SENSEX
NIFTY
GOLD
USD/INR

Weather

19    C
... ...View News by News Source
ರಾಜ್ಯದ 6 ಜಿಲ್ಲೆಯ 12 ಗ್ರಾಮ ಪಂಚಾಯತಿಗಳು ಪಟ್ಟಣ ಪಂಚಾಯತಿಗಳಾಗಿ ಮೇಲ್ದರ್ಜೆಗೆ - ಸಚಿವ ಸಂಪುಟ ನಿರ್ಣಯ; ಯಾವೆಲ್ಲಾ?

ಕರ್ನಾಟಕ ಸಚಿವ ಸಂಪುಟವು 6 ಜಿಲ್ಲೆಗಳ 12 ಗ್ರಾಮ ಪಂಚಾಯತಿಗಳನ್ನು ಪಟ್ಟಣ ಪಂಚಾಯತಿಗಳಾಗಿ ಮೇಲ್ದರ್ಜೆಗೇರಿಸಲು ಮಹತ್ವದ ನಿರ್ಧಾರ ಕೈಗೊಂಡಿದೆ. ಬೆಳಗಾವಿಯ ಒಂದು ಪುರಸಭೆಯನ್ನು ನಗರಸಭೆಯಾಗಿ ಉನ್ನತೀಕರಿಸಲಾಗಿದೆ. ಔಷಧ ಮತ್ತು ಸೌ

27 Nov 2025 8:53 pm
Kalburagi Crimes ಅರ್ಧ ಗಂಟೆಯಲ್ಲಿ ಹಗಲು ದರೋಡೆ ಮಾಡ್ತಿದ್ದ ಖತರ್ನಾಕ್‌ ಕಳ್ಳ ಅರೆಸ್ಟ್

ಬೀಗ ಹಾಕಿರುವ ಮನೆಗಳನ್ನು ಟಾರ್ಗೆಟ್‌ ಮಾಡಿಕೊಂಡು ಅರ್ಧಗಂಟೆಯಲ್ಲಿ ಹಗಲು ದರೋಡೆ ಮಾಡುತ್ತಿದ್ದ ಕುಖ್ಯಾತ ಕಳ್ಳ ಚಾಂದಪಾಶಾ ಮಹೆಬೂಬ್‌ ಪಾಶಾ ಎಂಬುವನನ್ನು ಪೊಲೀಸರು ಬಂಧಿಸಿದ್ದಾರೆ. ಎರಡು ತಿಂಗಳಲ್ಲಿ ಮೂರು ಮನೆ ಲೂಟಿ ಮಾಡಿದ

27 Nov 2025 8:30 pm
ಸಿದ್ದರಾಮಯ್ಯ VS ಡಿಕೆ ಶಿವಕುಮಾರ್: ಪೋಸ್ಟರ್‌ ವಾರ್‌! ನಮ್ಮ ಮಾತು ಕೇವಲ ಘೋಷಣೆಯಲ್ಲ, ಅದೇ ನಮಗೆ ಜಗತ್ತು ಎಂದ ಸಿಎಂ

ಬೆಂಗಳೂರಿನಲ್ಲಿ ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ನಡುವೆ ಮುಖ್ಯಮಂತ್ರಿ ಸ್ಥಾನಕ್ಕಾಗಿ ಸಾಮಾಜಿಕ ಜಾಲತಾಣದಲ್ಲಿ ಪರೋಕ್ಷ ವಾಗ್ಯುದ್ಧ ನಡೆಯುತ್ತಿದೆ. ಕೊಟ್ಟ ಮಾತಿನ ಬಗ್ಗೆ ಇಬ್ಬರೂ ಟ್ವೀಟ್‌ಗಳ ಮೂಲಕ ಪರಸ್ಪರ ತಿರುಗೇ

27 Nov 2025 8:09 pm
ಷೇರು ಮಾರುಕಟ್ಟೆ ಹೂಡಿಕೆದಾರರೇ ಎಚ್ಚರ; ಹಣಕಾಸು ಸಚಿವೆ ಹೆಸರಲ್ಲಿ ಡೀಪ್‌ ಫೇಕ್‌ ವಿಡಿಯೋ ಬಳಸಿ ವಂಚನೆ

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವಂತೆ ಸಲಹೆ ನೀಡುತ್ತಿರುವ ನಕಲಿ ವಿಡಿಯೋವೊಂದು ಫೇಸ್‌ಬುಕ್‌ನಲ್ಲಿ ಹರಿದಾಡುತ್ತಿದೆ. ಎಐ ಬಳಕೆ ಮಾಡಿ ಸೃಷ್ಟಿಸಲಾದ ಈ ವಿಡಿಯೋ ಮೂಲಕ

27 Nov 2025 7:52 pm
ಬೆಂಗಳೂರಿನಲ್ಲಿ ಅವೈಜ್ಞಾನಿಕ ರಸ್ತೆಯಿಂದ ಅಪಘಾತ; ʻದುರಸ್ತಿ ಮಾಡೋಕೆ ಆಗದಿದ್ರೆ ದ್ವಿಚಕ್ರ ವಾಹನ ಬ್ಯಾನ್‌ ಮಾಡಿʼ ಎಂದು ಯುವಕ ಕಿಡಿ

ಬೆಂಗಳೂರಿನ ಕಳಪೆ ಮತ್ತು ಅವೈಜ್ಞಾನಿಕ ರಸ್ತೆಯಿಂದಾಗಿ ಟು ವೀಲರ್‌ ಸವಾರನೊಬ್ಬ ರಸ್ತೆ ಅಪಘಾತದಲ್ಲಿ ಗಂಭೀರ ಗಾಯಗೊಂಡು ಆಸ್ಪತ್ರೆ ಸೇರಿರುವ ಘಟನೆ ಬೆಳಕಿಗೆ ಬಂದಿದೆ. ಖ್ಯಾತಿ ಶ್ರೀ ಎನ್ನುವವರು ತಮ್ಮ ಇನ್‌ಸ್ಟಾಗ್ರಾಮ್‌ ಪೋಸ್

27 Nov 2025 7:45 pm
ಟ್ರೆಡಿಷನಲ್‌ ಲುಕ್‌ನಲ್ಲಿ ವಿಜಯಲಕ್ಷ್ಮಿ ದರ್ಶನ್

ಟ್ರೆಡಿಷನಲ್‌ ಲುಕ್‌ನಲ್ಲಿ ವಿಜಯಲಕ್ಷ್ಮಿ ದರ್ಶನ್

27 Nov 2025 7:43 pm
ತಾರಕಕ್ಕೇರಿದ ಸಿಎಂ ಗದ್ದುಗೆ ಗುದ್ದಾಟ: ದಿನದ ಪ್ರಮುಖ 7 ಬೆಳವಣಿಗೆ ಏನೇನು?

ಕರ್ನಾಟಕದಲ್ಲಿ ಮುಖ್ಯಮಂತ್ರಿ ಬದಲಾವಣೆ ವಿಚಾರ ತಾರಕಕ್ಕೇರಿದೆ. ಸಿದ್ದರಾಮಯ್ಯ ಹಾಗೂ ಡಿಕೆಶಿ ಬಣಗಳು ತೆರೆಮರೆಯಲ್ಲಿ ಕುರ್ಚಿಗಾಗಿ ಕಸರತ್ತು ನಡೆಸುತ್ತಿದ್ದಾರೆ. ಕಾಂಗ್ರೆಸ್ಸಿನ ಬಣ ರಾಜಕೀಯ ಈಗಾಗಲೇ ದೆಹಲಿ ಅಂಗಣಕ್ಕೂ ಕಾಲ

27 Nov 2025 7:03 pm
WPL 2026- ದೀಪ್ತಿ ಶರ್ಮಾ ಮರು ಖರೀದಿಗಾಗಿ ಯುಪಿ ವಾರಿಯರ್ಸ್ ದುಂಬಾಲು! ಯಾರೆಲ್ಲಾ ಆರ್ ಸಿಬಿ ಪಾಲು?

WPL 2026 Auction- ಮಹಿಳಾ ಪ್ರೀಮಿಯರ್ ಲೀಗ್ 2026ರ ಮೆಗಾ ಹರಾಜು ಗುರುವಾರ ದಿಲ್ಲಿಯಲ್ಲಿ ಪ್ರಾರಂಭ ಆಯಿತು. ಆಟಗಾರ್ತಿಯರನ್ನು ತಮ್ಮ ತಂಡಕ್ಕೆ ಸೆಳೆಯಲು ಎಲ್ಲಾ ಫ್ರಾಂಚೈಸಿಗಳು ಭಾರ ಪೈಪೋಟಿ ನಡೆಸಿದವು. ಮಹಿಳಾ ವಿಶ್ವಕಪ್ ನ ಸರಣಿಶ್ರೇಷ್ಠ ಪ್

27 Nov 2025 6:45 pm
ತುಪ್ಪ ಅಸಲಿಯೋ! ಪತ್ತೆ ಹೇಗೆ

ತುಪ್ಪ ಅಸಲಿಯೋ! ಪತ್ತೆ ಹೇಗೆ

27 Nov 2025 6:28 pm
ಕುಕ್ಕೆ ಬ್ರಹ್ಮರಥೋತ್ಸವದ ಗುಟ್ಟು!

ಕುಕ್ಕೆ ಬ್ರಹ್ಮರಥೋತ್ಸವದ ಗುಟ್ಟು!

27 Nov 2025 6:22 pm
ರಾಜಕೀಯ ಅಖಾಡಕ್ಕಿಳಿದ ಧಾರ್ಮಿಕ ನಾಯಕರು: ಕರ್ನಾಟಕದ ಇತಿಹಾಸದಲ್ಲಿ ಹಾಸುಹೊಕ್ಕಾದ ಪರಂಪರೆ

ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ. ಈ ಕುರಿತು ಲೇಖಕ ಗಿರೀಶ್ ಲಿಂಗಣ್ಣ ವಿಶ್ಲೇಷಣೆ ನಡೆಸಿದ್ದು, ಕರ್ನಾಟಕದಲ್ಲಿ ರಾಜಕಾರಣ ಮತ್ತು ಧಾರ್ಮಿಕ ಸಂಸ್ಥೆಗಳ ನಡುವಿನ ನಂಟು ಹೊಸದೇನಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. ಪ್ರಸ್

27 Nov 2025 6:11 pm
Skin care: ಚಳಿಗಾಲದಲ್ಲಿ ಚರ್ಮದ ಆರೈಕೆ ಹೀಗಿರಲಿ| Dr Sandeep Benkal

Skin care: ಚಳಿಗಾಲದಲ್ಲಿ ಚರ್ಮದ ಆರೈಕೆ ಹೀಗಿರಲಿ| Dr Sandeep Benkal

27 Nov 2025 6:02 pm
ಮಹಿಳಾ ಸಮೃದ್ಧಿ ಯೋಜನೆ: ಮಹಿಳೆಯರಿಗೆ ಸ್ವಯಂ ಉದ್ಯೋಗಕ್ಕಾಗಿ 1.40 ಲಕ್ಷ ರೂ.ವರೆಗೆ ಕಡಿಮೆ ಬಡ್ಡಿ ಸಾಲ; ಅರ್ಜಿ ಸಲ್ಲಿಕೆ ಹೇಗೆ?

