SENSEX
NIFTY
GOLD
USD/INR

Weather

18    C
... ...View News by News Source
‘ಗೋ ಮೂತ್ರ’ ಸೇವೆನೆಗೆ ಕರೆ ನೀಡಿದ್ದ ಪ್ರೊಫೆಸರ್ ಕಾಮಕೋಟಿಗೆ ಪದ್ಮಶ್ರೀ - ಕಾಂಗ್ರೆಸ್ ಟೀಕೆ

ಐಐಟಿ ಮದ್ರಾಸ್ ನಿರ್ದೇಶಕ ವಿ. ಕಾಮಕೋಟಿ ಅವರಿಗೆ ಪದ್ಮಶ್ರೀ ಪ್ರಶಸ್ತಿ ಲಭಿಸಿದೆ. ಶಿಕ್ಷಣ ಕ್ಷೇತ್ರಕ್ಕೆ ನೀಡಿದ ಕೊಡುಗೆಗಾಗಿ ಈ ಗೌರವ ಸಂದಿದ್ದರೂ, ಗೋಮೂತ್ರ ಕುರಿತು ಅವರು ನೀಡಿದ್ದ ಹೇಳಿಕೆಗಳನ್ನು ಮುಂದಿಟ್ಟುಕೊಂಡು ಕಾಂಗ್

27 Jan 2026 12:06 am
ಕರ್ನಾಟಕ ರಣಜಿ ತಂಡದಲ್ಲಿ ಮಹತ್ವದ ಬೆಳವಣಿಗೆ: ಮಾಯಾಂಕ್ ಅಗರ್ವಾಲ್ ಕೆಳಗಿಳಿಸಿ ದೇವದತ್ ಪಡಿಕ್ಕಲ್ ಗೆ ನಾಯಕತ್ವ!

Karnataka Ranji Team- ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶ ವಿರುದ್ಧ ಸೋಲಿನ ಬಳಿಕ ಕರ್ನಾಟಕ ರಣಜಿ ತಂಡದಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದೆ. ಮುಂಬರುವ ಪಂಜಾಬ್ ವಿರುದ್ಧದ ಪಂದ್ಯಕ್ಕೆ ಮಾಯಾಂಕ್ ಅಗರ್ವಾಲ್ ಅವರ ಬದಲಿಗೆ ಯುವ ಬ್ಯಾಟರ್ ದೇವದತ

26 Jan 2026 11:40 pm
ಚಿತ್ರದುರ್ಗ ಬಸ್ ಸ್ಟ್ಯಾಂಡಿನಲ್ಲಿ ಬಿಎಂಟಿಸಿ ಬಸ್ಸುಗಳು ಪ್ರತ್ಯಕ್ಷ! ಮಹಾನಗರ ಸಾರಿಗೆ ಸೇವೆ ಅಷ್ಟು ದೂರಕ್ಕೂ ವಿಸ್ತರಣೆ?

ಬಿಎಂಟಿಸಿ ಬಸ್ಸುಗಳು ಬೆಂಗಳೂರಿನ ಹೊರಗಿನ ಚಿತ್ರದುರ್ಗದವರೆಗೂ ಸಂಚರಿಸುತ್ತಿವೆ. ಪ್ರಯಾಣಿಕರ ಅನುಕೂಲಕ್ಕಾಗಿ ಈ ಕ್ರಮ ಕೈಗೊಳ್ಳಲಾಗಿದೆ. ರಜಾ ದಿನಗಳಲ್ಲಿ ಬೆಂಗಳೂರಿನಿಂದ ಊರುಗಳಿಗೆ ತೆರಳುವ ಪ್ರಯಾಣಿಕರ ಸಂಖ್ಯೆ ಹೆಚ್ಚಿರು

26 Jan 2026 10:52 pm
ಅಮೆರಿಕಕ್ಕೆ ಪರಮಾಣು ರಹಸ್ಯ ಮಾರಾಟ ಆರೋಪ; ಚೀನಾದ ಉನ್ನತ ಮಿಲಿಟರಿ ಜನರಲ್‌ ಬಂಧನಕ್ಕೆ ಕ್ಸಿ ಆದೇಶ!

ಚೀನಾದ ಪರಮಾಣು ಯೋಜನೆಗಳ ರಹಸ್ಯ ಮಾಹಿತಿಯನ್ನು ಅಮೆರಿಕಕ್ಕೆ ಮಾರಾಟ ಮಾಡಿದ ಆರೋಪದ ಮೇಲೆ, ಪೀಪಲ್ಸ್‌ ಲಿಬರೇಷನ್‌ ಆರ್ಮಿ (ಪಿಎಲ್‌ಎ) ಜನರಲ್‌ ಜಾಂಗ್ ಯೂಕ್ಸಿಯಾ ಅವರನ್ನು ಬಂಧಿಸಲಾಗಿದೆ. ಹಿರಿಯ ಸೈನ್ಯಾಧಿಕಾರಿಗಳ ಬಡ್ತಿಯಲ್ಲಿ

26 Jan 2026 10:50 pm
ಐಸಿಸಿ ಟಿ20 ವಿಶ್ವಕಪ್ ಬಹಿಷ್ಕರಿಸಿದ ಬಾಂಗ್ಲಾದೇಶಕ್ಕೆ ಇದೀಗ ಅಂಡರ್ 19 ಕ್ರಿಕೆಟ್ ನಲ್ಲಿ ಮುಖಭಂಗ!

ICC U19 World Cup 2026- ಐಸಿಸಿ ಟಿ20 ವಿಶ್ವಕಪ್ ಬಹಿಷ್ಕರಿಸಿದ ಬಾಂಗ್ಲಾದೇಶ ಇದೀಗ ಅಂಡರ್ 19 ವಿಶ್ವಕಪ್‌ನಲ್ಲಿ ಪರಾಭವಗೊಂಡು ಹೊರಬೀಳುವ ಹಂತದಲ್ಲಿದೆ. ಸೋಮವಾರ ಇಂಗ್ಲೆಂಡ್ ವಿರುದ್ಧ ನಡೆದ ಸೂಪರ್ ಸಿಕ್ಸ್ ಹಂತದ ಪಂದ್ಯದಲ್ಲಿ ಪರಾಭವಗೊಳ್ಳುವ

26 Jan 2026 10:29 pm
Bengaluru Weather: ವಾಯುಭಾರ ಕುಸಿತ ರಾಜಧಾನಿಯಲ್ಲಿ 4 ದಿನ ದಟ್ಟ ಮಂಜು! ಚಳಿ ಇನ್ನಷ್ಟು ಏರಿಕೆ - ಹವಾಮಾನ ಇಲಾಖೆ

ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದ ಬೆಂಗಳೂರು ಸೇರಿದಂತೆ ಹಲವೆಡೆ ಚಳಿಯ ಪ್ರಮಾಣ ಹೆಚ್ಚಾಗಲಿದೆ. ಮುಂದಿನ 4 ದಿನಗಳ ಕಾಲ ಮಂಜು ಮುಸುಕಿದ ವಾತಾವರಣ ಇರಲಿದ್ದು, ಉತ್ತರ ಒಳನಾಡಿನಲ್ಲಿ ಚಳಿಯ ತೀವ್ರತೆ ಹೆಚ್ಚಾಗಿದೆ. ಕರಾವಳಿ

26 Jan 2026 10:24 pm
ಗಣರಾಜ್ಯೋತ್ಸವದಲ್ಲಿ ವಿಪಕ್ಷ ನಾಯಕರಿಗೆ 3ನೇ ಸಾಲಿನ ಆಸನ; 2014ರ ಫೋಟೋ ಬಿಡುಗಡೆ ಮಾಡಿದ ಕಾಂಗ್ರೆಸ್‌, ನಿಯಮ ಏನು?

ಭಾರತ ಇಂದು (ಜ.26-ಸೋಮವಾರ) 77ನೇ ಗಣರಾಜ್ಯೋತ್ಸವವನ್ನು ಅದ್ದೂರಿಯಾಗಿ ಆಚರಿಸಿದೆ. ರಾಷ್ಟ್ರ ರಾಜಧಾನಿ ನವದೆಹಲಿಯ ಕರ್ತವ್ಯ ಪಥದಲ್ಲಿ ನಡೆದ ಗಣರಾಜ್ಯೋತ್ಸವ ಪರೇಡ್‌, ಭವ್ಯ ಬಾರತದ ಸ್ವರೂಪವನ್ನು ಇಡೀ ಜಗತ್ತಿಗೆ ಪರಿಚಯಿಸಿದೆ. ಈ ಮಧ

26 Jan 2026 8:57 pm
35 ಲಕ್ಷ ರೂ. ಖರ್ಚು ಮಾಡಿ ಅದ್ಧೂರಿ ಮದುವೆ ಮಾಡಿದ್ರೂ ವರದಕ್ಷಿಣೆ ಕಿರುಕುಳ! ಬೆಂಗಳೂರು ಗೃಹಿಣಿ ಸಾವಿಗೆ ಶರಣು

ವರದಕ್ಷಿಣೆ ಕಿರುಕುಳದಿಂದ ಮನನೊಂದ ಯುವತಿ ಕೀರ್ತಿ (24) ಬೆಂಗಳೂರಿನ ಯಡಿಯೂರಿನಲ್ಲಿ ಭಾನುವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 10 ಲಕ್ಷ ರೂ. ಕೇಳಿದ್ದ ಪತಿ, 8 ಲಕ್ಷ ರೂ. ಪಡೆದರೂ ಹೆಚ್ಚಿನ ಹಣಕ್ಕಾಗಿ ಕಿರುಕುಳ ನೀಡುತ್ತಿದ್ದ. ಪತಿ ಹ

26 Jan 2026 8:32 pm
ಬೆಂಗಳೂರಿನ ಈ ಹೋಟೆಲ್ಲಿನಲ್ಲಿ ನೀವು ತುಂಬಾ ಹೊತ್ತು ಕೂತರೆ ನಿಮಗೆ 1 ಸಾವಿರ ರೂ. ಹೆಚ್ಚುವರಿ ಶುಲ್ಕ ಬೀಳುತ್ತೆ!

ಬೆಂಗಳೂರಿನ ಹೋಟೆಲ್‌ನಲ್ಲಿ ಮೀಟಿಂಗ್‌ಗಳಿಗೆ ನಿರ್ಬಂಧ ವಿಧಿಸಿ, 1 ಗಂಟೆಗಿಂತ ಹೆಚ್ಚು ಕಾಲ ಟೇಬಲ್ ಆಕ್ರಮಿಸಿಕೊಂಡರೆ ದಂಡ ವಿಧಿಸುವ ಸೂಚನಾ ಫಲಕ ಆನ್‌ಲೈನ್‌ನಲ್ಲಿ ಚರ್ಚೆಗೆ ಗ್ರಾಸವಾಗಿದೆ. ಸ್ಟಾರ್ಟ್‌ಅಪ್‌ಗಳ ಹೆಚ್ಚಳದಿಂದಾ

26 Jan 2026 8:29 pm
IND Vs NZ- ತಿಲಕ್ ವರ್ಮಾ ಈಗಲೂ ಅಲಭ್ಯ; ಲೆಕ್ಕಕ್ಕುಂಟು ಆಟಕ್ಕಿಲ್ಲ ಎಂಬಂತಾಗ್ತಾರಾ ಶ್ರೇಯಸ್ ಅಯ್ಯರ್?

Tilak Varma Injury- ಟಿ20 ಸ್ಪೆಷಲಿಸ್ಟ್ ಬ್ಯಾಟರ್ ಆಗಿರುವ ತಿಲಕ್ ವರ್ಮಾ ಅವರು ಸಂಪೂರ್ಣ ಗುಣಮುಖರಾಗದ ಕಾರಣ ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯ ಕೊನೆಯ ಎರಡು ಪಂದ್ಯಗಳಿಗೆ ಭಾರತ ತಂಡದಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. ಹೀಗಾಗಿ ಶ್ರ

26 Jan 2026 8:12 pm
ದಾವಣಗೆರೆ ದಕ್ಷಿಣ ವಿಧಾನಸಭಾ ಟಿಕೆಟ್‌: ಶಾಮನೂನು ಶಿವಶಂಕರಪ್ಪ ಬದುಕಿದ್ದಾಗ ಕೊಟ್ಟ ಮಾತನ್ನ ಉಲ್ಲೇಖಿಸಿದ ಸಚಿವ ಜಮೀರ್

ದಾವಣಗೆರೆ ದಕ್ಷಿಣ ಉಪ ಚುನಾವಣೆಗೆ ಕಾಂಗ್ರೆಸ್‌ನಲ್ಲಿ ಟಿಕೆಟ್‌ಗಾಗಿ ತೀವ್ರ ಪೈಪೋಟಿ ಏರ್ಪಟ್ಟಿದೆ. ಶಾಮನೂರು ಶಿವಶಂಕರಪ್ಪ ಅವರ ನಿಧನದಿಂದ ತೆರವಾದ ಸ್ಥಾನಕ್ಕೆ ಅಲ್ಪಸಂಖ್ಯಾತರಿಗೆ ಟಿಕೆಟ್ ನೀಡಬೇಕೆಂದು ಸಚಿವ ಜಮೀರ್ ಅಹಮದ

