SENSEX
NIFTY
GOLD
USD/INR

Weather

25    C
... ...View News by News Source
Google Trends: ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಗೆ ಫಿಟ್ ಆದ ಶುಭ್ ಮನ್ ಗಿಲ್!

ಭಾರತದ ಟೆಸ್ಟ್ ಮತ್ತು ಒಡಿಐ ಉಪನಾಯಕ ಶುಭಮನ್ ಗಿಲ್ ಕುತ್ತಿಗೆ ನೋವಿನಿಂದ ಚೇತರಿಸಿಕೊಂಡು ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಗೆ ಮರಳಲು ಸಿದ್ಧರಾಗಿದ್ದಾರೆ. ಬೆಂಗಳೂರಿನಲ್ಲಿ ಪುನರ್ವಸತಿ ಚಿಕಿತ್ಸೆ ಪಡೆಯುತ್ತಿರುವ ಅವರ

3 Dec 2025 2:55 pm
ಸರ್ಕಾರಿ ಖಜಾನೆಯ ಹಣದಿಂದ ನೆಹರು ಬಾಬ್ರಿ ಮಸೀದಿ ನಿರ್ಮಿಸಲು ಮುಂದಾದಾಗ ಪಟೇಲರು ವಿರೋಧಿಸಿದ್ದರು: ರಾಜನಾಥ್ ಸಿಂಗ್

ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜಾತ್ಯತೀತ ನಿಲುವನ್ನು ಶ್ಲಾಘಿಸಿದ್ದಾರೆ. ನೆಹರು ಅವರು ಬಾಬ್ರಿ ಮಸೀದಿ ನಿರ್ಮಾಣಕ್ಕೆ ಸರ್ಕಾರಿ ಹಣ ಬಳಸಲು ಮುಂದಾದಾಗ ಪಟೇಲರು ವಿರೋಧಿಸಿದ್ದರ

3 Dec 2025 2:11 pm
ಆರ್‌ ಅಶೋಕ್ ಕೋಳಿಯನ್ನು ಜೀವಂತ ತಿನ್ನುತ್ತಾರಾ? ನಾಟಿ ಕೋಳಿ ಮರ್ಡರ್ ಹೇಳಿಕೆಗೆ ಮಧು ಬಂಗಾರಪ್ಪ ಕಿಡಿ

ಡಿಕೆ ಶಿವಕುಮಾರ್ ಅವರ ನಿವಾಸದಲ್ಲಿ ನಾಟಿ ಕೋಳಿ ಮರ್ಡರ್ ಅಂದಿದ್ದಾರೆ ವಿಪಕ್ಷ ನಾಯಕ ಆರ್ ಅಶೋಕ್. ಹಾಗಾದರೆ ಆರ್‌ ಅಶೋಕ್ ಕೋಳಿಯನ್ನು ಜೀವಂತ ತಿನ್ನುತ್ತಾರಾ? ಎಂದು ಸಚಿವ ಮಧು ಬಂಗಾರಪ್ಪ ಪ್ರಶ್ನಿಸಿದರು. ಬೆಂಗಳೂರಿನಲ್ಲಿ ಮಾತ

3 Dec 2025 2:05 pm
ಕರ್ನಾಟಕ ರಾಜ್ಯಪಾಲರ ನಿವಾಸ ರಾಜಭವನದ ಹೆಸರು ಬದಲಾವಣೆ; ತಕ್ಷಣದಿಂದ ಜಾರಿಗೆ ಅಧಿಸೂಚನೆ; ಹೊಸ ಹೆಸರು ಏನು?

ಬೆಂಗಳೂರಿನ ರಾಜಭವನಕ್ಕೆ 'ಲೋಕ ಭವನ, ಕರ್ನಾಟಕ' ಎಂದು ಮರು ನಾಮಕರಣ ಮಾಡಲಾಗಿದೆ. ಭಾರತ ಸರ್ಕಾರದ ಗೃಹ ಸಚಿವಾಲಯದ ಸೂಚನೆ ಹಾಗೂ ರಾಜ್ಯಪಾಲರ ಅನುಮೋದನೆಯಂತೆ ಈ ಮಹತ್ವದ ಬದಲಾವಣೆ ಜಾರಿಗೆ ಬಂದಿದೆ. ಈ ಹೊಸ ಹೆಸರು ತಕ್ಷಣದಿಂದಲೇ ಅನ್ವ

3 Dec 2025 2:02 pm
ನೆಗೆಟಿವ್‌ ಟ್ರೋಲ್‌, ಕಾಮೆಂಟ್ಸ್‌ ಬಗ್ಗೆ ಜಾಹ್ನವಿ ನೇರ ಮಾತು!

ನೆಗೆಟಿವ್‌ ಟ್ರೋಲ್‌, ಕಾಮೆಂಟ್ಸ್‌ ಬಗ್ಗೆ ಜಾಹ್ನವಿ ನೇರ ಮಾತು!

3 Dec 2025 1:58 pm
IND Vs SA- `ಯಾಕೆ ಟಾಸ್ ಪ್ರ್ಯಾಕ್ಟೀಸ್ ಮಾಡ್ತಿಲ್ವೇ?' ಎಂದು ಕಾಲೆಳೆದ ರವಿಶಾಸ್ತ್ರಿ ಮುಂದೆ ಕೆಎಲ್ ರಾಹುಲ್ ಅಳಲು!

ಭಾರತ ತಂಡಕ್ಕೆ ಟಾಸ್ ಸೋಲುವುದು ದೊಡ್ಡ ಖಯಾಲಿಯಾಗಿಬಿಟ್ಟಿದೆ. ಏಕದಿನ, ಟೆಸ್ಟ್, ಟಿ20ಯಾಗಿರಲಿ, ನಾಯಕನಾಗಿ ಯಾರೇ ಕಣಕ್ಕಿಳಿಯಿಲಿ ಟಾಸ್ ಸೋಲು ಬಹುತೇಕ ಕಟ್ಟಿಟ್ಟ ಬತ್ತಿ ಎಂಬಂತಾಗಿದೆ. ಇದೀಗ ಕೆಎಲ್ ರಾಹುಲ್ ಅವರು ನಾಯಕರಾಗಿ ಸತತ

3 Dec 2025 1:42 pm
Telangana CM Anti Hindu Comment : 'ಎಣ್ಣೆ ಹೊಡೆಯುವವರಿಗೆ ಒಬ್ಬರು, 2 ಮದುವೆಯಾದವರಿಗೆ ಇನ್ನೊಂದು ದೇವರು'

Revanth Reddy Anti Hindu Speech : ಮಾತನಾಡುವ ಭರದಲ್ಲಿ ತೆಲಂಗಾಣದ ಮುಖ್ಯಮಂತ್ರಿ ರೇವಂತ್ ರೆಡ್ಡಿ, ಹಿಂದೂ ದೇವರುಗಳನ್ನು ಅವಮಾನಿಸಿದ್ದಾರೆ ಎಂದು ಬಿಜೆಪಿ ಮತ್ತು ಸಂಘ ಪರಿವಾರ ಆಕ್ರೋಶ ಹೊರಹಾಕಿದೆ. ಕಾಂಗ್ರೆಸ್ ಪಾರ್ಟಿಯನ್ನು ಸಮರ್ಥಿಸಿಕೊಳ್ಳ

3 Dec 2025 1:33 pm
ಡಾಲರ್‌ ಎದುರು ಮಕಾಡೆ ಮಲಗಿದ ರೂಪಾಯಿ ಮೌಲ್ಯ: ಜಿಡಿಪಿ ಗೆಲ್ಲುತ್ತಿದ್ದರೂ, ಭಾರತೀಯ ಕರೆನ್ಸಿ ಸೋಲಿಗೆ ಏನು ಕಾರಣ?

ಅಮೆರಿಕಾ ಡಾಲರ್ ಎದುರು ಭಾರತೀಯ ರೂಪಾಯಿ ಸಾರ್ವಕಾಲಿಕ ಕನಿಷ್ಠ ಮಟ್ಟಕ್ಕೆ ಕುಸಿದಿದೆ. ವ್ಯಾಪಾರ ಕೊರತೆ ಹೆಚ್ಚಳ, ಭಾರತ-ಅಮೆರಿಕ ವ್ಯಾಪಾರ ಒಪ್ಪಂದ ವಿಳಂಬ, ಮತ್ತು ವಿದೇಶಿ ಹೂಡಿಕೆದಾರರ ಹಣ ಹಿಂಪಡೆಯುವಿಕೆ ರೂಪಾಯಿ ದುರ್ಬಲಗೊಳ್

3 Dec 2025 1:04 pm
ಭಾರತೀಯ ಚದುರಂಗದಲ್ಲಿ ಹೊಸ ಇತಿಹಾಸ ಬರೆದ ಮಧ್ಯಪ್ರದೇಶದ 3 ವರ್ಷದ ಬಾಲಕ

ಮೂರು ವರ್ಷದ ಸರ್ವಜ್ಞ ಸಿಂಗ್ ಕುಶ್ವಾಹ ಭಾರತೀಯ ಚದುರಂಗದಲ್ಲಿ ಹೊಸ ಇತಿಹಾಸ ಸೃಷ್ಟಿಸಿದ್ದಾನೆ. ಕೇವಲ 3 ವರ್ಷ, 7 ತಿಂಗಳು ಮತ್ತು 20 ದಿನ ವಯಸ್ಸಿನಲ್ಲಿ ಅಧಿಕೃತ FIDE ರೇಟಿಂಗ್ ಪಡೆದ ಅತಿ ಕಿರಿಯ ಆಟಗಾರನಾಗಿ ಹೊರಹೊಮ್ಮಿ, 1572 ರೇಟಿಂಗ್‌

3 Dec 2025 12:57 pm
ಬೌ, ಬೌ; ಸಂಸತ್ತಿಗೆ ನಾಯಿ ತಂದಿದ್ದನ್ನು ಸಮರ್ಥಿಸಿಕೊಳ್ಳುವ ಭರದಲ್ಲಿ ತಾವ್ಯಾರು ಎಂಬುದನ್ನೇ ಮರೆತ ರೇಣುಕಾ ಚೌಧರಿ!

ಕಾಂಗ್ರೆಸ್‌ ರಾಜ್ಯಸಭಾ ಸಂಸದೆ ರೇಣುಕಾ ಚೌಧರಿ ಅವರಿಗೂ ವಿವಾದಗಳಿಗೂ ಅವಿನಾಭಾವ ಸಂಬಧ. ಸದಾ ಒಂದಿಲ್ಲೊಂದು ವಿವಾದದಲ್ಲಿ ಕಾಣಿಸಿಕೊಳ್ಳುವ ಅವರು, ಈ ಬಾರಿ ಸಂಸತ್ತಿನ ಆವರಣದೊಳಕ್ಕೆ ನಾಯಿ ಕರೆತಂದು ಹೊಸದೊಂದು ವಿವಾದ ಸೃಷ್ಟಿಸ

3 Dec 2025 12:45 pm
ನಿಮ್ಮ ಐಟಿ ಸೆಲ್ ನವರಿಗೆ ಕನಿಷ್ಠ ವೇತನವನ್ನಾದರೂ ನೀಡಬಾರದೇ : ಬಿಜೆಪಿಗೆ ಪ್ರಿಯಾಂಕ್ ಖರ್ಗೆ ಮನವಿ

Karnataka IT Cell : ಆರ್‌ಎಸ್‌ಎಸ್‌ ಮತ್ತು ಬಿಜೆಪಿಯನ್ನು ಟೀಕಿಸುವ ಯಾವುದೇ ಅವಕಾಶವನ್ನು ಬಿಟ್ಟು ಕೊಡದ ಕರ್ನಾಟಕ ಐಟಿಬಿಟಿ ಇಲಾಖೆಯ ಸಚಿವ ಪ್ರಿಯಾಂಕ್ ಖರ್ಗೆ, ಬಿಜೆಪಿ ಕರ್ನಾಟಕ ಘಟಕದ ಐಟಿ ಘಟಕದಲ್ಲಿ ಕೆಲಸ ಮಾಡುವ ಉದ್ಯೋಗಿಗಳಿಗೆ ಕನಿಷ

