ಭಾರತೀಯ ಪುರುಷರ ಕ್ರಿಕೆಟ್ ತಂಡವು ಟಿ20 ವಿಶ್ವಕಪ್ಗೆ ಸಿದ್ಧತೆ ನಡೆಸುತ್ತಿದ್ದು, ನ್ಯೂಜಿಲೆಂಡ್ ವಿರುದ್ಧ ಏಕದಿನ ಮತ್ತು ಟಿ20 ಸರಣಿಗಳನ್ನು ಆಡಲಿದೆ. ಟಿ20 ತಂಡ ಪ್ರಕಟವಾಗಿದ್ದು, ಏಕದಿನ ತಂಡದಲ್ಲಿ ಕೆ.ಎಲ್. ರಾಹುಲ್ ಆಯ್ಕೆಯಾಗು
ದೆಹಲಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ದಟ್ಟವಾದ ಮಂಜು ಜನಜೀವನವನ್ನು ಅಸ್ತವ್ಯಸ್ತಗೊಳಿಸಿದೆ. ವಿಮಾನ ನಿಲ್ದಾಣಗಳಲ್ಲಿ ವಿಮಾನಗಳ ಕಾರ್ಯಾಚರಣೆಗಳು ತೀವ್ರವಾಗಿ ಬಾಧಿತವಾಗಿವೆ. ಅನೇಕ ವಿಮಾನಗಳು ರದ್ದಾಗಿವೆ ಮತ್ತು ವ
ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಆಂತರಿಕ ಬೆಳವಣಿಗೆಗಳು ಭಾರತದೊಂದಿಗಿನ ಅದರ ರಾಜತಾಂತ್ರಿಕ ಸಂಬಂಧದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದ್ದು, ಈ ಕುರಿತಾದ ಚರ್ಚೆಗಾಗಿ ನವದೆಹಲಿಯಲ್ಲಿದ್ದ ತನ್ನ ರಾಯಭಾರಿಯನ್ನು ಮರಳಿ ಢಾಕಾ
ಬೇಜಾನ್ ದುಡ್ಡು ಮಾಡಿದ್ದ ಮಾಳು ನಿಪನಾಳ ಎಲ್ಲವನ್ನೂ ಕಳೆದುಕೊಂಡಿದ್ದೇಗೆ?
ರಾಶಿಕಾ ಜೊತೆ ನಿಜವಾಗಲೂ ಲವ್? ʻಬಿಗ್ ಬಾಸ್ʼ ಸ್ಪರ್ಧಿಗಳ ಸೀಕ್ರೆಟ್ ಬಿಚ್ಚಿಟ್ಟ ಸೂರಜ್ ಸಿಂಗ್!
ಮೈಸೂರು ನಗರದಲ್ಲಿ ಹೊಸ ವರ್ಷಾಚರಣೆ ಸಂಭ್ರಮಕ್ಕೆ ಯಾವುದೇ ಅಡ್ಡಿಯಾಗದಂತೆ ಪೊಲೀಸರು ಸನ್ನದ್ಧರಾಗಿದ್ದಾರೆ. 1466 ಸಿಬ್ಬಂದಿ, ವಿಶೇಷ ಕಾರ್ಯಪಡೆಗಳು, ಮಹಿಳಾ ಸುರಕ್ಷತಾ ಪಡೆ, ಶ್ವಾನದಳ, ಮತ್ತು ವಿದ್ವಂಸಕ ಕೃತ್ಯ ತಡೆ ತಂಡಗಳು ನಗರದ
ಭಾರತದ ರಕ್ಷಣಾ ಸಾಮರ್ಥ್ಯದಲ್ಲಿ ಮಾತ್ರವಲ್ಲದೇ ದೇಶದ ರಕ್ಷಣಾ ರಫ್ತು ಕ್ಷೇತ್ರದಲ್ಲಿ ಹೊಸ ಯುಗಕ್ಕೆ ನಾಂದಿ ಹಾಡಿರುವ, ಪಿನಾಕಾ ಲಾಂಗ್ ರೇಂಜ್ ಗೈಡೆಡ್ ರಾಕೆಟ್ (LRGR 120) ನ ಮೊದಲ ಪರೀಕ್ಷಾರ್ಥ ಹಾರಾಟ ಯಶಸ್ವಿಯಾಗಿದೆ. ಡಿಆರ್ಡಿಒ ನ
childhood cancer:ಮಕ್ಕಳಲ್ಲಿ ಬರುವ ಕ್ಯಾನ್ಸರ್ಗೆ ಕಾರಣಗಳೇನು?Dr.Suma TL
ಮಹಾರಾಷ್ಟ್ರ ಪೊಲೀಸರು ಬೆಂಗಳೂರು ಮತ್ತು ಮೈಸೂರಿನಲ್ಲಿ ಬೃಹತ್ ಡ್ರಗ್ಸ್ ಜಾಲವನ್ನು ಬಯಲು ಮಾಡಿದ್ದಾರೆ. ಕೋಟ್ಯಂತರ ರೂಪಾಯಿ ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಕಾರ್ಯಾಚರಣೆಗಳು ರಾಜ್ಯದಲ್ಲಿ ಡ್ರಗ್ಸ್
ಭಾರತದ ಕ್ರಿಕೆಟಿಗ ಸ್ಮೃತಿ ಮಂದಾನ 2025 ರಲ್ಲಿ ಹೊಸ ದಾಖಲೆ ಬರೆಯಲು ಸಿದ್ಧರಾಗಿದ್ದಾರೆ. ಅವರು ಈಗಾಗಲೇ 1703 ರನ್ ಗಳಿಸಿದ್ದು, ಶುಭ್ಮನ್ ಗಿಲ್ ಅವರ ದಾಖಲೆ ಸನಿಹದಲ್ಲಿದ್ದಾರೆ. ಕೇವಲ 62 ರನ್ ಗಳಿಸಿದರೆ ಮಂದಾನ ಅವರು ಗಿಲ್ ಅವರ ದಾಖಲೆಯನ
ಗ್ರಾಮೀಣ ಯುವಕರ ಡಿಜಿಟಲ್ ಕನಸುಗಳಿಗೆ ರೆಕ್ಕೆ ಮೂಡಿಸಲು ಕರ್ನಾಟಕ ಸರ್ಕಾರ 'ಗ್ರಾಮ ಡಿಜಿ ವಿಕಸನ' ಯೋಜನೆಯನ್ನು ರೂಪಿಸಿದೆ. ನಿಮ್ಮ ಗ್ರಾಮ ಪಂಚಾಯತಿ ಗ್ರಂಥಾಲಯ ಈಗ 'ಅರಿವು ಕೇಂದ್ರ'ವಾಗಿ ಮಾರ್ಪಟ್ಟಿದೆ, ಅಲ್ಲಿ ಆಧುನಿಕ ಡಿಜಿಟಲ್
ಅಮೆರಿಕಾದಲ್ಲಿ ವಲಸೆ ನೀತಿಯನ್ನು ಮತ್ತಷ್ಟು ಕಠಿಣಗೊಳಿಸಲು ಟ್ರಂಪ್ ಮಾಜಿ ಸಲಹೆಗಾರ ಸ್ಟೀವ್ ಬ್ಯಾನನ್ ಆಗ್ರಹಿಸಿದ್ದಾರೆ. ಮುಂದಿನ 10 ವರ್ಷಗಳ ಕಾಲ ಸಂಪೂರ್ಣ ವಲಸೆಯನ್ನು ನಿಷೇಧಿಸಬೇಕು, H1B ವೀಸಾಗಳನ್ನು ರದ್ದುಗೊಳಿಸಬೇಕು ಮತ
ದಾಬಸ್ಪೇಟೆಯಲ್ಲಿ ನಿರ್ಮಿಸಿದ ಟ್ರಾಮಾ ಕೇರ್ ಸೆಂಟರ್ ಮೂರು ವರ್ಷ ಕಳೆದರೂ ಕಾರ್ಯಾರಂಭಿಸಿಲ್ಲ. ಸಿಬ್ಬಂದಿ ನೇಮಕವಾಗಿಲ್ಲ, ಉಪಕರಣಗಳೂ ಇಲ್ಲ. ಇದರಿಂದ ಅಪಘಾತದಲ್ಲಿ ಗಾಯಗೊಂಡವರು ಬೆಂಗಳೂರಿನ ಆಸ್ಪತ್ರೆಗಳಿಗೆ ಹೋಗಬೇಕಾಗಿದೆ.
