SENSEX
NIFTY
GOLD
USD/INR

Weather

29    C
...
ಭಯೋತ್ಪಾದಕರ ಕುತಂತ್ರ ಎಂದಿಗೂ ಗೆಲ್ಲದು : ಪಹಲ್ಗಾಮ್ ಸಂತ್ರಸ್ತರಿಗೆ ಪ್ರಧಾನಿ ಮೋದಿ ನಮನ

2025 ರ ಏಪ್ರಿಲ್ 22 ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭೀಕರ ಭಯೋತ್ಪಾದನಾ ದಾಳಿಯಲ್ಲಿ ಪ್ರಾಣ ಕಳೆದುಕೊಂಡ 26 ಅಮಾಯಕರಿಗೆ ಪ್ರಧಾನಿ ಮೋದಿ ಶ್ರದ್ಧಾಂಜಲಿ ಸಲ್ಲಿಸಿದರು. ಯಾವುದೇ ರೀತಿಯ ಭಯೋತ್ಪಾದನೆಗೆ ಭಾರತ ಎಂ

22 Apr 2026 10:02 am
Gold Rate Fall: ಅಮೆರಿಕ- ಇರಾನ್ ಮಾತುಕತೆ ಅನಿಶ್ಚಿತತೆ: ಮತ್ತೆ ಇಳಿದ ಚಿನ್ನದ ದರ- ಬೆಳ್ಳಿ ಬೆಲೆ ತಟಸ್ಥ

ಚಿನ್ನ ಬೆಳ್ಳಿ ದರದ ಇಳಿಕೆ ಮತ್ತೆ ಮುಮದುವರಿದಿದೆ. ಜಾಗತಿಕ ಅನಿಶ್ಚಿತತೆ, ಅಮೆರಿಕ-ಿರಾನ್ ಒಪ್ಪಂದ ಮಾತುಕತೆಗಳು ನಡೆಯದಿರುವ ಹಿನ್ನೆಲೆ ಮಾರುಕಟ್ಟೆ ಮೇಲೆ ಪ್ರಭಾವ ಬೀರುತ್ತಿದ್ದು, ತೈಲ ಬೆಲೆ ಏರಿಕೆ ಆಗುತ್ತಿದೆ.

22 Apr 2026 9:56 am
ಡಿಎಂಕೆ ನಾಗಾಲೋಟ, ಅಣ್ಣಾ ಡಿಎಂಕೆ ಕುಂಟುಕುದುರೆ; 2026 ರ ಚುನಾವಣೆ ದ್ರಾವಿಡ ನೆಲದಲ್ಲಿ ಹೊಸ ಮನ್ವಂತರಕ್ಕೆ ನಾಂದಿ?

ಡಿಎಂಕೆ-ಅಣ್ಣಾ ಡಿಎಂಕೆಯ 5 ದಶಕದ ವೈರತ್ವದ ರಾಜಕಾರಣ ಈಗ ಹೊಸ ತಿರುವಿಗೆ ಬಂದಂತಿದೆ. ಅಣ್ಣಾ ಡಿಎಂಕೆಯ ಸಮರ್ಥ ನಾಯಕತ್ವದ ಕೊರತೆಯ ಲಾಭ ಪಡೆಯಲು ಬಿಜೆಪಿ ಹವಣಿಸುತ್ತಿದೆ. ಕಾಂಗ್ರೆಸ್‌ ಮಾತ್ರ ಡಿಎಂಕೆ ನೇತೃತ್ವದಲ್ಲೇ ತಣ್ಣಗೆ ಹೆ

22 Apr 2026 9:17 am
ಪ್ರಧಾನಿಯನ್ನು ಉಗ್ರರಿಗೆ ಹೋಲಿಸಿದ ಖರ್ಗೆ : ಇನ್ನೂ ರಿಸಲ್ಟ್ ಬಂದಿಲ್ಲ, ಆಗಲೇ ಸೋಲಿನ ಹತಾಶೆ - ಪ್ರಲ್ಹಾದ ಜೋಶಿ

Kharge Vs PM Modi : ದೇಶದ ಪ್ರಧಾನಿಯನ್ನು ಟೆರರಿಸ್ಟ್ ಎಂದು ಕರೆಯುವುದು ಕೇವಲ ಒಬ್ಬ ವ್ಯಕ್ತಿಯ ನಿಂದನೆ ಅದು ಇಡೀ ದೇಶದ, ದೇಶವಾಸಿಗಳ, ಪ್ರಜಾಪ್ರಭುತ್ವದ, ಸಂವಿಧಾನದ ನಿಂದನೆ. ಪಂಚ ರಾಜ್ಯ ಚುನಾವಣೆಯಲ್ಲಿ ಸೋಲುವ ಭೀತಿಯಿಂದ ಇಂತಹ ಹತಾಶೆಯ ಹ

22 Apr 2026 8:34 am
ಇರಾನ್ ಜೊತೆಗಿನ ಕದನ ವಿರಾಮ ವಿಸ್ತರಿಸಿದ ಅಮೆರಿಕ: ಸಂಧಾನ ಮಾತುಕತೆಗೆ ಒಲವು, ಆದ್ರೆ ಹರ್ಮುಜ್‌ ಜಲಸಂಧಿ ಧಿಗ್ಭಂಧನ ತೆರವಿಲ್ಲ!

ಇರಾನ್ ನ ಹರ್ಮುಜ್‌ ಜಲಸಂಧಿ ದಿಗ್ಬಂಧನ ಹಾಕಿರುವ ನಡುವೆಯೇ, ಇರಾನ್‌ನನ್ನು ಹೊಗಳಿ, ಮಾತುಕತೆಗೆ ಬನ್ನಿ, ಉತ್ತಮ ಒಪ್ಪಂದ ಆಗುವವರೆಗೂ ಕದನ ವಿರಾಮ ಇರಲಿದೆ ಎಂದು ಡೊನಾಲ್ಡ್ ಟ್ರಂಪ್ ಘೋಷಿಸಿದದಾರೆ.

22 Apr 2026 8:27 am
ಪ್ರವಾಸೋದ್ಯಮ ತಾಣಗಳಲ್ಲಿ ಪ್ರವಾಸಿಗರಿಗಿಲ್ಲ ವಿಮೆ ರಕ್ಷಣಾ ಕವಚ; ಸರಕಾರದ ಯೋಜನೆ ಕೆಲ ಪ್ರದೇಶಕ್ಕೆ ಸೀಮಿತ

ಕರ್ನಾಟಕದ ಅರಣ್ಯ ವಲಯಗಳಲ್ಲಿ ಪ್ರವಾಸಿಗರ ಸುರಕ್ಷತೆಗಾಗಿ ಜಾರಿಗೆ ತಂದಿರುವ ಅಪಘಾತ ವಿಮೆ ಯೋಜನೆಯು ಸದ್ಯಕ್ಕೆ ಆಯ್ದ ಪ್ರದೇಶಗಳಿಗೆ ಮಾತ್ರ ಸೀಮಿತವಾಗಿದೆ. ರಾಜ್ಯದ ಪ್ರಮುಖ ಹುಲಿ ಸಂರಕ್ಷಿತ ಪ್ರದೇಶಗಳಾದ ಬಂಡೀಪುರ ಮತ್ತು ನಾ

22 Apr 2026 8:18 am
ಈರುಳ್ಳಿ, ಬೆಳ್ಳುಳ್ಳಿ ದರ ಭಾರಿ ಕುಸಿತ: ಬೆಳೆಗಾರರಿಗೆ ಸಂಕಷ್ಟ, ಗ್ರಾಹಕರಿಗೆ ಸಂತಸ, ಯಶವಂತಪುರ ಎಪಿಎಂಸಿಯಲ್ಲಿ ಬೆಲೆ ಎಷ್ಟಿದೆ ಗೊತ್ತಾ?

ಮಧ್ಯಪ್ರಾಷ್ಯ ಯುದ್ಧದಿಂದ ರಫ್ತು ನಿಂತಿದೆ. ದೇಶದಲ್ಲೂ ಗ್ಯಾಸ್ ಸಮಸ್ಯೆಯಿಂದ ಹೋಟೆಲ್ ಉದ್ಯಮದಲ್ಲಿ ಮೆನುಗಳು ಕಡಿತಗೊಂಡಿವೆ. ಇದರಿಂದಾಗಿ ಈರುಳ್ಳಿ ಬೆಳ್ಳುಳ್ಳಿ ಬೆಳೆಗಳು ಪಾತಾಳಕ್ಕೆ ಕುಸಿಯುತ್ತಿವೆ.

22 Apr 2026 6:06 am
ಬೆಂಗಳೂರಲ್ಲಿ ಸೈಟ್‌ಗಾಗಿ ಮದ್ಯಮವರ್ಗದವರ ಚಿತ್ತ ಬಿಬಿಸಿಯತ್ತ: ಪಿಆರ್‌ಆರ್‌ ಅನುಷ್ಠಾನದಿಂದ ಸೂರು ಸಿಗುವ ಭರವಸೆ

ಪಿಆರ್‌ಆರ್‌ ರಸ್ತೆ 1 ಕ್ಕೆ ಹೊಮದಿಕೊಂಡಂತೆ 5 ಬಡಾವಣೆಗಳು ಹಾಗೂ ಪಿಆರ್‌ಆರ್‌ ರಸ್ತೆ 2 ಕ್ಕೆ ಹೊಂದಿಕೊಂಡಂತೆ ನಿರ್ಮಾಣ ಆಗಲಿರುವ 6 ಬಡಾವಣೆಗಳು, ಸಾಮಾನ್ಯ ಜನರ ನಿವೇಶನದ ಕನಸನ್ನು ನನಸು ಮಾಡುವ ನಿರೀಕ್ಷೆ ಇದೆ. ಆದ್ರೆ ಭೂಮಾಲೀಕರ

22 Apr 2026 5:51 am
ಹುಲಿಕಲ್‌ ಘಾಟ್‌ನಲ್ಲಿ ಮತ್ತೆ ಸಂಕಷ್ಟ: ಗುಡ್ಡ ಕುಸಿತ, ಸಂಚಾರ ನಿಷೇಧ, ಚಂಡಿಕಾಂಬ ದೇವಸ್ಥಾನ ದರ್ಶನಕ್ಕೂ ತೊಂದರೆ

ಮಲೆನಾಡಿಂದ ಕುಂದಾಪುರಕ್ಕೆ ಸಂಪರ್ಕಿಸುತ್ತಿದ್ದ ಹುಲಿಕಲ್ ಘಾಟ್ ಹೆದ್ದಾರಿ ಪದೇ ಪದೇ ಸ್ಥಗಿತಗೊಳ್ಳುತ್ತಿದ್ದು, ಕುಂದಾಪುರ ಭಾಗದ ಜನರಿಗೆ ಸಮಸ್ಯೆಯಾಗಿದೆ. ಅಲ್ಲದೆ ಹೊಸಂಗಡಿ ಪೇಟೆಯ ವ್ಯವಹಾರಕ್ಕೆ ಗ್ರಹಣ ಹಿಡಿದಂತಾಗಿದೆ. ಬ

22 Apr 2026 5:30 am
ಹೈದರಾಬಾದ್ ನಲ್ಲಿ ಅಭಿಷೇಕ್ ಶರ್ಮಾ ಒನ್ ಮ್ಯಾನ್ ಶೋ; ಅತ್ಯದ್ಭುತ ಇನ್ನಿಂಗ್ಸ್ ಗೆ ಕಂಗೆಟ್ಟ ಡೆಲ್ಲಿ ಕ್ಯಾಪಿಟಲ್ಸ್

ಅಭಿಷೇಕ್ ಶರ್ಮಾ ಅವರ ಅಜೇಯ ಶತಕ ಮತ್ತು ಇಶಾನ್ ಮಾಲಿಂಗ ಅವರ ಮಾರಕ ಬೌಲಿಂಗ್ ಸಹಾಯದಿಂದ ಸನ್ ರೈಸರ್ಸ್ ತಂಡ ನಿರಂತರ ಮೂರನೇ ಜಯ ದಾಖಲಿಸಿದೆ. ಬ್ಯಾಟರ್ ಗಳ ಮೇಲಾಟ ಕಂಡ ಪಂದ್ಯದಲ್ಲಿ ಇಶಾನ್ ಕಿಶನ್ ಬಳಗ ಅಕ್ಷರ್ ಪಟೇಲ್ ನೇತೃತ್ವದ ಡೆ