3 Dec 2025 12:42 pm
ಮಂಗಳೂರಿನಲ್ಲಿ ಸಿದ್ದು,ಕೆಸಿ ವೇಣುಗೋಪಾಲ್ ನಗುನಗುತ್ತಾ ಚರ್ಚೆ, ಇತ್ತ ದಿಢೀರ್ ದೆಹಲಿಗೆ ಡಿಕೆಶಿ

ರಾಜ್ಯ ರಾಜಕೀಯ ಮತ್ತೆ ಮತ್ತೆ ಕುತೂಹಲಕ್ಕೆ ಕಾರಣವಾಗುತ್ತಿದೆ. ಸಿಎಂ ಸಿದ್ದರಾಮಯ್ಯ ಅವರು ಮಂಗಳೂರಿನಲ್ಲಿ ಎಐಸಿಸಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಕೆಸಿ

3 Dec 2025 12:34 pm
ಪಿಸ್ತೂಲಿನ ಟ್ರಿಗರ್ ಎಳೆದ 13 ವರ್ಷದ ಬಾಲಕ - 80 ಸಾವಿರ ಜನರ ಸಮ್ಮುಖದಲ್ಲಿ ಬಿತ್ತು ಆತನ ಹೆಣ!

ಅಫ್ಘಾನಿಸ್ತಾನದ ಖೋಶ್ತ್‌ನಲ್ಲಿ 80,000 ಜನರ ಮುಂದೆ, ಕೊಲೆ ಪ್ರಕರಣದಲ್ಲಿ ಅಪರಾಧಿ ಸಾಬೀತಾದ ಮಂಗಳ್ ಎಂಬಾತನಿಗೆ 13 ವರ್ಷದ ಬಾಲಕನಿಂದ ಸಾರ್ವಜನಿಕವಾಗಿ ಮರಣದಂಡನೆ ವಿಧಿಸಲಾಗಿದೆ. ಕೋರ್ಟ್ ವಿಚಾರಣೆಯಲ್ಲಿ ಆ ವ್ಯಕ್ತಿಗೆ ಮರಣ ದಂಡನೆ

3 Dec 2025 12:02 pm
ರಸ್ತೆ ಅಪಘಾತ ಸಂತ್ರಸ್ತರಿಗೆ ನಗದು ರಹಿತ ಚಿಕಿತ್ಸೆ ಯೋಜನೆಯಡಿ ಈಗ ರಾಜ್ಯದಲ್ಲಿ 2.5 ಲಕ್ಷ ರೂ.ಗಳ ವರೆಗಿನ ಚಿಕಿತ್ಸೆ ಲಭ್ಯ; ಮಾರ್ಗಸೂಚಿಗಳೇನು?

ರಸ್ತೆ ಅಪಘಾತ ಸಂತ್ರಸ್ತರಿಗೆ ರಾಜ್ಯ ಸರ್ಕಾರವು 2.5 ಲಕ್ಷ ರೂ. ವರೆಗೆ ನಗದು ರಹಿತ ಚಿಕಿತ್ಸೆ ನೀಡಲಿದೆ. ಕೇಂದ್ರದ ಯೋಜನೆಯೊಂದಿಗೆ ರಾಜ್ಯದ ಹೆಚ್ಚುವರಿ ನೆರವು ಸೇರಿದೆ. ಅಪಘಾತವಾದ ಕೂಡಲೇ ಉಚಿತ ತುರ್ತು ವೈದ್ಯಕೀಯ ಚಿಕಿತ್ಸೆ ಸಿಗ

3 Dec 2025 11:47 am
ಭಾರತದೊಂದಿಗೆ ಮಹತ್ವದ ಮಿಲಿಟರಿ ಒಪ್ಪಂದಕ್ಕೆ ರಷ್ಯಾ ಅನುಮೋದನೆ

ಭಾರತ ಮತ್ತು ರಷ್ಯಾ ನಡುವೆ ಮಹತ್ವದ ಮಿಲಿಟರಿ ಒಪ್ಪಂದಕ್ಕೆ ರಷ್ಯಾ ಸಂಸತ್ತು ಅನುಮೋದನೆ ನೀಡಿದೆ. ಈ ಒಪ್ಪಂದವು ಉಭಯ ದೇಶಗಳ ಸೇನೆಗಳಿಗೆ ಪರಸ್ಪರ ಲಾಜಿಸ್ಟಿಕ್ ಬೆಂಬಲ ವಿನಿಮಯಕ್ಕೆ ಅವಕಾಶ ಕಲ್ಪಿಸುತ್ತದೆ. ಇದು ಜಂಟಿ ಕಾರ್ಯಾಚರಣ

3 Dec 2025 11:35 am
ಮಂಗಳೂರಿಗೆ ತೆರಳಿದ ಸಿದ್ದರಾಮಯ್ಯಗೆ ಅಹಿಂದ ಸಚಿವರ ಸಾಥ್, ಗಾಂಧಿ- ಗುರು ಕಾರ್ಯಕ್ರಮದಲ್ಲಿ ಡಿಕೆಶಿ ದೂರ

ರಾಜ್ಯದಲ್ಲಿ ನಾಯಕತ್ವ ಬಿಕ್ಕಟ್ಟು ಸದ್ಯ ಒಂದ ಹಂತಕ್ಕೆ ತೀವ್ರತೆಯನ್ನು ಕಳೆದುಕೊಂಡಿದೆ. ಈ ನಡುವೆ ಸಿಎಂ ಸಿದ್ದರಾಮಯ್ಯ ಅವರು ಮಂಗಳೂರಿಗೆ ತೆರಳಿದ್ದಾರೆ. ಮಂಗಳೂರಿಗೆ ತೆರಳಿದ ಸಿದ್ದರಾಮಯ್ಯಗೆ ಅಹಿಂದ ಸಚಿವರ ಸಾಥ್ ನೀಡಿದ್ದಾ

3 Dec 2025 11:34 am
2028ರಲ್ಲಿ ನಾನು ಸ್ಪರ್ಧಿಸುವುದಿಲ್ಲ ಟ್ರಂಪ್‌ ಧಿಡೀರ್‌ ಘೋಷಣೆ; ಹಾಗಾದ್ರೆ, ಯಾರಾಗ್ತಾರೆ ಟ್ರಂಪ್‌ ಉತ್ತರಾಧಿಕಾರಿ?

ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ 2028ರ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ. ಈ ಹಿಂದೆ 2028ರ ಚುನಾವಣೆಗೆ ಸ್ಪರ್ಧಿಸುವ ಸುಳಿವು ನೀಡಿದ್ದ ಟ್ರಂಪ್, ಈಗ ತಮ್ಮ ನಿರ್ಧಾರ ಬದಲಾಯಿಸಿದ್ದ

3 Dec 2025 11:33 am
ಕಿಚ್ಚ ಸುದೀಪ್ ಮನೆಯಲ್ಲಿ ಮದುವೆ ಸಂಭ್ರಮ

ಕಿಚ್ಚ ಸುದೀಪ್ ಮನೆಯಲ್ಲಿ ಮದುವೆ ಸಂಭ್ರಮ

3 Dec 2025 11:32 am
ಮೋದಿ ಸರ್ಕಾರದ 'ಭಾರತ್ ಟ್ಯಾಕ್ಸಿ' ಸೇವೆ 2026ರ ಜನವರಿಯಿಂದ ಶುರು! ಮೊದಲು ಯಾವ ನಗರಕ್ಕೆ ಸೇವೆ? ಬೆಂಗಳೂರಿನಲ್ಲಿ ಯಾವಾಗ?

ಕೇಂದ್ರ ಸರ್ಕಾರವು 'ಭಾರತ್ ಟ್ಯಾಕ್ಸಿ' ಎಂಬ ಹೊಸ ಡಿಜಿಟಲ್ ಸಾರಿಗೆ ಸೇವೆಯನ್ನು ಪರಿಚಯಿಸಲಿದೆ. ಕೇಂದ್ರ ಸರ್ಕಾರದ ಸಹಕಾರಿ ಸಚಿವರೂ ಆಗಿರುವ ಅಮಿತ್ ಶಾ ಅವರು ಲೋಕಸಭೆಗೆ ಈ ವಿಚಾರ ತಿಳಿಸಿದ್ದಾರೆ. ಖಾಸಗಿ ರೈಡ್-ಹೇಲಿಂಗ್ ಕಂಪನಿಗಳ

3 Dec 2025 11:05 am
ಎಸ್‌ಐಆರ್ ದಿನಾಂಕ ವಿಸ್ತರಿಸಬೇಕೆಂಬ ಕೇರಳದ ಮನವಿಯನ್ನು ಪರಿಗಣಿಸಿ: ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ಸೂಚನೆ

ವಿಶೇಷ ತೀವ್ರ ಪರಿಷ್ಕರಣೆ ಗಡುವು ವಿಸ್ತರಿಸುವ ಕೇರಳದ ಮನವಿಯನ್ನು ಚುನಾವಣಾ ಆಯೋಗ ಸಹಾನುಭೂತಿಯಿಂದ ಪರಿಗಣಿಸುವಂತೆ ಸುಪ್ರೀಂಕೋರ್ಟ್ ಸೂಚಿಸಿದೆ. ಸ್ಥಳೀಯ ಸಂಸ್ಥೆ ಚುನಾವಣೆಗಳು ಮತ್ತು SIR ಪ್ರಕ್ರಿಯೆ ಏಕಕಾಲದಲ್ಲಿ ನಡೆಯುವು

3 Dec 2025 10:57 am
ಭಾರತೀಯ ಷೇರು ಮಾರುಕಟ್ಟೆಯಲ್ಲಿ ಮಂದಗತಿಯ ವಹಿವಾಟು; 250 ಅಂಕಗಳಿಗೆ ಕುಸಿದ ಸೆನ್ಸೆಕ್ಸ್‌, ನಿಫ್ಟಿ ಕಥೆ ಏನು?

ಯುಎಸ್‌ ಡಾಲರ್‌ ಎದುರು ರೂಪಾಯಿ ಮೌಲ್ಯದ ನಿರಂತರ ಕುಸಿತ ಮತ್ತು ಭಾರತೀಯ ರಿಸರ್ವ್‌ ಬ್ಯಾಂಕ್‌ನ 3 ದಿನಗಳ ಹಣಕಾಸು ಸಭೆಯ ಫಲಿತಾಂಶ ಪ್ರಕಟವಾಗುತ್ತಿರುವ ಹಿನ್ನೆಲೆಯಲ್ಲಿ, ಭಾರತೀಯ ಷೇರು ಮಾರುಕಟ್ಟೆಯು ಇಂದು (ಡಿ.3-ಬುಧವಾರ) ದುರ್

3 Dec 2025 10:53 am
ಮೆಂಟಲ್ ತರ ಮಾತನಾಡಿದ್ರೆ ಪಿತ್ತ ನೆತ್ತಿಗೇರುತ್ತೆ: ಮೆಟ್ರೋ ಅಧಿಕಾರಿಯ ವಿರುದ್ಧ ಕೃಷ್ಣ ಬೈರೇಗೌಡ ಗರಂ

ಮೆಟ್ರೋ ಪಿಲ್ಲರ್ ಕಾಮಗಾರಿ ಪೂರ್ಣಗೊಳಿಸಲು ಮೂರು ವರ್ಷ ಸಮಯಾವಕಾಶ ತೆಗೆದುಕೊಂಡ ಮೆಟ್ರೋ ಅಧಿಕಾರಿಗಳ ನಡೆಯನ್ನು ಸಚಿವ ಕೃಷ್ಣ ಬೈರೇಗೌಡ ತರಾಟೆಗೆ ತೆಗೆದುಕೊಂಡ ಪ್ರಸಂಗ ನಡೆಯಿತು. ನಮ್ಮ ಮೆಟ್ರೋದ ಹಂತ 2ಬಿ ನಾಗವಾರ ನಿಲ್ದಾಣದಿ

3 Dec 2025 10:50 am
ಅಕ್ರಮ ಲೇಔಟ್ ಗಳಲ್ಲಿನ ಸೈಟುಗಳಿಗೆ ಖಾತೆ - ಕಂದಾಯ ಅಧಿಕಾರಿಗಳ ಇಡೀ ತಂಡವನ್ನೇ ವಜಾಗೊಳಿಸಿದ ಗ್ರೇಟರ್ ಬೆಂಗಳೂರು ಪ್ರಾಧಿಕಾರ

ಬೆಂಗಳೂರಿನಲ್ಲಿ ಅಕ್ರಮ ಬಡಾವಣೆಗಳ ಕಾರುಬಾರು ಹತ್ತಿಕ್ಕಲು ಕಂದಾಯ ಇಲಾಖೆ ದಿಟ್ಟ ಹೆಜ್ಜೆ ಇಟ್ಟಿರುವುದರ ಜೊತೆಯಲ್ಲೇ ಹೊಸದಾಗಿ ಅಸ್ತಿತ್ವಕ್ಕೆ ಬಂದಿರುವ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಅಕ್ರಮ ಬಡಾವಣೆಗಳ ವಿಚಾರದ

