SENSEX
NIFTY
GOLD
USD/INR

Weather

31    C
...
ಭಾರತಕ್ಕೆ ಏನಾಗಲ್ಲ, ಇಂತಹ ಅದೆಷ್ಟು ಬಿಕ್ಕಟ್ಟು ಎದುರಿಸಿಲ್ಲ? ಲೋಕಸಭೆಯಲ್ಲಿ ನರೇಂದ್ರ ಮೋದಿ ಭಾಷಣದ ಡಿಟೇಲ್ಸ್‌

ಅಮೆರಿಕ-ಇಸ್ರೇಲ್‌ ಮತ್ತು ಇರಾನ್‌ ನಡುವನ ಸುದೀರ್ಘ ಸಂಘರ್ಷದಿಂದಾಗಿ ಭಾರತದಲ್ಲಿ ತೈಲ ಮತ್ತು ಅನಿಲ ಬಿಕ್ಕಟ್ಟು ಸೃಷ್ಟಿಯಾಗಿದ್ದು, ಈ ಬಿಕ್ಕಟ್ಟಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಭಾರತ ನಡೆಸಿರುವ ಪ್ರಯತ್ನಗಳನ್ನು

23 Mar 2026 2:06 pm
'ನೀತಿ ಪಾಲಿಸಿದ್ದೇವೆ' - ಶಾಮನೂರು ಕುಟುಂಬಕ್ಕೆ ಟಿಕೆಟ್‌ ನೀಡಿದ ಕಾರಣ ಹೇಳಿದ ಸಿಎಂ ಸಿದ್ದರಾಮಯ್ಯ

ದಾವಣಗೆರೆ ದಕ್ಷಿಣ ಕ್ಷೇತ್ರ ಉಪ ಚುನಾವಣೆಗೆ ಕಾಂಗ್ರೆಸ್‌ ಅಭ್ಯರ್ಥಿ ಸಮರ್ಥ್‌ ಶಾಮನೂರು ಅವರು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಉಪಸ್ಥಿತಿಯಲ್ಲಿ ನಾಮಪತ್ರ ಸಲ್ಲಿಸಿದ್ದಾರೆ. ಈ ವೇಳೆ ಸಿಎಂ ಮಾತನಾಡಿದ್ದು, ಶಾಮ

23 Mar 2026 1:52 pm
ಮಹಿಳೆಯರ ಮೇಲೆ ಮೂಡುಬಿದಿರೆ ಸಿಐನಿಂದ ದೌರ್ಜನ್ಯ: ಪ್ರಕರಣವನ್ನು ಸಿಐಡಿ‌ ತನಿಖೆಗೆ ನೀಡಿದ ಸರ್ಕಾರ

ಮಹಿಳೆಯರ ಮೇಲೆ ಮಂಗಳೂರಿನ ಮೂಡುಬಿದಿರೆ ಪೊಲೀಸ್ ಇನ್‌ಸ್ಪೆಕ್ಟರ್ ಎಸಗಿರುವ ದೌರ್ಜನ್ಯ ಎಸಗಿರುವ ಆರೋಪದ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಿರುವುದಾಗಿ ಗೃಹ ಸಚಿವ ಡಾ. ಜಿ.ಪರಮೇಶ್ವರ ಅವರು ತಿಳಿಸಿದ್ದಾರೆ. ಅಲ್ಲದೆ, ಗೃಹ ಸಚಿ

23 Mar 2026 1:51 pm
ಸಿದ್ದರಾಮಯ್ಯ ಇನ್ನೂ ಎರಡು ಬಜೆಟ್ ಮಂಡಿಸ್ತಾರೆ! ಸದನದಲ್ಲಿ ಜಮೀರ್ ಘೋಷಣೆ

ವಿಪಕ್ಷಗಳು ಬಜೆಟ್ ಮೇಲಿನ ಚರ್ಚೆಯ ಸಂದರ್ಭದಲ್ಲಿ ಲೇವಡಿ ಮಾಡಿದಾಗ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಸಚಿವ ಜಮೀರ್ ಅಹ್ಮದ್ ಖಾನ್, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇನ್ನೂ ಎರಡು ಬಜೆಟ್‌ಗಳನ್ನು ಮಂಡಿಸುವುದು ನಿಶ್ಚಿತ ಎಂದ

23 Mar 2026 1:49 pm
ಎಚ್ಚರ! ದೇಶಾದ್ಯಂತ ವ್ಯಾಪಿಸಿದ ಪಾಕಿಸ್ತಾನದ ಗೂಢಚರ್ಯೆ ಸೈತಾನರು; ರಾಷ್ಟ್ರೀಯ ಭದ್ರತೆಗೆ ಹೊಸ ಸವಾಲು ಹೇಗೆ ಎದುರಿಸಿತ್ತದೆ ಭಾರತ?

ಎಂಜಲು ಕಾಸಿಗಾಗಿ ದೇಶದ ಸುರಕ್ಷತೆಯನ್ನೇ ಅಪಾಯಕ್ಕೆ ದೂಡುವ ದೇಶದ್ರೋಹಿಗಳು ನಮ್ಮ-ನಿಮ್ಮ ನಡುವೆಯೇ ಇರಬಹುದು. ಇದಕ್ಕೆ ಪುಷ್ಠಿ ಎಂಬಂತೆ ರಾಷ್ಟ್ರ ರಾಜಧಾನಿ ಹೊಸದಿಲ್ಲಿ ಸಮೀಪ ಪಾಕಿಸ್ತಾನದ ಪರವಾಗಿ ಬೇಹುಗಾರಿಕೆ ನಡೆಸುತ್ತಿದ

23 Mar 2026 1:19 pm
Air Canada Crash: ನ್ಯೂಯಾರ್ಕ್ ವಿಮಾನ ನಿಲ್ದಾಣದಲ್ಲಿ ತುರ್ತು ಲ್ಯಾಂಡಿಂಗ್ ವೇಳೆ ಅಗ್ನಿಶಾಮಕ ಟ್ರಕ್‌ಗೆ ಡಿಕ್ಕಿ; ವಿಮಾನ ಸಂಚಾರ ತಾತ್ಕಾಲಿಕ ಸ್ಥಗಿತ

ಕೆನಡಾದ ಮಾಂಟ್ರಿಯಲ್‌ ವಿಮಾನ ನಿಲ್ದಾಣದಿಂದ ನ್ಯೂಯಾರ್ಕ್‌ ಗೆ ಬರುತ್ತಿದ್ದ ಏರ್‌ ಕೆನಡಾ ಎಕ್ಸ್‌ಪ್ರೆಸ್ ವಿಮಾನ ನ್ಯೂಯಾರ್ಕ್‌ನ ಲಾಗಾರ್ಡಿಯಾ ವಿಮಾನ ನಿಲ್ದಾಣದಲ್ಲಿ ಎಮರ್ಜೆನ್ಸಿ ಲ್ಯಾಂಡಿಂಗ್ ವೇಳೆ ರನ್‌ ವೇಯಲ್ಲಿದ್ದ ಅ

23 Mar 2026 1:15 pm
ರಾಜ್ಯದಲ್ಲಿ 1 ಲಕ್ಷಕ್ಕೂ ಅಧಿಕ ಸರ್ಕಾರಿ ಜಮೀನು ಗುಳುಂ! ಹಾಸನ, ಬೆಂಗಳೂರಿನಲ್ಲಿ ಅಧಿಕ

ರಾಜ್ಯದಲ್ಲಿ ಸರ್ಕಾರಿ ಭೂಮಿಯ ವ್ಯವಸ್ಥಿತ ಒತ್ತುವರಿಯು ಆತಂಕಕಾರಿ ಮಟ್ಟಕ್ಕೆ ತಲುಪಿದ್ದು, ಒಟ್ಟು 1,11,098 ಸರ್ಕಾರಿ ಸ್ವತ್ತುಗಳು ಅಕ್ರಮವಾಗಿ ಕಬಳಿಕೆಯಾಗಿವೆ. ಸುಮಾರು 1,95,021.17 ಎಕರೆಯಷ್ಟು ಬೃಹತ್ ವಿಸ್ತೀರ್ಣದ ಜಮೀನು ಪ್ರಭಾವಿಗಳ

23 Mar 2026 12:39 pm
Black Monday: ಹೋಯ್ತಲ್ಲಪ್ಪ 11 ಲಕ್ಷ ಕೋಟಿ ರೂಪಾಯಿ! ಸೆನ್ಸೆಕ್ಸ್‌ ಮತ್ತು ನಿಫ್ಟಿ ಭಾರೀ ಕುಸಿತ; ನಿಮ್ಮ ಹಣ ಹೋಗಲು 5 ಕಾರಣ

ಯುದ್ಧ ಕೇವಲ ವಿನಾಶವನ್ನು ಮಾತ್ರ ಹೊತ್ತು ತರುತ್ತದೆ. ಯುದ್ಧದಿಂದ ಕೇವಲ ನಷ್ಟ ಮಾತ್ರ ಸಂಭವಿಸುತ್ತದೆ. ಈ ಸಾರ್ವಕಾಲಿಕ ಸತ್ಯವನ್ನು ಜಗತ್ತು ಎಷ್ಟು ಬೇಗ ಅರ್ಥ ಮಾಡಿಕೊಳ್ಳುತ್ತದೆಯೋ ಅಷ್ಟು ಒಳ್ಳೆಯದು. ಏಕೆಂದರೆ ಪ್ರಸ್ತುತ ಅಮೆ

23 Mar 2026 12:20 pm
ಇರಾನ್ ಯುದ್ಧ ಸಂತ್ರಸ್ತರ ನೆರವಿಗೆ ಧಾವಿಸಿದ ಕಾಶ್ಮೀರಿಗಳು, ಪತಿಯ ಸ್ಮರಣಾರ್ಥವಿದ್ದ ಚಿನ್ನವನ್ನೇ ದಾನ ಮಾಡಿದ ಮಹಿಳೆ; ಇರಾನ್‌ನಿಂದ ಕೃತಜ್ಞತೆ!

ಯುದ್ದ ಪೀಡಿತ ಇರಾನ್‌ ನಲ್ಲಿನ ಸಂತ್ರಸ್ತರ ಬೆಂಬಲಕ್ಕೆ ಕಾಶ್ಮೀರದ ಜನತೆ ದೇಣಿಗೆ ಸಂಗ್ರಹ ಮಾಡಿದ್ದು, ನಗದು, ಚಿನ್ನ ಮತ್ತು ಇತರ ಬೆಲೆಬಾಳುವ ವಸ್ತುಗಳನ್ನು ದೇಣಿಗೆಯಾಗಿ ನೀಡಿದ್ದಾರೆ. ಈ ಕುರಿತು ತಮ್ಮ ಅಧಿಕೃತ X ಖಾತೆಯಲ್ಲಿ ಪೋ

23 Mar 2026 12:19 pm
ರಕ್ಷಣೆ ನೀಡಬೇಕಾದ ಪೊಲೀಸರೇ ಅಪರಾಧ ಕೃತ್ಯಗಳಲ್ಲಿ ಭಾಗಿ ; 2 ವರ್ಷಗಳಲ್ಲಿ 340 ಪ್ರಕರಣ

ಪೊಲೀಸ್ ಇಲಾಖೆಯಲ್ಲಿ ಕಳೆದ ಎರಡು ವರ್ಷಗಳಲ್ಲಿ 2 ಡಿವೈಎಸ್‌ ಪಿ, ಪಿಐ/ ಆರ್‌ ಪಿ ಐ- 14, ಪಿಎಸ್‌ಐ- 30 ಹಾಗೂ ಎಎಸ್‌ಐ -29 ಮಂದಿ ಕಾನೂನು ಬಾಹಿರ ಕೃತ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಅವರ ವಿರುದ್ಧ ಎಫ್ ಐ ಆರ್ ಕೂಡಾ ದಾಖಲಾಗಿದೆ. ಉನ್ನತ ಹ

23 Mar 2026 11:59 am
ಒಂದೆಡೆ ಮಿತ್ರರು, ಇನ್ನೊಂದೆಡೆ ಎದುರಾಳಿಗಳು : ಇಂಡಿಯಾ ಮೈತ್ರಿಕೂಟದಿಂದ ಹೊರಬರಲು ಕಾಂಗ್ರೆಸ್’ಗೆ ಇದುವೇ ರೈಟ್ ಟೈಮ್?

Congress and INDIA Bloc parties : ಮೊದಲೇ ಇಂಡಿಯಾ ಬ್ಲಾಕ್’ನಲ್ಲಿ ಎಲ್ಲವೂ ಸರಿಯಿರಲಿಲ್ಲ. ರಾಜ್ಯಸಭಾ ಚುನಾವಣೆಯಲ್ಲಿ ಒಕ್ಕೂಟದ ಒಳಗಿನ ಭಿನ್ನಮತ ಇನ್ನಷ್ಟು ಜಗಜ್ಜಾಹೀರಾಗಿತ್ತು. ಮಿತ್ರಕೂಟ ಸದಸ್ಯ ಪಕ್ಷಗಳೇ ಕಾಂಗ್ರೆಸ್ಸಿನ ರಾಜಕಾರಣವನ್ನು ಪ್

