SENSEX
NIFTY
GOLD
USD/INR

Weather

24    C
... ...View News by News Source
ಕೊಟ್ಟ ಮಾತಿನಂತೆ ನಡೆದುಕೊಳ್ಳಿ, ಮಾಡಿದ ಟ್ವೀಟ್ ನಿರಾಕರಿಸಿದ ಡಿಕೆಶಿ! ಪೋಸ್ಟ್ ಮಾಡೇ ಇಲ್ಲ ಎಂದ ಡಿಸಿಎಂ

ರಾಜ್ಯ ರಾಜಕೀಯದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಅವರ ಟ್ವೀಟ್ ಕುತೂಹಲ ಮೂಡಿಸಿದ್ದು, ಬಳಿಕ ಅದನ್ನು ನಿರಾಕರಿಸಿದ್ದಾರೆ. ನಾಯಕತ್ವ ಬದಲಾವಣೆ ವಿಚಾರವಾಗಿ ಸಿಎಂ ಸಿದ್ದರಾಮಯ್ಯ, 'ಹೈಕಮಾಂಡ್ ಏನೇ ಹೇಳಿದರೂ ಪಾಲಿಸುತ್ತೇನೆ' ಎಂದಿದ

27 Nov 2025 2:17 pm
ಸ್ವೀಡನ್‌ನ 'ಸ್ವರ್ಗ' ಬಿಟ್ಟು, ದಿಲ್ಲಿಯ ಮಾಲಿನ್ಯಕ್ಕೆ ವಾಪಸ್!

ಸ್ವೀಡನ್‌ನ 'ಸ್ವರ್ಗ' ಬಿಟ್ಟು, ದಿಲ್ಲಿಯ ಮಾಲಿನ್ಯಕ್ಕೆ ವಾಪಸ್!

27 Nov 2025 2:12 pm
ಅಯೋಧ್ಯೆ ’ಧರ್ಮ ಧ್ವಜಾರೋಹಣದ’ ವೇಳೆ ನಡುಗಿದ ಪ್ರಧಾನಿ ಮೋದಿ ಕೈ : ಅಸಲಿ ಕಾರಣವೇನು?

Dharma Dhwaja Arohana in Ayodhya : ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಪೂರ್ಣವಾದ ಶುಭ ಸಂಕೇತವಾಗಿ ಧರ್ಮ ಧ್ವಜಾರೋಹಣ ಕಾರ್ಯಕ್ರಮ ನಡೆದಿತ್ತು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮೋದಿಯವರ ಕೈ, ಧ್ವಜಾರೋಹಣದ ವೇಳೆ ನಡುಗಿತ್ತು. ಇದಕ್ಕೆ ನಾನಾ ವಿ

27 Nov 2025 2:07 pm
ರೈತರಿಗೆ ಗುಡ್‌ನ್ಯೂಸ್‌: ಬೆಳೆ ಹಾನಿ 1033 ಕೋಟಿ ರೂ. ಸಬ್ಸಿಡಿ ಬಿಡುಗಡೆ ಮಾಡಿದ ಸಿಎಂ; ಪ್ರತಿ ಹೆಕ್ಟೇರ್‌ಗೆ ಎಷ್ಟು ಹಣ?

ರಾಜ್ಯ ಸರ್ಕಾರವು ಪ್ರಸಕ್ತ ಸಾಲಿನ ಮಾನ್ಸೂನ್ ಮಳೆಯಿಂದ ಬೆಳೆ ಹಾನಿಗೊಳಗಾದ 14.24 ಲಕ್ಷ ರೈತರಿಗೆ 1033.60 ಕೋಟಿ ರೂಪಾಯಿಗಳ ಹೆಚ್ಚುವರಿ ಸಬ್ಸಿಡಿ ಪ್ಯಾಕೇಜ್ ಘೋಷಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ವಿಶೇಷ ಯೋಜನೆಯನ್ನು ಗುರ

27 Nov 2025 1:59 pm
ಇನ್ಫೋಸಿಸ್ ಷೇರು ಬೈಬ್ಯಾಕ್‌ಗೆ ಹೂಡಿಕೆದಾರರಿಂದ ಭರ್ಜರಿ ಸ್ಪಂದನೆ, 8 ಪಟ್ಟಿಗೂ ಹೆಚ್ಚು ಬಿಡ್‌ ಸಲ್ಲಿಕೆ

ಐಟಿ ದೈತ್ಯ ಇನ್ಫೋಸಿಸ್ ನಡೆಸಿದ 18,000 ಕೋಟಿ ರೂ. ಮೌಲ್ಯದ ಷೇರು ಮರುಖರೀದಿ ಯೋಜನೆ (ಬೈಬ್ಯಾಕ್) ನಿರೀಕ್ಷೆ ಮೀರಿ ಯಶಸ್ವಿಯಾಗಿದೆ. ಕಂಪನಿ ಖರೀದಿಸಲು ಮುಂದಾಗಿದ್ದ 10 ಕೋಟಿ ಷೇರುಗಳಿಗೆ ಪ್ರತಿಯಾಗಿ, ಷೇರುದಾರರಿಂದ 82.61 ಕೋಟಿ ಷೇರುಗಳಿಗ

27 Nov 2025 1:57 pm
ಮನೆ ದಾರಿ ಹಿಡಿದಿದ್ದ ಸಿರಾಜ್ ಗುವಾಹಟಿಯಲ್ಲಿ ಗಂಟೆಗಟ್ಟಲೆ ಬಾಕಿ; ಏರ್ ಇಂಡಿಯಾ ಲೋಪಕ್ಕೆ ಇನ್ನಿಲ್ಲದ ಕೋಪ

Mohammed Siraj X Post- ಏರ್ ಇಂಡಿಯಾ ಸೇವೆ ಬಗ್ಗೆ ದೂರುಗಳು ಕೇಳಿಬರುತ್ತಿರುವುದು ಹೊಸತಲ್ಲ. ಇದೀಗ ಭಾರತ ತಂಡದ ವೇಗದ ಬೌಲರ್ ಮೊಹಮ್ಮದ್ ಸಿರಾಜ್ ಅವರು ಎಕ್ಸ್ ಪೋಸ್ಟ್ ಮಾಡಿರುವುದು ವೈರಲ್ ಆಗಿದೆ. ಗುವಾಹಟಿಯಿಂದ ಹೈದರಾಬಾದ್ ಗೆ ತೆರಳಬೇಕಿದ

27 Nov 2025 1:46 pm
ಥ್ಯಾಂಕ್ಸ್‌ ಗಿವಿಂಗ್‌ ಹಬ್ಬ: ಲಾಸ್‌ ಏಂಜಲೀಸ್‌ ಹೆದ್ದಾರಿಯಲ್ಲಿ ಫುಲ್‌ ಟ್ರಾಫಿಕ್‌ ಜಾಮ್‌, ಕೆಂಪು-ಹಳದಿ ಬಣ್ಣದಿಂದ ಕಂಗೊಳಿಸುತ್ತಿರುವ ವೈಮಾನಿಕ ದೃಶ್ಯ ವೈರಲ್!!

ಅಮೆರಿಕಾದಲ್ಲಿ ಥ್ಯಾಂಕ್ಸ್‌ ಗಿವಿಂಗ್‌ ಹಬ್ಬದ ರಜೆ ಆರಂಭವಾಗಿದೆ. ಲಾಸ್‌ ಏಂಜಲೀಸ್‌ ನಗರದ ಹೆದ್ದಾರಿಗಳು ವಾಹನಗಳಿಂದ ಕಿಕ್ಕಿರಿದಿವೆ.ಸಂಚಾರ ದಟ್ಟಣೆಯಿಂದಾಗಿ ಲಾಸ್‌ ಏಂಜಲೀಸ್‌ ಹೆದ್ದಾರಿಯಲ್ಲಿ ಕೆಂಪು ಮತ್ತು ಹಳದಿ ಬಣ್ಣ

27 Nov 2025 1:35 pm
ಸಾಲ ಆಧಾರಿತ ಸಹಾಯಧನ ಯೋಜನೆ: ಮನೆ ನಿರ್ಮಾಣಕ್ಕಾಗಿ ಪಿಎಂ ಆವಾಸ್‌ ಯೋಜನೆಯಡಿ 2.67 ಲಕ್ಷದವರೆಗೆ ಸಬ್ಸಿಡಿ ಪಡೆಯುವುದು ಹೇಗೆ?

ನೀವು ಮನೆಕಟ್ಟಲು ಯೋಚಿಸುತ್ತಿದ್ದೀರಾ? ಹಾಗಿದ್ದರೆ ಗೃಹ ಸಾಲಕ್ಕಾಗಿ ಬ್ಯಾಂಕುಗಳನ್ನು ಅಲೆಯ ಬೇಕಿಲ್ಲ. ಅಥವಾ ದುಬಾರಿ ಬಡ್ಡಿದರ ನೀಡಿ ಸಾಲವನ್ನು ಪಡೆಯಬೇಕಿಲ್ಲ. ಸರ್ಕಾರದಿಂದಲೇ ನಿಮಗೆ ಸಾಲ ಸೌಲಭ್ಯ ಲಭ್ಯವಾಗಲಿದೆ. ಹೌದು ಈ ಯೋ

27 Nov 2025 12:52 pm
Iron Deficiency: ಅಕ್ಕಿ ತಿನ್ನೋ ಅಭ್ಯಾಸವಿದ್ರೆ ಕಬ್ಬಿಣಾಂಶದ ಕೊರತೆಯಿರಬಹುದು! |Dr Akshata Nayak

Iron Deficiency: ಅಕ್ಕಿ ತಿನ್ನೋ ಅಭ್ಯಾಸವಿದ್ರೆ ಕಬ್ಬಿಣಾಂಶದ ಕೊರತೆಯಿರಬಹುದು! |Dr Akshata Nayak

27 Nov 2025 12:45 pm
ಕಾವೇರಿಯಲ್ಲಿ ಕಾವೇರಿದ ಸಿದ್ದು ಆಪ್ತರ ಮೀಟಿಂಗ್! ಸಿಎಂ ಬೆನ್ನಿಗೆ ನಿಂತ ಅಹಿಂದ ಬಣ

ರಾಜ್ಯದಲ್ಲಿ ಮುಖ್ಯಮಂತ್ರಿ ಸ್ಥಾನಕ್ಕಾಗಿ ತೀವ್ರ ಪೈಪೋಟಿ ನಡೆದಿದೆ. ಸಿದ್ದರಾಮಯ್ಯ ಬಣ ಅಹಿಂದ ನಾಯಕರ ಬೆಂಬಲ ಪಡೆದಿದ್ದರೆ, ಡಿಕೆ ಶಿವಕುಮಾರ್ ಬಣ ಒಕ್ಕಲಿಗ ಕಾರ್ಡ್ ಪ್ರಯೋಗಿಸುತ್ತಿದೆ. ದೆಹಲಿಯಲ್ಲಿ ಹೈಕಮಾಂಡ್ ಸಭೆ ಇರುವ ಹಿ

27 Nov 2025 12:28 pm
ಮುಂಬೈ ಮತದಾರರ ಪಟ್ಟಿಯಲ್ಲಿ 11 ಲಕ್ಷಕ್ಕೂ ಹೆಚ್ಚು ನಕಲಿ ನಮೂದುಗಳು ಪತ್ತೆ

ಮುಂಬೈ ಮತದಾರರ ಪಟ್ಟಿಯಲ್ಲಿ 11 ಲಕ್ಷಕ್ಕೂ ಹೆಚ್ಚು ನಕಲಿ ನಮೂದುಗಳು ಪತ್ತೆಯಾಗಿದ್ದು, ವಿರೋಧ ಪಕ್ಷಗಳು ಪ್ರತಿಭಟನೆಗೆ ಸಿದ್ಧತೆ ನಡೆಸಿವೆ. ಚುನಾವಣಾ ಆಯೋಗವು ದೋಷಗಳನ್ನು ಸರಿಪಡಿಸಲು ಮನೆ ಮನೆಗೆ ಭೇಟಿ ನೀಡುವ ಕಾರ್ಯವನ್ನು ಪ್

27 Nov 2025 12:19 pm
ಇಂಡೋನೇಷ್ಯಾದಲ್ಲಿ 6.3 ತೀವ್ರತೆಯ ಪ್ರಬಲ ಭೂಕಂಪ ; ನೂರಾರು ಮನೆಗಳು ಧ್ವಂಸ, ಸುನಾಮಿ ಸಾಧ್ಯತೆ ಇಲ್ಲ ಎಂದ ಹವಾಮಾನ ಇಲಾಖೆ

ಇಂಡೋನೇಷ್ಯಾದ ಸುಮಾತ್ರಾ ದ್ವೀಪದ ಬೆಂಗ್ಕುಲುದಲ್ಲಿ 6.3 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದ್ದು, ನೂರಾರು ಮನೆಗಳು ಹಾನಿಗೊಳಗಾಗಿವೆ. ಯಾವುದೇ ಪ್ರಾಣಹಾನಿ ವರದಿಯಾಗಿಲ್ಲ, ಆದರೆ ಗಾಯಾಳುಗಳಿದ್ದು, ಜನರನ್ನು ಸುರಕ್ಷಿತ ಸ್ಥಳಗಳಿ

27 Nov 2025 12:02 pm
ಅಬ್ಬಬ್ಬಾ ಹರಿಣಗಳೆದುರು ಎಡವಿದ ಟೀಂ ಇಂಡಿಯಾಗೆ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಹಾದಿ ಇಷ್ಟೊಂದು ಕಠಿಣವೇ?