3 Dec 2025 10:25 am
ಮುದ್ದಿನ ಮಗಳು ಆಯ್ರಾಗೆ 7ನೇ ಹುಟ್ಟುಹಬ್ಬ

ಮುದ್ದಿನ ಮಗಳು ಆಯ್ರಾಗೆ 7ನೇ ಹುಟ್ಟುಹಬ್ಬ

3 Dec 2025 10:20 am
ಮಳೆಯಿಂದಾಗಿ ಕಾಳು ಮೆಣಸಿಗೂ ಕಂಟಕ: ಶೇ.30ರಷ್ಟು ಬೆಳೆ ಇಳುವರಿ ಕುಸಿತ ಕಂಡು ರೈತರು ಕಂಗಾಲು

ಕೊಡಗಿನಲ್ಲಿ ದೀರ್ಘಕಾಲಿಕ ಮಳೆ ಮತ್ತು ಹವಾಮಾನ ವೈಪರೀತ್ಯದಿಂದ ಕಾಳು ಮೆಣಸು ಉತ್ಪಾದನೆ ಶೇ.30ರಷ್ಟು ಕುಸಿದಿದೆ. ಉತ್ತರ ಕೊಡಗಿನಲ್ಲಿ ಬೆಳೆ ನಷ್ಟ ಹೆಚ್ಚಾಗಿದ್ದು, ಕೊಳೆ ರೋಗದಿಂದ ಬಳ್ಳಿಗಳು ನಾಶವಾಗಿವೆ. ತಡವಾಗಿ ಮರ ಸವರುವಿಕೆ

3 Dec 2025 10:13 am
ವಿರಾಟ್‌ ಕೊಹ್ಲಿ ಮತ್ತು ಗೌತಮ್‌ ಗಂಭೀರ್‌ ನಡುವೆ ಮಧ್ಯಸ್ಥಿಕೆ ಪ್ರಯತ್ನಕ್ಕೆ ಬಿಸಿಸಿಐ ಬ್ರೇಕ್‌; ಮಿಡಿಯೇಟರ್‌ ಯಾರಾಗಿದ್ದರು?

ಹೊರಳು ಹಾದಿಯಲ್ಲಿರುವ ಭಾರತ ಕ್ರಿಕೆಟ್‌ ತಂಡ ಅನೇಕ ಸವಾಲುಗಳನ್ನು ಎದುರಿಸುತ್ತಿದೆ. ಅದರಲ್ಲಿ ತಂಡದ ಮುಖ್ಯ ಕೋಚ್‌ ಗೌತಮ್‌ ಗಂಭೀರ್‌ ಮತ್ತು ಹಿರಿಯ ಆಟಗಾರರ ನಡುವಿನ ವೈಮನಸ್ಸು ಒಂದು. ಆದರೆ ಈಗ ಈ ಅಂತರವನ್ನು ಕಡಿಮೆ ಮಾಡುವ ಪ್

3 Dec 2025 9:58 am
ಮಂಗಳೂರಿನಲ್ಲಿ ಡಿ.20ರಿಂದ ಕರಾವಳಿ ಉತ್ಸವ ಶುರು; ಸ್ಯಾಂಡಲ್‌ವುಡ್‌ ಹಾಗೂ ಬಾಲಿವುಡ್‌ ಸ್ಟಾರ್ ಗಳಿಂದ ನಡೆಯಲಿದೆ ಮ್ಯೂಸಿಕಲ್‌ ನೈಟ್‌ !

ಮಂಗಳೂರಿನಲ್ಲಿ ಕರಾವಳಿ ಉತ್ಸವ ಡಿ.20 ರಿಂದ ಜ.4 ರವರೆಗೆ ನಡೆಯಲಿದೆ. ಸಾಂಸ್ಕೃತಿಕ, ಕ್ರೀಡಾ ಮತ್ತು ಮನೋರಂಜನಾ ಚಟುವಟಿಕೆಗಳು ಇರಲಿವೆ. ಮೈದಾನದಲ್ಲಿ ನಾನಾ ಮಳಿಗೆಗಳು, ಪ್ರದರ್ಶನಗಳು ಮತ್ತು ಅಮ್ಯೂಸ್‌ಮೆಂಟ್‌ ಪಾರ್ಕ್ ಲಭ್ಯವಿರಲ

3 Dec 2025 9:38 am
Explainer : ಯಾರನ್ನೂ ಬಿಡದ, ಎಲ್ಲರನ್ನೂ ಕಾಡಿದ ’ಪವರ್ ಶೇರಿಂಗ್ / ಅಧಿಕಾರ ಹಸ್ತಾಂತರ’ ಎನ್ನುವ ರಾಜಕೀಯ ಗುಮ್ಮ

Power Sharing : ಅಧಿಕಾರ ಹಸ್ತಾಂತರ ಎನ್ನುವ ರಾಜಕೀಯ ಪಗಡೆಯಾಟದ ದಾಳಕ್ಕೆ ಎಲ್ಲಾ ಪಾರ್ಟಿಗಳು ಸಿಕ್ಕಿಹಾಕಿಕೊಂಡ ಉದಾಹರಣೆಗಳಿವೆ. ಇತ್ತೀಚಿನ ದಿನಗಳಲ್ಲಿ ಅಭೂತಪೂರ್ವ ಜನಾದೇಶದ ನಡುವೆಯೂ, ಕರ್ನಾಟಕ ಕಾಂಗ್ರೆಸ್ ಈ ವಿಚಾರದಲ್ಲಿ ಸಿಲುಕಿ

3 Dec 2025 9:38 am
ಗುಜರಾತ್‌ ಯುವಕರು ಡ್ರಗ್ಸ್, ಅಪರಾಧದ ದಂಧೆಗೆ ತಳ್ಳಲ್ಪಡುತ್ತಿದ್ದಾರೆ: 'ಜನ್ ಆಕ್ರೋಶ್ ಯಾತ್ರೆ' ಯಲ್ಲಿ ರಾಹುಲ್ ಗಾಂಧಿ ಆರೋಪ

ಗುಜರಾತ್‌ನಲ್ಲಿ ಡ್ರಗ್ಸ್ ಮತ್ತು ಅಪರಾಧ ಹೆಚ್ಚಳವಾಗಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ. ಕಾಂಗ್ರೆಸ್‌ನ 'ಜನ್ ಆಕ್ರೋಶ್ ಯಾತ್ರೆ'ಯಲ್ಲಿ ಮಹಿಳೆಯರು ಮತ್ತು ಯುವಕರು ಈ ಸಮಸ್ಯೆಗಳಿಂದ ಅಸುರಕ್ಷಿತರಾಗಿದ್ದಾರೆ ಎಂದು ಹೇಳ

3 Dec 2025 9:35 am
ಅಂಜನಾದ್ರಿಯಲ್ಲಿ ಭಕ್ತಿಯ ಪರಾಕಾಷ್ಠೆ, ಚಳಿಯ ನಡುವೆಯೂ ಹನುಮಮಾಲೆ ವಿಸರ್ಜನೆ

ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಅಂಜನಾದ್ರಿ ಬೆಟ್ಟದಲ್ಲಿ ಇಂದು ಬ್ರಾಹ್ಮಿ ಮುಹೂರ್ತದಲ್ಲಿ ಭಕ್ತರ ಹನುಮಮಾಲೆ ವಿಸರ್ಜನೆ ಸಂಭ್ರಮದಿಂದ ನಡೆಯಿತು. ಚಳಿಯ ನಡುವೆಯೂ ಲಕ್ಷಾಂತರ ಮಾಲಾಧಾರಿಗಳು 575 ಮೆಟ್ಟಿಲುಗಳನ್ನು ಏರಿ ಹನು

3 Dec 2025 9:14 am
ಮಲೆನಾಡಲ್ಲಿ ಅಡಕೆಗೆ ತಪ್ಪುತ್ತಿಲ್ಲ ಎಲೆಚುಕ್ಕಿ ರೋಗ ; ಫಸಲು ನಷ್ಟ ಅಪಾರವಾಗಿದ್ದರೂ ರೈತರ ಗೋಳು ಕೇಳೋರಿಲ್ಲ

ಶಿವಮೊಗ್ಗದ ಮಲೆನಾಡಿನಲ್ಲಿ ಅಡಕೆ ಬೆಳೆಗಾರರು ತೀವ್ರ ಸಂಕಷ್ಟದಲ್ಲಿದ್ದಾರೆ. ಎಲೆಚುಕ್ಕಿ ಮತ್ತು ಕೊಳೆರೋಗದಿಂದಾಗಿ ಅಡಕೆ ಮರಗಳು ನಾಶವಾಗುತ್ತಿವೆ. ನಿರೀಕ್ಷೆಗೂ ಮೀರಿ ಫಸಲು ನಷ್ಟವಾಗಿದ್ದು, ರೈತರು ಆರ್ಥಿಕವಾಗಿ ತತ್ತರಿಸಿ

3 Dec 2025 8:56 am
ವ್ಲಾಡಿಮಿರ್‌ ಪುಟಿನ್‌ ಪ್ರವಾಸಕ್ಕೂ ಮೊದಲೇ ಭಾರತದೊಂದಿಗೆ ಪ್ರಮುಖ ರಕ್ಷಣಾ ಒಪ್ಪಂದಕ್ಕೆ ರಷ್ಯಾ ಅನುಮೋದನೆ

ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಅವರು ನಾಳೆ (ಡಿ.4-ಗುರುವಾರ) ಭಾರತಕ್ಕೆ ಭೇಟಿ ನೀಡಲಿದ್ದಾರೆ. 23ನೇ ಭಾರತ-ರಷ್ಯಾ ಶೃಂಗಸಭೆಯಲ್ಲಿ ಭಾಗವಹಿಸಲಿರುವ ಪುಟಿನ್‌, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರೊಂದಿಗೆ ದ್ವಿಪಕ್ಷೀಯ ಸಭ

3 Dec 2025 8:55 am
Karnataka Weather: ವಾಯುಭಾರ ಕುಸಿತ: ಬೆಂಗಳೂರು ಸೇರಿದಂತೆ ಹಲವೆಡೆ ಮಳೆ, ಎಲ್ಲೆಲ್ಲಿ ಬಾರಿ ಮಳೆ ಅಲರ್ಟ್ ? ಇಲ್ಲಿದೆ ಹವಾಮಾನ ವರದಿ

ರಾಜ್ಯದ ಹಲವೆಡೆ ಸಾಧಾರಣ ಮಳೆಯಾಗುವ ಮುನ್ಸೂಚನೆ ಇದೆ. ವಾಯುಭಾರ ಕುಸಿತದ ಪರಿಣಾಮವಾಗಿ ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಮಳೆ ಸುರಿಯಲಿದೆ. ಮುಂದಿನ ಮೂರು ದಿನಗಳ ಕಾಲ ಈ ಮಳೆ ಮುಂದುವರಿಯುವ ಸಾಧ್ಯತೆ ಇದೆ. ತಾಪಮಾನದಲ್

3 Dec 2025 8:55 am
ರಾಜ್ಯಸಭೆಯಲ್ಲಿ ಕರ್ನಾಟಕಕ್ಕೆ ಸಂಬಂಧಿಸಿದ ಮಹತ್ವದ ಮಾಹಿತಿಯನ್ನು ಹಂಚಿಕೊಂಡ ಪ್ರಲ್ಹಾದ ಜೋಶಿ

ನವೀಕರಿಸಬಹುದಾದ ಇಂಧನದಲ್ಲಿ ರಾಜ್ಯದ ಸಾಮರ್ಥ್ಯ ಶೇ.10.24ರಷ್ಟು. 2025ರ ನವೆಂಬರ್‌ 26ರಂತೆ ದೇಶಾದ್ಯಂತ ಸೂರ್ಯಘರ್‌ ಯೋಜನೆಯಡಿ ಒಟ್ಟು 18,72,499 ಸೋಲಾರ್‌ ಮೇಲ್ಛಾವಣಿ ಘಟಕಗಳನ್ನು ಅಳವಡಿಸಿದ್ದು, 23,47,694 ಕುಟುಂಬಗಳು ಪ್ರಯೋಜನ ಪಡೆದಿವೆ. ಈ ಪ