ಮಹಿಳೆಯರು ಸ್ವಯಂ ಉದ್ಯೋಗ ಕೈಗೊಳ್ಳುವುದನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಮಹಿಳಾ ಸಮೃದ್ಧಿ ಯೋಜನೆಯನ್ನು ಜಾರಿಗೊಳಿಸಿದೆ. ಮಹಿಳಾ ಸಮೃದ್ಧಿ ಯೋಜನೆಯು ಗ್ರಾಮೀಣ ಮತ್ತು ಹಿಂದುಳಿದ ಸಮುದಾಯಗಳ ಮಹಿಳೆಯರಿಗೆ

27 Nov 2025 5:39 pm
ಬೆಂಗಳೂರಿನಲ್ಲಿ ನೀರಿನ ಬಿಲ್ ಬಾಕಿ ಇಟ್ಟ ಗ್ರಾಹಕರಿಗೆ ಒನ್ ಟೈಂ ಪಾವತಿಗೆ ಅವಕಾಶ: ದಂಡ, ಇತರೆ ಶುಲ್ಕ 100% ಮನ್ನಾ

ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಗ್ರಾಹಕರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯ ನಂತರ ಗುಡ್‌ನ್ಯೂಸ್‌ವೊಂದು ಸಿಕ್ಕಿದೆ. ಇನ್ನು ಮುಂದೆ ನೀರಿನ ಬಾಕಿ ಅಸಲು ಮೊತ್ತವನ್ನ

27 Nov 2025 5:34 pm
Explained: ಸೂರ್ಯಾಸ್ತದ ನಂತರ ನಿಗೂಢ ವಿಕಿರಣ ಹೊರಸೂಸುತ್ತಿದೆ ಭೂಮಿ; ಬ್ರಹ್ಮಾಂಡದ ಮೌನ ಸಂದೇಶದ ರೋಚಕ ಸತ್ಯ

ನಮ್ಮ ವಿಶಾಲ ಬ್ರಹ್ಮಾಂಡದೊಂದಿಗೆ ಭೂಮಿಯು ನಿರಂತರವಾಗಿ ಸಂವಹನ ನಡೆಸುತ್ತಿರುತ್ತದೆ. ಈ ಮೌನ ಸ್ವರೂಪದ ಸಂವಹನ ಅನೇಕ ರಹಸ್ಯಗಳನ್ನು ಬಚ್ಚಿಟ್ಟುಕೊಂಡಿದ್ದು, ಈ ರಹಸ್ಯಗಳನ್ನು ಬಿಡಿಸಲು ನಮ್ಮ ವಿಜ್ಞಾನಿಗಳು ನಿರಂತರವಾಗಿ ಪ್ರಯ

27 Nov 2025 5:02 pm
ʻಕಾಂಗ್ರೆಸ್‌ನಲ್ಲಿ ಅಧಿಕಾರ ಹಂಚಿಕೆಯ ಸೂತ್ರವೇ ರಚನೆಯಾಗಿಲ್ಲʼ: ಯತೀಂದ್ರ ಸಿದ್ದರಾಮಯ್ಯ

ಕರ್ನಾಟಕ ಕಾಂಗ್ರೆಸ್‌ ಪಕ್ಷದಲ್ಲಿ ನಾಯಕತ್ವ ಬದಲಾವಣೆ ಬಗ್ಗೆ ಚರ್ಚೆಯೇ ಮಾಡಿಲ್ಲ. ಅಧಿಕಾರ ಹಂಚಿಕೆ ಸೂತ್ರವೇ ರಚಿಸಿಲ್ಲ ಎಂದು ಯತೀಂದ್ರ ಸಿದ್ದರಾಮಯ್ಯ ಅವರು ಸಿಎಂ ಬದಲಾವಣೆ ವಿಚಾರಕ್ಕೆ ರಾಜ್ಯದಲ್ಲಾಗುತ್ತಿರುವ ಚರ್ಚೆಗೆ ವ

27 Nov 2025 4:59 pm
ಸ್ಮೃತಿ ಮಂದಾನಗಾಗಿ WBBL ತ್ಯಾಗ ಮಾಡಿದ ಗೆಳತಿ ಜೆಮಿಮಾ ರೋಡ್ರಿಗಸ್; ಸಣ್ಣ ತಕರಾರೂ ತೆಗೆಯದ ಬ್ರಿಸ್ಬೇನ್ ಹೀಟ್ಸ್!

Jemimah Rodrigues Big Decision- ಆರ್ ಸಿಬಿ ನಾಯಕಿಯೂ ಆಗಿರುವ ಭಾರತ ಮಹಿಳಾ ತಂಡದ ಸ್ಟಾರ್ ಆಟಗಾರ್ತಿ ಸ್ಮೃತಿ ಮಂದಾನ ಅವರ ತಂದೆಯ ಅನಾರೋಗ್ಯದಿಂದಾಗಿ ಅವರ ವಿವಾಹ ಮುಂದೂಡಲ್ಪಟ್ಟಿದೆ. ಈ ಹಿನ್ನೆಲೆಯಲ್ಲಿ ಭಾರತ ತಂಡದ ಆಟಗಾರ್ತಿಯರು ಅವರಿಗೆ ಮಾನಸಿ

27 Nov 2025 4:37 pm
ರಾತ್ರೋರಾತ್ರಿ ಉರಿ ಡ್ಯಾಂ ಮೇಲೆ ಪಾಕಿಸ್ತಾನದ ಸೀಕ್ರೆಟ್‌ ಅ*ಟ್ಯಾಕ್‌! 19 ಯೋಧರು 250 ಜನರ ಪ್ರಾಣ ಉಳಿಸಿದ್ದು ಹೇಗೆ?

ರಾತ್ರೋರಾತ್ರಿ ಉರಿ ಡ್ಯಾಂ ಮೇಲೆ ಪಾಕಿಸ್ತಾನದ ಸೀಕ್ರೆಟ್‌ ಅ*ಟ್ಯಾಕ್‌! 19 ಯೋಧರು 250 ಜನರ ಪ್ರಾಣ ಉಳಿಸಿದ್ದು ಹೇಗೆ?

27 Nov 2025 4:26 pm
ಅಮೆರಿಕದ ತೈಲ ನಿರ್ಬಂಧಕ್ಕೆ ರಷ್ಯಾ ಕೌಂಟರ್‌; ಭಾರತಕ್ಕೆ ಬಂಪರ್‌, 2 ವರ್ಷದಲ್ಲೇ ದೊಡ್ಡ ಡಿಸ್ಕೌಂಟ್‌! ಮೋದಿ ನಡೆ ಏನು?

ಅಮೆರಿಕದ ತೈಲ ನಿರ್ಬಂಧಕ್ಕೆ ರಷ್ಯಾ ಕೌಂಟರ್‌; ಭಾರತಕ್ಕೆ ಬಂಪರ್‌, 2 ವರ್ಷದಲ್ಲೇ ದೊಡ್ಡ ಡಿಸ್ಕೌಂಟ್‌! ಮೋದಿ ನಡೆ ಏನು?

27 Nov 2025 4:25 pm
19 ಲಕ್ಷಕ್ಕೆ 5 ಸೀಟರ್ ಕಾರ್ ಬದಲಿಗೆ ಈ 7 ಸೀಟರ್ SUV ಸಿಗುತ್ತೆ! ದೊಡ್ಡ ಫ್ಯಾಮಿಲಿ ಕಾರ್ ಸೆಗ್ಮೆಂಟ್ ನಲ್ಲಿ ಮಹಿಂದ್ರಾ ಹೊಸ ಸಂಚಲನ

ಮಹೀಂದ್ರದ ಬಹುನಿರೀಕ್ಷಿತ XEV 9S ಮೂರು ಸಾಲಿನ ಎಲೆಕ್ಟ್ರಿಕ್ SUV ಭಾರತದಲ್ಲಿ ಬಿಡುಗಡೆಯಾಗಿದೆ. ಇದರ ಬೆಲೆ 19.95 ಲಕ್ಷ ರೂಪಾಯಿಗಳಿಂದ ಆರಂಭವಾಗುತ್ತದೆ. ಡಿಸೆಂಬರ್ 5, 2025 ರಿಂದ ಟೆಸ್ಟ್ ಡ್ರೈವ್ ಲಭ್ಯವಿದ್ದು, ಜನವರಿ 14, 2026 ರಿಂದ ಬುಕಿಂಗ್

27 Nov 2025 4:20 pm
ಪ್ರಧಾನಿ ನರೇಂದ್ರ ಮೋದಿ ಉಡುಪಿ ಭೇಟಿಯ ವೇಳಾಪಟ್ಟಿಯಲ್ಲಿ ವ್ಯತ್ಯಯ; ಏನೆಲ್ಲಾ ಬದಲಾವಣೆ?

ಪ್ರಧಾನಿ ಮೋದಿಯವರು ಶುಕ್ರವಾರ ಉಡುಪಿಗೆ ಆಗಮಿಸುತ್ತಿದ್ದಾರೆ. ಈ ಹಿಂದೆ ನಿಗದಿಯಾಗಿದ್ದ ವೇಳಾಪಟ್ಟಿಯಲ್ಲಿ ಮಹತ್ವದ ಬದಲಾವಣೆಯಾಗಿದೆ. 40 ನಿಮಿಷ ಮುಂಚೆ ಉಡುಪಿಗೆ ಭೇಟಿ ನೀಡಲಿದ್ದಾರೆ. ಮಠಕ್ಕೆ ತೆರಳುವ ಮುನ್ನ ಅವರು ರೋಡ್‌ ಶೋ

27 Nov 2025 4:18 pm
ರಷ್ಯಾ-ಅಮೆರಿಕ ಅಧಿಕಾರಿಗಳ ಶಾಂತಿ ಮಾತುಕತೆ ಆಡಿಯೋ ಲೀಕ್‌; ಡೊನಾಲ್ಡ್‌ ಟ್ರಂಪ್‌ ತಲೆಕೆಡಿಸಿದ ಹೊಸ ಕಿರಿಕ್!‌

ರಷ್ಯಾ-ಉಕ್ರೇನ್ ಯುದ್ಧ ಕೊನೆಗೊಳಿಸಲು ಟ್ರಂಪ್ ಮಧ್ಯಸ್ಥಿಕೆ ವಹಿಸಿದ್ದು, 28 ಅಂಶಗಳ ಶಾಂತಿ ಒಪ್ಪಂದ ಬಹುತೇಕ ಅಂತಿಮ ಹಂತದಲ್ಲಿದೆ. ಈ ನಡುವೆ, ಅಮೆರಿಕಾ ರಾಯಭಾರಿ ಸ್ಟೀವ್ ವಿಟ್ಕಾಫ್ ರಷ್ಯಾದ ನೀತಿ ಸಲಹೆಗಾರರಿಗೆ ಟ್ರಂಪ್‌ಗೆ ಒಪ್

27 Nov 2025 4:17 pm
ಬಂಗಾಳಕೊಲ್ಲಿಯಲ್ಲಿ ಹೊಸ ಚಂಡಮಾರುತದ ಎಚ್ಚರಿಕೆ: ತಮಿಳುನಾಡು, ಆಂಧ್ರಪ್ರದೇಶ ಕರಾವಳಿ ಜಿಲ್ಲೆಗಳಿಗೆ ಎಚ್ಚರಿಕೆ

ಬಂಗಾಳಕೊಲ್ಲಿಯಲ್ಲಿ ಹೊಸ ಚಂಡಮಾರುತ 'ಡಿಟ್ವಾ' ರೂಪುಗೊಳ್ಳುತ್ತಿದ್ದು, ತಮಿಳುನಾಡು ಮತ್ತು ಆಂಧ್ರಪ್ರದೇಶದ ಕರಾವಳಿ ಜಿಲ್ಲೆಗಳಿಗೆ ಎಚ್ಚರಿಕೆ ನೀಡಲಾಗಿದೆ. ಈ ಚಂಡಮಾರುತವು ವಾರದ ಅಂತ್ಯದಲ್ಲಿ ಭಾರೀ ಮಳೆ, ಬಿರುಗಾಳಿ ಮತ್ತು ಅಲ

27 Nov 2025 4:08 pm
ಅಯೋಧ್ಯೆ ಮೇಲೆ ಕೇಸರಿ ಧ್ವಜ: ಪಾಕಿಸ್ತಾನಕ್ಕೆ ತಡೆಯಲಾಗದ ಉರಿ; ಭಾರತ ಕೊಟ್ಟ ತಿರುಗೇಟು ಹೇಗಿದೆ ನೋಡಿ

ಅಯೋಧ್ಯೆ ಮೇಲೆ ಕೇಸರಿ ಧ್ವಜ: ಪಾಕಿಸ್ತಾನಕ್ಕೆ ತಡೆಯಲಾಗದ ಉರಿ; ಭಾರತ ಕೊಟ್ಟ ತಿರುಗೇಟು ಹೇಗಿದೆ ನೋಡಿ

27 Nov 2025 3:52 pm
ಪಾಕ್‌ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ಹ*ತ್ಯೆ?, ರಾತ್ರೋರಾತ್ರಿ ಶವ ಮಾಯ?, ಪಾಕಿಸ್ತಾನದಲ್ಲಿ ಹೈಡ್ರಾಮಾ!

