SENSEX
NIFTY
GOLD
USD/INR

Weather

24    C
... ...View News by News Source
MGNREGA Row: ಗಾಂಧಿ ಹೆಸರು ಅಳಿಸುವುದು ಅನೈತಿಕ; ಲೋಕಸಭೆಯಲ್ಲಿ ಕಾಂಗ್ರೆಸ್‌ ಪರ ಶಶಿ ತರೂರ್‌ ಭರ್ಜರಿ ಬ್ಯಾಟಿಂಗ್

ಶಶಿ ತರೂರ್‌ ಮತ್ತು ಕಾಂಗ್ರೆಸ್‌ ನಡುವಿನ ಸಂಬಂಧ ಸೂಕ್ಷ್ಮವಾಗಿರುವ ಈ ಸಂದರ್ಭದಲ್ಲಿ, MGNREGA ಯೋಜನೆ ಹೆಸರನ್ನು G RAM G ಎಂದು ಮರುನಾಮಕರಣ ಮಾಡುವ ಕೇಂದ್ರದ ಪ್ರಸ್ತಾವನೆ ಇಬ್ಬರನ್ನೂ ಕೊಂಚ ಹತ್ತಿರಕ್ಕೆ ತಂದಿದೆ. ಲೋಕಸಭೆಯಲ್ಲಿ ಈ ಯೋಜ

16 Dec 2025 2:40 pm
ಪಶ್ಚಿಮ ಬಂಗಾಳದಲ್ಲಿ ಎಸ್‌ಐಆರ್ ಪ್ರಕ್ರಿಯೆ: 58 ಲಕ್ಷಕ್ಕೂ ಹೆಚ್ಚು ಮತದಾರರ ಹೆಸರುಗಳು ಪಟ್ಟಿಯಿಂದ ಔಟ್

ಪಶ್ಚಿಮ ಬಂಗಾಳದಲ್ಲಿ ವಿಧಾನಸಭಾ ಚುನಾವಣೆಗೂ ಮುನ್ನ, ಚುನಾವಣಾ ಆಯೋಗ 58 ಲಕ್ಷಕ್ಕೂ ಹೆಚ್ಚು ಮತದಾರರ ಹೆಸರುಗಳನ್ನು ಕರಡು ಮತದಾರರ ಪಟ್ಟಿಯಿಂದ ತೆಗೆದುಹಾಕಿದೆ. ಮರಣ, ವಲಸೆ, ಮತ್ತು ಕಾಣೆಯಾದವರನ್ನು ಗುರುತಿಸಲಾಗಿದೆ. ಈ ಪ್ರಕ್ರಿ

16 Dec 2025 2:11 pm
ಹೊಸಕೋಟೆಗೆ ನಮ್ಮ ಮೆಟ್ರೋ ವಿಸ್ತರಣೆ ಬಗ್ಗೆ ಶಾಸಕ ಶರತ್‌ ಬಚ್ಚೇಗೌಡ ಮಾಹಿತಿ; ಟಿನ್‌ ಫ್ಯಾಕ್ಟರಿಯಿಂದ ಮಾರ್ಗ

ಹೊಸಕೋಟೆಗೆ ನಮ್ಮ ಮೆಟ್ರೋ ವಿಸ್ತರಣೆ ಯೋಜನೆಗೆ ವೇಗ ಸಿಕ್ಕಿದೆ. ಶಾಸಕ ಶರತ್‌ ಬಚ್ಚೇಗೌಡ ಅವರು ಡಿಸಿಎಂ ಡಿಕೆ ಶಿವಕುಮಾರ್‌ ಅವರೊಂದಿಗೆ ಚರ್ಚಿಸಿದ್ದಾರೆ. ಕಾಂಗ್ರೆಸ್‌ ಸರ್ಕಾರ ಅವಧಿಯಲ್ಲೇ ಈ ಯೋಜನೆ ಸಾಕಾರವಾಗಲಿದೆ ಎಂದು ಶ

16 Dec 2025 1:52 pm
Vote Theft : ರಾಹುಲ್ ಗಾಂಧಿ ಎಡವುತ್ತಿರುವುದು ಎಲ್ಲಿ - ಇಂಡಿಯಾ ಮೈತ್ರಿಕೂಟದಲ್ಲಿ ಕಾಂಗ್ರೆಸ್ ’ಏಕಾಂಗಿ’ ?

Vote Chori : ಮತಗಳ್ಳತನದ ಆರೋಪವನ್ನು ಬಿಜೆಪಿ ಮತ್ತು ಕೇಂದ್ರ ಚುನಾವಣಾ ಆಯೋಗದ ಮೇಲೆ ಹೊರಿಸುತ್ತಿರುವ ಕಾಂಗ್ರೆಸ್ ಪಾರ್ಟಿಗೆ, ತಮ್ಮದೇ ಮೈತ್ರಿಕೂಟದಲ್ಲಿ ನಿರೀಕ್ಷಿತ ಬೆಂಬಲ ಸಿಗುತ್ತಿಲ್ಲ ಎನ್ನುವುದು ದಿನದಿಂದ ದಿನಕ್ಕೆ ಖಾತ್ರಿ

16 Dec 2025 1:39 pm
ಗ್ರೀನ್‌ ಕಾರ್ಡ್‌ ಸಂದರ್ಶನದ ವೇಳೆ ಭಾರತೀಯ ಮಹಿಳೆ ಬಂಧನ; ಅಮೆರಿಕದ ನರನಾಡಿಗೆ ಹರಡಿದ ವಲಸೆ ವಿರೋಧಿ ವಿಷ!

ಆಕೆ ಕಳೆದ 30 ವರ್ಷಗಳಿಂದ ಅಮೆರಿಕದಲ್ಲಿ ನೆಮ್ಮದಿಯ ಜೀವನ ನಡೆಸುತ್ತಿದ್ದಳು. 60 ವರ್ಷದ ಭಾರತೀಯ ಮೂಲದ ಬಬ್ಲಿಜಿತ್‌ ಕೌರ್‌, ಅಮೆರಿಕನ್‌ ಸಮಾಜದಲ್ಲಿ ಅಮೆರಿಕನ್ನರಿಗಿಂತ ಹೆಚ್ಚು ಅನ್ಯೋನ್ಯವಾಗಿ ಬೆರೆತಿದ್ದರು. ಆದರೆ ಅಧ್ಯಕ್ಷ ಡ

16 Dec 2025 1:28 pm
ಕುರ್ಚಿ ಕದನ: ಸದನದಲ್ಲಿ ಸಿದ್ದುಗೆ ವಿಪಕ್ಷದ ಲಾಕ್! ತಪ್ಪಿಸಿಕೊಳ್ಳಲು ಸಿಎಂ ಹರಸಾಹಸ ಹೇಗಿತ್ತು?

ವಿಧಾನಸಭೆಯಲ್ಲಿ ನಾಯಕತ್ವ ಬದಲಾವಣೆ ಚರ್ಚೆ ವೇಳೆ ವಿಪಕ್ಷಗಳು ಸಿಎಂ ಸಿದ್ದರಾಮಯ್ಯ ಅವರನ್ನು ಮಾತಿನಲ್ಲೇ ಲಾಕ್ ಮಾಡಿದ್ದವು. ಐದು ವರ್ಷ ನಾನೇ ಸಿಎಂ ಎನ್ನುತ್ತಿದ್ದ ಸಿದ್ದರಾಮಯ್ಯ ಅವರ ಹೇಳಿಕೆಯಲ್ಲಿನ ಬದಲಾವಣೆಯನ್ನು ವಿಪಕ್

16 Dec 2025 12:55 pm
ಪ್ರಿಯಾಂಕಾ - ಉಪೇಂದ್ರ ದಂಪತಿಗೆ ಮ್ಯಾರೇಜ್ ಆನಿವರ್ಸರಿ ಸಂಭ್ರಮ

ಪ್ರಿಯಾಂಕಾ - ಉಪೇಂದ್ರ ದಂಪತಿಗೆ ಮ್ಯಾರೇಜ್ ಆನಿವರ್ಸರಿ ಸಂಭ್ರಮ

16 Dec 2025 12:27 pm
ಸದನ ಸ್ವಾರಸ್ಯ:ಉರಿಯೋದರ ಮೇಲೆ ಉಪ್ಪು ಹಾಕ್ಬೇಡಿ ಎಂದ ಸಿದ್ದು, ಹಾಗಾದ್ರೆ ಉರಿತೈತಾ ಎಂದು ಕಾಲೆಳೆದ ಬಿಜೆಪಿ

ವಿಧಾನಸಭೆಯಲ್ಲಿ ನಾಯಕತ್ವ ಬದಲಾವಣೆ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಮತ್ತು ಬಿಜೆಪಿ ನಾಯಕರ ನಡುವೆ ಸ್ವಾರಸ್ಯಕರ ಚರ್ಚೆ ನಡೆಯಿತು. 'ಉರಿಯೋದರ ಮೇಲೆ ಉಪ್ಪು ಹಾಕ್ಬೇಡಿ' ಎಂದ ಸಿದ್ದರಾಮಯ್ಯಗೆ, 'ಹಾಗಾದ್ರೆ ಉರಿತೈತಾ' ಎಂದು ಬಿಜೆ

16 Dec 2025 12:25 pm
IPL Auction 2026 : ಇವರೇ.. ಮಿನಿ ಹರಾಜಿನಲ್ಲಿರುವ ಕರ್ನಾಟಕದ 11 ಆಟಗಾರರು, ಮೂಲಬೆಲೆ ಎಷ್ಟು?

Karnataka Players - IPL : ಬಹುನಿರೀಕ್ಷಿತ ಐಪಿಎಲ್ ಮಿನಿ ಹರಾಜು ಇಂದು (ಡಿ. 16) ಅರಬ್ ಗಣರಾಜ್ಯದ ಅಬುಧಾಬಿಯಲ್ಲಿ ನಡೆಯಲಿದೆ. ಈ ಹರಾಜಿನಲ್ಲಿ ಕರ್ನಾಟಕ ಹನ್ನೊಂದು ಆಟಗಾರರು ಪಟ್ಟಿಯಲ್ಲಿದ್ದಾರೆ. ಕೆಲವರನ್ನು ಯಾರೂ ಕಳೆದ ಹರಾಜಿನಲ್ಲಿ ಖರೀದಿಸಿ

16 Dec 2025 12:22 pm
ಸದನ ಸ್ವಾರಸ್ಯ: ಮಿಸ್ಟರ್ ಮುನಿ ಎಂದ ಡಿಕೆಶಿ, ಹೇಳಿ ಸಾರ್ ಎಂದ ಮುನಿರತ್ನ; ಹೀಗೊಂದು ಟಾಕ್‌ ಫೈಟ್‌

ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ಮತ್ತು ಬಿಜೆಪಿ ಶಾಸಕ ಮುನಿರತ್ನ ನಡುವಿನ ಜಟಾಪಟಿ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ? ಒಂದು ಕಾಲದಲ್ಲಿ ಗೆಳೆಯರಾಗಿದ್ದ ಇಬ್ಬರೂ ಇದೀಗ ರಾಜಕೀಯವಾಗಿ ಪರಸ್ಪರ ಎದುರಾಳಿಗಳಾಗಿ ನಿಂತಿದ್ದಾರೆ.