21 Apr 2026 11:36 pm
ಕಬ್ಬಡ್ಡಿ ಪಂದ್ಯದ ವೇಳೆ ಬೆಟ್ಟಿಂಗ್: ಗೃಹ ಸಚಿವ ಪರಮೇಶ್ವರ್, ತುಮಕೂರು DC ವಿರುದ್ಧ FIR ದಾಖಲಿಸಲು ಕೋರ್ಟ್‌ ಆದೇಶ!

ತುಮಕೂರಿನ ಕಬಡ್ಡಿ ಪಂದ್ಯಾವಳಿಯಲ್ಲಿ ₹500 ಬೆಟ್ಟಿಂಗ್ ಕಟ್ಟಿದ ಆರೋಪದ ಮೇಲೆ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಮತ್ತು ತುಮಕೂರು ಜಿಲ್ಲಾಧಿಕಾರಿ ಶುಭಾ ಕಲ್ಯಾಣ್ ವಿರುದ್ಧ ಎಫ್‌ಐಆರ್ ದಾಖಲಿಸಿ ತನಿಖೆ ನಡೆಸುವಂತೆ ಮ್ಯಾಜಿಸ್ಟ್ರೇಟ

21 Apr 2026 10:15 pm
ಕಳಪೆ ಬ್ಯಾಟರ್ ಪಟ್ಟಕ್ಕಾಗಿ ರಿಯಾನ್ ಪರಾಗ್- ಅಜಿಂಕ್ಯ ರಹಾನೆ ಪೈಪೋಟಿ: ಶ್ರೀಕಾಂತ್ ಅಸಮಾಧಾನಕ್ಕೆ ಇದೆ ಕಾರಣ!

K Srikkanth On Riyan Parag And Ajinkya Rahane- ಐಪಿಎಲ್ 2026ರಲ್ಲಿ ಕೆಕೆಆರ್ ನಾಯಕ ಅಜಿಂಕ್ಯ ರಹಾನೆ ಮತ್ತು ಆರ್ಆರ್ ನಾಯಕ ರಿಯಾನ್ ಪರಾಗ್ ಅವರ ಕಳಪೆ ಬ್ಯಾಟಿಂಗ್ ಪ್ರದರ್ಶನವನ್ನು ಮಾಜಿ ಕ್ರಿಕೆಟಿಗ ಕೆ. ಶ್ರೀಕಾಂತ್ ತೀವ್ರವಾಗಿ ಟೀಕಿಸಿದ್ದಾರೆ. ರಹಾನೆ (152 ರ

21 Apr 2026 10:01 pm
'ಪುರುಷ ರಾಜಕಾರಣಿ ಕೋಣೆಯಿಂದಲೇ ಮಹಿಳೆಯರ ರಾಜಕೀಯ ಪ್ರವೇಶ' - ಸಂಸದ ಪಪ್ಪು ಯಾದವ್‌ ವಿವಾದಾತ್ಮಕ ಹೇಳಿಕೆ!

ಬಿಹಾರದ ಪಕ್ಷೇತರ ಎಂಪಿ ಪಪ್ಪು ಯಾದವ್‌ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಪುರುಷ ರಾಜಕಾರಣಿಯ ನಾಯಕರ ಕೋಣೆಗೆ ಹೋಗದೆ ಯಾವ ಮಹಿಳೆಯೂ ರಾಜಕೀಯ ಪ್ರವೇಶ ಸಾಧ್ಯವಾಗುವುದಿಲ್ಲ ಎಂದು ಹೇಳಿದ್ದಾರೆ. ಈ ಬಗ್ಗೆ ಸಾಕಷ್ಟು ವಿರೋಧ ವ್ಯ

21 Apr 2026 9:34 pm
ಭಾರತದಲ್ಲಿ ಪೆಟ್ರೋಲ್- ಡೀಸೆಲ್ ಕೊರತೆ ಇಲ್ಲವೇ ಇಲ್ಲ, ವದಂತಿಗೆ ಯಾರೂ ಕಿವಿಗೊಡಬೇಕಿಲ್ಲ: IOCL ಸ್ಪಷ್ಚನೆ

Petrol- Diesel Supply- ಮಧ್ಯಪ್ರಾಚ್ಯದ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ದೇಶದಲ್ಲಿ ಇಂಧನ ಕೊರತೆಯಾಗಲಿದೆ ಎಂಬ ವದಂತಿಗಳಿಗೆ ಭಾರತೀಯ ತೈಲ ನಿಗಮ (IOCL) ತೆರೆ ಎಳೆದಿದೆ. ದೇಶಾದ್ಯಂತ ಪೆಟ್ರೋಲ್, ಡೀಸೆಲ್ ಮತ್ತು ಎಲ್‌ಪಿಜಿ ಸಾಕಷ್ಟು ದಾಸ್ತಾನು ಇದ

21 Apr 2026 8:38 pm
ನಾನು ನರೇಂದ್ರ ಮೋದಿ ಅವರನ್ನು ಟೆರರಿಸ್ಟ್‌ ಎಂದು ಕರೆದಿಲ್ಲ; ಆಡಳಿತ ಉಗ್ರ ಎಂದಿದ್ದಾಗಿ ಮಲ್ಲಿಕಾರ್ಜುನ ಖರ್ಗೆ ಸ್ಪಷ್ಟನೆ

ಪ್ರಧಾನಮಂತ್ರಿ ನರೇಂದ್ರ ಮೋದಿ ಟೆರರಿಸ್ಟ್‌ ಎಂಬ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿಕೆ, ದೇಶಾದ್ಯಂತ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಮಲ್ಲಿಕಾರ್ಜುನ ಖರ್ಗೆ ಈ ಕೂಡಲೇ ಪ್ರಧಾನಿ ಮೋದಿ ಅವರ ಕ್ಷಮೆಯಾಚಿಸಬೇಕು

21 Apr 2026 7:46 pm
IPL 2026: ಬಲಿಷ್ಠ ರಾಜಸ್ಥಾನದ ವಿರುದ್ಧ ಲಖನೌಗೆ ಗೆಲುವಿನ ಅನಿವಾರ್ಯತೆ; ಏಕಾನಾ ಮೈದಾನದ ಪಿಚ್ ಹೇಗಿರುತ್ತೆ?

LSG Vs RR Match Preview- ಐಪಿಎಲ್ 2026ರ 32ನೇ ಪಂದ್ಯದಲ್ಲಿ ಇಂದು ಲಖನೌ ಸೂಪರ್ ಜೈಂಟ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ಮುಖಾಮುಖಿಯಾಗುತ್ತಿವೆ. ಸತತ ಸೋಲುಗಳಿಂದ 9ನೇ ಸ್ಥಾನಕ್ಕೆ ಕುಸಿದಿರುವ ಲಖನೌಗೆ ಪ್ಲೇಆಫ್ ಹಾದಿ ಜೀವಂತವಾಗಿರಿಸಲು ಈ ಗೆಲುವು

21 Apr 2026 7:40 pm
VK Digital Exclusive: ದರ್ಶನ್‌ ಮಾಜಿ ಮ್ಯಾನೇಜರ್‌ ಮಲ್ಲಿ ವಿರುದ್ಧ ಕನಲಿ ಕೆಂಡವಾದ ದಿನಕರ್ ತೂಗುದೀಪ!

ದರ್ಶನ್ ಮಾಜಿ ಮ್ಯಾನೇಜರ್‌ ಮಲ್ಲಿಕಾರ್ಜುನ್ ವಿರುದ್ಧ ದಿನಕರ್ ತೂಗುದೀಪ ಸಿಡಿದೆದ್ದಿದ್ದಾರೆ. ಮಲ್ಲಿಕಾರ್ಜುನ್ ನಂಬಿಕೆದ್ರೋಹಿ, ಚೀಟರ್‌ ಅಂತ್ಹೇಳಿ ದಿನಕರ್ ತೂಗುದೀಪ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ. ವಿಜಯ ಕರ್ನ

21 Apr 2026 7:38 pm
ನರೇಂದ್ರ ಮೋದಿ ಅವರಂತ ಗೆಳೆಯನ ಅಗತ್ಯ ಇಲ್ಲ; ಪ್ರಧಾನಿ ದೋಸ್ತಿ ಆಫರ್‌ ತಿರಸ್ಕರಿಸಿದ ಅಖಿಲೇಶ್‌ ಯಾದವ್‌!

ನನಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಂತ ಗೆಳೆಯ ರಾಜಕಾರಣದಲ್ಲೂ ಬೇಡ, ವೈಯಕ್ತಿಕ ಜೀವನದಲ್ಲೂ ಬೇಡ ಇದು ಸಮಾಜವಾದಿ ಮಖ್ಯಸ್ಥ ಮತ್ತು ಉತ್ತರ ಪ್ರದೇಶ ಮಾಜಿ ಮುಖ್ಯಮಂತ್ರಿ ಅಖಿಲೇಶ್‌ ಯಾದವ್‌ ಅವರ ಸ್ಪಷ್ಟನುಡಿ. ಪ್ರಧಾನಿ ಮೋದ

21 Apr 2026 6:50 pm
ತೂಕ ಇಳಿದು, ಫಿಟ್‌ ಆಗಿರೋಕೆ ಜಿಮ್‌ ಜೊತೆಗೆ ಸಪ್ಲಿಮೆಂಟ್ಸ್‌ ಬೇಕೇ ಬೇಕಾ? Raghu Ramappa

ತೂಕ ಇಳಿದು, ಫಿಟ್‌ ಆಗಿರೋಕೆ ಜಿಮ್‌ ಜೊತೆಗೆ ಸಪ್ಲಿಮೆಂಟ್ಸ್‌ ಬೇಕೇ ಬೇಕಾ? Raghu Ramappa

21 Apr 2026 6:42 pm
'ನಮ್ಮ ನಂಬಿಕೆಗೆ ದ್ರೋಹ ಮಾಡಿರುವ ಮೋಸಗಾರ ಇವನು' - 'ಚೀಟರ್ ಮಲ್ಲು' ಬಗ್ಗೆ ದಿನಕರ್‌ ತೂಗುದೀಪ ಸ್ಫೋಟಕ ಪೋಸ್ಟ್!

ದರ್ಶನ್ ಮಾಜಿ ಮ್ಯಾನೇಜರ್‌ ಮಲ್ಲಿಕಾರ್ಜುನ್ ಬಗ್ಗೆ 'ಚೀಟರ್ ಮಲ್ಲು.. ಫ್ರಾಡ್.. ಮಹಾ ಮೋಸಗಾರ.. ನಂಬಿಕೆ ದ್ರೋಹಿ..' ಅಂತೆಲ್ಲಾ ತಮ್ಮ ಫೇಸ್‌ಬುಕ್‌ ಪೋಸ್ಟ್‌ನಲ್ಲಿ ದಿನಕರ್ ತೂಗುದೀಪ ಜರಿದಿದ್ದಾರೆ. ''ಮಲ್ಲಿಗೂ ನಮಗೂ ಯಾವುದೇ ಸಂಬಂಧ

21 Apr 2026 6:36 pm
ಇಡಿ ದಾಳಿಯಲ್ಲಿ 37 ಲಕ್ಷ ಸಿಕ್ಕಿಲ್ಲ, 2 ಮೊಬೈಲ್ ತೆಗೆದುಕೊಂಡು ಹೋಗಿದ್ದಾರೆ: ಮುಹಮ್ಮದ್ ನಲಪಾಡ್ ಸ್ಪಷ್ಟನೆ

ಇಡಿ ದಾಳಿಯಲ್ಲಿ 37 ಲಕ್ಷ ಹಣ ಸಿಕ್ಕಿಲ್ಲ. ಕೇವಲ 2 ಮೊಬೈಲ್ ತೆಗೆದುಕೊಂಡು ಹೋಗಿದ್ದಾರೆ ಎಂದು ಮುಹಮ್ಮದ್ ನಲಪಾಡ್ ಸ್ಪಷ್ಟನೆ ನೀಡಿದ್ದಾರೆ. ಬೆಂಗಳೂರಿನಲ್ಲಿ ಮಂಗಳವಾರ ಮಾತನಾಡಿದ ಅವರು, ಕಾನೂನು ಪ್ರಕಾರ ಹೋರಾಟ ಮಾಡುತ್ತೇನೆ ಎಂದ

21 Apr 2026 6:32 pm
ಪೊಲೀಸ್ v/s ಪೊಲೀಸ್: ಡಿಸಿಆರ್‌ಇ ಇನ್‌ಸ್ಪೆಕ್ಟರ್‌ಗೆ ಮೇಲಧಿಕಾರಿಗಳ ಕಿರುಕುಳ, ವರದಿ ನೀಡಲು ಪರಮೇಶ್ವರ್ ಸೂಚನೆ

ಡಿಸಿಆರ್‌ಇ ಇನ್‌ಸ್ಪೆಕ್ಟರ್‌ಗೆ ಮೇಲಧಿಕಾರಿಗಳ ಕಿರುಕುಳದ ಆರೋಪದ ಬಗ್ಗೆ ತನಿಖೆ ನಡೆಸಿ ವರದಿ ನೀಡಲು ಗೃಹ ಸಚಿವ ಡಾ. ಜಿ ಪರಮೇಶ್ವರ್ ಸೂಚನೆ ನೀಡಿದ್ದಾರೆ. ಅಲ್ಲದೆ, ಇದೇ ಸಂದರ್ಭದಲ್ಲಿ ಮಂಗಳೂರು ನಗರ ಪೊಲೀಸ್ ಕಮಿಷನರ್ ವಿರುದ್

21 Apr 2026 6:31 pm
ಮಹಾರಾಣಿ ಲಕ್ಷ್ಮಿ ಅಮ್ಮಣ್ಣಿ ಮಹಿಳಾ ಕಾಲೇಜು 6ನೇ ವಾರ್ಷಿಕ ಘಟಿಕೋತ್ಸವ ಸಮಾರಂಭ: 17 ವಿದ್ಯಾರ್ಥಿಗಳಿಗೆ ಚಿನ್ನದ ಪದಕ ಗೌರವ

ಮಹಾರಾಣಿ ಲಕ್ಷ್ಮಿ ಅಮ್ಮಣ್ಣಿ ಮಹಿಳಾ ಕಾಲೇಜಿನ ಘಟಿಕೋತ್ಸವ ಅದ್ಧೂರಿಯಿಂದ ಜರುಗಿತು. ಒಟ್ಟು 579 ವಿದ್ಯಾರ್ಥಿಗಳಿಗೆ ಪದವಿ ಪ್ರಧಾನ ಮಾಡಲಾಯಿತು.

