SENSEX
NIFTY
GOLD
USD/INR

Weather

20    C
... ...View News by News Source
Asia Cup 2025- ಅಫ್ಘಾನಿಸ್ತಾನದ ಸೂಪರ್ 4 ಆಸೆಗೆ ತಣ್ಣೀರೆರಚಿದ ಕುಸಾಲ್ ಮೆಂಡಿಸ್; ಬಾಂಗ್ಲಾದೇಶಕ್ಕೆ ಲಕ್!

ಮೊಹಮ್ಮದ್ ನಬಿ ಅವರ ಆಲ್ರೌಂಡ್ ಆಟದ ಹೊರತಾಗಿಯೂ ಶ್ರೀಲಂಕಾ ವಿರುದ್ಧ 6 ವಿಕೆಟ್ ಗಳ ಪರಾಭವ ಅನುಭವಿಸಿದ ಅಫ್ಘಾನಿಸ್ತಾನ ತಂಡ ಟೂರ್ನಿಯಿಂದ ಹೊರಬಿದ್ದಿದೆ. ಶ್ರೀಲಂಕಾ ತಂಡದ ಗೆಲುವಿನಿಂದಾಗಿ ಬಾಂಗ್ಲಾದೇಶ ತಂಡ ಸಹ ಇದೀಗ ಸೂಪರ್ 4 ಹ

18 Sep 2025 11:57 pm
ವಿವಾದಕ್ಕೆ ಗುರಿಯಾದ ಹೇಳಿಕೆ: ಎಲ್ಲಾ ಧರ್ಮಗಳ ಕುರಿತೂ ಸಮಾನ ಗೌರವ ಇದೆ - ಸಿಜೆಐ ಗವಾಯಿ ಸ್ಪಷ್ಟನೆ

ಭಗವಾನ್‌ ವಿಷ್ಣು ವಿಗ್ರಹ ಪುನರ್‌ ಸ್ಥಾಪನೆ ಕುರಿತ ಅರ್ಜಿಯ ವಿಚಾರಣೆಯ ವೇಳೆ ನೀಡಿದ ಹೇಳಿಕೆಗೆ ಟೀಕೆಗಳು ವ್ಯಕ್ತವಾದ ಹಿನ್ನೆಲೆಯಲ್ಲಿ, ಸಿಜೆಐ ಬಿ.ಆರ್‌. ಗವಾಯಿ ಅವರು ಗುರುವಾರ ಸ್ಪಷ್ಟನೆ ನೀಡಿದ್ದಾರೆ. ತಮ್ಮ ಹೇಳಿಕೆಯನ್ನು

18 Sep 2025 11:28 pm
ನವರಾತ್ರಿ ಹಬ್ಬ

ನವರಾತ್ರಿ ಹಬ್ಬ

18 Sep 2025 11:20 pm
ಕರ್ನಾಟಕದ ಜನರಿಗೆ ಸಿಹಿ ಸುದ್ದಿ, ಸೋಮವಾರದಿಂದ ನಂದಿನಿ ಉತ್ಪನ್ನಗಳ ದರ ಕಡಿತ; ಯಾವುದರ ಬೆಲೆ ಎಷ್ಟು ಇಳಿಕೆ?

ಕೇಂದ್ರ ಸರಕಾರವು ಈಗಾಗಲೇ ಹಾಲಿನ ಉತ್ಪನ್ನಗಳ ಮೇಲಿನ ಜಿಎಸ್‌ಟಿ ದರವನ್ನು ಇಳಿಕೆ ಮಾಡಿದೆ. ಇದರಿಂದ ನಿರೀಕ್ಷೆಯಂತೆ ನಂದಿನಿ ತುಪ್ಪ, ಬೆಣ್ಣೆ, ಚೀಸ್ ಸೇರಿದಂತೆ ಹಲವು ಉತ್ಪನ್ನಗಳ ಬೆಲೆ ಕಡಿಮೆಯಾಗಲಿದೆ. ಸೆಪ್ಟೆಂಬರ್ 22ರಿಂದ ಪರಿ

18 Sep 2025 11:13 pm
ಬೆಂಗಳೂರಿನ ಜೆಸಿ ರಸ್ತೆ ವೈಟ್‌ಟಾಪಿಂಗ್‌ ಕಾಮಗಾರಿಗೆ ಡೆಡ್‌ಲೈನ್‌; ಅ.31ರೊಳಗೆ ಪೂರ್ಣಗೊಳಿಸುವ ಭರವಸೆ

ಕಳೆದ ಏಳು ತಿಂಗಳಿನ ಹಿಂದೆಯಿಂದ ಶುರು ಮಾಡಲಾಗಿದ್ದ ವೈಟ್‌ಟಾಪಿಂಗ್‌ ಕಾಮಗಾರಿ ಜೆಸಿ ರಸ್ತೆಯಲ್ಲಿ ಅಕ್ಟೋಬರ್‌ ಅಂತ್ಯಕ್ಕೆ ಪೂರ್ಣಗೊಳಿಸಲಾಗುವುದು ಎಂದು ತಾಂತ್ರಿಕ ನಿರ್ದೇಶಕ ಡಾ. ಬಿ.ಎಸ್‌.ಪ್ರಹ್ಲಾದ್‌ ಅವರು ಸ್ಪಷ್ಟನೆ ಕೊ

18 Sep 2025 10:44 pm
BDA ಟೆಂಡರ್‌ನಲ್ಲಿಐದು ಕೋಟಿ ರೂ. ಕಿಕ್‌ಬ್ಯಾಕ್‌ ಆರೋಪ; ಯಡಿಯೂರಪ್ಪಗೆ ಲೋಕಾಯುಕ್ತ ಕ್ಲೀನ್‌ಚಿಟ್‌

ಬಿಡಿಎ ಟೆಂಡರ್‌ ಕೇಸ್‌ನಲ್ಲಿ ಐದು ಕೋಟಿ ರೂ. ಕಿಕ್‌ಬ್ಯಾಕ್‌ ಪಡೆದ ಆರೋಪದ ಬಗ್ಗೆ ಸಾಮಾಜಿಕ ಕಾರ್ಯಕರ್ತ ಅಬ್ರಹಾಂ ದೂರು ನೀಡಿದ್ದರು. ಸದ್ಯ ಆಪ್ರಕರಣದಡಿ ಮಾಜಿ ಸಿಎಂ ಬಿ.ಎಸ್‌. ಯಡಿಯೂರಪ್ಪ, ಬಿ.ವೈ. ವಿಜಯೇಂದ್ರ, ಎಸ್‌.ಟಿ. ಸೋಮಶೇಖ

18 Sep 2025 10:22 pm
ಪಾಕ್ ವಿರುದ್ದ ಸೂಪರ್ 4 ಪಂದ್ಯಕ್ಕೆ ಮುನ್ನ ಭಾರತಕ್ಕೆ ಒಮನ್‌ ಅಭ್ಯಾಸ: ಪ್ಲೇಯಿಂಗ್ ಇಲೆವೆನ್ ನಲ್ಲಿ ಕೆಲ ಪ್ರಯೋಗ!

India Vs Oman- ಏಷ್ಯಾ ಕಪ್ ನ ಗುಂಪು ಹಂತದ ಕೊನೆಯ ಪಂದ್ಯದಲ್ಲಿ ಶುಕ್ರವಾರ ಭಾರತ ತಂಡ ಒಮಾನ್ ವಿರುದ್ಧ ಸೆಣಸಲಿದೆ. ಪಾಕಿಸ್ತಾನದ ವಿರುದ್ದ ಭಾನುವಾರ ನಡೆಯಲಿರುವ ಸೂಪರ್ ಸಿಕ್ಸ್ ಪಂದ್ಯಕ್ಕೆ ಪೂರ್ವಭಾವಿಯಾಗಿ ನಡೆಯಲಿರುವ ಪಂದ್ಯ ಇದಾಗಿ

18 Sep 2025 10:08 pm
ಜಾತಿ ಗಣತಿ: ಸಚಿವ ಸಂಪುಟ ಸಭೆಯಲ್ಲಿ ಸಿಟ್ಟಿಗೆದ್ದ ಲಿಂಗಾಯತ ಸಚಿವರು! ತುಂಡು ತುಂಡು ಮಾಡುತ್ತಿರುವಿರೆಂದು ಆಕ್ರೋಶ

ಜಾತಿ ಸಮೀಕ್ಷೆಯ ಕುರಿತು ನಡೆದ ಸಂಪುಟ ಸಭೆಯಲ್ಲಿ ಲಿಂಗಾಯತ ಸಚಿವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಮೀಕ್ಷೆಯಿಂದ ಜಾತಿಗಳನ್ನು ತುಂಡು ಮಾಡುವ ಪ್ರಯತ್ನ ನಡೆಯುತ್ತಿದೆ ಎಂದು ಎಂ.ಬಿ.ಪಾಟೀಲ್ ಆಕ್ರೋಶ ವ್ಯಕ್ತಪಡಿಸಿದರ

18 Sep 2025 9:52 pm
PSI Recruitment Scam: ಪ್ರಕರಣ ರದ್ದು ಕೋರಿ ಅಮೃತ್‌ ಪೌಲ್‌ ಸಲ್ಲಿಸಿದ್ದ ಅರ್ಜಿ ವಜಾ

2021ರಲ್ಲಿ ನಡೆದ ಪಿಎಸ್‌ಐ ನೇಮಕಾತಿ ಹಗರಣದಲ್ಲಿನ, ಪ್ರಮುಖ ಆರೋಪಿಯಾಗಿರುವ ಅಮೃತ್‌ ಪಾಲ್ ವಿರುದ್ಧದ ಪ್ರಕರಣ ರದ್ದು ಕೋರಿ ಅರ್ಜಿ ಸಲ್ಲಿಸಿದರು. ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್‌ ವಜಾಗೊಳಿಸಿದೆ. ನ್ಯಾಯಾಲಯವು ವಿಚಾರಣೆ ಎದು

18 Sep 2025 9:44 pm
ಮತ್ತೊಮ್ಮೆ ಭಾರತ ತಂಡದಲ್ಲಿ ಆರ್ ಅಶ್ವಿನ್! ಹಾಂಗ್ ಕಾಂಗ್ ಸಿಕ್ಸಸ್ ಟೂರ್ನಿಗೆ ಸ್ಪಿನ್ ಮಾಂತ್ರಿಕ

R Ashwin In Hong Kong Sixes 2025- ಇತ್ತೀಚೆಗಷ್ಟೇ ಐಪಿಎಲ್ ಗೂ ನಿವೃತ್ತಿ ಸಾರಿರುವ ಭಾರತದ ಮುಂಚುೂಣಿಯ ಸ್ಪಿನ್ನರ್ ಆರ್ ಅಶ್ವಿನ್ ಅವರು ಇದೀಗ ಭಾರತ ತಂಡಕ್ಕಾಗಿ ಮತ್ತೆ ಆಡಲು ಸಿದ್ಧರಾಗಿದ್ದಾರೆ. ಆದರೆ ಇದೀಗ ಅವರು ಆಡಲು ಹೊರಟಿರುವುದು ಹಾಂಗ್ ಕಾ

18 Sep 2025 9:34 pm
Bengaluru Rains: ಸಿಲಿಕಾನ್‌ ಸಿಟಿಯಲ್ಲಿ ಅಬ್ಬರಿಸಿದ ಮಳೆ; ಹಲವೆಡೆ ರಸ್ತೆಗಳೆಲ್ಲಾ ಹೊಳೆ! ಇನ್ನೂ ಒಂದು ವಾರ ಫಿಕ್ಸ್

ಬೆಂಗಳೂರಿನಲ್ಲಿ ಕಳೆದ ಕೆಲವು ದಿನಗಳಿಂದ ಸಂಜೆ ಆರಂಭವಾಗುವ ಮಳೆ ರಾತ್ರಿಯವರೆಗೂ ಮುಂದುವರೆಯುತ್ತಿದೆ. ಗುರುವಾರ ನಗರದ ಹಲವೆಡೆ ಭಾರೀ ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿತು. ಹಲವು ರಸ್ತೆಗಳಲ್ಲಿ ಟ್ರಾಫಿಕ್ ಜಾಮ್ ಉಂಟಾಯಿತ

