SENSEX
NIFTY
GOLD
USD/INR

Weather

15    C
... ...View News by News Source
ರಾತ್ರಿ ಬೆಳಗಾಗುವಷ್ಟರಲ್ಲಿ ಸುಟ್ಟು ಭಸ್ಮವಾದ ಕಾರ್‌ ಸರ್ವಿಸ್ ಸೆಂಟರ್: ವಿಜಯಪುರದ ಹನಮಂತರ ಕನಸು ನುಚ್ಚುನೂರು, ಕೋಟಿ ರೂ. ನಷ್ಟ!

ಜೀವನದಲ್ಲಿ ಎಲ್ಲವೂ ಸರಿ ಇದ್ದು, ನಾಲ್ಕಾರು ಮಂದಿಗೆ ಕೆಲಸವೂ ಕೊಟ್ಟಿದ್ದ ಕಾರ್ ಸರ್ವಿಸ್ ಸೆಂಟರ್ ಧಗಧಗನೇ ಹೊತ್ತಿ ಉರಿದಿದ್ದು, ಹನಮಂತ ಕನಮಡಿ ಅವರ ಕನಸೂ ಇದರೊಂದಿಗೆ ಭಸ್ಮವಾಗಿದೆ. ಆಕಸ್ಮಿಕ ಬೆಂಕಿ ಅವಘಡದ ಕಂಡ ದೃಶ್ಯಕ್ಕೆ ಏನ

5 Feb 2026 8:20 am
ಭಾರತ ತಾನು ಬಯಸಿದ ರಾಷ್ಟ್ರದಿಂದ ತೈಲ ಖರೀದಿಸಲು ಸ್ವತಂತ್ರವಾಗಿದೆ; ರಷ್ಯಾದಿಂದ ತೀವ್ರ ಬೇಸರದ ಹೇಳಿಕೆ! ಮುಂದೇನು?

ಕಳೆದ ಡಿಸೆಂಬರ್‌ವರೆಗೂ ಚೆನ್ನಾಗಿಯೇ ಇದ್ದ ಭಾರತ-ರಷ್ಯಾ ತೈಲ ಸಂಬಂಧ, ಇದೀಗ ಭಾರತ-ಅಮೆರಿಕ ವ್ಯಾಪಾರ ಒಪ್ಪಂದದ ಪರಿಣಾಮಬಾಗಿ ಮಂಕಾಗುತ್ತಿದೆ. ಈ ಒಪ್ಪಂದದ ಭಾಗವಾಗಿ ಭಾರತಕ್ಕೆ ತನ್ನ ನಿಯಂತ್ರಣದ ವೆನೆಜುವೆಲಾ ತೈಲವನ್ನು ಮಾರಾಟ

5 Feb 2026 7:33 am
ಕರಾವಳಿ ಜನರಿಗೆ ಗುಡ್‌ನ್ಯೂಸ್: ಎ ಖಾತಾ ಪಡೆಯುವುದು ಇನ್ನು ಸುಲಭ, ಏಕವಿನ್ಯಾಸ ನಕ್ಷೆ ಸರಳೀಕರಣಕ್ಕೆ ಸರಕಾರ ನಿರ್ಧಾರ

ಕರಾವಳಿ ಜಿಲ್ಲೆಗಳಿಗೆ ಜಟಿಲವಾಗಿದ್ದ ಖಾತೆ ಸಮಸ್ಯೆ ಈಗ ಸರಳೀಕರಣಗೊಳಿಸಲಾಗಿದೆ. ಹೊಸ ಮನೆ ನಿರ್ಮಾಣಕ್ಕೆ ಬ್ಯಾಂಕ್ ಸಾಲ ಸೌಲಭ್ಯ, ಖಾತೆ ಸೌಲಭ್ಯವೂ ಸರಳೀಕರಣಗೊಂಡಿದೆ. ಸರಕಾರದ ಹೊಸ ಆದೇಶ ಇದಕ್ಕೆಲ್ಲ ಪರಿಹಾರ ಕೊಟ್ಟಿದೆ,

5 Feb 2026 7:02 am
ಭಾರತವನ್ನು ಅಮೆರಿಕ ಬೆದರಿಸಲಾಗದು; ಅಜಿತ್‌ ದೋವಲ್-ಮಾರ್ಕೊ ರುಬಿಯೊ ರಹಸ್ಯ ಸಭೆಯ ಮಾಹಿತಿ ಬಹಿರಂಗ!

ಭಾರತದ ಜೊತೆಗಿನ ತನ್ನ ವ್ಯಾಪಾರ ಸಂಬಂಧವನ್ನು ಸುಧಾರಿಸುವ ಅಮೆರಿಕ, ಭಾರತೀಯ ಸರಕುಗಳ ಮೇಲಿನ ಸುಂಕವನ್ನು ಶೇ. 50ರಿಂದ ಶೇ. 18ಕ್ಕೆ ಇಳಿಕೆ ಮಾಡಿದೆ. ಅಲ್ಲದೇ ದ್ವಿಪಕ್ಷೀಯ ವ್ಯಾಪಾರ ಒಪ್ಪಂದವನ್ನು ಘೋಷಿಸಿದೆ. ಇದೀಗ ಕಳೆದ ಸೆಪ್ಟೆಂಬ

5 Feb 2026 6:44 am
ಗುಡಿಬಂಡೆ-ಬಾಗೇಪಲ್ಲಿಯಲ್ಲಿ ಚಿನ್ನ-ಬೆಳ್ಳಿ ನಿಕ್ಷೇಪಕ್ಕಾಗಿ 4 ತಿಂಗಳ ಕಾಲ ನಡೆಯಲಿದೆ ಸರ್ವೇ ಕಾರ್ಯಾಚರಣೆ

ಚಿನ್ನದ ಬೆಲೆ ಏರಿಕೆಯ ಬಿಸಿ ಸುದ್ದಿ ನಡುವೆಯೇ ಕರ್ನಾಟಕದಲ್ಲಿ ಚಿನ್ನದ ನಿಕ್ಷೇಒಕ್ಕಾಗಿ ಹುಡುಕಾಟ ಆರಂಭಿಸಿರುವುದು ಹೊಸ ನಿರೀಕ್ಷೆಗಳನ್ನು ಹುಟ್ಟುಹಾಕಿದೆ. ಪ್ರಮುಖವಾಗಿ ಚಿಕ್ಕಬಳ್ಳಾಪುರದ ಗುಡಿಬಂಡೆಯಲ್ಲಿ ಏರಿಯಲ್ ಸರ್ವ

5 Feb 2026 6:43 am
ಹ್ಯಾಪಿ ಬರ್ತ್‌ಡೇ ವೇದಾಂತ್

ಹ್ಯಾಪಿ ಬರ್ತ್‌ಡೇ ವೇದಾಂತ್

5 Feb 2026 6:43 am
ಸದನದಲ್ಲಿ ರಾಮನಗರ ಮರುನಾಮಕರಣ ಸದ್ದು; ಇವರಿಗೆ ಅವರು, ಅವರಿಗೆ ಇವರು ನೀಡಿದರು ಗುದ್ದು!

ರಾಮನಗರ ಜಿಲ್ಲೆಯ ಹೆಸರನ್ನು ಬೆಂಗಳೂರು ದಕ್ಷಿಣ ಎಂದು ಮರುನಾಮಕರಣ ಮಾಡಿರುವುದು, ಈಗಲೂ ರಾಜ್ಯ ರಾಜಕಾರಣದಲ್ಲಿ ವಾದ-ವಿವಾದಗಳಿಗೆ ಕಾರಣವಾಗುತ್ತಿದೆ. ನಿನ್ನೆ (ಫೆ.4-ಬುಧವಾರ) ವಿಧಾನಸಭೆಯಲ್ಲಿ ಈ ವಿಚಾರವಾಗಿ ಬೆಂಗಳೂರು ದಕ್ಷಿಣ

5 Feb 2026 5:22 am
ಕೊಲೆಗಾರ ನಿಮ್ಮ ಮಗುವಿನ ಫೋನ್ ನೊಳಗೆ ಅವಿತಿರಬಹುದು ಎಚ್ಚರ! ಗಾಝಿಯಾಬಾದ್ ದುರಂತ ಹುಟ್ಟುಹಾಕಿದ ಪ್ರಶ್ನೆಗಳು ಹತ್ತಾರು!

ಗಾಝಿಯಾಬಾದ್ ನಲ್ಲಿ ಮೂವರು ಸಹೋದರಿಯರ ದುರಂತ ಸಾವು ನಮ್ಮ ಯುವ ಜನಾಂಗ ಎತ್ತ ಸಾಗುತ್ತಿದೆ ಎಂಬುದುಕ್ಕೆ ಕೈಗನ್ನಡಿಯಾಗಿದೆ. ಇಂದಿನ ಮಕ್ಕಳಲ್ಲಿ ಅತಿಯಾದ ಮೊಬೈಲ್ ಗೀಳು, ಆನ್ ಲೈನ್ ಗೇಮಿಂಗ್ ನ ಹುಚ್ಚು ಇದನ್ನು ಇಂದಿನ ಪೋಷಕರು ಬಿ

4 Feb 2026 11:59 pm
ಕರ್ನಾಟಕ ರಾಜ್ಯಪಾಲರ ಸಹಿ ದುರ್ಬಳಕೆ, ಸುಳ್ಳು ನೇಮಕಾತಿ ಆದೇಶ! ಯಾರು ಈ ನಕಲಿ IAS, IPS ಅಧಿಕಾರಿ ಸುಜಯೇಂದ್ರ?

ಕರ್ನಾಟಕ ರಾಜ್ಯಪಾಲರ ಹೆಸರಿನ ಸಹಿಯನ್ನು ದುರ್ಬಳಕೆ ಮಾಡಿಕೊಂಡು ಸುಳ್ಳು ನೇಮಕಾತಿ ಆದೇಶ ನೀಡಿದ ಆರೋಪದಲ್ಲಿ ಸುಜಯೇಂದ್ರ ಎಂಬುವವರ ಮೇಲೆ ಪೊಲೀಸ್‌ ಕೇಸ್‌ ದಾಖಲಾಗಿದೆ. ಈತ ನಕಲಿ IAS, IPS ಅಧಿಕಾರಿಯಾಗಿದ್ದು, ಹೆಸರಿನ ಲೆಟರ್‌ಹೆಡ್

4 Feb 2026 10:28 pm
ಅಫ್ಘಾನಿಸ್ತಾನ ಬೌಲರ್ ಗಳ ಬೆಂಡೆತ್ತಿದ ವೈಭವ್ ಸೂರ್ಯವಂಶಿ, ಆ್ಯರೋನ್ ಜಾರ್ಜ್: ಅಂಡರ್ 19 ವಿಶ್ವಕಪ್ ಫೈನಲ್ ಗೇರಿದ ಭಾರತ!

India U19 Vs Afghanistan U19- ಐಸಿಸಿ ಟಿ20 ಟೂರ್ನಿಯುದ್ದಕ್ಕೂ ಅತ್ಯುತ್ತಮ ಪ್ರದರ್ಶನ ತೋರುತ್ತಿರುವ ಭಾರತ ತಂಡ ಇದೀಗ ಫೈನಲ್ ಪ್ರವೇಶಿಸಿದೆ. ಬುಧವಾರ ಅಫ್ಘಾನಿಸ್ತಾನದ ವಿರುದ್ಧ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಆಯುಷ್ ಮ್ಹಾತ್ರೆ ನೇತೃತ್ವದ ತಂ

4 Feb 2026 10:08 pm
ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್‌ ವೇನಲ್ಲಿ ನಿಯಮ ಉಲ್ಲಂಘನೆ: 1 ವರ್ಷದಲ್ಲಿ 5 ಲಕ್ಷ ಕೇಸ್‌ ದಾಖಲು; 40 ಕೋಟಿ ರೂ ದಂಡ!

ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್‌ನಲ್ಲಿ 2025 ರಲ್ಲಿ ಸಂಚಾರಿ ನಿಮಯ ಉಲ್ಲಂಘನೆ ಕೇಸ್‌ಗಳು 5 ಲಕ್ಷಕ್ಕೂ ಅಧಿಕ ದಾಖಲಾಗಿವೆ. 2024 ರಲ್ಲಿ ಬರೋಬ್ಬರಿ 13 ಲಕ್ಷ ದಾಖಲಾಗಿದ್ದವು. ಈ ಬಗ್ಗೆ ವಿಧಾನಸಭೆಯಲ್ಲಿ ಗೃಹ ಸಚಿವರು ಸ್ಥಳೀಯ ಶಾಸಕರು

4 Feb 2026 9:34 pm
Explained- ಸಕತ್ತಾಗಿ ಆಡುತ್ತಿದ್ದ ಇಶಾನ್ ಕಿಶನ್, ಅಭಿಷೇಕ್ ಶರ್ಮಾ ರಿಟೈರ್ಡ್ ಔಟ್!: ರಿಟೈರ್ಡ್ ಹರ್ಟ್ ಗೂ ಇದಕ್ಕೂ ಏನು ವ್ಯತ್ಯಾಸ?

