SENSEX
NIFTY
GOLD
USD/INR

Weather

22    C
... ...View News by News Source
Karnataka Weather: ಕರಾವಳಿ, ಬೆಳಗಾವಿ, ಚಿಕ್ಕಮಗಳೂರು, ಶಿವಮೊಗ್ಗಕ್ಕೆ ಆರೆಂಜ್ ಅಲರ್ಟ್: ಶಾಲೆ-ಕಾಲೇಜು ರಜೆ ಎಲ್ಲೆಲ್ಲಿ ಗೊತ್ತಾ?

ಹವಾಮಾನ ಇಲಾಖೆಯ ಪ್ರಕಾರ, ನೈಋುತ್ಯ ಮುಂಗಾರು ಮಳೆ ಮತ್ತೆ ಪ್ರಾರಂಭವಾಗಲಿದೆ. ಕರಾವಳಿ ಸೇರಿದಂತೆ ಆರು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ನೀಡಲಾಗಿದೆ. ಬೆಳಗಾವಿ, ಧಾರವಾಡ, ಕೊಡಗು, ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳಿಗೂ ಅ

25 Jun 2025 7:33 am
ಜನಪ್ರತಿನಿಧಿಗಳು ಮಾತ್ರವಲ್ಲ, ಅಧಿಕಾರಿಗಳನ್ನೂ ಬಿಡದ ರಾಮನಗರ ಮೋಹ, ವರ್ಗಾವಣೆಯಾದರೂ, ವರ್ಷದೊಳಗೆ ವಾಪಸ್‌

ರಾಮನಗರ ಜಿಲ್ಲೆಯ ಮೇಲೆ ಅಧಿಕಾರಿಗಳಿಗೆ ಬಿಟ್ಟರೂ ಬಿಡದ ನಂಟು. ಪೊಲೀಸ್‌ ಇಲಾಖೆ, ಪಿಡಿಒ ಹಾಗೂ ಶಿಕ್ಷಕರು ಮಾತ್ರ ಅಕ್ಕಪಕ್ಕಕ್ಕೆ ವರ್ಗಾವಣೆಯಾಗಿ ಮತ್ತೆ ಕೇಂದ್ರ ಸ್ಥಾನಕ್ಕೆ ವಾಪಸಾಗುತ್ತಿರುವುದು ಗುಟ್ಟಾಗಿ ಉಳಿದಿಲ್ಲ. ಅದರ

25 Jun 2025 7:15 am
Explained: ನರೇಂದ್ರ ಮೋದಿ ಮೆಚ್ಚಿರುವುದು ಬಿಜೆಪಿ ಸೇರಲು ಅಲ್ಲ; ಶಶಿ ತರೂರ್‌ ಕಚ್ಚಿರುವುದು ಕಾಂಗ್ರೆಸ್‌ ಹೇಳುತ್ತಿಲ್ಲ!

ತಿರುವನಂತಪುರಂನ ಕಾಂಗ್ರೆಸ್‌ ಸಂಸದ ಶಶಿ ತರೂರ್‌ ಇತ್ತೀಚಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಹಾಡಿ ಹೊಗಳುತ್ತಿರುವುದು, ಕಾಂಗ್ರೆಸ್‌ನಲ್ಲಿರುವ ಅವರ ವಿರೋಧಿ ಗುಂಪಿಗೆ ನುಂಗಲಾರದ ತುತ್ತಾಗಿದೆ. ಶಶಿ ತರೂರ್‌ ಪಕ್ಷ

25 Jun 2025 7:06 am
ತುಂಗಭದ್ರಾ ಜಲಾಶಯ ಭಾಗಶಃ ಭರ್ತಿ: ಕಾಲುವೆಗೆ ನೀರು ಹರಿಸಲು ರೈತರ ಕೂಗು

ತುಂಗಭದ್ರಾ ಜಲಾಶಯದಲ್ಲಿ ಕ್ರಸ್ಟ್‌ಗೇಟ್‌ ದುರಸ್ತಿ ಕಾರ್ಯ ನಡೆಯುತ್ತಿರುವುದರಿಂದ, ಈ ಬಾರಿ 80 ಟಿಎಂಸಿ ನೀರು ಮಾತ್ರ ಸಂಗ್ರಹಿಸಲು ತಜ್ಞರು ಸಲಹೆ ನೀಡಿದ್ದಾರೆ. ಜಲಾಶಯದಲ್ಲಿ ಈಗಾಗಲೇ 50 ಟಿಎಂಸಿ ನೀರು ಸಂಗ್ರಹವಾಗಿದ್ದು, ಎರಡು

25 Jun 2025 5:55 am
ವಾಡಿಕೆಗಿಂತ ಹೆಚ್ಚು ಮಳೆಯಾಗುವ ಸಾಧ್ಯತೆ : ಕೆಆರ್‌ಎಸ್ ಡ್ಯಾಂ ಪ್ರವಾಹ ಎದುರಿಸಲು ಮುನ್ನೆಚ್ಚರಿಕೆ-ಮಂಡ್ಯದಲ್ಲಿದೆ 67 ನೆರೆ ಸೂಕ್ಷ್ಮ ಗ್ರಾಮಗಳು

ಮಂಡ್ಯ ಜಿಲ್ಲೆಯಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗುವ ಸಾಧ್ಯತೆಯಿಂದ ನೆರೆ ಪರಿಸ್ಥಿತಿ ಎದುರಿಸಲು ಜಿಲ್ಲಾಡಳಿತ ಸನ್ನದ್ಧವಾಗಿದೆ. 67 ಗ್ರಾಮಗಳನ್ನು ನೆರೆ ಪೀಡಿತ ಪ್ರದೇಶಗಳೆಂದು ಗುರುತಿಸಲಾಗಿದ್ದು, ಮುಂಜಾಗ್ರತಾ ಕ್ರಮಗಳನ

25 Jun 2025 5:30 am
ರಾಷ್ಟ್ರಪತಿ ಭೇಟಿ ಮಾಡಿದ ಸಿಎಂ, 7 ಮಸೂದೆಗಳಿಗೆ ಸಹಿ ಹಾಕುವಂತೆ ಮನವಿ, ಯಾವ್ಯಾವ ಬಿಲ್‌?

ಮುಖ್ಯಮಂತ್ರಿ ಸಿದ್ದರಾಮಯ್ಯ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿಯಾಗಿ ರಾಜ್ಯದ ಏಳು ಬಾಕಿ ಉಳಿದಿರುವ ವಿಧೇಯಕಗಳಿಗೆ ಅನುಮೋದನೆ ನೀಡುವಂತೆ ಮನವಿ ಮಾಡಿದರು. ಈ ವಿಧೇಯಕಗಳಲ್ಲಿ ಮುಸ್ಲಿಮರಿಗೆ ಮೀಸಲಾತಿ ನೀಡುವ ಕರ್ನ

24 Jun 2025 10:45 pm
ಬೆಂಗಳೂರಿನಲ್ಲಿ ಓಲಾ, ಉಬರ್‌ ಬೈಕ್‌ ಟ್ಯಾಕ್ಸಿಗೆ ಮತ್ತೆ ಸಿಗುತ್ತಾ ಅನುಮತಿ? ಹೈಕೋರ್ಟ್‌ ವಿಚಾರಣೆ ಏನಾಯ್ತು?

ಬೆಂಗಳೂರಿನಲ್ಲಿ ಬೈಕ್ ಟ್ಯಾಕ್ಸಿ ನಿಷೇಧದ ಬಗ್ಗೆ ಹೈಕೋರ್ಟ್‌ನಲ್ಲಿ ವಾದ ನಡೆಯಿತು. ಬೈಕ್ ಟ್ಯಾಕ್ಸಿ ಸೇವೆಗೆ ಅವಕಾಶ ನೀಡುವಂತೆ ಮಾಲೀಕರ ಪರ ವಕೀಲರು ವಾದಿಸಿದರು. ಸಂಚಾರ ಸಮಸ್ಯೆ ಪರಿಗಣಿಸಿ ಅನುಮತಿ ನೀಡಲು ಕೋರಿದರು. ಓಲಾ, ಉಬರ

24 Jun 2025 9:37 pm
ಸುಳ್ಳು ಜಾತಿ ಪ್ರಮಾಣಪತ್ರ: ಕ್ರಮ ಕೈಗೊಂಡ ಬಗ್ಗೆ ವರದಿ ಸಲ್ಲಿಸಲು ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್‌ ಸೂಚನೆ

ರಾಜ್ಯದಲ್ಲಿ ನಕಲಿ ಜಾತಿ ಪ್ರಮಾಣಪತ್ರ ಪಡೆದವರ ವಿರುದ್ಧ ಕೈಗೊಂಡ ಕ್ರಮಗಳ ಬಗ್ಗೆ ನಾಲ್ಕು ವಾರಗಳಲ್ಲಿ ವರದಿ ಸಲ್ಲಿಸುವಂತೆ ಕರ್ನಾಟಕ ಹೈಕೋರ್ಟ್ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ನ್ಯಾಯಾಲಯವು ಸಮಾಜ ಕಲ್ಯಾಣ ಇಲಾಖೆಯ ವರದಿಯನ

24 Jun 2025 9:21 pm
ಮಾವು ಬೆಳೆಗೆ ಬೆಂಬಲ ಬೆಲೆ ಘೋಷಿಸಿದ ಕೇಂದ್ರ ಸರಕಾರ, ಕ್ವಿಂಟಾಲ್‌ಗೆ ಎಷ್ಟು ದರ? ಎಷ್ಟು ಟನ್‌ ಖರೀದಿ?

ಕೇಂದ್ರ ಸರ್ಕಾರವು ರಾಜ್ಯದ ಸಂಕಷ್ಟದಲ್ಲಿರುವ ಮಾವು ಬೆಳೆಗಾರರ ನೆರವಿಗೆ ಧಾವಿಸಿದ್ದು, ಮಾರುಕಟ್ಟೆ ಮಧ್ಯಪ್ರವೇಶ ಯೋಜನೆಯಡಿ ಬೆಂಬಲ ಬೆಲೆ ಘೋಷಿಸಿದೆ. ಪ್ರತಿ ಕ್ವಿಂಟಾಲ್‌ಗೆ 1,616 ರೂ.ನಂತೆ ಗರಿಷ್ಠ 2.50 ಲಕ್ಷ ಮೆಟ್ರಿಕ್‌ ಟನ್‌ ಮಾ

24 Jun 2025 8:55 pm
ರಾಹುಲ್ ಗಾಂಧಿ ಆರೋಪಕ್ಕೆ ಫುಲ್ ಸ್ಟಾಪ್ ಇಡಲು ಇಸಿ ನಿರ್ಧಾರ : ಸ್ಥಳ ಸಮಯ ನಿಮ್ಮದು, ಚರ್ಚೆಗೆ ಆಹ್ವಾನ

EC Invites Rahul Gandhi : ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿಕೊಂಡು ಬರುತ್ತಿರುವ ಲೋಕಸಭೆಯಲ್ಲಿ ವಿಪಕ್ಷದ ನಾಯಕ ರಾಹುಲ್ ಗಾಂಧಿಯನ್ನು, ಕೇಂದ್ರ ಚುನಾವಣಾ ಆಯೋಗ ಚರ್ಚೆಗೆ ಆಹ್ವಾನಿಸಿದೆ. ಜೂನ್ 12ರಂದು ಇ

24 Jun 2025 8:25 pm
ಮಲೆನಾಡಿನಲ್ಲಿ ವರುಣನ ಆರ್ಭಟ; ಕತ್ತಲೆಯಲ್ಲಿ ಮುಳುಗಿವೆ ಗ್ರಾಮಗಳು!

ಕೆಲ ದಿನಗಳಿಂದ ಭಾರೀ ಮಳೆ ಸುರಿಯುತ್ತಿದ್ದು ಮಲೆನಾಡಿನ ಗ್ರಾಮೀಣ ಭಾಗದ ಜನರು ಸಮಸ್ಯೆ ಅನುಭವಿಸುವಂತಾಗಿದೆ. ಉಳಿದಂತೆ ಪ್ರಕೃತಿ ಸೌಂದರ್ಯಕ್ಕೆ ಹೆಸರುವಾಸಿಯಾದ ಹಾಸನ ಜಿಲ್ಲೆಯು ಬಯಲು ಸೀಮೆ, ಅರೆ ಮಲೆನಾಡು ಮತ್ತು ಮಲೆನಾಡಿನ ಬ

