SENSEX
NIFTY
GOLD
USD/INR

Weather

18    C
... ...View News by News Source
ಬ್ರಿಸ್ಟಲ್‌ ಮ್ಯೂಸಿಯಂನಿಂದ ಭಾರತೀಯ ಕಲಾಕೃತಿ ಸೇರಿದಂತೆ 600ಕ್ಕೂ ಹೆಚ್ಚು ಅಪರೂಪದ ವಸ್ತುಗಳ ಕಳ್ಳತನ!

ಊರೆಲ್ಲಾ ಕೊಳ್ಳೆ ಹೊಡೆದ ಮೇಲೆ ಕೋಟೆ ಬಾಗಿಲು ಹಾಕಿದಂತೆ, ಯುಕೆಯ ಬ್ರಿಸ್ಟಲ್‌ನಲ್ಲಿರುವ ಐತಿಹಾಸಿಕ ವಸ್ತುಸಂಗ್ರಹಲಾಯದಲ್ಲಿ ಕಳ್ಳತನ ನಡೆದು ಎರಡು ತಿಂಗಳುಗಳ ಬಳಿಕ, ಪೊಲೀಸರು ಕಳ್ಳತನದ ಮಾಹಿತಿಯನ್ನು ಸಾರ್ವಜನಿಕಗೊಳಿಸಿದ್

12 Dec 2025 9:44 am
ಅಂತಾರಾಷ್ಟ್ರೀಯ ಸಂಸ್ಥೆಗಳು ಪ್ರಕಟಿಸುವ ವಾಯು ಗುಣಮಟ್ಟದ ಶ್ರೇಯಾಂಕಗಳಿಗೆ ಅಧಿಕೃತ ಮಾನ್ಯತೆ ಇಲ್ಲ: ಕೇಂದ್ರ ಸ್ಪಷ್ಟನೆ

ಭಾರತದ ವಾಯು ಗುಣಮಟ್ಟದ ಮಾನದಂಡಗಳಿಗೆ ಅಂತಾರಾಷ್ಟ್ರೀಯ ಶ್ರೇಯಾಂಕಗಳಿಗೆ ಅಧಿಕೃತ ಮಾನ್ಯತೆ ಇಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ವಿಶ್ವ ಆರೋಗ್ಯ ಸಂಸ್ಥೆಯ ಮಾರ್ಗಸೂಚಿಗಳು ಕೇವಲ ಸಲಹೆಗಳಾಗಿದ್ದು, ಭಾರತಕ್ಕೆ ಕಡ್ಡ

12 Dec 2025 9:37 am
ಹೆರಿಗೆಗಾಗಿ ಅಮೆರಿಕಾ ಪ್ರವಾಸ ಮಾಡುವವರಿಗೆ ನೋ ಎಂಟ್ರಿ : USನಲ್ಲಿ ಮಗುವಿಗೆ ಜನ್ಮ ನೀಡಿ ಪೌರತ್ವ ಕೊಡಿಸುವ ಭಾರತೀಯರಿಗೆ ಶಾಕ್‌ ಕೊಟ್ಟ ಟ್ರಂಪ್‌ ಸರ್ಕಾರ

ಅಮೆರಿಕಾಗೆ ಹೆರಿಗೆ ಸಮಯದಲ್ಲಿ ಪ್ರವಾಸಕ್ಕೆ ತೆರಳಿ ಮಗುವಿಗೆ ಪೌರತ್ವ ಗಿಟ್ಟಿಸಿಕೊಳ್ಳುವ ತಂತ್ರಗಳ ವಿರುದ್ಧ ಟ್ರಂಪ್ ಆಡಳಿತ ಕಠಿಣ ಕ್ರಮಕ್ಕೆ ಮುಂದಾಗಿದೆ. ಅರ್ಜಿದಾರರು ಗರ್ಭಿಣಿಯಾಗಿದ್ದು ಪ್ರವಾಸಿ ವೀಸಾಗಾಗಿ ಅರ್ಜಿಸಲ್

12 Dec 2025 9:36 am
ಬೆಳಗಾವಿಯಲ್ಲೂ ಡಿನ್ನರ್ ಪಾಲಿಟಿಕ್ಸ್: ಯತೀಂದ್ರ ಹೇಳಿಕೆ ಬೆನ್ನಲ್ಲೇ ಡಿಕೆಶಿ ಬಣ ಶಕ್ತಿ ಪ್ರದರ್ಶನ! ಖಾಸಗಿ ಹೋಟೆಲ್ ನಲ್ಲಿ ಔತಣಕೂಟ

ಬೆಳಗಾವಿ ಅಧಿವೇಶನದಲ್ಲಿ ನಾಯಕತ್ವ ಗೊಂದಲ ತಣ್ಣಗಾಗುವ ಬದಲು ಬೂದಿಮುಚ್ಚಿದ ಕೆಂಡದಂತಿದೆ. ಡಿಸಿಎಂ ಡಿಕೆ ಶಿವಕುಮಾರ್ ಅವರು ಆಪ್ತ ಶಾಸಕರಿಗೆ ಪ್ರತ್ಯೇಕ ಡಿನ್ನರ್ ಮೀಟಿಂಗ್ ಹಮ್ಮಿಕೊಂಡಿದ್ದು, ನಾಯಕತ್ವ ಬದಲಾವಣೆ ಬಗ್ಗೆ ಗೊಂದ

12 Dec 2025 9:36 am
ಮಾಳು ನಿಪನಾಳ ನ್ಯೂ ಲುಕ್ ನೋಡಿ ಹೇಗಿದೆ?

ಮಾಳು ನಿಪನಾಳ ನ್ಯೂ ಲುಕ್ ನೋಡಿ ಹೇಗಿದೆ?

12 Dec 2025 9:05 am
ಆಂಧ್ರದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿದ ಬಸ್;‌ 9 ಪ್ರಯಾಣಿಕರ ದುರ್ಮರಣ!

ಆಂಧ್ರಪ್ರದೇಶದಲ್ಲಿ ಬೆಳ್ಳಂಬೆಳಗ್ಗೆ ಭೀಕರ ಬಸ್‌ ಅಪಘಾತ ಸಂಭವಿಸಿದದ್ದು, ಅಲ್ಲೂರಿ ಜಿಲ್ಲೆಯ ತುಲಸಿಪಕಲು ಗ್ರಾಮದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಖಾಸಿ ಬಸ್‌ ಕಂದಕಕ್ಕೆ ಉರುಳಿದೆ. ಈ ಅಪಘಾತದಲ್ಲಿ ಒಟ್ಟು 9 ಪ್ರಯಾಣಿಕರು ಸಾವನ

12 Dec 2025 8:47 am
ನಾವು ಏನಾದರೂ ಮಾಡಲೇಬೇಕು; ದಯಾಮರಣ ಅರ್ಜಿ ವಿಚಾರಣೆ ವೇಳೆ ಸುಪ್ರೀಂಕೋರ್ಟ್‌ ಮಹತ್ವದ ಹೇಳಿಕೆ

ದಯಮಾರಣ ಕೋರಿ ಸಲ್ಲಿಸುವ ಅರ್ಜಿಗಳ ವಿಚಾರಣೆ ನೆಡೆಸುವುದು ಸಪ್ರೀಂಕೋರ್ಟ್‌ಗೆ ಸವಾಲಿನ ಕೆಲಸವೇ ಸರಿ. ಅತ್ಯಂತ ದಯನೀಯ ಸ್ಥಿತಿಯಲ್ಲಿ ವೈದ್ಯಕೀಯ ಸಾಧನೆಗಳ ನೆರವಿನಿಂದ ಬದುಕುತ್ತಿರುವ ವ್ಯಕ್ತಿಯನ್ನು ಕೊನೆ ಕ್ಷಣದವರೆಗೂ ಜೀವ

12 Dec 2025 8:07 am
ಕಂಟೋನ್ಮೆಂಟ್‌ ರೈಲ್ವೆ ಕಾಲೊನಿ ಜೀವ ವೈವಿಧ್ಯತೆ ಪಾರಂಪರಿಕ ತಾಣವಲ್ಲ! 3 ತಿಂಗಳಲ್ಲಿ ನಿರ್ಧಾರ ಹಿಂಪಡೆದ ಸರ್ಕಾರ

ರಾಜ್ಯ ಸರ್ಕಾರವು ಕಂಟೋನ್ಮೆಂಟ್ ರೈಲ್ವೆ ಕಾಲೊನಿಯ 8.61 ಎಕರೆ ಪ್ರದೇಶವನ್ನು 'ಜೀವ ವೈವಿಧ್ಯತೆ ಪಾರಂಪರಿಕ ತಾಣ' ಎಂದು ಸೆಪ್ಟೆಂಬರ್‌ನಲ್ಲಿ ಘೋಷಿಸಿ, ಡಿಸೆಂಬರ್‌ನಲ್ಲಿ ಯಾವುದೇ ಕಾರಣ ನೀಡದೆ ಹಿಂಪಡೆದಿದೆ. ಈ ನಿರ್ಧಾರದಿಂದ ಪರಿಸ

12 Dec 2025 8:02 am
ಗೋಲ್ಡ್‌ ಕಾರ್ಡ್‌ ಬಿಡುಗಡೆ ಸಮಾರಂಭದಲ್ಲಿ ಭಾರತೀಯರ ಬಗ್ಗೆ ಡೊನಾಲ್ಡ್‌ ಟ್ರಂಪ್‌ ಹೇಳಿದ್ದೇನು? ಮಾತು ಮಾತಾಗಿರಲಿ ಅಧ್ಯಕ್ಷರೇ

ತಮ್ಮ ಮಹತ್ವಾಕಾಂಕ್ಷಿ ಗೋಲ್ಡ್‌ ಕಾರ್ಡ್‌ ಯೋಜನೆ ಬಿಡುಗಡೆ ಮಾಡಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ಶ್ರೀಮಂತ ವಲಸಿಗರಿಗೆ ಅಮೆರಿಕದ ಬಾಗಿಲುಗಳನ್ನು ತೆರೆದಿದ್ದಾರೆ. ಗೋಲ್ಡ್‌ ಕಾರ್ಡ್‌ ಬಿಡುಗಡೆ ಸಮಾರಂಭದಲ್ಲಿ ಮ

12 Dec 2025 7:15 am
Explained: ಪುಟಿನ್-ಮೋದಿ ಸೆಲ್ಫಿ ಇಂಪ್ಯಾಕ್ಟ್‌, ಡೊನಾಲ್ಡ್‌ ಟ್ರಂಪ್‌ ಎಮರ್ಜೆನ್ಸಿ ಕಾಂಟ್ಯಾಕ್ಟ್‌; ಭಾರತದ ನೀತಿ ಪಿಕ್ಚರ್‌ ಪರ್ಫೆಕ್ಟ್‌

ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಅವರ ಭಾರತ ಪ್ರವಾಸ ಮತ್ತು ಮೋದಿ-ಪುಟಿನ್‌ ದೋಸ್ತಿ ಅಮೆರಿಕವನ್ನು ಇನ್ನಿಲ್ಲದಂತೆ ಕಾಡತೊಡಗಿದೆ. ಭಾರತದೊಂದಿಗಿನ ಸಂಬಂಧ ಸುಧಾರಣೆಗೆ ಶತಾಯಗತಾಯ ಪ್ರಯತ್ನ ಆರಂಭಿಸಿರುವ ಅಧ್ಯಕ್ಷ ಡೊನ

12 Dec 2025 6:51 am
ವಾಯುವ್ಯ ಸಾರಿಗೆಗೆ ಎಲೆಕ್ಟ್ರಿಕ್‌ ಬಸ್‌ಗಳ ಬೇಡಿಕೆ: 507 ಕೋಟಿ ರೂ ವೆಚ್ಚದ ಸಾವಿರ ಬಸ್‌ಗಳಿಗೆ ಪ್ರಸ್ತಾವನೆ

ವಾಕರಸಾ ಸಂಸ್ಥೆಯು ಒಂದು ಸಾವಿರ ಎಲೆಕ್ಟ್ರಿಕ್‌ ಬಸ್‌ಗಳನ್ನು ಖರೀದಿಸಲು ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ಈ ಭಾಗದ ಜನರಿಗೆ ಸಿಹಿಸುದ್ದಿಯಾಗಿದೆ. ಮಹಿಳೆಯರ ಉಚಿತ ಪ್ರಯಾಣ ಯೋಜನೆಯಿಂದ ಪ್ರಯಾಣಿಕರ ಸಂಖ್ಯೆ ಹೆ

12 Dec 2025 6:07 am
ಚಿನ್ನಸ್ವಾಮಿಯಲ್ಲಿ ಕ್ರಿಕೆಟ್‌ ಗ್ರೀನ್‌ ಸಿಗ್ನಲ್‌, ಒಳಮೀಸಲಿಗೆ ವಿಧೇಯಕ ಸೇರಿ ಸಂಪುಟದಲ್ಲಿ ಹಲವು ಮಹತ್ವದ ತೀರ್ಮಾನ

ಬೆಳಗಾವಿಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕ್ರಿಕೆಟ್ ಪಂದ್ಯಗಳನ್ನು ಪುನರಾರಂಭಿಸಲು ಅನುಮತಿ ನೀಡಲಾಗಿದೆ. ಒಳಮೀಸಲಾತಿ ಜಾರಿಗಾಗಿ 'ಕರ್ನಾಟಕ ಪರಿಶಿಷ್ಟ ಜಾತಿಗಳು (ಉಪ ವರ್ಗೀಕರಣ) ವಿಧೇಯಕ -2

11 Dec 2025 11:42 pm
ʻದಿ ಡೆವಿಲ್‌ʼ ಸಿನಿಮಾ ವೀಕ್ಷಿಸಿದ ಸ್ಟಾರ್ಸ್

ʻದಿ ಡೆವಿಲ್‌ʼ ಸಿನಿಮಾ ವೀಕ್ಷಿಸಿದ ಸ್ಟಾರ್ಸ್

11 Dec 2025 11:34 pm
‘ದಿ ಡೆವಿಲ್’ ಸಿನಿಮಾ ಹೇಗಿದೆ? ಹಿಟ್ ಆಗುತ್ತಾ? ಇಲ್ವಾ? ಇಲ್ಲಿದೆ ವಿಮರ್ಶೆ!

‘ದಿ ಡೆವಿಲ್’ ಸಿನಿಮಾ ಹೇಗಿದೆ? ಹಿಟ್ ಆಗುತ್ತಾ? ಇಲ್ವಾ? ಇಲ್ಲಿದೆ ವಿಮರ್ಶೆ!