23 Mar 2026 11:48 am
ಯಾದಗಿರಿ : ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣ !

ಇನ್ನೂ ಮಾರ್ಚ್ ತಿಂಗಳು ಮುಗಿದಿಲ್ಲ. ಆದರೆ, ಈಗಾಗಲೇ ಅನೇಕ ಕಡೆಗಳಲ್ಲಿನೀರಿನ ಸಮಸ್ಯೆ ಗಂಭೀರತೆ ಪಡೆದುಕೊಳ್ಳುತ್ತಿದೆ. ಏಪ್ರೀಲ್‌ ಹಾಗೂ ಮೇ ತಿಂಗಳಲ್ಲಿಇನ್ನಷ್ಟು ಸಂಕಷ್ಟ ಜನರು ಎದುರಿಸಬೇಕಾಗಲಿದೆ ಎಂಬ ಭೀತಿಯೂ ಇದೆ. ಜನರ ಕಷ

23 Mar 2026 11:26 am
LPG ಬಿಕ್ಕಟ್ಟು: ಬೆಂಗಳೂರಿನ ಪಿಜಿಗಳಿಗೆ ದಿನಕ್ಕೆ 500 ಸಿಲಿಂಡರ್‌ ಪೂರೈಸಿ ಎಂದು PG ಮಾಲೀಕರ ಸಂಘದಿಂದ ಸರ್ಕಾರಕ್ಕೆ ಒತ್ತಾಯ

ದೇಶದಲ್ಲಿ LPG ಬಿಕ್ಕಟ್ಟಿನಿಂದಾಗಿ ಸಂಕಷ್ಟ ಎದುರಿಸುತ್ತಿರುವ ಬೆಂಗಳೂರಿನ PGಗಳಿಗೆ ಪ್ರತಿದಿನ ಕನಿಷ್ಠ 500 ಎಲ್‌ಪಿಜಿ ಸಿಲಿಂಡರ್‌ಗಳನ್ನು ನೀಡುವಂತೆ ಸರ್ಕಾರವನ್ನು ಒತ್ತಾಯಿಸಲು ಪಿಜಿ ಮಾಲೀಕರ ಕಲ್ಯಾಣ ಸಂಘದ ಒಕ್ಕೂಟ ಸಭೆ ನಡೆಸ

23 Mar 2026 11:19 am
Shaheed Diwas 2026: ಭಗತ್‌ ಸಿಂಗ್‌ ಅಮರ್‌ ರಹೇ! ಹುತಾತ್ಮ ಕ್ರಾಂತಿಕಾರಿಗಳಿಗೆ ನರೇಂದ್ರ ಮೋದಿ ಶ್ರದ್ಧಾಂಜಲಿ

ಇಂದು (ಮಾ.23-ಸೋಮವಾರ) ಭಾರತ ಮಾತೆಯನ್ನು ದಾಸ್ಯದ ಸಂಕೋಲೆಯಿಂದ ಬಿಡಿಸಲು ಹೋರಾಡಿದ ವೀರ ಕ್ರಾಂತಿಕಾರಿಗಳಾದ ಭಗತ್‌ ಸಿಂಗ್‌, ಸುಖ್‌ದೇವ್‌ ಮತ್ತು ರಾಜಗುರು ಅವರು ಹುತಾತ್ಮರಾದ ದಿನ. 23 ಮಾರ್ಚ್‌, 1931ರಂದು ಬ್ರಿಟಿಷ್‌ ಆಡಳಿತ ಭಾರತಾಂ

23 Mar 2026 11:15 am
ಧುರಂಧರ್ : ಸೂಕ್ಷ್ಮವಾದ ’ನಯಾ ಭಾರತ್’ ಸಂದೇಶ ಮತ್ತು ಸಮಾಜದಲ್ಲಿ ರಾಷ್ಟ್ರೀಯತೆ ಜಾಗೃತಗೊಳಿಸುವ ಸಿನಿಮಾ

Aditya Dhar Dhurandhar movie impact : ಆದಿತ್ಯ ಧರ್ ನಿರ್ದೇಶನದ ಧುರಂಧರ್ ಸಿನಿಮಾದ ಎರಡನೇ ಪಾರ್ಟ್ ಬಿಡುಗಡೆಗೊಂಡಿದೆ. ಭಾರೀ ಹೈಪ್ ಹುಟ್ಟುಹಾಕಿದ್ದ ಈ ಸಿನಿಮಾ ನಿರೀಕ್ಷೆಯಂತೆ ಬಾಕ್ಸಾಫೀಸ್’ ಅನ್ನು ಸೂರೆ ಹೊಡೆಯುತ್ತಿದೆ. ಚಿತ್ರ ನೋಡಿ ಹೊರಬರುವ ಪ

23 Mar 2026 10:44 am
LPG ಮೇಲಿನ ಅವಲಂಬನೆ ತಗ್ಗಿಸಲು PNG ಅಳವಡಿಕೆಗೆ ಕೇಂದ್ರದಿಂದ ಒತ್ತು: ವಾಣಿಜ್ಯ ಬಳಕೆ ಸಿಲಿಂಡರ್‌ ಪೂರೈಕೆಯಲ್ಲಿ 20% ಹೆಚ್ಚಳ

ಮಧ್ಯಪ್ರಾಚ್ಯದಲ್ಲಿನ ಯುದ್ದದಿಂದಾಗಿ ದೇಶದಲ್ಲಿ ಎದುರಾದ LPG ಬಿಕ್ಕಟ್ಟಿನ ನಡುವೆ PNG ಅಳವಡಿಕೆಯನ್ನು ಉತ್ತೇಜಿಸುವ ಮೂಲಕ ಭವಿಷ್ಯದಲ್ಲಿ ಇಂಧನ ಅನಿಶ್ಚಿತತೆ ಉಂಟಾಗದಂತೆ ಅನಿಲ ವಿತರಣಾ ಜಾಲ ಸುಗಮಗೊಳಿಸಲು ಸರ್ಕಾರ ಕ್ರಮಕೈಗೊಂಡ

23 Mar 2026 10:26 am
ಹುಬ್ಬಳ್ಳಿ ಧಾರವಾಡ : ಹೊಸೂರು ಫಲಾನುಭವಿಗಳಿಗೆ ಇನ್ನೂ ಸಿಗದ ಮನೆ ಭಾಗ್ಯ

ಹೊಸೂರಿನ ವಸತಿ ಸಮುಚ್ಛಯದ ಮನೆಗಳ ಹಸ್ತಾಂತರ ಪ್ರಕ್ರಿಯೆಯು ದಸರಾ, ಸಂಕ್ರಾಂತಿ ಮತ್ತು ಯುಗಾದಿಯಂತಹ ಪ್ರಮುಖ ಹಬ್ಬಗಳು ಕಳೆದರೂ ಪೂರ್ಣಗೊಳ್ಳದೆ ವಿಳಂಬವಾಗುತ್ತಿದೆ. ಪ್ರತಿ ಹಬ್ಬದ ಸಂದರ್ಭದಲ್ಲೂ ಮನೆಗಳನ್ನು ಹಸ್ತಾಂತರಿಸುವ

23 Mar 2026 9:56 am
Explained: ಹಾರ್ಮುಜ್ ಜಲಸಂಧಿ ದಾಟುವ ಹಡಗುಗಳಿಗೆ 2 ಮಿಲಿಯನ್ ಡಾಲರ್ ಟೋಲ್; ಭಾರತದಿಂದಲೂ ಹಣ ಕೀಳುತ್ತಾ ಇರಾನ್‌?

ನೀನು ಚಾಪೆ ಕೆಳಗೆ ತೂರಿದರೆ ನಾನು ರಂಗೋಲಿ ಕೆಳಗೆ ತೂರುತ್ತೇನೆ ಎಂಬಂತೆ, ಹಾರ್ಮುಜ್‌ ಜಲಸಂಧಿ ತೆರೆಯಲು 48 ಗಂಟೆಗಳ ಡೆಡ್‌ಲೈನ್‌ ನೀಡಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರಿಗೆ, ಇರಾನ್‌ ಮತ್ತೊಂದು ಶಾಕ್‌ ನೀಡಿದೆ.

23 Mar 2026 9:40 am
ಹಠ ಹಿಡಿದು ಕಾಂಗ್ರೆಸ್ ಟಿಕೆಟ್ ಪಡೆದ ಶಾಮನೂರು ಕುಟುಂಬ: ದಾವಣಗೆರೆಯಲ್ಲಿ ಜಾತಿ ಸಮೀಕರಣದ ಲೆಕ್ಕಚಾರ ಏನು?

Davanagere South By Election : ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಕಾಂಗ್ರೆಸ್ ಟಿಕೆಟ್ ಯಾರಿಗೆ ಸಿಗಬಹುದು ಎನ್ನುವ ಕುತೂಹಲಕ್ಕೆ ತೆರೆಬಿದ್ದಿದೆ. ಟಿಕೆಟ್ ನಮ್ಮ ಕುಟುಂಬಕ್ಕೇ ಬೇಕು ಎನ್ನುವ ಶಾಮನೂರು ಶಿವಶಂಕರಪ್ಪನವರ ಪ

23 Mar 2026 9:24 am
ಮೈಸೂರು ; ಬಾಂಬ್ ಬೆದರಿಕೆ ಪತ್ತೆ ಕಗ್ಗಂಟು

Gemini saidಹಿಂದೆ ಕಚೇರಿಗಳಿಗೆ ಕರೆ ಮಾಡುವ ಮೂಲಕ ಕೇಳಿಬರುತ್ತಿದ್ದ ಬಾಂಬ್ ಬೆದರಿಕೆಗಳು ಈಗ ಇ-ಮೇಲ್ ಸಂದೇಶಗಳ ರೂಪ ಪಡೆದುಕೊಳ್ಳುತ್ತಿವೆ. ಇಂತಹ ಹುಸಿ ಬೆದರಿಕೆ ಸಂದೇಶಗಳನ್ನು ಕಳುಹಿಸುವವರನ್ನು ಪತ್ತೆಹಚ್ಚುವುದು ಸದ್ಯ ಪೊಲೀಸ್ ಇ

23 Mar 2026 9:14 am
ಕಾರು ಡ್ರಿಪ್ಟಿಂಗ್‌ ಪುಂಡಾಟ : ಮುತ್ತಪ್ಪ ರೈ ಪುತ್ರನಿಗೆ ನೋಟಿಸ್‌, ವಿಚಾರಣೆಗೆ ಬರುವಂತೆ ಸೂಚನೆ

ಬೆಂಗಳೂರಿನ ಮಹಾತ್ಮ ಗಾಂಧಿ ರಸ್ತೆಯ ಅನಿಲ್ ಕುಂಬ್ಳೆ ವೃತ್ತದ ಬಳಿ ಲ್ಯಾಂಬೋರ್ಗಿನಿ ಕಾರಿನಲ್ಲಿ ಅಪಾಯಕಾರಿಯಾಗಿ ಡ್ರಿಫ್ಟಿಂಗ್ ಮಾಡುವ ಮೂಲಕ ಸಾರ್ವಜನಿಕರಿಗೆ ಆತಂಕ ಮೂಡಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಬ್ಬನ್‌ಪಾರ್

23 Mar 2026 8:37 am
ಉತ್ತರ ಮಲಬಾರಿನ ವಿದ್ಯುತ್‌ ಸಮಸ್ಯೆಗೆ ಪರಿಹಾರ ; ಉಡುಪಿ-ಕರಿಂದಳಂ ವಿದ್ಯುತ್‌ ಕಾರಿಡಾರ್‌ ಸಿದ್ಧ

ಉತ್ತರ ಮಲಬಾರಿನ ವಿದ್ಯುತ್‌ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಲಿರುವ ಉಡುಪಿ-ಕರಿಂದಳಂ 400 ಕೆವಿ ವಿದ್ಯುತ್‌ ಮಾರ್ಗದ ನಿರ್ಮಾಣವು ಜಿಲ್ಲೆಯಲ್ಲಿ ಅಂತಿಮ ಹಂತಕ್ಕೆ ತಲುಪಿದ್ದು, ಒಟ್ಟು 47 ಕಿ.ಮೀ. ವ್ಯಾಪ್ತಿಯಲ್ಲಿ ಈಗಾಗಲೇ 35 ಕಿ.ಮೀ. ತ