24 Jun 2025 7:38 pm
Kidney failure: ಶುಗರ್, ಬಿಪಿ ಇರೋರಲ್ಲಿ ಕಿಡ್ನಿ ವೈಫಲ್ಯವಾದ್ರೆ ತಕ್ಷಣಕ್ಕೆ ಗೊತ್ತಾಗೋದಿಲ್ಲವಂತೆ!Dr Prashant C

Kidney failure: ಶುಗರ್, ಬಿಪಿ ಇರೋರಲ್ಲಿ ಕಿಡ್ನಿ ವೈಫಲ್ಯವಾದ್ರೆ ತಕ್ಷಣಕ್ಕೆ ಗೊತ್ತಾಗೋದಿಲ್ಲವಂತೆ!Dr Prashant C

24 Jun 2025 7:30 pm
ಬೆಳಗಾವಿಯಲ್ಲಿ ಭಾರೀ ಮಳೆ, 2 ತಾಲೂಕುಗಳ ಅಂಗನವಾಡಿ, ಶಾಲಾ-ಕಾಲೇಜುಗಳಿಗೆ ಜೂನ್ 25ರಂದು ರಜೆ ಘೋಷಣೆ

ಬೆಳಗಾವಿ ಜಿಲ್ಲೆಯಲ್ಲಿ ಭಾರಿ ಮಳೆಯಾಗುತ್ತಿದೆ. ಜಿಲ್ಲೆಯ ಎರಡು ತಾಲೂಕುಗಳ ಅಂಗನವಾಡಿ, ಶಾಲೆ ಮತ್ತು ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಬೆಳಗಾವಿ ಮತ್ತು ಖಾನಾಪುರ ತಾಲೂಕುಗಳಲ್ಲಿ ರಜೆ ನೀಡಲಾಗಿದೆ. ಜೂನ್ 25 ರಂದು ಅತಿ ಹೆಚ್ಚು

24 Jun 2025 7:20 pm
ಶೀಘ್ರದಲ್ಲೇ ಪುತ್ತೂರು-ಮಂಗಳೂರು ಮಾರ್ಗದಲ್ಲಿ Non-Stop ಬಸ್‌ ಸಂಚಾರ; KSRTC ಅಧಿಕಾರಿಗಳ ಸಭೆಯಲ್ಲಿ ನಿರ್ಧಾರ

ಪುತ್ತೂರು - ಮಂಗಳೂರು ಮಾರ್ಗದಲ್ಲಿ ಶೀಘ್ರದಲ್ಲೇ ನಾನ್‌ಸ್ಟಾಪ್‌ ಬಸ್‌ ಸೇವೆ ಆರಂಭ ಆಗುತ್ತಿದೆ ಎಂದು ಶಾಸಕ ಅಶೋಕ್‌ ಕುಮಾರ್‌ ರೈ ತಿಳಿಸಿದ್ದಾರೆ. ಪುತ್ತೂರಿನಿಂದ ನೇರವಾಗಿ ಮಂಗಳೂರಿಗೆ ತೆರಳುವ ಮತ್ತು ಮಂಗಳೂರಿನಿಂದ ನೇರವಾ

24 Jun 2025 7:02 pm
ಕರ್ನಾಟಕದ 3 ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳ ಮಾರ್ಗ ಬದಲಾವಣೆ! ಯಾವಾಗ? ಕಾರಣವೇನು?

ಬೆಂಗಳೂರು ಮತ್ತು ಕಲಬುರಗಿ ನಡುವೆ ಸಂಚರಿಸುವ ಮೂರು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳ ಮಾರ್ಗವನ್ನು ಬದಲಾಯಿಸಲಾಗಿದೆ. ಜುಲೈ 2 ರಿಂದ 28 ರವರೆಗೆ ರೈಲ್ವೆ ಕಾಮಗಾರಿ ನಡೆಯಲಿದೆ. ಹೀಗಾಗಿ ಈ ಬದಲಾವಣೆ ಮಾಡಲಾಗಿದೆ. ಕಲಬುರಗಿ – ಎಸ್

24 Jun 2025 6:35 pm
ಹೊಸ ಕ್ಯಾಂಪಸ್‌ಗಳನ್ನು ಆರಂಭಿಸುತ್ತಿದೆ ಟಿಸಿಎಸ್‌, ಬರೋಬ್ಬರಿ ₹4500 ಕೋಟಿ ಹೂಡಿಕೆ, ಬೆಂಗಳೂರಿನಲ್ಲೇ ಗರಿಷ್ಠ!

ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) ಭಾರತದಲ್ಲಿ ತನ್ನ ಕಾರ್ಯಾಚರಣೆಯನ್ನು ವಿಸ್ತರಿಸಲು ಬರೋಬ್ಬರಿ 4,500 ಕೋಟಿ ರೂ. ಹೂಡಿಕೆ ಮಾಡಲಿದೆ. ಬೆಂಗಳೂರು, ಕೋಲ್ಕತ್ತಾ, ಕೊಚ್ಚಿ, ಹೈದರಾಬಾದ್ ಸೇರಿದಂತೆ ಪ್ರಮುಖ ನಗರಗಳಲ್ಲಿ ಹೊಸ ಕ

24 Jun 2025 6:08 pm
ಕಮಿಷನ್ ಮಾಫಿಯಾ ಏಜೆಂಟರ ಮೂಲಕ ನಡೆಯುತ್ತಿದೆ ಸರ್ಕಾರ, ವಿಜಯೇಂದ್ರ ಗಂಭೀರ ಆರೋಪ

ಹಿರಿಯ ಶಾಸಕ ರಾಜು ಕಾಗೆ ಅವರು ಕಾಮಗಾರಿಗೆ ಕಾಸು ಕೊಟ್ಟು ವರ್ಕ್ ಆರ್ಡರ್ ಪಡೆಯಬೇಕಿದೆ. ಬಿ.ಆರ್.ಪಾಟೀಲ್ ಅವರ ಹೇಳಿಕೆಯನ್ನು ಬೆಂಬಲಿಸುತ್ತೇನೆ. ಅವರಿಗೆ ಆದ ಸ್ಥಿತಿ ನನಗೂ ಆಗಿದೆ. ಎರಡು ವರ್ಷಗಳ ಹಿಂದೆ ಶಂಕುಸ್ಥಾಪನೆ ಮಾಡಿದ ಕಾ

24 Jun 2025 5:47 pm
ಕೆನಡಾದಿಂದ 6 ವರ್ಷದ ಬಳಿಕ ಭಾರತಕ್ಕೆ ವಾಪಸ್; ಕಸ, ಟ್ರಾಫಿಕ್‌, ನಿರುದ್ಯೋಗ ನೋಡೋಕಾಗ್ತಿಲ್ಲ, ಜೀವನೋತ್ಸಹಕ್ಕೆ ಟಿಪ್ಸ್‌ ಕೊಡಿ ಎಂದ ಡೆಲ್ಲಿ ಯುವಕ‌

ಕೆನಡಾದಲ್ಲಿ ಆರು ವರ್ಷಗಳ ಕಾಲ ಉನ್ನತ ಶಿಕ್ಷಣ ಪಡೆದು, ಉತ್ತಮ ಕೆಲಸ ಬಿಟ್ಟು ಭಾರತದಲ್ಲಿರುವ ಕುಟುಂಬದೊಂದಿಗೆ ಬದುಕಲು ಬಂದ ಪಡೆದು 31 ವರ್ಷದ ವ್ಯಕ್ತಿಯೊಬ್ಬರು, ಭಾರತದ ಜೀವನಶೈಲಿಗೆ ಹೊಂದಿಕೊಳ್ಳಲು ಕಷ್ಟಪಡುತ್ತಿದ್ದಾರೆ. ಹಳ

24 Jun 2025 5:44 pm
ಈ ಬಾರಿ ‘ಬಿಗ್ ಬಾಸ್’ ಮನೆಗೆ ಹೋಗುವ ಸ್ಪರ್ಧಿಗಳು ಯಾರ್ಯಾರು?

ಈ ಬಾರಿ ‘ಬಿಗ್ ಬಾಸ್’ ಮನೆಗೆ ಹೋಗುವ ಸ್ಪರ್ಧಿಗಳು ಯಾರ್ಯಾರು?

24 Jun 2025 5:18 pm
ಹೊಸ ಫೋಟೋಶೂಟ್‌ನಲ್ಲಿ ಮಿಂಚಿದ ದರ್ಶನ್‌ ಪತ್ನಿ ವಿಜಯಲಕ್ಷ್ಮಿ

ಹೊಸ ಫೋಟೋಶೂಟ್‌ನಲ್ಲಿ ಮಿಂಚಿದ ದರ್ಶನ್‌ ಪತ್ನಿ ವಿಜಯಲಕ್ಷ್ಮಿ

24 Jun 2025 5:16 pm
ಲವ್ವರ್ ಜೊತೆ ಜಗಳವಾಡಿ ಆತ್ಮಹತ್ಯೆ ಮಾಡಿಕೊಂಡ ಚೈತನ್ಯಳ ಸಾವಿಗೆ ಅಸಲಿ ಕಾರಣ ಇದೇ…..

ತುಮಕೂರು ಗ್ರಾಮಾಂತರದ ಡಿ.ಹೊಸಹಳ್ಳಿಯಲ್ಲಿ 22 ವರ್ಷದ ಯುವತಿ ಚೈತನ್ಯ ಪ್ರಿಯಕರನೊಂದಿಗೆ ಜಗಳವಾಡಿದ ಬಳಿಕ ನೇಣಿಗೆ ಶರಣಾಗಿದ್ದಾಳೆ. ಈ ಘಟನೆಗೆ ಸಂಬಂಧಿಸಿದಂತೆ ಪ್ರಿಯಕರ ವಿಜಯ್ ಕುಮಾರ್‌ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರ

24 Jun 2025 5:12 pm
ನಮ್ಮ ಮುಂದಿನ ಸ್ಟೇಷನ್ ತಮಿಳುನಾಡು : ಅಮಿತ್ ಶಾ ಒಬ್ಬ ’ಫೂಲ್’ ಎಂದ ಡಿಎಂಕೆ, ಎ ರಾಜಾ ಒಬ್ಬ ಈಡಿಯೆಟ್’ ಎಂದ ಬಿಜೆಪಿ

DMK Vs BJP : ತಮಿಳುನಾಡಿನಲ್ಲಿ ಮುಂದಿನ ವರ್ಷ ವಿಧಾನಸಭಾ ಚುನಾವಣೆ ನಡೆಯಲಿದೆ. ಅದಕ್ಕೆ ಪೂರ್ವಾ ತಯಾರಿ ಎನ್ನುವಂತೆ, ಬಿಜೆಪಿ ಮತ್ತು ಎಐಎಡಿಎಂಕೆ ಮೈತ್ರಿಯನ್ನು ಮಾಡಿಕೊಂಡಿದೆ. ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್

24 Jun 2025 5:08 pm
ಕೋಟ್ಯಂತರ ಇಪಿಎಫ್‌ಒ ಸದಸ್ಯರಿಗೆ ಗುಡ್‌ ನ್ಯೂಸ್‌, ಆಟೋ ಸೆಟಲ್ಮೆಂಟ್‌ ಮೊತ್ತ ಏರಿಕೆ; ಹೊಸ ಮಿತಿ ಎಷ್ಟು?

ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ) ತನ್ನ ಸದಸ್ಯರಿಗೆ ಭರ್ಜರಿ ಕೊಡುಗೆ ನೀಡಿದ್ದು, ಮುಂಗಡ ಕ್ಲೇಮ್‌ಗಳ ಸ್ವಯಂ ಇತ್ಯರ್ಥ ಮಿತಿಯನ್ನು 1 ಲಕ್ಷ ರೂ.ನಿಂದ 5 ಲಕ್ಷ ರೂ.ಗೆ ಹೆಚ್ಚಿಸಿದೆ. ಈ ನಿರ್ಧಾರದಿಂದ ತುರ್ತು ಸಂದರ್ಭದಲ

24 Jun 2025 4:56 pm
ಕೇಂದ್ರ ಕೃಷಿ ಸಚಿವ ಶಿವರಾಜ್‌ ಸಿಂಗ್‌ ಚೌಹಾಣ್‌ ಗೆ ಎಚ್‌ಡಿಕೆ ಪತ್ರ, ಮಾವು ಬೆಳೆಗಾರರ ನೆರವಿಗೆ ಬರುವಂತೆ ಮನವಿ

ರಾಜ್ಯದಲ್ಲಿ ಮಾವು ಬೆಳೆಗಾರರು ಸಂಕಷ್ಟದಲ್ಲಿದ್ದಾರೆ. ಕೋಲಾರ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಮಾವಿನ ಬೆಳೆಗೆ ಸರಿಯಾದ ಬೆಲೆ ಸಿಗದ ಕಾರಣಕ್ಕೆ ಮಾವನ್ನು ರಸ್ತೆಗೆ ಸುರಿಯುತ್ತಿದ್ದಾರೆ. ಈ ನಡಿವೆ ಕೇಂದ್ರ ಸಚಿವ ಎಚ್‌ಡಿ ಕುಮ