18 Sep 2025 9:10 pm
ಆದಾಯಕ್ಕೂ ಮೀರಿದ ಅಕ್ರಮ ಆಸ್ತಿ ಸಂಪಾದನೆ: KAS ಅಧಿಕಾರಿ ಸುಧಾ ವಿರುದ್ಧದ ಪ್ರಕರಣ ರದ್ದುಗೊಳಿಸಲು ಹೈಕೋರ್ಟ್‌ ನಕಾರ

ಕೆಎಎಎಸ್ ಅಧಿಕಾರಿ ಸುಧಾ ಮತ್ತು ಆಕೆಯ ಪತಿ ಎಸ್.ಜೋಸೆಫ್ ವಿರುದ್ಧದ ಅಕ್ರಮ ಆಸ್ತಿ ಗಳಿಕೆ ಪ್ರಕರಣವನ್ನು ರದ್ದುಗೊಳಿಸಲು ಹೈಕೋರ್ಟ್ ನಿರಾಕರಿಸಿದೆ. ತನಿಖೆಯಲ್ಲಿ, ಸುಧಾ ಅವರು ಬೆಂಗಳೂರು ಮತ್ತು ದೊಡ್ಡಬಳ್ಳಾಪುರದಲ್ಲಿ ಆಸ್ತಿ

18 Sep 2025 8:53 pm
ಬಂಗ್ಲೆಗುಡ್ಡೆಯಲ್ಲಿ ಸಿಕ್ಕ ಅಸ್ಥಿಪಂಜರದಲ್ಲಿ ಒಂದರ ಗುರುತು ಪತ್ತೆ; ಕಳೇಬರದ ರಹಸ್ಯ ಬಯಲಿಗೆ; ಸೆ.23ರಂದು ಚಿನ್ನಯ್ಯನಿಂದ ತಪ್ಪೊಪ್ಪಿಗೆ ಹೇಳಿಕೆ

ಬಂಗ್ಲೆಗುಡ್ಡೆಯಲ್ಲಿ ಶೋಧಕಾರ್ಯ ಬಹುತೇಕ ಪೂರ್ಣಗೊಂಡಿದೆ ಎನ್ನಲಾಗಿದ್ದು, ಮುಂದಿನ ಕಾರ್ಯಾಚರಣೆ ಎಲ್ಲಿ ಎಂಬ ಬಗ್ಗೆ ಯಾವುದೇ ಮಾಹಿತಿ ಎಸ್‌ಐಟಿ ತಂಡ ಕೊಟ್ಟಿಲ್ಲ. ಬುಧವಾರ ತನಿಖಾ ತಂಡಕ್ಕೆ ಸಿಕ್ಕ ಐದು ಕಳೇಬರದಲ್ಲಿ ಒಂದರ ಗುರ

18 Sep 2025 8:52 pm
ಧರ್ಮಸ್ಥಳ ಪ್ರಕರಣ: ಹೆಚ್ಚಿನ ಮಾಹಿತಿ ಸಲ್ಲಿಸಲು ದೂರುದಾರರಿಗೆ ಹೈಕೋರ್ಟ್‌ ನಿರ್ದೇಶನ

ಧರ್ಮಸ್ಥಳದಲ್ಲಿ ನೂರಾರು ಶವ ಹೂತು ಹಾಕಲಾಗಿದೆ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ, ಮೂಲ ದೂರುದಾರ ಸಿಎನ್ ಚಿನ್ನಯ್ಯನೇ ಆರೋಪಿಯಾಗಿದ್ದು, ಆತನಿಂದ ಪಡೆದ ಮಾಹಿತಿಯನ್ನು ಹೊರತುಪಡಿಸಿ ಹೆಚ್ಚುವರಿ ಮಾಹಿತಿ ಇದ್ದರೆ ದಾಖಲೆ ಸಮೇತ

18 Sep 2025 8:45 pm
ವಿಜಯಪುರ ವಿಮಾನ ನಿಲ್ದಾಣದ ಕಾಮಗಾರಿಗೆ 618 ಕೋಟಿ ರೂ. ನೀಡಲು ಸಚಿವ ಸಂಪುಟ ಸಭೆ ಅನುಮೋದನೆ; ಯಾವಾಗ ಆರಂಭ?

ವಿಜಯಪುರದಲ್ಲಿ ಹೊಸ ವಿಮಾನ ನಿಲ್ದಾಣ ನಿರ್ಮಾಣವಾಗುತ್ತಿದೆ. ಅಭಿವೃದ್ಧಿ ಕಾಮಗಾರಿಗಾಗಿ 618 ಕೋಟಿ ರೂಪಾಯಿಗಳನ್ನು ಸರ್ಕಾರ ಮಂಜೂರು ಮಾಡಿದೆ. ವಿಮಾನ ನಿಲ್ದಾಣದ ಕಾಮಗಾರಿಗಳು ಶೀಘ್ರದಲ್ಲೇ ಪೂರ್ಣಗೊಳ್ಳಲಿವೆ. 2021ರಲ್ಲಿ ಕಾಮಗಾರಿ

18 Sep 2025 8:33 pm
ನೀರಜ್ ಚೋಪ್ರಾ 7 ವರ್ಷಗಳಲ್ಲಿ ಪದಕ ಇಲ್ಲದೆ ಮರಳಿದ್ದು ಇದೇ ಮೊದಲು!: ಸೋಲಿಲ್ಲದ ಸರದಾರನಿಗೆ ಜಪಾನ್ ನಲ್ಲಿ ಏನಾಯ್ತು?

Neeraj Chopra Failure-ನೀರಜ್ ಚೋಪ್ರಾ ಯಾವುದಾದರೂ ಕ್ರೀಡಾಕೂಟಕ್ಕೆ ತೆರಳಿದರೆಂದರೆ ಪದಕ ಕಟ್ಟಿಟ್ಟ ಬುತ್ತಿ ಎಂದೇ ಲೆಕ್ಕ. ಕಳೆದ 4 ವರ್ಷಗಳಲ್ಲಿ ಅವರು ಮೊದಲೆರಡು ಸ್ಥಾನ ಪಡೆಯದೇ ಹಿಂದುರುಗಿದ್ದೇ ಇಲ್ಲ. ಕಳೆದೇಳು ವರ್ಷಗಳಿಂದ ಪೋಡಿಯಂ ಫಿನಿ

18 Sep 2025 8:27 pm
ಶರಾವತಿ ಪಂಪ್ಡ್ ಸ್ಟೋರೇಜ್‌ಗೆ ಹೆಚ್ಚುತ್ತಲೇ ಇದೆ ವಿರೋಧ, ಗುರುವಾರ ಒಂದೇ ದಿನ 4,043 ಅರ್ಜಿ ಸಲ್ಲಿಕೆ

ಹೊನ್ನಾವರದ ಗೇರುಸೊಪ್ಪದಲ್ಲಿ ನಡೆದ ಸಾರ್ವಜನಿಕ ಅಹವಾಲು ಸಭೆಯಲ್ಲಿಯೂ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಗೆ ತೀವ್ರ ವಿರೋಧ ವ್ಯಕ್ತವಾಗಿದೆ. ಪರಿಸರಕ್ಕೆ ಹಾನಿಯಾಗುವ ಕಾರಣದಿಂದ ಯೋಜನೆ ಬೇಡವೆಂದು ಸಾವಿರಾರು ಜನರು ಅರ್ಜಿಯನ

18 Sep 2025 7:48 pm
ʻಆಸ್ತಿ, ಹಣವಿಲ್ಲದವನು ಬೇಡʼ ಎಂದ್ರು ಮದುವೆಯಾಗುವುದಾಗಿ ಮಗಳ ಪಟ್ಟು; ದಲಿತ ಯುವಕನ ಕೊಂದ ನಾಲ್ವರು ಅರೆಸ್ಟ್‌

ತಮಿಳುನಾಡಿನ ಮೈಲಾಡುತುರೈ ಜಿಲ್ಲೆಯಲ್ಲಿ ಪ್ರಬಲ ಜಾತಿಯ ಯುವತಿಯನ್ನು ಪ್ರೀತಿಸಿದ ದಲಿತ ಯುವಕನ ಕೊಲೆಯಾಗಿದೆ. ಬಡತನವೇ ಕೊಲೆಗೆ ಕಾರಣವೆಂದು ಪೊಲೀಸರು ತಿಳಿಸಿದ್ದು, ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ. ಯುವತಿಯ ತಾಯಿಗೆ ಈ

18 Sep 2025 7:44 pm
ಈಗ ಹೇಳಿ, ವೋಟ್ ಚೋರಿಯ ಸೃಷ್ಟಿಕರ್ತರು ಯಾರು : ರಾಹುಲ್ ಗಾಂಧಿಗೆ, ಬಿಜೆಪಿಯ ’ಸಿಂಗಲ್’ ಉದಾಹರಣೆ

Vote Theft Allegation : ಕಲಬುರಗಿಯ ಆಳಂದ ವಿಧಾನಸಭಾ ಕ್ಷೇತ್ರದಲ್ಲಿ ವೋಟರ್ ಹೆಸರು ಡಿಲಿಟ್ ಆಗಿದೆ ಎನ್ನುವ ವಿಪಕ್ಷದ ನಾಯಕ ರಾಹುಲ್ ಗಾಂಧಿ ಆರೋಪಕ್ಕೆ, ಬಿಜೆಪಿಯ ನಾಯಕರು ಸಾಲುಸಾಲಾಗಿ ತಿರುಗೇಟು ನೀಡುತ್ತಿದ್ದಾರೆ. ಮಾಲೂರು ಕ್ಷೇತ್ರದ ಚುನ

18 Sep 2025 7:23 pm
ಈಗ ಪಾಕ್ ತಂಡದ ಜೆರ್ಸಿಯಲ್ಲೂ ಭ್ರಷ್ಟಾಚಾರದ ವಾಸನೆ! ಉಳಿದವರೆಲ್ಲದ್ದೂ ಓಕೆ, ಸಲ್ಮಾನ್ ಆಘಾ ಬಳಗದ್ದು ಮಾತ್ರ ಕಳಪೆ!

Asia Cup 2025- ಹಸ್ತಲಾಘವ ಮುಖಭಂಗದ ನಾನಾ ನಮೂನೆಗಳ ಪ್ರದರ್ಶನವಾಯ್ತು. ಇದೀಗ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಮೇಲೆ ಹೊಸ ಭ್ರಷ್ಟಾಚಾರದ ಆರೋಪ ಮೆತ್ತಿಕೊಂಡಿದೆ. ಎಲ್ಲಾ ತಂಡಗಳು ಉತ್ತಮವಾದ ಜೆರ್ಸಿಯನ್ನು ಧರಿಸುತ್ತಿದ್ದರೆ ಪಾಕಿಸ್ತಾನ

18 Sep 2025 6:55 pm
Bescom Power Cut: ಬೆಂಗಳೂರಿನ ಬನಶಂಕರಿ, ಪದ್ಮನಾಭ ನಗರ ಸೇರಿ 70 ಏರಿಯಾದಲ್ಲಿ ಶುಕ್ರವಾರ, ಶನಿವಾರ ವಿದ್ಯುತ್ ಕಡಿತ!

ಬೆಂಗಳೂರಿನ ಬೆಸ್ಕಾಂ, ತುರ್ತು ನಿರ್ವಹಣಾ ಕಾರ್ಯಗಳಿಗಾಗಿ ಸೆಪ್ಟೆಂಬರ್ 19 ಮತ್ತು 20 ರಂದು ನಗರದಾದ್ಯಂತ 70ಕ್ಕೂ ಹೆಚ್ಚು ಬಡಾವಣೆಗಳಲ್ಲಿ ವಿದ್ಯುತ್ ಕಡಿತಗೊಳಿಸಲಿದೆ. ಪದ್ಮನಾಭನಗರ ಉಪಕೇಂದ್ರದಲ್ಲಿ ಶುಕ್ರವಾರ ಮತ್ತು ಮಾನ್ಯತಾ

18 Sep 2025 6:38 pm
ಥಾಯ್ಲೆಂಡ್‌ ಪ್ರವಾಸಿಗರಿಗೆ ಗುಡ್‌ ನ್ಯೂಸ್‌, ಬೆಂಗಳೂರಿನಿಂದ ಬ್ಯಾಂಕಾಕ್‌ಗೆ ಡೈಲಿ ನೇರ ವಿಮಾನ; ಇಲ್ಲಿದೆ ಆರಂಭ, ದರ ವಿವರ

ಬೆಂಗಳೂರಿನಿಂದ ಬ್ಯಾಂಕಾಕ್‌ಗೆ ಅಕ್ಟೋಬರ್ 18, 2025 ರಿಂದ ಹೊಸ ದೈನಂದಿನ ನೇರ ವಿಮಾನ ಸೇವೆಯನ್ನು ಏರ್ ಇಂಡಿಯಾ ಎಕ್ಸ್‌ಪ್ರೆಸ್ ಪ್ರಾರಂಭಿಸಲಿದೆ. ಪ್ರಯಾಣಿಕರಿಗೆ ಅನುಕೂಲವಾಗುವಂತೆ ವಿಶೇಷ ದರಗಳನ್ನು ನೀಡಲಾಗುತ್ತಿದ್ದು, ರೌಂಡ್