26 Jan 2026 7:51 pm
ವಿದೇಶಿ ನೆಲದಲ್ಲಿ ಭಾರತವನ್ನು ಬೈಯುವುದಿಲ್ಲ; ಡಿಕೆ ಶಿವಕುಮಾರ್‌ ಹೀಗೆ ಹೇಳಿದಾಗ ರಾಹುಲ್‌ ಗಾಂಧಿ ನೆನಪಾಗಿದ್ದೇಕೆ?

ಸ್ವಿಡ್ಜರ್‌ಲ್ಯಾಂಡ್‌ನ ದಾವೋಸ್‌ನಲ್ಲಿ ನಡೆದ ವಿಶ್ವ ಆರ್ಥಿಕ ಶೃಂಗಸಭೆಯಲ್ಲಿ ಭಾಗವಹಿಸಿ ಸ್ವದೇಶಕ್ಕೆ ಮರಳಿರುವ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್‌, ದಾವೋಸ್‌ನಲ್ಲಿ ಚರ್ಚೆಯಾದ ಹೂಡಿಕೆ, ವ್ಯವಹಾರಕ್ಕೆ ಸಂಬಂಧಿಸಿದಂತೆ ಮ

26 Jan 2026 7:35 pm
'ಸೇವೆ ಜನಕ್ಕೆ, ಕುಟುಂಬಕ್ಕಲ್ಲ' - ತಂದೆಗಾಗಿ ಸಿಎಂ ಆಗುವೆ ಎಂದ HD ಕುಮಾರಸ್ವಾಮಿ ಹೇಳಿಕೆಗೆ DK ಶಿವಕುಮಾರ್ ಟಾಂಗ್‌!

ಡಿಸಿಎಂ ಡಿಕೆ ಶಿವಕುಮಾರ್ ಅವರು ನಮ್ಮ ಸೇವೆ ಜನರಿಗಾಗಿಯೇ ಹೊರತು ಕುಟುಂಬಕ್ಕಾಗಿ ಅಲ್ಲ ಎಂದು ಹೇಳಿಕೆ ನೀಡಿದ್ರೆದಾರೆ. ಈ ಮೂಲಕ ತಂದೆಗಾಗಿ ಸಿಎಂ ಆಗುತ್ತೆ ಎಂದ ಕುಮಾರಸ್ವಾಮಿ ಅವರಿಗೆ ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದಾರೆ. ಇದೇ

26 Jan 2026 7:13 pm
ಅಮೆರಿಕ ಸುಂಕ ಬೆದರಿಕೆ ನಡುವೆ ಭಾರತದತ್ತ ಕೆನಡಾ ಚಿತ್ತ, ಮಾರ್ಚ್‌ನಲ್ಲಿ ಪ್ರಧಾನಿ ಮಾರ್ಕ್‌ ಕಾರ್ನಿ ಭೇಟಿ

ಕೆನಡಾ ಪ್ರಧಾನಿ ಮಾರ್ಕ್ ಕಾರ್ನಿ ಅವರು ಮಾರ್ಚ್ ಆರಂಭದಲ್ಲಿ ಭಾರತಕ್ಕೆ ಭೇಟಿ ನೀಡಲಿದ್ದು, ಹದಗೆಟ್ಟಿದ್ದ ದ್ವಿಪಕ್ಷೀಯ ಸಂಬಂಧವನ್ನು ಸರಿಪಡಿಸಲು ಮುಂದಾಗಿದ್ದಾರೆ. ಈ ಭೇಟಿಯ ವೇಳೆ ಸುಮಾರು 2.8 ಶತಕೋಟಿ ಡಾಲರ್ ಮೌಲ್ಯದ ಯುರೇನಿಯ

26 Jan 2026 7:11 pm
Diabetic retinopathy : ಶುಗರ್‌, ಬಿಪಿ ಇದ್ದವರಿಗೆ ಕಣ್ಣಿನ ಸಮಸ್ಯೆ ಬೇಗ ಬರೋದ್ಯಾಕೆ? Dr Sandhya

Diabetic retinopathy : ಶುಗರ್‌, ಬಿಪಿ ಇದ್ದವರಿಗೆ ಕಣ್ಣಿನ ಸಮಸ್ಯೆ ಬೇಗ ಬರೋದ್ಯಾಕೆ? Dr Sandhya

26 Jan 2026 6:45 pm
ರಾಜ್ಯಪಾಲರಿಗೆ ಅಡ್ಡಿ: ನಾಲ್ವರು ಶಾಸಕರ ಅಮಾನತಿಗೆ ಆಗ್ರಹ, ಮಂಗಳವಾರ ವಿಧಾನಸೌಧದಲ್ಲಿ ಬಿಜೆಪಿ- ಜೆಡಿಎಸ್ ಜಂಟಿ ಪ್ರತಿಭಟನೆ

ವಿಬಿ ಜಿ ರಾಮ್ ಜಿ ಬಗ್ಗೆ ನಾಳೆ ಕಾಂಗ್ರೆಸ್ ಪ್ರತಿಭಟನೆ ಮಾಡುತ್ತಿದೆ. ಹಳ್ಳಿಗಳು, ದೇಶಾದ್ಯಂತ ಇರುವ ಗ್ರಾಮಾಂತರ ಪ್ರದೇಶದ ಜನರಿಗೆ, ಕೂಲಿ ಕಾರ್ಮಿಕರಿಗೆ ಹಿಂದಿಗಿಂತಲೂ ಹೆಚ್ಚು ಉದ್ಯೋಗ ಕೊಡಲು ಕಾಯ್ದೆ ಮಾರ್ಪಾಡು ಮಾಡಲಾಗಿದೆ

26 Jan 2026 6:33 pm
2026ರ ಗಣರಾಜ್ಯೋತ್ಸವ: ಶಕ್ತಿ ಮತ್ತು ನಾವೀನ್ಯತೆಯ ಬಲದೊಂದಿಗೆ ವಿಕಸಿತ ಭಾರತದಡೆಗೆ ನಮ್ಮ ಪಯಣ

ಭಾರತ ಇಂದು (ಜ.26-ಸೋಮವಾರ) 77ನೇ ಗಣರಜ್ಯೋತ್ಸವ ದಿನಾಚರಣೆಯನ್ನು ಅದ್ದೂರಿಯಾಗಿ ಆಚರಿಸಿಕೊಂಡಿದೆ. ವಿಕಸಿತ ಭಾರತದತ್ತ ದೃಢ ಹೆಜ್ಜೆ ಇಟ್ಟಿರುವ ಭಾರತ, ಅದಕ್ಕಾಗಿ ಎಲ್ಲಾ ಕ್ಷೇತ್ರಗಳಲ್ಲಿ ತನ್ನನ್ನು ತಾನು ಸದೃಢಗೊಳಿಸಿಕೊಳ್ಳುತ್ತ

26 Jan 2026 6:31 pm
‘ಮದರ್ ಆಫ್ ಆಲ್ ಡೀಲ್ಸ್’ ಎನಿಸಿದ ಭಾರತ - EU ಹೊಸ ಒಪ್ಪಂದದ ಮಹತ್ವವೇನು? ಅಮೆರಿಕಕ್ಕೆ ಭಾರತದ 'ಟಕ್ಕರ್' ಹೇಗೆ?

ಭಾರತ ಮತ್ತು ಯುರೋಪಿಯನ್ ಒಕ್ಕೂಟದ ನಡುವೆ ಜನವರಿ 27, 2026 ರಂದು ಐತಿಹಾಸಿಕ ಮುಕ್ತ ವ್ಯಾಪಾರ ಒಪ್ಪಂದ ಅಂತಿಮಗೊಳ್ಳಲಿದೆ. ಇದು ಎರಡೂ ಕಡೆಯ ವ್ಯಾಪಾರ ವಹಿವಾಟಿನಲ್ಲಿ ಹೊಸ ಅಧ್ಯಾಯ ಬರೆಯಲಿದೆ. ಆಟೋಮೊಬೈಲ್, ಮದ್ಯ, ಜವಳಿ ಕ್ಷೇತ್ರಗಳಿಗ

26 Jan 2026 6:30 pm
ವಿಜಯಪುರದ ಚಿನ್ನದ ಮಳಿಗೆಯಲ್ಲಿ ಹಾಡಹಗಲೇ ದರೋಡೆ, ಪಿಸ್ತೂಲ್ ತೋರಿಸಿ ಸಿನಿಮೀಯ ರೀತಿಯಲ್ಲಿ ಚಿನ್ನ ದೋಚಿ ಪರಾರಿ!

ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಹಲಸಂಗಿ ಗ್ರಾಮದಲ್ಲಿ ಸೋಮವಾರ ಸಂಜೆ ಆಘಾತಕಾರಿ ದರೋಡೆ ಪ್ರಕರಣ ನಡೆದಿದೆ. ಬೈಕ್‌ನಲ್ಲಿ ಬಂದ ಇಬ್ಬರು ಮುಸುಕುಧಾರಿಗಳು ಚಿನ್ನದ ಅಂಗಡಿಯೊಳಗೆ ನುಗ್ಗಿ, ಪಿಸ್ತೂಲ್ ತೋರಿಸಿ ಬೆದರಿಸಿ ಚಿನ್ನಾ

26 Jan 2026 6:20 pm
ದೇವರ ವಿಚಾರದಲ್ಲಿ ರಾಜಕೀಯ ಮಾಡಲ್ಲ, ಶೀಘ್ರದಲ್ಲಿ ಉಡುಪಿಯಲ್ಲಿ ಪರಶುರಾಮ ಮೂರ್ತಿ ಕಾಮಗಾರಿ ಪೂರ್ಣ: ಲಕ್ಷ್ಮೀ ಹೆಬ್ಬಾಳ್ಕರ್

ದೇವರ ವಿಚಾರದಲ್ಲಿ ಕಾಂಗ್ರೆಸ್ ಪಕ್ಷ ರಾಜಕೀಯ ಮಾಡುವುದಿಲ್ಲ. ಆದಷ್ಟು ಶೀಘ್ರದಲ್ಲಿ ಉಡುಪಿಯಲ್ಲಿ ಪರಶುರಾಮ ಮೂರ್ತಿ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿಶ್ವಾಸ ವ್ಯಕ್ತ

26 Jan 2026 6:14 pm
ಪೌರಾಯುಕ್ತೆಗೆ ಧಮ್ಕಿ ಹಾಕಿ ಪರಾರಿಯಾಗಿದ್ದ ಕಾಂಗ್ರೆಸ್‌ ಮುಖಂಡ ರಾಜೀವ್‌ಗೌಡ ಬಂಧನ! 13 ದಿನ ಬಳಿಕ ಕೇರಳ ಗಡಿಯಲ್ಲಿ ಸೆರೆ

ಶಿಡ್ಲಘಟ್ಟ ಪೌರಾಯುಕ್ತರಿಗೆ ಬೆದರಿಕೆ ಹಾಕಿದ್ದ ಕಾಂಗ್ರೆಸ್ ಮುಖಂಡ ರಾಜೀವ್ ಗೌಡನನ್ನು ಪೊಲೀಸರು ಕೇರಳ ಗಡಿಯಲ್ಲಿ ಬಂಧಿಸಿದ್ದಾರೆ. ಫ್ಲೆಕ್ಸ್ ಕಿತ್ತು ಹಾಕಿದ್ದಕ್ಕೆ ಪೌರಾಯುಕ್ತ ಅಮೃತ ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದಿ

26 Jan 2026 6:10 pm
ಐತಿಹಾಸಿಕ ಸಂಬಂಧ ಬಲಪಡಿಸೋಣ; ಭಾರತಕ್ಕೆ ಡೊನಾಲ್ಡ್‌ ಟ್ರಂಪ್‌ ಅವರಿಂದ 77ನೇ ಗಣರಾಜ್ಯೋತ್ಸವದ ಶುಭಶಾಯ ಸಂದೇಶ

ಭಾರತ-ಅಮೆರಿಕ ರಾಜತಾಂತ್ರಿಕ ಸಂಬಂಧ ಸೂಕ್ಷ್ಮವಾಗಿರುವ ಈ ಸನ್ನಿವೇಶದಲ್ಲಿ, ಭಾರತದೊಂದಿಗಿನ ಸಂಬಂಧ ಸುಧಾರಣೆಗೆ ಅಮೆರಿಕ ಸತತ ಪ್ರಯತ್ನ ಮಾಡುತ್ತಿದೆ. ಇದಕ್ಕೆ ಪುಷ್ಠಿ ಎಂಬಂತೆ 77ನೇ ಗಣರಾಜ್ಯೋತ್ಸವ ಹಿನ್ನೆಲೆಯಲ್ಲಿ ಭಾರತೀಯರ

26 Jan 2026 5:49 pm
ಉಡುಪಿ ಮಲ್ಪೆ ಬಳಿ 14 ಪ್ರವಾಸಿಗರಿದ್ದ ದೋಣಿ ಪಲ್ಟಿ! ಮೈಸೂರಿನ ಇಬ್ಬರು ಮೃತ್ಯು; ಇಬ್ಬರ ಆರೋಗ್ಯ ಸ್ಥಿತಿ ಗಂಭೀರ

ಉಡುಪಿಯ ಮಲ್ಪೆ ಕೋಡಿಬೆಂಗ್ರೆ ಸಮೀಪ ಪ್ರವಾಸಿ ದೋಣಿ ದುರಂತದಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಮೈಸೂರಿನ 14 ಪ್ರವಾಸಿಗರಿದ್ದ ದೋಣಿ ನದಿ-ಸಮುದ್ರ ಸೇರುವಲ್ಲಿ ಪಲ್ಟಿಯಾದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ. ಗಂಭೀರ ಸ್ಥಿತಿಯಲ್ಲಿದ

26 Jan 2026 5:20 pm
ಗಣರಾಜ್ಯೋತ್ಸವದಂದು ಶತಕ ಹೊಡೆದಾತ ವಿರಾಟ್ ಕೊಹ್ಲಿ ಮಾತ್ರ! ಚಿನ್ನಸ್ವಾಮಿಯಲ್ಲಿ ಒಂದೇ ದಿನ ಇಬ್ಬರಿಗೆ ತಪ್ಪಿತ್ತು ಅಪೂರ್ವ ಅವಕಾಶ!