24 Jun 2025 4:36 pm
ಸಂಸದೆ ಪ್ರಿಯಾ ಜೊತೆಗಿನ ಕ್ರಿಕೆಟಿಗ ರಿಂಕು ಸಿಂಗ್ ಮದುವೆ ಮುಂದೂಡಿಕೆ: ಯಾಕೆ ಗೊತ್ತಾ?

ಕ್ರಿಕೆಟಿಗ ರಿಂಕು ಸಿಂಗ್ ಮತ್ತು ಸಂಸದೆ ಪ್ರಿಯಾ ಸರೋಜ ಅವರ ಮದುವೆ ಫೆಬ್ರವರಿ 2026ಕ್ಕೆ ಮುಂದೂಡಲ್ಪಟ್ಟಿದೆ. ನವೆಂಬರ್ 18 ರಂದು ವಾರಣಾಸಿಯಲ್ಲಿ ವಿವಾಹ ನಡೆಯಬೇಕಿತ್ತು. ಆದರೆ, ಓಡಿಐ ಮತ್ತು ಟಿ20I ಪಂದ್ಯದ ವೇಳಾಪಟ್ಟಿ ಬಿಡುಗಡೆಯಾಗ

24 Jun 2025 4:05 pm
ಅನುದಾನ ಸಿಗದಿದ್ರೆ ಶಾಸಕರ ಬೇಸರ ಸಹಜ! ಬಿಆರ್ ಪಾಟೀಲ್, ರಾಜು ಕಾಗೆ ಆರೋಪಕ್ಕೆ ಪರಮೇಶ್ವರ್ ಪ್ರತಿಕ್ರಿಯೆ

ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಶಾಸಕ ಬಿ ಆರ್ ಪಾಟೀಲ್ ಆರೋಪ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಸಚಿವ ಜಮೀರ್ ಅಹ್ಮದ್ ಖಾನ್ ಆಪ್ತ ಕಾರ್ಯದರ್ಶಿ ಸರ್ಫರಾಜ್ ಜೊತೆ ಮಾತನಾಡಿದ್ದ ಅವರು ಆಡಿಯೋ ವೈರಲ್ ಆಗಿತ

24 Jun 2025 3:56 pm
'ಸರಕಾರ, ನಮ್ದು ಗಂಡ ಹೆಂಡತಿ ಜಗಳ'- ಸಿದ್ದರಾಮಯ್ಯ ಭೇಟಿಗೂ ಮುನ್ನ ಬಿಆರ್‌ ಪಾಟೀಲ್‌ ಅಚ್ಚರಿಯ ಹೇಳಿಕೆ

ಹೊಸಪೇಟೆಯಲ್ಲಿ ಮಾತನಾಡಿರುವ ಕಾಂಗ್ರೆಸ್‌ ಶಾಸಕ ಬಿಆರ್ ಪಾಟೀಲ್, ಸರ್ಕಾರ ಮತ್ತು ನಮ್ಮ ನಡುವಿನ ಜಗಳ ಗಂಡ ಹೆಂಡತಿಯ ಜಗಳದಂತೆ ಎಂದಿದ್ದಾರೆ. ವಸತಿ ಇಲಾಖೆ ಹಂಚಿಕೆಯಲ್ಲಿ ಭ್ರಷ್ಟಾಚಾರದ ಬಗ್ಗೆ ಸಿಎಂ ಭೇಟಿಯಲ್ಲಿ ಚರ್ಚಿಸುವುದಾ

24 Jun 2025 3:55 pm
Approval Rating : ಡೊನಾಲ್ಡ್ ಟ್ರಂಪ್ ಜನಪ್ರಿಯತೆ ಪಾತಾಳಕ್ಕಿಳಿಯಲು ಕಾರಣವಾದ ಒಂದು ನಿರ್ಧಾರ

Trump Approval Rating : ಎರಡನೇ ಬಾರಿಗೆ ಅಧಿಕಾರಕ್ಕೇರಿದ ನಂತರ, ಹಲವು ಗೊಂದಲಕಾರಿ ನಿರ್ಧಾರವನ್ನು ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತೆಗೆದುಕೊಂಡಿದ್ದರು. ಭಾರತ ಮತ್ತು ಪಾಕಿಸ್ತಾನದ ನಡುವಿನ ಯುದ್ದದಲ್ಲಿ ಮಧ್ಯಸ್ಥಿಕೆ ವಹಿಸಿದ್ದೇ

24 Jun 2025 3:36 pm
ಜೇ ಶಾ ಜೊತೆಗಿನ ಮುಸುಕಿನ ಗುದ್ದಾಟ ಮರೆತರೇ ಗಂಗೂಲಿ - ಗೃಹ ಸಚಿವರ ಮಗನನ್ನು ಹಾಡಿ ಹೊಗಳಿದ ಪ್ರಿನ್ಸ್

ಬಿಸಿಸಿಐಗೆ ಜೇ ಶಾ ಕಾಲಿಟ್ಟ ನಂತರ ಸೌರವ್ ಗಂಗೂಲಿ ಅಧ್ಯಕ್ಷ ಸ್ಥಾನ ಬಿಡಬೇಕಾಯಿತು ಎಂಬ ಮಾತುಗಳ ನಡುವೆ, ಗಂಗೂಲಿ ಮತ್ತು ಜೇ ಶಾ ನಡುವಿನ ಸಂಬಂಧದ ಬಗ್ಗೆ ಗಂಗೂಲಿ ಮಾತನಾಡಿದ್ದಾರೆ. ಜೇ ಶಾ ಕೆಲವೊಮ್ಮೆ ಹಠವಾದಿಯಾಗಿದ್ದರು, ಇದು ಮನ

24 Jun 2025 3:36 pm
India Vs England - ಅಂಪೈರ್ ಮೇಲಿನ ಸಿಟ್ಟಿಗೆ ಚೆಂಡೆಸೆದ ರಿಷಬ್ ಪಂತ್ ಗೆ ದಂಡ! ಹಾಗಿದ್ದರೆ ನಡೆದದ್ದೇನು?

ICC Fine To Pant - ಲೀಡ್ಸ್ ಟೆಸ್ಟ್ ಪಂದ್ಯದಲ್ಲಿ ಡಬಲ್ ಶತಕದ ಸಾಧನೆ ಮಾಡಿರುವ ರಿಷಬ್ ಪಂತ್ ಗೆ ಇದೀಗ ಐಸಿಸಿ ದಂಡ ವಿಧಿಸಿದೆ. ಎರಡು ಇನ್ನಿಂಗ್ಸ್‌ಗಳಲ್ಲಿ ಶತಕ ಬಾರಿಸಿ ಅಂಪೈರ್ ನಿರ್ಧಾರಕ್ಕೆ ಚೆಂಡೆಸೆಯುವ ಮೂಲಕ ಅಸಮಾಧಾನ ವ್ಯಕ್ತಪಡಿಸಿ

24 Jun 2025 3:21 pm
ಇವುಗಳೇ ಬೊಜ್ಜಿನಿಂದ ಉಂಟಾಗುವ ಆರೋಗ್ಯ ಸಮಸ್ಯೆಗಳು|Dr Sanjeev Shetty

ಇವುಗಳೇ ಬೊಜ್ಜಿನಿಂದ ಉಂಟಾಗುವ ಆರೋಗ್ಯ ಸಮಸ್ಯೆಗಳು|Dr Sanjeev Shetty

24 Jun 2025 3:15 pm
Explained : ಭಾರತಕ್ಕೆ ಬೇಕಿಲ್ಲ ಅಮೆರಿಕದ ಬಿ-2 ಬಾಂಬರ್‌, ನಮ್ಮ ಬಳಿ ಇದೆ ಪರ್ಯಾಯ ಅಸ್ತ್ರ ಘಾತಕ್‌! ಪಾಕ್‌, ಚೀನಾಗೆ ನಡುಕ!

India's Ghatak UCAV : ಇರಾನ್ ಮೇಲೆ ಅಮೆರಿಕದ ಬಿ-2 ಬಾಂಬರ್ ದಾಳಿಯ ನಂತರ, ಭಾರತದ ರಕ್ಷಣಾ ವಲಯದಲ್ಲಿಯೂ ಇದರ ಬಗ್ಗೆ ಚರ್ಚೆಗಳು ನಡೆದಿವೆ. ಬಿ-2 ಬಾಂಬರ್‌ನಂತಹ ಅತ್ಯಾಧುನಿಕ ಯುದ್ಧ ವಿಮಾನ ಸದ್ಯಕ್ಕೆ ಭಾರತದ ಬಳಿ ಇಲ್ಲದಿದ್ದರೂ, ಶೀಘ್ರದಲ್ಲೇ 'ಘ

24 Jun 2025 3:13 pm
ಟಿಕೆಟ್‌ ಬೆಲೆ ಹೆಚ್ಚಿಸಲು ನಿರ್ಧರಿಸಿದ ಭಾರತೀಯ ರೈಲ್ವೆ! ಜುಲೈ 1 ರಿಂದ ಪರಿಷ್ಕೃತ ದರ ಜಾರಿಗೆ?

ಭಾರತೀಯ ರೈಲ್ವೆ ಟಿಕೆಟ್ ದರವನ್ನು ಹೆಚ್ಚಿಸಲು ಸಿದ್ಧವಾಗಿದೆ. ಜುಲೈ 1 ರಿಂದ ಪರಿಷ್ಕೃತ ದರ ಜಾರಿಗೆ ಬರಲಿದೆ ಎನ್ನಲಾಗಿದೆ. ಕೆಲ ವರ್ಷಗಳ ನಂತರ ಪ್ರಯಾಣ ದರವನ್ನು ಹೆಚ್ಚಿಸಲು ಭಾರತೀಯ ರೈಲ್ವೆ ಮುಂದಾಗಿದೆ. ಸಬರ್ಬನ್ ರೈಲ್ವೆ ಟಿಕ

24 Jun 2025 3:09 pm
C Section vs Normal Delivery: ಸಿಜೇರಿಯನ್ ಡೆಲಿವರಿ ಹೆಚ್ಚಾಗ್ತಿರೋದು ಏಕೆ? | Dr.Aparna Patil

C Section vs Normal Delivery: ಸಿಜೇರಿಯನ್ ಡೆಲಿವರಿ ಹೆಚ್ಚಾಗ್ತಿರೋದು ಏಕೆ? | Dr.Aparna Patil

24 Jun 2025 3:06 pm
ಪ್ಯಾನ್‌ ಕಾರ್ಡ್‌ ಪಡೆಯಲು ಬಂದಿದೆ ಹೊಸ ನಿಯಮ: ಪ್ಯಾನ್‌ -ಆಧಾರ್‌ ಲಿಂಕ್‌ ಮಾಡುವುದು ಹೇಗೆ? ಇಲ್ಲಿದೆ ಪೂರ್ಣ ವಿವರ

ನಿಮಗಾಗಿ ಅಥವಾ ಕುಟುಂಬದ ಸದಸ್ಯರಿಗಾಗಿ ಹೊಸ ಪ್ಯಾನ್‌ ಕಾರ್ಡ್ ಪಡೆಯುವ ಬಗ್ಗೆ ನೀವು ಯೋಚಿಸುತ್ತಿದ್ದರೆ ನೀವು ಹೊಸ ನಿಯಮದ ಬಗ್ಗೆ ತಿಳಿಯಲೇ ಬೇಕು. ಹೊಸ ನಿಯಮದ ಪ್ರಕಾರ, ಪ್ಯಾನ್ ಕಾರ್ಡ್ ಪಡೆಯಲು ನೀವು ಆಧಾರನ್ನು ಹೊಂದಿರಬೇಕು.

