‌ನಲ್ಲಿ ಅಭಿವೃದ್ಧಿ ಕಾಮಗಾರಿ; ಹೋರಾಟ, ರ‍್ಯಾಲಿಗಳು ತಾತ್ಕಾಲಿಕ ಸ್ಥಗಿತ

ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಅಭಿವೃದ್ಧಿ ಕಾರ್ಯ ನಡೆಯುತ್ತಿರುವ ಹಿನ್ನೆಲೆ, ಹೋರಾಟ, ಚಿತ್ರೀಕರಣ ಸೇರಿದಂತೆ ಇನ್ಯಾವುದೇ ಕಾರ್ಯಕ್ರಮಗಳು ತಾತ್ಕಾಲಿಕ ಸ್ಥಗಿತಗೊಳ್ಳಲಿದೆ ಎನ್ನಲಾಗಿದೆ. ಐದು ಕೋಟಿ ರೂ. ವೆಚ್ಚದಲ್

30 Nov 2025 9:04 pm
ಶತಕದ ಬಳಿಕ ವಿರಾಟ್ ಕೊಹ್ಲಿ ವಿಶೇಷ ಸೆಲೆಬ್ರೇಷನ್; ರೋಹಿತ್ ಶರ್ಮಾ ಭಾವನಾತ್ಮಕ ರಿಯಾಕ್ಷನ್! ಎರಡೂ ವೈರಲ್

India Vs South Africa- ರಾ೦ಚಿ ಏಕದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅವರು ಶತಕ ಬಾರಿಸಿದ ಬಳಿಕ ನಡೆಸಿದ ವಿಶೇಷ ಸಂಭ್ರಮಾಚರಣೆ ಮತ್ತು ಪೆವಿಲಿಯನ್ ನಲ್ಲಿದ್ದ ರೋಹಿತ್ ಶರ್ಮಾ ಅವರ ಪ್ರತಿಕ್ರಿಯೆ ಇದೀಗ ಫುಲ್ ವೈರಲ್ ಆಗಿದೆ. ವಿರಾಟ್ ಕೊಹ್ಲಿ ಅ

30 Nov 2025 8:57 pm
ತಮಿಳುನಾಡಿನಲ್ಲಿ ಎರಡು ಬಸ್‌ಗಳ ನಡುವೆ ಡಿಕ್ಕಿ; 10 ಜನರು ಸಾವು, 20ಕ್ಕೂ ಹೆಚ್ಚು ಮಂದಿ ಸ್ಥಿತಿ ಗಂಭೀರ

ತಮಿಳುನಾಡಿನ ಶಿವಗಂಗಾ ಜಿಲ್ಲೆಯ ಕುಮ್ಮಂಗುಡಿ ಬಳಿ ಎರಡು ಸರ್ಕಾರಿ ಬಸ್‌ಗಳ ನಡುವೆ ಡಿಕ್ಕಿಯಾದ ಪರಿಣಾಮ ಹತ್ತು ಜನರು ಮೃತಪಟ್ಟಿದ್ದು, 20ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡ ಪ್ರಕರಣ ಬೆಳಕಿಗೆ ಬಂದಿದೆ. ಸದ್ಯ ಗಾಯಗೊಂಡವರನ್ನು

30 Nov 2025 8:21 pm
ಬೆಂಗಳೂರಿನಲ್ಲಿ ಕಟ್ಟಡ ನಕ್ಷೆ ನಿಯಮ ಉಲ್ಲಂಘನೆ: ಪಾಲಿಕೆ ಅಧಿಕಾರಿಗಳಿಂದ ಮಾಲೀಕರಿಗೆ ಶಾಕ್‌! ಹೆಚ್ಚುವರಿ ಮಹಡಿಗಳ ತೆರವು

ಬೆಂಗಳೂರಿನಲ್ಲಿ ಅನಧಿಕೃತ ನಿರ್ಮಾಣಗಳ ವಿರುದ್ಧ ಬಿಬಿಎಂಪಿ ಕಠಿಣ ಕ್ರಮ ಕೈಗೊಂಡಿದೆ. ಹೂಡಿ ವಿಭಾಗದಲ್ಲಿ ನಕ್ಷೆ ಮಂಜೂರಾತಿ ಉಲ್ಲಂಘಿಸಿ ನಿರ್ಮಿಸಿದ್ದ ಹೆಚ್ಚುವರಿ ಮಹಡಿಗಳನ್ನು ತೆರವುಗೊಳಿಸಲಾಗಿದೆ. ಮಾಲಿನಿ ವಿಜಯಕುಮಾರ್