ವಿರಾಟ್ ಕೊಹ್ಲಿ ಅವರ ಮೊದಲ ಟೆಸ್ಟ್ ಶತಕ ಆಸ್ಟ್ರೇಲಿಯಾ ವಿರುದ್ಧ ಆಡಿಲೇಡ್ ನಲ್ಲಿ 2012ರಲ್ಲಿ ಬಂದಿತ್ತು. ಆ ದಿನ ಜನವರಿ 26 ಎಂಬುದು ಹೆಚ್ಚಿನವರಿಗೆ ತಿಳಿದಿರಲಾರದು. ಭಾರತದ ಪರ ಗಣರಾಜ್ಯೋತ್ಸವದ ದಿನದಂದು ಶತಕ ಬಾರಿಸಿದ ಏಕೈಕ ಬ್ಯಾ

26 Jan 2026 5:17 pm
3ನೇ ಮಗನ ಕೈಗೆ ಆಡಳಿತ : ಅಮೆರಿಕಾ ದಾಳಿಗೆ ಬೆದರಿ ಅಯತುಲ್ಲಾ ಖಮೇನಿ ಬಂಕರ್’ಗೆ ಶಿಫ್ಟ್?

Ayatollah Khameni Shifted to Bunker : ಅಮೆರಿಕಾದ ದಾಳಿಯ ಭೀತಿಯಲ್ಲಿರುವ ಇರಾನ್ ದೇಶದ ಸರ್ವೋಚ್ಚ ನಾಯಕ ಅಯತುಲ್ಲಾ ಆಲಿ ಖಮೇನಿ, ಭೂಗತರಾಗಿದ್ದಾರೆ ಎಂದು ಇಸ್ರೇಲ್ ಮಾಧ್ಯಮಗಳು ವರದಿ ಮಾಡಿದೆ. ಆದರೆ, ಈ ವರದಿ ಸುಳ್ಳು ಎಂದು ಇರಾನ್ ಹೇಳಿದೆ. ಮಿಲಿಟರಿ ಅ

26 Jan 2026 5:09 pm
Explained: ಇಸ್ಲಾಮಾಬಾದ್‌ ಏರ್‌ಪೋರ್ಟ್‌ ನಿರ್ವಹಣೆ ಜವಾಬ್ದಾರಿ ತೊರೆದ ಯುಎಇ; 3ಗಂಟೆಗಳ ಭಾರತ ಪ್ರವಾಸದ ಪರಿಣಾಮ!

ಯುದ್ಧಗಳನ್ನು ಕೇವಲ ಮೈದಾನಗಳಲ್ಲಿ ಮಾತ್ರ ಆಡಿ ಗೆಲ್ಲುವುದಿಲ್ಲ. ಭಾರತದಂತಹ ಚಾಣಾಕ್ಷ ರಾಷ್ಟ್ರಗಳು ರಾಜತಾಂತ್ರಿಕ ದಾಳಗಳನ್ನು ಉರುಳಿಸಿ ಯುದ್ಧಗಳನ್ನು ಗೆಲ್ಲುತ್ತವೆ. ಜಗತ್ತಿಗೆ ಭಾರತ ಅನಿವಾರ್ಯ ಎಂಬ ಪರಿಸ್ಥಿತಿ ನಿರ್ಮಾ

26 Jan 2026 5:03 pm
ರಾಜ್ಯಪಾಲರ ಭಾಷಣದ ಮೂಲಕ ದ್ವೇಷ ಹರಡುವ ಪ್ರಯತ್ನ, ಇದೊಂದು ಕೆಟ್ಟ ಸಂಪ್ರದಾಯ: ಡಿವಿ ಸದಾನಂದ ಗೌಡ ಕಿಡಿ

ರಾಜ್ಯಪಾಲರ ಭಾಷಣದ ಮೂಲಕ ದ್ವೇಷ ಹರಡುವ ಪ್ರಯತ್ನ ನಡೆಯುತ್ತಿದೆ. ಇದೊಂದು ಕೆಟ್ಟ ಸಂಪ್ರದಾಯವಾಗಿದೆ ಎಂದು ಮಾಜಿ ಸಿಎಂ ಡಿವಿ ಸದಾನಂದ ಗೌಡ ಕಿಡಿಕಾರಿದ್ದಾರೆ. ಜಂಟಿ ಅಧಿವೇಶನದಲ್ಲಿ ರಾಜ್ಯಪಾಲರು ಭಾಷಣ ಪೂರ್ಣಗೊಳಿಸದೆ ತೆರಳಿರ

26 Jan 2026 4:49 pm
ಅಭಿಷೇಕ್ ವರ್ಮಾ ಬೀಸಿದ ಬ್ಯಾಟ್ ನಲ್ಲಿ ಸ್ಪ್ರಿಂಗ್ ಇದೆಯಾ? ನ್ಯೂಜಿಲೆಂಡ್ ಆಟಗಾರರು ಬ್ಯಾಟ್ ಪರಿಶೀಲಿಸಿದ್ಯಾಕೆ?

ಭಾನುವಾರ, ಜನವರಿ 25 ರಂದು ಗುವಾಹಟಿಯಲ್ಲಿ ನಡೆದ ಮೂರನೇ T20I ಪಂದ್ಯದಲ್ಲಿ ಭಾರತದ ಯುವ ಆಟಗಾರ ಅಭಿಷೇಕ್ ಶರ್ಮಾ ಅವರ ಅಸಾಧಾರಣ ಬ್ಯಾಟಿಂಗ್ ಪ್ರದರ್ಶನ ನ್ಯೂಜಿಲೆಂಡ್ ತಂಡವನ್ನು ಬೆರಗುಗೊಳಿಸಿತು. ಅವರ ಅದ್ಭುತ ಆಟದ ನಂತರ, ನ್ಯೂಜಿಲೆ

26 Jan 2026 4:47 pm
'ವಂದೇ ಮಾತರಂ'ಗೆ ಸಿಗುತ್ತಾ ರಾಷ್ಟ್ರಗೀತೆ ಸ್ಥಾನಮಾನ? ಹಾಡುವಾಗ ಎದ್ದು ನಿಲ್ಲುವುದು ಕಡ್ಡಾಯವಾಗುವ ಸಾಧ್ಯತೆ!

'ವಂದೇ ಮಾತರಂ' ರಚನೆಯಾಗಿ 150 ವರ್ಷ ಪೂರೈಸುತ್ತಿರುವ ಸಂದರ್ಭದಲ್ಲಿ, ಕೇಂದ್ರ ಸರ್ಕಾರವು ಈ ರಾಷ್ಟ್ರೀಯ ಹಾಡಿಗೆ 'ರಾಷ್ಟ್ರಗೀತೆ' ಜನ ಗಣ ಮನಕ್ಕೆ ಸಮಾನವಾದ ಸ್ಥಾನಮಾನ ನೀಡಲು ಚಿಂತನೆ ನಡೆಸಿದೆ. ಗೃಹ ಸಚಿವಾಲಯದ ಮೂಲಗಳ ಪ್ರಕಾರ, ವಂದೇ

26 Jan 2026 4:21 pm
ದಾವಣಗೆರೆಯಲ್ಲಿ ದಂಡಾಸ್ತ್ರಕ್ಕೂ ಬಗ್ಗದ ಸವಾರರು: 3ವರ್ಷದಲ್ಲಿ 12 ಕೋಟಿ ದಂಡ ಸಂಗ್ರಹ, 1 ವರ್ಷದಲ್ಲಿ ರಸ್ತೆ ಅಪಘಾತಕ್ಕೆ 318 ಜನ ಬಲಿ

ದಾವಣಗೆರೆ ಜಿಲ್ಲೆಯಲ್ಲಿ ಸಂಚಾರ ನಿಯಮ ಉಲ್ಲಂಘನೆ ಹೆಚ್ಚಾಗಿದೆ. ಕಳೆದ ಮೂರು ವರ್ಷಗಳಲ್ಲಿ 12 ಕೋಟಿ ರೂ.ಗೂ ಅಧಿಕ ದಂಡ ಸಂಗ್ರಹವಾಗಿದೆ. ಹೆಲ್ಮೆಟ್ ಧರಿಸದವರ ಸಂಖ್ಯೆ ಮೂರು ಪಟ್ಟು ಹೆಚ್ಚಾಗಿದೆ. 2025ರಲ್ಲಿ 1,077 ರಸ್ತೆ ಅಪಘಾತಗಳಲ್ಲಿ 318

26 Jan 2026 4:18 pm
ಸೈಕಲ್ ರಿಕ್ಷಾದಲ್ಲಿ ರೋಗಗ್ರಸ್ಥ ಪತ್ನಿ ಕೂರಿಸಿಕೊಂಡು 300 ಕಿ.ಮೀ. ದೂರದ ಪಟ್ಟಣಕ್ಕೆ ಚಿಕಿತ್ಸೆಗಾಗಿ ಹೋದ 70 ವರ್ಷದ ವೃದ್ಧ

ಒಡಿಶಾದಲ್ಲಿ 70 ವರ್ಷದ ಬಾಬು ಲೋಹರ್, ತನ್ನ ಪತ್ನಿ ಜ್ಯೋತಿ ಅವರಿಗೆ ಹೆಚ್ಚಿನ ಚಿಕಿತ್ಸೆ ಕೊಡಿಸಲು 600 ಕಿ.ಮೀ. ದೂರವನ್ನು ಸೈಕಲ್ ರಿಕ್ಷಾದಲ್ಲಿ ಕ್ರಮಿಸಿದ್ದಾರೆ. ಆರ್ಥಿಕ ಅಡಚಣೆ ಮತ್ತು ಆಂಬ್ಯುಲೆನ್ಸ್ ಲಭ್ಯವಿಲ್ಲದ ಕಾರಣ ಈ ನಿರ್

26 Jan 2026 4:07 pm
ಪ್ರಜಾಪ್ರಭುತ್ವ , ಸಂವಿಧಾನವನ್ನು ಹತ್ಯೆ ಮಾಡಿದವರು : ಕೋಶಿಯಾರಿ ಅವರಿಗೆ ಪದ್ಮಭೂಷಣ ಪ್ರಶಸ್ತಿ ನೀಡಿದ್ದಕ್ಕೆ ಸಂಜಯ್ ರಾವತ್ ಆಕ್ರೋಶ

ಮಹಾರಾಷ್ಟ್ರದ ಮಾಜಿ ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ ಅವರಿಗೆ ಕೇಂದ್ರ ಸರ್ಕಾರ ಪದ್ಮಭೂಷಣ ಪ್ರಶಸ್ತಿ ನೀಡಿದೆ. ಇದಕ್ಕೆ ಶಿವಸೇನೆ (ಯುಬಿಟಿ) ನಾಯಕ ಸಂಜಯ್ ರಾವತ್ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಕೋಶಿಯಾರಿ ಅವರು ಮಹಾ ವಿ

26 Jan 2026 3:55 pm
ಪ.ಬಂಗಾಳದಿಂದ ಥೈಲ್ಯಾಂಡ್‌ ಗೆ ಪ್ರಯಾಣಿಸುವ ವಿಮಾನಗಳಿಗೆ ಕಡ್ಡಾಯ ಸ್ಕ್ರೀನಿಂಗ್‌ ನಿಯಮ ಜಾರಿ: ನಿಫಾ ವೈರಸ್‌ ಗೆ ಥೈಲ್ಯಾಂಡ್‌ ಹೆದರುತ್ತಿರೋದೇಕೆ?