16 Dec 2025 12:15 pm
ಕೇರಳದಲ್ಲಿ ಎಸ್‌ಐಆರ್‌: 25 ಲಕ್ಷ ಮತದಾರರು ಹೊರಕ್ಕೆ

ಕೇರಳದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಅಂತಿಮ ಹಂತದಲ್ಲಿದ್ದು, 25 ಲಕ್ಷಕ್ಕೂ ಹೆಚ್ಚು ಮತದಾರರು ಹೊರಗುಳಿದಿದ್ದಾರೆ. ಮೃತರು, ಸ್ಥಳಾಂತರಗೊಂಡವರು ಹಾಗೂ ಇತರ ಕಾರಣಗಳಿಂದ ಹೆಸರು ಕೈಬಿಟ್ಟಿದ್ದು, ವಿರೋಧ ಪಕ್ಷಗಳು ಚುನಾವಣಾ ಆಯೋ

16 Dec 2025 12:05 pm
ಎಂಜಿನರೇಗಾ ಯೋಜನೆ ಬದಲು ವಿಕಸಿತ ಭಾರತ ಗ್ರಾಮೀಣ ಉದ್ಯೋಗ ಮಸೂದೆಗೆ ಶ್ರೀಕಾರ; ಏನಿದು ಮಸೂದೆ? ಪ್ರಯೋಜನಗಳೇನು? ಇಲ್ಲಿದೆ ಸಂಪೂರ್ಣ ವಿವರ

ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಮಹತ್ವದ ಬದಲಾವಣೆಗಳು ಬರಲಿವೆ. ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕಾಯ್ದೆಯನ್ನು ರದ್ದುಗೊಳಿಸಿ, ವಿಕಸಿತ ಭಾರತ ಗ್ರಾಮೀಣ ಉದ್ಯೋಗ ಮಸೂದೆ-2025 ಜಾರಿಗೆ ಬರಲಿದೆ. ಇದು ಉ

16 Dec 2025 12:05 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ : ಸೋನಿಯಾ, ರಾಹುಲ್ ಗಾಂಧಿಗೆ ಬಿಗ್ ರಿಲೀಫ್

ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಮತ್ತು ಇತರ ಐವರಿಗೆ ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ದೆಹಲಿ ನ್ಯಾಯಾಲಯವು ಮಂಗಳವಾರ ಜಾರಿ ನಿರ್ದೇಶನಾಲಯದ ಅಕ್ರಮ ಹಣ ವರ್ಗಾವಣೆ ಆರೋಪ ಪಟ್ಟಿಯನ್ನು ಸ್ವೀಕರಿಸಲು ನಿರಾಕರಿಸಿದೆ. ಇದು ಕಾಂಗ

16 Dec 2025 11:45 am
ಬೆಳಗಾವಿಯಲ್ಲಿ ಮತ್ತೆ ಡಿನ್ನರ್ ಪಾಲಿಟಿಕ್ಸ್ ಶುರು: ಎಸ್ಸಿ/ಎಸ್ಟಿ ಶಾಸಕರಿಗೆ ಪ್ರತ್ಯೇಕ ಔತಣಕೂಟ ಹಮ್ಮಿಕೊಂಡ ಸತೀಶ್ ಜಾರಕಿಹೊಳಿ

ಬೆಳಗಾವಿಯಲ್ಲಿ ನಡೆದ ಡಿಸಿಎಂ ಡಿಕೆ ಶಿವಕುಮಾರ್ ಅವರ ಔತಣಕೂಟದ ಬಳಿಕ ಸಚಿವ ಸತೀಶ್ ಜಾರಕಿಹೊಳಿ ಎಸ್ ಸಿ ಎಸ್ ಟಿ ಶಾಸಕರಿಗೆ ಪ್ರತ್ಯೇಕ ಭೋಜನಕೂಟ ಏರ್ಪಡಿಸಿದ್ದಾರೆ.‌ ನಾಯಕತ್ವ ಬದಲಾವಣೆ ಚರ್ಚೆಗಳ ನಡುವೆ ಈ ಔತಣಕೂಟಗಳು ಮಹತ್ವ ಪ

16 Dec 2025 11:36 am
ಬಿಟ್ ಕಾಯಿನ್, ಪ್ರಜ್ವಲ್ ರೇವಣ್ಣ ಪ್ರಕರಣ , 32 ಎಸ್ಐಟಿಗಾಗಿ ಕೋಟಿ ಕೋಟಿ ಖರ್ಚು!

ಕಳೆದ ಎರಡೂವರೆ ವರ್ಷಗಳಲ್ಲಿ ರಾಜ್ಯ ಸರ್ಕಾರ 32 ವಿಶೇಷ ತನಿಖಾ ದಳಗಳನ್ನು (SIT) ರಚಿಸಿದೆ. ಬಿಟ್ ಕಾಯಿನ್, ಪ್ರಜ್ವಲ್ ರೇವಣ್ಣ ಅತ್ಯಾಚಾರ ಆರೋಪ, ವಾಲ್ಮೀಕಿ ನಿಗಮದ ಅಕ್ರಮ ಸೇರಿದಂತೆ ಹಲವು ಪ್ರಕರಣಗಳ ತನಿಖೆಗೆ ಇವುಗಳನ್ನು ನೇಮಿಸಲಾಗ

16 Dec 2025 11:13 am
54ನೇ ವಿಜಯ ದಿವಸ:ವೀರ ಸೇನಾನಿಗಳಿಗೆ ಪ್ರಧಾನಿ & ರಾಷ್ಟ್ರಪತಿ ನಮನ; ಬಾಂಗ್ಲಾ ವಿಮೋಚನೆಯ ವಿಶೇಷ ವಿಡಿಯೋ ಹಂಚಿಕೊಂಡ ಭಾರತೀಯ ಸೇನೆ !

54ನೇ ವಿಜಯ್ ದಿವಸದಂದು, 1971ರ ಯುದ್ಧದಲ್ಲಿ ಬಾಂಗ್ಲಾದೇಶ ವಿಮೋಚನೆಗೆ ಹೋರಾಡಿದ ವೀರ ಯೋಧರಿಗೆ ಪ್ರಧಾನಿ ಮೋದಿ ಮತ್ತು ರಾಷ್ಟ್ರಪತಿ ಮುರ್ಮು ಗೌರವ ಸಲ್ಲಿಸಿದ್ದಾರೆ. ಈ ಐತಿಹಾಸಿಕ ವಿಜಯದಲ್ಲಿ ಭಾರತೀಯ ಸೇನೆಯ ಶೌರ್ಯ, ತ್ಯಾಗ ಮತ್ತು

16 Dec 2025 11:02 am
IPL Auction: ಭಾರತದಲ್ಲಿ ನಡೆಸಲು ಏನು ಸಮಸ್ಯೆ? ಇದೇನಾ ವಿಕಸಿತ ಭಾರತ ಎಂದು ಪ್ರಶ್ನಿಸಿದ ಪ್ರಿಯಾಂಕ್‌ ಖರ್ಗೆ

ಅರಬ್‌ ಸಂಯುಕ್ತ ಸಂಸ್ಥಾನ (ಯುಎಇ)ದ ಅಬುಧಾಬಿಯಲ್ಲಿ ಈ ಬಾರಿಯ ಐಪಿಎಲ್‌ ಹರಾಜು ಪ್ರಕ್ರಿಯೆಗೆ ಅಧಿಕೃತ ಚಾಳನೆ ದೊರೆತಿದೆ. ಎಲ್ಲಾ ಫ್ರಾಂಚೈಸಿ ತಂಡಗಳು ಅಬುಧಾಬಿಯಲ್ಲಿ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದು, ತಮ್ಮ ನೆಚ್ಚಿನ

16 Dec 2025 10:54 am
IPL Auction 2026: ವಿದೇಶಿ ಆಟಗಾರರಿಗೆ 18 ಕೋಟಿ ರೂ. ಗರಿಷ್ಠ ವೇತನ; ಕೊನೆ ಕ್ಷಣದಲ್ಲಿ ಹೊಸ ನಿಯಮ

ಐಪಿಎಲ್‌ ಪಂದ್ಯಾವಳಿ 2026 ಜ್ವರ ಏರಲಾರಂಭಿಸಿದ್ದು, ಅಬುದಾಬಿಯಲ್ಲಿ ಇಂದು (ಡಿ.16-ಮಂಗಳವಾರ) ಆಟಗಾರರ ಹರಾಜು ಪ್ರಕ್ರಿಯೆ ಆರಂಭವಾಗಿದೆ. ಎಲ್ಲಾ ತಂಡಗಳು ತಮ್ಮ ನೆಚ್ಚಿನ ಆಟಗಾರರನ್ನು ಖರೀದಿಸಲು ಕಂತೆ ಕಂತೆ ಹಣದೊಂದಿಗೆ ಹರಾಜು ಟೇಬಲ

16 Dec 2025 10:09 am
ಪಾಕಿಸ್ತಾನದಿಂದ ಸಂವಿಧಾನಿಕ ದಂಗೆ: UNSC ವೇದಿಕೆಯಲ್ಲಿ ಪಾಕ್‌ ವಿರುದ್ಧ ಭಾರತ ವಾಗ್ದಾಳಿ; 27ನೇ ತಿದ್ದುಪಡಿ ಮೂಲಕ ಮುನೀರ್‌ಗೆ ಲೈಫ್‌ ಟೈಮ್‌ ಇಮ್ಯೂನಿಟಿ !

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ, ಜಮ್ಮು ಮತ್ತು ಕಾಶ್ಮೀರ ಭಾರತದ ಅವಿಭಾಜ್ಯ ಅಂಗ ಎಂದು ಭಾರತ ಪುನರುಚ್ಚರಿಸಿದೆ.ಅಲ್ಲದೆ, ಪಾಕಿಸ್ತಾನ ಭಯೋತ್ಪಾದನೆಯ ಜಾಗತಿಕ ಕೇಂದ್ರಬಿಂದುವಾಗಿದ್ದು, ಅದು ಸಂಪೂರ್ಣವಾಗಿ ನಿಲ್ಲುವವರೆಗ

16 Dec 2025 10:09 am
ಬೆಂಗಳೂರು ಗ್ರಾಮಾಂತರ : ಯುವಜನತೆಯಲ್ಲಿ ಅಸಾಂಕ್ರಾಮಿಕ ರೋಗ ಪತ್ತೆ

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 30 ವರ್ಷ ಮೇಲ್ಪಟ್ಟವರಲ್ಲಿ ಬಿಪಿ, ಶುಗರ್, ಕ್ಯಾನ್ಸರ್‌ನಂತಹ ಅಸಾಂಕ್ರಾಮಿಕ ರೋಗಗಳ ತಪಾಸಣೆ ನಡೆಸಲಾಗುತ್ತಿದ್ದು, ಸಾವಿರಾರು ಮಂದಿಯಲ್ಲಿ ಈ ಸಮಸ್ಯೆಗಳು ಪತ್ತೆಯಾಗಿವೆ. ಆರೋಗ್ಯ ಇಲಾಖೆಯು

16 Dec 2025 9:35 am
ಧ್ರುವಂತ್‌ಗೆ ಕಿರಿಕಿರಿ ತಂದ ರಕ್ಷಿತಾ ಶೆಟ್ಟಿ!

ಧ್ರುವಂತ್‌ಗೆ ಕಿರಿಕಿರಿ ತಂದ ರಕ್ಷಿತಾ ಶೆಟ್ಟಿ!