World Test Championship 2025- 27 Cycle- ದಕ್ಷಿಣ ಆಫ್ರಿಕಾ ವಿರುದ್ಧ ತವರಿನ ಟೆಸ್ಟ್ ಸರಣಿಯಲ್ಲಿ 2-0 ಮುಖಭಂಗ ಅನುಭವಿಸಿರುವ ಭಾರತ ತಂಡಕ್ಕೆ ಇದೀಗ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಹಾದಿ ಕಠಿಣವಾಗಿದೆ.ಈ ಟೂರ್ನಿಯಲ್ಲಿ ಪರಾಭವಗೊಂಡ WTC ಶ್ರೇಯಾಂಕ

27 Nov 2025 11:50 am
'ಕೊಟ್ಟ ಮಾತನ್ನು ಉಳಿಸಿಕೊಳ್ಳುವುದೇ ಅತಿ ದೊಡ್ಡ ಶಕ್ತಿ' - ಸಿದ್ದರಾಮಯ್ಯಗೆ ಪರೋಕ್ಷವಾಗಿ ಟಾಂಗ್‌ ನೀಡಿದ್ರಾ ಡಿಕೆಶಿ?

ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಅಧಿಕಾರ ಹಸ್ತಾಂತರದ ಮಾತುಗಳು ಕೇಳಿಬರುತ್ತಿರುವ ಹೊತ್ತಿನಲ್ಲೇ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ 'ವರ್ಡ್ ಪವರ್ ಈಸ್ ವರ್ಲ್ಡ್ ಪವರ್' (ಮಾತಿನ ಶಕ್ತಿಯೇ ವಿಶ್ವದ ಶಕ್ತಿ) ಎಂಬ ಹೇಳಿಕೆ ರ

27 Nov 2025 11:25 am
ಡಾ ಸೌಂದರ್ಯ ಜಗದೀಶ್ ಹೊಸ ಮನೆ ಹೇಗಿದೆ ನೋಡಿ…

ಡಾ ಸೌಂದರ್ಯ ಜಗದೀಶ್ ಹೊಸ ಮನೆ ಹೇಗಿದೆ ನೋಡಿ…

27 Nov 2025 11:01 am
14 ತಿಂಗಳ ವನವಾಸ ಅಂತ್ಯ: ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ಏರಿದ ನಿಫ್ಟಿ, ಹೂಡಿಕೆದಾರರಲ್ಲಿ ಮನೆಮಾಡಿದ ಸಂಭ್ರಮ

ಸುಮಾರು 14 ತಿಂಗಳುಗಳು ಮತ್ತು 289 ವಹಿವಾಟು ಅವಧಿಗಳ ಸುದೀರ್ಘ ಕಾಯುವಿಕೆಯ ನಂತರ, ನಿಫ್ಟಿ ಸೂಚ್ಯಂಕವು ತನ್ನ ಹಳೆಯ ದಾಖಲೆಯನ್ನು ಮುರಿದು ಹೊಸ ಸಾರ್ವಕಾಲಿಕ ಎತ್ತರಕ್ಕೆ ಏರಿದೆ. ಅಮೆರಿಕದ ಫೆಡರಲ್ ರಿಸರ್ವ್ ಮತ್ತು ಭಾರತದ ಆರ್‌ಬಿಐ

27 Nov 2025 10:45 am
ಅಪ್ಪಳಿಸಲಿದೆ ದಿತ್ವಾ ಚಂಡಮಾರುತ, ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ; ತ.ನಾಡು , ಆಂಧ್ರದಲ್ಲಿ ಹೈ ಅಲರ್ಟ್, ಭಾರಿ ಮಳೆ ಸಾಧ್ಯತೆ!

ದಕ್ಷಿಣ ಪಶ್ಚಿಮ ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ತಗ್ಗಿದ ವಾಯುಭಾರ ಕುಸಿತವು 'ದಿತ್ವಾ' ಚಂಡಮಾರುತವಾಗಿ ರೂಪುಗೊಳ್ಳುವ ಸಾಧ್ಯತೆಯಿದೆ. ಇದು ಉತ್ತರ ತಮಿಳುನಾಡು, ಪುದುಚೇರಿ ಮತ್ತು ದಕ್ಷಿಣ ಆಂಧ್ರಪ್ರದೇಶದ ಕರಾವಳಿಯತ್ತ ಸಾಗ

27 Nov 2025 10:38 am
ರೋಹಿತ್ ಶರ್ಮಾಗೆ ಡಬಲ್ ಖುಷಿ; ಐಸಿಸಿ ODI ರ‍್ಯಾಂಕಿಂಗ್ ನಲ್ಲಿ ಹಿಟ್ ಮ್ಯಾನ್ ಗೆ ಮತ್ತೆ ನಂಬರ್ 1 ಪಟ್ಟ

ICC Mens ODI Rankings- ಭಾರತ ತಂಡದ ಮಾಜಿ ನಾಯಕ ರೋಹಿತ್ ಶರ್ಮಾ ಇದೀಗ ಐಸಿಸಿ ಏಕದಿನ ಬ್ಯಾಟಿಂಗ್ ರ್‍ಯಾಂಕಿಂಗ್‌ನಲ್ಲಿ ಮತ್ತೆ ಅಗ್ರಸ್ಥಾನಕ್ಕೇರಿದ್ದಾರೆ. ರೋಹಿತ್ ಇತ್ತೀಚೆಗೆ 2026ರ ಟಿ20 ವಿಶ್ವಕಪ್ ರಾಯಭಾರಿಯಾಗಿ ಆಯ್ಕೆಯಾದ ಬೆನ್ನಲ್ಲೇ ಈ ಸ

27 Nov 2025 10:10 am
Gold Rate Fall: ಚಿನ್ನದ ಬೆಲೆಯಲ್ಲಿ ಕುಸಿತ: ದಾಖಲೆ ಬೆಲೆ ಏರಿಕೆಗೆ ಬ್ರೇಕ್, ಬೆಳ್ಳಿ ಬೆಲೆ ಗಗನಮುಖಿ

ಬೆಂಗಳೂರಿನಲ್ಲಿ ಚಿನ್ನದ ಬೆಲೆಯಲ್ಲಿ ಇಂದು ಇಳಿಕೆ ಕಂಡುಬಂದಿದೆ. 24 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 160 ರೂ. ಕಡಿಮೆಯಾಗಿದ್ದು, 22 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 150 ರೂ. ಇಳಿಕೆಯಾಗಿದೆ. ಆದರೆ, ಬೆಳ್ಳಿ ಬೆಲೆಯಲ್ಲಿ 4 ರೂ. ಏರಿ

27 Nov 2025 10:10 am
ಗಿಲ್ಲಿ ವಿರುದ್ಧ ಮತ್ತೆ ರೊಚ್ಚಿಗೆದ್ದ ಉಗ್ರಂ ಮಂಜು

ಗಿಲ್ಲಿ ವಿರುದ್ಧ ಮತ್ತೆ ರೊಚ್ಚಿಗೆದ್ದ ಉಗ್ರಂ ಮಂಜು

27 Nov 2025 9:51 am
CM Change in Karnataka : ಆದಿಚುಂಚನಗಿರಿ Vs ಕಾಗಿನಲೆ ಮಠದ ಸ್ವಾಮೀಜಿಗಳು - ಆಗಿದ್ದೇನು?

Karnataka CM Change : ಕರ್ನಾಟಕ ಕಾಂಗ್ರೆಸ್ಸಿನಲ್ಲಿ ತಲ್ಲಣಕ್ಕೆ ಕಾರಣವಾಗಿರುವ ಮುಖ್ಯಮಂತ್ರಿ ಬದಲಾವಣೆ ವಿಚಾರ, ಬರೀ ಪಾರ್ಟಿಯೊಳಗೆ ಮಾತ್ರವಲ್ಲ, ನಾಡಿನ ಪೀಠಾಧಿಪತಿಗಳಲ್ಲೂ ವಿಭಿನ್ನ ನಿಲುವನ್ನು ತಾಳುವುದಕ್ಕೆ ಕಾರಣವಾಗಿದೆ. ನಿರ್ಮಲಾ

27 Nov 2025 9:46 am
ಕಾಂಗ್ರೆಸ್ ಪಾಳಯದಲ್ಲಿ ಡಿನ್ನರ್, ಲಂಚ್ ಮೀಟಿಂಗ್ ಅಬ್ಬರ: ಗೊಂದಲ, ಗದ್ದಲದ ನಡುವೆ ಕಾಣದ ಸುರ್ಜೇವಾಲ!

ರಾಜ್ಯ ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ಸ್ಥಾನಕ್ಕಾಗಿ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಹಾಗೂ ಅವರ ಬಣಗಳ ನಡುವಿನ ಜಟಾಪಟಿ ತೀವ್ರಗೊಂಡಿದೆ. ನಾಯಕರ ಬೆಂಬಲಿಗರು ಊಟದ ನೆಪದಲ್ಲಿ ಸಭೆ ನಡೆಸಿ ಶಕ್ತಿ ಪ್ರದರ್ಶನ ಮಾಡುತ್ತ

27 Nov 2025 9:41 am
ಬಿಹಾರದಲ್ಲಿ ರಾಜಕೀಯ ಬಿರುಗಾಳಿ: ಲಾಲು ಕುಟುಂಬಕ್ಕೆ ಸರ್ಕಾರದಿಂದ ನೋಟಿಸ್, ಆರ್ಜೆಡಿ ತಿರುಗೇಟು

ಬಿಹಾರದಲ್ಲಿ ಬದಲಾದ ರಾಜಕೀಯ ಪರಿಸ್ಥಿತಿಯಿಂದ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್ ಕುಟುಂಬವು ಅಕ್ರಮವಾಗಿ ವಾಸಿಸುತ್ತಿದ್ದ ಎರಡು ಸರ್ಕಾರಿ ಬಂಗಲೆಗಳನ್ನು ಖಾಲಿ ಮಾಡುವಂತೆ ಸರ್ಕಾರ ಆದೇಶಿಸಿದೆ. ಆರ್ಜೆಡಿ ಪಕ್ಷವು ಇದ

27 Nov 2025 9:26 am
ಹಾಸ್ಟೆಲ್‌ ಆವರಣದಲ್ಲೇ ಬಾಲಕಿಗೆ ಹೆರಿಗೆ: ಆರೋಪಿ ಸೆರೆ, ಮೂವರ ಅಮಾನತು, ವೈದ್ಯಾಧಿಕಾರಿಗಳ ವಿರುದ್ಧವೂ ಕೇಸ್‌

10ನೇ ತರಗತಿ ವಿದ್ಯಾರ್ಥಿನಿಯೊಬ್ಬರು ಮಗುವಿಗೆ ಜನ್ಮ ನೀಡಿದ್ದಾರೆ. ಹಾಸ್ಟೆಲ್ ಸಿಬ್ಬಂದಿಗಳ ನಿರ್ಲಕ್ಷ್ಯದ ಹಿನ್ನೆಲೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಿಲಯ ಮೇಲ್ವಿಚಾರಕಿ, ಇಬ್ಬರು ಅಡುಗೆ ಸಹಾಯಕರು ಹಾಗೂ ವೈದ್ಯಾಧಿಕಾರಿಗಳ

27 Nov 2025 9:09 am
ನೈಜಿರಿಯಾದಲ್ಲಿ ರಾಷ್ಟ್ರವ್ಯಾಪಿ ಭದ್ರತಾ ತುರ್ತು ಪರಿಸ್ಥಿತಿ ಘೋಷಣೆ; ದೇಶದಲ್ಲಿ ಸಾಮೂಹಿಕ ಅಪಹರಣ ಹೆಚ್ಚಳ, 1 ವರ್ಷದಲ್ಲಿ 4 ಸಾವಿರಕ್ಕೂ ಅಧಿಕ ಜನರ ಅಪಹರಣ!