23 Mar 2026 7:14 am
ಮಾಲೂರಿಗೆ ಮಾರ್ಕಂಡೇಯ ಡ್ಯಾಂ ನೀರು? ರೈತರಿಗೆ ಆಗಲಿದೆ ಅನ್ಯಾಯ

ಕೋಲಾರದ ಮಿನಿ ಕೆಆರ್‌ಎಸ್‌ ಎಂದೇ ಖ್ಯಾತಿ ಪಡೆದಿರುವ ಮಾರ್ಕಂಡೇಯ ಡ್ಯಾಂ ನೀರನ್ನು ಮಾಲೂರು ತಾಲೂಕಿಗೆ ಕುಡಿಯಲು ಪೂರೈಸಲು ಸಿದ್ಧತೆ ನಡೆಯುತ್ತಿದೆ. ಅದು ನಡೆದಿದ್ದೇ ಆದರೆ ಡ್ಯಾಂ ನಿರ್ಮಾಣಕ್ಕೆ ವಂತಿಕೆ ನೀಡಿದ್ದ ರೈತರಿಗೆ

23 Mar 2026 5:47 am
Middle East Conflict- ಭಾರತದ ರಸಗೊಬ್ಬರ ಕಾರ್ಖಾನೆಗೂ ತಟ್ಟಿದ ಯುದ್ಧದ ಬಿಸಿ; ಯೂರಿಯಾ ಉತ್ಪಾದನೆಯಲ್ಲಿ ಕುಸಿತ

Urea Fertilizer Problem- ಹರ್ಮುಜ್ ಜಲಸಂಧಿಯ ಮೇಲಿನ ನಿರ್ಬಂಧದಿಂದಾಗಿ ಇಂಧನ ಪೂರೈಕೆಯಲ್ಲಿ ವ್ಯತ್ಯಯವಾಗಿರುವುದು ಭಾರತದ ರಸಗೊಬ್ಬರ ಉತ್ಪಾದನೆಯ ಮೇಲೂ ಪರಿಣಾಮ ಬೀರಿದೆ. ದೇಶದ ಯೂರಿಯಾ ಉತ್ಪಾದನೆ ಅರ್ಧದಷ್ಟು ಇಳಿಕೆಯಾಗಿದೆ. ಮುಂಗಾರು ಹಂಗ

22 Mar 2026 10:09 pm
ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಡಾ ಅನುರಾಧ ಹೆಸರಲ್ಲಿ ವಾಟ್ಸಾಪ್ ಸಂದೇಶ ಕಳಿಸಿ ಹಣ ಸುಲಿಗೆಗೆ ಯತ್ನ!

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಈ ಹಿಂದಿನ ಜಿಲ್ಲಾಧಿಕಾರಿ ಶಿವಶಂಕರ್ ಅವರ ಹೆಸರಿನಲ್ಲಿ ವಾಟ್ಸಾಪ್ ಸಂದೇಶ ಕಳಿಸಿ ಹಣ ವಸೂಲಿಗೆ ಪ್ರಯತ್ನ ನಡೆದ ಘಟನೆ ನಿಮಗೆ ನೆನಪಿರಬಹುದು. ಇದೀಗ ಅದೇ ರೀತಿ ಜಿಲ್ಲಾಧಿಕಾರಿ ಡಾ. ಕೆ.ಎನ್. ಅನುರಾ

22 Mar 2026 9:34 pm
ವಿರಾಟ್ ಕೊಹ್ಲಿ ಪ್ರತೀ ಪಂದ್ಯದ ಬಳಿಕ ಲಂಡನ್ ತೆರಳಲು RCBಯಿಂದ ವಿಶೇಷ ವಿಮಾನ? ಹೀಗಿತ್ತು ಸ್ಟಾರ್ ಆಟಗಾರನ ಪ್ರತಿಕ್ರಿಯೆ!

IPL 2026- ಈ ಬಾರಿ ವಿರಾಟ್ ಕೊಹ್ಲಿ ಅವರು ಪ್ರತಿ ಪಂದ್ಯದ ಬಳಿಕ ಲಂಡನ್‌ಗೆ ತೆರಳಲು ಆರ್‌ಸಿಬಿ ಫ್ರಾಂಚೈಸಿ ವತಿಯಿಂದ ವಿಶೇಷ ವಿಮಾನ ವ್ಯವಸ್ಥೆ ಮಾಡಿದೆ ಎಂಬ ಗಾಳಿಸುದ್ದಿಯನ್ನು ಸ್ವತಃ ವಿರಾಟ್ ಕೊಹ್ಲಿ ಅವರೇ ತಳ್ಳಿಹಾಕಿದ್ದಾರೆ. ಈ ಬ

22 Mar 2026 8:42 pm
ಶಾಮನೂರು ಶಿವಶಂಕರಪ್ಪ ನನ್ನ ರಾಜಕೀಯ ಗುರು; ದಾವಣಗೆರೆ ಕಾಂಗ್ರೆಸ್‌ ಬಂಡಾಯ ಸ್ಪರ್ಧೆ ಖಚಿತ ಎಂದ ಸಾಧಿಕ್ ಪೈಲ್ವಾನ್!

ದಾವಣಗೆರೆ ದಕ್ಷಿಣ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ನಲ್ಲಿ ಈ ಬಂಡಾಯವು ದೊಡ್ಡ ಸಂಚಲನ ಮೂಡಿಸಿದೆ. ಸಾದಿಕ್ ಪೈಲ್ವಾನ್ ಅವರು ಕಾಂಗ್ರೆಸ್‌ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುವೆ ಎಂದಿದ್ದಾರೆ. ಇನ್ನೊಂದೆಡೆ ಮುಸ್ಲಿಂ ಸಮುದಾ

22 Mar 2026 8:13 pm
ಅಯೋಧ್ಯೆ ರಾಮ ಜನ್ಮಭೂಮಿ ಸಂಕೀರ್ಣ ಹನುಮಾನ್ ಮಂದಿರ ಸೇರಿ 6 ಉಪ ದೇಗುಲಗಳ ಮೇಲೆ ಧ್ವಜಾರೋಹಣಕ್ಕೆ ಭರದ ಸಿದ್ಧತೆ

Ayodhya Ram Mandir- ಅಯೋಧ್ಯೆಯ ರಾಮ ಜನ್ಮಭೂಮಿ ಸಂಕೀರ್ಣದಲ್ಲಿರುವ ಹನುಮಾನ್ ಮಂದಿರವೂ ಸೇರಿದಂತೆ ಒಟ್ಟು ಆರು ಉಪದೇಗುಲಗಳ ಮೇಲೆ ಧ್ವಜಾರೋಹಣಕ್ಕೆ ಸಿದ್ಧತೆ ನಡೆದಿದೆ ಎಂದು ಟ್ರಸ್ಟ್ ಕಾರ್ಯದರ್ಶಿ ಚಂಪತ್ ರಾಯ್ ತಿಳಿಸಿದ್ದಾರೆ. ಮಾರ್ಚ್ 22

22 Mar 2026 7:35 pm
Gold Rate: 20 ದಿನದಲ್ಲಿ 25 ಸಾವಿರ ರೂ. ಇಳಿಕೆಯಾದ 10 ಗ್ರಾಂ ಚಿನ್ನ! ಯುದ್ಧದಲ್ಲಿ ಬೆಲೆ ಕುಸಿತ ಇದೇ ಮೊದಲು - ಮುಂದೇನು?

ಕಳೆದ 20 ದಿನಗಳಲ್ಲಿ ಚಿನ್ನದ ದರವು ₹25 ಸಾವಿರ ಕುಸಿತವಾಗಿದೆ. ಇತಿಹಾಸವನ್ನು ತೆಗೆದು ನೋಡಿದರೆ ಯುದ್ಧದ ಸಮಯದಲ್ಲಿ ಚಿನ್ನದ ಬೆಲೆ ಯಾವತ್ತೂ ಈ ರೀತಿ ಕುಸಿದಿಲ್ಲ. ಹಾಗಾದರೆ, ಇರಾನ್ ಯುದ್ಧದ ಸಮಯದಲ್ಲಿ ದಿಢೀರನೆ ಏನಾಯ್ತು? ಚಿನ್ನದ

22 Mar 2026 7:33 pm
ಇರಾನ್‌ ಕೊಟ್ಟಿದ್ದು ಐದೇ ಐದು ಪೆಟ್ಟು: ಅಷ್ಟಕ್ಕೆ ಸುಸ್ತಾದ್ರಾ ಡೊನಾಲ್ಡ್ ಟ್ರಂಪ್?

ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧವನ್ನ ‘ಕಡಿಮೆ ಮಾಡುವ’ ಸೂಚನೆಯನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೀಡಿದ್ದಾರೆ. ಇರಾನ್ ವಿರುದ್ಧ ಹೌಹಾರುತ್ತಿದ್ದ ಡೊನಾಲ್ಡ್ ಟ್ರಂಪ್‌ ಏಕಾಏಕಿ ಹಿಂದಕ್ಕೆ ಸರಿಯುವ ಸೂಚನ

22 Mar 2026 6:51 pm
8931 ದಿನಗಳಷ್ಟು ಸುದೀರ್ಘ ಕಾಲ ಸರ್ಕಾರದ ಮುಖ್ಯಸ್ಥರಾಗಿ ಸೇವೆ! ಪ್ರಧಾನಿ ನರೇಂದ್ರ ಮೋದಿ ಹೊಸ ದಾಖಲೆ

ಸುದೀರ್ಘ ಕಾಲ ದೇಶದ ಪ್ರಧಾನಿ ಆದವರ ಪಟ್ಟಿಯಲ್ಲಿ 2ನೇ ಸ್ಥಾನಿಯಾಗಿರುವ ನರೇಂದ್ರ ಮೋದಿ ಅವರು ಇದೀಗ ಹೊಸ ದಾಖಲೆಯೊಂದನ್ನು ನಿರ್ಮಿಸಿದ್ದಾರೆ. ಮುಖ್ಯಮಂತ್ರಿ ಮತ್ತು ಪ್ರಧಾನಮಂತ್ರಿಯಾಗಿ ಒಟ್ಟು 8,931 ದಿನಗಳ ಕಾಲ ಸೇವೆ ಸಲ್ಲಿಸುವ

22 Mar 2026 5:10 pm
Work From Home ನಿರಾಕರಣೆಯಿಂದ ಮಗು ಸಾವು: ಉದ್ಯೋಗಿಗೆ ₹210 ಕೋಟಿ ಪರಿಹಾರ ನೀಡಲು ಕಂಪನಿಗೆ ಆದೇಶ!

ಹೈ ರಿಸ್ಕ್ ಪ್ರೆಗ್ನೆನ್ಸಿ ಅಂತ ಹೇಳಿದ್ಮೇಲೂ ಗರ್ಭಿಣಿಗೆ ಕಂಪನಿ ವರ್ಕ್ ಫ್ರಮ್ ಹೋಮ್ ಕೊಟ್ಟಿಲ್ಲ. ಬೇರೆ ವಿಧಿ ಇಲ್ಲದ ಉದ್ಯೋಗಿ ಆಫೀಸ್‌ಗೆ ಬಂದು ಕೆಲಸ ಮಾಡುತ್ತಿದ್ದರು. ಯಾವುದು ಆಗಬಾರದು ಅಂತ ಉದ್ಯೋಗಿ ಚಿಕಿತ್ಸೆ ಪಡೆಯುತ್ತ

22 Mar 2026 4:32 pm
ಡಾ ರಾಜಕುಮಾರ್, ಜಯಂತಿ ಅಭಿನಯದ ಶ್ರೀಕೃಷ್ಣದೇವರಾಯ ಚಲನಚಿತ್ರದ ಗೀತೆ ಪೋಸ್ಟ್ ಮಾಡಿದ ಮೋದಿ! ಕಾರಣವೇನು?

Chaitra Navaratri- ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಚೈತ್ರ ನವರಾತ್ರಿಯ ಸಂದರ್ಭದಲ್ಲಿ ಡಾ. ರಾಜ್‌ಕುಮಾರ್ ಅಭಿನಯದ 'ಶ್ರೀ ಕೃಷ್ಣದೇವರಾಯ' (1970) ಚಿತ್ರದ 'ಶ್ರೀ ಚಾಮುಂಡೇಶ್ವರಿ' ಭಕ್ತಿಗೀತೆಯನ್ನು ತಮ್ಮ 'ಎಕ್ಸ್' ಖಾತೆಯಲ್ಲಿ ಹಂಚಿಕೊಂಡಿ