16 Dec 2025 9:27 am
ದೆಹಲಿ-ಆಗ್ರಾ ಎಕ್ಸ್‌ಪ್ರೆಸ್‌ವೇಯಲ್ಲಿ ಭೀಕರ ಅಪಘಾತ: ಗೋಚರತೆ ಕಡಿಮೆ, ಸರಣಿ ಅಪಘಾತ ಸಂಭವಿಸಿ 4 ಸಾವು, 25 ಜನರಿಗೆ ಗಾಯ

ಉತ್ತರ ಭಾರತದಲ್ಲಿ ತೀವ್ರ ಚಳಿಯಿಂದಾಗಿ ದಟ್ಟ ಮಂಜು ಕವಿದಿದ್ದು, ದೆಹಲಿ-ಆಗ್ರಾ ಎಕ್ಸ್‌ಪ್ರೆಸ್‌ವೇಯಲ್ಲಿ ಮಥುರಾ ಬಳಿ 10 ಬಸ್‌ಗಳು ಮತ್ತು ಕಾರುಗಳು ಡಿಕ್ಕಿ ಹೊಡೆದು ಬೆಂಕಿ ಹೊತ್ತಿಕೊಂಡ ಪರಿಣಾಮ ಸರಣಿ ಅಪಘಾತ ಸಂಭವಿಸಿದೆ. ಈ ದು

16 Dec 2025 8:46 am
ಇಳಿದ ತಾಪಮಾನ, ಏರಿದ ಮೊಟ್ಟೆ ದರ; ತತ್ತಿ ಖಾದ್ಯಗಳಿಗೆ ಹೆಚ್ಚಿದ ಬೇಡಿಕೆ

ಉತ್ತರ ಕರ್ನಾಟಕದಲ್ಲಿ ವಿಪರೀತ ಚಳಿ ಹೆಚ್ಚಾಗಿದೆ. ಇದರಿಂದಾಗಿ ಮೊಟ್ಟೆ ದರವೂ ಏರಿಕೆಯಾಗಿದೆ. ಮೊಟ್ಟೆ ತಿಂದರೆ ದೇಹ ಬೆಚ್ಚಗಾಗುತ್ತದೆ ಎಂಬ ನಂಬಿಕೆಯಿಂದ ಮೊಟ್ಟೆ ಖಾದ್ಯಗಳಿಗೆ ಬೇಡಿಕೆ ಹೆಚ್ಚಿದೆ. ಉತ್ಪಾದನೆ ಕೊರತೆ ಮತ್ತು ಮಹ

16 Dec 2025 8:41 am
Explained: 60 ವರ್ಷಗಳ ಹಿಂದೆ ಹಿಮಾಲಯದಲ್ಲಿ ಪರಮಾಣು ಸಾಧನ ಇರಿಸಿದ್ದ ಸಿಐಎ; ಈಗ ಕಿದರ್‌ ಹೈ? ರೋಚಕ ಸ್ಟೋರಿ!

ಅಮೆರಿಕದ ಗುಪ್ತಚರ ಸಂಸ್ಥೆ ಸಿಐಎ ಭಾರತದ ಸಿಕ್ಕಿಂನಲ್ಲಿರುವ ನಂದಾ ದೇವಿ ಪರ್ವತದಲ್ಲಿ 1965ರಲ್ಲಿ ನಡೆಸಿದ್ದ ವಿಫಲ ಕಾರ್ಯಾಚರಣೆಯೊಂದರ ಬಗ್ಗೆ, ನ್ಯೂಯಾರ್ಕ್‌ ಟೈಮ್ಸ್‌ ವರದಿ ಸ್ಫೋಟಕ ಮಾಹಿತಿಗಳನ್ನು ಬಿಚ್ಚಿಟ್ಟಿದೆ. ಚೀನಾದ ಕ

16 Dec 2025 8:40 am
ಚೋರನೂರಿಗೆ ಭದ್ರಾ ಮೇಲ್ದಂಡೆ ಯೋಜನೆ ಯಾವಾಗ?

ಸಂಡೂರು ತಾಲೂಕಿನ ಚೋರನೂರು ಹೋಬಳಿಯ 10 ಸಾವಿರ ಎಕರೆ ರೈತರು ಭದ್ರಾ ಮೇಲ್ದಂಡೆ ಮೂಲ ಯೋಜನೆಗಾಗಿ ಪ್ರತಿ ವರ್ಷ ಮಳೆಗಾಗಿ ಕಾಯುತ್ತಿದ್ದಾರೆ. 1968ರಲ್ಲೇ ರೂಪಿತಗೊಂಡಿದ್ದ ಈ ಯೋಜನೆ ರಾಜಕೀಯ ಇಚ್ಛಾಶಕ್ತಿ ಕೊರತೆಯಿಂದ ನನೆಗುದಿಗೆ ಬಿದ

16 Dec 2025 8:01 am
ಮೆಕ್ಸಿಕೋದಲ್ಲಿ ಖಾಸಗಿ ಜೆಟ್‌ ಪತನ; ತುರ್ತು ಭೂಸ್ಪರ್ಶ ಮಾಡಲು ಹೋಗಿ ವ್ಯಾಪಾರ ಮಳಿಗೆಗೆ ಅಪ್ಪಳಿಸಿದ ಜೆಟ್‌, 7 ಸಾವು

ಮೆಕ್ಸಿಕೋದಲ್ಲಿ ಖಾಸಗಿ ಜೆಟ್ ವಿಮಾನವೊಂದು ದುರಂತಕ್ಕೀಡಾಗಿದೆ. ಅಕಾಪುಲ್ಕೊದಿಂದ ಮೆಕ್ಸಿಕೊ ಸಿಟಿ ಕಡೆಗೆ ಹೊರಟಿದ್ದ ವಿಮಾನ, ಟೊಲುಕಾ ವಿಮಾನ ನಿಲ್ದಾಣದ ಸಮೀಪದಲ್ಲಿ ತುರ್ತು ಭೂಸ್ಪರ್ಶಕ್ಕೆ ಯತ್ನಿಸಿದೆ. ಈ ವೇಳೆ ಜೆಟ್‌ ವ್ಯ

16 Dec 2025 7:48 am
HDK Birthday; ನರೇಂದ್ರ ಮೋದಿ ಶುಭಾಶೀರ್ವಾದದಿಂದ ಭಾವುಕರಾದ ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ

ಕರ್ನಾಟಕದ ಮಾಜಿ ಮುಖ್ಯಮಂತ್ರಿ, ಜೆಡಿಎಸ್‌ ರಾಜ್ಯಾಧ್ಯಕ್ಷ ಮತ್ತು ಕೇಂದ್ರ ಬೃಹತ್‌ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವರಾದ ಹೆಚ್‌ಡಿ ಕುಮಾರಸ್ವಾಮಿ, ಇಂದು (ಡಿ.16-ಮಂಗಳವಾರ) ತಮ್ಮ 66ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತ

16 Dec 2025 7:19 am
ಟ್ರಂಪ್‌ ಸುಂಕಾಸ್ತ್ರ ಮೀರಿ ಭಾರತೀಯ ರಫ್ತು ಭರಾಟೆ ಜೋರು!; 19.4% ರಫ್ತು ಏರಿಕೆ, 3 ವರ್ಷಗಳಲ್ಲೇ ಅತಿ ಹೆಚ್ಚು ಬೆಳವಣಿಗೆ

ಭಾರತದ ರಫ್ತುಗಳು ನವೆಂಬರ್‌ನಲ್ಲಿ ಭರ್ಜರಿಯಾಗಿವೆ. ಮೂರು ವರ್ಷಗಳಲ್ಲಿಯೇ ಅತಿ ವೇಗವಾಗಿ ಬೆಳೆದು 19.4% ಏರಿಕೆಯೊಂದಿಗೆ 38.1 ಶತಕೋಟಿ ಡಾಲರ್‌ ತಲುಪಿದೆ. ಚೀನಾ ಹಾಗೂ ಅಮೆರಿಕಾಗೆ ರಫ್ತು ಹೆಚ್ಚಾಗಿದೆ. ಆಮದುಗಳು ಕುಸಿದಿರುವುದರಿಂದ

16 Dec 2025 7:08 am
ಚಳಿಗಾಲದ ಮೊಟ್ಟೆ ಬಿಸಿಗೆ ಶಿಕ್ಷಕರ ಜೇಬಿಗೆ ಕತ್ತರಿ; ಮೊಟ್ಟೆ ದರ ಹೆಚ್ಚುತ್ತಿದ್ದರೂ, ಹೆಚ್ಚುತ್ತಿಲ್ಲ ಸರ್ಕಾರದ ಅನುದಾನ

ತುಮಕೂರಿನಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರು ಚಳಿಗಾಲದಲ್ಲಿ ಮೊಟ್ಟೆ ಖರೀದಿಗೆ ಹೆಚ್ಚುವರಿ ಹಣವನ್ನು ತಮ್ಮ ಜೇಬಿನಿಂದ ಭರಿಸುತ್ತಿದ್ದಾರೆ. ಸರ್ಕಾರ ನೀಡುವ 6 ರೂ. ಮೊಟ್ಟೆಯ ಬೆಲೆ 8 ರೂ. ಆಗಿದ್ದು, ಅಡುಗೆಯವರಿಗೆ ಮತ್ತ

16 Dec 2025 6:23 am
ದಕ್ಷಿಣ ರಾಜ್ಯಗಳ ಪೈಕಿ ನಮ್ಮ ಮೆಟ್ರೋ ಮುಂಚೂಣಿಯಲ್ಲಿ; ಸೇವೆಯ ಮೇಲೆ ಸಂಪೂರ್ಣ ನಂಬಿಕೆ ಇದೆ ಜನರಲ್ಲಿ

ಕರ್ನಾಟಕ ರಾಜಧಾನಿ ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿರುವ ನಮ್ಮ ಮೆಟ್ರೋ ರೈಲು ಸೇವೆ, ಹಲವು ಪ್ರಥಮಗಳನ್ನು ತನ್ನ ಮುಡಿಗೇರಿಸಿಕೊಂಡಿದೆ. ಇದೀಗ ದಕ್ಷಿಣ ಭಾರತದ ರಾಜ್ಯಗಳಲ್ಲೇ ಕಾರ್ಯಾಚರಣೆ ಮತ್ತು ನಿರ್ಮಾಣ ಹಂತದ ಯೋಜನೆ

16 Dec 2025 6:17 am
ಪ್ರಯಾಣಿಕರ ಪಾಲಿನ ಮೃತ್ಯುಕೂಪವಾದ ರಾಜಧಾನಿ: 3.5 ವರ್ಷದಲ್ಲಿ ಅಪಘಾತಕ್ಕೆ 3,296 ಬಲಿ, ಈ ಅಪಘಾತಗಳಿಗೆ ಕಾರಣವೇನು?

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಸಂಚಾರ ನಿಧಾನಗತಿಯಲ್ಲಿದ್ದರೂ ಸಹ ಕಾಮಗಾರಿಗಳು, ಗುಂಡಿ ಬಿದ್ದ ರಸ್ತೆಗಳು, ಅತಿ ವೇಗದ ಚಾಲನೆ ಅಪಘಾತಗಳಿಗೆ ಕಾರಣವಾಗುತ್ತಿವೆ. ಕಳೆದ ಮೂರೂವರೆ ವರ್ಷಗಳಲ್ಲಿ 3,296 ಮಂದಿ ಪ್ರಾಣ ಕಳೆದುಕೊಂಡಿದ್ದ

16 Dec 2025 5:34 am
ಗ್ರಾಮೀಣ ಉದ್ಯೋಗ ಖಾತ್ರಿ ಬದಲಿಗೆ ಕೇಂದ್ರದಿಂದ ಹೊಸ ಯೋಜನೆ, ರಾಜ್ಯಗಳ ಮೇಲೆ 40% ಹೊರೆ? ಆರಂಭದಲ್ಲೇ ವಿರೋಧ

ಕೇಂದ್ರ ಸರಕಾರ 'ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ'ಯನ್ನು ಬದಲಿಸಿ 'ಉದ್ಯೋಗ ಮತ್ತು ಜೀವನೋಪಾಯ ಖಾತರಿಗೆ ವಿಕಸಿತ ಭಾರತ ಯೋಜನೆ' ಜಾರಿಗೆ ತರಲು ಸಿದ್ಧತೆ ನಡೆಸಿದೆ. ಈ ಹೊಸ ಯೋಜನೆಯು 2047ರ ವೇಳೆಗೆ 'ವಿಕಸಿತ

15 Dec 2025 11:37 pm
40 ವರ್ಷದ ಹಿಂದೆ ಅಳವಡಿಸಿದ್ದ ಕೊಳವೆಗಳಲ್ಲಿ ಸೋರಿಕೆ, ಎಂ.ಜಿ. ರಸ್ತೆ ಅಗೆಯಲಿದೆ ಜಲಮಂಡಳಿ

ಬೆಂಗಳೂರು ಜಲಮಂಡಳಿ 40 ವರ್ಷಗಳ ಬಳಿಕ ಎಂಜಿ ರಸ್ತೆಯಲ್ಲಿ ನೀರು ಸರಬರಾಜು ಮತ್ತು ಒಳಚರಂಡಿ ಕೊಳವೆಗಳನ್ನು ಬದಲಾಯಿಸಲಿದೆ. ಈ ಕಾಮಗಾರಿ ಜನವರಿಯಲ್ಲಿ ಗಣರಾಜ್ಯೋತ್ಸವದ ನಂತರ ಆರಂಭವಾಗಲಿದೆ. ಸವೆದು ಹೋದ ಕೊಳವೆಗಳನ್ನು ಬದಲಾಯಿಸಿ,