ನೈಜಿರಿಯಾದಲ್ಲಿ ಹೆಚ್ಚುತ್ತಿರುವ ಅಪಹರಣ ಪ್ರಕರಣಗಳಿಂದಾಗಿ ಅಧ್ಯಕ್ಷ ಬೋಲಾ ಟಿನುಬು ದೇಶಾದ್ಯಂತ ಭದ್ರತಾ ತುರ್ತು ಪರಿಸ್ಥಿತಿಯನ್ನು ಘೋಷಿಸಿದ್ದಾರೆ. ಇತ್ತೀಚೆಗೆ ನೂರಾರು ಜನರನ್ನು ಅಪಹರಿಸಲಾಗಿದ್ದು, ಸಶಸ್ತ್ರ ಪಡೆಗಳಿಗೆ

27 Nov 2025 8:59 am
ರಾಯಚೂರು ಮನೆಗಳಲ್ಲಿ ಭೂ ಕುಸಿತ! ಯದ್ದಲದೊಡ್ಡಿ ಗ್ರಾಮಸ್ಥರಲ್ಲಿ ಆತಂಕ

ಸಿಂಧನೂರು ತಾಲೂಕಿನ ಯದ್ದಲದೊಡ್ಡಿ ಗ್ರಾಮದಲ್ಲಿ 4 ಮನೆಗಳಲ್ಲಿ ದಿಢೀರ್‌ ಭೂ ಕುಸಿತ ಸಂಭವಿಸಿ ಆತಂಕ ಮೂಡಿಸಿದೆ. ತಿಂಗಳ ಅವಧಿಯಲ್ಲಿ ನಾಲ್ಕು ಮನೆಗಳಲ್ಲಿ ನೆಲಹಾಸು ಕುಸಿದು ದೊಡ್ಡ ಗುಂಡಿಗಳು ಬಿದ್ದಿದ್ದು, ಒಬ್ಬ ಮಹಿಳೆ ಅದೃಷ್ಟ

27 Nov 2025 8:54 am
ಕೋಝಿಕ್ಕೋಡ್‌ನಿಂದ ಕಾಸರಗೋಡಿಗೆ ಸಂಜೆಯಾದರೆ ರೈಲು ಪ್ರಯಾಣ ಸಂಕಷ್ಟ!

ಕೋಝಿಕ್ಕೋಡ್‌ನಿಂದ ಕಾಸರಗೋಡಿಗೆ ಸಂಜೆ ರೈಲು ಪ್ರಯಾಣಕ್ಕೆ ಆರು ಗಂಟೆ ಕಾಯಬೇಕಾದ ಪರಿಸ್ಥಿತಿ ಇದೆ. ವಂದೇ ಭಾರತ್‌ ರೈಲು ಜನಸಾಮಾನ್ಯರಿಗೆ ದುಬಾರಿಯಾಗಿದ್ದು, ಸಾಮಾನ್ಯ ರೈಲುಗಳ ಕೊರತೆ ಪ್ರಯಾಣಿಕರನ್ನು ಹೈರಾಣಾಗಿಸಿದೆ. ಮಂಗಳೂ

27 Nov 2025 8:37 am
ಚೇರ್ ಖಾಲಿ ಇದ್ರೂ ಕೂತ್ಕೊಳ್ತಾ ಇಲ್ಲ, ಇವರಿಗೆ ಕುರ್ಚಿಯ ವ್ಯಾಲ್ಯೂನೇ ಗೊತ್ತಿಲ್ಲ : ಡಿಕೆ ಶಿವಕುಮಾರ್

DCM DK Shivakumar : ಪಕ್ಷ ಇದ್ದರೆ ಸರ್ಕಾರ, ಪಕ್ಷವೇ ಇಲ್ಲದಿದ್ದರೆ, ಸರ್ಕಾರ ಇಲ್ಲ. ಕಾರ್ಯಕರ್ತರು ಬಲಿಷ್ಠವಾಗಿದ್ದರೆ ನಾವು ಬಲಿಷ್ಠವಾಗಿರುತ್ತೇವೆ. ಇಲ್ಲಿ ಇಷ್ಟೊಂದು ಕುರ್ಚಿಗಳು ಖಾಲಿ ಇವೆ, ಆದರೂ ಕೆಲವರು ನಿಂತುಕೊಂಡೇ ಇದ್ದಾರೆ, ಇವರಿ

27 Nov 2025 8:24 am
ಮಂಗಳೂರು ವಿಮಾನ ನಿಲ್ದಾಣದ ಬಿಗಿ ಭದ್ರತೆ ಹೇಗಿದೆ ಗೊತ್ತಾ?

ಮಂಗಳೂರು ವಿಮಾನ ನಿಲ್ದಾಣವು ಭಯೋತ್ಪಾದಕ ದಾಳಿಯ ಭೀತಿ ಎದುರಿಸುತ್ತಿದ್ದು, ಕರಾವಳಿಯ ಪ್ರಮುಖ ಸಂಪರ್ಕ ತಾಣವಾಗಿದೆ. 2020ರಲ್ಲಿ ನಡೆದ ಸ್ಫೋಟಕ ಪ್ರಕರಣದ ಹಿನ್ನೆಲೆಯಲ್ಲಿ, ಸಿಐಎಸ್‌ಎಫ್‌ ಸುಧಾರಿತ ತಂತ್ರಜ್ಞಾನ ಮತ್ತು ವಿಶೇಷ ಉಪ

27 Nov 2025 8:22 am
ಆಧಾರ್ ಕೇವಲ ಸೌಲಭ್ಯಗಳಿಗಾಗಿ ಹೊರತು ಮತದಾನದ ಹಕ್ಕಿಗೆ ಅಲ್ಲ: ಎಸ್‌ಐಆರ್ ವಿವಾದದ ಬಗ್ಗೆ ಸುಪ್ರೀಂ ಸ್ಪಷ್ಟನೆ

ಚುನಾವಣಾ ಪಟ್ಟಿಗಳ ಪರಿಷ್ಕರಣೆ ವೇಳೆ ಆಧಾರ್ ಹೊಂದಿರುವ ಅಕ್ರಮ ವಲಸಿಗರಿಗೆ ಮತದಾನದ ಹಕ್ಕನ್ನು ನೀಡಬೇಕೇ ಎಂದು ಸುಪ್ರೀಂ ಕೋರ್ಟ್ ಮಹತ್ವದ ಪ್ರಶ್ನೆ ಎತ್ತಿದೆ. ಆಧಾರ್ ಕೇವಲ ಸೌಲಭ್ಯಗಳಿಗಾಗಿ ಹೊರತು ಮತದಾನದ ಹಕ್ಕಿಗೆ ಅಲ್ಲ ಎಂ

27 Nov 2025 8:18 am
ಅಮೆರಿಕದ ವೈಟ್‌ ಹೌಸ್‌ ಬಳಿ ಇಬ್ಬರು ಯೋಧರ ಮೇಲೆ ಗುಂಡಿನ ದಾಳಿ: ಅಂತರಾಷ್ಟ್ರೀಯ ಭಯೋತ್ಪಾದನೆಯ ಶಂಕೆ, ಆರೋಪಿ ಬಂಧನ

ಅಮೆರಿಕ ವೈಟ್‌ಹೌಸ್ ಪಕ್ಕದಲ್ಲೇ ರಾಷ್ಟ್ರೀಯ ರಕ್ಷಣಾ ಪಡೆ ಯೋಧರ ಮೇಲೆ ಗುಂಡಿನ ದಾಳಿ ನಡೆದಿದೆ. ಇಬ್ಬರು ಯೋಧರು ಗಂಭೀರ ಗಾಯಗೊಂಡಿದ್ದಾರೆ. ದಾಳಿ ನಡೆಸಿದ ಶಂಕಿತನನ್ನು 29 ವರ್ಷದ ಅಫ್ಘನ್ ಪ್ರಜೆ ರಹಮಾನುಲ್ಲಾ ಲಕನ್ವಾಲ್ ಎಂದು ಗು

27 Nov 2025 7:34 am
ಬೆಂಗಳೂರಲ್ಲಿ ಹೊಸ ಮೆನುಗೆ ಕಾದಿರುವ ಇಂದಿರಾ ಕ್ಯಾಂಟೀನ್: ಗ್ರಾಹಕರ ಸಂಖ್ಯೆಯಲ್ಲೂ ಭಾರಿ ಇಳಿಮುಖ

ಬಡವರ ಹಸಿವು ನೀಗಿಸುವ ಇಂದಿರಾ ಕ್ಯಾಂಟೀನ್‌ಗಳು ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸುತ್ತಿಲ್ಲ. ಮೊಬೈಲ್ ಕ್ಯಾಂಟೀನ್‌ಗಳು ಸ್ಥಗಿತಗೊಂಡಿವೆ. ಹೊಸ ಮೆನು, ಗುತ್ತಿಗೆದಾರರ ಬದಲಾವಣೆಯಾದರೂ ಆಹಾರದ ಗುಣಮಟ್ಟದಲ್ಲಿ ಸುಧಾರಣೆ

27 Nov 2025 6:48 am
ಹಾಂಗ್‌ಕಾಂಗ್‌ನಲ್ಲಿ 7 ಗಗನಚುಂಬಿ ಕಟ್ಟಡಗಳು ಬೆಂಕಿಗಾಹುತಿ, 44 ಸಾವು, ನೂರಾರು ಮಂದಿ ನಾಪತ್ತೆ

ಹಾಂಗ್‌ಕಾಂಗ್‌ನ ಉತ್ತರದ ಜಿಲ್ಲೆಯಾದ ತೈ ಪೊದಲ್ಲಿರುವ ಬಹುಮಹಡಿ ವಸತಿ ಸಮುಚ್ಚಯಗಳಲ್ಲಿ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ ಸಾವನ್ನಪ್ಪಿದವರ ಸಂಖ್ಯೆ 44ಕ್ಕೆ ಏರಿಕೆಯಾಗಿದೆ. ಕಟ್ಟಡದ ದುರಸ್ತಿಗಾಗಿ ಅಳವಡಿಸಲಾಗಿದ್ದ ಬಿದಿರ

27 Nov 2025 6:17 am
ಕುತೂಹಲ ಹುಟ್ಟಿಸಿದೆ ಡಿಕೆ ಶಿವಕುಮಾರ್‌ '2.5 ರೋಡ್‌ಮ್ಯಾಪ್‌' ಹೇಳಿಕೆ; ದಿಲ್ಲಿಯಲ್ಲಿ ಗುರುವಾರ ಮಹತ್ವದ ಸಭೆ

ಕರ್ನಾಟಕದ 'ಪವರ್‌ ಶೇರಿಂಗ್‌' ಗೊಂದಲ ನಿವಾರಣೆ ಬಗ್ಗೆ ದಿಲ್ಲಿಯಲ್ಲಿ ಮಹತ್ವದ ಸಭೆ ನಿಗದಿಯಾಗಿದೆ. ಡಿಸಿಎಂ ಡಿ.ಕೆ. ಶಿವಕುಮಾರ್‌ ಅವರು ಮುಂದಿನ ಎರಡೂವರೆ ವರ್ಷಗಳ ಆಡಳಿತಕ್ಕೆ 'ರೋಡ್‌ ಮ್ಯಾಪ್‌' ಬಗ್ಗೆ ಶಾಸಕರು, ಸಚಿವರೊಂದಿಗೆ ಚ