Retired Out Vs Retired Hurt-ಚುಟುಕು ಕ್ರಿಕೆಟ್ ಪ್ರಸಿದ್ಧವಾಗುತ್ತಿರುವ ಇತ್ತೀಚಿನ ವರ್ಷಗಳಲ್ಲಿ ಅತಿ ಹೆಚ್ಚು ಕೇಳಿ ಬರುತ್ತಿರುವ ಪದ ರಿಟೈರ್ಡ್ ಔಟ್. ಇತ್ತೀಚೆಗೆ ಬಿಗ್ ಬ್ಯಾಷ್ ಲೀಗ್ ಟೂರ್ನಿಯಲ್ಲಿ ಪಾಕಿಸ್ತಾನದ ಮೊಹಮ್ಮದ್ ರಿಝ್ವಾನ್ ಅವರ

4 Feb 2026 9:14 pm
ಬೆಂಗಳೂರು ನಮ್ಮ ಮೆಟ್ರೋ ಟಿಕೆಟ್ ದರ ಏರಿಕೆಗೆ ಸರ್ಕಾರ ಒಪ್ಪಿಗೆ? ಎಷ್ಟು ಹೆಚ್ಚಳ? ಯಾವಾಗ ಅನ್ವಯ?

ಬೆಂಗಳೂರು ನಮ್ಮ ಮೆಟ್ರೋ ಟಿಕೆಟ್‌ ದರ ಏರಿಕೆಯಾಗುವ ಸಾಧ್ಯತೆ ಇದೆ. ದರ ಪರಿಷ್ಕರಣೆಗೆ ರಾಜ್ಯ ಸರ್ಕಾರವು ಅನುಮತಿ ನೀಡಿದೆ ಎನ್ನಲಾಗಿದೆ. ಶೇಕಡಾ 5 ರಷ್ಟು ದರ ಹೆಚ್ಚಳವಾಗಬಹುದು. ಕಳೆದ ವರ್ಷ ಗರಿಷ್ಠ ಶೇಕಡಾ 70 ರಷ್ಟು ದರ ಏರಿಕೆಯಾಗ

4 Feb 2026 8:50 pm
ದೇವೇಗೌಡರ ಭಾವುಕ ನುಡಿಗಳಿಗೆ ಮೌನವಾದ ರಾಜ್ಯಸಭೆ : ವಯಸ್ಸಾದರೂ ಕುಗ್ಗದ ’ನೀರಾವರಿ’ ಕಿಚ್ಚು

Deve Gowda On Karnataka Water Crisis: ರೈತರ ಪರವಾಗಿ ಮೋದಿ ಸರ್ಕಾರ ಕೆಲಸ ಮಾಡುತ್ತಿದೆ. 2047ಕ್ಕೆ ಭಾರತವು ಮೋದಿ ಅವರ ನೇತೃತ್ವದಲ್ಲಿ ವಿಕಸಿತ ಭಾರತ ಆಗುವುದರಲ್ಲಿ ಯಾವುದೇ ಸಂಶಯ ಇಲ್ಲವೆಂದು ದೇವೇಗೌಡರು ಹೇಳಿದರು. ಇದೇ ವೇಳೆ, ಕರ್ನಾಟಕದ ಕುಡಿಯುವ ನೀರ

4 Feb 2026 8:41 pm
ಬರೋಬ್ಬರಿ 6000 ಕೋಟಿ ಹಗರಣ: ನುಂಗಿ ನೀರು ಕುಡಿದವರಾರು? ಅಬಕಾರಿ ಲಂಚಾವತಾರದ ಇಂಚಿಂಚೂ ಮಾಹಿತಿ ಇಲ್ಲಿದೆ

ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಇದೀಗ ಅಬಕಾರಿ ತಲೆನೋವು ಶುರುವಾಗಿದೆ. ಅಬಕಾರಿ ಇಲಾಖೆಯಲ್ಲಿ ಸುಮಾರು 6000 ಕೋಟಿ ಹಗರಣ ನಡೆದಿದೆ ಎಂಬ ಆರೋಪ ಇದಾಗಿದೆ. ಹೀಗಾಗಿ ಸಚಿವ ಆರ್ ಬಿ ತಿಮ್ಮಾಪೂರ ರಾಜೀನಾಮೆಗೆ ವಿಪಕ್ಷಗಳು ಆಗ್ರಹಿಸಿವೆ. ಕ

4 Feb 2026 7:10 pm
ಟರ್ಕಿಶ್ ಏರ್‌ಲೈನ್ಸ್ ವಿಮಾನದಲ್ಲಿ ತಾಂತ್ರಿಕ ದೋಷ: ಕೋಲ್ಕತ್ತಾ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ

ಟರ್ಕಿಶ್ ಏರ್‌ಲೈನ್ಸ್ ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದು, ಕೂಡಲೇ ನೇತಾಜಿ ಸುಭಾಷ್ ಚಂದ್ರ ಬೋಸ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಲಾಯಿತು. ಏರ್‌ಲೈನ್ಸ್‌ನಲ್ಲಿ 236 ಜನರು ಪ್ರಯಾಣಿ

4 Feb 2026 7:00 pm
ಮುಖಕ್ಕೆ ಹಚ್ಚುವ ಯಾವ ಕ್ರೀಮ್‌ ಕಿಡ್ನಿಗೆ ಡೇಂಜರ್‌? ಕಿಡ್ನಿ ಫೆಲ್ಯೂರ್‌ ಲಕ್ಷಣಗಳೇನು? Dr Arun Kumar

ಮುಖಕ್ಕೆ ಹಚ್ಚುವ ಯಾವ ಕ್ರೀಮ್‌ ಕಿಡ್ನಿಗೆ ಡೇಂಜರ್‌? ಕಿಡ್ನಿ ಫೆಲ್ಯೂರ್‌ ಲಕ್ಷಣಗಳೇನು? Dr Arun Kumar

4 Feb 2026 6:45 pm
ಮೈಲಾರ ಕಾರ್ಣಿಕ 2026: ಸಂಪಾಯಿತಲೇ ಪರಾಕ್..! ಎರಡೇ ನುಡಿಯಲ್ಲಿ ಭವಿಷ್ಯ; ಏನಿದರ ಅರ್ಥ?

ವಿಜಯನಗರ ಜಿಲ್ಲೆಯ ಹೂವಿನ ಹಡಗಲಿ ತಾಲೂಕಿನ ಮೈಲಾರ ಕ್ಷೇತ್ರದ ಜಾತ್ರಾ ಮಹೋತ್ಸವದಲ್ಲಿ ಕಾರ್ಣಿಕ ನುಡಿಯಲಾಗಿದೆ. ಸಂಪಾಯಿತಲೇ ಪರಾಕ್ ಎಂಬುದು ಗೊರವಯ್ಯ ರಾಮಜ್ಜ ಹೇಳಿದ್ದಾರೆ. ಇದನ್ನು ರಾಜ್ಯದ ಜನ ಈ ವರ್ಷದ ಭವಿಷ್ಯವಾಣಿ ಎಂದೇ ಭ

4 Feb 2026 6:22 pm
ಕರಾವಳಿವರೆಗೆ ವಂದೇ ಭಾರತ್ ವಿಸ್ತರಿಸುವಂತೆ ರೈಲ್ವೆ ಸಚಿವರಿಗೆ ಸಂಸದ ಶ್ರೀನಿವಾಸ ಪೂಜಾರಿ ಮನವಿ

ಉಡುಪಿ -ಚಿಕ್ಕಮಗಳೂರು ಸಂಸದ ಕೋಟಾ ಶ್ರೀನಿವಾಸ್ ಪೂಜಾರಿ ಅವರು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರನ್ನು ಭೇಟಿಯಾಗಿದ್ದಾರೆ. ವಂದೇ ಭಾರತ್ ಎಕ್ಸ್‌ಪ್ರೆಸ್ ಅನ್ನು ಬೆಂಗಳೂರು ಮತ್ತು ಕರ್ನಾಟಕ ಕರಾವಳಿ ನಡುವೆ ಓಡಿಸುವ ಅಗತ್ಯವ

4 Feb 2026 5:32 pm
ಗುಹೆಯಲ್ಲಿ ಅವಿತಿದ್ದ ಜೈಶ್-ಎ-ಮೊಹಮ್ಮದ್‌ ನ ಉಗ್ರ ಕಮಾಂಡರ್ ಹತಗೊಳಿಸಿದ ಭದ್ರತಾ ಪಡೆ; ಉಗ್ರರನ್ನು ಮಟ್ಟಹಾಕಿದ ಜಂಟಿ ಕಾರ್ಯಚರಣೆ ಹೇಗಿತ್ತು?

ಭಾರತದ ಗಡಿಯಲ್ಲಿ ನುಸುಳಿ ದೇಶವನ್ನು ಧ್ವಂಸ ಮಾಡಲು ಹೊಂಚು ಹಾಕುತ್ತಿದ್ದ ಜೈಶ್-ಎ-ಮೊಹಮ್ಮದ್‌ ಕಮಾಂಡರ್‌ ಸೇರಿದಂತೆ ಇನ್ನೊಬ್ಬ ಉಗ್ರನನ್ನು ಉಧಂಪುರನ ವಿವಿಧ ಭದ್ರತಾ ಪಡೆಗಳು ಜಂಟಿ ಕಾರ್ಯಚರಣೆ ನಡೆಸಿ ಎನ್‌ ಕೌಂಟರ್‌ ಮಾಡುವ

4 Feb 2026 5:16 pm
ಸುಪ್ರೀಂಕೋರ್ಟ್ ನಲ್ಲಿ ತಾವೇ ವಾದ ಮಂಡಿಸಿದ ಮಮತಾ ಬ್ಯಾನರ್ಜಿ; ಕೇಂದ್ರ ಚುನಾವಣಾ ಆಯೋಗಕ್ಕೆ ಸುಪ್ರೀಂಕೋರ್ಟ್ ನೋಟಿಸ್

ಸುಪ್ರೀಂ ಕೋರ್ಟ್ ಮುಂದೆ ತಮ್ಮ ವಾದಗಳನ್ನು ಮಂಡಿಸುವಾಗ, ಮಮತಾ ಬ್ಯಾನರ್ಜಿ ಅವರು, ಚುನಾವಣಾ ಪ್ರಕ್ರಿಯೆಯ ಒತ್ತಡದಿಂದಾಗಿ 150 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಎಂದು ಹೇಳಿದರು. ಇದರಲ್ಲಿ ಮುಖ್ಯ ಚುನಾವಣಾ ಅಧಿಕಾರಿಯ ನಿರ

4 Feb 2026 3:40 pm
ಆಂಥ್ರೋಪಿಕ್‌ನಿಂದ ಸಾಫ್ಟ್‌ವೇರ್‌ ಸ್ಟಾಕ್‌ಗಳ ಹತ್ಯಾಕಾಂಡ, 2.57 ಲಕ್ಷ ಕೋಟಿ ರೂಪಾಯಿ ಭಸ್ಮ! ಏನಿದು AI ಟೂಲ್? TCS, ವಿಪ್ರೋ, ಇನ್ಫೋಸಿಸ್‌ಗೆ ಶಾಕ್!