30 Nov 2025 7:55 pm
ತಿರುಪತಿ ಸೇರಿ 2 ಪ್ರಮುಖ ಧಾರ್ಮಿಕ ಕ್ಷೇತ್ರಗಳಲ್ಲಿ ಕರ್ನಾಟಕದ ಭಕ್ತರಿಗೆ ಸೌಲಭ್ಯ; ಆಂಧ್ರ ಪ್ರದೇಶ ಸರ್ಕಾರ ಅಭಯ

ಆಂಧ್ರಪ್ರದೇಶ ರಾಜ್ಯವು ಕರ್ನಾಟಕಕ್ಕೆ ಹಲವು ಸೌಲಭ್ಯಗಳನ್ನು ಕಲ್ಪಿಸಲು ನಿರ್ಧರಿಸಿದೆ. ತಿರುಮಲದಲ್ಲಿ 7 ಎಕರೆ ಜಾಗದ ಗುತ್ತಿಗೆಯನ್ನು 99 ವರ್ಷಕ್ಕೆ ವಿಸ್ತರಿಸಲಾಗುವುದು. ಶ್ರೀಶೈಲ ದೇವಸ್ಥಾನದ ಬಳಿ ಕರ್ನಾಟಕಕ್ಕೆ 5 ಎಕರೆ ಭೂ

30 Nov 2025 7:40 pm
ಜಾತಿ ಕಾರಣಕ್ಕೆ ಪ್ರಿಯತಮನ ಕೊಂದ ಕುಟುಂಬ; ಸಿಂಧೂರವಿಟ್ಟುಕೊಂಡು ಶವದೊಂದಿಗೆ ಮದುವೆಯಾದ ಪ್ರಾಣಸಖಿ

ವಿರೋಧದ ಮಧ್ಯೆಯೂ ಮಗಳು ಅನ್ಯ ಜಾತಿಯ ಯುವಕನನ್ನು ಪ್ರೀತಿಸುತ್ತಿದ್ದಾಳೆ ಎಂದು ಕೋಪಗೊಂಡ ತಂದೆ ಆಕೆಯ ಪ್ರಿಯಕರನನ್ನು ಕೊಂದ ಘಟನೆ ಮಹಾರಾಷ್ಟ್ರದ ನಾಂದೇಡ್‌ನಲ್ಲಿ ಬೆಳಕಿಗೆ ಬಂದಿದೆ. ಇದೊಂದು ಮರ್ಯಾದಾ ಹತ್ಯೆ ಪ್ರಕರಣವಾಗಿದೆ.

30 Nov 2025 7:34 pm
ವಿರಾಟ್ ಕೊಹ್ಲಿ ಮತ್ತೆ ಟೆಸ್ಟ್ ಕ್ರಿಕೆಟ್ ಗೆ ಮರಳುತ್ತಾರಾ? ಬಿಸಿಸಿಐ ತಲೆಯಲ್ಲಿ ಈಗ ಏನು ಓಡ್ತಿದೆ?

VIrat Kohli Test Cricket Return- ಐಸಿಸಿ ಟೆಸ್ಟ್ ಚಾಂಪಿಯನ್ ಟೆಂಬಾ ಬವುಮಾ ನಾಯಕತ್ವದ ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್ ಸರಣಿಯಲ್ಲಿ ಭಾರತ ತಂಡ ವೈಟ್ ವಾಶ್ ಅನುಭವಿಸಿದ ಬಳಿಕ ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್‌ಗೆ ಮರಳುವ ಊಹಾಪೋಹಗಳು ಹರಿದಾ

30 Nov 2025 7:22 pm
SMAT 2025- ಬಂಗಾಳವನ್ನು ಚೆಂಡಾಡಿದ ಅಭಿಷೇಕ್ ಶರ್ಮಾ 16 ಸಿಕ್ಸ್! ತಿಲಕ್ ವರ್ಮಾ ದಾಖಲೆ ಜಸ್ಟ್ ಮಿಸ್

Punjab Vs Bengal- ಭಾರತ ತಂಡದ ಆರಂಭಿಕ ಬ್ಯಾಟರ್ ಅಭಿಷೇಕ್ ಶರ್ಮಾ ಅವರು ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಕೇವಲ 52 ಎಸೆತಗಳಲ್ಲಿ 148 ರನ್ ಗಳಿಸಿ ಎಲ್ಲರೂ ಹುಬ್ಬೇರುವಂತೆ ಮಾಡಿದ್ದಾರೆ ಅದರಲ್ಲಿ. 16 ಸಿಕ್ಸರ್, 8 ಬೌಂಡರಿಗಳಿದ್ದವು. ಆರಂಭದಿಂದಲೇ ಹ

30 Nov 2025 6:40 pm
Udupi Road Accident: ಈವೆಂಟ್‌ಗೆ ಸಾಮಗ್ರಿ ಸಾಗಿಸುತ್ತಿದ್ದ ಟೆಂಪೋ ಪಲ್ಟಿ; ಐವರು ಸಾವು

ಉಡುಪಿಯಲ್ಲಿ ನಡೆಯುತ್ತಿದ್ದ ಕಾರ್ಯಕ್ರಮವೊಂದಕ್ಕೆ ಹೋಗುತ್ತಿದ್ದ ಟೆಂಪೋವೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ಕಾಪುವಿನ ರಾಷ್ಟ್ರೀಯ ಹೆದ್ದಾರಿ ಬಳಿ ನಡೆದಿದೆ. ಸ್ಥಳದಲ್ಲಿ ಐವರು ಮೃತಪಟ್ಟಿದ್ದರೆ, ಹಲವರಿಗೆ ಗಾ