18 Sep 2025 6:31 pm
ಬೆಂಗಳೂರು ನಮ್ಮ ಮೆಟ್ರೋ ನೀಲಿ ಮಾರ್ಗ 3 ಹಂತಗಳಲ್ಲಿ ಆರಂಭ; 58 ಕಿ.ಮೀ ಎಲ್ಲಿಂದ ಎಲ್ಲಿಗೆ? ಸಂಭಾವ್ಯ ದಿನಾಂಕ ಯಾವಾಗ?

ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ನಮ್ಮ ಮೆಟ್ರೋ ನೀಲಿ ಮಾರ್ಗವು 2027ರ ಡಿಸೆಂಬರ್‌ನೊಳಗೆ ಮೂರು ಹಂತಗಳಲ್ಲಿ ಕಾರ್ಯಾರಂಭಗೊಳ್ಳಲಿದೆ. ಸೆಂಟ್ರಲ್ ಸಿಲ್ಕ್ ಬೋರ್ಡ್‌ನಿಂದ ವಿಮಾನ ನ

18 Sep 2025 6:04 pm
ಸಂಗಾತಿ ಹುಡುಕಿ USನಿಂದ ಭಾರತಕ್ಕೆ ಬಂದ 71 ವರ್ಷದ ವಧು ಕೊಲೆ; 75 ವರ್ಷದ ವರನಿಗಾಗಿ ಹುಡುಕಾಟ

ಅಮೆರಿಕಾದ ಪ್ರಜೆಯಾದ ರೂಪಿಂದರ್ ಕೌರ್ ಪಾಂಡೆರ್, ಮದುವೆಯಾಗಲು ಭಾರತದಲ್ಲಿದ್ದ ತನ್ನ ಸಂಗಾತಿ ಹುಡುಕಿ ಬಂದಿದ್ದರು. ಆದರೆ, ಶುಭ ಸಮಾರಂಭಕ್ಕೂ ಮುನ್ನವೇ ಲೂಧಿಯಾನದಲ್ಲಿ ಕೊಲೆಯಾಗಿದ್ದಾರೆ. ಆಕೆಯನ್ನು ಮದುವೆಯಾಗಬೇಕಿದ್ದ ಚರಣ್

18 Sep 2025 5:51 pm
ಸೂಪರ್ 4ನಲ್ಲಿ ಮತ್ತೆ ಇಂಡೋ ಪಾಕ್ ಮುಖಾಮುಖಿ; ಪಂದ್ಯಕ್ಕೂ ಮುನ್ನ ಸಲ್ಮಾನ್ ಆಘಾನಿಂದ ಹೀಗೊಂದು ಎಚ್ಚರಿಕೆ!

ಯುಎಇ ತಂಡವನ್ನು ಸುಲಭವಾಗಿ ಸೋಲಿಸಿದ ಪಾಕಿಸ್ತಾನ ತಂಡ ಎ ಬಣದಿಂದ ಎರಡನೇ ಸ್ಥಾನಿಯಾಗಿ ಟೂರ್ನಿಯ ಸೂಪರ್ 4 ಹಂತ ಪ್ರವೇಶಿಸಿದೆ. ಇದೀಗ ಭಾರತ ಮತ್ತು ಪಾಕಿಸ್ತಾನ ತಂಡಗಳು ಸೆಪ್ಟೆಂಬರ್ 21 ಭಾನುವಾರದಂದು ಮತ್ತೊಮ್ಮೆ ಮುಖಾಮುಖಿಯಾಗಲ

18 Sep 2025 5:35 pm
ದೌರ್ಜನ್ಯಕ್ಕೊಳಗಾಗಿ ಮೃತಪಟ್ಟ ಎಸ್ಸಿ, ಎಸ್ಟಿ ವ್ಯಕ್ತಿಗಳ ಕುಟುಂಬಸ್ಥರಿಗೆ ಸರ್ಕಾರಿ ಹುದ್ದೆ, ಸಂಪುಟದಲ್ಲಿ ಮಹತ್ವದ ತೀರ್ಮಾನ

ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದಲ್ಲಿ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಹಲವು ಮಹತ್ವದ ನಿರ್ಣಯಗಳನ್ನು ತೆಗೆದುಕೊಳ್ಳಲಾಗಿದೆ. ಜಾತಿ ದೌರ್ಜನ್ಯದಿಂದ ಮೃತಪಟ್ಟ ಎಸ್‌ಸಿ, ಎಸ್‌ಟಿ ಕುಟುಂಬಗಳ

18 Sep 2025 5:30 pm
ಉದ್ಯೋಗಿಗಳಿಗೆ EPFOದಿಂದ ಗುಡ್‌ ನ್ಯೂಸ್‌, 'ಪಾಸ್‌ಬುಕ್ ಲೈಟ್' ಸೇವೆ ಆರಂಭ! ಏನಿದು? ಹೊಸ ಬದಲಾವಣೆಗಳೇನು?

ಉದ್ಯೋಗಿಗಳ ಭವಿಷ್ಯ ನಿಧಿ ಸಂಘಟನೆಯು ತನ್ನ ಸದಸ್ಯರಿಗೆ 'ಪಾಸ್‌ಬುಕ್ ಲೈಟ್' ಸೌಲಭ್ಯ ಮತ್ತು ಸುಲಭ ಪಿಎಫ್ ವರ್ಗಾವಣೆ ಪ್ರಕ್ರಿಯೆ ಸೇರಿದಂತೆ ಹಲವು ಹೊಸ ಸೌಲಭ್ಯಗಳನ್ನು ಪರಿಚಯಿಸಿದೆ. ಪಾಸ್‌ಬುಕ್‌ ಲೈಟ್‌ ಮೂಲಕ ಪಿಎಫ್ ಖಾತೆ ಸಾ

18 Sep 2025 4:48 pm
ಆಳಂದ ಕ್ಷೇತ್ರದಲ್ಲಿ ಮತಕಳ್ಳತನ: ರಾಹುಲ್ ಗಾಂಧಿ ಆರೋಪಕ್ಕೆ ಬಿಜೆಪಿ ನಾಯಕರ ತಿರುಗೇಟು, ಎಲ್ಲವೂ ಬೋಗಸ್ ಎಂದ ಅಶೋಕ್

ಬೆಂಗಳೂರಿನಲ್ಲಿ ಮಾತನಾಡಿದ ಆರ್ ಅಶೋಕ್, ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದರು. ರಾಹುಲ್ ಗಾಂಧಿಗೆ ಕಾಮನ್ ಸೆನ್ಸ್ ಇಲ್ಲ ಎಂದು ಟೀಕಿಸಿದರು. ಚುನಾವಣಾ ಆಯೋಗದ ಬಗ್ಗೆ ಕಾಂಗ್ರೆಸ್ ಅನಗತ್ಯ ಆರೋಪ ಮಾಡುತ್ತಿದೆ ಎಂದು ಹೇಳ

18 Sep 2025 4:30 pm
Bengaluru Traffic Advisory : ನಾಳೆಯಿಂದ (ಸೆ. 19) ಸಂಚಾರ ನಿಯಮದಲ್ಲಿ ಮಹತ್ವದ ಬದಲಾವಣೆ, ಇಲ್ಲಿದೆ ಮಾಹಿತಿ

Traffic Advisory to Bangalore Commuters : ಬೆಂಗಳೂರಿನ ಸಂಚಾರ ದಣ್ಣಣೆಗಾಗಿ ಕೆಲವೊಂದು ಟ್ರಾಫಿಕ್ ಬದಲಾವಣೆಯನ್ನು ಮಾಡಲಾಗಿದೆ. ಬೆಂಗಳೂರು ಟ್ರಾಫಿಕ್ ಪೊಲೀಸರು ಈ ಸಂಬಂಧ, ಪ್ರಕಟಣೆಯನ್ನು ಹೊರಡಿಸಿದ್ದಾರೆ. ಇದು, ಎಂಟು ದಿನ ಜಾರಿಯಲ್ಲಿರುತ್ತದೆ, ಮತ್ತ

18 Sep 2025 4:27 pm
Asia Cup 2025- ಐವರು ಭಾರತದವರು, ಮತ್ತೈವರು ಪಾಕಿಸ್ತಾನಿಯರು! ಯುಎಇ ತಂಡದಲ್ಲಿ ಒಟ್ಟಿಗೆ ಹೇಗಿರ್ತಾರೆ?

UAE National Team- ಏಷ್ಯಾ ಕಪ್ 2025 ಟೂರ್ನಿಯಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವೆ ಒಂದು ರೀತಿಯಲ್ಲಿ ಶೀತಲ ಸಮರ ನಡೆಯುತ್ತಿದೆ. ಏತನ್ಮಧ್ಯೆ ಎರಡೂ ದೇಶಗಳ ಮೂಲದ ಆಟಗಾರರನ್ನು ಹೊಂದಿರುವ ಯುಎಇಯ ಮನಸ್ಥಿತಿ ಈಗ ಹೇಗಿದ್ದಿರಬೇಡ? ಆ ತಂಡದ

18 Sep 2025 4:12 pm
ಮಾರುತಿ ಸುಜುಕಿ ಕಾರುಗಳ ಬೆಲೆಯಲ್ಲಿ ಭಾರೀ ಇಳಿಕೆ, ಯಾವ ಕಾರಿನ ದರ ಎಷ್ಟು ಕಡಿತ? ಹೊಸ ಬೆಲೆ ಎಷ್ಟು?

ಜಿಎಸ್‌ಟಿ ಕಡಿತದ ನಂತರ ಮಾರುತಿ ಸುಜುಕಿ ಇಂಡಿಯಾ ತನ್ನ ವಾಹನಗಳ ಬೆಲೆಯನ್ನು ಗಣನೀಯವಾಗಿ ಕಡಿಮೆ ಮಾಡಿದೆ. ಈ ಮೂಲಕ ಜಿಎಸ್‌ಟಿ ದರ ಕಡಿತದ ಸಂಪೂರ್ಣ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸಿದೆ. ಆಲ್ಟೊ ಕೆ10, ಸ್ವಿಫ್ಟ್ ಸೇರಿದಂತೆ ವಿವ

18 Sep 2025 3:59 pm
ಬೆಂಗಳೂರಾಯ್ತು ಈಗ ಮುಂಬೈ ಸರದಿ; ʻಮುಂಬೈ BKCನಲ್ಲಿ ಕೆಲಸಕ್ಕೆ ಸೇರಬೇಡಿʼ; ರೆಡ್ಡಿಟ್‌ನಲ್ಲಿ ಟ್ರಾಫಿಕ್‌ ಕುರಿತ ಪೋಸ್ಟ್‌!

ಬೆಂಗಳೂರಿನ ಟ್ರಾಫಿಕ್‌ನಿಂದ ಬೇಸತ್ತು ಕಂಪನಿ ಸ್ಥಳಾಂತರದ ಬಗ್ಗೆ ಚರ್ಚೆಗಳು ನಡೆದ ಬೆನ್ನಲ್ಲೇ, ಮುಂಬೈನ ಬಾಂದ್ರಾ-ಕುರ್ಲಾ ಕಾಂಪ್ಲೆಕ್ಸ್‌ನಲ್ಲಿನ ಟ್ರಾಫಿಕ್ ಸಮಸ್ಯೆಯ ಬಗ್ಗೆ ರೆಡ್ಡಿಟ್ ಬಳಕೆದಾರರೊಬ್ಬರು ಎಚ್ಚರಿಕೆ ನೀಡಿ

18 Sep 2025 3:56 pm
ಎಮ್ಮೆ ಚರ್ಮದ ಸರ್ಕಾರಕ್ಕೆ ಪಾಠ ಕಲಿಸೋಣ, ಪ್ಲೀಸ್ ಬೆಂಗಳೂರು ಬಿಡಬೇಡಿ : ಕಂಪನಿಗಳಲ್ಲಿ HDK ಮನವಿ

HD Kumaraswamy Request to Companies based out in Bangalore : ಸಿಲಿಕಾನ್ ಸಿಟಿ ಬೆಂಗಳೂರಿನ ರಸ್ತೆಗುಂಡಿ, ಒಳಚರಂಡಿ ವ್ಯವಸ್ಥೆ ಸೇರಿದಂತೆ ಮೂಲಭೂ ಸೌಕರ್ಯದಿಂದ ರೋಸಿ, ಹಲವು ಕಂಪೆನಿಗಳು ಬೆಂಗಳೂರಿನಿಂದ ಬೇರೆ ಕಡೆಗೆ ಶಿಫ್ಟ್ ಆಗುವ ಬಗ್ಗೆ ಮಾತನಾಡುತ್ತಿದ್ದಾರೆ.

