SENSEX
NIFTY
GOLD
USD/INR

Weather

25    C
...
GT Vs PBKS Highlights- ನ್ಯೂ ಚಂಡೀಗಢದಲ್ಲಿ ಕನ್ನಡಿಗರ ಮೆರೆದಾಟ; ಕೊನೆಗೆ ಗೆದ್ದಿದ್ದು ಕೂಪರ್ ಕಾನಲಿ ಹೋರಾಟ

ಐಪಿಎಲ್ 2026ರ ಸೀಸನ್ ಪ್ರಾರಂಭವಾದಾಗಿಂದ ಒನ್ ಸೈಡೆಡ್ ಪಂದ್ಯಗಳನ್ನು ನೋಡಿ ಬೋರ್ ಆಗಿದ್ದ ಕ್ರಿಕೆಟ್ ಪ್ರೇಮಿಗಳಿಗೆ ಗುಜರಾತ್ ಟೈಟಾನ್ಸ್ ಮತ್ತು ಪಂಜಾಬ್ಸ್ ಕಿಂಗ್ಸ್ ನಡುವಿನ ಪಂದ್ಯ ಚುಟುಕು ಕ್ರಿಕೆಟ್ ನ ರೋಚಕತೆಯನ್ನು ಉಣಬಡಿ

31 Mar 2026 11:37 pm
ಸಿನಿಮಾ 2 ಹಾಡು ಕಾಪಿರೈಟ್; ನಟ ರಕ್ಷಿತ್ ಶೆಟ್ಟಿಗೆ 25 ಲಕ್ಷ ರೂ. ದಂಡ ವಿಧಿಸಿದ ದೆಹಲಿ ಹೈಕೋರ್ಟ್; ಜೈಲು ಶಿಕ್ಷೆಯಿಂದ ಪಾರು!

ರಕ್ಷಿತ್ ಶೆಟ್ಟಿ ಅವರ ಮಾಲೀಕತ್ವದ ಪರಂವಾ ಸ್ಟುಡಿಯೋಸ್‌ಗೆ ದೆಹಲಿ ಹೈಕೋರ್ಟ್‌ ದಂಡ ವಿಧಿಸಿದೆ. ಬ್ಯಾಚುಲರ್ ಪಾರ್ಟಿ ಸಿನಿಮಾದಲ್ಲಿ ಅನುಮತಿ ಇಲ್ಲದೆ ಹಾಡು ಬಳಸಿದ್ದಕ್ಕೆ ಈ ದಂಡ ವಿಧಿಸಿದೆ. 20 ಲಕ್ಷ ರೂ. ಕಾಪಿರೈಟ್‌ ಉಲ್ಲಂಘನೆಗ

31 Mar 2026 10:59 pm
ಬೂಟು ನೆಕ್ಕುವವರಿಗಷ್ಟೇ ಬಿಜೆಪಿಯಲ್ಲಿಅವಕಾಶವೇ? ಬಿಎಸ್‌ ಯಡಿಯೂರಪ್ಪಗೆ ಪತ್ರ ಬರೆದ ಎಸ್‌ಟಿ ಸೋಮಶೇಖರ್!

ಬಿಜೆಪಿ ನಾಯಕ ರುದ್ರೇಶ್ ಅವರ ಟೀಕೆಯಿಂದ ಕೆರಳಿದ ಶಾಸಕ ಎಸ್‌ಟಿ ಸೋಮಶೇಖರ್, ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರಿಗೆ 13 ಪ್ರಶ್ನೆಗಳ ಖಾರವಾದ ಪತ್ರ ಬರೆದಿದ್ದಾರೆ. ಬಿಜೆಪಿಯಲ್ಲಿ ಬೂಟು ನೆಕ್ಕುವವರಿಗಷ್ಟೇ ಅವಕಾಶವೇ? ಎಂದು ಪ್ರಶ

31 Mar 2026 10:31 pm
ಮುಂದಿನ 2 ವರ್ಷ ನಮ್ದೆ ಸರ್ಕಾರ; ನಾವೇ ಮುಖ್ಯಮಂತ್ರಿ: ಸಿದ್ದರಾಮಯ್ಯ ಮಹತ್ವದ ಹೇಳಿಕೆ! ಬದಲಾವಣೆ ಇಲ್ಲವೆಂದು ಸಂದೇಶ

ಉಪ ಚುನಾವಣೆ ಪ್ರಚಾರದ ವೇಳೆ ಸಿಎಂ ಸಿದ್ದರಾಮಯ್ಯ ಇನ್ನೂ 2 ವರ್ಷ ನಮ್ಮ ಸರ್ಕಾರ ಇರಲಿದ್ದು, ನಾವೇ ಮುಖ್ಯಮಂತ್ರಿ ಆಗಿರ್ತೀವಿ ಎಂದು ಹೇಳಿಕೆ ನೀಡಿದ್ದಾರೆ. ಈ ಮೂಲಕ ಸಿಎಂ ಸ್ಥಾನ ಬದಲಾವಣೆ ಇಲ್ಲ ಎಂಬ ಸಂದೇಶ ಸಾರಿದ್ದಾರೆ. ಇನ್ನು ಬಿ

31 Mar 2026 10:11 pm
ಭಾರತ ತಂಡಕ್ಕೆ ವೈಭವ್ ಸೂರ್ಯವಂಶಿ ಆಯ್ಕೆಗಿದು ಸಕಾಲ ಎಂದು ಹಲವರ ಒತ್ತಾಯ; ಈಗಲೇ ಬೇಡ ಎಂದ ಅಶ್ವಿನ್! ಯಾಕೆ?

Ravichandran Ashwin On Vaibhav Suryavanshi- ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಕೇವಲ 15 ಎಸೆತಗಳಲ್ಲಿ ಅರ್ಧಶತಕ ಸಿಡಿಸಿ 15ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡ ಬಾಲಕ ವೈಭವ್ ಸೂರ್ಯವಂಶಿಯನ್ನು ಭಾರತ ತಂಡಕ್ಕೆ ಆಯ್ಕೆ ಮಾಡಬೇಕು ಎಂಬುದು ಕ್ರಿಕೆಟ್ ತಜ್ಞ

31 Mar 2026 10:08 pm
ಉತ್ತರ ಕರ್ನಾಟಕದ ಜನತೆಗೆ ಶುಭಸುದ್ದಿ : ಹುಬ್ಬಳ್ಳಿಯಿಂದ ಹೊಸ ವಿಮಾನಸೇವೆ ಆರಂಭ - ವೇಳಾಪಟ್ಟಿ ಬಿಡುಗಡೆ

Hubli - Hyderabad Flight Service : ಮಧ್ಯ ಕರ್ನಾಟಕ ಮತ್ತು ಉತ್ತರ ಕರ್ನಾಟಕದ ಭಾಗವಾಗಿ ಸಹಾಯವಾಗುವ ವಿಮಾನಯಾನ ಸೇವೆ ಹೊಸದಾದಿ ಆರಂಭಗೊಳ್ಳಲಿದೆ. ಹುಬ್ಬಳ್ಳಿಯಿಂದ ಬೆಂಗಳೂರು ಹೈದರಾಬಾದ್’ಗೆ ಹೊಸ ವಿಮಾನಯಾನ ಸೇವೆ ಏಪ್ರಿಲ್ ಎರಡನೇ ಆರಂಭವಾಗಲಿದೆ

31 Mar 2026 9:39 pm
(ವಿಕ ಫೋಕಸ್) `ನೋ ಕಿಂಗ್ಸ್ ಲ್ಯಾಂಡ್‌'! ಅಮೆರಿಕದ ಅಧಿಪತಿಯ ವಿರುದ್ಧ ಇದೇನು ಮಹಾಕ್ರೋಶ?

Protest Against Donald Trump- ಐಲು ದೊರೆ, ಸರ್ವಾಧಿಕಾರಿ ಗುಣ, ಗಳಿಗೆ ಗಂಡಾಂತರಿ, ಯುದ್ಧದಾಹಿ... ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಅವರನ್ನು ಇತರೆ ದೇಶಗಳ ಜನ ಈ ಬಗೆಯಲ್ಲಿ ಕಾಣುತ್ತಿದ್ದಾರೆ. ಆದರೆ, ಸ್ವತಃ ಅಮೆರಿಕನ್ನರು ಟ್ರಂಪ್‌ ಬಗ್ಗೆ ಏನ

31 Mar 2026 8:30 pm
ಚುನಾವಣಾ ರಾಜಕೀಯದಿಂದ ಹಿಂದಕ್ಕೆ ಸರಿದ ಅಣ್ಣಾಮಲೈ : ’ಮೋದಿ ಹುಡುಗನ’ ಈ ನಿರ್ಧಾರಕ್ಕೆ ಇದೊಂದೇ ಕಾರಣವಾಯಿತೇ?

Annamalai Not contesting in Election : ಮಾಜಿ ಐಪಿಎಸ್ ಅಧಿಕಾರಿ ಮತ್ತು ತಮಿಳುನಾಡು ಬಿಜೆಪಿ ಘಟಕದ ಮಾಜಿ ಅಧ್ಯಕ್ಷ ಕೆ.ಅಣ್ಣಾಮಲೈ, ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಹೇಳಿದ್ದಾರೆ. ಸೀಟು ಶೇರಿಂಗ್ ಹೊಂದಾಣಿಕೆ ಸರಿಯಾಗಿ ನಡೆದಿಲ್ಲ ಎನ್ನುವ ಕ

31 Mar 2026 8:12 pm
`ವೈಭವ್ ಸೂರ್ಯವಂಶಿಗಾಗಿ 10 ಕೋಟಿ ರೂ ಎತ್ತಿಡಿ ಎಂದಿದ್ದೆ': RR ಆಯ್ಕೆ ಟ್ರಯಲ್ಸ್ ರೋಚಕತೆ ಬಿಚ್ಚಿಟ್ಟ ಜುಬಿನ್ ಭರುಚಾ!

ವೈಭವ ಸೂರ್ಯವಂಶಿಯ ಆರ್ಭಟ ಇದೀಗ 2025ರ ಐಪಿಎಲ್ ಸೀಸನ್ ನಲ್ಲೂ ಮುಂದುವರಿದಿದೆ. ರಾಜಸ್ಥಾನ ರಾಯಲ್ಸ್ ತಂಡದ ಆರಂಭಿಕ ಬ್ಯಾಟರ್ ಸೋಮವಾರ ಗುವಾಹಟಿಯಲ್ಲಿ ನಡೆದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಅವರು ಕೇವಲ 15 ಎಸೆತಗಳಲ

31 Mar 2026 7:53 pm
ರಾಜ್ಯದಲ್ಲಿ ಟ್ಯಾಕ್ಸ್ ಟೆರರಿಸಂ ಶುರುವಾಗಿದೆ, ವರ್ಗಾವಣೆ ಉದ್ಯಮವಾಗಿದೆ: ಬಸವರಾಜ ಬೊಮ್ಮಾಯಿ ಗಂಭೀರ ಆರೋಪ!

ದಾವಣಗೆರೆ ದಕ್ಷಿಣ ವಿಧಾನಸಭೆ ಉಪಚುನಾವಣೆ ಅಖಾಡ ರಂಗೇರಿದ್ದು, ಆಡಳಿತ ಮತ್ತು ವಿಪಕ್ಷಗಳ ಘಟಾನುಘಟಿ ನಾಯಕರು ಭರ್ಜರಿ ಪ್ರಚಾರ ಮಾಡುತ್ತಿದ್ದಾರೆ. ಅದರಂತೆ ಮಾಜಿ ಮುಖ್ಯಮಂತ್ರಿ ಮತ್ತು ಹಾವೇರಿ ಬಿಜೆಪಿ ಸಂಸದ ಬಸವರಾಜ ಬೊಮ್ಮಾಯ

31 Mar 2026 7:50 pm
ದಾವಣಗೆರೆ, ಬಾಗಲಕೋಟೆ ಫಲಿತಾಂಶ : ರಾಜ್ಯದ 4 ಪ್ರಮುಖ ನಾಯಕರಿಗೆ ಪ್ರತಿಷ್ಠೆ, ಸವಾಲಿನ ಅಗ್ನಿಪರೀಕ್ಷೆ

Congress Vs BJP : ಕರ್ನಾಟಕದ ಎರಡು ಕ್ಷೇತ್ರಕ್ಕೆ ನಡೆಯಲಿರುವ ವಿಧಾನಸಭಾ ಉಪಚುನಾವಣೆ, ನಾಲ್ವರು ರಾಜ್ಯದ ನಾಯಕರಿಗೆ ಪ್ರತಿಷ್ಠೆಯ ಪ್ರಶ್ನೆಯಾಗಿದೆ. ಈ ಚುನಾವಣೆಯ ಫಲಿತಾಂಶ, ರಾಜ್ಯ ಮಟ್ಟದಲ್ಲಿ ಅಂತಹ ಬದಲಾವಣೆಯನ್ನು ತರುವುದಿಲ್ಲವಾದರ

