Priyanka Gandhi for PM : ಸೋನಿಯಾ ಗಾಂಧಿ ಅಳಿಯ ರಾಬರ್ಟ್ ವಾದ್ರಾ ಆಡಿರುವ ಮಾತು ಕಾಂಗ್ರೆಸ್ ಮತ್ತು ಬಿಜೆಪಿ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ದೇಶದಲ್ಲಿ ಬದಲಾವಣೆಯನ್ನು ತರುವ ಸಾಮರ್ಥ್ಯ ನನ್ನ ಪತ್ನಿ ಪ್ರಿಯಾಂಕ ಗಾಂಧಿಗೆ ಇದೆ ಎಂದ
2025ರ ವಿಜಯ್ ಹಜಾರೆ ಟ್ರೋಫಿ ಪಂದ್ಯಾವಳಿ ಆರಂಭವಾದ ಮೊದಲ ದಿನವೇ ಐದು ದಾಖಲೆಗಳು ನಿರ್ಮಾಣವಾಗಿವೆ. ವೈಭವ್ ಸೂರ್ಯವಂಶಿ, ಇಶಾನ್ ಕಿಶನ್ ಮತ್ತು ಶಕೀಬುಲ್ ಗನಿ ವೈಯಕ್ತಿಕವಾಗಿ ಹೊಸ ದಾಖಲೆಗಳಿಗೆ ಸಹಿ ಹಾಕಿದರೆ, ಬಿಹಾರ ತಂಡದ ಹೆಸರಿನಲ
2028ರವರೆಗೆ ಸಿದ್ದರಾಮಯ್ಯನೇ ಸಿಎಂ ಆಗಿರುತ್ತಾರೆ. ಬೇರೆ ಪ್ರಶ್ನೆಯೇ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಾಯಕತ್ವದ ಬಗ್ಗೆ ಮೈಸೂರಿನಲ್ಲಿ ಮಹತ್ವದ ಹೇಳಿಕೆ ನೀಡಿದ ಸಚಿವ ಜಮೀರ್ ಅಹಮದ್ ಖಾನ್ ಸ್ಪಷ್ಟಪಡಿಸಿದರು. ಇದೇ ವ
Rohit Sharma Century In VHT - ಜೈಪುರದಲ್ಲಿ ರೋಹಿತ್ ಶರ್ಮಾ ಅವರನ್ನು ನೋಡಬೇಕೆಂಬ ಉತ್ಕಟ ಇಚ್ಚೆಯಿಂದ ಕ್ರೀಡಾಂಗಣಕ್ಕೆ ಆಗಮಿಸಿದ್ದ ಅಭಿಮಾನಿಗಳಿಗೆ ಒಂಚೂರೂ ನಿರಾಸೆಯಾಗಲಿಲ್ಲ. ಸಿಕ್ಕಿಂ ಮತ್ತು ಮುಂಬೈ ನಡುವೆ ನಡೆದ ವಿಜಯ್ ಹಜಾರೆ ಟ್ರೋಫಿ ಪಂ
ಮಾಜಿ ಸಿಎಂ ಜಗನ್ ಮೋಹನ್ ರೆಡ್ಡಿ ಅವರ ಹುಟ್ಟಿದ ಹಬ್ಬದ ದಿನ ಪಟಾಕಿ ಸಿಡಿಸುತ್ತಿದ್ದ ವ್ಯಕ್ತಿಯೊಬ್ಬ ಗರ್ಭಿಣಿ ಮಹಿಳೆ ಮೇಲೆ ಹಲ್ಲೆ ಮಾಡಿರುವ ಘಟನೆ ಆಂಧ್ರದಲ್ಲಿ ಕಂಡುಬಂದಿದೆ. ಪಟಾಕಿ ಶಬ್ಧಕ್ಕೆ ಬೇಸತ್ತು ಬೇರೆ ಕಡೆ ಹೋಗಿ ಪ
ಜಾಗತಿಕ ತೈಲ ದಿಗ್ಗಜ ಬ್ರಿಟಿಷ್ ಪೆಟ್ರೋಲಿಯಂ ತನ್ನ ಪ್ರಸಿದ್ಧ ಲೂಬ್ರಿಕಂಟ್ ಬ್ರ್ಯಾಂಡ್ ಆಗಿರುವ 'ಕ್ಯಾಸ್ಟ್ರೋಲ್'ನ ಶೇ. 65ರಷ್ಟು ಪಾಲನ್ನು ಹೂಡಿಕೆ ಸಂಸ್ಥೆಯಾದ ಸ್ಟೋನ್ಪೀಕ್ಗೆ ಮಾರಾಟ ಮಾಡಲು ಒಪ್ಪಂದ ಮಾಡಿಕೊಂಡಿದೆ. ಸುಮಾ
Virat Kohli New Record- ವಿರಾಟ್ ಕೊಹ್ಲಿ ಅವರು 12 ವರ್ಷಗಳ ಬಳಿಕ ವಿಜಯ್ ಹಜಾರೆ ಟ್ರೋಫಿಯಲ್ಲಿ ಆಡುತ್ತಿದ್ದಾರೆ. ಬೆಂಗಳೂರಿನ ಸಿಇಸಿಯಲ್ಲಿ ನಡೆಯುತ್ತಿರುವ ದಿಲ್ಲಿ ಮತ್ತು ಆಂಧ್ರಪ್ರದೇಶ ನಡುವಿನ ಪಂಂದ್ಯದಲ್ಲಿ ಅವರು ಆಂದ್ರಪ್ರದೇಶದ ವಿರುದ
ರಾಜಕಾರಣದಲ್ಲಿ ನಮ್ಮವರು ಎನಿಸಿಕೊಂಡವರ ಸಲಹೆಗಳನ್ನು ಕೇಳುವುದು ಉತ್ತಮ. ಆನೆ ನಡೆದಿದ್ದೇ ದಾರಿ ಎಂಬಂತೆ ಎಲ್ಲವೂ ನನ್ನಿಂದಲೇ ಎಂದುಕೊಂಡರೆ ಮುಂದೊಂದು ದಿನ ರಾಜಕೀಯದ ಪ್ರಪಾತಕ್ಕೆ ಬೀಳುವುದು ಗ್ಯಾರಂಟೀ. ಇಂತದ್ದೇ ಪರಿಸ್ಥಿತ
ಸಂಘದ ಸದಸ್ಯತ್ವ ಹೊಂದಿರುವ ಮೀನುಗಾರರು ಮೀನುಗಾರಿಕೆಯಲ್ಲಿ ತೊಡಗಿರುವಾಗ ಮೃತರಾದಲ್ಲಿ ಅಥವಾ ಶಾಶ್ವತ ಅಂಗವೈಕಲ್ಯಕ್ಕೆ ತುತ್ತಾದಲ್ಲಿ ಮೃತರ ವಾರಸುದಾರರಿಗೆ ರೂ.5.00 ಲಕ್ಷ ಹಾಗು ಭಾಗಶ: ಅಂಗವೈಕಲ್ಯತೆಗೆ ರೂ.2.50 ಲಕ್ಷ ವಿಮೆ ಪರಿಹಾ
ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್! ಬಿಎಂಟಿಸಿ ವಜ್ರ ಬಸ್ ಸೇವೆ ಆರಂಭ. ಸರ್ ಎಂ.ವಿ. ರೈಲ್ವೆ ನಿಲ್ದಾಣದಿಂದ ಸೆಂಟ್ರಲ್ ಸಿಲ್ಕ್ ಬೋರ್ಡ್ವರೆಗೆ ಸಂಚರಿಸುವ ಈ ಹವಾನಿಯಂತ್ರಿತ ಬಸ್ಗಳು ಆರಾಮದಾಯಕ ಸೀಟುಗಳು, ಸ್ವಯಂಚಾಲಿತ ಬಾಗ
ಬೆಂಗಳೂರಿನಲ್ಲಿ 21 ವರ್ಷದ ಯುವತಿಯ ಮೇಲೆ ನವೀನ್ ಕುಮಾರ್ ಎಂಬುವ ಯುವಕ ಸಾರ್ವಜನಿಕವಾಗಿ ಹಲ್ಲೆ ಮಾಡಿದ ಘಟನೆ ಜ್ಞಾನಭಾರತಿ ಪೊಲೀಸ್ಠಾಣಾ ವ್ಯಾಪ್ತಿ ನಡೆಇದೆ. ತನ್ನನ್ನು ಪ್ರೀತಿಸುವಂತೆ ಯುವತಿಗೆ ಒತ್ತಾಯಿಸುತ್ತಿದ್ದ ಆದರೆ, ಆ
ಕರ್ನಾಟಕ ಭೂ ಕಂದಾಯ ಕಾಯ್ದೆ 1964ರ ತಿದ್ದುಪಡಿಗೆ ಅಂತಿಮ ಅಧಿಸೂಚನೆ ಹೊರಡಿಸಲಾಗದೆ. ಈ ಮೂಲಕ ಕಂದಾಯ ನ್ಯಾಯಾಲಯಗಳನ್ನು ಆನ್ಲೈನ್ ಮುಖಾಂತರ ನಡೆಸಲು ಕಾನೂನು ತರಲಾಗಿದೆ. ವಾದಿ ಹಾಗೂ ಪ್ರತಿವಾದಿಗಳು ಕಚೇರಿಗಳಿಗೆ ಸುತ್ತುವುದರ ಬದ