ಮಾಲ್ಗೆ ಪ್ರವೇಶಿಸುತ್ತಿದ್ದಂತೆ ನಮಸ್ತೆ ಎನ್ನುವ ಮಹಿಳೆ, ಬಜಾರ್, ಮಾರ್ಟ್, ಸೇಲ್ ಅಂಗಡಿಗಳಲ್ಲಿ ಎಲ್ಲ ವಸ್ತುಗಳು ಕಣ್ಣಿಗೆ ಕಾಣುವಂತೆ ಸ್ವಚ್ಛವಾಗಿ ಇಡುವ ಸೇಲ್ಸ್ ಗರ್ಲ್ ಮತ್ತು ಬಾಯ್ಗಳ ಶ್ರಮ ಮತ್ತು ಅವರ ಆರೋಗ್ಯ ಪರ
ಧಾರವಾಡ ಜಿಲ್ಲೆಯ ರಸ್ತೆಗಳಲ್ಲಿ ಸುರಕ್ಷತೆ ಎನ್ನುವುದು ಕೇವಲ ಹೆಸರಿಗೆ ಮಾತ್ರ! ಕಳೆದ ಐದು ವರ್ಷಗಳಲ್ಲಿ 1,609 ಅಮೂಲ್ಯ ಜೀವಗಳು ರಸ್ತೆ ಅಪಘಾತಗಳಲ್ಲಿ ನಲುಗಿ ಹೋಗಿವೆ. ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಈ ಸಂಖ್ಯೆ ಹೆಚ್ಚುತ್
ಚಿಕ್ಕಬಳ್ಳಾಪುರ ಜಿಲ್ಲೆ ಹೊಸ ವರ್ಷಾಚರಣೆಗೆ ಸಜ್ಜಾಗಿದೆ. ನಂದಿಬೆಟ್ಟಕ್ಕೆ ಪ್ರವೇಶ ನಿರ್ಬಂಧಿಸಲಾಗಿದೆ. ಹೋಟೆಲ್, ರೆಸಾರ್ಟ್ಗಳಲ್ಲಿ ಸಂಭ್ರಮಾಚರಣೆ ಮಧ್ಯರಾತ್ರಿ 12ಕ್ಕೆ ಸೀಮಿತ. ಕೈವಾರ, ಸ್ಕಂದಗಿರಿ ಬೆಟ್ಟಗಳ ಚಾರಣ ರದ್ದು.
ರಷ್ಯಾದ ಅಧ್ಯಕ್ಷರ ನಿವಾಸದ ಮೇಲೆ ಉಕ್ರೇನ್ ಡ್ರೋನ್ ದಾಳಿ ನಡೆಸಿದೆ ಎಂಬ ರಷ್ಯಾದ ಆರೋಪವನ್ನು ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ತಳ್ಳಿಹಾಕಿದ್ದಾರೆ. ಶಾಂತಿ ಮಾತುಕತೆಗಳನ್ನು ಹಳಿತಪ್ಪಿಸಲು ಮಾಸ್ಕೋ ಇಂತಹ ಸುಳ್ಳು ಸುದ್ದಿ ಹರಡ
Pakistan Leaders Lies : ಆರ್ಥಿಕ ಮತ್ತು ರಾಜಕೀಯ ಅಸ್ಥಿರತೆಯಿಂದ ಬಳಲುತ್ತಿರುವ ಪಾಕಿಸ್ತಾನದ ಸರ್ಕಾರ, ಭಾರತ ವಿರೋಧಿ ಸುಳ್ಳು ಹೇಳಿಕೆ ನೀಡುವುದಲ್ಲಿ ಬ್ಯೂಸಿಯಾಗಿದೆ. ಆದರೆ, ಇವರೆಲ್ಲಾ ಹೇಳುತ್ತಿರುವುದು ಹಸಿಹಸಿ ಸುಳ್ಳು ಎನ್ನುವುದನ್ನೂ
ಬ್ಯಾಕೋಡು ಬಳಿ ಸಿಗಂದೂರು ಸೇತುವೆ ನಿರ್ಮಾಣಗೊಂಡಿದೆ. ಇದರಿಂದಾಗಿ ಕಳೆದ ಆರೇಳು ತಿಂಗಳಿಂದ ಲಾಂಚ್ಗಳು ಬಳಕೆಯಲ್ಲಿಲ್ಲ. ಅವು ತುಕ್ಕು ಹಿಡಿದು ಹಾಳಾಗುತ್ತಿವೆ. ಹಿಂದೆ ಜನರನ್ನು ಹೊತ್ತೊಯ್ಯುತ್ತಿದ್ದ ಲಾಂಚ್ಗಳು ಈಗ ನಿರ್ಲಕ
ತೀವ್ರವಾದ ರಾಜಕೀಯ ಬಿಕ್ಕಟ್ಟು ಎದುರಿಸುತ್ತಿರುವ ನೆರೆಯ ಬಾಂಗ್ಲಾದೇಶಕ್ಕೆ, ಮತ್ತೊಂದು ಆಘಾತ ಎದುರಾಗಿದೆ. ದೇಶದ ಪ್ರಥಮ ಮಹಿಳಾ ಪ್ರಧಾನಿ ಮತ್ತು ಬಾಂಗ್ಲಾದೇಶ ನ್ಯಾಷನಲಿಸ್ಟ್ ಪಾರ್ಟಿ ನಾಯಕಿ ಖಲೀದಾ ಜಿಯಾ ತಮ್ಮ 80ನೇ ವಯಸ್ಸಿ
ಯಾವುದೇ ಕೆಲಸ ಮಾಡಬೇಕಾದರೂ ತನ್ನ ಯೋಗ್ಯತೆಯನ್ನು ಅರಿತುಕೊಳ್ಳುವುದು ಜಾಣರ ಲಕ್ಷಣ. ಆದರೆ ನೆರೆಯ ಬಾಂಗ್ಲಾದೇಶ ಭಾರತದಂತಹ ದೈತ್ಯ ರಾಷ್ಟ್ರವನ್ನು ಎದುರು ಹಾಕಿಕೊಳ್ಳುವ ಮನ್ನ, ತನ್ನ ಯೋಗ್ಯತೆಯನ್ನು ಅಳೆದಂತೆ ಕಾಣುತ್ತಿಲ್ಲ.