30 Nov 2025 5:52 pm
ದಾಂಪತ್ಯ ಬದುಕಿಗೆ ಕಾಲಿಟ್ಟ ಶ್ರೀ ಮಹದೇವ್

ದಾಂಪತ್ಯ ಬದುಕಿಗೆ ಕಾಲಿಟ್ಟ ಶ್ರೀ ಮಹದೇವ್

30 Nov 2025 5:50 pm
ಬೆಂಗಳೂರಿನಲ್ಲಿ ನಟಿ ಆಶಿಕಾ ರಂಗನಾಥ್ ಸಂಬಂಧಿ ಯುವತಿ ಆತ್ಮಹತ್ಯೆ! ಯುವಕನಿಂದ ಕಿರುಕುಳ ಆರೋಪ; ಪ್ರಕರಣ ದಾಖಲು

ನಟಿ ಆಶಿಕಾ ರಂಗನಾಥ್ ಅವರ ಸಂಬಂಧಿ ಅಚಲ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮದುವೆಯಾಗುವುದಾಗಿ ನಂಬಿಸಿ ಮಾಯಾಂಕ್ ಎಂಬ ಯುವಕ ಕಿರುಕುಳ ನೀಡಿದ್ದರಿಂದ ಅಚಲ ಸಾವಿಗೆ ಶರಣಾಗಿದ್ದಾಳೆ. ಈ ಬಗ್ಗೆ ಅಚಲ ಪೋಷಕರು ಮಾಯಾಂಕ್ ಮತ್ತು ಆತನ ತಾ

30 Nov 2025 5:28 pm
ʻದನದ ಮಾಂಸ ತಿನ್ನಿಸಲು ಯತ್ನಿಸಿದ್ರು, ಇಸ್ಲಾಂಗೆ ಮತಾಂತರಗೊಳ್ಳಲು ಒತ್ತಾಯಿಸಿದ್ರುʼ; ಪ್ರಿಯತಮೆ ಕುಟುಂಬದ ವಿರುದ್ಧ ಯುವಕ ದೂರು

ಪ್ರೀತಿಸಿದ ಯುವತಿಯೊಬ್ಬಳು ಯುವಕನಿಗೆ ಬಲವಂತವಾಗಿ ದನದ ಮಾಂಸ ಮತ್ತು ಇಸ್ಲಾಂ ಧರ್ಮಕ್ಕೆ ಮತಾಂತರಗೊಳ್ಳುವಂತೆ, 5 ಬಾರಿ ನಮಾಜ್ ಮಾಡುವಂತೆ ಒತ್ತಾಯಿಸಿದ ಘಟನೆ ಮಧ್ಯಪ್ರದೇಶದಲ್ಲಿ ಬೆಳಕಿಗೆ ಬಂದಿದೆ. ಸಂತ್ರಸ್ತ ಯುವಕ ಪೊಲೀಸರಿ

30 Nov 2025 5:27 pm
ವಿಶ್ವ ದಾಖಲೆಯ ಏಕಶಿಲಾ ಶಿವಲಿಂಗದ ಮಹಾಪ್ರಯಾಣ: ಮಹಾಬಲಿಪುರಂನಿಂದ ಬಿಹಾರಕ್ಕೆ ಹೊರಟ 210 ಟನ್ ಗ್ರಾನೈಟ್ ಶಿಲೆ; ಏನಿದರ ವಿಶೇಷತೆ?

ತಮಿಳುನಾಡಿನ ಮಹಾಬಲಿಪುರಂನಿಂದ ಬಿಹಾರದ ಪೂರ್ವ ಚಂಪಾರಣ್‌ಗೆ ವಿಶ್ವದ ಅತಿದೊಡ್ಡ ಏಕಶಿಲಾ ಶಿವಲಿಂಗದ ಸಾಗಣೆ ಪ್ರಾರಂಭವಾಗಿದೆ. ನವೆಂಬರ್ 21 ರಂದು ಚಾಲನೆಗೊಂಡ ಈ ಯೋಜನೆ, 33 ಅಡಿ ಎತ್ತರ ಮತ್ತು 210 ಮೆಟ್ರಿಕ್ ಟನ್ ತೂಕದ ಗ್ರಾನೈಟ್ ಶಿ