Tamil Nadu assembly election 2026: ಮುಂದಿನ ವರ್ಷ ನಡೆಯಲಿರುವ ತಮಿಳುನಾಡು ವಿಧಾನಸಭಾ ಚುನಾವಣೆಗೆ ದ್ರಾವಿಡ ಪಾರ್ಟಿ ಎಐಎಡಿಎಂಕೆ ಮತ್ತು ಬಿಜೆಪಿ, ಸೀಟು ಶೇರಿಂಗ್ ಮಾತುಕತೆಯನ್ನು ಅಧಿಕೃತವಾಗಿ ಆರಂಭಿಸಿದೆ. ಕೇಂದ್ರ ಸಚಿವ ಪಿಯೂಷ್ ಗೋಯಲ್ ಮತ್ತು ಎ
ಮಹಾರಾಷ್ಟ್ರ ರಾಜಕಾರಣದಲ್ಲಿ ಸಂಚಲನವನ್ನೇ ಸೃಷ್ಟಿಸಬಲ್ಲ ರಾಜಕೀಯ ನಿರ್ಧಾರವೊಂದನ್ನು ,ಸಹೋದರರಾದ ಉದ್ಧವ್ ಮತ್ತು ರಾಜ್ ಠಾಕ್ರೆ ತೆಗೆದುಕೊಂಡಿದ್ದಾರೆ. ಹಾವು-ಮುಂಗುಸಿಯಂತೆ ಕಚ್ಚಾಡುತ್ತಿದ್ದ ಈ ಇಬ್ಬರೂ ಸಹೋದರರು ಇದೀಗ
ಆಯುಷ್ಮಾನ್ ಆರೋಗ್ಯ ಮಂದಿರಗಳು: ಎಲ್ಲರಿಗೂ ಉಚಿತ, ಸಮಗ್ರ ಆರೋಗ್ಯ ರಕ್ಷಣೆ! ಕೇವಲ ಚಿಕಿತ್ಸೆಯಲ್ಲ, ತಡೆಗಟ್ಟುವಿಕೆ, ಕ್ಷೇಮ, ಪುನರ್ವಸತಿ, ತಾಯಿ-ಮಗು ಆರೈಕೆ, ಅಸಾಂಕ್ರಾಮಿಕ ರೋಗಗಳ ತಪಾಸಣೆ, ಮಾನಸಿಕ ಆರೋಗ್ಯ, ಯೋಗ ಮತ್ತು ಆಯುಷ್ ಪದ
ಅಮೆರಿಕದಲ್ಲಿ H-1B ವೀಸಾ ನಿಯಮಗಳಲ್ಲಿ ಮಹತ್ವದ ಬದಲಾವಣೆ ಆಗಲಿದೆ. ಫೆಬ್ರವರಿ 27, 2026 ರಿಂದ ಜಾರಿಯಾಗುವ ಈ ಹೊಸ ನಿಯಮವು ಲಾಟರಿ ಬದಲಿಗೆ ಹೆಚ್ಚು ಸಂಬಳ ಮತ್ತು ಕೌಶಲ್ಯ ಹೊಂದಿರುವವರಿಗೆ ಆದ್ಯತೆ ನೀಡುತ್ತದೆ. ಇದರಿಂದ ಭಾರತೀಯ ಆರಂಭಿಕ
ಬೆಂಗಳೂರಿನ ತಂಜಾವೂರು ಶೈಲಿಯ ಚಿತ್ರಕಲಾವಿದೆ ಜಯಶ್ರೀ ಫಣೀಶ್ ಅವರು ತಾವೇ ತಮ್ಮ ಕೈಯ್ಯಾರೆ ತಯಾರಿಸಿದ 10 ಅಡಿ ಎತ್ತರದ ಬಾಲರಾಮನ ಮೂರ್ತಿಯೊಂದನ್ನು ಇದೇ ಡಿಸೆಂಬರ್ ಕಡೆಯ ವಾರದಲ್ಲಿ ಅಯೋಧ್ಯೆಯಲ್ಲಿರುವ ರಾಮಲಲ್ಲಾ ದೇಗುಲಕ್ಕೆ
ಒಲಿಂಪಿಕ್ಸ್ ನ ಪದಕ ಪಟ್ಟಿಯನ್ನು ನೋಡಿದಾಗಲೆಲ್ಲಾ ಭಾರತ ಯಾಕೆ ಹೀಗೆ ಎಂದು ಮರುಕಪಡುತ್ತೇವೆ. ದೇಶದಲ್ಲಿ ಪ್ರತಿಭೆಗಳಿಗೆ ಬರ ಇಲ್ಲದಿದ್ದರೂ ಅಂತಾರಾಷ್ಟ್ರೀಯ ಮಟ್ಟಕ್ಕೆ ಹೋದಾಗ ಯಾಕೆ ಹಿನ್ನಡೆ ಅನುಭವಿಸುತ್ತೇವೆ ಎಂಬ ಬಗ್ಗೆ ಅ
ನೊಬೆಲ್ ಪ್ರಶಸ್ತಿ ವಿಜೇತನೋರ್ವ ಈ ಪರಿಯ ಘಾತಕ ರಾಜಕಾರಣ ಮಾಡಲು ಸಾಧ್ಯವೇ? ರಾಜಕಾರಣದಲ್ಲಿ ಏನು ಬೇಕಾದರೂ ಸಾಧ್ಯ ಎಂಬ ಮಾತು ಸುಳ್ಳಲ್ಲ. ಹೌದು, ವಿದ್ಯಾರ್ಥಿ ನಾಯಕ ಷರೀಫ್ ಉಸ್ಮಾನ್ ಹಾದಿ ಹತ್ಯೆ ಇಡೀ ಬಾಂಗ್ಲಾದೇಶದಲ್ಲಿ ಪ್ರ
ರಾಜ್ಯದಲ್ಲಿ ಕುರ್ಚಿ ಕದನ ತೀವ್ರ ಸ್ವರೂಪವನ್ನು ಪಡೆದುಕೊಂಡಿದೆ. ಈ ನಡುವೆ ಜನವರಿ 6 ರಂದು ಸಿಎಂ ಸಿದ್ದರಾಮಯ್ಯ ಅವರು ಸುದೀರ್ಘ ಅವಧಿಯ ಸಿಎಂ ಎಂಬ ದಾಖಲೆಯನ್ನು ಸೃಷ್ಟಿಸುತ್ತಾರೆ. ಆದರೆ ಇದೇ ಸಂದರ್ಭದಲ್ಲಿ ನಾಯಕತ್ವ ಬದಲಾವಣೆ ಆ
ದೆಹಲಿ ಹೈಕೋರ್ಟ್ನಲ್ಲಿ ವಾಯು ಶುದ್ಧೀಕರಣ ಯಂತ್ರಗಳ ಮೇಲಿನ ಶೇ.18ರಷ್ಟು ಜಿಎಸ್ಟಿಯನ್ನು ಕಡಿಮೆ ಮಾಡಲು ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ಹೂಡಲಾಗಿದೆ. ಈ ಯಂತ್ರಗಳನ್ನು 'ವೈದ್ಯಕೀಯ ಸಾಧನ' ಎಂದು ಘೋಷಿಸಿ, ಅವುಗಳನ್ನು ಐಷಾರಾ
Union Debate In Oxford : ಭಾರತ ಮತ್ತು ಪಾಕಿಸ್ತಾನದ ವಿದ್ಯಾರ್ಥಿಗಳ ನಡುವಿನ ಡಿಬೇಟ್ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ. ಪಾಕಿಸ್ತಾನದ ಆಕ್ಸ್ಫರ್ಡ್ ಯೂನಿಯನ್ ಅಧ್ಯಕ್ಷ ಮಾಡಿದ ಆಧಾರರಹಿತ ವಾದಕ್ಕೆ ಭಾರತದ ಕಾನೂನು ವಿದ್ಯಾರ್ಥಿಯೊಬ್ಬರು, ಆ
ಸಾಲುಮರದ ತಿಮ್ಮಕ್ಕ, ಎಸ್ಎಲ್ ಭೈರಪ್ಪಗೆ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ನೀಡುವ ಪ್ರಸ್ತಾವ ಇಲ್ಲ ಎಂದು ರಾಜ್ಯ ಸರ್ಕಾರ ಸ್ಪಷ್ಟನೆ ನೀಡಿದೆ. ಈ ಸಂಬಂಧಿಸಿದಂತೆ ಹಿಂದುಳಿದ ವರ್ಗಗಳ ಕಲ್ಯಾಣ ಮತ್ತು ಕನ್ನಡ ಹಾಗೂ ಸಂಸ್ಕೃತಿ