21 Apr 2026 6:23 pm
ರಾಹುಲ್‌ ಗಾಂಧಿ ಕೈಲಾಗಲ್ಲ, INDI ಬ್ಲಾಕ್‌ ಮುನ್ನಡೆಸಲು ಪ್ರಿಯಾಂಕಾ ಗಾಂಧಿಯೇ ಬೇಕು; ತೇಜ್‌ ಪ್ರತಾಪ್‌ ಯಾದವ್‌ ಪಟ್ಟು

ಬಿಹಾರ ರಾಜಕಾರಣದಲ್ಲಿ ತೇಜು ಭಯ್ಯಾ ಎಂದೇ ಚಿರಪರಿಚಿತರಾಗಿರುವ ತೇಜ್‌ ಪ್ರತಾಪ್‌ ಯಾದವ್‌, ಆರ್‌ಜೆಡಿಯಿಂದ ಹೊರಹಾಕಿದ ಬಳಿಕ ತಮ್ಮದೇ ಆದ ಜನಶಕ್ತಿ ಜನತಾ ದಳ ಪಕ್ಷ ಸ್ಥಾಪಿಸಿದ್ದಾರೆ. ಇದೀಗ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ

21 Apr 2026 6:01 pm
ಉಪ‌ ಚುನಾವಣೆ ಫಲಿತಾಂಶ ಬಳಿಕ ಮುಸ್ಲಿಂ ಮುಖಂಡರ ಅಮಾನತು ಆದೇಶ ವಾಪಸ್! ಸತೀಶ ಜಾರಕಿಹೊಳಿ ಸುಳಿವು

ಉಪ‌ ಚುನಾವಣೆ ಫಲಿತಾಂಶ ಬಳಿಕ ಮುಸ್ಲಿಂ ಮುಖಂಡರ ಅಮಾನತು ಆದೇಶ ವಾಪಸ್ ಆಗಬಹುದು ಎಂದು ಸತೀಶ ಜಾರಕಿಹೊಳಿ ಸುಳಿವು ನೀಡಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅವರು, ಅಬ್ದುಲ್‌ ಜಬ್ಬಾರ್ ಸೇರಿ ಹಲವು ಅಲ್ಪಸಂಖ್ಯಾತ ನಾಯಕರ ಮೇಲಿನ ಕ

21 Apr 2026 5:39 pm
ರೇಸ್ ನಲ್ಲಿ ಎಷ್ಟೇ ಮುಂದಿದ್ದರೂ ಗುರಿ ತಲುಪುವ ಮುನ್ನ ಸಂಭ್ರಮಿಸಿದರೆ ಏನಾಗುತ್ತೆ? ಅಮೆರಿಕ ಮ್ಯಾರಥಾನ್ ನ ಈ ವಿಡಿಯೋ ನೋಡಿ!

ಗೆಲುವಿನ ಗೆರೆ ದಾಟುವ ಮುನ್ನವೇ ಸಂಭ್ರಮಿಸಬಾರದು ಎಂಬುದಕ್ಕೆ ಅಮೆರಿಕದ ಡೆಲಾವರ್ ಮ್ಯಾರಥಾನ್ ಸ್ಪರ್ಧೆಯ ಕ್ಷಣಗಳು ಸಾಕ್ಷಿಯಾಗಿದೆ. ಅಂತಿಮ ಹಂತದಲ್ಲಿ ಅತಿಯಾದ ಆತ್ಮವಿಶ್ವಾಸದಿಂದ ಓಟಗಾರನೊಬ್ಬ ವೇಗ ತಗ್ಗಿಸಿ ಸಂಭ್ರಮಿಸುತ್

21 Apr 2026 5:12 pm
ಮೋಸ್ಟ್ ವಾಂಟೆಂಡ್ ಬ್ಯಾಂಕ್ ವಂಚಕನನ್ನು US ಉಪಾಧ್ಯಕ್ಷರಿಗೆ ಪರಿಚಯಿಸಿದ ಪಾಕ್ : ಮುಂದುವರಿದ ನರಿಬುದ್ದಿ

Norwegian Bank Fraudster Umar Farooq Zahoor : ಬ್ಯಾಂಕ್’ಗೆ ಕೋಟ್ಯಾಂತರ ರೂಪಾಯಿಯನ್ನು ವಂಚಿಸಿದ ಆರೋಪವನ್ನು ಹೊಂದಿರುವ ಉದ್ಯಮಿಯೊಬ್ಬನನ್ನು, ಪಾಕಿಸ್ತಾನ ಸರ್ಕಾರ, ಅಮೆರಿಕದ ಉಪಾಧ್ಯಕ್ಷ ಜೆಡಿ ವ್ಯಾನ್ಸ್’ಗೆ ಪಾಕಿಸ್ತಾನ ಪರಿಚಯಿಸಿದ್ದ ವಿದ್ಯಮಾನವ

21 Apr 2026 4:52 pm
SSLC Exam Result 2026: ಫಲಿತಾಂಶ ಸಂಭಾವ್ಯ ದಿನಾಂಕ; ಶಿಕ್ಷಣ ಸಚಿವ ಮಧು ಬಂಗಾರಪ್ಪ ಪ್ರತಿಕ್ರಿಯೆ

ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯಿಂದ ಎಸ್‌ಎಸ್‌ಎಲ್‌ಸಿ ಫಲಿತಾಂಶ ಬಿಡುಗಡೆಗೆ ದಿನಗಣನೆ ಪ್ರಾರಂಭವಾಗಿದೆ. ಸದ್ಯ ಸಂಭಾವ್ಯ ದಿನಾಂಕ ಏಪ್ರಿಲ್‌ 24 ಆಗಿದೆ. ತೃತೀಯ ಭಾಷೆ ಗ್ರೇಡ್‌ ಅಥವಾ ಅಂಕ ಎಂಬ ವಿಚಾರದಲ್

21 Apr 2026 4:45 pm
ಇರಾನ್‌ ಜೊತೆ ಮಾತುಕತೆಗೆ ಪಾಕಿಸ್ತಾನಕ್ಕೆ ಹೊರಡಲು ಸಜ್ಜಾದ ಡೊನಾಲ್ಡ್‌ ಟ್ರಂಪ್;‌ ಕ್ಲೌಡ್‌ 9 ತಲುಪಿದ ಶೆಹಬಾಜ್‌ ಷರೀಫ್‌

ಇರಾನ್‌ ಜೊತೆಗಿನ ಶಾಂತಿ ಮಾತುಕತೆಯಲ್ಲಿ ಅಮೆರಿಕವು ಪಾಕಿಸ್ತಾನಕ್ಕೆ ಏಕಿಷ್ಟು ಮಹತ್ವ ನೀಡುತ್ತಿದೆ ಎಂಬುದು ಜಗತ್ತಿಗೆ ಈಗಲೂ ಅರ್ಥವಾಗದ ಸಂಗತಿಯಾಗಿದೆ. ಈಗಾಗಲೇ ಅಮೆರಿಕ ಮತ್ತು ಇರಾನ್‌ ನಡುವೆ ಮೊದಲ ಸುತ್ತಿನ ಇಸ್ಲಾಮಾಬಾದ

21 Apr 2026 4:40 pm
ಯಾರೂ ಪಕ್ಷ ತೊರೆದರೂ ನಷ್ಟವಿಲ್ಲ! ಜಮೀರ್ ಅಹ್ಮದ್ ಖಾನ್ ಜೆಡಿಎಸ್ ಸೇರ್ಪಡೆ ಚರ್ಚೆಗೆ ಕಾಂಗ್ರೆಸ್ ಮುಸ್ಲಿಂ ನಾಯಕರ ಖಡಕ್ ಪ್ರತಿಕ್ರಿಯೆ

ಯಾರ್ಯಾರು ಪಕ್ಷದ ವಿರುದ್ದ ಕೆಲಸ ಮಾಡಿದ್ದಾರೆ ಅಂತವರ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳಬೇಕು. ಕೆಲವು ವ್ಯಕ್ತಿಗಳ ಬೆಂಬಲಿಗರು ಪದಾಧಿಕಾರಿಗಳು ದಾವಣೆಗೆರೆಯಲ್ಲಿ ಪ್ರಚಾರಕ್ಕೆ ಬರಲಿಲ್ಲ. ಅವರ ವಿರುದ್ದ ಕೂಡ ಕ್ರಮ ಆಗಬೇಕ

21 Apr 2026 4:39 pm
ನೀರಿನ ಸದ್ಬಳಕೆ ಬಗ್ಗೆ ಜಾಗೃತಿ : ಬೆಂಗಳೂರಿನಲ್ಲಿ ಇಂದಿನಿಂದ ಮೂರು ದಿನಗಳ 'ಜಲ ಸಂಭ್ರಮ' ಹಬ್ಬಕ್ಕೆ ಚಾಲನೆ

ನೀರಿನ ಸಂರಕ್ಷಣೆ, ಮರುಬಳಕೆ ಮತ್ತು ಸದ್ಬಳಕೆಯ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಸಾರಥಿ ಕಮ್ಯುನಿಕೇಶನ್ ಹಾಗೂ ಬೆಂಗಳೂರು ಜಲಮಂಡಳಿ ಜಂಟಿಯಾಗಿ ಆಯೋಜಿಸಿರುವ 'ಜಲ ಸಂಭ್ರಮ - ವಾಟರ್ ಹಬ್ಬ' ಇಂದಿನಿಂದ ಏಪ್ರಿಲ್ 23 ರವರೆಗೆ ನಗ

21 Apr 2026 3:47 pm
ನರೇಂದ್ರ ಮೋದಿ ಟೆರರಿಸ್ಟ್‌; ಚೆನ್ನೈನಲ್ಲಿ AIADMK ಗೆ ಬುದ್ಧಿವಾದ ಹೇಳಲು ಹೋಗಿ ʻಉಗ್ರವಾದʼ ಮಲ್ಲಿಕಾರ್ಜನ ಖರ್ಗೆ! ವಿವಾದ

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಇತ್ತೀಚಿಗೆ ನೀಡುತ್ತಿರುವ ಹೇಳಿಕೆಗಳು ವಿವಾದಕ್ಕೆ ಗುರಿಯಾಗುತ್ತಿವೆ. ಗುಜರಾತಿಗಳು ಅನಕ್ಷರಸ್ಥರು ಎಂದು ಹೇಳಿ ವಿವಾದಕ್ಕೆ ಸಿಲುಕಿದ್ದ ಸಿನಿಯರ್‌ ಖರ್ಗೆ, ಈಗ ಪ್ರಧಾನಮಂತ್ರ

21 Apr 2026 3:43 pm
ಒಡಿಶಾ ಮತದಾರರ ಪಟ್ಟಿಯಿಂದ 9.8 ಲಕ್ಷ ಹೆಸರುಗಳು ಡಿಲೀಟ್ : ಮರುಪರಿಶೀಲನೆಗೆ ಚುನಾವಣಾ ಆಯೋಗ ಆದೇಶ

ಒಡಿಶಾದಲ್ಲಿ ಸುಮಾರು 9.8 ಲಕ್ಷ ಮತದಾರರ ಹೆಸರುಗಳನ್ನು ಪಟ್ಟಿಯಿಂದ ಕೈಬಿಟ್ಟಿರುವುದು ದೊಡ್ಡ ವಿವಾದಕ್ಕೆ ಆಸ್ಪದವಾಗಿದೆ. ವಿಶೇಷ ಪರಿಷ್ಕರಣೆಗೂ ಮುನ್ನ ನಡೆದ ಮ್ಯಾಪಿಂಗ್ ಪ್ರಕ್ರಿಯೆಯಲ್ಲಿ ಈ ಹೆಸರುಗಳನ್ನು ತೆಗೆದುಹಾಕಲಾಗಿದ