30 Nov 2025 5:13 pm
IND Vs SA- ಧೋನಿ ತವರೂರಲ್ಲಿ ವಿರಾಟ್ ಕೊಹ್ಲಿ ಶತಕದ ಘರ್ಜನೆ; ಪಿಚ್ ವರೆಗೂ ಓಡಿಬಂದು ಕಾಲಿಗೆ ನಮಸ್ಕರಿಸಿದ ಅಭಿಮಾನಿ!

ದಕ್ಷಿಣ ಆಫ್ರಿಕಾದ ಬೌಲರ್ ಗಳನ್ನು ಚೆಂಡಾಡಿದ ವಿರಾಟ್ ಕೊಹ್ಲಿ ಅವರು ಇದೀಗ ಭಾರತ ಕ್ರಿಕೆಟ್ ನ ದಂತಕತೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ ಹೆಸರಲ್ಲಿದ್ದ ಅವರೂಪದ ವಿಶ್ವದಾಖಲೆಯೊಂದನ್ನು ತಮ್ಮ ಹೆಸರಿಗೆ ಬರೆಸಿಕೊ

30 Nov 2025 4:43 pm
ದಿತ್ವಾ ಚಂಡಮಾರುತ: ತಮಿಳುನಾಡು, ಪುದುಚೇರಿಯಲ್ಲಿ ಭಾರಿ ಮಳೆ; ಪರಿಸ್ಥಿತಿ ಅವಲೋಕಿಸಿದ ಅಶ್ವಿನಿ ವೈಷ್ಣವ್

ಚಂಡಮಾರುತ 'ದಿತ್ವಾ' ತಮಿಳುನಾಡು ಮತ್ತು ಪುದುಚೇರಿ ಕರಾವಳಿಯ ಸಮೀಪ ಹಾದು ಹೋಗುತ್ತಿದ್ದು, ಭಾರೀ ಮಳೆಯನ್ನು ಉಂಟುಮಾಡಿದೆ. ಶ್ರೀಲಂಕಾದಲ್ಲಿ ವಿನಾಶವನ್ನುಂಟುಮಾಡಿದ ಈ ಚಂಡಮಾರುತ ಭಾರತಕ್ಕೆ ಅಪ್ಪಳಿಸುವುದಿಲ್ಲ, ಆದರೆ ಉತ್ತರಕ

30 Nov 2025 4:27 pm
Rohit Sharma- ಹರಿಣಿಗಳ ವಿರುದ್ಧವೂ ಗುಡುಗಿದ ಹಿಟ್ ಮ್ಯಾನ್! ಶಾಹಿದ್ ಅಫ್ರಿದಿ ಸಿಕ್ಸರ್ ಗಳ ವಿಶ್ವದಾಖಲೆ ನುಚ್ಚುನೂರು

Rohit Sharma World Record- ಆಸ್ಟ್ರೇಲಿಯಾ ವಿರುದ್ಧ ಅದ್ಭುತ ಬ್ಯಾಟಿಂಗ್ ಪ್ರದರ್ಶನ ತೋರಿ ಟೀಕಾಕಾರ ಬಾಯಿ ಮುಚ್ಚಿಸಿದ್ದ ಭಾರತ ತಂಡದ ಮಾಜಿ ನಾಯಕ ರೋಹಿತ್ ಶರ್ಮಾ ಇದೀಗ ಆಫ್ರಿಕಾ ವಿರುದ್ಧವೂ ಅದೇ ಫಾರ್ಮ್ ನಲ್ಲಿ ಮುಂದುವರಿದಿದ್ದಾರೆ. ರಾಂಚಿ

30 Nov 2025 4:10 pm
ಕರ್ನಾಟಕದ 9 ಜಿಲ್ಲೆಯಲ್ಲಿ ಕೈಗಾರಿಕಾ ಕಾರಿಡಾರ್‌: ಜನಕ್ಕೇನು ಲಾಭ? ಎಷ್ಟು ಉದ್ಯೋಗ ಸೃಷ್ಟಿ? ಯಾವೆಲ್ಲಾ ಕೈಗಾರಿಕೆ ಆರಂಭ?

ತಮ್ಮೂರಿನಲ್ಲೇ ಉದ್ಯೋಗ, ವಿಶ್ವದರ್ಜೆಯ ರಸ್ತೆಗಳು ಮತ್ತು ಸ್ಮಾರ್ಟ್ ಸಿಟಿಗಳ ಕನಸು ನನಸಾಗುವ ಕಾಲ ಕೂಡಿಬಂದಿದೆ. ರಾಷ್ಟ್ರೀಯ ಕೈಗಾರಿಕಾ ಕಾರಿಡಾರ್ ಅಭಿವೃದ್ಧಿ ಯೋಜನೆಯಡಿ ಕರ್ನಾಟಕದ 9 ಜಿಲ್ಲೆಗಳಲ್ಲಿ ಹೊಸ ಕೈಗಾರಿಕಾ ಕಾರಿಡ