3 Dec 2025 8:12 am
ಅಕ್ರಮ ವಲಸಿಗರಿಗೆ ಯಾವುದೇ ಕಾನೂನು ಹಕ್ಕಿಲ್ಲ: ಸುಪ್ರೀಂಕೋರ್ಟ್ ಸ್ಪಷ್ಟನೆ

ಅಕ್ರಮ ವಲಸಿಗರಿಗೆ ಯಾವುದೇ ಕಾನೂನು ಹಕ್ಕಿಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟವಾಗಿ ಹೇಳಿದೆ. ದೇಶದ ಸಂಪನ್ಮೂಲಗಳ ಮೇಲೆ ಭಾರತೀಯ ಬಡವರಿಗೆ ಆದ್ಯತೆ ಇದೆ, ಅಕ್ರಮ ವಲಸಿಗರಿಗೆ ಅಲ್ಲ ಎಂದು ನ್ಯಾಯಾಲಯ ಹೇಳಿದೆ. ರೋಹಿಂಗ್ಯಾ ಅಕ್ರಮ

3 Dec 2025 8:11 am
ಈ ಭಾರತೀಯ ಉದ್ಯಮಿಗಳಲ್ಲಿದೆ ಇತರರನ್ನು ಶ್ರೀಮಂತರನ್ನಾಗಿಸುವ ಶ್ರೀಮಂತಿಕೆ; ಸಂಪತ್ತಿನ ಗಳಿಕೆ ಮತ್ತು ಸೃಷ್ಟಿಯಲ್ಲಿ ಪಾಲುದಾರಿಕೆ

ಜಗತ್ತಿನ ಎಲ್ಲಾ ಜೀವಿಗಳನ್ನು ಸುಖವಾಗಿಡು ಎಂದು ದೇವರಲ್ಲಿ ಪ್ರಾರ್ಥನೆ ಮಾಡುವ ಸಂಸ್ಕೃತಿ ನಮ್ಮದು. ವಸುದೈವ ಕುಟುಂಬಕಂ ತತ್ವವನ್ನು ಪಾಲಿಸುತ್ತಾ, ಸಕಲ ಜೀವರಾಶಿಗಳಿಗೆ ಒಳಿತು ಬಯಸುವ ಶ್ರೀಮಂತ ಸಂಸ್ಕೃತಿಯ ವಾರಸುದಾರರು ನಾವು

3 Dec 2025 7:58 am
ಸಿಎಂ ಬದಲಾವಣೆ ಬಗ್ಗೆ ಕೋಡಿಶ್ರೀ ಸ್ಫೋಟಕ ಭವಿಷ್ಯ: 'ಶಿವನ ಪಾದಕ್ಕೆ ಬೀಳಲಿದೆ ಮಲ್ಲಿಗೆ'-ಅರ್ಥವೇನು ಗೊತ್ತೇ?

ಕೋಡಿಮಠದ ಶ್ರೀಗಳು ರಾಜ್ಯ ರಾಜಕಾರಣದ ಕುರಿತಾಗಿ ಮಹತ್ವದ ಭವಿಷ್ಯ ನುಡಿದಿದ್ದಾರೆ. ಕೊಟ್ಟ ಮಾತು ಉಳಿಸಿಕೊಳ್ಳುವ ಹೇಳಿಕೆಗಳು, ಹೈಕಮಾಂಡ್ ಮೇಲೆ ಒತ್ತಡ, ನಡುವೆ ಬ್ರೇಕ್‌ಫಾಸ್ಟ್ ಮೀಟಿಂಗ್ ಸಂಧಾನ ಸಭೆ ಎಲ್ಲವೂ ರಾಜ್ಯ ರಾಜಕಾರಣದ

3 Dec 2025 7:00 am
ಭಾರತಕ್ಕೆ ಬರುವ ಮುನ್ನ ಯುರೋಪ್‌ಗೆ ಯುದ್ಧ ಬೆದರಿಕೆ ಹಾಕಿದ ವ್ಲಾಡಿಮಿರ್‌ ಪುಟಿನ್‌; ಯಾವ ರಾಷ್ಟ್ರ ಮೊದಲ ಗುರಿ?

ಉಕ್ರೇನ್‌ ಜೊತೆ ಸುದೀರ್ಘ ಸಂಘರ್ಷದಲ್ಲಿ ನಿರತವಾಗಿರುವ ರಷ್ಯಾ ಇದೀಗ ತನ್ನ ಬಂದೂಕುಗಳನ್ನು ಯುರೋಪ್‌ನತ್ತ ತಿರುಗಿಸಲು ಸಜ್ಜಾಗಿದೆ. ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಅವರು ಯುರೋಪ್‌ಗೆ ನೇರವಾಗಿ ಯುದ್ಧದ ಬೆದರಿಕೆ ಹಾಕಿದ್

3 Dec 2025 6:45 am
ಇನ್ಮೇಲೆ ಎರಡೇ ಪರೀಕ್ಷೆ ! ಅನುತ್ತೀರ್ಣರಾದ ಎಸ್ಸೆಸ್ಸೆಲ್ಸಿ-ಪಿಯುಸಿ ವಿದ್ಯಾರ್ಥಿಗಳ 3ನೇ ಪರೀಕ್ಷೆಗೆ ವಿದಾಯ

ಶಿಕ್ಷಣ ಇಲಾಖೆಯು ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ಮತ್ತೊಂದು ಮಹತ್ವದ ಅಪ್‌ಡೇಟ್ ಇಲ್ಲಿದೆ. ಉತ್ತೀರ್ಣ ಅಂಕಗಳನ್ನು ಇಳಿಕೆ ಮಾಡಿದ ಕಾರಣ ಬಹುತೇಕ ವಿದ್ಯಾರ್ಥಿಗಳು ಮೊದಲ ಎರಡು ಮರು ಪರೀಕ್ಷೆಗಳಲ್ಲೇ ಪಾಸ್

3 Dec 2025 5:35 am
F-1, J-1 ವೀಸಾ ವಿದ್ಯಾರ್ಥಿಗಳಿಗೆ ಟ್ಯಾಕ್ಸ್!

F-1, J-1 ವೀಸಾ ವಿದ್ಯಾರ್ಥಿಗಳಿಗೆ ಟ್ಯಾಕ್ಸ್!

2 Dec 2025 11:47 pm
'ಅವಳನ್ನು ಚೆನ್ನಾಗಿ ನೋಡಿಕೊಳ್ತೇನೆ ಮದ್ವೆ ಮಾಡಿಸು ಭಗವಂತ': ನಂದೀಶ್ವರ ದೇಗುಲದ ಹುಂಡೀಲಿ ಸಿಕ್ತು ಲವ್‌ ಲೆಟರ್ಸ್‌

ಐತಿಹಾಸಿಕ ಭೋಗ ನಂದೀಶ್ವರ ದೇವಾಲಯದ ಹುಂಡಿ ಎಣಿಕೆ ಕಾರ್ಯದ ವೇಳೆ ಹಣಕ್ಕಿಂತ ಹೆಚ್ಚಾಗಿ ಹುಂಡಿಯಲ್ಲಿ ಹಲವು ಬೇಡಿಕೆಯುಳ್ಳ ಪತ್ರಗಳು ಸಿಕ್ಕಿವೆ. . ಮಹಿಳೆಯೊಬ್ಬರ ಫೋಟೋ ಹಿಂಭಾಗ 'ಪದ್ಮ ಮತ್ತೆ ತಿರುಗಿ ಬಾ' ಎಂದು ಬರೆದಿರುವುದು ಒಂ

2 Dec 2025 11:32 pm
ಸೂರಜ್ ರೇವಣ್ಣಗೆ ಬಿಗ್ ಶಾಕ್: 'ಕ್ಲೀನ್ ಚಿಟ್' ತಿರಸ್ಕರಿಸಿದ ಕೋರ್ಟ್; ಮರುತನಿಖೆಗೆ ಆದೇಶ

ವಿಧಾನ ಪರಿಷತ್ ಸದಸ್ಯ ಸೂರಜ್ ರೇವಣ್ಣರಿಗೆ ಮತ್ತೆ ಕಾನೂನು ಸಂಕಷ್ಟ ಎದುರಾಗಿದೆ. ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿ ಸಲ್ಲಿಸಿದ್ದ 'ಬಿ' ರಿಪೋರ್ಟ್ ಅನ್ನು ಬೆಂಗಳೂರಿನ 42ನೇ ಎಸಿಜೆಎಂ ಕೋರ್ಟ್ ತಿರಸ

2 Dec 2025 10:32 pm
ರಾಜಕೀಯ ಶಾಶ್ವತವಲ್ಲ, ಅಧಿಕಾರ ನಮ್ಮಪ್ಪನ ಆಸ್ತಿಯಲ್ಲ, ಏನಾಗುತ್ತೋ ಆಗ್ಲಿ ಎಂದ ಸಿಎಂ ಸಿದ್ದರಾಮಯ್ಯ! ವಿಡಿಯೋ ವೈರಲ್‌

Siddaramaiah About Power Video Goes Viral: ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 'ರಾಜಕೀಯ ಶಾಶ್ವತವಲ್ಲ, ಏನಾಗುತ್ತದೋ ಆಗಲಿ' ಎಂದು ಹೇಳಿದ ವಿಡಿಯೋ ವೈರಲ್ ಆಗಿದೆ. ಮಂಗಳವಾರ ಬೆಳಿಗ್ಗೆ ಡಿಸಿಎಂ ಡಿ.ಕೆ. ಶಿವಕುಮಾರ್‌ ಜೊತೆಗಿನ ಉಪಹಾರ ಸಭ

2 Dec 2025 10:25 pm
ʻಬೆಳಗ್ಗೆ ಏಳೋದು ದಿನವಿಡೀ ಕೆಲಸ ಮಾಡೋದು ಹಿಂಸೆ, ರಾಜೀನಾಮೆ ಕೊಡ್ತೇನೆʼ; ಬೆಂಗಳೂರು ಯುವಕನ ನೋವಿನ ಕತೆ ವೈರಲ್‌

ಬೆಂಗಳೂರಿನಲ್ಲಿ ಇಪ್ಪತ್ತೆರಡು ವರ್ಷದ ಯುವಕನೊಬ್ಬ ನಾನು ಕೆಲಸ ಬಿಡಬೇಕು ಎಂದು ನಿರ್ಧರಿಸಿದ್ದೇನೆ. ನನಗೆ ನಾನು ಮಾಡುವ ಕೆಲಸದ ಮೇಲೆ ಒಲವಿಲ್ಲ, ಬದಲಾಗಿ ದ್ವೇಷವಿದೆ. ರಾಜೀನಾಮೆ ನೀಡುತ್ತೇನೆ ಎಂದು ಇನ್ಸ್ಟಾಗ್ರಾಮ್‌ನಲ್ಲಿ ಹ

2 Dec 2025 10:19 pm
ಬೆಂಗಳೂರಿನ 5 ನಗರ ಪಾಲಿಕೆಗಳ 14 ವಾರ್ಡ್‌ಗಳ ಹೆಸರು ಬದಲಾವಣೆ; ಆಕಾಶ್‌ ವಾರ್ಡ್‌ಗೆ ಕೊಕ್‌, ಹೊಸ ಹೆಸರೇನು?

ಬೆಂಗಳೂರು ಮಹಾನಗರ ಪ್ರದೇಶದ 5 ನಗರ ಪಾಲಿಕೆಗಳಲ್ಲಿ 14 ವಾರ್ಡ್‌ಗಳ ಹೆಸರು ಬದಲಿಸಲಾಗಿದೆ. ಕೆಲವು ವಾರ್ಡ್‌ಗಳ ಗಡಿಗಳಲ್ಲೂ ಮಾರ್ಪಾಡು ಮಾಡಲಾಗಿದೆ. ಯಲಹಂಕದ 'ಆಕಾಶ್‌ ವಾರ್ಡ್‌' ಹೆಸರು ಬದಲಾಗಿ 'ಏರೋಸಿಟಿ ವಾರ್ಡ್‌' ಎಂದು ಮರುನಾಮಕ

2 Dec 2025 10:16 pm
ಬ್ಯಾಂಕ್‌ಗಳಲ್ಲಿ ತ್ರಿಭಾಷಾ ಸೂತ್ರ ಕಡ್ಡಾಯ: ಆರ್‌ಬಿಐನಿಂದ ಎಲ್ಲ ಬ್ಯಾಂಕ್‌ಗಳಿಗೆ ಮಾರ್ಗಸೂಚಿ

ಬ್ಯಾಂಕುಗಳಲ್ಲಿ ಗ್ರಾಹಕರಿಗೆ ಸುಲಭ ಸೇವೆ ಒದಗಿಸಲು ತ್ರಿಭಾಷಾ ಸೂತ್ರ ಕಟ್ಟುನಿಟ್ಟಾಗಿ ಪಾಲಿಸಲು ಕೇಂದ್ರ ಸರಕಾರವು ನಿರ್ದೇಶನ ನೀಡಿದೆ. ಅರ್ಜಿಗಳು, ಪಾಸ್‌ಬುಕ್‌ಗಳು ಹಿಂದಿ, ಇಂಗ್ಲಿಷ್‌ ಮತ್ತು ಪ್ರಾದೇಶಿಕ ಭಾಷೆಗಳಲ್ಲಿ ಲಭ

