SENSEX
NIFTY
GOLD
USD/INR

Weather

19    C
... ...View News by News Source
ʻದೇವಸ್ಥಾನಗಳಿಗೆ ಭಕ್ತರು ನೀಡಿದ ಹಣ ದೇಗುಲ ಅಭಿವೃದ್ಧಿಗಷ್ಟೇ, ಸಹಕಾರಿ ಬ್ಯಾಂಕ್‌ಗಳ ಲಾಭಕ್ಕಾಗಿ ಅಲ್ಲʼ: ಸುಪ್ರೀಂ

ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ದೇವಾಲಯದ ಹಣ ದೇವರಿಗೆ ಸೇರಿದ್ದು, ಅದನ್ನು ಸಹಕಾರಿ ಬ್ಯಾಂಕುಗಳ ಲಾಭಕ್ಕಾಗಿ ಬಳಸಲು ಅವಕಾಶವಿಲ್ಲ. ಭಕ್ತರ ಕಾಣಿಕೆ ಹಣವನ್ನು ದೇವಾಲಯದ ಅಭಿವೃದ್ಧಿಗೆ ಮಾತ್ರ ಬಳಸಬೇಕು. ಸಹಕಾರಿ ಬ್ಯ

5 Dec 2025 11:00 pm
ಬಡ್ಡಿ ದರ ಇಳಿಸಿ ವರ್ಷಾಂತ್ಯದ ಗಿಫ್ಟ್‌ ನೀಡಿದ ಆರ್‌ಬಿಐ, ಸಾಲದ ಇಎಂಐನಲ್ಲಿ ಎಷ್ಟು ಇಳಿಕೆ? ಇಲ್ಲಿದೆ ಲೆಕ್ಕಾಚಾರ

ಆರ್‌ಬಿಐ ರೆಪೋ ದರವನ್ನು ಶೇಕಡಾ 0.25ರಷ್ಟು ಕಡಿತಗೊಳಿಸಿ ಶೇಕಡಾ 5.25ಕ್ಕೆ ಇಳಿಸಿದೆ. ಈ ಮೂಲಕ ವರ್ಷದಲ್ಲಿ ನಾಲ್ಕನೇ ಸಲ ಬಡ್ಡಿ ದರ ಇಳಿಕೆ ಮಾಡಿದೆ. ಗ್ರಾಹಕ ಬೆಲೆ ಸೂಚ್ಯಂಕ ಹಣದುಬ್ಬರ ಶೇಕಡಾ 2ಕ್ಕಿಂತ ಕಡಿಮೆ ಇರುವುದರಿಂದ ಆರ್ಥಿಕ ಬೆ

5 Dec 2025 10:49 pm
ಸಚಿನ್ ತೆಂಡೂಲ್ಕರ್ ಅವರಿಂದಲೂ ಸಾಧ್ಯವಾಗದ ಸಾಧನೆ ಮಾಡಿದ ಪುತ್ರ ಅರ್ಜುನ್! ಟಿ20 ಕ್ರಿಕೆಟ್ ನಲ್ಲಿ ಹೊಸ ಮೈಲಿಗಲ್ಲು

Arjun Tendulkar Creates History- ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ ಪುತ್ರ ಅರ್ಜುನ್ ತೆಂಡೂಲ್ಕರ್ ಇದೀಗ ಚುಟುಕು ಕ್ರಿಕೆಟ್ ಮಾದರಿಯಲ್ಲಿ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಟೂರ್ನಿಯಲ್ಲಿ ಗೋವಾ ಪರ ಆಡ

5 Dec 2025 10:48 pm
ರೂಪಾಯಿ ಮೌಲ್ಯ ಉಳಿಸಿಕೊಳ್ಳಲು ಆರ್‌ಬಿಐ ಮಧ್ಯಪ್ರವೇಶ, ಲಕ್ಷ ಕೋಟಿ ರೂ. ಮೌಲ್ಯದ ಬಾಂಡ್‌ ಖರೀದಿಗೆ ನಿರ್ಧಾರ

ರೂಪಾಯಿ ಮೌಲ್ಯ ಕುಸಿತ ತಡೆಯಲು ಆರ್‌ಬಿಐ 1 ಲಕ್ಷ ಕೋಟಿ ರೂಪಾಯಿ ಬಾಂಡ್‌ಗಳ ಖರೀದಿಗೆ ಮುಂದಾಗಿದೆ. ಫಾರೆಕ್ಸ್ ಸ್ವಾಪ್‌ಗಳ ಘೋಷಣೆಯೊಂದಿಗೆ, ಮಾರುಕಟ್ಟೆ ಆಧಾರಿತ ರೂಪಾಯಿಯ ಏರಿಳಿತವನ್ನು ನಿಯಂತ್ರಿಸುವುದಾಗಿ ಕೇಂದ್ರೀಯ ಬ್ಯಾಂ

5 Dec 2025 10:36 pm
GST ದರ ಇಳಿಕೆ ಬಿಸಿ; ಕರ್ನಾಟಕದಲ್ಲಿ ವಾಣಿಜ್ಯ ಆದಾಯ ಸಂಗ್ರಹ ಬೆಳವಣಿಗೆ ಕುಸಿತ; ಮಾರ್ಚ್ ವೇಳೆಗೆ ಗುರಿ ಮುಟ್ಟಲು ಸಿಎಂ ತಾಕೀತು

ಪ್ರಸಕ್ತ ಆರ್ಥಿಕ ವರ್ಷದಲ್ಲಿ ವಾಣಿಜ್ಯ ತೆರಿಗೆಯಿಂದ 1.20 ಲಕ್ಷ ಕೋಟಿ ರೂ. ಆದಾಯ ಗುರಿ ನಿಗದಿಪಡಿಸಲಾಗಿದೆ. ನವೆಂಬರ್ ಅಂತ್ಯಕ್ಕೆ 72,131 ಕೋಟಿ ರೂ. ಸಂಗ್ರಹವಾಗಿದೆ. ಜಿಎಸ್‌ಟಿ ದರ ಇಳಿಕೆಯಿಂದ ಆದಾಯದ ಬೆಳವಣಿಗೆ ದರ ಕಡಿಮೆಯಾಗಿದೆ. ಆದ

5 Dec 2025 10:24 pm
ಕಂಬಳದಲ್ಲಿ ಕಠಿಣ ನಿಯಮ, ಇನ್ಮುಂದೆ ನಿಶಾನೆಗೆ ನೀರು ಹಾಯಿಸಿದ್ರೆ ಮಾತ್ರ ಬಹುಮಾನ !

ಕಂಬಳದಲ್ಲಿ ಶಿಸ್ತು ಮತ್ತು ಸಮಯಪಾಲನೆಗೆ ಕಠಿಣ ನಿಯಮಗಳನ್ನು ಜಾರಿಗೊಳಿಸಲಾಗಿದೆ. ಕನೆ ಹಲಗೆ ವಿಭಾಗದಲ್ಲಿ ನಿಗದಿತ ನಿಶಾನೆಗೆ ನೀರು ಹಾಯಿಸಿದರೆ ಮಾತ್ರ ಬಹುಮಾನ ನೀಡಲಾಗುವುದು. ಅಲ್ಲದೆ, ಕೋಣಗಳನ್ನು ಇಳಿಸಲು ಮತ್ತು ಬಿಡಲು ನಿ

5 Dec 2025 9:59 pm
ದಕ್ಷಿಣ ಕನ್ನಡ ಆಯ್ತು, ಇದೀಗ ಮಂಡ್ಯಕ್ಕೂ ಕೋಮು ಹಿಂಸೆ ನಿಗ್ರಹ ವಿಶೇಷ ಕಾರ್ಯಪಡೆ! ಮತೀಯ ಸಂಘರ್ಷ ನಿಯಂತ್ರಣಕ್ಕೆ ಸರ್ಕಾರದ ಕ್ರಮ

ಕೋಮು ಹಿಂಸೆ ನಿಯಂತ್ರಣಕ್ಕೆ ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ ಜಿಲ್ಲೆಗಳಲ್ಲಿ ವಿಶೇಷ ಕಾರ್ಯಪಡೆ ಸ್ಥಾಪಿಸಲಾಗಿದೆ. ಕಳೆದ ಎರಡು ವರ್ಷದಲ್ಲಿ ಗಣೇಶ ಹಬ್ಬದ ಮೆರವಣಿಗೆ ವೇಳೆ ನಡೆದ ಅವಘಡ ಪರಿಗಣಿಸಿ ಇದೀಗ ಮಂಡ್ಯದಲ್ಲೂ ಇಂತಹ ಪಡ

5 Dec 2025 9:37 pm
ವಿಶಾಖಪಟ್ಟಣದಲ್ಲೂ ಟಾಸ್ ಗೆದ್ದೋರು ಫೀಲ್ಡಿಂಗ್ ಮಾಡೋದು ಖಚಿತ; ಲಕ್ ಕೈಹಿಡಿಯದಿದ್ದಾಗ ಹೇಗಾಡುವುದು ಉಚಿತ?

India Vs South Africa- ರಾಯ್ಪುರದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಸೋಲಿನ ಕಹಿ ಉಂಡಿರುವ ಭಾರತ ತಂಡ ಇದೀಗ ವಿಶಾಖಪಟ್ಟಣದಲ್ಲಿ ತಿರುಗೇಟು ನೀಡಲು ಸಜ್ಜಾಗಿದೆ. 3 ಪಂದ್ಯಗಳ ಸರಣಿ 1-1 ಸಮಬಲಗೊಂಡಿರುವುದರಿಂದ 3ನೇ ಪಂದ್ಯ ನಿರ್ಣಾಯಕವಾಗಿದೆ. ರೋಹಿ

5 Dec 2025 9:30 pm
ಬೀದಿ ನಾಯಿ ನಿರ್ವಹಣೆಗೆ ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿ ಮಾರ್ಗಸೂಚಿ ಪ್ರಕಟ; ಏನೆಲ್ಲಾ ನಿಯಮ? ಎಷ್ಟು ಆಹಾರ ಒದಗಿಸಬೇಕು?

ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿ ಬೀದಿ ನಾಯಿಗಳ ನಿರ್ವಹಣೆಗೆ ಹೊಸ ಮಾರ್ಗಸೂಚಿ ಪ್ರಕಟಿಸಿದೆ. ಸಾರ್ವಜನಿಕ ಸ್ಥಳಗಳಲ್ಲಿ ನಾಯಿ ಕಡಿತ ತಡೆಯಲು ಈ ಕ್ರಮ ಕೈಗೊಳ್ಳಲಾಗಿದೆ. ಸ್ಥಳೀಯ ಸಂಸ್ಥೆಗಳು ನಾಯಿಗಳಿಗೆ ಆಶ್ರಯ ತಾಣ ನಿರ್ಮಿಸಬೇಕ

5 Dec 2025 9:06 pm
ಬೆಂಗಳೂರು ಏರ್‌ಪೋರ್ಟ್‌ ಸಂಪರ್ಕಿಸುವ ನಮ್ಮ ಮೆಟ್ರೋ ನೀಲಿ ಮಾರ್ಗ ಪರಿಶೀಲಿಸಿದ ಡಿಕೆ ಶಿವಕುಮಾರ್; ಸಂಚಾರ ಯಾವಾಗ ಆರಂಭ?

ಬೆಂಗಳೂರು: ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ನಮ್ಮ ಮೆಟ್ರೋ ನೀಲಿ ಮಾರ್ಗದ ಕಾಮಗಾರಿಯನ್ನು ಡಿಸಿಎಂ ಡಿಕೆ ಶಿವಕುಮಾರ್ ಪರಿಶೀಲಿಸಿ, ಗುತ್ತಿಗೆದಾರರಿಗೆ ನಿಗದಿತ ಸಮಯದಲ್ಲಿ ಪೂರ್ಣಗೊಳಿಸಲು ಸೂಚನೆ ನೀಡಿದರು. ಕೆ.ಆರ್. ಪುರ