21 Apr 2026 3:27 pm
‘ಸಿದ್ದರಾಮಯ್ಯ ಮೇಲೆ ಮಾಟ ಮಂತ್ರ ಆಗಿರಬಹುದು!’: ರಾಜಕೀಯ ಸಂಚಲನ ಮೂಡಿಸಿದ ಕೆ.ಎನ್. ರಾಜಣ್ಣ ಹೇಳಿಕೆ

ಮಾಜಿ ಸಚಿವ ಕೆ ಎನ್ ರಾಜಣ್ಣ ಅವರು ಸ್ಫೋಟಕ ಹೇಳಿಕೆಯೊಂದನ್ನು ನೀಡಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರ ಮೇಲೆ ಮಾಟ ಮಂತ್ರ ಆಗಿರಬಹುದು ಎಂದಿದ್ದಾರೆ. ಅಲ್ಲದೆ, ಈ ಬಗ್ಗೆ ತನಿಖೆಯನ್ನು ನಡೆಸುತ್ತಿದ್ದೇನೆ ಎಂದೂ ತಿಳಿಸಿದ್ದಾರೆ. ಆಪ

21 Apr 2026 3:15 pm
ಬೆಂಗಳೂರಿಗೆ 4 ನೇ ರಿಂಗ್‌ ರಸ್ತೆ - ಇಂಟರ್‌ಮೀಡಿಯೇಟ್ ರಿಂಗ್ ರೋಡ್ ಯೋಜನೆಗೆ ಮರುಜೀವ; 210 KM - 12 ಉಪ ನಗರಕ್ಕೆ ಸಂಪರ್ಕ

ಬೆಂಗಳೂರು ಸುತ್ತ ಮತ್ತೊಂದು ರಿಂಗ್ ರಸ್ತೆ ನಿರ್ಮಿಸುವ ಯೋಜನೆಗೆ ರಾಜ್ಯ ಸರ್ಕಾರ ಮುಂದಾಗಿದೆ. 2007 ರಲ್ಲಿ ಪ್ರಸ್ತಾಪಿಸಿದ್ದ ಇಂಟರ್‌ಮೀಡಿಯೇಟ್ ರಿಂಗ್ ರೋಡ್ ಯೋಜನೆಗೆ ಮತ್ತೆ ಜೀವಬಂದಿದೆ. 210 ಕಿ ಮೀ ಉದ್ದದ ಈ ಕಾರಿಡಾರ್ ಇದಾಗಿದ್

21 Apr 2026 2:39 pm
ನಾನು ಜೆಡಿಎಸ್ ಸೇರ್ಪಡೆ ಸುಳ್ಳು ಸುದ್ದಿ, ಸಿದ್ದರಾಮಯ್ಯ ಮಾತನಾಡಿದ್ರೆ ಬೇರೆ ತರ ಸೌಂಡ್ ಆಗುತ್ತೆ: ಜಮೀರ್ ಅಹ್ಮದ್ ಖಾನ್

ನಾನು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆ ಆಗುತ್ತೇನೆ ಎಂಬುವುದು ಸುಳ್ಳು ಸುದ್ದಿಯಾಗಿದೆ. ಕಾಂಗ್ರೆಸ್ ಪಕ್ಷ ನನಗೆ ಎಲ್ಲ ರೀತಿಯ ಸ್ಥಾನಮಾನ ನೀಡಿದೆ ಎಂದು ಸಚಿವ ಜಮೀರ್ ಅಹ್ಮದ್ ಖಾನ್ ಸ್ಪಷ್ಟಪಡಿಸಿದರು. ಬೆಂಗಳೂರಿನಲ್ಲಿ ಮಂಗಳವಾರ

21 Apr 2026 2:37 pm
ತಮಿಳುನಾಡಿನಲ್ಲಿ ʻನಾನು ಕನ್ನಡಿಗʼ ಎಂದ ಡಿಕೆ ಶಿವಕುಮಾರ್‌; ಕಾಮ್‌ಡೌನ್‌ ಎಂದ ಬಿಜೆಪಿ! ಯಾರು ಸುಳ್ಳು ಹೇಳುತ್ತಿದ್ದಾರೆ?

ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳ ಪ್ರಚಾರ ಮಾಡುತ್ತಿರುವ ಕರ್ನಾಟಕದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್‌, ದಕ್ಷಿಣದ ರಾಜ್ಯಗಳ ಮೇಲೆ ಕೇಂದ್ರ ಸರ್ಕಾರ ಒತ್ತಾಯಪೂರ್ವಕವಾಗಿ ಹಿಂದಿ ಭಾಷೆ ಹೇರು

21 Apr 2026 1:45 pm
ಶಿರಸಿ ವೈದ್ಯನ ಹತ್ಯೆ ಪ್ರಕರಣ : 6 ಗಂಟೆಗಳಲ್ಲಿ ಆರೋಪಿ ಬಂಧನ

ಧಾರವಾಡ ಮೂಲದ ವೈದ್ಯ ಡಾ. ರಮೇಶ್ ಕಲಘುಟಕರ್ ಅವರ ಹತ್ಯೆ ಪ್ರಕರಣವನ್ನು ಭೇದಿಸಿರುವ ಪೊಲೀಸರು, ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿಯ ಮಂಜುನಾಥ ನಾಯ್ಕ ಎಂಬ ಆರೋಪಿಯನ್ನು ಕೇವಲ 6 ಗಂಟೆಗಳ ಕಾರ್ಯಾಚರಣೆಯಲ್ಲಿ ಬಂಧಿಸಿದ್ದಾರೆ. ನಗರದ ಬ

21 Apr 2026 1:39 pm
ಬಿಟ್ ಕಾಯಿನ್ ರಹಸ್ಯ: 17 ಕಡೆ ದಾಳಿ, 21 ಗಂಟೆಗಳ ಕಾಲ ಶೋಧ: ಇಡಿ ಅಧಿಕಾರಿಗಳಿಗೆ ನಲಪಾಡ್, ಶ್ರೀಕಿ ಬಳಿ ಸಿಕ್ಕ ದಾಖಲೆಗಳೇನು

ಬಿಟ್ ಕಾಯಿನ್ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಅಧಿಕಾರಿಗಳು ರಾಜ್ಯದಲ್ಲಿ 17 ಕಡೆ ದಾಳಿ ನಡೆಸಿದ್ದಾರೆ. ಅಶೋಕ್ ನಗರದಲ್ಲಿರುವ ಶಾಸಕ ಎನ್ ಎ ಹ್ಯಾರಿಸ್ ನಿವಾಸ ಹಾಗೂ ಮುಹಮ್ಮದ್ ನಲಪಾಡ್ ನಿವಾಸದಲ್ಲಿ 21 ಗಂಟೆಗಳ ಕಾ

21 Apr 2026 1:20 pm
ಹೊರ್ಮುಜ್‌ನಲ್ಲಿ US ಸೆರೆಹಿಡಿದ ಇರಾನಿ ಹಡಗಿನಲ್ಲಿ ಚೀನಾದ ಕ್ಷಿಪಣಿ ರಾಸಾಯನಿಕ ಸಾಗಾಟ: ನಿಕ್ಕಿ ಹ್ಯಾಲಿ ಗಂಭೀರ ಆರೋಪ!

ಮಧ್ಯಪ್ರಾಚ್ಯ ಯುದ್ಧದಲ್ಲಿ ಇರಾನ್‌ ಗೆ ಚೀನಾದ ಮಿಲಿಟರಿ ಬೆಂಬಲವಿದೆ ಎಂಬ ಆರೋಪಗಳ ನಡುವೆ ಅಮೆರಿಕಾದ ರಿಪಬ್ಲಿಕನ್‌ ಪಕ್ಷದ ಸದಸ್ಯೆ ಭಾರತೀಯ ಮೂಲದ ನಿಕ್ಕಿ ಹ್ಯಾಲಿ ಇತ್ತೀಚೆಗೆ ಹೊರ್ಮುಜ್‌ ನಲ್ಲಿ US ನೌಕಾಪಡೆ ಸೆರೆಹಿಡಿದಿರು

21 Apr 2026 1:00 pm
ವಿಜಯ್‌ ಆಸ್ತಿ ಅಫಿಡವಿಟ್’ನಲ್ಲಿ ’100 ಕೋಟಿ ಬಿಗ್ ಮಿಸ್ಸಿಂಗ್’ : ಮದ್ರಾಸ್ ಹೈಕೋರ್ಟ್ ಚಾಟಿ, ಸಂಕಷ್ಟದಲ್ಲಿ ದಳಪತಿ

100 Crore Missing : ಇದೇ ಮೊದಲ ಬಾರಿಗೆ ಚುನಾವಣಾ ಕಣಕ್ಕೆ ಧುಮುಕಿರುವ ನಟ ವಿಜಯ್ ಅವರು, ನೂರು ಕೋಟಿ ಆಸ್ತಿಯನ್ನು ಮುಚ್ಚಿಟ್ಟಿದ್ದಾರೆ ಎನ್ನುವ ದೂರು, ಮದ್ರಾಸ್ ಕೋರ್ಟ್’ನಲ್ಲಿ ದಾಖಲಾಗಿದೆ. ವಿಜಯ್ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತ

21 Apr 2026 12:45 pm
ಕನ್ನಡ ಭಾಷಾ ಜ್ಞಾನ ಕಡ್ಡಾಯ ಪ್ರಸ್ತಾವನೆ: ಆಟೋ ಸಂಘಟನೆಗಳ ವಿರೋಧ

ರಾಜ್ಯದಲ್ಲಿ ಆಟೋ ಮತ್ತು ಟ್ಯಾಕ್ಸಿ ಚಾಲಕರಿಗೆ ಕನ್ನಡ ಭಾಷಾ ಜ್ಞಾನವನ್ನು ಕಡ್ಡಾಯಗೊಳಿಸಬೇಕೆಂಬ ಕೆಪಿಸಿಸಿ ವಕ್ತಾರರ ಸಲಹೆಯು ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ಆಟೋ ಚಾಲಕರ ಸಂಘಟನೆಗಳು ಇದನ್ನು ತರ್ಕಹೀನ ಹಾಗೂ ಅನಗತ್ಯವೆಂ

21 Apr 2026 12:39 pm
SSLC Result: ಹಿಂದಿ ಭಾಷೆಗೆ ಗ್ರೇಡ್ ಬದಲು ಈ ವರ್ಷ ಅಂಕವೇ ಕೊಡುವಂತೆ ಕರ್ನಾಟಕ ಹೈಕೋರ್ಟ್ ಆದೇಶ, ಫಲಿತಾಂಶ ಯಾವಾಗ?

ಕಡೆಗೂ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ತೃತೀಯ ಭಾಷೆಯ ಮೌಲ್ಯಮಾಪನ ಗೊಂದಲಕ್ಕೆ ಹೈಕೋರ್ಟ್ ತೆರೆ ಎಳೆದಿದೆ. ಈ ವರ್ಷ ಗ್ರೇಡ್ ಬದಲು, ಹಿಂದಿಗೆ ಅಂಕವನ್ನೇ ಕೊಡಲಾಗುತ್ತದೆ.