ಪಶ್ಚಿಮ ಬಂಗಾಳದಲ್ಲಿ ನಿಫಾ ವೈರಸ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಥೈಲ್ಯಾಂಡ್ ಭಾರತದ ಪಶ್ಚಿಮ ಬಂಗಾಳದಿಂದ ಬರುವ ಎಲ್ಲಾ ವಿಮಾನ ಪ್ರಯಾಣಿಕರಿಗೆ ಕಡ್ಡಾಯ ತಪಾಸಣೆ ನಡೆಸುವುದಾಗಿ ಘೋಷಿಸಿದೆ. ಥೈಲ್ಯಾಂಡ್‌ ಸ್ಥ

26 Jan 2026 3:55 pm
ತಿಲಕ್ ವರ್ಮಾ ಸಂಪೂರ್ಣ ಫಿಟ್, ಇಶಾನ್ ಕಿಶನ್ ಭರ್ಜರಿ ಪ್ರದರ್ಶನ; ಹಾಗಿದ್ರೆ ಸಂಜು ಸ್ಯಾಮ್ಸನ್ ಕತೆಯೇನಣ್ಣ?

ICC T20 World Cup 2026- ನ್ಯುೂಜಿಲೆಂಡ್ ವಿರುದ್ಧದ 5 ಪಂದ್ಯಗಳ ಟಿ20 ಸರಣಿಯನ್ನು ಭಾರತ ತಂಡ ಇನ್ನೆರಡು ಪಂದ್ಯಗಳು ಬಾಕಿ ಉಳಿದಿರುವಾಗಲೇ ಗೆದ್ದಾಗಿದೆ. ಹಾಗಾಗಿ ಇನ್ನುಳಿದ 2 ಪಂದ್ಯಗಳು ಟಿ20 ವಿಶ್ವಕಪ್ ಗೂ ಮುನ್ನ ಟೀಂ ಇಂಡಿಯಾಗೆ ಪ್ರಯೋಗ ಮಾಡಲು

26 Jan 2026 3:43 pm
Explained: ಗಣರಾಜ್ಯೋತ್ಸವ ಮೆರವಣಿಗೆಯಲ್ಲಿ ಕರ್ನಾಟಕದ ಸ್ತಬ್ಧಚಿತ್ರ ಏಕಿಲ್ಲ? ಬೇಕಿಲ್ಲ ಎಂದು ಯಾರೂ ಹೇಳಿಲ್ಲ; ಇಲ್ಲಿದೆ ಅಸಲಿ ಕಾರಣ

ರಾಷ್ಟ್ರ ರಾಜಧಾನಿ ನವದೆಹಲಿಯ ಕರ್ತವ್ಯ ಪಥದಲ್ಲಿ ನಡೆಯುವ ಗಣರಜ್ಯೋತ್ಸವ ಪರೇಡ್‌ನಲ್ಲಿ ಕರ್ನಾಟಕದ ಸ್ತಬ್ಧಚಿತ್ರಗಳು ನೋಡುಗರ ಮನಸೂರೆಗೊಳ್ಳುತ್ತವೆ. ಆದರೆ ಈ ಬಾರಿಯ 77ನೇ ಗಣರಾಜ್ಯೋತ್ಸ ಪರೇಡ್‌ನಲ್ಲಿ ಕರ್ನಾಟಕದ ‘ಮಿಲೆಟ್ಸ

26 Jan 2026 3:34 pm
ಅಡಕೆ, ಕಾಳುಮೆಣಸಿನಂತೆ ಈಗ ತೆಂಗಿಗೂ ಸಿಗಲಿದೆ ಬೆಳೆ ವಿಮೆ ಭಾಗ್ಯ; ಕೀಟ ಬಾಧೆ, ಬರದಿಂದ ಕಂಗೆಟ್ಟ ರೈತರಿಗೆ ಸಿಹಿಸುದ್ದಿ!

ಅಡಕೆ ಮತ್ತು ಕಾಳುಮೆಣಸಿನ ಮಾದರಿಯಲ್ಲೇ ತೆಂಗು ಬೆಳೆಗೂ ವಿಮಾ ಕವಚ ನೀಡಲು ತೋಟಗಾರಿಕಾ ಇಲಾಖೆ ಸಿದ್ಧತೆ ನಡೆಸಿದೆ. ಸದ್ಯ ಪ್ರಸ್ತಾವನೆ ಸರ್ಕಾರದ ಮುಂದಿದ್ದು ಅನುಮೋದನೆಗಾಗಿ ಕಾಯಲಾಗುತ್ತಿದೆ ಎಂದು ತೋಟಗಾರಿಕಾ ಇಲಾಖೆ ಹೇಳಿದೆ

26 Jan 2026 3:21 pm
ಬೆಂಗಳೂರು ಕೆಂಗೇರಿ ಬಳಿಯ ಗ್ರಾಮಗಳಲ್ಲಿ ಹೊಸ ಟೌನ್‌ಶಿಪ್ ನಿರ್ಮಾಣ ಯೋಜನೆಗೆ ಕರ್ನಾಟಕ ಗೃಹ ಮಂಡಳಿ ವೇಗ; ಟೆಂಡರ್ ಆಹ್ವಾನ

ಬೆಂಗಳೂರಿನ ಕೆಂಗೇರಿ ಸಮೀಪ 500 ಎಕರೆ ಪ್ರದೇಶದಲ್ಲಿ ಕರ್ನಾಟಕ ವಸತಿ ಮಂಡಳಿ ಅಂತರರಾಷ್ಟ್ರೀಯ ಮಟ್ಟದ ಟೌನ್‌ಶಿಪ್ ನಿರ್ಮಾಣಕ್ಕೆ ಸಿದ್ಧತೆ ನಡೆಸಿದೆ. ಭೂಸ್ವಾಧೀನಕ್ಕೆ ಟೆಂಡರ್ ಆಹ್ವಾನಿಸಿದ್ದು, ಫೆಬ್ರವರಿ 3 ರೊಳಗೆ ಬಿಡ್ ಸಲ್ಲಿ

26 Jan 2026 2:49 pm
ಅಮೆರಿಕದಲ್ಲಿ ಟೇಕಾಫ್‌ ವೇಳೆ ಖಾಸಗಿ ಜೆಟ್‌ ಪತನ; USನಲ್ಲಿ ಶೀತ ಚಂಡಮಾರುತ ಅಬ್ಬರಕ್ಕೆ ಒಂದೇ ದಿನ ರದ್ದಾಯ್ತು 12 ಸಾವಿರ ವಿಮಾನ!

ಅಮೆರಿಕದಲ್ಲಿ ಭಾರಿ ಹಿಮಪಾತದಿಂದಾಗಿ ಹಲವು ರಾಜ್ಯಗಳಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ. ಈ ನಡುವೆ, ಮೈನ್‌ ರಾಜ್ಯದ ಬ್ಯಾಂಗೋರ್‌ ವಿಮಾನ ನಿಲ್ದಾಣದಲ್ಲಿ 8 ಮಂದಿ ಪ್ರಯಾಣಿಸುತ್ತಿದ್ದ ಖಾಸಗಿ ಜೆಟ್‌ ಟೇಕಾಫ್‌ ವೇಳೆ ಪತನಗ

26 Jan 2026 2:47 pm
ಯಶಸ್ವಿ ಭಾರತವು ಜಗತ್ತನ್ನು ಹೆಚ್ಚು ಸುರಕ್ಷಿತಗೊಳಿಸುತ್ತದೆ; ಗಣರಾಜ್ಯೋತ್ಸವ ಪರೇಡ್‌ ಮೆಚ್ಚಿದ ಇಯು ಮುಖ್ಯಸ್ಥೆ

ಇಡೀ ಜಗತ್ತಿಗೆ ಭಾರತ ಅನಿವಾರ್ಯ ಎಂಬುದು ನಿರ್ವಿವಾದ. ಇದನ್ನು ಯುರೋಪಿಯನ್‌ ಯೂನಿಯನ್‌ ಅಧ್ಯಕ್ಷೆ ಉರ್ಸುಲಾ ವಾನ್ ಡೆರ್ ಲೇಯೆನ್ ಕೂಡ ಒಪ್ಪುತ್ತಾರೆ. ಭಾರತದ 2026ರ ಗಣರಾಜ್ಯೋತ್ಸವದ ಮುಖ್ಯ ಅತಿಥಿಯಾಗಿರುವ ಅವರು, ಕರ್ತವ್ಯ ಪಥದಲ

26 Jan 2026 2:36 pm
$5,000 ಗಡಿ ದಾಟಿ ಇತಿಹಾಸ ಬರೆದ ಚಿನ್ನ, ರೂಪಾಯಿ ಲೆಕ್ಕದಲ್ಲಿ ಎಷ್ಟು? ಮುಂದಿನ ಟಾರ್ಗೆಟ್‌ ಏನು? | Explainer

ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಐತಿಹಾಸಿಕ ದಾಖಲೆ ಬರೆದಿದ್ದು, 2026ರ ಜನವರಿ 26ರಂದು ಪ್ರತಿ ಔನ್ಸ್‌ಗೆ 5,000 ಡಾಲರ್ ಗಡಿಯನ್ನು ದಾಟಿ 5,091 ಡಾಲರ್‌ಗೆ ತಲುಪಿದೆ. ಭಾರತದಲ್ಲಿ ಎಂಸಿಎಕ್ಸ್‌ನಲ್ಲಿ 10 ಗ್ರಾಂ ಚಿನ್ನದ ದರ 1.55 ಲಕ್ಷ ರ

26 Jan 2026 2:28 pm
ಹಾಸನದಿಂದ ಮೊಳಗಿದ ರಣಕಹಳೆ: ದಳಪತಿಗಳ ಪ್ಲ್ಯಾನ್ ಏನು? ಕಾಂಗ್ರೆಸ್‌, ಬಿಜೆಪಿ ಎರಡೂ ಹೈರಾಣ

ರಾಜ್ಯದಲ್ಲಿ ನಾಯಕತ್ವ ಕೊರತೆಯಿಂದ ಸೈಲೆಂಟಾಗಿದ್ದ ಜೆಡಿಎಸ್ ಇದೀಗ ಮತ್ತೊಮ್ಮೆ ತಮ್ಮ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದೆ. ಹಾಸನದಲ್ಲಿ ಜೆಡಿಎಸ್ ಬೃಹತ್ ಸಮಾವೇಶವನ್ನು ಹಮ್ಮಿಕೊಳ್ಳುವ ಮೂಲಕ ತಮ್ಮ ಶಕ್ತಿ ಪ್ರದರ್ಶನ ಮಾಡಿದೆ.

26 Jan 2026 2:12 pm
ಉತ್ತರಾಖಂಡ : ಬದರಿನಾಥ-ಕೇದಾರನಾಥ ದೇವಾಲಯಗಳಿಗೆ ಹಿಂದೂಯೇತರರಿಗೆ ಪ್ರವೇಶ ನಿಷೇಧ

ಗಂಗೋತ್ರಿ ಧಾಮಕ್ಕೆ ಹಿಂದೂಯೇತರರ ಪ್ರವೇಶವನ್ನು ಶ್ರೀ ಗಂಗೋತ್ರಿ ದೇವಸ್ಥಾನ ಸಮಿತಿ ನಿಷೇಧಿಸಿದೆ. ಈ ನಿರ್ಬಂಧವು ಬದ್ರಿನಾಥ್, ಕೇದಾರನಾಥ ಮತ್ತು ಮುಖ್ಬಾಗೂ ಅನ್ವಯಿಸುತ್ತದೆ. ಬಿಜೆಪಿ ನಾಯಕ ಹೇಮಂತ್ ದ್ವಿವೇದಿ ಅವರು ಬಿಕೆಟಿ

26 Jan 2026 2:01 pm
ಅನೈತಿಕ ಚಟುವಟಿಕೆ ಕಡಿವಾಣಕ್ಕೆ 101 ಸಿಸಿಟಿವಿ ಅಳವಡಿಕೆ: ಕೆಕೆಆರ್‌ ಡಿಬಿಯ 1.50 ಕೋಟಿ ಅನುದಾನ ಬಳಕೆ, ಎಲ್ಲೆಲ್ಲಿ ಇರಲಿದೆ ಕ್ಯಾಮೆರಾ ಕಣ್ಗಾವಲು?