5 Dec 2025 8:46 pm
18ನೇ ವರ್ಷದ ಮಿಡ್‌ನೈಟ್‌ ಮ್ಯಾರಥಾನ್‌, ಮಹದೇವಪುರ ಸಂಚಾರ ಠಾಣಾ ವ್ಯಾಪ್ತಿಯಲ್ಲಿ ಮಾರ್ಗ ಬದಲಾವಣೆ

ಬೆಂಗಳೂರಿನಲ್ಲಿ 18ನೇ ಮಿಡ್‌ನೈಟ್ ಮ್ಯಾರಥಾನ್‌ ಹಿನ್ನೆಲೆಯಲ್ಲಿ ಶನಿವಾರ ಮಧ್ಯಾಹ್ನ 3 ರಿಂದ ಭಾನುವಾರ ಮುಂಜಾನೆ 5 ಗಂಟೆಯವರೆಗೆ ಕೆಟಿಪಿಒ ಮತ್ತು ಇಪಿಐಪಿ ರಸ್ತೆಗಳಲ್ಲಿ ಸಂಚಾರ ಮಾರ್ಗ ಬದಲಾವಣೆ ಮಾಡಲಾಗಿದೆ. ವಾಹನ ಸವಾರರು ಪರ್

5 Dec 2025 8:27 pm
Chitradurga Crimes: ಛೇ ಎಣ್ಣೆ ಮತ್ತಲ್ಲಿ ಹೀಗಾ ಮಾಡೋದು?; ತನ್ನ ಅಪ್ರಾಪ್ತ ಪುತ್ರಿಯರ ಮೇಲೆ ಅತ್ಯಾಚಾರ ಎಸಗಿದ ಪಾಪಿ ತಂದೆ

ಚಿತ್ರದುರ್ಗದಲ್ಲಿ ತಂದೆಯೊಬ್ಬ ಇಬ್ಬರು ಹೆಣ್ಣುಮಕ್ಕಳ ಮೇಲೆ ಅತ್ಯಾಚಾರ ಎಸಗಿದ ಆರೋಪ ಕೇಳಿಬಂದಿದೆ. ಮಕ್ಕಳ ಮೇಲೆ ಮಾತ್ರವಲ್ಲದೇ ಹೆತ್ತ ತಾಯಿಯ ಮೇಲೆಯೂ ಲೈಂಗಿ ದೌರ್ಜನ್ಯ ಎಸಗಿದ ಆರೋಪ ಎಸಗಿದ್ದಾರೆ ಎಂದು ಅವರ ತಾಯಿಯೇ ದೂರು ನ

5 Dec 2025 8:22 pm
ಹಾಲಿವುಡ್‌ನಲ್ಲೊಂದು ಮೆಗಾ ಡೀಲ್‌, ನೆಟ್‌ಫ್ಲಿಕ್ಸ್‌ ತೆಕ್ಕೆಗೆ ವಾರ್ನರ್‌ ಬ್ರದರ್ಸ್‌, ₹6.5 ಲಕ್ಷ ಕೋಟಿಗೆ ಖರೀದಿ

ಮನರಂಜನಾ ಕ್ಷೇತ್ರದ ದೈತ್ಯ ಸಂಸ್ಥೆಯಾದ ನೆಟ್‌ಫ್ಲಿಕ್ಸ್, ಮತ್ತೊಂದು ಪ್ರಮುಖ ಸಂಸ್ಥೆಯಾದ ವಾರ್ನರ್ ಬ್ರದರ್ಸ್ ಡಿಸ್ಕವರಿಯ ಟಿವಿ, ಚಲನಚಿತ್ರ ಮತ್ತು ಸ್ಟ್ರೀಮಿಂಗ್ ವಿಭಾಗವನ್ನು ಬರೋಬ್ಬರಿ 72 ಬಿಲಿಯನ್ ಡಾಲರ್‌ಗಳಿಗೆ ಖರೀದಿ

5 Dec 2025 8:20 pm
2025 ರಲ್ಲಿ ಅತಿ ಹೆಚ್ಚು ಗೂಗಲ್ ಮಾಡಲ್ಪಟ್ಟ IPL ತಂಡ ಯಾವುದು? RCBಯೂ ಅಲ್ಲ, CSKಯೂ ಪಟ್ಟಿಯಲ್ಲಿಲ್ಲ!

Punjab Kings And Delhi Capitals- ಗೂಗಲ್ 2025 ರಲ್ಲಿ ಜಾಗತಿಕವಾಗಿ ಅತಿ ಹೆಚ್ಚು ಹುಡುಕಲ್ಪಟ್ಟ ಕ್ರೀಡಾ ತಂಡಗಳ ಪಟ್ಟಿಯನ್ನು ಇದೀಗ ಪ್ರಕಟಿಸಿದೆ. ಈ ಪಟ್ಟಿಯಲ್ಲಿ ಫುಟ್ಬಾಲ್ ತಂಡಗಳಾದ ಪ್ಯಾರಿಸ್ ಸೇಂಟ್-ಜರ್ಮೈನ್, ಎಸ್ ಎಲ್ ಬೆನ್ಫಿಕಾ ಮೊದಲೆರಡು ಸ್ಥ

5 Dec 2025 7:44 pm
ರಾಶಿಕಾನ ನೋಡಿದ್ರೆ ಮೈಯೆಲ್ಲಾ ಉರೀತಾ ಇತ್ತು!

ರಾಶಿಕಾನ ನೋಡಿದ್ರೆ ಮೈಯೆಲ್ಲಾ ಉರೀತಾ ಇತ್ತು!

5 Dec 2025 7:39 pm
ಗಿಲ್ಲಿ, ರಕ್ಷಿತಾ, ಅಶ್ವಿನಿ ಗೌಡ ಬಿಟ್ರೆ ಎಲ್ರೂ ವೀಕ್!

ಗಿಲ್ಲಿ, ರಕ್ಷಿತಾ, ಅಶ್ವಿನಿ ಗೌಡ ಬಿಟ್ರೆ ಎಲ್ರೂ ವೀಕ್!

5 Dec 2025 7:36 pm
ಧ್ರುವಂತ್‌ ಎಷ್ಟು ಚೀಪ್‌ ಅನಿಸ್ತು!

ಧ್ರುವಂತ್‌ ಎಷ್ಟು ಚೀಪ್‌ ಅನಿಸ್ತು!

5 Dec 2025 7:35 pm
MH370: 11 ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ವಿಮಾನಕ್ಕೆ ಮತ್ತೆ ಹುಡುಕಾಟ! ಮಲೇಷ್ಯಾ ಸರ್ಕಾರದ ಹೊಸ ಚಾಲೆಂಜ್‌!

MH370: 11 ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ವಿಮಾನಕ್ಕೆ ಮತ್ತೆ ಹುಡುಕಾಟ! ಮಲೇಷ್ಯಾ ಸರ್ಕಾರದ ಹೊಸ ಚಾಲೆಂಜ್‌!

5 Dec 2025 7:34 pm
ಜಗತ್ತಿಗೆ ತಾಮ್ರದ ಆಪತ್ತು; ಕಾಪರ್‌ಗಾಗಿ ಶುರುವಾಯ್ತು ಮಹಾಯುದ್ಧ! ಚಿನ್ನದಷ್ಟೇ ದುಬಾರಿ? ಭಾರತಕ್ಕೇನು ಎಫೆಕ್ಟ್‌?

ಜಗತ್ತಿಗೆ ತಾಮ್ರದ ಆಪತ್ತು; ಕಾಪರ್‌ಗಾಗಿ ಶುರುವಾಯ್ತು ಮಹಾಯುದ್ಧ! ಚಿನ್ನದಷ್ಟೇ ದುಬಾರಿ? ಭಾರತಕ್ಕೇನು ಎಫೆಕ್ಟ್‌?

5 Dec 2025 7:34 pm
ಮನೆ ಸಾಲದ EMI ಇಳಿಕೆ; FD ಇಟ್ಟವರಿಗೆ ಶಾಕ್‌, ಆರ್‌ಬಿಐನಿಂದ ರೆಪೋ ರೇಟ್‌ ಮತ್ತೆ ಕಟ್‌! ಏನೆಲ್ಲಾ ಆಗುತ್ತೆ ಗೊತ್ತಾ?

ಮನೆ ಸಾಲದ EMI ಇಳಿಕೆ; FD ಇಟ್ಟವರಿಗೆ ಶಾಕ್‌, ಆರ್‌ಬಿಐನಿಂದ ರೆಪೋ ರೇಟ್‌ ಮತ್ತೆ ಕಟ್‌! ಏನೆಲ್ಲಾ ಆಗುತ್ತೆ ಗೊತ್ತಾ?

5 Dec 2025 7:33 pm
ಕೋಟಿ ಬೆಲೆಯ ಕಾರು ಬಿಟ್ಟು ಫಾರ್ಚುನರ್ ಏರಿದ್ದೇಕೆ ಪುಟಿನ್‌-ಮೋದಿ? ಪಾಶ್ಚಿಮಾತ್ಯರಿಗೆ ಶಾಕ್‌! ಮೋದಿ ಹೇಳಿದ್ದೇನು?

ಕೋಟಿ ಬೆಲೆಯ ಕಾರು ಬಿಟ್ಟು ಫಾರ್ಚುನರ್ ಏರಿದ್ದೇಕೆ ಪುಟಿನ್‌-ಮೋದಿ? ಪಾಶ್ಚಿಮಾತ್ಯರಿಗೆ ಶಾಕ್‌! ಮೋದಿ ಹೇಳಿದ್ದೇನು?

5 Dec 2025 7:32 pm
ರೇಂಜ್ ರೋವರ್, ಬೆಂಝ್ ಬಿಟ್ಟು ಫಾರ್ಚುನರ್ ಕಾರು ಹತ್ತಿದ್ದೇಕೆ ಮೋದಿ - ಪುಟಿನ್? ಏನಿದು ಸಿಕ್ರೇಟ್‌?

ನಾಲ್ಕು ವರ್ಷಗಳ ನಂತರ ನಡೆದ ವ್ಲಾಡಿಮಿರ್ ಪುಟಿನ್ ಅವರ ಈ ಭಾರತ ಭೇಟಿ, ಕೇವಲ ರಾಜತಾಂತ್ರಿಕ ಮಾತುಕತೆಗಳಿಗೆ ಮಾತ್ರವಲ್ಲದೆ, ಫಾರ್ಚುನರ್ ಡಿಪ್ಲೊಮಸಿಯ ಮೂಲಕವೂ ಹೊಸ ಸಂಚಲನ ಮೂಡಿಸಿದೆ. ಪಶ್ಚಿಮದ ನಿರ್ಬಂಧಗಳ ನಡುವೆಯೂ ಭಾರತ ಮತ್

5 Dec 2025 7:19 pm
ಹೊಸ ಕಾರು ಖರೀದಿಸಿದ ಡ್ರೋನ್‌ ಪ್ರತಾಪ್

ಹೊಸ ಕಾರು ಖರೀದಿಸಿದ ಡ್ರೋನ್‌ ಪ್ರತಾಪ್

5 Dec 2025 6:59 pm
ಇಂಡಿಗೋ ಸಿಬ್ಬಂದಿ ಮೇಲೆ ಪ್ರಯಾಣಿಕ ಕಿಡಿ; ʻಸರ್‌ ನಿಮ್ಮ ಪೌರುಷ ಕೇಂದ್ರದ ಮೇಲೆ ತೋರಿಸಿ ಅಮಾಯಕರ ಮೇಲಲ್ಲʼ ಎಂದ ಕಾಂಗ್ರೆಸ್

ಬುಧವಾರದಿಂದ ಇಂಡಿಗೋ ವಿಮಾನ ಹಾರಾಟದಲ್ಲಿ ವ್ಯತ್ಯಯ ಉಂಟಾಗಿದ್ದು, ಇದರಿಂದ ಪ್ರಯಾಣಿಕರು ಪರದಾಡಿದಂತಾಯ್ತು. ಪ್ರಯಾಣಿಕರೊಬ್ಬರು ಸಿಬ್ಬಂದಿಯ ಮೇಲೆ ಸಿಸ್ಟರ್, ಮೇರೆ ಭೇಟಿಕೋ ಪ್ಯಾಡ್‌ ಚಾಯಿಯೇ ಎಂದು ಕೂಗಾಡಿದ ವಿಡಿಯೋ ವೈರಲ್‌