15 Dec 2025 11:14 pm
ಬೇವಿನ ಎಲೆಗಳ ಆರೋಗ್ಯ ಪ್ರಯೋಜನಗಳು

ಬೇವಿನ ಎಲೆಗಳ ಆರೋಗ್ಯ ಪ್ರಯೋಜನಗಳು

15 Dec 2025 11:06 pm
ಮಂಗಳವಾರ ಐಪಿಎಲ್‌ ಮಿನಿ ಹರಾಜು: ಗ್ರೀನ್‌, ವೆಂಕಟೇಶ್‌ ದುಬಾರಿ ಮೊತ್ತ ಪಡೆಯುವ ನಿರೀಕ್ಷೆ; ಯಾರ ಬಳಿ ಎಷ್ಟಿದೆ ಹಣ?

ಐಪಿಎಲ್ 19ನೇ ಆವೃತ್ತಿಯ ಆಟಗಾರರ ಮಿನಿ ಹರಾಜು ಅಬುಧಾಬಿಯಲ್ಲಿ ನಡೆಯಲಿದೆ. ಕೋಲ್ಕೊತಾ ನೈಟ್ ರೈಡರ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಯಾವ ಆಟಗಾರರ ಮೇಲೆ ಹೆಚ್ಚು ಗಮನ ಹರಿಸಲಿವೆ ಎಂಬುದು ಕುತೂಹಲ ಮೂಡಿಸಿದೆ. ಕ್ಯಾಮೆರಾನ್ ಗ್ರೀ

15 Dec 2025 10:24 pm
ಡಿಕೆ ಶಿವಕುಮಾರ್‌ ಬಾಲ ಬಿಚ್ಚಿದ್ರೆ ನೆಟ್ಟಗಿರಲ್ಲ ಎಂದು ಹೇಳಿದ್ದು ಈ ಇಬ್ಬರಿಗಂತೆ; ಆ ದಿನಗಳು 2.0 ಆರಂಭ ಎಂದ ಬಿಜೆಪಿ!

ಕಳೆದ ಶನಿವಾರ (ಡಿ.13) ನಡೆದ ಬೆಂಗಳೂರು ಅಪಾರ್ಟ್‌ಮೆಂಟ್‌ ಫೆಡರೇಶನ್‌ ಸಂವಾದ ಕಾರ್ಯಕ್ರಮದಲ್ಲಿ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ಅವರಾಡಿದ ಮಾತುಗಳನ್ನು, ಪ್ರತಿಪಕ್ಷ ಬಿಜೆಪಿ ರಾಜ್ಯದಲ್ಲಿ ನಡೆಯುತ್ತಿರುವ ಅಧಿಕಾರ ಹಸ್ತಾ

15 Dec 2025 10:06 pm
ನಾಲ್ಕು ಬಾರಿ ಸಂಸದೆಯಾಗಿ ಆಯ್ಕೆಯಾಗಿದ್ದೇನೆ, ಇವಿಎಂ ವಿರೋಧಿಸಲ್ಲ; ಸುಳ್ಳು ಹೇಳಲು ಒಪ್ಪದ ಸುಪ್ರಿಯಾ ಸುಳೆ

ದೇಶಾದ್ಯಂತ ಬಿಜೆಪಿ ಚುನಾವಣಾ ದಿಗ್ವಿಜಯಗಳಿಗೆ ಎಲೆಕ್ಟ್ರಾನಿಕ್ಸ್‌ ಮತಯಂತ್ರ (ಇವಿಎಂ)ದಲ್ಲಿ ನಡೆಯುತ್ತಿರುವ ಗೋಲ್‌ಮಾಲ್‌ ಕಾರಣ ಎಂಬುದು ಪ್ರತಿಪಕ್ಷಗಳ ಆರೋಪ. ಆದರೆ ಮಹಾರಾಷ್ಟ್ರದಲ್ಲಿ ವಿಪಕ್ಷ ಮೈತ್ರಿಕೂಟದ ಭಾಗವಾಗಿರುವ

15 Dec 2025 9:13 pm
ಪರಪ್ಪನ ಅಗ್ರಹಾರ ಜೈಲಿನ ಇಂಚಿಂಚೂ ಪರಿಶೀಲಿಸಿದ ಅಲೋಕ್‌ ಕುಮಾರ್‌, ದರ್ಶನ್‌ ಸೆಲ್‌ಗೂ ಭೇಟಿ; ಏನಂದ್ರು ನಟ?

ನೂತನ ಡಿಜಿಪಿ ಅಲೋಕ್ ಕುಮಾರ್ ಅವರು ಪರಪ್ಪನ ಅಗ್ರಹಾರ ಜೈಲಿಗೆ ಭೇಟಿ ನೀಡಿ, ಅಕ್ರಮಗಳಿಗೆ ಕಡಿವಾಣ ಹಾಕುವಂತೆ ಹಾಗೂ ಸ್ವಚ್ಛತೆ ಕಾಪಾಡುವಂತೆ ಸಿಬ್ಬಂದಿಗೆ ಖಡಕ್ ಎಚ್ಚರಿಕೆ ನೀಡಿದರು. ಕೈದಿಗಳ ಊಟ, ವಸತಿ ಬಗ್ಗೆ ವಿಚಾರಿಸಿದ ಅವರು,

15 Dec 2025 9:03 pm
ಶಾಮನೂರು ಶಿವಶಂಕರಪ್ಪ: ಅಂದಿನ JDS ಸಿಎಂ ಕೊಟ್ಟ ಶಿಕ್ಷಣ ಸಚಿವ ಸ್ಥಾನದ ಆಫರ್‌ ಒಲ್ಲೆ ಎಂದಿದ್ದ ಪಕ್ಷ ನಿಷ್ಠ!

ಸಚಿವ ಸ್ಥಾನದ ಆಮಿಷವಿದ್ದರೂ ಕಾಂಗ್ರೆಸ್ ಪಕ್ಷಕ್ಕೆ ನಿಷ್ಠೆ ತೋರಿದ ಶಾಮನೂರು ಶಿವಶಂಕರಪ್ಪನವರ ಘಟನೆಯನ್ನು ಕಾಂಗ್ರೆಸ್ ಮುಖಂಡ ಡಿ. ಬಸವರಾಜ್ ನೆನಪಿಸಿಕೊಂಡಿದ್ದಾರೆ. ಪಕ್ಷ ಬದಲಿಸಿದ್ದರೆ ಮುಖ್ಯಮಂತ್ರಿಯಾಗುವ ಅವಕಾಶವಿದ್ದ

15 Dec 2025 8:57 pm
ಯುವನಿಧಿ ಯೋಜನೆಯಡಿ 2.84 ಲಕ್ಷ ಫಲಾನುಭವಿಗಳಿಗೆ 757 ಕೋಟಿ ನಿರುದ್ಯೋಗ ಭತ್ಯೆ; ಉದ್ಯೋಗ ಸಿಕ್ಕಿದ್ದು ಎಷ್ಟು ಜನರಿಗೆ?

ರಾಜ್ಯ ಕಾಂಗ್ರೆಸ್‌ ಸರ್ಕಾರದ ಪಂಚ ಗ್ಯಾರಂಟೀ ಯೋಜನೆಯಲ್ಲಿ, ಯುವನಿಧಿ ಯೋಜನೆ ಕೂಡ ಅತ್ಯಂತ ಮಹತ್ವದ್ದಾಗಿದೆ. ಈ ಯೋಜನೆಯ ಕುರಿತು ಸರ್ಕಾರ ಬಿಡುಗಡೆ ಮಾಡಿರುವ ವರದಿ ಇದೀಗ ರಾಜ್ಯಾದ್ಯಂತ ಚರ್ಚೆಗೆ ಗ್ರಾಸವಾಗಿದೆ. ನಿರುದ್ಯೋಗಿ ಯ

15 Dec 2025 8:26 pm
ಹೊಸ ಕಾರ್ಮಿಕ ಕಾನೂನು: ವಾರಕ್ಕೆ 4 ದಿನ ಕೆಲಸ, 3 ದಿನ ರಜೆ ನಿಯಮ ಜಾರಿ ಕಡ್ಡಾಯವೇ? ಸರ್ಕಾರ ಹೇಳಿದ್ದೇನು?

ದೇಶದಲ್ಲಿ ನಾಲ್ಕು ದಿನಗಳ ಕೆಲಸದ ನಿಯಮದ ಬಗ್ಗೆ ಮತ್ತೆ ಚರ್ಚೆ ಜೋರಾಗಿದೆ. ಹೊಸ ಕಾರ್ಮಿಕ ಸಂಹಿತೆಯಂತೆ, ವಾರದ 48 ಗಂಟೆಗಳ ಕೆಲಸವನ್ನು 4 ದಿನಗಳಲ್ಲಿ ಪೂರ್ಣಗೊಳಿಸಬಹುದು, ಆದರೆ ಇದು ಕಡ್ಡಾಯವಲ್ಲ. ಕಂಪನಿಗಳು ತಮ್ಮ ನೀತಿಗಳ ಆಧಾರದ

15 Dec 2025 7:52 pm
ಶಾಮನೂರು ಶಿವಶಂಕರಪ್ಪ ಯುಗಾಂತ್ಯ, ಆಪ್ತ ಬಂಧುಗೆ ಕಂಬನಿ ಮಿಡಿದ ದೇವನಗರಿ ದಾವಣಗೆರೆ ಜನತೆ

ದಾವಣಗೆರೆಗೆ ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ಅವರ ನಿಧನದ ಸುದ್ದಿ ಭಾನುವಾರ ತಲುಪುತ್ತಿದ್ದಂತೆ ನಗರದಲ್ಲಿ ನೀರವ ಮೌನ ಆವರಿಸಿತ್ತು. ಸೋಮವಾರ ಪಾರ್ಥಿವ ಶರೀರವನ್ನು ದಾವಣಗೆರೆಗೆ ತಂದು ಸಾರ್ವಜನಿಕರ ದರ್ಶನಕ್ಕೆ ಇಡಲಾಗಿತ

15 Dec 2025 7:46 pm
MGNREGA ಹೆಸರು ಬದಲಾವಣೆಗೆ ಅಖಿಲೇಶ್‌ ಯಾದವ್‌ ವಿರೋಧ, ಧ್ವನಿಗೂಡಿಸಿದ ಶಶಿ ತರೂರ್‌; ಗಾಂಧಿ ಭಾರತಕ್ಕೆ ಒತ್ತಾಯ

ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕಾಯ್ದೆ ಬಗೆಗಿನ ಪರ-ವಿರೋಧ ಚರ್ಚೆಗಳು ಮುಂದುವರೆದಿರುವಾಗಲೇ, ಈ ಯೋಜನೆಯ ಹೆಸರನ್ನು ಬದಲಾಯಿಸಲು ಕೇಂದ್ರ ಸರ್ಕಾರ ಸಂಸತ್ತಿನಲ್ಲಿ ಮಸೂದೆಯನ್ನು ಮಂಡಿಸಿದೆ. MGNREGAವನ್ನು VB G RA

15 Dec 2025 7:43 pm
ಸಿಡ್ನಿ ಉಗ್ರರ ದಾಳಿಗೆ ಪಾಕ್ ಪ್ರಧಾನಿ ಖಂಡನೆ: ನೆಟ್ಟಿಗರು ಕೇಳಿದರು ’ಪ್ರೊಡ್ಯೂಸರ್‌ ನೀವೇ ತಾನೆ’?

Pak PM Condemnation Draws Strong Reactions : ಯಹೂದಿಗಳನ್ನು ಟಾರ್ಗೆಟ್ ಮಾಡಿ ನಡೆಸಲಾದ ನರಮೇಧದಲ್ಲಿ ಹನ್ನೆರಡು ಅಮಾಯಕರು ಬಲಿಯಾದ ಘಟನೆ, ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ನಡೆದಿತ್ತು. ದಾಳಿಯನ್ನು ಖಂಡಿಸಿ, ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಮಾಡ

15 Dec 2025 7:17 pm
ಮುಂಬೈ ದಾಳಿಯಲ್ಲಿ ಮೃತಪಟ್ಟವರಿಗಾಗಿ ಸ್ಮಾರಕ ನಿರ್ಮಿಸಿದ್ದ ಯಹೂದಿ ರಬ್ಬಿಯನ್ನು ಬಲಿ ಪಡೆದ ಸಿಡ್ನಿ ಹಂತಕರು!

ಇದನ್ನು ಹಣೆಬರಹ ಅಂತಿರೋ ಅಥವಾ ವಿಧಿ ಎಂದು ಕರೆಯುತ್ತೀರೋ ಗೊತ್ತಿಲ್ಲ. ಜಗತ್ತಿನ ಎಲ್ಲೇ ಭಯೋತ್ಪಾದಕ ದಾಳಿ ನಡೆದರೂ ಅದನ್ನು ಅತ್ಯುಗ್ರವಾಗಿ ಖಂಡಿಸುತ್ತಿದ್ದ ಯಹೂದಿ ರಬ್ಬಿಯೋರ್ವರು (ಯಹೂದಿ ಧಾರ್ಮಿಕ ಗುರು) ಅದೇ ಭಯೋತ್ಪಾದನೆ

15 Dec 2025 6:56 pm
Heart attack: ಉತ್ತಮ ಕೊಲೆಸ್ಟ್ರಾಲ್‌ ಪ್ರಯೋಜನವೇನು? ಹೃದಯಾಘಾತಕ್ಕೆ ಕಾರಣವೇನು? Dr.Ranjan Shetty

Heart attack: ಉತ್ತಮ ಕೊಲೆಸ್ಟ್ರಾಲ್‌ ಪ್ರಯೋಜನವೇನು? ಹೃದಯಾಘಾತಕ್ಕೆ ಕಾರಣವೇನು? Dr.Ranjan Shetty

15 Dec 2025 6:37 pm
ವ್ಯಕ್ತಿಯೊಬ್ಬರಿಗೆ ಸಿಕ್ಕಿತು 30 ವರ್ಷ ಹಳೆಯ ಯುಟಿಐ ಬಾಂಡ್, ಕೋಟಿಯ ಲೆಕ್ಕಾಚಾರದಲ್ಲಿ ಇದ್ದವರಿಗೆ ಕಾದಿತ್ತು ಶಾಕ್!

ಹೂಡಿಕೆ ಎಂಬುದು ದೀರ್ಘಕಾಲದ ನಂತರ ದೊಡ್ಡ ಲಾಭ ತರುತ್ತದೆ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಇತ್ತೀಚೆಗೆ 'ರೆಡ್ಡಿಟ್' ಬಳಕೆದಾರರೊಬ್ಬರು ತಮ್ಮ ಚಿಕ್ಕಪ್ಪನಿಗೆ ಸೇರಿದ 1995ರ ಯುಟಿಐ ಬಾಂಡ್ ಒಂದರ ಫೋಟೋ ಹಂಚಿಕೊಂಡಿದ್ದರು. 30 ವ

15 Dec 2025 6:23 pm
ನಮ್ಮ ಹೊಲ ನಮ್ಮ ದಾರಿ ಯೋಜನೆ: ರೈತರ ಜಮೀನಿಗೆ ರಸ್ತೆ ನಿರ್ಮಿಸಲು ಸರ್ಕಾರದಿಂದ 12.5 ಲಕ್ಷ ರೂ. ಸಹಾಯಧನ; ಅರ್ಜಿ ಸಲ್ಲಿಕೆ ಹೇಗೆ?

ಕರ್ನಾಟಕ ಸರ್ಕಾರವು ನಮ್ಮ ಹೊಲ ನಮ್ಮ ದಾರಿ ಎಂಬ ಮಹತ್ವದ ಯೋಜನೆಯನ್ನು ಜಾರಿಗೆ ತಂದಿದೆ. ಗ್ರಾಮೀಣ ರೈತರ ಜಮೀನುಗಳಿಗೆ ಸುಗಮ ರಸ್ತೆ ಸಂಪರ್ಕ ಕಲ್ಪಿಸುವುದು ಇದರ ಮುಖ್ಯ ಉದ್ದೇಶವಾಗಿದೆ. ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಕೇಂದ್ರ

15 Dec 2025 5:58 pm
ಎಲ್ಲಿ ನಮ್ಮವ್ವ? ಆಂಗ್‌ ಸಾನ್‌ ಸೂಕಿ ಜೀವಂತವಾಗಿರುವ ಬಗ್ಗೆ ಪುತ್ರನಿಗೆ ಸಂದೇಹ; ಕ್ಷೇಮವಾಗಿ ಇದ್ದಾರಾ ಮ್ಯಾನ್ಮಾರ್‌ ನಾಯಕಿ?

ಇತ್ತೀಚಿಗೆ ಪಾಕಿಸ್ತಾನ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ಅವರು ಜೈಲಿನಲ್ಲೇ ಸಾವನ್ನಪ್ಪಿದ್ದಾರೆ ಎಂಬ ವದಂತಿ ಹಬ್ಬಿತ್ತು. ಇದೀಗ ಇಂತದ್ದೇ ಒಂದು ವದಂತಿ ಮ್ಯಾನ್ಮಾರ್‌ನ ಪ್ರಜಾಪ್ರಭುತ್ವ ಪರ ಹೋರಾಟಗಾರ್ತಿ ಆಂಗ್‌ ಸಾನ್‌ ಸೂಕ

15 Dec 2025 5:47 pm
Explained: ಕೆಆರ್‌ಎಸ್‌ ಬೃಂದಾವನ ಗಾರ್ಡನ್‌ಗೆ ಬರುವ ಪ್ರವಾಸಿಗರಿಗೆ ಭಾರಿ ನಿರಾಸೆ ! ಹೇಗಿದೆ ಗೊತ್ತಾ ಸದ್ಯದ ಸ್ಥಿತಿ?

ಹೇಳಿಕೇಳಿ ಕ್ರಿಸ್‌ಮಸ್ ರಜಾ ಸಮಯ, ಇನ್ನು ಉದ್ಯೋಗಿಗಳಿಗೂ ಫ್ರೀ ಟೈಂ.. ವರ್ಷಾಂತ್ಯಕ್ಕೆ ಎಲ್ಲಾದ್ರೂ ಫ್ಯಾಮಿಲಿ ಜೊತೆ ಸುತ್ಬೇಕು ಅಂತ ಯೋಚಿಸೋರಿಗೆ ಥಟ್ ಅಂತ ನೆನಪಾಗೋದು ಅರಮನೆ ನಗರಿ ಮೈಸೂರು, ಕೆಆರ್‌ಎಸ್‌ ಬೃಂದಾವನ ಗಾರ್ಡನ್..

15 Dec 2025 5:34 pm
ಇ.ವಿ ಮಾರುಕಟ್ಟೆಯಲ್ಲಿ ಟಾಟಾ ಮೋಟಾರ್ಸ್‌ಗೆ ಮೊದಲ ಸವಾಲ್‌; ನೆಕ್ಸಾನ್, ಪಂಚ್ ಹಿಂದಿಕ್ಕಿದೆ ಚೀನಾ ಕಾರು!

ಭಾರತದ ಎಲೆಕ್ಟ್ರಿಕ್ ವಾಹನ (ಇ.ವಿ) ಮಾರುಕಟ್ಟೆಯಲ್ಲಿ ಇದೇ ಮೊದಲ ಬಾರಿಗೆ ಟಾಟಾ ಮೋಟಾರ್ಸ್‌ನ ಏಕಸ್ವಾಮ್ಯ ಮುರಿದುಬಿದ್ದಿದೆ. 2025ರ ಸಾಲಿನಲ್ಲಿ ಎಂಜಿ ವಿಂಡ್ಸರ್ ಕಾರು ಅತಿ ಹೆಚ್ಚು ಮಾರಾಟವಾಗುವ ಮೂಲಕ ಟಾಟಾ ನೆಕ್ಸಾನ್ ಮತ್ತು ಪಂಚ

15 Dec 2025 5:29 pm
ಬೆಂಗಳೂರಿನ ಜಕ್ಕೂರು ವಿಮಾನ ತರಬೇತಿ ಶಾಲೆ ಮೈಸೂರಿಗೆ ಸ್ಥಳಾಂತರಕ್ಕೆ ಸರ್ಕಾರ ಯೋಜನೆ! ಕಾರಣವೇನು?

ಬೆಂಗಳೂರಿನ ಐತಿಹಾಸಿಕ ಜಕ್ಕೂರು ವಿಮಾನ ಹಾರಾಟ ತರಬೇತಿ ಶಾಲೆಯನ್ನು ಮೈಸೂರಿಗೆ ಸ್ಥಳಾಂತರಿಸಲು ಕರ್ನಾಟಕ ಸರ್ಕಾರ ಚಿಂತನೆ ನಡೆಸಿದೆ. ಇದು ಉತ್ತರ ಬೆಂಗಳೂರಿನಲ್ಲಿ ಕಟ್ಟಡಗಳ ಎತ್ತರ ನಿರ್ಬಂಧಗಳನ್ನು ಸಡಿಲಗೊಳಿಸಿ ರಿಯಲ್ ಎಸ್

15 Dec 2025 5:19 pm
Explained: ಬಿಜೆಪಿ ಭವಿಷ್ಯದ ಯೋಜನೆ; ಕಾರ್ಯಕಾರಿ ಅಧ್ಯಕ್ಷ ನಿತಿನ್‌ ನಬಿನ್‌ ರಾಷ್ಟ್ರೀಯ ಮುಖ್ಯಸ್ಥರಾಗಲು ಮೋದಿ-ಶಾ ಅನುಮೋದನೆ

ಭಾರತದ ವರ್ತಮಾನ ರಾಜಕಾರಣದಲ್ಲಿ ಬಿಜೆಪಿಯಷ್ಟು ಪ್ರಖರ ಸಂಘಟನಾತ್ಮಕ ರಾಜಕೀಯ ಸಂಘಟನೆ ಬೇರೊಂದಿಲ್ಲ. ಎಲ್ಲವನ್ನೂ ಅಳೆದು ತೂಗಿ ನಿರ್ಧರಿಸಿರುವ ಬಿಜೆಪಿ, ತನ್ನ ರಾಷ್ಟ್ರೀಯ ಅಧ್ಯಕ್ಷರನ್ನು ಆಯ್ಕೆ ಮಾಡುವ ವಿಚಾರದಲ್ಲೂ ಕರಾರುವ

15 Dec 2025 4:38 pm
ಅಶ್ವಿನಿ ಗೌಡ ವರ್ಸಸ್ ಚೈತ್ರಾ: ತಪ್ಪು ಯಾರದ್ದು?

ಅಶ್ವಿನಿ ಗೌಡ ವರ್ಸಸ್ ಚೈತ್ರಾ: ತಪ್ಪು ಯಾರದ್ದು?

15 Dec 2025 4:29 pm
ಶೀಘ್ರದಲ್ಲೇ ಸುಂಕ ಇಳಿಕೆ, ಮಧ್ಯಂತರ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಲಿವೆ ಭಾರತ-ಅಮೆರಿಕ!

ಭಾರತ ಮತ್ತು ಅಮೆರಿಕ ನಡುವಿನ ಪರಸ್ಪರ ಆಮದು ಸುಂಕಗಳನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ನಡೆಯುತ್ತಿರುವ ಮಾತುಕತೆಗಳು ಅಂತಿಮ ಹಂತ ತಲುಪಿವೆ ಎಂದು ವಾಣಿಜ್ಯ ಕಾರ್ಯದರ್ಶಿ ರಾಜೇಶ್ ಅಗರವಾಲ್ ತಿಳಿಸಿದ್ದಾರೆ. ಈಗಾಗಲೇ ಉಭಯ ದೇಶಗ

15 Dec 2025 4:18 pm
ಕಾಂಗ್ರೆಸ್‌ನ ಮತಗಳ್ಳತನ ಆರೋಪಕ್ಕೂ, ಇಂಡಿಯಾ ಬ್ಲಾಕ್‌ಗೂ ಸಂಬಂಧವಿಲ್ಲ: ಅಂತರ ಕಾಯ್ದುಕೊಂಡ ಒಮರ್ ಅಬ್ದುಲ್ಲಾ

ಕಾಂಗ್ರೆಸ್ ಪಕ್ಷದ 'ಮತ ಕಳ್ಳತನ' ಆರೋಪಗಳಿಂದ ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅಂತರ ಕಾಯ್ದುಕೊಂಡಿದ್ದಾರೆ. ಇಂಡಿಯಾ ಬ್ಲಾಕ್‌ಗೂ ಈ ವಿಷಯಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಪ್ರ

15 Dec 2025 4:18 pm
ಜ.19ರಂದು EXOನ ಹೊಸ ಗ್ರೂಪ್‌ ಆಲ್ಬಂ REVERXE ರಿಲೀಸ್;‌ 6 ಜನರ ತಂಡವಾಗಿ ಆಲ್ಬಂ ಬಿಡುಗಡೆಗೂ ಮುನ್ನವೇ ಅಭಿಮಾನಿಗಳಿಗೆ ಸಪ್ರೈಸ್‌!