Anthropic AI Tool Wiped 285 Billion Dollar : ಆಂಥ್ರೋಪಿಕ್ ಸಂಸ್ಥೆಯ ಹೊಸ ಎಐ ಏಜೆಂಟ್‌ಗಳು ಜಾಗತಿಕ ಐಟಿ ವಲಯದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿವೆ. ಔಟ್‌ಸೋರ್ಸಿಂಗ್ ಕೆಲಸಗಳನ್ನು ಎಐ ಕಸಿದುಕೊಳ್ಳುವ ಭೀತಿಯಿಂದ ಅಮೆರಿಕದ ಬೆನ್ನಲ್ಲೇ ಟಿಸಿಎಸ್, ಇನ್ಫೋ

4 Feb 2026 2:45 pm
ಜ್ಯೋತಿಷಿ ಕಮಲಾಕರ್ ಭಟ್‌ ವಿಚಾರಕ್ಕೆ ಬಿಕೆ ಹರಿಪ್ರಸಾದ್ - ಎಸ್‌ ಸುರೇಶ್‌ ಫೈಟ್‌! ಗಣ್ಯರ ಜತೆಗಿನ ಫೋಟೋಗಳು ವೈರಲ್‌

ಜ್ಯೋತಿಷಿ ಕಮಲಾಕರ್ ಭಟ್ ಕೊಲೆ ಪ್ರಕರಣದಲ್ಲಿ ರಾಜಕೀಯ ಆರೋಪ-ಪ್ರತ್ಯಾರೋಪ ಜೋರಾಗಿದೆ. ಬಿಜೆಪಿ ಶಾಸಕ ಸುರೇಶ್ ಕುಮಾರ್‌ಗೆ ಜ್ಯೋತಿಷಿಯೊಂದಿಗೆ ನಂಟು ಎಂದು ಕಾಂಗ್ರೆಸ್ ಎಂಎಲ್‌ಸಿ ಬಿಕೆ ಹರಿಪ್ರಸಾದ್ ಆರೋಪಿಸಿದ್ದಾರೆ. ಇದಕ್ಕೆ

4 Feb 2026 2:16 pm
ದೆಹಲಿಯಿಂದ ಸಿಕ್ಕ ಗ್ರೀನ್ ಸಿಗ್ನಲ್ : ಸಪ್ಪೆಯಾಗಿದ್ದ ವಿಪಕ್ಷವನ್ನು ಟಾಪ್ ಗೇರ್’ಗೆ ಏರಿಸಿದ ಬಿಜೆಪಿಯ ತ್ರಿಮೂರ್ತಿಗಳು

Karnataka BJP Leaders : ವಿಧಾನ ಮಂಡಲದ ಅಧಿವೇಶನದಲ್ಲಿ ಸಪ್ಪೆಯಾಗಿದ್ದ ಬಿಜೆಪಿ ಮತ್ತು ಜೆಡಿಎಸ್ ಅವರ ಹೋರಾಟವನ್ನು ಮತ್ತು ವಾಗ್ದಾಳಿಯನ್ನು ಮೂವರು ಬಿಜೆಪಿ ನಾಯಕರು ಬದಲಾಯಿಸಿದ್ದಾರೆ. ಆ ಮೂಲಕ, ಹಾಲೀ ಅಧಿವೇಶನದಲ್ಲಿ ಈ ಬಿಜೆಪಿ ನಾಯಕರು ಸರ

4 Feb 2026 2:08 pm
India-US Trade Deal: ಯಾವೆಲ್ಲಾ ವಸ್ತುಗಳು ಅಗ್ಗ? ಹಗ್ಗ ಜಗ್ಗಿ ಕೈಬಿಟ್ಟ ನರೇಂದ್ರ ಮೋದಿ ಅವರ ಲಾಭದ ಲೆಕ್ಕಾಚಾರ

ಎಂಟು ವರ್ಷಕ್ಕೆ ಮಗ ದಂಟು ಎಂದಂತೆ ಭಾರತದೊಂದಿಗೆ ಸುಂಕ ಸಮರ ಮಾಡಿ ಪ್ರಯೋಜನವಿಲ್ಲ ಎಂಬ ಸತ್ಯವನ್ನು, ಅಮೆರಿಕ ಬರೋಬ್ಬರಿ ಒಂದು ವರ್ಷಗಳ ಬಳಿಕ ಅರಿತುಕೊಂಡಿದೆ. ಈ ಹಿನ್ನೆಲೆಯಲ್ಲಿ ಭಾರತದ ಮೇಲಿನ ಸುಂಕವನ್ನು ಶೇ. 50ರಿಂದ ಶೇ. 18ಕೆ ಇಳ

4 Feb 2026 1:50 pm
ಎನ್‌ಸಿಪಿ ಎರಡು ಬಣಗಳ ವಿಲೀನ ಬಗ್ಗೆ ಮಾತನಾಡುವ ಹಕ್ಕಿಲ್ಲ: ಸಿಎಂ ಫಡ್ನವೀಸ್‌ಗೆ ಶರದ್ ಪವಾರ್ ತಿರುಗೇಟು

ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರ ಹೇಳಿಕೆಗೆ ತಿರುಗೇಟು ನೀಡಿದ ಶರದ್ ಪವಾರ್, ಎನ್‌ಸಿಪಿ ಪಕ್ಷದ ಎರಡು ಬಣಗಳ ವಿಲೀನ ಮಾತುಕತೆಯಲ್ಲಿ ಫಡ್ನವಿಸ್ ಭಾಗಿಯಾಗಿಲ್ಲ, ಹಾಗಾಗಿ ಈ ಬಗ್ಗೆ ಮಾತನಾಡುವ ಹಕ್ಕಿಲ್ಲ ಎಂದ

4 Feb 2026 1:47 pm
BESCOM Alert: ಜಾಲಹಳ್ಳಿ-ರಾಜಾಜಿನಗರ ವಿಭಾಗ ಸೇರಿ ಹಲವೆಡೆ 2 ದಿನ ಕರೆಂಟ್ ಕಟ್: ಸಮಯ, ಸ್ಥಳಗಳ ವಿವರ ಇಲ್ಲಿದೆ

ಬೆಂಗಳೂರಿನಲ್ಲಿ ಈ ವಾರಾಂತ್ಯದಲ್ಲಿ ವಿದ್ಯುತ್ ಕಡಿತವಾಗಲಿದೆ. ಶುಕ್ರವಾರ ಜಾಲಹಳ್ಳಿ ವಿಭಾಗದಲ್ಲಿ, ಶನಿವಾರ ರಾಜಾಜಿನಗರ ವಿಭಾಗದ ವಿಜಯನಗರ ಉಪಕೇಂದ್ರದ ವ್ಯಾಪ್ತಿಯಲ್ಲಿ ವಿದ್ಯುತ್ ಇರುವುದಿಲ್ಲ. ಹಲವು ಪ್ರದೇಶಗಳಲ್ಲಿ ಬೆಳ

4 Feb 2026 1:31 pm
ಸದನದಲ್ಲಿ ರೊಚ್ಚಿಗೆದ್ದ ಶಿವಲಿಂಗೇಗೌಡ: ಮಾತಿನ ಭರಕ್ಕೆ ಬಿಜೆಪಿಗರು ಸುಸ್ತೋ ಸುಸ್ತು!

ವಿಧಾನಸಭೆಯಲ್ಲಿ ಕಾಂಗ್ರೆಸ್ ಶಾಸಕ ಶಿವಲಿಂಗೇಗೌಡ, ಬಿಜೆಪಿ ಸದಸ್ಯರ ವೈಯಕ್ತಿಕ ಟಾರ್ಗೆಟ್ ಮತ್ತು ವರ್ತನೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಅಬಕಾರಿ ಹಗರಣದ ಪ್ರತಿಭಟನೆ ವೇಳೆ ಬಿಜೆಪಿ ವಿರುದ್ಧ ಕಠಿಣ ಪದಗಳಲ್ಲಿ ವಾಗ್ದಾಳ

4 Feb 2026 1:25 pm
2026 ಬಹುನಿರೀಕ್ಷಿತ ಕನ್ನಡ ಸಿನಿಮಾಗಳು

2026 ಬಹುನಿರೀಕ್ಷಿತ ಕನ್ನಡ ಸಿನಿಮಾಗಳು

4 Feb 2026 1:12 pm
ಆಸ್ಟ್ರೇಲಿಯಾದಲ್ಲಿ ಮಹಾತ್ಮ ಗಾಂಧಿ ವಿಗ್ರಹ ಧ್ವಂಸಗೊಳಿಸಿ ಕದ್ದೊಯ್ದ ಧಾಂದಲೆಕೋರರು: ವಿಧ್ವಂಸಕ ಕೃತ್ಯವನ್ನು ತೀವ್ರವಾಗಿ ಖಂಡಿಸಿದ ಭಾರತ

ಆಸ್ಟ್ರೇಲಿಯಾದ ಮೆಲ್ಬರ್ನ್‌ನಲ್ಲಿ ಮಹಾತ್ಮ ಗಾಂಧೀಜಿಯವರ ಕಂಚಿನ ಪುತ್ಥಳಿಯನ್ನು ಅಪರಿಚಿತರು ಧ್ವಂಸಗೊಳಿಸಿ ಕದ್ದೊಯ್ದ ಘಟನೆ ನಡೆದಿದೆ. ಈ ಘಟನೆಯನ್ನು ಭಾರತ ತೀವ್ರವಾಗಿ ಖಂಡಿಸಿದ್ದು,ಕೂಡಲೇ ಆರೋಪಿಗಳನ್ನು ಬಂಧಿಸಿ ವಿಗ್ರಹ

4 Feb 2026 1:04 pm
ವಿಮಾನ ಅಪಘಾತಕ್ಕೂ ಮುನ್ನ ಅಜಿತ್‌ ಪವಾರ್‌ ಕರೆ ಮಾಡಿದ್ದು ಯಾರಿಗೆ? ಕೊನೆಯ ಫೋನ್ ಸಂಭಾಷಣೆ ಬಿಡುಗಡೆ!

ಪುಣೆ ಜಿಲ್ಲೆಯ ಬಾರಾಮತಿಯಲ್ಲಿ ನಡೆದ ವಿಮಾನ ದುರ್ಘಟನೆಯಲ್ಲಿ ಎನ್‌ಸಿಪಿ ನಾಯಕ ಅಜಿತ್‌ ಪವಾರ್‌ ದುರ್ಮರಣಕ್ಕಿಡಾಗಿ ಬರೋಬ್ಬರಿ ಒಂದು ವಾರ ಕಳೆದಿದೆ. ಈ ಮಧ್ಯೆ ಪಕ್ಷವು ತನ್ನ ನೆಚ್ಚಿನ ದಾದಾ ಅವರ ಕೊನೆಯ ದೂರವಾಣಿ ಸಂಭಾಷಣೆಯನ್

4 Feb 2026 12:19 pm
ಗಾಜಿಯಾಬಾದ್‌ನಲ್ಲಿ 3 ಅಪ್ರಾಪ್ತ ಸಹೋದರಿಯರ ಬಲಿಪಡೆದ ಆನ್‌ ಲೈನ್‌ ಗೇಮಿಂಗ್‌ ಗೀಳು: ತಾವು ಭಾರತೀಯರೇ ಅಲ್ಲ, ಕೊರಿಯನ್ನರು ಎಂಬ ಭ್ರಮೆಯೆ ಸಾವಿಗೆ ಕಾರಣವಾಯ್ತಾ?

ಗಾಜಿಯಾಬಾದ್‌ನಲ್ಲಿ ಆನ್‌ಲೈನ್ ಗೇಮಿಂಗ್‌ನ ಗೀಳಿಗೆ ಬಿದ್ದದ್ದ 3 ಅಪ್ರಾಪ್ತ ಸಹೋದರಿಯರು ಪೋಷಕರು ಚಟದಿಂದ ಹೊರಬರುವಂತೆ ಹೇಳಿದ್ದಕ್ಕೆ 9ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಕೊರಿಯನ್ ಆನ್‌ ಲೈ

4 Feb 2026 12:11 pm
ಸದನ ಆರಂಭವಾಗ್ತಿದ್ದಂತೆ ಭ್ರಷ್ಟಾಚಾರ ತಿಮ್ಮಾಪೂರ ಘೋಷಣೆ: ರಾಜೀನಾಮೆ ಕೊಟ್ಟು 3 ತಿಂಗಳ ಬಳಿಕ ವಾಪಸ್ ಬರಲಿ ಎಂದು ಆಫರ್!

ವಿಧಾನಸಭೆಯಲ್ಲಿ ಅಬಕಾರಿ ಇಲಾಖೆಯ 6000 ಕೋಟಿ ಭ್ರಷ್ಟಾಚಾರದ ಆರೋಪದ ಕುರಿತು ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ಪ್ರತಿಭಟನೆ ನಡೆಸಿದರು. ವಿಪಕ್ಷ ನಾಯಕ ಆರ್. ಅಶೋಕ್ ಅವರು ಸಚಿವರ ರಾಜೀನಾಮೆಗೆ ಆಗ್ರಹಿಸಿದರು. ಇದಕ್ಕೆ ಪ್ರತಿಕ್ರಿ

4 Feb 2026 12:05 pm
ಬಿಜೆಪಿಯಲ್ಲಿ ಹೆಚ್ಚಿದ ಹೋರಾಟದ ಹುಮ್ಮಸ್ಸು, ಅಧಿವೇಶನದ ಬಳಿಕ ಬೃಹತ್ ಪ್ರತಿಭಟನೆಗೆ ಕಮಲ ಪಡೆ ಪ್ಲ್ಯಾನ್

ರಾಜ್ಯದಲ್ಲಿ ಬಿಜೆಪಿ ಜೆಡಿಎಸ್‌ ಮೈತ್ರಿ ಇದ್ದರೂ ಸರ್ಕಾರದ ವಿರುದ್ದ ಹೋರಾಟದ ಅಬ್ಬರ ಸೃಷ್ಟಿ ಮಾಡುವಲ್ಲಿ ಇಲ್ಲಿಯ ತನಕ ವಿಫಲಾಗಿತ್ತು. ಆದರೆ, ಇದೀಗ ಬಿಜೆಪಿ ಹೋರಾಟದ ಹುಮ್ಮಸ್ಸಿನಲ್ಲಿದೆ. ಈಗಾಗಲೇ ಸರ್ಕಾರದ ವೈಫಲ್ಯಗಳನ್ನು ಎ

4 Feb 2026 11:22 am
Gold Rate Rise : 3 ದಿನ ಭಾರಿ ಇಳಿದ ಚಿನ್ನದ ಬೆಲೆಯಲ್ಲಿ ಮತ್ತೆ 6,600 ರೂ ಹೆಚ್ಚಳ : ಬೆಳ್ಳಿ ಬೆಲೆಯೂ ಏರಿಕೆ

ಅಮೆರಿಕ-ಭಾರತ ಸುಂಕ ಸಮರ ತಿಳಿಯಾದ ಬಳಿಕ ಷೇರು ಮಾರುಕಟ್ಟೆಯಲ್ಲಿ ಜಿಗಿತ ಕಂಡುಬಂದಿದ್ದು, ಚಿನ್ನದ ಮೇಲಿನ ಹೂಡಿಕೆ ಹೆಚ್ಚಾಗಿ ಬೆಲೆ ಏರಿಕೆಗೆ ಕಾರಣವಾಗಿದೆ.