18 Sep 2025 3:17 pm
ಬೆಂಗಳೂರಿನ ಬಗ್ಗೆ ತೃಪ್ತಿ ಇಲ್ಲವೆಂದು ಹೋಗೋರನ್ನ ತಡೆಯಲ್ಲ; ಸರ್ಕಾರಕ್ಕೆ ಬ್ಲ್ಯಾಕ್‌ಮೇಲ್‌ ಮಾಡೋಕೆ ಬರಬೇಡಿ - ಡಿಕೆ ಶಿವಕುಮಾರ್

ಬೆಂಗಳೂರಿನ ಸೌಲಭ್ಯಗಳ ಬಗ್ಗೆ ಅಸಮಾಧಾನವಿದ್ದರೆ ಕಂಪನಿಗಳು ತೊರೆಯಲು ಸ್ವತಂತ್ರವಾಗಿವೆ, ಆದರೆ ಸರ್ಕಾರಕ್ಕೆ ಬೆದರಿಕೆ ಹಾಕಲು ಸಾಧ್ಯವಿಲ್ಲ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ. ನಗರದ ಮೂಲಸೌಕರ್ಯಗಳನ್ನು ಸರಿಪಡಿ

18 Sep 2025 3:12 pm
ರಾಹುಲ್ ಗಾಂಧಿ ಆರೋಪಿಸುತ್ತಿರುವ ಆಳಂದ ಅಸೆಂಬ್ಲಿ ಕ್ಷೇತ್ರದಲ್ಲಿ ಗೆದ್ದದ್ದು ಕಾಂಗ್ರೆಸ್ : ಆದರೂ..

Congress wins Aland Consituency : ರಾಹುಲ್ ಗಾಂಧಿಯವರ ಮತಗಳ್ಳತನದ ಆರೋಪ ಸದ್ಯ ದೇಶದಲ್ಲಿ ದೊಡ್ಡ ಚರ್ಚೆಯ ವಿಷಯವಾಗಿದೆ. ಕರ್ನಾಟಕದ ಮತ್ತೊಂದು ಅಸೆಂಬ್ಲಿ ಕ್ಷೇತ್ರವನ್ನೇ, ರಾಹುಲ್ ಗಾಂಧಿ ಆಯ್ಕೆ ಮಾಡಿದ್ದಾರೆ. ಮೊದಲು ಮಹದೇವಪುರದಲ್ಲಿ ವೋಟ್ ಚೋರ

18 Sep 2025 2:48 pm
Vote Theft: ಆಳಂದ ಮತ ಕಳ್ಳತನ ಆರೋಪ, ಪ್ರಕರಣದ ಬಗ್ಗೆ ವಿವರ ಬಿಚ್ಚಿಟ್ಟ ಪ್ರಿಯಾಂಕ್ ಖರ್ಗೆ

Vote Theft Allegation2023ರ ಚುನಾವಣೆಗೂ ಮುನ್ನವೇ ಮತದಾರ ಹೆಸರು ಮತಪಟ್ಟಿಯಿಂದ ಡಿಲೀಟ್‌ ಆಗಿತ್ತು. ಈ ಬಗ್ಗೆ ದೂರು ಕೊಟ್ಟಿದ್ದರು ನಾವು ಕೊಟ್ಟ ದೂರಿನ ಆಧಾರದ ಮೇಲೆ ಎಫ್‌ಐಆರ್‌ ಸಹ ದಾಖಲಾಯಿತು. ಈ ಬಗ್ಗೆ ಸಿಬಿಐ ರಾಜ್ಯ ಚುನಾವಣಾ ಆಯೋಗಕ್ಕೆ ಕ್

18 Sep 2025 2:32 pm
Dharmasthala case: 2ನೇ ದಿನವೂ ಬಂಗ್ಲೆಗುಡ್ಡೆ ಶೋಧಕಾರ್ಯ: ಅಸಹಜ ಸಾವುಗಳ ತನಿಖೆ ಮಾಡುವಂತೆ ಎಸ್‌ಐಟಿಗೆ ಮತ್ತೊಂದು ದೂರು ಸಲ್ಲಿಕೆ

ಧರ್ಮಸ್ಥಳ ಅಸಹಜ ಸಾವು ಪ್ರಕರಣದ ತನಿಖೆ ನಡೆಸುತ್ತಿರುವ ಎಸ್‌ಐಟಿ ಬಂಗ್ಲೆಗುಡ್ಡೆ ಶೋಧವನ್ನು ಎರಡನೇ ಹಂತದಲ್ಲಿ ಮತ್ತೆ ಆರಂಭಿಸಿದೆ. ನಿನ್ನೆ ಮೊದಲನೇ ದಿನ ಭೂಮಿಯ ಮೇಲ್ಭಾಗದಲ್ಲಿಯೇ ಅನೇಕ ಮೂಳೆಗಳು ಸಿಕ್ಕಿರುವ ಸಾಧ್ಯತೆ ಇದೆ.

18 Sep 2025 2:30 pm
ಸೈಬರ್ ಖದೀಮರ ಬಗ್ಗೆ ಇರಲಿ ಕಟ್ಟೆಚ್ಚರ! ಆನ್‌ಲೈನ್ ವಂಚನೆಗೆ ಉಪೇಂದ್ರ, ಡಿವಿಎಸ್ ಬಲಿ, 7 ತಿಂಗಳಲ್ಲಿ 861 ಕೋಟಿ ಕಿರಾತಕರ ಪಾಲು

ಬೆಂಗಳೂರು ಸೈಬರ್ ವಂಚಕರಿಗೆ ಹಾಟ್ ಸ್ಪಾಟ್ ಆಗಿದ್ದು, ನಟ ಉಪೇಂದ್ರ, ರಾಜಕಾರಣಿಗಳು ಸೇರಿದಂತೆ ಅನೇಕರು ಲಕ್ಷಾಂತರ ರೂಪಾಯಿ ಕಳೆದುಕೊಳ್ಳುತ್ತಿದ್ದಾರೆ, ಕಳೆದ ಏಳು ತಿಂಗಳಲ್ಲಿ 861 ಕೋಟಿ ರೂ. ವಂಚಕರ ಪಾಲಾಗಿದ್ದು, 8 ಸಾವಿರಕ್ಕೂ ಹೆ

18 Sep 2025 1:51 pm
ಬಾನು ಮುಷ್ತಾಕ್ ಮೈಸೂರು ದಸರಾ ಉದ್ಘಾಟನೆ ವಿರೋಧಿಸಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಕೆ!

ಮೈಸೂರು ದಸರಾ ಹಬ್ಬದ ಉದ್ಘಾಟನೆಗೆ ಬುಕರ್ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್ ಅವರನ್ನು ಆಹ್ವಾನಿಸಲಾಗಿದೆ. ಇದನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ತಿರಸ್ಕರಿಸಿತ್ತು. ಸದ್ಯ ಸುಪ್ರೀಂ ಕೋರ್ಟ್‌ಗ

18 Sep 2025 1:44 pm
ವೀರಶೈವ ಲಿಂಗಾಯತ ಸಮಾಜವೇ ವಿಚ್ಛಿದ್ರವಾಗುವ ಮುನ್ನ ಉಳಿವಿಗಾಗಿ ಎಚ್ಚರಗೊಳ್ಳಿ!

ಕರ್ನಾಟಕದಲ್ಲಿ ಜಾತಿ ಗಣತಿ ಆರಂಭವಾಗುವ ಮುನ್ನ ಲಿಂಗಾಯತ ಮತ್ತು ವೀರಶೈವ ಪಂಗಡಗಳಲ್ಲಿ, ಸಮೀಕ್ಷೆಯಲ್ಲಿ ಏನೆಂದು ನಮೂದಿಸಬೇಕೆಂಬ ಜಿಜ್ಞಾಸೆ ಮೂಡಿದೆ. ಆದರೆ, ಲೇಖಕ ರವಿ ಹಂಜ್ ಅವರ ಪ್ರಕಾರ, ಎರಡೂ ಪಂಗಡಗಳನ್ನು ಪ್ರತ್ಯೇಕವಾಗಿ ಏ

18 Sep 2025 1:38 pm
ನ್ಯಾಯಯುತವಾಗಿ ಚುನಾವಣೆ ನಡೆದಿದ್ದರೆ ಬಿಜೆಪಿ ಕೇಂದ್ರದಲ್ಲಿ ಅಧಿಕಾರಕ್ಕೆ ಬರುತ್ತಿರಲಿಲ್ಲ! ರಾಮಲಿಂಗಾ ರೆಡ್ಡಿ

ಸಚಿವ ರಾಮಲಿಂಗಾ ರೆಡ್ಡಿ ಅವರು ಬಿಜೆಪಿ ನ್ಯಾಯಯುತವಾಗಿ ಚುನಾವಣೆ ನಡೆಸಿದ್ದರೆ ಕೇಂದ್ರದಲ್ಲಿ ಅಧಿಕಾರಕ್ಕೆ ಬರುತ್ತಿರಲಿಲ್ಲ ಎಂದು ಆರೋಪಿಸಿದ್ದಾರೆ. ರಾಹುಲ್ ಗಾಂಧಿ ಅವರ ಮತ ಕಳ್ಳತನದ ಆರೋಪವನ್ನು ಉಲ್ಲೇಖಿಸಿ, ಬಿಜೆಪಿ ಬಹುತ

18 Sep 2025 1:31 pm
ಮೋಸದಿಂದಲೇ ಬಿಜೆಪಿ ಚುನಾವಣೆ ಗೆದ್ದಿದೆ! ರಾಹುಲ್ ಆರೋಪಕ್ಕೆ ಮೌನ ಏಕೆ: ಸಂತೋಷ್ ಲಾಡ್ ವಾಗ್ದಾಳಿ

ಬಿಜೆಪಿ ಮೋಸದಿಂದ ಚುನಾವಣೆ ಗೆದ್ದಿದೆ ಎಂದು ರಾಹುಲ್ ಗಾಂಧಿ ಸುದ್ದಿಗೋಷ್ಟಿ ನಡೆಸಿ ಆರೋಪಿಸಿದ್ದು, ಆದರೆ ಚುನಾವಣಾ ಆಯೋಗವು ಸ್ಪಷ್ಟ ಉತ್ತರ ನೀಡಿಲ್ಲ ಎಂದು ಸಚಿವ ಸಂತೋಷ್ ಲಾಡ್ ಟೀಕೆ ವ್ಯಕ್ತಪಡಿಸಿದ್ದಾರೆ. ಮತ ಕಳ್ಳತನದಿಂದ ನ

18 Sep 2025 1:13 pm
ಬೆಳ್ಳುಳ್ಳಿ ಬಾಂಬ್ ಎಸೆದ ರಾಹುಲ್ ಗಾಂಧಿ : ’ಹೈಡ್ರೋಜನ್ ಬಾಂಬ್ ’ ಸಿಡಿಯುವುದು ಯಾವಾಗ, ಯಾರತ್ತ?

Rahul Gandhi Hydrogen Bomb : ಲೋಕಸಭೆಯಲ್ಲಿ ವಿಪಕ್ಷದ ನಾಯಕ ರಾಹುಲ್ ಗಾಂಧಿ, ಮತ್ತೊಮ್ಮೆ ವೋಟ್ ಚೋರಿ ಆರೋಪವನ್ನು ಮಾಡಿದ್ದಾರೆ. ಈ ಬಾರಿಯೂ, ಕರ್ನಾಟಕದ ಅಸೆಂಬ್ಲಿ ಕ್ಷೇತ್ರವೊಂದರ ಬಗ್ಗೆ ಮಾತನಾಡಿದ್ದಾರೆ. ಜೊತೆಗೆ, ಇದು ಹೈಡ್ರೋಜನ್ ಬಾಂಬ್ ಅಲ್

18 Sep 2025 12:32 pm
Vote Theft: ಚುನಾವಣಾ ಆಯೋಗದ ಒಳಗಿನವರಿಂದ ನಮಗೆ ಸಹಾಯ; ರಾಹುಲ್‌ ಗಾಂಧಿ ಬಿಗ್‌ ಸ್ಟೇಟ್‌ಮೆಂಟ್!

ಮತಗಳ್ಳತನ ವಿರೋಧಿ ಅಭಿಯಾನಕ್ಕೆ ಸಂಬಂಧಿಸಿದಂತೆ ರಾಷ್ಟ್ರ ರಾಜಧಾನಿ ಹೊಸದಿಲ್ಲಿಯಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ, ಕರ್ನಾಟಕದ ಆಳಂದ ಮತಕ್ಷೇತದಲ್ಲಿ ಅಕ್ರಮ ಮಾರ್ಗದಲ್ಲಿ ಮ