27 Nov 2025 5:43 am
ಕಾವೇರಿ 2.0 ಪರಿಷ್ಕರಿಸಿ, ಮ್ಯುಟೇಷನ್‌ ಆಧಾರಿತ ಸಿವಿಲ್‌ ಕೋರ್ಟ್‌ ಡಿಕ್ರಿ ಸೌಲಭ್ಯ ಸೇರಿಸಿ: ಹೈಕೋರ್ಟ್‌ ಸಲಹೆ

ಕಾವೇರಿ 2.0 ತಂತ್ರಾಂಶದಲ್ಲಿ ಹೊಸ ಬದಲಾವಣೆ ತರಲು ಹೈಕೋರ್ಟ್ ಆದೇಶಿಸಿದೆ. ಸಿವಿಲ್ ಕೋರ್ಟ್ ತೀರ್ಪುಗಳನ್ನು ಪರಿಶೀಲಿಸಲು ಅವಕಾಶವಿಲ್ಲದ ಕಾರಣ ಕಾನೂನು ನಿರ್ವಾತ ಸೃಷ್ಟಿಯಾಗುತ್ತಿದೆ. ಇದನ್ನು ಸರಿಪಡಿಸಲು 'ಮ್ಯುಟೇಷನ್ ಆಧಾರಿತ

27 Nov 2025 5:24 am
ಪಾಕಿಸ್ತಾನಕ್ಕೆ ಅಲ್ಪಸಂಖ್ಯಾತರ ಬಗ್ಗೆ ಮಾತನಾಡುವ ನೈತಿಕತೆಯಿಲ್ಲ - ಅಯೋಧ್ಯೆ ಸಮಾರಂಭ ಟೀಕಿಸಿದ್ದಕ್ಕೆ ಭಾರತ ತಿರುಗೇಟು

ಅಯೋಧ್ಯೆ ರಾಮ ಮಂದಿರದ ಉದ್ಘಾಟನೆಗೆ ಸಂಬಂಧಿಸಿದಂತೆ ಪಾಕಿಸ್ತಾನದ ಟೀಕೆಗಳಿಗೆ ಭಾರತ ತೀಕ್ಷ್ಣ ತಿರುಗೇಟು ನೀಡಿದೆ. 'ಇತರರಿಗೆ ನೀತಿ ಪಾಠ ಹೇಳುವ ನೈತಿಕ ಅರ್ಹತೆ ಪಾಕಿಸ್ತಾನಕ್ಕಿಲ್ಲ' ಎಂದು ಭಾರತ ಸ್ಪಷ್ಟಪಡಿಸಿದೆ. ಸ್ವದೇಶದ ಮಾ

27 Nov 2025 12:19 am
ʻಜಾತಿ ಪ್ರಮಾಣಪತ್ರಗಳ ಸಿಂಧುತ್ವ ಪರಿಶೀಲನೆ ಬಗ್ಗೆ ಸ್ವಯಂಪ್ರೇರಿತ ತನಿಖೆ ಕೈಗೊಳ್ಳುವ ಅಧಿಕಾರವಿಲ್ಲʼ: ಹೈಕೋರ್ಟ್‌

ಸ್ವಯಂಪ್ರೇರಿತವಾಗಿ ಜಾತಿ ಪ್ರಮಾಣಪತ್ರಗಳ ಸಿಂಧುತ್ವದ ಬಗ್ಗೆ ತನಿಖೆ ನಡೆಸಲು ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯಕ್ಕೆ ಅಧಿಕಾರವಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಜಿಲ್ಲಾ ಜಾತಿ ಪರಿಶೀಲನಾ ಸಮಿತ

26 Nov 2025 11:10 pm
ಬೆಂಗಳೂರಿನಲ್ಲಿರುವ ಸಚಿವರ ಆಪ್ತರ ಮನೆಗಳ ಮೇಲೆ ಇ.ಡಿ ದಾಳಿ

ಬೆಂಗಳೂರಿನಲ್ಲಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಪ್ರಮುಖ ಬಿಲ್ಡರ್‌ಗಳು, ರಿಯಲ್ ಎಸ್ಟೇಟ್ ಉದ್ಯಮಿಗಳು ಮತ್ತು ಕೆಲವು ಸಚಿವರ ಆಪ್ತರ ಮನೆ, ಕಚೇರಿಗಳ ಮೇಲೆ ದಾಳಿ ನಡೆಸಿದ್ದಾರೆ. ಆದಾಯ ತೆರಿಗೆ ಇಲಾಖೆಯ ವರದಿಯ ಮೇರೆಗೆ ನಡೆದ

26 Nov 2025 11:03 pm
ದೇಹದಲ್ಲಿ ವಿಟಮಿನ್ಸ್ ಕೊರತೆಯಾದರೆ ಏನಾಗುತ್ತದೆ

ದೇಹದಲ್ಲಿ ವಿಟಮಿನ್ಸ್ ಕೊರತೆಯಾದರೆ ಏನಾಗುತ್ತದೆ

26 Nov 2025 10:34 pm
ವರ್ತೂರು-ಗುಂಜೂರು ರಸ್ತೆ ಅಗಲೀಕರಣ, ಮೇಲ್ಸೇತುವೆ ನಿರ್ಮಾಣ ನಿಧಾನ; ಸವಾರರಿಗೆ ಇನ್ನೆರಡು ವರ್ಷ ತಪ್ಪದ ಗೋಳು

ಬೆಂಗಳೂರಿನ ಜನನಿಬಿಡ ರಸ್ತೆಯಾದ ವರ್ತೂರು-ಗುಂಜೂರು ಮಾರ್ಗದಲ್ಲಿ ರಸ್ತೆ ಅಗಲೀಕರಣ ಮತ್ತು ಮೇಲ್ಸೇತುವೆ ಕಾಮಗಾರಿ ನಿಧಾನಗತಿಯಲ್ಲಿ ಸಾಗುತ್ತಿರುವ ಹಿನ್ನೆಲೆ ಭಾರಿ ಸಮಸ್ಯೆ ಉಂಟಾಗಿದೆ. ಧೂಳು, ಟ್ರಾಫಿಕ್‌ ಸಮಸ್ಯೆಗೆ ಇನ್ನೂ

26 Nov 2025 10:29 pm
ಸಿಎಂ ಬದಲಾವಣೆ ಚರ್ಚೆ: 2 - 3 ದಿನದಲ್ಲಿ ಸಿಹಿ ಸುದ್ದಿ ಸಿಗುತ್ತೆ; ನಾನು ಬಹಳ ಖುಷಿಯಾಗಿದ್ದೀನಿ - ಶಾಸಕ ಇಕ್ಬಾಲ್‌ ಹುಸೇನ್‌

ರಾಮನಗರ ಶಾಸಕ ಇಕ್ಬಾಲ್‌ ಹುಸೇನ್‌ ಅವರು ಸಿಹಿ ಸುದ್ದಿ ಶೀಘ್ರದಲ್ಲೇ ಬರಲಿದೆ ಎಂದು ತಿಳಿಸಿದ್ದಾರೆ. ಡಿಕೆ ಶಿವಕುಮಾರ್‌ ಅವರು ತುರ್ತಾಗಿ ಬೆಂಗಳೂರಿಗೆ ಕರೆದಿದ್ದು, ಅವರೊಂದಿಗೆ ನಿಲ್ಲುವುದು ತಮ್ಮ ಕರ್ತವ್ಯ ಎಂದಿದ್ದಾರೆ. ತಾ

26 Nov 2025 10:11 pm
ಬೆಂಗಳೂರು ದರೋಡೆ ಕೇಸ್: ಗರ್ಭಿಣಿ ಪತ್ನಿಯರಿಗೆ ಕರೆ ಮಾಡಿ ಸಿಕ್ಕಿಬಿದ್ದ ಖದೀಮರು, ಲೈಟರ್‌ ಹಿಡಿದು ಲೂಟಿ

ದರೋಡೆ ಬಳಿಕ ಪತ್ನಿಯರಿಗೆ ಕರೆ ಮಾಡಿ ಪೊಲೀಸರ ಬಲೆಗೆ ಬಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಪ್ರಯಾಣದ ವೇಳೆ ಗರ್ಭಿಣಿಯರಾಗಿರುವ ಪತ್ನಿಯರು ನೆನಪಾಗಿ ಕ್ಯಾಬ್ ಚಾಲಕನ ಮೊಬೈಲ್‌ನಿಂದ ಕರೆ ಮಾಡಿದ್ದರು. ಪೊಲೀಸರು ದೂರವಾಣ

26 Nov 2025 9:55 pm
ಉಳಿದ ಅವಧಿಗೆ ಡಿಕೆ ಶಿವಕುಮಾರ್‌ ಸಿಎಂ ಆಗಬೇಕು ಎಂಬುದು ನನ್ನ, ಭಕ್ತರ ಮನದ ಮಾತು: ನಿರ್ಮಲಾನಂದನಾಥ ಸ್ವಾಮೀಜಿ

ಆದಿಚುಂಚನಗಿರಿ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರು ಡಿಕೆ ಶಿವಕುಮಾರ್‌ ಅವರು ಉಳಿದ ಅವಧಿಗೆ ಮುಖ್ಯಮಂತ್ರಿಯಾಗಬೇಕು ಎಂದು ಹೇಳಿದ್ದಾರೆ. ರಾಜ್ಯದಲ್ಲಿ ನಡೆಯುತ್ತಿರುವ ರಾಜಕೀಯ ಅಸ್ಥಿರತೆಯಿಂದ ಅಭಿವೃದ್ಧಿ ಕುಂಠಿತವಾಗು

26 Nov 2025 9:26 pm
ಇಥಿಯೋಪಿಯಾ ವಿಮಾನ ನಿಲ್ದಾಣದಲ್ಲೇ ಸಿಲುಕಿರುವ ಬೆಂಗಳೂರಿನ ವ್ಯಕ್ತಿಯೊಬ್ಬರ ಅಜ್ಜಿ - ಜ್ವಾಲಾಮುಖಿಯ ದಟ್ಟ ಹೊಗೆ ತಂದ ಫಜೀತಿ

ಇಥಿಯೋಪಿಯಾದ ಜ್ವಾಲಾಮುಖಿ ಸ್ಫೋಟದಿಂದಾಗಿ ಭಾರತದಲ್ಲಿ ವಿಮಾನಯಾನಕ್ಕೆ ತೊಂದರೆಯಾಗಿದೆ. ಏರ್ ಇಂಡಿಯಾ 13 ವಿಮಾನಗಳನ್ನು ರದ್ದುಗೊಳಿಸಿದೆ. ದೋಹಾದಲ್ಲಿ ಪ್ರಯಾಣಿಕರು ತೊಂದರೆ ಅನುಭವಿಸುತ್ತಿದ್ದಾರೆ. ದೆಹಲಿ ವಿಮಾನ ನಿಲ್ದಾಣದ

26 Nov 2025 9:25 pm
ʻಮೊದಲು ಪರಮೇಶ್ವರ್‌ರ ಕೂಲಿ ಚುಕ್ತಾ ಮಾಡಿ, ಆಮೇಲೆ ಡಿಕೆ ಶಿವಕುಮಾರ್‌ ಸಿಎಂ ಆಗಲಿʼ: ಕೆಎನ್‌ ರಾಜಣ್ಣ

ಮುಖ್ಯಮಂತ್ರಿ ಬದಲಾವಣೆ, ಸಂಪುಟ ಪುನಾರಚನೆ ಬಗ್ಗೆ ರಾಜ್ಯ ಕಾಂಗ್ರೆಸ್‌ ರಾಜಕಾರಣದಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ. ಈ ಬಗ್ಗೆ ಮಾಜಿ ಸಚಿವ ಕೆ.ಎನ್.ರಾಜಣ್ಣ ಮಾತನಾಡಿದ್ದು, ಡಿ.ಕೆ.ಶಿವಕುಮಾರ್ ಸಿಎಂ ಆಗುವ ಮುನ್ನ, ಪಕ್ಷಕ್ಕಾಗಿ ದು