ಗೃಹಲಕ್ಷ್ಮಿ ಯೋಜನೆಯ 24ನೇ ಕಂತಿನ ಹಣ ಬಿಡುಗಡೆಯಲ್ಲಿ ತಾಂತ್ರಿಕ ಅಡೆತಡೆ ಎದುರಾಗಿದ್ದು, ಫೆಬ್ರವರಿ ಹಾಗೂ ಮಾರ್ಚ್ ತಿಂಗಳ ಬಾಕಿ ಮೊತ್ತ ಸುಮಾರು 5,500 ಕೋಟಿ ರೂ. ಹಣಕಾಸು ವರ್ಷದ ಅಂತ್ಯ ಮತ್ತು ಕಂದಾಯ ಕೊರತೆಯಿಂದಾಗಿ ಫಲಾನುಭವಿಗಳು
ವಿಜಯ್ ಹಜಾರೆ ಟ್ರೋಫಿಯ ಅರುಣಾಚಲ ಪ್ರದೇಶ ವಿರುದ್ಧ ಡಿ. 24ರಂದು ನಡೆದ ಪಂದ್ಯದಲ್ಲಿ ಬಿಹಾರ ತಂಡದ ಆರಂಭಿಕ ಆಟಗಾರ ವೈಭವ್ ಸೂರ್ಯವಂಶಿ ಅಬ್ಬರ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. ಇತ್ತ, ಬೆಂಗಳೂರಿನಲ್ಲಿ ಕೊಹ್ಲಿ ಪಂದ್ಯ ಸ್ಥಳಾಂತರ
ರಾಜ್ಯದ ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ 25-30 ವರ್ಷ ಸೇವೆ ಸಲ್ಲಿಸಿದ 5,350 ಅತಿಥಿ ಉಪನ್ಯಾಸಕರು ಯುಜಿಸಿ ನಿಯಮಗಳ ಅಡಿಯಲ್ಲಿ ಅನರ್ಹರಾಗಿದ್ದಾರೆ. ಪಿಎಚ್ಡಿ, ಎನ್ಇಟಿ ಅಥವಾ ಕೆ-ಸೆಟ್ ಅರ್ಹತೆ ಇಲ್ಲದ ಇವರ ಜೀವನ ಈಗ ಅತಂತ್ರವಾಗ
ಜನವರಿ 6 ಹತ್ತಿರವಾಗುತ್ತಿದ್ದಂತೆ ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಚರ್ಚೆ ತೀವ್ರಗೊಳ್ಳುತ್ತಿದೆ. ಜನವರಿ 6 ಕ್ಕೆ ಡಿಕೆ ಶಿವಕುಮಾರ್ ಅವರು ಸಿಎಂ ಆಗುತ್ತಾರೆ ಎಂದು ಡಿಕೆಶಿ ಆಪ್ತ ಬಣದಲ್ಲಿ ಗುರುತಿಸಿಕೊಂಡ ಶಾಸಕ ಇಕ್ಬಾಲ್ ಹುಸೇ
ಬಾಂಗ್ಲಾದೇಶದ ಚಿತ್ತಗಾಂಗ್ನಲ್ಲಿ ಹಿಂದೂ ಕುಟುಂಬವೊಂದರ ಮನೆಯ ಮೇಲೆ ಕಿಡಿಗೇಡಿಗಳು ದಾಳಿ ನಡೆಸಿ ಬೆಂಕಿ ಹಚ್ಚಿದ್ದಾರೆ. ಈ ಘಟನೆಯನ್ನು ತೀವ್ರವಾಗಿ ಖಂಡಿಸಿರುವ ತಸ್ಲಿಮಾ ನಸ್ರೀನ್, ಬಾಂಗ್ಲಾದೇಶ ಸರ್ಕಾರದ ಮುಖ್ಯಸ್ಥರಾದ ಡಾ.
ಭಾರತವೇನಾದರೂ ಬಾಂಗ್ಲಾದೇಶದ ಮೇಲೆ ದಾಳಿ ಮಾಡಿದರೆ, ಪಾಕಿಸ್ತಾನ ತನ್ನ ಕ್ಷಿಪಣಿಗಳನ್ನು ಭಾರತದ ವಿರುದ್ಧ ತಿರುಗಿಸಲಿದೆ. ಪಾಕಿಸ್ತಾನ ಮತ್ತು ಬಾಂಗ್ಲಾದೇಶ ಮಿಲಿಟರಿ ಮೈತ್ರಿ ಮಾಡಿಕೊಂಡು ಭಾರತದ ವಿರುದ್ಧ ದಾಳಿ ಮಾಡಲಿವೆ. ಅಖಂ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪಶು ಸಂಗೋಪನೆ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ತೀವ್ರ ಸಿಬ್ಬಂದಿ ಕೊರತೆ ಎದುರಿಸುತ್ತಿದೆ. ಒಟ್ಟು 449 ಹುದ್ದೆಗಳಲ್ಲಿ ಕೇವಲ 75 ಮಂದಿ ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ. ಇದರಿಂದಾಗಿ ರೈತರು
Success of ISRO : ಅಮೆರಿಕಾದ ಕನಸಿನ ಯೋಜನೆಗೆ ಭಾರತದ ಹೆಮ್ಮೆಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ಸಾಥ್ ನೀಡಿದೆ. ಬ್ಲೂಬರ್ಡ್ ಬ್ಲಾಕ್ 2 ಸಂವಹನ ಉಪಗ್ರಹವನ್ನು ಶ್ರೀಹರಿಕೋಟ ಉಡಾವಣೆ ಕೇಂದ್ರದಿಂದ ಯಶಸ್ವಿಯಾಗಿ ನಭಕ್ಕೆ ಚಿಮ್ಮಿಸಿದೆ. ಇಸ್ರೋ ಸಾ
ಪಾಕಿಸ್ತಾನ ಒಂದು ರೀತಿಯಲ್ಲಿ ಗಂಟೆ ಇದ್ದಂತೆ. ಕಂಡವರೆಲ್ಲಾ ಬಂದು ಬಡಿದು ಹೋಗುತ್ತಾರೆ. ಇಷ್ಟು ದಿನ ಇಡೀ ಜಗತ್ತು ಪಾಕಿಸ್ತಾನದ ಮರ್ಯಾದೆ ಹರಾಜು ಹಾಕುತ್ತಿತ್ತು. ಈಗ ಸ್ವತಃ ಪಾಕಿಸ್ತಾನಿಯರೇ ತಮ್ಮ ದೇಶದ ಸರ್ಕಾರ ಮತ್ತು ಸೇನೆಯ
ಮೈಸೂರು ರೇಸ್ ಕೋರ್ಸ್ನಲ್ಲಿ ಗ್ಲಾಂಡರ್ಸ್ ಸೋಂಕಿನಿಂದ ಕುದುರೆಯೊಂದು ಮೃತಪಟ್ಟಿದೆ. ಹೀಗಾಗಿ 598 ಕುದುರೆಗಳ ರಕ್ತ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಆರೋಗ್ಯಕರ ವರದಿ ಬಂದರೆ ಮಾತ್ರ ಕುದುರೆಗಳ ಚಟುವಟಿಕೆ ಪುನರಾರಂಭ
ಅರ್ಜುನ್ ಜನ್ಯ ಚೊಚ್ಚಲ ಬಾರಿಗೆ ನಿರ್ದೇಶನ ಮಾಡಿರುವ ಮಲ್ಟಿ ಸ್ಟಾರರ್ ಸಿನಿಮಾ 45 ಡಿಸೆಂಬರ್ 25 ರಂದು ತೆರೆಗೆ ಬರಲಿದೆ. ಶಿವರಾಜ್ ಕುಮಾರ್, ಉಪೇಂದ್ರ, ರಾಜ್ ಬಿ ಶೆಟ್ಟಿ ಅಭಿನಯದ 45 ಚಿತ್ರ ಹೇಗಿದೆ? ಅಭಿಮಾನಿಗಳಿಗೆ 45 ಇಷ್ಟವಾಗುತ್ತಾ?