4 Feb 2026 10:56 am
’ಮೋದಿ ಹುಡುಗ’ Firebrand ಅಣ್ಣಾಮಲೈ ರಾಜೀನಾಮೆಗೆ 4 ಕಾರಣಗಳು : ಸಂಬಂಧ ಹಳಸಿದ್ದು ಯಾರ ಜೊತೆಗೆ?

Annamalai Resignation : ತಮಿಳುನಾಡಿನಲ್ಲಿ ಬಿಜೆಪಿಯ ಜನಪ್ರಿಯತೆ ಹೆಚ್ಚಾಗಲು ಪ್ರಮುಖ ಕಾರಣರಾಗಿದ್ದ ಕೆ.ಅಣ್ಣಾಮಲೈ, ತಮಗೆ ವಹಿಸಿದ ಜವಾಬ್ದಾರಿಯನ್ನು ನಯವಾಗಿ ತಿರಸ್ಕರಿಸಿದ್ದಾರೆ. ತಮಿಳುನಾಡು ಚುನಾವಣೆಯ ಈ ಸಮಯದಲ್ಲಿ ಅಣ್ಣಾಮಲೈ ನಿರ್ಧಾ

4 Feb 2026 10:56 am
ಗರ್ಭಕಂಠದ ಕ್ಯಾನ್ಸರ್‌ ಬರದಂತೆ ತಡೆಯುತ್ತಂತೆ ಈ ಒಂದು ವ್ಯಾಕ್ಸಿನ್!‌ Dr Sahana K P

ಗರ್ಭಕಂಠದ ಕ್ಯಾನ್ಸರ್‌ ಬರದಂತೆ ತಡೆಯುತ್ತಂತೆ ಈ ಒಂದು ವ್ಯಾಕ್ಸಿನ್!‌ Dr Sahana K P

4 Feb 2026 10:55 am
ವಂಚನೆ ಮೂಲಕ US ಪೌರತ್ವ ಪಡೆದಿದ್ದ ಭಾರತೀಯ ವ್ಯಕ್ತಿಯ ಪೌರತ್ವ ರದ್ದು: US ಸಿಟಿಜನ್‌ ಶಿಪ್‌ ಹೊಂದಿರುವ ವಿದೇಶಿ ಪ್ರಜೆಗಳ ಮೇಲೆ ಟ್ರಂಪ್‌ ಆಡಳಿತ ಕೆಂಗಣ್ಣು!

ಈಗಾಗಲೇ ಅಮೆರಿಕಾದ ವೀಸಾ ಸಿಗುವುದು ಕಷ್ಟದ ಕೆಲಸವೆಂಬಂತಾಗಿದೆ.ಅದರಲ್ಲೂ ಅಮೆರಿಕನ್‌ ಪೌರತ್ವ ಪಡೆಯುವುದು ಸುಲಭದ ಮಾತೇ ಅಲ್ಲ. ಹೀಗಿರುವಾಗ ಅಮೆರಿಕಾದಲ್ಲಿ ಭಾರತೀಯ ಮೂಲದ ಗುರ್ಮೀತ್‌ ಸಿಂಗ್‌ ಎಂಬಾತ ಕ್ರಿಮಿನಲ್‌ ಹಿನ್ನೆಲೆ

4 Feb 2026 10:54 am
21ನೇ ವಸಂತಕ್ಕೆ ಕಾಲಿಟ್ಟ ಪ್ರತಿಮಾ ಠಾಕೂರ್

21ನೇ ವಸಂತಕ್ಕೆ ಕಾಲಿಟ್ಟ ಪ್ರತಿಮಾ ಠಾಕೂರ್

4 Feb 2026 10:45 am
ಅಬಕಾರಿ ಸಚಿವರ ರಾಜೀನಾಮೆ ಪಡೆಯುವಲ್ಲಿ ಯಶಸ್ವಿಯಾಗುತ್ತಾ ವಿಪಕ್ಷ: ಸರ್ಕಾರಕ್ಕೆ ಬಿಸಿ ಮುಟ್ಟಿಸುತ್ತಾ ಅಹೋರಾತ್ರಿ ಧರಣಿ

ಅಬಕಾರಿ ಇಲಾಖೆಯ ಹಗರಣವನ್ನು ಮುಂದಿಟ್ಟುಕೊಂಡು ಬಿಜೆಪಿ ಮತ್ತು ಜೆಡಿಎಸ್ ವಿಧಾನಸಭೆಯಲ್ಲಿ ಅಹೋರಾತ್ರಿ ಧರಣಿ ನಡೆಸಿದ್ದು, ಸಚಿವ ಆರ್.ಬಿ. ತಿಮ್ಮಾಪುರ ರಾಜೀನಾಮೆಗೆ ವಿಪಕ್ಷಗಳು ಬಿಗಿ ಪಟ್ಟು ಹಿಡಿದಿವೆ. ನಿಯಮ 69ರ ಅಡಿಯಲ್ಲಿ ಚರ

4 Feb 2026 10:25 am
ಮಲ್ಲೇಶ್ವರಂನಲ್ಲಿ ಟ್ರಾಫಿಕ್‌ ಸಮಸ್ಯೆ ನಿವಾರಣೆಗೆ ಪೇ ಆ್ಯಂಡ್‌ ಪಾರ್ಕ್ ವ್ಯವಸ್ಥೆ ಜಾರಿಗೆ ಪಾಲಿಕೆ ಸಜ್ಜು: ಎಲ್ಲೆಲ್ಲಿ ಈ ನಿಯಮ, ಪಾರ್ಕಿಂಗ್‌ ದರ ಎಷ್ಟಿರಲಿದೆ?

ಸಂಚಾರ ದಟ್ಟಣೆ ನಿವಾರಣೆಗೆ ಬೆಂಗಳೂರು ಪಶ್ಚಿಮ ನಗರ ಪಾಲಿಕೆ ಮಲ್ಲೇಶ್ವರಂನಲ್ಲಿ 'ಪೇ ಆ್ಯಂಡ್‌ ಪಾರ್ಕ್' ವ್ಯವಸ್ಥೆ ಜಾರಿಗೊಳಿಸಲು ಸಜ್ಜಾಗಿದೆ. ಮೊದಲ ಹಂತದಲ್ಲಿ 7 ಪ್ರಮುಖ ರಸ್ತೆಗಳಲ್ಲಿ ಈ ವ್ಯವಸ್ಥೆ ಜಾರಿಯಾಗಲಿದ್ದು, ಟ್ರಾಫ

4 Feb 2026 9:52 am
ಬ್ಯಾಟ್ ಹಿಡಿಯಲು ಬಾರದವರಿಗೆ ಬೋರ್ಡ್ ಉಸಾಬರಿ ಯಾಕೆ? ಕ್ರಿಕೆಟ್ ಮಂಡಳಿ ಮೇಲೆ ಸುಪ್ರೀಂಕೋರ್ಟ್ ಬೌನ್ಸರ್

Supreme Court To MCA : ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್’ಗೆ ಸಂಬಂಧಿಸಿದ ಅರ್ಜಿಯ ವಿಚಾರಣೆಯ ವೇಳೆ, ಸರ್ವೋಚ್ಚ ನ್ಯಾಯಾಲಯ, ಗರಂ ಆಗಿದೆ. ಸರಿಯಾಗಿ ಬ್ಯಾಟ್ ಹಿಡಿಯಲು ಬಾರದವರನ್ನು ಬೋರ್ಡ್ ಸದಸ್ಯರನ್ನಾಗಿ ಮಾಡಿದರೆ ಹೀಗೇ ಆಗೋದು ಎಂದು ನ

4 Feb 2026 9:28 am
ಬಲೂಚಿಗಳು ಕೊಟ್ಟ ಏಟಿಗೆ ಮೈಯೆಲ್ಲಾ ಬಾಸುಂಡೆ ಬಂದಿವೆ; ಸತ್ಯ ಒಪ್ಪಿಕೊಂಡ ಪಾಕಿಸ್ತಾನ ರಕ್ಷಣಾ ಸಚಿವ!

ಸತ್ಯ ಹೇಳಲು ಧೈರ್ಯ ಬೇಕು ಅಂತಾರೆ. ಆದರ ಪಾಕಿಸ್ತಾನದ ಬಾಯಲ್ಲಿ ಸತ್ಯ ನುಡಿಸಲು, ಬಾಸುಂಡೆ ಬರುವ ರೀತಿಯಲ್ಲಿ ಎರಡು ಹೊಡೆದರೆ ಸಾಕು. ಇದಕ್ಕೆ ಪುಷ್ಠಿ ಎಂಬಂತೆ ಇತ್ತೀಚಿನ ಪಾಕಿಸ್ತಾನ ಸೇನೆ ಮತ್ತು ಬಲೂಚಿಸ್ತಾನ ಲಿಬರೇಷನ್‌ ಆರ್ಮ

4 Feb 2026 9:12 am
ವ್ಯಾಪಾರ ಒಪ್ಪಂದ ಘೋಷಣೆ ಬೆನ್ನಲ್ಲೇ ಮಾರ್ಕೊ ರುಬಿಯೊ ಭೇಟಿ ಮಾಡಿದ ಜೈಶಂಕರ್‌; ಭಾರತಕ್ಕೆ ಅಮೆರಿಕದ ಉಡುಗೊರೆ ಏನು?

ಭಾರತದೊಂದಿಗಿನ ತನ್ನ ವಾಣಿಜ್ಯ ಸಂಬಂಧದಲ್ಲಿ ಕ್ರಾಂತಿಕಾರಿ ಬದಲಾವಣೆ ತಂದಿರುವ ಅಮೆರಿಕ, ಭಾರತದ ಸರಕಗಳ ಮೇಲಿನ ಸುಂಕವನ್ನು ಶೇ. 50ರಿಂದ ಶೇ. 18ಕ್ಕೆ ಇಳಿಸಿದೆ. ಅಲ್ಲದೇ ದ್ವಿಪಕ್ಷೀಯ ವ್ಯಾಪಾರ ಒಪ್ಪಂದವನ್ನೂ ಅಂತಿಮಗೊಳಿಸಿದೆ. ಈ ಹ

4 Feb 2026 8:14 am
ಮೈಸೂರಲ್ಲಿ ಫಿಲ್ಮ್ ಸಿಟಿ ನಿರ್ಮಾಣಕ್ಕೆ ಹೆಚ್ಚಿದ ಒತ್ತಡ: ಅಂತಿಮ ಹಂತದಲ್ಲಿರುವ ಡಿಪಿಆರ್‌, ಶಂಕುಸ್ಥಾಪನೆ ಯಾವಾಗ?

ಮೈಸೂರಿನಲ್ಲಿ ಚಿತ್ರನಗರಿ ನಿರ್ಮಾಣದ ಕನಸು ದಶಕಗಳಿಂದ ನನಸಾಗಿಲ್ಲ. ಸಮಗ್ರ ಯೋಜನಾ ವರದಿ ಅಂತಿಮ ಹಂತದಲ್ಲಿದ್ದು, ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ (ಪಿಪಿಪಿ) ಅನುಷ್ಠಾನಕ್ಕೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸ

4 Feb 2026 7:33 am
ಇರಾನ್‌ ಡ್ರೋನ್‌ ಹೊಡೆದುರುಳಿಸಿದ ಅಮೆರಿಕ ಯುದ್ಧನೌಕೆ; ಸಂಘರ್ಷದ ಕಿಡಿ ಹೊತ್ತಲು ಇಷ್ಟು ಸಾಕೇ?

ಅಮೆರಿಕ ಮತ್ತು ಇರಾನ್‌ ನಡುವಿನ ಸಂಘರ್ಷ ಮಧ್ಯಪ್ರಾಚ್ಯದಲ್ಲಿ ಮತ್ತೆ ಯುದ್ಧದ ಕಾರ್ಮೋಡ ಕವಿಯುವಂತೆ ಮಾಡಿದೆ. ಒಂದು ಕಡೆ ಪರಮಾಣು ಮಾತುಕೆತಗಳ ಪ್ರಯತ್ನಗಳು ಸಾಗಿದ್ದರೆ, ಮತ್ತೊಂದು ಕಡೆ ಸಮುದ್ರದಲ್ಲಿ ಅಮೆರಿಕ ಮತ್ತು ಇರಾನ್‌

4 Feb 2026 7:26 am
ಬಿಡಿಎ ಸೈಟ್‌ ಖರೀದಿಸಿ ಖಾಲಿ ಬಿಟ್ಟಿದ್ದರೆ ಇದೀಗ ದಂಡಕ್ಕೆ ಹೊಸ ದರ ನಿಗದಿಗೆ ಚಿಂತನೆ: ನಾಲ್ಕು ಸ್ಲ್ಯಾಬ್‌ಗಳಲ್ಲಿ ದರ ನಿಗದಿ

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಸೈಟ್‌ ಮಾಲೀಕರಿಗೆ ಸಿಹಿ ಸುದ್ದಿ ಕೊಟ್ಟಿದೆ. ಖಾಲಿ ಸೈಟ್ ಉಳಿಸಿಕೊಂಡಿದ್ದಕ್ಕೆ ಈ ವರೆಗೆ ದಂಡ ಪಾವತಿಸಬೇಕಿತ್ತು. ಆದರೆ ಬಹಳಷ್ಟು ಮಂದಿ ದಂಡ ಬಾಕಿ ಉಳಿಸಿಕೊಂಡಿದ್ದಾರೆ. ಹೀಗಾಗಿ ಜನ ಸಾಮಾನ

4 Feb 2026 6:34 am
ತೈಲ ಖರೀದಿಸುವುದಿಲ್ಲ ಎಂದು ಭಾರತ ಹೇಳಿಲ್ಲ; ಡೊನಾಲ್ಡ್‌ ಟ್ರಂಪ್‌ ಹೇಳಿದ್ದೆಲ್ಲವನ್ನೂ ನಂಬಲ್ಲ ಎಂದ ರಷ್ಯಾ!

ಭಾರತದೊಂದಿಗಿನ ವಾಣಿಜ್ಯ ಸಂಬಂಧದಲ್ಲಿ ಕ್ರಾಂತಿಕಾರಿ ಬದಲಾವಣೆ ಮಾಡಿಕೊಂಡಿರುವ ಅಮೆರಿಕ, ಸರಕುಗಳ ಮೇಲಿನ ಪರಸ್ಪರ ಸುಂಕವನ್ನು ಶೇ. 18ಕ್ಕೆ ಇಳಿಕೆ ಮಾಡಿದೆ. ಇದೇ ವೇಳೆ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಭಾರತದೊಂದಿಗಿನ ವ್ಯ

4 Feb 2026 5:38 am
WPL 2026- ಜೆಮಿಮಾ ಆರ್ಭಟಕ್ಕೆ ಗುಜರಾತ್ ಜೈಂಟ್ಸ್ ಧೂಳೀಪಟ; ಫೈನಲ್ ನಲ್ಲಿ RCBಗೆ ಸವಾಲಾಗುತ್ತಾ ಡೆಲ್ಲಿ ಕ್ಯಾಪಿಟಲ್ಸ್!

Delhi Capitals Vs Gujarat Giants- ಮಹಿಳಾ ಪ್ರೀಮಿಯರ್ ಲೀಗ್ ಟೂರ್ನಿಯ ಫೈನಲ್ ನಲ್ಲಿ ಸ್ಮೃತಿ ಮಂದಾನ ನೇತೃತ್ವದ ರಾಯಲ್ ಚಾಲೆಂಜ್ಸ್ ಬೆಂಗಳೂರು ತಂಡವನ್ನು ಎದುರಿಸುವ ತಂಡ ಯಾವುದೆಂಬ ಕುತೂಹಲಕ್ಕೆ ಇದೀಗ ತೆರೆ ಬಿದ್ದಿದೆ. ಮಂಗಳವಾರ ನಡೆದ ಎಲಿಮಿನೇ

3 Feb 2026 11:44 pm
ಕ್ರಿಕೆಟ್ ಪ್ರೇಮಿಗಳಿಗೆ ಸಿಹಿಸುದ್ದಿ! 2026 ರ ಕ್ರಿಕೆಟ್ ಋತುವಿಗೆ Willow by Cricbuzzನಲ್ಲಿ ಹಲವು ಅಪ್ ಡೇಟ್

ಇದು ಕ್ರಿಕೆಟ್ ಅಭಿಮಾನಿಗಳು ಖುಷಿಪಡುವ ಸುದ್ದಿ! 2026ರ ಕ್ರಿಕೆಟ್ ಋತುವನ್ನು ಮತ್ತಷ್ಟು ರೋಚಕವಾಗಿಸಲು ವಿಲ್ಲೋ ಬೈ ಕ್ರಿಕ್ ಬಝ್(Willow ಮತ್ತು Cricbuzz) ಹಲವು ನವ ನವೀನ ಅಪ್ಡೇಟ್ ಗಳನ್ನು ಪರಿಚಯಿಸಿದೆ. ಅದರಲ್ಲೂ ವಿಶೇಷವಾಗಿ ಫೆಬ್ರವರಿ 7

3 Feb 2026 10:43 pm
HD ಕುಮಾರಸ್ವಾಮಿ ಸತತ ಪ್ರಯತ್ನದ ಫಲ : ಅಬಕಾರಿ ಸುಂಕ ವಾಪಸ್ ಪಡೆದ ಕೇಂದ್ರ ಸರ್ಕಾರ

Excise duty waived off : ತಂಬಾಕಿನ ಮೇಲಿದ್ದ ಅಬಕಾರಿ ಸುಂಕ ಶೇ. 18ರಷ್ಟನ್ನು ಕೇಂದ್ರ ಸರ್ಕಾರ ವಾಪಸ್ ಪಡೆದಿದೆ. ಕುಮಾರಸ್ವಾಮಿಯವರ ಪ್ರಯತ್ನದ ಫಲವಾಗಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಈ ನಿರ್ಧಾರ ತೆಗೆದುಕೊಂಡಿದ್ದಾರೆ. ಭೂಮಿಯಲ್ಲಿನ ಅಪ

3 Feb 2026 9:59 pm
ಹೈಸ್ಪೀಡ್‌ ರೈಲು ಕಾರಿಡಾರ್‌: ಬೆಂಗಳೂರಿನಲ್ಲಿ 2 ಭೂಗತ ರೈಲು ನಿಲ್ದಾಣ; ಎಲ್ಲೆಲ್ಲಿ ನಿರ್ಮಾಣ? ಯಾವ ಮಾರ್ಗ?

ಬೆಂಗಳೂರು-ಚೆನ್ನೈ ನಡುವೆ 306 ಕಿ.ಮೀ. ಉದ್ದದ ಹೈಸ್ಪೀಡ್ ರೈಲು ಕಾರಿಡಾರ್ ನಿರ್ಮಾಣವಾಗಲಿದ್ದು, ಬೈಯಪ್ಪನಹಳ್ಳಿ ಮತ್ತು ವೈಟ್‌ಫೀಲ್ಡ್‌ನಲ್ಲಿ ಭೂಗತ ನಿಲ್ದಾಣಗಳು ನಿರ್ಮಾಣವಾಗುವ ಸಾಧ್ಯತೆಯಿದೆ. ಗಂಟೆಗೆ 350 ಕಿ.ಮೀ. ವೇಗದಲ್ಲಿ ಸಂ

3 Feb 2026 9:52 pm
ಧರ್ಮಸ್ಥಳದಲ್ಲಿ 74 ಅಸಹಜ ಸಾವು ಪ್ರಕರಣ: ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್‌ನಿಂದ ನೋಟಿಸ್‌ ಜಾರಿ!

ಧರ್ಮಸ್ಥಳದಲ್ಲಿ 1990 ರಿಂದ 2021 ರವರೆಗೆ ನಡೆದ 74 ಅಸಹಜ ಸಾವುಗಳ ಬಗ್ಗೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ. ಪ್ರಕರಣಗಳ ವಸ್ತುಸ್ಥಿತಿ, ಇದುವರೆಗೆ ತೆಗೆದುಕೊಂಡ ಕ್ರಮಗಳು, ಹಾಗೂ ಮುಂದಿನ ಕ್ರಿಯೆಗಳ ಬಗ್ಗೆ ಎರಡು ವ

3 Feb 2026 9:17 pm
ಯುದ್ಧ ರಂಗದಾಚೆ: ನಿವೃತ್ತಿಯ ನಂತರವೂ ಜನರಲ್ ಎಂ ಎಂ ನರವಣೆಯವರ ನಿಲ್ಲದ ಕದನ

Manoj Mukund Naravane- ಯಾರು ಈ ಮನೋಜ್ ಮುಕುಂದ್ ನರವಣೆ? ಯಾಕೆ ಇದ್ದಕ್ಕಿದ್ದಂತೆ ಎಲ್ಲರೂ ಅವರು ಬರೆದಿರುವ ಪುಸ್ತಕದ ಕುರಿತು ಚರ್ಚಿಸಲು ಆರಂಭಿಸಿದ್ದಾರೆ? ಈ ಪ್ರಶ್ನೆಯ ಕುರಿತೇ ಭಾರತದ ಸಂಸತ್ತು ಇತ್ತೀಚೆಗೆ ಭಾರೀ ಚರ್ಚೆಯಲ್ಲಿ ತೊಡಗಿದೆ. ಈ

3 Feb 2026 9:11 pm
Tamil Nadu : ಚುನಾವಣೆಯ ಹೊಸ್ತಿಲಲ್ಲಿ ಬಿಜೆಪಿಗೆ ಬಿಗ್ ಶಾಕ್ - ಉಸ್ತುವಾರಿ ಸ್ಥಾನಕ್ಕೆ ಅಣ್ಣಾಮಲೈ ರಾಜೀನಾಮೆ

Annamalai Resigned as Election Incharge : ಚುನಾವಣೆಯ ಹೊಸ್ತಿಲಲ್ಲಿ ಬಿಜೆಪಿಗೆ ದೊಡ್ಡ ಶಾಕ್ ಎದುರಾಗಿದೆ. ಆರು ಜಿಲ್ಲೆಗಳ ಚುನಾವಣಾ ಉಸ್ತುವಾರಿಯಾಗಿದ್ದ ಮಾಜಿ ಐಪಿಎಸ್ ಅಧಿಕಾರಿ ಕೆ.ಅಣ್ಣಾಮಲೈ ತನ್ನ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದ

3 Feb 2026 7:19 pm
ಸಿಲ್ಕ್ ಬೋರ್ಡ್ ಜಂಕ್ಷನ್‌ನಿಂದ ಕೆ.ಆರ್ ಪುರಂವರೆಗೆ ರಿಂಗ್‌ ರಸ್ತೆ ಅಭಿವೃದ್ಧಿಗೆ ಜಿಬಿಎ ಮಾಸ್ಟರ್‌ ಪ್ಲ್ಯಾನ್‌: ಇಬ್ಲೂರು ಬಳಿ ಹೆಚ್ಚುವರಿ ಫ್ಲೈಓವರ್

ಬೆಂಗಳೂರಿನ ಹೊರ ವರ್ತುಲ ರಸ್ತೆಯ ಇಬ್ಲೂರು ಜಂಕ್ಷನ್ ಬಳಿ ಸಂಚಾರ ದಟ್ಟಣೆ ಕಡಿಮೆ ಮಾಡಲು ಹೆಚ್ಚುವರಿ ಮೇಲ್ಸೇತುವೆ ನಿರ್ಮಾಣಕ್ಕೆ ನೀಲನಕ್ಷೆ ಸಿದ್ಧಪಡಿಸಲು ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಸೂಚಿಸಿದ್ದಾರೆ. ಸಿಲ್ಕ್ ಬೋರ್ಡ್