26 Nov 2025 9:25 pm
ಹಾಂಗ್ ಕಾಂಗ್‌ನಲ್ಲಿ ಭೀಕರ ಅಗ್ನಿ ದುರಂತ: 7 ಬಹುಮಹಡಿ ಕಟ್ಟಡಗಳಿಗೆ ವ್ಯಾಪಿಸಿದ ಬೆಂಕಿ, 13 ಸಾವು

ಹಾಂಕ್‌ ಕಾಂಗ್‌ನಲ್ಲಿ ಏಳು ಬಹುಮಹಡಿ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಭೀಕರ ಅಗ್ನಿ ದುರಂತದ ಪರಿಣಾಮ ಹದಿಮೂರು ಜನರು ಮೃತಪಟ್ಟಿದ್ದು, ಇನ್ನೂ ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಜಿಲ್ಲಾಡಳಿತ ಮಾಹಿತಿ ಹಂಚಿ

26 Nov 2025 8:39 pm
ಡಿಕೆಶಿಯನ್ನು ಭೇಟಿ ಮಾಡಿದ್ದು ನಿಜ, ಆದರೆ ನಾಯಕತ್ವ ಬದಲಾವಣೆ ಚರ್ಚೆ ಆಗಿಲ್ಲ: ಸತೀಶ್ ಜಾರಕಿಹೊಳಿ ಸ್ಪಷ್ಟನೆ

ಡಿಸಿಎಂ ಡಿಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿರುವುದು ನಿಜ. ಆದರೆ ಬೇರೆ ವಿಚಾರಗಳ ಬಗ್ಗೆ ಚರ್ಚೆ ಮಾಡಿಲ್ಲ. ಕೇವಲ ಪಕ್ಷ ಸಂಘಟನೆ ಹಾಗೂ ಮುಂದಿನ ಚುನಾವಣೆಗಳ ತಯಾರಿ ಬಗ್ಗೆ ಚರ್ಚೆ ಮಾಡಿದ್ದೇನೆ ಎಂದು ಸಚಿವ ಸತೀಶ್ ಜಾರಕಿಹೊಳಿ ತಿ

26 Nov 2025 6:41 pm
ಮತಗಳ್ಳತನ ಮಾಡಿ ಸಿಕ್ಕಿಬಿದ್ದು ತುರ್ತು ಪರಿಸ್ಥಿತಿ ಹೇರಿದ್ದ ಇಂದಿರಾಗಾಂಧಿ: ಛಲವಾದಿ ನಾರಾಯಣಸ್ವಾಮಿ ಆರೋಪ

ರಾಜ್ಯದಲ್ಲಿ ದಲಿತರ, ಪರಿಶಿಷ್ಟ ಜಾತಿಗಳ ಮೀಸಲಾತಿಯನ್ನು ಶೇ 15ರಿಂದ ಶೇ 17ಕ್ಕೆ ಏರಿಸಿದ್ದು ಬಿಜೆಪಿ. ಎಸ್‍ಟಿಗಳ ಮೀಸಲಾತಿ 3ರಿಂದ 7ಕ್ಕೆ ಹೆಚ್ಚಿಸಿದ್ದು ಬಿಜೆಪಿ. ಆದರೂ ನಮ್ಮನ್ನು ಮೀಸಲಾತಿ ವಿರೋಧಿಗಳು ಎನ್ನುತ್ತಾರೆ. ಸಂವಿಧಾನ

26 Nov 2025 6:40 pm
'HR88B8888' ನೋಂದಣಿ ಸಂಖ್ಯೆಗೆ ಕೋಟಿಗೂ ಮೀರಿ ಹಣ ಕೊಟ್ಟು ಖರೀದಿ! ಕೇರಳದ ದಾಖಲೆ ಮುರಿದ ಹರ್ಯಾಣ ವ್ಯಕ್ತಿ!

ಹರಿಯಾಣದ ರೋಡ್‌ಟ್ರಾನ್‌ನಲ್ಲಿ ನಡೆದ ರೋಚಕ ಆನ್‌ಲೈನ್ ಹರಾಜಿನಲ್ಲಿ, 'HR88B8888' ಎಂಬ ಅದೃಷ್ಟದ ನೋಂದಣಿ ಸಂಖ್ಯೆ ಬರೋಬ್ಬರಿ ₹1.17 ಕೋಟಿ ಬೆಲೆಗೆ ಮಾರಾಟವಾಗಿ, ಭಾರತೀಯ ದಾಖಲೆಗಳನ್ನು ಪುಡಿಗಟ್ಟಿದೆ! 45 ಮಂದಿ ಈ ವಿಶಿಷ್ಟ ಸಂಖ್ಯೆಗಾಗಿ ಪೈ

26 Nov 2025 6:25 pm
Shivamogga Crimes: 30 ಗ್ರಾಂ ಚಿನ್ನ, 10 ಲಕ್ಷ ನಗದು ಕೊಟ್ರೂ ವರದಕ್ಷಿಣೆ ಕಿರುಕುಳ; ಸರ್ಕಾರಿ ನೌಕರನ ಹೆಂಡ್ತಿ ಆತ್ಮಹತ್ಯೆ

ಸರ್ಕಾರಿ ನೌಕರ ಎಂದು ಮಗಳ ಮದುವೆಯನ್ನು ವಿಜೃಂಭಣೆಯಿಂದ ಮಾಡಿಕೊಟ್ಟು, ಮಗಳ ಸುಖ ಜೀವನದ ಬಗ್ಗೆ ಕನಸುಕಂಡಿದ್ದ ಪೋಷಕರಿಗೆ ಅಘಾತವುಂಟಾಗಿದೆ. ಲಕ್ಷ ಲಕ್ಷ ವರದಕ್ಷಿಣೆ ಕೊಟ್ಟರೂ ಸಹ ಮದುವೆಯಾದ ಒಂದೇ ತಿಂಗಳಿಗೆ ಕಿರುಕುಳ ಕೊಟ್ಟು,

26 Nov 2025 6:22 pm
ಸ್ಮೃತಿ ಮಂದಾನ- ಪಲಾಶ್ ಮುಚ್ಚಲ್ ಮುಂದೂಡಲ್ಪಟ್ಟ ವಿವಾಹದ ಬಗ್ಗೆ ಹಲವು ಊಹಾಪೋಹ; ನಿಜಾಂಶವೇನು?

Smriti Mandana- Palash Muchchal- ಭಾರತದ ಕ್ರಿಕೆಟ್ ತಾರೆ ಸ್ಮೃತಿ ಮಂದಾನ ಮತ್ತು ಸಂಗೀತ ನಿರ್ದೇಶಕ ಪಲಾಶ್ ಮುಚ್ಚಲ್ ಅವರ ವಿವಾಹ ಅನಿರೀಕ್ಷಿತವಾಗಿ ಮುಂದೂಡಲ್ಪಟ್ಟಿದೆ. ಇಬ್ಬರ ಕುಟುಂಬಗಳಲ್ಲಿ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಂಡ ಕಾರಣ ಈ ನಿರ್ಧಾ

26 Nov 2025 6:10 pm
ಭೂಮಿಯ ಅಪರೂಪದ ಶಾಶ್ವತ ಆಯಸ್ಕಾಂತ ತಯಾರಿಕೆ ಉತ್ತೇಜಿಸುವ 7,280 ಕೋಟಿ ರೂ. ವೆಚ್ಚದ ಯೋಜನೆಗೆ ಕೇಂದ್ರದ ಅನುಮೋದನೆ; ಏನಿದು ಯೋಜನೆ?

ಕೇಂದ್ರ ಸರ್ಕಾರವು 7,280 ಕೋಟಿ ವೆಚ್ಚದಲ್ಲಿ ವಾರ್ಷಿಕ 6,000 ಮೆಟ್ರಿಕ್‌ ಟನ್‌ ಅಪರೂಪದ ಭೂಮಿಯ ಶಾಶ್ವತ ಅಯಸ್ಕಾಂತ ಉತ್ಪಾದನೆ ಸ್ಥಾಪಿಸಲು ಯೋಜನೆ ಅನುಮೋದಿಸಿದೆ. ಇದು ಎಲೆಕ್ಟ್ರಿಕ್ ವಾಹನ, ನವೀಕರಿಸಬಹುದಾದ ಇಂಧನ ಮತ್ತು ರಕ್ಷಣಾ ಕ್

26 Nov 2025 5:57 pm
ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಜೈಲಿನಲ್ಲೇ ನಿಗೂಢ ಸಾವು? ಕೇಳಲು ಬಂದ ಸಹೋದರಿಯರ ಮೇಲೆ ಪೊಲೀಸರ ದರ್ಪ?

ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂಬ ವದಂತಿಗಳು ಹಬ್ಬಿವೆ. ಜೈಲಿನಲ್ಲಿ ಅವರನ್ನು ಭೇಟಿಯಾಗಲು ಹೋದ ಅವರ ಸಹೋದರಿಯರ ಮೇಲೆ ಪೊಲೀಸರು ದೌರ್ಜನ್ಯ ಎಸಗಿದ್ದಾರೆ ಎನ್ನಲಾಗುತ್ತಿದೆ.

26 Nov 2025 5:48 pm
ಅಕ್ರಮ ವಲಸೆ ಆರೋಪದಡಿ ಕ್ಯಾರೋಲಿನ್‌ ಲೀವಿಟ್‌ ಸಂಬಂಧಿ ಬಂಧನ; ಈಗೇನು ಮಾಡ್ತಾರೆ ವೈಟ್‌ಹೌಸ್‌ ಪತ್ರಿಕಾ ಕಾರ್ಯದರ್ಶಿ?

ತಾನೊಂದು ಬಗೆದರೆ ದೈವವೊಂದು ಬಗೆಯಿತು ಎಂಬಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಕಠಿಣ ವಲಸೆ ನೀತಿಗಳನ್ನು ಮತ್ತು ಅಕ್ರಮ ವಲಸಿಗರ ಗಡಿಪಾರು ಪ್ರಕ್ರಿಯೆಗಳನ್ನು ಅತ್ಯಂತ ಗಟ್ಟಿಯಾಗಿ ಬೆಂಬಲಿಸುತ್ತಿದ್ದ ಶ್ವೇತಭವ

26 Nov 2025 5:20 pm
ದೇಶದ ಹೆಸರಾಂತ 'ಪಾನ್ ಮಸಾಲಾ' ಕಂಪನಿ ಮಾಲೀಕರ ಸೊಸೆ ಆತ್ಮಹತ್ಯೆ - ಡೆತ್ ನೋಟ್ ನಲ್ಲೇನಿದೆ?

ಪಾನ್ ಮಸಾಲಾ ಕಂಪನಿಯ ಮಾಲೀಕರ ಸೊಸೆ ಆತ್ಮಹತ್ಯೆ ಮಾಡಿರುವ ವಿಚಾರ ಬೆಳಕಿಗೆ ಬಂದಿದೆ. ದಕ್ಷಿಣ ದೆಹಲಿಯ ವಸಂತ್ ವಿಹಾರ್ ನಲ್ಲಿರುವ ಅವರ ಬಂಗಲೆಯಲ್ಲಿನ ತಮ್ಮ ಕೊಠಡಿಯಲ್ಲಿ ಅವರು ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಮ

26 Nov 2025 4:47 pm
ನಾಯಕತ್ವ ಜಟಾಪಟಿ: ಭೇಟಿ ಮಾಡಲು ಸಮಯ ಕೇಳಿದ ಡಿಕೆಶಿಗೆ ರಾಹುಲ್ ಗಾಂಧಿಯಿಂದ ಬಂದ ವಾಟ್ಸಪ್ ಮೆಸೇಜ್ ಏನು?

ರಾಜ್ಯದಲ್ಲಿ ನಾಯಕತ್ವ ಜಟಾಪಟಿ ತೀವ್ರಗೊಂಡಿದೆ. ಈ ನಡುವೆ ದೆಹಲಿಯಲ್ಲಿ ಹೈಕಮಾಂಡ್ ನಾಯಕರು ದೆಹಲಿಯಲ್ಲಿ ಸಭೆಗಳನ್ನು ನಡೆಸಲಿದ್ದಾರೆ. ಇದೇ ಸಂದರ್ಭದಲ್ಲಿ ಭೇಟಿ ಮಾಡಲು ರಾಹುಲ್ ಗಾಂಧಿ ಅವರ ಜೊತೆಗೆ ಭೇಟಿಗೆ ಡಿಕೆ ಶಿವಕುಮಾರ್

26 Nov 2025 4:36 pm
ಭಾರತ-ಕೆನಡಾ ಮೆಗಾ ಡೀಲ್‌, 23 ಸಾವಿರ ಕೋಟಿ ರಹಸ್ಯ ಒಪ್ಪಂದ; ಯುರೇನಿಯಂ ಒಪ್ಪಂದಕ್ಕೆ ಸಹಿ!

ಭಾರತ-ಕೆನಡಾ ಮೆಗಾ ಡೀಲ್‌, 23 ಸಾವಿರ ಕೋಟಿ ರಹಸ್ಯ ಒಪ್ಪಂದ; ಯುರೇನಿಯಂ ಒಪ್ಪಂದಕ್ಕೆ ಸಹಿ!