ಟರ್ಕಿಯಿಂದ ಲಿಬಿಯಾಗೆ ಮರಳುತ್ತಿದ್ದ ಲಿಬಿಯಾದ ಸೇನಾ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ಮೊಹಮ್ಮದ್ ಅಲ್-ಹದ್ದಾದ್, ಸೇರಿದಂತೆ ಒಟ್ಟು 8 ಮಂದಿ ವಿಮಾನ ಪತನವಾಗಿ ಮೃತಪಟ್ಟಿದ್ದಾರೆ. ಲಿಬಿಯಾ ಪ್ರಧಾನಿ ಸೇನೆಗೆ ಇದು ತುಂಬಲಾರದ ನಷ್ಟ
ಅಮೆರಿಕದ ಪೆನ್ಸಿಲ್ವೇನಿಯಾ ಬಳಿ ಇರುವ ಬ್ರಿಸ್ಟಲ್ ಟೌನ್ಶಿಪ್ನ ಸಿಲ್ವರ್ ಲೇಕ್ ನರ್ಸಿಂಗ್ ಹೋಮ್ನಲ್ಲಿ ಸ್ಫೋಟ ಸಂಭವಿಸಿದೆ. ಆಸ್ಪತ್ರೆಯಲ್ಲಿ ಇರಿಸಲಾಗಿದ್ದ ಅನಿಲ ಸ್ಪೋಟಿಸಿದ್ದರಿಂದ ಇಡೀಊ ಕಟ್ಟಡಕ್ಕೆ ಬೆಂಕಿ ಹೊತ್ತಿಕೊ
ವರ್ಕ್-ಲೈಫ್ ಬ್ಯಾಲೆನ್ಸ್ ಬಗ್ಗೆ ಕಾರ್ಪೋರೇಟ್ ವಲಯದಲ್ಲಿ ತೀವ್ರ ಚರ್ಚೆಯಾಗುತ್ತದೆ. ಅದೇ ರೀತಿ ಇನ್ಫೋಸಿಸ್ ಸಹ-ಸಂಸ್ಥಾಪಕ ನಾರಾಯಣ ಮೂರ್ತಿ ಅವರ ವಾರಕ್ಕೆ 70 ಗಂಟೆಗಳ ಕೆಲಸದ ಅವಧಿ ಹೇಳಿಕೆ ಬಗ್ಗೆಯೂ ಚರ್ಚೆಗಳು ಇನ್ನೂ ನಿ
ಚಿಕ್ಕಮಗಳೂರು ಜಿಲ್ಲೆಯಲ್ಲಿ ಸ್ಪೈಸ್ ಪಾರ್ಕ್ ನಿರ್ಮಾಣ ಘೋಷಣೆಯಾಗಿ ಎರಡು ವರ್ಷವಾದರೂ ಯೋಜನೆ ಇನ್ನೂ ಕಾರ್ಯಸಾಧ್ಯತಾ ವರದಿ ಹಂತದಲ್ಲಿದೆ. ಮೂಡಿಗೆರೆ ತಾಲೂಕಿನ ಬೆಟ್ಟದಮನೆ ಬಳಿ 9 ಎಕರೆ ಜಾಗ ಗುರುತಿಸಲಾಗಿದ್ದು, ರೈತರಿಗೆ ಅಂತ
ಬೆಂಗಳೂರು ಮತ್ತು ಮುಂಬೈ ನಡುವೆ ಬೆಳಗಾವಿ ಮಾರ್ಗವಾಗಿ ಹೊಸ ರೈಲು ಸಂಚಾರ ಆರಂಭವಾಗಲಿದೆ. ರೈಲ್ವೆ ಬೋರ್ಡ್ ಎಸ್ಎಂವಿಟಿ ಬೆಂಗಳೂರು- ಲೋಕಮಾನ್ಯ ತಿಲಕ್ ಎಕ್ಸ್ಪ್ರೆಸ್ ರೈಲಿಗೆ ಅನುಮೋದನೆ ನೀಡಿದ್ದು, ಉತ್ತರ ಕರ್ನಾಟಕದ ಪ್ರ
ಬೆಂಗಳೂರು ಬ್ಯುಸಿನೆಸ್ ಕಾರಿಡಾರ್ ಯೋಜನೆಗೆ 100 ಎಕರೆ ಜಮೀನು ಸ್ವಾಧೀನಕ್ಕೆ ಬಿಡಿಎ ಕ್ರಮ ಕೈಗೊಂಡಿದೆ. ಹೊಸ ಕಾಯಿದೆ ಅನ್ವಯ ಪ್ರತಿ ಎಕರೆಗೆ 15.60 ಕೋಟಿ ರೂ. ವರೆಗೆ ಸಂಧಾನಿತ ಪರಿಹಾರ ನೀಡಲಾಗುತ್ತಿದ್ದು, ಹಲವು ಮಾಲೀಕರಿಗೆ ಅಂತಿ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಡಿ.27ರಂದು ದಿಲ್ಲಿಯಲ್ಲಿ ನಡೆಯಲಿರುವ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಗೆ ಗೈರಾಗುವುದಾಗಿ ಸ್ಪಷ್ಟಪಡಿಸಿದ್ದಾರೆ. ನಾನು ಸಿಡಬ್ಲ್ಯೂಸಿ ಸದಸ್ಯನಲ್ಲ ಎಂಬುದು ಅವರ ವಾದ. ಮತ್ತೊಂದೆಡೆ, ನಾಯ
ಲೋಕಾಯುಕ್ತ ಪೊಲೀಸರು ಆದಾಯ ಮಿತಿಗಿಂತ ಹೆಚ್ಚಿನ ಆಸ್ತಿ ಸಂಪಾದಿಸಿದ ನಾಲ್ವರು ಭ್ರಷ್ಟ ಸರಕಾರಿ ಅಧಿಕಾರಿಗಳು ಹಾಗೂ ಅವರ ಸಂಬಂಧಿಕರ ಮನೆ, ಕಚೇರಿಗಳ ಮೇಲೆ ದಾಳಿ ನಡೆಸಿ, ಸುಮಾರು 19.20 ಕೋಟಿ ರೂ. ಮೌಲ್ಯದ ನಗ-ನಾಣ್ಯ, ಆಸ್ತಿಗಳನ್ನು ಪತ
England Team Drinking Break- ಆ್ಯಶಸ್ ಟೆಸ್ಟ್ ಸರಣಿಯಲ್ಲಿ ಇನ್ನೂ 2 ಪಂದ್ಯಗಳು ಬಾಕಿ ಉಳಿದಿರುವಾಗಲೇ ಹೀನಾಯ ಸೋಲನುಭವಿಸಿರುವ ಇಂಗ್ಲೆಂಡ್ ತಂಡದ ಆಟಗಾರರು ಬೀಚ್ ರೆಸಾರ್ಟ್ ನಲ್ಲಿ ಅತಿಯಾಗಿ ಮದ್ಯಪಾನ ಮಾಡಿದ್ದಾರೆಂದು ಗಂಭೀರ ಆರೋಪ ಕೇಳಿಬಂದಿ
ಕೊಪ್ಪಳದ ಬಹದ್ದೂರಬಂಡಿ ಶಾಲೆಯ 24 ವಿದ್ಯಾರ್ಥಿಗಳು ಡಿ.26ರಂದು ವಿಮಾನದ ಮೂಲಕ ಬೆಂಗಳೂರಿಗೆ ಪ್ರವಾಸ ಕೈಗೊಳ್ಳಲಿದ್ದಾರೆ. ಮುಖ್ಯಶಿಕ್ಷಕ ಬೀರಪ್ಪ ಅಂಡಗಿ ಅವರು ತಮ್ಮ ಸ್ವಂತ ಖರ್ಚಿನಲ್ಲಿ ಈ ಕನಸನ್ನು ನನಸು ಮಾಡುತ್ತಿದ್ದಾರೆ. ಸ್ಪ