24 Jun 2025 3:03 pm
ಸೈಟ್ ಕೊಡಿಸಿ, ಇಲ್ಲದಿದ್ದರೆ ವಿಷ ಕುಡಿಯುತ್ತೇವೆ! ಎಂಬಿ ಪಾಟೀಲ್ ಮುಂದೆ ನೈಸ್ ಸಂತ್ರಸ್ತರ ಅಳಲು

ನೈಸ್ ರಸ್ತೆಯಿಂದಾಗಿ ಜಮೀನು ಕಳೆದುಕೊಂಡ ರೈತರು ಸಚಿವ ಎಂಬಿ ಪಾಟೀಲ್ ಮನೆಯ ಮುಂದೆ ಅಳಲು ತೋಡಿಕೊಂಡ ಪ್ರಸಂಗ ನಡೆಯಿತು. ಸೈಟ್ ಕೊಡಿಸಿ, ಇಲ್ಲದಿದ್ದರೆ ನಾವು ವಿಷ ಕುಡಿಯುತ್ತೇವೆ ಎಂದು ರೈತರು ಎಚ್ಚರಿಸಿದರು. ನೈಸ್ ರಸ್ತೆಗಾಗಿ ನ

24 Jun 2025 2:56 pm
ಕಾಂಗ್ರೆಸ್ ಶಾಸಕರು ಬಿಜೆಪಿ ಸೇರಲು ಸಜ್ಜು - ಶೆಟ್ಟರ್ : ನೊಣದ ಚಿಂತೆ ಏಕೆ, ಹೆಗ್ಗಣದ ಕಡೆ ಗಮನ ಕೊಡಿ - ಕಾಂಗ್ರೆಸ್

Jagadish Shettar Vs Dinesh Gundu Rao : ಹಲವು ಕಾಂಗ್ರೆಸ್ ಶಾಸಕರು ಬಿಜೆಪಿಗೆ ಸೇರ್ಪಡೆಗೊಳ್ಳಲಿದ್ದಾರೆ ಎಂದು ಬೆಳಗಾವಿಯ ಬಿಜೆಪಿ ಸಂಸದ ಜಗದೀಶ್ ಶೆಟ್ಟರ್ ಹೇಳಿದ್ದರು. ಇದಕ್ಕೆ, ಕರ್ನಾಟಕ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಕೌಂಟರ್ ಅನ್ನು ನೀಡಿದ್

24 Jun 2025 2:51 pm
'ಆಮಿರ್ ಖಾನ್ ಬಾಲಿವುಡ್‌ನ ಸಂವೇದನಾಶೀಲ ನಟ..' ಎಂದ ಸಿದ್ದರಾಮಯ್ಯ; ದೆಹಲಿಯಲ್ಲಿ ಆಕಸ್ಮಿಕ ಭೇಟಿ

ದೆಹಲಿ ಭೇಟಿ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಷ್ಟ್ರಪತಿ ಭವನದಲ್ಲಿ ನಟ ಆಮಿರ್ ಖಾನ್ ಅವರನ್ನು ಆಕಸ್ಮಿಕವಾಗಿ ಭೇಟಿಯಾದರು. ಆಮಿರ್ ಅವರ ಸಮಾಜಮುಖಿ ಕಾರ್ಯಗಳನ್ನು ಮೆಚ್ಚಿದ ಸಿಎಂ, ಅವರ ಮುಂದಿನ ಸಿನಿಮಾಗಳಿಗೆ ಶುಭ ಹಾ

24 Jun 2025 2:38 pm
Explainer: 12 ದಿನಗಳ ಯುದ್ಧದಾಚೆ: ಇರಾನಿನ ಪರಮಾಣು ಮಹತ್ವಾಕಾಂಕ್ಷೆ ಮತ್ತು ಮಧ್ಯ ಪೂರ್ವದ ಶಾಂತಿಯ ಮುಂದಿನ ಹಾದಿಯೇನು?

ಹನ್ನೆರಡು ದಿನಗಳ ಭೀಕರ ಸಂಘರ್ಷದ ನಂತರ ಇರಾನ್‌-ಇಸ್ರೇಲ್‌ ಕದನ ವಿರಾಮ ಘೋಷಿಸಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಟ್ರುತ್‌ ಎಕ್ಸ್‌ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದರು. ಜೂನ್ 22ರಂದು ಅಮೆರಿಕ ಇಸ್ರೇಲ್ ಜೊತ

24 Jun 2025 2:25 pm
ಕಬಿನಿ ಅಣೆಕಟ್ಟೆಯ ಭದ್ರತೆಗೆ ಧಕ್ಕೆ ಆಗಿರುವುದನ್ನು ಒಪ್ಪಿಕೊಂಡ ಅಧಿಕಾರಿಗಳು, ಸುಧಾರಣಾ ಕ್ರಮ ಮಾತ್ರ ಇಲ್ಲ!

ಕಬಿನಿ ಅಣೆಕಟ್ಟೆಯ ಭದ್ರತೆಗೆ ಧಕ್ಕೆ ಆಗಿರುವುದನ್ನು ಅಧಿಕಾರಿಗಳು ಒಪ್ಪಿಕೊಂಡಿದ್ದಾರೆ. ಈ ಸಂಬಂಧ ಸರ್ಕಾರಕ್ಕೆ ಪತ್ರವನ್ನೂ ಬರೆದಿದ್ದಾರೆ. ಅದನ್ನು ಸರಿಪಡಿಸಲು ಬರೋಬ್ಬರಿ 32.25 ಕೋಟಿ ರೂ ಹಣವನ್ನೂ ಕೇಳಿದ್ದಾರೆ. ಜಲಾಶಯದ ಗೋಡೆ

24 Jun 2025 2:18 pm
ಕಾಂಗ್ರೆಸ್ ಅಂತಃ ಕಲಹಕ್ಕೆ ಹೈಕಮಾಂಡ್ ಸುಸ್ತು : ಪಕ್ಷಕ್ಕೆ ಭಾರೀ ಡ್ಯಾಮೇಜ್ ತರುತ್ತಿರುವ 2 ವಿದ್ಯಮಾನಗಳು

Karnataka congress conflict : ಆಳಂದ ಶಾಸಕ ಬಿಆರ್ ಪಾಟೀಲ್ ಸಿಡಿಸಿದ ಆಡಿಯೋ ಬಾಂಬ್ ಪಕ್ಷದಲ್ಲಿ ಹೊಸ ಮನಸ್ತಾಪಕ್ಕೆ ಕಾರಣವಾಗಿದೆ. ಇನ್ನೊಂದು ಕಡೆ, ಇವರನ್ನು ಸಮರ್ಥಿಸಿಕೊಂಡು ಒಂದಷ್ಟು ಜನ ಮಾತನಾಡುತ್ತಿದ್ದಾರೆ. ಇನ್ನೊಂದು ಕಡೆ, ಮುಂದಿನ ಮುಖ್ಯ

24 Jun 2025 1:47 pm
ಕತಾರಿನಲ್ಲಿ ಹಣ್ಣಿನ ರಾಜನ ಹಿರಿಮೆ: ಭಾರತದಿಂದ ಆಮದು ತರಿಸಿದ ಮಾವಿನ ಹಾಂಬಾ ಪ್ರದರ್ಶನ ಭರ್ಜರಿ ಯಶಸ್ವಿ

ಕತಾರ್‌ನ ದೋಹದಲ್ಲಿ ಸೂಕ್ ವಾಕಿಫ್‌ನಲ್ಲಿ ನಡೆದ ಮಾವಿನ ಮೇಳವು ಭಾರತೀಯ ರಾಯಭಾರಿ ಕಚೇರಿಯ ಸಹಯೋಗದೊಂದಿಗೆ ಯಶಸ್ವಿಯಾಗಿ ನಡೆಯಿತು. ಈ ಮೇಳದಲ್ಲಿ ರಾಜಪುರಿ, ಬಾದಾಮಿ ಸೇರಿದಂತೆ ವಿವಿಧ ತಳಿಯ ಮಾವಿನ ಹಣ್ಣುಗಳು ಮತ್ತು ಮಾವಿನಿಂದ

24 Jun 2025 1:46 pm
ಖಾಸಗಿ ವಲಯದಲ್ಲಿ ಕನ್ನಡಿಗರಿಗೆ ಮೀಸಲಾತಿ; 10 ಗಂಟೆ ಕೆಲಸದ ಅವಧಿ ನಿಯಮ ಮತ್ತೆ ಮುನ್ನೆಲೆಗೆ; ಸಚಿವರಿಂದ ಮಹತ್ವದ ನಿರ್ಧಾರ

ಬೆಂಗಳೂರಿನಲ್ಲಿ ಖಾಸಗಿ ವಲಯದಲ್ಲಿ ಕನ್ನಡಿಗರಿಗೆ ಮೀಸಲಾತಿ ನೀಡುವ ವಿಚಾರ ಮತ್ತೆ ಚರ್ಚೆಗೆ ಬಂದಿದೆ. ಇದರೊಂದಿಗೆ, ಕೆಲಸದ ಅವಧಿಯನ್ನು 10 ಗಂಟೆಗಳಿಗೆ ಹೆಚ್ಚಿಸುವ ಪ್ರಸ್ತಾಪವೂ ಇದೆ. ಈ ಬಗ್ಗೆ ಸಾರ್ವಜನಿಕರು ಮತ್ತು ತಜ್ಞರ ಅಭಿಪ

24 Jun 2025 1:44 pm
'ಯಾವ ನಂಬರ್ ನಲ್ಲಿ ಬ್ಯಾಟಿಂಗ್ ಆರಾಮ ಎಂಬುದೇ ನನಗೆ ಮರೆತುಹೋಗಿದೆ': ಕೆಎಲ್ ರಾಹುಲ್ ಹೀಗೆ ಹೇಳಿದ್ಯಾಕೆ?

KL Rahul Century In Leeds- ಲೀಡ್ಸ್‌ನಲ್ಲಿ ನಡೆದ ಟೆಸ್ಟ್ ಪಂದ್ಯದ ಎರಡನೇ ಇನ್ನಿಂಗ್ಸ್ ನಲ್ಲಿ ಕೆ.ಎಲ್. ರಾಹುಲ್ ಗಳಿಸಿದ ಶತಕ ಇದೀಗ ಭಾರೀ ಸುದ್ದಿಯಲ್ಲಿದೆ. ಕ್ರಿಕೆಟ್ ಇತಿಹಾಸದ ಕ್ಲಾಸಿಕ್ ಶತಕಗಳಲ್ಲಿ ಇದೂ ಒಂದು ಎಂದು ಪರಿಗಣಿಸಲ್ಪಟ್ಟಿದೆ. ರ

24 Jun 2025 1:33 pm
ಇಸ್ರೇಲ್‌- ಇರಾನ್‌ ಕದನ ವಿರಾಮ ತಕ್ಷಣದಿಂದಲೇ ಜಾರಿಯಾಗಿದೆ; ಉಲ್ಲಘಿಸಿದರೆ ಹುಷಾರ್‌! ಟ್ರಂಪ್‌ ಎಚ್ಚರಿಕೆ

ಇಸ್ರೇಲ್ ಮತ್ತು ಇರಾನ್ ನಡುವೆ ತಕ್ಷಣದಿಂದಲೇ ಜಾರಿಗೆ ಬರುವಂತೆ ಕದನ ವಿರಾಮ ಘೋಷಿಸಲಾಗಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಇರಾನ್ ಇಸ್ರೇಲ್ ಪ್ರದೇಶಗಳ ಮೇಲೆ ಕ್ಷಿಪಣಿಗಳನ್ನು ಹಾರಿಸಿದ ನಂತರ ಟ್ರಂ

24 Jun 2025 1:29 pm
“ಬಡವರ ಹಣ ಪಡೆದು ಮನೆ ಕೊಟ್ರೆ ಹುಳ ಬೀಳುತ್ತೆ…’’ - ಜಮೀರ್ ಗುಡುಗು

ಬೆಂಗಳೂರಿನಲ್ಲಿ ವಸತಿ ಸಚಿವ ಜಮೀರ್ ಅಹ್ಮದ್ ಪತ್ರಿಕಾಗೋಷ್ಠಿ ನಡೆಸಿದರು. ಬಡವರಿಂದ ಹಣ ಪಡೆದು ಮನೆ ನೀಡಿದರೆ ಹೊಟ್ಟೆಗೆ ಹುಳ ಬೀಳುತ್ತದೆ ಎಂದರು. ಮನೆ ಕಟ್ಟಲು 7.5 ಲಕ್ಷ ರೂ. ಬೇಕಾಗುತ್ತದೆ ಎಂದು ವಿವರಿಸಿದರು. ಬಿ.ಆರ್. ಪಾಟೀಲ್ ದಾ

24 Jun 2025 1:21 pm
ಜಮೀರ್ ಅಹ್ಮದ್ ಖಾನ್ ಸರ್ಕಾರಿ ನಿವಾಸಕ್ಕೆ ರೂಪೇಶ್ ರಾಜಣ್ಣ ಮುತ್ತಿಗೆ ಯತ್ನ! ಪೊಲೀಸರ ಜೊತೆ ವಾಗ್ವಾದ

ಕನ್ನಡ ಪರ ಹೋರಾಟಗಾರ ರೂಪೇಶ್ ರಾಜಣ್ಣ ಹಾಗೂ ತಂಡ ಸಚಿವ ಜಮೀರ್ ಅಹ್ಮದ್ ಖಾನ್ ಅವರ ನಿವಾಸಕ್ಕೆ ಮುತ್ತಿಗೆ ಹಾಕುವ ಪ್ರಯತ್ನ ನಡೆಸಿದ್ದಾರೆ. ಜಮೀರ್ ಖಾನ್ ಅವರ ಆಪ್ತ ಕಾರ್ಯದರ್ಶಿ ಸರ್ಫರಾಜ್ ಖಾನ್ ಅವರು ರೂಪೇಶ್ ವಿರುದ್ಧ ಬ್ಲ್ಯಾ

24 Jun 2025 1:10 pm
'ನಮ್ಮತ್ರ ದುಡ್ಡಿಲ್ಲ, ಸಿದ್ದರಾಮಣ್ಣ ಹತ್ರನೂ ದುಡ್ಡಿಲ್ಲ, ಕೇಂದ್ರಕ್ಕೆ ಕೇಳಿ' ಎಂದ ಜಿ ಪರಮೇಶ್ವರ ವಿಡಿಯೋ ಭಾರಿ ವೈರಲ್!