22 Mar 2026 4:00 pm
50 KG ಚಿನ್ನ ಡೀಲ್, ₹2 ಕೋಟಿ ಪೇಮೆಂಟ್, ಉಗಾಂಡಾ ಏಜೆಂಟ್‌ನಿಂದ ಮೋಸ: ಇದು ನಟಿ ರನ್ಯಾ ರಾವ್ ಕಥೆ!

ಕನ್ನಡ ನಟಿ ರನ್ಯಾ ರಾವ್ ಚಿನ್ನದ ಕಳ್ಳಸಾಗಣೆ ಪ್ರಕರಣದಲ್ಲಿ ಸಿಕ್ಕಿಬೀಳುವ ಮೊದಲು ಉಗಾಂಡಾ ಏಜೆಂಟ್ ಮೂಲಕ 2 ಕೋಟಿ ರೂಪಾಯಿ ಮೋಸಕ್ಕೆ ಒಳಗಾಗಿದ್ದ ವಿಚಾರ ಬೆಳಕಿಗೆ ಬಂದಿದೆ. ಆಫ್ರಿಕಾ ದೇಶಗಳಿಂದ ನೇರವಾಗಿ ಚಿನ್ನ ಖರೀದಿಸಲು ಮಾಡ

22 Mar 2026 3:01 pm
ಮಂಡ್ಯ ಜಿಲ್ಲೆಯಲ್ಲಿ ಅಡುಗೆ ಅನಿಲ ಸಿಲಿಂಡರ್‌ಗಳ ಸಮಸ್ಯೆ, ಬುಕಿಂಗ್ ಮಾಡಿ 15 ದಿನ ಕಳೆದರೂ ಸಿಗುತ್ತಿಲ್ಲ

ಮಂಡ್ಯ ಜಿಲ್ಲೆಯಲ್ಲಿ ಅಡುಗೆ ಅನಿಲ ಸಿಲಿಂಡರ್‌ಗಳ ಕೊರತೆ ತೀವ್ರಗೊಂಡಿದ್ದು, ಪೂರೈಕೆಯಲ್ಲಿ ವ್ಯತ್ಯಯವಾಗಲ್ಲ ಎಂಬ ಜಿಲ್ಲಾಡಳಿತದ ಭರವಸೆ ಸುಳ್ಳಾಗಿದೆ. ಗ್ರಾಹಕರು ಸಿಲಿಂಡರ್ ಬುಕ್ ಮಾಡಿ ಹದಿನೈದು ದಿನ ಕಳೆದರೂ ವಿತರಣೆಯಾಗದೆ

22 Mar 2026 1:33 pm
ದಾವಣಗೆರೆ ದಕ್ಷಿಣ ಉಪ ಚುನಾವಣೆ: 4 ಷರತ್ತುಗಳ ಮೇಲೆ ಶಾಮನೂರು ಕುಟುಂಬಕ್ಕೆ ಟಿಕೆಟ್‌; ಮುಸ್ಲಿಮರಿಗೆ ಹೈಕಮಾಂಡ್‌ ಭರವಸೆ

ದಾವಣಗೆರೆ ದಕ್ಷಿಣ ಟಿಕೆಟ್‌ ಶಾಮನೂರು ಶಿವಶಂಕರಪ್ಪ ಕುಟುಂಬಕ್ಕೆ ಬಿಟ್ಟುಕೊಡಲು ಅಲ್ಪಸಂಖ್ಯಾತ ಸಮುದಾಯವು 4 ಷರತ್ತು ಹಾಕಿದೆ. ಅವುಗಳನ್ನು ಈಡೇರಿಸುವ ಭರವಸೆಯನ್ನು ಹೈಮಾಂಡ್‌ ನೀಡಿದೆ ಎನ್ನಲಾಗಿದೆ. ಶನಿವಾರ ತಡರಾತ್ರಿವರೆಗ

22 Mar 2026 1:17 pm
ಇರಾನ್ ದಾಳಿಯಿಂದ ಅಮೆರಿಕಕ್ಕೆ ಭಾರೀ ನಷ್ಟ: 800 ಮಿಲಿಯನ್ ಡಾಲರ್‌ ಹಾನಿ

ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದ ಹಿನ್ನೆಲೆ, ಇರಾನ್ ಪ್ರತಿದಾಳಿಗಳಿಂದ ಅಮೆರಿಕದ ತಾಣಗಳಿಗೆ ಸುಮಾರು 800 ಮಿಲಿಯನ್ ಡಾಲರ್‌ನಷ್ಟು ನಷ್ಟ ಉಂಟಾಗಿದೆ ಎಂದು ವರದಿಗಳು ತಿಳಿಸಿವೆ. ಜೋರ್ಡನ್ ಸೇರಿದಂತೆ ಹಲವು ದೇಶಗಳಲ್ಲ

22 Mar 2026 12:38 pm
ದೇವನಹಳ್ಳಿ : ಲಾರಿ - ಟಿಟಿ ವಾಹನದ ನಡುವೆ ಅಪಘಾತ, ಕಾಶಿಯಾತ್ರೆಗೆ ಹೊರಟಿದ್ದ ಮೂವರು ಮಹಿಳೆಯರು ದುರ್ಮರಣ

ಕಾಶಿಯಾತ್ರೆಗೆಂದು ಹೊರಟಿದ್ದ ಭಕ್ತರಿದ್ದ ಟಿಟಿ ವಾಹನ ಹಾಗೂ ಲಾರಿ ನಡುವೆ ದೇವನಹಳ್ಳಿ ಬಳಿ ಭೀಕರ ಅಪಘಾತ ಸಂಭವಿಸಿದೆ. ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ಕಾಶಿಗೆ ಪ್ರಯಾಣ ಬೆಳೆಸಬೇಕಿದ್ದ ಇವರು ಮಾರ್ಗಮಧ್ಯೆಯ

22 Mar 2026 12:22 pm
ಇ-ಕೆವೈಸಿಗೆ ಮುಖ ಚಹರೆ ಗುರುತು ಕಡ್ಡಾಯ ; ನರೇಗಾ ಕಾರ್ಮಿಕರ ಕೂಲಿಗೆ ಕುತ್ತು

ನರೇಗಾ ಯೋಜನೆಯಡಿ ಕೂಲಿ ಕೆಲಸ ಪಡೆಯಲು ಈಗ ಮುಖಚಹರೆ ಗುರುತಿಸುವ ತಂತ್ರಜ್ಞಾನ ಮತ್ತು ಆಧಾರ್ ಕಾರ್ಡ್ ಅಪ್‌ಡೇಟ್ ಕಡ್ಡಾಯವಾಗಿದೆ. ಈ ಗುರುತು ಇಲ್ಲದ ಅಥವಾ ಆಧಾರ್ ಮಾಹಿತಿ ಸರಿಯಿಲ್ಲದ ಕಾರ್ಮಿಕರಿಗೆ ಗ್ರಾಮ ಪಂಚಾಯಿತಿ ಮಟ್ಟದಲ್

22 Mar 2026 11:40 am
ಮಾವು ಇಳುವರಿ ಕುಸಿತ; ಪರ್ಯಾಯ ಬೆಳೆಯತ್ತ ರೈತರ ಚಿತ್ತ

​​​ಪ್ರಕೃತಿ ವಿಕೋಪ, ಇಳುವರಿ ಕುಸಿತ, ಮಾರುಕಟ್ಟೆ ಸಮಸ್ಯೆಗೆ ಕಂಗಾಲಾಗಿರುವ ಮಾವು ಬೆಳೆಗಾರರು ಪರ್ಯಾಯ ಬೆಳೆಗಳಾದ ರಾಗಿ, ಮೆಕ್ಕೆಜೋಳ ಬೆಳೆಯಲು ಮುಂದಾಗಿದ್ದಾರೆ. ಮತ್ತೆ ಕೆಲ ರೈತರು ಕೊಳವೆಬಾವಿ ಕೊರೆಸಿ ಅಡಕೆ, ತೆಂಗು ಬೆಳೆ ನಾ

22 Mar 2026 10:44 am
ಹಾರ್ಮುಜ್ ಜಲಸಂಧಿ ತೆರೆಯದಿದ್ರೆ ವಿದ್ಯುತ್ ಘಟಕಗಳ ಮೇಲೆ ದಾಳಿ: ಡೊನಾಲ್ಡ್ ಟ್ರಂಪ್‌ ಬೆದರಿಕೆಗೆ ಬಗ್ಗದ ಇರಾನ್!

ಮಂಗಳವಾರ ಮುಂಜಾನೆಯೊಳಗೆ ಹಾರ್ಮುಜ್ ಜಲಸಂಧಿಯನ್ನು ತೆರೆಯಬೇಕು. 48 ಗಂಟೆಗಳೊಳಗೆ ತೆರೆಯಲಿಲ್ಲ ಅಂದ್ರೆ ವಿದ್ಯುತ್ ಘಟಕಗಳನ್ನ ಧ್ವಂಸಗೊಳಿಸುವಾಗಿ ಇರಾನ್‌ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಕೆಯ ಕರೆಗಂಟೆ ಮೊಳಗ

22 Mar 2026 10:01 am
ಕಾಸರಗೋಡು ವಿಧಾನಸಭಾ ಕ್ಷೇತ್ರ ಎಲ್‌ಡಿಎಫ್‌ ಅಭ್ಯರ್ಥಿ ಘೋಷಣೆ ; ಸಮರಕ್ಕೆ ಅಖಾಡ ರೆಡಿ

ಕಾಸರಗೋಡು ವಿಧಾನಸಭಾ ಕ್ಷೇತ್ರದ ಚುನಾವಣಾ ಕಣದ ಚಿತ್ರಣ ಈಗ ಸ್ಪಷ್ಟಗೊಂಡಿದೆ. ಮುಸ್ಲಿಂ ಲೀಗ್‌ನಿಂದ ಜಿಲ್ಲಾಧ್ಯಕ್ಷ ಕಲ್ಲಟ್ರ ಮಾಹೀನ್ ಹಾಜಿ ಮತ್ತು ಎನ್‌ಡಿಎಯಿಂದ ಜಿಲ್ಲಾಧ್ಯಕ್ಷೆ ಅಶ್ವಿನಿ ಎಂ.ಎಲ್. ಅವರು ಈಗಾಗಲೇ ಕಣದಲ್ಲಿ

22 Mar 2026 8:58 am
ಬೆಂಗಳೂರು : ಓಲ್ಡ್ ಮದ್ರಾಸ್ ರಸ್ತೆಯ ಮೇಡಹಳ್ಳಿ ಬ್ರಿಡ್ಜ್ ಮೇಲೆ ಅಪಘಾತ ; ಮೂವರ ಸಾವು

ಮೇಡಹಳ್ಳಿಯ ಫ್ಲೈಓವರ್ ಮೇಲೆ ತಡರಾತ್ರಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೂವರು ಮೃತಪಟ್ಟಿದ್ದಾರೆ. ವೇಗವಾಗಿ ಬಂದ ಸರಕು ಸಾಗಣೆ ಆಟೋವೊಂದು ರಸ್ತೆ ಬದಿಯಲ್ಲಿ ನಿಂತಿದ್ದ ಈಚರ್ ವಾಹನಕ್ಕೆ ಹಿಂಬದಿಯಿಂದ ಬಲವಾಗಿ ಡಿಕ್ಕಿ ಹ

22 Mar 2026 8:13 am
ಹಾಸನ: ಸರಕಾರದ ಅಂಗಳಕ್ಕೆ ಶ್ರೀಲಕ್ಷ್ಮೀ ನರಸಿಂಹ ಸ್ವಾಮಿ ರಥೋತ್ಸವ ವಿವಾದ

ಹೊಳೆನರಸೀಪುರದ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ರಥೋತ್ಸವದ ಸಂದರ್ಭದಲ್ಲಿ ಆರಂಭವಾದ 'ಬಟ್ಟೆ ವಿವಾದ' ಈಗ ರಾಜಕೀಯ ಸ್ವರೂಪ ಪಡೆದುಕೊಂಡಿದೆ. ರಥೋತ್ಸವದ ಸಮಯದಲ್ಲಿ ದೇವಸ್ಥಾನದ ಸಂಪ್ರದಾಯದಂತೆ ನೀಡಲಾಗುವ 'ಬಟ್ಟೆ' ಅಥವಾ ಗೌರವದ ವಿ