2 Dec 2025 10:10 pm
ತಂದೆಯ ಪಾಲನೆ ಮಾಡದ ಮಗನಿಂದ ಆಸ್ತಿ ವಾಪಸ್‌: ತುಮಕೂರು ನ್ಯಾಯಾಲಯ ಮಹತ್ವದ ಆದೇಶ

ತುಮಕೂರು ಉಪ ವಿಭಾಗಾಧಿಕಾರಿ ನ್ಯಾಯಾಲಯವು ಮಹತ್ವದ ಆದೇಶ ನೀಡಿದ್ದು, ವೃದ್ಧ ತಂದೆಯನ್ನು ಸರಿಯಾಗಿ ನೋಡಿಕೊಳ್ಳದ ಮಗನಿಂದ ಆಸ್ತಿಯನ್ನು ವಾಪಸ್ ಕೊಡಿಸಿದೆ. 2020ರಲ್ಲಿ ನೋಂದಾಯಿತ ದಾನಪತ್ರದ ಮೂಲಕ ಮಗನ ಹೆಸರಿಗೆ ವರ್ಗಾಯಿಸಿದ್ದ ಆ

2 Dec 2025 9:44 pm
ಇಮ್ರಾನ್ ಖಾನ್ ಜೀವಂತ : ಜೈಲಿನಲ್ಲಿ ಭೇಟಿಯಾದ ಸಹೋದರಿ - ಹೊರಗೆ ಬಂದು ಹೇಳಿದ್ದು ಭಯಾನಕ ಸುದ್ದಿ!

Imran Khan Safe : ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಜೀವಂತವಾಗಿದ್ದಾರೆ ಮತ್ತು ಸುರಕ್ಷಿತವಾಗಿದ್ದಾರೆ ಎಂದು ಅವರ ಸಹೋದರಿ ಹೇಳಿದ್ದಾರೆ. ಜೈಲಿನಲ್ಲಿ ಸಹೋದರನನ್ನು ಭೇಟಿಯಾದ ನಂತರ, ಮಾಧ್ಯಮಗಳ ಮುಂದೆ ಈ ಸ್ಪಷ್ಟನೆಯನ್ನು ನೀಡ

2 Dec 2025 9:24 pm
ಶ್ರೀಲಂಕಾದ ಪ್ರವಾಹ ಸಂತ್ರಸ್ತರಿಗೆ ʻಎಕ್ಸ್‌ಪೈರಿ ಆಹಾರ, ಔಷಧಿʼ ಪೂರೈಕೆ ಮಾಡಿದ ಪಾಕ್; ಹಳೆ ಚಾಳಿ ಬಿಡಲ್ವಾ ಎಂದ ನೆಟ್ಟಿಗರು

ದಿತ್ವಾ ಚಂಡಮಾರುತದಿಂದಾಗಿ ಶ್ರೀಲಂಕಾದಲ್ಲಿ ಪ್ರವಾಹ, ಭೂಕಂಪ ಸಂಭವಿಸಿದ ಪರಿಣಾಮ ಸಾವು-ನೋವು ಮತ್ತು ಆಸ್ತಿ-ಪಾಸ್ತಿ ನಾಶವಾಗಿದೆ. ಇದರಿಂದ ಅಲ್ಲಿನ ಜನರು ತತ್ತರಿಸಿ ಹೋಗಿದ್ದಾರೆ. ಭಾರತವೂ ಆಪರೇಷನ್‌ ಸಾಗರ್‌ ಬಂಧು ಹೆಸರಲ್ಲಿ

2 Dec 2025 9:14 pm
ಇನ್ಮುಂದೆ ಪೂರ್ವ ಪ್ರಾಥಮಿಕ ಶಾಲಾ ಮಕ್ಕಳಿಗೂ ಮಧ್ಯಾಹ್ನದ ಬಿಸಿಯೂಟ, ಜತೆಗೆ ಸಿಗಲಿದೆ ಹಾಲು, ಮೊಟ್ಟೆ, ಬಾಳೆಹಣ್ಣು

ರಾಜ್ಯ ಸರಕಾರವು ಸರಕಾರಿ ಶಾಲೆಗಳ ಪೂರ್ವ ಪ್ರಾಥಮಿಕ ತರಗತಿಗಳ ಮಕ್ಕಳಿಗೂ ಮೊಟ್ಟೆ, ಬಾಳೆಹಣ್ಣು ಸೇರಿದಂತೆ ಮಧ್ಯಾಹ್ನದ ಬಿಸಿಯೂಟ ಯೋಜನೆಯನ್ನು ವಿಸ್ತರಿಸಿದೆ. ಪ್ರಧಾನ ಮಂತ್ರಿ ಪೋಷಣ ಶಕ್ತಿ ನಿರ್ಮಾಣ ಯೋಜನೆಯಡಿ ಡಿಸೆಂಬರ್ 1 ರಿ

2 Dec 2025 9:11 pm
ನೌಕರರಿಗೆ ಋತುಚಕ್ರ ರಜೆ: ಕರ್ನಾಟಕ ಸರ್ಕಾರದಿಂದ ಮಹತ್ವದ ಆದೇಶ; ಪ್ರತಿ ತಿಂಗಳು 1 ದಿನದ ಸೌಲಭ್ಯ; ಷರತ್ತುಗಳೇನು?

ರಾಜ್ಯ ಸರ್ಕಾರಿ ಮಹಿಳಾ ನೌಕರರ ಮನೋಸ್ಥೈರ್ಯ ಹೆಚ್ಚಿಸಲು, ಪ್ರತಿ ತಿಂಗಳು ಒಂದು ದಿನದ ಋುತುಚಕ್ರ ರಜೆ ಕಲ್ಪಿಸಲು ಆದೇಶ ಹೊರಡಿಸಿದೆ. 18 ರಿಂದ 52 ವರ್ಷ ವಯಸ್ಸಿನ ಮಹಿಳಾ ನೌಕರರು ಯಾವುದೇ ವೈದ್ಯಕೀಯ ಪ್ರಮಾಣ ಪತ್ರವಿಲ್ಲದೆ ಈ ರಜೆ ಪ

2 Dec 2025 9:03 pm
ಮೈಸೂರಿನ ಕುಕ್ಕರಹಳ್ಳಿ ಕೆರೆ ಸ್ವಚ್ಛತೆಗೆ ಗೋವಾ ಬೋಟ್‌! ಟೆಂಡರ್‌ ಪ್ರಕ್ರಿಯೆ ಪೂರ್ಣ, ಆರಂಭ ಯಾವಾಗ?

ಮೈಸೂರು ವಿಶ್ವವಿದ್ಯಾಲಯ ಕುಕ್ಕರಹಳ್ಳಿ ಕೆರೆ ಸ್ವಚ್ಛತೆಗೆ ಮುಂದಾಗಿದೆ. ಗೋವಾದಿಂದ ವಿಶೇಷ ಬೋಟ್‌ಗಳನ್ನು ಖರೀದಿಸಲಾಗುತ್ತಿದೆ. ಈ ಬೋಟ್‌ಗಳ ಮೂಲಕ ಕೆರೆಯ ಕಸವನ್ನು ಸಂಗ್ರಹಿಸಿ ಹೊರಹಾಕಲಾಗುತ್ತದೆ. ವರುಣ ಕೆರೆಯಲ್ಲಿ ಯಶಸ್ವ

2 Dec 2025 8:48 pm
ಬೆಂಗಳೂರಿನಲ್ಲಿ ಸಂಗಾತಿ ಕೊಂದು ಆತ್ಮಹತ್ಯೆಗೆ ಶರಣಾದ ಖಾಸಗಿ ಕಂಪನಿ ಉದ್ಯೋಗಿ!

ರಾಜಗೋಪಾಲನಗರದಲ್ಲಿ ಸಹಜೀವನ ನಡೆಸುತ್ತಿದ್ದ ಸಂಗಾತಿ ಲಲಿತಾ (49) ಅವರನ್ನು ಕೊಲೆಗೈದು, ಲಕ್ಷ್ಮೀನಾರಾಯಣ (51) ತಾನೂ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಅನುಮಾನ ಮತ್ತು ಜಗಳದಿಂದಾಗಿ ಈ ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದೆ.

2 Dec 2025 8:42 pm
ಹೊಸ ವರ್ಷಕ್ಕೆ ಕಲಬುರಗಿ ಜನತೆಗೆ ಗುಡ್‌ನ್ಯೂಸ್;‌ ಇನ್ನು ಈ ಸಮಯಕ್ಕೆ ಸಿಗಲಿದೆ ವಂದೇ ಭಾರತ್‌ ಟ್ರೈನ್

ಪ್ರಯಾಣಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ರೈಲ್ವೆ ಇಲಾಖೆಯು ಕಲಬುರಗಿಯಿಂದ ಬೆಂಗಳೂರಿಗೆ ಸಂಚರಿಸುವ ವಂದೇ ಭಾರತ್‌ ರೈಲು ಓಡಾಟದ ಸಮಯದಲ್ಲಿ ಬದಲಾವಣೆ ತರಲಾಗಿದೆ. ಹಿಂದೆ ​5.15ಕ್ಕೆ ರೈಲು ಸಂಚರಿಸುತ್ತಿತ್ತು. ಆದರೆ ಜನವರಿ 1ರ

2 Dec 2025 7:35 pm
ಮಾದೇಶ್ವರನ ಗೀತೆ ಹಾಡಲು ಪತಿ ತೇಜಸ್ವಿ ಸೂರ್ಯ ಸ್ಪೂರ್ತಿ ಎಂದ ಶಿವ ಶ್ರೀ: ʻಅತ್ಗೆಮ್ಮ ಮಾತೆ ಇಲ್ಲʼಎಂದ ನೆಟ್ಟಿಗರು

ತೇಜಸ್ವಿ ಪತ್ನಿ ಶಿವಶ್ರೀ ಸ್ಕಂದ ಪ್ರಸಾದ್‌ ಅವರು ಮಾದೇಶ್ವರನ ಹಾಡು ಹಾಡಿ ಇನ್‌ಸ್ಟಾಗ್ರಾಮ್‌ ಮತ್ತು ಯೂಟ್ಯೂಬ್‌ನಲ್ಲಿ ಹಂಚಿಕೊಂಡಿದ್ದಾರೆ. ಇದಕ್ಕೆ ಸಾಕಷ್ಟು ವ್ಯೂವ್ಸ್‌ ಸಿಗುತ್ತಿದೆ. ನೆಟ್ಟಿಗರು ಸಹ ಭಾರಿ ಅಭಿನಂದನೆ ವ್

2 Dec 2025 7:11 pm
Morning routines: ಬೆಳಗ್ಗೆ ಬೇಗ ಏಳುವುದರಿಂದ ಇಷ್ಟೆಲ್ಲಾ ಪ್ರಯೋಜನವಿದ್ಯಾ!Dr Sandeep Benkal

Morning routines: ಬೆಳಗ್ಗೆ ಬೇಗ ಏಳುವುದರಿಂದ ಇಷ್ಟೆಲ್ಲಾ ಪ್ರಯೋಜನವಿದ್ಯಾ!Dr Sandeep Benkal

2 Dec 2025 6:36 pm
ಸರ್ಕಾರಿ ಜಾಗ ಒತ್ತುವರಿ ತೆರವಿಗೆ ತಿಂಗಳ ಗಡುವು ಕೊಟ್ಟ ಬೈರತಿ ಸುರೇಶ್, ಕಲುಷಿತ ನೀರು ಪೂರೈಸಿದರೆ ಕ್ರಮದ ಎಚ್ಚರಿಕೆ

ಬಳ್ಳಾರಿ ನಗರದಲ್ಲಿ ಪಾರ್ಕ್, ರಸ್ತೆ ಮತ್ತು ಸರ್ಕಾರಿ ಜಾಗದ ಒತ್ತುವರಿಯಾಗಿ ಸಾರ್ವಜನಿಕರ ದೈನಂದಿನ ಚಟುವಟಿಕೆಗಳಿಗೆ ತೊಂದರೆ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ಸರ್ಕಾರಿ ಜಾಗ ಒತ್ತುವರಿ ತೆರವಿಗೆ ತಿಂಗಳ ಗಡುವು ನಗರಾಭಿವೃದ್ದ