3 Feb 2026 7:15 pm
T20 World Cup- ಸಂಜು ಸ್ಯಾಮ್ಸನ್ ಅಥವಾ ಇಶಾನ್ ಕಿಶನ್? ಹೀಗಿದೆ ಸಂಭಾವ್ಯ ಭಾರತ ಪ್ಲೇಯಿಂಗ್ ಇಲೆವೆನ್

India Vs USA ICC World CupT20 Match- ವಿಶ್ವ ಚುಟುಕು ಕ್ರಿಕೆಟ್ ಹಬ್ಬಕ್ಕೆ ದಿನಗಣನೆ ಆರಂಭವಾಗಿದೆ. ಹಾಲಿ ವಿಶ್ವ ಚಾಂಪಿಯನ್ ಭಾರತ ತಂಡವು ಅಮೆರಿಕ ವಿರುದ್ಧ ತನ್ನ ಮೊದಲ ಪಂದ್ಯವನ್ನು ಆಡಲಿದೆ. ಭಾರತ ಪ್ಲೇಯಿಂಗ್ ಇಲೆವೆನ್ ನಲ್ಲಿ ಯಾರಿಗೆಲ್ಲಾ ಅವಕಾ

3 Feb 2026 7:05 pm
ಇಷ್ಟೆಲ್ಲಾ ಆಗಿರುವಾಗ ಟಿ20 ವಿಶ್ವಕಪ್ ಆಡೋ ರಿಸ್ಕ್ ಬೇಕಾ?: ಆಸೀಸ್ ನಾಯಕ ಪ್ಯಾಟ್ ಕಮಿನ್ಸ್ ಮಾರ್ಮಿಕ ಹೇಳಿಕೆ

Pat Cummins Injury- ಟಿ20 ಕ್ರಿಕೆಟ್ ಗಾಗಿ ಟೆಸ್ಟ್ ಕ್ರಿಕೆಟ್ ಅನ್ನು ನಿರ್ಲಕ್ಷಿಸಿದ ಬಹಳಷ್ಟು ಮಹಾನುಭಾವರಿದ್ದಾರೆ. ಅದೇ ಟೆಸ್ಟ್ ಗಾಗಿ ಟಿ20 ತೊರೆದವರು ಬಹಳ ಕಡಿಮೆ. ಆಸ್ಟ್ರೇಲಿಯಾದ ನಾಯಕ ಪ್ಯಾಟ್ ಕಮಿನ್ಸ್ ಇದೀಗ ಟಿ20 ವಿಶ್ವಕಪ್‌ನಿಂದ ಹೊ

3 Feb 2026 5:20 pm
ಕಡಲ ತೀರದಲ್ಲಿ ‘ತ್ರಿನಯನಿ’ ನಟಿ ಆಶಿಕಾ ಪಡಕೋಣೆ ಸನ್‌ ಬಾತ್

ಕಡಲ ತೀರದಲ್ಲಿ ‘ತ್ರಿನಯನಿ’ ನಟಿ ಆಶಿಕಾ ಪಡಕೋಣೆ ಸನ್‌ ಬಾತ್

3 Feb 2026 5:13 pm
ಸದನದಲ್ಲಿ ಅಬಕಾರಿ ಹಗರಣ ಕಿಕ್! ಆರ್ ಬಿ ತಿಮ್ಮಾಪೂರ ರಾಜೀನಾಮೆಗೆ ಬಿಗಿಪಟ್ಟು

ಅಬಕಾರಿ ಇಲಾಖೆಯ ಹಗರಣ ವಿಧಾನಸಭೆಯಲ್ಲಿ ತೀವ್ರ ಚರ್ಚೆಗೆ ಕಾರಣವಾಯಿತು. ವಿಪಕ್ಷಗಳು ಸಚಿವ ಆರ್.ಬಿ. ತಿಮ್ಮಾಪುರ ರಾಜೀನಾಮೆಗೆ ಆಗ್ರಹಿಸಿದವು, ಆಡಳಿತ ಮತ್ತು ವಿಪಕ್ಷಗಳ ನಡುವೆ ತೀವ್ರ ವಾಕ್ಸಮರ ನಡೆಯಿತು. ತನಿಖೆ ಪೂರ್ಣಗೊಳ್ಳುವ

3 Feb 2026 5:05 pm
ಅಕ್ರಮ ಸಂಬಂಧ ಗುಟ್ಟು ರಟ್ಟಾಗಿ ಕೊಲೆ: ಜ್ಯೋತಿಷಿ ಕಮಲಾಕರ್ ಭಟ್ ಸೇರಿ 7 ಮಂದಿ ಬಂಧನ! ಉತ್ತರ ಕನ್ನಡದಲ್ಲಿ ಘಟನೆ

ಉತ್ತರ ಕನ್ನಡದಲ್ಲಿ ಅನೈತಿಕ ಸಂಬಂಧದ ಗಲಾಟೆ ಕೊಲೆಗೆ ಕಾರಣವಾಗಿದೆ. ಜ್ಯೋತಿಷಿ ಕಮಲಾಕರ್ ಭಟ್ ಸೇರಿದಂತೆ 7 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಪತ್ನಿಯ ಅಕ್ರಮ ಸಂಬಂಧವನ್ನು ಪ್ರಶ್ನಿಸಿದ್ದಕ್ಕೆ ನಡೆದ ಗಲಾಟೆಯಲ್ಲಿ ವಸಂತ್

3 Feb 2026 4:34 pm
ಕಾವೇರಿ 2.0: ಇನ್ಮುಂದೆ ಆಸ್ತಿ ನೋಂದಣಿ ಸಂಪೂರ್ಣ ಕಾಗದ ರಹಿತ! ಕೇವಲ 10 ನಿಮಿಷದಲ್ಲಿ ನೋಂದಣಿ ಪೂರ್ಣ! ನೋಂದಣಿ ಹೇಗೆ?

ಇನ್ನು ಮುಂದೆ ಆಸ್ತಿ ನೋಂದಣಿಗೆ ಉಪನೋಂದಣಾಧಿಕಾರಿಗಳ ಕಚೇರಿಯಲ್ಲಿ ಕಾಯುವ ಅಗತ್ಯವಿಲ್ಲ. ಕರ್ನಾಟಕ ಸರ್ಕಾರದ ನೋಂದಣಿ ಮತ್ತು ಮುದ್ರಾಂಕ ಇಲಾಖೆಯು ಕಾವೇರಿ 2.0 ತಂತ್ರಾಂಶದ ಮೂಲಕ ಕಾಗದರಹಿತ ಆಸ್ತಿ ನೋಂದಣಿ ವ್ಯವಸ್ಥೆಯನ್ನು ಪರಿ

3 Feb 2026 4:02 pm
ಧರ್ಮರಾಯಸ್ವಾಮಿ ದೇವಾಲಯದ ಚಿನ್ನದ ನೆಕ್ಲೆಸ್ ಕಳವು: ಮುಜರಾಯಿ ಇಲಾಖೆ ಅಧಿಕಾರಿ ಸಸ್ಪೆಂಡ್

ಐತಿಹಾಸಿಕ ಕರಗ ನಡೆಯುವ ಧರ್ಮರಾಯ ಸ್ವಾಮಿ ದೇವಾಲಯದಲ್ಲಿ ನೆಕ್ಲೆಸ್ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ , ಆರೋಪ ಹೊತ್ತಿರುವ ಕೆ.ನಾಗರಾಜು ಅವರನ್ನು ಅಮಾನತುಗೊಳಿಸಲಾಗಿದೆ.

3 Feb 2026 3:57 pm
ಇದೇನಿದು ಪಾಕಿಸ್ತಾನದ ಇಬ್ಬಗೆ ನೀತಿ?: ಹಾಗಿದ್ರೆ ಮಹಿಳೆಯರ ಪಂದ್ಯಕ್ಕೆ ನಿರ್ಬಂಧ ಇಲ್ವಾ ಎಂದು ಕಾಲೆಳೆದ ಕ್ರಿಕೆಟ್ ಜಗತ್ತು!

Raising Star Asia Cup 2026- ಪಾಕಿಸ್ತಾನದ ಯಾವುದೇ ನಿರ್ಧಾರವೂ ಸ್ಥಿರ ಇಲ್ಲ ಎಂಬುದಕ್ಕೆ ಇದೇ ಸಾಕ್ಷಿ. ಅಂಡರ್ 19 ವಿಶ್ವಕಪ್ ನಲ್ಲಿ ಪಾಕಿಸ್ತಾನ ತಂಡ ಭಾರತದ ವಿರುದ್ಧ ಆಡಿದೆ. ಇದೀಗ ಮಹಿಳಾ ರೈಸಿಂಗ್ ಏಷ್ಯಾ ಕಪ್ ನಲ್ಲಿ ಭಾರತದ ವಿರುದ್ಧ ಪಾಕಿಸ್ತ

3 Feb 2026 3:51 pm
ರಾಹುಲ್ ಗಾಂಧಿ ಭಾಷಣ ವೇಳೆ ಸದನದಲ್ಲಿ ಗದ್ದಲ; ಸ್ಪೀಕರ್ ಕಡೆ ಪೇಪರ್ ಎಸೆದ 7 ಸಂಸದರ ಅಮಾನತು

ಲೋಕಸಭೆಯಲ್ಲಿ ರಾಹುಲ್ ಗಾಂಧಿ ಮಾಜಿ ಸೇನಾ ಮುಖ್ಯಸ್ಥರ ಆತ್ಮಕಥೆಯ ಉಲ್ಲೇಖ ಮಾಡುತ್ತಿದ್ದಂತೆ ಗದ್ದಲ ಉಂಟಾಯಿತು. ಬಿಜೆಪಿ ಮತ್ತು ಕಾಂಗ್ರೆಸ್ ಸದಸ್ಯರ ನಡುವೆ ಮಾತಿನ ಚಕಮಕಿ ನಡೆದು, ಸಭಾಧ್ಯಕ್ಷರು ಕಲಾಪವನ್ನು ಮುಂದೂಡಬೇಕಾಯಿತ

3 Feb 2026 3:42 pm
ಕಡೆಗೂ ಸಿಕ್ತು ಉದ್ಯಮಿ ಸಿಜೆ ರಾಯ್ ಡೆತ್ ನೋಟ್ - ಒಂಭತ್ತು ಪುಟಗಳ ಆ ಸುಸೈಡ್ ನೋಟ್ ನಲ್ಲೇನಿದೆ?

ಬೆಂಗಳೂರಿನಲ್ಲಿ ಆತ್ಮಹತ್ಯೆ ಮಾಡಿಕೊಂಡ ಕಾನ್ಪಿಡೆಂಟ್ ಗ್ರೂಪ್ ಅಧ್ಯಕ್ಷ ಸಿ.ಜೆ. ರಾಯ್ ಅವರ 9 ಪುಟಗಳ ಡೆತ್ ನೋಟ್ ಪತ್ತೆಯಾಗಿದೆ. ಕುಟುಂಬಸ್ಥರಿಗೆ ಕ್ಷಮೆಯಾಚಿಸಿ, ಹಣಕಾಸಿನ ವಿವರ ಹಾಗೂ ಉತ್ತರಾಧಿಕಾರಿಗಳ ಬಗ್ಗೆ ಉಲ್ಲೇಖಿಸಿದ್

3 Feb 2026 3:32 pm
ಅಬಕಾರಿ ಗದ್ದಲದ ನಡುವೆ ಸದನದಲ್ಲಿ ಮನರೇಗಾ ನಿರ್ಣಯ: ಕೇಂದ್ರದ ನಡೆ ಸಂವಿಧಾನದ ಉಲ್ಲಂಘನೆ ಎಂದ ಸಿದ್ದರಾಮಯ್ಯ

ಅಬಕಾರಿ ಇಲಾಖೆ ಹಗರಣದ ಆರೋಪದ ನಡುವೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇಂದ್ರದ 'ವಿಬಿ-ಗ್ರಾಮ್ ಜಿ' ಕಾಯ್ದೆಯ ವಿರುದ್ಧ ನಿರ್ಣಯ ಮಂಡಿಸಿದರು. ಇದು ಒಕ್ಕೂಟ ತತ್ವ, ಗ್ರಾಮೀಣ ಜನರ ಬದುಕಿನ ಹಕ್ಕು ಹಾಗೂ ಪಂಚಾಯತ್ ರಾಜ್ ವ್ಯವಸ್ಥ