26 Nov 2025 4:35 pm
ಕೆಎಂ‌ಡಿ‌ಸಿ ಸಹಾಯಧನ ಯೋಜನೆ: ಟ್ಯಾಕ್ಸಿ; ಸರಕು ವಾಹನ; ಪ್ರಯಾಣಿಕ ಆಟೋರಿಕ್ಷಾ ಖರೀದಿಗೆ ಸಿಗಲಿದೆ 2.5 ಲಕ್ಷ ರೂ. ಸಬ್ಸಿಡಿ; ಯಾರೆಲ್ಲಾ ಅರ್ಹರು?

ನೀವು ಕರ್ನಾಟಕದಲ್ಲಿ ಧಾರ್ಮಿಕ ಅಲ್ಪಸಂಖ್ಯಾತ ಸಮುದಾಯದವರಾಗಿದ್ದು, ಸ್ವಂತ ಉದ್ದೇಶಕ್ಕಾಗಿ ಪ್ರಯಾಣಿಕ ಆಟೋರಿಕ್ಷಾ, ಸರಕು ವಾಹನ ಅಥವಾ ಟ್ಯಾಕ್ಸಿ ಖರೀದಿಸಲು ಬಯಸಿದ್ದೀರಾ? ಹಾಗಿದ್ದರೆ, ನಿಮ್ಮ ಆಕಾಂಕ್ಷೆಗಳಿಗೆ ಬೆಂಬಲ ನೀಡಲು

26 Nov 2025 4:34 pm
ರಾಣಾ ಹೊಸ ಪಬ್‌ ಓಪನಿಂಗ್

ರಾಣಾ ಹೊಸ ಪಬ್‌ ಓಪನಿಂಗ್

26 Nov 2025 4:33 pm
ʼನಾವು ಒಂಟಿತನ ಮಾರಾಟ ಮಾಡುವುದಿಲ್ಲʼ ; ದ.ಕೊರಿಯಾದ ರೆಸ್ಟೋರಂಟ್‌ ನಲ್ಲಿ ಒಂಟಿ ಗ್ರಾಹಕರನ್ನು ನಿಷೇಧಿಸಿದ ವಿಚಿತ್ರ ಘಟನೆ!!

ದಕ್ಷಿಣ ಕೊರಿಯಾದ ಯೋಸು ನಗರದ ರೆಸ್ಟೋರೆಂಟ್ ಒಂದರಲ್ಲಿ ಒಬ್ಬರೇ ಊಟಕ್ಕೆ ಬರುವ ಗ್ರಾಹಕರನ್ನು ನಿರಾಕರಿಸಲಾಗಿದ್ದು, 'ನಾವು ಒಂಟಿತನವನ್ನು ಮಾರಾಟ ಮಾಡುವುದಿಲ್ಲ' ಎಂಬ ಕಾರಣ ನೀಡಿ ವಿವಾದ ಸೃಷ್ಟಿಸಿದೆ. ಒಬ್ಬರೇ ಬಂದವರಿಗೆ ಇಬ್ಬ

26 Nov 2025 4:29 pm
ಉಡಲು ಬಟ್ಟೆ ಇಲ್ಲ, ಕಾಲಿಗೆ ಚಪ್ಪಲಿ ಇಲ್ಲ; ಮಹಾಂತೇಶ್‌ ಬೀಳಗಿ ಪಟ್ಟ ಕಷ್ಟ ಅಷ್ಟಿಷ್ಟಲ್ಲ; IAS ಆಗಿದ್ದೇ ರೋಚಕ

ಉಡಲು ಬಟ್ಟೆ ಇಲ್ಲ, ಕಾಲಿಗೆ ಚಪ್ಪಲಿ ಇಲ್ಲ; ಮಹಾಂತೇಶ್‌ ಬೀಳಗಿ ಪಟ್ಟ ಕಷ್ಟ ಅಷ್ಟಿಷ್ಟಲ್ಲ; IAS ಆಗಿದ್ದೇ ರೋಚಕ

26 Nov 2025 4:26 pm
Ethiopia Volcano Eruption: ಆಫ್ರಿಕಾದ ಹಾರುಬೂದಿ; ಭಾರತೀಯರ ಶ್ವಾಸಕೋಶ ಮತ್ತು ವಿಮಾನದ ಇಂಜಿನ್‌ಗಳಿಗೆ ಆತಂಕ

ಇಥಿಯೋಪಿಯಾದ ಪುರಾತನ ಜ್ವಾಲಾಮುಖಿ ಇದ್ದಕ್ಕಿದ್ದಂತೆ ಅನಿರೀಕ್ಷಿತವಾಗಿ ಸ್ಫೋಟಗೊಂಡು, ತನ್ನ ಹಾರುಬೂದಿಯ ಮೋಡಗಳನ್ನು ಸಾವಿರಾರು ಮೈಲಿಗಳಾಚೆ ಇರುವ ಭಾರತದತ್ತ ಕಳುಹಿಸುತ್ತಿದೆ. ಎತ್ತರದಲ್ಲಿ ಸುರಕ್ಷಿತವಾಗಿ ತೇಲುತ್ತಾ ಸಾ

26 Nov 2025 4:21 pm
ರಾಜ್ಯದ 9 ಜಿಲ್ಲೆಗಳನ್ನು ಒಳಗೊಂಡ National Industrial Corridor : ಕೇಂದ್ರದಿಂದ ಆರಂಭಿಕ ಶುಭ ಮುನ್ಸೂಚನೆ

National Industrial Corridor : ಕರ್ನಾಟಕದ ಕೈಗಾರಿಕೆ ಹಾಗೂ ಸಾಗಣೆ ಕ್ಷೇತ್ರಗಳಿಗೆ ಪರಿವರ್ತನಾತ್ಮಕ ಕಾಯಕಲ್ಪ ನೀಡುವ ಈ ಯೋಜನೆಗೆ ಕೇಂದ್ರದ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದು; ರಾಜ್ಯದ ಪ್

26 Nov 2025 3:41 pm
ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆಯ ನಿಜವಾದ ಉದ್ದೇಶ ಎನ್‌ಆರ್‌ಸಿ: ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಚುನಾವಣಾ ರೋಲ್‌ಗಳ ಪರಿಷ್ಕರಣೆಯು ಎನ್‌ಆರ್‌ಸಿಯ ಉದ್ದೇಶ ಹೊಂದಿದೆ ಎಂದು ಆರೋಪಿಸಿದ್ದಾರೆ. ಪ್ರಜಾಪ್ರಭುತ್ವ, ಜಾತ್ಯತೀತತೆ ಮತ್ತು ಒಕ್ಕೂಟ ವ್ಯವಸ್ಥೆ ಅಪಾಯದಲ್ಲಿದೆ ಎಂದು ಅ

26 Nov 2025 3:39 pm
ಗೂಗಲ್‌ ಮೀಟ್‌ನಲ್ಲಿ ತಾಂತ್ರಿಕ ಸಮಸ್ಯೆ; ಆಫೀಸ್ ಮೀಟಿಂಗ್, ಆನ್‌ಲೈನ್ ಕ್ಲಾಸ್‌ ನಡೆಸಲಾಗದೆ ಪರದಾಟ

ಗೂಗಲ್‌ನ ಜನಪ್ರಿಯ ವಿಡಿಯೋ ಕಾನ್ಫರೆನ್ಸಿಂಗ್ ಪ್ಲಾಟ್‌ಫಾರ್ಮ್ ಆದಂತಹ 'ಗೂಗಲ್ ಮೀಟ್' ಸೇವೆಯಲ್ಲಿ ಬುಧವಾರ ತಾಂತ್ರಿಕ ದೋಷ ಉಂಟಾಗಿದ್ದು,. ಭಾರತ ಸೇರಿದಂತೆ ಹಲವು ದೇಶಗಳಲ್ಲಿ ಸಾವಿರಾರು ಬಳಕೆದಾರರು ಮೀಟಿಂಗ್‌ ಸೇರಲು ಅಸಾಧ್ಯ

26 Nov 2025 3:37 pm
ಸಂವಿಧಾನ ಬಲಿಷ್ಠ ರಾಷ್ಟ್ರ ನಿರ್ಮಾಣಕ್ಕೆ ದಾರಿ ಮಾಡಿಕೊಡುತ್ತದೆ: ಅಮಿತ್ ಶಾ

ಇಂದು ಭಾರತದ ಸಂವಿಧಾನ ದಿನ. ಹೀಗಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಡಾ. ಬಿ.ಆರ್. ಅಂಬೇಡ್ಕರ್, ಡಾ. ರಾಜೇಂದ್ರ ಪ್ರಸಾದ್ ಮತ್ತು ಸಂವಿಧಾನ ರಚನಾ ಸಭೆಯ ಸದಸ್ಯರಿಗೆ ಗೌರವ ಸಲ್ಲಿಸಿದರು. ಪ್ರಧಾನಿ ಮೋದಿ ಅವರು ಸಂವಿಧಾನ ದಿನ ಆಚರಣ

26 Nov 2025 3:18 pm
ಅಡಿಗೆ ಬಿದ್ರೂ ಮೀಸೆ ಮಣ್ಣಾಗ್ಲಿಲ್ಲ; ಟೆಸ್ಟ್ ಸೋಲಿನ ಬಗ್ಗೆ ಕೇಳಿದ್ರೆ ಬೇರೆಯೇ ಮಾತನಾಡುತ್ತಿರುವ ಗೌತಮ್ ಗಂಭೀರ್!

Gautam Gambhir Reaction- ಪ್ರವಾಸಿ ದಕ್ಷಿಣ ಆಫ್ರಿಕಾ ತಂಡದ ವಿರುದ್ಧ ಟೆಸ್ಟ್ ಸರಣಿಯಲ್ಲಿ ಭಾರತದ ತಂಡ 2-0 ವೈಟ್ ವಾಶ್ ಮುಖಭಂಗ ಅನುಭವಿಸಿದ ಬಳಿಕ ತರಬೇತುದಾರ ಗೌತಮ್ ಗಂಭೀರ್ ಅವರ ಕಾರ್ಯವೈಖರಿ ಬಗ್ಗೆ ಟೀಕೆಗಳು ವ್ಯಕ್ತವಾಗುತ್ತಿವೆ. ಈ ಸೋಲಿನ

26 Nov 2025 3:15 pm
ಪೋಕ್ಸೋ ಕೇಸ್‌: ಚಿತ್ರದುರ್ಗದ ಮುರುಘಾ ಮಠದ ಡಾ. ಶಿವಮೂರ್ತಿ ಶರಣರು ಖುಲಾಸೆ! ಕೋರ್ಟ್‌ನಿಂದ ಮಹತ್ವದ ತೀರ್ಪು

ಚಿತ್ರದುರ್ಗದ ಎರಡನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯವು ಪೋಕ್ಸೋ ಪ್ರಕರಣದಲ್ಲಿ ಡಾ. ಶಿವಮೂರ್ತಿ ಶರಣರನ್ನು ಖುಲಾಸೆಗೊಳಿಸಿ ಮಹತ್ವದ ತೀರ್ಪು ನೀಡಿದೆ. ಈ ತೀರ್ಪಿನಿಂದ ಶರಣರಿಗೆ ದೊಡ್ಡ ರಿಲೀಫ್ ಸಿಕ್ಕಿದೆ. ಶಾಲಾ ಬಾಲಕಿಗೆ ಲೈ