11 Dec 2025 11:34 pm
ಆನ್‌ಲೈನ್‌ ಗೇಮ್‌ ಗೀಳು; ಬೆತ್ತಲೆ ಫೋಟೊ ಶೇರ್‌ ಬೆದರಿಕೆಗೆ ಹೆದರಿ ಯುವಕ ಆತ್ಮಹತ್ಯೆ

ಆನ್‌ಲೈನ್ ಗೇಮ್‌ ಗೀಳಿಗೆ ಒಳಗಾದ ಎಂಬಿಎ ವಿದ್ಯಾರ್ಥಿಯೊಬ್ಬ ಆ್ಯಪ್‌ ಮೂಲಕ ಸಾಲ ಪಡೆದು, ಬೆತ್ತಲೆ ಫೋಟೋ ಹಂಚುವ ಬೆದರಿಕೆ ಮತ್ತು ಹಣಕ್ಕಾಗಿ ಒತ್ತಡಕ್ಕೆ ಒಳಗಾಗಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ಮೂರು ಪುಟದ ಡೆತ್‌ ನೋಟ್‌ನಲ್ಲ

11 Dec 2025 11:01 pm
IND Vs SA- ಟಾಸ್ ಗೆದ್ದ ಭಾರತವನ್ನು ದಿಕ್ಕು ತಪ್ಪಿಸಿದ ಹರಿಣಗಳು; ಚಂಡೀಗಢದಲ್ಲಿ ನಡೆಯದ ಕಟಕ್ ಆಟ

India Vs South Africa 2nd t20i Match- ಕಟಕ್‌ನಲ್ಲಿ ಪ್ರಥಮ ಟಿ20 ಪಂದ್ಯದಲ್ಲಿ ಆದ ಮುಖಭಂಗಕ್ಕೆ ನ್ಯೂ ಚಂಡೀಗಢದಲ್ಲಿ ತಿರುಗೇಟು ನೀಡಿದ ದಕ್ಷಿಣ ಆಫ್ರಿಕಾ ದ್ವಿತೀಯ ಪಂದ್ಯದಲ್ಲಿ ಭಾರತದ ವಿರುದ್ಧ 51 ರನ್‌ಗಳ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ

11 Dec 2025 10:57 pm
ʻಹಸು ಮೇಯಿಸುತ್ತಿದ್ದ ನನಗೆ ಶಿಕ್ಷಣ ಕೊಡಿಸಿ ಎಂಜಿನಿಯರ್‌ ಮಾಡಿದ್ರುʼ; ಜೀವನ ರೂಪಿಸಿದ ಶಿಕ್ಷಕನಿಗೆ ವಿದ್ಯಾರ್ಥಿಯಿಂದ ಬೈಕ್‌ ಗಿಫ್ಟ್‌

ಗುರು-ಶಿಷ್ಯರ ಬಾಂಧವ್ಯಕ್ಕೆ ಸಾಕ್ಷಿ ತಿ ನರಸೀಪುರ ಸಾಕ್ಷಿಯಾಗಿದೆ. ತನ್ನ ನೆಚ್ಚಿನ ಶಿಕ್ಷಕ ಶ್ರೀನಿವಾಸಗೌಡ ಅವರು ನಿವೃತ್ತರಾದ ಹಿನ್ನೆಲೆಯಲ್ಲಿ, ಬೆಂಗಳೂರಿನಲ್ಲಿ ಎಂಜಿನಿಯರ್ ಆಗಿ ಸೇವೆ ಸಲ್ಲಿಸುತ್ತಿರುವ ಉಮಾಶಂಕರ್ ಅವರು

11 Dec 2025 10:28 pm
ಜಾಲಿವುಡ್‌ ಸ್ಟುಡಿಯೋ ಬೀಗ ತೆರವು, ಆದೇಶ ಹಿಂಪಡೆದ ಮಾಲಿನ್ಯ ನಿಯಂತ್ರಣ ಮಂಡಳಿ

ಮಾಲಿನ್ಯ ನಿಯಮ ಉಲ್ಲಂಘನೆ ಸಂಬಂಧ ಬೀಗ ಬಿದ್ದಿದ್ದ ಬಿಡದಿಯ ಜಾಲಿವುಡ್‌ ಸ್ಟುಡಿಯೋ ಮರು ಆರಂಭಗೊಂಡಿದೆ. ಬಿಗ್‌ಬಾಸ್‌ ಕಾರ್ಯಕ್ರಮಕ್ಕೆ ತೊಂದರೆಯಾಗಿದ್ದ ಈ ವಿಚಾರದಲ್ಲಿ, ಮಾಲೀಕರು ನಿಯಮ ಪಾಲನೆಗೆ ಅಗತ್ಯ ವ್ಯವಸ್ಥೆ ಮಾಡಿದ್ದರ

11 Dec 2025 10:18 pm
ಬೆಂಗಳೂರಿನಲ್ಲಿ ಮನೆ ಕಳ್ಳತನ ಮಾಡಿ ಓಡಿ ಹೋದ ಕೇರ್‌ ಟೇಕರ್; AMT ಹಣ ಡ್ರಾ ಮಾಡಿ ಸಿಕ್ಕಿಬಿದ್ದ ಬಿಹಾರಿ ಚಾಂದಿನಿ!

ಬಾಣಸವಾಡಿ ಪೊಲೀಸರು ಕೆಲಸ ಮಾಡುತ್ತಿದ್ದ ಮನೆಯಲ್ಲಿ ಆಭರಣ ಮತ್ತು ಎಟಿಎಂ ಕಾರ್ಡ್ ಕದ್ದು ಹಣ ಡ್ರಾ ಮಾಡಿದ್ದ ಮಹಿಳೆಯನ್ನು ಬಂಧಿಸಿದ್ದಾರೆ. ಬಿಹಾರ ಮೂಲದ ಚಾಂದಿನಿ ಕುಮಾರಿ ಎಂಬುವರು ಗೌಸಿಯಾ ಬೇಗಂ ಅವರ ಮನೆಯಲ್ಲಿ ಕೇರ್‌ಟೇಕರ್

11 Dec 2025 9:54 pm
ಬೇಲೇಕೇರಿ ಅಕ್ರಮ ಅದಿರು ಸಾಗಣೆ ಪ್ರಕರಣ; ಹೊಸದಾಗಿ ಶಾಸಕ ಸತೀಶ್ ಸೈಲ್ ಆರೋಗ್ಯ ತಪಾಸಣೆಗೆ ಹೈಕೋರ್ಟ್ ಆದೇಶ

ಬೇಲೇಕೇರಿ ಅಕ್ರಮ ಅದಿರು ಸಾಗಣೆ ಪ್ರಕರಣದ ಆರೋಪಿ ಶಾಸಕ ಸತೀಶ್‌ ಸೈಲ್‌ ಅವರ ಆರೋಗ್ಯ ತಪಾಸಣೆಗೆ ಹೈಕೋರ್ಟ್‌ ಆದೇಶಿಸಿದೆ. ಜಾರಿ ನಿರ್ದೇಶನಾಲಯವು ಹೊಸದಾಗಿ ವೈದ್ಯಕೀಯ ತಪಾಸಣೆ ನಡೆಸಲು ಅಭಿಪ್ರಾಯ ವ್ಯಕ್ತಪಡಿಸಿದೆ. ಯಾವ ವೈದ್ಯ

11 Dec 2025 9:39 pm
Wd, Wd, Wd, Wd, Wd, Wd, Wd: ಒಂದೇ ಓವರ್‌ನಲ್ಲಿ 7 ವೈಡ್‌ ಎಸೆದ ಅರ್ಶದೀಪ್‌ ಸಿಂಗ್! ಲಯ ತಪ್ಪಿದ ಭಾರತದ ಬೌಲಿಂಗ್

India Vs South Africa- ಚುಟುಕು ಕ್ರಿಕೆಟ್ ನ ಸ್ಪೆಷಲಿಸ್ಟ್ ಬೌಲರ್ ಎಂದೇ ಹೆಸರಾಗಿರುವ ಅರ್ಶದೀಪ್ ಸಿಂಗ್ ಅವರು ಒಂದೇ ಓವರ್ ನಲ್ಲಿ 7 ವೈಡ ಎಸೆವ ಮೂಲಕ ಅನಗತ್ಯ ದಾಖಲೆಯನ್ನು ತಮ್ಮ ಹೆಸರಿಗೆ ಬರೆಸಿಕೊಂಡಿದ್ದಾರೆ. ಇನಿಂಗ್ಸ್‌ನ 11ನೇ ಓವರ್‌ ನಲ್

11 Dec 2025 9:37 pm
ಮೌಖಿಕ ಸೂಚನೆ ನೀಡಿ ಠಾಣೆಗೆ ರೌಡಿಶೀಟರ್‌ ಕರೆಸಿಕೊಳ್ಳಲು ಬ್ರೇಕ್‌! ಪೊಲೀಸ್‌ ಇಲಾಖೆಗೆ ಹೈಕೋರ್ಟ್‌ ಮಹತ್ವದ ಸೂಚನೆ

ಮೌಖಿಕ ಆದೇಶದ ಮೂಲಕ ರೌಡಿಶೀಟರ್‌ಗಳನ್ನು ಪೊಲೀಸ್ ಠಾಣೆಗೆ ಕರೆಸುವುದಕ್ಕೆ ಹೈಕೋರ್ಟ್ ತಡೆ ನೀಡಿದೆ. ಸರಕಾರ ಸೂಕ್ತ ಪ್ರಕ್ರಿಯೆ ನಿಗದಿಪಡಿಸುವವರೆಗೆ, ಎಸ್‌ಎಂಎಸ್ ಅಥವಾ ವಾಟ್ಸ್‌ಆ್ಯಪ್ ಮೂಲಕ ಸೂಚನೆ ನೀಡಬಹುದು ಎಂದು ನ್ಯಾಯಾಲ

11 Dec 2025 9:33 pm
ಅಮೆರಿಕ ಅಧ್ಯಕ್ಷ ಟ್ರಂಪ್‌ ಜೊತೆ ಮೋದಿ ಮಾತುಕತೆ; ಜಾಗತಿಕ ಶಾಂತಿ, ವ್ಯಾಪಾರ ಒಪ್ಪಂದಕ್ಕೆ ಆದ್ಯತೆ

ರಷ್ಯಾದಿಂದ ತೈಲ ಖರೀದಿ ಬೆನ್ನಲ್ಲೇ ಭಾರತದ ಮೇಲೆ ಅಮೆರಿಕದ ಟ್ರಂಪ್‌ ಸರ್ಕಾರ ಶೇ.50ಸುಂಕ ವಿಧಿಸಿತ್ತು. ಆ ಬಿಕ್ಕಟ್ಟಿನ ಮಧ್ಯೆ ಕೆಲ ದಿನಗಳ ಹಿಂದೆ ಪುಟಿನ್ ಭಾರತಕ್ಕೆ ಬಂದಿದ್ದರೂ ಈ ಗೊಂದಲಗಳ ಮಧ್ಯೆ ಪ್ರಧಾನಿ ಮೋದಿ ಅವರು ಅಮೆರಿ