ಹುಬ್ಬಳ್ಳಿ-ಬೆಂಗಳೂರು ರಾತ್ರಿ ಸೂಪರ್-ಫಾಸ್ಟ್ ಎಕ್ಸ್ಪ್ರೆಸ್ ರೈಲಿನ ಸಂಚಾರ ಸಮಯ ಬದಲಾಗಿದೆ. ಜನವರಿ 1, 2026 ರಿಂದ ಈ ಬದಲಾವಣೆ ಜಾರಿಗೆ ಬರಲಿದ್ದು ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ. ಹಳೆಯ ಸಮಯದಲ್ಲೇ ರೈಲು ಸಂಚರಿಸಲು ಒತ್
ಬಂಡೀಪುರ-ನಾಗರಹೊಳೆಯಲ್ಲಿ ಸಫಾರಿ ಸ್ಥಗಿತಗೊಂಡ ಹಿನ್ನೆಲೆಯಲ್ಲಿ, ಭದ್ರಾ ಹುಲಿ ಅಭಯಾರಣ್ಯದ ಲಕ್ಕವಳ್ಳಿ ಹಾಗೂ ಮುತ್ತೋಡಿ ಭಾಗಕ್ಕೆ ಪ್ರವಾಸಿಗರ ದಂಡು ಹರಿದು ಬರುತ್ತಿದೆ. ಕಳೆದ ವಾರದಿಂದ ಕಪ್ಪು ಚಿರತೆ ಮತ್ತು ಚುಕ್ಕಿ ಚಿರತೆ
ಕರ್ನಾಟಕ ಗೃಹ ಮಂಡಳಿಯು ರಾಜ್ಯದ ಸಮುದಾಯದ ಶ್ರಮಿಕರಿಗಾಗಿ ಒಂದು ಲಕ್ಷ ನಿವೇಶನ ಹಾಗೂ ಹತ್ತು ಸಾವಿರ ಮನೆಗಳನ್ನು ಒದಗಿಸಲು 8,778.50 ಕೋಟಿ ರೂ. ವೆಚ್ಚದ ಮಹತ್ವದ ಯೋಜನೆಯನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಿದೆ. ಈ ಯೋಜನೆಯಡಿ ಶೇ.50ರಷ್ಟು
Jacob Bethell On RCB And Chinnaswamy Stadium- ಆ್ಯಶಸ್ ಸರಣಿಯಲ್ಲಿ ಮೆಲ್ಬರ್ನ್ ಟೆಸ್ಟ್ ಗೆದ್ದ ಬಳಿಕ ಇಂಗ್ಲೆಂಡ್ ಆಟಗಾರ ಜಾಕೋಬ್ ಬೆಥೆಲ್, ಐಪಿಎಲ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡಿದ ಅನುಭವ ಮತ್ತು ಅದು ನೀಡಿದ ಆತ್ಮವಿಶ್ವಾಸವನ್ನು ನೆನಪ
ವಿಟಮಿನ್ ಬಿ 12 ಕೊರತೆ ಆದರೂ ಕೂದಲು ಬಿಳಿಬಣ್ಣಕ್ಕೆ ತಿರುಗುತ್ತಾ?
ಬೆಂಗಳೂರಿನ ಯಲಹಂಕ ಬಳಿ ಸರಕಾರಿ ಭೂಮಿಯಲ್ಲಿ ಅಕ್ರಮ ಶೆಡ್ಗಳ ತೆರವು ಕಾರ್ಯಾಚರಣೆ ರಾಜಕೀಯ ಸ್ವರೂಪ ಪಡೆದ ಬೆನ್ನಲ್ಲೇ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅರ್ಹ ಸಂತ್ರಸ್ತರಿಗೆ ವಸತಿ ಕಲ್ಪಿಸಲು ನಿರ್ಧರಿಸಿದ್ದಾರೆ. ಬೈಯಪ್ಪ
ದಾವಣಗೆರೆಯಲ್ಲಿ ಮಾದಕ ವಸ್ತುಗಳ ಜಾಲ ಭೇದಿಸಿದ ಪೊಲೀಸರು, ವಸತಿ ಸಚಿವರ ಆಪ್ತ ಸೇರಿ ನಾಲ್ವರನ್ನು ಬಂಧಿಸಿದ್ದಾರೆ. ಈ ಹಿಂದೆ ಬಂಧಿತರಾಗಿದ್ದ ಆರೋಪಿಗಳಿಂದ ಮಾದಕ ವಸ್ತು ಖರೀದಿಸಿದ್ದ ಇವರನ್ನು ವಶಕ್ಕೆ ಪಡೆಯಲಾಗಿದೆ. ಈ ಪ್ರಕರಣದ
ಬೆಂಗಳೂರು ಹೊರವಲಯದಲ್ಲಿ ಮಾದಕ ವಸ್ತು ಕಾರ್ಖಾನೆ ಪತ್ತೆಯಾದ ಹಿನ್ನೆಲೆ, ನಾನಾ ಬೆಳವಣಿಗೆಗಳು ಕಂಡುಬಂದಿದೆ. ಒಂದೆಡೆ ಬಿಜೆಪಿ ನಾಯಕರು ಗೃಹ ಸಚಿವ ಪರಮೇಶ್ವರ್ ಅವರು ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದ್ದಾರೆ. ಈ ಪ್ರಕರಣದಲ
ಮೈಸೂರಿನಿಂದ ಮಡಿಕೇರಿಗೆ ಮಾರ್ಗದ ಕೆಎಸ್ಆರ್ಟಿಸಿ ಬಸ್ನಲ್ಲಿ ಪ್ರಯಾಣಿಕರೊಬ್ಬರು ತರುತ್ತಿದ್ದ ಬೆಕ್ಕಿನ ಮರಿಗೆ ಕಂಡಕ್ಟರ್ ಹಾಫ್ ಟಿಕೆಟ್ ನೀಡಿರುವುದು ಸದ್ಯ ಚರ್ಚೆಗೆ ಗ್ರಾಸವಾಗಿದೆ. ಸೀಟ್ ಇಲ್ಲದಿದ್ದರೂ ಬೆಕ್ಕಿನ ಮ
Virat Kohli In VHT 2025-26- ಭಾರತದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಅವರು ವಿಜಯ್ ಹಜಾರೆ ಟ್ರೋಫಿಯಲ್ಲಿ 2 ಪಂದ್ಯಗಳನ್ನು ಆಡುತ್ತಾರೆ ಎಂದು ಈ ಹಿಂದೆ ಹೇಳಲಾಗಿತ್ತು. ಆದರೆ ಇದೀಗ ಅವರು ನ್ಯೂಜಿಲೆಂಡ್ ವಿರುದ್ದ ಏಕದಿನ ಸರಣಿಗೂ ಮೊದಲು ಇನ್ನೊಂ
ಹೈಡ್ರೋಜನ್ ಸಿಲಿಂಡರ್ ಸ್ಫೋಟದ ಬಳಿಕ ಎಚ್ಚೆತ್ತ ಪೊಲೀಸರು, ಮೈಸೂರು ಅರಮನೆ ವರಹ ಗೇಟ್ ಬಳಿ ಇದ್ದ ಅನಧಿಕೃತ ಗೂಡಂಗಡಿಗಳನ್ನು ತೆರವುಗೊಳಿಸಿದ್ದಾರೆ. ಪ್ರವಾಸಿಗರ ಸುರಕ್ಷತೆ ಮತ್ತು ಸುಗಮ ಸಂಚಾರಕ್ಕಾಗಿ ಈ ಕ್ರಮ ಕೈಗೊಳ್ಳಲಾಗಿದ