5 Dec 2025 6:58 pm
WTL 2025- ಬೆಂಗಳೂರಿನಲ್ಲಿ ರೋಚಕ ವಿಶ್ವ ಟೆನಿಸ್ ಲೀಗ್ ಟೂರ್ನಿ; ಯಾವಾಗ ಪಂದ್ಯ? ಟಿಕೆಟ್ ಎಲ್ಲಿ ಲಭ್ಯ?

World Tennis League 2025- ಬೆಂಗಳೂರಿನಲ್ಲಿ ಮೊದಲ ಬಾರಿಗೆ ವರ್ಲ್ಡ್ ಟೆನಿಸ್ ಲೀಗ್ (WTL) ಆಯೋಜನೆಯಾಗಿದ್ದು, ಡಿಸೆಂಬರ್ 17 ರಿಂದ 20 ರವರೆಗೆ ನಡೆಯಲಿದೆ. ಕನ್ನಡಿಗ ರೋಹನ್ ಬೋಪಣ್ಣ ಸೇರಿದಂತೆ ವಿಶ್ವದ ಹಲವು ಖ್ಯಾತನಾಮ ಟೆನಿಸಿಗರು ಪಾಲ್ಗೊಳ್ಳಲಿದ್ದ

5 Dec 2025 6:47 pm
Low blood: ಈ ಆಹಾರಗಳನ್ನು ತಿಂದ್ರೆ ರಕ್ತದ ಸಮಸ್ಯೆ ಬರುವುದಿಲ್ಲ| Dr Akshata Nayak

Low blood: ಈ ಆಹಾರಗಳನ್ನು ತಿಂದ್ರೆ ರಕ್ತದ ಸಮಸ್ಯೆ ಬರುವುದಿಲ್ಲ| Dr Akshata Nayak

5 Dec 2025 6:36 pm
ಪುಟಿನ್ ಜೊತೆಗೆ ಡಿನ್ನರ್ - ರಾಹುಲ್, ಖರ್ಗೆಗೆ ಇಲ್ಲದ ಆಮಂತ್ರಣ ಶಶಿ ತರೂರ್ ಗೆ! ಗಾಂಧಿ ಪರವಾರವನ್ನು ಮತ್ತೆ ಕೆಣಕಿದ ಕೇಂದ್ರ

ರಷ್ಯಾ ಅಧ್ಯಕ್ಷ ಪುಟಿನ್ ಅವರ ಗೌರವಾರ್ಥ ಕೇಂದ್ರ ಸರ್ಕಾರ ಆಯೋಜಿಸಿದ್ದ ಭೋಜನಕೂಟಕ್ಕೆ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆಯವರಿಗೆ ಆಹ್ವಾನವಿಲ್ಲ. ಬದಲಿಗೆ, ಕಾಂಗ್ರೆಸ್‌ನ ಶಶಿ ತರೂರ್ ಅವರಿಗೆ ಆಹ್ವಾನ ನೀಡಿದ್ದು, ಇದು ಗಾಂ

5 Dec 2025 6:24 pm
ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಇ - ಖಾತಾ ಪಡೆಯುವುದು ಮತ್ತಷ್ಟು ಸುಲಭ; ಗೊಂದಲಗಳಿಗೆ ಸಹಾಯವಾಣಿ ಪರಿಹಾರ!

ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಇ-ಖಾತಾ ಪಡೆಯುವುದು ಈಗ ಸುಲಭವಾಗಿದೆ. ಗ್ರಾಮೀಣ ಅಭಿವೃದ್ಧಿ ಇಲಾಖೆಯಿಂದ ಸಹಾಯವಾಣಿ ಆರಂಭಿಸಲಾಗಿದೆ. ಆಸ್ತಿಗಳ ಭದ್ರತೆಗಾಗಿ ಇ-ಸ್ವತ್ತು ಅಭಿಯಾನ ಪ್ರಾರಂಭಿಸಲಾಗಿದೆ. ಸಹಾಯವಾಣಿ 9483476000 ಮೂಲಕ ಯ

5 Dec 2025 6:12 pm
ವ್ಲಾದಿಮಿರ್‌ ಪುಟಿನ್‌ ಭೇಟಿ ಸಂದರ್ಭದಲ್ಲೇ ರಷ್ಯಾ ಪ್ರವಾಸಿಗರಿಗೆ ಭರ್ಜರಿ ಕೊಡುಗೆ ಘೋಷಿಸಿದ ಪ್ರಧಾನಿ ಮೋದಿ

ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಭಾರತ ಭೇಟಿಯ ಸಂದರ್ಭದಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರು ರಷ್ಯಾದ ಪ್ರವಾಸಿಗರಿಗೆ 30 ದಿನಗಳ ಉಚಿತ ಇ-ಟೂರಿಸ್ಟ್ ವೀಸಾ ಮತ್ತು ಗ್ರೂಪ್ ಟೂರಿಸ್ಟ್ ವೀಸಾ ನೀಡುವುದಾಗಿ ಘೋಷಿಸಿದ್ದಾರ

5 Dec 2025 6:11 pm
KSDL ಭ್ರಷ್ಟಾಚಾರ ಆರೋಪ: ʻಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿʼ; JDS ಶಾಸಕರಿಗೆ ಸಚಿವ ಎಂಬಿ ಪಾಟೀಲ್ ವಾರ್ನಿಂಗ್

ಕರ್ನಾಟಕದಲ್ಲಿ ಅರವತ್ಮೂರು ಪರ್ಸೆಂಟ್‌ ಭ್ರಷ್ಟಾಚಾರವಾಗಿದೆ ಎಂದು ಉಪಲೋಕಯುಕ್ತರು ಹೇಳಿಕೆ ಕೊಟ್ಟ ಬೆನ್ನಲ್ಲೇ ರಾಜ್ಯ ರಾಜಕೀಯದಲ್ಲಿ ಭಾರಿ ಸಂಚಲನ ಮೂಡಿಸಿದೆ. ಕೆಎಸ್‌ಡಿಎಲ್‌ನಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಸ್ಫೋಟಕ ಹ

5 Dec 2025 6:02 pm
IND Vs SA- ವೈಝಾಗ್ ಪಂದ್ಯಕ್ಕೆ ಏಷ್ಯಾ ಕಪ್ ಹೀರೋ: ಹೀಗಿದೆ ಟೀಂ ಇಂಡಿಯಾ ಸಂಭಾವ್ಯ ಪ್ಲೇಯಿಂಗ್ ಇಲೆವೆನ್!

India Likely Playing Eleven For Vizag ODI- ಭಾರತ ತಂಡ ರಾಯ್ಪುರದಲ್ಲಿ ದೊಡ್ಡ ಮೊತ್ತ ಗಳಿಸಿಯೂ ಪಂದ್ಯವನ್ನು ಉಳಿಸಿಕೊಳ್ಳಲಾಗಲಿಲ್ಲ. ಹಿಂದಿನ ಪಂದ್ಯದಲ್ಲಿ ಮಾಡಿರುವ ತಪ್ಪನ್ನು ತಿದ್ದಿಕೊಳ್ಳಲು ಮುಂದಾಗಿರುವ ಟೀಂ ಇಂಡಿಯಾ ಮ್ಯಾನೇಜ್ ಮೆಂಟ್ ಇದೀಗ ಒ

5 Dec 2025 5:36 pm
ಶಮಿ, ಬುಮ್ರಾಗೆ ಇನ್ನಾದರೂ ಟೀಂ ಇಂಡಿಯಾದಲ್ಲಿ ಅವಕಾಶ ಕೊಡಿ ಎಂದಿದ್ದಕ್ಕೆ 'ಚೈಲ್ಡಿಶ್' ಉತ್ತರ ನೀಡಿದ ಅಜಿತ್ ಅಗರ್ಕರ್

ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಗೆ ಮೊಹಮ್ಮದ್ ಶಮಿ ಮತ್ತು ಜಸ್ಪ್ರೀತ್ ಬುಮ್ರಾ ಅವರನ್ನು ಏಕೆ ಆಯ್ಕೆ ಮಾಡಿಲ್ಲ ಎಂಬ ಪ್ರಶ್ನೆಗೆ ಆಯ್ಕೆ ಮಂಡಳಿ ಅಧ್ಯಕ್ಷ ಅಜಿತ್ ಅಗರ್ಕರ್ ಉತ್ತರ ನೀಡಿದ್ದಾರೆ. ಅವರಿಲ್ಲದೆಯೇ ಪಂದ್ಯಗ

5 Dec 2025 5:19 pm
ʻಕರ್ನಾಟಕದಲ್ಲಿ ಭ್ರಷ್ಟಾಚಾರʼ ಯಾರದ್ದು, ಎಷ್ಟು ಪಾಲು?; ಸಿದ್ದರಾಮಯ್ಯVS ಆರ್‌ ಅಶೋಕ್ ಟ್ವೀಟ್‌ ವಾರ್

ಕರ್ನಾಟಕದಲ್ಲಿ ನಡೆದ ಭ್ರಷ್ಟಾಚಾರ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಮತ್ತು ಆರ್‌ ಅಶೋಕ್‌ ವಿರುದ್ಧ ಟ್ವೀಟ್‌ನಲ್ಲಿ ಭಾರಿ ಚರ್ಚೆ ನಡೆದಿದೆ.ಶೇ. 63 ರಷ್ಟು ಭ್ರಷ್ಟಾಚಾರ ಇದೆ ಎಂದು ಉಪಲೋಕಾಯುಕ್ತರು ನೀಡಿದ ಹೇಳಿಕೆ ಈಗ ಭಾರೀ ವಾಗ

5 Dec 2025 5:18 pm
ಅಣುವಿದ್ಯುತ್ ಸ್ಥಾವರ ಸಂಬಂಧ ಭಾರತಕ್ಕೆ ಮಹತ್ವದ ಭರವಸೆ ನೀಡಿದ ರಷ್ಯಾ ಅಧ್ಯಕ್ಷ ಪುಟಿನ್‌; ಏನದು?

ತಮಿಳುನಾಡಿನ ಕೂಡಂಕುಳಂ ಅಣುವಿದ್ಯುತ್ ಸ್ಥಾವರದ ಅಭಿವೃದ್ಧಿಗೆ ರಷ್ಯಾ ಸಂಪೂರ್ಣ ಸಹಕಾರ ನೀಡುತ್ತಿದೆ ಎಂದು ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ಪ್ರಧಾನಿ ಮೋದಿ ಅವರೊಂದಿಗಿನ ಭೇಟಿಯಲ್ಲಿ ಸ್ಪಷ್ಟಪಡಿಸಿದ್ದಾರೆ. ಒಟ್ಟು ಆರು ರಿಯ

5 Dec 2025 5:12 pm
ʻಎಚ್ಚರಿಕೆಯಿಂದಿರಿʼ ಗಿಲ್ಲಿಗೆ ವಾರ್ನ್‌ ಮಾಡಿದ್ಯಾಕೆ ಚೈತ್ರಾ ಕುಂದಾಪುರ?

ʻಎಚ್ಚರಿಕೆಯಿಂದಿರಿʼ ಗಿಲ್ಲಿಗೆ ವಾರ್ನ್‌ ಮಾಡಿದ್ಯಾಕೆ ಚೈತ್ರಾ ಕುಂದಾಪುರ?