ಚಿಕ್ಕಬಳ್ಳಾಪುರದ ಬಿ.ಬಿ. ರಸ್ತೆಯಲ್ಲಿರುವ ಎಯು ಜ್ಯುವೆಲ್ಲರ್ಸ್ನಲ್ಲಿ ಕಳ್ಳರು ಸುಮಾರು 3 ಕೋಟಿ ರೂ. ಮೌಲ್ಯದ 140 ಕೆ.ಜಿ. ಬೆಳ್ಳಿ ಆಭರಣಗಳನ್ನು ದೋಚಿ, 2 ಡಿವಿಆರ್ಗಳೊಂದಿಗೆ ಪರಾರಿಯಾಗಿರುವ ಘಟನೆ ಬೆಳಕಿಗೆ ಬಂದಿದೆ. ಈ ಘಟನೆ ನಗರ
ಕೊಪ್ಪಳದ ಶ್ರೀಗವಿಸಿದ್ದೇಶ್ವರ ಜಾತ್ರಾ ಮಹೋತ್ಸವಕ್ಕೆ ಸಿದ್ಧತೆ ಅಂತಿಮ ಹಂತದಲ್ಲಿದೆ. ಜನವರಿ 5 ರಿಂದ ಅಮಾವಾಸ್ಯೆಯವರೆಗೆ ನಡೆಯುವ ಮಹಾದಾಸೋಹಕ್ಕಾಗಿ 6 ಎಕರೆ ವಿಸ್ತೀರ್ಣದಲ್ಲಿ 5-6 ಸಾವಿರ ಭಕ್ತರಿಗೆ ಏಕಕಾಲದಲ್ಲಿ ಪ್ರಸಾದ ಸ್ವ
ಬೆಂಗಳೂರಿನಲ್ಲಿ ನಿವೇಶನ ಅಥವಾ ಸೈಟ್ ಖರೀದಿಸುವುದು ಪ್ರತಿಯೊಬ್ಬರ ಕನಸು. ಆದರೆ, ಇಲ್ಲಿ ಬೆಲೆಗಿಂತ ಹೆಚ್ಚಾಗಿ ದಾಖಲೆಗಳೇ ಅತಿ ಮುಖ್ಯ. ವಿಶೇಷವಾಗಿ 'ಎ-ಖಾತಾ' ಮತ್ತು 'ಬಿ-ಖಾತಾ' ನಡುವಿನ ಗೊಂದಲದಲ್ಲಿ ಸಿಲುಕಿ ಅನೇಕರು ತಮ್ಮ ಜೀವನದ
Jemimah Rodrigues DC Captain- ಮೆಗ್ ಲ್ಯಾನಿಂಗ್ ಅವರು ಯುಪಿ ವಾರಿಯರ್ಸ್ ತಂಡದ ಪಾಲಾದ ಬಳಿಕ ಡೆಲ್ಲಿ ಕ್ಯಾಪಿಟಲ್ಸ್ ನಾಯಕಿ ಯಾರು ಎಂಬ ಬಗ್ಗೆ ಕ್ರಿಕೆಟ್ ಪ್ರೇಮಿಗಳ ಮನದಲ್ಲಿ ಕುತೂಹಲ ಮನೆಮಾಡಿತ್ತು. ಆ ಕುತೂಹಲಕ್ಕೆ ಇದೀಗ ತೆರೆ ಬಿದ್ದಿದೆ. ಫ್ರಾ
ಚಿತ್ರದುರ್ಗ ಜಿಲ್ಲಾಧಿಕಾರಿಯ ಡಿಜಿಟಲ್ ಸಹಿಯನ್ನು ನಕಲು ಮಾಡಿ, ವಾಣಿಜ್ಯ ಉದ್ದೇಶದ ಭೂಮಿಯನ್ನು ವಾಸದ ಉದ್ದೇಶಕ್ಕೆ ಪರಿವರ್ತನೆ ಮಾಡಲಾಗಿದೆ. ಈ ಸಂಬಂಧ ಅರ್ಜಿದಾರರ ವಿರುದ್ಧ ಎಫ್ಐಆರ್ ದಾಖಲಾಗಿದ್ದು, ನಕಲಿ ದಾಖಲೆ ಸೃಷ್ಟಿಸ
ಕ್ರಿಸ್ಮಸ್ ಆಚರಣೆ ಹಿನ್ನೆಲೆಯಲ್ಲಿ ಬೆಂಗಳೂರಿನ ಡೇವಿಸ್ ರಸ್ತೆಯಲ್ಲಿ ಸಂಚಾರ ನಿರ್ಬಂಧಿಸಲಾಗಿದೆ. ಹೋಲಿ ಗೋಸ್ಟ್ ಚರ್ಚ್ ಸುತ್ತಮುತ್ತ ಡಿ.24 ಸಂಜೆ 7 ರಿಂದ ಡಿ.25 ಮಧ್ಯಾಹ್ನ 12ರವರೆಗೆ ವಾಹನ ಸಂಚಾರದಲ್ಲಿ ಬದಲಾವಣೆ ಮಾಡಲಾಗಿದ್ದ
ಬೆಂಗಳೂರಿನಲ್ಲಿ ಇಬ್ಬರು ಮೇಕಪ್ ಆರ್ಟಿಸ್ಟ್ಗಳು ಸಾಫ್ಟ್ವೇರ್ ಇಂಜಿನಿಯರ್ ಒಬ್ಬರನ್ನು ಹನಿ ಟ್ರ್ಯಾಪ್ ಬಲೆಗೆ ಬೀಳಿಸಿ, ಎರಡು ಬಾರಿ ಹಣ ಲೂಟಿ ಮಾಡಿ ಹಲ್ಲೆ ನಡೆಸಿದ ಘಟನೆ ರಾಜರಾಜೇಶ್ವರಿ ನಗರದಲ್ಲಿ ಬೆಳಕಿಗೆ ಬಂದಿದೆ. ಸದ್
ಮನೆ ಖರೀದಿಸಲು ಹಾಗೂ ಮನೆ ನಿರ್ಮಾಣಕ್ಕೆ ಯೋಚಿಸುತ್ತಿರುವ ಗ್ರಾಹಕರಿಗೆ ಎಲ್ಐಸಿ ಹೌಸಿಂಗ್ ಫೈನಾನ್ಸ್ ಸಿಹಿ ಸುದ್ದಿ ನೀಡಿದೆ. ಸಂಸ್ಥೆಯು ತನ್ನ ಗೃಹ ಸಾಲದ ಬಡ್ಡಿ ದರಗಳನ್ನು ಕಡಿತಗೊಳಿಸಿದ್ದು, ಹೊಸ ದರಗಳು ಶೇಕಡಾ 7.15ರಿಂದ ಆರಂ
Odisha Wreslers Train Travel Vedio- ಇದು ನಿಜಕ್ಕೂ ನಾಚಿಕೆಗೇಡು. ಕ್ರೀಡಾಪಟುಗಳನ್ನು ಈ ರೀತಿ ನಡೆಸುಕೊಳ್ಳುವುದೇ? ರಾಷ್ಟ್ರೀಯ ಕ್ರೀಡಾಕೂಟವೊಂದಕ್ಕೆ ಕ್ರೀಡಾಪಟುಗಳು ರೈಲಿನ ಶೌಚಾಲಯದ ಬಳಿ ಕೊರೆಯುವ ಚಳಿಯಲ್ಲಿ ಕುಳಿತು ಪ್ರಯಾಣಿಸಿದ ಅಮಾನವೀಯ ದೃ
Periods pain: ಎಂಡೋಮೆಟ್ರಿಯೋಸಿಸ್ ಎಂದರೇನು? ಋತುಸ್ರಾವ ಸಮಸ್ಯೆಗೆ ಚಿಕಿತ್ಸೆಯೇನು? Dr Sahana
ಬಿಕ್ಲು ಶಿವ ಕೊಲೆ ಪ್ರಕರಣದಲ್ಲೊ ಆರೋಪಿ ಶಾಸಕ ಬೈರತಿ ಬಸವರಾಜ್ ಅವರ ಮಧ್ಯಂತರ ಜಾಮೀನು ಅರ್ಜಿಯನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ರದ್ದುಗೊಳಿಸಿದೆ. ಈ ಪ್ರಕರಣದಲ್ಲಿ ಅವರು ಐದನೇ ಆರೋಪಿಯಾಗಿದ್ದರು.