26 Nov 2025 3:10 pm
‘ಬುದ್ಧಿ ಇಲ್ಲ ಹೇಳಲ್ಲ’ - ಚೈತ್ರಾ ಕುಂದಾಪುರ ವಿರುದ್ಧ ಅಶ್ವಿನಿ ಕಿಡಿ

‘ಬುದ್ಧಿ ಇಲ್ಲ ಹೇಳಲ್ಲ’ - ಚೈತ್ರಾ ಕುಂದಾಪುರ ವಿರುದ್ಧ ಅಶ್ವಿನಿ ಕಿಡಿ

26 Nov 2025 3:04 pm
Kantara : ಚಿತ್ರಕಥೆಯ ಮೂಲ ಸ್ಪೂರ್ತಿ ಯಾವುದು - ಮಾಹಿತಿ ಬಹಿರಂಗಗೊಳಿಸಿದ ರಿಷಬ್ ಶೆಟ್ಟಿ

Rishab Sheety : ಕಾಂತಾರ ಚಿತ್ರದ ಮೂಲಕ ಮನೆಮಾತಾಗಿರುವ ರಿಷಬ್ ಶೆಟ್ಟಿ, ತಮ್ಮ ಮುಂದಿನ ಪ್ರಾಜೆಕ್ಟ್ ಬಗ್ಗೆ ವಿವರಣೆಯನ್ನು ನೀಡಿದ್ದಾರೆ. ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ಮಾತ್ರ ನಟಿಸುತ್ತೀರಾ ಎನ್ನುವ ಮಾಧ್ಯಮ ಸಂದರ್ಶನದ ಪ್ರಶ್ನೆಗೆ

26 Nov 2025 2:58 pm
ಅಂಬೇಡ್ಕರ್ ಸಂವಿಧಾನಕ್ಕೆ ಮೊದಲು ದೇಶದಲ್ಲಿ ಅಲಿಖಿತ ಮನುಸ್ಮೃತಿ ಜಾರಿಯಲ್ಲಿತ್ತು: ಸಿದ್ದರಾಮಯ್ಯ

ಸಂವಿಧಾನದ ಸಮಾನತೆಯ ಆಶಯವನ್ನು ಈಡೇರಿಸುವ ಸಲುವಾಗಿಯೇ ನಾನು ಮೊದಲ ಬಾರಿ ಮುಖ್ಯಮಂತ್ರಿಯಾಗಿ ಹಲವು ಭಾಗ್ಯಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸಿದೆ. ತುತ್ತು ಅನ್ನಕ್ಕಾಗಿ ಯಾರೂ ಯಾರ ಮನೆ ಮುಂದೆಯೂ ನಿಲ್ಲಬಾರದು ಎನ್ನುವ ಆಶಯದ

26 Nov 2025 2:44 pm
ಭಾರತೀಯ ಸಂವಿಧಾನ ದಿನ: ನಾಗರಿಕರಿಗೊಂದು ಪತ್ರ ಬರೆದ ಪ್ರಧಾನಿ ಮೋದಿ; ಕರ್ತವ್ಯಗಳನ್ನು ಮನಸ್ಸಿನಿಂದ ಮಾಡಲು ಕರೆ

ಪ್ರಧಾನಿ ಮೋದಿ ಅವರು ಸಂವಿಧಾನ ದಿನದ ಅಂಗವಾಗಿ ನಾಗರಿಕರಿಗೆ ಪತ್ರ ಬರೆದು, ವಿಕಸಿತ ಭಾರತಕ್ಕಾಗಿ ಸಂವಿಧಾನದ ಕರ್ತವ್ಯಗಳನ್ನು ಮನಸಾರೆ ನಿರ್ವಹಿಸಲು ಕರೆ ನೀಡಿದ್ದಾರೆ. ಪ್ರಜಾಪ್ರಭುತ್ವವನ್ನು ಬಲಪಡಿಸಲು ಮತದಾನದ ಹಕ್ಕನ್ನು ಚ

26 Nov 2025 2:40 pm
ಮುಖ್ಯಮಂತ್ರಿ ಕುರ್ಚಿಗಾಗಿ ಕಿತ್ತಾಟ, ರೈತರನ್ನು ಮರೆತ ಸರ್ಕಾರ: ಪ್ರತಿಪಕ್ಷ ನಾಯಕ ಆರ್.ಅಶೋಕ ಆಕ್ರೋಶ

ನಿಮ್ಮ ಹೃದಯಹೀನ ಸರ್ಕಾರಕ್ಕೆ ಅನ್ನದಾತನ ಬದುಕಿಗಿಂತ ಅಧಿಕಾರವೇ ಮುಖ್ಯವಾಯಿತಾ? ಕರ್ನಾಟಕದ ಇತಿಹಾಸದಲ್ಲಿ ರೈತರ ನೋವಿಗೆ ಸ್ಪಂದಿಸದ ಈ ರೀತಿಯ ಸಂವೇದನಾರಹಿತ ಸರ್ಕಾರ ಕಂಡರಲಿಲ್ಲ. ಕೊಟ್ಟ ಮಾತಿನಂತೆ ಅನ್ನದಾತರ ಸಂಕಷ್ಟಕ್ಕೆ ಸ

26 Nov 2025 2:19 pm
ʼಅರುಣಾಚಲ ಪ್ರದೇಶ ಭಾರತದ ಅವಿಭಾಜ್ಯ ಅಂಗ ʼ ; ಶಾಂಘೈ ವಿಮಾನ ನಿಲ್ದಾಣದಲ್ಲಿ ಭಾರತೀಯ ಮಹಿಳೆಗೆ ಕಿರುಕುಳ ಘಟನೆ ಬಗ್ಗೆ ಚೀನಾಗೆ ಭಾರತ ಖಡಕ್‌ ಸಂದೇಶ!

ಲಂಡನ್‌ನಲ್ಲಿರುವ ಅರುಣಾಚಲ ಮೂಲದ ಮಹಿಳೆಯನ್ನು ಚೀನಾ 18 ಗಂಟೆ ಬಂಧಿಸಿ, ಕಿರುಕುಳ ನೀಡಿದ್ದಕ್ಕೆ ಭಾರತ ತೀವ್ರ ಖಂಡನೆ ವ್ಯಕ್ತಪಡಿಸಿದೆ. ಅರುಣಾಚಲ ಪ್ರದೇಶ ಭಾರತದ ಅವಿಭಾಜ್ಯ ಅಂಗವಾಗಿದ್ದು ಇದನ್ನು ಭಾರತದಿಂದ ಬೇರ್ಪಡಿಸಲು ಸಾಧ

26 Nov 2025 2:00 pm
ಡಾಲರ್ ಎದುರು ರೂಪಾಯಿ ಮೌಲ್ಯ ಭಾರೀ ಕುಸಿತ, 89.25ಕ್ಕಿಂತ ಕೆಳಕ್ಕಿಳಿದ ಭಾರತೀಯ ಕರೆನ್ಸಿ

ನವೆಂಬರ್ 26ರಂದು ನಡೆದ ಆರಂಭಿಕ ವಹಿವಾಟಿನಲ್ಲಿ ಅಮೆರಿಕದ ಡಾಲರ್ ಎದುರು ಭಾರತೀಯ ರೂಪಾಯಿ ಮೌಲ್ಯ 3 ಪೈಸೆ ಕುಸಿತ ಕಂಡು 89.25 ರೂ.ಗೆ ತಲುಪಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಡಾಲರ್ ಸೂಚ್ಯಂಕ 100ರ ಗಡಿಗಿಂತ ಕೆಳಗೆ ಇಳಿದಿದ್ದರೂ,

26 Nov 2025 1:50 pm
Karnataka Weather: ಸೆನ್ಯಾರ್ ಚಂಡಮಾರುತದ ಎಫೆಕ್ಟ್ ಕರ್ನಾಟಕಕ್ಕಿದೆಯಾ? ಡಿ.1 ರಿಂದ ಭಾರಿ ಚಳಿ ಮುನ್ನೆಚ್ಚರಿಕೆ ಎಲ್ಲೆಲ್ಲಿ ಗೊತ್ತಾ?

ರಾಜ್ಯದಲ್ಲಿ ಮುಂದಿನ ದಿನಗಳಲ್ಲಿ ಒಣಹವೆ ಮುಂದುವರಿಯಲಿದೆ. ವಾರಾಂತ್ಯದಲ್ಲಿ ದಕ್ಷಿಣ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಸೆನ್ಯಾರ್ ಚಂಡಮಾರುತದಿಂದ ಸದ್ಯಕ್ಕೆ ಚಳಿ ಕಡಿಮೆಯಾಗಲಿದೆ. ಆದರೆ ಡಿಸೆಂಬರ್

26 Nov 2025 1:40 pm
ಕೊಪ್ಪಳ : ಹಾಸ್ಟೆಲ್‌ನಲ್ಲಿ ಬಾಲಕಿಗೆ ಹೆರಿಗೆ; ಗಂಡು ಮಗುವಿಗೆ ಜನ್ಮ ನೀಡಿದ ವಿದ್ಯಾರ್ಥಿನಿ

ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ವಸತಿ ನಿಲಯವೊಂದರಲ್ಲಿ 16 ವರ್ಷದ ಬಾಲಕಿ ಮಗುವಿಗೆ ಜನ್ಮ ನೀಡಿದ್ದಾಳೆ. ಘಟನೆ ವಸತಿ ನಿಲಯದ ಆವರಣದಲ್ಲೇ ನಡೆದಿದೆ. ತಾಯಿ-ಮಗುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಜಿಲ್ಲಾಧಿಕಾರಿಗಳು ತನಿಖ

26 Nov 2025 1:31 pm
ಜಾರ್ಜ್‌, ಜಮೀರ್, ಸತೀಶ್ ಜಾರಕಿಹೊಳಿ: ಸಿದ್ದು ಆಪ್ತರ ಜೊತೆಗೆ ಡಿಕೆಶಿ ಮಾತುಕತೆ, ಅಸಲಿ ಉದ್ದೇಶ ಏನು

ರಾಜ್ಯ ಕಾಂಗ್ರೆಸ್‌ನಲ್ಲಿ ನಾಯಕತ್ವಕ್ಕಾಗಿ ನಡೆಯುತ್ತಿರುವ ಆಂತರಿಕ ಕಚ್ಚಾಟ ಕ್ಲೈಮಾಕ್ಸ್ ಹಂತಕ್ಕೆ ಬಂದು ತಲುಪಿದೆ. ಇದೇ ಸಂದರ್ಭದಲ್ಲಿ ಸಿಎಂ ಸಿದ್ದರಾಮಯ್ಯ ಅವರ ಆಪ್ತರನ್ನು ಡಿಸಿಎಂ ಡಿಕೆ ಶಿವಕುಮಾರ್ ಅವರು ಪ್ರತ್ಯೇಕವಾ

26 Nov 2025 1:16 pm
‘ಬಿಗ್ ಬಾಸ್’ ಮನೆಯಿಂದ ಔಟ್ ಆಗಲು ಈ ವಾರ ನಾಮಿನೇಟ್ ಆದವರು ಯಾರ್ಯಾರು?

‘ಬಿಗ್ ಬಾಸ್’ ಮನೆಯಿಂದ ಔಟ್ ಆಗಲು ಈ ವಾರ ನಾಮಿನೇಟ್ ಆದವರು ಯಾರ್ಯಾರು?

26 Nov 2025 1:10 pm
ಉಮಂಗ್‌ ಆ್ಯಪ್‌: ಇದು ಎಲ್ಲಾ ಸರ್ಕಾರಿ ಸೇವೆಗಳಿಗೆ ಒಂದೇ ಡಿಜಿಟಲ್ ವೇದಿಕೆ; ಏನೆಲ್ಲಾ ಸೇವೆಗಳು ಲಭ್ಯ? ಪ್ರಯೋಜನಗಳು ಏನೇನು?