18 Sep 2025 12:21 pm
Gold Rate: ಡಾಲರ್ ಮೌಲ್ಯ ಹೆಚ್ಚಾದ ಕಾರಣ ಇಳಿದ ಚಿನ್ನದ ಬೆಲೆ: 2025 ರಲ್ಲಿ ಬರೋಬ್ಬರಿ 40% ಚಿನ್ನದ ದರ ಏರಿಕೆ

ಪ್ರತಿನಿತ್ಯ ಚಿನ್ನದ ಮೇಲೆ ಹೂಡಿಕೆ ಮಾಡುವವರು ಹಾಗೂ ಚಿನ್ನ ಖರೀದಿಸಬೇಕೆಂದುಕೊಂಡಿರುವವರು ಚಿನ್ನ-ಬೆಳ್ಳಿ ದರವನ್ನು ತಿಳಿದುಕೊಳ್ಳಲು ವಿಜಯ ಕರ್ನಾಟಕ ಫಾಲೋ ಮಾಡಿ

18 Sep 2025 11:31 am
Asia Cup 2025 : ಬಹಿಷ್ಕಾರದ ನಾಟಕದಿಂದ ಪಾಕಿಸ್ತಾನ ಹಿಂದಕ್ಕೆ ಸರಿದದ್ದು ಯಾಕೆ? ಕಾರಣ ಬಹಿರಂಗ

Pakistan Cricket Board Chief Explains : ಕೊನೆಯ ಕ್ಷಣದ ನಾಟಕೀಯ ಬೆಳವಣಿಗೆಯ ನಂತರ, ಪಾಕಿಸ್ತಾನ ನಿನ್ನೆ, ಯುನೈಟೆಡ್ ಅರಬ್ ಎಮಿರೇಟ್ಸ್ ನಡುವಿನ ಪಂದ್ಯದಲ್ಲಿ ಆಡಿ ಗೆಲುವು ಸಾಧಿಸಿತ್ತು. ಯಾಕೆ, ಏಷ್ಯಾ ಕಪ್ ಕ್ರೀಡಾಕೂಟಕ್ಕೆ ಬಹಿಷ್ಕಾರ ಹಾಕಲಿಲ್ಲ ಎನ್ನ

18 Sep 2025 11:15 am
ಯೋಗ ಹೇಳಿಕೊಡುವ ನೆಪದಲ್ಲಿ ಏಳಕ್ಕೂ ಹೆಚ್ಚು ಮಹಿಳೆಯರು, ಬಾಲಕಿ ಮೇಲೆ ಅತ್ಯಾಚಾರ: ಆರ್‌ಆರ್‌ ನಗರ ಪೊಲೀಸರಿಂದ ನಿರಂಜನ ಮೂರ್ತಿ ಬಂಧನ

ಬೆಂಗಳೂರಲ್ಲಿ ಆಘಾತಕಾರಿ ಗಟನೆಗಳು ಬಯಲಾಗಿವೆ. ಯೋಗ ಶಿಕ್ಷಣ ಹೇಳಿಕೊಡುವ ನೆಪದಲ್ಲಿ ಮಹಿಳೆಯರು, ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಖತರ್ನಾಕ್ ಯೋಗ ಗುರು ಈಗ ಕಂಬಿ ಎಣಿಸುತ್ತಿದ್ದಾನೆ. ಅಷ್ಟಕ್ಕೂ ಯಾರೀತ, ಮಾಡಿದ ಕೃತ್ಯಗಳೇನು? ಇಲ್

18 Sep 2025 10:56 am
Trade Talks: ಅಂತೂ ಸುಂಕಾಸ್ತ್ರ ಕೆಳಗಿಳಿಸಿದ ಡೊನಾಲ್ಡ್‌ ಟ್ರಂಪ್;‌ ಭಾರತ-ಅಮೆರಿಕ ವ್ಯಾಪಾರ ಒಪ್ಪಂದ ಮಾತುಕತೆಯಲ್ಲಿ ಏನಾಯ್ತು?

ಭೌಗೋಳಿಕ ರಾಜಕೀಯ ಪರಿಸ್ಥಿತಿಯಲ್ಲಿ ಆಗುತ್ತಿರುವ ಕ್ಷಿಪ್ರ ಬೆಳವಣಿಗೆಗಳು, ಅಮೆರಿಕವನ್ನು ಭಾರತದೊಂದಿಗೆ ಸ್ಥಗಿತಗೊಳಿಸಿದ್ದ ವ್ಯಾಪಾರ ಒಪ್ಪಂದ ಮಾತುಕತೆಯನ್ನು ಪುನರಾರಂಭಿಸುವಂತೆ ಒತ್ತಾಯಿಸಿವೆ. ತಮ್ಮ ಜಾಗತಿಕ ಕಾರ್ಯತಂ

18 Sep 2025 10:19 am
GST 2.0 - Explainer : 2 ರಿಂದ 3 ಸಾವಿರ ಕೋಟಿ ರೂಪಾಯಿ ವೆಚ್ಚ ಉಳಿಕೆ, ಅದು ಹೇಗೆ?

Saving in GST Amount : ಹೊಸ ತೆರಿಗೆ ಪದ್ದತಿಯಿಂದ ಸಾವಿರಾರು ಕೋಟಿ ರೂಪಾಯಿ ಉಳಿತಾಯವಾಗಲಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ವಿವರಿಸಿದ್ದಾರೆ. ಯಾವಯಾವ ಕ್ಷೇತ್ರದಲ್ಲಿ ಹೇಗೆ ತೆರಿಗೆ ವಿನಾಯತಿ ಸಿಗಲಿದೆ ಎನ್ನುವುದನ್ನು ಸಚಿವರು ವಿ

18 Sep 2025 10:03 am
Karnataka Weather: ಸೆ.18-19ಕ್ಕೆ ಭರ್ಜರಿ ಮಳೆ, 10 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್: ರಾಜಧಾನಿ ಬೆಂಗಳೂರಿಗೂ ಮಳೆ ಮುನ್ಸೂಚನೆ

ಬೆಳಗಾವಿ, ವಿಜಯಪುರ, ಚಿತ್ರದುರ್ಗ ಜಿಲ್ಲೆಗಳಲ್ಲಿ ಇಂದು ಬೆಳ್ಳಂಬೆಳಗ್ಗೆ ಮಳೆ ಆರ್ಭಟಿಸುತ್ತಿದ್ದು, ಹವಾಮಾನ ಇಲಾಖೆ ಮಳೆ ಮುನ್ಸೂಚನೆ ಕೊಟ್ಟಿದೆ. ಇನ್ನೂ 2 ದಿನ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆಯಾಗಲಿದೆ. ಪ್ರಮುಖವಾಗಿ ಉತ್ತ

18 Sep 2025 9:21 am
Vote Theft: ಹೈಡ್ರೋಜನ್‌ ಬಾಂಬ್‌ ಸ್ಫೋಟಿಸಲು ಸಜ್ಜಾದ ರಾಹುಲ್‌ ಗಾಂಧಿ; 10 ಗಂಟೆಗೆ ವಿಶೇಷ ಪತ್ರಿಕಾಗೋಷ್ಠಿ

ಮಹತ್ವದ ಬೆಳವಣಗೆಯೊಂದರಲ್ಲಿ ಮತಗಳ್ಳತನ ಆರೋಪಗಳಿಗೆ ಸಂಬಂಧಿಸಿದಂತೆ, ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್‌ ಗಾಂಧಿ ಅವರು ಇಂದು (ಸೆ. 18-ಗುರುವಾರ) ರಾಷ್ಟ್ರ ರಾಜಧಾನಿ ಹೊಸದಿಲ್ಲಿಯಲ್ಲಿರುವ ಇಂದಿರಾ ಭವನದಲ್ಲಿ ವಿಶೇಷ ಪತ್ರಿಕಾಗ

18 Sep 2025 9:11 am
ದಿಶಾ ಪಟಾನಿ ಮನೆ ಬಳಿ ಗುಂಡಿನ ದಾಳಿ ನಡೆಸಿದ್ದ ಇಬ್ಬರು ಎನ್‌ಕೌಂಟರ್ ನಲ್ಲಿ ಹತ್ಯೆ

ಉತ್ತರ ಪ್ರದೇಶದ ಬರೇಲಿಯಲ್ಲಿ ನಟಿ ದಿಶಾ ಪಟಾನಿ ಮನೆ ಮುಂದೆ ಗುಂಡಿನ ದಾಳಿ ನಡೆಸಿದ ಇಬ್ಬರು ಆರೋಪಿಗಳು ಪೊಲೀಸ್ ಎನ್ ಕೌಂಟರ್‌ನಲ್ಲಿ ಹತರಾಗಿದ್ದಾರೆ. ಹರಿಯಾಣದ ರವೀಂದರ್ ಮತ್ತು ಅರುಣ್ ಎಂಬ ಈ ಆರೋಪಿಗಳು ರೋಹಿತ್ ಗೋದಾರ-ಗೋಲ್ಡ

18 Sep 2025 8:53 am
’My Modi Story’ ಶೇರ್ ಮಾಡಿಕೊಂಡ ಪ್ರಿಯಾಂಕ್ ಖರ್ಗೆ : 12 ಅಂಶದ ಮೋದಿ ಸ್ಟೋರಿಯಲ್ಲಿ ಅಂತದ್ದೇನಿದೆ?

Kharge Wishes to PM Modi : ಕರ್ನಾಟಕ ಐಟಿಬಿಟಿ ಮತ್ತು ಗ್ರಾಮೀಣಾಭಿವೃದ್ದಿ ಇಲಾಖೆಯ ಸಚಿವ ಪ್ರಿಯಾಂಕ್ ಖರ್ಗೆ, ಪ್ರಧಾನಮಂತ್ರಿ ನರೇಂದ್ರ ಮೋದಿಗೆ ವ್ಯಂಗ್ಯಭರಿತವಾಗಿ ಶುಭಾಶಯ ಕೋರಿದ್ದಾರೆ. ಮೈ ಮೋಡಿ ಸ್ಟೋರಿ ಎಂದು ಹಲವು ಸಮಸ್ಯೆಗಳನ್ನು ಪ್ರ

18 Sep 2025 8:50 am
ಆ್ಯಂಟಿಫಾ ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿದ ಡೊನಾಲ್ಡ್‌ ಟ್ರಂಪ್; ಎಡ-ಬಲ ಸಂಘರ್ಷ ಉಲ್ಬಣ!

ಮಹತ್ವದ ಬೆಳವಣಿಗೆಯೊಂದರಲ್ಲಿ ಅಮೆರಿಕದ ಎಡಪಂಥೀಯ ಸಂಘಟನೆಗಳ ಗುಂಪಾದ ಆ್ಯಂಟಿಫಾವನ್ನು, ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಪ್ರಮುಖ ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿದ್ದಾರೆ. ಬಲಪಂಥೀಯ ಕಾರ್ಯಕರ್ತ ಮತ್ತು ತಮ್ಮ ಆಪ್ತ ಚಾ

18 Sep 2025 8:44 am
ಡಿಜೆ ನಿಷೇಧ ಆದೇಶಕ್ಕಷ್ಟೆ ಸೀಮಿತ; ಮಾಸಾಂತ್ಯದವರೆಗೆ ವಿಸ್ತರಣೆ

ಶಿವಮೊಗ್ಗ ಜಿಲ್ಲೆಯಲ್ಲಿ ಗಣೇಶ ವಿಸರ್ಜನೆ ಮತ್ತು ಈದ್‌ ಮಿಲಾದ್‌ ಮೆರವಣಿಗೆಗಳಲ್ಲಿ ಡಿಜೆ ನಿಷೇಧ ಆದೇಶ ಕೇವಲ ಕಾಗದಕ್ಕೆ ಸೀಮಿತವಾಗಿದೆ. ಜಿಲ್ಲಾಡಳಿತದ ನಿರ್ಬಂಧದ ನಡುವೆಯೂ ವ್ಯಾಪಕವಾಗಿ ಡಿಜೆ ಬಳಕೆ ಮಾಡಲಾಗಿದ್ದು, ಇದು ಶಬ್

18 Sep 2025 7:45 am
ಸೆ.22ರಿಂದ ಜಿಎಸ್‌ಟಿ ಸುಧಾರಣೆ ಜಾರಿ; ಏನೆಲ್ಲಾ ಪರಿಣಾಮ? ಜೀವನ ವೆಚ್ಚ ಕಡಿಮೆ ಮಾಡುವ ಉದ್ದೇಶ ಈಡೇರುತ್ತಾ?

ಇದೇ ಸೆ.22ರಿಂದ ಕೇಂದ್ರ ಸರ್ಕಾರದ ಜಿಎಸ್‌ಟಿ ಸುಧಾರಣೆಗಳು ಅಧಿಕೃತವಾಗಿ ಜಾರಿಗೆ ಬರಲಿವೆ. ಈ ಹೊಸ ಸುಧಾರಣಾ ಕ್ರಮಗಳು ದೇಶದ ಆರ್ಥಿಕತೆಯನ್ನು ಮತ್ತಷ್ಟು ಸದೃಢಗೊಳಿಸುವ ಭರವಸೆ ಇದ್ದು, ಬಳಕೆ, ಉತ್ಪಾದನೆ ಮತ್ತು ಉದ್ಯೋಗ ಸೃಷ್ಟಿಗೆ