11 Dec 2025 9:22 pm
ಐಷಾರಾಮಿ ಕಟ್ಟಡದ ಫೋಟೋ ಹಾಕಿ, ಗೆಸ್ ಮಾಡಿ ನೋಡೋಣ ಎಂದ ಪ್ರಿಯಾಂಕ್ ಖರ್ಗೆ : ಯಾವುದಿದು ಬಿಲ್ಡಿಂಗ್?

RSS Delhi Office : ರಾಷ್ಟ್ರೀಯ ಸ್ವಯಂಸೇವಕ ಸಂಘದ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿರುವ ಕಟ್ಟಡದ ಫೋಟೋ ಜೊತೆ ರಾಜ್ಯ ಐಟಿಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಟ್ವೀಟ್ ಮಾಡಿದ್ದಾರೆ. ಈ ಫೋಟೋ ನೋಡಿ ಮಿಸ್ಟೇಕ್ ಮಾಡಿಕೊಳ್ಳಬೇಡಿ ಎಂದು ಎಕ್ಸ್ ಮೂಲಕ

11 Dec 2025 9:08 pm
ಜನೌಷಧಿ ಕೇಂದ್ರ ಮುಚ್ಚುವ ಆದೇಶ ರದ್ದುಗೊಳಿಸಿದ ಹೈಕೋರ್ಟ್‌, ರಾಜ್ಯ ಸರಕಾರಕ್ಕೆ ಭಾರಿ ಹಿನ್ನಡೆ

ರಾಜ್ಯದ ಸರಕಾರಿ ಆಸ್ಪತ್ರೆಗಳ ಆವರಣದಲ್ಲಿರುವ ಜನೌಷಧಿ ಕೇಂದ್ರಗಳನ್ನು ಮುಚ್ಚುವ ಸರಕಾರದ ಆದೇಶವನ್ನು ಹೈಕೋರ್ಟ್ ರದ್ದುಗೊಳಿಸಿದೆ. ಬಡವರಿಗೆ ಕಡಿಮೆ ಬೆಲೆಗೆ ಔಷಧಿ ನೀಡುವಲ್ಲಿ ಸರಕಾರದ ವಿಭಾಗ ಹಸ್ತಕ್ಷೇಪ ಮಾಡುವುದಿಲ್ಲ ಎಂ

11 Dec 2025 9:01 pm
ಭಾರತದಲ್ಲಿ ಹಿಂದೂಗಳನ್ನು ಟಾರ್ಗೆಟ್ ಮಾಡಲಾಗುತ್ತಿದೆ: ಪವನ್‌ ಕಲ್ಯಾಣ್

ತಮಿಳುನಾಡಿನ ದೇವಸ್ಥಾನವೊಂದರ ದೀಪ ಬೆಳಗುವ ವಿಚಾರದಲ್ಲಿ ಹಿಂದೂಗಳ ಪರ ತೀರ್ಪು ನೀಡಿದ ನ್ಯಾಯಮೂರ್ತಿಯ ಪದಚ್ಯುತಿಗೆ ಸಂಸದರು ಯತ್ನಿಸುತ್ತಿರುವುದನ್ನು ಆಂಧ್ರ ಡಿಸಿಎಂ ಪವನ್ ಕಲ್ಯಾಣ್ ಪ್ರಶ್ನಿಸಿದ್ದಾರೆ. ಜಾತಿ, ಪ್ರಾದೇಶಿ

11 Dec 2025 8:35 pm
ಟಿ20 ವಿಶ್ವಕಪ್ ಪಂದ್ಯ ಕ್ರೀಡಾಂಗಣದಲ್ಲೇ ನೋಡುವ ಮನಸ್ಸುಂಟಾ? ನಂಬಲಸಾಧ್ಯವಾದ ಟಿಕೆಟ್ ಬೆಲೆ ನಿಗದಿಪಡಿಸಿದೆ ಐಸಿಸಿ

ನೀವಿದನ್ನು ನಂಬಲೇಬೇಕು. ಮುಂದಿನ ಫೆಬ್ರವರಿಯಲ್ಲಿ ನಡೆಯಲಿರುವ ಐಸಿಸಿ ಪುರುಷರ ಟಿ20 ವಿಶ್ವಕಪ್ ಪಂದ್ಯಗಳ ಟಿಕೆಟ್ ಬೆಲೆ ಕೇವಲ 100 ರೂಪಾಯಿ! ಜನಸಾಮಾನ್ಯರೂ ಕ್ರಿಕೆಟ್ ಅನ್ನು ಮೈದಾನಗಳಿಗೆ ಬಂದು ಆಸ್ವಾದಿಸಲು ಸಾಧ್ಯವಾಗಬೇಕು ಎಂಬ

11 Dec 2025 8:23 pm
ನಿನ್ನೆ ಅಮಿತ್‌ ಶಾ, ಇಂದು ನಡ್ಡಾ; ರಾಜ್ಯಸಭೆಯಲ್ಲಿ ಅಬ್ಬರಿಸಿದ ಬಿಜೆಪಿ ಅಧ್ಯಕ್ಷ! ಸಂಸತ್ ಕಲಾಪದ ಪ್ರಮುಖಾಂಶಗಳು

ಸಂಸತ್ತಿನ ಚಳಿಗಾಲದ ಅಧಿವೇಶನದ 9ನೇ ದಿನವಾದ ಗುರುವಾರ, ಲೋಕಸಭೆಯು ಪ್ರಮುಖ ಆರ್ಥಿಕ ವಿಷಯಗಳತ್ತ ಗಮನಹರಿಸಿದರೆ, ರಾಜ್ಯಸಭೆಯು ರಾಜಕೀಯ ಸಂಘರ್ಷಕ್ಕೆ ಸಾಕ್ಷಿಯಾಯಿತು. ಲೋಕಸಭೆಯಲ್ಲಿ 2025-26ರ ಸಾಲಿನ ಪೂರಕ ಅನುದಾನಗಳ ಕುರಿತು ಚರ್ಚೆ

11 Dec 2025 8:01 pm
ತಿರುಪತಿ ತಿಮ್ಮಪ್ಪನಿಗೆ 4 ನಾಮ! ಭಕ್ತರಿಗೆ ರೇಷ್ಮೆ ಶಲ್ಯದ ಶಾಕ್; ಲಡ್ಡು ಆಯ್ತು, ಈಗ ರೇಷ್ಮೆ ಸರದಿ - ಏನಿದು ಹಗರಣ?

ತಿರುಪತಿ ತಿರುಮಲ ದೇವಸ್ಥಾನದಲ್ಲಿ ಮತ್ತೊಂದು ಹಗರಣ ಬೆಳಕಿಗೆ ಬಂದಿದೆ. 2015 ರಿಂದ 2025 ರವರೆಗೆ, ಶುದ್ಧ ರೇಷ್ಮೆಯ ಬದಲಿಗೆ ಶೇ.100ರಷ್ಟು ಪಾಲಿಸ್ಟರ್ ದುಪಟ್ಟಾಗಳನ್ನು ದೇವಸ್ಥಾನಕ್ಕೆ ಪೂರೈಸಲಾಗಿದೆ. ಈ ವಂಚನೆಯಲ್ಲಿ ವಿಆರ್‌ಎಸ್ ಎಕ್

11 Dec 2025 7:48 pm
ಸದನ ಹೈಲೈಟ್ಸ್: ಸಿದ್ದು ದಾಖಲೆ, ಕಾಣದ ಕುರ್ಚಿಗೆ ಹಂಬಲಿಸೋ ಮನ! ಯತ್ನಾಳ್, ಸುನೀಲ್ ಸ್ವಾರಸ್ಯದ ಮಾತು, ಕಾಗೆ ಖಡಕ್ ನುಡಿ

‌ ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ನಾಲ್ಕನೇ ದಿನವಾದ ಇಂದು ಡಿ.11ರಂದು ಉತ್ತರ ಕರ್ನಾಟಕದ ಚರ್ಚೆಯ ವೇಳೆ ಬಿಜೆಪಿ ಮತ್ತು ಆಡಳಿತರೂಢ ಕಾಂಗ್ರೆಸ್‌ ಸರ್ಕಾರದ ಸಚಿವರ ನಡುವೆ ಮಾತುಕತೆ ನಡೆಯಿತು. ಡಿಕೆ ಶಿವಕುಮಾರ್ ಅವರ ಕುರ್ಚಿ ಆಸ

11 Dec 2025 7:30 pm
IND Vs SA- ಯಾವ ಸ್ಪೆಷಲ್ ಟ್ರಿಕ್ಸ್ ಅನ್ನೂ ಮಾಡದ ಸೂರ್ಯಕುಮಾರ್ ಯಾದವ್! ಟಾಸ್ ಗೆದ್ದಿದ್ದಕ್ಕೆ ಖುಷಿಯೋ ಖುಷಿ!

ಕಳೆದೆರಡು ವರ್ಷಗಳಿಂದ ಭಾರತಕ್ಕೆ ಅಂಟಿದ್ದ ಟಾಸ್ ಕಳಂಕ ನಿಧಾನಕ್ಕೆ ಕಳಚುವ ಲಕ್ಷಣ ತೋರುತ್ತಿದೆ. ದಕ್ಷಿಣ ಆಫ್ರಿಕಾ ವಿರುದ್ಧ ಕೊನೆಯ ಏಕದಿನ ಪಂದ್ಯದಲ್ಲಿ ಕೆಎಲ್ ರಾಹುಲ್ ಅವರು ಟಾಸ್ ಗೆದ್ದ ಮೇಲೆ ಇದೀಗ ಟಿ20 ತಂಡದ ನಾಯಕ ಸೂರ್ಯಕ

11 Dec 2025 6:57 pm
ಭಾರತದ ಮೇಲೆ 50% ಸುಂಕ ಹೇರಿದ ಅಮೆರಿಕ ನೆರೆ ರಾಷ್ಟ್ರ, ಆತಂಕದಲ್ಲಿ ₹9,000 ಕೋಟಿ ಮೌಲ್ಯದ ರಫ್ತು!

ಅಮೆರಿಕದ ನಂತರ ಇದೀಗ ಮೆಕ್ಸಿಕೋ ಸರ್ಕಾರ ಕೂಡ ಭಾರತದ ರಫ್ತು ವಹಿವಾಟಿಗೆ ಭಾರೀ ಆಘಾತ ನೀಡಿದೆ. ಮೆಕ್ಸಿಕೋ ಜೊತೆಗೆ ಮುಕ್ತ ವ್ಯಾಪಾರ ಒಪ್ಪಂದ ಹೊಂದಿರದ ಭಾರತ, ಚೀನಾ, ದಕ್ಷಿಣ ಕೊರಿಯಾದಂತಹ ರಾಷ್ಟ್ರಗಳಿಂದ ಆಮದಾಗುವ ಆಯ್ದ ವಸ್ತುಗ

11 Dec 2025 6:57 pm
ಮಾಜಿ ಮಿಸ್ ಸ್ವಿಟ್ಜರ್ಲೆಂಡ್ ಫೈನಲಿಸ್ಟ್ ಕೊಲೆಗೆ ಟ್ವಿಸ್ಟ್; ಗರ್ಭಕೋಶ ತೆಗೆದು, ಸೊಂಟದ ಕೀಲು ಮುರಿದಿದ್ದ ಪತಿ

ಮಿಸ್ ಸ್ವಿಟ್ಜರ್ಲೆಂಡ್ ಸ್ಪರ್ಧೆಯ ಫೈನಲಿಸ್ಟ್ ಆಗಿದ್ದ ಮಾಡೆಲ್ ಕ್ರಿಸ್ಟಿನಾ ಅವರ ಕೊಲೆಗೆ ಭಾರಿ ತಿರುವು ಸಿಕ್ಕಿದೆ. ​​2024ರಲ್ಲಿ ಇವರು ಹತ್ಯೆಗೀಡಾಗಿದ್ದರು. ಕ್ರಿಸ್ಟಿನಾ ಅವರ ತಂದೆ, ಆಕೆಯ ಪತಿ ಮೇಲೆ ಅನುಮಾನ ವ್ಯಕ್ತಪಡಿಸಿ

11 Dec 2025 6:49 pm
Heart attack in winter: ಚಳಿಗಾಲದಲ್ಲಿ ಹೃದಯ ಆರೋಗ್ಯವಾಗಿರೋದಕ್ಕೆ ಈ 3 ಸೂತ್ರ ಪಾಲಿಸಿ| Dr.Pavan Kumar

Heart attack in winter: ಚಳಿಗಾಲದಲ್ಲಿ ಹೃದಯ ಆರೋಗ್ಯವಾಗಿರೋದಕ್ಕೆ ಈ 3 ಸೂತ್ರ ಪಾಲಿಸಿ| Dr.Pavan Kumar