ಸರ್ಕಾರ ನಾಗರಿಕರಿಗಾಗಿ ಹಲವಾರು ಯೋಜನೆಗಳು ಹಾಗೂ ಸೇವೆಗಳನ್ನು ಒದಗಿಸುತ್ತಿದೆ. ಆದರೆ, ಬಹುತೇಕರಿಗೆ ಮಾಹಿತಿಯ ಕೊರತೆಯ ಕಾರಣ ಅವುಗಳ ಸದುಪಯೋಗ ಪಡಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಹೀಗಾಗಿ ಎಲ್ಲಾ ಮಾಹಿತಿ ಹಾಗೂ ಸೇವೆಗಳು ಒ

26 Nov 2025 1:09 pm
ಗೆಳೆತನಕ್ಕೆ ಮತ್ತೊಂದು ಹೆಸರೇ ಮಹಾಂತೇಶ್‌ ಬೀಳಗಿ; ಬಾಲ್ಯ ಸ್ನೇಹಿತ ರಾಜೇಶ್‌ ಬೀಳಗಿ ಅವರ ಅಂತರಾಳದ ಮಾತುಗಳು

ಕಲಬುರಗಿ ಜಿಲ್ಲೆಯ ಜೇವರ್ಗಿ ಬಳಿ ಸಂಭವಿಸಿದ ಭೀಕರ ಕಾರು ಅಪಘಾತದಲ್ಲಿ, ಕರ್ನಾಟಕ ಖನಿಜ ನಿಗಮದ ವ್ಯವಸ್ಥಾಪಕ ನಿರ್ದೇಶಕ ಮಹಾಂತೇಶ್‌ ಬೀಳಗಿ ಸಾವನ್ನಪ್ಪಿದ್ದಾರೆ. ಅತ್ಯಂತ ದಕ್ಷ ಮತ್ತು ಪ್ರಾಮಾಣಿಕ ಐಎಎಸ್‌ ಅಧಿಕಾರಿಯ ಅಕಾಲಿಕ

26 Nov 2025 1:05 pm
ನಿಮ್ಮ ನಿಮ್ಮ ಕರ್ತವ್ಯಗಳಿಗೆ ಹೆಚ್ಚಿನ ಆದ್ಯತೆ ನೀಡಿ; ಸಂವಿಧಾನ ದಿನದಂದು ದೇಶದ ನಾಗರಿಕರಿಗೆ ಪ್ರಧಾನಿ ಮೋದಿ ಕರೆ

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಂವಿಧಾನ ದಿನದಂದು ದೇಶದ ನಾಗರಿಕರಿಗೆ ತಮ್ಮ ಕರ್ತವ್ಯಗಳಿಗೆ ಮೊದಲ ಆದ್ಯತೆ ನೀಡಲು ಕರೆ ನೀಡಿದ್ದಾರೆ. 2047ರ ವೇಳೆಗೆ ವಿಕಸಿತ ಭಾರತ ನಿರ್ಮಾಣದ ಗುರಿಯತ್ತ ಸಾಗಲು ಪ್ರೋತ್ಸಾಹಿಸಿದ್ದಾರೆ. ಪ್

26 Nov 2025 12:54 pm
ಮುಂಬೈ ವಿಮಾನ ನಿಲ್ದಾಣದಲ್ಲಿ ನಕಲಿ ಭಾರತೀಯ ಪಾಸ್‌ಪೋರ್ಟ್‌ ಹೊಂದಿದ್ದ ನೇಪಾಳಿ ಮಹಿಳೆ ಬಂಧನ

ಮುಂಬೈ ವಿಮಾನ ನಿಲ್ದಾಣದಲ್ಲಿ ನಕಲಿ ಭಾರತೀಯ ಪಾಸ್‌ಪೋರ್ಟ್ ಬಳಸಿ ಒಮಾನ್‌ಗೆ ಪ್ರಯಾಣಿಸಲು ಯತ್ನಿಸುತ್ತಿದ್ದ ನೇಪಾಳಿ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ. ಕಾಜಲ್ ಎಂಬ ಹೆಸರಿನಲ್ಲಿ ಹಿಮಾಚಲ ಪ್ರದೇಶದ ನಕಲಿ ವಿಳಾಸದೊಂದಿ

26 Nov 2025 12:43 pm
ಹೇಳಿದ್ದನ್ನು ಸಾಧಿಸಿ ತೋರಿಸಿದ ಟೆಂಬಾ ಬವುಮಾ; ಗುವಾಹಟಿಯಲ್ಲೂ ಭಾರತಕ್ಕೆ ಅವಮಾನಕಾರಿ ಸೋಲು; ಸರಣಿ ವೈಟ್ ವಾಶ್!

ಹೇಳಿದ್ದನ್ನು ಮಾಡಿಯೇ ತೋರಿಸಿದ್ದಾರೆ ಟೆಂಬಾ ಬವುಮಾ. ಭಾರತದಲ್ಲೇ ಭಾರತವನ್ನು 2-0 ಅಂತರದಿಂದ ಟೆಸ್ಟ್ ಸರಣಿಯಲ್ಲಿ ಸೋಲಿಸಿ ಕ್ಲೀನ್ ಸ್ವೀಪ್ ಮಾಡಿದ್ದಾರೆ. ಇದು ಟೆಸ್ಟ್ ಕ್ರಿಕೆಟ್ ನಲ್ಲಿ ಭಾರತ ತಂಡ ತವರಿನಲ್ಲಿ ಅನುಭವಿಸುತ್ತ

26 Nov 2025 12:41 pm
ರಾಹುಲ್ ಗಾಂಧಿ ಜೊತೆಗೆ ಒನ್ ಟು ಒನ್ ಮಾತುಕತೆಯಲ್ಲಿ ಏನೆಲ್ಲಾ ಚರ್ಚೆ: ಮಾಹಿತಿ ಬಿಚ್ಚಿಟ್ಟ ಪ್ರಿಯಾಂಕ್ ಖರ್ಗೆ

ರಾಜ್ಯದ ರಾಜಕೀಯ ಗೊಂದಲ ಆಡಳಿತದ ಮೇಲೆ ಪರಿಣಾಮ ಬೀರಬಾರದು. ಎಲ್ಲರೂ ಒಗ್ಗಟ್ಟಾಗಿ ಜನರ ಸೇವೆ ಮಾಡಬೇಕು. ಸಿದ್ದರಾಮಯ್ಯ ನಮ್ಮ ಸಿಎಂ ಹಾಗೂ ಡಿಕೆಶಿ ನಮ್ಮ‌ ಡಿಸಿಎಂ ಹಾಗೂ ಅಧ್ಯಕ್ಷರು. ಇವರ ಹೊರತಾಗಿಯೂ ಅಂದ್ರೆ ಹೈಕಮಾಂಡ್ ತೀರ್ಮಾನ

26 Nov 2025 12:21 pm
ಆಸ್ಪತ್ರೆಯಿಂದ ಮನೆಗೆ ಮರಳಿದ ಶ್ರೀನಿವಾಸ್ ಮಂದಾನ; ಮುಂದೂಡಲ್ಪಟ್ಟ ಸ್ಮೃತಿ ವಿವಾಹ ದಿನಾಂಕದ ಬಗ್ಗೆ ಕುಟುಂಬ ಮೌನ

Smriti Mandhana Father Illness- ಭಾರತ ಮಹಿಳಾ ತಂಡದ ಕ್ರಿಕೆಟಿಗ ಸ್ಮೃತಿ ಮಂದಾನ ಅವರ ವಿವಾಹದ ದಿನದಂದೇ ಅನಾರೋಗ್ಯಕ್ಕೀಡಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರ ತಂದೆ ಶ್ರೀನಿವಾಸ್ ಮಂದಾನ ಅವರುಇದೀಗ ಸಂಪೂರ್ಣ ಗುಣಮುಖರಾಗಿ ಆಸ್ಪ

26 Nov 2025 12:14 pm
ಮುರುಘಾ ಶ್ರೀ ಪೋಕ್ಸೋ ಕೇಸ್: ಮಧ್ಯಾಹ್ನ 2.45ಕ್ಕೆ ತೀರ್ಪು ಮುಂದೂಡಿಕೆ, ಕೋರ್ಟ್‌ಗೆ ಹಾಜರಾದ ಶರಣರು

ಚಿತ್ರದುರ್ಗದ ಮುರುಘಾ ಮಠದ ಪೀಠಾಧಿಪತಿ ಡಾ. ಶಿವಮೂರ್ತಿ ಮುರುಘಾ ಶರಣರ ವಿರುದ್ಧ ದಾಖಲಾಗಿದ್ದ ಮೊದಲ ಪೋಕ್ಸೋ ಪ್ರಕರಣದ ತೀರ್ಪು ಇಂದು ಹೊರಬೀಳುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಶರಣರು ಸೇರಿದಂತೆ ಪ್ರಕರಣದ ಪ್ರಮುಖ ಆರೋಪಿ

26 Nov 2025 12:12 pm
ಚತ್ತೀಸ್‌ ಗಢದಲ್ಲಿ ದಂಪತಿ ಅನುಮಾನಾಸ್ಪದ ಸಾವು; ಗೋಡೆ ಮೇಲೆ ಲಿಪ್‌ಸ್ಟಿಕ್‌ ನಿಂದ ಬರೆದ ಸಂದೇಶದಲ್ಲಿದೆ ಬೆಚ್ಚಿ ಬೀಳಿಸೋ ಸತ್ಯ!

ಬಿಲಾಸ್‌ಪುರದಲ್ಲಿ ದಂಪತಿ ಅನುಮಾನಾಸ್ಪದ ಸಾವು ಪ್ರಕರಣ ಬೆಳಕಿಗೆ ಬಂದಿದೆ. ಪತ್ನಿ ಹಾಸಿಗೆಯ ಮೇಲೆ ಮೃತಪಟ್ಟಿದ್ದು, ಪತಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಗೋಡೆಗಳ ಮೇಲೆ ಲಿಪ್‌ಸ್ಟಿಕ್‌ನಿಂದ ಬರೆದ ಸಂದೇಶಗಳ

26 Nov 2025 11:55 am
ಪ್ರತಿಭಾವಂತ ವಿದ್ಯಾರ್ಥಿ, ಅರ್ಥಪೂರ್ಣ ಬದುಕಿಗೆ ಶರಣು ಶರಣಾರ್ಥಿ; ಮಹಾಂತೇಶ್‌ ಬೀಳಗಿ ಅವರಿಗೆ ಅಕ್ಷರ ಕಲಿಸಿದ ಗುರುಗಳ ಅಶ್ರುತರ್ಪಣ

ಕಲಬುರಗಿ ಜಿಲ್ಲೆಯ ಜೇವರ್ಗಿ ಬಳಿ ನಡೆದ ಕಾರು ಅಪಘಾತದಲ್ಲಿ, ಕರ್ನಾಟಕ ರಾಜ್ಯ ಖನಿಜ ನಿಗಮದ ವ್ಯವಸ್ಥಾಪಕ ನಿರ್ದೇಶಕ ಮಹಾಂತೇಶ್‌ ಬೀಳಗಿ ಸಾವನ್ನಪ್ಪಿದ್ದಾರೆ. ಅತ್ಯಂತ ದಕ್ಷ ಅಧಿಕಾರಿಯಾಗಿ ಹೆಸರುಗಳಿಸಿದ್ದ ಮಹಾಂತೇಶ್‌ ಬೀಳಗಿ

26 Nov 2025 11:53 am
RSSಗೆ ಫಂಡಿಂಗ್ ಎಲ್ಲಿಂದ ? ಸಂಘದ ಮುಖ್ಯಸ್ಥರ ಸಮ್ಮುಖದಲ್ಲೇ, ಯೋಗಿ ಆದಿತ್ಯನಾಥ್ ಮಹತ್ವದ ಅಪ್ಡೇಟ್ಸ್

Funding for RSS : ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ ಹಣ ಬರುತ್ತಿರುವುದು ಎಲ್ಲಿಂದ ಎನ್ನುವ ವಿಚಾರದ ಬಗ್ಗೆ ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ವಿವರಣೆಯನ್ನು ನೀಡಿದ್ದಾರೆ. ಅಯೋಧ್ಯ ಶ್ರೀರಾಮ ಮಂದಿರದ ರಾಮಧ್ವಜ ಆರೋಹಣ ಕಾರ್ಯಕ್

26 Nov 2025 11:50 am