3 Feb 2026 3:17 pm
ಮೈಸೂರಿನ ಸೌಂದರ್ಯಕ್ಕೆ 'ಇಕಿಗಾಯ್ ಕೆಫೆ' ಮೆರುಗು : ಸಾಂಸ್ಕೃತಿಕ ನಗರದ ಲೇಟೆಸ್ಟ್ ಅಡ್ಡಾ

Food Fun And Laughter - Ikigai Cafe : ಸಾಂಸ್ಕೃತಿಕ ನಗರ ನಮ್ಮ ಹೆಮ್ಮೆಯ ಮೈಸೂರಿನಲ್ಲಿ ಹೊಸ ಕೆಫೆಯೊಂದು ಆರಂಭವಾಗಿದೆ. ಈ ರೆಸ್ಟೋರೆಂಟ್ ಹೆಸರು ಇಕಿಗಾಯ್ ಕೆಫೆ. ಇಕೆಗಾಯ್ ಎನ್ನುವುದು ಜಪಾನ್ ದೇಶದ ಭಾಷೆ. ಇದನ್ನು ಶುಭ ಸೂಚಕ ಪದ ಎಂದು ಆ ದೇಶದಲ್ಲಿ ಕರ

3 Feb 2026 2:41 pm
ಟಿ20 ವಿಶ್ವಕಪ್ 2026 - ಪಾಕಿಸ್ತಾನಕ್ಕೆ ಕೇವಲ ಒಂದು ಪಂದ್ಯ ಬಹಿಷ್ಕರಿಸಲು ಅವಕಾಶ - ಐಸಿಸಿ ನಿಯಮಗಳು ಏನು ಹೇಳ್ತವೆ?

ಭಾರತದ ವಿರುದ್ಧ ಟಿ20 ವಿಶ್ವಕಪ್ 2026 ಪಂದ್ಯವನ್ನು ಬಹಿಷ್ಕರಿಸಲು ಪಾಕಿಸ್ತಾನ ಸರ್ಕಾರ ನಿರ್ಬಂಧ ಹೇರಿದೆ. ಫೆಬ್ರವರಿ 15ರ ಪಂದ್ಯ ಬಹಿಷ್ಕರಿಸಿದರೆ ಪಾಕಿಸ್ತಾನಕ್ಕೆ 'ವಾಕೋವರ್' ನೀಡಲಾಗುತ್ತದೆ. ಇದರಿಂದ ನೆಟ್ ರನ್ ರೇಟ್ ಕುಸಿಯಲಿದ

3 Feb 2026 2:21 pm
ಕೆನಡಾದಲ್ಲಿ ಮತ್ತೆ ಗುಂಡಿನ ಮೊರೆತ, 3 ಭಾರತೀಯರು ಅರೆಸ್ಟ್:‌ ಕೆನಡಿಯನ್ನರಲ್ಲಿ ಹೆಚ್ಚುತ್ತಿದೆ ವಲಸೆ ವಿರೋಧಿ ಭಾವನೆ!

ಕೆನಡಾದಲ್ಲಿ ಗುಂಡಿನ ದಾಳಿ ಪ್ರಕರಣಗಳು ಹೆಚ್ಚಾಗುತ್ತಿವೆ. ಇತ್ತೀಚೆಗೆ ಸರ್ರೆ ಪ್ರದೇಶದಲ್ಲಿ ನಡೆದ ಘಟನೆಯಲ್ಲಿ ಮೂವರು ಭಾರತೀಯ ಮೂಲದ ಯುವಕರನ್ನು ಬಂಧಿಸಲಾಗಿದೆ. ಇವರ ಮೇಲೆ ಬಂದೂಕು ಅಪರಾಧದ ಆರೋಪ ಹೊರಿಸಲಾಗಿದೆ. ಕೆನಡಾದಲ್

3 Feb 2026 2:13 pm
ಭಾರತದ ಗೌಪ್ಯತೆಯ ಹಕ್ಕಿನೊಂದಿಗೆ ಆಟವಾಡಲು ಸಾಧ್ಯವಿಲ್ಲ: ವಾಟ್ಸಾಪ್, ಮೆಟಾಗೆ ಸುಪ್ರೀಂ ಕೋರ್ಟ್ ಎಚ್ಚರಿಕೆ

ಸುಪ್ರೀಂಕೋರ್ಟ್ ವಾಟ್ಸಾಪ್ ಮತ್ತು ಮೆಟಾಗೆ ಬಳಕೆದಾರರ ಡೇಟಾ ಹಂಚಿಕೆ ಬಗ್ಗೆ ಕಠಿಣ ಎಚ್ಚರಿಕೆ ನೀಡಿದೆ. ಭಾರತದ ಗೌಪ್ಯತೆಯ ಜೊತೆ ಆಟವಾಡಲು ಸಾಧ್ಯವಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಹೇಳಿದ್ದಾರೆ. ಬಳಕೆದಾರರ ಡೇಟ

3 Feb 2026 1:41 pm
ದ್ವೇಷ ಭಾಷಣ ಮಸೂದೆ ರಾಷ್ಟ್ರಪತಿ ಅಂಗಳಕ್ಕೆ: ಸರ್ಕಾರ v/s ರಾಜ್ಯಪಾಲ ಮತ್ತೊಂದು ಸುತ್ತಿನ ಸಂಘರ್ಷ

ರಾಜ್ಯ ಸರ್ಕಾರ ಮಂಡಿಸಿದ್ದ ದ್ವೇಷ ಭಾಷಣ ಮಸೂದೆಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅಂಕಿತ ಹಾಕಲು ನಿರಾಕರಿಸಿದ್ದಾರೆ. ಉಭಯ ಸದನದಲ್ಲಿ ಅಂಗೀಕಾರವಾಗಿರುವ ಮಸೂದೆಗೆ ಅಂಕಿತ ಹಾಕಲು ನಿರಾಕರಿಸಿದ್ದು, ಸ್ಪಷ್ಟನೆ ನೀಡುವ ನಿಟ್

3 Feb 2026 1:05 pm
‘ಕಾಟೇರ’ ಬೆಡಗಿ ಆರಾಧನಾ ವಿಶೇಷ ದಿನಕ್ಕೆ ತಿರುಪತಿಗೆ ತೆರಳಿದ ಮಾಲಾಶ್ರೀ ಕುಟುಂಬ

‘ಕಾಟೇರ’ ಬೆಡಗಿ ಆರಾಧನಾ ವಿಶೇಷ ದಿನಕ್ಕೆ ತಿರುಪತಿಗೆ ತೆರಳಿದ ಮಾಲಾಶ್ರೀ ಕುಟುಂಬ

3 Feb 2026 12:52 pm
ನಿಖಿಲ್ ಕುಮಾರಸ್ವಾಮಿ ರಾಜಕೀಯ ಭವಿಷ್ಯಕ್ಕೆ ವೇದಿಕೆ ಸಜ್ಜು : ಭಾವನಾತ್ಮಕ ಸಂಬಂಧದ ಕ್ಷೇತ್ರವೇ ಫೈನಲ್ ಆಯ್ತು

Ramanagara Assembly Constituency : ಪಕ್ಷದ ಹಿರಿಯ ಮುಖಂಡರಿದ್ದಾರೆ ಮತ್ತು ನಮ್ಮ ಕುಟುಂಬವನ್ನು ಪ್ರೀತಿಸುವ ಒಂದು ದೊಡ್ಡ ವರ್ಗವೇ ಅಲ್ಲಿದೆ. ಜಾತಿಗಣತಿಯು ಕೇವಲ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಅಭಿವೃದ್ಧಿಯ ಹಿತದೃಷ್ಟಿಯಿಂದ ನಡೆಯಬೇಕೇ ಹೊರ

3 Feb 2026 12:29 pm
ಕಾಶ್ಮೀರದಲ್ಲಿ ಪ್ರಿಯಾಂಕಾ ಉಪೇಂದ್ರ

ಕಾಶ್ಮೀರದಲ್ಲಿ ಪ್ರಿಯಾಂಕಾ ಉಪೇಂದ್ರ

3 Feb 2026 12:24 pm
ಅಧಿಕಾರ ಸಿಕ್ಕರೆ ಮೀಸಲಾತಿ ಬೇಕು ಎನ್ನುವವರನ್ನು ಜೈಲಿಗೆ ಹಾಕ್ತೇನೆ: ಚಿತ್ತಾಪುರ ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಥೋಡ್ ಹೇಳಿಕೆ ವೈರಲ್

ಚಿತ್ತಾಪುರ ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಥೋಡ್ ಅವರ ಹೇಳಿಕೆ ವೈರಲ್ ಆಗಿದೆ. ಅಧಿಕಾರ ಸಿಕ್ಕರೆ ಮೀಸಲಾತಿ ಬೇಕು ಎನ್ನುವವರನ್ನು ಜೈಲಿಗೆ ಹಾಕುವುದಾಗಿ ಹೇಳಿದ್ದಾರೆ. ಬಡವರಿಗೆ ಮಾತ್ರ ಮೀಸಲಾತಿ ನೀಡಬೇಕು, ಜಾತಿ ಆಧಾರಿತ ಮೀಸಲಾತ

3 Feb 2026 12:22 pm
ಪಾಕಿಸ್ತಾನದಲ್ಲಿ ಅಪ್ರಾಪ್ತ ಬಾಲಕನ ಅಪಹರಣ ಪ್ರಕರಣದಲ್ಲಿ ಜಿನ್‌ ಮೇಲೆ ಕೇಸ್! ಪಾಕ್‌ ದಡ್ಡತನಕ್ಕೆ ಪಾಪ ಅಲೌಕಿಕ ಶಕ್ತಿಗಳೂ ಟಾರ್ಗೆಟ್

ಪಾಕಿಸ್ತಾನದ ಬುದ್ದಿ ತನ್ನ ಮೊಣಕಾಲಿನಲ್ಲಿದೆ ಎಂಬ ವಿಚಾರವನ್ನು ಮತ್ತೆ ಸಾಬೀತು ಮಾಡುವಂತಹ ವಿಚಿತ್ರ ಘಟನೆ ಪಾಕಿಸ್ತಾನದ ರಾವಲ್ಪಿಂಡಿಯಲ್ಲಿ ನಡೆದಿದೆ. ಹೌದು, ಪಾಕ್ ನಲ್ಲಿ ಜಿನ್‌ಗಳು ಬಾಲಕನ ಅಪಹರಣ ಮಾಡಿದ್ದಾರೆಂದು ಪ್ರಕರಣ

3 Feb 2026 12:21 pm
ತಿಂಗಳುಗಟ್ಟಲೆ ತೆರಿಗೆ ಇಳಿಸಲ್ಲ ಅಂತ ಹಠ ಹಿಡಿದಿದ್ದ ಅಮೆರಿಕ ಏಕಾಏಕಿ ಪಟ್ಟು ಸಡಿಲಿಸಿದ್ದೇಕೆ? ಅಂಥಾದ್ದೇನಾಯ್ತು?

ಅಮೆರಿಕ ಅಧ್ಯಕ್ಷ ಟ್ರಂಪ್ ಭಾರತದೊಂದಿಗೆ ದಿಢೀರ್ ವ್ಯಾಪಾರ ಒಪ್ಪಂದ ಘೋಷಿಸಿದ್ದಾರೆ. ತಿಂಗಳುಗಳ ಮಾತುಕತೆ ಬಳಿಕ, ಭಾರತ ರಷ್ಯಾದಿಂದ ತೈಲ ಆಮದು ನಿಲ್ಲಿಸಲು ಒಪ್ಪಿಕೊಂಡಿದೆ. ಭಾರತ-ಇಯು ಮುಕ್ತ ವ್ಯಾಪಾರ ಒಪ್ಪಂದದ ಮಾತುಕತೆಗಳು ಅ

3 Feb 2026 12:16 pm
ವಾಕರಸಾ ಸಂಸ್ಥೆಯಲ್ಲಿ ‘ವಿಶೇಷ’ ಬಸ್‌ಪಾಸ್‌ಗೆ ನಿಯಮವೇ ಅಡ್ಡಿ; ಏನಿದು ಸಮಸ್ಯೆ?

ಹಾವೇರಿ ಸಾರಿಗೆ ಸಂಸ್ಥೆಯು ಪದೇಪದೆ ನಿಯಮ ಬದಲಾಯಿಸುತ್ತಿರುವುದರಿಂದ ವಿಶೇಷಚೇತನರು ಬಸ್‌ಪಾಸ್‌ ಪಡೆಯಲು ಸಂಕಷ್ಟ ಎದುರಿಸುತ್ತಿದ್ದಾರೆ. ಮೊದಲು 21 ಬಗೆಯ ವಿಕಲತೆಗಳನ್ನು ಗುರುತಿಸಿದ್ದ ಸಂಸ್ಥೆ, ಈಗ ಕೇವಲ 7 ಬಗೆಯ ವಿಕಲತೆಗಳಿಗ

3 Feb 2026 11:52 am
ಕನಕೋತ್ಸವ ನೆಪದಲ್ಲಿ ಡಿಕೆ ಬ್ರದರ್ಸ್ ಶಕ್ತಿ ಪ್ರದರ್ಶನ! ವೇದಿಕೆಯಲ್ಲಿ ಕಾಣಿಸಿಕೊಂಡ 50ಕ್ಕೂ ಅಧಿಕ ಶಾಸಕರು

ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಚರ್ಚೆ ನಡುವೆ, ಡಿಸಿಎಂ ಡಿಕೆ ಶಿವಕುಮಾರ್ ಕನಕಪುರದಲ್ಲಿ 'ಕನಕೋತ್ಸವ' ಹೆಸರಿನಲ್ಲಿ ಅದ್ದೂರಿ ಕಾರ್ಯಕ್ರಮ ಅದೇ ನೆಪದಲ್ಲಿ ಆಯೋಜಿಸಿ ಶಕ್ತಿ ಪ್ರದರ್ಶನವನ್ನೂ ಮಾಡಿದರು. ಐದು ದಿನಗಳ ಈ ಕಾರ್ಯಕ್ರ

3 Feb 2026 11:39 am
3 ವರ್ಷದಲ್ಲಿ 215 ಮಂದಿ ಬಲಿ ಪಡೆದ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ಹೈ ವೇ: ಟೋಲ್‌ ಸಂಗ್ರಹ ಮಾತ್ರ ಭರ್ಜರಿ 855 ಕೋಟಿ ರೂ!