Venkatesh Iyer Failure- ವಿಜಯ್ ಹಜಾರೆ ಟ್ರೋಫಿ ಟೂರ್ನಿಯಲ್ಲಿ ವೆಂಕಟೇಶ್ ಅಯ್ಯರ್ ಅವರ ವೈಫಲ್ಯ ಆರ್ ಸಿಬಿ ಅಭಿಮಾನಿಗಳ ಚಿಂತೆಗೆ ಕಾರಣವಾಗಿದೆ. ಈ ಬಾರಿ ಮಿನಿ ಹರಾಜು ಪ್ರಕ್ರಿಯೆಯಲ್ಲಿ ಆರ್ ಸಿಬಿಯು ವೆಂಕಟೇಶ್ ಅಯ್ಯರ್ ಅವರನ್ನು 7 ಕೋಟಿ ರೂ.ಗೆ
ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ಕನ್ನಡ, ತೆಲುಗು ಮತ್ತು ತಮಿಳು ಕಿರುತರೆಯಲ್ಲಿ ಮಿಂಚುತ್ತಿದ್ದ ನಟಿ ನಂದಿನಿ ಅವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ವೃತ್ತಿಜೀವನದಲ್ಲಿ ಸಕ್ರಿಯರಾಗಿ
ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು. ಹಾಸನದಲ್ಲಿ ಕಾಂಗ್ರೆಸ್ ಎರಡು ಬಾರಿ ಸಮಾವೇಶ ಮಾಡಿರುವುದು ತಮ್ಮ ಶಕ್ತಿ ಮುಗಿಸುವ ಉದ್ದೇಶದಿಂದ ಎಂದು ಆರೋಪಿಸಿದರು. ಜನವರಿ 24 ರಂದು ಜೆಡಿಎಸ್ ವ
Kogilu Illegal Encroachment : ಕೋಗಿಲು ಬಡಾವಣೆಯ ಅಕ್ರಮ ನಿವಾಸಿಗಳ ಶೆಡ್ ನೆಲಸಮ ಮಾಡಿದ ವಿದ್ಯಮಾನ, ಆಡಳಿತ ಮತ್ತು ವಿರೋಧ ಪಕ್ಷಗಳ ವಾಕ್ಸಮರಕ್ಕೆ ಕಾರಣವಾಗಿದೆ. ಈ ನಡುವೆ, ಕೇರಳ ಸರ್ಕಾರ ಈ ವಿಚಾರದಲ್ಲಿ ಮೂಗು ತೂರಿಸಲು ಬಂದಿರುವುದು ವಿಚಾರವನ್ನು
ಹೊಸ ವರ್ಷವನ್ನು ಬರಮಾಡಿಕೊಳ್ಳಲು ಬೆಂಗಳೂರು ಲಗುಬಗೆಯಿಂದ ಸಜ್ಜಾಗುತ್ತಿದೆ. ಎಂಜಿ ರಸ್ತೆ, ಕೋರಮಂಗಲ, ಚರ್ಚ್ ಸ್ಟ್ರೀಟ್ ಸೇರಿದಂತೆ ಬೆಂಗಳೂರಿನ ನಾನಾ ರಸ್ತೆಯಲ್ಲಿ ಪೊಲೀಸರು ಕಟ್ಟೆಚ್ಚರ ವ್ಯವಸ್ಥೆ ಜಾರಿ ಮಾಡಿದ್ದಾರೆ. ಈಗ
ಹೊಳೆನರಸೀಪುರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಆರೋಪಿಯಾಗಿದ್ದ ಹೆಚ್.ಡಿ. ರೇವಣ್ಣ ಅವರಿಗೆ ರಿಲೀಫ್ ಸಿಕ್ಕಿದೆ. ದೂರು ದಾಖಲಿಸುವಲ್ಲಿ ಆದ ವಿಳಂಬವನ್ನು ಪ್ರಮುಖವಾಗಿ ಪರಿಗಣಿಸಿದ ನ್ಯಾಯಾಲಯ, ಪ್ರಕರಣವನ್ನು ರದ್ದುಗೊಳಿಸಿ ಆ
Karnataka Vs Tamil Nadu - ವಿಜಯ ಹಜಾರೆ ಟ್ರೋಫಿಯಲ್ಲಿ ಕರ್ನಾಟಕ ತಂಡದ ಅಜೇಯ ಯಾತ್ರೆ ಮುಂದುವರಿದಿದೆ. ತಮಿಳುನಾಡಿನ ವಿರುದ್ಧ 4 ವಿಕೆಟ್ ಅಂತರದಿಂದ ಜಯಗಳಿಸಿರುವ ಮಾಯಾಂಕ್ ಅಗರ್ವಾಲ್ ನೇತೃತ್ವದ ತಂಡ ಟೂರ್ನಿಯಲ್ಲಿ ಸತತ ನಾಲ್ಕನೇ ಗೆಲುವು ದಾಖ
ಹಣ ಪಡೆದಿರುವವರ ವಿರುದ್ಧ ಕ್ರಮ ಕೈಗೊಳ್ಳುತ್ತೀರಾ ಎಂದು ಕೇಳಿದಾಗ, ಖಂಡಿತಾ, ಸರ್ಕಾರಿ ಜಾಗದಲ್ಲಿ ಗುಡಿಸಲು ಕಟ್ಟಲು ಒಪ್ಪಂದ ಮಾಡಿಕೊಂಡಿರುವ ದಾಖಲೆಗಳು ನಮ್ಮ ಬಳಿ ಇದೆ. ಜನರಿಂದ 1-2 ಲಕ್ಷ ರೂ. ಪಡೆದು ಸರ್ಕಾರಿ ಜಾಗದಲ್ಲಿ ನಿವೇಶನ
ಹೊಸ ವರ್ಷದ ಸಂಭ್ರಮಾಚರಣೆಗಾಗಿ ಬೆಂಗಳೂರು ಮೆಟ್ರೋ ರೈಲು ಸೇವೆ ಡಿಸೆಂಬರ್ 31ರ ರಾತ್ರಿ ತಡರಾತ್ರಿಯವರೆಗೆ ವಿಸ್ತರಿಸಲಾಗಿದೆ. ನೇರಳೆ, ಹಸಿರು ಮತ್ತು ಹಳದಿ ಮಾರ್ಗಗಳಲ್ಲಿ ಕೊನೆಯ ರೈಲುಗಳ ವೇಳಾಪಟ್ಟಿ ಬದಲಾಗಿದೆ. ನಾಡಪ್ರಭು ಕೆಂ
ಬೆಂಗಳೂರಿನಲ್ಲಿ ನಡೆದ ಡ್ರಗ್ಸ್ ಕರಣದ ಕುರಿತು ತುಮಕೂರಿನಲ್ಲಿ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಮಾತನಾಡಿ, ಕಾರ್ಯಾಚರಣೆಯ ಯಶಸ್ಸಿನ ಕ್ರೆಡಿಟ್ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಕೆಲಸ ಆಗೋದು ಮುಖ್ಯ ಎಂದು ಸ್ಪಷ್ಟಪಡಿಸಿದ್
ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಒಟ್ಟು 17,350 ಮೆಟ್ರಿಕ್ ಟನ್ ಮೆಕ್ಕೆಜೋಳ ಖರೀದಿ ಮಾಡಿದ್ದು, ಇನ್ನೂ 76430 ಮೆ.ಟನ್ ಖರೀದಿಸಲು ಬಾಕಿಯಿದೆ. ಒಟ್ಟು 93,782 ಮೆ.ಟನ್ ಮೆಕ್ಕೆಜೋಳ ಖರೀದಿಗೆ ಇಂಡೆಂಟ್ ಪಡೆಯಲಾಗಿದ್ದು, ನಿಗದಿತ ಪ್ರಮಾಣದ ಮೆ