5 Dec 2025 4:25 pm
ಇಂಡಿಗೋ ವಿಮಾನ ಹಾರಾಟ ರದ್ದು; ಕೈಯಲ್ಲಿ ಅಸ್ಥಿ ಹಿಡಿದು ಬೆಂಗಳೂರು ಏರ್‌ಪೋರ್ಟ್‌ನಲ್ಲೇ ಕುಳಿತ ಕುಟುಂಬ

ಭಾರತದ ಅತಿದೊಡ್ಡ ವಿಮಾನಯಾನ ಸಂಸ್ಥೆಯಾದ ಇಂಡಿಗೋ, ಸಿಬ್ಬಂದಿ ಕೊರತೆ ಸಮಸ್ಯೆಗಳಿಂದಾಗಿ ದೊಡ್ಡ ಪ್ರಮಾಣದ ವಿಮಾನ ರದ್ದತಿಯನ್ನು ಎದುರಿಸುತ್ತಿದೆ. ಇಂದು ಸಹ ಐನೂರಕ್ಕೂ ಹೆಚ್ಚು ವಿಮಾನ ಹಾರಾಟ ಸ್ಥಗಿತಗೊಂಡಿದ್ದು, ಪ್ರಯಾಣಿಕರು

5 Dec 2025 4:20 pm
ನ್ಯಾಯಾಂಗದಲ್ಲಿ ಎಐ ಬಳಕೆಯನ್ನು ನಿಯಂತ್ರಿಸುವ ಕುರಿತು ಪಿಐಎಲ್ ತಿರಸ್ಕರಿಸಿದ ಸುಪ್ರೀಂಕೋರ್ಟ್

ಕೃತಕ ಬುದ್ಧಿಮತ್ತೆ ಮತ್ತು ಯಂತ್ರ ಕಲಿಕೆ ತಂತ್ರಜ್ಞಾನಗಳನ್ನು ನ್ಯಾಯಾಂಗದಲ್ಲಿ ನಿಯಂತ್ರಣವಿಲ್ಲದೆ ಬಳಸುವುದನ್ನು ತಡೆಯುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ. ಈ ಸಮಸ್ಯೆಗಳನ್ನು ನ್ಯ

5 Dec 2025 4:18 pm
ಹೊಸ ವರ್ಷ, ಕ್ರಿಸ್‌ಮಸ್‌ ರಜೆಗೆ ಬೆಂಗಳೂರು ಉಡುಪಿ ಕಾರವಾರ ನಡುವೆ 2 ಟ್ರಿಪ್ ವಿಶೇಷ ರೈಲು; ವೇಳಾಪಟ್ಟಿ ಏನು?

ಕ್ರಿಸ್‌ಮಸ್ ಮತ್ತು ಹೊಸ ವರ್ಷದ ಪ್ರಯುಕ್ತ ಪ್ರಯಾಣಿಕರ ಅನುಕೂಲಕ್ಕಾಗಿ ರೈಲ್ವೆ ಇಲಾಖೆ ವಿಶೇಷ ರೈಲುಗಳನ್ನು ಘೋಷಿಸಿದೆ. ಯಶವಂತಪುರದಿಂದ ಕಾರವಾರಕ್ಕೆ ಡಿಸೆಂಬರ್ 24 ಮತ್ತು 27 ರಂದು ರೈಲು ಸಂಚರಿಸಲಿದೆ. ಕಾರವಾರದಿಂದ ಯಶವಂತಪುರ

5 Dec 2025 4:14 pm
ಕ್ಲೌಡ್‌ಫ್ಲೇರ್‌ ಸಮಸ್ಯೆಯಿಂದ ಜೆರೋಧಾ, ಗ್ರೋ ಸೇರಿ ಹಲವು ಆ್ಯಪ್‌ಗಳ ಸೇವೆ ಸ್ಥಗಿತ; ಪರದಾಡಿದ ಹೂಡಿಕೆದಾರರು

ಜಾಗತಿಕ ಇಂಟರ್ನೆಟ್ ಸೇವೆ ಒದಗಿಸುವ ಪ್ರಮುಖ ಸಂಸ್ಥೆ ಕ್ಲೌಡ್‌ಫ್ಲೇರ್‌ನಲ್ಲಿ ಉಂಟಾದ ತಾಂತ್ರಿಕ ದೋಷದಿಂದಾಗಿ ಶುಕ್ರವಾರ ಭಾರತದ ಪ್ರಮುಖ ಷೇರು ಮಾರುಕಟ್ಟೆ ಟ್ರೇಡಿಂಗ್ ಆ್ಯಪ್‌ಗಳಾದ ಜೆರೋಧಾ, ಗ್ರೋ ಮತ್ತು ಏಂಜೆಲ್ ಒನ್ ಸೇರಿ

5 Dec 2025 3:50 pm
ಮಗಳ ಪ್ರಾಣ ಉಳಿಸಲು 20 ವರ್ಷ ಗೃಹ ಬಂಧನ; ತಂದೆಯ ಈ ನಿರ್ಧಾರದಿಂದ ಕಣ್ಣಿನ ದೃಷ್ಟಿ ಕಳೆದುಕೊಂಡ ಯುವತಿ

ಮಗಳನ್ನು ಯಾರೋ ಕೊಲೆ ಮಾಡುತ್ತಾರೆ ಎಂದು ಬೆದರಿಕೆ ಹಾಕಿದ ನಂತರ ಆಕೆಯನ್ನು ರಕ್ಷಿಸಿಕೊಳ್ಳಲು ಇಪ್ಪತ್ತು ವರ್ಷಗಳ ಕಾಲ ತಂದೆಯೇ ಆಕೆಯನ್ನು ಗೃಹಬಂಧನಕ್ಕೆ ಒಳಪಡಿಸಿದ್ದ ಘಟನೆ ಛತ್ತೀಸ್‌ಗಢದಲ್ಲಿ ನಡೆದಿದೆ. ಸದ್ಯ ಲೀಸಾ ಎಂಬ ಹು

5 Dec 2025 3:24 pm
ವಿರಾಟ್ ಕೊಹ್ಲಿ ಕ್ರೇಝ್ ಗೆ ಎಲ್ಲ ಟಿಕೆಟ್ ಸೇಲ್! ಸ್ಟಾರ್ ಕ್ರಿಕೆಟಿಗನ ಕಣ್ತುಂಬಿಕೊಳ್ಳಲು ಕಾದು ಕುಳಿತಿದೆ ವೈಝಾಗ್!

India Vs South Africa 3rd ODI- ವಿರಾಟ್ ಕೊಹ್ಲಿ ಅವರನ್ನು ಕಾಣುವ ಸಲುವಾಗಿಯೇ ಜನ ಮುಗಿಬೀಳುತ್ತಾರೆ. ಅಂಥದ್ದರಲ್ಲಿ ಫಾರ್ಮ್ ನಲ್ಲಿ ಇದ್ದಾರೆಂದ ಮೇಲೆ ಕೇಳಬೇಕಾ? ಇದೀಗ ಅವರು ದಕ್ಷಿಣ ಆಫ್ರಿಕಾ ವಿರುದ್ದ ಮೊದಲೆರಡು ಏಕದಿನ ಪಂದ್ಯಗಳಲ್ಲಿ ನಿರಂತ

5 Dec 2025 3:09 pm
ಸತೀಶ್ ಜಾರಕಿಹೊಳಿ - ಡಿಕೆ ಶಿವಕುಮಾರ್ ಪ್ರತ್ಯೇಕ ಮಾತುಕತೆ: ಬೆಂಬಲದ ಪ್ರಶ್ನೆ ಉದ್ಭವಿಸುವುದಿಲ್ಲ ಎಂದ್ರು ಸಾಹುಕಾರ

DK Shivakumar met Satish Jarkiholi: ರಾಜ್ಯದಲ್ಲಿ ಸಾಕಷ್ಟು ವಿದ್ಯಮಾನಗಳು ನಡೆಯುತ್ತಿರುವ ಮಧ್ಯೆ, ಒಂದೊಂದು ಬಣದಲ್ಲಿ ಗುರುತಿಸಿಕೊಂಡಿರುವ ಇಬ್ಬರು ನಾಯಕರು ಮುಖಾಮುಖಿ ಭೇಟಿಯಾಗಿದ್ದಾರೆ. ಜೊತೆಗೆ, ಹದಿನೈದು ನಿಮಿಷ ಪ್ರತ್ಯೇಕವಾಗಿ ಮಾತುಕತೆಯನ

5 Dec 2025 3:02 pm
ಪುಟಿನ್‌ ಕರೆಸಿದ್ದರ ಫಲ; ಭಾರತದೊಂದಿಗೆ ಸಂಬಂಧ ಸುಧಾರಣೆಗೆ ಒತ್ತು ನೀಡಿದ ಯುಎಸ್‌ ರಾಷ್ಟ್ರೀಯ ಭದ್ರತಾ ಕಾರ್ಯತಂತ್ರ ವರದಿ

ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಅವರ ಎರಡು ದಿನಗಳ ಭಾರತ ಭೇಟಿ ಅತ್ಯಂತ ಯಶಸ್ವಿಯಾಗಿದೆ. ಪುಟಿನ್‌ ಈಗಲೂ ಭಾರತದಲ್ಲಿದ್ದಾರಾದರೂ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರೊಂದಿಗಿನ ಎಲ್ಲಾ ಪ್ರಮುಖ ಸಭೆಗಳು ಅಂತ್ಯಗೊಂಡಿವೆ

5 Dec 2025 2:56 pm
ರಾಜ್ಯಾಧ್ಯಕ್ಷ ಬದಲಾವಣೆಗೆ ಹಠ ಬಿದ್ದ ರೆಬೆಲ್ಸ್ ಗೆ ಬಿಜೆಪಿ ವರಿಷ್ಠರು ಕೊಟ್ಟಿದ್ದಾರೆ ಭರವಸೆ, ಜೊತೆಗೆ ಒಂದಿಷ್ಟು ಸೂಚನೆ!

ರಾಜ್ಯದಲ್ಲಿ ಕಾಂಗ್ರೆಸ್‌ ಕ್ರಾಂತಿ ಸ್ವಲ್ಪ ಶಮನವಾಗುತ್ತಿದ್ದಂತಯೇ ಬಿಜೆಪಿಯಲ್ಲಿ ಈಗ ಬಂಡಾಯ ತೀವ್ರಗೊಂಡಿದೆ. ಬಿಜೆಪಿ ನಾಯಕರು ರಾಜ್ಯಧ್ಯಕ್ಷ ಸ್ಥಾನ ಬದಲಾವಣೆ ಕುರಿತು ನಾನಾ ಕಾರಣ ನೀಡಿ ದೆಹಲಿ ಪ್ರವಾಸ ಮಾಡುತ್ತಾ ವರಿಷ್ಠ

5 Dec 2025 2:51 pm
'ದೀಪತೂನ್' ವಿವಾದ: ತಮಿಳುನಾಡು ಸರ್ಕಾರದ ವಿಶೇಷ ರಜೆ ಅರ್ಜಿ ವಿಚಾರಣೆಗೆ ಸುಪ್ರೀಂ ಕೋರ್ಟ್ ನಕಾರ

ಮಧುರೈನ ದೇವಸ್ಥಾನದ 'ದೀಪತೂನ್' ಸ್ಥಳದಲ್ಲಿ ದೀಪ ಹಚ್ಚುವ ವಿಚಾರವಾಗಿ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ತಮಿಳುನಾಡು ಸರ್ಕಾರ ಅರ್ಜಿ ಸಲ್ಲಿಸಿತ್ತು. ತಮಿಳುನಾಡು ಸರ್ಕಾರದ ವಿಶೇಷ ರಜೆ ಅರ್ಜಿಯನ್ನು ಸುಪ್ರೀಂ ಕೋರ್ಟ್ ತಿರಸ್

5 Dec 2025 2:41 pm
ಆರ್‌ಬಿಐ ರಿಟೇಲ್ ಡೈರೆಕ್ಟ್ ಯೋಜನೆ: ಸರ್ಕಾರಿ ಬಾಂಡ್‌ಗಳಲ್ಲಿ ನೇರ ಹೂಡಿಕೆ ಮಾಡುವುದು ಹೇಗೆ? ಪ್ರಯೋಜನಗಳೇನು? ಇಲ್ಲಿದೆ ಮಾಹಿತಿ

ಸರ್ಕಾರವು ಆರ್‌ಬಿಐ ರಿಟೇಲ್ ಡೈರೆಕ್ಟ್ ಯೋಜನೆಯನ್ನು ಜಾರಿಗೆ ತಂದಿದೆ. ಇದರ ಮೂಲಕ ಸಾಮಾನ್ಯ ಜನರೂ ನೇರವಾಗಿ ಸರ್ಕಾರಿ ಬಾಂಡ್‌ಗಳಲ್ಲಿ ಹೂಡಿಕೆ ಮಾಡಬಹುದು. ಯಾವುದೇ ಮಧ್ಯವರ್ತಿಗಳಿಲ್ಲದೆ, ಸುರಕ್ಷಿತವಾಗಿ, ಕಡಿಮೆ ಶುಲ್ಕದಲ್ಲ