22 Mar 2026 7:53 am
ಗ್ಯಾಸ್‌ ಸಿಲಿಂಡರ್‌ಗಳ ಮೇಲೆ ತೀವ್ರ ನಿಗಾ ; ಕಾಳಸಂತೆಯಲ್ಲಿ ಮಾರಿದರೆ ಕಠಿಣ ಕ್ರಮ

ಗೃಹ ಬಳಕೆಯ ಸಿಲಿಂಡರ್‌ಗಳನ್ನು ಹೋಟೆಲ್‌, ರೆಸ್ಟೋರೆಂಟ್‌ ಅಥವಾ ಇತರೆ ವಾಣಿಜ್ಯ ಉದ್ದೇಶಗಳಿಗೆ ಬಳಸುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಅಗತ್ಯ ಸೇವೆಗಳಾದ ಶಾಲೆಗಳು ಮತ್ತು ಸರಕಾರಿ ಹಾಗೂ ಖಾಸಗಿ ವಸತಿನಿಲಯಗಳಲ್

22 Mar 2026 6:42 am
ಮೈಸೂರು : ಮಣಿಪಾಲ್‌ ಜಂಕ್ಷನ್‌ ಸಿಗ್ನಲ್‌ ಬಳಿ ಉಂಟಾಗುತ್ತಿದ್ದ ‘ಟ್ರಾಫಿಕ್‌ ಜಾಮ್‌’ ಕರಗಿಸಲು ಫ್ಲೈಓವರ್‌ಗೆ ಅಸ್ತು

ಮೈಸೂರು-ಬೆಂಗಳೂರು ಹೆದ್ದಾರಿಯನ್ನು ಅಗತ್ಯ ಮೂಲಸೌಕರ್ಯಗಳೊಂದಿಗೆ ಮತ್ತಷ್ಟು ಅಭಿವೃದ್ಧಿಪಡಿಸಲು ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ಮೈಸೂರಿನ ಪ್ರವೇಶ ದ್ವಾರವಾದ ಮಣಿಪಾಲ್ ಜಂಕ್ಷನ್ ಬಳಿ ಉಂಟಾಗುವ ಸಂಚಾರ ದಟ್ಟಣೆ ನಿವಾರ

22 Mar 2026 6:06 am
ದಾವಣಗೆರೆ, ಬಾಗಲಕೋಟೆ ಉಪ ಚುನಾವಣೆ ಕಾಂಗ್ರೆಸ್‌ ಟಿಕೆಟ್‌ ಅಂತಿಮ; ಅನುಕಂಪಕ್ಕೆ ಜೈ; CM, DCM ಸಭೆಯಲ್ಲಿ ತೀರ್ಮಾನ

ದಾವಣಗೆರೆ ದಕ್ಷಿಣ ಹಾಗೂ ಬಾಲಕೋಟೆ ಕಾಂಗ್ರೆಸ್‌ ಟಿಕೆಟ್‌ ಅಂತಿಮವಾಗಿದೆ. ಆಕಾಂಕ್ಷಿಗಳ ನಡುವೆ ಸಿಎಂ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಸೇರಿ ಹೈಮಾಂಡ್‌ ಪ್ರತಿನಿಧಿಗಳು ನಡೆಸಿದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಕೊನ

21 Mar 2026 10:07 pm
ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಕೈದಿ 20 ವರ್ಷ ಬಳಿಕ ಬಿಡುಗಡೆಗೆ ಹಕ್ಕಿಲ್ಲ; ಸರ್ಕಾರಕ್ಕೆ ಅಧಿಕಾರವಿದೆ - ಹೈಕೋರ್ಟ್

Karnataka High Court About Life Sentence: ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಕೈದಿ 20 ವರ್ಷ ಬಳಿಕ ಜೈಲಿನಿಂದ ಬಿಡುಗಡೆಗೆ ಹಕ್ಕಿಲ್ಲ. ಆದರೆ, ಸರ್ಕಾರಕ್ಕೆ ಕ್ಷಮಾದಾನಕ್ಕೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ ಎಂದು ಕರ್ನಾಟಕ ಹೈಕೋರ್ಟ್‌ ಹೇಳಿದ

21 Mar 2026 9:36 pm
ರಾಜ್ಯದಲ್ಲಿ 4 ವರ್ಷಗಳಲ್ಲಿ 104 ಐಎಎಸ್, ಐಪಿಎಸ್ ಹಾಗೂ ಕೆಎಎಸ್ ಅಧಿಕಾರಿಗಳ ವಿರುದ್ಧ ಲೋಕಾಯುಕ್ತ ದಾಳಿ!

ರಾಜ್ಯದಲ್ಲಿ ಕಳೆದ ನಾಲ್ಕು ವರ್ಷಳಲ್ಲಿ 104 ಐಎಎಸ್, ಐಪಿಎಸ್ ಹಾಗೂ ಕೆ ಎಎಸ್ ಅಧಿಕಾರಿಗಳ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ. ಅಲ್ಲದೆ, 91 ಟ್ರಾಪ್ ಪ್ರಕರಣಗಳು ಲೋಕಾಯುಕ್ತದಲ್ಲಿ ದಾಖಲಾಗಿವೆ. ಒಟ್ಟು 195 ಪ್ರಕರಣಗಳಲ್ಲ

21 Mar 2026 9:31 pm
ಹೋಟೆಲ್ - ಉದ್ಯಮಗಳಿಗೆ ಕೇಂದ್ರ ಸರ್ಕಾರ ಗುಡ್‌ ನ್ಯೂಸ್: ವಾಣಿಜ್ಯ LPG ಪೂರೈಕೆ ಶೇ 50ಕ್ಕೆ ಹೆಚ್ಚಳ

ಕೇಂದ್ರ ಸರ್ಕಾರವು ಹೋಟೆಲ್ ಮಾಲೀಕರಿಗೆ ಗುಡ್‌ನ್ಯೂಸ್‌ ನೀಡಿದೆ. ರಾಜ್ಯಗಳಿಗೆ ವಾಣಿಜ್ಯ ಎಲ್‌ಪಿಜಿ ಪೂರೈಕೆ ಪ್ರಮಾಣ ಶೇಕಡಾ 20 ರಷ್ಟು ಹೆಚ್ಚಳ ಮಾಡಿದೆ. ಈ ಮೂಲಕ ಒಟ್ಟಾರೆ ಪೂರೈಕೆ ಪ್ರಮಾಣ ಶೇಕಡಾ 50ಕ್ಕೆ ತಲುಪಿದೆ. ಇನ್ನು ದೇಶೀಯ

21 Mar 2026 9:27 pm
ಹಿರಿಯ ಸಿದ್ದಗಂಗಾ ಶ್ರೀಗಳ ಜಯಂತಿ : ಏ.1ರಂದು ತುಮಕೂರು ಮಠಕ್ಕೆ ಆಗಮಿಸಲಿರುವ ರಾಷ್ಟ್ರಪತಿ ಮುರ್ಮು

Dr Shivakumara Swamiji Jayanthi : ತುಮಕೂರಿನ ಸಿದ್ದಗಂಗಾ ಮಠದಲ್ಲಿ ಏಪ್ರಿಲ್ ಒಂದರಂದು ನಡೆಯಲಿರುವ ಶಿವೈಕ್ಯ ಡಾ. ಶಿವಕುಮಾರ ಮಹಾಸ್ವಾಮೀಜಿಗಳ ಜನ್ಮದಿನಾಚರಣೆಯ ಕಾರ್ಯಕ್ರಮದಲ್ಲಿ ಭಾಗವಹಿಸಲು ರಾಷ್ಟ್ರಪತಿ ದ್ರೌಪದಿ ಮುರ್ಮು ರಾಜ್ಯಕ್ಕೆ ಆಗಮಿ

21 Mar 2026 9:22 pm
Aap Exclusive: ವನ್ಯ ಜೀವಿ- ಮಾನವ ಸಂಘರ್ಷಕ್ಕೆ ಕೊನೆಯೇ ಇಲ್ಲ: 5 ವರ್ಷಗಳಲ್ಲಿ 259 ಮಂದಿ ಬಲಿ

ರಾಜ್ಯದಲ್ಲಿ ಮಾನವ ಮತ್ತು ವನ್ಯಜೀವಿ ಸಂಘರ್ಷಕ್ಕೆ ಕೊನೆ ಇಲ್ಲದಂತಾಗಿದೆ. ಆದರೆ ಇದನ್ನು ನಿಯಂತ್ರಣ ಮಾಡಲು ಅರಣ್ಯ ಇಲಾಖೆ ಕ್ರಮ ಕೈಗೊಳ್ಳುತ್ತಿದೆ. ವನ್ಯಪ್ರಾಣಿಗಳ ಹಾವಳಿ ಹೆಚ್ಚಾಗಿರುವ ಪ್ರದೇಶಗಳಲ್ಲಿ ಈಗಾಗಲೇ ರಚಿಸಿರುವ ಆ

21 Mar 2026 9:20 pm
ರಾಜ್ಯದಲ್ಲಿ ಮಹಿಳೆಯರಿಗಿದ್ಯಾ ಸುರಕ್ಷತೆ: 4 ವರ್ಷದಲ್ಲಿ 2072 ಅತ್ಯಾಚಾರ, 18,834 ಲೈಂಗಿಕ ಕಿರುಕುಳ ಪ್ರಕರಣ

ರಾಜ್ಯದಲ್ಲಿ ಕಳೆದ ನಾಲ್ಕು ವರ್ಷಗಳಲ್ಲಿ 2072 ಅತ್ಯಾಚಾರ ಹಾಗೂ 18,834 ಲೈಂಗಿಕ ಕಿರುಕುಳ ಪ್ರಕರಣಗಳು ದಾಖಲಾಗಿವೆ. ಮಹಿಳೆಯರ ಮೇಲೆ ನಿರಂತರ ದೌರ್ಜನ್ಯ ಪ್ರಕರಣಗಳು ವರದಿಯಾಗುತ್ತಿದ್ದು, ಇದನ್ನು ನಿಯಂತ್ರಣ ಮಾಡಲು ಕೆಲವೊಂದು ಬಿಗಿಯ

21 Mar 2026 8:25 pm
ಗ್ವಾಂಗ್‌ವಾಮುನ್‌ ಸ್ಕ್ವೇರ್‌ ನಲ್ಲಿ BTS ComeBack Concert ಯಶಸ್ವಿ: ರೆಕಾರ್ಡ್‌ ಬ್ರೇಕ್‌, ಹೇಗಿತ್ತು ಈ ಗ್ರ್ಯಾಂಡ್‌ ಕಂಬ್ಯಾಕ್ ಕ್ಷಣಗಳು?

BTS ಸುಮಾರು 4 ವರ್ಷಗಳ ಕಾಯುವಿಕೆಯ ಬಳಿಕ ಮಾ.21ರಂದು ಗ್ವಾಂಗ್‌ವಾಮುನ್‌ ಸ್ಕ್ವೇರ್‌ ನಲ್ಲಿ ಮೊದಲ ಬಾರಿಗೆ ಕಾನ್ಸರ್ಟ್‌ ಆಯೋಜಿಸುವ ಮೂಲಕ ಕಂಬ್ಯಾಕ್‌ ಮಾಡಿದ್ದು, ಸ್ಥಳದಲ್ಲಿ ಸುಮಾರು 2.4 ಲಕ್ಷ ಆರ್ಮಿಗಳು ಭಾಗಿಯಾಗಿದ್ದು, ನೆಟ್‌ ಫ

21 Mar 2026 7:15 pm
ದಾವಣಗೆರೆ ದಕ್ಷಿಣ ಟಿಕೆಟ್ ಕಿತ್ತಾಟ: ಜಮೀರ್ ರಾಜೀನಾಮೆ ಬೆದರಿಕೆಗೆ ಸೊಪ್ಪು ಹಾಕದ ಕಾಂಗ್ರೆಸ್! ಛಲವಾದಿ ವ್ಯಾಖ್ಯಾನ

ಬಿಜೆಪಿ ಬಗ್ಗೆ ಅವರಿಗೆ ಬೇಸರ ಇರಬಹುದು. ನಾವು ಮುಸಲ್ಮಾನರ ವಿರೋಧಿಗಳಲ್ಲ; ಕಾಂಗ್ರೆಸ್ ಅವರ ತಲೆಯಲ್ಲಿ ಬಿಟ್ಟ ಹುಳಗಳು ಇನ್ನೂ ಸತ್ತಿಲ್ಲ ಎಂದ ಅವರು, ಅವರು ನಮಗೆ ಮತ ಕೊಡುವುದು ಬೇಕಿಲ್ಲ. ಅದು ಅವರಿಗೆ ಬಿಟ್ಟ ವಿಷಯ. ನಾವು ಇಡೀ ದೇ