21 Apr 2026 12:07 pm
ನೀವು ಕೊಡುವ ಫ್ರೀಬೀಸೂ ಬೇಕು, ಕೆಲಸವೂ ಬೇಕು, ತಮಿಳು ಅಸ್ಮಿತೆಯೂ ಬೇಕು : ಯುವ ಸಮುದಾಯದ ಮನಸ್ಥಿತಿ

ದ್ರಾವಿಡ ಸಂಸ್ಕೃತಿಯ ಶ್ರೀಮಂತ ಹರವು ಹೊಂದಿರುವ ತಮಿಳುನಾಡಿನ ರಾಜಕೀಯ ಚಿತ್ರಣವು ದೇಶದ ಇತರ ಭಾಗಗಳಿಗಿಂತ ವಿಭಿನ್ನ ಹಾಗೂ ಸಂಕೀರ್ಣವಾಗಿದೆ. ಇಲ್ಲಿ ಕೇವಲ ಚೆನ್ನೈ ಮಾತ್ರವಲ್ಲದೆ ಕೊಯಮತ್ತೂರು, ಮದುರೈ ಮತ್ತು ಕಾಂಚಿಪುರಂನಂತಹ

21 Apr 2026 11:31 am
ಕೋಲಾರದಲ್ಲಿ 'ಆರೋಗ್ಯ ಕವಚ'ಕ್ಕೆ ಅನಾರೋಗ್ಯ: ಕೆಟ್ಟು ನಿಂತ ಆಂಬ್ಯುಲೆನ್ಸ್‌ಗಳು, ಸಿಬ್ಬಂದಿಯಿಲ್ಲದೆ ರೋಗಿಗಳ ಪರದಾಟ!

ಕೋಲಾರದಲ್ಲಿ ಆರೋಗ್ಯ ಕವಚವಾಗಿರಬೇಕಾದ ಆಂಬ್ಯುಲೆನ್ಸ್‌ ಗಳು ಕೆಟ್ಟು ನಿಂತಿದ್ದು,ಸಿಬ್ಬಂದಿ ಕೊರತೆ ಹಾಗೂ ಸಮರ್ಪಕ ಸೇವೆಯ ಕೊರತೆಯಿಂದಾಗಿ ರೋಗಿಗಳು ಹಾಗೂ ಜನರು ಪರದಾಡುವಂತಹ ಪರಿಸ್ಥಿತಿ ಎದುರಾಗಿದೆ. ಅದರಲ್ಲೂ ಪ್ರಮುಖವಾಗ

21 Apr 2026 11:29 am
ಆಪ್ತರಿಗೆ ಹಿನ್ನಡೆಯಾದರೂ ಸಿದ್ದರಾಮಯ್ಯ ಮೌನ, ನಡೆಯ ಹಿಂದಿದ್ಯಾ ನಾಲ್ಕು ಪ್ರಬಲ ಕಾರಣಗಳು!

ಕೆ ಎನ್ ರಾಜಣ್ಣ, ಅಬ್ದುಲ್ ಜಬ್ಬಾರ್, ನಸೀರ್ ಅಹ್ಮದ್ ಸೇರಿದಂತೆ ಆಪ್ತರ ವಿರುದ್ಧ ಸರಣಿ ಕ್ರಮಗಳಾಗುತ್ತಿದ್ದರೂ ಸಿಎಂ ಸಿದ್ದರಾಮಯ್ಯ ಯಾಕೆ ಮೌನಕ್ಕೆ ಜಾರಿದ್ದಾರೆ ಎಂಬ ಬಗ್ಗೆ ಕಾಂಗ್ರೆಸ್‌ನಲ್ಲಿ ದೊಡ್ಡ ಮಟ್ಟದಲ್ಲಿ ಚರ್ಚೆ ಆಗ

21 Apr 2026 11:09 am
Gold Rate Fall: ಬೆಳ್ಳಿ ಬೆಲೆ 10 ಸಾವಿರ ಇಳಿಕೆ: ತೈಲ ಬೆಲೆ ಏರಿಕೆ, ಡಾಲರ್ ಮೌಲ್ಯ ಹೆಚ್ಚಳದಿಂದ ಚಿನ್ನದ ಬೆಲೆ ಇಳಿಕೆಯತ್ತ

ಚಿನ್ನ ಬೆಳ್ಳಿ ದರ ಇಮದು ಏರಿಕೆಯಾಗಿಲ್ಲ. ಚಿನ್ನಾಭರಣ ಪ್ರಿಯರಿಗೆ ಸಿಹಿಸುದ್ದಿಯಾಗಿದ್ದು, ಅಕ್ಷಯ ತೃತೀಯ ದಿನ ಭರ್ಜರಿ ವ್ಯವಹಾರ ನಡೆದಿದ್ದು, ಮಾರಾಟಗಾರರಲ್ಲಿ ಹೊಸ ಉತ್ಸಾಹ ಬಂದಿದೆ.

21 Apr 2026 10:18 am
ಜರ್ಮನಿ ಗುರುದ್ವಾರದಲ್ಲಿ ಹಿಂಸಾತ್ಮಕ ಘರ್ಷಣೆ: ದೇಗುಲ ನಿಧಿ ವಿಚಾರಕ್ಕೆ ಎರಡು ಬಣಗಳ ನಡುವೆ ಗ್ಯಾಂಗ್ ವಾರ್, 11 ಮಂದಿಗೆ ಗಾಯ!

ಜರ್ಮನಿಯ ಡ್ಯೂಸ್‌ಬರ್ಗ್ ಪ್ರದೇಶದಲ್ಲಿ ಗುರುದ್ವಾರವೊಂದರಲ್ಲಿ ಬಣಗಳ ನಡುವೆ ಹಿಂಸಾತ್ಮಕ ಘರ್ಷಣೆ ನಡೆದಿದ್ದು, ಈ ಘಟನೆಯಲ್ಲಿ ಕನಿಷ್ಠ 11 ಜನರು ಗಾಯಗೊಂಡಿರುವ ಘಟನೆ ನಡೆದಿದೆ. ಈ ಘರ್ಷಣೆಗಳಲ್ಲಿ ಚಾಕು, ಬಂದೂಕು ಸೇರಿದಂತೆ ವಿವ

21 Apr 2026 10:08 am
ಮಣಿಪುರ, ಈಶಾನ್ಯ ಭಾರತದ ಕೆಲವು ಭಾಗಗಳಲ್ಲಿ 5.2 ರಷ್ಟು ತೀವ್ರತೆಯ ಪ್ರಬಲ ಭೂಕಂಪ

ಮಣಿಪುರದ ನೋನಿ ಜಿಲ್ಲೆಯಲ್ಲಿ ಸಂಭವಿಸಿದ ಪ್ರಬಲ ಭೂಕಂಪವು ಈಶಾನ್ಯ ಭಾರತದಾದ್ಯಂತ ತೀವ್ರ ಆತಂಕ ಸೃಷ್ಟಿಸಿದೆ. ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರದ ವರದಿಯಂತೆ ರಿಕ್ಟರ್ ಮಾಪಕದಲ್ಲಿ ಗಮನಾರ್ಹ ತೀವ್ರತೆ ದಾಖಲಿಸಿರುವ ಈ ಕಂಪನ

21 Apr 2026 9:34 am
Karnataka weather: ಬೆಳಗಾವಿಯಲ್ಲಿ ಬೆಳ್ಳಂಬೆಳಗ್ಗೆಯೇ ಗುಡುಗು-ಬಿರುಗಾಳಿ ಸಹಿತ ಮಳೆ ಅಲರ್ಟ್: ಹಲವೆಡೆ ಬಿರುಬಿಸಿಲು, ತಾಪಮಾನ 40 ಡಿಗ್ರಿ ಸೆಲ್ಸಿಯಸ್‌ ಗಡಿ ದಾಟಿ ಹೆಚ್ಚಳ

ಕರ್ನಾಟಕದ ಹಲವೆಡೆ ಭಾರಿ ಬಿಸಿಲಿಂದ ಜನ ಕಂಗೆಟ್ಟಿರುವ ಮಧ್ಯೆಯೇ, ಬೇಸಿಗೆ ಮಳೆ ಅಲ್ಲಲ್ಲಿ ಸುರಿಯುತ್ತಿದೆ.

21 Apr 2026 9:16 am
ಒಂದೆಡೆ ಚುನಾವಣೆ ನೀತಿ ಸಂಹಿತೆ, ಇನ್ನೊಂದೆಡೆ ದೂರವಾದ ಬೇಸಿಗೆ ಮಳೆ; ಮುಂಗಾರು ಪೂರ್ವ ಕ್ರಮಕ್ಕೆ ಸಜ್ಜಾಗದ ಕಾಸರಗೋಡು ಜಿಲ್ಲಾಡಳಿತ

ದಶಕಗಳಿಂದೀಚೆಗೆ ಕರಾವಳಿ ಜಿಲ್ಲೆಗಳಲ್ಲಿ ಸಣ್ಣ ಮಳೆಗೂ ನಗರಗಳು ಮುಳುಗುತ್ತಿವೆ, ಗ್ರಾಮೀಣ ಭಾಗದ ನದಿಗಳು ತುಂಬಿ ಹರಿಯುತ್ತಿವೆ. ಅಲ್ಲಲ್ಲಿಗುಡ್ಡ ಕುಸಿತ, ಹೆದ್ದಾರಿ ಬಂದ್‌ ಸುದ್ದಿಗಳು ಕೇಳಿಬರುತ್ತವೆ. ಕಳೆದ ಬಾರಿಯಂತೆ ಈ ಬಾ

21 Apr 2026 9:06 am
ಜಂಗಮಕೋಟೆ ಕೈಗಾರಿಕಾ ಪ್ರದೇಶಕ್ಕೆ ಭೂ ಸ್ವಾಧೀನಕ್ಕೆ ವಿರೋಧ, ರೈತರ ಹೋರಾಟಕ್ಕಿಲ್ಲ ಕಾವು

ಜಂಗಮಕೋಟೆ ವ್ಯಾಪ್ತಿಯ ಕೈಗಾರಿಕಾ ಪ್ರದೇಶದ ಭೂಸ್ವಾಧೀನದ ವಿರುದ್ಧ ನಡೆಯುತ್ತಿದ್ದ ಹೋರಾಟವು ಸದ್ಯ ತನ್ನ ಹಾದಿ ತಪ್ಪಿದ್ದು, ಬಿಜೆಪಿ ಮತ್ತು ಜೆಡಿಎಸ್ ನಡುವಿನ ರಾಜಕೀಯ ವಾಕ್ಸಮರಕ್ಕೆ ವೇದಿಕೆಯಾಗಿದೆ. ಸಂಸದ ಡಾ. ಕೆ. ಸುಧಾಕರ್

21 Apr 2026 8:19 am
ಮಹಿಳಾ ಮೀಸಲಾತಿಗೆ ಸೋಲು : ಬಿಜೆಪಿ ವಿರುದ್ದ ಕಾಂಗ್ರೆಸ್ ನಾರಿಶಕ್ತಿಯರ 'Pan India' ಕೌಂಟರ್, ಪ್ಲ್ಯಾನ್ ರೆಡಿ!

Congress Mahila Congress Vs BJP : ಕ್ಷೇತ್ರ ಪುನರ್ ವಿಂಗಡಣೆಗೆ ತುಳುಕು ಹಾಕಿ, ಮಹಿಳಾ ಮೀಸಲಾತಿಯನ್ನು ಜಾರಿಗೆ ತರಲು ನರೇಂದ್ರ ಮೋದಿ ಸರ್ಕಾರ ನಿರ್ಧರಿಸಿತ್ತು. ಮಹಿಳಾ ಮೀಸಲಾತಿಗೆ ನಮ್ಮ ವಿರೋಧ ಇರಲಿಲ್ಲ. ಬಿಜೆಪಿಯ ಸುಳ್ಳು ಆಪಾದನೆಗೆ ಕೌಂಟರ್ ಕೊ

21 Apr 2026 8:17 am
ಉಡುಪಿಯಲ್ಲಿ ಮುಂಗಾರು ಪ್ರವೇಶಕ್ಕೂ ಮುನ್ನ ಆತಂಕದ ಮೊರೆತ: ಕಡಲ್ಕೊರೆತ, ವಿಪರೀತ ಮಿಂಚು-ಸಿಡಿಲಿಗೆ ಇದೆಯೇ ಪರಿಹಾರ?

ಇನ್ನೊಂದು ತಿಂಗಳಲ್ಲಿ ಮುಂಗಾರು ಪ್ರವೇಶವಾಗಲಿದೆ. ಪ್ರತೀ ಬಾರಿ ಕಡಲ್ಕೊರೆತದಿಂದ ನಿರ್ಗತಿಕರಾಗುವ ಜನ, ಸಿಡಿಲು-ಮಿಂಚಿಗೆ ಬಲಿಯಾಗುವ ಜನ ಜಾನುವಾರು, ಪ್ರವಾಹ ಸ್ಥಿತಿ ಇವುಗಳಿಗೆಲ್ಲ ಪರಿಹಾರ ಕೊಡಬೇಕಾದ ಆಡಳಿತ ಮುಂಗಾರು ಬಂದಾ

21 Apr 2026 8:06 am
ಬೆಂಗಳೂರಲ್ಲಿ ಜಪ್ತಿ, ಹರಾಜಿಗೂ ಜಗ್ಗದ ಸುಸ್ತಿದಾರರು: 688 ಕೋಟಿ ರೂ. ತೆರಿಗೆ ವಂಚನೆ, ಪಾಲಿಕೆಗಳಿಂದಲೇ ಆಸ್ತಿಗಳ ಖರೀದಿಗೆ ಚಿಂತನೆ

ಜಿಬಿಎ ಗೆ ತೆರಿಗೆ ಕಟ್ಟದ ಲಕ್ಷಾಂತರ ಕಟ್ಟಡ ಮಾಲೀಕರು ಬೆಂಗಳೂರಲ್ಲಿದ್ದಾರೆ. ಎಷ್ಟೇ ನೋಟಿಸ್ ಕೊಟ್ಟರೂ, ಹರಾಜು ಪ್ರಕ್ರಿಯೆಗೆ ಮುಂದಾದರೂ ಮಾಲೀಕರು ಮಾತ್ರ ಜಗ್ಗುತ್ತಿಲ್ಲ. ಹೀಗಾಗಿ ಜಿಬಿಎ ಆಸ್ತಿಗಳನ್ನು ತಾನೇ ಖರೀದಿಗೆ ಮುಂದ