ಕೆ-ಪಾಪ್ ಬ್ಯಾಂಡ್ EXO ಸುಮಾರು 2 ವರ್ಷಗಳ ನಂತರ ಜನವರಿಯಲ್ಲಿ ತಮ್ಮ ಮೊದಲ ಗ್ರೂಪ್ ಆಲ್ಬಂ 'REVERXE' ಅನ್ನು 6 ಜನರ ತಂಡವಾಗಿ ಬಿಡುಗಡೆ ಮಾಡುತ್ತಿದೆ. ಈ ಆಲ್ಬಂ 9 ಟ್ರ್ಯಾಕ್‌ಗಳನ್ನು ಒಳಗೊಂಡಿದ್ದು, ಅಭಿಮಾನಿಗಳು ಹೊಸ ಹಾಡುಗಳಿಗಾಗಿ ಕಾತುರ

15 Dec 2025 4:00 pm
ರಾಜ್ಯದ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಹೊರ ರಾಜ್ಯದವರ ದರ್ಬಾರ್! ಕನ್ನಡಿಗರ ಗೋಳು ಕೇಳುವವರು ಯಾರು?

ಬ್ಯಾಂಕ್‌ ವ್ಯವಹಾರಗಳಲ್ಲಿ ಸ್ಥಳೀಯ ಭಾಷೆಗೆ ಆದ್ಯತೆ ನೀಡಬೇಕು ಎಂಬ ಬೇಡಿಕೆ ಬಹಳ ಹಿಂದಿನಿಂದಲೂ ಇದೆ. ಅದೇ ರೀತಿ ರಾಜ್ಯದಲ್ಲಿ ಬ್ಯಾಂಕ್‌ ವ್ಯವಹಾರಗಳು ಕನ್ನಡದಲ್ಲೇ ನಡೆಯಬೇಕು ಎಂಬ ಕೂಗು ಕೇಳಿಬರುತ್ತಲೇ ಇರುತ್ತದೆ. ಈ ಕುರಿತ

15 Dec 2025 3:30 pm
ಸ್ನೇಹ ಬಣಕಾರ್‌-ಸುನೀಲ್‌ ಕುಮಾರ್ ವೆಡ್ಡಿಂಗ್‌ ರಿಸೆಪ್ಷನ್

ಸ್ನೇಹ ಬಣಕಾರ್‌-ಸುನೀಲ್‌ ಕುಮಾರ್ ವೆಡ್ಡಿಂಗ್‌ ರಿಸೆಪ್ಷನ್

15 Dec 2025 3:24 pm
ಪ್ರಧಾನ ಮಂತ್ರಿ ಸುರಕ್ಷಿತ ಮಾತೃತ್ವ ಯೋಜನೆ: ಗರ್ಭಿಣಿಯರಿಗೆ ಉಚಿತ ಮತ್ತು ಗುಣಮಟ್ಟದ ಆರೈಕೆ; ಸೇವೆ ಪಡೆಯುವುದು ಹೇಗೆ?

ತಾಯ್ತನ ಪ್ರತಿಯೊಬ್ಬ ಹೆಣ್ಣಿನ ಜೀವನದ ಪ್ರಮುಖ ಘಟ್ಟ. ಭಾರತದಲ್ಲಿ ತಾಯಿ ಮತ್ತು ಶಿಶು ಮರಣ ಪ್ರಮಾಣವನ್ನು ಕಡಿಮೆ ಮಾಡುವ ಮಹತ್ವದ ಉದ್ದೇಶದೊಂದಿಗೆ, ಕೇಂದ್ರ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಪ್ರಧಾನ ಮಂತ್

15 Dec 2025 3:19 pm
ʻಫೋನ್‌ ಪೇ ಬೇಡ ಕ್ಯಾಶ್‌ ಕೊಡಿʼ; ಪಾರ್ಟಿ ಮಾಡುತ್ತಿದ್ದವರ ಬಳಿ ಪೊಲೀಸರಿಂದ ಲಂಚಕ್ಕೆ ಬೇಡಿಕೆ; ಹೆದರಿ ಬಾಲ್ಕನಿಯಿಂದ ಹಾರಿದ ಯುವತಿ

ಬೆಂಗಳೂರಿನ ಎಚ್‌ಎಎಲ್ ವ್ಯಾಪ್ತಿಯ ಹೋಟೆಲ್‌ವೊಂದರಲ್ಲಿ ಯುವಕರು ಶನಿವಾರ ತಡರಾತ್ರಿ ಪಾರ್ಟಿ ನಡೆಯುತ್ತಿದ್ದ ವೇಳೆ ಪೊಲೀಸರು ದಾಳಿ ನಡೆಸಿ, ಹಣಕ್ಕೆ ಬೇಡಿಕೆ ಇಟ್ಟಿದ್ದನ್ನು ಕಂಡ ಯುವತಿ ಭಯಗೊಂಡು ಡ್ರೈನ್‌ ಪೈಪ್‌ನಿಂದ ಇಳಿಯ

15 Dec 2025 3:08 pm
ಬಾಪೂಜಿ ಎಂಬ ಸಾಮ್ರಾಜ್ಯ ಕಟ್ಟಿ ದಾವಣಗೆರೆ ಧಣಿ ಎಸಿಕೊಂಡಿದ್ದ ಶಾಮನೂರು ಶಿವಶಂಕರಪ್ಪನವರ ಆಸ್ತಿ ಎಷ್ಟಿತ್ತು?

ದಾವಣಗೆರೆ ಧಣಿ ಖ್ಯಾತಿಯ ಶಾಮನೂರು ಶಿವಶಂಕರಪ್ಪನವರು 292 ಕೋಟಿ ರೂ.ಗೂ ಅಧಿಕ ಆಸ್ತಿ ಹೊಂದಿದ್ದಾರೆ. ಬಾಪೂಜಿ ಸಂಸ್ಥೆಯ ಗೌರವ ಕಾರ್ಯದರ್ಶಿಯಾಗಿದ್ದ ಇವರು, 50ಕ್ಕೂ ಹೆಚ್ಚು ಶಿಕ್ಷಣ ಕೇಂದ್ರ, ಬ್ಯಾಂಕ್‌ಗಳು, ರೈಸ್‌ಮಿಲ್‌, ಸಕ್ಕರೆ ಕ

15 Dec 2025 3:08 pm
Explained: H-1B ವೀಸಾ ಅರ್ಜಿದಾರರ ಸೋಶಿಯಲ್‌ ಮಿಡಿಯಾ ಸ್ಕ್ರೀನಿಂಗ್‌ ಶುರು; ನಿಮ್ಮ ಫೇಸ್‌ಬುಕ್‌ ಸೆಟ್ಟಿಂಗ್‌ ಹೀಗಿರಲಿ

ಅಮೆರಿಕವನ್ನು ವಲಸಿಗರಹಿತ ದೇಶವನ್ನಾಗಿ ಮಾಡುವ ಪಣ ತೊಟ್ಟಿರುವ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಆಡಳಿತ, ವೀಸಾ ಹಂಚಿಕೆ ಪ್ರಕ್ರಿಯೆಯಲ್ಲಿ ದಿನಕ್ಕೊಂದು ನಿಯಮವನ್ನು ಜಾರಿಗೆ ತರುತ್ತಿದೆ. ಅದರಂತೆ ಇಂದಿನಿಂದ (ಡಿ.15-ಸೋಮವಾರ) H-1B ಮ

15 Dec 2025 2:42 pm
ಬೆಂಗಳೂರು ಟ್ರಾಫಿಕ್‌, ಗುಂಡಿ ಸಮಸ್ಯೆಗೆ ದಂಪತಿ ಸುಸ್ತು; ಯೂರೋಪ್‌ನಿಂದ ಬರಲ್ಲ ಎಂದ NRIಗಳು

ಯುರೋಪ್‌ನಿಂದ ಭಾರತಕ್ಕೆ ಮರಳಿ ಬೆಂಗಳೂರಿನಲ್ಲಿ ನೆಲೆಸಲು ಯೋಜಿಸಿದ್ದ ಎನ್‌ಆರ್‌ಐ ದಂಪತಿಯೊಬ್ಬರು, ಇಲ್ಲಿನ ಟ್ರಾಫಿಕ್ ಮತ್ತು ರಸ್ತೆಗಳ ದುಸ್ಥಿತಿ ಕಂಡು ಕಂಗಾಲಾಗಿದ್ದಾರೆ. ವೈಟ್‌ಫೀಲ್ಡ್ ಭಾಗದ ಅವ್ಯವಸ್ಥೆ, ಗುಂಡಿಗಳು ಮತ

15 Dec 2025 2:22 pm
ರಾಹುಲ್ ಗಾಂಧಿ - ಡಿಕೆಶಿ ದೆಹಲಿಯಲ್ಲಿ 2 ನಿಮಿಷದ ಭೇಟಿ : ಅಡ್ಡಗೋಡೆ ಮೇಲೆ ದೀಪವಿಟ್ಟಿತೇ ಹೈಕಮಾಂಡ್?

RG and DK Meeting : ವೋಟ್ ಚೋರಿ ವಿಚಾರಕ್ಕೆ ಸಂಬಂಧಿಸಿದಂತೆ, ದೆಹಲಿಯಲ್ಲಿರುವ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿಸಿಎಂ ಡಿಕೆ ಶಿವಕುಮಾರ್ ಅವರನ್ನು ರಾಹುಲ್ ಗಾಂಧಿ ಭೇಟಿಯಾಗಿದ್ದಾರೆ. ಈ ವೇಳೆ, ಯಾವುದೇ ಖಚಿತ ಭರವಸೆ, ರಾಹುಲ್ ಅವರಿಂದ, ಡಿಕ

15 Dec 2025 2:18 pm
MGNREGA ರದ್ದುಗೊಳಿಸಿ ಹೊಸ ಗ್ರಾಮೀಣ ಉದ್ಯೋಗ ಕಾನೂನು ತರುವ ಸಾಧ್ಯತೆ

ಸಂಸತ್ತಿನಲ್ಲಿ ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಕಾಯ್ದೆಯನ್ನು ರದ್ದುಪಡಿಸಿ ಹೊಸ ಕಾನೂನು ತರುವ ಸಾಧ್ಯತೆ ಇದೆ. 'ವಿಕಸಿತ ಭಾರತ ಗ್ಯಾರಂಟಿ ಫಾರ್ ರೋಜ್‌ಗಾರ್ ಮತ್ತು ಅಜೀವಿಕಾ ಮಿಷನ್ (ಗ್ರಾಮೀಣ)' ಎಂಬ ಹೊಸ ಕಾನೂನು ಬರು

15 Dec 2025 2:17 pm
6 ನಿಮಿಷದಲ್ಲೇ ಕೈಸೇರಿದ ಆರ್ಡರ್‌!

6 ನಿಮಿಷದಲ್ಲೇ ಕೈಸೇರಿದ ಆರ್ಡರ್‌!