ಬೆಂಗಳೂರಿನ ಉತ್ತರ ಭಾಗದ ಜನರಿಗೆ ಸಿಹಿಸುದ್ದಿ. ಯಲಹಂಕದಲ್ಲಿ ಚೀನಾದ ಹ್ಯಾಂಗ್ಝೌ ಮಾದರಿಯಲ್ಲಿ ಅತ್ಯಾಧುನಿಕ, ಬಹುಮಹಡಿಯ 'ಎಲಿವೇಟೆಡ್' ರೈಲ್ವೆ ಟರ್ಮಿನಲ್ ನಿರ್ಮಿಸಲು ನೈಋತ್ಯ ರೈಲ್ವೆ ಪ್ರಸ್ತಾವನೆ ಸಲ್ಲಿಸಿದೆ. ಸುಮಾರು 6,000
ಪಾಕಿಸ್ತಾನ ಕ್ರಿಕೆಟ್ ಮಂಡಳಿ ಮುಖ್ಯಸ್ಥ ಮೊಹ್ಸಿನ್ ನಖ್ವಿ, ಅಂಡರ್-19 ಏಷ್ಯಾ ಕಪ್ ಫೈನಲ್ನಲ್ಲಿ ಭಾರತೀಯ ಆಟಗಾರರು ಪಾಕಿಸ್ತಾನದ ಆಟಗಾರರನ್ನು ಕೆರಳಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಸಂಬಂಧ ಅಂತರರಾಷ್ಟ್ರೀಯ ಕ್ರಿಕೆಟ್ ಕ
ಮಕ್ಕಳನ್ನು ಪತ್ನಿಗೆ ಒಪ್ಪಿಸಬೇಕು ಎನ್ನುವ ಬೇಸರದಲ್ಲಿ ತಂದೆಯೇ ತನ್ನ ಇಬ್ಬರು ಮಕ್ಕಳನ್ನು ಹತ್ಯೆಗೈದ ಘಟನೆ ಕಣ್ಣೂರು ಜಿಲ್ಲೆಯ ಪಯ್ಯನ್ನೂರಿನಲ್ಲಿ ನಡೆದಿದೆ. ಇಷ್ಟೇ ಅಲ್ಲದೆ ಅವರು ಮತ್ತು ಆತನ ತಾಯಿ ಸಹ ಅದೇ ವಿಷದ ಹಾಲನ್ನು ಕ
ಭಾರತದಲ್ಲಿ ಗೋವುಗಳನ್ನು ಪೂಜನೀಯ ದೃಷ್ಟಿಯಲ್ಲಿ ನೋಡಲಾಗುತ್ತದೆ. ಗೋವುಗಳು ರೈತರ ಜೀವನಾಡಿಯಾಗಿದೆ. ಹೀಗಾಗಿ ಗೋ ತಳಿಗಳ ಅಭಿವೃದ್ಧಿ ಹಾಗೂ ರೈತರಿಗೆ ಅನುಕೂಲಕ ಕಲ್ಪಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ರಾಷ್ಟ್ರೀಯ ಗೋಕುಲ ಮಿಷ
ಬೆಂಗಳೂರಿನ ಹೌಸಿಂಗ್ ಸೊಸೈಟಿಯೊಂದರಲ್ಲಿ ಬ್ಯಾಚುಲರ್ ಎಂದು ತಿಳಿದು ಕಿರುಕುಳ ನೀಡಲು ಬಂದ ಬೋರ್ಡ್ ಸದಸ್ಯರಿಗೆ 22 ವರ್ಷದ ಯುವತಿಯೊಬ್ಬರು ತಕ್ಕ ಪಾಠ ಕಲಿಸಿದ್ದಾರೆ. ಸ್ನೇಹಿತರೊಂದಿಗೆ ಮನೆಯಲ್ಲಿದ್ದಾಗ ಅತಿಕ್ರಮವಾಗಿ ಪ್ರವೇಶ
Shishira Utsava 2025- ಶ್ರೀ ಶ್ರೀ ರವಿ ಶಂಕರ್ ವಿದ್ಯಾ ಮಂದಿರ ಟ್ರಸ್ಟ್ ಆಯೋಜಿಸಿದ್ದ 'ಶಿಶಿರ ಉತ್ಸವ 2025' ಡಿಸೆಂಬರ್ 20ರಿಂದ 23ರವರೆಗೆ ನಡೆಯಿತು. ಈ ಕೂಟದಲ್ಲಿ 11 ರಾಜ್ಯಗಳ 32 ಶಾಲೆಗಳ 2000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದು ಕಾರ್ಯಕ್ರ
ಬೆಂಗಳೂರು ಹಾಗೂ ಕರಾವಳಿ ಜಿಲ್ಲೆಗಳ ನಡುವೆ ವಂದೇ ಭಾರತ್ ರೈಲು ಆರಂಭಕ್ಕೆ ಎಚ್ಡಿಕೆ ಮನವಿ ಮಾಡಿದ್ದಾರೆ. ಈ ಕುರಿತಾಗಿ ಅವರು ರೈಲ್ವೆ ಸಚಿವರಿಗೆ ಪತ್ರ ಬರೆದಿದ್ದಾರೆ. ಈ ರೈಲು ಸೇವೆ ಆರಂಭಿಸುವುದರಿಂದ ಹೆಚ್ಚುತ್ತಿರುವ ಪ್ರಯಾ
ʻಕಾಂಟ್ರವರ್ಸಿ ಆಗದೇ ಇದ್ದಿದ್ರೆ ʻಬಿಗ್ ಬಾಸ್ʼಗೆ ಬರ್ತಿರಲಿಲ್ಲ?ʼ - ಚೈತ್ರಾ ಕುಂದಾಪುರ ಸಂದರ್ಶನ
ಕಾರವಾರ ಜಿಲ್ಲೆಯ ಬಿಜೆಪಿ ನಾಯಕ ಶಾಂತರಾಮ ಸಿದ್ದಿ ಅವರು ಅರಬ್ಬೀ ಸಮುದ್ರದ ಹೆಸರನ್ನು ರತ್ನಾಕರ ಸಾಗರ ಎಂದು ಮರುನಾಮಕರಣ ಮಾಡುವಂತೆ ಒತ್ತಾಯಿಸಿದ್ದಾರೆ. ಶತಮಾನಗಳ ಹಿಂದೆ ಈ ಹೆಸರಿನಿಂದಲೇ ಕರೆಯಲಾಗುತ್ತಿತ್ತು ಎಂದು ಅವರು ಹೇ
ಕರ್ನಾಟಕದಲ್ಲಿ ಕಳೆದ ಮೂರು ವರ್ಷಗಳಲ್ಲಿ 18,931 ನವಜಾತ ಶಿಶುಗಳು ಮೃತಪಟ್ಟಿವೆ. ಈ ಪೈಕಿ ಬೆಂಗಳೂರು ನಗರದಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ನವಜಾತ ಶಿಶುಗಳ ಸಾವಾಗಿವೆ. ನವಜಾತ ಶಿಶುಗಳ ಸಾವಿನ ಪ್ರಮಾಣದಲ್ಲಿ ಕರ್ನಾಟಕ ರಾಜ್ಯ 6 ನೇ ಸ್ಥಾ
ಅಂತಾರಾಷ್ಟ್ರೀಯ ಟಿ20 ಪಂದ್ಯಗಳಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದವರು ಬಹಳಷ್ಟು ಮಂದಿ ಇದ್ದಾರೆ. ಒಂದೇ ಓವರ್ ನಲ್ಲಿ 4 ವಿಕೆಟ್ ಪಡೆದವರು 4 ಮಂದಿ ಇದ್ದಾರೆ. ಆದರೆ ಒಂದು ಓವರ್ ನಲ್ಲಿ 5 ವಿಕೆಟ್ ಪಡದ ಸಾಧನಯನ್ನು ಈವರೆಗೂ ಯಾರೂ ಮಾಡಿಲ್