ICC On MCG Pitch - ಇತ್ತೀಚಿನ ದಿನಗಳಲ್ಲಿ ಟೆಸ್ಟ್ ಪಂದ್ಯಗಳು ಸರ್ವೇ ಸಾಮಾನ್ಯ ಎಂಬಂತಾಗಿದೆ. ಇದೀಗ ಬಾಕ್ಸಿಂಗ್ ಡೇ ಟೆಸ್ಟ್ ಕೇವಲ ಎರಡು ದಿನಗಳಲ್ಲಿ ಮುಗಿದು ಹೋಗಿರುವುದು ಕ್ರಿಕೆಟ್ ಪಂಡಿತರ ಕೆಂಗಣ್ಣಿಗೆ ಗುರಿಯಾಗಿದೆ. ಕ್ರಿಕೆಟ್ ಆಸ್
ಬೆಂಗಳೂರಿನಲ್ಲಿ 10 ವರ್ಷದ ಮೃಗಾಂಕಾ ಅಭಿಷೇಕ್ ಎಂಬ ಬಾಲಕಿ ಕನ್ನಡದಲ್ಲಿ ಆತ್ಮವಿಶ್ವಾಸದಿಂದ ಮಾತನಾಡಿದ ವಿಡಿಯೋ ವೈರಲ್ ಆಗಿದೆ. ಶಾಲೆಯಲ್ಲಿ ಕನ್ನಡದಲ್ಲಿ ಟಾಪರ್ ಆಗಿರುವ ಈಕೆ, ತಂದೆಯ ಪ್ರಶ್ನೆಗಳಿಗೆ ಕನ್ನಡದಲ್ಲೇ ಉತ್ತರಿಸಿ,
ರಕ್ಷಣಾ ಸಚಿವ ರಾಜನಾಥ್ ಸಿಂಗ್ ನೇತೃತ್ವದ ರಕ್ಷಣಾ ಸ್ವಾಧೀನ ಮಂಡಳಿಯು (DAC) ಭಾರತೀಯ ಸೇನೆ, ನೌಕಾಪಡೆ ಮತ್ತು ವಾಯುಪಡೆಗೆ ಒಟ್ಟು 79,000 ಕೋಟಿ ರೂಪಾಯಿಗಳ ರಕ್ಷಣಾ ಉಪಕರಣಗಳ ಖರೀದಿಗೆ ಅನುಮೋದನೆ ನೀಡಿದೆ. ಇದರಲ್ಲಿ ಪಿನಾಕಾ ರಾಕೆಟ್ ವ್
ಮುಂಬೈನ ಅಂಧೇರಿಯಲ್ಲಿ 68 ವರ್ಷದ ನಿವೃತ್ತ ಮಹಿಳೆಯೊಬ್ಬರು ಡಿಜಿಟಲ್ ಅರೆಸ್ಟ್ಗೊಳಗಾಗಿ ಬರೋಬ್ಬರಿ 3.71 ಕೋಟಿ ರೂಪಾಯಿಗಳನ್ನು ದೋಚಿಕೊಂಡಿರುವ ಘಟನೆ ನಡೆದಿದೆ. ಮಾಜಿ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಮತ್ತು ಸಿಬಿಐ ಅಧಿ
Ben Duckett Vs Australia Spectators- ಸಾಬೀತಿನಲ್ಲಿ ತಮ್ಮ ಪಾಡಿಗೆ ಆಢುವವರನ್ನೇ ಸುಮ್ಮನೇ ಬಿಡುವವರಲ್ಲ ಆಸ್ಟ್ರೇಲಿಯಾದ ಕ್ರಿಕೆಟ್ ಪ್ರೇಕ್ಷಕರು. ಅಂಥದ್ದರಲ್ಲಿ ಕುಡಿದು ತೂರಾಡಿದ್ದ ಬೆನ್ ಡಕೆಟ್ ಅನ್ನು ಸುಮ್ಮನೇ ಬಿಡುವ ಅಸಾಮಿಗಲಾ? ಮೊನ್ನೆ ಮೆಲ
ಗ್ರಾಮ ಪಂಚಾಯತ್ಗಳು ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಶುದ್ಧ ಕುಡಿಯುವ ನೀರು, ರಸ್ತೆ, ಬೀದಿ ದೀಪ, ನೈರ್ಮಲ್ಯ, ವಸತಿ, ಪಿಂಚಣಿ, ಕೃಷಿ, ಮಹಿಳಾ ಸಬಲೀಕರಣ, ಅಂಗನವಾಡಿ ಸೇವೆಗಳು, ಸ್ವಚ್
ಭಾರತದ ಯುವ ಕ್ರಿಕೆಟಿಗ ವೈಭವ್ ಸೂರ್ಯವಂಶಿ ವಿಜಯ್ ಹಜಾರೆ ಟ್ರೋಫಿಯಲ್ಲಿ ಅದ್ಭುತ ಪ್ರದರ್ಶನ ನೀಡಿದ್ದಾರೆ. ಕೇವಲ 14 ವರ್ಷದ ವೈಭವ್ ಹಲವು ದಾಖಲೆಗಳನ್ನು ನಿರ್ಮಿಸಿದ್ದಾರೆ. ಈಗ ಅವರು ಭಾರತ ಅಂಡರ್-19 ತಂಡದ ನಾಯಕರಾಗಿ ಆಯ್ಕೆಯಾಗಿದ
ಭಾರತೀಯ BTS ಆರ್ಮಿಗಳಿಗೆ ಸಿಹಿ ಸುದ್ದಿ! ಕಡ್ಡಾಯ ಸೇವೆ ಮುಗಿಸಿ BTS ತಂಡವಾಗಿ ಹೊಸ ಆಲ್ಬಂ, ವರ್ಲ್ಡ್ ಟೂರ್ಗೆ ಸಜ್ಜಾಗುತ್ತಿದೆ. 2026ರಲ್ಲಿ ಮೊದಲ ಬಾರಿಗೆ ಭಾರತಕ್ಕೆ ಬರಲಿದ್ದಾರೆ. V ನೀಡಿದ ಸಂದೇಶ ಈ ಊಹಾಪೋಹಗಳಿಗೆ ಸ್ಪಷ್ಟತೆ ನೀಡಿದೆ
ಹೊಸ ವರ್ಷದ ಸಂಭ್ರಮದ ಸಂದರ್ಭದಲ್ಲಿ ಮುನ್ನೆಚ್ಚರಿಕೆಯ ಕ್ರಮಗಳನ್ನು ಕೈಗೊಳ್ಳುವ ನಿಟ್ಟಿನಲ್ಲಿ ಸಿಎಂ ಸಿದ್ದರಾಮಯ್ಯ ಅವರು ಕೆಲವೊಂದು ಖಡಕ್ ಸೂಚನೆಗಳನ್ನು ನೀಡಿದ್ದಾರೆ. ಸೋಮವಾರ ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆಗೆ ಮಹತ್ವ
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಗಳು ಸಾರ್ವಕಾಲಿಕ ಗರಿಷ್ಠ ಮಟ್ಟದಿಂದ ಇಳಿಕೆ ಕಂಡ ಬೆನ್ನಲ್ಲೇ, ಭಾರತೀಯ ಷೇರು ಮಾರುಕಟ್ಟೆಯಲ್ಲಿ ಇವುಗಳಿಗೆ ಸಂಬಂಧಿಸಿದ ಕಂಪನಿಗಳ ಷೇರುಗಳು ಕುಸಿತ ಕಂಡಿವೆ. ಬೆ
ಮಹಾರಾಷ್ಟ್ರ ಪೊಲೀಸರು ಬೆಂಗಳೂರಿನ ಮೂರು ಪ್ರದೇಶದಲ್ಲಿ ಭಾನುವಾರ ಮಾದಕ ವಸ್ತು ಮಾರಾಟ ಮಾಡುವ ಕಾರ್ಖಾನೆಗಳ ವಿರುದ್ಧ ದಾಳಿ ನಡೆಸಿದೆ. ಇದು ಕಾರ್ ಹಲವು ಪ್ರಶ್ನೆಗಳನ್ನು ತೆರೆದಿಟ್ಟಿದೆ. ಬೆಂಗಳೂರಿನಲ್ಲಿ ಮಾದಕ ದ್ರವ್ಯ ಕಾರ್
ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗೆ ಬಿಜೆಪಿ ಸಂಘಟನೆಯನ್ನು ಬಲಪಡಿಸಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮೂರು ದಿನಗಳ ರಾಜ್ಯ ಪ್ರವಾಸ ಕೈಗೊಂಡಿದ್ದಾರೆ. ಮತದಾರರ ಪಟ್ಟಿ ಪರಿಷ್ಕರಣೆ ಮತ್ತು ಮಾತುಆ ಸಮುದಾಯದ ಸಮಸ್ಯೆಗಳ ಬಗ್
ಕೋವಿಡ್ ಬಳಿಕ ವಿದ್ಯುತ್ ಬೇಡಿಕೆ ಸಾಕಷ್ಟು ಪ್ರಮಾಣದಲ್ಲಿ ಏರಿಕೆಯಾದಾಗ ಅಗತ್ಯ ವಿದ್ಯುತ್ ಪೂರೈಸಲು ನಮ್ಮಲ್ಲಿ ಯೋಜನೆಗಳಿರಲಿಲ್ಲ. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಇಂಧನ ಸಚಿವ ಕೆ.ಜೆ.ಜಾರ್ಜ್ ಅವರು ಸಭೆ
ಚೆನ್ನೈ ಸಮೀಪ ವಲಸೆ ಕಾರ್ಮಿಕನ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ನಾಲ್ವರು ಹದಿಹರೆಯದ ಹುಡುಗರನ್ನು ಬಂಧಿಸಿದ್ದಾರೆ. ಈ ಪ್ರಕರಣ ಸಂಬಂಧ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾರ್ವಜನಿಕ ವಲಯದಲ್ಲಿ ತೀವ್
ಧರ್ಮಸ್ಥಳ ಪ್ರಕರಣದ ಆರೋಪಿ ಜಯಂತ್, ತಾನು ಬುರುಡೆಯೊಂದಿಗೆ ದೆಹಲಿಗೆ ಹೋಗಿದ್ದಾಗಿ ಎಸ್ಐಟಿ ಮುಂದೆ ಹೇಳಿಕೆ ನೀಡಿದ್ದಾಗಿ ಮಾಧ್ಯಮ ವರದಿಗಳು ಸತ್ಯಕ್ಕೆ ದೂರ ಎಂದು ಸ್ಪಷ್ಟಪಡಿಸಿದ್ದಾರೆ. ತನಗೆ ನೀಡಲಾದ ವರದಿಯಲ್ಲಿ ತಾನು ಹೇಳದ
ಬ್ಯಾಟರ್ ಗಳದ್ದೇ ದರ್ಬಾರ್ ಆಗಿರುವ ಚುಟುಕು ಕ್ರಿಕೆಟ್ ನಲ್ಲಿ ಬೌಲರ್ ಗೆ ಒಂದೊಂದು ವಿಕೆಟ್ ಕೀಳುವುದೂ ಪ್ರಯಾಸಕರ. ಅಂಥದ್ದರಲ್ಲಿ ಭೂತಾನ್ನ ಸೋನಂ ಯೆಶಿ ಎಂಬ ಎಡಗೈ ಸ್ಪಿನ್ನರ್ 8 ವಿಕೆಟ್ ಪಡೆದು ಹೊಸ ವಿಶ್ವದಾಖಲೆ ನಿರ್ಮಿಸಿದ
ಪ್ರಾಚೀನ ಭಾರತೀಯ ಹಡಗು ನಿರ್ಮಾಣ ತಂತ್ರಜ್ಞಾನ ಮತ್ತು ಸಂಚರಣೆಯ ಜ್ಞಾನ, ಜಾಗತಿಕ ಇತಿಹಾಸವನ್ನು ಬದಲಿಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದೆ. ನಮ್ಮ ಪೂರ್ವಜರ ಸಾಹಸಮಯ ಸಮುದ್ರಯಾನಗಳು ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯನ್ನ
2025 ಅಂತ್ಯವಾಗಿ 2026 ಆರಂಭವಾಗಲು ಇನ್ನೂ ಕೆಲದಿನಗಳಷ್ಟೇ ಬಾಕಿಯಿದ್ದು, 2026ರಲ್ಲಿ ದೇಶ, ವಿದೇಶ, ರಾಜಕೀಯ, ಆರ್ಥಿಕತೆ, ಕೃಷಿ ಸೇರಿದಂತೆ ನಾನಾ ಕ್ಷೇತ್ರಗಳ ಭವಿಷ್ಯ ಹೇಗಿರಲಿದೆ. 2026ರಲ್ಲಿ ಯಾವೆಲ್ಲಾ ಬೆಳವಣಿಗೆಗಳು ಸಂಭವಿಸಲಿವೆ. ಈ ಎಲ್ಲ
Congress Vs Congress in Congress : ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ್ ಸಿಂಗ್, ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು ಹೊಗಳಿದ ವಿಚಾರ, ಕಾಂಗ್ರೆಸ್ಸಿನಲ್ಲಿ ಆಂತರಿಕ ವಾಕ್ಸಮರಕ್ಕೆ ಕಾರಣವಾಗಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ, ತೆಲಂಗಾಣದ ಸಿಎಂ
ತೈವಾನ್ ಸುತ್ತಲೂ ಚೀನಾ 'ಜಸ್ಟೀಸ್ ಮಿಷನ್ 2025' ಹೆಸರಿನಲ್ಲಿ ಸೇನಾ ಸಮರಭ್ಯಾಸ ನಡೆಸುತ್ತಿದೆ. ರಾಷ್ಟ್ರೀಯ ಏಕತೆ ರಕ್ಷಣೆಗಾಗಿ ಈ ಕ್ರಮ ಕೈಗೊಂಡಿರುವುದಾಗಿ ಚೀನಾ ಹೇಳಿದೆ. ಆದರೆ, ತೈವಾನ್ ಇದನ್ನು ಮಿಲಿಟರಿ ಬೆದರಿಕೆ ಎಂದು ಖಂಡಿಸಿ
ಮಾಜಿ ಬಿಜೆಪಿ ಶಾಸಕ ಕುಲದೀಪ್ ಸಿಂಗ್ ಸೆಂಗಾರ್ಗೆ ದೆಹಲಿ ಹೈಕೋರ್ಟ್ ನೀಡಿದ್ದ ಜಾಮೀನು ಆದೇಶವನ್ನು ಸುಪ್ರೀಂ ಕೋರ್ಟ್ ತಡೆಹಿಡಿದಿದೆ. ಮತ್ತೊಂದು ಪ್ರಕರಣದಲ್ಲಿ ಶಿಕ್ಷೆ ಅನುಭವಿಸುತ್ತಿರುವ ಕಾರಣ, ಸೆಂಗಾರ್ ಜೈಲಿನಲ್ಲೇ ಮುಂದ