18 Sep 2025 7:38 am
ಚಾರ್ಮಾಡಿ ಹೆದ್ದಾರಿ ಸಂಪರ್ಕಿಸುವ ದೇವನಗುಲ್‌ ಅಡ್ಡ ರಸ್ತೆಗೆ ಗೇಟ್‌: ಅಕ್ರಮ ಚಟುವಟಿಕೆಗಳಿಗೆ ಕಡಿವಾಣ

ಚಾರ್ಮಾಡಿ ಘಾಟ್‌ಗೆ ಸಂಪರ್ಕ ಕಲ್ಪಿಸುವ ದೇವನಗುಲ್ ಗ್ರಾಮದ ಅಡ್ಡದಾರಿಯಲ್ಲಿ ಅಕ್ರಮ ಚಟುವಟಿಕೆಗಳು ಹೆಚ್ಚಾದ ಹಿನ್ನೆಲೆಯಲ್ಲಿ, ಪೊಲೀಸರು ಮತ್ತು ಗ್ರಾಮಸ್ಥರು ಸೇರಿ ರಸ್ತೆಗೆ ಗೇಟ್ ಅಳವಡಿಸಿದ್ದಾರೆ. ರಾತ್ರಿ 10ರಿಂದ ಬೆಳಿಗ್

18 Sep 2025 7:15 am
PM Modi @75: ನರೇಂದ್ರ ಮೋದಿ ಭಾವಚಿತ್ರ ಪ್ರದರ್ಶಿಸಿ ಜನ್ಮದಿನದ ಶುಭಾಶಯ ತಿಳಿಸಿದ ಬುರ್ಜ್‌ ಖಲೀಫಾ

ಪ್ರಧಾನಮಂತ್ರಿ ನರೇಂದ್ರ ಮೋದಿ ವಿಶ್ವದ ಅಗ್ರಗಣ್ಯ ನಾಯಕರಲ್ಲಿ ಒಬ್ಬರು. ಅವರ ಜಾಗತಿಕ ವರ್ಚಸ್ಸು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಇದಕ್ಕೆ ಸಾಕ್ಷಿಯಾಗಿ ನಿನ್ನೆ (ಸೆ.17-ಬುಧವಾರ) 75ನೇ ಜನ್ಮದಿನ ಆಚರಿಸಿಕೊಂಡ ಪ್ರಧಾನಿ ಮೋದ

18 Sep 2025 6:41 am
ಬೆಂಗಳೂರು-ಮಂಗಳೂರು ಹೆದ್ದಾರಿ ಶಿರಾಡಿಗೆ ಮತ್ತೆ ಸುರಂಗ ಮಾರ್ಗ ಚರ್ಚೆ: 23.63 ಕಿ.ಮೀ. ದೂರ, ಮಾಜಿ ಪ್ರಧಾನಿ ದೇವೇಗೌಡರ ವಿಶೇಷ ಆಸಕ್ತಿ

ಮಂಗಳೂರು ಸಂಪರ್ಕಕ್ಕೆ ಶಿರಾಡಿ ಘಾಟ್‌ನಲ್ಲಿ 23.63 ಕಿ.ಮೀ ಸುರಂಗ ಮಾರ್ಗ ನಿರ್ಮಾಣದ ಪ್ರಸ್ತಾಪ ಈಗ ಮತ್ತೆ ಮುನ್ನೆಲೆಗೆ ಬಂದಿದೆ. ಮಾಜಿ ಪ್ರಧಾನಿ ದೇವೇಗೌಡರು ಈ ಬಗ್ಗೆ ವಿಶೇಷ ಆಸಕ್ತಿ ವಹಿಸಿದ್ದು, ಕೇಂದ್ರ ಸರ್ಕಾರದಿಂದ ಅನುಮೋದನೆ

18 Sep 2025 5:47 am
ರಾಮನಗರ ಜಿಲ್ಲೆಯ ಮೇಲೆ ಮರುನಾಮಕರಣ ಎಫೆಕ್ಟ್: ರಿಯಲ್‌ ಎಸ್ಟೇಟ್‌ ಚುರುಕು, ಜಿಲ್ಲೆಯ ಮೂರು ದಿಕ್ಕಿಗೂ ಶೀಘ್ರದಲ್ಲೇ ಬಿಎಂಟಿಸಿ ಸೇವೆ

ರಾಮನಗರದ ಬದಲು ಬೆಂಗಳೂರು ದಕ್ಷಿಣ ಎಂದು ಜಿಲ್ಲೆಯ ಮರುನಾಮಕರಣ ಆದ ದಿನದಿಂದ ರಿಯಲ್ ಎಸ್ಟೇಟ್ ಉದ್ಯಮ ಭಾರೀ ಚುರುಕು ಪಡೆದಿದೆ. ಕೊಳ್ಳುವವರ ಹಾಗೂ ಮಾರಾಟ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಹೆದ್ದಾರಿ ಪಕ್ಕದ 1 ಎಕರೆ ಜಮೀನಿಗೆ ಭೂಮಿ

18 Sep 2025 5:24 am
Asia Cup 2025- ಯುಎಇ ವಿರುದ್ಧ ಶಾಹಿನ್ ಶಾ ಅಫ್ರಿದಿ ಸಾಹಸ; ಸೂಪರ್ 4ಗೆ ಲಗ್ಗೆಯಿಟ್ಟ ಕೊಟ್ಟ ಪಾಕಿಸ್ತಾನ

ಬ್ಯಾಟಿಂಗ್ ನಲ್ಲಿ ತಿಣುಕಾಡಿದರೂ ಬೌಲಿಂಗ್ ನಲ್ಲಿ ಉತ್ತಮ ಪ್ರದರ್ಶನ ತೋರಿದ ಪಾಕಿಸ್ತಾನ ತಂಡ ಕ್ರಿಕೆಟ್ ಶಿಶು ಯುಎಇ ವಿರುದ್ಧ 41 ರನ್ ಗಳ ಭರ್ಜರಿ ವಿಜಯ ಸಾಧಿಸಿದೆ. ಈ ಮೂಲಕ ಏಷ್ಯಾ ಕಪ್ ನ ಸೂಪರ್ ಸಿಕ್ಸ್ ಹಂತಕ್ಕೆ ಎ ಬಣದ 2ನೇ ತಂಡವ

18 Sep 2025 12:55 am
ಬಿಡಿಎ ಭರ್ಜರಿ ಕಾರ್ಯಾಚಣೆ, 305 ಕೋಟಿ ರೂ. ಮೌಲ್ಯದ ಆಸ್ತಿ ವಶ; ಎಲ್ಲೆಲ್ಲಿ ಅನಧಿಕೃತ ನಿರ್ಮಾಣ ತೆರವು?

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಅನಧಿಕೃತ ನಿರ್ಮಾಣ ತೆರವುಗೊಳಿಸಿ ಜೆಪಿ ನಗರ 9ನೇ ಹಂತದಲ್ಲಿ 305 ಕೋಟಿ ರೂಪಾಯಿ ಮೌಲ್ಯದ ಆಸ್ತಿ ವಶಕ್ಕೆ ಪಡೆದಿದೆ. ಒಟ್ಟಾರೆಯಾಗಿ ಸುಮಾರು 10 ಎಕರೆ ಪ್ರದೇಶದಲ್ಲಿ ಅನಧಿಕೃತವಾಗಿ ನಿರ್ಮಾಣವಾ

17 Sep 2025 11:37 pm
ಜಿಎಸ್‌ಟಿ ಇಳಿಕೆಯಿಂದ ಸೌರಶಕ್ತಿ ಕ್ಷೇತ್ರದಲ್ಲಿ ಕ್ರಾಂತಿ, ಮತ್ತಷ್ಟು ಜನಪ್ರಿಯವಾಗಲಿದೆ 'ಪಿಎಂ ಸೂರ್ಯಘರ್‌'

ಸೌರ ವಿದ್ಯುತ್ ಉಪಕರಣಗಳ ಮೇಲಿನ ಜಿಎಸ್‌ಟಿಯನ್ನು ಶೇಕಡಾ 12 ರಿಂದ ಶೇಕಡಾ 5ಕ್ಕೆ ಇಳಿಸಲಾಗಿದ್ದು, ಇದರಿಂದಾಗಿ 3 ಕಿಲೋವ್ಯಾಟ್ ಸಾಮರ್ಥ್ಯದ ಸೌರ ವಿದ್ಯುತ್ ವ್ಯವಸ್ಥೆಯ ದರವು 10,500 ರೂ.ವರೆಗೆ ಕಡಿಮೆಯಾಗಲಿದೆ. ಈ ಕ್ರಮವು 'ಪ್ರಧಾನಿ ಸೂ

17 Sep 2025 11:01 pm
ಕಿಡ್ನಿ ಸಮಸ್ಯೆಗೆ ಕಾರಣವಾಗುವ ಆಹಾರಗಳು

ಕಿಡ್ನಿ ಸಮಸ್ಯೆಗೆ ಕಾರಣವಾಗುವ ಆಹಾರಗಳು

17 Sep 2025 10:49 pm
ಶಿವಮೊಗ್ಗ ಟು ಬೆಂಗಳೂರು ಪ್ರಯಾಣಿಸುವವರಿಗೆ ಗುಡ್‌ನ್ಯೂಸ್; ಸೆ.21ರಿಂದ ನಿತ್ಯ ವಿಮಾನ ಹಾರಾಟ

ಶಿವಮೊಗ್ಗದಿಂದ ಬೆಂಗಳೂರಿಗೆ ಪ್ರಯಾಣಿಸುವವರಿಗೆ ಗುಡ್‌ನ್ಯೂಸ್‌ವೊಂದು ಸಿಕ್ಕಿದೆ. ಸೆ.21ರಿಂದ ನಿತ್ಯವೂ ಬೆಂಗಳೂರಿಗೆ ಇಂಡಿಗೋ ವಿಮಾನ ಹಾರಾಟ ನಡೆಸಲಿದೆ ಎಂದು ಇಂಡಿಗೋ ಹೇಳಿದೆ. ಈ ಬಗ್ಗೆ ಸಂಸದ ಬಿವೈ ರಾಘವೇಂದ್ರ ಅವರು ಟ್ವೀಟ್

17 Sep 2025 10:41 pm
ಮುಡಾ ನಿವೇಶನ ಅಕ್ರಮ ಹಂಚಿಕೆ ಪ್ರಕರಣ: ED ಕಸ್ಟಡಿಗೆ ಮಾಜಿ ಆಯುಕ್ತ ದಿನೇಶ್‌ಕುಮಾರ್‌!

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ನಿವೇಶನಗಳ ಅಕ್ರಮ ಹಂಚಿಕೆ ಪ್ರಕರಣದಲ್ಲಿ ಮಾಜಿ ಆಯುಕ್ತ ಜಿ.ಟಿ. ದಿನೇಶ್ ಕುಮಾರ್ ಅವರನ್ನು ಇ.ಡಿ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. ನ್ಯಾಯಾಲಯವು ದಿನೇಶ್ ಕುಮಾರ್ ಅವರನ್ನು ಒಂ

17 Sep 2025 10:05 pm
ದರ್ಶನ್‌ ಪಕ್ಕದ ಸೆಲ್‌ನ ಪಾಕಿಸ್ತಾನದ ಉಗ್ರರಿಗೆ ಟಿವಿ ಸೌಲಭ್ಯ; ನಟನಿಗೇಕೆ ಕಿರುಕುಳ? ಕೋರ್ಟ್‌ನಲ್ಲಿ ವಕೀಲರಿಂದ ವಾದ

ನಟ ದರ್ಶನ್ ಅವರಿಗೆ ಜೈಲಿನಲ್ಲಿ ಸೂಕ್ತ ಸೌಲಭ್ಯ ನೀಡುತ್ತಿಲ್ಲ ಎಂದು ವಕೀಲರು ವಾದಿಸಿದ್ದಾರೆ. ನ್ಯಾಯಾಲಯದ ಆದೇಶದ ಹೊರತಾಗಿಯೂ ಹಾಸಿಗೆ, ದಿಂಬು ನೀಡಿಲ್ಲವೆಂದು ದೂರಿದ್ದಾರೆ. ದರ್ಶನ್ ರನ್ನು ಕ್ವಾರಂಟೈನ್ ನಲ್ಲಿರಿಸಿ ಕಿರುಕ