15 Dec 2025 2:13 pm
Explained:ಸಿಡ್ನಿಯಲ್ಲಿ ಹನುಕ್ಕಾ ಆಚರಣೆ ವೇಳೆ ಗುಂಡಿನ ಮೊರೆತ; ಎಲ್ಲರ ಗಮನ ಸೆಳೆದ ಯಹೂದಿಗಳ ಹನುಕ್ಕಾ ಆಚರಣೆ ಎಂದರೇನು? ಏನಿದರ ವಿಶೇಷತೆ?

ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ಹನುಕ್ಕಾ ಹಬ್ಬ ಆಚರಿಸುತ್ತಿದ್ದ ಯಹೂದಿಗಳ ಮೇಲೆ ದಾಳಿ ನಡೆದಿದೆ. ಈ ಘಟನೆಯಲ್ಲಿ 15 ಮಂದಿ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ. ಆದರೆ ಈ ಸುದ್ದಿ ಕೇಳಿದ ಪ್ರತಿಯೊಬ್ಬರು ಈ ಹನುಕ್ಕಾ ಎಂದರೆ

15 Dec 2025 1:32 pm
ಸದನಕ್ಕೆ ಟೀಶರ್ಟ್ ಧರಿಸಿ ಬಂದ ಕಾಂಗ್ರೆಸ್ ಶಾಸಕನಿಗೆ ಸ್ಪೀಕರ್ ಖಾದರ್ ಕೊಟ್ಟ ಸಲಹೆ ಏನು?

ಬೆಳಗಾವಿ ವಿಧಾನಸಭೆಯಲ್ಲಿ ಶಾಸಕ ಶಾಮನೂರು ಶಿವಶಂಕರಪ್ಪ ಅವರಿಗೆ ಸಂತಾಪ ಸೂಚಿಸಲಾಯಿತು. ಇದೇ ವೇಳೆ, ಶಾಸಕ ಎಚ್.ಡಿ. ರಂಗನಾಥ್ ಟೀಶರ್ಟ್ ಧರಿಸಿ ಸದನಕ್ಕೆ ಬಂದಿದ್ದರು. ಸ್ಪೀಕರ್ ಯು.ಟಿ. ಖಾದರ್, ರಂಗನಾಥ್ ಅವರಿಗೆ ಫಾರ್ಮಲ್ ಉಡುಪು ಧ

15 Dec 2025 1:21 pm
ದಾವಣಗೆರೆ ಧರ್ಮದರ್ಶಿ ಶಾಮನೂರು ಶಿವಶಂಕರಪ್ಪ ಸಾಧನೆ; ಬಡವರ ಬಂಧುವಿಗೆ ಸಿಕ್ಕ ಪ್ರಶಸ್ತಿಗಳು ಇವು!

ಡಾ. ಶಾಮನೂರು ಶಿವಶಂಕರಪ್ಪ ಅವರು ಬಡವರ ಬಂಧು, ಶಿಕ್ಷಣ ಪ್ರೇಮಿ, ಸಮಾಜ ಸೇವಕರಾಗಿ ಗುರುತಿಸಿಕೊಂಡಿದ್ದಾರೆ. ಅವರು ಹಲವು ರಾಷ್ಟ್ರ ಹಾಗೂ ರಾಜ್ಯಮಟ್ಟದ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಶಿಕ್ಷಣ, ಆರೋಗ್ಯ ಮತ್ತು ಬ್ಯಾಂಕಿಂಗ್ ಕ್

15 Dec 2025 1:03 pm
ರಾಜ್ಯದಲ್ಲಿ 3 ವರ್ಷಗಳಲ್ಲಿ 9539 ಮಕ್ಕಳು ನಾಪತ್ತೆ, 1074 ಅಪ್ರಾಪ್ತರ ಸುಳಿವು ಇನ್ನೂ ಸಿಕ್ಕಿಲ್ಲ

ಕಳೆದ ಮೂರು ವರ್ಷಗಳಲ್ಲಿ 9539 ಮಕ್ಕಳು ರಾಜ್ಯದಲ್ಲಿ ನಾಪತ್ತೆಯಾಗಿದ್ದಾರೆ. ಇವರಲ್ಲಿ 1074 ಮಕ್ಕಳು ಇನ್ನೂ ಪತ್ತೆಯಾಗಿಲ್ಲ. ಪೊಲೀಸ್ ಇಲಾಖೆ ಮಕ್ಕಳ ಪತ್ತೆಗೆ ಕ್ರಮ ಕೈಗೊಂಡಿದೆ. 2023, 2024, 2025ರ ಅಂಕಿ-ಅಂಶಗಳು ಇಲ್ಲಿವೆ. ಮಕ್ಕಳ ನಾಪತ್ತೆ ಪ್

15 Dec 2025 12:28 pm
ಮುದ್ದಾದ ಅವಳಿ ಮಕ್ಕಳಿಗೆ ಐಶ್ವರ್ಯಾ ವಿನಯ್ ತಾಯಿ

ಮುದ್ದಾದ ಅವಳಿ ಮಕ್ಕಳಿಗೆ ಐಶ್ವರ್ಯಾ ವಿನಯ್ ತಾಯಿ

15 Dec 2025 12:08 pm
ದಿಲ್ಲಿಯಲ್ಲಿ ದಟ್ಟ ಮಂಜು; ಹಲವು ವಿಮಾನಗಳು ರದ್ದು, ರಾಜ್ಯದ 21 ಶಾಸಕರು‌ ಲಾಕ್‌! ರೈಲುಗಳ ಸಂಚಾರವೂ ತಡ

ದೆಹಲಿಯಲ್ಲಿ ದಟ್ಟವಾದ ಮಂಜು ಮತ್ತು ವಾಯು ಮಾಲಿನ್ಯದಿಂದಾಗಿ ವಿಮಾನಗಳು ರದ್ದಾಗಿ, ರೈಲುಗಳು ತಡವಾಗಿ ಸಂಚರಿಸಿದವು. ವಾಯು ಗುಣಮಟ್ಟ ಸೂಚ್ಯಂಕ 'ಸೀರಿಯಸ್ ಪ್ಲಸ್' ತಲುಪಿದ್ದು, ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಿದೆ. ಜನ ಎಚ್ಚರಿ

15 Dec 2025 12:03 pm
ದಾವಣಗೆರೆ ಬ್ರ್ಯಾಂಡ್ ಗೆ ಶಾಮನೂರು ಶಿವಶಂಕರಪ್ಪ ಕಾರಣ: ವಿಧಾನಸಭೆಯಲ್ಲಿ ಸಂತಾಪದಲ್ಲಿ ಸಿದ್ದರಾಮಯ್ಯ ಮಾತು

ದಾವಣಗೆರೆ ಜಿಲ್ಲೆಗೆ ಬ್ರ್ಯಾಂಡ್ ನೇಮ್ ತಂದುಕೊಟ್ಟ ಕೀರ್ತಿ ಶಾಮನೂರು ಶಿವಶಂಕರಪ್ಪ ಅವರಿಗೆ ಸಲ್ಲುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನಸಭೆಯಲ್ಲಿ ಸಂತಾಪ ಸೂಚಕ ನಿರ್ಣಯ ಬೆಂಬಲಿಸಿ ಮಾತನಾಡಿದರು. ಹಿರಿಯ ಶಾಸಕರ

15 Dec 2025 12:01 pm
ಸ್ಕ್ವಾಷ್ ವಿಶ್ವಕಪ್; ಹಾಂಗ್‌ಕಾಂಗ್‌ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ ಭಾರತ

ಸ್ಕ್ವಾಷ್ ವಿಶ್ವಕಪ್ ಫೈನಲ್‌ನಲ್ಲಿ ಮೊದಲ ಬಾರಿಗೆ ಭಾರತ ತಂಡ ಭರ್ಜರಿ ಜಯ ಸಾಧಿಸಿದೆ. ಇತಿಹಾಸದಲ್ಲೇ ಮೊದಲ ಬಾರಿ ಏಷ್ಯಾರಾಷ್ಟ್ರಗಳು ಮುಖಾಮುಖಿಯಾಗಿದ್ದವು. ಭಾರತ ತಂಡ ಹಾಂಕಾಂಗ್ ವಿರುದ್ಧ 3-0 ಅಂತರದ ಭರ್ಜರಿ ಜಯ ಸಾಧಿಸಿದೆ. ಜೋ

15 Dec 2025 12:00 pm
Brown University Shooting: ಅಮೆರಿಕಾ ವಿಶ್ವವಿದ್ಯಾಲಯದಲ್ಲಿ ಮಾಸ್‌ ಶೂಟಿಂಗ್‌ ನಡೆಸಿದ ಶಂಕಿತ ದುಷ್ಕರ್ಮಿ ಬಂಧನ

ರೋಡ್ ಐಲ್ಯಾಂಡ್‌ನ ಬ್ರೌನ್ ವಿಶ್ವವಿದ್ಯಾಲಯದಲ್ಲಿ ಪರೀಕ್ಷೆ ವೇಳೆ ನಡೆದ ಗುಂಡಿನ ದಾಳಿಯಲ್ಲಿ ಇಬ್ಬರು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಕಪ್ಪು ಬಟ್ಟೆ ಧರಿಸಿದ್ದ ಶಂಕಿತನನ್ನು ಪೊಲೀಸರು ಬಂಧಿಸಿದ್ದಾರೆ. ಈ ದಾಳಿ

15 Dec 2025 11:45 am
ಸಂಚಾರ್ ಮಿತ್ರ ಯೋಜನೆ: ನೀವು ಸೈಬರ್ ಸುರಕ್ಷತೆಯ ರಾಯಭಾರಿಗಳಾಗಬೇಕೆ? ಇಲ್ಲಿದೆ ಅವಕಾಶ; ಪ್ರಯೋಜನಗಳೇನು?

ಭಾರತ ಸರ್ಕಾರದ 'ಸಂಚಾರ್ ಮಿತ್ರ' ಯೋಜನೆ, ಯುವಕರನ್ನು ಡಿಜಿಟಲ್ ರಾಯಭಾರಿಗಳನ್ನಾಗಿ ರೂಪಿಸುವ ಮಹತ್ವಾಕಾಂಕ್ಷೆಯ ಹೆಜ್ಜೆ. ಕಾಲೇಜು ವಿದ್ಯಾರ್ಥಿಗಳು ತಮ್ಮ ಸಮುದಾಯಗಳಲ್ಲಿ ಡಿಜಿಟಲ್ ಜ್ಞಾನ ಮತ್ತು ಸೈಬರ್ ಸುರಕ್ಷತೆಯ ಬಗ್ಗೆ ಅರ

15 Dec 2025 11:33 am
ಪ್ರಧಾನಮಂತ್ರಿ ಜನೌಷಧ ವಹಿವಾಟಿನಲ್ಲಿ ಕರ್ನಾಟಕಕ್ಕೆ ಮೂರನೇ ಸ್ಥಾನ

ಕೇಂದ್ರ ಸರ್ಕಾರದ ಜನೌಷಧ ಕೇಂದ್ರಗಳು ದುಬಾರಿ ಔಷಧಗಳ ಸಮಸ್ಯೆಗೆ ಪರಿಹಾರ ನೀಡುತ್ತಿವೆ. ಅಕ್ಟೋಬರ್ ವರದಿ ಪ್ರಕಾರ, ವಹಿವಾಟಿನಲ್ಲಿ ಕರ್ನಾಟಕ ಮೂರನೇ ಸ್ಥಾನದಲ್ಲಿದೆ. ಬ್ರಾಂಡೆಡ್‌ ಔಷಧಗಳಿಗಿಂತ ಶೇ.50-90ರಷ್ಟು ಕಡಿಮೆ ದರದಲ್ಲಿ 1800

15 Dec 2025 11:27 am
ʻನನ್ನ ಮಗ ಅಮಾಯಕ, ಸ್ನೇಹಿತರ ಸಹವಾಸ ಕೆಟ್ಟ ಚಟವಿಲ್ಲʼ; ಸಿಡ್ನಿ ಗುಂಡಿನ ದಾಳಿ ಹಂತಕ ನವೀದ್‌ ತಾಯಿ ರೋದನೆ

ಮಗನಿಗೆ ಸ್ನೇಹಿತರಿಲ್ಲ. ಕೆಲಸ ವ್ಯಾಯಾಮ ಇಷ್ಟೇ ದಿನಚರಿ. ಅವನು ಮೀನುಗಾರಿಕೆಗೆಂದು ತೆರಳಿದ್ದ ಅವನಿಗೂ ಈ ದಾಳಿಗೂ ಸಂಬಂಧವಿಲ್ಲ ಅವನ ಬಳಿ ಗನ್‌ ಇಲ್ಲ ಎಂದು ಸಿಡ್ನಿ ಬೀಚ್‌ನಲ್ಲಿ ಗುಂಡಿನ ದಾಳಿ ನಡೆಸಿದ ಹಂತಕ ನವೀದ್‌ ತಾಯಿ ವರೇ

15 Dec 2025 10:54 am
ದಾಖಲೆ ಚಳಿಗೆ ಬೆಂಗಳೂರು ಗಡಗಡ, ಬೀದರ್‌ನಲ್ಲಿ ತಾಪಮಾನ 7.4 ಡಿಗ್ರಿಗೆ ಕುಸಿತ! ತಜ್ಞರು ಹೇಳುವ 3 ಮುಖ್ಯ ಕಾರಣ ಇವೇ ನೋಡಿ..