ಬಾದಾಮಿ ಅಭಿವೃದ್ಧಿಗೆ 1 ಸಾವಿರ ಕೋಟಿ ರೂ.ಗಳ ಯೋಜನೆ ಅಗತ್ಯವಿದೆ, ಇಷ್ಟು ದೊಡ್ಡ ಮೊತ್ತ ಅಂದ್ರೆ ಹೆದರ್ಬೇಡಿ, ನಮ್ಮತ್ರ ದುಡ್ಡಿಲ್ಲ ಸಿದ್ದರಾಮಣ್ಣನ ಹತ್ರನೂ ದುಡ್ಡಿಲ್ಲ, ಕೇಂದ್ರಕ್ಕೆ ಕಳಿಸಿಕೊಡಿ ಎನ್ನುವ ಮೂಲಕ ಸಭೆ ಹಾಗೂ ಔಏದಿ

24 Jun 2025 1:03 pm
ಆಟೋ ಚಾಲಕರ ಆಟಾಟೋಪಕ್ಕೆ ದಂಡಾಸ್ತ್ರ; 7 ದಿನಗಳಲ್ಲಿ 42 ಸಾವಿರ ರೂ. ಅಧಿಕ ದಂಡ ವಸೂಲಿ

ಬೆಂಗಳೂರಿನಲ್ಲಿ ಬೈಕ್‌ ಟ್ಯಾಕ್ಸಿ ಬ್ಯಾನ್‌ ಆದ ಬೆನ್ನಲ್ಲೇ ಹೆಚ್ಚುತ್ತಿರುವ ಆಟೋಗಳ ಆಟಾಟೋಪಕ್ಕೆ ಕಡಿವಾಣ ಹಾಕಲು ಟ್ರಾಫಿಕ್‌ ಪೊಲೀಸರು ಸಜ್ಜಾಗಿದ್ದಾರೆ. ಕಳೆದ ಆರು ತಿಂಗಳಲ್ಲಿ ಬಾಡಿಗೆ ನಿರಾಕರಣೆ, ಅಧಿಕ ಬಾಡಿಗೆಗೆ ಒತ್ತ

24 Jun 2025 12:57 pm
ಮುಂಬಯಿ ವಿಮಾನ ನಿಲ್ದಾಣದ ಅಭಿವೃದ್ಧಿ; 1 ಬಿಲಿಯನ್ ಡಾಲರ್ ಸಂಗ್ರಹಿಸಿದ ಅದಾನಿ ಏರ್‌ಪೋರ್ಟ್‌

Adani Airports Holdings Ltd (AAHL) ಮುಂಬಯಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಅಭಿವೃದ್ಧಿಗೆ 1 ಬಿಲಿಯನ್ ಡಾಲರ್ ಹಣಕಾಸು ನೆರವು ಪಡೆದಿದೆ. Apollo, BlackRock ಮತ್ತು Standard Charteredನಂತಹ ದೊಡ್ಡ ಸಂಸ್ಥೆಗಳು ಇದರಲ್ಲಿ ಹಣ ಹೂಡಿವೆ. ಈ ಹಣವನ್ನು ವಿಮಾನ ನಿಲ್ದಾಣದ ಅಭ

24 Jun 2025 12:50 pm
ಶೀಘ್ರದಲ್ಲೇ ಸೆಟ್ಟೇರಲಿದೆ ಸೌರವ್ ಗಂಗೂಲಿ ಬಯೋಪಿಕ್!: ಹಾಗಿದ್ರೆ ದಾದಾ ರೋಲ್ ನಲ್ಲಿ ಯಾರು?

Sourav Ganguly Biopic In Hindi- ಭಾರತದ ಮಾಜಿ ನಾಯಕ ಸೌರವ್ ಗಂಗೂಲಿ ಅವರ ಜೀವನ ಚರಿತ್ರೆ ಸಿನಿಮಾ ತಯಾರಾಗಲಿದ್ದು 2026ರ ಅಂತ್ಯದ ವೇಳೆಗೆ ಸಿನಿಮಾ ಬಿಡುಗಡೆಯಾಗುವ ಸಾಧ್ಯತೆ ಇದೆ. ಬಾಲಿವುಡ್ ನಟ ರಾಜ್‌ಕುಮಾರ್ ರಾವ್ ಗಂಗೂಲಿ ಪಾತ್ರದಲ್ಲಿ ನಟಿಸಲಿದ್

24 Jun 2025 12:45 pm
ರಾಹುಲ್ ಗಾಂಧಿ ಹೋಗ್ಬೇಕಿದ್ದು ಲಂಡನ್ನಿಗೆ, ಆದರೆ ಹೋಗಿದ್ದು ಬಹರೇನ್ ಗೆ! ಯಾಕೆ?

ರಾಹುಲ್ ಗಾಂಧಿಯವರು ಲಂಡನ್‌ಗೆ ಹೋಗುವ ಬದಲು ಬಹರೇನ್‌ಗೆ ಪ್ರಯಾಣ ಬೆಳೆಸಿರುವುದು ಚರ್ಚೆಗೆ ಗ್ರಾಸವಾಗಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರಶ್ನೆಗಳು ಎದ್ದಿವೆ. ಕಾಂಗ್ರೆಸ್ ಪ್ರಕಾರ, ರಾಹುಲ್ ಗಾಂಧಿಯವರು ಪ್ರಿಯಾಂಕಾ

24 Jun 2025 12:42 pm
Explained: ಭಾರತಕ್ಕೆ ಶಾಂತಿಯ ಮೌಲ್ಯ ತಿಳಿದಿದೆ; ಆಪರೇಷನ್‌ ಸಿಂಧೂರ ಹೊಗಳಿದ ಗೌತಮ್‌ ಅದಾನಿ ಭಾಷಣ ಡಿಕೋಡ್

ಆಪರೇಷನ್‌ ಸಿಂಧೂರ ಸೇನಾ ಕಾರ್ಯಾಚರಣೆಯಲ್ಲಿ ಅದಾನಿ ಡಿಫೆನ್ಸ್‌ ಗ್ರೂಪ್‌ ನಿರ್ಮಿತ ಡ್ರೋನ್‌ಗಳ ಬಳಕೆ ಹೆಮ್ಮೆಯ ಸಂಗತಿ ಎಂದು ಹೇಳಿರುವ ಅದಾನಿ ಗ್ರೂಪ್‌ ಮುಖ್ಯಸ್ಥ ಗೌತಮ್‌ ಅದಾನಿ, ಆಪರೇಷನ್‌ ಸಿಂಧೂರ ಸೈನಿಕ ಕಾರ್ಯಾಚರಣೆ ಭ

24 Jun 2025 12:41 pm
'​ಸಿಎಂ ಕ್ಷೇತ್ರದಲ್ಲಿ ಮುಡಾ ಹಾಳಾಯ್ತು, ಅರಮನೆ ದಿವಾಳಿ ಆಗ್ತಿದೆ'- ಸಿದ್ದರಾಮಯ್ಯ ವಿರುದ್ಧ ಏಕವಚನದಲ್ಲೇ ಕಿಡಿಕಾರಿದ ಎಚ್ ವಿಶ್ವನಾಥ್

ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಅವರು ಮೈಸೂರು ಅರಮನೆ ಮಂಡಳಿಯಲ್ಲಿ ಲೂಟಿ ನಡೆಯುತ್ತಿದೆ ಎಂದು ಸಿದ್ದರಾಮಯ್ಯ ಅವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಅರಮನೆ ಮಂಡಳಿಯ ಉಪನಿರ್ದೇಶಕ ಸುಬ್ರಹ್ಮಣ್ಯ ಅವರ ಕಾರ್ಯವೈಖರಿಯ

24 Jun 2025 12:26 pm
ಅಕ್ರಮವಾಗಿ 7 ಗಣಿಗಳಿಗೆ ಸಿದ್ದರಾಮಯ್ಯ ಅನುಮತಿ : ದೆಹಲಿಯಿಂದ ಕುಮಾರಸ್ವಾಮಿ ಹೊಸ ಬಾಂಬ್

HD Kumaraswamy allegation : ನಾನು ಸಿದ್ದರಾಮಯ್ಯ ಗಣಿ ಅಕ್ರಮದ ಬಗ್ಗೆ ವಿಧಾನಮಂಡಲದಲ್ಲಿಯೂ ಮಾತನಾಡಿದ್ದೇನೆ. ಏಳು ಗಣಿಗಳಿಗೆ ಸಿದ್ದರಾಮಯ್ಯ ಅವರು ಹಿಂದೆ ಸಿಎಂ ಆಗಿದ್ದಾಗ ಅಕ್ರಮವಾಗಿ ಅನುಮತಿ ನೀಡಿದ್ದಾರೆ. ಎಲ್ಲರ ಬಾಯಿ ಮುಚ್ಚಿಸಲು ಹೆದರಿಸ

24 Jun 2025 12:07 pm
ನೀಟ್‌ ಮಾಕ್ ಟೆಸ್ಟ್‌ನಲ್ಲಿ ಕಡಿಮೆ ಅಂಕ ಗಳಿಸಿದ್ದಕ್ಕೆ ಸಿಟ್ಟು; ಕೋಲಿನಿಂದ ಎರ್ರಾಬಿರ್ರಿ ಹೊಡೆದು ಮಗಳನ್ನು ಸಾಯಿಸಿದ ತಂದೆ!

ಮಹಾರಾಷ್ಟದ ಸಾಂಗ್ಲಿಯದಲ್ಲಿ ನೀಟ್ ಅಣಕು ಪರೀಕ್ಷೆಯಲ್ಲಿ ಕಡಿಮೆ ಅಂಕ ಗಳಿಸಿದ ಕಾರಣಕ್ಕೆ ತಂದೆ ಕೋಲಿನಿಂದ ಹೊಡೆದು ಮಗಳನ್ನು ಕೊಂದ ಘಟನೆ ಬೆಳಕಿಗೆ ಬಂದಿದೆ. ಆಕೆ ಎಸ್ಸೆಸ್ಸೆಲ್ಸಿಯಲ್ಲಿ ಶೇ.92.60ರಷ್ಟು ಗಳಿಸಿದ್ದರು. ಆದರೆ, ನೀಟ್

24 Jun 2025 12:00 pm
ಭಾರತದ ಮಾಜಿ ಸ್ಪಿನ್ನರ್ ದಿಲೀಪ್ ದೋಶಿ ಒಡನಾಟ ನೆನೆದು ಸಂತಾಪ ಸೂಚಿಸಿದ ಸಚಿನ್ ತೆಂಡೂಲ್ಕರ್

ಭಾರತದ ಮಾಜಿ ಸ್ಪಿನ್ನರ್ ದಿಲೀಪ್ ದೋಶಿ ಲಂಡನ್ನಿನಲ್ಲಿ ಹೃದಯಾಘಾತದಿಂದ ನಿಧನರಾದರು. ದಿಲೀಪ್ ದೋಷಿಯವರ ಜೊತೆ ಕ್ರಿಕೆಟ್ ಆಡಿದ್ದು, ಅವರ ಜೊತೆಗಿನ ಒಡನಾಟವನ್ನು ನೆನೆದು ಸಚಿನ್ ತೆಂಡೂಲ್ಕರ್ ಸಂತಾಪ ಸೂಚಿಸಿದ್ದಾರೆ.