5 Dec 2025 2:17 pm
Karnataka Weather: ಕರಾವಳಿ, ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿಗೆ ಮಳೆ ಮುನ್ಸೂಚನೆ, ಡಿ.6 ರಿಂದ ಭಾರಿ ಚಳಿಯ ಮುನ್ನೆಚ್ಚರಿಕೆ

ಬೆಂಗಳೂರಲ್ಲಿ ಮುಂಜಾನೆಯಿಂದಲೂ ಥಂಡಿ ಗಾಳಿ ಬೀಸುತ್ತಿದ್ದು, ಸಂಜೆ ವೇಳೆಗೆ ಹಲವು ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ನಾಳೆಯಿಂದ 1 ವಾರ ರಾಜ್ಯದಾದ್ಯಂತ ಒಣಹವೆ ಇರಲಿದ್ದು, ಕನಿ

5 Dec 2025 2:03 pm
ರಾಜ್ಯ ಸರ್ಕಾರದ ವಿರುದ್ಧ ಮತ್ತೊಂದು ಹಗರಣ ಆರೋಪ, ಸಾಬೂನು ಹಾಗೂ ಮಾರ್ಜಕ ನಿಗಮದಲ್ಲಿ 1000 ಕೋಟಿ ಅವ್ಯವಹಾರ!

ಕರ್ನಾಟಕ ಸಾಬೂನು ಹಾಗೂ ಮಾರ್ಜಕ ನಿಯಮಿತದಲ್ಲಿ ಗಂಧದೆಣ್ಣೆ ಖರೀದಿಯಲ್ಲಿ ದೊಡ್ಡ ಅವ್ಯವಹಾರ ನಡೆದಿದೆ. ಸುಮಾರು 1000 ಕೋಟಿ ರೂಪಾಯಿಗಳ ಹಗರಣ ನಡೆದಿದೆ ಎಂದು ಜೆಡಿಎಸ್ ಶಾಸಕ ಎಚ್.ಟಿ. ಮಂಜು ಆರೋಪಿಸಿದ್ದಾರೆ. ಬ್ಲ್ಯಾಕ್ ಲಿಸ್ಟ್ ನಲ್

5 Dec 2025 1:48 pm
ಗುಜರಾತ್‌ನಲ್ಲಿ 17 ಲಕ್ಷಕ್ಕೂ ಹೆಚ್ಚು ಮೃತಪಟ್ಟವರ ಹೆಸರುಗಳು ಇನ್ನೂ ಮತದಾರರ ಪಟ್ಟಿಯಲ್ಲಿ ಪತ್ತೆ

ಗುಜರಾತ್ ಮತದಾರರ ಪಟ್ಟಿಯಲ್ಲಿ 17 ಲಕ್ಷಕ್ಕೂ ಹೆಚ್ಚು ಮೃತಪಟ್ಟವರ ಹೆಸರುಗಳು ಇನ್ನೂ ಇರುವುದು ಪತ್ತೆಯಾಗಿದೆ. 6.14 ಲಕ್ಷಕ್ಕೂ ಹೆಚ್ಚು ಮತದಾರರು ವಿಳಾಸಗಳಲ್ಲಿ ಕಂಡುಬಂದಿಲ್ಲ, 30 ಲಕ್ಷಕ್ಕೂ ಹೆಚ್ಚು ಖಾಯಂ ವಲಸೆ ಹೋಗಿದ್ದಾರೆ. 3.25 ಲ

5 Dec 2025 1:41 pm
ಶಾಂತಿಯ ಪರ ಇರುವುದು ತಟಸ್ಥತೆ ಅಲ್ಲ; ರಷ್ಯಾ-ಉಕ್ರೇನ್‌ ಯುದ್ಧದ ಕುರಿತ ಭಾರತದ ನಿಲುವು ಸ್ಪಷ್ಟಪಡಿಸಿದ ನರೇಂದ್ರ ಮೋದಿ

ಎರಡು ದಿನಗಳ ಭಾರತ ಪ್ರವಾಸದಲ್ಲಿರುವ ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌, ರಾಷ್ಟ್ರ ರಾಜಧಾನಿ ಹೊಸದಿಲ್ಲಿಯಲ್ಲಿರುವ ಹೈದರಾಬಾದ್‌ ಹೌಸ್‌ನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರೊಂದಿಗೆ ದ್ವಿಪಕ್ಷೀಯ ಸಭೆ ನಡೆಸಿದ್

5 Dec 2025 1:27 pm
ಕಾಂತಾರ ನಟ ರಿಷಬ್ ಶೆಟ್ಟಿಗೆ ವಾರಾಹಿ ಪಂಜುರ್ಲಿ ದೈವದ ಅಭಯ : ’ನಾನಿದ್ದೇನೆ, ಕಣ್ಣೀರು ಹಾಕಬೇಡ..’

Panjurli Deity : ಕಾಂತಾರ ಚಾಪ್ಟರ್ ಒನ್ ಸಿನಿಮಾದ ಅಭೂತಪೂರ್ವ ಯಶಸ್ಸಿನ ನಂತರ, ಹೊಂಬಾಳೆ ಫಿಲಂಸ್ ಮತ್ತು ನಿರ್ದೇಶಕ ರಿಷಬ್ ಶೆಟ್ಟಿ, ಹಿಂದಿನ ಹರಕೆಯಂತೆ ಕೋಲ, ಎಣ್ಣೆ ಬೂಳ್ಯವನ್ನು ನೀಡಿದ್ದಾರೆ. ಆವೇಳೆ, ರಿಷಬ್ ಶೆಟ್ಟಿಯವರನ್ನು ಆಲಂಗಿಸಿ

5 Dec 2025 1:24 pm
ರದ್ದಾದ ಇಂಡಿಗೋ ವಿಮಾನ: ಮಧುಮಕ್ಕಳಿಲ್ಲದೇ ಹುಬ್ಬಳ್ಳಿಯಲ್ಲಿ ನಡೆಯಿತು ಆರತಕ್ಷತೆ! ವಧು-ವರರ ಜಾಗದಲ್ಲಿ ಕೂತಿದ್ಯಾರು?

ಇಂಡಿಗೋ ವಿಮಾನ ರದ್ದತಿಯಿಂದಾಗಿ ಹುಬ್ಬಳ್ಳಿಯಲ್ಲಿ ವಧು-ವರರ ಆರತಕ್ಷತೆ ವಿಚಿತ್ರ ಪರಿಸ್ಥಿತಿಗೆ ಸಾಕ್ಷಿಯಾಯಿತು. ಮದುವೆಯಾದ ಜೋಡಿ ಭುವನೇಶ್ವರದಿಂದ ಹುಬ್ಬಳ್ಳಿಗೆ ಬರಲು ವಿಮಾನ ಕಾಯುತ್ತಿದ್ದರು. ವಿಮಾನ ರದ್ದಾದ ಕಾರಣ, ವಧು-

5 Dec 2025 1:01 pm
ಗಾಂಧಿ-ಗುರು ಸಮಾವೇಶಕ್ಕೆ ಡಿಕೆಶಿಗೆ ಇಲ್ಲ ಆಹ್ವಾನ; ಅಹಿಂದ ನಾಯಕರ ಒಗ್ಗಟ್ಟಿನ ಸಂದೇಶಕ್ಕೆ ಡಿಸಿಎಂ ಬಣ ಅಸಮಾಧಾನ

ಮಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗವಹಿಸಿದ್ದರು. ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಫೋಟೋ ಫ್ಲೆಕ್ಸ್ ಗಳಲ್ಲಿ ಕಾಣದಿರುವುದು ಚರ್ಚೆಗೆ ಕಾರಣವಾಯಿತು. ಕಾರ್ಯಕ್ರಮದಲ್ಲಿ ಅಹಿಂದ ನ

5 Dec 2025 12:34 pm
ಷೇರು ಹೂಡಿಕೆಯ ಖ್ಯಾತ ಸಲಹೆಗಾರ ಅವಧೂತ್ ಸತೇ ಬ್ಯಾನ್ ಮಾಡಿದ ಸೆಬಿ! ಯಾಕೆ? 601 ಕೋಟಿ ರೂ. ಹಿಂದಿರುಗಿಸಲು ಸೂಚನೆಯೇಕೆ?

ಷೇರು ಮಾರುಕಟ್ಟೆ ನಿಯಂತ್ರಣಾ ಸಂಸ್ಥೆ ಸೆಬಿ, ಜನಪ್ರಿಯ ಹಣಕಾಸು ಸಲಹೆಗಾರ ಅವಧೂತ್ ಸತೇ ಮತ್ತು ಅವರ ಸಂಸ್ಥೆ ASTAPL ಮೇಲೆ ಕಠಿಣ ಕ್ರಮ ಜರುಗಿಸಿದೆ. ಇವರನ್ನು ಷೇರು ಮಾರುಕಟ್ಟೆಯಿಂದ ನಿರ್ಬಂಧಿಸಲಾಗಿದೆ. ಅಲ್ಲದೆ, 3.37 ಲಕ್ಷಕ್ಕೂ ಹೆಚ್

5 Dec 2025 12:27 pm
Explained : ದಿ ಸೀಕ್ರೆಟ್‌ ಪ್ರೆಸಿಡೆಂಟ್‌ ವ್ಲಾಡಿಮಿರ್‌ ಪುಟಿನ್‌: ರಷ್ಯಾ ಅಧ್ಯಕ್ಷರಷ್ಟು ರಹಸ್ಯವಾಗಿರಲು ಯಾರಿಗೆ ಸಾಧ್ಯ?

ವಿಶ್ವದ ಅತ್ಯಂತ ಶಕ್ತಿಶಾಲಿ ನಾಯಕರಲ್ಲಿ ಒಬ್ಬರಾದ ವ್ಲಾಡಿಮಿರ್‌ ಪುಟಿನ್‌ ಅವರು ಯಾವುದೇ ನೆಲಕ್ಕೆ ಕಾಲಿಟ್ಟಾಗ, ರೆಡ್‌ ಕಾರ್ಪೆಟ್‌ ಮೇಲೆ ನಡೆದಾಗ ಅಥವಾ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಕಾಣಿಸಿಕೊಂಡಾಗಲೆಲ್ಲ ಗ್ಲೋಬಲ್‌

5 Dec 2025 12:11 pm
100 ವರ್ಷಗಳ ಇತಿಹಾಸವಿರುವ ಹೈದರಾಬಾದ್ ಹೌಸ್ ನಲ್ಲಿ, ಮೋದಿ - ಪುತಿನ್ ಶೃಂಗಸಭೆ: ಏನಿದರ ವಿಶೇಷತೆ?

The Hyderabad House : ಎರಡು ದಿನಗಳ ಪ್ರವಾಸಕ್ಕೆ ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುತಿನ್, ಭಾರತಕ್ಕೆ ಆಗಮಿಸಿದ್ದರೆ. ಶಿಷ್ಟಾಚಾರವನ್ನು ಬದಿಗೊತ್ತಿ, ಖುದ್ದು ಪ್ರಧಾನಮಂತ್ರಿ ನರೇಂದ್ರ ಮೋದಿಯವರೇ ದೆಹಲಿಯ ಪಾಲಂ ವಿಮಾನ ನಿಲ್ದಾಣದಲ್ಲಿ ಪು

5 Dec 2025 12:07 pm
Putin Live: ಭಾರತ ಪ್ರವಾಸದಲ್ಲಿರುವ ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ , ಪ್ರಮುಖ ಬೆಳವಣಿಗೆಗಳು

ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಭಾರತಕ್ಕೆ ಭೇಟಿ ನೀಡಿದ್ದಾರೆ. 23ನೇ ವಾರ್ಷಿಕ ಶೃಂಗಸಭೆಯಲ್ಲಿ ಭಾಗವಹಿಸಲು ಅವರು ಆಗಮಿಸಿದ್ದಾರೆ. ಎರಡು ದಿನಗಳ ಪ್ರವಾಸದಲ್ಲಿರುವ ಪುಟಿನ್‌ ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದ

5 Dec 2025 12:06 pm
ಇಂಡಿಗೋ ವಿಮಾನಯಾನ ವಿಳಂಬ, ರದ್ದತಿಗಳಿಗೆ ಸರ್ಕಾರದ ಏಕಸ್ವಾಮ್ಯ ನೀತಿಯೇ ಕಾರಣ: ರಾಹುಲ್ ಗಾಂಧಿ

ರಾಹುಲ್ ಗಾಂಧಿ ಕೇಂದ್ರ ಸರ್ಕಾರದ ಏಕಸ್ವಾಮ್ಯ ನೀತಿಯನ್ನು ಟೀಕಿಸಿದ್ದಾರೆ. ಇಂಡಿಗೋ ವಿಮಾನಯಾನ ಸಂಸ್ಥೆಯ ವಿಳಂಬ ಮತ್ತು ರದ್ದತಿಗಳಿಗೆ ಸರ್ಕಾರದ ನೀತಿಯೇ ಕಾರಣ ಎಂದಿದ್ದಾರೆ. ಸಾಮಾನ್ಯ ನಾಗರಿಕರು ಇದರಿಂದ ತೊಂದರೆ ಅನುಭವಿಸುತ

5 Dec 2025 11:39 am
Gold Rate Rise: ಚಿನ್ನದ ಬೆಲೆಯಲ್ಲಿ ಮತ್ತೆ ಏರಿಕೆ: ಹಾವು ಏಣಿ ಆಟ ಮುಂದುವರಿಕೆ, ಸದ್ಯದ ಟ್ರೆಂಟ್ ಹೇಗಿದೆ ಗೊತ್ತಾ?

ಚಿನ್ನದ ಬೆಲೆ ನಿನ್ನೆ ಭಾರಿ ಇಳಿಕೆಯಾದರೂ ಇಂದು ಮತ್ತೆ ಏರಿಕೆಯಾಗಿದ್ದು, ಚಿನ್ನದ ಬೇಡಿಕೆ ಹೆಚ್ಚಾಗಿರುವುದು, ಹೂಡಿಕೆ ಹೆಚ್ಚಾಘುತ್ತಿರುವುದೇ ಕಾರಣವಾಗಿದೆ. ದಿನನಿತ್ಯದ ಚಿನ್ನ ಬೆಳ್ಳಿ ದರ ತಿಳಿದುಕೊಳ್ಳಲು ವಿಜಯ ಕರ್ನಾಟಕ

5 Dec 2025 11:34 am
ಪಿಎಚ್ ಡಿ ನೀಡದಿದ್ದಕ್ಕೆ ಆತ್ಮಹತ್ಯೆಗೆ ಯತ್ನಿಸಿದ್ದ ರಾಣಿ ಚೆನ್ನಮ್ಮ ವಿವಿ ವಿದ್ಯಾರ್ಥಿನಿಗೆ 'ಎರಡು' ಗುಡ್ ನ್ಯೂಸ್ ಕೊಟ್ಟ ವಿಶ್ವವಿದ್ಯಾಲಯ - ಏನದು?

ಬೆಳಗಾವಿಯ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಪಿಎಚ್‌ಡಿ ಪದವಿ ನೀಡದಿದ್ದಕ್ಕೆ ವಿದ್ಯಾರ್ಥಿನಿಯೊಬ್ಬರು ಆತ್ಮಹತ್ಯೆಗೆ ಯತ್ನಿಸಿದ್ದರು. ಕುಲಪತಿಗಳು ಈಗ ವಿದ್ಯಾರ್ಥಿನಿ ಅರ್ಹರಿದ್ದು, ಪದವಿ ನೀಡಲು ಒಪ್ಪ

5 Dec 2025 11:11 am
ಕರ್ನಾಟಕದಲ್ಲಿ 'ಒಂದು ರಾಷ್ಟ್ರ ಒಂದು ಕಾರ್ಡ್' ಯೋಜನೆ ಜಾರಿ: ಹೈಟೆಕ್ ಸ್ಮಾರ್ಟ್ ಕಾರ್ಡ್ ರೂಪದಲ್ಲಿ ಡಿಎಲ್‌ ಮತ್ತು ಆರ್‌ಸಿ ವಿತರಣೆ; ವಿಶೇಷತೆಗಳೇನು? ಪಡೆಯುವುದು ಹೇಗೆ?

ಕರ್ನಾಟಕದಲ್ಲಿ ನಿಮ್ಮ ಡ್ರೈವಿಂಗ್ ಲೈಸೆನ್ಸ್ ಮತ್ತು ವಾಹನ ನೋಂದಣಿ ಈಗ ಅತ್ಯಾಧುನಿಕ ಸ್ಮಾರ್ಟ್ ಕಾರ್ಡ್‌ಗಳ ರೂಪದಲ್ಲಿ ಲಭ್ಯ! ದೇಶದಾದ್ಯಂತ ಏಕರೂಪದ ಈ ಬಾಳಿಕೆ ಬರುವ ಪಾಲಿ ಕಾರ್ಬೋನೇಟ್ ಕಾರ್ಡ್‌ಗಳು, ಮೈಕ್ರೋ ಚಿಪ್ ಮತ್ತು ಕ್

5 Dec 2025 11:05 am
ಎಸ್‌ಐಆರ್ ಸಂಪೂರ್ಣ ಪ್ರಕ್ರಿಯೆಯು ಅಮಿತ್ ಶಾ ಅವರ ತಂತ್ರ: ಮಮತಾ ಬ್ಯಾನರ್ಜಿ ವಾಗ್ದಾಳಿ

​ಮಮತಾ ಬ್ಯಾನರ್ಜಿ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ವಿರುದ್ಧ ಚುನಾವಣಾ ಆಯೋಗದ ವಿಶೇಷ ತೀವ್ರ ಪರಿಷ್ಕರಣೆಯನ್ನು ತೀವ್ರವಾಗಿ ಟೀಕಿಸಿದ್ದಾರೆ. ಇವೆಲ್ಲಾ ಅಮಿತ್ ಶಾ ಅವರ ತಂತ್ರ ಎಂದು ಆರೋಪಿಸಿದ್ದಾರೆ. ತಮ್ಮ ಸರ್ಕಾರ ಈ ಕ್

5 Dec 2025 10:55 am
Good News: ರೆಪೋ ದರವನ್ನು 25 ಬೇಸಿಸ್‌ ಪಾಯಿಂಟ್‌ಗೆ ಇಳಿಕೆ ಮಾಡಿದ ರಿಸರ್ವ್‌ ಬ್ಯಾಂಕ್‌; ಸಾಲಗಾರರು ನಿರಾಳ

ನಿರೀಕ್ಷೆಯಂತೆಯೇ ಭಾರತೀಯ ರಿಸರ್ವ್‌ ಬ್ಯಾಂಕ್‌ ರೆಪೋ ದರವನ್ನು ಇಳಿಕೆ ಮಾಡಿದ್ದು, ಶೇ. 5.5ರಿಂದ ಶೇ. 5.25ಕ್ಕೆ ಇಳಿಕೆಗೊಂಡಿದೆ. ಆರ್‌ಬಿಐ ಗವರ್ನರ್‌ ಸಂಜಯ್‌ ಮಲ್ಹೋತ್ರಾ ಅಧ್ಯಕ್ಷತೆಯಲ್ಲಿ ನಡೆದ ಹಣಕಾಸು ನೀತಿ ಸಮಿತಿಯ ಸಭೆಯ ಕೊನ

5 Dec 2025 10:25 am
ʼಮೋದಿ ಭಾರತದಲ್ಲಿರುವುದು ಭಾರತೀಯರ ಅದೃಷ್ಟʼ : ಆಪ್ತಮಿತ್ರನ ಹಾಡಿ ಹೊಗಳಿದ ಪುಟಿನ್

23ನೇ ಭಾರತ-ರಷ್ಯಾ ವಾರ್ಷಿಕ ಶೃಂಗ ಸಭೆಯಲ್ಲಿ ಭಾಗಿಯಾಗಲು ಭಾರತಕ್ಕೆ ಭೇಟಿ ನೀಡಿರುವ ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಸಂದರ್ಶನವೊಂದರಲ್ಲಿ ತಮ್ಮ ಆಪ್ತಮಿತ್ರ ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ತಮ್ಮ ಸ್ನೇಹವನ್ನು .

5 Dec 2025 10:17 am
’ಸಾರ್ವಜನಿಕ ಜೀವನದಲ್ಲಿರುವವರು ಲಜ್ಜೆಗೇಡಿಗಳಾಗಬಾರದು’: ಮುಖ್ಯಮಂತ್ರಿಗಳ 5 ಉದಾಹರಣೆ ಕೊಟ್ಟ R ಅಶೋಕ!

R Ashoka To Karnataka CM Siddaramaiah : ವಿಧಾನಸಭೆಯಲ್ಲಿ ವಿಪಕ್ಷದ ನಾಯಕ ಆರ್.ಅಶೋಕ, ಮುಖ್ಯಮಂತ್ರಿ ಸಿದ್ದರಾಮಯ್ಯನವರ ಲಜ್ಜಗೇಡಿತನದ ಬಗ್ಗೆ ವ್ಯಂಗ್ಯವಾಡಿದ್ದಾರೆ. ಈ ಬಗ್ಗೆ, ಟ್ವೀಟ್ ಮಾಡಿರುವ ವಿರೋಧ ಪಕ್ಷದ ನಾಯಕ ಅದಕ್ಕೆ ಐದು ಕಾರಣವನ್ನು ನೀದಿದ

5 Dec 2025 10:17 am
ಬಾಬರಿ ಮಸೀದಿ ನಿರ್ಮಾಣ ವಿರೋಧಿಸಿದ ಮಮತಾ ಬ್ಯಾನರ್ಜಿ ಆರ್‌ಎಸ್‌ಎಸ್‌ ಏಜೆಂಟ್;‌ ಟಿಎಂಸಿ ಉಚ್ಚಾಟಿತ ಶಾಸಕನ ಆರೋಪ!

ಜಗನ್ನಾಥ ದೇವಸ್ಥಾನ ನಿರ್ಮಾಣಕ್ಕೆ ಸರ್ಕಾರಿ ಖಜಾನೆಯಿಂದ ಹಣ ನೀಡಿದ ಮಮತಾ ಬ್ಯಾನರ್ಜಿ, ಬಾಬರಿ ಮಸೀದಿ ನಿರ್ಮಾಣ ವಿರೋಧಿಸುವ ಮೂಲಕ ತಾವು ಆರ್‌ಎಸ್‌ಎಸ್‌ ಏಜೆಂಟ್‌ ಎಂಬುದನ್ನು ಸಾಬೀತು ಮಾಡಿದ್ದಾರೆ ಇದು ಪಶ್ಚಿಮ ಬಂಗಾಳ ಮುಖ್

5 Dec 2025 10:10 am
ರಷ್ಯಾ ಅಧ್ಯಕ್ಷರ ಭಾರತ ಭೇಟಿ 2025 - ಹೈ ಸೆಕ್ಯುರಿಟಿ ಕಾರು ಬಿಟ್ಟು ಪುಟಿನ್, ಮೋದಿ ಫಾರ್ಚ್ಯೂನರ್ ಕಾರಲ್ಲಿ ಹೋಗಿದ್ದೇಕೆ? ಅದರ ಬೆಲೆ ಎಷ್ಟು?

ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಭಾರತ ಭೇಟಿ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ಫಾರ್ಚ್ಯೂನರ್ ಕಾರಿನಲ್ಲಿ ಕರೆದೊಯ್ದರು. ಇದು ಎಲ್ಲರ ಗಮನ ಸೆಳೆಯಿತು. ಈ ಕಾರಿನ ಮೌಲ್ಯ 40.5 ಲಕ್ಷ ರೂ. ಆಗಿದೆ. ಅಸಲಿಗೆ, ಈ ಕಾರನ್ನು ಹೈ ಪ

5 Dec 2025 9:54 am
ಬೆಂಗಳೂರಿನಲ್ಲಿ ಜರುಗಿದ ಸುದೀಪ್‌ ಅಕ್ಕನ ಮಗನ ವಿವಾಹ ಆರತಕ್ಷತೆ

ಬೆಂಗಳೂರಿನಲ್ಲಿ ಜರುಗಿದ ಸುದೀಪ್‌ ಅಕ್ಕನ ಮಗನ ವಿವಾಹ ಆರತಕ್ಷತೆ

5 Dec 2025 9:52 am
ಬಿಜೆಪಿ ಭಿನ್ನರ ’ವಿಭಿನ್ನ’ ಆಟ, ವಿಜಯೇಂದ್ರಗೆ ಕಷ್ಟಕಷ್ಟ: ರಾಜ್ಯಾಧ್ಯಕ್ಷರ ವಿರುದ್ದ 4 ದೂರು - ಹೈಕಮಾಂಡ್ ಮುಂದಿನ ನಡೆ?

BJP Dissidence in Karnataka : ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದಲೂ, ಒಂದಲ್ಲಾ ಒಂದು ಗುಂಪುಗಾರಿಕೆಯಲ್ಲಿ ತೊಡಗಿಸಿಕೊಂಡಿರುವ ಕರ್ನಾಟಕ ಬಿಜೆಪಿ ನಾಯಕರು, ಈಗ, ಹೊಸ ಪ್ರಯತ್ನವನ್ನು ಮಾಡುತ್ತಿದ್ದಾರ

5 Dec 2025 9:38 am
ಪುಟಿನ್‌ ಭಾರತ ಪ್ರವಾಸ: ನೀವು ತೈಲ ಖರೀದಿಸುವುದಾದರೆ ಭಾರತ ಏಕೆ ಖರೀದಿಸಬಾರದು? ಟ್ರಂಪ್‌ ಗೆ ಪುಟಿನ್‌ ನೇರ ಪ್ರಶ್ನೆ

ಭಾರತ-ರಷ್ಯಾ ದ್ವೀಪಕ್ಷೀಯ ಸಂಬಂಧದಲ್ಲಿ ಹೊಸ ಅಧ್ಯಾಯವನ್ನು ಬರೆಯುವ ಮೂಲಕ 2.0 ಶುರು ಮಾಡಿ, ಸಂಬಂಧವನ್ನು ದುಪಟ್ಟು ಧೃಡಪಡಿಸಲು ರಷ್ಯಾ ಅಧ್ಯಕ್ಷ ಪುಟಿನ್‌ ಈಗಾಗಲೇ ಭಾರತಕ್ಕೆ ಬಂದಿಳಿದಿದ್ದಾರೆ. ಈ ವೇಳೆ ಸಂದರ್ಶನ ನೀಡಿರುವ ಪುಟಿ

5 Dec 2025 9:22 am
ರಕ್ಷಿತಾ ಕೊಡುವ ಕಾರಣಗಳಿಗೆ ಅರ್ಥವೇ ಇಲ್ಲ!

ರಕ್ಷಿತಾ ಕೊಡುವ ಕಾರಣಗಳಿಗೆ ಅರ್ಥವೇ ಇಲ್ಲ!

5 Dec 2025 9:07 am
ಮತ್ತಷ್ಟು ಬಲಶಾಲಿಯಾದ ಅಸಿಮ್‌ ಮುನೀರ್‌; ಪಾಕಿಸ್ತಾನದ ಮೊದಲ ರಕ್ಷಣಾ ಪಡೆಗಳ ಮುಖ್ಯಸ್ಥನಾಗಿ ನೇಮಕ!

ಪಾಕಿಸ್ತಾನದ ಸೇನಾಧ್ಯಕ್ಷ ಫೀಲ್ಡ್‌ ಮಾರ್ಷಲ ಅಸಿಮ್‌ ಮುನೀರ್‌ಗೆ ಹೆಚ್ಚಿನ ಮಿಲಿಟರಿ ಅಧಿಕಾರ ಕೊಡುವುದು. ಮಂಗನ ಕೈಗೆ ಮಾಣಿಕ್ಯ ಕೊಡುವುದು ಎರಡೂ ಒಂದೇ. ಆದರೆ ಪಾಕಿಸ್ತಾನದ ಪ್ರಧಾನಿ ಶೆಹಬಾಜ್‌ ಷರೀಫ್‌ ಸರ್ಕಾರ ಮಾತ್ರ, ಅಸಿಮ್

5 Dec 2025 9:02 am
ನಮ್ಮ ಮೆಟ್ರೋ ಪ್ರಯಣಿಕರ ಗಮನಕ್ಕೆ: ಕೆಂಗೇರಿಯಲ್ಲಿ ಆತ್ಮಹತ್ಯೆಗೆ ಯತ್ನ- ನೇರಳೆ ಮಾರ್ಗದಲ್ಲಿ ಮೆಟ್ರೋ ಸಂಚಾರ ವ್ಯತ್ಯಯ

ಬೆಳ್ಳಂಬೆಳಗ್ಗೆ ಬೆಂಗಳೂರು ಮೆಟ್ರೋ ಪ್ರಯಾಣಿಕರಿಗೆ ಕೈಕೊಟ್ಟಿದೆ. ಕೆಂಗೇರಿ ನಿಲ್ದಾಣದಲ್ಲಿ ಪ್ರಯಾಣಿಕರೋರ್ವರು ಆತ್ಮಹತ್ಯೆಗೆ ಯತ್ನಿಸಿದ್ದರಿಂದ ಮೆಟ್ರೋ ಸಂಚಾರ ತಡೆಯಾಗಿದೆ.

5 Dec 2025 8:55 am
ಬಿಎಲ್‌ಒಗಳಿಗೆ ಬೆಂಬಲ ನೀಡಲು ಹೆಚ್ಚಿನ ಸಿಬ್ಬಂದಿಯನ್ನು ನಿಯೋಜಿಸಲು ರಾಜ್ಯಗಳಿಗೆ ಸುಪ್ರೀಂ ಕೋರ್ಟ್ ನಿರ್ದೇಶನ

ಬಿಎಲ್‌ಒಗಳು ತಮ್ಮ ಕರ್ತವ್ಯದಿಂದ ತಪ್ಪಿಸಿಕೊಳ್ಳುವಂತಿಲ್ಲ. ಆದರೆ, ಕೆಲಸದ ಒತ್ತಡ ಹೆಚ್ಚಾದಾಗ ರಾಜ್ಯ ಸರ್ಕಾರಗಳು ಅವರಿಗೆ ಬದಲಿಯಾಗಿ ಸಿಬ್ಬಂದಿ ಒದಗಿಸಬೇಕು. ಸುಪ್ರೀಂಕೋರ್ಟ್ ಈ ಮಹತ್ವದ ಆದೇಶ ನೀಡಿದೆ. ಆತ್ಮಹತ್ಯೆ ಮಾಡಿಕೊ

5 Dec 2025 8:21 am
ಪುಟಿನ್-ಮೋದಿ ದೋಸ್ತಿ ಮೇಲೆ ಕಣ್ಣಿಟ್ಟ ಡೊನಾಲ್ಡ್‌ ಟ್ರಂಪ್;‌ ಹೊಸ ಕುಸ್ತಿ ಯೋಜನೆಗಳು ಪೋಸ್ಟ್‌ಪೋನ್?

ಭಾರತವನ್ನ ದೂರ ತಳ್ಳಲು ಏನೆಲ್ಲಾ ಮಾಡಬೇಕೋ ಅದೆಲ್ಲವನ್ನೂ ಮಾಡಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ಕೊನೆಗೂ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಮಣಿಸುವ ಪ್ರಯತ್ನದಲ್ಲಿ ಸೋಲುಂಡಿದ್ದಾರೆ. ಟ್ರಂಪ್‌ ಅವರ ಹಠಮಾ

5 Dec 2025 8:11 am
ಸಿವಿಲ್‌ ಕೋರ್ಟ್‌ನಿಂದ ರೇರಾ ಆದೇಶ ಜಾರಿ ಅಸಾಧ್ಯ: ಕರ್ನಾಟಕ ಹೈಕೋರ್ಟ್‌ ಮಹತ್ವದ ಆದೇಶ

ಬೆಂಗಳೂರು: ಕೆ-ರೇರಾ ಮತ್ತು ಅದರ ಮೇಲ್ಮನವಿ ಪ್ರಾಧಿಕಾರದ ಆದೇಶಗಳನ್ನು ಸಿವಿಲ್ ನ್ಯಾಯಾಲಯಗಳಲ್ಲಿ ಜಾರಿಗೊಳಿಸಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ರೇರಾ ಆದೇಶಗಳು ಸಿಪಿಸಿ ಅಡಿಯಲ್ಲಿ 'ಡಿಕ್ರಿ' ವ್ಯಾಪ್

5 Dec 2025 7:06 am
ಗೀತೆ ಮೇಲಾಣೆ ಮಾಡಾಯ್ತು, Su-57ಜೆಟ್‌ ಒಪ್ಪಂದ ಮಾತಾಡಾಯ್ತು; ಶತ್ರುಗಳಿಗೆ ವ್ಲಾಡಿಮಿರ್ ಪುಟಿನ್-ನರೇಂದ್ರ ಮೋದಿ ಚೆಕ್‌ಮೇಟ್‌

ಐತಿಹಾಸಿಕ ಭಾರತ ಪ್ರವಾಸದಲ್ಲಿರುವ ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌, ರಾಷ್ಟ್ರ ರಾಜಧಾನಿ ಹೊಸದಿಲ್ಲಿಯಲ್ಲಿ ತಮ್ಮ ಭೇಟಿಯ ಮೊದಲ ದಿನವನ್ನು ಹಲವಾರು ಕಾರ್ಯಕ್ರಮಗಳಲ್ಲಿ ಭಾಗಿಯಾಗುವ ಮೂಲಕ ಕಳೆದಿದ್ದಾರೆ. ವಿಮಾನ ನಿಲ್

5 Dec 2025 6:53 am
ಇದು 'ಅಪಘಾತಗಳ ಹಂಗಾಮು': ಕಬ್ಬು ಸಾಗಿಸುವ ವಾಹನಗಳಿಂದ ಪ್ರಯಾಣಿಕರ ಜೀವಹರಣ

ಕಬ್ಬು ಸಾಗಣೆ ವಾಹನಗಳ ನಿರ್ಲಕ್ಷ್ಯ ಮತ್ತು ಸಂಚಾರ ನಿಯಮ ಉಲ್ಲಂಘನೆಯಿಂದ ಅಪಘಾತಗಳು ನಿರಂತರವಾಗಿ ಸಂಭವಿಸುತ್ತಿವೆ. ಬೆಳಗಾವಿ, ಬಾಗಲಕೋಟೆ, ವಿಜಯಪುರ ಜಿಲ್ಲೆಗಳಲ್ಲಿ ಕಬ್ಬು ಕಟಾವು ಸಮಯದಲ್ಲಿ ಸಾವು ನೋವು ಹೆಚ್ಚಾಗುತ್ತಿದೆ. ಓ

5 Dec 2025 5:55 am
ಸಚಿನ್ ತೆಂಡೂಲ್ಕರ್ 100 ಶತಕಗಳ ವಿಶ್ವದಾಖಲೆಯನ್ನು ಇನ್ನು ಮುರಿಯಬಲ್ಲರೇ ವಿರಾಟ್ ಕೊಹ್ಲಿ?: ಹೀಗಿದೆ ಲೆಕ್ಕಾಚಾರ

India Vs South Africa- ದಕ್ಷಿಣ ಆಫ್ರಿಕಾ ವಿರುದ್ಧ ಸರಣಿಯಲ್ಲಿ ವಿರಾಟ್ ಕೊಹ್ಲಿ ಅವರು ಸತತ 2 ಶತಕ ಬಾರಿಸಿದ ಬೆನ್ನಲ್ಲೇ ಸಚಿನ್ ತೆಂಡೂಲ್ಕರ್ ಅವರ 100 ಅಂತಾರಾಷ್ಟ್ರೀಯ ಶತಕಗಳ ಗಡಿ ತಲುಪುವ ಕನಸಿಗೆ ಮತ್ತೆ ರೆಕ್ಕೆ ಪುಕ್ಕ ಬಲಿತಿದೆ. 2027ರ ವಿಶ್ವ