30 Nov 2025 4:01 pm
52 ಬಾರಿ ʻಸ್ವಾರಿʼ ಕೇಳಿದ್ರೂ ಕರಗದ ಪ್ರಾಂಶುಪಾಲರು; ಅಮಾನತು ಭೀತಿಯಿಂದ ಆತ್ಮಹತ್ಯೆಗೆ ಯತ್ನಿಸಿದ ರಾಷ್ಟ್ರೀಯ ಸ್ಕೇಟರ್!

ಶಾಲೆ ನಿಯಮ ಉಲ್ಲಂಘಿಸಿ ಮೊಬೈಲ್‌ ಬಳಕೆ ಮಾಡಿದ್ದ ಬಗ್ಗೆ ಅನೇಕ ಬಾರಿ ಕ್ಷಮೆಯಾಚಿಸಿದರೂ ಸಹ ಪ್ರಾಂಶುಪಾಲರು ಕ್ಯಾರೆ ಎನ್ನದಿದ್ದನ್ನು ಕಂಡ ಬಾಲಕ ನೊಂದು ಮೂರನೇ ಮಹಡಿಯಿಂದ ಬಿದ್ದು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಮಧ್ಯಪ್ರದೇಶ

30 Nov 2025 3:59 pm
ಕಾಂಗ್ರೆಸ್ ವಿರುದ್ಧ ಕೇಂದ್ರ ಸರ್ಕಾರ ದ್ವೇಷ ರಾಜಕಾರಣ ಮುಂದುವರೆಸಿದೆ: ಜೈರಾಂ ರಮೇಶ್ ಆರೋಪ

ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ವಿರುದ್ಧ ಹೊಸ ಎಫ್‌ಐಆರ್ ದಾಖಲಿಸಿರುವುದನ್ನು ಕೇಂದ್ರ ಸರ್ಕಾರದ ವೈಯಕ್ತಿಕ ದ್ವೇಷದ ರಾಜಕಾರಣ ಎಂದು ಕಾಂಗ್ರೆಸ್ ಆರೋಪಿಸಿದೆ. ನ್ಯಾಷನಲ್ ಹೆರಾಲ್ಡ್ ಪ್ರಕರಣದ ಹಣ

30 Nov 2025 3:51 pm
ಮನ್ ಕೀ ಬಾತ್: ಮಂಗಳ ಗ್ರಹದ ವಾತಾವರಣದಲ್ಲಿ ಡ್ರೋನ್‌ ಹಾರಿಸಲು ಯತ್ನಿಸಿದ ಜೆನ್-ಜಿ ಪ್ರಯತ್ನಕ್ಕೆ ಮೋದಿ ಶ್ಲಾಘನೆ

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು 'ಮನ್ ಕೀ ಬಾತ್'ನ 128 ನೇ ಸಂಚಿಕೆಯಲ್ಲಿ, ಬಾಹ್ಯಾಕಾಶ ವಲಯದಲ್ಲಿ ಭಾರತದ ಸಾಧನೆಗಳನ್ನು ಶ್ಲಾಘಿಸುತ್ತಾ, ಇವು ದೇಶದ ಯುವಶಕ್ತಿ ಮತ್ತು ನಾವೀನ್ಯತೆಯ ಪ್ರತಿರೂಪ ಎಂದು ಹೇಳಿದರು. ಇಸ್ರೋ ಆಯೋಜಿಸಿ

30 Nov 2025 3:24 pm
ಹ್ಯಾಪಿ ಬರ್ತ್‌ಡೇ ರಮ್ಯಾ

ಹ್ಯಾಪಿ ಬರ್ತ್‌ಡೇ ರಮ್ಯಾ

30 Nov 2025 3:18 pm
ಐಪಿಎಲ್ ಗೆ ಆಂಡ್ರೆ ರಸೆಲ್ ದಿಢೀರ್ ನಿವೃತ್ತಿ; ಆದ್ರೂ KKRನಲ್ಲಿ ಮುಂದುವರಿಯುತ್ತೆ ಮಸಲ್ ಮ್ಯಾನ್ `ಪವರ್' ಶೋ!

Andre Russell Retirement- ಇತ್ತೀಚೆಗೆ ಅಂತಾರಾಷ್ಟ್ರೀಯ ಕ್ರಿಕೆಟ್ ನಿಂದ ನಿವೃತ್ತಿ ಸಾರಿದ್ದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಸ್ಟಾರ್ ಆಲ್ರೌಂಡರ್ ಆಂಡ್ರೆ ರಸೆಲ್ ಇದೀಗ ಐಪಿಎಲ್‌ ಗೂನಿವೃತ್ತಿ ಘೋಷಿಸಿದ್ದಾರೆ. ಕಳೆದ 11 ಸೀಸನ್ ಗಳಿಂದ ಕೆಕ

30 Nov 2025 3:04 pm
ಬೆಂಗಳೂರು ಸುತ್ತಲ ಅಕ್ರಮ ಲೇಔಟ್‌ಗಳ ವಿರುದ್ಧ ಕ್ರಮ: ಪಟ್ಟಿ ಮಾಡಲು ಗ್ರೇಟರ್‌ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಸೂಚನೆ

ಬೆಂಗಳೂರು ಸುತ್ತಮುತ್ತಲಿನ ಅನಧಿಕೃತ ಕಟ್ಟಡ ನಿರ್ಮಾಣ ಮತ್ತು ಅಕ್ರಮ ಬಡಾವಣೆಗಳಿಗೆ ಕಡಿವಾಣ ಹಾಕಲು ಗ್ರೇಟರ್‌ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಜಿಬಿಡಿಎ) ಮುಂದಾಗಿದೆ. ಪ್ರಾಧಿಕಾರದ ಅಧ್ಯಕ್ಷ ಗಾಣಕಲ್‌ ನಟರಾಜು ಅವರು ಅ

30 Nov 2025 2:21 pm
ಕರಾವಳಿಯಲ್ಲಿ ವೈರಲ್‌ ಜ್ವರ ಹೆಚ್ಚಳ! ಹವಾಮಾನ ಬದಲಾವಣೆ ಪರಿಣಾಮ ಅಸ್ತಮಾ, ಚರ್ಮ ಕಾಯಿಲೆ ಹೆಚ್ಚಳ ಸಾಧ್ಯತೆ

ಕರಾವಳಿಯಲ್ಲಿ ಹವಾಮಾನ ಬದಲಾವಣೆಯಿಂದಾಗಿ ಜನರ ಆರೋಗ್ಯದಲ್ಲಿ ಏರುಪೇರಾಗುತ್ತಿದೆ. ವೈರಲ್ ಜ್ವರ, ಅಸ್ತಮಾ, ಚರ್ಮದ ಕಾಯಿಲೆಗಳು ಹೆಚ್ಚಾಗಿದ್ದು, ನ್ಯುಮೋನಿಯಾ ಬಗ್ಗೆ ಆರೋಗ್ಯ ಇಲಾಖೆ ಎಚ್ಚರಿಕೆ ನೀಡಿದೆ. ಚಳಿಗಾಲದಲ್ಲಿ ಕಫ, ಉಬ್ಬ

30 Nov 2025 2:21 pm
Karnataka Weather: ಡಿಟ್ವಾ ಸೈಕ್ಲೋನ್ ಪರಿಣಾಮ: ಬೆಂಗಳೂರು ಸೇರಿ ದಕ್ಷಿಣ ಒಳನಾಡಿನ 13 ಜಿಲ್ಲೆಗಳಲ್ಲಿ ಭಾರಿ ಗಾಳಿ ಸಹಿತ ಮಳೆ ಮುನ್ಸೂಚನೆ

ನೈಋತ್ಯ ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ 'ಡಿಟ್ವಾ' ಚಂಡಮಾರುತದ ಪರಿಣಾಮವಾಗಿ ಕರ್ನಾಟಕದ ದಕ್ಷಿಣ ಒಳನಾಡು ಹಾಗೂ ಕರಾವಳಿ ಭಾಗದಲ್ಲಿ ಇಂದು ಭಾರಿ ಗಾಳಿ ಮಳೆಯಾಗಲಿದೆ. ಮುಂದಿನ 24 ಗಂಟೆಗಳಲ್ಲಿ ಬೆಂಗಳೂರು ನಗರ ಸೇರಿದಂತೆ ಹಲವು ಜಿ

30 Nov 2025 2:09 pm
ವಿಶೇಷ ತೀವ್ರ ಪರಿಷ್ಕರಣೆ; ಮತದಾರರ ನೋಂದಣಿ ನಮೂನೆಗಳನ್ನು ಸಲ್ಲಿಸಲು ಗಡುವು ವಿಸ್ತರಣೆ

ಚುನಾವಣಾ ಆಯೋಗವು ಮತದಾರರ ನೋಂದಣಿ ನಮೂನೆಗಳನ್ನು ಸಲ್ಲಿಸಲು ನೀಡಿದ್ದ ಅಂತಿಮ ದಿನಾಂಕವನ್ನು ವಿಸ್ತರಿಸಿದೆ. ಡಿಸೆಂಬರ್ 11 ರವರೆಗೆ ನಮೂನೆಗಳನ್ನು ಸಲ್ಲಿಸಬಹುದು. ಇದರಿಂದಾಗಿ ಕರಡು ಮತದಾರರ ಪಟ್ಟಿ ಪ್ರಕಟಣೆ ಡಿಸೆಂಬರ್ 16 ಕ್ಕೆ