31 Mar 2026 7:29 pm
ಬೇಸಿಗೆ ತಾಪ: ಕರ್ನಾಟಕದ 9 ಜಿಲ್ಲೆಗಳ ಕಚೇರಿ ಸಮಯ ಬದಲಾವಣೆ ಮಾಡಿ ಸರ್ಕಾರ ಆದೇಶ; ಮಧ್ಯಾಹ್ನ 1.30ವರೆಗೂ ಮಾತ್ರ ಕೆಲಸ

ಉತ್ತರ ಕರ್ನಾಟಕದ 9 ಜಿಲ್ಲೆಗಳಲ್ಲಿ ಸರ್ಕಾರಿ ಕಚೇರಿ ವೇಳಾಪಟ್ಟಿ ಬದಲಾವಣೆ ಮಾಡಲಾಗಿದೆ. ಬೇಸಿಗೆ ಬಿಸಿಲಿನ ತಾಪ ಹೆಚ್ಚಳ ಹಿನ್ನೆಲೆ ಈ ಕ್ರಮ ಕೈಗೊಳ್ಳಲಾಗಿದೆ. ಮುಂದಿನ ಏಪ್ರಿಲ್, ಮೇ ತಿಂಗಳಲ್ಲಿ ಬೆಳಿಗ್ಗೆ 8 ರಿಂದ 1.30 ರವರೆಗೆ ಮಾತ

31 Mar 2026 7:16 pm
ಒಂಟಿತನಕ್ಕೆ ಕೊನೆ: ದಸರಾ ಆನೆ 'ಗಜೇಂದ್ರ'ನ ಏಕಾಂಗಿತನಕ್ಕೆ ಮುಕ್ತಿ ನೀಡಿದ ಅರಣ್ಯ ಇಲಾಖೆ

ಹಲವು ಬಾರಿ ದಸರಾ ಮಹೋತ್ಸವದಲ್ಲಿ ಭಾಗಿಯಾಗಿ ಪ್ರಸ್ತುತ ಬೂದಿಪಡಗಾ ಆನೆ ಶಿಬಿರದಲ್ಲಿ ಏಕಾಂಗಿತನವನ್ನು ಅನುಭವಿಸುತ್ತಿದ್ದ ಗಜೇಂದ್ರ ಆನೆಯನ್ನು ಸ್ಥಳಾಂತರಿಸುವಂತೆ ಸಾರ್ವಜನಿಕರು ಅರಣ್ಯ ಸಚಿವರಿಗೆ ಮನವಿ ಮಾಡಿದ್ದ ಹಿನ್ನೆ

31 Mar 2026 6:51 pm
ಕೆನಡಾದಲ್ಲಿ ಹಾಡಹಗಲೇ ಭಾರತೀಯ ಯುವಕನ ಹತ್ಯೆ! ಡ್ರಗ್ಸ್‌ ಮಾಫಿಯಾಗೆ ಬಲಿಯಾದ ಜಸ್ಮನ್ ಸೆಖೋನ್?

ಕೆನಡಾದಲ್ಲಿ ಮತ್ತೋರ್ವ ಭಾರತೀಯ ಯುವಕನ ಹತ್ಯೆಯಾಗಿದ್ದು, ಡ್ರಗ್ಸ್‌ ಮಾಫಿಯೊಂದಿಗೆ ಸಂಪರ್ಕ ಹೊಂದಿದ್ದ , 27 ವರ್ಷದ ಜಸ್ಮನ್‌ ಸೆಖೋನ್‌ ಎಂಬಾತನನ್ನು ಹಂತಕರು ಗುಂಡಿಟ್ಟು ಹತ್ಯೆ ಮಾಡಿದ್ದಾರೆ ಎಂದು ಸರ್ರೆ ಪೊಲೀಸರು ತಿಳಿಸಿದ್

31 Mar 2026 6:51 pm
ಇರಾನ್‌ ಪರವಾಗಿ ಯುದ್ಧಭೂಮಿಗೆ ಇಳಿಯಲಿದೆ ರಷ್ಯಾದ ಚೆಚೆನ್‌ ಸೇನೆ? ಯುಎಸ್‌ ಗ್ರೌಂಡ್‌ ಫೋರ್ಸ್‌ಗೆ ಕಾಲು ಕಡಿಯುವ ಎಚ್ಚರಿಕೆ!

ಮಧ್ಯಪ್ರಾಚ್ಯ ಯುದ್ಧ ಮುಗಿಯುವ ಯಾವುದೇ ಲಕ್ಷಣ ಕಂಡುಬರುತ್ತಿಲ್ಲ. ಬದಲಿಗೆ ಈ ಯುದ್ಧ ದಿನದಿಂದ ದಿನಕ್ಕೆ ಭೀಕರ ಸ್ವರೂಪ ಪಡೆಯುತ್ತಿದೆ. ಇರಾನ್‌ ವಿರುದ್ಧ ತನ್ನ ಗ್ರೌಂಡ್‌ ಫೋರ್ಸ್‌ ಬಳಕೆ ಮಾಡುವುದಾಗಿ ಅಮೆರಿಕ ಘೋಷಿಸಿದ ಬೆನ್

31 Mar 2026 6:04 pm
ವಾರಾಂತ್ಯ ಸರಣಿ ರಜೆ: ಬೆಂಗಳೂರಿನಿಂದ ತಾಳಗುಪ್ಪ, ಬೆಳಗಾವಿ ಮಾರ್ಗದಲ್ಲಿ 2 ವಿಶೇಷ ರೈಲು ಸಂಚಾರ; ವೇಳಾಪಟ್ಟಿ ಬಿಡುಗಡೆ

ಬೆಂಗಳೂರು ಶಿವಮೊಗ್ಗ ತಾಳಗುಪ್ಪ ನಡುವೆ ಪ್ರಸಕ್ತ ವಾರಾಂತ್ಯದಲ್ಲಿ ವಿಶೇಷ ರೈಲು ಸಂಚಾರ ನಡೆಸಲಿದೆ. ಈ ರೈಲು ಯಶವಂತಪುರದಿಂದ ಶುಕ್ರವಾರ ಹೊರಡಲಿದ್ದು, ಶನಿವಾರ ಬೆಂಗಳೂರಿನತ್ತ ವಾಪಸ್‌ ಆಗಲಿದೆ. ಗುಡ್ ಫ್ರೈಡೇ ವಾರಾಂತ್ಯದ ಸರಣ

31 Mar 2026 5:48 pm
ರಾಜ್ಯ ಸರ್ಕಾರದ ವಿವಿಧ ಇಲಾಖೆಗಳ 96 ಸಾವಿರ ಹೊರಗುತ್ತಿಗೆ ನೌಕರರಿಗೆ ಸಂಕಷ್ಟ! ಒಪ್ಪಂದ ಮುಗಿದ್ರೆ ಹೊರ ಕಳಿಸಲು ಆದೇಶ

ಕರ್ನಾಟಕ ಸರ್ಕಾರವು ಹೊರ ಗುತ್ತಿಗೆ ನೌಕರರ ಅವಧಿ ಮುಗಿದ ಕೂಡಲೇ ಮನೆಗೆ ಕಳುಹಿಸುವಂತೆ ಕಟ್ಟುನಿಟ್ಟಿನ ಆದೇಶವನ್ನು ಹೊರಡಿಸಿದೆ. ಈ ಮೂಲಕ ಇಲಾಖೆಗಳ 96 ಸಾವಿರ ನೌಕರರಿಗೆ ಸಂಕಷ್ಟ ಎದುರಾಗಿದೆ. ಇನ್ನು ನೌಕರರನ್ನು ಮಾತ್ರವಲ್ಲದೇ, ಏ

31 Mar 2026 4:35 pm
ಬಿಲ್‌ ಬೋರ್ಡ್‌ 200 ಹಾಗೂ ಹಾಟ್‌ 100ನಲ್ಲಿ ಬಿಟಿಎಸ್ ಗೆ ನಂ.1 ಸ್ಥಾನ: ಏ.7ರಿಂದ Run BTS 2.0 ಶೋ ಆರಂಭ!

BTS ತಮ್ಮ ಹೊಸ ಆಲ್ಬಂ Arirang ಮೂಲಕ ಕಂಬ್ಯಾಕ್‌ ಮಾಡಿದ್ದು, ಬಿಲ್‌ ಬೋರ್ಡ್‌ ನಲ್ಲಿ ತಮ್ಮ ಹವಾವನ್ನು ಮತ್ತೆ ಕಂಟಿನ್ಯೂ ಮಾಡುತ್ತಿದೆ. ಈಗಾಗಲೇ ಜಾಗತಿಕವಾಗಿ ಸಾಕಷ್ಟು ಕ್ರೇಜ್‌ ಹುಟ್ಟಿಸಿರುವ ಈ ಆಲ್ಬಂ ಇದೀಗ ಬಿಲ್‌ ಬೋರ್ಡ್‌ 200 ಶ್ರೇ

31 Mar 2026 4:35 pm
ಯಶಸ್ವಿ ಟ್ರೇಡಿಂಗ್‌ಗೆ AI ಸೂಕ್ತವೇ? ಮಾಂತ್ರಿಕ ಶಕ್ತಿಯಿಂದ ಶ್ರೀಮಂತಿಕೆಯ ಭ್ರಮೆ; ನಿತಿನ್‌ ಕಾಮತ್‌ ಸಲಹೆ ಏನು?

ಹೇಳಿಕೇಳಿ ಇದು ಫಾಸ್ಟ್‌ ಫಾರ್ವಡ್‌ ಜಗತ್ತು. ರಾತ್ರೋರಾತ್ರಿ ಶ್ರೀಮಂತರಾಗುವ ಕನಸು ಕಾಣುವವರ ಸಂಖ್ಯೆಯೇ ಹೆಚ್ಚು. ಯಶಸ್ಸಿಗೆ ಅಡ್ಡದಾರಿಗಳಿಲ್ಲ ಎಂಬ ಸಲಹೆಯನ್ನು ಕೇಳುವ ವ್ಯವಧಾನವೂ ಬಹುತೇಕರಿಗೆ ಇರುವುದಿಲ್ಲ. ಅದರಲ್ಲೂ ಕೃತ

31 Mar 2026 4:20 pm
ಬಾಗಲಕೋಟೆ ಉಪ ಚುನಾವಣಾ ಅಖಾಡಕ್ಕೆ ಹಿಂದುತ್ವ ಕಾರ್ಡ್ ಎಂಟ್ರಿ! ಬಿಜೆಪಿಗೆ ಶಿವಾಜಿ ಜಯಂತಿ ಗಲಾಟೆ ಅಸ್ತ್ರ

ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆ ಅಖಾಡ ರಂಗೇರುತ್ತಿದೆ. ಈ ನಡುವೆ ಬಾಗಲಕೋಟೆಯಲ್ಲಿ ಹಿಂದುತ್ವದ ಕಾರ್ಡ್ ಪ್ರಯೋಗಕ್ಕೆ ಬಿಜೆಪಿ ಮುಂದಾಗಿದೆ. ಇತ್ತೀಚೆಗೆ ಶಿವಾಜಿ ಜಯಂತಿ ಮೆರವಣಿಗೆ ಸಂ

31 Mar 2026 4:09 pm
ಇಂಧನ ಬಿಕ್ಕಟ್ಟಿನ ಮಧ್ಯೆ ಪಾಕ್ ನ ಬಲೂಚಿಸ್ತಾನದಲ್ಲಿ ಅನಿಲ ಪೈಪ್‌ ಲೈನ್ ಸ್ಫೋಟ: ಗ್ಯಾಸ್‌ ಪೂರೈಕೆ ಸ್ಥಗಿತ, ವಿಧ್ವಂಸಕ ಕೃತ್ಯದ ಶಂಕೆ!

ಇರಾನ್‌ ಯುದ್ಧದಿಂದಾಗಿ ಜಾಗತಿಕವಾಗಿ ಎದುರಾಗಿರುವ ಅನಿಲ ಅನಿಶ್ಚಿತತೆಯ ನಡುವೆ ಪಾಕಿಸ್ತಾನದ ಬಲೂಚಿಸ್ತಾನ ಪ್ರಾಂತ್ಯದಲ್ಲಿ ಅಪರಿಚಿತ ವ್ಯಕ್ತಿಗಳ ಗುಂಪೊಂದು ಅನಿಲ ಪೈಪ್‌ ಲೈನ್‌ ಕೆಳಗೆ ಸ್ಪೋಟಕವನ್ನು ಇಟ್ಟು ಧ್ವಂಸಗೊಳಿಸ

31 Mar 2026 3:28 pm
ಅಮೆರಿಕಾ -ಇರಾನ್ ಯುದ್ದ: ಅಗತ್ಯ ವಸ್ತುಗಳ ಬೆಲೆ ಏರಿಕೆ, ಕೇಂದ್ರದ ವಿರುದ್ಧ ಕೈ ಪಡೆ ಅಖಾಡಕ್ಕೆ, ಇದೇನಾ ಅಚ್ಚೇ ದಿನ್ ಎಂದು ಪ್ರಶ್ನೆ

ಶೇ 34 ರಷ್ಟು ಪೋಸ್ಟಲ್ ಹಾಗೂ ಪಾರ್ಸಲ್ ಚಾರ್ಜ್ ಹೆಚ್ಚಳ ಮಾಡಿದ್ದಾರೆ. ಹೀಗಾದರೆ ಸಾಮಾನ್ಯ ಜನ ಹೇಗೆ ಬದುಕಬೇಕು. ಅಚ್ಚೇದಿನ ಏನಾಯಿತು‌. ಹೀಗೆ ಮುಂದುವರೆದರೆ ಜನಸಮಾನ್ಯರು ಹೇಗೆ ಬದುಕಬೇಕು. ನಾವು ಗ್ಯಾರಂಟಿ ನೀಡಿದ ಕಾರಣಕ್ಕೆ ಜನ ಸ

31 Mar 2026 3:10 pm
ಪಾಕಿಸ್ತಾನದಲ್ಲಿ ಮಸೂದ್‌ ಅಜರ್‌ ಸಹೋದರನ ನಿಗೂಢ ಸಾವು; ಅಂತ್ಯಕ್ರಿಯೆಗೆ ಬಾರದ ಜೈಶ್‌ ಮುಖ್ಯಸ್ಥ!

ಭಾರತದ ನಂಬರ್ ಒನ್ ಶತ್ರು, ಜೈಷ್-ಎ-ಮೊಹಮ್ಮದ್ (JeM) ಉಗ್ರ ಸಂಘಟನೆಯ ಮುಖ್ಯಸ್ಥ ಮಸೂದ್ ಅಜರ್‌ಗೆ ಪಾಕಿಸ್ತಾನದಲ್ಲಿ ಭಾರೀ ಆಘಾತ ಎದುರಾಗಿದೆ. ಮಸೂದ್ ಅಜರ್‌ನ ಸಹೋದರ ಹಾಗೂ ಜೈಷ್-ಎ-ಮೊಹಮ್ಮದ್‌ನ ಪ್ರಮುಖ ನಾಯಕ ಮೊಹಮ್ಮದ್ ತಾಹಿರ್ ಅನ್

31 Mar 2026 2:46 pm
ಬೆಂಗಳೂರು ಟೆಕ್ಕಿ ದಂಪತಿಗಳ ಆತ್ಮಹತ್ಯೆ: ಪತಿ ಸಾವಿಗೆ ಶರಣಾದ ಕೆಲ ಕ್ಷಣದಲ್ಲೇ ಜೀವ ಬಿಟ್ಟ ಪತ್ನಿ! ಕಾರಣ ನಿಗೂಢ

ಬೆಂಗಳೂರಿನಲ್ಲಿ ಟೆಕ್ಕಿಗಳಿಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪತಿ ರೂಮ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡ ಬೆನ್ನಲ್ಲೆ ಪತ್ನಿಗೂ ಅಪಾರ್ಟ್‌ಮೆಂಟ್‌ನ 17 ನೇ ಫ್ಲೋರ್‌ನಿಂದ ಜಿಗಿದು ಜೀವನ ಕೊನೆಗೊಳಿಸಿದ್ದಾರೆ. ಇಬ್ಬರು ತೆ

31 Mar 2026 2:26 pm
ಹೊರ್ಮುಜ್‌ ಓಪನ್‌ ಆಗದಿದ್ರೂ ಪರ್ವಾಗಿಲ್ಲ ಯುದ್ಧ ನಿಲ್ಲಿಸೋಣ ಎಂದ್ರಾ ಟ್ರಂಪ್! US ಅಧ್ಯಕ್ಷರ ದ್ವಂದ್ವ ಹೇಳಿಕೆ ನಡುವೆ ಇದು ಸಾಧ್ಯವೇ?

ಮಧ್ಯಪ್ರಾಚ್ಯದಲ್ಲಿ ಯುದ್ದದಿಂದಾಗಿ ಹೊರ್ಮುಜ್‌ ಜಲಸಂಧಿಯಲ್ಲಿ ಒತ್ತಡ ಇಡೀ ಜಗತ್ತಿಗೆ ತಟ್ಟುತ್ತಿದ್ದು, ಈ ನಡುವೆ ಯುದ್ಧ 6ವಾರಗಳಿಂತ ಹೆಚ್ಚು ಕಾಲ ಮುಂದುವರೆಯುವ ಆತಂಕದಿಂದಾಗಿ ಟ್ರಂಪ್‌ ಹೊರ್ಮುಜ್‌ ಜಲಸಂಧಿಯನ್ನು ಮುಕ್ತ

31 Mar 2026 1:58 pm
ಧಾರ್ಮಿಕ ಕೇಂದ್ರಗಳತ್ತ ಹೆಚ್ಚಿದ ಭಕ್ತರ ಚಿತ್ತ ; ದೇಗುಲಗಳಿಗೆ ಆದಾಯ ತುಂಬಿಸಿದ 'ಶಕ್ತಿ' ಯೋಜನೆ

ಗಣಿಗಾರಿಕೆಗೆ ಹೆಸರಾದ ಬಳ್ಳಾರಿ ಜಿಲ್ಲೆಯಲ್ಲಿ ಹಿಂದೂ ಧಾರ್ಮಿಕ ಮತ್ತು ದತ್ತಿ ಇಲಾಖೆಯ ವ್ಯಾಪ್ತಿಗೆ ಬರುವ 'ಎ' ಮತ್ತು 'ಬಿ' ವರ್ಗದ ದೇವಸ್ಥಾನಗಳ ಆದಾಯ ವರ್ಷದಿಂದ ವರ್ಷಕ್ಕೆ ಗಣನೀಯವಾಗಿ ಏರಿಕೆಯಾಗುತ್ತಿದೆ. ಜಿಲ್ಲೆಯ ಐದು ತಾಲ

31 Mar 2026 1:42 pm
ಪಾಕಿಸ್ತಾನಕ್ಕೆ ಕೇಳಕ್ಕಾಗ್ತಿಲ್ಲ; ಇಸ್ರೇಲ್‌-ಲೆಬನಾನ್‌ ನಡುವೆ ಸಂಧಾನ ನಡೆಸುವಂತೆ ಭಾರತಕ್ಕೆ ಮನವಿ ಮಾಡಿದ ಹೆಜ್ಬೊಲ್ಲಾ! ದೆಹಲಿ ಅಂಗಳದಲ್ಲಿ ಚೆಂಡು

ಮಧ್ಯಪ್ರಾಚ್ಯ ಸಂಘರ್ಷದಲ್ಲಿ ಭಾರತದ ನಿಲುವಿನ ಬಗ್ಗೆ ಚಕಾರ ಎತ್ತಿದ್ದ ಕೆಲವರಿಗೆ, ಭಾರತದ ನಿಲುವು ಅದೆಷ್ಟು ಸರಿಯಾಗಿದೆ ಎಂಬುದನ್ನು ಮನವರಿಕೆ ಮಾಡಿಕೊಡುವ ಬೆಳವಣಿಗೆಗಳು ನಡೆಯುತ್ತಲೇ ಇವೆ. ಭಾರತವನ್ನು ಇರಾನ್‌ ತನ್ನ ಮಿತ್ರ

31 Mar 2026 1:12 pm
ಬಿಹಾರ: ನಲಂದಾ ಶೀತಲಾ ಮಾತಾ ದೇವಸ್ಥಾನದಲ್ಲಿ ಕಾಲ್ತುಳಿತ; ಕನಿಷ್ಠ 8 ಮಹಿಳಾ ಭಕ್ತರ ಸಾವು

ಬಿಹಾರದ ನಳಂದ ಜಿಲ್ಲೆಯ ಮಘರಾ ಗ್ರಾಮದ ಪ್ರಸಿದ್ಧ ಶೀತಲಾ ಮಾತಾ ದೇವಸ್ಥಾನದಲ್ಲಿ ಇಂದು ಕಾಲ್ತುಳಿತ ಸಂಭವಿಸಿದೆ. ಚೈತ್ರ ಮಾಸದ ಕೊನೆಯ ಮಂಗಳವಾರದ ವಿಶೇಷ ಪೂಜೆಯ ಹಿನ್ನೆಲೆಯಲ್ಲಿ ಸಾವಿರಾರು ಭಕ್ತರು ದೇವಸ್ಥಾನದಲ್ಲಿ ನೆರೆದಿದ್

31 Mar 2026 12:52 pm
ಬಾಗಲಕೋಟೆ ಉಪ ಚುನಾವಣೆ ಪ್ರಚಾರದ ಅಖಾಡಕ್ಕೆ ಯತ್ನಾಳ್? ರೆಬೆಲ್ ನಾಯಕನ ಘರ್ ವಾಪ್ಸಿಗೆ ಫಿಕ್ಸಾಯ್ತಾ ಮುಹೂರ್ತ

ರಾಜ್ಯದಲ್ಲಿ ಉಪಚುನಾವಣೆಗೆ ದಾವಣಗೆರೆ ದಕ್ಷಿಣ ಹಾಗೂ ಬಾಗಲಕೋಟೆಯಲ್ಲಿ ಅಖಾಡ ರಂಗೇರಿದ್ದು, ಈ ನಡುವೆ ಬಾಗಲಕೋಟೆಯ ಬಿಜೆಪಿ ಅಭ್ಯರ್ಥಿ ಪರವಾಗಿ ಉಚ್ಚಾಚಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪ್ರಚಾರಕ್ಕೆ ಧುಮುಕಲಿದ್ದಾರೆ ಎಂಬ ಸ

31 Mar 2026 12:42 pm
ಬಾಗಲಕೋಟೆ : ಸಿದ್ದರಾಮಯ್ಯ ಭೇಟಿಯಾದ ಮುಸ್ಲಿಂ ನಾಯಕರು, ಜಮೀರ್ ಪ್ರಚಾರಕ್ಕೆ ಹೆಚ್ಚುತ್ತಿರುವ ಒತ್ತಡ

Bagalkot By Election : ಏಪ್ರಿಲ್ ಒಂಬತ್ತರಿಂದ ನಡೆಯಲಿರುವ ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರಕ್ಕೆ ಸಚಿವ ಜಮೀರ್ ಅಹ್ಮದ್ ಖಾನ್ ಅವರನ್ನು ಕರೆಸುವಂತೆ, ಕ್ಷೇತ್ರದ ಮುಸ್ಲಿಂ ನಾಯಕರು, ಮು

31 Mar 2026 12:21 pm
ಏರುತ್ತಿದೆ ಬೇಸಿಗೆ ತಾಪಮಾನ: ರಾಜ್ಯದಲ್ಲಿ ಈ ವರ್ಷ ಗರಿಷ್ಠ 19,000 ಮೆಗಾವ್ಯಾಟ್ ವಿದ್ಯುತ್ ಬೇಡಿಕೆ

ರಾಜ್ಯದಲ್ಲಿ ತಾಪಮಾನ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ವಿದ್ಯುತ್ ಬಳಕೆ ಪ್ರಮಾಣ ಗಣನೀಯವಾಗಿ ಏರಿಕೆಯಾಗುತ್ತಿದೆ. ಇಂಧನ ಇಲಾಖೆಯ ಅಂದಾಜಿನ ಪ್ರಕಾರ, ಈ ವರ್ಷ ರಾಜ್ಯದ ವಿದ್ಯುತ್ ಬೇಡಿಕೆಯು 19,000 ಮೆಗಾವ್ಯಾಟ್ ತಲುಪುವ ನಿರೀಕ

31 Mar 2026 12:03 pm
ಫ್ಲೋರಿಡಾ ವಿಮಾನ ನಿಲ್ದಾಣಕ್ಕೆ ಡೊನಾಲ್ಡ್‌ ಟ್ರಂಪ್‌ ಹೆಸರು; ಇಂಡಿಯನ್ಸ್‌ ಅಂದರು ನಮ್ಮಲ್ಲಿ ಮೋದಿ ಸ್ಟೇಡಿಯಂ ಇದೆ ಗುರು

ನಿರ್ದಿಷ್ಟ ಸ್ಥಳಗಳಿಗೆ, ವಿಮಾನ, ರೈಲು ಮತ್ತು ಬಸ್‌ ನಿಲ್ದಾಣಗಳಿಗೆ, ಆಟದ ಮೈದಾನಕ್ಕೆ, ಶಿಕ್ಷಣ ಸಂಸ್ಥೆಗಳಿಗೆ ಹೀಗೆ ಬಯಸಿದ್ದಕ್ಕೆ ರಾಷ್ಟ್ರೀಯ ನಾಯರ ಹೆಸರು ಇಡುವುದು ಭಾರತೀಯರಿಗೆ ಹೊಸದೇನಲ್ಲ. ಸ್ವಾತಂತ್ರ್ಯೋತ್ತರ ಭಾರತದಲ

31 Mar 2026 11:45 am
ಸೋಷಿಯಲ್ ಮೀಡಿಯಾ ಕಂಟೆಂಟ್ ಕ್ರಿಯೆಟರ್‌ಗಳನ್ನು ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ವ್ಯಾಪ್ತಿಗೆ ತರಲು ಕೇಂದ್ರ ಚಿಂತನೆ

ಡೆಕ್ಕನ್ ಹೆರಾಲ್ಡ್ ವರದಿಯ ಪ್ರಕಾರ, ಕೇಂದ್ರ ಸರ್ಕಾರವು ಸಾಮಾಜಿಕ ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರ ಮಾಡುವವರನ್ನು ನಿಯಂತ್ರಿಸಲು ಹೊಸ ನಿಯಮಗಳನ್ನು ಜಾರಿಗೆ ತರಲು ಸಿದ್ಧತೆ ನಡೆಸಿದೆ. ಹೀಗಾಗಿ ಸೋಷಿಯಲ್ ಮೀಡಿಯಾ ಕ್ರಿಯೇಟರ್‌

31 Mar 2026 11:34 am
80ರ ದಶಕದಲ್ಲೇ ಇರಾನ್ ತೈಲದ ಮೇಲೆ ಟ್ರಂಪ್ ಕಣ್ಣು: ಖಾರ್ಗ್‌ ದ್ವೀಪದ ದಾಳಿ ಹೇಳಿಕೆ ನಡುವೆ ಹಳೆ ವಿಡಿಯೋ ಹಂಚಿಕೊಂಡ US ಅಧ್ಯಕ್ಷ

ಅಮೆರಿಕಾ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಇರಾನ್‌ನ ತೈಲದ ಮೇಲೆ ಕಣ್ಣಿಟ್ಟಿರುವುದಾಗಿ ಬಹಿರಂಗವಾಗಿ ಹೇಳಿಕೆ ನೀಡಿದ್ದಾರೆ. ಈ ಬೆನ್ನಲ್ಲೇ, ಇರಾನ್‌ ತೈಲ ನಿಕ್ಷೇಪದ ಕುರಿತು ಅಮೆರಿಕಾ ನಡೆ ಹೇಗಿರಬೇಕು ಎಂಬುದರ ಕುರಿತು ದಶಕಗಳ ಹ

31 Mar 2026 11:24 am
ಮಧ್ಯಪ್ರಾಚ್ಯ ಯುದ್ಧದ ಕಾರಣ ಹೋಟೆಲ್‌ಗಳಲ್ಲಿ ತರಕಾರಿಗೆ ತಗ್ಗಿದ ಬೇಡಿಕೆ; ದರವೂ ಕುಸಿತ

ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧದ ಪರಿಣಾಮವಾಗಿ ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳ ಅಭಾವ ತಲೆದೂರಿದ್ದು, ಹೋಟೆಲ್ ಮಾಲೀಕರು ಕೆಲವು ತಿಂಡಿಗಳ ತಯಾರಿಕೆಯನ್ನು ಸ್ಥಗಿತಗೊಳಿಸುವಂತಾಗಿದೆ. ಇದರಿಂದಾಗಿ ಹೋಟೆಲ್‌ಗ

31 Mar 2026 9:25 am
ನೆರವಿಗಾಗಿ ಭಾರತಕ್ಕೆ ಬರಬೇಕಿದ್ದ ನಾಗರಿಕ ವಿಮಾನದ ಮೇಲೆ US ದಾಳಿ: ಅಂತರಾಷ್ಟ್ರೀಯ ಕಾನೂನು ಉಲ್ಲಂಘನೆ ಎಂದು ಇರಾನ್‌ ಕಿಡಿ

ಇರಾನ್‌ ನ ಮಶಾದ್‌ ವಿಮಾನ ನಿಲ್ದಾಣದ ಮೇಲೆ ಅಮೆರಿಕಾ ನಡೆಸಿದ ದಾಳಿಯಲ್ಲಿ ಇರಾನ್‌ ಗೆ ಮಾನವೀಯ ನರೆವಿನ ಔಷಧಿ ಸೇರಿದಂತೆ ವಿವಿಧ ಅಗತ್ಯ ಸರಕುಗಳನ್ನು ಸಾಗಿಸಲು ಭಾರತಕ್ಕೆ ಬರಬೇಕಿದ್ದ ಮಹನ್‌ ಏರ್‌ ಸಂಸ್ಥೆಯ ವಿಮಾನಕ್ಕೆ ಹಾನಿಯ

31 Mar 2026 9:23 am
’ನಾನೇ ಚುನಾವಣೆಗೆ ನಿಂತಿದ್ದೀನಿ ಎಂದುಕೊಂಡು ಮತ ಹಾಕಿ’- ಸಿಎಂ : ಏನಿದು ವಿಶಿಷ್ಟ ತಂತ್ರಗಾರಿಕೆ?

CM Siddaramaiah appeal : ಕರ್ನಾಟಕದ ಎರಡು ವಿಧಾನಸಭಾ ಉಪ ಚುನಾವಣೆಯ ಪ್ರಚಾರದ ಕಾರ್ಯ ಭರದಿಂದ ಸಾಗುತ್ತಿದೆ. ಸೋಮವಾರ (ಮಾರ್ಚ್ 30) ಇಡೀ ದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಬಾಗಲಕೋಟೆಯಲ್ಲಿ ಬಿರುಸಿನ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದರು. ನಾನ

31 Mar 2026 9:19 am
ಪೀಣ್ಯ ಕೈಗಾರಿಕಾ ಪ್ರದೇಶಕ್ಕೆ ಸಿಇಟಿಪಿ ಮರಿಚಿಕೆ, ದೊಡ್ಡಬಳ್ಳಾಪುರಕ್ಕೆ ತ್ಯಾಜ್ಯ ಸಾಗಿಸುವ ಅನಿವಾರ್ಯತೆ

ಏಷ್ಯಾದಲ್ಲೇ ಅತಿ ದೊಡ್ಡ ಕೈಗಾರಿಕಾ ಪ್ರದೇಶ ಎಂಬ ಖ್ಯಾತಿ ಹೊಂದಿರುವ ಬೆಂಗಳೂರಿನ ಪೀಣ್ಯ ಕೈಗಾರಿಕಾ ವಲಯವು ಸ್ಥಾಪನೆಯಾಗಿ 55 ವರ್ಷಗಳೇ ಕಳೆದಿದ್ದರೂ, ಇಲ್ಲಿಯವರೆಗೆ ಸಮರ್ಪಕವಾದ 'ಸಾಮಾನ್ಯ ತ್ಯಾಜ್ಯ ಸಂಸ್ಕರಣಾ ಘಟಕ' (CETP) ನಿರ್ಮಾ

31 Mar 2026 8:47 am
ಟೋಲ್‌ ದರ ಶೇ. 3 ರಷ್ಟು ಏರಿಕೆ ; ಬೆಂಗಳೂರು -ಮೈಸೂರು ಎಕ್ಸ್‌ಪ್ರೆಸ್‌ ವೇ ಪ್ರಯಾಣ ಮತ್ತಷ್ಟು ದುಬಾರಿ

ಬೆಂಗಳೂರು - ಮೈಸೂರು ಎಕ್ಸ್‌ಪ್ರೆಸ್‌ವೇನಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಟೋಲ್‌ ಮೂಲಕ ಭರ್ಜರಿ ಹಣ ಸಂಗ್ರಹಿಸುತ್ತಿದೆ. ಎನ್‌ಎಚ್‌ಎಐ ಮೂಲಗಳ ಪ್ರಕಾರ ಕಳೆದ 3 ವರ್ಷಗಳಲ್ಲಿ ಈ ಹೆದ್ದಾರಿಯಿಂದ 855.79 ಕೋಟಿ ರೂ. ಟೋಲ್‌ ಮೂಲಕ

31 Mar 2026 6:47 am
ಮೈಸೂರು-ಧರ್ಮಸ್ಥಳ ನಡುವೆ ಹೊಸ ಬಸ್‌ಸಂಚಾರ : ಕುಕ್ಕೆ ಸುಬ್ರಹ್ಮಣ್ಯ ಮಾರ್ಗ ಮುಖಾಂತರ ಸಂಚಾರ

ಬೆಳಗ್ಗೆ ಬೇಗ ಹೊರಟು ಧರ್ಮಸ್ಥಳ ದರ್ಶನ ಪಡೆದು ವಾಪಸ್ ಬರಬೇಕು ಎನ್ನುವ ಮೈಸೂರು ಜನರಿಗೆ ಇಲ್ಲಿದೆ ಸಿಹಿಸುದ್ದಿ. ಮೈಸೂರು-ಧರ್ಮಸ್ಥಳ ಮಾರ್ಗದಲ್ಲಿ ಹೊಸ ಬಸ್ ಸಂಚಾರವೊಂದು ಆರಂಭ ಆಗಲಿದ್ದು, ಸಮಯ ನಿಲ್ದಾಣಗಳ ವಿವರ ಹೀಗಿದೆ.

31 Mar 2026 5:53 am
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಯ ಮೊದಲ ಹಂತದ ಪ್ಯಾಕೇಜ್‌ಗೆ ಟೆಂಡರ್‌: ಕಾಮಗಾರಿಯ ವೆಚ್ಚವೆಷ್ಟು? ವಿಧಿಸಿರುವ ಗಡುವೇನು?

Bengaluru Business Corridor Tender- ಬೆಂಗಳೂರಿನ ಟ್ರಾಫಿಕ್ ಸಮಸ್ಯೆಗೆ ಮುಕ್ತಿ ನೀಡುವ ಮಹತ್ವಾಕಾಂಕ್ಷಿ 'ಬೆಂಗಳೂರು ಬಿಸಿನೆಸ್‌ ಕಾರಿಡಾರ್‌' (PRR) ಯೋಜನೆಯ ಮೊದಲ ಹಂತಕ್ಕೆ ಬಿಡಿಎ ಟೆಂಡರ್ ಕರೆಯಲಾಗಿದೆ. ತುಮಕೂರು ರಸ್ತೆಯ ಮಾದಾವರದಿಂದ ಏರ್ಪೋರ್ಟ್

30 Mar 2026 11:35 pm
IPL 2026- ಗುವಾಹಟಿಯಲ್ಲಿ ವೈಭವ್ ಸೂರ್ಯವಂಶಿ ಆರ್ಭಟ; ಚೆನ್ನೈ ಸೂಪರ್ ಕಿಂಗ್ಸ್ ಧೂಳೀಪಟ

ಚುಟುಕು ಕ್ರಿಕೆಟ್ ನ ಬಾಲಕ ವೈಭವ್ ಸೂರ್ಯವಂಶಿಯ ಆರ್ಭಟ ಐಪಿಎಲ್ 2026ರಲ್ಲೂ ಮುಂದುವರಿದಿದೆ. ಚೆನ್ನೈ ಸೂಪರ್ ಕಿಂಗ್ಸ್ ತಂಡದ ವಿರುದ್ಧ ಅವರು ಬಾರಿಸಿದ ಸ್ಫೋಟಕ ಅರ್ಧಶತಕದ ನೆರವಿನಿಂದ ರಾಜಸ್ಥಾನ ರಾಯಲ್ಸ್ ತನ್ನ ಸೀಸನ್ ನ ಮೊದಲ ಪಂ

30 Mar 2026 10:41 pm
IPL 2026- ಶ್ರೇಯಸ್ ಅಯ್ಯರ್ ಗೆ ಶುಭ್ಮನ್ ಗಿಲ್ ಸವಾಲು : ಮುಲ್ಲಾನ್ ಪುರ ಪಿಚ್ ನಲ್ಲಿ ಗೆಲ್ಲೋರು ಯಾರು?

PBKS Vs GT Previw- ಐಪಿಎಲ್ 2026ರ 4ನೇ ಪಂದ್ಯದಲ್ಲಿ ಬಲಿಷ್ಠ ತಂಡಗಳಾದ ಪಂಜಾಬ್ ಕಿಂಗ್ಸ್ ಮತ್ತು ಗುಜರಾತ್ ಟೈಟಾನ್ಸ್ ಮಾರ್ಚ್ 30 ಮಂಗಳವಾರದಂದು ಮುಲ್ಲಾನ್‌ಪುರದಲ್ಲಿ ಮುಖಾಮುಖಿಯಾಗಲಿವೆ. ಶ್ರೇಯಸ್ ಅಯ್ಯರ್ ನೇತೃತ್ವದ ಪಂಜಾಬ್ ತಂಡ ಚೊಚ್ಚಲ

30 Mar 2026 10:18 pm
ಬೆಂಗಳೂರು 26 ವರ್ಷದ ಟೆಕ್ಕಿ ಸಂಬಳ 3 ವರ್ಷದಲ್ಲಿ 3 ರಿಂದ 80 ಲಕ್ಷ ರೂ. ಏರಿಕೆ! TCS ನಿಂದ ಗೂಗಲ್‌ವರೆಗೂ 2 ಸೂತ್ರವಷ್ಟೇ

Bengaluru Techie Success Story: ಬೆಂಗಳೂರಿನ ಟೆಕ್ಕಿಯೊಬ್ಬರು ತಮ್ಮ ವೃತ್ತಿ ಜೀವನದಲ್ಲಿ ಕೇವಲ ಮೂರು ವರ್ಷದಲ್ಲಿಯೇ 3 ಲಕ್ಷ ವಾರ್ಷಿಕ ಸಂಬಳದಿಂದ 80 ಲಕ್ಷ ರೂ. ವಾರ್ಷಿಕ ಸಂಬಳ ಪಡೆಯುವ ಮಟ್ಟಕ್ಕೆ ತಲುಪಿಸಿದ್ದಾರೆ. ಸದ್ಯ ಅವರು ಸಾಮಾಜಿಕ ಜಾಲತಾಣದಲ

30 Mar 2026 10:06 pm
ಪೋಷಕರನ್ನು ಸಾಕದಿದ್ರೆ ಉದ್ಯೋಗಿಗಳ ಸಂಬಳದಿಂದಲೇ ಶೇ.15 ರಷ್ಟು ಹಣ ಕಡಿತ! ತೆಲಂಗಾಣದಲ್ಲಿ ಐತಿಹಾಸಿಕ ನಿಯಮ ಜಾರಿಗೆ

ವೃದ್ಧ ಪೋಷಕರ ನೆರವಾಗಿಗಾಗಿ ತೆಲಂಗಾಣ ಸರ್ಕಾರವು ಐತಿಹಾಸಿಕ ನಿಯಮವನ್ನು ಜಾರಿಗೆ ತರಲಾಗಿದೆ. ಪೋಷಕರನ್ನು ಸಾಕದ ಉದ್ಯೋಗಿಗಳ ಸಂಬಳ ಕಡಿತ ಮಾಡಲು ನಿರ್ಧರಿಸಲಾಗಿದೆ. ಈ ಸಂಬಂಧಿ ಅಲ್ಲಿನ ಸರ್ಕಾರವು ತೆಲಂಗಾಣ ಉದ್ಯೋಗಿಗಳ ಹೊಣೆಗ

30 Mar 2026 9:07 pm
ಎಲ್ಲಿಯ ಪಿಂಕ್ ಸಿಟಿ? ಎಲ್ಲಿಯ ಗುವಾಹಟಿ! ರಾಜಸ್ಥಾನ ರಾಯಲ್ಸ್ ತವರಿನ 3 ಪಂದ್ಯ ಬಾರ್ಸಾಪರದಲ್ಲಿ ಆಡುತ್ತಿರುವುದೇಕೆ?

Rajasthan Royals In Guwahati- ಐಪಿಎಲ್ 2026ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಬೆಂಗಳೂರು, ರಾಯಪುರ) ಮತ್ತು ಪಂಜಾಬ್ ಕಿಂಗ್ಸ್ (ಮುಲ್ಲನ್‌ಪುರ, ಧರ್ಮಶಾಲಾ) ಜೊತೆಗೆ ಬಹು ಸ್ಥಳಗಳಲ್ಲಿ ಎರಡು ಕ್ರೀಡಾಂಗಣಗಳಲ್ಲಿ ತಮ್ಮ ತವರು ಪಂದ್ಯಗಳನ್ನು ಆಡುತ

30 Mar 2026 8:53 pm
ದಳಪತಿ ವಿಜಯ್ ಆಸ್ತಿ ವಿವರ ಬಹಿರಂಗ; ಷಟ್ಶತ ಕೋಟ್ಯಾಧೀಶ್ವರ - 1 ರೂ. ಸಾಲ ಇಲ್ಲ; ಪತ್ನಿ ಹೆಸರಲ್ಲೂ ಕೋಟಿ ಕೋಟಿ

ಟಿವಿಕೆ ಪಕ್ಷದ ಸಂಸ್ಥಾಪಕ ದಳಪತಿ ವಿಜಯ್ ಅವರು ತಮಿಳುನಾಡು ವಿಧಾನಸಭಾ ಚುನಾವಣೆಗೆ ಸ್ಪರ್ಧೆ ಮಾಡಿದ್ದು, ಪೆರಂಬೂರ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.ಸದ್ಯ ಚುನಾವಣಾ ಆಯೋಗದಿಂದ ಆಸ್ತಿ ಬಹಿರಂಗವಾಗಿದ್ದು, ನೂರ

30 Mar 2026 7:35 pm
ಬಾಗಲಕೋಟೆಯಲ್ಲಿ ಸಿದ್ದರಾಮಯ್ಯ ಬೀಡುಬಿಟ್ಟರೂ ಜನರ ಆಶೀರ್ವಾದ ಬಿಜೆಪಿಗೆ: ಬಿ.ವೈ.ವಿಜಯೇಂದ್ರ ವಿಶ್ವಾಸ

ಬಾಗಲಕೋಟೆ ಮುಖ್ಯಮಂತ್ರಿಗಳಿಗೆ ರಾಜಕೀಯ ಪುನರ್ ಜನ್ಮ ಕೊಟ್ಟ ಜಿಲ್ಲೆ; ಅಂಥ ಜಿಲ್ಲೆಯನ್ನು ಮುಖ್ಯಮಂತ್ರಿಗಳು ಮತ್ತು ಕಾಂಗ್ರೆಸ್ಸಿನವರು ಸಂಪೂರ್ಣವಾಗಿ ನಿರ್ಲಕ್ಷಿಸಿದ್ದಾರೆ. ಹಾಗಾಗಿ ಅವರು ಇಲ್ಲಿ ಏನೇ ಭಾಷಣ ಮಾಡಿದರೂ ಜನರಿ

30 Mar 2026 6:50 pm
ಡಿವೋರ್ಸ್ ಬಳಿಕ 9 KM ದೀಡ ನಮಸ್ಕಾರ ಹಾಕಿ ದೇವರಿಗೆ Thank You ಹೇಳಿದ 25 ವರ್ಷದ ಯುವಕ! ವಿಡಿಯೋ ವೈರಲ್‌

ಡಿವೋರ್ಸ್ ಬಳಿಕ ಯುವಕನೊಬ್ಬ 9 ಕಿ.ಮೀ ದೀಪ ನಮಸ್ಕಾರ ಹಾಕಿ ಧನ್ಯವಾದ ಹೇಳಿದ್ದಾನೆ. ಉತ್ತರ ಪ್ರದೇಶದ ಬಸ್ತಿ ಜಿಲ್ಲೆಯ ನರ್ಖೋರಿಯಾ ಗ್ರಾಮದಲ್ಲಿ ಘಟನೆ ನಡೆದಿದೆ. ಜೋಗೇಶ್ ಎಂಬ ಯುವಕ 3 ವರ್ಷದ ಹಿಂದೆ ಮದುವೆಯಾಗಿದ್ದು, ನಿತ್ಯ ಜಗಳದಿ

30 Mar 2026 6:41 pm
ಭಾರತದ ಟೆಕ್ ಉದ್ಯಮದ ಮೇಲೆ ಪಶ್ಚಿಮ ಏಷ್ಯಾ ಯುದ್ಧದ ಕಾರ್ಮೋಡ; ಬೆಂಗಳೂರನ್ನು ಕಾಡಲಿದೆ ಹೀಲಿಯಂ ಕ್ರಂಚ್‌? ಲ್ಯಾಪ್‌ಟಾಪ್‌, ಮೊಬೈಲ್‌ ತುಟ್ಟಿ?

ದೂರದಲ್ಲೆಲ್ಲೋ ನಡೆಯುತ್ತಿರುವ ಮಧ್ಯಪ್ರಾಚ್ಯ ಯುದ್ಧ ಕರ್ನಾಟಕದ ಮೇಲೆ ಏನು ತಾನೆ ಪರಿಣಾಮ ಬೀರಬಲ್ಲದು ಎಂದುಕೊಂಡವರ ಸಂಖ್ಯೆಗೇನೂ ಕಮ್ಮಿಯಿಲ್ಲ. ಆದರೆ ಅಸಲಿಗೆ ಮಧ್ಯಪ್ರಾಚ್ಯದ ಯುದ್ಧ ರಾಜಧಾನಿ ಬೆಂಗಳೂರಿನ ಮೇಲೆ ಏನೆಲ್ಲಾ ಪ

30 Mar 2026 6:20 pm
ರಂಗೇರಿದ ಉಪ ಚುನಾವಣಾ ಆಖಾಡ: ದಾವಣಗೆರೆ ದಕ್ಷಿಣ ಹಾಗೂ ಬಾಗಲಕೋಟೆಯಲ್ಲಿ ಕೈ, ಕಮಲ ಅಬ್ಬರ

ರಾಜ್ಯದಲ್ಲಿ ಎರಡು ಉಪ ಚುನಾವಣೆ ಅಖಾಡಗಳು ರಂಗೇರಿವೆ. ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರು ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ. ಬಾಗಲಕೋಟೆ ಚುನಾವಣಾ ಅಖಾಡದಲ್ಲಿ ಸ್ವತಃ ಸಿಎಂ ಸಿ

30 Mar 2026 6:10 pm
ದಾವಣಗೆರೆ ದಕ್ಷಿಣಕ್ಕೆ ಪಂಚ ಗ್ಯಾರಂಟಿಯಿಂದ ಖರ್ಚಾದ ಹಣವೆಷ್ಟು, ಅಂಕಿ- ಅಂಶಗಳ ಜೊತೆ ಮತ ಕೇಳಿದ ಕಾಂಗ್ರೆಸ್ ಶಾಸಕ!

284 ಬೂತ್ ಗಳಲ್ಲೂ ಗ್ಯಾರಂಟಿ ಸಮಿತಿ ವತಿಯಿಂದ ಪ್ರಚಾರ ಕೈಗೊಳ್ಳಬೇಕು. ಗ್ಯಾರಂಟಿಗಳು ಕಾಂಗ್ರೆಸ್ ಗೆ ಶಕ್ತಿ ನೀಡಿದೆ. ರಾಜ್ಯ ಸರ್ಕಾರ ಪಂಚಗ್ಯಾರಂಟಿ ಯೋಜನೆಗಳಿಗಾಗಿ ಇಲ್ಲಿಯವರೆಗೆ 1.31 ಲಕ್ಷ ಕೋಟಿ ರೂ. ಹಣ ವ್ಯಯ ಮಾಡಿದೆ. ಇದನ್ನು ಜ

30 Mar 2026 5:58 pm
ಐಪಿಎಲ್‌ ಕ್ರಿಕೆಟ್ ನೋಡಲು ಶಾಸಕರಿಗೆ 3 ಉಚಿತ ಟಿಕೆಟ್‌! ಕೆಎಸ್ ಸಿಎಗೆ ಸೂಚನೆ ಕೊಟ್ಟ ಡಿಕೆಶಿ

ಐಪಿಎಲ್‌ ಕ್ರಿಕೆಟ್ ಪಂದ್ಯಾಟ ವೀಕ್ಷಿಸಲು ಶಾಸಕರಿಗೆ ಮೂರು ಟಿಕೆಟ್ ನೀಡಲು ತೀರ್ಮಾನ ಮಾಡಲಾಗಿದೆ. ಇತರ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಾಟಗಳಿಗೆ 2 ಟಿಕೆಟ್ ಉಚಿತವಾಗಿ ನೀಡಿದರೆ, ಎರಡು ಟಿಕೆಟ್ ಹಣ ಕೊಟ್ಟು ಖರೀದಿ ಮಾಡಬೇಕು.

30 Mar 2026 5:35 pm
IPL 2026- ವಾಂಖೆಡೆ ಕ್ರೀಡಾಂಗಣದ ಗ್ಯಾಲರಿಯಲ್ಲಿ ಪ್ರಪೋಸ್ ಮಾಡುವಾಗ ಕಳೆದುಹೋದ ಉಂಗುರ; ಒಂದು ಕ್ಷಣ ಗೊಂದಲ

KKR Vs MI Match- ವಾಂಖೆಡೆ ಕ್ರೀಡಾಂಗಣದಲ್ಲಿ ಮುಂಬೈ ಇಂಡಿಯನ್ಸ್ ತಂಡ ಭಾನುವಾರದಂದು ಕೋಲ್ಕತಾ ನೈಟ್ ರೈಡರ್ಸ್ ಅನ್ನು 6 ವಿಕೆಟ್ ಗಳಿಂದ ಗೆದ್ದು ಬೀಗಿತಷ್ಟೇ. ಆದರೆ ಪಂದ್ಯ ನಡೆಯುತ್ತಿದ್ದಾಗ ಗ್ಯಾಲರಿಯಲ್ಲಿದ್ದ ಎಲ್ಲ ಪ್ರೇಕ್ಷಕರ ಗಮನ ಜ

30 Mar 2026 5:28 pm
ಪತ್ನಿ ಇಲ್ಲದಾಗ ಪ್ರೇಯಸಿ ಮನೆಗೆ ಕರೆಸಿ ಕೊಂದ; ದೇಹವನ್ನ ತುಂಡು ಮಾಡಿ ಫ್ರಿಡ್ಜ್‌ನಲ್ಲಿಟ್ಟ! ವಿಶಾಖಪಟ್ಟಣದಲ್ಲಿ ಘಟನೆ

ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ಬೆಚ್ಚಿಬೀಳಿಸುವ ಘಟನೆ ನಡೆದಿದೆ. ನೌಕಾಪಡೆಯ ಉದ್ಯೋಗಿಯು ಪ್ರೇಯಸಿಯನ್ನು ಕೊಂದು ಶವವನ್ನು ತುಂಡು ಮಾಡಿ ಫ್ರಿಡ್ಜ್‌ನಲ್ಲಿ ಇಟ್ಟಿದ್ದಾನೆ. ಆ ಬಳಿಕ ತಾನೇ ಪೊಲೀಸ್‌ ಠಾಣೆಗೆ ತೆರಳಿ ತಪ್ಪೊಪ

30 Mar 2026 4:19 pm
ಇರಾನ್ ಮೇಲೆ ಇಸ್ರೇಲ್ ಭೀಕರ ಪ್ರಹಾರ: 2 ದಿನದಲ್ಲಿ 40ಕ್ಕೂ ಹೆಚ್ಚು ಮಿಲಿಟರಿ ಕೇಂದ್ರ-ಕೈಗಾರಿಕೆಗಳು ಧ್ವಂಸ!

ಇರಾನ್‌ ಮೇಲೆ ಇಸ್ರೇಲ್‌ ನಿರಂತರ ದಾಳಿ ಮಾಡುತ್ತಿದ್ದು, ಕಳೆದ 2 ದಿನಗಳಲ್ಲಿ ಇರಾನ್‌ ಮಿಲಿಟರಿಗೆ ಸಂಬಂಧಿಸಿದ 40 ಕ್ಕೂ ಹೆಚ್ಚು ಮಿಲಿಟರಿ ಕೇಂದ್ರಗಳು ಹಾಗೂ ಕೈಗಾರಿಕೆಗಳನ್ನು ಗುರಿಯಾಗಿಸಿ ದಾಳಿ ನಡೆಸಿರುವುದಾಗಿ ಇಸ್ರೇಲ್‌ ಹ

30 Mar 2026 4:17 pm
ಅಸಲಿಗೆ ಕೇರಳ ಬಿಜೆಪಿಯೇ ’ಎ ಟೀಂ’ : ಪ್ರಧಾನಿ ಮೋದಿ ಹೇಳಿಕೆ ಹಿಂದಿನ ರಾಜಕೀಯ ಲೆಕ್ಕಾಚಾರವೇನು?

Kerala Assembly Election : ವಿಧಾನಸಭಾ ಚುನಾವಣಾ ಹೊಸ್ತಿಲಲ್ಲಿರುವ ಕೇರಳದಲ್ಲಿ ಪ್ರಚಾರದ ಕಾರ್ಯಗಳು ಭರದಿಂದ ಸಾಗುತ್ತಿದೆ. ಒಂದು ದಿನದ ಕೇರಳ ಪ್ರವಾಸದಲ್ಲಿದ್ದ ಪ್ರಧಾನಮಂತ್ರಿ ನರೇಂದ್ರ ಮೋದಿ, ಯುಡಿಎಫ್ ಮತ್ತು LDFಗಳು , ಬಿಜೆಪಿಯನ್ನು ಎಟೀಂ

30 Mar 2026 4:13 pm
ಪುತ್ರನ ಬರ್ತ್ ಡೇಗೆ ದುಬಾರಿ ಕಾರ್ ಗಿಫ್ಟ್ ಕೊಟ್ಟಿದ್ದ ಹಾರ್ದಿಕ್ ಪಾಂಡ್ಯನಿಂದ ಈಗ ಪ್ರೇಯಸಿಗೆ ಐಷಾರಾಮಿ ಮರ್ಸಿಡಿಸ್ ಉಡುಗೊರೆ!

Hardik Pandya Girl Friend Mahieka Sharma- ಇತ್ತೀಚೆಗಷ್ಟೇ ಪುತ್ರ ಅಗಸ್ತ್ಯನ ಹುಟ್ಟುಹಬ್ಬಕ್ಕೆ 4 ಕೋಟಿ ರೂ ಮುಖಬೆಲೆಯ ದುಬಾರಿ ಕಾರನ್ನು ಸರ್ ಪ್ರೈಸ್ ಗಿಫ್ಟ್ ಕೊಟ್ಟ ಹಾರ್ದಿಕ್ ಪಾಂಡ್ಯ ಇದೀಗ ಮತ್ತೆ ಕಾರು ಖರೀದಿಸಿ ಸುದ್ದಿಯಲ್ಲಿದ್ದಾರೆ. ತಮ್ಮ ಹಾಲ

30 Mar 2026 4:06 pm
ಕೆ ಎಸ್ ಆರ್ ಟಿ ಸಿ, ಬಿಎಂಟಿಸಿಗೂ ತಟ್ಟಲಿದ್ಯಾ ಅಮೆರಿಕಾ- ಇರಾನ್ ಯುದ್ಧದ ಎಫೆಕ್ಟ್! ಸದ್ಯದ ಪರಿಸ್ಥಿತಿ ಹೇಗಿದೆ

ಅಮೆರಿಕಾ- ಇಸ್ರೇಲ್ ಹಾಗೂ ಇರಾನ್ ನಡುವೆ ಯುದ್ದ ನಡೆಯುತ್ತಿದೆ. ಸಂಘರ್ಷ ತೀವ್ರ ಸ್ವರೂಪವನ್ನು ಪಡೆದುಕೊಳ್ಳುತ್ತಿದೆ. ಈ ನಡುವೆ ಗಲ್ಪ್ ರಾಷ್ಟ್ರಗಳಲ್ಲೂ ಬಿಕ್ಕಟ್ಟಿನ ವಾತಾವರಣ ಇದೆ. ಯುದ್ದ ಇದೇ ರೀತಿಯಲ್ಲಿ ಮುಂದುವರಿದರೆ ಪೆಟ

30 Mar 2026 3:59 pm
ಗದಗ: ತಿರುವಿನಲ್ಲಿ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಜಮೀನಿಗೆ ಉರುಳಿದ ಗ್ಯಾಸ್ ಸಿಲಿಂಡರ್ ಲಾರಿ

ಗದಗದ ರೋಣ ಪಟ್ಟಣದ ಹೊರವಲಯದಲ್ಲಿ ಭಾರತ್ ಗ್ಯಾಸ್ ಸಿಲಿಂಡರ್ ತುಂಬಿದ್ದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಹುಬ್ಬಳ್ಳಿಯಿಂದ ಕುಷ್ಟಗಿಗೆ ತೆರಳುತ್ತಿದ್ದ ಈ ಲಾರಿ, ತಿರುವಿನಲ್ಲಿ ಮತ್ತೊಂದು ವಾಹನವನ್ನು ಓವರ

30 Mar 2026 3:39 pm
ಬೆಂಗಳೂರು ಬಿಸಿನೆಸ್‌ ಕಾರಿಡಾರ್‌ಗೆ BDA ಟೆಂಡರ್‌ ಆಹ್ವಾನ; ಮೊದಲ ಹಂತ 20 KM 8 ಪಥಗಳು; ಎಲ್ಲಿಂದ ಎಲ್ಲಿಗೆ ಸಂಪರ್ಕ?

ಬೆಂಗಳೂರಿನ ಸಂಚಾರ ದಟ್ಟಣೆ ತಗ್ಗಿಸುವ ನಿಟ್ಟಿನಲ್ಲಿ ನಿರ್ಮಾಣವಾಗುತ್ತಿರುವ ಬೆಂಗಳೂರು ಬಿಸಿನೆಸ್ ಕಾರಿಡಾರ್‌ಗೆ ಕೊನೆಗೂ ಬಿಡಿಎ ಟೆಂಡರ್‌ ಆಹ್ವಾನಿಸಿದೆ. ಪ್ಯಾಕೇಜ್‌ 1 ರಲ್ಲಿ 20 ಕಿ.ಮೀ ರಸ್ತೆ ನಿರ್ಮಾಣವಾಗಲಿದ್ದು, 3,348 ಕೋಟಿ

30 Mar 2026 3:03 pm
Explained: ಇರಾನ್ ಒಳಗೆ ಇಸ್ರೇಲ್‌ ಸೀಕ್ರೆಟ್ ಆರ್ಮಿ; ಉನ್ನತ ನಾಯಕರ ಹತ್ಯೆಗೆ ಬಳಸಿದ 'ಇನ್ಸೈಡ್ ನೆಟ್‌ವರ್ಕ್' ರಹಸ್ಯ ಬಯಲು!

ಇಸ್ರೇಲ್‌ನ ಗುಪ್ತಚರ ವಿಭಾಗ ಮೊಸಾದ್‌ನ ಹೆಸರು ಕೇಳದವರು ಬಹುಶಃ ಈ ಜಗತ್ತಿನಲ್ಲಿ ಯಾರಿಲ್ಲ. ಆದರೆ ಮೊಸಾದ್‌ನ ನೆಟ್‌ವರ್ಕ್‌ ಸಿಸ್ಟಮ್‌ ಬಗ್ಗೆ ಕೆಲವರಿಗೆ ಮಾತ್ರ ಗೊತ್ತು. ಪ್ರಸ್ತುತ ಇರಾನ್‌ ಜೊತೆಗೆ ಯುದ್ಧದಲ್ಲಿ ನಿರತವಾಗಿ

30 Mar 2026 2:55 pm
ವೃದ್ದಾಪ್ಯದಲ್ಲಿ ಪೋಷಕರನ್ನು ನಿರ್ಲಕ್ಷಿಸಿದರೆ ವೇತನದಲ್ಲಿ ಶೇ. 15 ರಷ್ಟು ಕಡಿತ; ತೆಲಂಗಾಣ ಸರ್ಕಾರದಿಂದ ಮಹತ್ವದ ಕ್ರಮ

ತೆಲಂಗಾಣ ಸರ್ಕಾರವು ಪೋಷಕರು ಮತ್ತು ಹಿರಿಯ ನಾಗರಿಕರ ರಕ್ಷಣೆಗಾಗಿ ಅತ್ಯಂತ ಮಹತ್ವದ ಹಾಗೂ ಕ್ರಾಂತಿಕಾರಕ ಹೆಜ್ಜೆಯನ್ನಿಟ್ಟಿದೆ. ವಯಸ್ಸಾದ ಪೋಷಕರನ್ನು ಸರಿಯಾಗಿ ನೋಡಿಕೊಳ್ಳದೆ ನಿರ್ಲಕ್ಷಿಸುವ ಸರ್ಕಾರಿ ಮತ್ತು ಖಾಸಗಿ ವಲಯದ

30 Mar 2026 2:00 pm
ಏಪ್ರಿಲ್‌ ಮೊದಲ ವಾರ 3 ದಿನ ರಜೆ; ಬೆಂಗಳೂರು ಉಡುಪಿ ಗೋವಾ, ಹುಬ್ಬಳ್ಳಿ - ಕೇರಳಕ್ಕೆ ವಿಶೇಷ ರೈಲುಗಳು; ವೇಳಾಪಟ್ಟಿ ಬಿಡುಗಡೆ

ಏಪ್ರಿಲ್ ಮೊದಲ ವಾರದಲ್ಲಿ ಬಂದಿರುವ ಮೂರು ದಿನಗಳ ಸರಣಿ ರಜೆಗೆ ರೈಲ್ವೆ ಇಲಾಖೆಯು ವಿಶೇಷ ರೈಲು ಸೌಲಭ್ಯ ನೀಡಿದೆ. ಬೆಂಗಳೂರು - ಉಡುಪಿ - ಕಾರವಾರ- ಗೋವಾ ನಡುವೆ ಹಾಗೂ ಹುಬ್ಬಳ್ಳಿ - ಬೆಂಗಳೂರು - ಕೊಲ್ಲಂ ನಡುವೆ ಸಂಚಾರ ನಡೆಸಲಿದೆ. ಏಪ್

30 Mar 2026 1:54 pm
ಎತ್ತಿನಹೊಳೆ ಯೋಜನೆ: ಉದ್ದೇಶಿತ ಜಿಲ್ಲೆಗಳಿಗೆ ತಲುಪದ ನೀರು, 5,108 ಕೋಟಿ ರೂ. ಕಾಮಗಾರಿ ಬಾಕಿ

ಒಟ್ಟು 8528 ಎಕರೆ 16.04 ಗುಂಟೆ ಜಮೀನಿನ ಅವಷ್ಯಕತೆ ಯೋಜನೆಗೆ ಇದೆ. ಈ ಪೈಕಿ 5803 ಎಕರೆ 10.04 ಗುಂಟೆ ಜಮೀನನ್ನು ಭೂಸ್ವಾಧೀನ ಮಾಡಲಾಗಿದೆ. ರೂ 1561.82 ಕೋಟಿ ಪರಿಹಾರ ಮೊತ್ತವನ್ನು ರೈತರಿಗೆ ಪಾವತಿ ಮಾಡಲಾಗಿದೆ. 673.08 ಕೋಟಿ ಪಾವತಿಸಲು ಬಾಕಿ ಇದೆ. ಅಲ್ಲ

30 Mar 2026 1:53 pm
Explained: ನವ ವಸಾಹತುಶಾಹಿ : ವಿದೇಶಗಳಲ್ಲಿವೆ ಅಮೆರಿಕದ 750 ಸೇನಾ ನೆಲೆಗಳು, 195 ರಾಷ್ಟ್ರಗಳ ಮೇಲೆ 360 ಡಿಗ್ರಿ ಕಣ್ಗಾವಲು

ಮಧ್ಯಪ್ರಾಚ್ಯ ಸಂಘರ್ಷ ಅಮೆರಿಕ- ಇರಾನ್- ಇಸ್ರೇಲ್ ನಡುವೆ ಕೇಂದ್ರೀಕೃತವಾಗಿದ್ದರೂ, ಇರಾನ್ ಈ ಯುದ್ಧವನ್ನು ಇಡೀ ಗಲ್ಫ್ ರಾಷ್ಟ್ರಗಳಿಗೆ ವಿಸ್ತರಿಸಿದೆ. ಅಮೆರಿಕ ಸೇನೆಗೆ ಗಲ್ಫ್ ರಾಷ್ಟ್ರಗಳು ನೆಲೆ ಕೊಟ್ಟಿದ್ದೇ ಈ ದಾಳಿಗೆ ಕಾರಣ

30 Mar 2026 1:15 pm
ಕುವೈತ್‌ ನ ವಿದ್ಯುತ್ ಮತ್ತು ಉಪ್ಪುನೀರಿನ ಸಂಸ್ಕರಣಾ ಘಟಕದ ಮೇಲೆ ಇರಾನ್‌ ದಾಳಿಗೆ ಭಾರತೀಯ ಪ್ರಜೆ ಬಲಿ

ಮಧ್ಯಪ್ರಾಚ್ಯದಲ್ಲಿನ ಸಂಘರ್ಷ ಉಲ್ಬಣಗೊಳ್ಳುತ್ತಿದ್ದು, ಕುವೈತ್ ನ ವಿದ್ಯುತ್ ಸ್ಥಾವರ ಮತ್ತು ನೀರು ಶುದ್ಧೀಕರಣ ಘಟಕವನ್ನು ಗುರಿಯಾಗಿಸಿ ಇರಾನ್‌ ದಾಳಿ ನಡೆಸಿದ್ದು, ಈ ದಾಳಿಗೆ ಭಾರತೀಯ ಮೂಲದ ಕಾರ್ಮಿಕರೊಬ್ಬರು ಬಲಿಯಾಗಿದ್ದ

30 Mar 2026 1:06 pm
ದೇವನಹಳ್ಳಿ : ರಾಮನವಮಿ ಅನ್ನಪ್ರಸಾದ ಸೇವಿಸಿದ 200 ಕ್ಕೂ ಹೆಚ್ಚು ಗ್ರಾಮಸ್ಥರ ಆರೋಗ್ಯದಲ್ಲಿ ಏರುಪೇರು

ದೇವಾಲಯದಲ್ಲಿ ವಿತರಿಸಲಾದ ಅನ್ನಪ್ರಸಾದ ಸೇವಿಸಿದ ಸುಮಾರು 200 ಮಂದಿ ಅಸ್ವಸ್ಥಗೊಂಡಿರುವ ಘಟನೆ ದೇವನಹಳ್ಳಿ ತಾಲೂಕಿನ ಜಾಲಿಗೆ ಗ್ರಾಪಂ ವ್ಯಾಪ್ತಿಯ ಬೆಟ್ಟೇನಹಳ್ಳಿ ಗ್ರಾಮದಲ್ಲಿ ನಡೆದಿದೆ. ಪ್ರತಿವರ್ಷದಂತೆ ಈ ಬಾರಿಯೂ ಶನಿವಾ

30 Mar 2026 12:56 pm
ಐಪಿಎಲ್ ಟಿಕೆಟ್‌ ವಿವಾದ: ಅಚ್ಚರಿ ನಿಲುವು ವ್ಯಕ್ತಪಡಿಸಿದ ಡಿಕೆ ಸುರೇಶ್! ಕಾಸು ಕೊಟ್ಟೇ ಆಟ ನೋಡಿ ಎಂದ ಮಾಜಿ ಸಂಸದ

ಉಚಿತವಾಗಿ ಐಪಿಎಲ್ ಟಿಕೆಟ್ ನೀಡಬೇಕು ಎಂಬ ಶಾಸಕರ ಬೇಡಿಕೆ ಇದೀಗ ಸಾಕಷ್ಟು ವಿವಾದಕ್ಕೆ ಎಡೆಮಾಡಿಕೊಟ್ಟಿದೆ. ಈ ನಡುವೆ ಸಂಸದ ತೇಜಸ್ವಿ ಸೂರ್ಯ ಅವರು ಸರ್ಕಾರ ನಡೆಗೆ ಹಾಗೂ ಶಾಸಕರ ಬೇಡಿಕೆಗೆ ವಿರೋಧ ವ್ಯಕ್ತಪಡಿಸಿದ್ದರು. ಆದರೆ ಸೂ

30 Mar 2026 12:31 pm
ಏಪ್ರಿಲ್ 1ರಿಂದ ಆನ್‌ಲೈನ್ ಪಾವತಿಯಲ್ಲಿ ಮಹತ್ವದ ಬದಲಾವಣೆಗಳು : ಇಲ್ಲಿದೆ, 8 ಹೊಸ ರೂಲ್ಸ್

Online Payment : ಮುಂದಿನ ಆರ್ಥಿಕ ವರ್ಷ ಆರಂಭಕ್ಕೆ ಎರಡು ದಿನಗಳು ಬಾಕಿ ಉಳಿದಿದೆ. ಈಗಾಗಲೇ ಏಪ್ರಿಲ್ ಒಂದರಿಂದ ಅನ್ವಯವಾಗುವಂತೆ, ಹಲವು ಬದಲಾವಣೆಗಳಾಗಲಿವೆ. ಈ ಸಾಲಿನಲ್ಲಿ ಆನ್ಲೈನ್ ಬ್ಯಾಂಕ್ ಪೇಮೆಂಟ್ ಕೂಡಾ ಒಂದು. ಇನ್ನು ಮುಂದೆ, ಆನ್ಲೈ

30 Mar 2026 12:02 pm
ʼಬಿಗ್‌ ಡೇ ಇನ್‌ ಇರಾನ್‌ʼ, ಅನೇಕ ಗುರಿಗಳನ್ನು ಧ್ವಂಸಮಾಡಿದ್ದೇವೆ -ಟ್ರಂಪ್‌ ಘೋಷಣೆ: ಮಾತುಕತೆ ನೆಪದಲ್ಲಿ ಭೂದಾಳಿಗೆ US ಸಿದ್ದತೆ?

ಇರಾನ್‌ ಜೊತೆ ಮಾತುಕತೆ ಉತ್ತಮವಾಗಿ ನಡೆಯುತ್ತಿದೆ ಎಂದು ಟ್ರಂಪ್‌ ಹೇಳಿಕೆಗಳ ಬೆನ್ನಲ್ಲೇ, ಮತ್ತೊಂದು ಹೇಳಿಕೆ ನೀಡಿದ್ದು, ಇರಾನ್‌ನ ಹಲವು ತಾಣಗಳನ್ನು ಅಮೆರಿಕಾ ಸೇನೆ ಹುಡುಕಿ ನಾಶ ಮಾಡಿದೆ ಎಂದು ತಿಳಿಸಿದ್ದಾರೆ. ಇತ್ತ ಇರಾನ್

30 Mar 2026 11:42 am
ಬರಬಾರದಿತ್ತು ಸೋಮವಾರ; ಭಾರತೀಯ ಷೇರು ಮಾರುಕಟ್ಟೆಗೆ ಕಚ್ಚಾತೈಲ ಪ್ರಹಾರ! ಸೆನ್ಸೆಕ್ಸ್‌, ನಿಫ್ಟಿ ಟರ್ನ್ಸ್‌ ರೆಡ್

ಮಧ್ಯಪ್ರಾಚ್ಯ ಸಂಘರ್ಷದ ಪರಿಣಾಮವಾಗಿ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಏರಿಕೆ ಕಂಡಿದೆ. ಇದರಿಂದಾಗಿ ಭಾರತೀಯ ಷೇರು ಮಾರುಕಟ್ಟೆ ತಲ್ಲಣಿಸಿದ್ದು, ಇಂದು (ಮಾ.30-ಸೋಮವಾರ) ಬಿಎಸ್‌ಇ ವಹಿವಾಟು ಆರಂಭವಾಗುತ್ತಿದ್ದಂತೇ, ಸೆ

30 Mar 2026 11:37 am
ಕೇರಳದಲ್ಲಿ ಬಿಜೆಪಿ ಮತ್ತು ಎನ್‌ಡಿಎ ರಂಗಕ್ಕೆ ಅಧಿಕ ಸೀಟು: ಪಿಎಂ ಮೋದಿ ವಿಶ್ವಾಸ

ಪಾಲಕ್ಕಾಡ್‌ನ ಕೋಟ ಮೈದಾನದಲ್ಲಿ ನಡೆದ ಕೇರಳ ವಿಧಾನಸಭಾ ಚುನಾವಣೆಯ ಮೊದಲ ಪ್ರಚಾರ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, ಈ ಬಾರಿ ಕೇರಳದಲ್ಲಿ ಬಿಜೆಪಿ ಮತ್ತು ಎನ್‌ಡಿಎ ಮೈತ್ರಿಕೂಟವು ಅಧಿಕ ಸ್ಥಾನಗ

30 Mar 2026 11:19 am
ದಾವಣಗೆರೆ ದಕ್ಷಿಣ: ಪ್ರಚಾರಕ್ಕೆ ಅಗತ್ಯವಿಲ್ಲ, ಸಂಧಾನದಲ್ಲೂ ಪಾತ್ರವಿಲ್ಲ! ಜಮೀರ್ ಸೈಡ್ ಲೈನ್ ಬಗ್ಗೆ ಕೈ ಪಾಳಯದಲ್ಲಿ ಬಿಸಿ ಬಿಸಿ ಚರ್ಚೆ

ದಾವಣಗೆರೆ ದಕ್ಷಿಣ ಉಪ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿ ಪರವಾಗಿ ಸಚಿವ ಜಮೀರ್​ ಅಹ್ಮದ್​ ಖಾನ್ ಅವರು ಪ್ರಚಾರಕ್ಕೆ ಬರುವಂತೆ ಆಹ್ವಾನಿಸಿದ್ದೇನೆ. ಇದೀಗ ಅವರು​ ಕೇರಳ ಚುನಾವಣಾ ಪ್ರಚಾರಕ್ಕೆ ಹೋಗಿದ್ದಾರೆ. ಚುನಾವಣಾ ಪ್ರಚಾರ

30 Mar 2026 11:02 am
IPL ಜೊತೆ PSL ಹೋಲಿಕೆ ಮಾಡುತ್ತಿರುವ ಪಾಕಿಸ್ತಾನಿಗಳು : ಬಾವಿ ಕಪ್ಪೆಗೆ ಸಮುದ್ರದ ನೀರಿನ ಅರಿವಿಲ್ಲ

IPL Vs PSL : ಇಂಡಿಯನ್ ಪ್ರೀಮಿಯರ್ ಲೀಗ್ ಆರಂಭವಾಗುವುದಕ್ಕೆ ಎರಡು ದಿನದ ಮುನ್ನ ಪಾಕಿಸ್ತಾನ್ ಸೂಪರ್ ಲೀಗ್ ಆರಂಭಗೊಂಡಿದೆ. ಜಟ್ಟಿ ನೆಲಕ್ಕೆ ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎನ್ನುವ ಹಾಗೇ, ಎಲ್ಲದಕ್ಕೂ ತಮ್ಮನ್ನು ಭಾರತದ ಜೊತೆ ಹೋಲಿಕೆ

30 Mar 2026 10:42 am
Gold Rate Fall: 1.35 ಲಕ್ಷ ರೂಪಾಯಿಗೆ ಇಳಿದ ಆಭರಣ ಚಿನ್ನದ ಬೆಲೆ: ಬೆಳ್ಳಿ ಬೆಲೆ ತಟಸ್ಥ

ಇರಾನ್-ಅಮೆರಿಕ- ಇಸ್ರೇಲ್ ಯುದ್ಧದ ಪರಿಣಾಮ ಚಿನ್ನ ಬೆಳ್ಳಿಯ ಮಾರುಕಟ್ಟೆ ದರಗಳು ನಿರಂತರವಾಗಿ ಏರಿಳಿತ ಆಗುತ್ತಿದೆ. ತೈಲ ಬೆಲೆ ಏರಿಕೆ, ಹಣದುಬ್ಬರ ಸ್ಥಿತಿಗಳು, ಡಾಲರ್ ಮೌಲ್ಯದ ಏರಿಳಿತವು ಚಿನ್ನ ಬೆಳ್ಳಿಯ ಹೂಡಿಕೆಯ ಮೇಲೆ ಪರಿಣಾ

30 Mar 2026 10:18 am
ಇರಾನ್ ತೈಲ ಅಂದ್ರೆ ನನಗಿಷ್ಟ ಎಂದು ಖಾರ್ಗ್ ದ್ವೀಪ ವಶಪಡಿಸಿಕೊಳ್ಳೋ ಹಿಂಟ್ ಕೊಟ್ಟ ಟ್ರಂಪ್: ಏನಿದರ ಮಹತ್ವ?

ಇರಾನ್‌ ಮೇಲಿನ ದಾಳಿಗಳ ಕುರಿತು ಟ್ರಂಪ್‌ ಸಂದರ್ಶನವೊಂದರಲ್ಲಿ ಮಾತನಾಡಿದ್ದು, ಇರಾನ್‌ ತೈಲವೆಂದರೆ ನನಗೆ ಇಷ್ಟ ಮತ್ತು ಇದಕ್ಕಾಗಿ ಖಾರ್ಗ್‌ ದ್ವೀಪವನ್ನು ವಶಪಡಿಸಿಕೊಳ್ಳುವ ಸಾಧ್ಯತೆಯಿದೆ ಎಂದು ತಿಳಿಸಿದ್ದಾರೆ. ಇನ್ನು, ಇದೇ

30 Mar 2026 10:18 am
ಪಾಕ್ ಕ್ರಿಕೆಟ್’ನಲ್ಲಿ ಬಾಲ್ ಟ್ಯಾಂಪರಿಂಗ್ ಕಪ್ಪುಚುಕ್ಕೆ : ರೆಡ್ ಹ್ಯಾಂಡ್ ಆಗಿ ಸಿಕ್ಕಾಕಿಕೊಂಡ ಫಖರ್ ಜಮಾನ್

Controversy in PSL Match : ಪಾಕಿಸ್ತಾನ್ ಸೂಪರ್ ಲೀಗ್ ಪಂದ್ಯದಲ್ಲಿ ಬಾಲ್ ಟ್ಯಾಂಪರಿಂಗ್ ದೊಡ್ಡ ಸುದ್ದಿಯನ್ನು ಮಾಡುತ್ತಿದೆ. ಪಂದ್ಯದ ಕೊನೆಯ ಓವರ್’ನಲ್ಲಿ ಪಾಕಿಸ್ತಾನದ ಬ್ಯಾಟ್ಯಮ್ಯಾನ್ ಫಖರ್ ಜಮಾನ್, ಬಾಲ್ ಟ್ಯಾಂಪರ್ ಮಾಡುತ್ತಿರುವುದು ಕ

30 Mar 2026 10:15 am
ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳಿಗೆ ರಾಜಾತಿಥ್ಯ:‌ ಐಷಾರಾಮಿ ಸೌಲಭ್ಯ ಕೊಟ್ಟಿದ್ದೇ ಹಿರಿಯ ಅಧಿಕಾರಿ ಎಂಬ ಹೇಳಿಕೆ, 3 ಸಿಬ್ಬಂದಿ ಅಮಾನತು

ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಎಷ್ಟೇ ಕಡಿವಾಣ ಹಾಕಿದರೂ ಸಹ ಕೈದಿಗಳಿಗೆ ರಾಜಾತಿಥ್ಯ ಸಿಗುವುದು ಮಂದುವರೆಯುತ್ತಿದೆ. ಕೇಂದ್ರ ಕಾರಾಗೃಹದಲ್ಲಿ ಕೈದಿಗಳಿಗೆ ಮೊಬೈಲ್‌ ಬಳಕೆ, ಟಿ.ವಿ ಹಾಗೂ ನೆಟ್‌ಫ್ಲಿಕ್ಸ್‌ ವೀಕ್ಷಣ