21 Apr 2026 5:46 am
ಬಿಡಿಎ ಶಿವರಾಮ ಕಾರಂತ ಬಡಾವಣೆ ನಿವೇಶನಗಳತ್ತ ಆಕಾಂಕ್ಷಿಗಳ ಚಿತ್ತ: ಸೈಟ್‌ಗಾಗಿ ಇನ್ನೆಷ್ಟು ದಿನ ಕಾಯಬೇಕು?

ಶಿವರಾಮ ಕಾರಂತ ಬಡಾವಣೆ ಸಾಕಷ್ಟು ಸುದ್ದಿಯಲ್ಲಿರುವ , ಶೀಘ್ರ ಅಭಿವೃದ್ಧಿಯಾಗುತ್ತಿರುವ ಬಡಾವಣೆಯಾದರೂ ನಿವೇಶನ ಹಂಚಿಕೆಗೆ ಇನ್ನೂ ದಿನ ಬಂದಿಲ್ಲ. ಭೂಮಿ ಕೊಟ್ಟು ನಿರ್ಗತಿಕರಾಗಿರುವ ರೈತರು, ನಿವೇಶನ ಹಂಚಿಕೆಗಾಗಿ ಚಾತಕ ಪಕ್ಷಿ

21 Apr 2026 5:34 am
ಚೆಕ್‌ ಬೌನ್ಸ್‌ ಪ್ರಕರಣ- ಸೀಲು, ಸಹಿ ಕಡ್ಡಾಯವಲ್ಲ, ಕಂಪ್ಯೂಟರ್ ಆಧರಿತ ಮೆಮೊ ಸಾಕ್ಷಿಯಾಗಿ ಮಾನ್ಯ: ಹೈಕೋರ್ಟ್ ಮಹತ್ವದ ತೀರ್ಪು

Karnataka High Court- ಚೆಕ್ ಬೌನ್ಸ್ ಪ್ರಕರಣಗಳಲ್ಲಿ ಬ್ಯಾಂಕಿನ ಮೊಹರು ಅಥವಾ ಸಹಿಯಿಲ್ಲದ ಕಂಪ್ಯೂಟರ್ ಆಧಾರಿತ 'ರಿಟರ್ನ್ ಮೆಮೊ'ಗಳನ್ನು ಮಾನ್ಯ ಮಾಡಬಹುದು ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಚೆಕ್ ಕ್ಲಿಯರಿಂಗ್ ಪ್ರಕ್ರಿ

20 Apr 2026 11:45 pm
MI Vs GT- ತಿಲಕ್ ಶತಕಕ್ಕೆ ದಿಕ್ಕು ತಪ್ಪಿದ ಗುಜರಾತ್ ಟೈಟಾನ್ಸ್ ಅನ್ನು ಕಟ್ಟಿಹಾಕಿದ ಅಶ್ವನಿ; ಹಾರ್ದಿಕ್ ಬಳಗ ಜಯಭೇರಿ

ಸಂಕಷ್ಟದ ಸಮಯದಲ್ಲಿ ತಿಲಕ್ ವರ್ಮಾ ಅತ್ಯುದ್ಭುತ ಶತಕ, ಬಳಿಕ ಅಶ್ವನಿ ಕುಮಾರ್ ನೀಡಿದ ಬಲವಾದ ಹೊಡೆತ! ಇದರಿಂದ ಕಂಗೆಟ್ಟ ಗುಜರಾತ್ ಟೈಟಾನ್ಸ್ ತಂಡ 5 ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡದ ವಿರುದ್ಧ 99 ರನ್ ಗಳ ಹೀನಾಯ ಸೋಲು ಕಂಡ

20 Apr 2026 11:21 pm
Middle East Conflict- ಕದನ ವಿರಾಮ ಮಾತುಕತೆ ಮಧ್ಯೆ ಟ್ರಂಪ್‌ ನಿಗೂಢ ಹೆಜ್ಜೆ; ಸಂಧಾನ ಮತ್ತೆ ಅನುಮಾನ!

USA Vs Iran War- ಅಮೆರಿಕ ಮತ್ತು ಇರಾನ್ ನಡುವಿನ ಸಂಧಾನ ಮಾತುಕತೆ ಅನಿಶ್ಚಿತತೆಯಲ್ಲಿದೆ. ಹರ್ಮುಜ್ ಜಲಸಂಧಿಯ ನಿರ್ಬಂಧ ಮತ್ತು ಇರಾನ್ ಹಡಗುಗಳ ಜಪ್ತಿಯಿಂದಾಗಿ ಇರಾನ್ ಮಾತುಕತೆಯಿಂದ ಹಿಂದೆ ಸರಿದಿದೆ. ಅಮೆರಿಕ ಉಪಾಧ್ಯಕ್ಷ ಜೆ.ಡಿ. ವ್ಯಾನ

20 Apr 2026 10:30 pm
MI Vs GT - ಆಮೆಗತಿಯಲ್ಲಿದ್ದ ತಿಲಕ್ ವರ್ಮಾಗೆ ಟೈಂ ಔಟ್ ವೇಳೆ ಕೀ ಕೊಟ್ಟ ಹಾರ್ದಿಕ್ ಪಾಂಡ್ಯ: ಮತ್ತೆ ಬಂತು ನೋಡಿ ಶತಕ!

ಮೊದಲ 22 ಎಸೆತದಲ್ಲಿ 19 ರನ್, ಮುಂದಿನ 23 ಎಸೆತದಲ್ಲಿ 81 ರನ್! ಮುಂಬೈ ಇಂಡಿಯನ್ಸ್ ತಂಡದ ಇನ್ನಿಂಗ್ಸ್ ಮುಗಿಯುವುದರೊಳಗೆ 45 ಎಸೆತದಲ್ಲಿ 101 ರನ್! ಇದು ನಿಧಾನಗತಿಯಲ್ಲಿ ಇನ್ನಿಂಗ್ಸ್ ಆರಂಭಿಸಿ ಚೊಚ್ಟಲ ಶತಕ ಹೊಡೆದ ಮುಂಬೈ ಇಂಡಿಯನ್ಸ್ ಬ್ಯ

20 Apr 2026 9:36 pm
ಬೆಂಗಳೂರು ನಮ್ಮ ಮೆಟ್ರೋ 3 ಹಂತ ಕಿತ್ತಳೆ ಮಾರ್ಗ ಭೂಸ್ವಾಧೀನ ಪ್ರಕ್ರಿಯೆ ಚುರುಕು; ಸ್ವತ್ತು ಗುರುತು ಎಲ್ಲೆಲ್ಲಿ?

ನಮ್ಮ ಮೆಟ್ರೋ 3ನೇ ಹಂತದ ಹೊಸಹಳ್ಳಿ-ಕಡಬಗೆರೆ 'ಕಿತ್ತಳೆ ಮಾರ್ಗ' ಕಾಮಗಾರಿಗಾಗಿ ರಾಜ್ಯ ಸರ್ಕಾರ ಭೂಸ್ವಾಧೀನ ಪ್ರಕ್ರಿಯೆ ಚುರುಕುಗೊಳಿಸಿದೆ. ಹೊಸಹಳ್ಳಿ-ಕೆಎಚ್‌ಬಿ ಕಾಲೊನಿವರೆಗಿನ ಸ್ವತ್ತುಗಳನ್ನು ಗುರುತಿಸಿ ಅಧಿಸೂಚನೆ ಹೊರಡ

20 Apr 2026 9:33 pm
ಬೆಂಗಳೂರಿನಲ್ಲಿ 36 ಡಿಗ್ರಿ ಗಡಿದಾಟಿದ ತಾಪಮಾನ! ಮಧ್ಯಾಹ್ನ 12 - 3 ಬಿಸಿಲಿನಲ್ಲಿ ಓಡಾಡಬೇಡಿ ಜಿಬಿಎ ಮಾರ್ಗಸೂಚಿ

ಈ ಬಾರಿ ಬೇಸಿಗೆಯಲ್ಲಿ ಬೆಂಗಳೂರಿನಲ್ಲಿ ಭಾರೀ ತಾಪಮಾನ ಹೆಚ್ಚಳವಾಗಿದೆ. 36 ಡಿಗ್ರಿ ಸೆಲ್ಸಿಯಸ್‌ ದಾಟಿದ್ದು, ಜನ ಎಚ್ಚರಿಕೆ ವಹಿಸುವಂತೆ ಗ್ರೇಟರ್ ಬೆಂಗಳೂರು ಪ್ರಾಧಿಕಾರವು ಮಾರ್ಗಸೂಚಿ ಬಿಡಿಗಡೆ ಮಾಡಿದೆ. ಪ್ರಮುಖವಾಗಿ ಮಧ್ಯಾಹ

20 Apr 2026 8:55 pm
ಟಿ-20ಗೆ ಎರಡು ರಾಷ್ಟ್ರೀಯ ತಂಡ; ಶ್ರೇಯಸ್‌ ಅಯ್ಯರ್‌ಗೆ ನಾಯಕತ್ವ ನೀಡಲು ಬಿಸಿಸಿಐ ಹೊಸ ಸೂತ್ರ! ಚೆನ್ನಾಗಿದೆ ಪ್ಲ್ಯಾನ್‌

ಕ್ರಿಕೆಟ್‌ ಆಡುವ ಜಗತ್ತಿನ ಕೆಲವು ದೇಶಗಳಿಗೆ ಪ್ರತಿಭೆಗಳ ಕೊರತೆ ಇದೆ. ಪ್ರತಿಭಾವಂತ ಆಟಗಾರರನ್ನು ಹುಡುಕುವುದೇ ಈ ದೇಶಗಳಿಗೆ ದೊಡ್ಡ ಸಮಸ್ಯೆ. ಆದರೆ ಇದಕ್ಕೆ ವ್ಯತಿರಿಕ್ತವಾಗಿ ಭಾರತದಲ್ಲಿ ಪ್ರತಿಭೆಗಳ ದೊಡ್ಡ ದಂಡೇ ಇದ್ದು, ಯಾ

20 Apr 2026 8:02 pm
ಸೀರೆ ಎಳೆದಿದ್ರು, ತೊಡೆ ಮೇಲೆ ಕೈಹಿಡೋರು, ತಬ್ಬಕೊಂಡು ಹಿಂಸೆ ಮಾಡೋರು; ಸಂಕಷ್ಟ ಹೇಳಿಕೊಂಡ ನಾಸಿಕ್‌ TCS ಮಹಿಳಾ ಉದ್ಯೋಗಿ

ನಾಸಿಕ್‌ ಟಿಸಿಎಸ್‌ ಮಹಿಳಾ ಉದ್ಯೋಗಿಯೊಬ್ಬರು ಕಚೇರಿಯಲ್ಲಿ ಅನುಭವಿಸಿದ ಸಂಕಷ್ಟಗಳನ್ನು ಪೊಲೀಸರ ಮುಂದೆ ವಿವರಿಸಿದ್ದಾರೆ. ಮೊದಲಿಗೆ ಅಸೋಸಿಯೇಟ್ ಆಗಿ ಕೆಲಸಕ್ಕೆ ಸೇರಿದ್ದ ಆಕೆಯನ್ನು ತರಬೇತಿ ವೇಳೆ ಅನ್ಯಧರ್ಮದ ಸಹೋದ್ಯೋಗಿಗ

20 Apr 2026 7:41 pm
ಪುಟ್ಟದಾದ ಜಪಾನ್ ವಿಶ್ವದ ಅತಿ ಹೆಚ್ಚು ಭೂಕಂಪ ಪೀಡಿತ ದೇಶಗಳಲ್ಲಿ ಒಂದಾಗಿರುವುದು ಯಾಕೆ? ಹೀಗಿದೆ ಕಾರಣ

ವಿಶ್ವದ ಅತ್ಯಂತ ಸುರಕ್ಷಿತ ಮತ್ತು ತಾಂತ್ರಿಕವಾಗಿ ಮುಂದುವರಿದ ದೇಶಗಳಲ್ಲಿ ಒಂದಾದ ಜಪಾನ್, ಪ್ರಕೃತಿಯ ವಿಕೋಪಕ್ಕೆ ಪದೇ ಪದೇ ತುತ್ತಾಗುತ್ತಲೇ ಇರುತ್ತದೆ. ಜಪಾನ್ ದೇಶವು ಭೂಕಂಪಗಳ ವಿಷಯಕ್ಕೆ ಬಂದರೆ ಅತ್ಯಂತ ಸಂಕೀರ್ಣವಾದ ಭೌಗ