ಕಳವು ಸೇರಿದಂತೆ ಅನೈತಿಕ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಸಿಂಧನೂರು ನಗರದಲ್ಲಿ 1.50 ಕೋಟಿ ರೂ. ವೆಚ್ಚದಲ್ಲಿ 101 ಸಿಸಿ ಕ್ಯಾಮೆರಾಗಳ ಅಳವಡಿಕೆ ಕಾರ್ಯ ಆರಂಭವಾಗಿದೆ. ಕಳವು, ಅಹಿತಕರ ಘಟನೆಗಳ ಮೇಲೆ ನಿಗಾ ಇಡಲು ನಗರದ 40 ಪ್ರಮುಖ ಸ್ಥಳಗ

26 Jan 2026 1:32 pm
ಕ್ರಸ್ಟ್ ಗೇಟ್ ವಿಚಾರದಲ್ಲಿ ರಾಜಕೀಯ ಸಲ್ಲ: ಮಳೆ ಆರಂಭ ಆದಕೂಡಲೇ ತುಂಗಭದ್ರಾ ಜಲಾಶಯಕ್ಕೆ ನೀರು: ಸಚಿವ ಶಿವರಾಜ ತಂಗಡಗಿ ಭರವಸೆ

ತುಂಗಭದ್ರಾ ಜಲಾಶಯದ ಕ್ರಸ್ಟ್ ಗೇಟ್ ಅಳವಡಿಕೆ ವಿಚಾರದಲ್ಲಿ ಅಪಪ್ರಚಾರ ನಡೆಸಲಾಗುತ್ತಿದೆ ಎಂದು ಸಚಿವ ಶಿವರಾಜ ತಂಗಡಗಿ ಆರೋಪಿಸಿದರು. ಹಣಕಾಸು ಇಲಾಖೆಯಿಂದ ಅನುಮೋದನೆ ದೊರೆತಿದ್ದು, ಮೂರು ರಾಜ್ಯಗಳ ಪಾಲುದಾರಿಕೆಯಲ್ಲಿ ಹಣ ಬಿಡ

26 Jan 2026 1:27 pm
Gold Rate Rise: ಜನವರಿ ತಿಂಗಳಾಂತ್ಯದಲ್ಲೂ ಭರ್ಜರಿ ಹೆಚ್ಚಳ ಕಂಡ ಚಿನ್ನದ ದರ : ಬೆಳ್ಳಿ 3.40 ಲಕ್ಷಕ್ಕೇರಿಕೆ!

ಸದ್ಯಕ್ಕೆ ಚಿನ್ನ ಬೆಳ್ಳಿಯ ರಾಕೆಟ್ ವೇಗದ ಏರಿಕೆ ತಡೆಯೇ ಇಲ್ಲದಂತೆ ಪ್ರತಿದಿನ ಏರಿಕೆ ಆಗುತ್ತಾ ಹೋಗುತ್ತಿದೆ. ಅಂತರಾಷ್ಟ್ರೀಯ ವಿದ್ಯಮಾನಗಳಿಂದಾಗಿ ಚಿನ್ನ ಬೆಳ್ಳಿ ಬೆಲೆ ಏರತೊಡಗಿದೆ.

26 Jan 2026 1:08 pm
ಕೆಂಪುಕೋಟೆಯಲ್ಲಿ ಗಣರಾಜ್ಯೋತ್ಸವ ಸಂಭ್ರಮ: ರಾಜಸ್ಥಾನಿ ಪೇಟದಲ್ಲಿ ಮಿಂಚಿದ ಪ್ರಧಾನಿ ಮೋದಿ, ಏನಿದರ ವಿಶೇಷತೆ?

ಪ್ರಧಾನಿ ನರೇಂದ್ರ ಮೋದಿಯವರು ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ಕಾಲದಿಂದಲೂ ಒಂದಲ್ಲ ಒಂದು ವಿಶೇಷ ಪೇಟ ಧರಿಸಿ, ಸ್ವಾತಂತ್ರ್ಯ ದಿನಾಚರಣೆ ಮತ್ತು ಗಣರಾಜ್ಯೋತ್ಸವದ ಸಂದರ್ಭ ವಿಶೇಷ ಪೇಟೆ ಧರಿಸೋದು ಸಾಮಾನ್ಯ. ಅದರಂತೆ, ಪ್ರಧಾನ

26 Jan 2026 1:08 pm
ಮಧ್ಯಮ ವರ್ಗದ ಬಜೆಟ್‌ ನಿರೀಕ್ಷೆ: ಬದಲಾಗುತ್ತಾ ಆದಾಯ ತೆರಿಗೆ ಸ್ಲ್ಯಾಬ್? ಹೆಚ್ಚುತ್ತಾ ಗೃಹ ಸಾಲದ ಡಿಡಕ್ಷನ್‌ ಲಿಮಿಟ್‌?

ಮುಂಬರುವ ಕೇಂದ್ರ ಬಜೆಟ್‌ನಲ್ಲಿ ಸಂಬಳದ ವರ್ಗ ಮತ್ತು ಮಧ್ಯಮ ವರ್ಗದ ಜನರಿಗೆ ತೆರಿಗೆ ಇಳಿಕೆಯ ಸಿಹಿ ಸುದ್ದಿ ಸಿಗುವ ನಿರೀಕ್ಷೆಯಿದೆ. ಹಣದುಬ್ಬರ ಏರಿಕೆಯ ಹಿನ್ನೆಲೆಯಲ್ಲಿ ಆದಾಯ ತೆರಿಗೆ ಸ್ಲ್ಯಾಬ್‌ಗಳ ಬದಲಾವಣೆ, ಗೃಹ ಸಾಲದ ಬಡ್

26 Jan 2026 12:54 pm
ಕಾಂಗ್ರೆಸ್ ನಾಯಕರೊಬ್ಬರಿಗೆ ಬೇರೆ ಪಕ್ಷದಿಂದ ಸಿಎಂ ಯೋಗ - ಭವಿಷ್ಯ : ಯಾರು ಆ ನಾಯಕ?

Prakash Ammannaya Prediction : ರಾಜಕೀಯ ಎಂದೂ ನಿಂತ ನೀರಲ್ಲ ಎನ್ನುವ ಮಾತು ರಾಜಕಾರಣದಲ್ಲಿ ಬಹಳಷ್ಟು ಬಾರಿ ನಿಜವಾಗಿದ್ದಿದೆ. ಅಧಿಕಾರಕ್ಕಾಗಿ ರಾಜಕೀಯ ನಾಯಕರು ಪಾರ್ಟಿಯಿಂದ ಪಾರ್ಟಿಗೆ ಹೈಜಂಪ್ ಮಾಡಿದ್ದಿದೆ. ಕಾಂಗ್ರೆಸ್ಸಿನಲ್ಲಿದ್ದರೂ, ಪಕ್ಷ

26 Jan 2026 12:28 pm
ಕೇಂದ್ರ -ಪಶ್ಚಿಮ ಬಂಗಾಳ ಸರ್ಕಾರದ ನಡುವೆ ಹೊಸ ವಿವಾದ: 2027ರ ಜನಗಣತಿ ಅಧಿಸೂಚನೆ ಪ್ರಕಟಣೆ ವಿಳಂಬ

2027ರ ಜನಗಣತಿ ಅಧಿಸೂಚನೆಯನ್ನು ಪಶ್ಚಿಮ ಬಂಗಾಳ ಸರ್ಕಾರ ತನ್ನ ಅಧಿಕೃತ ಗೆಜೆಟ್‌ನಲ್ಲಿ ಮರುಪ್ರಕಟಿಸದ ಕಾರಣ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವೆ ಹೊಸ ವಿವಾದ ಉಂಟಾಗಿದೆ. ಇದು ಏಪ್ರಿಲ್ 1 ರಿಂದ ಆರಂಭವಾಗಬೇಕಿರುವ ವಸತಿ ಮತ್ತು

26 Jan 2026 12:21 pm
UAE ಅಧ್ಯಕ್ಷ ಭಾರತ ಭೇಟಿ ಬೆನ್ನಲ್ಲೇ ಪಾಕ್‌ ಗೆ ಕಹಿ, ಭಾರತಕ್ಕೆ ಸಿಹಿ ಸುದ್ದಿ ಕೊಟ್ಟ ಯುಎಇ: ಪಾಕ್ ನೊಂದಿಗಿನ ವಿಮಾನ ನಿಲ್ದಾಣ ಒಪ್ಪಂದ ರದ್ದು! ಭಾರತಕ್ಕೇನು ಸಿಕ್ತು?

ಯುಎಇ ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅನಿರೀಕ್ಷೀತ ಭಾರತ ಭೇಟಿ ದಕ್ಷಿಣ ಏಷ್ಯಾದ ರಾಜತಾಂತ್ರಿಕ ಸಂಬಂಧಗಳಲ್ಲಿ ಆಯಾಮಗಳನ್ನು ಕ್ಷಿಪ್ರ ಬದಲಾವಣೆಯಾಗೆ ನಾಂದಿ ಹಾಡುತ್ತಿದ್ದು, ಯುಎಇಯ ಇಸ್ಲಾಮಿಕ್‌ ಮಿತ್

26 Jan 2026 12:04 pm
2028ಕ್ಕೆ ನಾನೇ ಸಿಎಂ ಎಂದ ಎಚ್‌ಡಿಕೆಗೆ ಡಿಕೆಶಿ ಕೊಟ್ಟ ವ್ಯಂಗ್ಯ ತಿರುಗೇಟು ಏನು?

ತಂದೆಗಾಗಿ ನಾನು ಮುಖ್ಯಮಂತ್ರಿಯಾಗುತ್ತೇನೆ ಎಂದು ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿಕೆ ಶಿವಕುಮಾರ್, ನಾವು ಸೇವೆ ಮಾಡುತ್ತಿರುವುದು ನಾಡಿನ ಜನತೆಗಾಗಿ. ಕುಟುಂಬಕ್ಕಾಗಿಯಲ್ಲ. ಕುಟುಂಬದ ಆಸೆ, ಭಾವನೆಗಳ

26 Jan 2026 11:46 am
ಐಷಾರಾಮಿ ಕಾರು ಪ್ರಿಯರಿಗೆ ಗುಡ್ ನ್ಯೂಸ್: ಆಮದು ಸುಂಕದಲ್ಲಿ ಭಾರೀ ಇಳಿಕೆ ಸಾಧ್ಯತೆ; ಎಷ್ಟು ಕಡಿತ?

ಭಾರತ ಮತ್ತು ಯುರೋಪಿಯನ್ ಒಕ್ಕೂಟದ ನಡುವಿನ ಮುಕ್ತ ವ್ಯಾಪಾರ ಒಪ್ಪಂದದ ಭಾಗವಾಗಿ, ಯುರೋಪ್ ನಿರ್ಮಿತ ಕಾರುಗಳ ಮೇಲಿನ ಆಮದು ಸುಂಕವನ್ನು ಶೇ. 110 ರಿಂದ ಶೇ. 40ಕ್ಕೆ ಇಳಿಸಲು ಭಾರತ ಸರ್ಕಾರ ಯೋಜಿಸಿದೆ. ಸುಮಾರು 16.3 ಲಕ್ಷ ರೂ.ಗಿಂತ ಹೆಚ್ಚಿ

26 Jan 2026 11:45 am
ಕೆಎಂಸಿಗೆ ಮತ್ತೆ 50 ವೈದ್ಯ ಸೀಟುಗಳಿಗೆ ಬೇಡಿಕೆ ; ಪರವಾನಗಿ ಸಿಗುವ ನಿರೀಕ್ಷೆ

ಹುಬ್ಬಳ್ಳಿ ಕೆಎಂಸಿಆರ್‌ಐ ವೈದ್ಯಕೀಯ ಪದವಿ (ಯುಜಿ) ಪ್ರವೇಶಾತಿಗಾಗಿ 50 ಹೆಚ್ಚುವರಿ ಸೀಟುಗಳನ್ನು ಕೋರಿ ರಾಷ್ಟ್ರೀಯ ವೈದ್ಯಕೀಯ ಆಯೋಗಕ್ಕೆ (ಎನ್‌ಎಂಸಿ) ಪ್ರಸ್ತಾವನೆ ಸಲ್ಲಿಸಿದೆ. 2026-27ರ ಶೈಕ್ಷಣಿಕ ವರ್ಷದಿಂದಲೇ ಪ್ರವೇಶಾತಿ ನೀಡ

26 Jan 2026 11:42 am
Tamil Nadu Elections; ಆರ್ಯ-ದ್ರಾವಿಡರ ವಿರುದ್ಧದ ಹೊಸ ಯುದ್ಧ; ಪ್ರಧಾನಿ ಮೋದಿ ವಿರುದ್ಧ ಸ್ಟಾಲಿನ್‌ ಕಿಡಿ

2026ರ ತಮಿಳುನಾಡು ವಿಧಾನಸಭಾ ಚುನಾವಣೆಗೆ ಸಿದ್ಧತೆಗಳು ಭರದಿಂದ ಸಾಗಿವೆ. ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಆರ್ಯ-ದ್ರಾವಿಡ ಯುದ್ಧ ಹೊಸ ಸ

26 Jan 2026 11:21 am
25ನೇ ವಿವಾಹ ವಾರ್ಷಿಕೋತ್ಸವ ಸಂಭ್ರಮ

25ನೇ ವಿವಾಹ ವಾರ್ಷಿಕೋತ್ಸವ ಸಂಭ್ರಮ

26 Jan 2026 11:05 am
ಭಾರತ-ಚೀನಾ 'ಉತ್ತಮ ನೆರೆಹೊರೆಯವರು, ಪಾಲುದಾರರು': ಗಣರಾಜ್ಯೋತ್ಸವಕ್ಕೆ ಶುಭ ಹಾರೈಸಿದ ಕ್ಸಿ ಜಿನ್‌ಪಿಂಗ್

ಭಾರತದ ಗಣರಾಜ್ಯೋತ್ಸವದ ಅಂಗವಾಗಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಶುಭ ಕೋರಿದ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್, ಭಾರತ ಮತ್ತು ಚೀನಾ ದೇಶಗಳು 'ಉತ್ತಮ ನೆರೆಹೊರೆಯವರು, ಸ್ನೇಹಿತರು ಮತ್ತು ಪಾಲುದಾರರು' ಎಂದು ಬಣ್ಣಿಸಿ

26 Jan 2026 10:45 am
ಫಿಲಿಪೈನ್ಸ್‌‌ ನಲ್ಲಿ ಭೀಕರ ಫೆರ್ರಿ ದುರಂತ: 342 ಪ್ರಯಾಣಿಕರಿದ್ದ ಫೆರ್ರಿ ಮುಳುಗಿ 15 ಮಂದಿ ಸಾವು, 28 ಜನ ನಾಪತ್ತೆ

ದಕ್ಷಿಣ ಫಿಲಿಪೈನ್ಸ್‌ನಲ್ಲಿ 342 ಪ್ರಯಾಣಿಕರಿದ್ದ ಫೆರ್ರಿ ಮುಳುಗಿ ಕನಿಷ್ಠ 15 ಮಂದಿ ಸಾವನ್ನಪ್ಪಿದ್ದಾರೆ. ಜಾಂಬೊಂಗಾದಿಂದ ಜಲೋ ದ್ವೀಪಕ್ಕೆ ಹೊರಟಿದ್ದ M/V ಟ್ರಿಶಾ ಕೆರ್ಸ್ಟಿನ್ 3 ಫೆರ್ರಿ ಹೊರಟ 4 ಗಂಟೆಗಳ ಬಳಿಕ ದುರಂತಕ್ಕೀಡಾಗಿದ

26 Jan 2026 10:38 am
ಒಕ್ಕೂಟ ವ್ಯವಸ್ಥೆ ಉಲ್ಲೇಖಿಸಿ ಕೇಂದ್ರಕ್ಕೆ ಪರೋಕ್ಷ ಟಾಂಗ್, ಸರ್ಕಾರದ ಸಾಧನಗಳೇ ಹೈಲೈಟ್ಸ್: ರಾಜ್ಯಪಾಲರ ಭಾಷಣದಲ್ಲಿ ಏನಿದೆ?