11 Dec 2025 6:45 pm
ಗೋವಾ ಲೆಜೆಂಡ್ಸ್ ಪ್ರೊ ಟಿ20 ಲೀಗ್‌ನಲ್ಲಿ ಕರ್ನಾಟಕದ ಇನ್ನಿಬ್ಬರು ಮಾಜಿ ಕಲಿಗಳು; ವಿಂಡೀಸ್ ನಿಂದ ಕ್ರಿಸ್ ಗೆಲ್!

ಲೆಜೆಂಡ್ಸ್ ಪ್ರೊ T20 ಲೀಗ್ ನಲ್ಲಿ ಕರ್ನಾಟಕದ ವಿನಯ್ ಕುಮಾರ್ ಅವರು ಆಡುವುದು ಈಗಾಗಲೇ ಪಕ್ಕಾ ಆಗಿತ್ತು. ಇದೀಗ ಅವರೊಂದಿಗೆ ರಾಬಿನ್ ಉತ್ತಪ್ಪ ಮತ್ತು ಸ್ಟುವರ್ಟ್ ಬಿನ್ನಿ ಸಹ ಸೇರಿಕೊಳ್ಳಲಿದ್ದಾರೆ. ಜೊತೆಗೆ ಆರ್ ಸಿಬಿ ಅಭಿಮಾನಿಗ

11 Dec 2025 6:32 pm
ಪಿಎಂ ವಿಶ್ವಕರ್ಮ ಯೋಜನೆ: ಸಾಲ ಪ್ರಕ್ರಿಯೆ ಸರಳೀಕರಣ; 50 ಸಾವಿರದಿಂದ 1 ಲಕ್ಷ ರೂ. ವರೆಗಿನ ತ್ವರಿತ ಸಾಲ ಸೌಲಭ್ಯ; ಏನೆಲ್ಲಾ ಬದಲಾವಣೆ?

ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಯು 30 ಲಕ್ಷಕ್ಕೂ ಹೆಚ್ಚು ಕುಶಲಕರ್ಮಿಗಳಿಗೆ ಹೊಸ ಆಶಾಕಿರಣವಾಗಿದೆ. 23 ಲಕ್ಷಕ್ಕೂ ಅಧಿಕ ಮಂದಿ ಕೌಶಲ್ಯ ತರಬೇತಿ ಪಡೆದಿದ್ದು, 22 ಕೋಟಿ ರೂ. ಮಾರುಕಟ್ಟೆ ಪ್ರೋತ್ಸಾಹಧನವನ್ನು ನೇರವಾಗಿ ಡಿಜಿಟಲ್ ಮ

11 Dec 2025 6:18 pm
6 ರಾಜ್ಯಗಳಿಗೆ ಎಸ್‌ಐಆರ್‌ ಗಡುವು ವಿಸ್ತರಿಸಿದ ಚುನಾವಣಾ ಆಯೋಗ, ಪಶ್ಚಿಮ ಬಂಗಾಳಕ್ಕಿಲ್ಲ ವಿನಾಯಿತಿ!

ಕೇಂದ್ರ ಚುನಾವಣಾ ಆಯೋಗವು ತಮಿಳುನಾಡು, ಗುಜರಾತ್, ಮಧ್ಯಪ್ರದೇಶ, ಛತ್ತೀಸ್‌ಗಢ, ಉತ್ತರ ಪ್ರದೇಶ ಮತ್ತು ಅಂಡಮಾನ್ ನಿಕೋಬಾರ್‌ಗಳಲ್ಲಿ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ಗಡುವನ್ನು ವಿಸ್ತರಿಸಿದೆ. ಆದರೆ ಪಶ್ಚಿಮ ಬಂಗಾಳಕ್ಕೆ ಈ

11 Dec 2025 6:04 pm
ನಮ್ಮ ಮೆಟ್ರೋ ಗುಲಾಬಿ ಮಾರ್ಗಕ್ಕೆ BEML ಸಿದ್ಧಪಡಿಸಿದ ಹೊಸ ರೈಲು ಬಿಡುಗಡೆ! ಪರೀಕ್ಷಾರ್ಥ ಸಂಚಾರ; ವಾಣಿಜ್ಯ ಸೇವೆ ಯಾವಾಗ?

ಬೆಂಗಳೂರಿನಲ್ಲಿ ನಮ್ಮ ಮೆಟ್ರೋ ಗುಲಾಬಿ ಮತ್ತು ನೀಲಿ ಮಾರ್ಗಗಳಿಗಾಗಿ ಬಿಇಎಂಎಲ್ ಸಿದ್ಧಪಡಿಸಿದ ಹೊಸ ಚಾಲಕರಹಿತ ರೈಲು ಮಾದರಿಯನ್ನು ಬಿಡುಗಡೆ ಮಾಡಲಾಗಿದೆ. ಒಟ್ಟು 318 ಮೆಟ್ರೋ ಕಾರುಗಳನ್ನು ಪೂರೈಸುವ ಈ ಯೋಜನೆಯು 15 ವರ್ಷಗಳ ನಿರ್

11 Dec 2025 6:04 pm
ಉತ್ತರ ಕರ್ನಾಟಕದ ಶಾಸಕರು ಭಿಕ್ಷುಕರ ತರ ಭಿಕ್ಷೆ ಬೇಡಿದರೆ ಹತ್ತಿಪ್ಪತ್ತು ಪೈಸೆ ಸಿಗುತ್ತೆ! ಸರ್ಕಾರದ ವಿರುದ್ಧವೇ ರಾಜು ಕಾಗೆ ವಾಗ್ಬಾಣ

ಉತ್ತರ ಕರ್ನಾಟಕದ ಶಾಸಕರು ಬೆಂಗಳೂರಿಗೆ ಬಂದು ಭಿಕ್ಷೆ ಬೇಡಬೇಕಾದ ಪರಿಸ್ಥಿತಿ ಇದೆ. ಭಿಕುಕರಂತೆ ಬೇಡಿಕೊಂಡರು ಸಿಗೋದು ಪೈಸೆ ಹಣವಷ್ಟೇ ಎಂದು ಆಡಳಿತ ಪಕ್ಷದ ಶಾಸಕ ರಾಜು ಕಾಗೆ ಅಸಮಾಧಾನ ವ್ಯಕ್ತಪಡಿಸಿದರು. ಅಭಿವೃದ್ಧಿಗೆ ಅನುದಾ

11 Dec 2025 5:12 pm
ತಾಯಿಯನ್ನು ಕೊಲ್ಲುವಂತೆ ಸಲಹೆ ನೀಡಿದ A.I. - ಅದಾದ ಮೇಲೆ ನಡೆದಿದ್ದೇ ಘೋರ!

ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಚಾಟ್ ಜಿಪಿಟಿ ತಾಯಿಯನ್ನು ಕೊಲ್ಲುವಂತೆ ಸೂಚಿಸಿದ್ದರಿಂದ ಮಗನೊಬ್ಬ ತಾಯಿಯನ್ನು ಹತ್ಯೆಗೈದಿದ್ದಾನೆ. ನಂತರ ಆತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಘಟನೆ ತಂತ್ರಜ್ಞಾನದ ಅತಿಯಾದ ಅವಲಂಬನೆಯ ದುಷ

11 Dec 2025 5:09 pm
ಭಾರತ-ಅಮೆರಿಕ ವ್ಯಾಪಾರ ಒಪ್ಪಂದ ಯಾವಾಗ? ಮಹತ್ವದ ಅಪ್ಡೇಟ್‌ ನೀಡಿದ ಮುಖ್ಯ ಆರ್ಥಿಕ ಸಲಹೆಗಾರ ನಾಗೇಶ್ವರನ್

ಮುಖ್ಯ ಆರ್ಥಿಕ ಸಲಹೆಗಾರ ವಿ ಅನಂತ ನಾಗೇಶ್ವರನ್ ಅವರ ಪ್ರಕಾರ, ಭಾರತ ಮತ್ತು ಅಮೆರಿಕ ನಡುವಿನ ಬಹುತೇಕ ವ್ಯಾಪಾರ ಬಿಕ್ಕಟ್ಟುಗಳು ಬಗೆಹರಿದಿದ್ದು, ಮಾರ್ಚ್ ತಿಂಗಳಾಂತ್ಯಕ್ಕೆ ಐತಿಹಾಸಿಕ ಒಪ್ಪಂದಕ್ಕೆ ಸಹಿ ಬೀಳುವ ಸಾಧ್ಯತೆ ಇದೆ.

11 Dec 2025 5:00 pm
ಸಿಎಂ ಹೆಲಿಕಾಪ್ಟರ್ ಪ್ರಯಾಣ ಇಷ್ಟೊಂದು ದುಬಾರಿನಾ?; 2025ರ ನವೆಂಬರ್‌ವರೆಗೆ ಖರ್ಚಾಗಿದ್ದು47.38 ಕೋಟಿ ರೂ.

ಮುಖ್ಯಮಂತ್ರಿಯವರು ಅಧಿಕಾರ ವಹಿಸಿಕೊಂಡ 2023ರಿಂದ 2025ರ ನವೆಂಬರ್ ವರೆಗೆ ದೆಹಲಿ, ಕರ್ನಾಟಕದ ಹಲವು ಜಿಲ್ಲೆಗೆ ತೆರಳಲು ಸರ್ಕಾರದ ಬೊಕ್ಕಸದಿಂದ ಅವರ ಹೆಲಿಕಾಪ್ಟರ್ ಹಾಗೂ ವಿಶೇಷ ವಿಮಾನಯಾನಕ್ಕಾಗಿ ಬರೋಬ್ಬರಿ 47 ಕೋಟಿಗೂ ಅಧಿಕ ಹಣ ಖರ್

11 Dec 2025 4:51 pm
ಶುಭಮನ್ ಗಿಲ್ ಟಿ20 ಕಂಬ್ಯಾಕ್ ಡ್ರಾಮಾದಲ್ಲಿ ಸಂಜು ಸ್ಯಾಮ್ಸನ್ ಅವಕಾಶಕ್ಕೆ ಕೊಳ್ಳಿ! ಇದು ಎಷ್ಟರಮಟ್ಟಿಗೆ ಸರಿ?

India T20 Team Selection Criteria- ಶುಭಮನ್ ಗಿಲ್ ಅವರನ್ನು ಟೀಂ ಇಂಡಿಯಾದ ಮೂರೂ ಮಾದರಿಗಳಿಗೂ ನಾಯಕನನ್ನಾಗಿ ಮಾಡಬೇಕೆಂಬ ಆತುರದಲ್ಲಿರುವ ಬಿಸಿಸಿಐ ಈ ನಿಟ್ಟಿನಲ್ಲಿ ಸಂಜು ಸ್ಯಾಮ್ಸನ್ ಅವರ ಅವಕಾಶಕ್ಕೇ ಕೊಡಲಿಯೇಟು ಹಾಕಿದೆ. ಗಿಲ್ ಅವರಿಗೆ ಆರಂಭಿ

11 Dec 2025 4:43 pm
ಟ್ರೆಜರಿ (ಖಜಾನೆ) ಬಿಲ್‌ ಯೋಜನೆ: 10 ಲಕ್ಷ ರೂ. ಹೂಡಿಕೆಗೆ 65,000 ರೂ. ಲಾಭ; ನಿಮ್ಮ ಹಣಕ್ಕೆ ಕೇಂದ್ರ ಸರ್ಕಾರವೇ ಖಾತರಿ; ಹೂಡಿಕೆ ಮಾಡುವುದು ಹೇಗೆ?