24 Jun 2025 11:53 am
`ನಂಬಿಕೆ ಇಲ್ಲದಿದ್ರೆ ಯಾಕೆ ಆಡಿಸ್ತೀರಾ?': ಶಾರ್ದೂಲ್ ಠಾಕೂರ್ ಆಯ್ಕೆಗೆ ವ್ಯಾಪಕ ಆಕ್ರೋಶ!

India Vs England Leeds Match- ಭಾರತ ಮತ್ತು ಇಂಗ್ಲೆಂಡ್ ನಡುವಿನ ಟೆಸ್ಟ್ ಪಂದ್ಯದಲ್ಲಿ ಶಾರ್ದೂಲ್ ಠಾಕೂರ್ ಅವರ ಆಯ್ಕೆಯನ್ನು ದಿನೇಶ್ ಕಾರ್ತಿಕ್ ಮತ್ತು ಆಕಾಶ್ ಚೋಪ್ರಾ ಪ್ರಶ್ನಿಸಿದ್ದಾರೆ. ಲೀಡ್ಸ್‌ ನಲ್ಲಿ ಶಾರ್ದೂಲ್ ಬ್ಯಾಟಿಂಗ್ ಮತ್ತು ಬೌಲ

24 Jun 2025 11:34 am
ಜೂನ್‌ 25ಕ್ಕೆ ಆಕ್ಸಿಯಮ್‌- 4 ಮಿಷನ್‌ ಲಾಂಚ್ ಪಕ್ಕಾ: ನಾಸಾ ಮತ್ತು ಸ್ಪೇಸ್‌ ಎಕ್ಸ್‌ ಜಂಟಿ ಭರವಸೆ

ತಾಂತ್ರಿಕ ತೊಂದರೆ ಮತ್ತು ಪ್ರತಿಕೂಲ ಹವಾಮಾನ ಸಮಸ್ಯೆಯಿಂದಾಗಿ ಎರಡು ಬಾರಿ ಮುಂದೂಡಲ್ಪಟ್ಟಿದ್ದ ಮಹತ್ವಾಕಾಂಕ್ಷಿ ಆಕ್ಸಿಯಮ್‌-4 ಬಾಹ್ಯಾಕಾಶ ಕಾರ್ಯಾಚರಣೆ, ನಾಳೆ (ಜೂನ್‌ 25-ಬುಧವಾರ) ಫ್ಲೋರಿಡಾದ ಕೆನಡಿ ಬಾಹ್ಯಾಕಾಶ ಕೇಂದ್ರದಿ

24 Jun 2025 11:33 am
ಟ್ರಂಪ್ ಅನುಮಾನಾಸ್ಪದ ನಡೆ : ಆಸಿಮ್ ಮುನೀರ್ ಬಳಸಿಕೊಂಡು US ತನ್ನ ಹಳೇ ಆಟ ಮತ್ತೆ ಶುರು ಹಚ್ಚಿಕೊಂಡಿತೇ?

Donald Trump Plan Against Iran : ಎರಡನೇ ಬಾರಿಗೆ ಅಧ್ಯಕ್ಷರಾಗಿ ಆಯ್ಕೆಯಾದ ನಂತರ ಡೊನಾಲ್ಡ್ ಟ್ರಂಪ್ ಅವರ ನಡೆ ದಿನಕ್ಕೊಂದು ಚಿತ್ರವಿಚಿತ್ರ ತಿರುವನ್ನು ಪಡೆದುಕೊಳ್ಳುತ್ತಿದೆ. ಭಾರತ ಮತ್ತು ಪಾಕಿಸ್ತಾನದ ಸಂಘರ್ಷವನ್ನು ತಪ್ಪಿಸಿದ್ದು ನಾನೇ ಎಂ

24 Jun 2025 11:29 am
ಪಹಲ್ಗಾಮ್‌ ದಾಳಿ: ಪಾಕಿಸ್ತಾನಿ ಉಗ್ರರಿಂದ ಹಣ ಪಡೆದು ದಾಳಿಗೆ ನೆರವು ನೀಡಿದ್ದ ಇಬ್ಬರು ಸ್ಥಳೀಯ ಕಾಶ್ಮೀರಿಗರು!

ರಾಷ್ಟ್ರೀಯ ತನಿಖಾ ದಳವು (ಎನ್‌ಐಎ) ಪಹಲ್ಗಾಮ್‌ನಲ್ಲಿ 26 ನಾಗರಿಕರ ಸಾವಿಗೆ ಕಾರಣರಾದ ಉಗ್ರರಿಗೆ ಆಶ್ರಯ ನೀಡಿದ ಇಬ್ಬರು ಕಾಶ್ಮೀರಿಗರನ್ನು ಬಂಧಿಸಿದೆ. ಬಂಧಿತ ಆರೋಪಿಗಳಾದ ಪರ್ವೇಜ್ ಅಹ್ಮದ್ ಜೋಥರ್ ಮತ್ತು ಬಶೀರ್ ಅಹ್ಮದ್ ಜೋಥರ್

24 Jun 2025 11:27 am
(ಲೇಖನ) ಪದೇ ಪದೇ 'ಲವ್ ಡಿಸಪಾಯಿಂಟ್ಮೆಂಟ್' ಟ್ರಂಪ್!

ಡೊನಾಲ್ಡ್ ಟ್ರಂಪ್ ಅವರು ಇಸ್ರೇಲ್ ಹಾಗೂ ಇರಾನ್ ದೇಶಗಳ ನಡುವಿನ ಸಂಘರ್ಷಗಳನ್ನು ತಾವೇ ನಿಲ್ಲಿಸಿದ್ದಾಗಿ ಹೇಳಿ ಮುಜುಗರಕ್ಕೀಡಾಗಿದ್ದಾರೆ. ಹೀಗಾಗುತ್ತಿರುವುದು ಇದೇ ಮೊದಲೇನಲ್ಲ. ಇಸ್ರೇಲ್-ಇರಾನ್ ಕದನ ವಿರಾಮ 2025 ಮಾತ್ರವಲ್ಲ ಭ

24 Jun 2025 11:23 am
ಮೀರತ್‌ ಆಸ್ಪತ್ರೆಯಲ್ಲಿ ದಲಿತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ; ʻಎಲ್ಲ ವಾರ್ಡಿಗೂ ಭದ್ರತೆ ಕೊಡೋದು ಕಷ್ಟʼ ಎಂದ ಮುಖ್ಯಸ್ಥ

ಮೀರತ್‌ನ ಆಸ್ಪತ್ರೆಯಲ್ಲಿ ದಲಿತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ. ಉತ್ತರಾಖಂಡದ ಕಾಶಿಪುರದ ರೋಹಿತ್ ಕುಮಾರ್ ಎಂಬಾತನನ್ನು ಬಂಧಿಸಲಾಗಿದೆ. ಬಾಲಕಿ ಮೂಳೆ ಚಿಕಿತ್ಸೆಗಾಗಿ ಆಸ್ಪತ್ರೆಗೆ ಬಂದಿದ್ದಳು. ಶೌಚಾಲಯಕ್ಕೆ ಹೋದಾ

24 Jun 2025 11:04 am
ಚಾಮರಾಜನಗರ ಎಂಸಿಡಿಸಿಸಿ ಚುನಾವಣೆಗೆ ಹೆಚ್ಚಿದ ಕುತೂಹಲ ; ಮತದಾನಕ್ಕೆ ಎರಡು ದಿನವಷ್ಟೇ ಬಾಕಿ

ಚಾಮರಾಜನಗರ ಜಿಲ್ಲೆಯಲ್ಲಿ 3 ಕ್ಷೇತ್ರಗಳಿಗೆ ಚುನಾವಣೆ ನಡೆಯಬೇಕಿದೆ. ಚಾಮರಾಜನಗರ ತಾಲೂಕು, ಗುಂಡ್ಲುಪೇಟೆ ಹಾಗೂ ಕೊಳ್ಳೇಗಾಲ-ಹನೂರು ತಾಲೂಕುಗಳನ್ನೊಳಗೊಂಡ ಕ್ಷೇತ್ರಕ್ಕೆ ಚುನಾವಣೆ ನಡೆಯಲಿದೆ. ಈ ಮೂರು ಕ್ಷೇತ್ರಗಳಿಂದ 6 ಅ

24 Jun 2025 10:57 am
ಸರ್ಕಾರದ ವಿರುದ್ದ ಸಾಲು ಸಾಲು ಆರೋಪ , ಸ್ವಪಕ್ಷೀಯ ಹಿರಿಯ ಶಾಸಕರ ನಡೆಯ ಹಿಂದಿದ್ಯಾ ಗೂಟದ ಕಾರಿನ ಬೇಡಿಕೆ!

ರಾಜ್ಯ ಸರ್ಕಾರದ ವಿರುದ್ಧ ಸ್ವಪಕ್ಷೀಯ ಶಾಸಕರೇ ಭ್ರಷ್ಟಾಚಾರದ ಆರೋಪಗಳನ್ನು ಮಾಡುತ್ತಿದ್ದಾರೆ. ಬಿ ಆರ್ ಪಾಟೀಲ್ ಆಡಿಯೋ ಲೀಕ್ ಸರ್ಕಾರಕ್ಕೆ ತೀವ್ರ ಮುಜುಗರ ಉಂಟು ಮಾಡಿದೆ. ಈ ನಡುವೆ ಸಚಿವ ಸಂಪುಟ ಪುನಾರಚನೆ ಚರ್ಚೆಗಳು ಶುರುವಾಗ

24 Jun 2025 10:19 am
Gold Rate: ದಿಢೀರ್ 820 ರೂ ಕುಸಿತ: ಭಾರಿ ಬೆಲೆ ಇಳಿಕೆ ಮುನ್ಸೂಚನೆ? ತಜ್ಞರು ಹೇಳೋದೇನು?

ಚಿನ್ನಾಭರಣ ಪ್ರಿಯರಿಗೆ ಸಮಾಧಾನಕರ ಸುದ್ದಿ! ಚಿನ್ನದ ಬೆಲೆಯಲ್ಲಿ ಇಂದು ಕೂಡ ಇಳಿಕೆಯಾಗಿದ್ದು, 24 ಕ್ಯಾರೆಟ್ ಚಿನ್ನದ ದರ 1 ಗ್ರಾಂಗೆ 9,987 ರೂ.ಗೆ ತಲುಪಿದೆ. ಅಂತರರಾಷ್ಟ್ರೀಯ ಮಾರುಕಟ್ಟೆ ದುರ್ಬಲತೆ, ಫೆಡರಲ್ ರಿಸರ್ವ್ ನೀತಿ, ಮತ್ತು

24 Jun 2025 10:18 am
Jasprit Bumrah- ಇಂಗ್ಲೆಂಡ್ ವಿರುದ್ಧ ಎಲ್ಲಾ 5 ಟೆಸ್ಟ್ ಆಡೊಲ್ಲ ಯಾಕೆ? ಪತ್ನಿ ಸಂಜನಾ ಗಣೇಶನ್ ಮನವಿ ಮಾಡಿದರೂ ಅಷ್ಟೇ!