2 Dec 2025 6:24 pm
ತೆಲಂಗಾಣದಲ್ಲಿ ಪವನ್ ಕಲ್ಯಾಣ್ ಚಿತ್ರಗಳಿಗೆ ನಿಷೇಧದ ಬಿಸಿ; ಯಾಕೆ ? ಏನಾಯ್ತು?

ನಟ ಪವನ್ ಕಲ್ಯಾಣ್ ಅವರು ತೆಲಂಗಾಣ ಜನರ ವಿರುದ್ಧ ನೀಡಿರುವ ಅವಹೇಳನಕಾರಿ ಆರೋಪ ಈಗ ಅವರ ಚಿತ್ರಗಳಿಗೆ ಮುಳುವಾಗಿದೆ. ತೆಲಂಗಾಣ ಜನತೆಯ ಕ್ಷಮೆ ಕೇಳದಿದ್ದರೆ ತೆಲಂಗಾಣದಲ್ಲಿ ಅವರ ಚಿತ್ರಗಳನ್ನು ಬಿಡುಗಡೆಗೊಳಿಸುವುದಿಲ್ಲ ಎಂದು ತ

2 Dec 2025 6:15 pm
ಬೆಂಗಳೂರು ಏರ್‌ಪೋರ್ಟ್‌ನಲ್ಲಿ ಹೊಸ ರೂಲ್ಸ್; 8 ನಿಮಿಷ ದಾಟಿದ್ರೆ ದಂಡ, 18 ನಿಮಿಷ ಮೀರಿದ್ರೆ ವಾಹನ ಜಪ್ತಿ

ಬೆಂಗಳೂರು ಏರ್ಪೋರ್ಟ್‌ ರಸ್ತೆಯಲ್ಲಿ ಸಂಚಾರ ದಟ್ಟಣೆ ನಿಯಂತ್ರಿಸಲು ಬಿಐಎಎಲ್ ಹೊಸ ನಿಯಮ ಜಾರಿ ಮಾಡಿದೆ. ಖಾಸಗಿ ವಾಹನಗಳು ಪಿಕಪ್‌ ಅಥವಾ ಡ್ರಾಪ್‌ ಮಾಡಲು ಬಂದಾಗ ಎಂಟು ನಿಮಿಷಕ್ಕಿಂತ ಹೆಚ್ಚು ಹೊತ್ತು ಕಾದರೆ ದಂಡ ವಿಧಿಸಲಾಗುತ

2 Dec 2025 6:08 pm
ಮೀಶೋ ಐಪಿಒಗೆ ಎಲ್ಲಿಲ್ಲದ ಬೇಡಿಕೆ, ಆ್ಯಂಕರ್ ಸುತ್ತಿನಲ್ಲಿ ಬರೋಬ್ಬರಿ ₹80,000 ಕೋಟಿ ಮೌಲ್ಯದ ಬಿಡ್ ಸಲ್ಲಿಕೆ!

ಪ್ರಖ್ಯಾತ ಇ-ಕಾಮರ್ಸ್ ಕಂಪನಿ ಮೀಶೋ ಷೇರು ಮಾರುಕಟ್ಟೆ ಪ್ರವೇಶಿಸಲು ಸಜ್ಜಾಗಿದ್ದು, ಐಪಿಒ ಆರಂಭಕ್ಕೂ ಮುನ್ನವೇ ಹೂಡಿಕೆದಾರರಿಂದ ಅಭೂತಪೂರ್ವ ಸ್ಪಂದನೆ ವ್ಯಕ್ತವಾಗಿದೆ. ಕಂಪನಿಯ ಆ್ಯಂಕರ್ ಹೂಡಿಕೆದಾರರ ವಿಭಾಗಕ್ಕೆ ನಿಗದಿಪಡಿ

2 Dec 2025 6:03 pm
12 ರೂ. ಅಷ್ಟೇ ಎಂದು BESCOM ನಕಲಿ ಆ್ಯಪ್ ಡೌನ್‌ಲೋಡ್‌ ಮಾಡಿಕೊಂಡು 14 ಲಕ್ಷ ರೂ. ಕಳೆದುಕೊಂಡ ಬೆಂಗಳೂರು ಪ್ರೋಫೆಸರ್!

ಬೆಂಗಳೂರಿನಲ್ಲಿ ನಿವೃತ್ತ ಪ್ರಾಧ್ಯಾಪಕಿಯೊಬ್ಬರು ನಕಲಿ ಬೆಸ್ಕಾಂ ಆ್ಯಪ್ ಡೌನ್‌ಲೋಡ್ ಮಾಡಿಕೊಂಡು 14.6 ಲಕ್ಷ ರೂ. ಕಳೆದುಕೊಂಡಿದ್ದಾರೆ. ವಿದ್ಯುತ್ ಬಿಲ್ ಅಪ್‌ಡೇಟ್ ನೆಪದಲ್ಲಿ ಬಂದ ಕರೆಗೆ ಮರುಳಾಗಿ, ಲಿಂಕ್ ಕ್ಲಿಕ್ ಮಾಡಿ ಆ್ಯಪ್

2 Dec 2025 6:00 pm
ಸದ್ಯ ಸಿದ್ದರಾಮಯ್ಯ ಹಾಗೂ ಡಿಕೆಶಿ ಇಬ್ಬರೇ ತಿಂಡಿ ತಿನ್ನುತ್ತಿದ್ದಾರೆ, ನನ್ನನ್ನು ಕರೆದರೆ ಹೋಗ್ತೇನೆ: ಜಿ ಪರಮೇಶ್ವರ್

ಸದ್ಯ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಇಬ್ಬರೇ ತಿಂಡಿ ತಿನ್ನುತ್ತಿದ್ದಾರೆ, ನನ್ನನ್ನು ಕರೆದರೆ ಹೋಗ್ತೇನೆ. ಹೀಗಂದವರು ಗೃಹ ಸಚಿವ ಡಾ. ಜಿ ಪರಮೇಶ್ವರ್. ಬೆಂಗಳೂರಿನಲ್ಲಿ ಮಂಗಳವಾರ ಮಾತನಾಡಿದ ಅವರು, ಸಿದ್ದರಾಮಯ್ಯ ಮತ್ತು

2 Dec 2025 5:55 pm
ಡಾಲರ್ ಎದುರು ಪಾತಾಳಕ್ಕೆ ಕುಸಿದ ರೂಪಾಯಿ, 90ರ ಗಡಿ ದಾಟುವ ಭೀತಿಯಲ್ಲಿ ಭಾರತೀಯ ಕರೆನ್ಸಿ

ಡಿಸೆಂಬರ್ 2 ರಂದು ಭಾರತೀಯ ರೂಪಾಯಿ ಮೌಲ್ಯವು ಅಮೆರಿಕನ್ ಡಾಲರ್ ಎದುರು 89.92 ಕ್ಕೆ ಕುಸಿಯುವ ಮೂಲಕ ಹೊಸ ದಾಖಲೆ ಬರೆದಿದೆ. ಡಿಸೆಂಬರ್ 1 ರಂದು 89.7575 ರಷ್ಟಿದ್ದ ಮೌಲ್ಯವು, ಇದೀಗ 90ರ ಗಡಿಯತ್ತ ಸಾಗುತ್ತಿದೆ. ದೇಶದ ಜಿಡಿಪಿ ಅಂಕಿ-ಅಂಶಗಳು ಉತ

2 Dec 2025 5:28 pm
'ದಿತ್ವಾ' ಪೀಡಿತ ಶ್ರೀಲಂಕಾಕ್ಕೆ ಅವಧಿ ಮೀರಿದ ಆಹಾರ ಪೊಟ್ಟಣಗಳ ಕಳಿಸಿದ ಪಾಕಿಸ್ತಾನ!

ಶ್ರೀಲಂಕಾದಲ್ಲಿ ದಿತ್ವಾ ಚಂಡಮಾರುತದಿಂದಾದ ಹಾನಿಗೆ ಭಾರತ ಸೇರಿದಂತೆ ಹಲವು ದೇಶಗಳು ನೆರವು ನೀಡಿವೆ. ಆದರೆ, ಪಾಕಿಸ್ತಾನ ಕಳುಹಿಸಿದ ಆಹಾರ ಪದಾರ್ಥಗಳು ಅವಧಿ ಮೀರಿದ್ದು, ಶ್ರೀಲಂಕಾದ ಅಧಿಕಾರಿಗಳು ಬೇಸರ ವ್ಯಕ್ತಪಡಿಸಿದ್ದಾರೆ.

2 Dec 2025 5:13 pm
Fact check: ಇಮ್ರಾನ್‌ ಖಾನ್‌ ಜೈಲಿಗೆ ಹೋಗಲು ಪಾಕ್‌ ಗೆ ಭಾರತ ಪತ್ರ ಬರೆದಿತ್ತಾ? ಏನಿದು ನಕಲಿ ಪತ್ರದ ಸತ್ಯ?

ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಜೈಲಿಗೆ ಹೋಗಲು ಭಾರತವೇ ಕಾರಣ ಎಂದು ಸಾಮಾಜಿಕ ಜಾಲತಾಣದಲ್ಲಿ ನಕಲಿ ಪತ್ರ ಹರಿದಾಡುತ್ತಿದೆ. ಈ ಪತ್ರವನ್ನು ಭಾರತ ಸರ್ಕಾರ ಕಳುಹಿಸಿಲ್ಲ ಎಂದು PIB ಸ್ಪಷ್ಟಪಡಿಸಿದೆ. ಇದು ಪಾಕಿಸ್ತಾನದ

2 Dec 2025 4:50 pm
ದಳಪತಿ ವಿಜಯ್ ಬೆಂಬಲ ಯಾರಿಗೆ : ಬಿಜೆಪಿಗೆ ಹತ್ತಿರವೋ ದೂರವೋ - ಗೊಂದಲದಲ್ಲಿ ಅಮಿತ್ ಶಾ?

Tamil Nadu Assembly Election 2026 : ಮುಂದಿನ ವರ್ಷ ತಮಿಳುನಾಡಿನಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಎನ್‌ಡಿಎ ಮತ್ತು ಇಂಡಿಯಾ ಮೈತ್ರಿಕೂಟ ಪೂರ್ವ ಸಿದ್ದತೆಯನ್ನು ಮಾಡಿಕೊಳ್ಳುತ್ತಿದೆ. ಈ ಬಾರಿಯ ಚುನಾವಣೆಯಲ್ಲಿ ತಮಿಳು ಚಿತ್ರರಂಗದಲ್ಲಿ ಭಾ

2 Dec 2025 4:49 pm
ಅಂಗನವಾಡಿಗಳಲ್ಲಿ ಎಲ್‌ಕೆಜಿ, ಯುಕೆಜಿ ಯೋಜನೆ: ಮಕ್ಕಳಿಗೆ ಸಿಗುವ ಸೌಲಭ್ಯಗಳೇನು? ಪಠ್ಯಕ್ರಮಗಳೇನು? ಇಲ್ಲಿದೆ ಸಂಪೂರ್ಣ ಮಾಹಿತಿ

ಕರ್ನಾಟಕದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಪೂರ್ವ ಪ್ರಾಥಮಿಕ ಶಿಕ್ಷಣವನ್ನು ಬಲಪಡಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇಟ್ಟಿದೆ. ರಾಜ್ಯದ ಆಯ್ದ ಅಂಗನವಾಡಿ ಕೇಂದ್ರಗಳಲ್ಲಿ ಎಲ್‌ಕೆಜಿ (ಲೋವರ್ ಕಿಂಡರ್‌ಗಾರ್

2 Dec 2025 4:41 pm
ಕಾವ್ಯ - ಗಿಲ್ಲಿ ವರ್ಸಸ್‌ ಸೂರಜ್‌ - ರಾಶಿಕಾ!

ಕಾವ್ಯ - ಗಿಲ್ಲಿ ವರ್ಸಸ್‌ ಸೂರಜ್‌ - ರಾಶಿಕಾ!