ಭಾರತ ಸರ್ಕಾರದ ಟ್ರೆಜರಿ ಬಿಲ್‌ಗಳು ಸುರಕ್ಷಿತ ಹೂಡಿಕೆಗಳಾಗಿವೆ. ಇವು ಅಲ್ಪಾವಧಿಗೆ ಲಭ್ಯವಿದ್ದು, 91, 182, 364 ದಿನಗಳ ಅವಧಿಯಲ್ಲಿ ಬರುತ್ತವೆ. ರಿಯಾಯಿತಿ ದರದಲ್ಲಿ ಖರೀದಿಸಿ, ಮುಖಬೆಲೆಗೆ ಮರಳಿಸುವ ಮೂಲಕ ಲಾಭ ಗಳಿಸಬಹುದು. ವ್ಯಕ್ತಿಗ

11 Dec 2025 4:31 pm
8th Pay Commission : ಕೇಂದ್ರ ಸರ್ಕಾರಿ ನೌಕರಿಗೆ ಶುಭಸುದ್ದಿ ಯಾವತ್ತಿಂದ - ಸರ್ಕಾರದ ಪ್ರತಿಕ್ರಿಯೆ

MoS for Finance responds - 8th Pay Commission : ಕೇಂದ್ರ ಸರ್ಕಾರಿ ನೌಕರರು ಕಾತುರದಿಂದ ಕಾಯುತ್ತಿರುವ ಎಂಟನೇ ವೇತನ ಆಯೋಗ ಜಾರಿಯಾಗುವುದು ಯಾವಾಗ ಎನ್ನುವ ವಿಚಾರಕ್ಕೆ ಸಂಬಂಧಿಸಿದಂತೆ, ಕೇಂದ್ರ ಸರ್ಕಾರ ಪ್ರತಿಕ್ರಿಯಿಸಿದೆ. ಹಣಕಾಸು ಸಚಿವಾಲಯದಿಂದ ಈಗಾಗ

11 Dec 2025 4:21 pm
ಡೆವಿಲ್‌ ಸಿನಿಮಾಗೆ ರೇಟಿಂಗ್‌ ನೀಡುವ ಆಯ್ಕೆಯೇ ಇಲ್ಲ! ಬುಕ್‌ಮೈ ಶೋನಲ್ಲಿ ವಿಮರ್ಶೆಗೆ ಬ್ರೇಕ್‌; ಕಾರಣವೇನು?

ಡೆವಿಲ್‌ ಸಿನಿಮಾ ವೀಕ್ಷಕರಿಗೆ ಬುಕ್‌ಮೈ ಶೋನಲ್ಲಿ ಅಚ್ಚರಿ ಕಾದಿದೆ. ಆಪ್‌ನಲ್ಲಿ ಸಿನಿಮಾದ ರೇಟಿಂಗ್‌ ನೀಡುವ ಆಯ್ಕೆಯನ್ನು ಸ್ಥಗಿತಗೊಳಿಸಲಾಗಿದೆ. ಕೋರ್ಟ್ ಆದೇಶದಂತೆ ಈ ಕ್ರಮ ಕೈಗೊಳ್ಳಲಾಗಿದೆ. ಹಣ ಕೊಟ್ಟು ನೆಗೆಟಿವ್ ವಿಮರ್

11 Dec 2025 4:07 pm
ಸಾಮಾಜಿಕ ಬಹಿಷ್ಕಾರದ ವಿರುದ್ಧ ಕಠಿಣ ಕಾನೂನು, 3 ವರ್ಷ ಜೈಲು, 1 ಲಕ್ಷ ದಂಡ! ವಿಧಾನಸಭೆಯಲ್ಲಿ ಮಸೂದೆ ಮಂಡನೆ

ಸಾಮಾಜಿಕ ಬಹಿಷ್ಕಾರದ ವಿರುದ್ಧ ಕರ್ನಾಟಕ ಸರ್ಕಾರ ಕಠಿಣ ಕಾನೂನು ಜಾರಿಗೆ ತರಲು ಮುಂದಾಗಿದೆ. ಸಾಮಾಜಿಕ ಬಹಿಷ್ಕಾರದಿಂದ ಜನರ ರಕ್ಷಣೆ ಮಸೂದೆ-2025 ಅನ್ನು ಸಚಿವ ಮಹದೇವಪ್ಪ ಅವರು ಮಂಡಿಸಿದರು. ಈ ಕಾನೂನಿನಡಿ ಏನೆಲ್ಲ ಕ್ರಮ ಕೈಗೊಳ್ಳಲ

11 Dec 2025 4:00 pm
ತೊಂದರೆಗೊಳಗಾದ ಪ್ರಯಾಣಿಕರಿಗೆ ಪರಿಹಾರ ಘೋಷಿಸಿದ ಇಂಡಿಗೋ

ಇಂಡಿಗೋ ವಿಮಾನಯಾನ ಸಂಸ್ಥೆಯು ಸಿಬ್ಬಂದಿ ಕೊರತೆಯಿಂದಾಗಿ ಡಿಸೆಂಬರ್ 3 ರಿಂದ 5 ರವರೆಗೆ ವಿಮಾನಗಳು ರದ್ದಾಗಿ ತೊಂದರೆಗೊಳಗಾದ ಪ್ರಯಾಣಿಕರಿಗೆ ಪರಿಹಾರ ಘೋಷಿಸಿದೆ. ಸಾವಿರಾರು ಮಂದಿ ಪ್ರಯಾಣಿಕರು ಗಂಟೆಗಟ್ಟಲೆ ಪರದಾಡಿದ್ದರು. ಈ ಸ

11 Dec 2025 4:00 pm
ಸತತ 3 ದಿನಗಳ ಕುಸಿತದ ನಂತರ ಪುಟಿದೆದ್ದ ಷೇರುಪೇಟೆ, ದಿಢೀರ್‌ ಏರಿಕೆ ಇಲ್ಲಿವೆ 6 ಕಾರಣಗಳು

ಸತತ ಮೂರು ದಿನಗಳ ಕುಸಿತದ ನಂತರ ಗುರುವಾರ ಷೇರು ಮಾರುಕಟ್ಟೆಯಲ್ಲಿ ಗಮನಾರ್ಹ ಚೇತರಿಕೆ ಕಂಡುಬಂತು. ಸೆನ್ಸೆಕ್ಸ್ 426 ಅಂಕಗಳಷ್ಟು ಏರಿಕೆಯಾಗಿ 84,818 ಅಂಕಗಳನ್ನು ತಲುಪಿದರೆ, ನಿಫ್ಟಿ 140 ಅಂಕಗಳ ಗಳಿಕೆಯೊಂದಿಗೆ 25,898 ಅಂಕಗಳಲ್ಲಿ ವಹಿವಾಟ

11 Dec 2025 3:58 pm
ಮದುವೆ ಮಾತುಕತೆಗೆಂದು ಕರೆಸಿ ಯುವಕನ ಹತ್ಯೆ; ಬ್ಯಾಟ್‌ನಿಂದಲೇ ಹೊಡೆದು ಕೊಂದ ಯುವತಿ ಕುಟುಂಬ

ತೆಲಂಗಾಣದಲ್ಲಿ ಬಿಟೆಕ್‌ ಓದುತ್ತಿದ್ದ ವಿದ್ಯಾರ್ಥಿಯೊಬ್ಬರನ್ನು ಆತನ ಪ್ರೇಯಸಿಯ ಕುಟುಂಬವು ಕ್ರಿಕೆಟ್‌ ಬ್ಯಾಟ್‌ನಿಂದ ಹಿಗ್ಗಾಮುಗ್ಗ ಥಳಿಸಿ ಕೊಲೆ ಮಾಡಿದ ಪ್ರಕರಣ ಬೆಳಕಿಗೆ ಬಂದಿದೆ. ಜ್ಯೋತಿ ಶ್ರವಣ್ ಸಾಯಿ ಎಂಬ ಯುವಕ ಶ್ರೀ

11 Dec 2025 3:32 pm
50 ಸಾವಿರ ಶಿಕ್ಷಕರು ಸೇರಿ 2 ಲಕ್ಷ ಸರ್ಕಾರಿ ಹುದ್ದೆಗಳ ಭರ್ತಿ ಮಾಡ್ತೇವೆ; ಸಮಯ ನಿಗದಿ ಮಾಡಿಕೊಂಡಿದ್ದೇವೆ - ಡಿಕೆ ಶಿವಕುಮಾರ್

ಸರ್ಕಾರ ಸುಮಾರು 2 ಲಕ್ಷ ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡಲು ಬದ್ಧವಾಗಿದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ತಿಳಿಸಿದರು. ಶಿಕ್ಷಣ ಇಲಾಖೆಯಲ್ಲಿ 50 ಸಾವಿರ ಹುದ್ದೆಗಳ ಭರ್ತಿ ಪ್ರಕ್ರಿಯೆ ನಡೆಯುತ್ತಿದೆ. ಭದ್ರಾ ಮೇಲ್ದಂಡೆ ಯೋಜ

11 Dec 2025 3:27 pm
ಕಾನೂನು ಸಚಿವ ಎಚ್.ಕೆ. ಪಾಟೀಲ್ ವಿರುದ್ಧವೇ ಹೋರಾಡಿ ಗೆದ್ದ ಜಕ್ಕವ್ವ ಯಾರು? ಈ ಪ್ರಕರಣದ ಹಿಂದಿದೆ 135 ವರ್ಷಗಳ ಇತಿಹಾಸ!

ಹುಬ್ಬಳ್ಳಿಯ ಸ್ಥಿರಾಸ್ತಿಯವರ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾನೂನು ಸಚಿವ ಹೆಚ್. ಕೆ. ಪಾಟೀಲ್ ಕುಟುಂಬದ ವಿರುದ್ಧ ಧೈರ್ಯದಿಂದ ಹೋರಾಡಿದ ಸಾವಕ್ಕ ಸುಳ್ಳದ ಮತ್ತು ಜಕ್ಕವ್ವ ಸಹೋದರಿಯರು 15 ಗುಂಟೆ ಜಾಗವನ್ನು ತಮ್ಮದಾಗಿಸಿಕೊಂಡಿ

11 Dec 2025 3:20 pm
ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಸಂಬಳದ ಮೇಲೆ ಕಣ್ಣಿಟ್ಟಿರುವ ಬಿಸಿಸಿಐ: ಯಾಕೆ 2 ಕೋಟಿ ರೂ.ವರೆಗೂ ಕತ್ತರಿ?

BCCI Annual Contract Renewal- ಟೆಸ್ಟ್ ಮತ್ತು ಟಿ20 ಕ್ರಿಕೆಟ್ ಗಳಿಂದ ದೂರ ಉಳಿದಿರುವ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರಿಬ್ಬರೂ ಪ್ರಸ್ತುತ ಏಕದಿನ ಮಾದರಿಯಲ್ಲಿ ಮಾತ್ರ ಆಡುತ್ತಿದ್ದಾರೆ. ಹೀಗಾಗಿ ಬಿಸಿಸಿಐ ಇಬ್ಬರ ವಾರ್ಷಿಕ ಗುತ್ತಿಗೆ

11 Dec 2025 3:07 pm
ವಿಶ್ವದ ಅತಿ ಉದ್ದದ ರಸ್ತೆ... 14 ದೇಶಗಳ ಹಾದು ಹೋಗುವ ಪ್ಯಾನ್ ಅಮೆರಿಕ ಹೆದ್ದಾರಿ! 30,000 ಕಿ.ಮೀ. ಪ್ರಯಾಣ! ನೋ ಯು ಟರ್ನ್!

ಉತ್ತರ ಅಮೆರಿಕದ ಅಲಾಸ್ಕಾದಿಂದ ದಕ್ಷಿಣ ಅಮೆರಿಕದ ಅರ್ಜೆಂಟೀನಾವರೆಗೆ ಸುಮಾರು 30,600 ಕಿ.ಮೀ. ಉದ್ದದ ಪ್ಯಾನ್ ಅಮೆರಿಕನ್ ಹೆದ್ದಾರಿಯು 14 ದೇಶಗಳ ಮೂಲಕ ಹಾದುಹೋಗುತ್ತದೆ. 1925ರಲ್ಲಿ ನಿರ್ಮಾಣ ಆರಂಭಗೊಂಡು 1963ರಲ್ಲಿ ಪೂರ್ಣಗೊಂಡ ಈ ಹೆದ್

11 Dec 2025 2:42 pm
ಮೈಸೂರು ಅರಮನೆಯ ಮುಖ್ಯದ್ವಾರದ ಛಾವಣಿ ಕುಸಿತ: ಬೈಕ್ ಜಖಂ, ಕೂದಲೆಳೆ ಅಂತರದಲ್ಲಿ ತಪ್ಪಿದ ಅನಾಹುತ!

ವಿಶ್ವವಿಖ್ಯಾತ ಮೈಸೂರು ಅರಮನೆಯ ವರಾಹ ಗೇಟ್ ಮುಖ್ಯದ್ವಾರದ ಮೇಲ್ಚಾವಣಿಯ ಒಂದು ಭಾಗ ದಿಢೀರ್ ಕುಸಿದು ಬಿದ್ದಿದೆ. ಈ ವೇಳೆ ಸ್ಥಳದಲ್ಲಿ ಯಾರೂ ಇಲ್ಲದ ಕಾರಣ ಭಾರಿ ಅನಾಹುತವೊಂದು ಅದೃಷ್ಟವಶಾತ್ ತಪ್ಪಿದೆ. ಮೇಲ್ಚಾವಣಿ ಕುಸಿದು ಸ್ಥ

11 Dec 2025 2:27 pm
ಸದನ ಸ್ವಾರಸ್ಯ: ಕಾಣದ ಕುರ್ಚಿಗೆ ಹಂಬಲಿಸಿದೆ ಮನ, ಕೂಡಬಲ್ಲನೇ ಒಂದು ದಿನ! ಡಿಕೆಶಿ ಕಾಲೆಳೆದ ಸುನೀಲ್ ಕುಮಾರ್

ವಿಧಾನಸಭೆಯಲ್ಲಿ ಉತ್ತರ ಕರ್ನಾಟಕದ ಸಮಸ್ಯೆಗಳ ಚರ್ಚೆ ವೇಳೆ, ಬಿಜೆಪಿ ಸದಸ್ಯ ಸುನೀಲ್ ಕುಮಾರ್ ಅವರು ಡಿಸಿಎಂ ಡಿಕೆ ಶಿವಕುಮಾರ್ ಅವರ ನಾಯಕತ್ವದ ಬಗ್ಗೆ ಪರೋಕ್ಷವಾಗಿ ಪ್ರಶ್ನಿಸಿದರು. ಮೇಕೆದಾಟು ಯೋಜನೆ ಬಗ್ಗೆ ಡಿಕೆಶಿ ನೀಡಿದ ವಿ

11 Dec 2025 2:05 pm
ಲೋಕಸಭೆಯಲ್ಲಿ ಟಿಎಂಸಿ ಸಂಸದನ ವಿರುದ್ಧ ಇ-ಸಿಗರೇಟ್‌ ಸೇದಿದ ಆರೋಪ ಹೊರಿಸಿದ ಅನುರಾಗ್‌ ಠಾಕೂರ್‌; ಸ್ಪೀಕರ್‌ ಹೇಳಿದ್ದೇನು?