ಕಳೆದ ವಾರದಿಂದ ಬೆಂಗಳೂರು ಸೇರಿದಂತೆ ಕರ್ನಾಟಕದ ಹಲವು ಜಿಲ್ಲೆಗಳು ತೀವ್ರ ಚಳಿಗೆ ತತ್ತರಿಸಿವೆ. ಬೀದರ್‌ನಲ್ಲಿ ಕನಿಷ್ಠ 7.4C ತಾಪಮಾನ ದಾಖಲಾಗಿದ್ದು, ಲಾ ನಿನಾ, ಸೈಬೇರಿಯನ್ ಹೈ ಮತ್ತು ಒಣ ವಾತಾವರಣ ಈ 'ಮಹಾ ಶೀತ'ಕ್ಕೆ ಕಾರಣ ಎಂದು ವಿ

15 Dec 2025 10:43 am
ಸದ್ದಿಲ್ಲದೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟಿ ಗೀತಾ ಭಾರತಿ ಭಟ್

ಸದ್ದಿಲ್ಲದೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟಿ ಗೀತಾ ಭಾರತಿ ಭಟ್

15 Dec 2025 10:15 am
ಯೆಹೂದಿ ವಿರೋಧಿ ಭಾವನೆ ಕ್ಯಾನ್ಸರ್ ಇದ್ದಂತೆ: ಬೊಂಡಿ ಬೀಚ್ ಗುಂಡಿನ ದಾಳಿಗೆ ಆಸ್ಟ್ರೇಲಿಯಾ ವಿರುದ್ದ ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ವಾಗ್ದಾಳಿ

ಆಸ್ಟ್ರೇಲಿಯಾದ ಸಿಡ್ನಿ ಬೊಂಡಿ ಬೀಚ್‌ನಲ್ಲಿ ಹನುಕ್ಕಾ ಹಬ್ಬ ಆಚರಿಸುತ್ತಿದ್ದ ಯಹೂದಿಗಳ ಮೇಲೆ ಬಂದೂಕುಧಾರಿಗಳು ದಾಳಿ ನಡೆಸಿದ್ದಾರೆ. ಈ ಘಟನೆಯಲ್ಲಿ 15 ಮಂದಿ ಸಾವನ್ನಪ್ಪಿದ್ದಾರೆ. ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಆ

15 Dec 2025 10:08 am
Kerala : ರಾಷ್ಟ್ರೀಯ ಪಕ್ಷಗಳು ಕೊಟ್ಟ ಹೊಡೆತಕ್ಕೆ LDF ಛಿದ್ರ - ದೇವರ ಸ್ವಂತ ನಾಡಿನಿಂದ ಬಿಜೆಪಿ ಕಳುಹಿಸಿದ ಸಂದೇಶ

Kerala Civic Poll 2025 : ಕೇರಳದ ಸ್ಥಳೀಯ ಸಂಸ್ಥೆ ಚುನಾವಣೆಯ ಫಲಿತಾಂಶ ಹೊರಬಿದ್ದಿದೆ. ಮುಂದಿನ ವರ್ಷ ವಿಧಾನಸಭಾ ಚುನಾವಣೆ ನಡೆಯುತ್ತಿರುವ ಹಿನ್ನಲೆಯಲ್ಲಿ, ಈ ಫಲಿತಾಂಶ ದೇಶವ್ಯಾಪಿ ಕುತೂಹಲಕ್ಕೆ ಕಾರಣವಾಗಿತ್ತು. ಈ ಚುನಾವಣೆಯಲ್ಲಿ ಕಾಂಗ್ರೆ

15 Dec 2025 10:04 am
ಜೆಸ್ಕಾಂಗೆ 16 ಕೋಟಿ ರೂ.ವಿದ್ಯುತ್‌ ಬಿಲ್‌ ಬಾಕಿ

ವಿಜಯನಗರ, ಚಿತ್ರದುರ್ಗ, ತುಮಕೂರು ಜಿಲ್ಲೆಗಳ 1,088 ಹಳ್ಳಿಗಳಿಗೆ ನೀರು ಒದಗಿಸುವ ಪಾವಗಡ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ 16 ಕೋಟಿ ರೂ. ವಿದ್ಯುತ್‌ ಬಿಲ್‌ ಬಾಕಿ ಇದೆ. 2022 ರಲ್ಲಿ ವಿದ್ಯುತ್‌ ಸಂಪರ್ಕ ಪಡೆದಾಗಿನಿಂದಲೂ ಹಣ ಪಾವತಿಸ

15 Dec 2025 10:02 am
ಜೆಸ್ಕಾಂಗೆ 16 ಕೋಟಿ ರೂ.ವಿದ್ಯುತ್‌ ಬಿಲ್‌ ಬಾಕಿ

ವಿಜಯನಗರ, ಚಿತ್ರದುರ್ಗ, ತುಮಕೂರು ಜಿಲ್ಲೆಗಳ 1,088 ಹಳ್ಳಿಗಳಿಗೆ ನೀರು ಒದಗಿಸುವ ಪಾವಗಡ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ 16 ಕೋಟಿ ರೂ. ವಿದ್ಯುತ್‌ ಬಿಲ್‌ ಬಾಕಿ ಇದೆ. 2022 ರಲ್ಲಿ ವಿದ್ಯುತ್‌ ಸಂಪರ್ಕ ಪಡೆದಾಗಿನಿಂದಲೂ ಹಣ ಪಾವತಿಸ

15 Dec 2025 10:02 am
ಗುಂಡ್ಲುಪೇಟೆ - ಮೈಸೂರು ಹೆದ್ದಾರಿಯಲ್ಲಿ ಅಪಘಾತ ಹೆಚ್ಚಳ; ಹೆದ್ದಾರಿಗೆ ಬೇಕು ಟ್ರಾಮಾ ಸೆಂಟರ್

ಗುಂಡ್ಲುಪೇಟೆ-ಮೈಸೂರು ಹೆದ್ದಾರಿಯಲ್ಲಿ ಅಪಘಾತಗಳು ಹೆಚ್ಚಾಗುತ್ತಿವೆ. ಗಾಯಾಳುಗಳಿಗೆ ತಕ್ಷಣ ಚಿಕಿತ್ಸೆ ನೀಡಲು ಟ್ರಾಮಾಕೇರ್ ಸೆಂಟರ್ ಅಗತ್ಯವಿದೆ. ಹತ್ತಿರದಲ್ಲಿ ದೊಡ್ಡ ಆಸ್ಪತ್ರೆಗಳಿಲ್ಲ. ಮೈಸೂರು ಅಥವಾ ಚಾಮರಾಜನಗರಕ್ಕೆ

15 Dec 2025 9:37 am
ಬಿಜೆಪಿಯ ರಾಷ್ಟ್ರೀಯ ಕಾರ್ಯಾಧ್ಯಕ್ಷರಾಗಿ ನಿತಿನ್ ನಬಿನ್ ನೇಮಕ; ಜೆಪಿ ನಡ್ಡಾರ ಉತ್ತರಾಧಿಕಾರಿಯಾಗುವ ಸಾಧ್ಯತೆ

45 ವರ್ಷದ ನಿತಿನ್‌ ನಬಿನ್ ಅವರನ್ನು ಬಿಜೆಪಿ ಸಂಸದೀಯ ಮಂಡಳಿಯು ರಾಷ್ಟ್ರೀಯ ಕಾರ್ಯಾಧ್ಯಕ್ಷರನ್ನಾಗಿ ನೇಮಕ ಮಾಡಿದೆ. ಪ್ರಧಾನಿ ಮೋದಿ, ಜೆಪಿ ನಡ್ಡಾ ಸೇರಿದಂತೆ ಹಲವರು ಶುಭಾಷಯ ಕೋರಿದ್ದಾರೆ. ಜನವರಿಯಲ್ಲಿ ಅವರು ಜೆಪಿನಡ್ಡಾ ಅವರ ಉ

15 Dec 2025 9:31 am
ಧನುರ್ಮಾಸದಲ್ಲಿ 'ಪಟ್ಟಾಭಿಷೇಕಕ್ಕೆ' ಪ್ರಶಸ್ತ ದಿನ ಸೂಚಿಸಿದ ಸಿಎಂ ಆಪ್ತ MLA : ಡಿಕೆ ಶಿವಕುಮಾರ್ ರಿಯಾಕ್ಷನ್

Karnataka CM Oath : ಕರ್ನಾಟಕದಲ್ಲಿ ಮುಖ್ಯಮಂತ್ರಿ ಬದಲಾವಣೆಯ ವಿಚಾರ ನಿರ್ಣಾಯಕ ಹಂತಕ್ಕೆ ಬಂದು ನಿಂತಿದೆಯಾ ಎನ್ನುವ ಪ್ರಶ್ನೆ, ಕಾಂಗ್ರೆಸ್ ಆಂತರಿಕ ವಲಯದಲ್ಲಿ ನಡೆಯುತ್ತಿರುವ ವಿದ್ಯಮಾನದಿಂದಾಗಿ ಅನುಮಾನ ಪಡುವಂತಾಗಿದೆ. ಈ ನಡುವೆ, ರಾ

15 Dec 2025 9:27 am
‘ಬಿಗ್ ಬಾಸ್ ಕನ್ನಡ 12’ ಕಾರ್ಯಕ್ರಮದಲ್ಲಿ ಮಹಾ ತಿರುವು! ತೆರೆದ ಸೀಕ್ರೆಟ್ ರೂಮ್ ಬಾಗಿಲು!

‘ಬಿಗ್ ಬಾಸ್ ಕನ್ನಡ 12’ ಕಾರ್ಯಕ್ರಮದಲ್ಲಿ ಮಹಾ ತಿರುವು! ತೆರೆದ ಸೀಕ್ರೆಟ್ ರೂಮ್ ಬಾಗಿಲು!

15 Dec 2025 9:22 am
ಧಾರವಾಡ ಕರ್ನಾಟಕ ವಿವಿ ಆಸ್ತಿ ಕಬಳಿಕೆ ಶಂಕೆ; ಡ್ರೋಣ್‌ ಸರ್ವೆ ನಡೆಸಿ ಗಡಿ ಪತ್ತೆ ಹಚ್ಚಲು ಮುಂದಾದ ವಿವಿ

ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯವು ತನ್ನ ವಿಶಾಲ ಆಸ್ತಿಯ ಗಡಿಗಳನ್ನು ಗುರುತಿಸಲು ಡ್ರೋಣ್‌ ಸರ್ವೆ ನಡೆಸಲು ನಿರ್ಧರಿಸಿದೆ. ಸುಮಾರು 880 ಎಕರೆ ಆಸ್ತಿ ಹೊಂದಿರುವ ವಿವಿಗೆ, ಕೆಲವೆಡೆ ಅತಿಕ್ರಮಣ ಮತ್ತು ಖಾಸಗಿ ವ್ಯಕ್ತಿಗಳು ಕ

15 Dec 2025 9:01 am