4 Dec 2025 11:38 pm
ಎಸ್‌ಐಆರ್‌ ಕರ್ತವ್ಯ ಕಡ್ಡಾಯ, ಬಿಎಲ್‌ಒಗಳಿಗೆ ಸಮಸ್ಯೆ ಪರಿಹರಿಸಲು ರಾಜ್ಯ ಸರಕಾರಗಳಿಗೆ ಸುಪ್ರೀಂ ಕೋರ್ಟ್‌ ನಿರ್ದೇಶನ

ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಸರಕಾರಿ ನೌಕರರು ಕಡ್ಡಾಯವಾಗಿ ಭಾಗವಹಿಸಬೇಕು ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ. ಕರ್ತವ್ಯದ ಒತ್ತಡದಿಂದ ಬಿಎಲ್‌ಒಗಳು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ, ರಾಜ್ಯ ಸ

4 Dec 2025 11:35 pm
ಜನಸಂಖ್ಯೆ ಹೆಚ್ಚಿಸಲು ಚೀನಾ ಸರ್ಕಾರದ ಹೊಸ ತಂತ್ರ; 32 ವರ್ಷಗಳ ಬಳಿಕ ಕಾಂಡೋಮ್‌ ಮೇಲಿನ ತೆರಿಗೆ ಹೆಚ್ಚಳ

ತೀವ್ರ ಜನಸಂಖ್ಯೆ ಕುಸಿಯುತ್ತಿರುವ ಹಿನ್ನೆಲೆ ಚೀನಾ ಸರ್ಕಾರ ಹೊಸ ತಂತ್ರವನ್ನು ಹೂಡಿದೆ. ಕಾಂಡೋಮ್‌ ಮತ್ತು ಇತರೆ ಗರ್ಭನಿರೋಧಕಗಳ ಮೇಲಿದ್ದ ತೆರಿಗೆ ವಿನಾಯಿತಿಯನ್ನು ರದ್ದುಗೊಳಿಸಿದೆ. ಮೂವತ್ತು ವರ್ಷಗಳ ನಂತರ ಇವುಗಳ ಮೇಲಿನ

4 Dec 2025 11:11 pm
ಇಳಿಕೆಯಾಗುತ್ತಾ ಬಡ್ಡಿ ದರ? ಸಾಲಗಾರರಿಗೆ ಸಿಗುತ್ತಾ ಇಯರ್‌ ಎಂಡ್‌ ಗಿಫ್ಟ್‌? ಆರ್‌ಬಿಐ ತೀರ್ಮಾನದತ್ತ ಎಲ್ಲರ ಚಿತ್ತ

ಭಾರತೀಯ ರಿಸರ್ವ್‌ ಬ್ಯಾಂಕ್‌ ಬಡ್ಡಿ ದರವನ್ನು ಇಳಿಸುವ ಸಾಧ್ಯತೆ ಇದೆ. ಹಣದುಬ್ಬರ ಕುಸಿತ ಮತ್ತು ಜಿಡಿಪಿ ಏರಿಕೆಗಳು ಇದಕ್ಕೆ ಪ್ರಮುಖ ಕಾರಣವಾಗಿವೆ. ಹಣಕಾಸು ನೀತಿ ಸಮಿತಿಯ ಸಭೆ ನಡೆಯುತ್ತಿದ್ದು, ಶುಕ್ರವಾರ ತೀರ್ಮಾನ ಪ್ರಕಟವಾ

4 Dec 2025 11:00 pm
ಕೇಂದ್ರ ಸಚಿವ ಎಚ್‌ಡಿ ಕುಮಾರಸ್ವಾಮಿಗೆ ಬಿಗ್‌ ರಿಲೀಫ್‌; ಸಮನ್ಸ್‌ ಜಾರಿಗೆ ಹೈಕೋರ್ಟ್ ತಡೆ

ಲೋಕಸಭೆ ಚುನಾವಣೆ ವೇಳೆ ಸುಳ್ಳು ಹೇಳಿಕೆ ಆರೋಪ ಪ್ರಕರಣದಲ್ಲಿ ಎಚ್‌ಡಿ ಕುಮಾರಸ್ವಾಮಿ ಅವರಿಗೆ ಬಿಗ್‌ ರಿಲೀಫ್‌ ಸಿಕ್ಕಿದೆ. ವಿಚಾರಣಾ ನ್ಯಾಯಾಲಯ ನೀಡಿದ್ದ ಸಮನ್ಸ್‌ಗೆ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದೆ. ಈ ಮೂಲಕ ಕೇಂದ್

4 Dec 2025 10:22 pm
RCB ಖರೀದಿಗೆ ಆಸಕ್ತಿ ತೋರಿಸಿದ್ರಾ ಅಮೆರಿಕದ ಟೆಕ್ ಬಿಲಿಯನೇರ್? ಎಲ್ಲಿವರೆಗೆ ಬಂತು ಮಾರಾಟ ಪ್ರಕ್ರಿಯೆ?

RCB On Sale- ಇಂಡಿಯನ್ ಪ್ರೀಮಿಯರ್ ಲೀಗ್ ನ ಅತ್ಯಂತ ದೊಡ್ಡ ಬ್ರಾಂಡ್ ಆಗಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಮಾರಾಟದ ಬಗ್ಗೆ ಕಳೆದ ತಿಂಗಳಿನಿಂದ ಸುದ್ದಿಗಳು ಹರಿದಾಡುತ್ತಿವೆ. ಇದೀಗ ಅಮೇರಿಕನ್ ಟೆಕ್ ಬಿಲಿಯನೇರ್ ಒಬ್ಬರ RCB ಫ್

4 Dec 2025 10:16 pm
ಒಂದೇ ಕಾರಿನಲ್ಲಿ ಪ್ರಧಾನಿ ಮೋದಿ-ಪುಟಿನ್‌ ಪ್ರಯಾಣ

ಒಂದೇ ಕಾರಿನಲ್ಲಿ ಪ್ರಧಾನಿ ಮೋದಿ-ಪುಟಿನ್‌ ಪ್ರಯಾಣ

4 Dec 2025 10:13 pm
ಮೈಸೂರು ಚಾಮುಂಡಿ ಬೆಟ್ಟದಲ್ಲಿ ವಿಶೇಷ ಸೇವೆಗೆ ಪ್ರತ್ಯೇಕ ದರ: ಪ್ರಾಧಿಕಾರದ ಸಭೆಯಲ್ಲಿ ಮಹತ್ವದ ನಿರ್ಧಾರ

ಚಾಮುಂಡಿಬೆಟ್ಟದ ದೇವಾಲಯಗಳಲ್ಲಿ ಸೇವೆಗಳ ಆದಾಯ ಸೋರಿಕೆ ತಡೆಗಟ್ಟಲು ಹಾಗೂ ವಿಶೇಷ ಸೇವೆಗಳಿಗೆ ಪ್ರತ್ಯೇಕ ದರ ನಿಗದಿ ಮಾಡಲು ನಿರ್ಧರಿಸಲಾಗಿದೆ. ವಿವಿಧ ಸೇವೆಗಳಿಗೆ ಏಕರೂಪದ ದರ ನಿಗದಿಪಡಿಸಿ, ಭಕ್ತರಿಗೆ ಕಾಣುವಂತೆ ಪ್ರದರ್ಶಿಸ

4 Dec 2025 10:00 pm
ರಾಜ್ಯದಲ್ಲಿ 334 ಆಯುಷ್ಮಾನ್ ಆರೋಗ್ಯ ಮಂದಿರ, 6 ಜಿಲ್ಲೆಗಳಲ್ಲಿ ವೈದ್ಯಕೀಯ ಲ್ಯಾಬ್ ನಿರ್ಮಾಣಕ್ಕೆ ಸಚಿವ ಸಂಪುಟ ನಿರ್ಣಯ

ಕರ್ನಾಟಕ ರಾಜ್ಯ ಸಚಿವ ಸಂಪುಟ ಸಭೆಯು ಗುರುವಾರ ಸಂಜೆ ವಿಧಾನಸೌಧದಲ್ಲಿ ನಡೆಸಿದೆ. ವೈದ್ಯಕೀಯ, ಆರೋಗ್ಯ, ನಗರಾಭಿವೃದ್ಧಿ ಸಂಬಂಧಿಸಿದಂತೆ ಹಲವು ಪ್ರಮುಖ ನಿರ್ಣಯ ಕೈಗೊಳ್ಳಲಾಗಿದೆ. ಪ್ರಮುಖವಾಗಿ ಸುರಂಗ ರಸ್ತೆ ನಿರ್ಮಾಣಕ್ಕೆ ರೂ.221

4 Dec 2025 9:54 pm
ಕಾಂಗ್ರೆಸ್‌ನಲ್ಲಿ ಮುಗಿಯದ ನಾಯಕತ್ವ ಗೊಂದಲ?; ಮತ್ತೆ ದೆಹಲಿಗೆ ತೆರಳಿದ ಬಿಕೆ ಹರಿಪ್ರಸಾದ್‌

ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಅವರು ಮತ್ತೊಮ್ಮೆ ದೆಹಲಿಗೆ ಭೇಟಿ ನೀಡಿದ್ದಾರೆ. ರಾಜ್ಯ ನಾಯಕತ್ವ ಬದಲಾವಣೆ ಗೊಂದಲದ ನಡುವೆಯೇ ಎರಡನೇ ಬಾರಿಗೆ ದೆಹಲಿಗೆ ತೆರಳಿರುವುದು ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ. ಡಿಸಿ

4 Dec 2025 9:47 pm
80 ಲಕ್ಷ ಮೌಲ್ಯದ ಚಿನ್ನ ಕದ್ದವನ 6ಗಂಟೆಯಲ್ಲಿ ಬಂಧಿಸಿದ ಪೊಲೀಸರು; ಮಹಾರಾಷ್ಟ್ರ ಪೊಲೀಸ್‌ ನೆರವಿನಿಂದ ಕಾರ್ಯಾಚರಣೆ ಸಕ್ಸಸ್

ಗದಗದ ತೋಂಟದಾರ್ಯ ಮಠದ ಬಳಿ ಇರುವಂತಹ ಶಾಂತಾದುರ್ಗಾ ಜ್ಯುವೇಲರ್ಸ್‌ ಎಂಬ ಚಿನ್ನದಂಗಡಿಯಲ್ಲಿ ಗುಜರಾತ್‌ ಮೂಲದ ದರೋಡೆಕೋರನೊಬ್ಬ ಕಳ್ಳತನ ಮಾಡಿದ್ದ ಘಟನೆ ನಡೆದಿತ್ತು. ಆ ಭಾರಿ ಕಳ್ಳತನ ಪ್ರಕರಣವನ್ನು ಪೊಲೀಸರು ದಾಖಲೆಯ ಕೇವಲ ಆ

4 Dec 2025 9:08 pm
`ರೋಹಿತ್ ಶರ್ಮಾ-ವಿರಾಟ್ ಕೊಹ್ಲಿ ವಿಚಾರವಾಗಿ ತಮಾಷೆ ಬೇಡ': ರವಿಶಾಸ್ತ್ರಿ ಖಡಕ್ ಎಚ್ಚರಿಕೆ ನೀಡಿದ್ದು ಯಾರಿಗೆ?

Ravi Shastri Statement- ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರು ಪದೇ ಪದೇ ತಮ್ಮ ಫಾರ್ಮ್ ಮತ್ತು ಫಿಟ್ನೆಸ್ ಅನ್ನು ಸಾಬೀತು ಪಡಿಸುತ್ತಿದ್ದರೂ ಅವರ ಏಕದಿನ ಕ್ರಿಕೆಟ್ ಭವಿಷ್ಯದ ಬಗ್ಗೆ ಮಾತ್ರ ನಿರಂತರ ಚರ್ಚೆ ನಡೆಯುತ್ತಲೇ ಇದೆ. ಈ ಬಗ್ಗೆ

4 Dec 2025 8:42 pm