ಪಾಕ್‌ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ಹ*ತ್ಯೆ?, ರಾತ್ರೋರಾತ್ರಿ ಶವ ಮಾಯ?, ಪಾಕಿಸ್ತಾನದಲ್ಲಿ ಹೈಡ್ರಾಮಾ!

27 Nov 2025 3:41 pm
`ಟೀಂ ಇಂಡಿಯಾ ಸೋಲಿಗೆ ಗೌತಮ್ ಗಂಭೀರ್ ಮಾತ್ರ ಹೊಣೆಯೇನು?': ಗುವಾಹಟಿ ಸೋಲಿನ ಬಳಿಕ ಅಶ್ವಿನ್ ಹೇಳಿದ್ದೇನು?

R Ashwin On Gautam Gambhir-ಟೀಂ ಇಂಡಿಯಾ ಇದೀಗ ದಕ್ಷಿಣ ಆಫ್ರಿಕಾ ವಿರುದ್ಧ ಹೀನಾಯವಾಗಿ ಟೆಸ್ಟ್ ಸರಣಿ ಸೋತಿದೆ. ಈ ಸೋಲಿಗೆ ಕ್ರಿಕೆಟ್ ಪ್ರೇಮಿಗಳು, ಮಾಜಿ ಕ್ರಿಕೆಟಿಗರು ತಂಡದ ಪ್ರಧಾನ ಕೋಚ್ ಗೌತಮ್ ಗಂಭೀರ್ ಅವರ ಪ್ರಯೋಗಗಳ ಕುರಿತು ಅಸಮಾಧಾನಗೊಂ

27 Nov 2025 3:37 pm
2028ರವರೆಗೂ ಸಿದ್ದರಾಮಯ್ಯ ಸಿಎಂ, ನಾಯಕತ್ವ ಬದಲಾವಣೆ ಪ್ರಶ್ನೆಯೇ ಇಲ್ಲ: ಜಮೀರ್

ಸಿದ್ದರಾಮಯ್ಯ ಅವರೇ 2028ರವರೆಗೂ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆ. ಅವರ ನಾಯಕತ್ವದಲ್ಲೇ ಮುಂದಿನ ಚುನಾವಣೆ ನಡೆಯಲಿದೆ. ನಾಯಕತ್ವ ಬದಲಾವಣೆಯ ಪ್ರಶ್ನೆ ಇಲ್ಲ ಎಂದು ಸಚಿವ ಜಮೀರ್ ಅಹ್ಮದ್ ಖಾನ್ ಸ್ಪಷ್ಟಪಡಿಸಿದ್ದಾರೆ. ಹೈ

27 Nov 2025 3:26 pm
ಗದಗ; ನಡುರಸ್ತೆಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ

ಗದಗ ನಗರದ ಮುಳಗುಂದ ನಾಕಾ ಬಳಿ ದುರ್ಗಾ ಬಾರ್ ಸಮೀಪ ಸಿನಿಮೀಯ ರೀತಿಯಲ್ಲಿ ಮಾರಣಾಂತಿಕ ಹಲ್ಲೆ ನಡೆದಿದೆ. ಹಳೆ ದ್ವೇಷದಿಂದಾಗಿ ಅಭಿಷೇಕ್ ಹರ್ಲಾಪುರ, ಸಾಯಿಲ್ ಹಾಗೂ ಮುಷ್ತಾಕ್ ಮೂಲಿಮನಿ ಎಂಬುವರು ಅರುಣಕುಮಾರ ಕೋಟೆಗಲ್ ಮೇಲೆ ತಲ್

27 Nov 2025 3:24 pm
ಮಾನಸ-ಶಿವಕುಮಾರ್‌ ನಿಶ್ಚಿತಾರ್ಥ

ಮಾನಸ-ಶಿವಕುಮಾರ್‌ ನಿಶ್ಚಿತಾರ್ಥ

27 Nov 2025 3:21 pm
31 ವರ್ಷಗಳಲ್ಲಿ 2ನೇ ಬಾರಿ : ರಾಜ್ಯ ರಾಜಕೀಯದಲ್ಲಿ ಆದಿಚುಂಚನಗಿರಿ ಮಠದ ’ಬಹಿರಂಗ ಬೆಂಬಲ’- ಹಿಂದೆ ಯಾರಿಗೆ?

Karnataka CM Tussle : ಒಕ್ಕಲಿಗೆ ಸಮುದಾಯದ ನಾಯಕರೊಬ್ಬರು ಕರ್ನಾಟಕದ ಮುಖ್ಯಮಂತ್ರಿ ಆಗಬೇಕು ಎಂದು ಆದಿಚುಂಚನಗಿರಿ ಮಠದ ಶ್ರೀಗಳು ನೀಡಿದ ಹೇಳಿಕೆ, ಧಾರ್ಮಿಕ ಪೀಠಗಳಲ್ಲಿ ಸಂಚಲನ ಮೂಡಿಸಿದೆ. ಈ ಹಿಂದೆ ಕೂಡಾ ಮಹಾಸಂಸ್ಥಾನದ ಪೀಠಾಧಿಪತಿಗಳು ಸ

27 Nov 2025 3:21 pm
Karnataka Rains: ವಾಯುಭಾರ ಕುಸಿತ ರಾಜ್ಯದಲ್ಲಿ 2 ದಿನ ಮಳೆ; 5 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌ ಘೋಷಣೆ! ಎಲ್ಲೆಲ್ಲಿ?

Karnataka Weather: ಶ್ರೀಲಂಕಾ ಕರಾವಳಿಯಲ್ಲಿ ವಾಯುಭಾರ ಕುಸಿತದಿಂದಾಗಿ ಕರ್ನಾಟಕದ ದಕ್ಷಿಣ ಒಳನಾಡಿನ 5 ಜಿಲ್ಲೆಗಳಲ್ಲಿ ನವೆಂಬರ್ 29 ರಂದು ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಬೆಂಗಳೂರು ಸೇರಿದಂತೆ ಈ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತ

27 Nov 2025 3:06 pm
ಬೆಂಗಳೂರಿಗರ ಗಮನಕ್ಕೆ: ಕಬ್ಬನ್‌ ಪಾರ್ಕ್‌ನಲ್ಲಿ ನಡೀತಿದೆ ಪುಷ್ಪ ಪ್ರದರ್ಶನ; ಎಷ್ಟು ದಿನ ಇರಲಿದೆ, ಶುಲ್ಕವೆಷ್ಟು?

ಸಿಲಿಕಾನ್‌ ಸಿಟಿ ಬೆಂಗಳೂರಿನ ಪ್ರಮುಖ ಪ್ರವಾಸಿತಾಣ, ಉದ್ಯಾನ ಆದಂತಹ ಕಬ್ಬನ್‌ ಪಾರ್ಕ್‌ನಲ್ಲಿ ಹತ್ತು ವರ್ಷದ ನಂತರ ಪುಷ್ಪ ಪ್ರರ್ದಶನ ಮೇಳ ಆಯೋಜಿಸಲಾಗಿದೆ. ಮುಂಜಾನೆ ಏಳರಿಂದ ಸಂಜೆ ಆರು ಗಂಟೆಯವರೆಗೂ ಪ್ರದರ್ಶನ ವೀಕ್ಷಿಸಿಬಹ

27 Nov 2025 2:53 pm
ಶ್ವೇತಭವನದ ಬಳಿ ನ್ಯಾಷನಲ್‌ ಗಾರ್ಡ್‌ ಸಿಬ್ಬಂದಿಗೆ ಗುಂಡಿಕ್ಕಿದ ರಹಮಾನುಲ್ಲಾ ಲಕನ್ವಾಲ್‌ ಯಾರು? ಕಂಪ್ಲೀಟ್‌ ಡಿಟೇಲ್ಸ್‌

ಶ್ವೇತಭವನದ ಬಳಿ ನ್ಯಾಷನಲ್‌ ಗಾರ್ಡ್‌ ಸಿಬ್ಬಂದಿಗೆ ಗುಂಡಿಕ್ಕಿದ ರಹಮಾನುಲ್ಲಾ ಲಕನ್ವಾಲ್‌ ಯಾರು? ಕಂಪ್ಲೀಟ್‌ ಡಿಟೇಲ್ಸ್‌

27 Nov 2025 2:47 pm
ಹಾಂಗ್‌ಕಾಂಗ್ ಅಗ್ನಿ ದುರಂತದ ಬೆನ್ನಲ್ಲೇ ಚೀನಾಗೆ ಮತ್ತೊಂದು ಆಘಾತ ; ರೈಲು ಹರಿದು 11 ರೈಲ್ವೇ ಕಾರ್ಮಿಕರ ಸಾವು

ಚೀನಾದಲ್ಲಿ ರೈಲು ದುರಂತ ಸಂಭವಿಸಿದೆ. ಯುನ್ನಾನ್ ಪ್ರಾಂತ್ಯದಲ್ಲಿ ರೈಲು ಹಳಿ ಮೇಲೆ ಕೆಲಸ ಮಾಡುತ್ತಿದ್ದ ಕಾರ್ಮಿಕರ ಮೇಲೆ ಹರಿದು 11 ಮಂದಿ ಸಾವನ್ನಪ್ಪಿದ್ದಾರೆ. ಇದಕ್ಕೂ ಮುನ್ನ ಹಾಂಗ್‌ಕಾಂಗ್‌ನಲ್ಲಿ ವಸತಿ ಕಟ್ಟಡವೊಂದರಲ್ಲಿ ಬ

27 Nov 2025 2:36 pm
ಕೊಟ್ಟ ಮಾತಿನಂತೆ ನಡೆದುಕೊಳ್ಳಿ, ಮಾಡಿದ ಟ್ವೀಟ್ ನಿರಾಕರಿಸಿದ ಡಿಕೆಶಿ! ಪೋಸ್ಟ್ ಮಾಡೇ ಇಲ್ಲ ಎಂದ ಡಿಸಿಎಂ

ರಾಜ್ಯ ರಾಜಕೀಯದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಅವರ ಟ್ವೀಟ್ ಕುತೂಹಲ ಮೂಡಿಸಿದ್ದು, ಬಳಿಕ ಅದನ್ನು ನಿರಾಕರಿಸಿದ್ದಾರೆ. ನಾಯಕತ್ವ ಬದಲಾವಣೆ ವಿಚಾರವಾಗಿ ಸಿಎಂ ಸಿದ್ದರಾಮಯ್ಯ, 'ಹೈಕಮಾಂಡ್ ಏನೇ ಹೇಳಿದರೂ ಪಾಲಿಸುತ್ತೇನೆ' ಎಂದಿದ

27 Nov 2025 2:17 pm
ಸ್ವೀಡನ್‌ನ 'ಸ್ವರ್ಗ' ಬಿಟ್ಟು, ದಿಲ್ಲಿಯ ಮಾಲಿನ್ಯಕ್ಕೆ ವಾಪಸ್!

ಸ್ವೀಡನ್‌ನ 'ಸ್ವರ್ಗ' ಬಿಟ್ಟು, ದಿಲ್ಲಿಯ ಮಾಲಿನ್ಯಕ್ಕೆ ವಾಪಸ್!