21 Mar 2026 6:48 pm
ಬೆಂಗಳೂರಿನಲ್ಲಿ ಹೊಸ ನೈಸ್‌ ಲಿಂಕ್‌ ರಸ್ತೆ ಉದ್ಘಾಟನೆ; ವಾಹನ ಸಂಚಾರ ಆರಂಭ; 4 ಪಥ - ಟೋಲ್‌ ಫ್ರೀ! ತಗ್ಗಲಿದೆ ಟ್ರಾಫಿಕ್‌

ಬೆಂಗಳೂರಿನ ಮೈಸೂರು ರಸ್ತೆ ಪ್ರಯಾಣಿಕರಿಗೆ ಗುಡ್‌ನ್ಯೂಸ್‌. ನೈಸ್‌ ಲಿಂಕ್‌ ರಸ್ತೆಯು ಉದ್ಘಾಟನೆಗೊಂಡಿದ್ದು, ವಾಹನ ಸಂಚಾರ ಆರಂಭವಾಗಿದೆ. ಇನ್ನು ಈ ಲಿಂಕ್ ರಸ್ತೆ ಸಂಪೂರ್ಣ ಉಚಿತವಾಗಿದೆ. ಮೈಸೂರು ರಸ್ತೆ, ವಿಜಯನಗರ, ಸ್ಯಾಟಲೈಟ

21 Mar 2026 6:13 pm
ಇರಾನ್ ಅಧ್ಯಕ್ಷರಿಗೆ ಪ್ರಧಾನಿ ಮೋದಿ ಕರೆ: ನೌರುಜ್ ಶುಭಾಶಯದ ನಡುವೆಯೇ ಇಂಧನ ಸೌಲಭ್ಯಗಳ ಮೇಲಿನ ದಾಳಿಗೆ ಖಂಡನೆ!

ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಹಚ್ಚಳವಾಗುತ್ತಿದ್ದು, ಈ ನಡುವೆ ನೌರುಜ್‌ ಹಬ್ಬಕ್ಕೆ ಶುಭ ಕೋರಲು ಇರಾನ್‌ ನ ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್ ಅವರೊಂದಿಗೆ ಭಾರತದ ಪ್ರಧಾನಿ ನರೇಂದ್ರ ಮೋದಿ ಫೋನ್‌ ಮೂಲಕ ಸಂಭಾಷಣೆ ನಡೆಸಿದ್ದ

21 Mar 2026 6:02 pm
ಕೇರಳದಲ್ಲಿ ಕಾಂಗ್ರೆಸ್, ರಾಹುಲ್ ಗಾಂಧಿ ’ಬಿಜೆಪಿಯ ಬಿ-ಟೀಂ’ : ಚುನಾವಣೆ ಹೊಸ್ತಿಲಲ್ಲಿ ಸಿಎಂ ಪಿಣರಾಯಿ ಗಂಭೀರ ಆರೋಪ

Congress BJP B Team : ಕೇರಳದ ವಿಧಾನಸಭಾ ಚುನಾವಣೆಯ ಹೊಸ್ತಿಲಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಗಂಭೀರ ಆರೋಪವನ್ನು ಮಾಡಿದ್ದಾರೆ. ಕಾಂಗ್ರೆಸ್ ಮತ್ತು ರಾಹುಲ್ ಗಾಂಧಿ, ಬಿಜೆಪಿಯ ಬಿ-ಟೀಮ್ ರೀತಿಯಲ್ಲಿ ವರ್ತಿಸುತ್ತಿದೆ ಎಂದು ಪಿಣರಾಯಿ

21 Mar 2026 5:47 pm
`ಈ ಬಾರಿ ಸುಲಭವಿಲ್ಲ': ಆರ್ ಸಿಬಿ ಸಹ ಆಟಗಾರರಿಗೆ ವಿರಾಟ್ ಕೊಹ್ಲಿ ಈ ಮಾತು ಹೇಳಿದ್ದು ಯಾಕೆ?

Virat Kohli Statement- ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮಾರ್ಚ್ 28ರಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಐಪಿಎಲ್ 2026ರ ಉದ್ಘಾಟನಾ ಪಂದ್ಯದಲ್ಲಿ ಸನ್ ರೈಸರ್ಸ್ ತಂಡವನ್ನು ಎದುರಿಸಲು ಸಜ್ಜಾಗುತ್ತಿದೆ. ಈ ಸಂದರ್ಭದಲ್ಲಿ ತಂಡದ

21 Mar 2026 5:46 pm
ಕೋಮು ಪ್ರಚೋದನಾಕಾರಿ ಭಾಷಣ:ಕರಾವಳಿಯಲ್ಲಿ 4 ವರ್ಷಗಳಲ್ಲಿ 38 ಮಂದಿ ವಿರುದ್ಧ ಪ್ರಕರಣ

ಕೋಮು ಗಲಭೆಗಳನ್ನು ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಕರಾವಳಿ ಹಾಗೂ ಮಲೆನಾಡು ಜಿಲ್ಲೆಗಳಲ್ಲಿ ಹೊಸದಾಗಿ ವಿಶೇಷ ಕಾರ್ಯಪಡೆ ಸ್ಥಾಪನೆ ಮಾಡಲಾಗಿದೆ. ಉಡುಪಿ, ಶಿವಮೊಗ್ಗ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ 3 ಘಟಕಗಳನ್ನು ಹೊಂದಿ

21 Mar 2026 5:23 pm
ರಾಮನಗರದಲ್ಲಿ ವಾಹನದಟ್ಟಣೆ ಕಡಿವಾಣಕ್ಕೆ ಪಾರ್ಕಿಂಗ್‌ ಝೋನ್‌ ಸಿದ್ದ: ಎಲ್ಲೆಂದರಲ್ಲಿ ಪಾರ್ಕಿಂಗ್‌ ಮಾಡಿದರೆ‌ 500ರೂ ದಂಡ ಫಿಕ್ಸ್!

ರಾಮನಗರಲ್ಲಿ ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ವಾಹನದಟ್ಟಣೆಯಿಂದ ಎಲ್ಲೆಂದರಲ್ಲಿ ಪಾರ್ಕಿಂಗ್‌ ಮಾಡುತ್ತಾ ಸಂಚಾರಿ ನಿಯಮ ಉಲ್ಲಂಘನೆ ಮಾಡುವವರಿಗೆ ಕಡಿವಾಣ ಹಾಕಲು ಸಂಚಾರಿ ಪೊಲೀಸರು ಪಾರ್ಕಿಂಗ್‌ ನಿಯಮಗಳು ಬಿಗಿಗೊಳ

21 Mar 2026 5:07 pm
ಕಾಸರಗೋಡು : ಚುನಾವಣೆ ಕರ್ತವ್ಯದ ಒತ್ತಡದಿಂದ ಸರ್ಕಾರಿ ಶಿಕ್ಷಕ ಆತ್ಮಹತ್ಯೆ

ಚುನಾವಣಾ ಕರ್ತವ್ಯದಲ್ಲಿರುವ ಅಧಿಕಾರಿಗಳು ಅನುಭವಿಸುವ ವಿಪರೀತ ಕೆಲಸದ ಒತ್ತಡಕ್ಕೆ ಕೇರಳದ ಶಿಕ್ಷಕ ಅನೀಶ್ ಜಾರ್ಜ್ ಅವರ ಆತ್ಮಹತ್ಯೆ ಸಾಕ್ಷಿಯಾಗಿದೆ. ಮತಗಟ್ಟೆ ಅಧಿಕಾರಿಯಾಗಿ ನಿಯೋಜನೆಗೊಂಡಿದ್ದ ಅವರು, ಚುನಾವಣಾ ಪ್ರಕ್ರಿಯ

21 Mar 2026 4:56 pm
ಕೌಟುಂಬಿಕ ಕಲಹ: ಹಬ್ಬಕ್ಕೆಂದು ಊರಿಗೆ ಬಂದಿದ್ದ ಪತ್ನಿ, ಮಗಳು ಸೇರಿ 5ಜನರ ಮೇಲೆ ಪತಿರಾಯನಿಂದ ಆಸಿಡ್‌ ದಾಳಿ

ಕೌಟುಂಬಿಕ ಕಲಹದಿಂದಾಗಿ ಕೆಲ ತಿಂಗಳಿನಿಂದ ದೂರವಾಗಿದ್ದ ಪತ್ನಿ ಆಕೆಯ ಸಹೋದರಿಯ ಮನೆಗೆ ಹಬ್ಬಕ್ಕೆಂದು ಊರಿಗೆ ಬಂದಿರುವ ವಿಷಯ ತಿಳಿದ ಪತಿರಾಯ ಪತ್ನಿ, ಮಗಳು ಸೇರಿ 5 ಜನರ ಮೇಲೆ ಆಸಿಡ್‌ ಎರಚಿ, ಮಚ್ಚಿನಿಂದಲೂ ಹಲ್ಲೆ ಮಾಡಲು ಯತ್ನಿಸ

21 Mar 2026 4:11 pm
RCBಯ 4 ಕೋಟಿ ರೂಪಾಯಿ ಸ್ಟಾರ್ ಯಶ್ ದಯಾಳ್ ನಾಪತ್ತೆ! ಫೋನ್ ಕರೆಗೆ ಸಿಗುತ್ತಿಲ್ಲ; ತಂಡದ ಬಸ್ ನಲ್ಲೂ ಫೋಟೋವಿಲ್ಲ!

Yash Dayal Missing- ಪೋಕ್ಸೋ ಸೇರಿದಂತೆ ಗಂಭೀರ ದೌರ್ಜನ್ಯದ ಆರೋಪ ಎದುರಿಸುತ್ತಿರುವ RCBಯ ಭರವಸೆಯ ಮಧ್ಯಮ ವೇಗಿ ಯಶ್ ದಯಾಳ್ ಅವರು ಪ್ರಸ್ತುತ ನಾಪತ್ತೆಯಾಗಿದ್ದಾರೆ. ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲ. ಈ ಕಾನೂನು ಸಂಕಷ್ಟದಿಂದಾಗಿ ಅವರನ್ನು ಉ

21 Mar 2026 3:59 pm
9 ದಿನ ಈ ಊರಿಗೆ ಯಾರೂ ಬರುವ ಹಾಗೂ ಇಲ್ಲ, ಹೊರ ಹೋಗುವ ಹಾಗೂ ಇಲ್ಲ! ಇದೊಂದು ವಿಶೇಷ ಜಾತ್ರೆ!

ಕಾಫಿನಾಡು ಚಿಕ್ಕಮಗಳೂರಿನಲ್ಲಿ ಇತ್ತೀಚೆಗೆ ಶ್ರೀ ಮಹಾಕಾಳಿ ದೇವಿಯ ಜಾತ್ರಾ ಮಹೋತ್ಸವವು ಅತ್ಯಂತ ವೈಭವ ಹಾಗೂ ಸಡಗರದಿಂದ ನೆರವೇರಿತು. ನಗರದ ಪ್ರಮುಖ ಆಕರ್ಷಣೆಯಾಗಿರುವ ಈ ಸಾಂಪ್ರದಾಯಿಕ ಉತ್ಸವಕ್ಕೆ ಸಾವಿರಾರು ಭಕ್ತರು ಸಾಕ್ಷ

21 Mar 2026 3:52 pm
ದಾವಣಗೆರೆ ದಕ್ಷಿಣ, ಬಾಗಲಕೋಟೆ ಟಿಕೆಟ್: ಮಹತ್ವದ ಅಪ್ಡೇಟ್ ಕೊಟ್ಟ ರಣದೀಪ್ ಸಿಂಗ್ ಸುರ್ಜೇವಾಲ

ದಾವಣಗೆರೆ ದಕ್ಷಿಣ, ಬಾಗಲಕೋಟೆ ಟಿಕೆಟ್ ವಿಚಾರವಾಗಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಮಹತ್ವದ ಅಪ್ಡೇಟ್ ನೀಡಿದ್ದಾರೆ. ಶನಿವಾರ ಕೆಪಿಸಿಸಿ ಕಚೇರಿಯಲ್ಲಿ ಟಿಕೆಟ್ ಅಂತಿಮಗೊಳಿಸುವ ನಿಟ್ಟಿನಲ್ಲಿ ಮಹತ