17 Sep 2025 9:38 pm
ಕರ್ನಾಟಕದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಗೆ ಆಯೋಗ ಸಜ್ಜು; ಹೇಗಿರಲಿದೆ ಪ್ರಕ್ರಿಯೆ?

ಕರ್ನಾಟಕದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಗೆ ರಾಜ್ಯ ಚುನಾವಣಾ ಆಯೋಗ ಸನ್ನದ್ಧವಾಗಿದೆ. ಪೌರತ್ವ ಕಾಯಿದೆ ಪ್ರಕಾರ ಅರ್ಹ ನಾಗರಿಕರ ಹೆಸರು ಸೇರ್ಪಡೆ ಮತ್ತು ಅನರ್ಹರ ಹೆಸರು ತೆಗೆದುಹಾಕುವುದು ಇದರ ಮುಖ್ಯ ಉದ್ದೇ

17 Sep 2025 9:30 pm
ಮಹೇಶ್‌ ಶೆಟ್ಟಿ ತಿಮರೋಡಿ ವಿರುದ್ಧ ಆರ್ಮ್ಸ್‌ ಆಕ್ಟ್‌ ಅಡಿಯಲ್ಲಿ ಎಫ್‌ಐಆರ್‌ ದಾಖಲು; ಏನಿದು ಪ್ರಕರಣ?

ದಕ್ಷಿಣ ಕನ್ನಡದ ಬೆಳ್ತಂಗಡಿ ಠಾಣೆಯಲ್ಲಿ ಸೌಜನ್ಯ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧ ಪ್ರಕರಣ ದಾಖಲಾಗಿದೆ. ಇವರ ಮನೆಯಲ್ಲಿ ಎಸ್‌ಐಟಿ ಶೋಧ ನಡೆಸಿದ ವೇಳೆ ಅಕ್ರಮ ಶಸ್ತ್ರಾಸ್ತ್ರಗಳು ಪತ್ತೆಯಾಗಿದ್ದವು. ಈ ಹಿನ್ನೆ

17 Sep 2025 9:24 pm
ಪೋಕ್ಸೋ ಪ್ರಕರಣ: ಬಿಎಸ್‌ ಯಡಿಯೂರಪ್ಪ ಮತ್ತೆ ಸಂಕಷ್ಟ! ವಿಚಾರಣೆಗೆ ಅರ್ಹ ಎಂದ ಕರ್ನಾಟಕ ಹೈಕೋರ್ಟ್‌

ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಸಂಕಷ್ಟ ಎದುರಾಗಿದೆ. ಯಡಿಯೂರಪ್ಪ ವಿರುದ್ಧದ ಪೋಕ್ಸೋ ಪ್ರಕರಣ ವಿಚಾರಣೆಗೆ ಅರ್ಹವಾಗಿದೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ವಿಚಾರಣಾಧೀನ ನ್ಯಾಯಾಲಯವು ಸಂಜ್ಞೆ ಪರಿಗಣಿಸಿ

17 Sep 2025 9:16 pm
1 ಕ್ವಿಂಟಾಲ್‌ ಗಾಂಜಾ ಮಾರಾಟಕ್ಕೆ ಯತ್ನಿಸಿದ್ದ ಕುಖ್ಯಾತ ಡ್ರಗ್‌ ಪೆಡ್ಲರ್‌ಗಳಿಗೆ 10 ವರ್ಷ ಜೈಲು

ಬೆಂಗಳೂರಿನಲ್ಲಿ, ಆಂಧ್ರ ಪ್ರದೇಶದಿಂದ ಗಾಂಜಾ ತಂದು ಮಾರಾಟ ಮಾಡಲು ಯತ್ನಿಸಿದ ಇಬ್ಬರು ಅಪರಾಧಿಗಳಿಗೆ ಎನ್‌ಡಿಪಿಎಸ್‌ ವಿಶೇಷ ನ್ಯಾಯಾಲಯವು 10 ವರ್ಷ ಕಠಿಣ ಜೈಲು ಮತ್ತು ತಲಾ ಒಂದು ಲಕ್ಷ ರೂಪಾಯಿ ದಂಡವನ್ನು ವಿಧಿಸಿದೆ. ಮತ್ತೊಂದು

17 Sep 2025 8:56 pm
ಮುನಿರತ್ನ ವಿರುದ್ಧ ಸಾಮೂಹಿಕ ಅತ್ಯಾಚಾರ ಆರೋಪ; 'ಬಿ' ರಿಪೋರ್ಟ್‌ ಸಲ್ಲಿಕೆ ಹಿನ್ನೆಲೆ ಅರ್ಜಿ ವಜಾ

ಬೆಂಗಳೂರಿನಲ್ಲಿ ಬಿಜೆಪಿ ಶಾಸಕ ಮುನಿರತ್ನ ಸೇರಿ ನಾಲ್ವರ ವಿರುದ್ಧದ ಸಾಮೂಹಿಕ ಅತ್ಯಾಚಾರ ಆರೋಪದ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿ ನ್ಯಾಯಾಲಯಕ್ಕೆ 'ಬಿ' ರಿಪೋರ್ಟ್ ಸಲ್ಲಿಸಿದೆ. ಈ ಹಿನ್ನೆಲೆಯಲ್ಲಿ ಮುನಿರತ್ನ ಮತ್ತು ಇತ

17 Sep 2025 8:42 pm
ವಿದ್ಯಾರ್ಥಿಗಳ ಪಾಲಿನ ಒಂದು ಟನ್‌ ಗೋಧಿ ಮಣ್ಣುಪಾಲು; ರಾಮನಗರದಲ್ಲಿ ಹಾಸ್ಟೆಲ್‌ ವಾರ್ಡನ್‌ ಸಸ್ಪೆಂಡ್ ‌!

ರಾಮನಗರದ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿನಿಲಯದಲ್ಲಿ ಸಾವಿರಾರು ಕೆ.ಜಿ ಗೋಧಿ ಮಣ್ಣುಪಾಲಾದ ಘಟನೆ ನಡೆದಿದೆ. ಹಾಸ್ಟೆಲ್ ವಾರ್ಡನ್ ಯೋಗೀಶ್ ಅವರನ್ನು ಕರ್ತವ್ಯ ಲೋಪದ ಮೇಲೆ ಅಮಾನತು ಮಾಡಲಾಗಿದೆ. ವಿದ್ಯಾರ್ಥಿಗಳಿಗೆ ನೀಡಲ

17 Sep 2025 8:03 pm
ಆಸೀಸ್ ವಿರುದ್ಧ ಬಿರುಸಿನ ಶತಕ ಬಾರಿಸಿದ ಸ್ಮೃತಿ ಮಂದಾನ ಮತ್ತೊಂದು ಮೈಲಿಗಲ್ಲು! ವಿಶ್ವದಾಖಲೆಗೆ ಮೂರೇ ಮೆಟ್ಟಿಲು!

Smriti Mandana Century- ಕಳೆದ ಎರಡು ಮೂರು ವರ್ಷಗಳಿಂದ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸುತ್ತಿರುವ ಟೀ ಇಂಡಿಯಾ ಉಪನಾಯಕಿ ಸ್ಮೃತಿ ಮಂದಾನ ಇದೀಗ ಆಸ್ಟ್ರೇಲಿಯಾ ವಿರುದ್ಧ ಬಿರುಸಿನ ಶತಕ ಬಾರಿಸಿದ್ದಾರೆ. ಕೇವಲ 77 ಎಸೆತಗಳಲ್ಲಿ ಅವರು ಶತಕ ಬಾರಿಸಿ

17 Sep 2025 8:02 pm
ಬೆಂಗಳೂರು ದೇಶದ ಆರ್ಥಿಕ ಯಂತ್ರ : ಇದರ ಗೇರ್ ನಿರ್ಲಕ್ಷಿಸಿದರೆ ಭಾರತದ ಭವಿಷ್ಯಕ್ಕೇ ಮಾರಕ

Poor Infra of Silicon City : ಬೆಂಗಳೂರು ದೇಶದ GDPಗೆ, ಉದ್ಯೋಗ ಸೃಷ್ಟಿಗೆ, ಜಾಗತಿಕ ತಂತ್ರಜ್ಞಾನ ಮಾನ್ಯತೆಗೆ ನೀಡುತ್ತಿರುವ ಕೊಡುಗೆ ಅಪ್ರಮೇಯ. ಆದರೆ ಇದೇ ನಗರ ವಿಶ್ವದ ಅತ್ಯಂತ ನಿಧಾನ ಸಂಚಾರದ ನಗರ ಎಂಬ ಕಲಂಕವನ್ನು ಹೊತ್ತುಕೊಂಡು ಬದುಕುತ್ತಿದೆ.

17 Sep 2025 7:47 pm
ಬೆಂಗಳೂರು ತುಮಕೂರು ನಡುವೆ 4 ಪಥದ ರೈಲು ಮಾರ್ಗ; ರೈಲ್ವೆ ನಿಲ್ದಾಣ ಅಭಿವೃದ್ಧಿಗೆ 90 ಕೋಟಿ ರೂ ವೆಚ್ಚ - ವಿ ಸೋಮಣ್ಣ

ತುಮಕೂರು ರೈಲ್ವೆ ನಿಲ್ದಾಣವನ್ನು 90 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುವುದು ಎಂದು ಕೇಂದ್ರ ಸಚಿವ ವಿ.ಸೋಮಣ್ಣ ತಿಳಿಸಿದ್ದಾರೆ. ಬೆಂಗಳೂರು-ತುಮಕೂರು ನಡುವೆ ನಾಲ್ಕು ಪಥದ ರೈಲು ಮಾರ್ಗ ನಿರ್ಮಾಣವಾಗಲಿದ್ದು, ನಿಲ್ದಾಣ

17 Sep 2025 7:42 pm
ಕೇರಳದಲ್ಲಿ ಮೆದುಳು ತಿನ್ನುವ ಅಮೀಬಾ ಸೋಂಕಿಗೆ 19 ಜನ ಸಾವು, ಹೇಗೆ ಹರಡುತ್ತೆ ಈ ಖಾಯಿಲೆ? ಮುನ್ನೆಚ್ಚರಿಕೆ ಏನು?

ಕೇರಳದಲ್ಲಿ ಮೆದುಳು ತಿನ್ನುವ ಅಮೀಬಾ ಸೋಂಕಿಗೆ 19 ಜನರು ಬಲಿಯಾಗಿದ್ದಾರೆ. ಈ ಸಂಬಂಧ ರಾಜ್ಯ ಆರೋಗ್ಯ ಇಲಾಖೆ ಎಚ್ಚರಿಕೆ ವಹಿಸಿದ್ದು, ಈ ವರ್ಷ ಇಲ್ಲಿಯವರೆಗೆ 61 ಪ್ರಕರಣಗಳು ದೃಢಪಟ್ಟಿವೆ. ಸಾವಿನ ಸಂಖ್ಯೆ ಹೆಚ್ಚಳ ಆತಂಕಕ್ಕೆ ಕಾರಣವಾ

17 Sep 2025 7:38 pm
ʻ ಮುಡಾ ಅಕ್ರಮದಲ್ಲಿ ಸಿಎಂ ಪ್ರಭಾವ ಬೀರಿ ಸುಳ್ಳು ವರದಿ ಕೊಡಿಸಿದ್ದಾರೆ, ಎಲ್ಲರಿಗೂ ಶಿಕ್ಷೆ ಖಚಿತʼ: ಸ್ನೇಹಮಯಿ ಕೃಷ್ಣ

ಮೈಸೂರಿನ ಮುಡಾದಲ್ಲಿ ನಡೆದ ಅಕ್ರಮ ನಿವೇಶನ ಹಂಚಿಕೆ ಪ್ರಕರಣದಲ್ಲಿ ಭಾಗಿಯಾದ ಎಲ್ಲರಿಗೂ ಶಿಕ್ಷೆಯಾಗುತ್ತದೆ ಎಂದು ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಹೇಳಿದ್ದಾರೆ. ಈ ಪ್ರಕರಣದಲ್ಲಿ ನೂರಾರು ಕೋಟಿ ರೂಪಾಯಿ ಅವ್ಯವಹಾರ ನಡ

17 Sep 2025 7:35 pm
ʻಆಟೋ ಮಾರಿ ಲಂಚ ಕೊಟ್ರೂ, ನನ್‌ ಹೆಂಡ್ತಿ ಉಳೀಲಿಲ್ಲ..ʼ; ಗೌರಿಬಿದನೂರಿನಲ್ಲಿ ಪತಿ ಅಳಲು!

ಗೌರಿಬಿದನೂರಿನಲ್ಲಿ ಬಾಣಂತಿ ಮಹಿಳೆ ತೀವ್ರ ರಕ್ತಸ್ರಾವದಿಂದ ಚಿಕ್ಕಬಳ್ಳಾಪುರ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಇದಕ್ಕೆ ವೈದ್ಯರ ನಿರ್ಲಕ್ಷ್ಯವೇ ಕಾರಣವೆಂದು ಸಂಬಂಧಿಕರು ಪ್ರತಿಭಟನೆ ನಡೆಸಿದರು. ಸಿಜೇರಿ