ಜಸ್ಪ್ರೀತ್ ಬುಮ್ರಾ ಅವರು ಇಂಗ್ಲೆಂಡ್ ವಿರುದ್ಧ ಎಲ್ಲಾ 5 ಟೆಸ್ಟ್ ಪಂದ್ಯಗಳನ್ನು ಆಡುತ್ತಿಲ್ಲ ಎಂಬ ವಿಚಾರ ಇದೀಗ ಬಹುದೊಡ್ಡ ಚರ್ಚೆಯ ಸಂಗತಿಯಾಗಿ ಬಿಟ್ಟಿದೆ. ಹೌದು, ಖುದ್ದು ಬಿಸಿಸಿಐಯೇ ತಿಳಿಸಿರುವಂತೆ ಬುಮ್ರಾ ಅವರ ಕಾರ್ಯದೊತ

24 Jun 2025 10:02 am
ತನ್ನನ್ನು ಪಬ್ಲಿಕ್ ನಲ್ಲಿ ನೇಣು ಹಾಕಿದ್ದಕ್ಕೆ ಇರಾನ್ ನನ್ನು ಪ್ರೇತಾತ್ಮವಾಗಿ ಕಾಡುತ್ತಿದ್ದಾಳಾ ಅ

ಇರಾನ್ ದೇಶವೀಗ ಅಗ್ನಿಕುಂಡದ ಮೇಲಿದೆ. ಆ ದೇಶಕ್ಕೆ ಇಸ್ರೇಲ್ ಹಾಗೂ ಅಮೆರಿಕ - ಈ ಎರಡೂ ದೇಶಗಳಿಂದ ದಾಳಿಗಳಾಗುತ್ತಿವೆ. ಅತ್ತ ಇರಾನ್ ದೇಶವೂ ತೀವ್ರ ಪ್ರತಿರೋಧವನ್ನು ತೋರುತ್ತಿದೆ. ಆದರೆ, ವಿಚಿತ್ರವೆಂದರೆ ಇರಾನ್ ನ ಅನೇಕ ಪ್ರಜೆಗಳ

24 Jun 2025 10:00 am
ಶಿವಮೊಗ್ಗ-ಚಿಕ್ಕಮಗಳೂರು, ಬೆಳಗಾವಿ ಧಾರವಾಡ ಸೇರಿ ಕರ್ನಾಟಕದ ಹಲವೆಡೆ ಲೋಕಾಯುಕ್ತ ದಾಳಿ- ಭ್ರಷ್ಟ ಅಧಿಕಾರಿಗಳ ಎದೆ ಢವಢವ

ಬೆಳಗಾವಿ ಸೇರಿದಂತೆ ರಾಜ್ಯದ ಹಲವೆಡೆ ಆದಾಯ ಮೀರಿದ ಆಸ್ತಿ ಗಳಿಕೆ ಆರೋಪದಡಿ ಅಧಿಕಾರಿಗಳ ಮನೆಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಧಾರವಾಡ, ಶಿವಮೊಗ್ಗ, ಬಾಗಲಕೋಟೆ ಹಾಗೂ ಚಿಕ್ಕಮಗಳೂರಿನಲ್ಲಿ ದಾಳಿ ನಡೆದಿದ್

24 Jun 2025 9:54 am
Breaking: ಫಿಲಿಪೈನ್ಸ್‌ನಲ್ಲಿ 6.3 ತೀವ್ರತೆಯ ಪ್ರಬಲ ಭೂಕಂಪ

ಮಂಗಳವಾರ ಫಿಲಿಪೈನ್ಸ್ ದ್ವೀಪಗಳ ಪೂರ್ವದಲ್ಲಿ 6.3 ತೀವ್ರತೆಯ ಭೂಕಂಪ ಸಂಭವಿಸಿದೆ. ದಾವೊ ದ್ವೀಪದ ಪೂರ್ವಕ್ಕೆ ಸುಮಾರು 374 ಕಿಲೋಮೀಟರ್ ದೂರದಲ್ಲಿ ಭೂಕಂಪದ ಕೇಂದ್ರವಿತ್ತು. ಭೂಕಂಪವು 10 ಕಿಲೋಮೀಟರ್ ಆಳದಲ್ಲಿ ಸಂಭವಿಸಿದೆ ಎಂದು ಜರ್

24 Jun 2025 9:28 am
ಇರಾನ್‌ ದಾಳಿ ಎಫೆಕ್ಟ್: ಯುಎಇ ಹಾಗೂ ಕತಾರ್ ವಾಯುಪ್ರದೇಶಗಳು ಬಂದ್‌: ಭಾರತದಲ್ಲಿ ಹಲವು ವಿಮಾನಗಳ ಸಂಚಾರ ರದ್ದು

ಮಧ್ಯಪ್ರಾಚ್ಯದಲ್ಲಿನ ಯುದ್ಧದ ಪರಿಸ್ಥಿತಿಯಿಂದಾಗಿ ವಿಮಾನ ಸಂಚಾರದಲ್ಲಿ ತೊಂದರೆಯಾಗಿದೆ. ಇರಾನ್ ದಾಳಿಯಿಂದ ಕತಾರ್ ಮತ್ತು ಯುಎಇ ತಮ್ಮ ವಾಯುಪ್ರದೇಶವನ್ನು ಮುಚ್ಚಿವೆ. ಇದರಿಂದ ದುಬೈ, ದೋಹಾ ಸೇರಿದಂತೆ ಹಲವು ವಿಮಾನ ನಿಲ್ದಾಣಗ

24 Jun 2025 9:10 am
ಯಾರು ಏನಾದರೂ ಹೇಳಲಿ, ಮಹಾರಾಷ್ಟ್ರದಲ್ಲಿ ಮರಾಠಿಯೇ ಶ್ರೇಷ್ಠ; ಹಿಂದಿ ಹೇರಿಕೆ ಇಲ್ಲ ಎಂದ ಬಿಜೆಪಿ ಸಚಿವ!

ಒತ್ತಾಯದ ಹಿಂದಿ ಹೇರಿಕೆಯ ಬಗ್ಗೆ ದೇಶಾದ್ಯಂತ ಚರ್ಚೆ ನಡೆಯುತ್ತಿರುವಾಗಲೇ, ಮಹಾರಾಷ್ಟ್ರದಲ್ಲಿ ಮರಾಠಿ ಮಾತ್ರ ಕಡ್ಡಾಯ ಎಂದು ಅಲ್ಲಿನ ಸಾಂಸ್ಕೃತಿಕ ವ್ಯವಹಾರಗಳ ಸಚಿವ ಆಶಿಶ್ ಶೆಲಾರ್ ಸ್ಪಷ್ಟಪಡಿಸಿದ್ದಾರೆ. ಮಹಾರಾಷ್ಟ್ರದಲ್

24 Jun 2025 9:00 am
ಶಿವಮೊಗ್ಗ ಜಿಲ್ಲೆಯಲ್ಲಿ 27 ಅನುದಾನಿತ ಪ್ರೌಢ ಶಾಲೆಗಳಿಗೆ ಬಂದ್‌ ಭೀತಿ

ಅನುದಾನಿತ ಶಾಲೆಗಳಿಗೆ ಸರಕಾರದಿಂದ ಸಹಾಯಾನುದಾನ ನೀಡಲಾಗುತ್ತದೆ. ಆದರೆ, ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇರುವುದರಿಂದ ಇಂತಹ ಶಾಲೆಗಳು ಸರಕಾರದ ಮೇಲೆ ಹೊರೆಯಾಗಿ ಪರಿಣಮಿಸಿವೆ. ಅಲ್ಲಿ ಮಾನವ ಸಂಪನ್ಮೂಲ ಸಹ ಪೋಲಾಗುತ್ತಿದೆ. ಇದನ

24 Jun 2025 8:52 am
Karnataka Weather: ಕರಾವಳಿ ಸೇರಿದಂತೆ 7 ಜಿಲ್ಲೆಗಳಿಗೆ ಮತ್ತೆ ಭಾರಿ ಮಳೆ- ಆರೆಂಜ್ ಅಲರ್ಟ್: ಎಲ್ಲೆಲ್ಲಿ ಗೊತ್ತಾ?

ಕರ್ನಾಟಕದಲ್ಲಿ ಮಳೆಯ ಆರ್ಭಟ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಜೂನ್ 24 ರಂದು 7 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಕೃಷ್ಣಾ ನದಿಯ ನೀರಿನ ಮಟ್ಟ ಏರಿಕೆಯಾಗಿದೆ. ಚಿಕ್ಕೋಡಿ ಉಪವಿಭಾ

24 Jun 2025 8:27 am
Middle East Crisis: ಇರಾನ್‌ಗೆ ರಷ್ಯಾದ ನೇರ ಬೆಂಬಲ ಏಕಿಲ್ಲ?‌ ನಾವು ಇಸ್ರೇಲಿ ರಷ್ಯನ್ನರನ್ನು ಮರೆತಿಲ್ಲ ಎಂದ ಪುಟಿನ್!

ಇಸ್ರೇಲ್‌-ಇರಾನ್‌ ಸುದೀರ್ಘ ಸಂಘರ್ಷದಲ್ಲಿ ಇರಾನ್‌ ಪರವಾಗಿ ರಷ್ಯಾ ಧ್ವನಿ ಎತ್ತಿದೆ. ಆದಾಗ್ಯೂ ಇರಾನ್‌ಗೆ ಯಾವುದೇ ಮಿಲಟರಿ ನೆರವು ನೀಡಲು ರಷ್ಯಾ ಮುಂದಾಗಿಲ್ಲ. ಈ ಕುರಿತು ಕೇಳಲಾದ ಪ್ರಶ್ನೆಗೆ ಮಾರ್ಮಿಕವಾಗಿ ಉತ್ತರಿಸಿರುವ ರ

24 Jun 2025 8:00 am
'ಇಸ್ರೇಲ್ ಜೊತೆ ಕದನ ವಿರಾಮ ಒಪ್ಪಂದ ಆಗಿಲ್ಲ': ಟ್ರಂಪ್ ಹೇಳಿಕೆಗೆ ಉಲ್ಟಾ ಹೊಡೆದ ಇರಾನ್: ಇಸ್ರೇಲ್ ಮೊದಲು ದಾಳಿ ನಿಲ್ಲಿಸಲಿ ಎಂದು ಆಗ್ರಹ

ಇನ್ನೇನು ಮಧ್ಯಪ್ರಾಷ್ಯದ ಇರಾನ್-ಇಸ್ರೇಲ್ ಯುದ್ಧ ನಿಂತಿತು, ಜಗತ್ತಲ್ಲಿ ಶಾಂತಿ ಸ್ಥಾಪನೆಯಾಗುತ್ತದೆ ಎಂದು ಟ್ರಂಪ ಘೋಷಿಸಿದ ಬೆನ್ನಲ್ಲೇ ಇರಾನ್ ಈ ಹೇಳಿಕೆಯನ್ನು ಅಲ್ಲಗಳೆದು, ಇರಾನ್ ಈ ವರೆಗೂ ಯಾವುದೇ ಕದನ ವಿರಾಮ ಒಪ್ಪಂದ ನಡೆ

24 Jun 2025 7:25 am
Explained: ಯುಎಸ್‌ ಬೇಸ್‌ ದಾಳಿಗೂ ಮುನ್ನ ಮಾಹಿತಿ ನೀಡಿದ್ದ ಇರಾನ್‌ಗೆ ಟ್ರಂಪ್‌ ಧನ್ಯವಾದ; ನಿಜ, ವಿಚಿತ್ರ ಈ ಯುದ್ಧ!

ಯುದ್ಧ ಎಷ್ಟು ವಿಚಿತ್ರ ನೋಡಿ, ಅಲ್ಲಿ ಶತ್ರುತ್ವ ಇರುತ್ತದೆ. ಆದರೆ ಆ ಶತ್ರುತ್ವದಲ್ಲೂ ನಿಯಮ ಪಾಲನೆ ಕಡ್ಡಾಯವಾಗಿರುತ್ತದೆ. ಇದಕ್ಕೆ ಉದಾಹರಣೆ ಇಸ್ರೇಲ್‌-ಇರಾನ್‌ ಮತ್ತು ಅಮೆರಿಕ ನಡುವೆ 12 ದಿನಗಳ ಕಾಲ ನಡೆದ ತ್ರಿವಳಿ ಮಲ್ಲಯುದ್

24 Jun 2025 6:50 am
ಪರಿಹಾರ ನಿರೀಕ್ಷೆಯಲ್ಲಿ ಮಾವು ಬೆಳೆಗಾರರು; ಪಿಡಿಪಿಎಸ್‌ ಯೋಜನೆಯಡಿ 4 ರೂ. ಪರಿಹಾರ ಘೋಷಣೆ ಸಾಧ್ಯತೆ

ಸರಕಾರದಿಂದ ಪರಿಹಾರದ ಆದೇಶ ಬಂದ ಬಳಿಕ ಮಾವು ಕೊಯ್ಲುಮಾಡಿದವರಿಗೆ ಮಾತ್ರವೇ ಪಿಡಿಪಿಎಸ್‌ ಯೋಜನೆಯ ಪರಿಹಾರ ಲಭ್ಯವಾಗಲಿದೆ. ಆದೇಶಕ್ಕೆ ಬರುವುದಕ್ಕಿಂತಲೂ ಮೊದಲು ಕೊಯ್ಲುಮಾಡಿ ಮಾರಾಟ ಮಾಡಿದವರಿಗೆ ಪರಿಹಾರ ಲಭ್ಯವಾಗುವುದಿಲ್ಲ

24 Jun 2025 6:43 am
ಅಮೆರಿಕ ವರ್ಸಸ್‌ ರಷ್ಯಾ? ಪುಟಿನ್‌ ಜತೆ ಇರಾನ್‌ ವಿದೇಶಾಂಗ ಸಚಿವರ ಸಭೆ, ರಷ್ಯಾದಿಂದ ಸಹಾಯದ ಭರವಸೆ

ಇರಾನ್‌ನ ಮೂರು ಅಣುನೆಲೆಗಳ ಮೇಲೆ ಅಮೆರಿಕ ದಾಳಿ ನಡೆಸಿದೆ. ರಷ್ಯಾವು ಇರಾನ್‌ಗೆ ಬೆಂಬಲ ಸೂಚಿಸಿದೆ. ಇರಾನ್ ವಿದೇಶಾಂಗ ಸಚಿವರು ಪುಟಿನ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಇಸ್ರೇಲ್, ಇರಾನ್‌ನ ವಾಯುನೆಲೆಗಳ ಮೇಲೆ ದ