27 Nov 2025 2:12 pm
ಅಯೋಧ್ಯೆ ’ಧರ್ಮ ಧ್ವಜಾರೋಹಣದ’ ವೇಳೆ ನಡುಗಿದ ಪ್ರಧಾನಿ ಮೋದಿ ಕೈ : ಅಸಲಿ ಕಾರಣವೇನು?

Dharma Dhwaja Arohana in Ayodhya : ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಪೂರ್ಣವಾದ ಶುಭ ಸಂಕೇತವಾಗಿ ಧರ್ಮ ಧ್ವಜಾರೋಹಣ ಕಾರ್ಯಕ್ರಮ ನಡೆದಿತ್ತು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮೋದಿಯವರ ಕೈ, ಧ್ವಜಾರೋಹಣದ ವೇಳೆ ನಡುಗಿತ್ತು. ಇದಕ್ಕೆ ನಾನಾ ವಿ

27 Nov 2025 2:07 pm
ರೈತರಿಗೆ ಗುಡ್‌ನ್ಯೂಸ್‌: ಬೆಳೆ ಹಾನಿ 1033 ಕೋಟಿ ರೂ. ಸಬ್ಸಿಡಿ ಬಿಡುಗಡೆ ಮಾಡಿದ ಸಿಎಂ; ಪ್ರತಿ ಹೆಕ್ಟೇರ್‌ಗೆ ಎಷ್ಟು ಹಣ?

ರಾಜ್ಯ ಸರ್ಕಾರವು ಪ್ರಸಕ್ತ ಸಾಲಿನ ಮಾನ್ಸೂನ್ ಮಳೆಯಿಂದ ಬೆಳೆ ಹಾನಿಗೊಳಗಾದ 14.24 ಲಕ್ಷ ರೈತರಿಗೆ 1033.60 ಕೋಟಿ ರೂಪಾಯಿಗಳ ಹೆಚ್ಚುವರಿ ಸಬ್ಸಿಡಿ ಪ್ಯಾಕೇಜ್ ಘೋಷಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ವಿಶೇಷ ಯೋಜನೆಯನ್ನು ಗುರ

27 Nov 2025 1:59 pm
ಮನೆ ದಾರಿ ಹಿಡಿದಿದ್ದ ಸಿರಾಜ್ ಗುವಾಹಟಿಯಲ್ಲಿ ಗಂಟೆಗಟ್ಟಲೆ ಬಾಕಿ; ಏರ್ ಇಂಡಿಯಾ ಲೋಪಕ್ಕೆ ಇನ್ನಿಲ್ಲದ ಕೋಪ

Mohammed Siraj X Post- ಏರ್ ಇಂಡಿಯಾ ಸೇವೆ ಬಗ್ಗೆ ದೂರುಗಳು ಕೇಳಿಬರುತ್ತಿರುವುದು ಹೊಸತಲ್ಲ. ಇದೀಗ ಭಾರತ ತಂಡದ ವೇಗದ ಬೌಲರ್ ಮೊಹಮ್ಮದ್ ಸಿರಾಜ್ ಅವರು ಎಕ್ಸ್ ಪೋಸ್ಟ್ ಮಾಡಿರುವುದು ವೈರಲ್ ಆಗಿದೆ. ಗುವಾಹಟಿಯಿಂದ ಹೈದರಾಬಾದ್ ಗೆ ತೆರಳಬೇಕಿದ

27 Nov 2025 1:46 pm
ಮೃತ ಅಧಿಕಾರಿಗಳ ಕುಟುಂಬಗಳಿಗೆ 1 ಕೋಟಿ ರೂ ಪರಿಹಾರ ಕೊಡಿ, ಗಡುವು ವಿಸ್ತರಣೆ ಮಾಡಿ: ಎಸ್‌ಐಆರ್ ಬಗ್ಗೆ ಚುನಾವಣಾ ಆಯೋಗಕ್ಕೆ ಪತ್ರ

ಚುನಾವಣಾ ಆಯೋಗಕ್ಕೆ ಅಖಿಲ ಭಾರತೀಯ ರಾಷ್ಟ್ರೀಯ ಶೈಕ್ಷಿಕ ಮಹಾಸಂಘವು ಬೂತ್ ಮಟ್ಟದ ಅಧಿಕಾರಿಗಳ (ಬಿಎಲ್‌ಒ) ಪರಿಸ್ಥಿತಿಯ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದೆ. ಕೆಲಸದ ಒತ್ತಡದಿಂದಾಗಿ ಆತ್ಮಹತ್ಯೆ ಪ್ರಕರಣಗಳು ಹೆಚ್ಚುತ್ತಿದ್ದ

27 Nov 2025 1:43 pm
ಥ್ಯಾಂಕ್ಸ್‌ ಗಿವಿಂಗ್‌ ಹಬ್ಬ: ಲಾಸ್‌ ಏಂಜಲೀಸ್‌ ಹೆದ್ದಾರಿಯಲ್ಲಿ ಫುಲ್‌ ಟ್ರಾಫಿಕ್‌ ಜಾಮ್‌, ಕೆಂಪು-ಹಳದಿ ಬಣ್ಣದಿಂದ ಕಂಗೊಳಿಸುತ್ತಿರುವ ವೈಮಾನಿಕ ದೃಶ್ಯ ವೈರಲ್!!

ಅಮೆರಿಕಾದಲ್ಲಿ ಥ್ಯಾಂಕ್ಸ್‌ ಗಿವಿಂಗ್‌ ಹಬ್ಬದ ರಜೆ ಆರಂಭವಾಗಿದೆ. ಲಾಸ್‌ ಏಂಜಲೀಸ್‌ ನಗರದ ಹೆದ್ದಾರಿಗಳು ವಾಹನಗಳಿಂದ ಕಿಕ್ಕಿರಿದಿವೆ.ಸಂಚಾರ ದಟ್ಟಣೆಯಿಂದಾಗಿ ಲಾಸ್‌ ಏಂಜಲೀಸ್‌ ಹೆದ್ದಾರಿಯಲ್ಲಿ ಕೆಂಪು ಮತ್ತು ಹಳದಿ ಬಣ್ಣ

27 Nov 2025 1:35 pm
ಸಾಲ ಆಧಾರಿತ ಸಹಾಯಧನ ಯೋಜನೆ: ಮನೆ ನಿರ್ಮಾಣಕ್ಕಾಗಿ ಪಿಎಂ ಆವಾಸ್‌ ಯೋಜನೆಯಡಿ 2.67 ಲಕ್ಷದವರೆಗೆ ಸಬ್ಸಿಡಿ ಪಡೆಯುವುದು ಹೇಗೆ?

ನೀವು ಮನೆಕಟ್ಟಲು ಯೋಚಿಸುತ್ತಿದ್ದೀರಾ? ಹಾಗಿದ್ದರೆ ಗೃಹ ಸಾಲಕ್ಕಾಗಿ ಬ್ಯಾಂಕುಗಳನ್ನು ಅಲೆಯ ಬೇಕಿಲ್ಲ. ಅಥವಾ ದುಬಾರಿ ಬಡ್ಡಿದರ ನೀಡಿ ಸಾಲವನ್ನು ಪಡೆಯಬೇಕಿಲ್ಲ. ಸರ್ಕಾರದಿಂದಲೇ ನಿಮಗೆ ಸಾಲ ಸೌಲಭ್ಯ ಲಭ್ಯವಾಗಲಿದೆ. ಹೌದು ಈ ಯೋ

27 Nov 2025 12:52 pm
Iron Deficiency: ಅಕ್ಕಿ ತಿನ್ನೋ ಅಭ್ಯಾಸವಿದ್ರೆ ಕಬ್ಬಿಣಾಂಶದ ಕೊರತೆಯಿರಬಹುದು! |Dr Akshata Nayak

Iron Deficiency: ಅಕ್ಕಿ ತಿನ್ನೋ ಅಭ್ಯಾಸವಿದ್ರೆ ಕಬ್ಬಿಣಾಂಶದ ಕೊರತೆಯಿರಬಹುದು! |Dr Akshata Nayak

27 Nov 2025 12:45 pm
ಕಾವೇರಿಯಲ್ಲಿ ಕಾವೇರಿದ ಸಿದ್ದು ಆಪ್ತರ ಮೀಟಿಂಗ್! ಸಿಎಂ ಬೆನ್ನಿಗೆ ನಿಂತ ಅಹಿಂದ ಬಣ

ರಾಜ್ಯದಲ್ಲಿ ಮುಖ್ಯಮಂತ್ರಿ ಸ್ಥಾನಕ್ಕಾಗಿ ತೀವ್ರ ಪೈಪೋಟಿ ನಡೆದಿದೆ. ಸಿದ್ದರಾಮಯ್ಯ ಬಣ ಅಹಿಂದ ನಾಯಕರ ಬೆಂಬಲ ಪಡೆದಿದ್ದರೆ, ಡಿಕೆ ಶಿವಕುಮಾರ್ ಬಣ ಒಕ್ಕಲಿಗ ಕಾರ್ಡ್ ಪ್ರಯೋಗಿಸುತ್ತಿದೆ. ದೆಹಲಿಯಲ್ಲಿ ಹೈಕಮಾಂಡ್ ಸಭೆ ಇರುವ ಹಿ

27 Nov 2025 12:28 pm
ಮುಂಬೈ ಮತದಾರರ ಪಟ್ಟಿಯಲ್ಲಿ 11 ಲಕ್ಷಕ್ಕೂ ಹೆಚ್ಚು ನಕಲಿ ನಮೂದುಗಳು ಪತ್ತೆ

ಮುಂಬೈ ಮತದಾರರ ಪಟ್ಟಿಯಲ್ಲಿ 11 ಲಕ್ಷಕ್ಕೂ ಹೆಚ್ಚು ನಕಲಿ ನಮೂದುಗಳು ಪತ್ತೆಯಾಗಿದ್ದು, ವಿರೋಧ ಪಕ್ಷಗಳು ಪ್ರತಿಭಟನೆಗೆ ಸಿದ್ಧತೆ ನಡೆಸಿವೆ. ಚುನಾವಣಾ ಆಯೋಗವು ದೋಷಗಳನ್ನು ಸರಿಪಡಿಸಲು ಮನೆ ಮನೆಗೆ ಭೇಟಿ ನೀಡುವ ಕಾರ್ಯವನ್ನು ಪ್

27 Nov 2025 12:19 pm
ಇಂಡೋನೇಷ್ಯಾದಲ್ಲಿ 6.3 ತೀವ್ರತೆಯ ಪ್ರಬಲ ಭೂಕಂಪ ; ನೂರಾರು ಮನೆಗಳು ಧ್ವಂಸ, ಸುನಾಮಿ ಸಾಧ್ಯತೆ ಇಲ್ಲ ಎಂದ ಹವಾಮಾನ ಇಲಾಖೆ

ಇಂಡೋನೇಷ್ಯಾದ ಸುಮಾತ್ರಾ ದ್ವೀಪದ ಬೆಂಗ್ಕುಲುದಲ್ಲಿ 6.3 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದ್ದು, ನೂರಾರು ಮನೆಗಳು ಹಾನಿಗೊಳಗಾಗಿವೆ. ಯಾವುದೇ ಪ್ರಾಣಹಾನಿ ವರದಿಯಾಗಿಲ್ಲ, ಆದರೆ ಗಾಯಾಳುಗಳಿದ್ದು, ಜನರನ್ನು ಸುರಕ್ಷಿತ ಸ್ಥಳಗಳಿ