20 Apr 2026 7:38 pm
ನರೇಂದ್ರ ಮೋದಿ ಉದ್ಘಾಟಿಸಲಿದ್ದ ತೈಲ ಸಂಸ್ಕರಣಾಗಾರದಲ್ಲಿ ಬೆಂಕಿ ಅವಘಡ; ಹೊತ್ತಿ ಉರಿದ ಘಟಕ!

ಆಘಾತಕಾರಿ ಬೆಳವಣಿಗೆಯೊಂದರಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ನಾಳೆ ಉದ್ಘಾಟಿಸಬೇಕಿದ್ದ ಎಚ್‌ಪಿಸಿಎಲ್‌ ತೈಲ ಘಟಕದಲ್ಲಿ ಬೆಂಕಿ ಅನಾಹುತ ಸಂಭವಿಸಿದೆ. ರಾಜಸ್ಥಾನ ಬಲೋತ್ರಾದಲ್ಲಿರುವ ನಿರ್ಮಾಣವಾಗಿರುವ ಎಚ್‌ಪಿಸಿಎ

20 Apr 2026 6:59 pm
ಮಕ್ಕಳ ಮೂಳೆಶಕ್ತಿಗೆ ಹಾಲು ಸಾಕಾಗಲ್ಲ! ಈ ಕ್ಯಾಲ್ಸಿಯಂ ಆಹಾರನೂ ಬೇಕು|Dr. Girish Kumar

ಮಕ್ಕಳ ಮೂಳೆಶಕ್ತಿಗೆ ಹಾಲು ಸಾಕಾಗಲ್ಲ! ಈ ಕ್ಯಾಲ್ಸಿಯಂ ಆಹಾರನೂ ಬೇಕು|Dr. Girish Kumar

20 Apr 2026 6:48 pm
'ನಮ್ಮನ್ನು ನಡೆಸಿಕೊಳ್ಳುವ ರೀತಿ ಸರಿ ಇಲ್ಲ!': ಕಾಂಗ್ರೆಸ್ ಹೈಕಮಾಂಡ್‌ಗೆ ಮುಸ್ಲಿಂ ಸಂಘಟನೆಗಳ ಒಕ್ಕೂಟದ ಖಡಕ್ ಪತ್ರ

ಕಾಂಗ್ರೆಸ್ ಪಕ್ಷ ಹಾಗೂ ಸರಕಾರ ಈ ಬಗ್ಗೆ ಕೂಡಲೇ ಗಮನ ಹರಿಸಿ ಮುಸ್ಲಿಂ ಸಮುದಾಯದ ಭಾವನೆಗಳನ್ನು ಅರ್ಥ ಮಾಡಿಕೊಂಡು ತನ್ನ ತಪ್ಪುಗಳನ್ನು ತಿದ್ದಿಕೊಳ್ಳುತ್ತದೆ ಎಂದು ಆಶಿಸುತ್ತೇವೆ. 2023ರ ಚುನಾವಣಾ ಸಂದರ್ಭದಲ್ಲಿ ಸಮುದಾಯಕ್ಕೆ ನೀ

20 Apr 2026 6:39 pm
IRL 2026- ಇಂಡಿಯನ್ ರೇಸಿಂಗ್ ಲೀಗ್ ನಲ್ಲಿ ಮಿಂಚಿದ ಕಿಚ್ಚ ಸುದೀಪ್ ತಂಡ; ಸ್ಥಿರ ಪ್ರದರ್ಶನ ನೀಡಿ 3ನೇ ಸ್ಥಾನ

Kichcha's Kings Bengaluru- ಇಂಡಿಯನ್ ರೇಸಿಂಗ್ ಲೀಗ್ (IRL) ತನ್ನ 2025-26ರ ಸೀಸನ್‌ನ ಅಧಿಕೃತ ಫಲಿತಾಂಶಗಳನ್ನು ಪ್ರಕಟಿಸಿದೆ. ಗೋವಾ ಅಸಸ್ ಜೆಎ ರೇಸಿಂಗ್ ತಂಡವು 141 ಅಂಕಗಳೊಂದಿಗೆ ಚಾಂಪಿಯನ್ ಪಟ್ಟ ಗೆದ್ದರೆ, ಕಿಚ್ಚ ಸುದೀಪ್ ಮಾಲೀಕತ್ವದ ಕಿಚ್ಚಾಸ್ ಕಿಂಗ

20 Apr 2026 6:27 pm
ಭಾರತದ ಹಾರ್ಮುಜ್‌ ಕಾರ್ಯತಂತ್ರಕ್ಕೆ ಜೈ ಎಂದ ದಕ್ಷಿಣ ಕೊರಿಯಾ; ಚೀನಾಗೆ ಶುರುವಾಯ್ತು ನಡುಕ!

ಆಗ್ನೇಯ ಏಷ್ಯಾದಲ್ಲಿ ವಿಭಿನ್ನ ಕಾರ್ಯತಂತ್ರದ ಹಿತಾಸಕ್ತಿಯನ್ನು ಹೊಂದಿರುವ ಏಷ್ಯಾದ ಶಕ್ತಿ ಕೇಂದ್ರಗಳಾದ ಭಾರತ, ದಕ್ಷಿಣ ಕೊರಿಯಾ ಮತ್ತು ಚೀನಾ, ಈ ಪಾರುಪತ್ಯ ಸ್ಥಾಪನೆಗಾಗಿ ಪರಸ್ಪರ ಸ್ಪರ್ಧೆ ನಡೆಸುತ್ತಿವೆ. ಆದರೆ ಭಾರತ ಮತ್ತ

20 Apr 2026 6:12 pm
ರಾಪಿಡೋ ಚಾಲಕನಿಂದ ಯುವತಿಗೆ ರಾತ್ರಿ 12ಕ್ಕೆ ಅಸಭ್ಯ ಸಂದೇಶ; ಸ್ಕ್ರೀನ್‌ ಶಾಟ್‌ ಹಂಚಿಕೊಂಡು ಬೇಸರ; ಕಂಪನಿ ಪ್ರತಿಕ್ರಿಯೆ

ಘಾಜಿಯಾಬಾದ್‌ನಲ್ಲಿ ರಾಪಿಡೋ ಚಾಲಕನೊಬ್ಬ ಪ್ರಯಾಣಿಕ ಯುವತಿಗೆ ವಾಟ್ಸಾಪ್‌ನಲ್ಲಿ ಅಸಭ್ಯ ಸಂದೇಶಗಳನ್ನು ಕಳುಹಿಸಿ ಕಿರುಕುಳ ನೀಡಿದ್ದಾನೆ. ಯುವತಿ ಹಂಚಿಕೊಂಡ ಈ ಕಹಿ ಅನುಭವದ ವಿಡಿಯೋ ವೈರಲ್ ಆದ ನಂತರ, ರಾಪಿಡೋ ಸಂಸ್ಥೆ ಬಹಿರಂಗ

20 Apr 2026 5:53 pm
ಕಾಂಗ್ರೆಸ್‌ ಶಾಸಕ ಸತೀಶ್ ಸೈಲ್ ಮಗಳು ಸಾಧ್ವಿ ಇದೀಗ ಮಿಸ್ ಇಂಡಿಯಾ, ಕೀರ್ತಿ ರಾರಾಜಿಸಲಿ ಎಂದು ಶುಭ ಹಾರೈಸಿದ ಸಿದ್ದರಾಮಯ್ಯ

ಕಾಂಗ್ರೆಸ್‌ ಶಾಸಕ ಸತೀಶ್ ಸೈಲ್ ಮಗಳು ಸಾಧ್ವಿ ಇದೀಗ ಮಿಸ್ ಇಂಡಿಯಾ ಆಗಿದ್ದಾರೆ. 61ನೇ ಸಾಲಿನ ಫೆಮಿನಾ ಮಿಸ್ ಇಂಡಿಯಾ ಕಿರೀಟವನ್ನು ಗೆದ್ದು ಸಾಧನೆ ಮಾಡಿದ್ದಾರೆ. ಕೆನಡಾದ ಬ್ರಿಟಿಷ್ ಕೊಲಂಬಿಯಾ ವಿವಿಯಲ್ಲಿ ಅರ್ಥಶಾಸ್ತ್ರ ಮತ್ತು

20 Apr 2026 5:36 pm
ಯಾದಗಿರಿಯಲ್ಲಿ ದುರ್ಘಟನೆಗೆ 13 ಬಲಿ: ಪರಿಹಾರ ತಾರತಮ್ಯದ ಬಗ್ಗೆ ಕಂದಕೂರು ಕಿಡಿ, ಸಿದ್ದರಾಮಯ್ಯಗೆ ಪತ್ರ

ಯಾದಗಿರಿಯಲ್ಲಿ ನಡೆದ ಎರಡು ಪ್ರತ್ಯೇಕ ದುರ್ಘಟನೆಗೆ 13 ಮಂದಿ ಬಲಿಯಾಗಿದ್ದಾರೆ. ಆದರೆ ಪರಿಹಾರ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಅವರು ತಾರತಮ್ಯ ಮಾಡಿದ್ದಾರೆ ಎಂದು ಜೆಡಿಎಸ್ ಶಾಸಕರ ಶರಣಗೌಡ ಕಂದಕೂರು ಕಿಡಿಕಾರಿದ್ದಾರೆ. ಈ ಕುರ

20 Apr 2026 4:42 pm
ಪೆಸಿಫಿಕ್‌ನಲ್ಲಿ ದೊಡ್ಡಣ್ಣನ ಮೈತ್ರಿಕೂಟಕ್ಕೆ ಚೀನಾ ಸವಾಲು: US-ಜಪಾನ್ ಜಂಟಿ ಸಮರಾಭ್ಯಾಸದ ನಡುವೆ ಯುದ್ಧನೌಕೆ ನಿಯೋಜಿಸಿದ ಡ್ರ್ಯಾಗನ್!

ಪೆಸಿಫಿಕ್‌ ಮಹಾಸಾಗರದಲ್ಲಿ US ಹಾಗೂ ಫಿಲಿಪೈನ್ಸ್‌ ಜೊತೆಗೂ ಜಪಾನ್‌ ಇದೇ ಮೊದಲಬಾರಿಗೆ ಮಿಲಿಟರಿ ಕವಾಯತುಗಳನ್ನು ನಡೆಸುತ್ತಿದ್ದು, ಇದರಿಂದ ಕೆರಳಿರುವ ಚೀನಾ ಪೆಸಿಫಿಕ್‌ ಮಹಾಸಾಗರದಲ್ಲಿ ಮಿಲಿಟರಿ ಕವಾಯತು ನಡೆಸಲು ಮುಂದಾಗಿದ

20 Apr 2026 4:24 pm
'ಇಲ್ಲೇ ಇರು, ಇಲ್ಲೇ ಆಡು': ಅಫ್ಘಾನಿಸ್ತಾನ ತೊರೆದು ಭಾರತದ ಪೌರತ್ವ ಸ್ವೀಕರಿಸಲು ರಶೀದ್ ಖಾನ್‌ ಗಿತ್ತು ಆಫರ್!

ರಶೀದ್ ಖಾನ್ ಗೆ ಭಾರತವೆಂದರೆ ಅಚ್ಚುಮೆಚ್ಚು. ಭಾರತೀಯರಿಗೂ ಅವರೆಂದರೆ ಬಹಳ ಇಷ್ಟ. ಹಾಗೆಂದು ಇಲ್ಲೇ ಇದ್ದುಬಿಡಿ, ಇಲ್ಲೇ ಆಡಿ ಎಂದು ಹೇಳಿದರೆ ಮಾತ್ರ ಅವರ ಉತ್ತರ ಖಡಕ್ ಆಗಿರುತ್ತದೆ. ನನ್ನ ದೇಶಕ್ಕಾಗಿ ಆಡುವುದೇ ಪರಮ ಗೌರವ, ಅಫ್ಘಾ

20 Apr 2026 4:00 pm
ಎಸ್ ಎಸ್ ಎಲ್ ಸಿ ಫಲಿತಾಂಶ ಪ್ರಕಟ ಗೊಂದಲ, ಕೋರ್ಟ್ ವಿಚಾರಣೆ ಮುಂದುವರೆದರೆ ಸಮಸ್ಯೆ

ಈ ಬಾರಿ ಎಸ್ಸೆಸ್ಸೆಲ್ಸಿ ಪರೀಕ್ಷೆಯ ತೃತೀಯ ಭಾಷೆಯ ಮೌಲ್ಯಮಾಪನಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ಗ್ರೇಡಿಂಗ್ ಯೋಜನೆಯು ಕಾನೂನು ಸಂಘರ್ಷಕ್ಕೆ ಸಿಲುಕಿದೆ. ಹಿಂದಿ ಸೇರಿದಂತೆ ತೃತೀಯ ಭಾಷೆಗಳಿಗೆ ಅಂಕಗಳ ಬದಲಾಗಿ ಗ್ರೇಡಿಂಗ