ಲೇಟ್-ಸ್ಟೇಜ್ ಖಾಸಗಿ ಹೂಡಿಕೆ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ, ಭಾರತದ ಪ್ರಮುಖ 20ಕ್ಕೂ ಹೆಚ್ಚು ನವೋದ್ಯಮಗಳು 2026ರಲ್ಲಿ ಐಪಿಒ ಮೂಲಕ ಷೇರುಪೇಟೆ ಪ್ರವೇಶಿಸಲು ಸಜ್ಜಾಗಿವೆ. ಫೋನ್ ಪೇ, ಜೆಪ್ಟೋ, ಬೋಟ್ ಮತ್ತು ಫ್ಲಿಪ್ಕಾರ್ಟ್
ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ದೆಹಲಿ ಭೇಟಿ, ಮುಖ್ಯಮಂತ್ರಿ ಕುರ್ಚಿ ಬದಲಾವಣೆಯ ಚರ್ಚೆ ಹಾಗೂ ಕೆ.ಎನ್. ರಾಜಣ್ಣ ಅವರ ಪತ್ರದ ವಿಚಾರವಾಗಿ ಬಾಗಲಕೋಟೆಯಲ್ಲಿ ಸಚಿವ ಸತೀಶ್ ಜಾರಕಿಹೊಳಿ ಮಾತನಾಡಿದರು. ರಾಜ್ಯದ ರಾಜಕೀಯ ಬೆಳವ
ಕೆ-ಪಾಪ್ ಸೆಲೆಬ್ರಿಟಿಗಳ ಮನೆಗಳಿಗೆ ಅಭಿಮಾನಿಗಳು ನುಗ್ಗುವ ಘಟನೆಗಳು ಹೆಚ್ಚಾಗುತ್ತಿದ್ದು, BTS ಜುಂಗ್ಕುಕ್ ಅತಿಹೆಚ್ಚಾಗಿ ಗುರಿಯಾಗುತ್ತಿದ್ದಾರೆ. ಕಳೆದ ವರ್ಷದಲ್ಲಿಯೇ ಮೂರು ಬಾರಿ ಅವರ ಮನೆಗೆ ನುಗ್ಗಲು ಯತ್ನ ನಡೆದಿದ್ದು, ಇ
SS UBT and MNS alliance : ಬಹು ದಿನಗಳಿಂದ ನಡೆಯುತ್ತಿದ್ದ ಚರ್ಚೆಗೆ ತೆರೆಬೀಳುವ ಸಾಧ್ಯತೆಯಿದೆ. ಶಿವಸೇನೆ ಯುಬಿಟಿ ಬಣದ ಸಂಜಯ್ ರಾವತ್, ನಾಳೆ ಹನ್ನೆರಡು ಗಂಟೆಗೆ ಎಂದು ಟ್ವೀಟ್ ಮಾಡಿದ್ದಾರೆ. ಮುಂಬೈ ಪಾಲಿಕೆ ಚುನಾವಣೆ ಹತ್ತಿರವಾಗುತ್ತಿರುವ ಹ
Women Cricketers Pay Hike- ಭಾರತದಲ್ಲಿ ಮಹಿಳಾ ಕ್ರಿಕೆಟಿಗರಿಗೆ ಪುರುಷ ಕ್ರಿಕೆಟಿಗರಿಗೆ ಇರುವಷ್ಟು ವೇತನ ಯಾಕಿಲ್ಲ ಎಂಬುದೇ ಈವರೆಗೆ ದೊಡ್ಡ ಪ್ರಶ್ನೆಯಾಗಿತ್ತು. ಇದೀಗ ಮಹಿಳಾ ತಂಡ ವಿಶ್ವಕಪ್ ಗೆದ್ದ ಬಳಿಕ ಬಿಸಿಸಿಐಯು ಮಹಿಳಾ ಕ್ರಿಕೆಟಿಗರ ವ
ಅಕ್ರಮ ವಲಸಿಗರಿಗೆ ಅಮೆರಿಕಾ ಸರ್ಕಾರ ಬಂಪರ್ ಆಫರ್ ನೀಡಿದೆ.ಈ ಆಫರ್ ಮೂಲಕ ಸ್ವಯಂಪ್ರೇರಿತರಾಗಿ ದೇಶ ತೊರೆದು ತಮ್ಮ ಸ್ವದೇಶಕ್ಕೆ ಮರಳುವವರಿಗೆ 3000 ಡಾಲರ್ (₹2.7 ಲಕ್ಷ) ಮತ್ತು ಉಚಿತ ವಿಮಾನ ಟಿಕೆಟ್ ನೀಡಲಾಗುವುದು. ಹಾಗೆ ಮುಂದೆ ಭವಿ
ಮಹಿಳೆಯರು ಪ್ರಕೃತಿಯಂತೆ. ಗೌರವಿಸುತ್ತೇವೆ. ಆದರೆ ದಯವಿಟ್ಟು ನಿಮ್ಮ ಅಂಗಾಗ ಕಾಣುವ ಬಟ್ಟೆ ಹಾಕಬೇಡಿ. ಹುಡುಗರು ಮೊದಲಿಗೆ ನಿಮ್ಮ ಹಕ್ಕು ನಿಮ್ಮ ಸ್ತ್ರೀ ಸ್ವಾತಂತ್ರ್ಯ ಎಂದು ಭಾವಿಸಿ ಸುಮ್ಮನಾಗುತ್ತಾರೆ. ಆದರೆ ಮನಸ್ಸಿನಲ್ಲಿ ಕ
ಸೌದಿ ಅರೇಬಿಯಾದಲ್ಲಿ ಮೂರು ದಶಕಗಳ ಬಳಿಕ ಮೊದಲ ಬಾರಿಗೆ ಹಿಮಪಾತವಾಗಿದೆ. ಉತ್ತರ ಸೌದಿ ಅರೇಬಿಯಾದಲ್ಲಿ ತಂಪಾದ ಗಾಳಿ, ಮಳೆ, ಬಿರುಗಾಳಿ ಮತ್ತು ದಾಖಲೆಯಷ್ಟು ಕಡಿಮೆ ತಾಪಮಾನ ಕಂಡುಬಂದಿದೆ. ಜಬಲ್ ಅಲ್ ಲೌಜ್ ಮತ್ತು ಟ್ರೋಜೇನಾ ಪರ್ವತ
Siddaramaiah Vs HD Kumaraswamy : ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲು ಕಾರಣವಾದ ಪಂಚ ಗ್ಯಾರಂಟಿ ಸ್ಕೀಂ ಸರಿಯಾಗಿ ಅನುಷ್ಠಾನಗೊಳ್ಳುತ್ತಿಲ್ಲ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ಸಿದ್ದರಾಮಯ್ಯ ಸರ್ಕಾರದ ವಿರುದ್ದ ಕಿಡಿಕಾರಿದ್ದಾರೆ
ಭಾರತ-ನ್ಯೂಜಿಲೆಂಡ್ ಮುಕ್ತ ವ್ಯಾಪಾರ ಒಪ್ಪಂದ ಘೋಷಣೆಯಾಗಿ ಒಂದು ದಿನ ಕಳೆಯುವಷ್ಟರಲ್ಲೇ, ಇದಕ್ಕೆ ಅಪಸ್ವರ ಕೇಳಿಬಂದಿದೆ. ಈ ವ್ಯಾಪಾರ ಒಪ್ಪಂದವನ್ನು ವಿರೋಧಿಸಿರುವ ನ್ಯೂಜಿಲೆಂಡ್ ವಿದೇಶಾಂಗ ಸಚಿವ ವಿನ್ಸ್ಟನ್ ಪೀಟರ್ಸ್,