27 Nov 2025 12:02 pm
'ಕೊಟ್ಟ ಮಾತನ್ನು ಉಳಿಸಿಕೊಳ್ಳುವುದೇ ಅತಿ ದೊಡ್ಡ ಶಕ್ತಿ' - ಸಿದ್ದರಾಮಯ್ಯಗೆ ಪರೋಕ್ಷವಾಗಿ ಟಾಂಗ್‌ ನೀಡಿದ್ರಾ ಡಿಕೆಶಿ?

ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಅಧಿಕಾರ ಹಸ್ತಾಂತರದ ಮಾತುಗಳು ಕೇಳಿಬರುತ್ತಿರುವ ಹೊತ್ತಿನಲ್ಲೇ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ 'ವರ್ಡ್ ಪವರ್ ಈಸ್ ವರ್ಲ್ಡ್ ಪವರ್' (ಮಾತಿನ ಶಕ್ತಿಯೇ ವಿಶ್ವದ ಶಕ್ತಿ) ಎಂಬ ಹೇಳಿಕೆ ರ

27 Nov 2025 11:25 am
ದೆಹಲಿಗೆ ಶಿಫ್ಟಾಗಲಿದೆ ನಾಯಕತ್ವ ಬಿಕ್ಕಟ್ಟು: ಗೊಂದಲ ಸೆಟಲ್ ಮಾಡುವ ಸುಳಿವು ನೀಡಿದ ಮಲ್ಲಿಕಾರ್ಜುನ ಖರ್ಗೆ

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ದೆಹಲಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಕರೆಸಿ ರಾಜ್ಯದ ಗೊಂದಲಗಳನ್ನು ಬಗೆಹರಿಸುವುದಾಗಿ ತಿಳಿಸಿದ್ದಾರೆ. ಮುಂದಿನ ದಿನಗ

27 Nov 2025 11:13 am
ಡಾ ಸೌಂದರ್ಯ ಜಗದೀಶ್ ಹೊಸ ಮನೆ ಹೇಗಿದೆ ನೋಡಿ…

ಡಾ ಸೌಂದರ್ಯ ಜಗದೀಶ್ ಹೊಸ ಮನೆ ಹೇಗಿದೆ ನೋಡಿ…

27 Nov 2025 11:01 am
14 ತಿಂಗಳ ವನವಾಸ ಅಂತ್ಯ: ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ಏರಿದ ನಿಫ್ಟಿ, ಹೂಡಿಕೆದಾರರಲ್ಲಿ ಮನೆಮಾಡಿದ ಸಂಭ್ರಮ

ಸುಮಾರು 14 ತಿಂಗಳುಗಳು ಮತ್ತು 289 ವಹಿವಾಟು ಅವಧಿಗಳ ಸುದೀರ್ಘ ಕಾಯುವಿಕೆಯ ನಂತರ, ನಿಫ್ಟಿ ಸೂಚ್ಯಂಕವು ತನ್ನ ಹಳೆಯ ದಾಖಲೆಯನ್ನು ಮುರಿದು ಹೊಸ ಸಾರ್ವಕಾಲಿಕ ಎತ್ತರಕ್ಕೆ ಏರಿದೆ. ಅಮೆರಿಕದ ಫೆಡರಲ್ ರಿಸರ್ವ್ ಮತ್ತು ಭಾರತದ ಆರ್‌ಬಿಐ

27 Nov 2025 10:45 am
ಅಪ್ಪಳಿಸಲಿದೆ ದಿತ್ವಾ ಚಂಡಮಾರುತ, ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ; ತ.ನಾಡು , ಆಂಧ್ರದಲ್ಲಿ ಹೈ ಅಲರ್ಟ್, ಭಾರಿ ಮಳೆ ಸಾಧ್ಯತೆ!

ದಕ್ಷಿಣ ಪಶ್ಚಿಮ ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ತಗ್ಗಿದ ವಾಯುಭಾರ ಕುಸಿತವು 'ದಿತ್ವಾ' ಚಂಡಮಾರುತವಾಗಿ ರೂಪುಗೊಳ್ಳುವ ಸಾಧ್ಯತೆಯಿದೆ. ಇದು ಉತ್ತರ ತಮಿಳುನಾಡು, ಪುದುಚೇರಿ ಮತ್ತು ದಕ್ಷಿಣ ಆಂಧ್ರಪ್ರದೇಶದ ಕರಾವಳಿಯತ್ತ ಸಾಗ

27 Nov 2025 10:38 am
ರೋಹಿತ್ ಶರ್ಮಾಗೆ ಡಬಲ್ ಖುಷಿ; ಐಸಿಸಿ ODI ರ‍್ಯಾಂಕಿಂಗ್ ನಲ್ಲಿ ಹಿಟ್ ಮ್ಯಾನ್ ಗೆ ಮತ್ತೆ ನಂಬರ್ 1 ಪಟ್ಟ

ICC Mens ODI Rankings- ಭಾರತ ತಂಡದ ಮಾಜಿ ನಾಯಕ ರೋಹಿತ್ ಶರ್ಮಾ ಇದೀಗ ಐಸಿಸಿ ಏಕದಿನ ಬ್ಯಾಟಿಂಗ್ ರ್‍ಯಾಂಕಿಂಗ್‌ನಲ್ಲಿ ಮತ್ತೆ ಅಗ್ರಸ್ಥಾನಕ್ಕೇರಿದ್ದಾರೆ. ರೋಹಿತ್ ಇತ್ತೀಚೆಗೆ 2026ರ ಟಿ20 ವಿಶ್ವಕಪ್ ರಾಯಭಾರಿಯಾಗಿ ಆಯ್ಕೆಯಾದ ಬೆನ್ನಲ್ಲೇ ಈ ಸ

27 Nov 2025 10:10 am
Gold Rate Fall: ಚಿನ್ನದ ಬೆಲೆಯಲ್ಲಿ ಕುಸಿತ: ದಾಖಲೆ ಬೆಲೆ ಏರಿಕೆಗೆ ಬ್ರೇಕ್, ಬೆಳ್ಳಿ ಬೆಲೆ ಗಗನಮುಖಿ

ಬೆಂಗಳೂರಿನಲ್ಲಿ ಚಿನ್ನದ ಬೆಲೆಯಲ್ಲಿ ಇಂದು ಇಳಿಕೆ ಕಂಡುಬಂದಿದೆ. 24 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 160 ರೂ. ಕಡಿಮೆಯಾಗಿದ್ದು, 22 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 150 ರೂ. ಇಳಿಕೆಯಾಗಿದೆ. ಆದರೆ, ಬೆಳ್ಳಿ ಬೆಲೆಯಲ್ಲಿ 4 ರೂ. ಏರಿ

27 Nov 2025 10:10 am
ಗಿಲ್ಲಿ ವಿರುದ್ಧ ಮತ್ತೆ ರೊಚ್ಚಿಗೆದ್ದ ಉಗ್ರಂ ಮಂಜು

ಗಿಲ್ಲಿ ವಿರುದ್ಧ ಮತ್ತೆ ರೊಚ್ಚಿಗೆದ್ದ ಉಗ್ರಂ ಮಂಜು

27 Nov 2025 9:51 am
ಕಾಂಗ್ರೆಸ್ ಪಾಳಯದಲ್ಲಿ ಡಿನ್ನರ್, ಲಂಚ್ ಮೀಟಿಂಗ್ ಅಬ್ಬರ: ಗೊಂದಲ, ಗದ್ದಲದ ನಡುವೆ ಕಾಣದ ಸುರ್ಜೇವಾಲ!

ರಾಜ್ಯ ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ಸ್ಥಾನಕ್ಕಾಗಿ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಹಾಗೂ ಅವರ ಬಣಗಳ ನಡುವಿನ ಜಟಾಪಟಿ ತೀವ್ರಗೊಂಡಿದೆ. ನಾಯಕರ ಬೆಂಬಲಿಗರು ಊಟದ ನೆಪದಲ್ಲಿ ಸಭೆ ನಡೆಸಿ ಶಕ್ತಿ ಪ್ರದರ್ಶನ ಮಾಡುತ್ತ

27 Nov 2025 9:41 am
ದಿಲ್ಲಿಯಲ್ಲಿ ತೀವ್ರ ವಾಯುಮಾಲಿನ್ಯ: ಸುಪ್ರೀಂ ಕೋರ್ಟ್ ವಿಚಾರಣೆಗಳನ್ನು ವರ್ಚುವಲ್ ಮೋಡ್‌ಗೆ ಬದಲಾಯಿಸುವ ಸಾಧ್ಯತೆ

ದೆಹಲಿಯಲ್ಲಿ ವಾಯು ಮಾಲಿನ್ಯ ಹೆಚ್ಚಾಗಿದೆ. ಇದರಿಂದಾಗಿ ಸುಪ್ರೀಂ ಕೋರ್ಟ್ ವಿಚಾರಣೆಗಳನ್ನು ಸಂಪೂರ್ಣವಾಗಿ ಆನ್‌ಲೈನ್ ಮೂಲಕ ನಡೆಸುವ ಬಗ್ಗೆ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಚಿಂತನೆ ನಡೆಸುತ್ತಿದ್ದಾರೆ. 60 ವರ್ಷ ಮೇಲ್ಪಟ್

27 Nov 2025 9:40 am
ಬಿಹಾರದಲ್ಲಿ ರಾಜಕೀಯ ಬಿರುಗಾಳಿ: ಲಾಲು ಕುಟುಂಬಕ್ಕೆ ಸರ್ಕಾರದಿಂದ ನೋಟಿಸ್, ಆರ್ಜೆಡಿ ತಿರುಗೇಟು

ಬಿಹಾರದಲ್ಲಿ ಬದಲಾದ ರಾಜಕೀಯ ಪರಿಸ್ಥಿತಿಯಿಂದ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್ ಕುಟುಂಬವು ಅಕ್ರಮವಾಗಿ ವಾಸಿಸುತ್ತಿದ್ದ ಎರಡು ಸರ್ಕಾರಿ ಬಂಗಲೆಗಳನ್ನು ಖಾಲಿ ಮಾಡುವಂತೆ ಸರ್ಕಾರ ಆದೇಶಿಸಿದೆ. ಆರ್ಜೆಡಿ ಪಕ್ಷವು ಇದ

27 Nov 2025 9:26 am
ಹಾಸ್ಟೆಲ್‌ ಆವರಣದಲ್ಲೇ ಬಾಲಕಿಗೆ ಹೆರಿಗೆ: ಆರೋಪಿ ಸೆರೆ, ಮೂವರ ಅಮಾನತು, ವೈದ್ಯಾಧಿಕಾರಿಗಳ ವಿರುದ್ಧವೂ ಕೇಸ್‌

10ನೇ ತರಗತಿ ವಿದ್ಯಾರ್ಥಿನಿಯೊಬ್ಬರು ಮಗುವಿಗೆ ಜನ್ಮ ನೀಡಿದ್ದಾರೆ. ಹಾಸ್ಟೆಲ್ ಸಿಬ್ಬಂದಿಗಳ ನಿರ್ಲಕ್ಷ್ಯದ ಹಿನ್ನೆಲೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಿಲಯ ಮೇಲ್ವಿಚಾರಕಿ, ಇಬ್ಬರು ಅಡುಗೆ ಸಹಾಯಕರು ಹಾಗೂ ವೈದ್ಯಾಧಿಕಾರಿಗಳ

27 Nov 2025 9:09 am
ನೈಜಿರಿಯಾದಲ್ಲಿ ರಾಷ್ಟ್ರವ್ಯಾಪಿ ಭದ್ರತಾ ತುರ್ತು ಪರಿಸ್ಥಿತಿ ಘೋಷಣೆ; ದೇಶದಲ್ಲಿ ಸಾಮೂಹಿಕ ಅಪಹರಣ ಹೆಚ್ಚಳ, 1 ವರ್ಷದಲ್ಲಿ 4 ಸಾವಿರಕ್ಕೂ ಅಧಿಕ ಜನರ ಅಪಹರಣ!