21 Mar 2026 3:14 pm
ಪ್ರವಾಸಿ ತಾಣಗಳೇ ನಮ್ಮ ಮುಂದಿನ ಟಾರ್ಗೆಟ್‌: ಗಲ್ಫ್‌ ನಲ್ಲಿ US ಯುದ್ದನೌಕೆ ನಿಯೋಜನೆ ಹೆಚ್ಚಾಗ್ತಿದಂತೆ ಇರಾನ್‌ ಎಚ್ಚರಿಕೆ

ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಹೆಚ್ಚಾಗುತ್ತಿದ್ದಂತೆ US ಈ ಪ್ರದೇಶದಲ್ಲಿ ತನ್ನ ಮಿಲಿಟರಿ ಸಾಮರ್ಥ್ಯವನ್ನು ಹೆಚ್ಚಿಸಲು ಯುದ್ದನೌಕೆಗಳ ನಿಯೋಜನೆಗೆ ಮುಂದಾಗಿದೆ. ಈ ಬೆನ್ನಲ್ಲೇ, ಈ ಪ್ರದೇಶದ ಪ್ರವಾಸಿ ತಾಣಗಳು ಹಾಗೂ ಮನರಂಜ

21 Mar 2026 3:11 pm
ಪಾವಗಡ : ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಕಚೇರಿಯಲ್ಲೇ ನೇಣಿಗೆ ಶರಣು; ಸಾವಿಗೂ ಮುನ್ನ ಮಾಡಿದ ವೀಡಿಯೋದಲ್ಲೇನಿದೆ

ತುಮಕೂರು ಜಿಲ್ಲೆಯ ಪಾವಗಡದ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಮಲ್ಲಿಕಾರ್ಜುನ್ (60) ಅವರು ತಮ್ಮ ಕಚೇರಿಯಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತರು ಪಾವಗಡ ತಾಲೂಕಿನ ಗುಂಡಾರ್ಲಹಳ್ಳಿ ಮೂಲದವರಾಗಿದ್ದಾರೆ. ಇವರು ನಿವೃ

21 Mar 2026 3:11 pm
ಬೆಂಗಳೂರು ಬೀದಿಗಳಲ್ಲಿದ್ದ 600 ಕ್ಕೂ ಹೆಚ್ಚು ನಿರ್ಗತಿಕರನ್ನು ಕಾಪಾಡುತ್ತಿರುವ ಸಂಸ್ಥೆ: ಮನೆಮಂದಿ ಕೈಬಿಟ್ಟರೂ ಆಸರೆಯಾದ AiR NGO

ಮಹಾನಗರ ಬೆಂಗಳೂರಲ್ಲಿ ಎಲ್ಲವನ್ನೂ ಕಳೆದುಕೊಂಡು ನಿರ್ಗತಿಕರಾಗಿದ್ದರೂ ಬದುಕಿನಲ್ಲಿ ಇರಾಸೆ ಹೊಂದುವ ಅಗತ್ಯವಿಲ್ಲ . ಯಾಕೆಂದರೆ ಇಲ್ಲೊಂದು ಎನ್‌ಜಿಒ ಸಂಸ್ಥೆ ಇಂಥವರಿಗಾಗಿಯೇ ರಕ್ಷಣೆ ಕೊಡುತ್ತಿದೆ. 9739544444 ಸಹಾಯವಾಣಿಗೆ ಅಥವಾ 24*

21 Mar 2026 3:00 pm
ಕಿಲ್ಲರ್ ಕೆಎಸ್‌ಆರ್‌ಟಿಸಿ, ಬಿಎಂಟಿಸಿ: 3 ವರ್ಷಗಳಲ್ಲಿ 5369 ಅಪಘಾತ, 1413 ಮಂದಿ ಬಲಿ

ಬಿಎಂಟಿಸಿಗೆ ಕಿಲ್ಲರ್ ಬಿಎಂಟಿಸಿ ಎಂಬ ಹೆಸರಿದೆ. ಆದರೆ ಇದೀಗ ಸಾರಿಗೆ ಇಲಾಖೆಯ ಇತರ ನಿಗಮದ ಬಸ್‌ಗಳು ಅಪಘಾತಕ್ಕೀಡಾಗುತ್ತಿವೆ. ಕಳೆದ 3 ವರ್ಷಗಳಲ್ಲಿ ರಾಜ್ಯದಲ್ಲಿ 369 ಅಪಘಾತ ಸಂಭವಿಸಿದ್ದು 1413 ಮಂದಿ ಬಲಿಯಾಗಿದ್ದಾರೆ. 2022-23 ರಲ್ಲಿ 1667

21 Mar 2026 2:23 pm
ಸಿಲಿಂಡರ್‌ ಸಿಗಲ್ಲವೆಂಬ ವದಂತಿ, ಮುಗಿಬಿದ್ದ ಗ್ರಾಹಕರು ; ತಾಲೂಕು ಆಡಳಿತ ಸ್ಪಷ್ಟನೆ

ಜಾಗತಿಕ ಯುದ್ಧದ ಭೀತಿಯಿಂದ ಗ್ಯಾಸ್ ಸಿಲಿಂಡರ್ ಕೊರತೆಯಾಗಲಿದೆ ಎಂಬ ವದಂತಿಗಳಿಗೆ ಕಿವಿಗೊಟ್ಟ ಜನರು ಸಿಲಿಂಡರ್ ಖರೀದಿಸಲು ಮುಗಿಬಿದ್ದಿದ್ದಾರೆ. ಆದರೆ, ಗೃಹ ಬಳಕೆ ಸಿಲಿಂಡರ್ ಪೂರೈಕೆಯಲ್ಲಿ ಯಾವುದೇ ವ್ಯತ್ಯಯವಿಲ್ಲ ಎಂದು ತಿಪ

21 Mar 2026 1:43 pm
Gold Rate Fall: 1.38 ಲಕ್ಷಕ್ಕಿಳಿದ ಆಭರಣ ಚಿನ್ನದ ಬೆಲೆ: ಚಿನ್ನದಲ್ಲಿ 2940 ರೂ, ಬೆಳ್ಳಿಯಲ್ಲಿ 10 ಸಾವಿರ ರೂ ಕಡಿತ

ಯುದ್ಧದ ಅನಿಶ್ಚಿತತೆ ಹಿನ್ನೆಲೆಯಲ್ಲೂ ಚಿನ್ನ ಬೆಳ್ಳಿ ದರ ಕುಇದಿದ್ದು, ಮಾರ್ಚ್ ತಿಂಗಳಲ್ಲಿ 1 ಗರಾಂ 22 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ 2485 ರೂಪಾಯಿ ಕಡಿತಗೊಂಡಿದೆ. ಚಿನ್ನಾಭರಣ ಗ್ರಾಹಕರಿಗೆ ಈಗ ಬೆಲೆ ಅಗ್ಗವಾಗಿದೆ.

21 Mar 2026 1:30 pm
ರಾಜ್ಯದಲ್ಲಿ 5 ವರ್ಷಗಳಲ್ಲಿ 15 ಮರ್ಯಾದೆಗೇಡು ಹತ್ಯೆಗಳು! ಹೊಸ ಕಾನೂನು ಕೃತ್ಯಗಳಿಗೆ ಹಾಕುತ್ತಾ ಕಡಿವಾಣ

ಪ್ರತಿ ತಿಂಗಳು ಜಿಲ್ಲೆಯ ಎಲ್ಲಾ ಪೊಲೀಸ್ ಠಾಣೆ ಮತ್ತು ಜಿಲ್ಲಾ ಪೊಲೀಸ್ ಕಛೇರಿಯಲ್ಲಿ ನಿಯಮಿತವಾಗಿ ಪ್ರತಿ 2ನೇ ಭಾನುವಾರ ಮತ್ತು ಕೊನೆಯ ಭಾನುವಾರ ಎಸ್.ಸಿ/ಎಸ್.ಟಿ. ಜನಾಂಗದವರ ಕುಂದು ಕೊರತೆಗಳನ್ನು ಆಲಿಸುವ ಸಂಬಂಧ ಸಭೆಗಳನ್ನು ಆಯ

21 Mar 2026 1:07 pm
ಜಲಮಂಡಳಿಯಿಂದ ಸಿಹಿಸುದ್ದಿ: ನೀರಿನ ಬಿಲ್ ಬಾಕಿಗೆ ಬಡ್ಡಿ ಮನ್ನಾ (������) ಯೋಜನೆ ಜಾರಿ: ಡಿಸಿಎಂ ಡಿ.ಕೆ. ಶಿವಕುಮಾರ್

ಜಲಮಂಡಳಿ ಸಂಪರ್ಕ ಪಡೆದಿರುವ ಪೈಕಿ ಒಟ್ಟು 5.11 ಲಕ್ಷ ಗ್ರಾಹಕರ 851 ಕೋಟಿ ರೂಪಾಯಿ ನೀರಿನ ಬಿಲ್ ಬಾಕಿ ಉಳಿದಿದ್ದು, ಈ ಮೊತ್ತದಲ್ಲಿ ಬಡ್ಡಿ ಹಣವಾದ 311 ಕೊಟಿ ರೂಪಾಯಿಯನ್ನು ಮನ್ನಾ ಮಾಡುವುದಾಗಿ ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ.

21 Mar 2026 1:00 pm
ಬೇಸಿಗೆ ಕುಡಿಯುವ ನೀರಿನ ಮೇಲೆ ನಿಗಾಕ್ಕೆ ಸಿಇಒಗಳಿಗೆ ಪ್ರಿಯಾಂಕ್ ಖರ್ಗೆ ಸೂಚನೆ

ಬೇಸಿಗೆಯ ತೀವ್ರತೆಯ ಹಿನ್ನೆಲೆಯಲ್ಲಿ ಗ್ರಾಮೀಣ ಭಾಗದ ಜನರಿಗೆ ಕುಡಿಯುವ ನೀರಿನ ತೊಂದರೆಯಾಗದಂತೆ ಮುನ್ನೆಚ್ಚರಿಕೆ ವಹಿಸಲು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಜಿಲ್ಲಾ ಪಂಚಾಯತ್ ಸಿಇಒಗಳಿಗೆ ತುರ್ತು ಸೂಚನೆ

21 Mar 2026 12:29 pm
ಇರಾನ್ ತೈಲಕ್ಕೆ 30 ದಿನಗಳ ವಿನಾಯಿತಿ ಘೋಷಿಸಿದ US: ಜಗತ್ತಿಗೆ 140 ಮಿಲಿಯನ್‌ ಬ್ಯಾರಲ್ ತೈಲ ಪೂರೈಕೆ ನಿರೀಕ್ಷೆ!

ಇರಾನ್‌ -ಅಮೆರಿಕಾ ನಡುವಿನ ಯುದ್ದದಿಂದಾ ಜಾಗತಿಕ ತೈಲ ಮಾರುಕಟ್ಟೆಯಲ್ಲಿನ ಅನಿಶ್ಚಿತತೆಯ ಬೆನ್ನಲ್ಲೇ, ಇರಾನ್‌ ಮೇಲೆ US ವಿಧಿಸಿದ್ದ ತೈಲ ನಿರ್ಬಂಧಗಳಿಗೆ 30 ದಿನಗಳ ತಾತ್ಕಾಲಿಕ ವಿನಾಯಿತಿ ನೀಡಿದೆ. ಆದಾಗ್ಯೂ, ಈ ವಿನಾಯಿತಿ ಕೇವಲ ಈ

21 Mar 2026 12:10 pm
ಪಥಸಂಚಲನ ಯಶಸ್ಸಿಗೆ ಪ್ರಿಯಾಂಕ್ ಕಾರಣ, ಅವರಿಗೆ ಧನ್ಯವಾದ - RSS : ಶಾಖೆ ನೋಂದಣಿಗೆ ಖರ್ಗೆ ಮರು ಸವಾಲು

RSS Vs Priyank Kharge : ರಾಷ್ಟ್ರೀಯ ಸ್ವಯಂಸೇವಕ ಸಂಘದ ಶತಮಾನೋತ್ಸವದ ವೇಳೆ ದೇಶದ ವಿವಿದೆಡೆ ಪಥಸಂಚಲನವನ್ನು ಆಯೋಜಿಸಲಾಗಿತ್ತು. ಈ ಸಂಬಂಧ, ಕರ್ನಾಟಕ ಸರ್ಕಾರ ಅದರಲ್ಲೂ ಪ್ರಮುಖವಾಗಿ ಪ್ರಿಯಾಂಕ್ ಖರ್ಗೆ ಧ್ವನಿ ಎತ್ತಿದ್ದರು. ಅವರಿಂದಾಗಿ, ಪ