Udupi Malpe Beach : ಶ್ರೀಕೃಷ್ಣನೂರು ಉಡುಪಿಯ ಮಲ್ಪೆ ಅರಬ್ಬೀ ಸಮುದ್ರ ಕಿನಾರೆಗೆ ಕೃಷ್ಣನ ವಿಗ್ರಹ ತೇಲಿ ಬಂದಿದೆ. ಸುಂದರವಾದ ವಿಗ್ರಹವನ್ನು ಕಂಡು, ಜನರ ಉತ್ಸಾಹಕ್ಕೆ ಪಾರವೇ ಇಲ್ಲದಂತಾಗಿದೆ. ಬೆಂಗಳೂರಿನಿಂದ ಬಂದಿದ್ದ ಇಸ್ಕಾನ್ ಭಕ್ತರು ಅ
ದುಬೈನಲ್ಲಿ ನಡೆದ ಅಂಡರ್-19 ಏಷ್ಯಾ ಕಪ್ ಫೈನಲ್ನಲ್ಲಿ ಪಾಕಿಸ್ತಾನ ವಿರುದ್ಧ ಭಾರತ ಸೋತ ಬಳಿಕ, ಕ್ರೀಡಾಂಗಣದಿಂದ ಹೊರಬರುತ್ತಿದ್ದ ಯುವ ಆಟಗಾರ ವೈಭವ್ ಸೂರ್ಯವಂಶಿಗೆ ಪಾಕ್ ಅಭಿಮಾನಿಗಳು ಧಿಕ್ಕಾರ ಕೂಗಿ ಅವಮಾನಿಸಿದ ಘಟನೆ ನಡೆದಿ
ಜೊತೆಗೆ ಈ ಬಾರಿಯ ಆಸ್ಕರ್ ಪ್ರಶಸ್ತಿಗೆ ಶಾರ್ಟ್ ಲಿಸ್ಟ್ ಆಗಿರುವ ವಿವಿಧ ದೇಶದ ಅತ್ಯುತ್ತಮ ಚಲನಚಿತ್ರಗಳು ಸಹ ನಮ್ಮ ಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳಲಿವೆ. ಪೋಲಿಷ್ ಕಲ್ಪರಲ್ ಸೆಂಟರ್, ನವದೆಹಲಿ, ಗೋಥೆ ಇನ್ಸಿಟ್ಯೂಟ್ - ಮ್ಯ
ಲಂಡನ್ನಿಂದ ಹೈದರಾಬಾದ್ಗೆ ಬರುತ್ತಿದ್ದ ಬ್ರಿಟಿಷ್ ಏರ್ವೇಸ್ ವಿಮಾನಕ್ಕೆ ಈ ಮೇಲ್ ಮೂಲಕ ಬಾಂಬ್ ಬೆದರಿಕೆ ಬಂದಿತ್ತು. ವಿಮಾನವು ಸುರಕ್ಷಿತವಾಗಿ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಯಿತು. ಪ
ಮನೆ ನಿರ್ಮಾಣ ಅರ್ಧಕ್ಕೆ ನಿಂತಿರುವವರಿಗೆ ಕೇಂದ್ರ ಸರ್ಕಾರದಿಂದ 'ಸ್ವಾಮಿ ನಿಧಿ 2.0' ಯೋಜನೆ. 15,000 ಕೋಟಿ ರೂ. ಮೊತ್ತದ ಈ ಯೋಜನೆಯು ಸುಮಾರು 1 ಲಕ್ಷ ಮನೆಗಳನ್ನು ಪೂರ್ಣಗೊಳಿಸುವ ಗುರಿ ಹೊಂದಿದೆ. ಇದರಿಂದ ಮನೆ ಖರೀದಿದಾರರಿಗೆ ಆರ್ಥಿಕ ನ
ನೆರೆಯ ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಭಾರತ ವಿರೋಧಿ ಪ್ರತಿಭಟನೆ ಮತ್ತು ಹಿಂದೂ ಯುವಕ ದೀಪು ಚಂದ್ರ ದಾಸ್ ಗುಂಪು ಹತ್ಯೆ ಖಂಡಿಸಿ, ರಾಷ್ಟ್ರ ರಾಜಧಾನಿ ಹೊಸದಿಲ್ಲಿಯಲ್ಲಿ ಹಿಂದೂ ಸಂಘಟನೆಗಳು ತೀವ್ರ ಪ್ರತಿಭಟನೆ ನಡೆಸಿವೆ.
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಬೇಕಿದ್ದ ವಿಜಯ್ ಹಜಾರೆ ಟ್ರೋಫಿ ಪಂದ್ಯಕ್ಕೆ ರಾಜ್ಯ ಸರ್ಕಾರ ಅನುಮತಿ ನೀಡಿಲ್ಲ. ಆಂಧ್ರಪ್ರದೇಶ ಮತ್ತು ದೆಹಲಿ ನಡುವಿನ ಪಂದ್ಯ ರದ್ದಾಗಿದೆ. ವಿರಾಟ್ ಕೊಹ್ಲಿ ಆಡುತ್ತಾರೆ ಎಂಬ
ಪಾಕಿಸ್ತಾನದಲ್ಲಿರುವ ಹ್ಯಾಂಡ್ಲರ್ಗಳಿಗಾಗಿ ಗೂಢಚಾರಿಕೆ ನಡೆಸುತ್ತಿದ್ದ ಜಮ್ಮು ಮತ್ತು ಕಾಶ್ಮೀರದ ಐವರು ವ್ಯಕ್ತಿಗಳನ್ನು ಇಟಾನಗರ ಪೊಲೀಸರು ಬಂಧಿಸಿದ್ದಾರೆ. ಅರುಣಾಚಲ ಪ್ರದೇಶದ ಸೂಕ್ಷ್ಮ ಮಾಹಿತಿಯನ್ನು ಸಂಗ್ರಹಿಸಿ ಪಾಕ
'ಸೈಕ್ಲೋನ್ ಡಿಟ್ವಾ' ಚಂಡಮಾರುತದಿಂದ ಉಂಟಾದ ಹಾನಿ ಸರಿಪಡಿಸಲು ಭಾರತವು ಶ್ರೀಲಂಕಾಗೆ 450 ಮಿಲಿಯನ್ ಡಾಲರ್ ನೆರವು ಘೋಷಿಸಿದೆ. ಇದರಲ್ಲಿ 350 ಮಿಲಿಯನ್ ಡಾಲರ್ ರಿಯಾಯಿತಿ ಸಾಲ ಮತ್ತು 100 ಮಿಲಿಯನ್ ಡಾಲರ್ ಅನುದಾನ ಸೇರಿದೆ. ಶ್ರೀಲಂಕಾದ
ದ್ವೇಷ ಭಾಷಣ ವಿರೋಧಿ ಕಾಯ್ದೆಯ ಮೂಲಕ ಕಾಂಗ್ರೆಸ್ ಸರ್ಕಾರವು ಪ್ರತಿಪಕ್ಷಗಳು, ಮಾಧ್ಯಮದವರ ಮೇಲೆ ನಿಯಂತ್ರಣ ಹೇರುವುದು, ಹೆದರಿಸುವ ಕೆಲಸವನ್ನು ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ. ನಮ್ಮನ್ನು, (ಬಿಜೆಪಿ), ನಮ್ಮ ಸಂಘ ಸಂಸ್ಥೆ, ಕನ್
ಜರ್ಮನಿ ಪ್ರವಾಸದಲ್ಲಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಭಾರತದ ಪ್ರಜಾಪ್ರಭುತ್ವದ ಕುರಿತು ನೀಡಿರುವ ಹೇಳಿಕೆ, ಆಡಳಿತಾರೂಢ ಬಿಜೆಪಿಯನ್ನು ತೀವ್ರವಾಗಿ ಕೆರಳಿಸಿದೆ. ಬರ್ಲಿನ್ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾ

25 C