ನೈಜಿರಿಯಾದಲ್ಲಿ ಹೆಚ್ಚುತ್ತಿರುವ ಅಪಹರಣ ಪ್ರಕರಣಗಳಿಂದಾಗಿ ಅಧ್ಯಕ್ಷ ಬೋಲಾ ಟಿನುಬು ದೇಶಾದ್ಯಂತ ಭದ್ರತಾ ತುರ್ತು ಪರಿಸ್ಥಿತಿಯನ್ನು ಘೋಷಿಸಿದ್ದಾರೆ. ಇತ್ತೀಚೆಗೆ ನೂರಾರು ಜನರನ್ನು ಅಪಹರಿಸಲಾಗಿದ್ದು, ಸಶಸ್ತ್ರ ಪಡೆಗಳಿಗೆ

27 Nov 2025 8:59 am
ರಾಯಚೂರು ಮನೆಗಳಲ್ಲಿ ಭೂ ಕುಸಿತ! ಯದ್ದಲದೊಡ್ಡಿ ಗ್ರಾಮಸ್ಥರಲ್ಲಿ ಆತಂಕ

ಸಿಂಧನೂರು ತಾಲೂಕಿನ ಯದ್ದಲದೊಡ್ಡಿ ಗ್ರಾಮದಲ್ಲಿ 4 ಮನೆಗಳಲ್ಲಿ ದಿಢೀರ್‌ ಭೂ ಕುಸಿತ ಸಂಭವಿಸಿ ಆತಂಕ ಮೂಡಿಸಿದೆ. ತಿಂಗಳ ಅವಧಿಯಲ್ಲಿ ನಾಲ್ಕು ಮನೆಗಳಲ್ಲಿ ನೆಲಹಾಸು ಕುಸಿದು ದೊಡ್ಡ ಗುಂಡಿಗಳು ಬಿದ್ದಿದ್ದು, ಒಬ್ಬ ಮಹಿಳೆ ಅದೃಷ್ಟ

27 Nov 2025 8:54 am
ಕೋಝಿಕ್ಕೋಡ್‌ನಿಂದ ಕಾಸರಗೋಡಿಗೆ ಸಂಜೆಯಾದರೆ ರೈಲು ಪ್ರಯಾಣ ಸಂಕಷ್ಟ!

ಕೋಝಿಕ್ಕೋಡ್‌ನಿಂದ ಕಾಸರಗೋಡಿಗೆ ಸಂಜೆ ರೈಲು ಪ್ರಯಾಣಕ್ಕೆ ಆರು ಗಂಟೆ ಕಾಯಬೇಕಾದ ಪರಿಸ್ಥಿತಿ ಇದೆ. ವಂದೇ ಭಾರತ್‌ ರೈಲು ಜನಸಾಮಾನ್ಯರಿಗೆ ದುಬಾರಿಯಾಗಿದ್ದು, ಸಾಮಾನ್ಯ ರೈಲುಗಳ ಕೊರತೆ ಪ್ರಯಾಣಿಕರನ್ನು ಹೈರಾಣಾಗಿಸಿದೆ. ಮಂಗಳೂ

27 Nov 2025 8:37 am
ಚೇರ್ ಖಾಲಿ ಇದ್ರೂ ಕೂತ್ಕೊಳ್ತಾ ಇಲ್ಲ, ಇವರಿಗೆ ಕುರ್ಚಿಯ ವ್ಯಾಲ್ಯೂನೇ ಗೊತ್ತಿಲ್ಲ : ಡಿಕೆ ಶಿವಕುಮಾರ್

DCM DK Shivakumar : ಪಕ್ಷ ಇದ್ದರೆ ಸರ್ಕಾರ, ಪಕ್ಷವೇ ಇಲ್ಲದಿದ್ದರೆ, ಸರ್ಕಾರ ಇಲ್ಲ. ಕಾರ್ಯಕರ್ತರು ಬಲಿಷ್ಠವಾಗಿದ್ದರೆ ನಾವು ಬಲಿಷ್ಠವಾಗಿರುತ್ತೇವೆ. ಇಲ್ಲಿ ಇಷ್ಟೊಂದು ಕುರ್ಚಿಗಳು ಖಾಲಿ ಇವೆ, ಆದರೂ ಕೆಲವರು ನಿಂತುಕೊಂಡೇ ಇದ್ದಾರೆ, ಇವರಿ

27 Nov 2025 8:24 am
ಆಧಾರ್ ಕೇವಲ ಸೌಲಭ್ಯಗಳಿಗಾಗಿ ಹೊರತು ಮತದಾನದ ಹಕ್ಕಿಗೆ ಅಲ್ಲ: ಎಸ್‌ಐಆರ್ ವಿವಾದದ ಬಗ್ಗೆ ಸುಪ್ರೀಂ ಸ್ಪಷ್ಟನೆ

ಚುನಾವಣಾ ಪಟ್ಟಿಗಳ ಪರಿಷ್ಕರಣೆ ವೇಳೆ ಆಧಾರ್ ಹೊಂದಿರುವ ಅಕ್ರಮ ವಲಸಿಗರಿಗೆ ಮತದಾನದ ಹಕ್ಕನ್ನು ನೀಡಬೇಕೇ ಎಂದು ಸುಪ್ರೀಂ ಕೋರ್ಟ್ ಮಹತ್ವದ ಪ್ರಶ್ನೆ ಎತ್ತಿದೆ. ಆಧಾರ್ ಕೇವಲ ಸೌಲಭ್ಯಗಳಿಗಾಗಿ ಹೊರತು ಮತದಾನದ ಹಕ್ಕಿಗೆ ಅಲ್ಲ ಎಂ

27 Nov 2025 8:18 am
ರಾಜ್ಯದಲ್ಲಿ ಲಿಂಗಾನುಪಾತ ಭಾರೀ ಕುಸಿತ, 'ಭ್ರೂಣ ಹತ್ಯೆ' ನಡುವೆ ಮಂಡ್ಯದಲ್ಲಿ 900ಕ್ಕಿಂತ ಕೆಳಕ್ಕೆ ಇಳಿಕೆ

ರಾಜ್ಯದಲ್ಲಿ ಲಿಂಗಾನುಪಾತ ದಿನದಿಂದ ದಿನಕ್ಕೆ ಕುಸಿಯುತ್ತಿರುವುದು ಕಳವಳಕಾರಿಯಾಗಿದೆ. 2011-13ರಲ್ಲಿ 958ರಷ್ಟಿದ್ದ ಲಿಂಗಾನುಪಾತ 2020ರ ವೇಳೆಗೆ 916ಕ್ಕೆ ಇಳಿದಿದೆ. ಮಂಡ್ಯ, ಬಾಗಲಕೋಟೆ, ಬೀದರ್, ಚಿಕ್ಕಬಳ್ಳಾಪುರ ಮತ್ತು ಕಲಬುರಗಿ ಜಿಲ್ಲ

27 Nov 2025 8:09 am
ಅಮೆರಿಕದ ವೈಟ್‌ ಹೌಸ್‌ ಬಳಿ ಇಬ್ಬರು ಯೋಧರ ಮೇಲೆ ಗುಂಡಿನ ದಾಳಿ: ಅಂತರಾಷ್ಟ್ರೀಯ ಭಯೋತ್ಪಾದನೆಯ ಶಂಕೆ, ಆರೋಪಿ ಬಂಧನ

ಅಮೆರಿಕ ವೈಟ್‌ಹೌಸ್ ಪಕ್ಕದಲ್ಲೇ ರಾಷ್ಟ್ರೀಯ ರಕ್ಷಣಾ ಪಡೆ ಯೋಧರ ಮೇಲೆ ಗುಂಡಿನ ದಾಳಿ ನಡೆದಿದೆ. ಇಬ್ಬರು ಯೋಧರು ಗಂಭೀರ ಗಾಯಗೊಂಡಿದ್ದಾರೆ. ದಾಳಿ ನಡೆಸಿದ ಶಂಕಿತನನ್ನು 29 ವರ್ಷದ ಅಫ್ಘನ್ ಪ್ರಜೆ ರಹಮಾನುಲ್ಲಾ ಲಕನ್ವಾಲ್ ಎಂದು ಗು

27 Nov 2025 7:34 am
ಬೆಂಗಳೂರಲ್ಲಿ ಹೊಸ ಮೆನುಗೆ ಕಾದಿರುವ ಇಂದಿರಾ ಕ್ಯಾಂಟೀನ್: ಗ್ರಾಹಕರ ಸಂಖ್ಯೆಯಲ್ಲೂ ಭಾರಿ ಇಳಿಮುಖ

ಬಡವರ ಹಸಿವು ನೀಗಿಸುವ ಇಂದಿರಾ ಕ್ಯಾಂಟೀನ್‌ಗಳು ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸುತ್ತಿಲ್ಲ. ಮೊಬೈಲ್ ಕ್ಯಾಂಟೀನ್‌ಗಳು ಸ್ಥಗಿತಗೊಂಡಿವೆ. ಹೊಸ ಮೆನು, ಗುತ್ತಿಗೆದಾರರ ಬದಲಾವಣೆಯಾದರೂ ಆಹಾರದ ಗುಣಮಟ್ಟದಲ್ಲಿ ಸುಧಾರಣೆ

27 Nov 2025 6:48 am
ಹಾಂಗ್‌ಕಾಂಗ್‌ನಲ್ಲಿ 7 ಗಗನಚುಂಬಿ ಕಟ್ಟಡಗಳು ಬೆಂಕಿಗಾಹುತಿ, 44 ಸಾವು, ನೂರಾರು ಮಂದಿ ನಾಪತ್ತೆ

ಹಾಂಗ್‌ಕಾಂಗ್‌ನ ಉತ್ತರದ ಜಿಲ್ಲೆಯಾದ ತೈ ಪೊದಲ್ಲಿರುವ ಬಹುಮಹಡಿ ವಸತಿ ಸಮುಚ್ಚಯಗಳಲ್ಲಿ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ ಸಾವನ್ನಪ್ಪಿದವರ ಸಂಖ್ಯೆ 44ಕ್ಕೆ ಏರಿಕೆಯಾಗಿದೆ. ಕಟ್ಟಡದ ದುರಸ್ತಿಗಾಗಿ ಅಳವಡಿಸಲಾಗಿದ್ದ ಬಿದಿರ

27 Nov 2025 6:17 am
ಕುತೂಹಲ ಹುಟ್ಟಿಸಿದೆ ಡಿಕೆ ಶಿವಕುಮಾರ್‌ '2.5 ರೋಡ್‌ಮ್ಯಾಪ್‌' ಹೇಳಿಕೆ; ದಿಲ್ಲಿಯಲ್ಲಿ ಗುರುವಾರ ಮಹತ್ವದ ಸಭೆ

ಕರ್ನಾಟಕದ 'ಪವರ್‌ ಶೇರಿಂಗ್‌' ಗೊಂದಲ ನಿವಾರಣೆ ಬಗ್ಗೆ ದಿಲ್ಲಿಯಲ್ಲಿ ಮಹತ್ವದ ಸಭೆ ನಿಗದಿಯಾಗಿದೆ. ಡಿಸಿಎಂ ಡಿ.ಕೆ. ಶಿವಕುಮಾರ್‌ ಅವರು ಮುಂದಿನ ಎರಡೂವರೆ ವರ್ಷಗಳ ಆಡಳಿತಕ್ಕೆ 'ರೋಡ್‌ ಮ್ಯಾಪ್‌' ಬಗ್ಗೆ ಶಾಸಕರು, ಸಚಿವರೊಂದಿಗೆ ಚ

27 Nov 2025 5:43 am
ಕಾವೇರಿ 2.0 ಪರಿಷ್ಕರಿಸಿ, ಮ್ಯುಟೇಷನ್‌ ಆಧಾರಿತ ಸಿವಿಲ್‌ ಕೋರ್ಟ್‌ ಡಿಕ್ರಿ ಸೌಲಭ್ಯ ಸೇರಿಸಿ: ಹೈಕೋರ್ಟ್‌ ಸಲಹೆ

ಕಾವೇರಿ 2.0 ತಂತ್ರಾಂಶದಲ್ಲಿ ಹೊಸ ಬದಲಾವಣೆ ತರಲು ಹೈಕೋರ್ಟ್ ಆದೇಶಿಸಿದೆ. ಸಿವಿಲ್ ಕೋರ್ಟ್ ತೀರ್ಪುಗಳನ್ನು ಪರಿಶೀಲಿಸಲು ಅವಕಾಶವಿಲ್ಲದ ಕಾರಣ ಕಾನೂನು ನಿರ್ವಾತ ಸೃಷ್ಟಿಯಾಗುತ್ತಿದೆ. ಇದನ್ನು ಸರಿಪಡಿಸಲು 'ಮ್ಯುಟೇಷನ್ ಆಧಾರಿತ