ದೇಶದ ಪ್ರಗತಿಗೆ ವಿದ್ಯುಚ್ಛಕ್ತಿ ಲಭ್ಯತೆ ಅತ್ಯಾವಶ್ಯಕವಾದುದು. ಸರ್ಕಾರವು `ಗೃಹಜ್ಯೋತಿ ಯೋಜನೆಯನ್ನು ಜಾರಿಗೆ ತಂದು 200 ಯೂನಿಟ್‌ಗಳ ಉಚಿತ ವಿದ್ಯುತ್ ನೀಡುತ್ತಿದೆ. ಜೊತೆಗೆ ರಾಜ್ಯದಲ್ಲಿ ಹಲವಾರು ವಿದ್ಯುತ್ ಉತ್ಪಾದನಾ ಯೋಜನೆ

26 Jan 2026 10:33 am
ಜಾಗತಿಕ ಕ್ರಿಕೆಟ್’ನಲ್ಲಿ BCCI ಪಾರುಪತ್ಯ : ಏಕಸ್ವಾಮ್ಯತೆಯ ಹಿಂದಿದೆ 3 ಪ್ಲಸ್, 3 ಮೈನಸ್ ಪಾಯಿಂಟ್’ಗಳು

BCCI and World Cricket : ಮುಂಬರುವ ಟಿ20 ವಿಶ್ವಕಪ್ ಕ್ರಿಕೆಟ್’ನಲ್ಲಿ ಬಾಂಗ್ಲಾದೇಶ, ಭಾರತದಲ್ಲಿ ಆಡುವುದಿಲ್ಲ ಎನ್ನುವ ವಿಚಾರ ಕ್ರಿಕೆಟ್ ಲೋಕದಲ್ಲಿ ದೊಡ್ಡ ಸುದ್ದಿಯಾಗಿ ಹೋಗಿದೆ. ಪರೋಕ್ಷವಾಗಿ ಬಿಸಿಸಿಐ ಒತ್ತಡಕ್ಕೆ ಮಣಿದಿರುವ ಐಸಿಸಿ, ಪಂದ

26 Jan 2026 10:13 am
ಸಂಜನಾ ಬುರ್ಲಿ ಸಿಂಪಲ್‌ ನಿಶ್ಚಿತಾರ್ಥ

ಸಂಜನಾ ಬುರ್ಲಿ ಸಿಂಪಲ್‌ ನಿಶ್ಚಿತಾರ್ಥ

26 Jan 2026 10:11 am
ಸಂವಿಧಾನಕ್ಕೆ ಗೌರವ ಕೊಟ್ಟವನು ನಿಜವಾದ ದೇಶಭಕ್ತ : 77 ನೇ ಗಣರಾಜ್ಯೋತ್ಸವದಂದು ಡಿಸಿಎಂ ಡಿಕೆಶಿ ಭಾಷಣ

ಬೆಂಗಳೂರಿನಲ್ಲಿ 77ನೇ ಗಣರಾಜ್ಯೋತ್ಸವದ ಅಂಗವಾಗಿ ಡಿ.ಕೆ. ಶಿವಕುಮಾರ್ ಅವರು ಸಂವಿಧಾನದ ಮಹತ್ವ ಸಾರಿದರು. ದೇಶದ ಸ್ವಾಭಿಮಾನದ ಪ್ರತೀಕವಾದ ಸಂವಿಧಾನವು ಎಲ್ಲರನ್ನು ಒಳಗೊಂಡ ಸಮಾಜ ನಿರ್ಮಾಣದ ಆಶಯ ಹೊಂದಿದೆ ಎಂದರು. ದೇಶದ ಅಭಿವೃದ್

26 Jan 2026 10:07 am
77th Republic Day; ʻಸಂವಿಧಾನ ರಕ್ಷಿಸಿದರೆ ಮಾತ್ರ ನಮಗೆ ರಕ್ಷಣೆʼ: ಸಿಎಂ ಸಿದ್ದರಾಮಯ್ಯ

ಮಾಣಿಕ್‌ಷಾ ಪರೇಡ್‌ ಮೈದಾನದಲ್ಲಿ ಗಣ ರಾಜ್ಯೋತ್ಸವ ಆಯೋಜಿಸಲಾಗಿತ್ತು. ದ್ವಜಾರೋಹಣ ಮಾಡಿ ಸಿಎಂ ಸಿದ್ದರಾಮಯ್ಯ ಅವರು ಮಾತನಾಡಿ, ಸಂವಿಧಾನದ ಮಹತ್ವ ಸಾರಿದರು. ಸಾಮಾಜಿಕ, ಆರ್ಥಿಕ, ರಾಜಕೀಯ ನ್ಯಾಯ ಹಾಗೂ ಸಮಾನತೆಯನ್ನು ಖಾತ್ರಿಪಡಿ

26 Jan 2026 9:58 am
ತುಮಕೂರಿನಲ್ಲಿ ಹೆಚ್ಚಿದ ಚಿರತೆ ಉಪಟಳ: ಅರಣ್ಯ ಪ್ರದೇಶ ವಿಸ್ತೀರ್ಣ ಕಡಿಮೆಯಾಗಿ ನಾಡಿಗೆ ನುಗ್ಗಿತ್ತಿರುವ ಚಿರತೆಗಳಿಂದ ಕೃಷಿಕರಲ್ಲಿ ಹೆಚ್ಚಿದ ಆತಂಕ

ತುಮಕೂರು ಜಿಲ್ಲೆಯಲ್ಲಿ ಚಿರತೆಗಳ ಹಾವಳಿ ಹೆಚ್ಚಾಗಿದ್ದು, 150ಕ್ಕೂ ಹೆಚ್ಚು ಚಿರತೆಗಳಿರಬಹುದೆಂದು ಅಂದಾಜಿಸಲಾಗಿದ್ದು, ಅರಣ್ಯ ವಿಸ್ತೀರ್ಣ ಕಡಿಮೆಯಾದ ಕಾರಣ ಚಿರತೆಗಳು ಆಹಾರಕ್ಕಾಗಿ ಗ್ರಾಮೀಣ ಪ್ರದೇಶಕ್ಕೆ ಬರುತ್ತಿವೆ. ಇದರಿ

26 Jan 2026 9:40 am
ದಲಿತರಿಗೆ ಇದುವರೆಗೂ ಸಿಗದ ಭೂ ಒಡೆತನ, ದೂರು ಕೊಟ್ಟರೂ ಸಿಕ್ಕಿಲ್ಲ ನ್ಯಾಯ

ತೀರ್ಥಹಳ್ಳಿಯಲ್ಲಿ ದಲಿತರಿಗೆ ಮಂಜೂರಾದ 265 ಎಕರೆ ಭೂಮಿಗೆ ದಾಖಲೆ ಸಿಕ್ಕಿಲ್ಲ. ಭೂಮಿ ಪಡೆದ ಹಿರಿಯರು ಮೃತರಾಗಿದ್ದು, ವಾರಸುದಾರರಿಗೆ ಹಕ್ಕು ದೊರೆತಿಲ್ಲ. ಭೂಮಿ ಬಲಾಢ್ಯರ ಪಾಲಾಗಿದೆ. ದೂರು ನೀಡಿದರೂ ನ್ಯಾಯ ಸಿಕ್ಕಿಲ್ಲ. ಪಿಟಿಸಿ

26 Jan 2026 9:12 am
ಮಂಗಳೂರಿನಲ್ಲಿ ಹವಾಮಾನ ಬದಲಾವಣೆಯಿಂದ ವೈರಲ್‌ ಜ್ವರ ಹೆಚ್ಚಳಕ್ಕೆ ಜನ ಕಂಗಾಲು: ಕಾಮಲೆ ರೋಗ ಪ್ರಮಾಣದಲ್ಲೂ ಏರಿಕೆಗೆ ಕಾರಣವೇನು?

ಮಂಗಳೂರಿನಲ್ಲಿ ಹವಾಮಾನ ಬದಲಾವಣೆಯಿಂದಾಗಿ ಜನರ ಆರೋಗ್ಯದಲ್ಲಿ ಏರುಪೇರು ಕಂಡುಬರುತ್ತಿದೆ. ನಗರದಲ್ಲಿ ಜ್ವರ ಹೆಚ್ಚಾಗುತ್ತಿದ್ದರೆ, ಗ್ರಾಮೀಣ ಭಾಗದಲ್ಲಿ ಕಾಮಾಲೆ ರೋಗದ ಪ್ರಮಾಣ ಏರಿಕೆಯಾಗಿದೆ. ಪರೀಕ್ಷಾ ಸಮಯದಲ್ಲಿ ವಿದ್ಯಾರ

26 Jan 2026 9:00 am
GBA ಚುನಾವಣೆಗೆ ತಯಾರಿ ಹೊತ್ತಲ್ಲೇ ಅಪಸ್ವರ; ಮಹಿಳೆಯರಿಗೆ ಶೇ.50 ಮೀಸಲಾತಿ ಸಿಗದ ಬಗ್ಗೆ ಆಕ್ಷೇಪ

ಸುಪ್ರೀಂ ಕೋರ್ಟ್ ಆದೇಶದಂತೆ ಜಿಬಿಎ ಚುನಾವಣೆಗೆ ಸಿದ್ಧತೆಗಳು ನಡೆಯುತ್ತಿದ್ದು, ಮಹಿಳಾ ಮೀಸಲಾತಿ ಹಂಚಿಕೆಯಲ್ಲಿ ಶೇ.50ರಷ್ಟು ಗುರಿ ತಲುಪಿಲ್ಲ. 369 ವಾರ್ಡ್‌ಗಳಲ್ಲಿ ಕೇವಲ 176 ವಾರ್ಡ್‌ಗಳಿಗೆ ಮಾತ್ರ ಮಹಿಳಾ ಮೀಸಲಾತಿ ನೀಡಲಾಗಿದೆ.

26 Jan 2026 8:41 am
ಅಕ್ರಮಕ್ಕೆ ಗಡಿ ಹೆದ್ದಾರಿಗಳೇ ರಹದಾರಿ; ಬೆಳಗಾವಿ ಪೊಲೀಸರಿಗೆ ಸವಾಲಾದ ಹೈಟೆಕ್ ಕಳ್ಳಾಟ

ಬೆಳಗಾವಿ ಜಿಲ್ಲೆಯ ಗಡಿಭಾಗದಲ್ಲಿ ರಾಷ್ಟ್ರೀಯ ಹೆದ್ದಾರಿಗಳು ಅಕ್ರಮ ಸಾಗಾಟದ ಕೇಂದ್ರಗಳಾಗಿವೆ. ಮದ್ಯ, ಹವಾಲಾ ಹಣ, ಚಿನ್ನದ ಅಕ್ರಮ ಸಾಗಾಟ ಹೆಚ್ಚಾಗಿದೆ. ತನಿಖಾ ಸಂಸ್ಥೆಗಳು ಹೈಟೆಕ್ ತಂತ್ರಜ್ಞಾನ ಬಳಸುತ್ತಿದ್ದರೂ, ಚೆಕ್‌ಪೋಸ್

26 Jan 2026 8:31 am
ಕಾಫಿ ಎಸ್ಟೇಟ್ ಗೆ ಬರುವ ಹೊರ ಕಾರ್ಮಿಕರ ಮೇಲೆ ತೀವ್ರ ನಿಗಾ, ಆಧಾರ್ ಪರಿಶೀಲನೆ

ಹಾಸನ ಜಿಲ್ಲೆಯ ಬೇಲೂರು-ಸಕಲೇಶಪುರ ತಾಲೂಕಿನಲ್ಲಿಅಕ್ರಮ ವಲಸಿಗರಿಂದ ಆತಂಕ ಸೃಷ್ಟಿಯಾಗಿದೆ. ಈ ಹಿನ್ನೆಲೆಯಲ್ಲಿ ತೋಟದ ಕಾರ್ಮಿಕರ ಆಧಾರ್‌ ಕಾರ್ಡ್‌ ತಪಾಸಣೆಗೆ ಪೊಲೀಸ್‌ ಇಲಾಖೆ ಮುಂದಾಗಿದೆ. ತೋಟದ ಮಾಲೀಕರಿಗೆ ಆಧಾರ್‌ ಸಹಿತ ಕ

26 Jan 2026 8:18 am
ಗಣರಾಜ್ಯೋತ್ಸವ ಸಂಭ್ರಮದ ಹೊತ್ತಲ್ಲೇ ರಾಜಸ್ಥಾನದಲ್ಲಿ ಭಾರಿ ಸ್ಫೋಟಕ ಪತ್ತೆ; ಒಬ್ಬ ಅರೆಸ್ಟ್

ದೆಹಲಿಯಲ್ಲಿಗಣರಾಜ್ಯೋತ್ಸವ ಆಚರಣೆಗೂ ಮುನ್ನ ರಾಜಸ್ಥಾನದಲ್ಲಿ ಭಾರಿ ಸ್ಫೋಟಕಗಳು ಪತ್ತೆಯಾಗಿವೆ. 10,000 ಕೆಜಿ ಸ್ಫೋಟಕಗಳನ್ನು ರಾಜಸ್ಥಾನ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ಮೂರು ಕ್ರಿಮಿನಲ್‌ ಕೇಸ್‌ ಹೊಂದಿದ್ದ ಸುಲೈಮಾನ್‌

26 Jan 2026 7:58 am
ಗರ್ಭಕಂಠ ಕ್ಯಾನ್ಸರ್‌ಗೆ ಲಸಿಕೆ ಲಭ್ಯ; ಮೈಸೂರಿನ 27 ಸಾವಿರ ಹೆಣ್ಣು ಮಕ್ಕಳಿಗೆ ಚುಚ್ಚುಮದ್ದು

ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟಲು ಎಚ್‌ಪಿವಿ ಲಸಿಕೆ ನೀಡಲು ಆರೋಗ್ಯ ಇಲಾಖೆ ಸಿದ್ಧತೆ ನಡೆಸಿದೆ. ಮೈಸೂರು ಜಿಲ್ಲೆಯ 9-14 ವರ್ಷದ ಸುಮಾರು 27 ಸಾವಿರ ಹೆಣ್ಣು ಮಕ್ಕಳಿಗೆ ಲಸಿಕೆ ನೀಡಲಾಗುವುದು. 15 ವರ್ಷ ಮೇಲ್ಪಟ್ಟವರಿಗೆ 3 ಡೋಸ್‌, ಅದಕ್

26 Jan 2026 6:36 am
ಬಜೆಟ್ 2026: ಕೇಂದ್ರದ ಕಾಯಕಲ್ಪ ನಿರೀಕ್ಷೆಯಲ್ಲಿ ರಾಜ್ಯದ 9 ರೈಲ್ವೇ ಯೋಜನೆಗಳು: ಭೂಸ್ವಾಧೀನದ ಪೂರ್ಣ ವೆಚ್ಚ ಭರಿಸಲು ರಾಜ್ಯ ಸರಕಾರ ರೆಡಿ

ರಾಜ್ಯದ ರೈಲ್ವೆ ಯೋಜನೆಗಳು ನಿರೀಕ್ಷಿತ ಪ್ರಗತಿ ಕಾಣುತ್ತಿಲ್ಲ. ಕೇಂದ್ರದ ಯೋಜನೆಗೆ ರಾಜ್ಯ ಸರಕಾರವೂ ಪಾಲು ಭರಿಸುವ ಒಂಬತ್ತು ಮಹತ್ವಾಕಾಂಕ್ಷಿ ಯೋಜನೆಗಳು ಇನ್ನೂ ಸಾಕಾರಗೊಂಡಿಲ್ಲ. ಭೂಸ್ವಾಧೀನ ಬಾಕಿ ಇದೆ. ವೆಚ್ಚ ಏರಿಕೆಯಾಗು

26 Jan 2026 5:41 am
ಗಣತಂತ್ರದ ಹಬ್ಬಕ್ಕೆ ಭಾರತ ಸಿದ್ಧ, ಸಾರ್ವಭೌಮತ್ವ ರಕ್ಷಣೆಗೆ ಸದಾ ಬದ್ಧ; ಜ.26ರ ಸಂಭ್ರಮದ ಸಂಪೂರ್ಣ ವಿವರ

Republic Day 2026: ಭಾರತ ನಾಳೆ (ಜ.26-ಸೋಮವಾರ) 77ನೇ ಗಣರಾಜ್ಯೋತ್ಸವನ್ನು ಆಚರಿಸಿಕೊಳ್ಳಲಿದೆ. ಭಾರತದ ಸಾರ್ವಭೌಮತ್ವವನ್ನು ಜಗತ್ತಿಗೆ ಸಾರಿದ ಈ ಪ್ರಮುಖ ದಿನ ಸಮಸ್ತ ಭಾರತೀಯರ ಪಾಲಿಗೆ ಅತ್ಯತಂತ ಮಹತ್ವವಾದದ್ದು. ಈ ಹಿನ್ನೆಲೆಯಲ್ಲಿ ನಾಳೆ ರಾಷ

25 Jan 2026 11:44 pm
IPL 2026- ಈ ಬಾರಿ ಧೋನಿ ಯಾವ ನಂಬರ್ ನಲ್ಲಿ ಬ್ಯಾಟಿಂಗ್?: 9ರಲ್ಲಂತೂ ಡೌಟು; ಹೀಗಿದೆ ಹಳೇ ಮಿತ್ರ ಬಿಟ್ಟುಕೊಟ್ಟ ಗುಟ್ಟು

R Ashwin On MS Dhoni- ಐಪಿಎಲ್ 2026ರ ಸೀಸನ್ ಗೆ ಇನ್ನೂ 2 ತಿಂಗಳು ಬಾಕಿ ಉಳಿದಿರುವಾಗಲೇ ಮಹೇಂದ್ರ ಸಿಂಗ್ ಧೋನಿ ಅವರು ಅಭ್ಯಾಸ ಆರಂಭಿಸಿದ್ದಾರೆ. ರಾಂಚಿಯಲ್ಲಿ ತರಬೇತಿ ನಡೆಸುತ್ತಿರುವ ಧೋನಿ ಅವರ ವಿಡಿಯೋಗಳು ವೈರಲ್ ಆಗಿವೆ. ಹೀಗಾಗಿ ಈ ಬಾರಿ ಅವರ

25 Jan 2026 10:54 pm
ಶಿವಮೊಗ್ಗದ ದುರ್ಗಿಗುಡಿ ಬಳಿಯ ವಿವಾದಿತ ಜಾಗ ಸ್ವಾಧೀನಕ್ಕೆ ಪಾಲಿಕೆಗೆ ಹೈಕೋರ್ಟ್‌ ಆದೇಶ! 65 ವರ್ಷದ ಕೇಸ್‌ಗೆ ತೀರ್ಪು

ಶಿವಮೊಗ್ಗದ ದುರ್ಗಿಗುಡಿ ಪ್ರದೇಶದ ವಿವಾದಿತ ಜಾಗವನ್ನು ಮಹಾನಗರ ಪಾಲಿಕೆ ವಶಕ್ಕೆ ಪಡೆಯಲು ಹೈಕೋರ್ಟ್ ಆದೇಶಿಸಿದೆ. ಅರ್ಜಿದಾರರು ಹಾಗೂ ಅವರ ಉತ್ತರಾಧಿಕಾರಿಗಳು ಈ ಜಾಗದ ಬಗ್ಗೆ ಯಾವುದೇ ನ್ಯಾಯಾಲಯದಲ್ಲಿ ವ್ಯಾಜ್ಯ ಹೂಡುವಂತಿಲ

25 Jan 2026 10:14 pm
ಕಾಂಗ್ರೆಸ್‌ ಶಾಸಕ ಬಸವರಾಜ ರಾಯರಡ್ಡಿ ಮೇಲೆ ಕಲ್ಲೆಸೆತ! ಕೊಪ್ಪಳದ ಅನ್ನದಾನೇಶ್ವರ ಮಠದ ಆವರಣದಲ್ಲಿ ಘಟನೆ

ಕೊಪ್ಪಳ ಜಿಲ್ಲೆಯ ಕೂಕನೂರು ತಾಲೂಕಿನ ಬೆಣಕಲ್ ಗ್ರಾಮದಲ್ಲಿ ನಡೆದ ಜನ ಸಂಪರ್ಕ ಸಭೆಯಲ್ಲಿ ಶಾಸಕ ಬಸವರಾಜ ರಾಯರಡ್ಡಿ ಅವರ ಮೇಲೆ ಕಲ್ಲೆಸೆದ ಘಟನೆ ನಡೆದಿದೆ. ಕಾರ್ಯಕ್ರಮದ ವೇಳೆ, ಅರೆಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ವ್ಯಕ್ತಿಯೊಬ

25 Jan 2026 9:41 pm
IND Vs NZ- ಅಭಿಷೇಕ್ ಶರ್ಮಾ ಬಿರುಗಾಳಿ ಅರ್ಧಶತಕಕ್ಕೆ ನಡುಗಿದ ಕಿವೀಸ್; ಗುರು ಯುವರಾಜ್ ಸಿಂಗ್ ದಾಖಲೆ ಜಸ್ಟ್ ಮಿಸ್!

ಭಾನುವಾರ ಗುವಾಹಟಿಯಲ್ಲಿ ನಡೆದ ದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ ತಂಡ ನಿಗದಿತ 20 ಓವರ್ ಗಳಲ್ಲಿ 9 ವಿಕೆಟ್ ಗಳನ್ನು ಕಳೆದುಕೊಂಡು 153 ರನ್ ಗಳಿಸಿತ್ತು. ಈ ಮೊತ್ತವನ್ನು ಲೆಕ್ಕಕ್ಕಿಲ್ಲದಂತೆ ಬೆನ್ನಟ್ಟಿದ ಭಾರತ ತಂಡ

25 Jan 2026 9:41 pm
ಭಾರತ ಮಾತೆಯ ದೈವಿಕ ರೂಪಕ್ಕೆ ವಂದೇ ಮಾತರಂ ಗೀತೆಯಿಂದ ದೇಶಭಕ್ತಿಯ ಸಿಂಚನ; ರಾಷ್ಟ್ರಪತಿ ದ್ರೌಪದಿ ಮುರ್ಮು

ಭಾರತದ ಸ್ವಾತಂತ್ರ್ಯ ಸಂಗ್ರಾಮ ಮತ್ತು ಆ ನಂತರದ ದೇಶ ರಚನೆಯಲ್ಲಿ ವಂದೇ ಮಾತರಂ ಗೀತೆ ನಿರ್ವಹಿಸಿರುವ ಮಹತ್ವದ ಪಾತ್ರವನ್ನು, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸ್ಮರಿಸಿದ್ದಾರೆ. ಭಾರತದ 77ನೇ ಗಣರಾಜ್ಯೋತ್ಸವ ಮುನ್ನಾದಿನ ದೇ

25 Jan 2026 9:03 pm
BBL 15- ಲೀಗ್ ಕ್ರಿಕೆಟ್ ನಲ್ಲಿ ಇತಿಹಾಸ ನಿರ್ಮಿಸಿದ ಪರ್ತ್ ಸ್ಕಾಚರ್ಸ್; CSK- MI ಜಂಟಿ ದಾಖಲೆ ನುಚ್ಚುನೂರು!

Perth Scorchers Vs Sydney Sixers- ಬಿಗ್ ಬ್ಯಾಷ್ ಲೀಗ್ ನಲ್ಲಿ ಪರ್ತ್ ಸ್ಕಾಚರ್ಸ್ ತಂಡವು ಸಿಡ್ನಿ ಸಿಕ್ಸರ್ಸ್ ತಂಡದ ವಿರುದ್ಧ 6 ವಿಕೆಟ್ ಗಳ ಜಯ ಸಾಧಿಸುವುದರೊಂದಿಗೆ 6ನೇ ಬಾರಿ ಪ್ರಶಸ್ತಿ ಗೆದ್ದಿದೆ. ಇದು ಲೀಗ್ ಕ್ರಿಕೆಟ್ ನಲ್ಲಿ ಹೊಸ ದಾಖಲೆಯಾಗಿದೆ

25 Jan 2026 8:34 pm
ದಾವಣಗೆರೆ ವೈದ್ಯನಿಗೆ ಪದ್ಮಶ್ರೀ: ಕಾಯಿಲೆಗೆ ಬಲಿಯಾದ ಮಾವನಿಗೆ ಕೊಟ್ಟ ಮಾತಿನಂತೆ ಡಾಕ್ಟರ್‌ ಆದ ಸುರೇಶ್‌ ಹನಗವಾಡಿ ಕತೆ ಇದು