21 Mar 2026 12:06 pm
ಕಲಘಟಗಿ ತಾಲೂಕಿನಲ್ಲಿ 205 ಎಕರೆ ಮಾವು ನಷ್ಟ: ಹಾನಿ ವರದಿಗೆ ಸೂಚನೆ

ಕಲಘಟಗಿ ತಾಲೂಕಿನ ಮಾಚಾಪುರ ಗ್ರಾಮದ ಸುತ್ತಮುತ್ತಲ ಪ್ರದೇಶದಲ್ಲಿ ಆಲಿಕಲ್ಲು ಮಳೆಯಿಂದಾಗಿ ಮನೆ, ಜಾನುವಾರು ಹಾಗೂ ಬೆಳೆಗಳಿಗೆ ಹಾನಿಯಾಗಿದ್ದು, ಈಗಾಗಲೇ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಹಾನಿಯ ಪ್ರಮಾಣವನ್ನು ಅಂದಾಜಿಸಿದ

21 Mar 2026 11:41 am
ಯಾದಗಿರಿಯ ಗೋನಾಲದಲ್ಲಿ ತಂದೆಯ ಕೊಲೆಗೆ ಮಗನೇ ಸುಪಾರಿ ! ಹತ್ಯೆಯಾದ ವೃದ್ಧನ ಫೋನಲ್ಲಿ ಅಚ್ಚರಿ ವಿಚಾರ ಬೆಳಕಿಗೆ

ಗೋನಾಲ್ ಗ್ರಾಮದ ಹಂಪಣ್ಣ ಸಜ್ಜನ್ ಎಂಬ ವೃದ್ಧ ವ್ಯಕ್ತಿಯ ಕೊಲೆಗೆ ರೋಚಕ ಟ್ವಿಸ್ಟ್ ಸಿಕ್ಕಿದ್ದು, ಮೃತ ವ್ಯಕ್ತಿಯ ಫೋನಲ್ಲಿ ಆಘಾತಕಾರಿ ಮಾಹಿತಿಗಳು ಬಯಲಾಗಿವೆ.

21 Mar 2026 10:30 am
ಕರ್ನಾಟಕದಲ್ಲಿ ಎಲ್‌ಪಿಜಿ ಪೂರೈಕೆ: ಮನೆ ಬಳಕೆಗೆ ತೊಂದರೆಯಿಲ್ಲ, ವಾಣಿಜ್ಯ ಬಳಕೆಗೆ ಮಿತಿ : ಮೇಹುಲ್ ಜೆ. ಪಟೇಲ್

ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಯುದ್ಧದ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಎಲ್‌ಪಿಜಿ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದ್ದು, ಈ ಕುರಿತು ಕರ್ನಾಟಕ ರಾಜ್ಯ ಎಲ್‌ಪಿಜಿ ಸಿಲಿಂಡರ್ ವಿತರಕರ ಸಂಘದ ಅಧ್ಯಕ್ಷ ಮೇ

21 Mar 2026 9:59 am
ಕುಕ್ಕನೂರಿನಿಂದ-ಧರ್ಮಸ್ಥಳಕ್ಕೆ ತೆರಳುತ್ತಿದ್ದ ಸರಕಾರಿ ಬಸ್‌ ಪಲ್ಟಿ: 40 ಕ್ಕೂ ಹೆಚ್ಚು ಪ್ರಯಾಣಿಕರ ಪೈಕಿ 8 ಜನರಿಗೆ ಗಾಯ

ಸರಕಾರಿ ಬಸ್‌ ಪಲ್ಟಿಯಾಗಿ 8 ಜನರಿಗೆ ಗಾಯವಾಗಿದೆ. 40 ಕ್ಕೂ ಹೆಚ್ಚು ಪ್ರಯಾಣಿಕರು ಧರ್ಮಸ್ಥಳಕ್ಕೆ ಪ್ರಯಾಣಿಸುತ್ತಿದ್ದರು. ಚಿಕ್ಕಮಗಳೂರಿನ ಕೊಡಾಳ್ ಬಳಿ ಘಟನೆ ನಡೆದಿದೆ.

21 Mar 2026 9:38 am
ದಾವಣಗೆರೆ ಟಿಕೆಟ್ : ಪ್ರತಿಷ್ಠೆಯ ರಾಜಕೀಯದಲ್ಲಿ ಪಟ್ಟು ಬಿಡದ ಜಮೀರ್ ಅಹ್ಮದ್, ಯಾವ ಬಣದ ’ಕೈ’ಮೇಲಾಗುತ್ತೆ?

ದಾವಣಗೆರೆಯಲ್ಲಿ ಕಾಂಗ್ರೆಸ್ ವರ್ಸಸ್ ಕಾಂಗ್ರೆಸ್ : ಟಿಕೆಟ್ ಯಾರಿಗೆ ನೀಡಬೇಕು ಎನ್ನುವ ಮೀಟಿಂಗ್’ನಲ್ಲಿ ಅರ್ಧದಷ್ಟು ನಾಯಕರು ಸಮರ್ಥ್ ಶಾಮನೂರು ಎಂದು, ಇನ್ನಷ್ಟು ಮುಖಂಡರು ಅಲ್ಪಸಂಖ್ಯಾತ ಸಮುದಾಯದವರಿಗೆ ನೀಡಬೇಕು ಎನ್ನುವ ಹ

21 Mar 2026 9:23 am
ಇಬ್ಬನಿ, ಆಲಿಕಲ್ಲು ಆಯ್ತು, ಇದೀಗ ಮಾವು ಬೆಳೆಗಾರರಿಗೆ ಮಳೆ ಆತಂಕ

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದ ಕಸಬಾ, ಮಧುರೆ ಹೋಬಳಿ, ದೇವನಹಳ್ಳಿಯ ಚನ್ನಹಳ್ಳಿ, ನಲ್ಲೂರು, ಬೂದಿಗೆರೆ, ಅಣ್ಣೇಶ್ವರ ಸೇರಿದಂತೆ ಹಲವು ಗ್ರಾಪಂಗಳ ವ್ಯಾಪ್ತಿಯಲ್ಲಿ ಮಾ.18 ರಿಂದ 19ರವರೆಗೂ ಮಳೆಯಾಗಿದೆ. ಕೆಲವೆಡ

21 Mar 2026 9:03 am
ಬೆಳಗಾವಿಗೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪಟ್ಟ ಇನ್ನೆಷ್ಟು ವಿಳಂಬ? ಸಚಿವ ರಾಮಮೋಹನ್‌ ನಾಯ್ಡು ಮಾತಿಂದ ನಿರಾಸೆ

ಬೆಳಗಾವಿ ವಿಮಾನ ನಿಲ್ದಾಣವನ್ನು ಅಂತರಾಷ್ಟ್ರೀಯ ವಿಮಾನ ನಿಲ್ದಾಣವಾಗಿ ಘೋಷಣೆ ಮಾಡುವ ವಿಚಾರ, ಪ್ರಯಾಣಿಕರ ಹೆಚ್ಚಳ ವಿಮಾನಯಾನಗಳ ಸಂಖ್ಯೆ ಏರಿಕೆ ಸಾಧ್ಯವಾದರೆ ಮಾತ್ರ ನಿಲ್ದಾಣ ಮೇಲ್ದರ್ಜೆಗೆ ಎಂಬ ಮಾತು ಕೇಳಿ ಬರುತ್ತಿದೆ.

21 Mar 2026 8:46 am
’ಸಿದ್ದರ ನುಡಿ ಶಿವನುಡಿ, ಮುಂಗಾರಿ ಕೋಕಾಟೆ ಇಟ್ಟೆನು, ದೇಶ ದೇಶಕ್ಕ ವಿಕಾರ’ : ಐತಿಹಾಸಿಕ ಕನಕನಾಳ ಕಾರ್ಣಿಕದ ವಿಶ್ಲೇಷಣೆ

ಅಡಿವೆಪ್ಪ ಪೂಜಾರಿಯ ಭವಿಷ್ಯವಾಣಿ : ವಿಜಯಪುರ ಜಿಲ್ಲೆಯಲ್ಲಿರುವ ಕನಕನಾಳ ಗ್ರಾಮದ ಮಾಳಿಂಗರಾಯ ದೇವಾಲಯದ ಜಾತ್ರಾ ಮಹೋತ್ಸವದ ವೇಳೆ ಭವಿಷ್ಯವಾಣಿಯನ್ನು ನುಡಿಯಲಾಗಿದೆ. ಅಡಿವೆಪ್ಪ ಪೂಜಾರಿ ನುಡಿದ ಭವಿಷ್ಯದ ಪ್ರಕಾರ ದೇಶ ದೇಶಗಳ

21 Mar 2026 8:21 am
ಡಿಜಿಪಿ ರಾಮಚಂದ್ರರಾವ್ ಪ್ರಣಯ ವಿಡಿಯೋ ಎಐ ಅಲ್ಲ , ಅಸಲಿ: 100 ಪುಟಗಳ ವರದಿ ಸಲ್ಲಿಸಿದ ಎಸ್‌ಐಟಿ

ಡಿಜಿಪಿ ರಾಮಚಂದ್ರರಾವ್ ಮಹಿಳೆಯರ ಜೊತೆ ಅನುಚಿತವಾಗಿ ವರ್ತಿಸಿದ್ದ ವೈರಲ್ ವಿಡಿಯೋ ನಕಲಿ ಅಲ್ಲ ಅಸಲಿ ಎಂದು ಎಸ್‌ಐಟಿ ವರದಿ ಸಲ್ಲಿಕೆ ಮಾಹಿದ್ದು, ವರದಿಯಲ್ಲಿರುವ ಮಹಿಳೆಯರ ಮಾಹಿತಿ, ಸಿಬ್ಬಂದಿಗಳು ಕೊಟ್ಟ ಮಾಹಿತಿ ಹೀಗಿದೆ.

21 Mar 2026 6:53 am
ಕುದುರೆಮುಖ ಉದ್ಯಾನ ವ್ಯಾಪ್ತಿಯಲ್ಲಿ ಭಾರಿ ಬೆಂಕಿ: 20ಕ್ಕೂ ಹೆಚ್ಚು ಕಡೆಗಳಲ್ಲಿ ಕಾಡ್ಗಿಚ್ಚು, ಬೆಂಕಿ ನಂದಿಲು ಹರಸಾಹಸ

ಶೇಂಗೇರಿ ತಾಲೂಕು ವ್ಯಾಪ್ತಿಯ ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಲ್ಲಿ ಶುಕ್ರವಾರ ರಾತ್ರಿ ಭಾರಿ ಪ್ರಮಾಣದಲ್ಲಿ ಕಾಡ್ಗಿಚ್ಚು ಹಬ್ಬಿದೆ. ಬೆಂಕಿ ನಂದಿಸಲು ಅರಣ್ಯ ಇಲಾಖೆ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ. ಬೇಸ

21 Mar 2026 6:36 am
ಫುಡ್‌ ಅಲರ್ಜಿ ಯಾಕಾಗುತ್ತೆ ಗೊತ್ತಾ? ಸೈನಸ್‌ ಇದ್ರೆ ಈ ತಪ್ಪು ಮಾಡ್ಬೇಡಿ| Dr. Lakshmi Ananth

ಫುಡ್‌ ಅಲರ್ಜಿ ಯಾಕಾಗುತ್ತೆ ಗೊತ್ತಾ? ಸೈನಸ್‌ ಇದ್ರೆ ಈ ತಪ್ಪು ಮಾಡ್ಬೇಡಿ| Dr. Lakshmi Ananth

20 Mar 2026 7:00 pm
Love Mocktail 3 Review: ಡಾರ್ಲಿಂಗ್ ಕೃಷ್ಣ ನಿರ್ದೇಶನದ ಚಿತ್ರ ಹೇಗಿದೆ? ಕಥೆ ಏನು?

Love Mocktail 3 Review: ಡಾರ್ಲಿಂಗ್ ಕೃಷ್ಣ ನಿರ್ದೇಶನದ ಚಿತ್ರ ಹೇಗಿದೆ? ಕಥೆ ಏನು?

19 Mar 2026 7:14 pm
ಡಯಾಬಿಟಿಸ್‌ ಇದ್ದ ಗಂಡಸರಿಗೆ ಬಂಜೆತನ ಉಂಟಾಗುವ ಸಾಧ್ಯತೆ ಎಷ್ಟು? Dr.Chandan M N

ಡಯಾಬಿಟಿಸ್‌ ಇದ್ದ ಗಂಡಸರಿಗೆ ಬಂಜೆತನ ಉಂಟಾಗುವ ಸಾಧ್ಯತೆ ಎಷ್ಟು? Dr.Chandan M N

19 Mar 2026 7:00 pm