27 Nov 2025 5:24 am
ಪಾಕಿಸ್ತಾನಕ್ಕೆ ಅಲ್ಪಸಂಖ್ಯಾತರ ಬಗ್ಗೆ ಮಾತನಾಡುವ ನೈತಿಕತೆಯಿಲ್ಲ - ಅಯೋಧ್ಯೆ ಸಮಾರಂಭ ಟೀಕಿಸಿದ್ದಕ್ಕೆ ಭಾರತ ತಿರುಗೇಟು

ಅಯೋಧ್ಯೆ ರಾಮ ಮಂದಿರದ ಉದ್ಘಾಟನೆಗೆ ಸಂಬಂಧಿಸಿದಂತೆ ಪಾಕಿಸ್ತಾನದ ಟೀಕೆಗಳಿಗೆ ಭಾರತ ತೀಕ್ಷ್ಣ ತಿರುಗೇಟು ನೀಡಿದೆ. 'ಇತರರಿಗೆ ನೀತಿ ಪಾಠ ಹೇಳುವ ನೈತಿಕ ಅರ್ಹತೆ ಪಾಕಿಸ್ತಾನಕ್ಕಿಲ್ಲ' ಎಂದು ಭಾರತ ಸ್ಪಷ್ಟಪಡಿಸಿದೆ. ಸ್ವದೇಶದ ಮಾ

27 Nov 2025 12:19 am
ಬೆಂಗಳೂರಿನಲ್ಲಿರುವ ಸಚಿವರ ಆಪ್ತರ ಮನೆಗಳ ಮೇಲೆ ಇ.ಡಿ ದಾಳಿ

ಬೆಂಗಳೂರಿನಲ್ಲಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಪ್ರಮುಖ ಬಿಲ್ಡರ್‌ಗಳು, ರಿಯಲ್ ಎಸ್ಟೇಟ್ ಉದ್ಯಮಿಗಳು ಮತ್ತು ಕೆಲವು ಸಚಿವರ ಆಪ್ತರ ಮನೆ, ಕಚೇರಿಗಳ ಮೇಲೆ ದಾಳಿ ನಡೆಸಿದ್ದಾರೆ. ಆದಾಯ ತೆರಿಗೆ ಇಲಾಖೆಯ ವರದಿಯ ಮೇರೆಗೆ ನಡೆದ

26 Nov 2025 11:03 pm
ಅಹಮದಾಬಾದ್ ಗೆ 2030 ಕಾಮನ್‌ವೆಲ್ತ್ ಗೇಮ್ಸ್‌ ಆತಿಥ್ಯ

2030ರ ಕಾಮನ್‌ವೆಲ್ತ್ ಕ್ರೀಡಾಕೂಟಕ್ಕೆ ಅಹಮದಾಬಾದ್ ಸಜ್ಜಾಗುತ್ತಿದೆ! ಭಾರತದ ಕ್ರೀಡಾ ಶಕ್ತಿಯನ್ನು ಜಗತ್ತಿಗೆ ತೋರಿಸುವ ಈ ಮಹತ್ವದ ಕಾರ್ಯಕ್ರಮಕ್ಕಾಗಿ, ಸರ್ದಾರ್ ವಲ್ಲಭಭಾಯಿ ಪಟೇಲ್ ಸ್ಪೋರ್ಟ್ಸ್ ಎನ್‌ಕ್ಲೇವ್ ನಿರ್ಮಾಣ ಹಂತದ

26 Nov 2025 10:37 pm
ದೇಹದಲ್ಲಿ ವಿಟಮಿನ್ಸ್ ಕೊರತೆಯಾದರೆ ಏನಾಗುತ್ತದೆ

ದೇಹದಲ್ಲಿ ವಿಟಮಿನ್ಸ್ ಕೊರತೆಯಾದರೆ ಏನಾಗುತ್ತದೆ

26 Nov 2025 10:34 pm
ವರ್ತೂರು-ಗುಂಜೂರು ರಸ್ತೆ ಅಗಲೀಕರಣ, ಮೇಲ್ಸೇತುವೆ ನಿರ್ಮಾಣ ನಿಧಾನ; ಸವಾರರಿಗೆ ಇನ್ನೆರಡು ವರ್ಷ ತಪ್ಪದ ಗೋಳು

ಬೆಂಗಳೂರಿನ ಜನನಿಬಿಡ ರಸ್ತೆಯಾದ ವರ್ತೂರು-ಗುಂಜೂರು ಮಾರ್ಗದಲ್ಲಿ ರಸ್ತೆ ಅಗಲೀಕರಣ ಮತ್ತು ಮೇಲ್ಸೇತುವೆ ಕಾಮಗಾರಿ ನಿಧಾನಗತಿಯಲ್ಲಿ ಸಾಗುತ್ತಿರುವ ಹಿನ್ನೆಲೆ ಭಾರಿ ಸಮಸ್ಯೆ ಉಂಟಾಗಿದೆ. ಧೂಳು, ಟ್ರಾಫಿಕ್‌ ಸಮಸ್ಯೆಗೆ ಇನ್ನೂ

26 Nov 2025 10:29 pm
ಸಿಎಂ ಬದಲಾವಣೆ ಚರ್ಚೆ: 2 - 3 ದಿನದಲ್ಲಿ ಸಿಹಿ ಸುದ್ದಿ ಸಿಗುತ್ತೆ; ನಾನು ಬಹಳ ಖುಷಿಯಾಗಿದ್ದೀನಿ - ಶಾಸಕ ಇಕ್ಬಾಲ್‌ ಹುಸೇನ್‌

ರಾಮನಗರ ಶಾಸಕ ಇಕ್ಬಾಲ್‌ ಹುಸೇನ್‌ ಅವರು ಸಿಹಿ ಸುದ್ದಿ ಶೀಘ್ರದಲ್ಲೇ ಬರಲಿದೆ ಎಂದು ತಿಳಿಸಿದ್ದಾರೆ. ಡಿಕೆ ಶಿವಕುಮಾರ್‌ ಅವರು ತುರ್ತಾಗಿ ಬೆಂಗಳೂರಿಗೆ ಕರೆದಿದ್ದು, ಅವರೊಂದಿಗೆ ನಿಲ್ಲುವುದು ತಮ್ಮ ಕರ್ತವ್ಯ ಎಂದಿದ್ದಾರೆ. ತಾ

26 Nov 2025 10:11 pm
ಬೆಂಗಳೂರು ದರೋಡೆ ಕೇಸ್: ಗರ್ಭಿಣಿ ಪತ್ನಿಯರಿಗೆ ಕರೆ ಮಾಡಿ ಸಿಕ್ಕಿಬಿದ್ದ ಖದೀಮರು, ಲೈಟರ್‌ ಹಿಡಿದು ಲೂಟಿ

ದರೋಡೆ ಬಳಿಕ ಪತ್ನಿಯರಿಗೆ ಕರೆ ಮಾಡಿ ಪೊಲೀಸರ ಬಲೆಗೆ ಬಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಪ್ರಯಾಣದ ವೇಳೆ ಗರ್ಭಿಣಿಯರಾಗಿರುವ ಪತ್ನಿಯರು ನೆನಪಾಗಿ ಕ್ಯಾಬ್ ಚಾಲಕನ ಮೊಬೈಲ್‌ನಿಂದ ಕರೆ ಮಾಡಿದ್ದರು. ಪೊಲೀಸರು ದೂರವಾಣ

26 Nov 2025 9:55 pm
ಉಳಿದ ಅವಧಿಗೆ ಡಿಕೆ ಶಿವಕುಮಾರ್‌ ಸಿಎಂ ಆಗಬೇಕು ಎಂಬುದು ನನ್ನ, ಭಕ್ತರ ಮನದ ಮಾತು: ನಿರ್ಮಲಾನಂದನಾಥ ಸ್ವಾಮೀಜಿ

ಆದಿಚುಂಚನಗಿರಿ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರು ಡಿಕೆ ಶಿವಕುಮಾರ್‌ ಅವರು ಉಳಿದ ಅವಧಿಗೆ ಮುಖ್ಯಮಂತ್ರಿಯಾಗಬೇಕು ಎಂದು ಹೇಳಿದ್ದಾರೆ. ರಾಜ್ಯದಲ್ಲಿ ನಡೆಯುತ್ತಿರುವ ರಾಜಕೀಯ ಅಸ್ಥಿರತೆಯಿಂದ ಅಭಿವೃದ್ಧಿ ಕುಂಠಿತವಾಗು

26 Nov 2025 9:26 pm
ಇಥಿಯೋಪಿಯಾ ವಿಮಾನ ನಿಲ್ದಾಣದಲ್ಲೇ ಸಿಲುಕಿರುವ ಬೆಂಗಳೂರಿನ ವ್ಯಕ್ತಿಯೊಬ್ಬರ ಅಜ್ಜಿ - ಜ್ವಾಲಾಮುಖಿಯ ದಟ್ಟ ಹೊಗೆ ತಂದ ಫಜೀತಿ

ಇಥಿಯೋಪಿಯಾದ ಜ್ವಾಲಾಮುಖಿ ಸ್ಫೋಟದಿಂದಾಗಿ ಭಾರತದಲ್ಲಿ ವಿಮಾನಯಾನಕ್ಕೆ ತೊಂದರೆಯಾಗಿದೆ. ಏರ್ ಇಂಡಿಯಾ 13 ವಿಮಾನಗಳನ್ನು ರದ್ದುಗೊಳಿಸಿದೆ. ದೋಹಾದಲ್ಲಿ ಪ್ರಯಾಣಿಕರು ತೊಂದರೆ ಅನುಭವಿಸುತ್ತಿದ್ದಾರೆ. ದೆಹಲಿ ವಿಮಾನ ನಿಲ್ದಾಣದ

26 Nov 2025 9:25 pm
ಹಾಂಗ್ ಕಾಂಗ್‌ನಲ್ಲಿ ಭೀಕರ ಅಗ್ನಿ ದುರಂತ: 7 ಬಹುಮಹಡಿ ಕಟ್ಟಡಗಳಿಗೆ ವ್ಯಾಪಿಸಿದ ಬೆಂಕಿ, 13 ಸಾವು

ಹಾಂಕ್‌ ಕಾಂಗ್‌ನಲ್ಲಿ ಏಳು ಬಹುಮಹಡಿ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಭೀಕರ ಅಗ್ನಿ ದುರಂತದ ಪರಿಣಾಮ ಹದಿಮೂರು ಜನರು ಮೃತಪಟ್ಟಿದ್ದು, ಇನ್ನೂ ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಜಿಲ್ಲಾಡಳಿತ ಮಾಹಿತಿ ಹಂಚಿ

26 Nov 2025 8:39 pm
ಬಂಗಾಳದಲ್ಲಿ ಹಿಂದು-ಮುಸ್ಲಿಂರ ಮತ ಸೆಳೆಯಲು TMC ಪ್ಲ್ಯಾನ್‌; ಒಂದೆಡೆ ಮಸೀದಿ, ಮತ್ತೊಂದೆಡೆ ದೇಗುಲ ಸ್ಥಾಪನೆಗೆ ಚಿಂತನೆ

ಬಂಗಾಳದಲ್ಲಿ 2026ರಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಟಿಎಂಸಿ ಹಿಂದೂ ಮತ್ತು ಮುಸ್ಲಿಂರ ಮತ ಸೆಳೆಯಲು ನಾನಾ ರೀತಿಯಲ್ಲಿ ಪ್ಲ್ಯಾನ್‌ ಮಾಡುತ್ತಿದೆ. ಒಂದೆಡೆ ಸಿಎಂ ಮಮತಾ ಬ್ಯಾನರ್ಜಿಯವರು ದುರ್ಗಾ ದೇಗುಲ ನಿರ್ಮಾಣಕ್ಕೆ ಪ್ಲ

26 Nov 2025 7:40 pm
ಡಿಕೆಶಿಯನ್ನು ಭೇಟಿ ಮಾಡಿದ್ದು ನಿಜ, ಆದರೆ ನಾಯಕತ್ವ ಬದಲಾವಣೆ ಚರ್ಚೆ ಆಗಿಲ್ಲ: ಸತೀಶ್ ಜಾರಕಿಹೊಳಿ ಸ್ಪಷ್ಟನೆ

ಡಿಸಿಎಂ ಡಿಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿರುವುದು ನಿಜ. ಆದರೆ ಬೇರೆ ವಿಚಾರಗಳ ಬಗ್ಗೆ ಚರ್ಚೆ ಮಾಡಿಲ್ಲ. ಕೇವಲ ಪಕ್ಷ ಸಂಘಟನೆ ಹಾಗೂ ಮುಂದಿನ ಚುನಾವಣೆಗಳ ತಯಾರಿ ಬಗ್ಗೆ ಚರ್ಚೆ ಮಾಡಿದ್ದೇನೆ ಎಂದು ಸಚಿವ ಸತೀಶ್ ಜಾರಕಿಹೊಳಿ ತಿ

26 Nov 2025 6:41 pm
ಮತಗಳ್ಳತನ ಮಾಡಿ ಸಿಕ್ಕಿಬಿದ್ದು ತುರ್ತು ಪರಿಸ್ಥಿತಿ ಹೇರಿದ್ದ ಇಂದಿರಾಗಾಂಧಿ: ಛಲವಾದಿ ನಾರಾಯಣಸ್ವಾಮಿ ಆರೋಪ

ರಾಜ್ಯದಲ್ಲಿ ದಲಿತರ, ಪರಿಶಿಷ್ಟ ಜಾತಿಗಳ ಮೀಸಲಾತಿಯನ್ನು ಶೇ 15ರಿಂದ ಶೇ 17ಕ್ಕೆ ಏರಿಸಿದ್ದು ಬಿಜೆಪಿ. ಎಸ್‍ಟಿಗಳ ಮೀಸಲಾತಿ 3ರಿಂದ 7ಕ್ಕೆ ಹೆಚ್ಚಿಸಿದ್ದು ಬಿಜೆಪಿ. ಆದರೂ ನಮ್ಮನ್ನು ಮೀಸಲಾತಿ ವಿರೋಧಿಗಳು ಎನ್ನುತ್ತಾರೆ. ಸಂವಿಧಾನ

26 Nov 2025 6:40 pm
'HR88B8888' ನೋಂದಣಿ ಸಂಖ್ಯೆಗೆ ಕೋಟಿಗೂ ಮೀರಿ ಹಣ ಕೊಟ್ಟು ಖರೀದಿ! ಕೇರಳದ ದಾಖಲೆ ಮುರಿದ ಹರ್ಯಾಣ ವ್ಯಕ್ತಿ!

ಹರಿಯಾಣದ ರೋಡ್‌ಟ್ರಾನ್‌ನಲ್ಲಿ ನಡೆದ ರೋಚಕ ಆನ್‌ಲೈನ್ ಹರಾಜಿನಲ್ಲಿ, 'HR88B8888' ಎಂಬ ಅದೃಷ್ಟದ ನೋಂದಣಿ ಸಂಖ್ಯೆ ಬರೋಬ್ಬರಿ ₹1.17 ಕೋಟಿ ಬೆಲೆಗೆ ಮಾರಾಟವಾಗಿ, ಭಾರತೀಯ ದಾಖಲೆಗಳನ್ನು ಪುಡಿಗಟ್ಟಿದೆ! 45 ಮಂದಿ ಈ ವಿಶಿಷ್ಟ ಸಂಖ್ಯೆಗಾಗಿ ಪೈ

26 Nov 2025 6:25 pm
Shivamogga Crimes: 30 ಗ್ರಾಂ ಚಿನ್ನ, 10 ಲಕ್ಷ ನಗದು ಕೊಟ್ರೂ ವರದಕ್ಷಿಣೆ ಕಿರುಕುಳ; ಸರ್ಕಾರಿ ನೌಕರನ ಹೆಂಡ್ತಿ ಆತ್ಮಹತ್ಯೆ

ಸರ್ಕಾರಿ ನೌಕರ ಎಂದು ಮಗಳ ಮದುವೆಯನ್ನು ವಿಜೃಂಭಣೆಯಿಂದ ಮಾಡಿಕೊಟ್ಟು, ಮಗಳ ಸುಖ ಜೀವನದ ಬಗ್ಗೆ ಕನಸುಕಂಡಿದ್ದ ಪೋಷಕರಿಗೆ ಅಘಾತವುಂಟಾಗಿದೆ. ಲಕ್ಷ ಲಕ್ಷ ವರದಕ್ಷಿಣೆ ಕೊಟ್ಟರೂ ಸಹ ಮದುವೆಯಾದ ಒಂದೇ ತಿಂಗಳಿಗೆ ಕಿರುಕುಳ ಕೊಟ್ಟು,

26 Nov 2025 6:22 pm
ಸ್ಮೃತಿ ಮಂದಾನ- ಪಲಾಶ್ ಮುಚ್ಚಲ್ ಮುಂದೂಡಲ್ಪಟ್ಟ ವಿವಾಹದ ಬಗ್ಗೆ ಹಲವು ಊಹಾಪೋಹ; ನಿಜಾಂಶವೇನು?

Smriti Mandana- Palash Muchchal- ಭಾರತದ ಕ್ರಿಕೆಟ್ ತಾರೆ ಸ್ಮೃತಿ ಮಂದಾನ ಮತ್ತು ಸಂಗೀತ ನಿರ್ದೇಶಕ ಪಲಾಶ್ ಮುಚ್ಚಲ್ ಅವರ ವಿವಾಹ ಅನಿರೀಕ್ಷಿತವಾಗಿ ಮುಂದೂಡಲ್ಪಟ್ಟಿದೆ. ಇಬ್ಬರ ಕುಟುಂಬಗಳಲ್ಲಿ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಂಡ ಕಾರಣ ಈ ನಿರ್ಧಾ

26 Nov 2025 6:10 pm
ಭೂಮಿಯ ಅಪರೂಪದ ಶಾಶ್ವತ ಆಯಸ್ಕಾಂತ ತಯಾರಿಕೆ ಉತ್ತೇಜಿಸುವ 7,280 ಕೋಟಿ ರೂ. ವೆಚ್ಚದ ಯೋಜನೆಗೆ ಕೇಂದ್ರದ ಅನುಮೋದನೆ; ಏನಿದು ಯೋಜನೆ?

ಕೇಂದ್ರ ಸರ್ಕಾರವು 7,280 ಕೋಟಿ ವೆಚ್ಚದಲ್ಲಿ ವಾರ್ಷಿಕ 6,000 ಮೆಟ್ರಿಕ್‌ ಟನ್‌ ಅಪರೂಪದ ಭೂಮಿಯ ಶಾಶ್ವತ ಅಯಸ್ಕಾಂತ ಉತ್ಪಾದನೆ ಸ್ಥಾಪಿಸಲು ಯೋಜನೆ ಅನುಮೋದಿಸಿದೆ. ಇದು ಎಲೆಕ್ಟ್ರಿಕ್ ವಾಹನ, ನವೀಕರಿಸಬಹುದಾದ ಇಂಧನ ಮತ್ತು ರಕ್ಷಣಾ ಕ್

26 Nov 2025 5:57 pm
ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಜೈಲಿನಲ್ಲೇ ನಿಗೂಢ ಸಾವು? ಕೇಳಲು ಬಂದ ಸಹೋದರಿಯರ ಮೇಲೆ ಪೊಲೀಸರ ದರ್ಪ?

ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂಬ ವದಂತಿಗಳು ಹಬ್ಬಿವೆ. ಜೈಲಿನಲ್ಲಿ ಅವರನ್ನು ಭೇಟಿಯಾಗಲು ಹೋದ ಅವರ ಸಹೋದರಿಯರ ಮೇಲೆ ಪೊಲೀಸರು ದೌರ್ಜನ್ಯ ಎಸಗಿದ್ದಾರೆ ಎನ್ನಲಾಗುತ್ತಿದೆ.

26 Nov 2025 5:48 pm
ಅಕ್ರಮ ವಲಸೆ ಆರೋಪದಡಿ ಕ್ಯಾರೋಲಿನ್‌ ಲೀವಿಟ್‌ ಸಂಬಂಧಿ ಬಂಧನ; ಈಗೇನು ಮಾಡ್ತಾರೆ ವೈಟ್‌ಹೌಸ್‌ ಪತ್ರಿಕಾ ಕಾರ್ಯದರ್ಶಿ?

ತಾನೊಂದು ಬಗೆದರೆ ದೈವವೊಂದು ಬಗೆಯಿತು ಎಂಬಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಕಠಿಣ ವಲಸೆ ನೀತಿಗಳನ್ನು ಮತ್ತು ಅಕ್ರಮ ವಲಸಿಗರ ಗಡಿಪಾರು ಪ್ರಕ್ರಿಯೆಗಳನ್ನು ಅತ್ಯಂತ ಗಟ್ಟಿಯಾಗಿ ಬೆಂಬಲಿಸುತ್ತಿದ್ದ ಶ್ವೇತಭವ

26 Nov 2025 5:20 pm
ಬೆಂಗಳೂರಿನಲ್ಲಿ ಶುದ್ಧ ನಂದಿನಿ ತುಪ್ಪ ಹೆಸರಲ್ಲಿ ನಕಲಿ ದಂಧೆ; ಕಿಂಗ್‌ಪಿನ್ ದಂಪತಿ ಸಿಕ್ಕಿಬಿದ್ದಿದ್ದೇ ರೋಚಕ

ಶುದ್ಧತೆ ಹಾಗೂ ಗುಣಮಟ್ಟಕ್ಕೆ ಹೆಸರಾಗಿರುವ ನಂದಿನಿ ತುಪ್ಪ ಹೆಸರಿನಲ್ಲಿ ನಕಲಿ ತುಪ್ಪ ಮಾರಾಟ ಮಾಡುತ್ತಿದ್ದ ದಂಪತಿ ಸೇರಿ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ ಸಿಸಿಬಿ ಪೊಲೀಸರು ಮತ್ತು ಕೆಎಂಎಫ್‌ನ ಜಾಗೃತ ದಳ ನಡೆಸಿದ ಕಾರ

26 Nov 2025 5:03 pm
ದೇಶದ ಹೆಸರಾಂತ 'ಪಾನ್ ಮಸಾಲಾ' ಕಂಪನಿ ಮಾಲೀಕರ ಸೊಸೆ ಆತ್ಮಹತ್ಯೆ - ಡೆತ್ ನೋಟ್ ನಲ್ಲೇನಿದೆ?

ಪಾನ್ ಮಸಾಲಾ ಕಂಪನಿಯ ಮಾಲೀಕರ ಸೊಸೆ ಆತ್ಮಹತ್ಯೆ ಮಾಡಿರುವ ವಿಚಾರ ಬೆಳಕಿಗೆ ಬಂದಿದೆ. ದಕ್ಷಿಣ ದೆಹಲಿಯ ವಸಂತ್ ವಿಹಾರ್ ನಲ್ಲಿರುವ ಅವರ ಬಂಗಲೆಯಲ್ಲಿನ ತಮ್ಮ ಕೊಠಡಿಯಲ್ಲಿ ಅವರು ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಮ

26 Nov 2025 4:47 pm