30 Nov 2025 2:02 pm
ಡಿಸೆಂಬರ್ 1 ರಿಂದ ಸಂಸತ್ ಚಳಿಗಾಲದ ಅಧಿವೇಶನ; ಮಂಡನೆ ಆಗಲಿರುವ ಪ್ರಮುಖ ಮಸೂದೆಗಳು ಯಾವುವು; ಕಾರ್ಯಸೂಚಿ ಏನು?

ನವದೆಹಲಿಯಲ್ಲಿ ಡಿ.1 ರಿಂದ ಡಿ.19 ರವರೆಗೆ ಸಂಸತ್ತಿನ ಚಳಿಗಾಲದ ಅಧಿವೇಶನವು ನಡೆಯಲಿದೆ. ಕೇಂದ್ರ ಸರ್ಕಾರವು ಆರೋಗ್ಯ, ಭದ್ರತೆ ಮತ್ತು ತೆರಿಗೆಗೆ ಸಂಬಂಧಿಸಿದ ಮೂರು ಪ್ರಮುಖ ಮಸೂದೆಗಳು ಸೇರಿದಂತೆ ಒಟ್ಟು ಹತ್ತು ಶಾಸಕಾಂಗ ಪ್ರಸ್ತಾ

30 Nov 2025 1:28 pm
'ಶೌರ್ಯ ದಿವಸ್' ಆಚರಿಸುವ ಆದೇಶ ಹೊರಡಿಸಿ ವಾಪಸ್ ಪಡೆದ ರಾಜಸ್ತಾನ ಶಿಕ್ಷಣ ಇಲಾಖೆ

ಬಾಬ್ರಿ ಮಸೀದಿ ಧ್ವಂಸದ ವಾರ್ಷಿಕೋತ್ಸವದ ಅಂಗವಾಗಿ ರಾಜಸ್ಥಾನ ಶಿಕ್ಷಣ ಇಲಾಖೆಯು ಡಿಸೆಂಬರ್ 6 ರಂದು 'ಶೌರ್ಯ ದಿವಸ್' ಆಚರಿಸುವ ಆದೇಶವನ್ನು ಹೊರಡಿಸಿತ್ತು. 12 ಗಂಟೆಗಳ ನಂತರ ಈ ಆದೇಶವನ್ನು ಹಿಂಪಡೆದುಕೊಂಡಿದೆ. ಬಾಬ್ರಿ ಮಸೀದಿ ಧ್ವ

30 Nov 2025 1:02 pm
ಬೆಂಗಳೂರು-ಮೈಸೂರು ಪ್ರಯಾಣಿಕರಿಗೆ ಶುಭ ಸುದ್ದಿ: ಹೆದ್ದಾರಿಗೆ ಸಂಪರ್ಕಿಸುವ 1.5 ಕಿ.ಮೀ. ಉದ್ದದ ಬೈಪಾಸ್‌ ರಸ್ತೆ ಸಂಪರ್ಕ ಶೀಘ್ರ ಆರಂಭ; ಒಂದು ಗಂಟೆ ಪ್ರಯಾಣ ಉಳಿತಾಯ!

ನಂದಿ ಇನ್‌ಫ್ರಾಸ್ಟ್ರಕ್ಚರ್ ಕಾರಿಡಾರ್ ಎಂಟರ್‌ಪ್ರೈಸಸ್ (ನೈಸ್‌) ಶೀಘ್ರದಲ್ಲೇ ದೀಪಾಂಜಲಿ ನಗರ ಜಂಕ್ಷನ್ ಮತ್ತು PES ಕಾಲೇಜು ಬಳಿಯ ನೈಸ್‌ ರಸ್ತೆ ಕ್ಲೋವರ್‌ಲೀಫ್‌ಗೆ ಸಂಪರ್ಕ ಕಲ್ಪಿಸುವ 1.5 ಕಿ.ಮೀ. ಉದ್ದದ ನಾಲ್ಕು-ಲೇನ್‌ನ ಲಿಂಕ

30 Nov 2025 12:30 pm
'ದಿತ್ವಾ' ಚಂಡಮಾರುತ ಎಫೆಕ್ಟ್: ಕೊಲಂಬೋ ವಿಮಾನ ನಿಲ್ದಾಣದಲ್ಲಿ ಸಿಲುಕಿರುವವರಿಗೆ ಸಹಕಾರ ಕೊಡುತ್ತೇವೆಂದ ಕೇರಳ ಸರ್ಕಾರ

ಕೊಲಂಬೋ ವಿಮಾನ ನಿಲ್ದಾಣದಲ್ಲಿ 'ದಿತ್ವಾ' ಚಂಡಮಾರುತದಿಂದಾಗಿ ಸಿಲುಕಿರುವ ಸುಮಾರು 300 ಭಾರತೀಯರಿಗಾಗಿ, ವಿಶೇಷವಾಗಿ ಕೇರಳದವರಿಗೆ, ಎಲ್ಲಾ ರೀತಿಯ ಸಹಾಯವನ್ನು ನೀಡುವುದಾಗಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ವಿದೇಶಾಂಗ ಸಚ