ಸಕಲೇಶಪುರ ಪಟ್ಟಣದಲ್ಲಿ ರಾಷ್ಟ್ರೀಯ ಹೆದ್ದಾರಿ-75ರ ಫುಟ್ಪಾತ್ಗಳಲ್ಲಿ ಅನಧಿಕೃತವಾಗಿ ನಿರ್ಮಿಸಿದ್ದ ಅಂಗಡಿಗಳನ್ನು ಪುರಸಭೆ ಅಧಿಕಾರಿಗಳು ಜೆಸಿಬಿ ಬಳಸಿ ತೆರವುಗೊಳಿಸಿದ್ದಾರೆ. ಸುಮಾರು ಐದು ವರ್ಷಗಳಿಂದ ಸಾರ್ವಜನಿಕರ ಓಡಾ
ಭಾರತವನ್ನು ವಿಶ್ವಗುರು ಸ್ಥಾನದಲ್ಲಿ ನೋಡಬೇಕು ಎಂಬುದು ಜಗತ್ತಿನ ಬಯಕೆಯಾಗಿದ್ದು, ಹಿಂದೂಗಳು ಈ ಕನಸನ್ನು ನನಸು ಮಾಡಲು ಒಂದಾಗಬೇಕು ಎಂದು ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಕರೆ ನೀಡಿದ್ದಾರೆ. ಹಿಂದೂ ಜಗತ್ತಿಗೆ ಕ
ನಾವು ಯಾವುದೇ ಕಾರ್ಯಕ್ರಮ ಮಾಡಿದರೂ ವಿರೋಧಿಗಳು ಟೀಕೆ ಮಾಡುತ್ತಾರೆ. ಮಾತನಾಡುವ ಬಾಯಿಗಿಂತ ಕೆಲಸ ಮಾಡುವ ಕೈಗಳು ಮುಖ್ಯ. ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ. ನಾನು ಕೇವಲ ಭಾಷಣ ಮಾಡಲು ಬಂದಿಲ್ಲ, ನೃತ್ಯ ನೋಡಲು ಬಂದಿಲ
ಅಂಗವೈಕಲ್ಯ ಹೊಂದಿರುವ ವ್ಯಕ್ತಿಗಳ ಜೀವನದಲ್ಲಿ ಆರೋಗ್ಯ ರಕ್ಷಣೆ ಮತ್ತು ವೈದ್ಯಕೀಯ ವೆಚ್ಚಗಳು ದೊಡ್ಡ ಸವಾಲಾಗಿರುತ್ತವೆ. ಹೀಗಾಗಿ ಅಂಗವೈಕಲ್ಯ ಉಳ್ಳವರಿಗೆ ಸರ್ಕಾರ ಹಲವಾರು ಯೋಜನೆಗಳನ್ನು ರೂಪಿಸಿದೆ. ಇದರಲ್ಲಿ ಪ್ರಮುಖವಾಗಿ
ರಾಜ್ಯ ಸರ್ಕಾರ ಯಾರ ಲಾಬಿಗೂ ಮಣಿಯುವುದಿಲ್ಲ ಎಂದು ಸಮಾಜ ಕಲ್ಯಾಣ ಸಚಿವ ಡಾ. ಎಚ್ ಸಿ ಮಹದೇವಪ್ಪ ಪ್ರತಿಕ್ರಿಯೆ ನೀಡಿದರು. ಕೋಗಿಲು ಕ್ರಾಸ್ ಪ್ರಕರಣದಲ್ಲಿ ಕೇರಳ ಸಿಎಂ ಪಿಣರಾಯ್ ವಿಜಯನ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಕಸ
ಸಕಲೇಶಪುರದಲ್ಲಿ ಕಾಡಾನೆ ಅರ್ಜುನನ ಸ್ಮಾರಕ ಮತ್ತು ಪ್ರತಿಮೆ ನಿರ್ಮಾಣಗೊಂಡು ಎರಡು ವರ್ಷವಾದರೂ ಉದ್ಘಾಟನೆ ಭಾಗ್ಯ ಕಂಡಿಲ್ಲ. ಮೊದಲು ಈ ಸ್ಮಾರಕ ನಿರ್ಮಿಸಲು ಸಹಾಯ ಮಾಡಲು ನಟ ದರ್ಶನ್ ಮುಂದೆ ಬಂದಿದ್ದರು. ಆದೆ, ಸರ್ಕಾರವೇ ಸ್ಮಾರ
Closing down Maternity Hospital in Karnataka : ಸಿದ್ದರಾಮಯ್ಯನವರ ಸರ್ಕಾರ ಹೆರಿಗೆ ಆಸ್ಪತ್ರೆಯನ್ನು ಮುಚ್ಚಿತ್ತಿದೆ ಎನ್ನುವ ಆರೋಪವನ್ನು ಜೆಡಿಎಸ್ ಮಾಡಿದೆ. ಇದಕ್ಕೆ, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸ್ಪಷ್ಟನೆಯನ್ನು ನೀಡಿದ್ದಾರೆ. ಅಧಿಕಾರಕ್ಕಾಗ
ಬೆಂಗಳೂರಿನಲ್ಲಿ 75 ಎಕರೆ ಪ್ರದೇಶದಲ್ಲಿ ನಿರ್ಮಾಣವಾಗಲಿರುವ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ಮತ್ತು ಬಹುಕ್ರಿಡಾ ಸಂಕೀರ್ಣಕ್ಕೆ ಕರ್ನಾಟಕ ಗೃಹ ಮಂಡಳಿ ಸಿದ್ಧತೆ ಆರಂಭಿಸಿದೆ. ಸುಮಾರು 1650 ಕೋಟಿ ರೂ. ವೆಚ್ಚದ ಈ ಯೋಜನೆಗೆ 93,448
ಧರ್ಮಸ್ಥಳ ಕೇಸ್ ನಲ್ಲಿ ತೀವ್ರವಾಗಿ ಗಮನ ಸೆಳೆದಿದ್ದು ಚಿನ್ನಯ್ಯ ಎಂಬಾತ ತಂದಿದ್ದ ತಲೆಬುರುಡೆ. ಎಸ್ಐಟಿ ಮುಂದಿದ್ದ ಆ ತಲೆ ಬುರುಡೆಯ ಬಗ್ಗೆ ನಾನಾ ವರದಿಗಳು ಬಂದಿದೆ. ಆದರೆ, ಆ ತಲೆಬುರುಡೆಯನ್ನು ತಂದ ಹೊಸತರಲ್ಲಿ ಆರೋಪಿ ಜಯಂತ್ ಅ
ಉತ್ತರ ಪ್ರದೇಶದ ಬುಲ್ದೋಜರ್ ರಾಜ್ ಕರ್ನಾಟಕಕ್ಕೆ ಬಂದಿದೆ ಎಂಬ ಆರೋಪವನ್ನು ಕೇರಳದ ಕಮ್ಯುನಿಷ್ಟ್ ಸರ್ಕಾರ ಮಾಡುತ್ತಿದೆ. ಯಲಹಂಕದ ಕೋಗಿಲು ಕ್ರಾಸ್ ನ ಫಕೀರ್ ಬಡಾವಣೆಯಲ್ಲಿ ನಿರ್ಮಿಸಿಕೊಂಡಿದ್ದ ಸುಮಾರು 180 ಕ್ಕೂ ಅಧಿಕ ಮನೆಗಳನ
ಕರ್ನಾಟಕದ ವಾಹನಗಳು ಹೊರರಾಜ್ಯಗಳಲ್ಲಿ ಸಂಚರಿಸುವಾಗ ದಂಡ ಎದುರಿಸುತ್ತಿವೆ. PUC ದತ್ತಾಂಶ ಕೇಂದ್ರದ ವಾಹನ್ ಪೋರ್ಟಲ್ನೊಂದಿಗೆ ಜೋಡಣೆಯಾಗದ ಕಾರಣ ಈ ಸಮಸ್ಯೆ ಉಂಟಾಗಿದೆ. ಒಡಿಶಾ, ಗೋವಾ ರಾಜ್ಯಗಳಲ್ಲಿ AI ಕ್ಯಾಮೆರಾಗಳು PUC ಅವಧಿ ಮೀರ