ಮಧ್ಯ ಕರ್ನಾಟಕದ ದಾವಣಗೆರೆಯ ಡಾ. ಸುರೇಶ್ ಹನಗವಾಡಿಯವರಿಗೆ ಹಿಮೋಫೀಲಿಯಾ ರೋಗಿಗಳಿಗೆ ನೀಡಿದ ಸೇವೆಗಾಗಿ ಪದ್ಮಶ್ರೀ ಪ್ರಶಸ್ತಿ ಲಭಿಸಿದೆ. ಇದು ಜಿಲ್ಲೆಗೆ ಲಭಿಸಿದ ಮೊದಲ ಪದ್ಮಶ್ರೀ ಗೌರವ. ಮಾವನ ಸಾವಿನಿಂದ ಪ್ರೇರಿತರಾಗಿ ಸುರೇಶ

25 Jan 2026 8:07 pm
ರೋಹಿತ್‌ ಶರ್ಮಾ, ಹರ್ಮನ್‌ಪ್ರೀತ್‌ ಕೌರ್‌ಗೆ ಪದ್ಮಶ್ರೀ; ಕ್ರಿಕೆಟ್‌ ಲೋಕದಲ್ಲಿ ಮನೆ ಮಾಡಿದ ಸಂಭ್ರಮ

ಭಾರತ ಕ್ರಿಕೆಟ್‌ ಲೋಕಕ್ಕೆ ಭಾರೀ ಸಂತಸದ ಸುದ್ದಿ ನೀಡಿರುವ ಕೇಂದ್ರ ಸರ್ಕಾರ, ಭಾರತದ ಪುರುಷರ ಕ್ರಿಕೆಟ್‌ ತಂಡದ ಮಾಜಿ ನಾಯಕ ರೋಹಿತ್‌ ಶರ್ಮಾ ಅವರಿಗೆ, 2026ನೇ ಸಾಲಿನ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದೆ. ಟೆಸ್ಟ್‌, ಏಕದಿನ ಮತ್

25 Jan 2026 7:10 pm
ಟೀ20 ವಿಶ್ವಕಪ್ ಗೂ ಮುನ್ನ ಭಾರತ ತಂಡದಲ್ಲಿ ಭಾರೀ ಪ್ರಯೋಗ! ಬುಮ್ರಾಗಾಗಿ ಅರ್ಶದೀಪ್ ಔಟ್! ಹರ್ಷಿತ್ ರಾಣಾ ಸೇಫ್!

India Vs New Zealand- ಮಿಚೆಲ್ ಸ್ಯಾಂಟ್ನರ್ ನೇತೃತ್ವದ ನ್ಯೂಜಿಲೆಂಡ್ ತಂಡದ ವಿರುದ್ಧ 5 ಪಂದ್ಯಗಳ ಟಿ20 ಸರಣಿಯ ಮೊದಲೆರಡು ಪಂದ್ಯಗಳನ್ನು ಗೆದ್ದಿರುವ ಟೀಂ ಇಂಡಿಯಾ ಇದೀಗ 3ನೇ ಪಂದ್ಯವನ್ನೂ ಗೆಲ್ಲುವ ಮೂಲಕ ಸರಣಿಯನ್ನು ತನ್ನದಾಗಿಸಿಕೊಳ್ಳುವ

25 Jan 2026 7:00 pm
ಪ್ರಜಾಪ್ರಭುತ್ವಕ್ಕಾಗಿ ಯುದ್ಧ; ವೇದಿಕೆ ಮೇಲೆ ವಿಜಯ್‌ ಡೈಲಾಗ್‌ ಮೇಲೆ ಡೈಲಾಗ್‌, ಟಿವಿಕೆ ಪದಾಧಿಕಾರಿಗಳ ಸಭೆಯಲ್ಲಿ ವಿದ್ಯುತ್‌ ಸಂಚಾರ!

ಸಿನಿಮಾ ನಟರು ಡೈಲಾಗ್‌ ಹೊಡೆಯುವುದರಲ್ಲಿ ನಿಸ್ಸೀಮರು. ಅದರಲ್ಲೂ ನಟರು ರಾಜಕೀಯ ಪ್ರವೇಶ ಮಾಡಿದರಂತೂ ಅವರ ರಾಜಕೀಯ ಭಾಷಣಗಳೂ ಕೂಡ ಸಿನಿಮಾ ಡೈಲಾಗ್‌ ರೀತಿಯೇ ಕೇಳಿಸುತ್ತವೆ. ಆದರೆ ಎಲ್ಲ ನಟರೂ ಕೇವಲ ಡೈಲಾಗ್‌ ಹೊಡೆಯಲು ರಾಜಕೀಯಕ

25 Jan 2026 6:56 pm
ಟ್ರಾಫಿಕ್ ಪೊಲೀಸರು ಹಾಕಿದ ದಂಡದ ರಶೀದಿಯನ್ನು ಪ್ರಶ್ನೆ ಮಾಡ್ಬಹುದು! ಹೊಸ ನಿಯಮದಲ್ಲಿ ಏನೇನಿದೆ? ಇಲ್ಲಿದೆ ವಿವರ

ದೇಶದ ರಸ್ತೆ ಸಾರಿಗೆ ಇಲಾಖೆಯು ಟ್ರಾಫಿಕ್ ದಂಡದ ಚಲನ್‌ಗಳನ್ನು ಪ್ರಶ್ನಿಸಲು 45 ದಿನಗಳ ಕಾಲಾವಕಾಶ ನೀಡುವ ಹೊಸ ನಿಯಮ ಜಾರಿಗೆ ತಂದಿದೆ. ಈ ಅವಧಿಯಲ್ಲಿ ದಾಖಲೆಗಳೊಂದಿಗೆ ಪ್ರಶ್ನಿಸದಿದ್ದರೆ, ದಂಡ ಪಾವತಿಸುವುದು ಕಡ್ಡಾಯವಾಗುತ್ತದ

25 Jan 2026 6:33 pm
ಚಿವುಟಿದಷ್ಟು ಚಿಗುರುತ್ತಿರುವ ಮೊಹಮ್ಮದ್ ಶಮಿ ರಣಜಿಯಲ್ಲೂ ಬೆಂಕಿ ಬೌಲಿಂಗ್; ಸರ್ವಿಸಸ್ ವಿರುದ್ಧ 7 ವಿಕೆಟ್!

Ranji Trophy 2025-26- ಉತ್ತಮ ಪ್ರದರ್ಶನದ ಹೊರತಾಗಿಯೂ ಟೀಂ ಇಂಡಿಯಾದಿಂದ ಬಹುಕಾಲದಿಂದ ದೂರ ಉಳಿದಿರುವ ಮೊಹಮ್ಮದ್ ಶಮಿ ಇದೀಗ ರಣಜಿ ಟ್ರೋಫಿಯಲ್ಲಿ ಉತ್ತಮ ಪ್ರದರ್ಶನ ತೋರಿದ್ದಾರೆ. ಸರ್ವಿಸಸ್ ವಿರುದ್ಧ ಅವರು ಒಟ್ಟು 7 ವಿಕೆಟ್ ಪಡೆದು ಮಿಂಚಿದ

25 Jan 2026 5:52 pm
ಜನ ನೋಡಿಕೊಂಡು ಕೆಳಗಿಳಿ ಅಂದಿದ್ದೇ ತಪ್ಪಾಯ್ತು; ಮುಂಬೈನ ರೈಲು ನಿಲ್ದಾಣದಲ್ಲಿ ಹೆಣವಾದ ಗಣಿತ ಪ್ರಾಧ್ಯಾಪಕ!

ಇಂದಿನ ಹೊಸ ಪೀಳಿಗೆಯ ಬಹುತೇಕ ಯುವಕ/ಯುವತಿಯರಲ್ಲಿ ಎಲ್ಲವೂ ಇದೆ ಆದರೆ ತಾಳ್ಮೆಯೊಂದನ್ನು ಬಿಟ್ಟು. ಸಣ್ಣ ಸಣ್ಣ ವಿಚಾರಕ್ಕೆ ಮತ್ತೊಬ್ಬರಿಗೆ ಘೋರ ಹಾನಿ ಮಾಡುವುದು ಮಾತ್ರವಲ್ಲ, ತಮ್ಮ ಜೀವನವನ್ನೂ ಹಾಳು ಮಾಡಿಕೊಳ್ಳುತ್ತಿರುವುದ

25 Jan 2026 5:34 pm
ರಾಜ್ಯದ ನಗರಗಳತ್ತ ವಿದೇಶಿ ಕಂಪನಿಗಳಿಗೆ ಆಸಕ್ತಿ; ಎಲ್ಲಾ ಸಿಟಿಗಳಲ್ಲಿಯೂ ಸಂಚಾರಿ ಗ್ರಿಡ್‌ ರೂಪಿಸಲು ತೀರ್ಮಾನ: ಡಿಕೆ ಶಿವಕುಮಾರ್

ರಾಜ್ಯದ ಎಲ್ಲಾ ನಗರಗಳಲ್ಲಿ ಮುಂದಿನ 25 ವರ್ಷಗಳ ಪ್ರಗತಿಯನ್ನು ಗಮನದಲ್ಲಿಟ್ಟುಕೊಂಡು ಸಂಚಾರಿ ಗ್ರಿಡ್ ರೂಪಿಸಲು ಚಿಂತನೆ ನಡೆದಿದೆ. ದಾವೋಸ್ ವಿಶ್ವ ಆರ್ಥಿಕ ವೇದಿಕೆಯಲ್ಲಿ ಕರ್ನಾಟಕದ 2-3ನೇ ಹಂತದ ನಗರಗಳ ಬಗ್ಗೆ ಕಂಪನಿಗಳು ಆಸಕ್ತ

25 Jan 2026 5:06 pm
ಬಾಂಗ್ಲಾ ಮನವಿಗೆ ಸೊಪ್ಪು ಹಾಕದ ಐಸಿಸಿ; ಭಾರತವನ್ನು ಪ್ರಸ್ತಾಪಿಸಿದ ಶಾಹಿದ್ ಅಫ್ರಿದಿ ವಾದವೇ ವಿಚಿತ್ರ!

Shahid Afridi On ICC- ಐಸಿಸಿ ಟಿ20 ವಿಶ್ವಕಪ್ 2026ರ ಟೂರ್ನಿಗೆ ಬಾಂಗ್ಲಾದೇಶದ ಬದಲಿಗೆ ಸ್ಕಾಟ್ಲೆಂಡ್ ತಂಡವನ್ನು ಸೇರಿಸಿರುವುದಕ್ಕೆ ಪಾಕಿಸ್ತಾನ ತಂಡದ ಮಾಜಿ ನಾಯಕ ಶಾಹಿದ್ ಅಫ್ರಿದಿ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬಾಂಗ್ಲಾದೇಶದ ಪಂ

25 Jan 2026 4:57 pm
ಅಮೆರಿಕದ ವಲಸೆ ಅಧಿಕಾರಿಗಳ ವಶದಲ್ಲಿ 2 ವರ್ಷದ ಕಂದಮ್ಮ; ಅತ್ತು ಅತ್ತು ಸುಸ್ತಾದರೂ ಕರಗಲಿಲ್ಲ ಕಲ್ಲುಹೃದಯ!

ಎರಡು ವರ್ಷದ ಮಗುವನ್ನು ಕಂಡೊಡನೆ ನಾವು, ನೀವು ಅದರ ಮುಗ್ಧ ನಗುವಿಗೆ ಮಾರುಹೋಗುತ್ತೇವೆ. ಅದರೆ ಅಮೆರಿಕದ ವಲಸೆ ಅಧಿಕಾರಿಗಳು ಆ ಮಗುವನ್ನು ಬಂಧಿಸಿ ಕ್ರೂರತೆ ಮೆರೆಯುತ್ತಾರೆ. ಹೌದು, ಅಮೆರಿಕದ ವಲಸೆ ಮತ್ತು ಕಸ್ಟಮ್ಸ್‌ ಜಾರಿ ಅಧಿಕ

25 Jan 2026 4:41 pm
ಆರ್‌ಜೆಡಿ ನೂತನ ರಾಷ್ಟ್ರೀಯ ಕಾರ್ಯಕಾರಿ ಅಧ್ಯಕ್ಷರಾಗಿ ತೇಜಸ್ವಿ ಯಾದವ್ ನೇಮಕ

ತೇಜಸ್ವಿ ಯಾದವ್ ಅವರನ್ನು ಆರ್‌ಜೆಡಿ ಪಕ್ಷದ ನೂತನ ರಾಷ್ಟ್ರೀಯ ಕಾರ್ಯಕಾರಿ ಅಧ್ಯಕ್ಷರನ್ನಾಗಿ ನೇಮಿಸಿದೆ. ಲಾಲು ಪ್ರಸಾದ್ ಯಾದವ್ ಮತ್ತು ರಾಬ್ರಿ ದೇವಿ ಅವರ ಸಮ್ಮುಖದಲ್ಲಿ ಈ ನಿರ್ಧಾರ ಪ್ರಕಟವಾಯಿತು. ಪಕ್ಷದಲ್ಲಿ ಹೊಸ ಅಧ್ಯಾಯ

25 Jan 2026 4:06 pm