24 Jun 2025 5:43 am
Breaking News: ಇಸ್ರೇಲ್‌-ಇರಾನ್‌ ನಡುವೆ '12 ದಿನಗಳ ಯುದ್ಧ'ಕ್ಕೆ ಸಂಪೂರ್ಣ ಕದನ ವಿರಾಮ ಘೋಷಿಸಿದ ಡೊನಾಲ್ಡ್‌ ಟ್ರಂಪ್

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇಸ್ರೇಲ್ ಮತ್ತು ಇರಾನ್ ನಡುವೆ ಸಂಪೂರ್ಣ ಕದನ ವಿರಾಮ ಒಪ್ಪಂದವಾಗಿದೆ ಎಂದು ಘೋಷಿಸಿದ್ದಾರೆ. ಆ ಮೂಲಕ 12 ದಿನಗಳ ಯುದ್ಧವು ಕೊನೆಗೊಳ್ಳಲಿದೆ ಎಂದು ಅವರು ತಿಳಿಸಿದ್ದಾರೆ.ಟ್ರಂಪ್ ಟ್ರು

24 Jun 2025 5:24 am
ಅಮೆರಿಕ ಪಡೆಗಳ ಮೇಲೆ ಇರಾನ್‌ನಿಂದ ಬೃಹತ್‌ ದಾಳಿ, ಕತಾರ್‌ನಲ್ಲಿರುವ ವಾಯು ನಲೆಯೇ ಟಾರ್ಗೆಟ್‌

ಇರಾನ್‌ನ ಪರಮಾಣು ಕೇಂದ್ರಗಳ ಮೇಲೆ ಅಮೆರಿಕ ದಾಳಿ ನಡೆಸಿದ ಬೆನ್ನಲ್ಲೇ ಇರಾನ್‌ ಪ್ರತಿಕಾರಕ್ಕೆ ಇಳಿದಿದೆ. ಮಧ್ಯಪ್ರಾಚ್ಯದಲ್ಲಿರುವ ಅಮೆರಿಕ ಪಡೆಗಳ ಮೇಲೆ ದಾಳಿ ನಡೆಸಿದೆ. ಕತಾರ್‌ನಲ್ಲಿರುವ ಅಮೆರಿಕ ವಾಯುನೆಲೆಗಳ ಮೇಲೆ ಆರು ಕ

23 Jun 2025 11:24 pm
'ಬೆಂಗಳೂರು ದಿವ್ಯ ದರ್ಶನ'ಕ್ಕೆ ಭರ್ಜರಿ ರೆಸ್ಪಾನ್ಸ್‌, 10 ದಿನಗಳಲ್ಲಿ ಕಲೆಕ್ಷನ್‌ ಆಗಿದ್ದೆಷ್ಟು? ಟಿಕೆಟ್‌ ದರ ಎಷ್ಟು?

ಬಿಎಂಟಿಸಿ 'ಬೆಂಗಳೂರು ದಿವ್ಯ ದರ್ಶನ' ಯಶಸ್ವಿಯಾಗಿದೆ. ಮೇ 28 ರಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ನೂತನ ಮಾರ್ಗಕ್ಕೆ ಚಾಲನೆ ನೀಡಿದರು. ಜೂನ್ 10 ರವರೆಗೆ 921 ಪ್ರಯಾಣಿಕರು ಇದರ ಉಪಯೋಗ ಪಡೆದುಕೊಂಡಿದ್ದಾರೆ. ಇದರಿಂದ ಸಂಸ್ಥೆಗೆ 4.21 ಲ

23 Jun 2025 10:58 pm
ಕಾಡುಗೋಡಿಯಲ್ಲಿ ಸಾವಿರಾರು ಕೋಟಿ ರೂ. ಮೌಲ್ಯದ 120 ಎಕರೆ ಅರಣ್ಯ ಭೂಮಿ ಒತ್ತುವರಿ ತೆರವು

ಬೆಂಗಳೂರಿನ ಕಾಡುಗೋಡಿ ಪ್ಲಾಂಟೇಷನ್‌ನ 4000 ಕೋಟಿ ರೂ. ಮೌಲ್ಯದ 120 ಎಕರೆ ಅರಣ್ಯ ಭೂಮಿಯನ್ನು ಅರಣ್ಯ ಇಲಾಖೆ ವಶಕ್ಕೆ ಪಡೆದಿದೆ. ಸಚಿವ ಈಶ್ವರ ಖಂಡ್ರೆ ಅವರ ಸೂಚನೆಯಂತೆ, ನಗರದ ಹಸಿರು ಹೊದಿಕೆ ಹೆಚ್ಚಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್

23 Jun 2025 10:03 pm
ಅಬಕಾರಿ ಸನ್ನದು ಶುಲ್ಕ ಶೇಕಡಾ 50 ರಷ್ಟು ಹೆಚ್ಚಳ! ಜುಲೈ 1ರಿಂದ ಅನ್ವಯ; ಮದ್ಯ ದರ ವ್ಯತ್ಯಯ ಆಗಿತ್ತಾ?

ಬೆಂಗಳೂರು: ರಾಜ್ಯ ಸರ್ಕಾರವು ಅಬಕಾರಿ ಸನ್ನದುಗಳ ನವೀಕರಣ ಶುಲ್ಕವನ್ನು ಶೇಕಡಾ 50 ರಷ್ಟು ಹೆಚ್ಚಿಸಿದೆ. ಈ ಹಿಂದೆ ಶೇಕಡಾ 100 ರಷ್ಟು ಹೆಚ್ಚಿಸಲು ಉದ್ದೇಶಿಸಲಾಗಿತ್ತು. ಆದರೆ, ಉದ್ಯಮದ ಒತ್ತಾಯಕ್ಕೆ ಮಣಿದು ಸರ್ಕಾರ ಈ ನಿರ್ಧಾರ ಕೈಗೊ

23 Jun 2025 10:03 pm
ಯುದ್ದ ಬೇಡವೇ, ಇದೋ ನಿಮಗಿರುವುದು ಒಂದೇ ದಾರಿ : ಭಾರತಕ್ಕೆ, ಪಾಕ್ ’ರೆಡ್ ಲೈನ್’ ಅಲ್ಟಿಮೇಟಂ

Pakistan Warning India : ಸಿಂಧೂ ನದಿ ನೀರನ್ನು ನ್ಯಾಯಯುತವಾಗಿ ನಮಗೆ ನೀಡಿ, ನಿಮಗಿರುವುದು ಅದೊಂದೇ ದಾರಿ, ಇಲ್ಲಾಂದರೆ ಇನ್ನೊಂದು ಸುತ್ತಿನ ಯುದ್ದಕ್ಕೆ ಸಿದ್ದರಾಗಿರಿ ಎಂದು ಪಾಕಿಸ್ತಾನದ ಮಾಜಿ ವಿದೇಶಾಂಗ ಇಲಾಖೆಯ ಸಚಿವ ಬಿಲಾವಲ್ ಭುಟ್ಟೋ ಜ

23 Jun 2025 9:54 pm
ಇಂಗ್ಲೆಂಡ್‌ ವಿರುದ್ಧ ಮತ್ತೊಂದು ಶತಕ, ಇತಿಹಾಸ ಸೃಷ್ಟಿಸಿದ ರಿಷಬ್‌ ಪಂತ್; 145 ವರ್ಷಗಳಲ್ಲಿ ಅಪರೂಪದ ಸಾಧನೆ!

Rishabh Pant Creates History: ಇಂಗ್ಲೆಂಡ್​ ವಿರುದ್ಧದ ಮೊದಲ ಟೆಸ್ಟ್​ ಪಂದ್ಯದ ಎರಡನೇ ಇನ್ನಿಂಗ್ಸ್​ನಲ್ಲಿ ಭಾರತ ತಂಡ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದೆ. ಕನ್ನಡಿಗ ಕೆ.ಎಲ್ ರಾಹುಲ್ ಸೆಂಚುರಿ ಬಾರಿಸಿದ ಬೆನ್ನಲ್ಲೇ ವಿಕೆಟ್​ ಕೀಪರ್​ ರಿಷ

23 Jun 2025 9:35 pm
ರೈಲಿನಿಂದ ಜಾರಿ ಬಿದ್ದು ಮೃತಪಟ್ಟ ಬಾಲಕನ ಕುಟುಂಬಕ್ಕೆ 8 ಲಕ್ಷ ರೂ. ಪರಿಹಾರ ನೀಡಿ - ಕರ್ನಾಟಕ ಹೈಕೋರ್ಟ್‌ ಆದೇಶ

ಮಾನವೀಯತೆಯ ದೃಷ್ಟಿಯಿಂದ ತಾಂತ್ರಿಕ ಕಾರಣಗಳಿಗಿಂತ ನ್ಯಾಯಕ್ಕೆ ಹೆಚ್ಚಿನ ಆದ್ಯತೆ ನೀಡಬೇಕೆಂದು ಕರ್ನಾಟಕ ಹೈಕೋರ್ಟ್ ಅಭಿಪ್ರಾಯಪಟ್ಟಿದೆ. 2023 ರಲ್ಲಿ ರೈಲು ಅಪಘಾತದಲ್ಲಿ ಮೃತಪಟ್ಟ ಎಂಟು ವರ್ಷದ ಬಾಲಕನ ಕುಟುಂಬಕ್ಕೆ 8 ಲಕ್ಷ ರೂ.

23 Jun 2025 9:32 pm
ವಿದೇಶದಲ್ಲಿ ಜೈ ಜಗದೀಶ್ ಹುಟ್ಟುಹಬ್ಬ ಆಚರಣೆ

ವಿದೇಶದಲ್ಲಿ ಜೈ ಜಗದೀಶ್ ಹುಟ್ಟುಹಬ್ಬ ಆಚರಣೆ

23 Jun 2025 9:30 pm
ಬೆಂಗಳೂರಿನ ಫೈ ಸ್ಟಾರ್‌ ಹೋಟೆಲ್‌ಗೆ 27 ವರ್ಷದ ಯುವತಿ ಕರೆಸಿ ದೌರ್ಜನ್ಯವೆಸಗಿದ 56 ವರ್ಷದ ಉದ್ಯಮಿ; ಪೊಲೀಸ್‌ ಬಂಧನ

ಬೆಂಗಳೂರಿನ ಪಂಚತಾರಾ ಹೋಟೆಲ್‌ನಲ್ಲಿ ಯುವತಿ ಮೇಲೆ ದೌರ್ಜನ್ಯವೆಸಗಿದ್ದ ಟಿಟಿಡಿ ಆಡಳಿತ ಮಂಡಳಿ ಮಾಜಿ ಸದಸ್ಯ ಬೂದಾಟಿ ಲಕ್ಷ್ಮೀ ನಾರಾಯಣ್‌ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಎರಡು ವರ್ಷಗಳ ಹಿಂದಿನ ಪ್ರಕರಣಕ್ಕೆ ಮರುಜೀವ ಸಿ

23 Jun 2025 8:54 pm
ಕಾಂಗ್ರೆಸ್‌ ದರ್ಬಾರಿನಲ್ಲಿ ಶಾಸಕರ ಪರಿಸ್ಥಿತಿ ತಬರನ ಕಥೆಯಂತಾಗಿದೆ! ಎಚ್.ಡಿ.ಕುಮಾರಸ್ವಾಮಿ ಲೇವಡಿ

ರಾಜ್ಯ ಕಾಂಗ್ರೆಸ್‌ ಸರಕಾರದ ದರ್ಬಾರಿನಲ್ಲಿ ಶಾಸಕರ ಪರಿಸ್ಥಿತಿ ತಬರನ ಕಥೆಯಂತಾಗಿದೆ. ಶಾಸಕರು ಅನುದಾನಕ್ಕಾಗಿ, ಸರಕಾರದ ಯೋಜನೆಗಳಿಗಾಗಿ ಕಚೇರಿಗಳ ಸುತ್ತ, ಮಂತ್ರಿಮಹೋದಯರ ಸುತ್ತ ತಬರನಂತೆ ಸುತ್ತುತ್ತಿದ್ದಾರೆ. ರಾಜ್ಯದ ಪರಿ

23 Jun 2025 8:49 pm