17 Sep 2025 6:53 pm
Breast Cancer Symptoms : ಸ್ತನ ಕ್ಯಾನ್ಸರ್ ಯಾವ ಹಂತದಲ್ಲಿದ್ರೆ ಸಂಪೂರ್ಣವಾಗಿ ಗುಣವಾಗುತ್ತದೆ? Dr. Giridhar C M

Breast Cancer Symptoms : ಸ್ತನ ಕ್ಯಾನ್ಸರ್ ಯಾವ ಹಂತದಲ್ಲಿದ್ರೆ ಸಂಪೂರ್ಣವಾಗಿ ಗುಣವಾಗುತ್ತದೆ? Dr. Giridhar C M

17 Sep 2025 6:43 pm
ಕರ್ನಾಟಕದಲ್ಲಿ ಮತ್ತೊಂದು ಬುಲೆಟ್‌ ರೈಲು ಮಾರ್ಗ ಸಮೀಕ್ಷೆ ಆರಂಭ; ಎಲ್ಲಿಂದ ಎಲ್ಲಿಗೆ? 626 ಕಿ.ಮೀಗೆ 2 ಗಂಟೆ ಸಾಕು!

ಮೈಸೂರು-ಬೆಂಗಳೂರು-ಚೆನ್ನೈ ಬುಲೆಟ್ ರೈಲು ಮಾರ್ಗದ ಬಳಿಕ, ಬೆಂಗಳೂರು ಮತ್ತು ಹೈದರಾಬಾದ್ ನಡುವೆ 626 ಕಿಮೀ ಉದ್ದದ ಹೈ-ಸ್ಪೀಡ್ ರೈಲು ಮಾರ್ಗ ನಿರ್ಮಾಣವಾಗಲಿದೆ. ಇದರಿಂದ ಪ್ರಯಾಣದ ಸಮಯ 19 ಗಂಟೆಗಳಿಂದ 2 ಗಂಟೆಗಳಿಗೆ ಇಳಿಯುತ್ತದೆ. ಸದ್

17 Sep 2025 6:40 pm
`ಸೆಲೆಬ್ರಿಟಿಯಾದ್ರೆ ಏನಾಯ್ತು?': ಮಾಜಿ ಕ್ರಿಕೆಟಿಗ ಯೂಸುಫ್ ಪಠಾಣ್ ಗೆ ಬಿಸಿ ಮುಟ್ಟಿಸಿದ ಗುಜರಾತ್ ಹೈಕೋರ್ಟ್!

Yusuf Pathan In Residential Plot Case- ಸೆಲೆಬ್ಪಿಟಿಗಳಾದವರು ಕಾನೂನು ಉಲ್ಲಂಘನೆ ಮಾಡಿದಾಗ ಮೃದುಧೋರಣೆ ತಾಳಿದರೆ ಅದು ಸಮಾಜಕ್ಕೆ ತಪ್ಪು ಸಂದೇಶವನ್ನು ನೀಡಿದಂತಾಗುತ್ತದೆ ಎಂದು ನಿವೇಶನ ಪ್ರಕರಣವೊಂದಕ್ಕೆ ಸಂಬಂಧಿಸಿ ಗುಜರಾತ್ ಹೈಕೋರ್ಟ್ ಮಾಜಿ ಕ

17 Sep 2025 6:38 pm
ಸೈಬರ್ ದಾಳಿಗೆ ತತ್ತರಿಸಿದ ಟಾಟಾ, 2 ವಾರದಿಂದ JLR ಉತ್ಪಾದನೆ ಸ್ಥಗಿತ, ಸಾವಿರಾರು ಉದ್ಯೋಗಿಗಳಿಗೆ ಸಂಕಷ್ಟ!

ಟಾಟಾ ಮೋಟಾರ್ಸ್ ಒಡೆತನದ ಜಾಗ್ವಾರ್ ಲ್ಯಾಂಡ್ ರೋವರ್ ಮೇಲೆ ನಡೆದಿರುವ ಸೈಬರ್ ದಾಳಿಯಿಂದಾಗಿ ಕಳೆದ ಎರಡು ವಾರಗಳಿಂದ ಉತ್ಪಾದನೆ ಸ್ಥಗಿತಗೊಂಡಿದೆ. ಇದರಿಂದಾಗಿ ಕಂಪನಿಯ ಪೂರೈಕೆದಾರರು ಭಾರೀ ಸಂಕಷ್ಟಕ್ಕೆ ಸಿಲುಕಿದ್ದು, ಸಾವಿರಾ

17 Sep 2025 6:30 pm
ಕರ್ನಾಟಕ ರೈತರ ಪರವಾಗಿ ಕೇಂದ್ರ ಕೃಷಿ ಸಚಿವರಿಗೆ ಸುರ್ಜೇವಾಲ ಪತ್ರ, ಶಿವರಾಜ್ ಸಿಂಗ್ ಗೆ ಇಟ್ಟ ಬೇಡಿಕೆಗಳೇನು?

ರಾಜ್ಯದಲ್ಲಿ ಯೂರಿಯಾ ರಸಗೊಬ್ಬರವನ್ನು ಸಮಸ್ಯೆ ಸೃಷ್ಟಿಯಾದ ಹಿನ್ನೆಲೆಯಲ್ಲಿ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಅವರು ಪತ್ರವನ್ನು ಬರೆದಿದ್ದ

17 Sep 2025 6:20 pm
ಬೆಂಗಳೂರಿನಲ್ಲಿ ರೋಲ್ಸ್‌ ರಾಯ್ಸ್‌ ಕಂಪನಿಯ ಜಿಸಿಸಿ ಉದ್ಘಾಟಿಸಿದ ಎಂಬಿ ಪಾಟೀಲ್‌; ಎಷ್ಟು ಜನರಿಗೆ ಉದ್ಯೋಗ?

ಬೆಂಗಳೂರಿನ ಮಾನ್ಯತಾ ಟೆಕ್ ಪಾರ್ಕ್‌ನಲ್ಲಿ ರೋಲ್ಸ್‌ ರಾಯ್ಸ್‌ನ ಅತ್ಯಾಧುನಿಕ ಜಾಗತಿಕ ಸಾಮರ್ಥ್ಯ ಮತ್ತು ನಾವೀನ್ಯತಾ ಕೇಂದ್ರವನ್ನು ಸಚಿವ ಎಂಬಿ ಪಾಟೀಲ್ ಬುಧವಾರ ಉದ್ಘಾಟಿಸಿದರು. ಈ ಕೇಂದ್ರವು ವೈಮಾಂತರಿಕ್ಷ ವಲಯದಲ್ಲಿ ಬೆಂ

17 Sep 2025 5:40 pm
ಬೆಂಗಳೂರಿನ ರಸ್ತೆಗಳು ಗುಂಡಿಮಯ: ಇದಕ್ಕೆ ಬಿಜೆಪಿಯೇ ಕಾರಣ ಎಂದ ಎಚ್‌ಸಿ ಮಹದೇವಪ್ಪ!

ಬೆಂಗಳೂರಿನ ರಸ್ತೆಗಳು ಗುಂಡಿಮಯವಾಗಿದೆ ಎಂದು ಉದ್ಯಮಿಯೊಬ್ಬರ ಟ್ವೀಟ್ ಚರ್ಚೆಗೆ ಗ್ರಾಸವಾಗುತ್ತಿದೆ. ಈ ನಡುವೆ ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್‌ಸಿ ಮಹದೇವಪ್ಪ ಪ್ರತಿಕ್ರಿಯೆ ನೀಡಿದ್ದು, ಈ ಪರಿಸ್ಥಿತಿಗೆ ಬಿಜೆಪಿಯೇ ಕಾರಣ ಎಂ

17 Sep 2025 5:37 pm
ಬೆಳಗಾವಿ ಬಿಮ್ಸ್‌ನಲ್ಲಿ ವ್ಹೀಲ್‌ಚೇರ್‌ ಕೊರತೆ; ರೋಗಿಯನ್ನ ಎತ್ಕೊಂಡು ವಾರ್ಡ್‌ ಸೇರಿಸಿದ ಸಂಬಂಧಿ

ಬೆಳಗಾವಿ ಬಿಮ್ಸ್‌ನಲ್ಲಿ ವ್ಹೀಲ್‌ಚೇರ್‌ ಸೌಲಭ್ಯವಿಲ್ಲದೆ, ವೃದ್ಧೆಯನ್ನು ಎತ್ತಿಕೊಂಡು ವಾರ್ಡ್‌ಗೆ ಸೇರಿಸಿದ ಘಟನೆ ನಡೆದಿದೆ. ವೃದ್ಧೆಯ ಎತ್ತಿಕೊಂಡು ವಾರ್ಡ್‌ ಸೇರಿಸಿರುವ ಮೊಬೈಲ್‌ ವಿಡಿಯೋ ರೆಕಾರ್ಡ್‌ ವೈರಲ್‌ ಆಗಿದೆ. ಇ

17 Sep 2025 5:27 pm
ಐಸಿಸಿ ಟಿ20ಐ ರ‍್ಯಾಂಕಿಂಗ್ ಪಟ್ಟಿ; ಮಿಸ್ಟರಿ ಬೌಲರ್ ವರುಣ್ ಚಕ್ರವರ್ತಿಗೆ ಮೊದಲ ಬಾರಿ ವಿಶ್ವದ ನಂ 1 ಪಟ್ಟ!

ವೈಟ್ ಬಾಲ್ ಕ್ರಿಕೆಟ್ ನಲ್ಲಿ ವಿಶ್ವದ ಘಟಾನುಘಟಿ ಬ್ಯಾಟರ್ ಗಳನ್ನು ಕಂಗೆಡಿಸಿರುವ ಭಾರತದ ಮಿಸ್ಟರಿ ಸ್ಪಿನ್ನರ್ ವರುಣ್ ಚಕ್ರವರ್ತಿ ಅವರು ಇದೀಗ ಐಸಿಸಿ ಟಿ20 ಬೌಲರ್‌ಗಳ ಶ್ರೇಯಾಂಕದಲ್ಲಿ ಮೊದಲ ಬಾರಿ ಮೊದಲ ಸ್ಥಾನಕ್ಕೆ ಜಿಗಿದಿ

17 Sep 2025 5:22 pm
ರಸ್ತೆ ಗುಂಡಿ ಗದ್ದಲದಿಂದ ಬ್ರ್ಯಾಂಡ್ ಬೆಂಗಳೂರಿಗೆ ಹೊಡೆತ? ಎಚ್ಚೆತ್ತುಕೊಂಡ ಡಿಕೆಶಿ, ಗುತ್ತಿಗೆದಾರರಿಗೆ ಡೆಡ್ ಲೈನ್

ರಸ್ತೆ ಗುಂಡಿ ಗದ್ದಲದಿಂದ ಬ್ರ್ಯಾಂಡ್ ಬೆಂಗಳೂರಿಗೆ ಹೊಡೆತ ಬೀಳುವ ಸಾಧ್ಯತೆಗಳು ಗೋಚರಿಸುತ್ತಿದ್ದಂತೆ ಡಿಸಿಎಂ ಡಿಕೆ ಶಿವಕುಮಾರ್ ಎಚ್ಚೆತ್ತುಕೊಂಡಿದ್ದಾರೆ. ರಸ್ತೆ ಗುಂಡಿಗಳನ್ನು ಮುಚ್ಚಲು ಗುತ್ತಿಗೆದಾರರಿಗೆ ನವೆಂಬರ್ ತ

17 Sep 2025 5:00 pm
ಜಪಾನ್‌ ಕಂಪನಿಗೆ ಯೆಸ್‌ ಬ್ಯಾಂಕ್‌ನ ಷೇರು ಮಾರಾಟ ಮಾಡಿದ ಎಸ್‌ಬಿಐ, ಸ್ಟಾಕ್‌ ಭಾರೀ ಏರಿಕೆ; ಡೀಲ್‌ ಮೊತ್ತ ಎಷ್ಟು?

ಸರ್ಕಾರಿ ಸ್ವಾಮ್ಯದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಯೆಸ್ ಬ್ಯಾಂಕ್‌ನಲ್ಲಿದ್ದ ತನ್ನ ಹೆಚ್ಚಿನ ಪ್ರಮಾಣದ ಷೇರುಗಳನ್ನು ಜಪಾನ್‌ನ ಎಸ್‌ಎಮ್‌ಬಿಸಿಗೆ ಮಾರಾಟ ಮಾಡಿದೆ. ಈ ಹಿನ್ನೆಲೆಯಲ್ಲಿ ಎಸ್‌ಬಿಐ ಷೇರುಗಳು ಬುಧವಾರದ ವಹಿವಾಟಿ

17 Sep 2025 4:43 pm