30 Nov 2025 11:59 am
ಕಿಚ್ಚನೆದುರೇ ರಜತ್‌, ಚೈತ್ರಾಗೆ ಮಾತಿನ ಪಂಚ್ ಕೊಟ್ಟ ಗಿಲ್ಲಿ!‌

ಕಿಚ್ಚನೆದುರೇ ರಜತ್‌, ಚೈತ್ರಾಗೆ ಮಾತಿನ ಪಂಚ್ ಕೊಟ್ಟ ಗಿಲ್ಲಿ!‌

30 Nov 2025 11:23 am
ಹರಿದ್ವಾರ ಕುಂಭ ಮೇಳದ ದಿನಾಂಕಗಳು ಪ್ರಕಟ, ಹೀಗಿವೆ ವೇಳಾಪಟ್ಟಿ

2027ರ ಹರಿದ್ವಾರ ಕುಂಭ ಮೇಳದ ದಿನಾಂಕಗಳನ್ನು ಉತ್ತರಾಖಂಡದ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಗಂಗಾ ನದಿ ತಟದಲ್ಲಿ ಪ್ರಕಟಿಸಿದ್ದಾರೆ. 13 ಅಖಾಡಗಳ ಸಾಧು-ಸಂತರೊಂದಿಗೆ ಗಂಗಾ ನದಿಯ ದಡದಲ್ಲಿ ನಡೆದ ಸಭೆಯಲ್ಲಿ ಈ ಘೋಷಣೆ ಮಾಡಲಾಯಿತು

30 Nov 2025 11:19 am
Aids: ಏಡ್ಸ್‌ ಹರಡೋದು ಹೇಗೆ? ಎಚ್‌ಐವಿ ತಡೆಯೋದು ಹೇಗೆ? Dr.V.H.T Swamy

Aids: ಏಡ್ಸ್‌ ಹರಡೋದು ಹೇಗೆ? ಎಚ್‌ಐವಿ ತಡೆಯೋದು ಹೇಗೆ? Dr.V.H.T Swamy

30 Nov 2025 11:11 am
'ದಿತ್ವಾ' ಚಂಡಮಾರುತದ ಎಫೆಕ್ಟ್‌: ತಮಿಳುನಾಡು, ಪುದುಚೇರಿ ಮತ್ತು ಆಂಧ್ರ ಕರಾವಳಿಯಲ್ಲಿ ಭಾರಿ ಮಳೆ ಎಚ್ಚರಿಕೆ; 47 ವಿಮಾನ ಸಂಚಾರಗಳು ರದ್ದು

'ದಿತ್ವಾ' ಚಂಡಮಾರುತವು ಶ್ರೀಲಂಕಾದಲ್ಲಿ ಹಾನಿ ಉಂಟು ಮಾಡಿದ ನಂತರ ಪೂರ್ವ ಕರಾವಳಿಯತ್ತ ಸಾಗುತ್ತಿದೆ. ಇದು ಕರಾವಳಿಯನ್ನು ದಾಟುವ ಬದಲು, ತಮಿಳುನಾಡು ಮತ್ತು ಪುದುಚೇರಿ ಕರಾವಳಿಗೆ ಸಮಾನಾಂತರವಾಗಿ ಉತ್ತರಕ್ಕೆ ಸಾಗಿ ದುರ್ಬಲಗೊಳ

30 Nov 2025 11:04 am
Bengaluru Weather: ಸೈಕ್ಲೋನ್ ಎಫೆಕ್ಟ್: ನಡುಗಿಸುವ ಚಳಿ ಜೊತೆ ತಣ್ಣನೆ ಮಳೆ: ರಾಜಧಾನಿ ಜನರ ವೀಕೆಂಡ್‌ ಕೂಲ್ ಕೂಲ್

ಬೆಂಗಳೂರಿನಲ್ಲಿ ಡಿಟ್ವಾ ಚಂಡಮಾರುತದ ಪರಿಣಾಮದಿಂದ ತೀವ್ರ ಚಳಿ ಅನುಭವ ಆಗುತ್ತಿದೆ, ಇಂದು ದಿನವಿಡೀ ಇದೇ ವಾತಾವರಣ ಇರಲಿದೆ. ಶುಕ್ರವಾರದಿಂದಲೇ ತಂಗಾಳಿ ಅನುಭವವಾಗುತ್ತಿದ್ದು, ಮೋಡ ಕವಿದ ವಾತಾವರಣ ಮುಂದುವರಿದಿದೆ.

30 Nov 2025 10:27 am
ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ವಿರುದ್ಧ ಕ್ರಿಮಿನಲ್ ಪಿತೂರಿ ಆರೋಪದಡಿ ಎಫ್‌ಐಆರ್‌ ದಾಖಲು: ಏನಿದು ಪ್ರಕರಣ?

ಕಾಂಗ್ರೆಸ್‌ ಪಕ್ಷದ ಹಿರಿಯ ನಾಯಕರಾದ ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ಸೇರಿದಂತೆ ಆರು ಜನರ ವಿರುದ್ಧ ನ್ಯಾಷನಲ್ ಹೆರಾಲ್ಡ್ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಕ್ರಿಮಿನಲ್ ಪಿತೂರಿಯ ಆರೋಪದಡಿಯಲ್ಲಿ ದೆಹಲಿ ಪೊಲೀಸರ ಆರ

30 Nov 2025 9:59 am