20 Apr 2026 3:59 pm
ಐಷಾರಾಮಿ ಪೋರ್ಷೆ ಕಾರ್‌ ಬಳಸಿದ ಬೆಂಗಳೂರು ರಸ್ತೆ ಗುಂಡಿ ಮುಚ್ಚಿದ ಉದ್ಯಮಿ! ಬಾನೆಟ್‌ ಮೇಲೆಯೇ ಸಿಮೆಂಟ್ ಜಲ್ಲಿ ಮಿಶ್ರಣ

ಬೆಂಗಳೂರು ಉದ್ಯಮಿ ಅಖಿಲ್ ಹೇಮಾದ್ರಿ, ತಮ್ಮ ಪೋರ್ಷೆ ಕಾರಿನ ಬಾನೆಟ್ ಮೇಲೆ ಸಿಮೆಂಟ್ ಕಲಸಿ ರಸ್ತೆ ಗುಂಡಿ ಮುಚ್ಚಿದ ವಿಡಿಯೋ ವೈರಲ್ ಆಗಿದೆ. ನಾಗರಿಕ ಜವಾಬ್ದಾರಿಯ ಸಂದೇಶ ನೀಡಿದರೂ, ಐಷಾರಾಮಿ ಕಾರಿನ ಬಳಕೆ ಮತ್ತು ಕಂಪನಿ ಪ್ರಚಾರದ

20 Apr 2026 3:55 pm
ಆಸ್ತಿ ವಿವಾದ; ಶಿವಮೊಗ್ಗದ ಆನಂದಪುರದಲ್ಲಿ ಕುಟುಂಬವೊಂದರ ಮೇಲೆ ಮಾರಣಾಂತಿಕ ಹಲ್ಲೆ! ಆರೋಪಿಗಳ ವಿರುದ್ಧ ಕ್ರಮಕ್ಕೆ ಮನವಿ

ಶಿವಮೊಗ್ಗದ ಆನಂದಪುರದಲ್ಲಿ ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ 20ಕ್ಕೂ ಹೆಚ್ಚು ಜನರ ಗುಂಪೊಂದು ಕುಟುಂಬವೊಂದರ ಮೇಲೆ ಭೀಕರ ದಾಳಿ ಮಾಡಿದ ಆರೋಪ ಕೇಳಿಬಂದಿದೆ. ಹಲ್ಲೆಗೊಳಗಾದ ಮಂಜುನಾಥ್‌ ಎನ್‌ ಮತ್ತವರ ಕುಟುಂಬದ ಸದಸ್ಯರು ಆನಂದ

20 Apr 2026 3:55 pm
ಹಣ ವ್ಯರ್ಥ ಮಾಡಿಕೊಳ್ಳಬೇಡಿ : ಮೃತ ಪೋಷಕರ TDS Refund ಪಡೆಯುವುದು ಹೇಗೆ - ಇಲ್ಲಿದೆ ಮಾಹಿತಿ

TDS Refund : ಮೃತ ಪೋಷಕರ ಟಿಡಿಎಸ್ ಮರುಪಾವತಿಯನ್ನು ಸುಲಭವಾದ ಪ್ರಕ್ರಿಯೆಯಿಂದ ಮರಳಿ ಪಡೆಯಬಹುದಾಗಿದೆ. ಆದಾಯ ತೆರಿಗೆ ಇಲಾಖೆಯ ಅಂತರ್ಜಾಲದ ಮೂಲಕ, ಇದನ್ನು ಅಪ್ಲೈ ಮಾಡಬಹುದಾಗಿದೆ. ಮೃತ ಪೋಷಕರ ಉತ್ತರಾಧಿಕಾರಿ ಎನ್ನುವುದಕ್ಕೆ ಕಾನೂನ

20 Apr 2026 3:39 pm
ಅಪ್ಪನಿಗೆ ಮನೆಯಿಂದ ಕೆಲಸ ಮಾಡಲು ಬಿಡಿ, ಅಮ್ಮನಿಗೆ ಹುಷಾರಿಲ್ಲ: ಪುಟ್ಟ ಬಾಲಕಿಯ ಫೋನ್ ಕರೆ ಬದಲಿಸಿತು ಕಂಪನಿಯ ಕಠಿಣ ನಿಯಮ!

ಬದಲಾಗುತ್ತಿರುವ ಇಂದಿನ ಕಾರ್ಪೊರೇಟ್ ಸಂಸ್ಕೃತಿಯಲ್ಲಿ 'ವರ್ಕ್ ಫ್ರಮ್ ಹೋಮ್' ಕೇವಲ ಒಂದು ಸೌಲಭ್ಯವಾಗಿ ಉಳಿಯದೆ, ಉದ್ಯೋಗಿ ಮತ್ತು ಸಂಸ್ಥೆಯ ನಡುವಿನ ಸಂಬಂಧವನ್ನು ಅಳೆಯುವ ಮಾನದಂಡವಾಗಿ ಮಾರ್ಪಟ್ಟಿದೆ. ಹಲವು ಕಂಪನಿಗಳು ಕಟ್ಟು

20 Apr 2026 3:38 pm
ಇ-ಕೆವೈಸಿ ಮಾಡಿಸಲು ಏಪ್ರಿಲ್‌ 30ವರೆಗೆ ಗಡುವು ವಿಸ್ತರಣೆ: ರೈತರ ನಿರಾಸಕ್ತಿ ಬೆನ್ನಲ್ಲೇ ಕೃಷಿ ಇಲಾಖೆ ಕ್ರಮ

ಕೃಷಿ ಇಲಾಖೆಯ ಸೌಲಭ್ಯಗಳನ್ನು ಪಡೆದುಕೊಳ್ಳಲು ರೈತರು ಫ್ರೂಟ್ಸ್‌ ತಂತ್ರಾಂಶದಲ್ಲಿ ಇ-ಕೆವೈಸಿ ಪಡೆದುಕೊಳ್ಳುವುದನ್ನು ಕೇಂದ್ರ ಸರಕಾರ ಕಡ್ಡಾಯಗೊಳಿಸಿದೆ. ಆದಾಗ್ಯೂ, ರಾಮನಗರದಲ್ಲಿ ಈ ಕುರಿತು ರೈತರು ನಿರಾಸಕ್ತಿಯನ್ನು ಹೊಂದ

20 Apr 2026 3:13 pm
ಮೇಲ್ಜಾತಿಯ ಅಧಿಕಾರಿಗಳಿಂದ ಕಿರುಕುಳ, ಯಾವುದೇ ಅವಘಡಕ್ಕೂ ನೀವೇ ಹೊಣೆ! ವಿಡಿಯೋ ಮಾಡಿ ದಲಿತ ಅಧಿಕಾರಿಯ ಮನವಿ

ಪೊಲೀಸ್ ಇಲಾಖೆಯಲ್ಲಿ ನಡೆಯುವ ಕಿರುಕುಳ, ತನಿಖೆ ಹೆಸರಿನಲ್ಲಿ ಒತ್ತಡ ಹಿಂಸೆ ಕೊಡಲಾಗ್ತಿದೆ, ದಲಿತ ಅಧಿಕಾರಿಗೆ ಅಹಿಂದ ಸರಕಾರದಲ್ಲಿ ಕಿರುಕುಳ ಆಗ್ತಿದೆ ಎಂದು ಇನ್ಸ್‌ಪೆಕ್ಟರ್ ಶ್ರೀನಿವಾಸ್ ನೋವು ತೋಡಿಕೊಂಡಿದ್ದಾರೆ.

20 Apr 2026 2:45 pm
ಟ್ರಾಫಿಕ್ ಸಿಗ್ನಲ್‌ಗಳಿಂದ ಸಮಾಜದ ಮುಖ್ಯವಾಹಿನಿಗೆ: ಮಂಗಳಮುಖಿಯರು ಮತ್ತು ಭಿಕ್ಷುಕರ ಬದುಕು ಬದಲಿಸುತ್ತಿದೆ ಕೇಂದ್ರದ ಸ್ಮೈಲ್‌ ಯೋಜನೆ!

ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯವು 12.02.2022 ರಂದು ಸ್ಮೈಲ್ - ಜೀವನೋಪಾಯ ಮತ್ತು ಉದ್ಯಮಕ್ಕಾಗಿ ಅಂಚಿನಲ್ಲಿರುವ ವ್ಯಕ್ತಿಗಳಿಗೆ ಬೆಂಬಲ ಎಂಬ ಒಂದು ವಿಶೇಷ ಯೋಜನೆಯನ್ನು ಪ್ರಾರಂಭಿಸಿದೆ. ಇದರಲ್ಲಿ ಮಂಗಳಮುಖಿಯರ ಸಮಗ್ರ ಪು

20 Apr 2026 2:45 pm
ವಿನಯ್ ಕುಲಕರ್ಣಿ ಪುತ್ರಿಯರ ಭಾವುಕ ಪತ್ರ ವೈರಲ್; 'ಇದು ಕೂಡ ಸಾಗಿ ಹೋಗುತ್ತದೆ' ಎಂದ ವೈಶಾಲಿ, ದೀಪಾಲಿ

ಮಾಜಿ ಸಚಿವ ವಿನಯ್ ಕುಲಕರ್ಣಿಯವರ ಪುತ್ರಿಯರು ಭಾವುಕ ಪೋಸ್ಟ್ ಹಂಚಿಕೊಂಡಿದ್ದಾರೆ. ತಂದೆಯ ಪ್ರಾಮಾಣಿಕತೆ ಮತ್ತು ಜನಸೇವೆಯ ಮೇಲೆ ಅಚಲ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಕಾನೂನು ಸಂಕಷ್ಟದ ಸಮಯದಲ್ಲಿ ಧೃತಿಗೆಡದೆ, ನ್ಯಾಯಾಂಗದ ಮ

20 Apr 2026 2:44 pm
ಜಪಾನ್‌ನಲ್ಲಿ 7.4 ತೀವ್ರತೆಯ ಪ್ರಬಲ ಭೂಕಂಪ, 10ಅಡಿ ಎತ್ತರಕ್ಕೆ ಸುನಾಮಿ ಭೀತಿ ಕೂಡಲೇ ಎತ್ತರದ ಸ್ಥಳಕ್ಕೆ ತೆರಳಿ ಎಂದು ನಿವಾಸಿಗಳಿಗೆ ಸೂಚನೆ

ಜಪಾನ್‌ ನ ಈಶಾನ್ಯ ಕರಾವಳಿಯ ಭಾಗದಲ್ಲಿ 7.4ತೀವ್ರತೆಯ ಪ್ರಬಲ ಭೂಕಂಪನವಾಗಿದ್ದು, ಸುಮಾರು 10ಅಡಿಗಳ ವರೆಗೂ ಸುನಾಮಿಯ ಅಲೆಗಳು ಅಪ್ಪಳಿಸುವ ಎಚ್ಚರಿಕೆಯನ್ನು ಜಪಾನ್‌ ಹವಾಮಾನ ಸಂಸ್ಥೆ ನೀಡಿದೆ. ಅಲ್ಲದೆ, ಇದು ಇವಾಟೆ ಪ್ರಾಂತ್ಯ ಮತ್ತ

20 Apr 2026 2:19 pm
ಏಪ್ರಿಲ್ 24ಕ್ಕೆ ವಿಶೇಷ ಸಂಪುಟ ಸಭೆ: ಸರ್ಕಾರ ಕೈಗೊಳ್ಳುತ್ತಾ ಒಳ ಮೀಸಲಾತಿ ಬಗ್ಗೆ ಮಹತ್ವದ ನಿರ್ಧಾರ?

ಒಳ ಮೀಸಲಾತಿ ವಿಚಾರ ರಾಜ್ಯ ಸರ್ಕಾರಕ್ಕೆ ದೊಡ್ಡ ತಲೆನೋವು ಉಂಟು ಮಾಡಿದೆ. ಒಳ ಮೀಸಲಾತಿ ವಿಚಾರವಾಗಿ ಚರ್ಚಿಸಿ ನಿರ್ಧಾರ ಕೈಗೊಳ್ಳಲು ಸಚಿವ ಸಂಪುಟ ಸಭೆಯನ್ನು ಕರೆಯಲಾಗಿತ್ತು. ಆದರೆ, ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ಉಪ ಚುನ

20 Apr 2026 2:17 pm
ಹೆಚ್ಚುತ್ತಿರುವ ಅಪಘಾತ: SC ಮಧ್ಯ ಪ್ರವೇಶ - ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಮಹತ್ವದ 12 ಸೂಚನೆ

SC Guidelines to NHAI and State Government : ರಾಷ್ಟ್ರೀಯ ಹೆದ್ದಾರಿಯಲ್ಲಿ ಹೆಚ್ಚುತ್ತಿರುವ ಅಪಘಾತಗಳ ಬಗ್ಗೆ ಸರ್ವೋಚ್ಚ ನ್ಯಾಯಾಲಯ ತೀವ್ರ ಕಳವಳವನ್ನು ವ್ಯಕ್ತ ಪಡಿಸಿದೆ. ರಾಜಸ್ಥಾನದ ