SENSEX
NIFTY
GOLD
USD/INR

Weather

21    C
... ...View News by News Source
ಐತಿಹಾಸಿಕ ಕ್ಷಣಗಳಿಗೆ ಸಾಕ್ಷಿಯಾದ ಓವಲ್‌ ಕಚೇರಿ; ಜೊಹ್ರಾನ್‌ ಮಮ್ದಾನಿ-ಡೊನಾಲ್ಡ್‌ ಟ್ರಂಪ್‌ ಸಂಬಂಧ ರಿಪೇರಿ!

ಐತಿಹಾಸಿಕ ಕ್ಷಣಗಳಿಗೆ ಸಾಕ್ಷಿಯಾದ ಓವಲ್‌ ಕಚೇರಿ; ಜೊಹ್ರಾನ್‌ ಮಮ್ದಾನಿ-ಡೊನಾಲ್ಡ್‌ ಟ್ರಂಪ್‌ ಸಂಬಂಧ ರಿಪೇರಿ!

22 Nov 2025 11:02 pm
ಬೆಂಗಳೂರಿನಲ್ಲಿ ಬಾಡಿಗೆ, ಅಡ್ವಾನ್ಸ್‌ ದುಬಾರಿ; 3 ತಿಂಗಳಿಗೆ ಮನೆ ಬೇಡಿಕೆ ಕುಸಿತ, ಯಾವ ನಗರದಲ್ಲಿ ಹೇಗಿದೆ ಡಿಮ್ಯಾಂಡ್!

ಐಟಿಬಿಟಿ ಸಿಟಿಯಾದ ಬೆಂಗಳೂರಿನಲ್ಲಿ ಬಾಡಿಗೆ ಮತ್ತು ಅಡ್ವಾನ್ಸ್‌ ಹೆಚ್ಚಾಗುತ್ತಿರುವ ಹಿನ್ನೆಲೆ, ಮೂರೇ ತಿಂಗಳಿಗೆ ಬೇಡಿಕೆ ಕುಸಿತಗೊಂಡಿದೆ ಎಂದು ಮ್ಯಾಜಿಕ್‌ಬ್ರಿಕ್ಸ್‌ ವರದಿಯಿಂದ ತಿಳಿದುಬಂದಿದೆ. ದೆಹಲಿ ಮತ್ತು ಎನ್‌ಸಿಆ

22 Nov 2025 10:06 pm
ಜೂಜಿನ ಸಾಲ, ಶ್ರೀಮಂತರಾಗಲು 3 ತಿಂಗಳ ಮಹಾಸಂಚು: ದರೋಡೆಯ ಹಿಂದಿನ ಅಸಲಿ ಕಥೆ ಬಾಯ್ಬಿಟ್ಟ ಬಂಧಿತರು

ಬೆಂಗಳೂರಿನ ಜೆಪಿ ನಗರದಿಂದ ಡೈರಿ ಸರ್ಕಲ್‌ನಲ್ಲಿರುವ ಎಟಿಎಂಗಳಿಗೆ 7.11 ಕೋಟಿ ರೂ. ತುಂಬಿಸಲು ಹೋಗುತ್ತಿದ್ದ ವಾಹನವನ್ನು ಸರ್ಕಾರಿ ಅಧಿಕಾರಿ ರೀತಿ ಅಡ್ಡ ಹಾಕಿ ದೋಚಿದ ಘಟನೆ ನಡೆದಿತ್ತು. ಪ್ರಕರಣ ನಡೆದು ನಲವತ್ತೆಂಟು ಗಂಟೆಯಲ್ಲಿ

22 Nov 2025 9:16 pm
ಬೆಂಗಳೂರು ಮಸಾಲ ದೋಸೆಯ ರುಚಿಗೆ ಮನಸೋತ ಇಟಲಿಯ ರಾಯಭಾರಿ!

ಬೆಂಗಳೂರಿನಲ್ಲಿ ಇಟಲಿಯ ಕಾನ್ಸುಲ್ ಜನರಲ್ ಗಿಯಾಂಡೊಮೆನಿಕೊ ಮಿಲಾನೊ ಅವರು ಮಸಾಲ ದೋಸೆಯನ್ನು ತಮ್ಮ ನೆಚ್ಚಿನ ಬೆಳಗಿನ ಉಪಾಹಾರ ಎಂದು ಹೊಗಳಿದ್ದಾರೆ. ವಿಶ್ವ ಇಟಾಲಿಯನ್ ಪಾಕಶಾಲೆಯ ವಾರದ 10ನೇ ಆವೃತ್ತಿ ಬೆಂಗಳೂರಿನಲ್ಲಿ ನಡೆಯುತ

22 Nov 2025 8:56 pm
ಉಡುಪಿಗೆ ಪ್ರಧಾನಿ ಮೋದಿ ಆಗಮನ ಡೇಟ್‌ ಫಿಕ್ಸ್‌; ಈ ದಿನದಂದು ಶ್ರೀಕೃಷ್ಣ ಮಠಕ್ಕೆ ಭೇಟಿ

ಪ್ರಧಾನಿ ನರೇಂದ್ರ ಮೋದಿ ಅವರ ಉಡುಪಿ ಭೇಟಿಯನ್ನು ಪ್ರಧಾನ ಮಂತ್ರಿಗಳ ಕಾರ್ಯಾಲಯ ಖಚಿತಪಡಿಸಿದೆ. ನವೆಂಬರ್ 28 ರಂದು ಉಡುಪಿಗೆ ಆಗಮಿಸಲಿರುವ ಮೋದಿ, ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಲಿದ್ದಾರೆ. ಬಳಿಕ ಲಕ್ಷ ಕಂ

22 Nov 2025 8:26 pm
ಮಳೆ ಬಾರದಿದ್ದರೂ ಶಿರಾದ ಕಳ್ಳಂಬೆಳ್ಳ, ಮದಲೂರು ಸೇರಿ ಹೇಮಾವತಿ ನೀರಿನಿಂದ 36 ಕೆರೆ ಭರ್ತಿ

ಶಿರಾ ತಾಲೂಕಿನ 36 ಕೆರೆಗಳಿಗೆ ಹೇಮಾವತಿ ನೀರು ಹರಿಸಲಾಗಿದೆ ಎಂದುಶಾಸಕ ಟಿ.ಬಿ.ಜಯಚಂದ್ರ ಹೇಳಿದರು. ಜಲಾನಯನ ಮಹೋತ್ಸವದಲ್ಲಿ ರೈತರಿಗೆ ಮಾಹಿತಿ ನೀಡಲಾಯಿತು. ಮಣ್ಣಿನ ಪರೀಕ್ಷೆ ಹಾಗೂ ಸಂರಕ್ಷಣೆಗೆ ಅಧಿಕಾರಿಗಳು ಸಹಕರಿಸುವರು. ಉತ್

22 Nov 2025 7:48 pm
ʻಕರ್ನಾಟಕ ರಾಜಕಾರಣದಲ್ಲಿ ಯಾರೂ ನಿರೀಕ್ಷಿಸದಂತಹ ಕ್ರಾಂತಿ ಆಗತ್ತೆʼ: HD ಕುಮಾರಸ್ವಾಮಿ ಸುಳಿವು ಕೊಟ್ಟಿದ್ದಾದರು ಏನು?

ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ರಾಜ್ಯ ರಾಜಕಾರಣದಲ್ಲಿ ಅನಿರೀಕ್ಷಿತ ಮತ್ತು ಸ್ಪೋಟಕ ಬೆಳವಣಿಗೆಗಳು ಆಗಲಿವೆ ಎಂದು ಭವಿಷ್ಯ ನುಡಿದಿದ್ದಾರೆ. ಆಡಳಿತ ಪಕ್ಷದಲ್ಲಿ ಆಗುತ್ತಿರುವ ಬೆಳವಣಿಗೆಗಳನ್ನು ನೋಡಿದರೆ ಕೆಲವೇ

22 Nov 2025 7:03 pm
ICC T20i World Cup 2026: ಮತ್ತೆ ಒಂದೇ ಬಣದಲ್ಲಿ ಇಂಡೋ- ಪಾಕ್ ಹಣಾಹಣಿ! ಹೀಗಿದೆ ನೋಡಿ 4 ಬಣ

Indo Pak Cricket Rivalry- 2026ರ ಐಸಿಸಿ ಟಿ20 ವಿಶ್ವಕಪ್‌ಗೆ ತಂಡಗಳ ರಚನೆ ಆಗಿದ್ದು ಶೀಘ್ರದಲ್ಲೇ ಐಸಿಸಿಯು ಪ್ರಕಟಿಸಲಿದೆ ಎಂದು ಕ್ರಿಕ್ ಬಝ್ ವರದಿ ತಿಳಿಸಿದೆ. ಇನ್ನು ವಿಶೇಷವೆಂದರೆ ಈ ಬಾರಿಯ ಏಷ್ಯಾ ಕಪ್ ರೀತಿಯಲ್ಲೇ ಭಾರತ ಮತ್ತು ಪಾಕಿಸ್ತಾನ ತಂ

22 Nov 2025 6:47 pm
‘ಜಿ- 20’ ಶೃಂಗಸಭೆಯಲ್ಲಿ ಜಗತ್ತಿನ ಅಭಿವೃದ್ಧಿಗೆ ನಾಲ್ಕು ಸೂತ್ರ ಕೊಟ್ಟ ಮೋದಿ

ದಕ್ಷಿಣ ಆಫ್ರಿಕಾದ ಜೊಹಾನ್ಸ್ ಬರ್ಗ್ ನಲ್ಲಿ ನಡೆಯುತ್ತಿರುವ ಜಿ20 ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಭಾಗಿಯಾಗಿದ್ದರು. ವಿಶ್ವದ ನಾನಾ ದೇಶಗಳಲ್ಲಿರುವ ಗಣ್ಯರು ಈ ಸಭೆಯಲ್ಲಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಮಾ

22 Nov 2025 6:45 pm
ʻಮೆಕ್ಕೆಜೋಳ ಖರೀದಿ-ಆಮದು ಬಗ್ಗೆ ಸಿಎಂ ಸುಳ್ಳುಗಳ ರೈಲು ಬಿಡುತ್ತಿದ್ದಾರೆʼ: ಕೇಂದ್ರ ಸಚಿವ ಪ್ರಲ್ಹಾದ ಜೋಶಿ

ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೆಕ್ಕೆಜೋಳ ಖರೀದಿ ಮತ್ತು ಆಮದು ಕುರಿತ ಹೇಳಿಕೆಗಳನ್ನು ತೀವ್ರವಾಗಿ ಖಂಡಿಸಿದ್ದಾರೆ. ರಾಜ್ಯ ಸರ್ಕಾರದ ವೈಫಲ್ಯಗಳನ್ನು ಮುಚ್ಚಿಡಲು ಕೇಂದ್ರದ ಮೇಲೆ ಗೂಬ

22 Nov 2025 6:20 pm
ಸಿಎಂ ಕನಸೊತ್ತ ಡಿಕೆಶಿಗೆ ಹೈಕಮಾಂಡ್‌ ಮಟ್ಟದಲ್ಲಿ ಹಿನ್ನಡೆಯಾಗಲು ಈ 4 ಅಂಶಗಳು ಕಾರಣವಾದ್ವಾ?

ಸಿಎಂ ಕನಸು ಕಾಣುತ್ತಿರುವ ಡಿಕೆ ಶಿವಕುಮಾರ್‌ ಅವರಿಗೆ ಹೈಕಮಾಂಡ್ ಮಟ್ಟದಲ್ಲೂ ಸಾಕಷ್ಟು ಹಿನ್ನಡೆ ಆಗುತ್ತಿದೆ. 2023 ರ ಒಪ್ಪಂದದಂತೆ ಸಿಎಂ ಸ್ಥಾನ ಸಿಗಲಿದೆ ಎಂಬ ನಿರೀಕ್ಷೆಯಲ್ಲಿ ಅವರಿದ್ದಾರೆ. ಆದರೆ ಕೆಲವೊಂದು ಪ್ರಮುಖ ವಿಚಾರಗಳ

22 Nov 2025 6:14 pm
ನಾಯಕತ್ವ ಬದಲಾವಣೆ ಜಟಾಪಟಿ: ಒತ್ತಡದಲ್ಲಿ ಕಾಂಗ್ರೆಸ್ ಹೈಕಮಾಂಡ್, ನಿವಾರಣೆ ಆಗುತ್ತಾ ಗೊಂದಲ

ರಾಜ್ಯ ಕಾಂಗ್ರೆಸ್‌ ನಲ್ಲಿ ಇಷ್ಟೆಲ್ಲಾ ರಾಜಕೀಯ ಬೆಳವಣಿಗೆ ನಡೆಯುತ್ತಿದ್ದರೂ ಕಾಂಗ್ರೆಸ್ ಹೈಕಮಾಂಡ್ ನಾಯಕರ ಮೌನ ಕುತೂಹಲಕ್ಕೆ ಕಾರಣವಾಗಿದೆ. ಇದೀಗ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು ರಾಜ್ಯಕ್ಕೆ ಆಗಮಿಸಿದ

22 Nov 2025 6:05 pm
ಮೆಕ್ಕೆಜೋಳ, ಹೆಸರುಕಾಳು ಬೆಳೆಗಾರರ ಸಮಸ್ಯೆ: ನರೇಂದ್ರ ಮೋದಿಗೆ ಸಿದ್ದರಾಮಯ್ಯ ಪತ್ರ ಹಾಗೂ 5 ಬೇಡಿಕೆ

ಬೆಲೆಯು ಎಂಎಸ್‌ಪಿಗಿಂತ ಕೆಳಗೆ ಬಿದ್ದಾಗ ಮತ್ತು ಮಾರುಕಟ್ಟೆಗಳು ಅವರ ವಿರುದ್ಧ ನಿಂತಾಗ ತಕ್ಷಣ ಕೇಂದ್ರ ಸರ್ಕಾರವು ಮಧ್ಯ ಪ್ರವೇಶಿಸಿ ರೈತರಿಗೆ ನ್ಯಾಯ ಒದಗಿಸಿಕೊಡಬೇಕು. ದೇಶದ ಆಹಾರ ಭದ್ರತೆಗೆ, ಎಥೆನಾಲ್‌ ಉತ್ಪಾದನೆಯ ಸಾಮರ್

22 Nov 2025 6:04 pm
ಬೆಂಗಳೂರು ದರೋಡೆ ಕೇಸ್ ಬೇಧಿಸಿದ ಪೊಲೀಸರಿಗೆ ಬಂಪರ್ ಗಿಫ್ಟ್; 5 ಲಕ್ಷ ರೂ. ಬಹುಮಾನ ಘೋಷಿಸಿದ ಕಮಿಷನರ್

ಬೆಂಗಳೂರಿನಲ್ಲಿ 7.11 ಕೋಟಿ ರೂ. ಹಣ ದೋಚಿದ ಪ್ರಕರಣವನ್ನು ನಲವತ್ತೆಂಟು ಗಂಟೆಯಲ್ಲಿ ಯಶಸ್ವಿಯಾಗಿ ಬೇಧಿಸಿ, ಆರೋಪಿಗಳನ್ನು ಬಂಧಿಸಿದ ಪೊಲೀರಿಗೆ ಐದು ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ಕಮಿಷನರ್‌ ಸೀಮಂತ್‌ ಕುಮಾರ್‌ ಅವರು ಹೇಳಿ

22 Nov 2025 5:54 pm
ಸಿಎಂ ತವರು ಕ್ಷೇತ್ರದಲ್ಲಿ ಅಧಿಕಾರಿಗೆ ವರ್ಗಾವಣೆ ಕಿರುಕುಳ?; ಆತ್ಮಹತ್ಯೆಗೆ ಯತ್ನಿಸಿದ ವರುಣಾ ಪಂಚಾಯಿತಿ ಕಾರ್ಯದರ್ಶಿ

ಮೈಸೂರಿನ ವರುಣಾದ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ವರ್ಗಾವಣೆ ಕಿರುಕುಳಕ್ಕೆ ಬೇಸತ್ತು ಕಾರ್ಯದರ್ಶಿಯೊಬ್ಬರು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ. ಹಳೆಯ ದೂರಿನ ವಿಚಾರಣೆಯಿಂದ ಮನನೊಂದ ಕಾರ್ಯದರ್ಶಿ ದಿವ್ಯಾ, ಸುಮಾರು 15 ಮ

22 Nov 2025 3:50 pm
ಅನುವಾದ ತಂದ ಆಘಾತ: ದೆಹಲಿ ಡ್ರೈವರ್ ಕಳುಹಿಸಿದ ʼಮದರ್‌ ಡೈರಿʼ ಸಂದೇಶ ‌ʼಮರ್ಡರ್ʼ ಆಗಿದ್ದನ್ನು ಕಂಡು ಬೆಚ್ಚಿಬಿದ್ದ ಟೆಕ್ಕಿ, ಪೋಸ್ಟ್‌ ವೈರಲ್!

ಹೊಸದಿಲ್ಲಿಯಲ್ಲಿ ಟೆಕ್ಕಿಯೊಬ್ಬರು ಉಬರ್ ಕ್ಯಾಬ್ ಬುಕ್ ಮಾಡಿದ್ದರು. ಕ್ಯಾಬ್ ಡ್ರೈವರ್ ಕಳುಹಿಸಿದ್ದ ಸಂದೇಶವನ್ನು ಅನುವಾದಿಸಿದಾಗ ಅದು ಕೊಲೆಯ ಬೆದರಿಕೆಯಂತೆ ಕಂಡಿದೆ. ಆದರೆ, ನಿಜವಾದ ಸಂದೇಶ 'ನಾನು ಮದರ್ ಡೈರಿ ಮುಂದೆ ಇದ್ದೇನ

22 Nov 2025 3:43 pm
ಸಿದ್ರಾಮಣ್ಣ ನಡೆದು ಬಂದ ದಾರಿ ಮರೆತ್ತಿದ್ದಾರೆ, ದೇವರು ಒಳ್ಳೆಯದು ಮಾಡಲಿ: ನಿಖಿಲ್ ಕುಮಾರಸ್ವಾಮಿ

ರಾಜ್ಯದಲ್ಲಿ ಪ್ರಾದೇಶಿಕ ಪಕ್ಷವೊಂದು 25 ನೇ ವರ್ಷಾಚರಣೆ ಮಾಡುತ್ತಿರುವುದು ರಾಜ್ಯದ ರಾಜಕೀಯ ಇತಿಹಾಸದಲ್ಲಿಯೆ ಇದೆ ಮೊದಲು. ಪಕ್ಷದ ಬೆಳವಣಿಗೆಗಾಗಿ ತನು, ಮನ, ಧನ ಎಲ್ಲವನ್ನೂ ಅರ್ಪಿಸಿ, ಹೋರಾಟ ಮಾಡಿ, ಕೇಸ್ ಗಳನ್ನು ಹಾಕಿಸಿಕೊಂಡು

22 Nov 2025 3:29 pm
ಮುಖಕ್ಕೆ ಹೊಡೆದ ಹಾಗೆ ಹೇಳ್ತೀನಿ ಇವತ್ತು! ಕಿಚ್ಚ ಸುದೀಪ್ ಭರ್ಜರಿ ಕ್ಲಾಸ್

ಮುಖಕ್ಕೆ ಹೊಡೆದ ಹಾಗೆ ಹೇಳ್ತೀನಿ ಇವತ್ತು! ಕಿಚ್ಚ ಸುದೀಪ್ ಭರ್ಜರಿ ಕ್ಲಾಸ್

22 Nov 2025 3:10 pm
4 Labour Codes: 40 ಕೋಟಿ ಜನಕ್ಕೆ ಮೋದಿ ಬಂಪರ್‌! 1 ವರ್ಷಕ್ಕೇ ಗ್ರಾಚ್ಯುಟಿ, ಡೆಲಿವರಿ ಬಾಯ್ಸ್‌ಗೂ PF, ESI!

4 Labour Codes: 40 ಕೋಟಿ ಜನಕ್ಕೆ ಮೋದಿ ಬಂಪರ್‌! 1 ವರ್ಷಕ್ಕೇ ಗ್ರಾಚ್ಯುಟಿ, ಡೆಲಿವರಿ ಬಾಯ್ಸ್‌ಗೂ PF, ESI!

22 Nov 2025 3:05 pm
ಜಪಾನ್‌-ಚೀನಾ ಕಿತ್ತಾಟದಿಂದ ಭಾರತಕ್ಕೆ ಜಾಕ್‌ಪಾಟ್‌! ಅಮೆರಿಕದ ಸುಂಕದ ಏಟಿಗೆ ಸಿಕ್ತು ರಿಲೀಫ್‌!

ಜಪಾನ್‌-ಚೀನಾ ಕಿತ್ತಾಟದಿಂದ ಭಾರತಕ್ಕೆ ಜಾಕ್‌ಪಾಟ್‌! ಅಮೆರಿಕದ ಸುಂಕದ ಏಟಿಗೆ ಸಿಕ್ತು ರಿಲೀಫ್‌!

22 Nov 2025 3:03 pm
2030ಕ್ಕೆ ಭಾರತ ಹೇಗಿರಲಿದೆ ಗೊತ್ತಾ? ಊಹಿಸಲೂ ಸಾಧ್ಯವಾಗದ ವೇಗದಲ್ಲಿ ಅಭಿವೃದ್ಧಿ! ಅಮೆರಿಕ, ಚೀನಾ ಮೀರಿಸುವತ್ತ ಇಂಡಿಯಾ!

2030ಕ್ಕೆ ಭಾರತ ಹೇಗಿರಲಿದೆ ಗೊತ್ತಾ? ಊಹಿಸಲೂ ಸಾಧ್ಯವಾಗದ ವೇಗದಲ್ಲಿ ಅಭಿವೃದ್ಧಿ! ಅಮೆರಿಕ, ಚೀನಾ ಮೀರಿಸುವತ್ತ ಇಂಡಿಯಾ!

22 Nov 2025 3:03 pm
ಶಿವಮೊಗ್ಗ ಸೆಂಟ್ರಲ್‌ ಜೈಲಿನ ಕರ್ಮಕಾಂಡ; ಬಾಳೆ ಹಣ್ಣಲ್ಲಿ ಗಾಂಜಾ ಸಾಗಾಟ, ಸಿಬ್ಬಂದಿ ಒಳ ಉಡುಪಲ್ಲೂ ಪತ್ತೆ

ಶಿವಮೊಗ್ಗದ ಕೇಂದ್ರ ಕಾರಾಗೃಹದಲ್ಲಿ ಶುಕ್ರವಾರ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಆ ಮೂಲಕ ಗಾಂಜಾ, ಸಿಗರೇಟ್‌ ಸಾಗಾಟ ಯತ್ನಕ್ಕೆ ಬ್ರೇಕ್‌ ಹಾಕಲಾಗಿದೆ. ಕ್ಯಾಂಟೀನ್‌ಗೆಂದು ಬಂದ ಬಾಳೆಹಣ್ಣಿನ ಚೀಲಗಳಲ್ಲಿ ಮತ್ತು ಕರ

22 Nov 2025 2:46 pm
ಪ್ರಮುಖ ಸರ್ಕಾರಿ ಬ್ಯಾಂಕ್‌ ಖಾಸಗೀಕರಣ, ಖರೀದಿ ರೇಸ್‌ನಲ್ಲಿ ಮುಂಚೂಣಿಯಲ್ಲಿದೆ ಕೋಟಕ್ ಮಹೀಂದ್ರಾ ಬ್ಯಾಂಕ್

ಐಡಿಬಿಐ ಬ್ಯಾಂಕ್‌ನ ಖಾಸಗೀಕರಣ ಪ್ರಕ್ರಿಯೆ ಚುರುಕುಗೊಂಡಿದ್ದು, ಕೋಟಕ್ ಮಹೀಂದ್ರಾ ಬ್ಯಾಂಕ್ ಇದನ್ನು ಖರೀದಿಸಲು ಪ್ರಮುಖ ಆಕಾಂಕ್ಷಿಯಾಗಿ ಹೊರಹೊಮ್ಮಿದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ. ಬ್ಯಾಂಕ್‌ನ 1 ಲಕ್ಷ ಕೋಟಿ ರೂ. ಮಾರು

22 Nov 2025 2:02 pm
IND Vs SA- ನಾಯಕ ಬದಲಾದ್ರೂ ಹಣೆಬರಹ ಬದಲಾಗಲಿಲ್ಲ; ರಿಷಬ್ ಪಂತ್ ನಾಯಕತ್ವದಲ್ಲೂ ಟಾಸ್ ಗೆಲುವಿನ ಅದೃಷ್ಟವಿಲ್ಲ!

India Vs South Africa 2nd Test Match-ಯಾರೇ ನಾಯಕರಾದರೂ ಟಾಸ್ ವಿಷಯದಲ್ಲಿ ಭಾರತ ತಂಡದ ಅದೃಷ್ಟ ಮಾತ್ರ ಅಷ್ಟಕ್ಕಷ್ಟೇ ಎಂಬಂತಾಗಿದೆ. ನಿರಂತರ ಟಾಸ್ ಸೋಲಿನಲ್ಲಿ ರೋಹಿತ್ ಶರ್ಮಾ ಅವರು ಕೆಟ್ಟ ವಿಶ್ವದಾಖಲೆಯನ್ನು ಬರೆಸಿಕೊಂಡಿದ್ದರು. ಅವರ ಉತ್ತರಾಧಿಕ

22 Nov 2025 1:58 pm
ಅಧಿಕಾರ ಹಸ್ತಾಂತರ ಮಾಡದಿದ್ದರೆ ಕಾಂಗ್ರೆಸ್ ಧೂಳೀಪಟ: ಸಿದ್ದರಾಮಯ್ಯ ವಿರುದ್ಧ ಎಚ್ ವಿಶ್ವನಾಥ್ ವಾಗ್ದಾಳಿ

ಅಧಿಕಾರ ಹಂಚಿಕೆ ವಿಚಾರದಲ್ಲಿ ಹೈಕಮಾಂಡ್ ನಾಯಕರ ಎದುರು ಮಾಡಿದ ಆಣೆ-ಪ್ರಮಾಣದಂತೆ ನಡೆದುಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಉಳಿಗಾಲವಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಎಚ್ ವಿಶ್ವನಾಥ್ ಎಚ್ಚರಿಸಿದ

22 Nov 2025 1:29 pm
ಟ್ರಂಪ್‌ ಜೊತೆ ವಿವಾದ ಬೆನ್ನಲ್ಲೇ ರಾಜೀನಾಮೆ ಘೋಷಿಸಿದ ಮಾರ್ಜೋರಿ ಟೇಲರ್ ಗ್ರೀನ್; MAGA ಬೆಂಬಲ ಕಳೆದುಕೊಳ್ಳುತ್ತಿದ್ದಾರಾ ಟ್ರಂಪ್?

ಜಾರ್ಜಿಯಾದ ಜನಪ್ರತಿನಿಧಿ ಮಾರ್ಜೋರಿ ಟೇಲರ್ ಗ್ರೀನ್ ಅವರು ಯುಎಸ್ ಕಾಂಗ್ರೆಸ್‌ನಿಂದ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದಾರೆ. ಅಧ್ಯಕ್ಷ ಟ್ರಂಪ್ ಅವರೊಂದಿಗೆ ಭಿನ್ನಾಭಿಪ್ರಾಯ ಇದಕ್ಕೆ ಕಾರಣವಾಗಿದೆ. 2026ರ ಜನವರಿ 5ರಂದು ಅವರು

22 Nov 2025 12:56 pm
ಜೆಡಿಎಸ್‌ನಲ್ಲಿ ಅಧಿಕಾರ ಕುಟುಂಬಕ್ಕೆ ಸೀಮಿತ, ನಿಖಿಲ್ ಕುಮಾರಸ್ವಾಮಿಗೆ ಟ್ರೈನಿಂಗ್ ಕೊಡ್ತಿದ್ದಾರೆ: ಮಾಗಡಿ ಬಾಲಕೃಷ್ಣ ಲೇವಡಿ

ಶಾಸಕರು ದೆಹಲಿಗೆ ಹೋಗಿರೋದು ಈ ವಿಚಾರಕ್ಕೆ ಅಂತ ಹೇಗೆ ಹೇಳ್ತೀರಿ. ಹೋಗಿರೋರು ಮೂರು ಜನ, ಅಷ್ಟಕ್ಕೇ ಗುಂಪು ಕಟ್ಟಿಕೊಂಡು ಹೋಗಿದ್ದಾರೆ ಅಂದ್ರೆ ಹೇಗೆ. ಗುಂಪು ಹೋಗೋದು ಅಂದ್ರೆ 15 ಶಾಸಕರಾದ್ರೂ ಇರಬೇಕಲ್ಲ. ಅವರು ಅವರ ಕೆಲಸಕ್ಕೆ ಹೋಗ

22 Nov 2025 12:49 pm
ನಾಯಕತ್ವ ಬದಲಾವಣೆ ಜಟಾಪಟಿ ಮಲ್ಲಿಕಾರ್ಜುನ ಖರ್ಗೆ ನಿವಾಸಕ್ಕೆ ಶಿಫ್ಟ್: ಸದಾಶಿವನಗರದಲ್ಲಿ ಬೆಳವಣಿಗೆ ಚುರುಕು

ರಾಜ್ಯ ಕಾಂಗ್ರೆಸ್‌ ನಲ್ಲಿ ನಾಯಕತ್ವ ಬದಲಾವಣೆ ಸದ್ದು ತೀವ್ರಗೊಳ್ಳುತ್ತಿದೆ. ದಿನಕ್ಕೊಂದು ತಿರುವನ್ನು ಪಡೆದುಕೊಳ್ಳುತ್ತಿದೆ. ಈ ನಡುವೆ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು ಬೆಂಗಳೂರಿಗೆ ಆಗಮಿಸಿದ್ದಾರೆ. ಸದ

22 Nov 2025 12:30 pm
WWE ಸ್ಟಾರ್ ಜಾನ್ ಸೆನಾ ವಿದಾಯ ಪಂದ್ಯಕ್ಕೂ ಮುನ್ನ ಭಾರತೀಯ ಅಭಿಮಾನಿಗಳಿಗೆ ವಿಶೇಷ ಭಾವನಾತ್ಮಕ ಸಂದೇಶ

John Cena Special Message To Indian Fans- ರೆಸ್ಲಿಂಗ್ ಗೆ ಭಾರತದಲ್ಲಿ ಅಸಂಖ್ಯ ಅಭಿಮಾನಿಗಳಿದ್ದಾರೆ. ಜಾನ್ ಸೆನಾ ಅಂತೂ ಇಲ್ಲಿನ ರೆಸ್ಲಿಂಗ್ ಪ್ರಿಯರ ಅಚ್ಚುಮೆಚ್ಚಿನ ರೆಸ್ಲರ್. ಅವರೀಗ ತಮ್ಮ ಕುಸ್ತಿ ಜೀವನಕ್ಕೆ ವಿದಾಯ ಹೇಳುತ್ತಿದ್ದು ಡಿಸೆಂಬರ್ 13 ರಂ

22 Nov 2025 12:14 pm
ಬೈಜು ರವೀಂದ್ರನ್‌ಗೆ ಬಿಗ್ ಶಾಕ್: ₹9,600 ಕೋಟಿ ಪಾವತಿಸಲು ಅಮೆರಿಕ ಕೋರ್ಟ್ ಆದೇಶ

ಭಾರತದ ಎಡ್-ಟೆಕ್ ದೈತ್ಯ ಬೈಜೂಸ್ ಸಂಸ್ಥಾಪಕ ಬೈಜು ರವೀಂದ್ರನ್ ಅವರಿಗೆ ಅಮೆರಿಕದ ಡೆಲವೇರ್ ನ್ಯಾಯಾಲಯವು ಭಾರೀ ಆಘಾತ ನೀಡಿದೆ. ಬೈಜೂಸ್ ಆಲ್ಫಾ ಘಟಕದಿಂದ 533 ಮಿಲಿಯನ್ ಡಾಲರ್ ಹಣವನ್ನು ಅಕ್ರಮವಾಗಿ ವರ್ಗಾವಣೆ ಮಾಡಿದ ಮತ್ತು ನ್ಯಾ

22 Nov 2025 12:12 pm
ದಿಲ್ಲಿ ಪೊಲೀಸರ ಯಶಸ್ವಿ ಕಾರ್ಯಾಚರಣೆ: ಐಎಸ್‌ಐ ಜೊತೆ ಸಂಪರ್ಕ ಹೊಂದಿದ್ದ ಕಳ್ಳಸಾಗಣೆ ಜಾಲ ಪತ್ತೆ, ವಿದೇಶಿ ಶಸ್ತ್ರಾಸ್ತ್ರ ವಶಕ್ಕೆ

ದೆಹಲಿಯ ಕೆಂಪು ಕೋಟೆ ಸಮೀಪದಲ್ಲಿ ನಡೆದ ಕಾರ್ ಸ್ಫೋಟ ಪ್ರಕರಣ ದೇಶವನ್ನೇ ಬೆಚ್ಚಿ ಬೀಳಿಸಿತ್ತು. ಇದೀಗ ಇದರ ಬೆನ್ನಲ್ಲೇ ದೆಹಲಿ ಪೊಲೀಸರು ಯಶಸ್ವಿ ಕಾರ್ಯಾಚರಣೆ ನಡೆಸಿ ಪಾಕಿಸ್ತಾನದ ಐಎಸ್‌ಐ ಜೊತೆ ಸಂಪರ್ಕ ಹೊಂದಿದ್ದ ಕಳ್ಳಸಾಗಣ

22 Nov 2025 11:06 am
ರೈಸಿಂಗ್ ಏಷ್ಯಾ ಕಪ್ ನಲ್ಲಿ ಬಿಗ್ ಬ್ಲಂಡರ್; ವೈಭವ್ ಸೂರ್ಯವಂಶಿಯನ್ನು ಬ್ಯಾಟಿಂಗ್ ಗೆ ಇಳಿಸದೇ ಪೆಟ್ಟುತಿಂದ ಭಾರತ `ಎ'

India A Vs Bangladesh A- ಕೈಯ್ಯಲ್ಲಿರುವ ಪಂದ್ಯವನ್ನು ಕಳೆದುಕೊಳ್ಳುವುದು ಎಂದರೆ ಇದೇ. ರೈಸಿಂಗ್ ಏಷ್ಯಾ ಕಪ್ ಸೆಮಿಫೈನಲ್ ಪಂದ್ಯದಲ್ಲಿ ಬಾಂಗ್ಲಾದೇಶದ ವಿರುದ್ಧ ಗೆಲ್ಲಬಹುದಾಗಿದ್ದ ಪಂದ್ಯವನ್ನು ಪರಾಭವಗೊಂಡಿತು. ಟೈ ಆಗಿ ಸೂಪರ್ ಓವರ್ ಕಂಡ

22 Nov 2025 10:58 am
ʼತಾಯಿ ಇಲ್ಲದ ಬದುಕು, ಆದರೆ ತಾಯಿಯ ಕನಸೇ ಅವನನ್ನು ಬದುಕಿಸುತ್ತಿದೆʼ ; ಇದು ಕೋವಿಡ್‌ ಹೆಮ್ಮಾರಿಯಿಂದ ಅನಾಥನಾಗಿ ಬಾಲಮಂದಿರ ಸೇರಿದ ರಾಕೇಶ್‌ ಬುದುಕಿನ ಕಥೆ

ಕೋವಿಡ್‌ ಹಮ್ಮಾರಿ ಹಲವರು ಜೀವನವನ್ನು ತಲೆಕೆಳಗಾಗಿಸಿದೆ. ಅದರಂತಯೇ ಕೋವಿಡ್‌ನಿಂದ ತನ್ನವರನ್ನು ಕಳೆದುಕೊಂಡರು ಜೀವನದಲ್ಲಿ ಸೋಲದೆ ತಾಯಿಯ ಕನಸನ್ನು ನನಸು ಮಾಡಲು ಪಣತೊಟ್ಟ ಸ್ಪೂರ್ತಿದಾಯಕ ಕಥೆಯಿದು. ಕೋವಿಡ್‌ನಿಂದ ತಾಯಿಯನ

22 Nov 2025 10:52 am
ಸಿದ್ದರಾಮಯ್ಯ, ಡಿಕೆಶಿ ಬಲಾಬಲ: ಡಿಸಿಎಂ ಜೊತೆಗೆ ಬಹಿರಂಗವಾಗಿ ಗುರುತಿಸಿಕೊಂಡ ಶಾಸಕರು ಸಂಖ್ಯೆ ಎಷ್ಟು?

ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಚರ್ಚೆಯ ನಡುವೆ ಡಿಸಿಎಂ ಡಿಕೆ ಶಿವಕುಮಾರ್ ಪರೋಕ್ಷವಾಗಿ ತಮ್ಮ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದಾರೆ. ಇದರ ಭಾಗವಾಗಿಯೇ ಕೆಲವು ಶಾಸಕರು ದೆಹಲಿ ಯಾತ್ರೆ ನಡೆಸಿದ್ದಾರೆ. ಡಿಕೆಶಿ ಪರವಾಗಿ ಕೆಲ

22 Nov 2025 10:27 am
ಏಕವಚನದಲ್ಲಿ ಬೈಯುವ ಅಶ್ವಿನಿ ಗೌಡಗೆ ಬೆವರಿಳಿಸಿದ ಸುದೀಪ್!

ಏಕವಚನದಲ್ಲಿ ಬೈಯುವ ಅಶ್ವಿನಿ ಗೌಡಗೆ ಬೆವರಿಳಿಸಿದ ಸುದೀಪ್!

22 Nov 2025 10:06 am
IND Vs SA- ಶುಭಮನ್ ಗಿಲ್ ಗುವಾಹಟಿಗೆ ಆಗಮಿಸಿದ್ರೂ ಯಾಕೆ ಟೆಸ್ಟ್ ಆಡುತ್ತಿಲ್ಲ?; ರಿಷಬ್ ಪಂತ್ ಹೇಳಿದ್ದಿಷ್ಟು

India Vs South Africa 2nd Test- ಕೋಲ್ಕತಾ ಟೆಸ್ಟ್ ನಲ್ಲಿ ಕುತ್ತಿಗೆ ನೋವಿಗೊಳಗಾಗಿದ್ದ ಭಾರತ ಟೆಸ್ಟ್ ತಂಡದ ನಾಯಕ ಶುಭಮನ್ ಗಿಲ್ ಅವರು ಗುವಾಹಟಿಗೆ ಆಗಮಿಸಿದ್ದರು. ಆದರೆ ಟೆಸ್ಟ್ ಪಂದ್ಯವನ್ನು ಆಡುತ್ತಿಲ್ಲ. ಮೈದಾನಕ್ಕಿಳಿಯಲು ಅವರ ದೇಹ ಇನ್ನೂ ಸ

22 Nov 2025 9:44 am
ವಿಶ್ವದಲ್ಲೇ ಪ್ರಥಮ ಕೃತಕ ತೇಲುವ ದ್ವೀಪ ನಿರ್ಮಿಸುತ್ತಿದೆ ಚೀನಾ; ಚೀನಾ ನಿರ್ಮಿಸುತ್ತಿರುವ ಈ ದ್ವೀಪಕ್ಕಿದೆಯಂತೆ ಪರಮಾಣು ನಿರೋಧಕ ಶಕ್ತಿ!

ಚೀನಾ ತಂತ್ರಜ್ಞಾನ ಮತ್ತು ಮಿಲಿಟರಿ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದೆ. ಇದಕ್ಕೊಂದು ಸಾಕ್ಷಿಯೆಂಬಂತೆ, ಚೀನಾ ವಿಶ್ವದ ಮೊದಲ ತೇಲುವ ಕೃತಕ ದ್ವೀಪ ನಿರ್ಮಾಣ ಮಾಡುತ್ತಿದೆ. ಇದು 2028 ರಲ್ಲಿ ಪೂರ್ಣಗೊಳ್ಳಲಿದ್ದು, ಪರಮಾಣು ಬಾಂಬ್ ದಾ

22 Nov 2025 9:38 am
ಕಬ್ಬುಕಟಾವಿಗೆ ವಲಸೆ ಹೋದ ಕಾರ್ಮಿಕ ಬದುಕು ನರಕಸದೃಶ್ಯ! ಕಾರ್ಮಿಕರಿಗೆ ಕಾಡುತ್ತಿದೆ ಕನಿಷ್ಠ ಮೂಲ ಸೌಲಭ್ಯದ ಕೊರತೆ

ಹಗರಿಬೊಮ್ಮನಹಳ್ಳಿ ತಾಲೂಕಿನ ಕಬ್ಬು ಕಟಾವು ಕಾರ್ಮಿಕರ ಬದುಕು ದುಸ್ತರವಾಗಿದೆ. ಆಂಧ್ರ, ಮಹಾರಾಷ್ಟ್ರ, ಮೈಸೂರು, ಮಂಡ್ಯ ಸೇರಿದಂತೆ ಹಲವು ಜಿಲ್ಲೆಗಳಿಗೆ 30 ಸಾವಿರಕ್ಕೂ ಹೆಚ್ಚು ಕಾರ್ಮಿಕರು 6 ತಿಂಗಳಿಗೂ ಹೆಚ್ಚು ಕಾಲ ವಲಸೆ ಹೋಗುತ

22 Nov 2025 8:48 am
child care: ಬೆಳಗ್ಗಿನ ಎಳೆ ಬಿಸಿಲೇ ಮಕ್ಕಳ ಆರೋಗ್ಯಕ್ಕೆ ಅಮೃತ! Dr. Nitin

child care: ಬೆಳಗ್ಗಿನ ಎಳೆ ಬಿಸಿಲೇ ಮಕ್ಕಳ ಆರೋಗ್ಯಕ್ಕೆ ಅಮೃತ! Dr. Nitin

22 Nov 2025 8:38 am
ನಂದಿನಿ ಮಾದರಿಯಲ್ಲಿ ಮೀನು ಮಾರಾಟ, ವ್ಯಾಕ್ಯೂಮ್‌ ಪ್ಯಾಕ್‌ನಲ್ಲಿ ಬರಲಿದೆ ಸಂಸ್ಕರಿತ ಕರುನಾಡ ತಾಜಾ ಮೀನು!

ನಂದಿನಿ ಹಾಲಿನಂತೆ, ಕರ್ನಾಟಕದ ಮೀನುಗಾರಿಕಾ ಅಭಿವೃದ್ಧಿ ನಿಗಮವು 'ರೆಡಿ ಟು ಕುಕ್' ಸಂಸ್ಕರಿಸಿದ ತಾಜಾ ಮೀನನ್ನು ತನ್ನದೇ ಬ್ರ್ಯಾಂಡ್‌ನಡಿ ವ್ಯಾಕ್ಯೂಮ್ ಪ್ಯಾಕ್‌ಗಳಲ್ಲಿ ವಿತರಿಸಲು ಚಿಂತನೆ ನಡೆಸಿದೆ. ಜನವರಿ-ಫೆಬ್ರವರಿಯಲ್ಲ

22 Nov 2025 7:35 am
ಶಿವಮೊಗ್ಗದಿಂದ 3 ದಿಕ್ಕಿಗೆ ರೈಲು ಮಾರ್ಗ, ಸಮೀಕ್ಷೆಗೆ ನೈಋುತ್ಯ ರೈಲ್ವೆ ಟೆಂಡರ್‌; ಹಲವು ಜಿಲ್ಲೆಗಳಿಗೆ ಅನುಕೂಲ

ಕೇಂದ್ರ ಸರಕಾರವು ಮಲೆನಾಡು ಮತ್ತು ಕರಾವಳಿ ನಡುವೆ ರೈಲು ಸಂಪರ್ಕ ಸುಧಾರಿಸಲು ಮಹತ್ವದ ಹೆಜ್ಜೆ ಇಟ್ಟಿದೆ. ಶಿವಮೊಗ್ಗ-ಶೃಂಗೇರಿ-ಮಂಗಳೂರು, ತಾಳಗುಪ್ಪ-ಹೊನ್ನಾವರ ಸೇರಿದಂತೆ ನಾಲ್ಕು ಹೊಸ ರೈಲು ಮಾರ್ಗಗಳ ಅಂತಿಮ ಸಮೀಕ್ಷೆಗೆ ಟೆಂಡ

22 Nov 2025 5:52 am
ಬೈಕ್ ಟ್ಯಾಕ್ಸಿ ನಿಷೇಧಕ್ಕೆ ತಜ್ಞರ ಸಮಿತಿ ಶಿಫಾರಸು, ಇ-ಕಾಮರ್ಸ್ ಡೆಲಿವರಿಗೆ ಮಾತ್ರ 'ಗ್ರೀನ್ ಸಿಗ್ನಲ್'!

ಕರ್ನಾಟಕ ಸರ್ಕಾರದ ತಜ್ಞರ ಸಮಿತಿಯು ಬೈಕ್ ಟ್ಯಾಕ್ಸಿ ಸೇವೆಗಳನ್ನು ಕಾನೂನುಬಾಹಿರ ಮತ್ತು ಸುರಕ್ಷಿತವಲ್ಲ ಎಂದು ಘೋಷಿಸಿ, ಅವುಗಳ ಮೇಲಿನ ನಿಷೇಧವನ್ನು ಮುಂದುವರಿಸಲು ಶಿಫಾರಸು ಮಾಡಿದೆ. ಮೋಟಾರು ವಾಹನ ಕಾಯ್ದೆಯ ಉಲ್ಲಂಘನೆ, ವಿಮ

22 Nov 2025 5:42 am
ಕಾಂಗ್ರೆಸ್ ಬೇಗುದಿ, ಪೇದೆಯಿಂದಲೇ ಎಟಿಎಂ ವ್ಯಾನ್ ದರೋಡೆ, ದುಬೈನಲ್ಲಿ ‘ತೇಜಸ್’ ಪತನ (ನ. 21ರ ಟಾಪ್ 5 ಬೆಳವಣಿಗೆ)

ನ. 21ರಂದು ಕರ್ನಾಟಕದಲ್ಲಿ, ರಾಷ್ಟ್ರಮಟ್ಟದಲ್ಲಿ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಾಗೂ ಕ್ರೀಡಾ ವಲಯದಲ್ಲಿ ಕೆಲವು ಕುತೂಹಲಕಾರಿ ವಿದ್ಯಮಾನಗಳು ನಡೆದಿವೆ. ಅವುಗಳಲ್ಲಿ ಪ್ರಮುಖವೆಂದರೆ, ರಾಜ್ಯ ರಾಜಕಾರಣದಲ್ಲಿ ನಾಯಕತ್ವ ಬದಲಾವಣೆ

22 Nov 2025 1:05 am
ಇನ್ನುಕಾರುಗಳಲ್ಲಿ ಸ್ವಯಂಚಾಲಿತ ಎಮರ್ಜೆನ್ಸಿ ಬ್ರೇಕಿಂಗ್, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ ಇದ್ದರೆ ಮಾತ್ರ ಸಿಗುತ್ತೆ 5 ಸ್ಟಾರ್ ರೇಟಿಂಗ್

ಅಕ್ಟೋಬರ್ 2027 ರಿಂದ ಭಾರತ್ NCAP 2.0 ಜಾರಿಗೆ ಬರಲಿದೆ. ಐದು ಕ್ರ್ಯಾಶ್‌ ಟೆಸ್ಟ್‌ಗಳನ್ನು ಒಳಗೊಂಡ ಈ ಹೊಸ ನಿಯಮವು ಕಾರುಗಳ ಸುರಕ್ಷತೆಯನ್ನು ಹೆಚ್ಚಿಸಲಿದೆ. ಚಾಲನೆ, ಅಪಘಾತ ತಡೆಗಟ್ಟುವಿಕೆ, ಪ್ರಯಾಣಿಕರ ಸುರಕ್ಷತೆ, ದುರ್ಬಲ ರಸ್ತೆ ಬಳಕ

21 Nov 2025 11:57 pm
ಬಸವನಗುಡಿ ಕಡಲೆಕಾಯಿ ಪರಿಷೆಗೆ ತೆರೆ; 9 ಲಕ್ಷ ಮಂದಿ ಭಾಗಿ, 3 ಕೋಟಿ ರೂ. ವಹಿವಾಟು

ಬೆಂಗಳೂರಿನ ಐತಿಹಾಸಿಕ ಕಡಲೆಕಾಯಿ ಪರಿಷೆ ಐದು ದಿನಗಳ ಬಳಿಕ ಶುಕ್ರವಾರ ಮುಕ್ತಾಯಗೊಂಡಿದೆ. ಒಂಬತ್ತು ಲಕ್ಷಕ್ಕೂ ಹೆಚ್ಚು ಜನರು ಪರಿಷೆಗೆ ಭೇಟಿ ನೀಡಿದ್ದು, ಮೂರು ಕೋಟಿ ರೂಪಾಯಿಗೂ ಅಧಿಕ ವಹಿವಾಟು ನಡೆದಿದೆ ಎನ್ನಲಾಗಿದೆ. ಈ ಬಾರಿ

21 Nov 2025 11:18 pm
ನ. 26ರಂದು ರಾಷ್ಟ್ರವ್ಯಾಪಿ ಮುಷ್ಕರ? ಯಾರಿಂದ ಪ್ರತಿಭಟನೆ? ಯಾಕಾಗಿ ಪ್ರತಿಭಟನೆ? ಭಾರತ್ ಬಂದ್ ಆಗುತ್ತಾ?

ಕೇಂದ್ರದ ಹತ್ತು ಕಾರ್ಮಿಕ ಸಂಘಟನೆಗಳು ಸರ್ಕಾರದ ನಾಲ್ಕು ಕಾರ್ಮಿಕ ಸಂಹಿತೆಗಳ ಅಧಿಸೂಚನೆಯನ್ನು ವಿರೋಧಿಸಿವೆ. ನವೆಂಬರ್ 26ರಂದು ದೇಶವ್ಯಾಪಿ ಪ್ರತಿಭಟನೆ ನಡೆಸಲು ನಿರ್ಧರಿಸಿವೆ. ಈ ಕ್ರಮವನ್ನು ಕಾರ್ಮಿಕ ವಿರೋಧಿ ಮತ್ತು ಉದ್ಯೋ

21 Nov 2025 11:16 pm
ಕಾನ್ಸ್‌ಟೆಬಲ್‌ ಅಣ್ಣಪ್ಪನೇ ಬೆಂಗಳೂರು ದರೋಡೆಯ ದೊಡ್ಡಣ್ಣ! ಕ್ರೈಂ ವೆಬ್‌ ಸೀರಿಸ್‌ ನೋಡಿ ಪ್ಲಾನ್‌; ಹೇಗಿತ್ತು ಗೊತ್ತಾ?

7.11 ಕೋಟಿ ರೂ. ಮೆಗಾ ದರೋಡೆಯ ಪ್ರಮುಖ ಸೂತ್ರಧಾರ ಕಾನ್ಸ್‌ಟೆಬಲ್ ಅಣ್ಣಪ್ಪ ನಾಯ್ಕ್ ಎಂದು ಪೊಲೀಸರ ತನಿಖೆಯಿಂದ ತಿಳಿದುಬಂದಿದೆ. ಸಿಎಂಎಸ್ ಏಜೆನ್ಸಿಯ ಮಾಜಿ ಹಾಗೂ ಹಾಲಿ ಉದ್ಯೋಗಿಗಳ ಸಹಾಯದಿಂದ ಈ ಮಹಾದರೋಡೆ ನಡೆಸಲಾಗಿದೆ. ದರೋಡೆಗೆ

21 Nov 2025 10:29 pm
ಅಲ್‌-ಫಲಾಹ್‌ ಸಂಸ್ಥಾಪಕನಿಗೆ ಉಗ್ರರ ನಂಟು ಆರೋಪ; ಜವಾದ್‌ ಅಹ್ಮದ್‌ ಸಿದ್ದಿಕಿ ಪೂರ್ವಜರ ಮನೆ ಧ್ವಂಸಕ್ಕೆ ನೋಟಿಸ್‌

ಫರೀದಾಬಾದ್‌ನ ಅಲ್‌-ಫಲಾಹ್‌ ವಿಶ್ವವಿದ್ಯಾಲಯದ ಸಂಸ್ಥಾಪಕ ಜವಾದ್‌ ಅಹ್ಮದ್‌ ಸಿದ್ದಿಕಿಯ ಪೂರ್ವಜರ ಮನೆಯನ್ನು ಧ್ವಂಸಗೊಳಿಸಲು ನೋಟಿಸ್‌ ಜಾರಿಯಾಗಿದೆ. ಇಂದೋರ್‌ನ ಮೌನಲ್ಲಿರುವ ಈ ಮನೆಯು ರಕ್ಷಣಾ ಸಚಿವಾಲಯದ ಭೂಮಿಯಲ್ಲಿ ಅಕ್

21 Nov 2025 10:02 pm
ಕಾರ್ಮಿಕರ ಭವಿಷ್ಯ ನಿಧಿ ನಿಯಮದಲ್ಲಿ ಮಹತ್ವದ ಬದಲಾವಣೆ; ಮೂಲವೇತನ ಮಿತಿ ಏರಿಕೆ! ಉದ್ಯೋಗ ಕಂಪನಿಗಳ ಕೊಡುಗೆ ಹೆಚ್ಚಳ

ಕಾರ್ಮಿಕರ ಭವಿಷ್ಯನಿಧಿಗೆ (ಇಪಿಎಫ್) ಅರ್ಹತೆ ಪಡೆಯಲು ಮೂಲವೇತನ ಮಿತಿಯನ್ನು 15,000 ರೂ.ಗಳಿಂದ 25,000 ರೂ.ಗೆ ಏರಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ಈ ಪ್ರಸ್ತಾವನೆ ಮುಂದಿನ ವರ್ಷದ ಆರಂಭದಲ್ಲಿ ಕೇಂದ್ರ ಟ್ರಸ್ಟಿಗಳ ಮಂಡಳಿಯ ಮುಂದೆ

21 Nov 2025 9:57 pm
ಪೈಲಟ್ ಮೆದುಳಿಗೆ ರಕ್ತ ನುಗ್ಗಿದ್ದರಿಂದಲೇ ದುಬೈ ಏರ್ ಶೋನಲ್ಲಿ ತೇಜಸ್ ಯುದ್ಧ ವಿಮಾನ ಪತನವಾಗಲು ಕಾರಣ? ಏನಿದು ‘ನೆಗೆಟಿವ್- ಜಿ’ ?

ದುಬೈ ಏರ್ ಶೋ 2025 ವೇಳೆ ನ. 21ರಂದು ಭಾರತದ ತೇಜಸ್ ಯುದ್ಧ ವಿಮಾನ ಪ್ರದರ್ಶನದ ಮಧ್ಯೆಯೇ ಪತನವಾಗಿ, ಅದರಲ್ಲಿದ್ದ ಪೈಲಟ್ ಸಾವನ್ನಪ್ಪಿದ್ದಾರೆ. ಈ ಅಪಘಾತಕ್ಕೆ ‘ನೆಗೆಟಿವ್ ಜಿ’ ಒತ್ತಡವನ್ನು ನಿಭಾಯಿಸುವಲ್ಲಿ ಪೈಲಟ್ ವಿಫಲರಾಗಿದ್ದಿರ

21 Nov 2025 9:51 pm
ಸೋರೆಕಾಯಿ-ದಾಲ್ ಸೂಪ್

ಸೋರೆಕಾಯಿ-ದಾಲ್ ಸೂಪ್

21 Nov 2025 9:41 pm
ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ACIನಿಂದ ಮಾನ್ಯತೆ; 3ನೇ ಹಂತದ ಮಾನ್ಯತೆ ಪಡೆದ ದೇಶದ ಮೊದಲ ಏರ್ಪೋರ್ಟ್‌

ಕೆಐಎಎಲ್‌ಗೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳ ಮಂಡಳಿ 3ನೇ ಹಂತದ ಮಾನ್ಯತೆ ನೀಡಿದೆ. ಆ ಮೂಲಕ ಇದೊಂದು ಐತಿಹಾಸಿಕ ಸಾಧನೆಯಾಗಿದೆ. ಅತ್ಯುತ್ತಮ ಸೌಲಭ್ಯ, ತಂತ್ರಜ್ಞಾನದ ಸಮರ್ಪಕ ಬಳಕೆ ಮತ್ತು ಪ್ರಯಾಣಿಕ ಸ್ನೇಹಿ ವಾತಾವರಣಕ್ಕಾಗ

21 Nov 2025 9:24 pm
ಗೃಹಲಕ್ಷ್ಮಿ ಯೋಜನೆ ಬಾಕಿಯಿರುವ 23ನೇ ಕಂತಿನ ಹಣ ಬಿಡುಗಡೆ ಬಗ್ಗೆ ಲಕ್ಷ್ಮೀ ಹೆಬ್ಬಾಳ್ಕರ್ ಮಾಹಿತಿ! ಯಾವಾಗ ಬರುತ್ತೆ?

ರಾಜ್ಯದ 1.27 ಕೋಟಿ ಗೃಹಲಕ್ಷ್ಮಿ ಫಲಾನುಭವಿಗಳಿಗೆ ಸಿಹಿ ಸುದ್ದಿ. ಸೆಪ್ಟೆಂಬರ್ ತಿಂಗಳ 23ನೇ ಕಂತಿನ ಹಣ ನವೆಂಬರ್ 28ರೊಳಗೆ ಬಿಡುಗಡೆಯಾಗಲಿದೆ. ಮಹಿಳೆಯರ ಸಬಲೀಕರಣಕ್ಕೆ ಗೃಹಲಕ್ಷ್ಮಿ ಬ್ಯಾಂಕ್ ಆರಂಭವಾಗಲಿದೆ. 30 ಸಾವಿರದಿಂದ 3 ಲಕ್ಷದ ವ

21 Nov 2025 9:22 pm
2026ರಿಂದ ವಲಸೆ ಮತ್ತು ಗಡಿ ಸಂಬಂಧಿ ಶುಲ್ಕ ಹೆಚ್ಚಳಕ್ಕೆ ಅಮೆರಿಕ ಅಸ್ತು

2026ರಿಂದ ವಲಸೆ ಮತ್ತು ಗಡಿ ಸಂಬಂಧಿ ಶುಲ್ಕ ಹೆಚ್ಚಳಕ್ಕೆ ಅಮೆರಿಕ ಅಸ್ತು

21 Nov 2025 8:36 pm
ಶಿವಕುಮಾರ್ ಅವರೇ, ಕಾಂಗ್ರೆಸ್ ನಲ್ಲಿದ್ದರೆ ಸಿಎಂ ಆಗೋ ನಂಬಿಕೆ ನಿಮಗಿದೆಯಾ? Recalling ಬಿಎಸ್‌ವೈ ಹೇಳಿಕೆ

BSY old statement on DK Shivakumar : ಕರ್ನಾಟಕ ಕಾಂಗ್ರೆಸ್ಸಿನಲ್ಲಿ ತೀವ್ರ ರೀತಿಯ ಬೆಳವಣಿಗೆಗಳು ನಡೆಯುತ್ತಿವೆ. ನವೆಂಬರ್ ಕ್ರಾಂತಿ ಎಂದು ಏನು ಹಲವು ದಿನಗಳಿಂದ ರಾಜಕೀಯ ವಿದ್ಯಮಾನ ನಡೆದುಕೊಂಡು ಬಂದಿದೆಯೋ, ಅದಕ್ಕೆ ಪೂರಕ ಎನ್ನುವಂತೆ, ಶಾಸಕರ ದೆ

21 Nov 2025 8:19 pm
ಬೆಂಗಳೂರು ಕಂಟೋನ್ಮೆಂಟ್ - ಕಲಬುರಗಿ ನಡುವೆ 6 ಟ್ರಿಪ್‌ ವಿಶೇಷ ಎಕ್ಸ್‌ಪ್ರೆಸ್ ರೈಲು ಸೇವೆ; ಯಾವಾಗ? ವೇಳಾಪಟ್ಟಿ ಏನು?

ವಾರಾಂತ್ಯದ ಪ್ರಯಾಣಿಕರ ದಟ್ಟಣೆ ನಿರ್ವಹಿಸಲು, ನೈಋತ್ಯ ರೈಲ್ವೆಯು ಬೆಂಗಳೂರು ಕಂಟೋನ್ಮೆಂಟ್ ಮತ್ತು ಕಲಬುರಗಿ ನಡುವೆ ಆರು ಟ್ರಿಪ್‌ಗಳ ವಿಶೇಷ ಎಕ್ಸ್‌ಪ್ರೆಸ್ ರೈಲುಗಳನ್ನು ಓಡಿಸಲಿದೆ. ಈ ರೈಲುಗಳು ನವೆಂಬರ್ 22 ರಿಂದ ಡಿಸೆಂಬರ್

21 Nov 2025 7:32 pm
'ನಾನು 140 ಶಾಸಕರಿಗೂ ಅಧ್ಯಕ್ಷ' - ಕಾಂಗ್ರೆಸ್ಸಿನ ಒಕ್ಕಲಿಗ ಶಾಸಕರ ದೆಹಲಿ ಪರೇಡ್ ಬಗ್ಗೆ ಡಿಕೆಶಿ ಫಸ್ಟ್ ರಿಯಾಕ್ಷನ್

ಕರ್ನಾಟಕದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಮುಖ್ಯಮಂತ್ರಿ ಬದಲಾವಣೆಯ ಊಹಾಪೋಹಗಳಿಗೆ ಸ್ಪಷ್ಟನೆ ನೀಡಿದ್ದಾರೆ. ಸಿದ್ದರಾಮಯ್ಯ ಅವರೇ ತಮ್ಮ ಅಧಿಕಾರಾವಧಿಯನ್ನು ಪೂರ್ಣಗೊಳಿಸುತ್ತಾರೆ ಎಂದು ಅವರು ತಿಳಿಸಿದ್ದಾರೆ. ಕೆಲ

21 Nov 2025 7:24 pm
ಕಾರ್ಮಿಕರಿಗೆ ಗುಡ್‌ನ್ಯೂಸ್‌: ಕನಿಷ್ಠ ವೇತನ, PF - ESI ಕಡ್ಡಾಯ ಸೇರಿದಂತೆ 4 ಹೊಸ ಕಾರ್ಮಿಕ ಕಾನೂನು ಜಾರಿ! ಏನೆಲ್ಲಾ?

ಕೇಂದ್ರ ಸರ್ಕಾರವು ಕಾರ್ಮಿಕರ ಜೀವನಮಟ್ಟ ಸುಧಾರಿಸಲು ನಾಲ್ಕು ಹೊಸ ಕಾರ್ಮಿಕ ಸಂಹಿತೆಗಳನ್ನು ಜಾರಿಗೆ ತಂದಿದೆ. ನವೆಂಬರ್ 21ರಿಂದ ಜಾರಿಗೆ ಬಂದಿರುವ ಈ ನಿಯಮಗಳು, ನೇಮಕಾತಿ ಪತ್ರ, ಪಿಎಫ್, ಇಎಸ್‌ಐಸಿ, ವಿಮೆ, ಕನಿಷ್ಠ ವೇತನ, ಮತ್ತು 40

21 Nov 2025 7:13 pm
ಢಾಕಾ ಟೆಸ್ಟ್ ಗೂ ಭೂಕಂಪನ ಎಫೆಕ್ಟ್; ಮೈದಾನದಲ್ಲಿದ್ದವರು ಚಲ್ಲಾಪಿಲ್ಲಿ; ಪ್ರೆಸ್ ಬಾಕ್ಸ್ ನಿಂದ ಎದ್ದು ಬಿದ್ದೋಡಿದ ಪತ್ರಕರ್ತರು

Bangladesh Vs Ireland- ಢಾಕಾದಲ್ಲಿ ಶುಕ್ರವಾರ ಉಂಟಾದ ಭೂಕಂಪನದಿಂದಾಗಿ ಬಾಂಗ್ಲಾದೇಶ ಮತ್ತು ಐರ್ಲೆಂಡ್ ನಡುವಿನ ಟೆಸ್ಟ್ ಪಂದ್ಯಕ್ಕೂ ಕೆಲಕಾಲ ಅಡಚಣೆ ಉಂಟಾಯಿತು. ಈ ವೇಳೆ ಮೈದಾನದಲ್ಲಿದ್ದ ಆಟಗಾರರು, ನಿರೂಪಕರು, ಪತ್ರಕರ್ತರು ಸುರಕ್ಷಿತ ಸ್

21 Nov 2025 7:00 pm
ʻಸಂಸ್ಕೃತ ಸತ್ತ ಭಾಷೆʼ ಎಂದ ತಮಿಳುನಾಡು ಡಿಸಿಎಂ ಉದಯನಿಧಿ ಸ್ಟಾಲಿನ್‌; ಬಿಜೆಪಿ ಕಿಡಿ

ತಮಿಳುನಾಡಿನಲ್ಲಿ ಪುಸ್ತಕ ಬಿಡುಗಡೆ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಡಿಸಿಎಂ ಉದನಿಧಿ ಸ್ಟಾಲಿನ್‌ ಅವರು ಸಂಸ್ಕೃತ ಸತ್ತ ಭಾಷೆ ಎಂದು ಹೇಳಿರುವುದು ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಒಂದು ಭಾಷೆ ಅವಮಾನಿಸಿ ಮತ್ತೊಂದನ್ನು ನೆ

21 Nov 2025 6:44 pm
ಸಿಎಂ ಬದಲಾವಣೆ ಜಟಾಪಟಿ: ಭಿನ್ನಮತಕ್ಕೆ ಬೀಳುತ್ತಾ ಬ್ರೇಕ್? ದಿನದ ಟಾಪ್ 7 ಬೆಳವಣಿಗೆ ಏನೇನು

ರಾಜ್ಯ ಕಾಂಗ್ರೆಸ್‌ ಬಣ ರಾಜಕೀಯ ಕುತೂಹಲದ ಘಟ್ಟಕ್ಕೆ ತಲುಪಿದೆ. ಸಿಎಂ ಸಿದ್ದರಾಮಯ್ಯ ಅವರು ನಾನೇ ಐದು ವರ್ಷ ಸಿಎಂ ಎಂದು ಗಟ್ಟಿ ಧ್ವನಿಯಲ್ಲಿ ಹೇಳಿದ್ದಾರೆ. ಈ ಮೂಲಕ ನಾಯಕತ್ವ ಬದಲಾವಣೆ ಇಲ್ಲ ಎಂಬ ಸಂದೇಶವನ್ನು ನೀಡಿದ್ದಾರೆ. ಆದರ

21 Nov 2025 6:37 pm
IND Vs AUS 2nd Test- ಫುಲ್ ಡಿಫರೆಂಟಾಗಿದೆ ಗುವಾಹಟಿ ಪಿಚ್; ಈಗ ರಿಷಬ್ ಪಂತ್ ಬಳಗದಲ್ಲಿದೆಯೇ ಗೆಲ್ಲುವ ಕೆಚ್ಚು?

ಈಡನ್ ಗಾರ್ಡನ್ ಕ್ರೀಡಾಂಗಣದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಯಾರೂ ಊಹಿಸದ ರೀತಿಯಲ್ಲಿ ಸೋಲನುಭವಿಸಿದ ಭಾರತ ತಂಡ ಇದೀಗ ಗುವಾಹಟಿಯಲ್ಲಿ ಎರಡನೇ ಟೆಸ್ಟ್ ಆಡಲು ಸಿದ್ಧವಾಗಿದೆ. ಶುಭಮನ್ ಗಿಲ್ ಅನುಪಸ್ಥಿತಿಯಲ್ಲಿ ರಿಷಭ್ ಪಂತ್ ಅ

21 Nov 2025 5:37 pm
ದಬೈ ಏರ್ ಶೋ: ʻತೇಜಸ್ʼ ಲಘು ಯುದ್ಧ ವಿಮಾನ ಪತನ

ದುಬೈನ ಅಲ್ ಮಕೌಮ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆಯುತ್ತಿರುವ 'ದುಬೈ ಏ‌ರ್ ಶೋ 2025'ರಲ್ಲಿ ಪ್ರದರ್ಶನ ನೀಡುತ್ತಿದ್ದ ವೇಳೆ ಎಚ್‌ಎಎಲ್‌ ನಿರ್ಮಿತ ಭಾರತದ 'ತೇಜಸ್ ಲಘು ಯುದ್ಧ ವಿಮಾನ ಪತನಗೊಂಡಿದೆ. ಘಟನೆಯಲ್ಲಿ ಸಾವು-ನೋ

21 Nov 2025 4:36 pm
ಪರ್ತ್ ಟೆಸ್ಟ್ 2025 - ಮೊದಲ ದಿನವೇ ಇಂಗ್ಲೆಂಡ್ - ಆಸೀಸ್ ತಂಡಗಳ 19 ವಿಕೆಟ್ ಪತನ!

ಭಾರತ-ದಕ್ಷಿಣ ಆಫ್ರಿಕಾ ಟೆಸ್ಟ್ ಪಂದ್ಯದಲ್ಲಿ ಕಳಪೆ ಪ್ರದರ್ಶನ ಮತ್ತು ಪಿಚ್ ಬಗ್ಗೆ ಟೀಕೆಗಳ ಬೆನ್ನಲ್ಲೇ, ಪರ್ತ್‌ನಲ್ಲಿ ಆಸ್ಟ್ರೇಲಿಯಾ-ಇಂಗ್ಲೆಂಡ್ ನಡುವಿನ ಮೊದಲ ಟೆಸ್ಟ್‌ನ ಮೊದಲ ದಿನವೇ 18 ವಿಕೆಟ್‌ಗಳು ಉರುಳಿವೆ. ಇಂಗ್ಲೆಂಡ

21 Nov 2025 4:09 pm
ಸ್ಮೃತಿ ಮಂದಾನಗೆ ಕ್ರೀಡಾಂಗಣದ ಮಧ್ಯೆ ಪ್ರಪೋಸ್ ಮಾಡಿದ ಪಲಾಶ್ ಮುಚ್ಛಲ್! ವಿಡಿಯೋ ಫುಲ್ ವೈರಲ್

Palash Proposes RCB Star Smriti Mandhana - ಅಂತೂ ಭಾರತದ ಮಹಿಳಾ ತಂಡದ ಉಪನಾಯಕಿ ಮತ್ತು ಆರ್ ಸಿಬಿಯ ನೆಚ್ಚಿನ ಆಟಗಾರ್ತಿ ಸ್ಮೃತಿ ಮಂದಾನ ಅವರ ವಿವಾಹ ದಿನಾಂಕ ಫಿಕ್ಸ್ ಆಗಿದೆ. ನವೆಂಬರ್ 23 ರಂದು ಅವರು ತಮ್ಮ ಸಂಗೀತ ಸಂಯೋಜಕ- ಚಿತ್ರ ನಿರ್ಮಾಪಕ ಪಲಾಶ್ ಮುಚ್ಚ

21 Nov 2025 3:50 pm
10ಲಕ್ಷ ಮೆಟ್ರಿಕ್ ಟನ್ ಮೆಕ್ಕೆಜೋಳ ಖರೀದಿಸಲು ಸರ್ಕಾರದ ತೀರ್ಮಾನ: ಸಂಕಷ್ಟದಲ್ಲಿರುವ ರೈತರಿಗೆ ಸರ್ಕಾರದ ನೆರವು

ಮೆಕ್ಕೇಜೋಳ ಬೆಲೆ ಕುಸಿತದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ರೈತರು ಕಂಗಾಲಾಗಿದ್ದಾರೆ. ಈ ನಿಟ್ಟಿನಲ್ಲಿ ಸಿಎಂ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಶುಕ್ರವಾರ ಮಹತ್ವದ ಸಭೆ ನಡೆಯಿತು. ಸಭೆಯಲ್ಲಿ ಸಿಎಂ ಸಿದ್ದರಾಮ್ಯಯ ಅವರು ಕೆಲವೊ

21 Nov 2025 3:48 pm
ಎಸ್‌ಐಆರ್‌ ಪ್ರಕ್ರಿಯೆ ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆಗೆ ಸುಪ್ರೀಂಕೋರ್ಟ್ ಒಪ್ಪಿಗೆ

ಚುನಾವಣಾ ಆಯೋಗದ ವಿಶೇಷ ತೀವ್ರ ಪರಿಷ್ಕರಣೆ ವ್ಯಾಯಾಮವನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳ ಗುಂಪನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಲು ಒಪ್ಪಿಕೊಂಡಿದೆ. ಕೇರಳದಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆಗಳು ನಿಗದಿಯಾಗಿರುವು

21 Nov 2025 3:40 pm
ಮಕ್ಕಳ ಸುರಕ್ಷತೆ : ಭಾರೀ ಹಿಂದೆ ಬಿದ್ದ ಕರ್ನಾಟಕದ ಈ 5 ಜಿಲ್ಲೆಗಳು - ಯಾವ ಜಿಲ್ಲೆಗಳು ಸೇಫ್?

Safe and Unsafe of Karnataka Districts on Child Rights : ಮಕ್ಕಳ ಹಕ್ಕುಗಳ ಸೂಚ್ಯಂಕವನ್ನು ಐಎಸ್ಇಸಿ ಬಹಿರಂಗ ಪಡಿಸಿದೆ. ಇದು, ಇನ್‌ಸ್ಟಿಟ್ಯೂಟ್ ಫಾರ್ ಸೋಶಿಯಲ್ ಅಂಡ್ ಎಕನಾಮಿಕ್ ಚೇಂಜ್, ಸಿದ್ದ ಪಡಿಸಿದ ವರದಿಯಾಗಿದೆ. ಈ ವರದಿಯ ಪ್ರಕಾರ, ರಾಜ್ಯದ ಆರು ಜಿಲ್ಲೆಗಳ

21 Nov 2025 3:37 pm
108 ದೇಶಗಳ ಟಾಪ್ ಚಾರ್ಟ್‌ನಲ್ಲಿ ಸ್ಥಾನ ಪಡೆದ ಕಿಮ್ ಯೂ ಜಂಗ್ ನಟನೆಯ ʼDear Xʼ ; ಈ ಸಿರೀಸ್ ವೀಕ್ಷಿಸುವುದೇಗೆ?

ಕಿಮ್ ಯೂ ಜಂಗ್ ಅಭಿನಯದ ʼಡಿಯರ್ ಎಕ್ಸ್ʼ ಸಿರೀಸ್ ಜಾಗತಿಕ ಮಟ್ಟದಲ್ಲಿ ಯಶಸ್ಸು ಕಂಡಿದೆ. 108 ದೇಶಗಳಲ್ಲಿ ಟಾಪ್ ಚಾರ್ಟ್‌ಗಳಲ್ಲಿ ಸ್ಥಾನ ಪಡೆದಿದೆ. ಅಮೆರಿಕಾ, ಯುರೋಪ್, ಭಾರತ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ವೀಕ್ಷಕರ ಮೆಚ್ಚುಗೆ

21 Nov 2025 3:33 pm
Bescom Power Cut: ಬೆಂಗಳೂರಿನಲ್ಲಿ ಭಾನುವಾರ (ನ.23) 80 ಕ್ಕೂ ಅಧಿಕ ಬಡಾವಣೆಗಳಲ್ಲಿ ವಿದ್ಯುತ್ ಕಡಿತ! ಎಲ್ಲೆಲ್ಲಿ?

ಬೆಂಗಳೂರಿನಲ್ಲಿ ನವೆಂಬರ್ 23 ರಂದು ವಿದ್ಯುತ್ ಕಡಿತವಾಗಲಿದೆ. ಯಲಹಂಕ, ಕಮ್ಮಗೊಂಡನಹಳ್ಳಿ, ಪೀಣ್ಯ ಸೇರಿದಂತೆ ಹಲವು ಪ್ರದೇಶಗಳಲ್ಲಿ ಬೆಳಿಗ್ಗೆಯಿಂದ ಸಂಜೆಯವರೆಗೆ ವಿದ್ಯುತ್ ಪೂರೈಕೆ ಇರುವುದಿಲ್ಲ. ಕೆಪಿಟಿಸಿಎಲ್ ತುರ್ತು ನಿರ್

21 Nov 2025 3:11 pm
ಆಪರೇಷನ್‌ ಸಿಂಧೂರದಲ್ಲಿ ಪಾಕಿಸ್ತಾನವು ಭಾರತದ ಮೇಲೆ ಮಿಲಿಟರಿ ಯಶಸ್ಸನ್ನು ಸಾಧಿಸಿದೆ ಎಂದ ಯುಎಸ್‌ ವರದಿ!

ಆಪರೇಷನ್‌ ಸಿಂಧೂರದಲ್ಲಿ ಪಾಕಿಸ್ತಾನವು ಭಾರತದ ಮೇಲೆ ಮಿಲಿಟರಿ ಯಶಸ್ಸನ್ನು ಸಾಧಿಸಿದೆ ಎಂದ ಯುಎಸ್‌ ವರದಿ!

21 Nov 2025 3:00 pm
ಹೊಸ ಬಿಹಾರ ಸರ್ಕಾರದಲ್ಲಿ ಭ್ರಷ್ಟರು, ಕ್ರಿಮಿನಲ್‌ಗಳೇ ತುಂಬಿ ಹೋಗಿದ್ದಾರೆ: ಪ್ರಶಾಂತ್ ಕಿಶೋರ್

ಪ್ರಶಾಂತ್ ಕಿಶೋರ್ ಅವರು ನಿತೀಶ್ ಕುಮಾರ್ ಅವರ ಹೊಸ ಸರ್ಕಾರವನ್ನು ಭ್ರಷ್ಟ ಮತ್ತು ಕ್ರಿಮಿನಲ್ ನಾಯಕರಿಂದ ಕೂಡಿದೆ ಎಂದು ಟೀಕಿಸಿದ್ದಾರೆ. ಜನ ಸುರಾಜ್ ಪಕ್ಷವು ಜನವರಿ 15 ರಿಂದ 'ಬಿಹಾರ ನನಿರ್ಮಾಣ ಸಂಕಲ್ಪ ಯಾತ್ರೆ'ಯನ್ನು ಆರಂಭಿಸ

21 Nov 2025 2:36 pm
ಪಾಕಿಸ್ತಾನಕ್ಕೆ ನೌಕೆಯ ರಹಸ್ಯ ಮಾಹಿತಿ ರವಾನೆ, ಉಡುಪಿಯಲ್ಲಿ ಕೊಚ್ಚಿನ್ ಶಿಪ್‌ಯಾರ್ಡ್‌ನ ಇಬ್ಬರ ಬಂಧನ

ಉಡುಪಿಯಲ್ಲಿ ಭಾರತೀಯ ನೌಕಾ ದಳದ ಹಡಗುಗಳ ಗೌಪ್ಯ ಮಾಹಿತಿಯನ್ನು ಪಾಕಿಸ್ತಾನಕ್ಕೆ ರವಾನಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಉತ್ತರ ಪ್ರದೇಶ ಮೂಲದ ಇವರು ಕೊಚ್ಚಿನ್ ಶಿಪ್‌ಯಾರ್ಡ್‌ನ ಸಿಬ್ಬಂದಿಯಾಗಿ

21 Nov 2025 2:35 pm
ರಫಾ ಜನನಿಬಿಡ ಭೂಭಾಗದ ಕೆಳಗೆ 7 ಕಿ.ಮೀ ಉದ್ದದ 80ಕೊಠಡಿಯ ಸುರಂಗ ಪತ್ತೆ; ಕದನ ವಿರಾಮದ ನಡುವೆಯೂ ಗಾಜಾ ಮೇಲೆ ನಿಲ್ಲುತ್ತಿಲ್ಲ ಇಸ್ರೇಲ್‌ ವೈಮಾನಿಕ ದಾಳಿ!

ಇಸ್ರೇಲ್ ರಕ್ಷಣಾ ಪಡೆಗಳು ಗಾಜಾದಲ್ಲಿ 7 ಕಿ.ಮೀ ಉದ್ದದ ಹಮಾಸ್ ಸುರಂಗ ಸಂಕೀರ್ಣವನ್ನು ಪತ್ತೆಹಚ್ಚಿದ್ದು, 2014ರಲ್ಲಿ ಹಮಾಸ್‌ನಿಂದ ಹತ್ಯೆಯಾದ ಲೆಫ್ಟಿನೆಂಟ್ ಹದರ್ ಗೋಲ್ಡಿನ್ ಅವರ ದೇಹವನ್ನು ಇಲ್ಲಿ ರಹಸ್ಯವಾಗಿಡಲಾಗಿತ್ತು. ಈ ಸು

21 Nov 2025 2:28 pm
ಐದು ವರ್ಷ ನಾನೇ ಸಿಎಂ, ಮುಂದಿನ 2 ಬಜೆಟ್ ಮಂಡಿಸುವುದು ಗ್ಯಾರಂಟಿ: ಸಿದ್ದರಾಮಯ್ಯ ಖಡಕ್ ಮಾತು

ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಚರ್ಚೆಯ ನಡುವೆ ಸಿಎಂ ಸಿದ್ದರಾಮಯ್ಯ ಮೈಸೂರಿನಲ್ಲಿ ಮಹತ್ವದ ಹೇಳಿಕೆ ನೀಡಿದ್ದಾರೆ. ಐದು ವರ್ಷಗಳ ಕಾಲ ನಾನೇ ಸಿಎಂ ಆಗಿರುತ್ತೇನೆ. ಅಷ್ಟೇ ಅಲ್ಲದೆ, ಮುಂದಿನ ಬಜೆಟ್ ನಾನೇ ಮಂಡನೆ ಮಾಡುತ್ತೇನೆ ಎಂ

21 Nov 2025 2:23 pm
ದಿಲ್ಲಿಯಲ್ಲಿ ವಾಯುಮಾಲಿನ್ಯ ತೀವ್ರ: ಶಾಲೆಗಳಲ್ಲಿ ಹೊರಾಂಗಣ ಚಟುವಟಿಕೆಗಳು ಕ್ರೀಡೆಗಳನ್ನು ಸ್ಥಗಿತಗೊಳಿಸುವಂತೆ ಆದೇಶ

ದೆಹಲಿಯಲ್ಲಿ ವಾಯುಮಾಲಿನ್ಯ ಹೆಚ್ಚಳವಾಗಿದೆ. ಇದರ ಪರಿಣಾಮವಾಗಿ, ಶಾಲೆಗಳಲ್ಲಿ ಹೊರಾಂಗಣ ಚಟುವಟಿಕೆಗಳು ಮತ್ತು ಕ್ರೀಡಾ ಸ್ಪರ್ಧೆಗಳನ್ನು ಸ್ಥಗಿತಗೊಳಿಸಲಾಗಿದೆ. ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಈ ಕ್ರಮ ಕೈಗೊಳ್ಳಲಾಗಿದೆ. ಮ

21 Nov 2025 1:56 pm
ಯುವಿ 50 ಸಾವಿರ ಕಳಿಸ್ತಾನೆ, ಜೀವಂತವಿರುವೆ, ಸಿಂಹದಂತಿರುವೆ: `ಒಂಟಿತನ'ದ ಬಗ್ಗೆ ವರದಿಗೆ ಯೋಗರಾಜ್ ಸಿಂಗ್ ಗರಂ

Yograj Singh Clarification- ವಿವಾದಿತ ಹೇಳಿಕೆಗಳಿಗೆ ಯೋಗರಾಜ್ ಸಿಂಗ್ ಅವರು ಯಾವತ್ತೂ ಫೇಮಸ್. ಕೆಲ ದಿನಗಳ ಹಿಂದಷ್ಟೇ ತಾವು ಜೀವನದಲ್ಲಿ ಒಂಟಿತನ ಅನುಭವಿಸಿದ್ದು, ಸಾಯಲೂ ಸಿದ್ಧನಿರುವುದಾಗಿ ಅಚ್ಚರಿಯ ಹೇಳಿಕೆ ನೀಡಿದ್ದರು. ಈ ವೇಳೆ ತಮ್ಮ ಮಕ್ಕಳ

21 Nov 2025 1:41 pm
ಇರಾನ್ ತೈಲ ಕಂಪನಿಗಳ ಮೇಲೆ ಅಮೆರಿಕಾ ಕಠಿಣ ನಿರ್ಬಂಧ: ಭಾರತೀಯ ಕಂಪನಿಗೂ ಶಾಕ್!

ಅಮೆರಿಕಾ ಖಜಾನೆ ಇಲಾಖೆ ಇರಾನ್‌ನ ತೈಲ ಕಂಪನಿಗಳ ಮೇಲೆ ನಿರ್ಬಂಧಗಳನ್ನು ಬಿಗಿಗೊಳಿಸಿದೆ. 170 ಕ್ಕೂ ಹೆಚ್ಚು ಹಡಗುಗಳು, ಭಾರತದ ಒಂದು ಕಂಪನಿ ಸೇರಿದಂತೆ, ಈ ನಿರ್ಬಂಧಕ್ಕೆ ಒಳಗಾಗಿವೆ. ಭಯೋತ್ಪಾದನೆಗೆ ಹಣಕಾಸು ಒದಗಿಸುತ್ತಿದೆ ಎಂದು

21 Nov 2025 1:16 pm
ಬೆಂಗಳೂರಿನ 7 ಕೋಟಿ 11 ಲಕ್ಷ ರೂ. ಎಟಿಎಂ ಹಣ ದರೋಡೆ ಕೇಸ್‌ :ಮಾಸ್ಟರ್ ಮೈಂಡ್ ಲಾಕ್ ಆಗಿದ್ದು ಸಖತ್ ಇಂಟರೆಸ್ಟಿಂಗ್!

ಬೆಂಗಳೂರಿನ 7 ಕೋಟಿ ರೂ. ಎಟಿಎಂ ದರೋಡೆ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಈ ಕೃತ್ಯದ ಮಾಸ್ಟರ್‌ಮೈಂಡ್ ಪೊಲೀಸ್ ಕಾನ್‌ಸ್ಟೇಬಲ್ ಅಣ್ಣಪ್ಪ ನಾಯ್ಕ್ ಎಂದು ತಿಳಿದುಬಂದಿದೆ. ಸಿಎಂಎಸ್ ಕಂಪನಿಯ ಮಾಜಿ ಉದ್ಯೋಗಿ ಝೇವಿಯರ್ ಕೂಡ ಭಾಗಿ

21 Nov 2025 12:53 pm
Explained: ಬೆಂಗಳೂರಿನಲ್ಲಿ ಭಾರತದ ಮೊದಲ ಕ್ವಾಂಟಮ್ ಸಿಟಿ: ಏನಿದು ಪರಿಕಲ್ಪನೆ, ಅನುಕೂಲಗಳೇನು?

ಕ್ವಾಂಟಮ್ ಮೆಕ್ಯಾನಿಕ್ಸ್ ತಂತ್ರಜ್ಞಾನ ತಾಂತ್ರಿಕ ಪ್ರಗತಿಗೆ ಗಮನಾರ್ಹ ಉತ್ತೇಜನ ನೀಡಿದೆ. ಅಷ್ಟೇ ಅಲ್ಲದೆ, ಆಧುನಿಕ ಎಲೆಕ್ಟ್ರಾನಿಕ್ಸ್‌ಗೆ ಅಡಿಪಾಯವಾಗಿದೆ. ಲೇಸರ್‌ಗಳು, ಟ್ರಾನ್ಸಿಸ್ಟರ್‌ಗಳು ಹಾಗೂ ಎಂಆರ್‌ಐ ಸ್ಕ್ಯಾನರ್

21 Nov 2025 12:48 pm
Explained: ಪ್ರಣಯ ಸಂಕೇತವಾಗಿ ಚುಂಬನ, ಮಾನವನಿಗೆ ವಾನರ ಪ್ರಭೇದ ಕೊಟ್ಟ ಬಳುವಳಿ ಈ ರಸಿಕತನ; ಇತಿಹಾಸದ ಅವಲೋಕನ

ಗಂಡು ಹೆಣ್ಣಿನ ನಡುವಿನ ಆಕರ್ಷಣೆ ಮತ್ತು ಪ್ರಣಯದ ಸುಮಧುರ ಕ್ಷಣ ಆರಂಭವಾಗುವುದೇ ತುಟಿಗೆ ತುಟಿಗೆ ಬೆರೆತಾಗ. ಆ ಚುಂಬನದ ಬೆಚ್ಚಗಿನ ಅನುಭವ ಪ್ರಣಯದ ಹಾದಿಯನ್ನು ಸುಗಮಗೊಳಿಸುತ್ತದೆ. ಆದರೆ ಚುಂಬನ ಮಾನವರ ಸೃಷ್ಟಿ ಎಂದು ನೀವು ತಿಳ

21 Nov 2025 12:27 pm
ಬಾಂಗ್ಲಾದೇಶದಲ್ಲಿ 5.7 ತೀವ್ರತೆಯ ಪ್ರಬಲ ಭೂಕಂಪ, ಭಾರತದ ಕೋಲ್ಕತ್ತಾ, ತ್ರಿಪುರಾದಲ್ಲೂ ಕಂಪನಿಸಿ ಭೂಮಿ

ಶುಕ್ರವಾರ ಬೆಳಿಗ್ಗೆ ಬಾಂಗ್ಲಾದೇಶದಲ್ಲಿ ಪ್ರಬಲ ಭೂಕಂಪ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 5.7 ತೀವ್ರತೆ ದಾಖಲಾಗಿದೆ. ಈ ಭೂಕಂಪದಿಂದಾಗಿ ಭಾರತದ ಪಶ್ಚಿಮ ಬಂಗಾಳ ಮತ್ತು ಈಶಾನ್ಯ ರಾಜ್ಯಗಳಲ್ಲೂ ಭೂಮಿ ಕಂಪನಿಸಿದ ಅನುಭವವಾಗಿದೆ

21 Nov 2025 12:09 pm
ಇಂಗ್ಲೆಂಡ್ Vs ಆಸ್ಟ್ರೇಲಿಯಾ ಟೆಸ್ಟ್ ಸರಣಿಗೆ `ಆ್ಯಶಸ್' ಅನ್ನುವುದೇಕೆ? ಇದು ಶತಮಾನದ ಹಿಂದಿನ ರೋಚಕ ಘಟನೆಯ ಪ್ರತೀಕ!

ಚುಟುಕು ಕ್ರಿಕೆಟ್ ನ ಭರಾಟೆಯ ಕಾಲದಲ್ಲೂ ಟೆಸ್ಟ್ ಕ್ರಿಕೆಟ್ ಗೆ ಅದರದ್ದೇ ಆದ ಮಹತ್ವವಿದೆ. ಅದರಲ್ಲೂ ಆ್ಯಶಸ್ ಸರಣಿಯನ್ನಂತೂ ಜಗತ್ತಿನಾದ್ಯಂತ ಕ್ರಿಕೆಟ್ ಪ್ರೇಮಿಗಳು ಕುತೂಹಲದ ಕಣ್ಣುಗಳಿಂದ ವೀಕ್ಷಿಸುತ್ತಾರೆ. ಅದೆಲ್ಲವೂ ಸರಿ

21 Nov 2025 12:01 pm
2025 ರ ಮಿಸ್ ಯೂನಿವರ್ಸ್ ಕಿರೀಟವನ್ನು ಮುಡಿಗೇರಿಸಿಕೊಂಡ ಮೆಕ್ಸಿಕೋದ ಫಾತಿಮಾ ಬೋಸ್

ಮೆಕ್ಸಿಕೋದ ಫಾತಿಮಾ ಬೋಸ್ 2025 ರ ಮಿಸ್ ಯೂನಿವರ್ಸ್ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ. ಸ್ಪರ್ಧೆಯ ಆರಂಭದಲ್ಲಿ ನಿಂದನೆಗೆ ಒಳಗಾದರೂ, ತಮ್ಮ ಗೌರವವನ್ನು ಎತ್ತಿ ಹಿಡಿದು ವೇದಿಕೆಯಿಂದ ಹೊರನಡೆದಿದ್ದರು. 'ನಿಮ್ಮ ನಿಜವಾದ ವ್ಯ

21 Nov 2025 11:49 am
ಬೆಂಗಳೂರಿನಲ್ಲಿ 7 ಕೋಟಿ ದರೋಡೆ : ಆರೋಪಿಗಳ ಬಗ್ಗೆ ಮಹತ್ವದ ಅಪ್ಡೇಟ್ ಕೊಟ್ಟ ಜಿ ಪರಮೇಶ್ವರ್

ಬುಧವಾರ ಸಂಜೆ ಬೆಂಗಳೂರಿನಲ್ಲಿ ಎಟಿಎಂ ವಾಹನವನ್ನು ದರೋಡೆ ಮಾಡಲಾಗಿತ್ತು. ಹಾಡು ಹಗಲೇ ನಡೆದ ಈ ದರೋಡೆ ಪ್ರಕರಣ ಬೆಂಗಳೂರು ಮಾತ್ರವಲ್ಲದೆ ರಾಜ್ಯವನ್ನೇ ಬೆಚ್ಚಿ ಬೀಳಿಸಿತ್ತು. ಆರ್ ಬಿ ಐ ಅಧಿಕಾರಿಗಳು ಹಾಗೂ ಐಟಿ ಇಲಾಖೆಯ ಸೋಗಿನಲ

21 Nov 2025 11:48 am
ಬಾಹ್ಯಾಕಾಶಕ್ಕೆ ಹೋಗೋದೇ ಸುಲಭ, ಬೆಂಗಳೂರು ಟ್ರಾಫಿಕ್ ದಾಟೋದು ಕಷ್ಟ: ಗಗನಯಾತ್ರಿ ಶುಭಾಂಶು ಶುಕ್ಲಾ ಜೋಕ್!

ಬೆಂಗಳೂರು ಟೆಕ್ ಶೃಂಗಸಭೆಯ ಸಮಾರೋಪದಲ್ಲಿ ಗಗನಯಾನದ ಗಗನಯಾತ್ರಿ ಶುಭಾಂಶು ಶುಕ್ಲಾ ನಗರದ ಟ್ರಾಫಿಕ್ ಬಗ್ಗೆ ಹಾಸ್ಯ ಚಟಾಕಿ ಹಾರಿಸಿದ್ದಾರೆ. ಮಾರತ್ತಹಳ್ಳಿಯಿಂದ ಕಾರ್ಯಕ್ರಮಕ್ಕೆ ಬರಲು ಭಾಷಣದ ಅವಧಿಗಿಂತ 3 ಪಟ್ಟು ಹೆಚ್ಚು ಸಮಯ

21 Nov 2025 11:33 am
ಮೋದಿ ಫೋನ್ ಮಾಡಿ ಯುದ್ಧ ಬೇಡ ಎಂದ್ರು ಎಂದ ಟ್ರಂಪ್;‌ 350% ಸುಂಕ ಬೆದರಿಕೆ ಹಾಕಿ ನಾನೇ ಯುದ್ದ ನಿಲ್ಲಿಸಿದ್ದು ಎಂದು ಸುಂಕ ಬೆದರಿಕೆ ಸಂಖ್ಯೆ ಹೆಚ್ಚಿಸಿದ ಟ್ರಂಪ್!

ಅಮೆರಿಕಾ ಅಧ್ಯಕ್ಷ ಟ್ರಂಪ್, ಭಾರತ-ಪಾಕಿಸ್ತಾನ ಯುದ್ಧವನ್ನು ತಾನು ನಿಲ್ಲಿಸಿದ್ದು, ಲಕ್ಷಾಂತರ ಜನರ ಪ್ರಾಣ ಉಳಿಸಿದ್ದೇನೆ ಎಂದು ಮತ್ತೆ ಹೇಳಿಕೊಂಡಿದ್ದಾರೆ. 350% ಸುಂಕದ ಬೆದರಿಕೆ ಹಾಕಿದ್ದೆ, ಮೋದಿ ಕರೆ ಮಾಡಿ ಯುದ್ಧ ಮಾಡುವುದಿಲ್

21 Nov 2025 11:29 am
ಎಸ್‌ಐಆರ್ ಪ್ರಕ್ರಿಯೆಯಿಂದ ಬಿಎಲ್‌ಒಗಳ ಜೀವಕ್ಕೆ ಅಪಾಯ: ಮುಖ್ಯ ಚುನಾವಣಾ ಆಯುಕ್ತರಿಗೆ ಪತ್ರ ಮಮತಾ ಬ್ಯಾನರ್ಜಿ ಪತ್ರ

ಪಶ್ಚಿಮ ಬಂಗಾಳದಲ್ಲಿ ಚುನಾವಣಾ ರೋಲ್‌ಗಳ ವಿಶೇಷ ತೀವ್ರ ಪರಿಷ್ಕರಣೆ ಪ್ರಕ್ರಿಯೆ ಬಗ್ಗೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಮುಖ್ಯ ಚುನಾವಣಾ ಆಯುಕ್ತರಿಗೆ ಪತ್ರ ಬರೆದಿದ್ದಾರೆ. ಈ ಪ್ರಕ್ರಿಯೆಯನ್ನು ಜನರ ಮೇಲೆ ಹೇರಲಾಗುತ್

21 Nov 2025 11:22 am
ಅಹಿಂದ ಅಸ್ತ್ರಕ್ಕೆ ಡಿಕೆಶಿ ಬಣ ಪ್ರತ್ಯಸ್ತ್ರ: ಹೈಕಮಾಂಡ್‌ ಮುಂದೆ ಶಕ್ತಿ ಪ್ರದರ್ಶನ, ದೆಹಲಿ ಯಾತ್ರೆಯ ಔಟ್ ಪುಟ್ ಏನಾಗಲಿದೆ?

ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಚರ್ಚೆ ತೀವ್ರ ಸ್ವರೂಪದಲ್ಲಿ ನಡೆಯುತ್ತಿದೆ. ಸೈಲೆಂಟಾಗಿದ್ದ ಡಿಕೆ ಶಿವಕುಮಾರ್ ಬಣ ಇದೀಗ ಸಕ್ರಿಯವಾಗಿದೆ. ಈ ನಡುವೆ ಸಿಎಂ ಸಿದ್ದರಾಮಯ್ಯ ಬಣ ಅಹಿಂದ ಅಸ್ತ್ರದ ಪ್ರಯೋಗ ಮಾಡಿದರೆ ಅದಕ್ಕೆ ಪರಯಾಯ

21 Nov 2025 11:15 am
ಭಾರತದ ವಿರುದ್ಧ ಹೀರೋ, ಮಿಚೆಲ್ ಸ್ಟಾರ್ಕ್ ವಿರುದ್ಧ ಝೀರೋ; ಆಸ್ಟ್ರೇಲಿಯಾದಲ್ಲಿ ಮತ್ತೆ ಹಾದಿ ತಪ್ಪಿದ ಜೋ ರೂಟ್!

Australia Vs England 1st Test- ಭಾರತದ ವಿರುದ್ಧ ಆ್ಯಂಡರ್ಸನ್- ತೆಂಡೂಲ್ಕರ್ ಟ್ರೋಫಿ ಟೆಸ್ಟ್ ಸರಣಿಯಲ್ಲಿ ಭಾರತ ವಿರುದ್ಧ ಮಿಂಚಿದ್ದ ಇಂಗ್ಲೆಂಡ್ ತಂಡದ ಸ್ಟಾರ್ ಬ್ಯಾಟರ್ ಜೋ ರೂಟ್ ಅವರು ಆಸ್ಟ್ರೇಲಿಯಾದಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶಿಸುವ

21 Nov 2025 11:00 am