30 Mar 2026 8:53 am
ಶಿವಮೊಗ್ಗ ಮೃಗಾಲಯಕ್ಕೆ ಮಧ್ಯಮ ವರ್ಗದ ಮಾನ್ಯತೆ ಶೀಘ್ರ

ಶಿವಮೊಗ್ಗದ ತ್ಯಾವರೆಕೊಪ್ಪ ಮೃಗಾಲಯವು ಶೀಘ್ರದಲ್ಲೇ 'ಸಣ್ಣ ಮೃಗಾಲಯ' ಶ್ರೇಣಿಯಿಂದ 'ಮಧ್ಯಮ ವರ್ಗ'ದ ಮೃಗಾಲಯವಾಗಿ ಮೇಲ್ದರ್ಜೆಗೇರಲು ಸಜ್ಜಾಗಿದೆ. ಕೇಂದ್ರ ಮೃಗಾಲಯ ಪ್ರಾಧಿಕಾರ ವಿಧಿಸಿರುವ ಬಹುತೇಕ ಮಾನದಂಡಗಳನ್ನು ಈಗಾಗಲೇ ಪೂ

30 Mar 2026 8:19 am
ಚಾಮರಾಜನಗರದಲ್ಲಿ ಜಿಲ್ಲೆಯಲ್ಲಿ ಕಾಡ್ಗಿಚ್ಚು ಭೀತಿ ; ಅರಣ್ಯ ಇಲಾಖೆಗೆ ಬೇಸಿಗೆ ಸವಾಲು

ಬಿರು ಬಿಸಿಲಿನಿಂದಾಗಿ ಒಣಗಿರುವ ಚಾಮರಾಜನಗರ ಜಿಲ್ಲೆಯ ಅರಣ್ಯ ಪ್ರದೇಶಗಳಲ್ಲಿ ಬೆಂಕಿಯ ಭೀತಿ ಎದುರಾಗಿದ್ದು, ಕಾಡನ್ನು ರಕ್ಷಿಸುವುದು ಅರಣ್ಯ ಇಲಾಖೆಗೆ ದೊಡ್ಡ ಸವಾಲಾಗಿದೆ. ಕಿಡಿಗೇಡಿಗಳು ಕಾಡಿನ ಯಾವುದೋ ಮೂಲೆಯಲ್ಲಿ ಹಚ್ಚುವ

30 Mar 2026 6:51 am
ಅಮೆರಿಕ ಭೂ ದಾಳಿ ನಡೆಸಿದ್ರೆ ಬಡಿದು ಬಿಸಾಕ್ತೀವಿ: ಶಾರ್ಕ್‌ಗಳಿಗೆ ಆಹಾರವಾಗ್ತೀರಿ ಎಚ್ಚರಿಕೆ ಕೊಟ್ಟ ಇರಾನ್

ಇರಾನ್ ಸಂಧಾನದ ಒಪ್ಪಂದಗಳಿಗೆ ಒಪ್ಪದೇ ಹೋದಲ್ಲಿ ಏಪ್ರಿಲ್ 6 ರಿಂದಲೇ ಭೂದಾಳಿ ನಡೆಸಲು ಅಮೆರಿಕ ಸಜ್ಜಾಗಿದೆ. ಆದರೆ ಬಲಿಷ್ಠ ಸೈನ್ಯ ಹೊಂದಿರುವ ಇರಾನ್ ಅಮೆರಿಕಕ್ಕೆ ಮರು ಎಚ್ಚರಿಕೆ ನೀಡಿದೆ. ಶಾರ್ಕ್‌ಗಳಿಗೆ ಆಹಾರವಾದಾರು ಎಂದು ಇ

30 Mar 2026 6:43 am
ಹೋಟೆಲ್‌ಗಳಿಗೆ ವಾಣಿಜ್ಯ ಸಿಲಿಂಡರ್‌ ಕೋಟಾ ಹೆಚ್ಚಳ ! ಹೋಟೆಲ್‌ಗಳಿಗೆ ಸಿಗಲಿದೆ LPG, ಏಜೆನ್ಸಿಗಳು ಹೆಚ್ಚು ದರಕ್ಕೆ ಮಾರಾಟ ಮಾಡಿದ್ರೆ ಪರವಾನಗಿ ರದ್ದು: ಕೆ ಎಚ್‌ ಮುನಿಯಪ್ಪ

ಹೋಟೆಲ್ ಉದ್ಯಮದಾರರಿಗೆ ಸಿಹಿಸುದ್ದಿ ಸಿಕ್ಕಿದೆ. ಆಸ್ಪತ್ರೆ, ದೈನಂದಿನ ಗೃಹ ಬಳಕೆಯ ಪೂರೈಕೆಯ ಜೊತೆಗೆ ಹೋಟೆಲ್‌ಗೆ ಕಮರ್ಷ್ಯಲ್ ಎಲ್‌ಪಿಜಿಗಳ ವಿತರಣೆ ಕೋಟಾ ಹೆಚ್ಚಿಸಲಾಗಿದೆ. ವಿತರಣಾ ಏಜೆನ್ಸ್‌ಗಳು ಹೆಚ್ಚಿನ ಹಣ ವಸೂಲಿ ಮಾಡಿ

30 Mar 2026 6:06 am
ಕೆಎಸ್‌ಆರ್‌ಟಿಸಿಯಲ್ಲೂ ಖಾಸಗಿ ಸಹಭಾಗಿತ್ವ: ಗುತ್ತಿಗೆ ಆಧಾರದ ಮೇಲೆ 5250 ಬಸ್‌ಗಳ ಪೂರೈಕೆಗೆ ಒಡಂಬಡಿಕೆ

ಕೇಂದ್ರ ಸರಕಾರದ ನಿರ್ಧಾರದ ಮೇಲೆ ರಾಜ್ಯ ಸರಕಾರವು ಕೆಎಸ್‌ಆರ್‌ಟಿಸಿಯಲ್ಲೂ ಖಾಸಗಿ ಸಹಭಾಗಿತ್ವವನ್ನು ಒತ್ತಾಯವಾಗಿ ಒಪ್ಪಿಕೊಳ್ಳಬೇಕಾಗಿದೆ ಎಂದಿದ್ದಾರೆ ಸಚಿವ ರಾಮಲಿಂಗಾ ರೆಡ್ಡಿ ಅವರು. ಆದರೆ ಈ ಹಿಂದೆ ಖಾಸಗಿ ಸಂಸ್ಥೆಗಳ ಬಸ

30 Mar 2026 5:30 am
ಮುಂಬೈ ಇಂಡಿಯನ್ಸ್ ಅಂಟಿದ್ದ ಅಪವಾದಕ್ಕೆ ಅಂತೂ ಮುಕ್ತಿ; 13 ವರ್ಷಗಳ ಬಳಿಕ ಮೊದಲ ಬಾರಿ ಮೊದಲ ಪಂದ್ಯದಲ್ಲಿ ಜಯಭೇರಿ!

ಮೊದಲ ಪಂದ್ಯದಲ್ಲಿ ಸೋಲುವುದರಲ್ಲಿ ಖ್ಯಾತವಾಗಿದ್ದ ಮುಂಬೈ ಇಂಡಿಯನ್ಸ್ ತಂಡ ಇದೀಗ ಕೋಲ್ಕತಾ ನೈಟ್ ರೈಡರ್ಸ್ ತಂಡವನ್ನು 6 ವಿಕೆಟ್ ಗಳಿಂದ ಸೋಲಿಸುವ ಮೂಲಕ 13 ವರ್ಷಗಳ ಬಳಿಕ ಶುಭಾರಂಭ ಮಾಡಿದೆ. ರೋಹಿತ್ ಶರ್ಮಾ ಮತ್ತು ರಿಯಾನ್ ರಿಕೆ

29 Mar 2026 11:27 pm
IPL 2026- ಸಂಜು ಸ್ಯಾಮ್ಸನ್- ರವೀಂದ್ರ ಜಡೇಜಾ ಮೊದಲ ಬಾರಿ ಅದಲು ಬದಲಾಗಿ ಕಣದಲ್ಲಿ; ಕುತೂಹಲ ಕೆರಳಿಸಿದೆ ಮುಖಾಮುಖಿ!

CSK Vs RR Match Preview- ಗುವಾಹಟಿಯ ಬಾರಸ್ಪಾರ ಕ್ರೀಡಾಂಗಣದಲ್ಲಿ ಸೋಮವಾರ ನಡೆಯಲಿರುವ ಐಪಿಎಲ್ 2026ರ ಲೀಗ್ ಹಂತದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ಮುಖಾಮುಖಿಯಾಗುತ್ತಿವೆ. ಚೆನ್ನೈನಲ್ಲಿದ್ದ ರವೀಂದ್ರ ಜಡ

29 Mar 2026 10:08 pm
IPL 2026- ಪ್ಲೇಯಿಂಗ್ ಇಲೆವೆನ್ ನಲ್ಲಿ ಕಾಣಿಸಿದ ಸೂರ್ಯಕುಮಾರ್ ಯಾದವ್!: ವಾಂಖೆಡೆಯಲ್ಲಿ MI ವಿಭಿನ್ನ ನಡೆ

ಇಲ್ಲದ ಮುಂಬೈ ಇಂಡಿಯನ್ಸ್ ತಂಡವನ್ನು ಕಲ್ಪಿಸಿಕೊಳ್ಳುವುದು ಸಾಧ್ಯವೇ? ಆದರೆ ಇದೀಗ ವಿರುದ್ಧ ಅವರು ಪ್ಲೇಯಿಂಗ್ ಇಲೆವೆನ್ ನಲ್ಲಿ ಕಾಣಿಸಿಕೊಳ್ಳದಿರುವುದು ಅಚ್ಚರಿಗೆ ಕಾರಣವಾಗಿದೆ. ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಭಾನು

29 Mar 2026 9:08 pm
IPL 2026- ಕೆಕೆಆರ್ ಗಾಗಿ ಪಾಕ್ ಸೂಪರ್ ಲೀಗ್ ತೊರೆದು ಬಂದ ಬ್ಲೆಸ್ಸಿಂಗ್ ಮುಝರಬಾನಿಗೆ ಮೊದಲ ಪಂದ್ಯದಲ್ಲೇ ಮಣೆ!

KKR Vs MI Match- ಬಾಂಗ್ಲಾದ ಮುಸ್ತಫಿಝುರ್ ರೆಹ್ಮಾನ್ ಬದಲಿಗೆ ಕೆಕೆಆರ್ ತಂಡಕ್ಕೆ ಆಯ್ಕೆಯಾಗಿರುವ ಜಿಂಬಾಬ್ವೆಯ ಬ್ಲೆಸ್ಸಿಂಗ್ ಮುಝರಬಾನಿ ಅವರು ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಪ್ಲೇಯ

29 Mar 2026 8:01 pm
ಬಾಗಲಕೋಟೆಯಲ್ಲಿ ಸ್ಟಾರ್‌ ಕ್ಯಾಂಪೇನರ್‌ ಸಿದ್ಧ; ಮತಗಳಿಕೆಗೆ ಭಾರಿ ಕಸರತ್ತು

ದಾವಣಗೆರೆ, ಬಾಗಲಕೋಟೆ ಉಪಚುನಾವಣೆಯ ಅಖಾಡದಲ್ಲಿ ದಿನದಿಂದ ದಿನಕ್ಕೆ ಕಾವು ಏರುತ್ತಿದ್ದು, ಬಿಸಿಲಿನ ತಾಪದ ನಡುವೆಯೇ ರಾಜಕೀಯ ಪ್ರಚಾರವೂ ಗರಿಷ್ಠ ಮಟ್ಟಕ್ಕೆ ತಲುಪಿದೆ. ಚುನಾವಣೆ ಘೋಷಣೆಯಾದ ಬೆನ್ನಲ್ಲೇ ಪ್ರಚಾರಕ್ಕೆ ಕೇವಲ ಎಂಟ

29 Mar 2026 7:52 pm
ಹಿಂದಿ ಕಾಮೆಂಟ್ರಿ ಮತ್ತೆ ಟ್ರೋಲ್!; ಅಶ್ವಿನ್ ಹೆಸರು ಮುಂದಿಟ್ಟು ಮೂದಲಿಸಿದ ನೆಟ್ಟಿಗನ ಮೇಲೆ ಗರಂ ಆದ ಹರ್ಭಜನ್!

Harbhajan Singh Vs R Ashwin- ಐಪಿಎಲ್ ಹಿಂದಿ ಕಾಮೆಂಟ್ರಿ ಪ್ಯಾನೆಲ್‌ಗೆ ಆರ್ ಅಶ್ವಿನ್ ಅವರ ಎಂಟ್ರಿಯು ಹರ್ಭಜನ್ ಸಿಂಗ್ ಅವರ ವೃತ್ತಿಜೀವನಕ್ಕೆ ಮುಳುವಾಗಲಿದೆ ಎಂಬ ಸಾಮಾಜಿಕ ಜಾಲತಾಣದ ಟ್ರೋಲ್‌ಗೆ ಭಜ್ಜಿ ಕೆಂಡಾಮಂಡಲವಾಗಿದ್ದಾರೆ. ಆನೆ ನಡೆಯು

29 Mar 2026 7:11 pm