ಲೋಕಸಭೆ ಮತ್ತು ರಾಜ್ಯಸಭೆಗಳು ಇಡೀ ದೇಶಕ್ಕೆಅನ್ವಯವಾಗುವಂತಹ ಶಾಸನಗಳನ್ನು ಜಾರಿ ಮಾಡುತ್ತವೆ. ಆದರೆ ಈ ಶಾಸನಸಭೆಗಳಲ್ಲೇ ಕಾನೂನುಗಳು ಉಲ್ಲಂಘನೆಯಾದರೆ? ಇಂತದ್ದೊಂದು ಗಂಭೀರ ಆರೋಪ ಟಿಎಂಸಿ ಸಂಸದನೋರ್ವನ ವಿರುದ್ಧ ಕೇಳಿಬಂದಿದ

11 Dec 2025 1:56 pm
5 ವರ್ಷ ತಂದೆಯೇ ಸಿಎಂ ಎಂದಿದ್ದ ಯತೀಂದ್ರ ಸಿದ್ದರಾಮಯ್ಯ : ಡಿಕೆ ಶಿವಕುಮಾರ್ ಅಚ್ಚರಿಯ ಪ್ರತಿಕ್ರಿಯೆ!

Karnataka Power Tussle : ಕಳೆದ ಕೆಲವು ದಿನಗಳಿಂದ ನಡೆಯುತ್ತಿರುವ ಕುರ್ಚಿ ಸಂಘರ್ಷಕ್ಕೆ ತೆರೆಬೀಳುವ ರೀತಿಯಲ್ಲಿ ಕಾಣುತ್ತಿಲ್ಲ. ಮತ್ತೆಮಗುದೊಮ್ಮೆ ನಮ್ಮ ತಂದೆಯೇ ಪೂರ್ಣವಧಿಗೆ ಸಿಎಂ ಎಂದ ಡಾ.ಯತೀಂದ್ರ ಹೇಳಿದ್ದಾರೆ. ಬೆಳಗಾವಿಯ ಅಧಿವೇಶನದ ವ

11 Dec 2025 1:31 pm
ದ್ವೇಷ ಭಾಷಣಕ್ಕೆ 10 ವರ್ಷ ಜೈಲು, 1 ಲಕ್ಷ ರೂ. ದಂಡ: 'ಕರ್ನಾಟಕ ದ್ವೇಷ ಅಪರಾಧ ತಡೆ ವಿಧೇಯಕ 2025' ರಲ್ಲಿ ಏನಿದೆ? ಇಲ್ಲಿದೆ ಸಂಪೂರ್ಣ ವಿವರ

ಕರ್ನಾಟಕದಲ್ಲಿ ದ್ವೇಷ ಮತ್ತು ಹಿಂಸೆಯನ್ನು ತಡೆಯುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇಡಲಾಗಿದೆ. ಗೃಹ ಸಚಿವ ಡಾ. ಜಿ. ಪರಮೇಶ್ವರ ಅವರು ಮಂಡಿಸಿರುವ ಹೊಸ ಮಸೂದೆಯು, ಅಪರಾಧಿಗಳಿಗೆ ಕಠಿಣ ಶಿಕ್ಷೆ ವಿಧಿಸುವ ಮೂಲಕ ಸಮಾಜದಲ್ಲಿ ಸಾಮರಸ

11 Dec 2025 1:18 pm
ರಾಜ್ಯದಲ್ಲಿ ವಿವಿಧ ಇಲಾಖೆಗಳಲ್ಲಿ ಹುದ್ದೆಗಳು ಖಾಲಿ, ಖಾಲಿ! 2.84 ಲಕ್ಷ ಹುದ್ದೆ ನೇಮಕ ಯಾವಾಗ?

ರಾಜ್ಯದ 43 ಸರ್ಕಾರಿ ಇಲಾಖೆಗಳಲ್ಲಿ ಒಟ್ಟು 2,84,881 ಹುದ್ದೆಗಳು ಖಾಲಿ ಇವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ಪ್ರಶ್ನೆಗೆ ಉತ್ತರಿಸಿ ಈ ಮಾಹಿತಿ ನೀಡಿದ್ದಾರೆ. ಶಿಕ್ಷಣ ಇಲಾಖೆಯಲ್ಲಿ ಅತಿ ಹೆಚ್

11 Dec 2025 1:09 pm
ಥೈಲ್ಯಾಂಡ್‌ನಲ್ಲಿ ಸೆರೆಸಿಕ್ಕ ಬೆಂಕಿಗೆ ಆಹಗುತಿಯಾಗಿದ್ದ ಗೋವಾ ನೈಟ್‌ಕ್ಲಬ್‌ ಮಾಲೀಕರು; ಲುತ್ರಾ ಬ್ರದರ್ಸ್‌ ಕೈಗೆ ಕೋಳ!

ಗೋವಾ ನೈಟ್‌ಕ್ಲಬ್‌ ಅಗ್ನಿ ದುರಂತ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ನೈಟ್‌ಕ್ಲಬ್‌ ಮಾಲೀಕರಾದ ಸೌರಭ್‌ ಮತ್ತು ಗೌರವ್‌ ಲುತ್ರಾ ಸಹೋದರರನ್ನು ಥೈಲ್ಯಾಂಡ್‌ನಲ್ಲಿ ಬಂಧಿಸಲಾಗಿದೆ. ಈ ಮೂಲಕ ನೈಟ್‌ಕ್ಲಬ್‌ ಬೆಂಕಿ ಅವಘಢ ಪ್ರಕ

11 Dec 2025 12:39 pm
ಕಾಂತಾರ, KGF ಎರಡೂ ನಮ್ಮ ಸಿನಿಮಾ : ಯಶ್ ಜೊತೆಗಿನ ಬಾಂಡಿಂಗ್ - ರಿಷಬ್ ಶೆಟ್ಟಿ ಅಚ್ಚರಿಕೆಯ ಹೇಳಿಕೆ

Yash and Rishab Shetty : ನಾಲ್ಕು ಸಿನಿಮಾಗಳ ಮೂಲಕ ರಾಷ್ಟ್ರ ಮಟ್ಟದಲ್ಲಿ ಯಶಸ್ಸನ್ನು ಪಡೆದಿರುವ ಇಬ್ಬರು ಸ್ಯಾಂಡಲ್’ವುಡ್ ನಟರ ನಡುವೆ ಹೇಗೆ ಬಾಂಡಿಂಗ್ ಇದೆ. ಹೇಗೆ, ಚಿತ್ರ ಜೀವನದ ಆರಂಭದಲ್ಲಿ ಒಬ್ಬರಿಗೊಬ್ಬರು ಸಹಾಯವನ್ನು ಮಾಡಿದ್ದಾರೆ? ಈ ಬ

11 Dec 2025 12:36 pm
ಬೆಂಗಳೂರಿನ ಅಸ್ತವ್ಯಸ್ತ ಪರಿಸ್ಥಿತಿಗೆ ಬೇಸತ್ತು ಮತ್ತೆ ವಿದೇಶದತ್ತ ಮುಖ ಮಾಡಿದ ಎನ್.ಆರ್.ಐ!

ಅಮೆರಿಕಾದಲ್ಲಿ ಹತ್ತು ವರ್ಷಗಳಿಗೂ ಹೆಚ್ಚು ಕಾಲ ನೆಲೆಸಿದ್ದ ಭಾರತೀಯ ಮೂಲದ ಸಾಫ್ಟ್‌ವೇರ್ ಇಂಜಿನಿಯರ್, ಬೆಂಗಳೂರಿನ ಜೀವನ 'ಅಸಹನೀಯ' ಮತ್ತು 'ಮಾನವೀಯತೆ ಇಲ್ಲದಂತಾಗಿದೆ' ಎಂದು ಟೀಕಿಸಿ, ಪುನಃ ಅಮೆರಿಕಕ್ಕೆ ತೆರಳಲು ನಿರ್ಧರಿಸಿ

11 Dec 2025 12:21 pm
ಪ್ರಧಾನಿ ಕಚೇರಿಯಲ್ಲಿ 88 ನಿಮಿಷಗಳ ಸಭೆ; ನರೇಂದ್ರ ಮೋದಿ-ರಾಹುಲ್‌ ಗಾಂಧಿ ಮತ್ತು ಅಮಿತ್‌ ಶಾ ಮಾತಾಡಿದ್ದೇನು?

ಭಾರತದ ಮುಖ್ಯ ಮಾಹಿತಿ ಆಯುಕ್ತ (ಸಿಐಸಿ) ನೇಮಕ ವಿಚಾರವಾಗಿ ಚರ್ಚಿಸಲು, ಪ್ರಧಾನಮಂತ್ರಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್‌ ಶಾ ಮತ್ತು ಪ್ರತಿಪಕ್ಷ ನಾಯಕ ರಾಹುಲ್‌ ಗಾಂಧಿ ನಿನ್ನೆ (ಡಿ.10-ಬುಧವಾರ) 88 ನಿಮಿಷಗಳ ಸುದೀರ್ಘ ಮಾತು

11 Dec 2025 11:45 am
ಆರ್ ಸಿ ಬಿ ದುರಂತದ ಎಫೆಕ್ಟ್ : ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕ್ರಿಕೆಟ್ ಪಂದ್ಯಕ್ಕೆ ಸಿಗುತ್ತಾ ಅವಕಾಶ? ಸಂಪುಟಲ್ಲಿ ಮಹತ್ವದ ಚರ್ಚೆ

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಪಂದ್ಯಗಳಿಗೆ ಮತ್ತೆ ಅವಕಾಶ ನೀಡಬೇಕೆಂಬ ಕೂಗು ಕೇಳಿಬರುತ್ತಿದೆ. ಈ ಬಗ್ಗೆ ಬೆಳಗಾವಿಯಲ್ಲಿ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ನಡೆಯುವ ಸಾಧ್ಯತೆ ಇದೆ. ಕರ್ನಾಟ

11 Dec 2025 11:21 am
ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಪರೀಕ್ಷೆ ಬರೆದ ವಿದ್ಯಾರ್ಥಿನಿ - ಪುರಾತನ ‘ಗಾಂಧಾರಿ ಕಲೆ’ಯ ಪ್ರಯೋಜನಗಳನ್ನು ಜಗತ್ತಿಗೆ ಸಾರಿದ ಹಿಮಾಬಿಂದು!

ಬಳ್ಳಾರಿಯ ಹಿಮಾಬಿಂದು ಎಂಬ ವಿದ್ಯಾರ್ಥಿನಿ ಗಾಂಧಾರಿ ಕಲೆ ಕರಗತ ಮಾಡಿಕೊಂಡಿದ್ದಾಳೆ. ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಸ್ಪರ್ಶ, ವಾಸನೆ, ಶಬ್ದದಿಂದ ವಸ್ತುಗಳನ್ನು ಗುರುತಿಸುವ ಈ ಕಲೆ ಆನ್‌ಲೈನ್ ಮೂಲಕ ಕಲಿತಿದ್ದಾಳೆ. 8ನೇ ತರಗತಿಯ

11 Dec 2025 11:18 am
ಊಬರ್‌ನಿಂದ ಬೆಂಗಳೂರಿನಲ್ಲಿ ಮೆಟ್ರೋ ಟಿಕೆಟ್‌ ಬುಕಿಂಗ್‌ ಹಾಗೂ ಸರಕು ಸಾಗಣೆ ಸೇವೆ ಆರಂಭ; ಸೇವೆ ಪಡೆಯುವುದು ಹೇಗೆ?

ಊಬರ್ ಸಂಸ್ಥೆ ಬೆಂಗಳೂರಿನಲ್ಲಿ ಎರಡು ಮಹತ್ವದ ಹೊಸ ಸೇವೆಗಳನ್ನು ಆರಂಭಿಸಿದೆ. 'ಊಬರ್ ಡೈರೆಕ್ಟ್' ಎಂಬುದು ಉದ್ಯಮಗಳಿಗಾಗಿ ಲಾಜಿಸ್ಟಿಕ್ಸ್ ಸೇವೆಯಾಗಿದೆ. ಇದರೊಂದಿಗೆ, ಊಬರ್ ಆ್ಯಪ್ ಮೂಲಕ ಬೆಂಗಳೂರು ಮೆಟ್ರೋ ಟಿಕೆಟ್‌ಗಳನ್ನು ಕ್

11 Dec 2025 11:07 am
ಕಾರ್ಮಿಕರು, ಬಾಡಿಗೆದಾರರು, ಮನೆ ಮಾಲಿಕರ ಕೆಲ ನಿಯಮಗಳು ಬದಲಾಗಿವೆ, ಏನದು?

ಔಷಧ ಕಲಬೆರಕೆಗೆ ಜೀವಾವಧಿ ಶಿಕ್ಷೆ, ಬಾಡಿಗೆ ವಿವಾದಗಳಿಗೆ ದಂಡ ಹೆಚ್ಚಳ, ಕಾರ್ಮಿಕ ಕಲ್ಯಾಣ ನಿಧಿಗೆ ಇ-ಬ್ಯಾಂಕಿಂಗ್ ಪರಿಚಯ ಸೇರಿದಂತೆ 12 ವಿಧೇಯಕಗಳು ವಿಧಾನಸಭೆಯಲ್ಲಿ ಮಂಡನೆಯಾದವು. ಚಂದ್ರಗುತ್ತಿ, ಮಲೈಮಹದೇಶ್ವರ, ಚಾಮುಂಡೇಶ್ವ

11 Dec 2025 10:59 am
Explained: ಯುಎಸ್‌ ಗೋಲ್ಡ್‌ ಕಾರ್ಡ್‌ ಅನಾವರಣ; ಡೊನಾಲ್ಡ್‌ ಟ್ರಂಪ್‌ ಉದ್ದೇಶ ಶ್ರೀಮಂತರ ಸಮಾಜ ನಿರ್ಮಾಣ

ಅಮೆರಿಕನ್‌ ಸಮಾಜವನ್ನು ಅಮೂಲಾಗ್ರವಾಗಿ ಬದಲಾವಣೆ ಮಾಡಲು ಬಯಸಿರುವ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ಶ್ರೀಮಂತಿಕೆಗೆ ಹೆಚ್ಚಿನ ಒತ್ತು ನೀಡುತ್ತಿದ್ದಾರೆ. H-1B ವೀಸಾ ಕಾರ್ಯಕ್ರಮದಡಿ ಬರುವ ಸಾಮಾಮನ್ಯ ವಿದೇಶಿ ವಲಸಿಗರೆಂದರೆ ಮೂಗ

11 Dec 2025 10:49 am
ಮಹಿಳೆಯ ಅಪರೂಪದ ಕಾಯಿಲೆ ಪರಿಹರಿಸಿದ ಬೆಂಗಳೂರಿನ ವೈದ್ಯರು- ಏನಿದು ರೋಗ? ನಿಮ್ಮಲ್ಲೂ ಈ ಲಕ್ಷಣವಿದೆಯೇ ಪರೀಕ್ಷಿಸಿಕೊಳ್ಳಿ!

ಬೆಂಗಳೂರಿನ ಸ್ವರ್ಶ್‌ ಆಸ್ಪತ್ರೆಯ ವೈದ್ಯರು, ಮಹಿಳೆಯೊಬ್ಬರ ಅಪರೂಪದ ಕಾಯಿಲೆಯನ್ನು ಗುಣಪಡಿಸಿದ್ದಾರೆ. ಸಾಮಾನ್ಯ ನಿಮೋನಿಯಾ ಎಂದು ತಪ್ಪು ತಿಳಿಯಲಾದ ಅಪರೂಪದ ಶ್ವಾಸಕೋಶದ ಕಾಯಿಲೆ 'ಪಲ್ಮನರಿ ಅಲ್ವಿಯೋಲಾರ್‌ ಪ್ರೊಟಿನೋಸಿಸ್

11 Dec 2025 10:23 am
ಅಮೆರಿಕನ್‌ ಸಮಾಜದಲ್ಲಿ ವಲಸಿಗ ಭಾರತೀಯರ ಸಂಘರ್ಷಗಳು; ನನಸಾಗಲಿ ಭಯ ಮುಕ್ತ ಜೀವನದ ಕನಸುಗಳು

ಅದೊಂದು ಕಾಲವಿತ್ತು. ಭಾರತೀಯ ಕೌಶಲ್ಯಪೂರ್ಣ ಕಾರ್ಮಿಕರನ್ನು ಅಮೆರಿಕ ಬಿಗಿದಪ್ಪಿಕೊಳ್ಳುತ್ತಿತ್ತು. ಭಾರತದ ವಿದ್ವತ್ತಿನ ಮಹತ್ವವನ್ನು ಚೆನ್ನಾಗಿ ಅರಿತಿದ್ದ ಅಮೆರಿಕ, H-1B ವೀಸಾ ಕಾರ್ಯಕ್ರಮದಡಿಯಲ್ಲಿ ಯುಎಸ್‌ಗೆ ಬರುವ ಭಾರತೀ

11 Dec 2025 10:00 am
ಇಂಡಿಗೋ ಬಿಕ್ಕಟ್ಟು: ಸ್ಪಷ್ಟನೆ ನೀಡಿ, ತೊಂದರೆಗೆ ಕ್ಷಮೆಯಾಚಿಸಿದ ಅಧ್ಯಕ್ಷ ವಿಕ್ರಮ್ ಸಿಂಗ್ ಮೆಹ್ತಾ

ಇಂಡಿಗೋ ವಿಮಾನಯಾನ ಸಂಸ್ಥೆಯ ಅಧ್ಯಕ್ಷ ವಿಕ್ರಮ್ ಸಿಂಗ್ ಮೆಹ್ತಾ ಅವರು ಇತ್ತೀಚೆಗೆ ಸಾವಿರಾರು ಪ್ರಯಾಣಿಕರಿಗೆ ತೊಂದರೆ ನೀಡಿದ ವಿಮಾನ ರದ್ದತಿಗಳ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಸಂಸ್ಥೆಯು ಉದ್ದೇಶಪೂರ್ವಕವಾಗಿ ಈ ಸಮಸ್ಯೆಯನ

11 Dec 2025 9:51 am
ಇದು ಯಾರ ದುಡ್ಡು? ಪಾಕಿಸ್ತಾನ ರಾಷ್ಟ್ರೀಯ ಅಸೆಂಬ್ಲಿ ಸ್ಪೀಕರ್‌ ಹಣ ತೋರಿಸಿದ್ದೇ ತಡ ಓಡೊಡಿ ಬಂದ 12 ಸಂಸದರು!

ಇದು ಪಾಕಿಸ್ತಾನ ಆರ್ಥಿಕವಾಗಿ ದಿವಾಳಿಯಾಗಿರುವುದಕ್ಕೆ ಸಾಕ್ಷಿ ಎಂದಾದರೂ ಅನ್ನಿ ಅಥವಾ ಪಾಕಿಸ್ತಾನದ ಸಂಸದರ ಹಾಸ್ಯಪ್ರಜ್ಞೆ ಎಂದಾದರೂ ಅನ್ನಿ. ರಾಷ್ಟ್ರೀಯ ಅಸೆಂಬ್ಲಿಯಲ್ಲಿ ದೊರೆತ ನೋಟಿನ ಕಂತೆಗಾಗಿ 12 ಸಂಸದರು ಹಕ್ಕು ಪ್ರತಿ

11 Dec 2025 9:15 am
ಸೋಷಿಯಲ್ ಮೀಡಿಯಾದಲ್ಲಿ ಬರುವ ವೈದ್ಯಕೀಯ ತಪ್ಪು ಮಾಹಿತಿಯ ಬಗ್ಗೆ ಬೆಂಗಳೂರು ವೈದ್ಯರ ಎಚ್ಚರಿಕೆ

ಇತ್ತೀಚೆಗೆ, ಬೆಂಗಳೂರಿನಲ್ಲಿ 36 ವರ್ಷದ ವ್ಯಕ್ತಿಯೊಬ್ಬರು ಮೂತ್ರಪಿಂಡದ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಅವರ ಕ್ರಿಯೇಟಿನೈನ್ ಮಟ್ಟ 4.5ರಷ್ಟಿತ್ತು, ಇದು ಸಾಮಾನ್ಯ ಮಟ್ಟಕ್ಕಿಂತ ಸುಮಾರು 4 ಪಟ್ಟು ಹೆಚ್ಚಾಗಿತ್ತು. ತನ

11 Dec 2025 8:41 am
‘ಬಿಗ್ ಬಾಸ್’ ಮನೆಯ ಅಸಲಿ ವಿಲನ್ ಯಾರು?

‘ಬಿಗ್ ಬಾಸ್’ ಮನೆಯ ಅಸಲಿ ವಿಲನ್ ಯಾರು?

11 Dec 2025 8:36 am
ಕರ್ನಾಟಕದ ರೈತರ ಬೇಡಿಕೆಗೆ ಕೇಂದ್ರದ ಸ್ಪಂದನೆ : MSP ಯೋಜನೆಯಡಿ 9.67 ಲಕ್ಷ ಮೆಟ್ರಿಕ್ ಟನ್ ಖರೀದಿಗೆ ಅಸ್ತು

Tur Purchase : ಕರ್ನಾಟಕದ ರೈತರ ಬೇಡಿಕೆಗೆ ಕೇಂದ್ರ ಸರ್ಕಾರ ಸ್ಪಂದಿಸಿದೆ. ಈ ಸಂಬಂಧ, ಕೇಂದ್ರ ಸಚಿವರಾದ ಶಿವರಾಜ್ ಸಿಂಗ್ ಚೌಹಾಣ್ ಮತ್ತು ಪ್ರಲ್ಹಾದ ಜೋಶಿ ಮಾತುಕತೆ ಯಶಸ್ವಿಯಾಗಿದೆ. ತೊಗರಿ ಖರೀದಿಗೆ ಕೇಂದ್ರ ಅಸ್ತು ಎಂದಿದೆ. ನಾಡಿನ ಅನ್

11 Dec 2025 8:32 am
ದೇವನಹಳ್ಳಿ ಬಳಿ ಭೀಕರ ರಸ್ತೆ ಅಪಘಾತ; ಕೆಎಸ್‌ಆರ್‌ಟಿಸಿ ಬಸ್‌ಗೆ ಗುದ್ದಿದ ಕಾರಿನಲ್ಲಿದ್ದ ಮೂವರ ದುರ್ಮರಣ

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಹೊರವಲಯದಲ್ಲಿರುವ ಲಾಲಗೊಂಡನಹಳ್ಳಿ ಗೇಟ್‌ ಬಳಿ, ಕೆಎಸ್‌ಆರ್‌ಟಿಸಿ ಬಸ್‌ ಮತ್ತು ಕಿಯಾ ಕಾರು ನಡುವೆ ಭೀಕರ ಅಪಘಾತ ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿದ್ದರಿಂದ ಕಾರು ಮೊದಲು ಡಿ

11 Dec 2025 8:22 am
ವಿಜಯನಗರ ಕ್ರಸ್ವ್‌ಗೇಟ್‌ ಅಳವಡಿಕೆ ಸವಾಲು; ಬೇಸಿಗೆಗೂ ಮೊದಲೇ ಪ್ರಕ್ರಿಯೆ ಪೂರ್ಣ ಕಷ್ಟಸಾಧ್ಯ

ತುಂಗಭದ್ರಾ ಜಲಾಶಯಕ್ಕೆ ಹೊಸ ಕ್ರಸ್ಟ್‌ಗೇಟ್‌ ಅಳವಡಿಕೆ ಪ್ರಕ್ರಿಯಯೆಗೆ ಚಾಲನೆ ನೀಡಲಾಗಿದ್ದು, ಟಿಬಿ ಮಂಡಳಿಯ ನೇತೃತ್ವದಲ್ಲಿ ಹೊಸ ಗೇಟ್‌ಗಳನ್ನು ಅಳವಡಿಸುವ ಕಾರ್ಯ ಆರಂಭವಾಗಿದೆ. ಅಂದಾಜು 52 ಕೋಟಿ ರೂ. ವೆಚ್ಚದಲ್ಲಿ33 ಕ್ರಸ್ವ್

11 Dec 2025 7:00 am
ಬಳ್ಳಾರಿಯಲ್ಲಿ ಟೇಕ್ ಆಫ್‌ ಆಗದ ವಿಮಾನ ನಿಲ್ದಾಣ: ಕಾಮಗಾರಿ ಪೂರ್ಣವಾಗದೇ ವಿಮಾನ ನಾಮಕಾರಣ

ಬಳ್ಳಾರಿಯಲ್ಲಿ ವಿಮಾನ ನಿಲ್ದಾಣ ನಿರ್ಮಾಣದ ಕನಸು ಒಂದೂವರೆ ದಶಕದಿಂದ ನನಸಾಗಿಲ್ಲ. 2009ರಲ್ಲಿ 900 ಎಕರೆ ಭೂಸ್ವಾಧೀನಗೊಂಡಿದ್ದರೂ, ರೈತರ ಪ್ರತಿಭಟನೆ ಮತ್ತು ನ್ಯಾಯಾಲಯದ ಪ್ರಕರಣಗಳಿಂದ ಕಾಮಗಾರಿ ಸ್ಥಗಿತಗೊಂಡಿದೆ. 2024ರಲ್ಲಿ ಟೆಂಡರ

11 Dec 2025 6:03 am
ಕಲ್ಯಾಣ ಕರ್ನಾಟಕಕ್ಕೆ ಬರಲಿ ಉದ್ಯಮ; ನಾಲ್ವರು ಸಚಿವರಿಗೆ ಇದೆ ಇತಿಹಾಸ ನಿರ್ಮಿಸುವ ಅಪೂರ್ವ ಅವಕಾಶ

ರಾಜಕಾರಣದಲ್ಲಿ ಅಪರೂಪಕ್ಕೊಮ್ಮೆ ಅಪರೂಪದ ಸಾಧನೆ ಮಾಡುವ ಅವಕಾಶಗಳು ಸಿಗುತ್ತವೆ. ಇಂತದ್ದೇ ಒಂದು ಅವಕಾಶ ಉತ್ತರ ಕರ್ನಾಟಕದ ನಾಲ್ವರು ಸಚಿವರಿಗೆ ದೊರೆತಿದೆ. ಕೈಗಾರಿಕೆ, ಐಟಿಬಿಟಿ ಮತ್ತು ಕೌಶಲ್ಯ ಅಭಿವೃದ್ಧಿಯಂತಹ ಪ್ರಮುಖ ಖಾತ

11 Dec 2025 5:59 am
ತೊಗರಿಗೆ ದರ ಇಳಿಕೆ ಬಿಸಿ : ಅತಿವೃಷ್ಟಿಯಿಂದ ಅಳಿದುಳಿದ ಬೆಳೆ ಕಟಾವು, ಗ್ರಾಹಕರಿಗೆ ಲಾಭ

ಅತಿವೃಷ್ಟಿಯಿಂದ ಹಾನಿಗೊಳಗಾದ ತೊಗರಿ ಬೆಳೆ ಕಟಾವಿಗೆ ಬಂದಿದ್ದು, ಮಾರುಕಟ್ಟೆಯಲ್ಲಿ ಬೆಲೆ ಕುಸಿದಿದೆ. ರೈತರ ನೆರವಿಗಾಗಿ ಸರ್ಕಾರ ತಕ್ಷಣ ಬೆಂಬಲ ಬೆಲೆ ಯೋಜನೆಯಡಿ ಖರೀದಿ ಆರಂಭಿಸಬೇಕೆಂದು ಒತ್ತಾಯ ಕೇಳಿಬರುತ್ತಿದೆ. ಖರೀದಿ ಕೇ

11 Dec 2025 5:42 am
ಚಳಿಗಾಲದಲ್ಲೂ ಎಳನೀರು ದರ ಏರಿಕೆ! ರೈತನಿಗೆ ಖುಷಿ, ಗ್ರಾಹಕರಿಗೆ ಹೊರೆ

ಚಳಿಗಾಲದಲ್ಲೂ ಎಳನೀರಿನ ಬೆಲೆ 40-45 ರೂ. ತಲುಪಿದೆ, ಎಳನೀರು ತೆಂಗಿನಕಾಯಿ ಬೆಲೆ ಯಾವಾಗ ಇಳಿಯುತ್ತೋ ಎಂಬ ನಿರೀಕ್ಷೆಯಲ್ಲಿ ಜನರಿದ್ದಾರೆ. ಎಳನೀರಿಗೆ ದಾವಣಗೆರೆಯಲ್ಲಿರುವ ಡಿಮ್ಯಾಂಡ್ ಹಾಗೂ ತೆಂಗಿನ ಬೆಲೆ ಏರಿಕೆಗೆ ಕಾರಣಗಳನ್ನು ಇ

11 Dec 2025 5:20 am
ಕೈದಿಗಳಿಗೆ ರಾಜಾತಿಥ್ಯದ ವಿಡಿಯೋ ವೈರಲ್‌ ಕೇಸ್‌: ಪೊಲೀಸರಿಗೇ ಯಾಮಾರಿಸಿದ್ರಾ ಧನ್ವೀರ್‌? ಯಾಕೆ ಈ ಅನುಮಾನ?

ಪರಪ್ಪನ ಅಗ್ರಹಾರ ಜೈಲಿನ ಕೈದಿಗಳ ರಾಜಾತಿಥ್ಯ ವಿಡಿಯೋ ಪ್ರಕರಣದಲ್ಲಿ ನಟ ಧನ್ವೀರ್‌ ಪೊಲೀಸರಿಗೆ ಯಾಮಾರಿಸಿರುವ ಅನುಮಾನ ಮೂಡಿದೆ. ಪೊಲೀಸರು ವಶಪಡಿಸಿಕೊಂಡಿದ್ದ ಧನ್ವೀರ್‌ ಮೊಬೈಲ್‌ನಲ್ಲಿ ಯಾವುದೇ ದತ್ತಾಂಶ ಸಿಕ್ಕಿಲ್ಲ. ಹ

10 Dec 2025 11:26 pm
ಥಾಯ್ಲೆಂಡ್‌-ಕಾಂಬೊಡಿಯಾ ಗಡಿಯಲ್ಲಿ ಘರ್ಷಣೆ; ಕರೆ ಮಾಡಿ ಯುದ್ಧ ನಿಲ್ಲಿಸುವೆ ಎಂದ ಟ್ರಂಪ್‌

ಡಿಸೆಂಬರ್‌ 8ರಿಂದ ಥೈಲ್ಯಾಂಡ್ ಮತ್ತು ಕಾಂಬೋಡಿಯಾ ಗಡಿಯಲ್ಲಿ ಸಂಘರ್ಷ ಉಂಟಾಗಿದೆ. ಈ ಹಿನ್ನೆಲೆ ಎರಡು ರಾಷ್ಟ್ರಗಳ 5 ಲಕ್ಷಕ್ಕೂ ಹೆಚ್ಚು ಮಂದಿ ತಮ್ಮ ವಾಸ ಸ್ಥಾನ ತೊರೆದು ಸುರಕ್ಷಿತ ಜಾಗಗಳತ್ತ ಪ್ರಯಾಣ ಬೆಳೆಸಿದ್ದಾರೆ. ಜುಲೈನಲ್

10 Dec 2025 11:11 pm
ಚಳಿಗಾಲದಲ್ಲಿ ಕೀಲು ನೋವು ಸಮಸ್ಯೆ ಬರಲು ಕಾರಣಗಳು

ಚಳಿಗಾಲದಲ್ಲಿ ಕೀಲು ನೋವು ಸಮಸ್ಯೆ ಬರಲು ಕಾರಣಗಳು

10 Dec 2025 11:03 pm
'ಧರ್ಮಸ್ಥಳದಲ್ಲಿ ಮಹಿಳೆಯರನ್ನು ಕೊಂದವರು ಯಾರು?' ಪುಸ್ತಕ ಬಿಡುಗಡೆ, ಸರಕಾರಕ್ಕೆ ಮಹತ್ವದ ಆಗ್ರಹ

ಧರ್ಮಸ್ಥಳದಲ್ಲಿ ನಡೆದ ಅಪರಾಧ ಪ್ರಕರಣಗಳ ತನಿಖೆಗೆ ಎಸ್‌ಐಟಿ ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ರಾಜ್ಯ ಸರಕಾರ ಅವಕಾಶ ನೀಡಬೇಕು ಎಂದು 'ಕೊಂದವರು ಯಾರು?' ತಂಡ ಒತ್ತಾಯಿಸಿದೆ. 20 ಸಾವಿರ ಸಹಿ ಸಂಗ್ರಹಿಸಿ ಮನವಿ ಸಲ್ಲಿಸಲಾಗಿದ್ದು,

10 Dec 2025 11:03 pm
`ಕ್ರಿಕೆಟ್ ಬಿಟ್ರೆ ಬೇರೇನೂ ಇಷ್ಟವಿಲ್ಲ': ವಿವಾಹ ರದ್ದಾದ ಬಳಿಕ ಮೊದಲ ಬಾರಿ ಸ್ಮೃತಿ ಮಂದಾನ ಮುಕ್ತಮಾತು!

Smriti Mandhana Statement- ಭಾರತ ಮಹಿಳಾ ಕ್ರಿಕೆಟ್ ತಂಡ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳ ಸ್ಟಾರ್ ಆಟಗಾರ್ತಿ ಸ್ಮೃತಿ ಮಂದಾನ ಅವರು ಕ್ರಿಕೆಟ್ ಮೇಲಿನ ತಮ್ಮ ಅಪಾರ ಪ್ರೀತಿ ಮತ್ತು ಬದ್ಧತೆಯನ್ನು ವ್ಯಕ್ತಪಡಿಸಿದ್ದಾರೆ. ಸಂಗೀತ ನಿ

10 Dec 2025 11:01 pm
USನಲ್ಲಿ ಎಮರ್ಜೆನ್ಸಿ ಅಂದ್ರೂ ಡಾಕ್ಟರ್ ಸಿಗಲ್ಲ

USನಲ್ಲಿ ಎಮರ್ಜೆನ್ಸಿ ಅಂದ್ರೂ ಡಾಕ್ಟರ್ ಸಿಗಲ್ಲ

10 Dec 2025 10:33 pm
ಬೆಂಗಳೂರಿನಲ್ಲಿ ಬೀದಿ ನಾಯಿ ಸಮೀಕ್ಷೆ: 2680 ಸಂಸ್ಥೆಗಳಿಂದ 3500 ನಾಯಿಗಳ ಬಗ್ಗೆ ಮಾಹಿತಿ

ಬೆಂಗಳೂರಿನಲ್ಲಿ ಬೀದಿ ನಾಯಿಗಳ ಮಾಹಿತಿ ನೀಡಲು 8 ಸಾವಿರ ಸಂಸ್ಥೆಗಳಿಗೆ ನೋಟಿಸ್ ನೀಡಲಾಗಿದ್ದು, ಕೇವಲ 2,680 ಸಂಸ್ಥೆಗಳು 3,500 ನಾಯಿಗಳ ಬಗ್ಗೆ ಮಾಹಿತಿ ನೀಡಿವೆ. 5320 ಸಂಸ್ಥೆಗಳಿಂದ ಇನ್ನೂ ಮಾಹಿತಿ ಬರಬೇಕಿದೆ. ಸುಪ್ರೀಂ ಕೋರ್ಟ್ ಆದೇಶದಂ

10 Dec 2025 10:22 pm
ಗುಜರಾತ್‌ನಲ್ಲಿ ನಿರ್ಭಯಾ ಕೇಸ್‌ ಮಾದರಿ ಕೃತ್ಯ; ಬಾಲಕಿ ಖಾಸಗಿ ಭಾಗಕ್ಕೆ ರಾಡ್‌ ಹಾಕಿದ ಪಾಪಿ

ಗುಜರಾತ್‌ನ ರಾಜ್‌ಕೋಟ್ ಜಿಲ್ಲೆಯಲ್ಲಿ 7 ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿದ ದುರುಳ, ಬಾಲಕಿಯ ಖಾಸಗಿ ಭಾಗಕ್ಕೆ ರಾಡ್ ಹಾಕಿ ವಿಕೃತಿ ಮೆರೆದಿದ್ದಾನೆ. ಘಟನೆ ಬಳಿಕ ಪೊಲೀಸರು ಆರೋಪಿ ರಾಮ್‌ಸಿಂಗ್ ತೇಜ್‌ಸಿಂಗ

10 Dec 2025 10:00 pm