2 Dec 2025 4:41 pm
`ಟಿ20 ಸೆಂಚುರಿ ಹೊಡೆದ ಅಭಿಮನ್ಯು ಈಶ್ವರನ್ ಈಗ ಟೆಸ್ಟ್ ತಂಡಕ್ಕೆ ಬರ್ತಾರೆ ನೋಡಿ'; ಆರ್ ಅಶ್ವಿನ್ ಸಕತ್ ಕಾಮಿಡಿ!

R Ashwin On Abhimanyu Eswaran- ದೇಶೀಯ ಕ್ರಿಕೆಟ್ ನಲ್ಲಿ ಉತ್ತಮ ಪ್ರದರ್ಶನ ತೋರುತ್ತಿದ್ದರೂ ಅಭಿಮನ್ಯು ಈಶ್ವರನ್ ಅವರು ಭಾರತದ ಪರ ಟೆಸ್ಟ್ ಪದಾರ್ಪಣೆ ಪಂದ್ಯವನ್ನಾಡಲು ಸಾಧ್ಯವಾಗಿಲ್ಲ. ಈ ಬಗ್ಗೆ ರವಿಚಂದ್ರನ್ ಅಶ್ವಿನ್ ಅವರು ಬಿಸಿಸಿಐ ಮುಖ್ಯ

2 Dec 2025 4:37 pm
ಬೆಸ್ಕಾಂ ಸ್ಮಾರ್ಟ್‌ಮೀಟರ್ ಟೆಂಡರ್‌: ಮಹಾಂತೇಶ ಬೀಳಗಿ, KJ ಜಾರ್ಜ್‌ ಸೇರಿ ಹಲವರ ವಿರುದ್ಧದ ದೂರು ವಜಾಗೊಳಿಸಿದ ಹೈಕೋರ್ಟ್‌!

ಬೆಸ್ಕಾಂ ಸ್ಮಾರ್ಟ್ ಮೀಟರ್ ಟೆಂಡರ್‌ನಲ್ಲಿ ಅಕ್ರಮ ಆರೋಪ ಕೇಸ್‌ ರದ್ದಿಗೆ ಸಂಬಂಧಿಸಿದಂತೆ ಮೃತ ಐಎಎಸ್ ಅಧಿಕಾರಿ ಮಹಾಂತೇಶ ಬೀಳಗಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ಪುರಸ್ಕರಿಸಿದೆ. ಈ ಹಿನ್ನೆಲೆಯಲ್ಲಿ, ಸಚಿವ ಕೆ.ಜೆ. ಜಾರ್

2 Dec 2025 4:37 pm
ಆಪಲ್ ಎಐ ವಿಭಾಗಕ್ಕೆ ಬೆಂಗಳೂರು ವಿವಿ ಹಳೆ ವಿದ್ಯಾರ್ಥಿ ಅಮರ್ ಸುಬ್ರಹ್ಮಣ್ಯ ಸಾರಥ್ಯ; ಯಾರಿವರು?

ಆಪಲ್ ಕಂಪನಿಯು ತನ್ನ ಕೃತಕ ಬುದ್ಧಿಮತ್ತೆ (ಎಐ) ವಿಭಾಗವನ್ನು ಬಲಪಡಿಸುವ ನಿಟ್ಟಿನಲ್ಲಿ, ಬೆಂಗಳೂರು ವಿವಿ ಹಳೆ ವಿದ್ಯಾರ್ಥಿ ಅಮರ್ ಸುಬ್ರಹ್ಮಣ್ಯ ಅವರನ್ನು ಎಐ ವಿಭಾಗದ ಉಪಾಧ್ಯಕ್ಷರನ್ನಾಗಿ ನೇಮಿಸಿದೆ. ನಿವೃತ್ತಿಯಾಗಲಿರುವ ಹಾ

2 Dec 2025 4:21 pm
ಸಂಸತ್ ಅಧಿವೇಶನದಲ್ಲಿ ಎಸ್‌ಐಆರ್‌ ಬಗ್ಗೆ ಚರ್ಚಿಸಲು ಸರ್ಕಾರ ಸಿದ್ಧ, ವಿಪಕ್ಷಗಳು ಸಮಯ ನಿಗದಿ ಮಾಡಬಾರದು: ಕಿರಣ್ ರಿಜಿಜು

​ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರು, ವಿರೋಧ ಪಕ್ಷಗಳು ಮತದಾರರ ಪಟ್ಟಿ ಪರಿಷ್ಕರಣೆ ಬಗ್ಗೆ ಚರ್ಚಿಸಲು ಸಮಯ ನಿಗದಿ ಮಾಡಬಾರದು ಎಂದು ಹೇಳಿದ್ದಾರೆ. ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಈ ವಿಷಯದ ಬಗ್ಗೆ ತ

2 Dec 2025 4:14 pm
ಹನುಮ ಜಯಂತಿ ದಿನದಂದು ಡಿಕೆಶಿ ಮನೆಯಲ್ಲಿ ನಾಟಿಕೋಳಿ ಮರ್ಡರ್: ಬ್ರೇಕ್‌ಫಾಸ್ಟ್ ಮೀಟಿಂಗ್‌ ಬಗ್ಗೆ ಆರ್ ಅಶೋಕ್ ಲೇವಡಿ

ಹನುಮ ಜಯಂತಿ ದಿನದಂದು ಡಿಕೆ ಶಿವಕುಮಾರ್ ಅವರ ಮನೆಯಲ್ಲಿ ನಾಟಿಕೋಳಿ ಮರ್ಡರ್ ಮಾಡಲಾಗಿದೆ ಎಂದು ಕಾಂಗ್ರೆಸ್ ಬ್ರೇಕ್‌ಫಾಸ್ಟ್ ಮೀಟಿಂಗ್‌ ಬಗ್ಗೆ ವಿರೋಧ ಪಕ್ಷದ ಆರ್ ಅಶೋಕ್ ಲೇವಡಿ ಮಾಡಿದ್ದಾರೆ. ಡಿಸಿಎಂ ಡಿಕೆ ಶಿವಕುಮಾರ್ ಅವರ ನ

2 Dec 2025 4:05 pm
2 ಶತಮಾನದ ಬಳಿಕ ಇತಿಹಾಸ ಸೃಷ್ಟಿ: ಪ್ರಧಾನಿ ನರೇಂದ್ರ ಮೋದಿಯವರ ಮೆಚ್ಚುಗೆ ಪಡೆದ ವೇದಮೂರ್ತಿ ದೇವವ್ರತ ಮಹೇಶ್ ರೇಖೆ ಯಾರು? ಕರ್ನಾಟಕದ ನಂಟೇನು?

ಸುಮಾರು 200 ವರ್ಷಗಳ ನಂತರ ವಾರಣಾಸಿಯಲ್ಲಿ 19 ವರ್ಷದ ವೇದಮೂರ್ತಿ ದೇವವ್ರತ ಮಹೇಶ್ ರೇಖೆ ಸತತ 50 ದಿನಗಳ ಕಾಲ ಯಾವುದೇ ಆಡಚಣೆಗಳಿಲ್ಲದೆ, 2,000 ವೇದ ಮಂತ್ರಗಳು ಮತ್ತು ಶ್ಲೋಕಗಳನ್ನು ಪಠಿಸುವ ಅಪರೂಪದ ಸಾಧನೆ ಮಾಡಿದ್ದಾರೆ. ಈ ಸಾಧನೆಗೆ ಪ್

2 Dec 2025 3:56 pm
ಪದೇ ಪದೇ ರಾಜ್ಯಕ್ಕೆ ಆಗಮಿಸುತ್ತಿದ್ದ ಸುರ್ಜೇವಾಲ ಸೈಲೆಂಟ್: ರಾಜ್ಯ ಉಸ್ತುವಾರಿ ದಿಢೀರ್ ಮರೆಯಾಗಲು ಇದೆ ಪ್ರಮುಖ ಕಾರಣ

ರಾಜ್ಯ ರಾಜಕೀಯದಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳು ಕುತೂಹಲ ಕೆರಳಿಸುತ್ತಿದೆ. ಪಕ್ಷದ ಮುಖಂಡರ ನಡುವೆ ಗೊಂದಲ ಬಗೆಹರಿಸುವ ನಿಟ್ಟಿನಲ್ಲಿ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಪ್ರಮುಖ ಪಾತ್ರ ನಿರ್ವಹಣೆ ಮಾಡಬೇಕ

2 Dec 2025 3:15 pm
SMATನಲ್ಲೂ ಸ್ಮಾರ್ಟ್ ಆದ ಬಾಲಕ; 15 ವರ್ಷ ತುಂಬುವ ಮುನ್ನವೇ ವೈಭವ್ ಸೂರ್ಯವಂಶಿಯಿಂದ 3ನೇ ಟಿ20 ಶತಕ

Vaibhav Suryavanshi Century- ಐಪಿಎಲ್ ನಲ್ಲಿ ಶತಕ ಬಾರಿಸಿ ಗಮನ ಸೆಳೆದಿದ್ದ 14ರ ಹರೆಯದ ಬಾಲಕ ವೈಭವ್ ಸೂರ್ಯವಂಶಿ ಅವರು ಇದೀಗ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಸಹ ಶತಕ ಬಾರಿಸಿದ್ದಾರೆ. ಬಿಹಾರ Vs ಮಹಾರಾಷ್ಟ್ರ ನಡುವಿನ ಪಂದ್ಯದಲ್ಲಿ 61 ಎಸೆತಗಳಲ

2 Dec 2025 2:13 pm
ʻಬ್ರೇಕ್ ಫಾಸ್ಟ್ ಮೀಟಿಂಗ್ ಬರೀ ಟೀಸರ್ ಸಿನಿಮಾ ಇನ್ನೂ ಬಾಕಿ ಇದೆʼ: ಬಸವರಾಜ ಬೊಮ್ಮಾಯಿ

ಕರ್ನಾಟಕದಲ್ಲಿ ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ. ಸರ್ಕಾರ ಅಧಿಕಾರಕ್ಕೆ ಬಂದು ಎರಡೂವರೆ ವರ್ಷ ಆಗುತ್ತಿದೆ. ಕೆಲ ಸಚಿವರು, ಸಿಎಂ ಅಧಿಕಾರಿ ಉಳಿಸಿಕೊಳ್ಳಲು ಒದ್ದಾಡುತ್ತಿದ್ದರೆ, ಅತ್ತ ಕೆಲವರು ಕಸಿದುಕೊಳ್ಳಲು ತಂತ್ರ ಬೀಸುತ

2 Dec 2025 2:11 pm
Breakfast Meeting; ಸರ್‌, ಡಿಕೆ ಶಿವಕುಮಾರ್‌ ಯಾವಾಗ ಸಿಎಂ ಆಗ್ತಾರೆ? ಪತ್ರಕರ್ತರ ಪ್ರಶ್ನೆಗೆ ಸಿದ್ದರಾಮಯ್ಯ ಸಿಂಪಲ್‌ ಉತ್ತರ

ಕಳೆದೊಂದು ವಾರದಿಂದ ನಾಯಕತ್ವ ಬದಲಾವಣೆ ಕುರಿತ ಎಲ್ಲಾ ಪ್ರಶ್ನೆಗಳಿಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ನೀಡುತ್ತಿರುವ ಒಂದೇ ಉತ್ತರ, ಹೈಕಮಾಂಡ್‌ ತೆಗೆದುಕೊಳ್ಳುವ ಯಾವುದೇ ನಿರ್ಧಾ

2 Dec 2025 2:08 pm
ಸುರಂಗದಲ್ಲೇ ಕೆಟ್ಟು ನಿಂತ ಚೆನ್ನೈ ಮೆಟ್ರೋ ರೈಲು; ಕತ್ತಲಲ್ಲೇ ʻಮಾರ್ನಿಂಗ್‌ ವಾಕ್‌ʼ ಮಾಡಿದ ಪ್ರಯಾಣಿಕರು

ವಿಮ್ಕೋ ನಗರ ಮತ್ತು ಇಂಟರ್‌ನ್ಯಾಷನಲ್‌ ಏರ್ಪೋರ್ಟ್‌ ನಡುವೆ ಪ್ರಯಾಣಿಸುತ್ತಿದ್ದ ನೀಲಿ ಬಣ್ಣದ ಮೆಟ್ರೋ ಮಾರ್ಗದಲ್ಲಿ ತಾಂತ್ರಿಕ ದೋಷ ಕಂಡುಬಂದ ಹಿನ್ನೆಲೆ, ಸುರಂಗ ಮಾರ್ಗದಲ್ಲೇ ಮೆಟ್ರೋ ಕೆಟ್ಟು ನಿಂತು ಪ್ರಯಾಣಿಕರು ಸಮಸ್ಯೆ