Kogilu Layout In Bengaluru : ಕರ್ನಾಟಕ ಸರ್ಕಾರದ ಆಂತರಿಕ ಆಡಳಿತದಲ್ಲಿ ಪಕ್ಕದ ಕೇರಳ ಸರ್ಕಾರ ಮೂಗು ತೂರಿಸುತ್ತಿದೆ. ಕೋಗಿಲು ಬಡಾವಣೆಯಲ್ಲಿನ ಅಕ್ರಮ ಒತ್ತುವರಿಯನ್ನು ಸಿದ್ದರಾಮಯ್ಯ ಸರ್ಕಾರ ತೆರವುಗೊಳಿಸಿತ್ತು. ಇದಕ್ಕೆ ಕೇರಳ ಸರ್ಕಾರ ವ್ಯಾಪ
ಮಹಾರಾಷ್ಟ್ರ ರಾಜಕಾರಣ ಒಂದು ರೀತಿಯಲ್ಲಿ ಗೊಂದಲದ ಗೂಡಾಗಿ ಪರಿವರ್ತನೆ ಹೊಂದಿದೆ. ಇಲ್ಲಿ ಯಾವ ಪಕ್ಷ ಯಾವ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡಿದೆ ಎಂಬುದೇ ತಿಳಿಯುತ್ತಿಲ್ಲ. ರಾಜ್ಯದಲ್ಲಿ ಪರಿವಾರವಾದ ಮತ್ತೆ ಮುನ್ನೆಲೆಗೆ ಬಂದಿದ
Travelers positive stories on India : ವಿಶ್ವದ ಬಲಾಢ್ಯ ಆರ್ಥಿಕ ಶಕ್ತಿಯಾಗಿ ಹೊಮ್ಮಿರುವ ಭಾರತಕ್ಕೆ ಬರುವ ವಿದೇಶಿ ಪ್ರವಾಸಿಗರ ಸಂಖ್ಯೆಯೂ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ವಿದೇಶಿ ಪ್ರವಾಸಿಗರು ಯಾವ ದೇಶಕ್ಕೆ ಹೋಗುತ್ತಾರೋ ಆ ದೇಶದ ಬಗ್ಗ
ಬೆಂಗಳೂರಿನಲ್ಲಿ ಕಾಮುಕ ಯುವಕನೊಬ್ಬ ಅಕ್ಕ-ತಂಗಿ ಇಬ್ಬರನ್ನೂ ಪ್ರತ್ಯೇಕವಾಗಿ ಪ್ರೀತಿಸಿ, ಅಕ್ಕನಿಂದ 200 ಗ್ರಾಂ ಚಿನ್ನ ಹಾಗೂ 20 ಲಕ್ಷ ರೂ. ನಗದು ದೋಚಿದ್ದಾನೆ. ವಿಚಾರ ತಿಳಿದು ಅಕ್ಕನ ದೂರಿನ ಮೇರೆಗೆ ಪೊಲೀಸರು ಶುಭಂ ಶುಕ್ಲಾ ಎಂಬಾತ
ಚಿಕ್ಕಬಳ್ಳಾಪುರ ಸರ್ಕಾರಿ ಶಾಲೆಗಳಲ್ಲಿ ಬಿಸಿಯೂಟಕ್ಕೆ ತೊಗರಿಬೇಳೆ ಪೂರೈಕೆಯಲ್ಲಿ ಸಮಸ್ಯೆ ಎದುರಾಗಿದೆ. ಮಾರುಕಟ್ಟೆ ಬೆಲೆಗಿಂತ ಕಡಿಮೆ ದರ ನಿಗದಿಪಡಿಸಿರುವುದರಿಂದ ಗುಣಮಟ್ಟದ ಬೇಳೆ ಸಿಗುತ್ತಿಲ್ಲ. ಹುಳು ಬಿದ್ದ ಬೇಳೆ ಪೂರೈ
ಲಂಡನ್ನಲ್ಲಿ ಭಾರತೀಯ ಮೂಲದ ಉದ್ಯೋಗಿ ಮಾದೇಶ್ ರವಿಚಂದ್ರನ್, ಕೆಎಫ್ಸಿ ಶಾಖೆಯಲ್ಲಿ ಜನಾಂಗೀಯ ನಿಂದನೆ ಮತ್ತು ತಾರತಮ್ಯಕ್ಕೆ ಒಳಗಾಗಿ ಅಕ್ರಮವಾಗಿ ವಜಾಗೊಂಡಿದ್ದರು. ತಮ್ಮ ಶಾಖೆಯಲ್ಲಿನ ಮ್ಯಾನೇಜರ್ ಆತನಿಗೆ ರಜೆ ನೀಡದೆ, ಗು
ಬೆಂಗಳೂರಿನಲ್ಲಿ ಚಿನ್ನದ ಬೆಲೆಯಲ್ಲಿ ದಿಢೀರ್ ಇಳಿಕೆ ಕಂಡುಬಂದಿದೆ. ಬೆಳ್ಳಿ ಬೆಲೆಯಲ್ಲೂ ಇಂದು ಕಡಿತ ಆಗಿದೆ. ವರ್ಷಾಂತ್ಯ ಚಿನ್ನದ ಬೆಲೆ ಗರಿಷ್ಠ 14122 ರೂಪಾಯಿಗೆ ಏರಿಕೆ ಆಗಿತ್ತು. ಇದೀಗ ಇಂದು ದಿಢೀರ್ ಇಳಿಕೆ ಆಗಿದೆ.
ನಿನ್ನೆ (ಡಿ.28-ಭಾನುವಾರ) ಕಾಂಗ್ರೆಸ್ ಪಕ್ಷದ 140ನೇ ಸಂಸ್ಥಾಪನಾ ದಿನಾಚರಣೆಯನ್ನು ಆಚರಿಸಲಾಗಿದ್ದು, ಪಕ್ಷದ ಪ್ರಧಾನ ಕಚೇರಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಧ್ವಜಾರೋಹಣ ನೆರವೇರಿಸಿದ್ದಾರೆ. ಇನ್ನು ಕಾರ್ಯಕರ್ತರ
ಬೆಂಗಳೂರು ದಕ್ಷಿಣ ಜಿಲ್ಲಾ ಪೊಲೀಸರು ಹೊಸ ವರ್ಷದ ಸಂಭ್ರಮಾಚರಣೆಗೆ ಮಾರ್ಗಸೂಚಿಗಳನ್ನು ಪ್ರಕಟಿಸಿದ್ದಾರೆ. ಸಾರ್ವಜನಿಕರ ಸುರಕ್ಷತೆ ಮತ್ತು ಕಾನೂನು ಸುವ್ಯವಸ್ಥೆಗಾಗಿ ಈ ಕ್ರಮಗಳನ್ನು ಕೈಗೊಳ್ಳಲಾಗಿದೆ. ಬಾರ್ ಆ್ಯಂಡ್ ರೆಸ
ಬಳ್ಳಾರಿ ಕೇಂದ್ರ ಕಾರಾಗೃಹವು ಕೇವಲ ಶಿಕ್ಷಾ ಕೇಂದ್ರವಾಗಿರದೆ, ಉತ್ಪಾದನಾ ಘಟಕವಾಗಿ ರೂಪುಗೊಂಡಿದೆ. ಇಲ್ಲಿ ಕೈದಿಗಳು ಕೈಮಗ್ಗ, ಹೊಲಿಗೆ, ಸೋಪು ಮತ್ತು ಫಿನಾಯಿಲ್ ತಯಾರಿಕೆಯಲ್ಲಿ ತೊಡಗಿದ್ದು, ಅವರ ಕೌಶಲ್ಯವು ಬಿಡುಗಡೆಯ ನಂತರ ಗ
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ವಸ್ತುಸ್ಥಿತಿ ಅವಲೋಕನ ಸಾಮರ್ಥ್ಯ ಅವರಿಗಷ್ಟೇ ಪ್ರೀತಿ. ನಿರ್ದಿಷ್ಟ ವಿಷಯದಲ್ಲಿ ಇಡಿ ಜಗತ್ತಿನ ಅಭಿಪ್ರಾಯ ಒಂದಾದರೆ, ಡೊನಾಲ್ಡ್ ಟ್ರಂಪ್ ಅವರ ಅಭಿಪ್ರಾಯ ಬೇರೆಯದ್ದೇ ಆಗಿರುತ್ತ

26 C