ಬೆಂಗಳೂರು-ಮೈಸೂರು ದಶಪಥ ರಸ್ತೆಯಲ್ಲಿ ಕಳೆದ ಮೂರು ವರ್ಷಗಳಲ್ಲಿ 215 ಮಂದಿ ಸಾವನ್ನಪ್ಪಿದ್ದು, 1674 ಅಪಘಾತಗಳು ಸಂಭವಿಸಿವೆ. ಹೆದ್ದಾರಿಯ ಎರಡನೇ ಹಂತದಲ್ಲಿ ಅತಿಹೆಚ್ಚು ಸಾವುಗಳು ಸಂಭವಿಸಿವೆ. ಅತಿ ವೇಗ, ಅಜಾಗರೂಕತೆ ಮತ್ತು ವೈದ್ಯಕೀ

3 Feb 2026 11:31 am
ಭಾರತದ ಮೇಲಿನ ಸುಂಕ ಇಳಿಸಿದ ಅಮೆರಿಕ - ಹೊಟ್ಟೆ ಉರಿದುಕೊಂಡ ಚೀನಾ, ಪಾಕಿಸ್ತಾನ, ಬಾಂಗ್ಲಾದೇಶ

ಭಾರತದೊಂದಿಗೆ ಯುರೋಪಿಯನ್ ಒಕ್ಕೂಟದ ವಾಣಿಜ್ಯ ಒಪ್ಪಂದಕ್ಕೆ ಪ್ರತಿಕ್ರಿಯೆಯಾಗಿ, ಅಮೆರಿಕ ಭಾರತದ ಮೇಲಿನ ತೆರಿಗೆಯನ್ನು ಶೇ. 50 ರಿಂದ ಶೇ. 18ಕ್ಕೆ ಇಳಿಸಿದೆ. ಇದು ಏಷ್ಯಾದ ಇತರ ರಾಷ್ಟ್ರಗಳಿಗಿಂತ ಕಡಿಮೆ ಸುಂಕವಾಗಿದ್ದು, ಭಾರತಕ್ಕೆ

3 Feb 2026 10:47 am
T20 World Cup : ಬಾಯ್ಕಾಟ್ ಬೆದರಿಕೆ ಹಾಕಿದ್ದ ಪಾಕ್‌ಗೆ, ಐಸಿಸಿ ’ರೈಟಿಂಗ್’ ಶಾಕ್ - ಪಿಸಿಬಿ ಫುಲ್ ಉಲ್ಟಾ!

Pakistan New Drama : ಮೊದಲು ವಿಶ್ವಕಪ್ ನಿಂದ ಹೊರ ನಡೆಯುತ್ತೇವೆ ಎಂದು ನಾಟಕವಾಡಿ, ಅದಕ್ಕೆ ಐಸಿಸಿ ಸೊಪ್ಪು ಹಾಕದೇ ಇದ್ದಾಗ, ಭಾರತದ ವಿರುದ್ದ ಪಂದ್ಯ ಬಹಿಷ್ಕರಿಸುವುದಾಗಿ ಹೇಳುತ್ತಿರುವ ಪಾಕಿಸ್ತಾನ, ಶ್ರೀಲಂಕಾಗೆ ತೆರಳಿದೆ. ಭಾರತದ ವಿರುದ

3 Feb 2026 10:45 am
India-US Trade Deal: ನಮ್ದೇ ಜಮಾನಾ; ನರೇಂದ್ರ ಮೋದಿ ಅವರಿಗೆ ಎನ್‌ಡಿಎ ಸಂಸದೀಯ ಸಭೆಯಲ್ಲಿ ಸನ್ಮಾನ

ಭಾರತದ ಜೊತೆಗಿನ ವಾಣಿಜ್ಯ ಸಂಬಂಧದಲ್ಲಿ ಅಮೆರಿಕವು ಕ್ರಾಂತಿಕಾರಿ ಬದಲಾವಣೆ ಮಾಡಿಕೊಂಡಿದೆ. ಜಾಗತಿಕ ಸುಂಕ ಸಮರದ ಭಾಗವಾಗಿ ಭಾರತದ ಮೇಲೆ ಹೇರಲಾಗಿದ್ದ ಸುಂಕವನ್ನು, ಶೇ. 50ರಿಂದ ಶೇ. 18ಕ್ಕೆ ಟ್ರಂಪ್‌ ಆಡಳಿತ ಇಳಿಕೆ ಮಾಡಿದೆ. ಇಷ್ಟೇ

3 Feb 2026 10:43 am
Gold Rate Fall : ಚಿನ್ನ ಬೆಳ್ಳಿ ದರದಲ್ಲಿ ಮತ್ತೆ ಕುಸಿತ: ಈ ವಾರ ಭಾರಿ ಏರಿಳಿತ ಸಾಧ್ಯತೆ

ಚಿನ್ನ ಬೆಳ್ಳಿ ಮಾರುಕಟ್ಟೆಯಲ್ಲಿ ಕ್ಷಿಪ್ರ ಬದಲಾವಣೆಗಳಾಗುತ್ತಿದ್ದು, ಹೂಡಿಕೆದಾರರು ಹೆಚ್ಚು ಮಾರಾಟದಲ್ಲಿ ತೊಡಗಿರುವುದರಿಂದ ಹಾಗೂ ಡಾಲರ್ ಮೌಲ್ಯ ಬಲಗೊಳ್ಳುತ್ತಿರುವುದರಿಂದ ಚಿನ್ನದ ಬೆಲೆ ಇಳಿಕೆಯಾಗುತ್ತಿದೆ. ಆದರೆ ಸದ್

3 Feb 2026 10:33 am
ಭ್ರಷ್ಟ ಅಧಿಕಾರಿಗಳ ನಿದ್ದೆಗೆಡಿಸಿದ ಲೋಕಾಯುಕ್ತ ಸಂಸ್ಥೆ: 3 ವರ್ಷಗಳಲ್ಲಿ 255 ಮಂದಿ ಬಲೆಗೆ, ಕೋಟ್ಯಂತರ ಆಸ್ತಿ ಜಪ್ತಿ

ಕಳೆದ ಮೂರು ವರ್ಷಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು 255 ದಾಳಿಗಳನ್ನು ನಡೆಸಿ, ಹಲವು ಭ್ರಷ್ಟ ಸರ್ಕಾರಿ ನೌಕರರು ಮತ್ತು ಅಧಿಕಾರಿಗಳ ಬಣ್ಣ ಬಯಲು ಮಾಡಿದ್ದಾರೆ. ಈ ದಾಳಿಗಳಲ್ಲಿ ಅಪಾರ ಪ್ರಮಾಣದ ನಗದು, ಚಿನ್ನಾಭರಣ ಮತ್ತು ಆಸ್ತಿ ವಶಪಡ

3 Feb 2026 10:05 am
ಸುಂಕ ಸಮರ ಗೆದ್ದ ಭಾರತ, ಮುಂಬೈ ಷೇರು ಮಾರುಕಟ್ಟೆಯಲ್ಲಿ ಹೊಸ ಹುರುಪು; ಹೇಗಿದೆ ವಹಿವಾಟು?

ಭಾರತ-ಅಮೆರಿಕ ವಾಣಿಜ್ಯ ಸಂಬಂಧದಲ್ಲಿ ಕ್ರಾಂತಿಕಾರಿ ಬದಲಾವಣೆಗಳು ನಡೆದಿದ್ದು, ಪ್ರಮುಖವಾಗಿ ಭಾರತದ ಮೇಲಿನ ಸುಂಕವನ್ನು ಅಮೆರಿಕವು ಶೇ. 25ರಿಂದ ಶೇ. 18ಕ್ಕೆ ಇಳಿಕೆ ಮಾಡಿದೆ. ಅದೇ ರೀತಿ ಯುಎಸ್‌ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ

3 Feb 2026 9:46 am
ಫೆ.6ರಂದು ಟರ್ಕಿಯಲ್ಲಿ ಯುಎಸ್-ಇರಾನ್‌ ನಡುವೆ ಸಂಭಾವ್ಯ ಮಾತುಕತೆ: ಅರಬ್‌ ರಾಷ್ಟ್ರಗಳ ಮಧ್ಯಸ್ಥಿಕೆ, ಮಹಾಯುದ್ದಕ್ಕೆ ಬೀಳುತ್ತಾ ಬ್ರೇಕ್‌?

ಅಮೆರಿಕಾ ಮತ್ತು ಇರಾನ್ ನಡುವಿನ ಉದ್ವಿಗ್ನ ಪರಿಸ್ಥಿತಿ ಶಮನಗೊಳ್ಳುವ ಲಕ್ಷಣಗಳು ಕಾಣುತ್ತಿವೆ. ಪ್ರಾದೇಶಿಕ ಶಕ್ತಿಗಳ ಮಧ್ಯಸ್ಥಿಕೆಯ ಬಳಿಕ ಉಭಯ ದೇಶಗಳು ಫೆಬ್ರವರಿ 6 ರಂದು ಟರ್ಕಿಯಲ್ಲಿ ಮಾತುಕತೆ ನಡೆಸಲು ಸಿದ್ಧವಾಗಿದ್ದು, ಶು

3 Feb 2026 9:45 am
ಆಗುಂಬೆ ಘಾಟಿಯಲ್ಲಿ ನಿತ್ಯ ಟ್ರಾಫಿಕ್‌ ಜಾಮ್‌ ; ಪ್ರಯಾಣಿಕರಿಗೆ ತಾಸುಗಟ್ಟಲೆ ಕಾಯುವ ಶಿಕ್ಷೆ

ಆಗುಂಬೆ ಘಾಟಿಯಲ್ಲಿ ಪ್ರತಿದಿನ ವಾಹನ ದಟ್ಟಣೆ ಹೆಚ್ಚಾಗುತ್ತಿದ್ದು, ಪ್ರಯಾಣಿಕರು ತಾಸುಗಟ್ಟಲೆ ಸಂಚಾರಕ್ಕೆ ಕಾಯಬೇಕಾದ ಪರಿಸ್ಥಿತಿ ಎದುರಾಗಿದೆ. ಕಡಿದಾದ ತಿರುವುಗಳು, ಇಕ್ಕಟ್ಟಾದ ರಸ್ತೆ ಮತ್ತು ನಿರಂತರ ಗುಡ್ಡ ಕುಸಿತದಿಂದಾ

3 Feb 2026 9:36 am
ದಾವಣಗೆರೆ ಉಪಸಮರ : ಕಾಂಗ್ರೆಸ್’ಗೆ ಹೈದರಾಬಾದ್ ಶಾಕ್ - ಕೈಪಡೆ ಲೆಕ್ಕಾಚಾರ ಉಲ್ಟಾಪಲ್ಟಾ ಸಾಧ್ಯತೆ?

AIMIM in Davanagere South : ದಾವಣಗೆರೆಯ ಧಣಿ ಎಂದೇ ಹೆಸರಾಗಿರುವ ಶಾಮನೂರು ಶಿವಶಂಕರಪ್ಪನವರ ನಿಧನದ ನಂತರ, ಅವರು ಪ್ರತಿನಿಧಿಸುತ್ತಿದ್ದ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರಕ್ಕೆ ಚುನಾವಣೆ ನಡೆಯಬೇಕಿದೆ. ಕ್ಷೇತ್ರದಲ್ಲಿ ಮುಸ್ಲಿಮರು ನಿ

3 Feb 2026 9:16 am