2 Dec 2025 1:46 pm
ಬ್ರೇಕ್ ಫಾಸ್ಟ್ ಮೀಟಿಂಗ್‌ನಲ್ಲಿ ಏನಾಯ್ತು? ಬೆಳಗಾವಿ ಅಧಿವೇಶನ ಕಾರ್ಯತಂತ್ರದ ಬಗ್ಗೆ ಚರ್ಚೆ ಎಂದ ಡಿಕೆಶಿ

ನಮ್ಮ ಪಕ್ಷದಲ್ಲಿ ಯಾರೂ ಬೇರೆಯಾಗಿಲ್ಲ. ನೀವುಗಳು (ಮಾಧ್ಯಮಗಳು) ಬೇರೆ ಮಾಡುತ್ತಿದ್ದೀರಿ. ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಸದನದಲ್ಲಿ ನಿಮ್ಮ ವಿರುದ್ಧ ಪ್ರತಿಭಟನೆ ಮಾಡುತ್ತಾರಂತೆ ಎಂದು ಕೇಳಿದಾಗ, “ಅವರು ಮಾಡಲಿ, ಯಾವ ವಿಚಾರಕ್

2 Dec 2025 1:45 pm
ಕುವೈತ್-ಹೈದರಾಬಾದ್‌ಗೆ ಹೊರಟ್ಟಿದ್ದ ಇಂಡಿಗೋ ವಿಮಾನಕ್ಕೆ ಬಾಂಬ್‌ ಬೆದರಿಕೆ; ಮುಂಬೈನಲ್ಲಿ ಏಮರ್ಜೆನ್ಸಿ ಲ್ಯಾಂಡಿಂಗ್‌!

ಕುವೈತ್‌ನಿಂದ ಹೈದರಾಬಾದ್‌ಗೆ ತೆರಳುತ್ತಿದ್ದ ಇಂಡಿಗೋ ವಿಮಾನಕ್ಕೆ ಬಾಂಬ್ ಬೆದರಿಕೆ ಬಂದ ಹಿನ್ನೆಲೆಯಲ್ಲಿ ಮುಂಬೈ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಲಾಗಿದೆ. ಪ್ರಯಾಣಿಕರನ್ನು ಸುರಕ್ಷಿತವಾಗಿ ಸ್ಥಳಾಂತರಿಸಿ, ವ

2 Dec 2025 1:33 pm
ಕನ್ನಡಿಗರ ಕ್ಷಮೆ ಕೋರಿದ ನಟ ರಣವೀರ್ ಸಿಂಗ್ - 'ಕಾಂತಾರ' ಅನುಕರಣೆಯಿಂದ ನೋವಾಗಿದ್ದರೆ ಕ್ಷಮಿಸಿ ಎಂದ ಸ್ಟಾರ್

ಇತ್ತೀಚೆಗೆ ನಡೆದ ಗೋವಾ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಸಮಾರಂಭದಲ್ಲಿ ಕಾಂತಾರಾ: ಚಾಪ್ಟರ್ 1 ಚಿತ್ರದ ದೃಶ್ಯಗಳನ್ನು ಕೆಟ್ಟದಾಗಿ ಅಭಿನಯಿಸಿ ವ್ಯಾಪಕ ಟೀಕೆಗಳಿಗೆ ಒಳಗಾಗಿದ್ದ ಬಾಲಿವುಡ್ ನಟ ರಣವೀರ್ ಸಿಂಗ್, ತಮ್ಮ ವರ್ತನೆಗ

2 Dec 2025 1:04 pm
ಭಾರತದಲ್ಲಿ ಬೆಂಗಳೂರಿನ ತಿಂಡಿಯೇ ಬೆಸ್ಟ್;‌ ದೋಸೆ, ಇಡ್ಲಿಗಿಂತ ಬೇರೆ ಆಹಾರವಿಲ್ಲ ಎಂದ ವಿದೇಶಿ ಪ್ರವಾಸಿಗ

ಭಾರತದಲ್ಲಿ ಹೈದರಾಬಾದ್‌, ಚೆನ್ನೈ, ಮುಂಬಯಿ ಸೇರಿದಂತೆ ಹಲವು ಪ್ರಮುಖ ನಗರಕ್ಕೆ ಭೇಟಿ ನೀಡಿ, ಅಲ್ಲಿನ ಆಹಾರವನ್ನು ಸೇವಿಸಿದ್ದೇನೆ, ಎಲ್ಲದಕ್ಕೂ ಉತ್ತಮವಾಗಿರುವುದು ಬೆಂಗಳೂರಿನ ಬ್ರೇಕ್‌ಫಾಸ್ಟ್‌ ಎಂದು ಸ್ಕಾಟ್ಲೆಂಡ್‌ನ ಪ್ರವ

2 Dec 2025 12:50 pm
ಇಮ್ರಾನ್‌ ಖಾನ್‌ ಸಾವು ವದಂತಿ: ರಾವಲ್ಪಿಂಡಿಯಲ್ಲಿ ಹೆಚ್ಚಾಯ್ತು ಉದ್ವಿಗ್ನ ಪರಿಸ್ಥಿತಿ, ಪ್ರತಿಭಟನೆ ಭೀತಿ; 144 ಸೆಕ್ಷನ್‌ ಜಾರಿಗೊಳಿಸಿದ ಪಾಕ್‌ ಅಧಿಕಾರಿಗಳು

ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಜೈಲಿನಲ್ಲಿ ಸಾವನ್ನಪ್ಪಿದ್ದಾರೆಂಬ ವದಂತಿಗಳು ಹಬ್ಬಿವೆ. ಇದರಿಂದಾಗಿ ರಾವಲ್ಪಿಂಡಿಯಲ್ಲಿ ಉದ್ವಿಗ್ನತೆ ಹೆಚ್ಚಾಗುವ ಸಾಧ್ಯತೆ ಇದೆ. ಇದನ್ನು ತಡೆಯಲು ಸರ್ಕಾರ ಸೆಕ್ಷನ್ 144 ಜಾರಿಗೊ

2 Dec 2025 12:50 pm
ಪೋಕ್ಸೋ ಪ್ರಕರಣದಲ್ಲಿ ಬಿಎಸ್‌ವೈಗೆ ತಾತ್ಕಾಲಿಕ ರಿಲೀಫ್: ಸುಪ್ರೀಂ ಕೋರ್ಟ್ ನಿಂದ ಮಧ್ಯಂತರ ತಡೆ

ಮಾಜಿ ಸಿಎಂ ಹಾಗೂ ಹಿರಿಯ ಬಿಜೆಪಿ ಮುಖಂಡ ಬಿಎಸ್ ಯಡಿಯೂರಪ್ಪ ಅವರ ವಿರುದ್ದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಪೋಕ್ಸೋ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಈ ಪ್ರಕರಣದಲ್ಲಿ ವಿಚಾರಣೆಗ

2 Dec 2025 12:48 pm
December Bank Holidays: 2025ರ ಕೊನೆ ತಿಂಗಳ ಯಾವೆಲ್ಲಾ ದಿನಗಳಲ್ಲಿ ಬ್ಯಾಂಕ್‌ ಬಂದ್‌ ಇರುತ್ತೆ? ಫುಲ್‌ ಲಿಸ್ಟ್‌

ವರ್ಷದ ಕೊನೆಯ ತಿಂಗಳಾದ ಡಿಸೆಂಬರ್‌ನಲ್ಲಿ 19 ದಿನಳ ಕಾಲ ಬ್ಯಾಂಕ್‌ ರಜೆ ಇರಲಿದೆ ಎಂಬ ಸುದ್ದಿ ಕೇಳಿ ಅನೇಕರು ಹುಬ್ಬೇರಿಸುತ್ತಿದ್ದಾರೆ. ಆದರೆ ಆರ್‌ಬಿಐ ಬಿಡುಗಡೆ ಮಾಡಿರುವ ಬ್ಯಾಂಕ್‌ ರಜಾ ದಿನಗಳ ಪಟ್ಟಿಯಲ್ಲಿ ಕೇವಲ 6 ದಿನಗಳಲ್ಲ

2 Dec 2025 12:48 pm
ನ್ಯಾಷನಲ್ ಹೆರಾಲ್ಡ್ ಕೇಸ್ ಗಾಂಧಿ ಕುಟುಂಬದ ಹೆಸರಿಗೆ ಕಳಂಕ ತರುವ ಯತ್ನ: ಕೇಂದ್ರದ ವಿರುದ್ಧ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ

ರಾಷ್ಟ್ರೀಯ ಹೆರಾಲ್ಡ್ ಪ್ರಕರಣದಲ್ಲಿ ಗಾಂಧಿ ಕುಟುಂಬದ ವಿರುದ್ಧ ಇ.ಡಿ. ಹೊಸ ಪ್ರಕರಣ ದಾಖಲಿಸಿದ ಬೆನ್ನಲ್ಲೇ, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನಿ ಮೋದಿ ಮತ್ತು ಇ.ಡಿ. ವಿರುದ್ಧ ತೀವ್ರ ವಾಗ್ದಾಳಿ ನಡೆಸಿ

2 Dec 2025 12:42 pm
ಮಹಿಳಾ ಇ-ಹಸ್ತ ಯೋಜನೆ: ಇದು ಮಹಿಳೆಯರು ತಯಾರಿಸಿದ ಉತ್ಪನ್ನಗಳ ಮಾರಾಟಕ್ಕೆ ಡಿಜಿಟಲ್ ವೇದಿಕೆ; ಪ್ರಯೋಜನಗಳೇನು?

ನೀವು ಮಹಿಳೆಯರನ್ನು ಆರ್ಥಿಕವಾಗಿ ಸಬಲೀಕರಣಗೊಳಿಸುವ ಮತ್ತು ಅವರ ಸುರಕ್ಷತೆಯನ್ನು ಬಲಪಡಿಸುವ ಉಪಕ್ರಮವನ್ನು ಹುಡುಕುತ್ತಿದ್ದೀರಾ? ಮಹಿಳಾ ಇ-ಹಸ್ತ ಯೋಜನೆಯು ಮಹಿಳಾ ಮಹಿಳಾ ಉದ್ಯಮಿಗಳಿಗೆ ಆರ್ಥಿಕ ಸ್ವಾತಂತ್ರ್ಯ ಮತ್ತು ಭದ್ರ

2 Dec 2025 12:17 pm
‘ಸಂಚಾರ್ ಸಾಥಿ’ ಆ್ಯಪ್ ಕಡ್ಡಾಯಗೊಳಿಸುವ ಮೂಲಕ ಸಾರ್ವಜನಿಕರ ಮೇಲೆ ಕೇಂದ್ರ ಸರ್ಕಾರ ನಿಗಾ - ವಿಪಕ್ಷಗಳ ಆರೋಪ

ಸಂಚಾರ್ ಸಾಥಿ ಆ್ಯಪ್ ಕಡ್ಡಾಯಗೊಳಿಸುವಂತೆ ದೇಶದ ಎಲ್ಲಾ ಮೊಬೈಲ್ ತಯಾರಿಕಾ ಹಾಗೂ ಮಾರಾಟ ಸಂಸ್ಥೆಗಳಿಗೆ ಕೇಂದ್ರ ಸರ್ಕಾರ ಡಿ. 1ರಂದು ಆದೇಶ ಹೊರಡಿಸಿದೆ. ಆದರೆ, ಇದರ ವಿರುದ್ಧ ದನಿಯೆತ್ತಿರುವ ಕಾಂಗ್ರೆಸ್ ಹಾಗೂ ವಿಪಕ್ಷಗಳು, ಆ ಆ್ಯ

2 Dec 2025 12:12 pm
ನನ್ನನ್ನು ಯಾಕೆ ಹಿಂಡುತ್ತಿದ್ದೀರಾ, ಬ್ಯಾಲನ್ಸ್ ಯಾವಾಗ ಸೆಟ್ಲ್ ಮಾಡ್ತೀರಾ : ಸರ್ಕಾರಕ್ಕೆ ವಿಜಯ್ ಮಲ್ಯ ಪ್ರಶ್ನೆ

Vijay Mallya Questions to Indian Finance Ministry : ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಭಾರತ ಬಿಟ್ಟು ಪರಾರಿಯಾಗಿ ಲಂಡನ್ ನಲ್ಲಿರುವ ಯುಬಿ ಸಂಸ್ಥೆಯ ಅಧ್ಯಕ್ಷ ವಿಜಯ್ ಮಲ್ಯ, ಎಷ್ಟು ಹಣ ಬಾಕಿಯಿತ್ತೋ, ಅದನ್ನು ಮೀರಿ ಬ್ಯಾಂಕುಗಳು ನನ್ನಿಂದ ವಸೂಲಿ ಮಾಡಿವೆ.

2 Dec 2025 12:03 pm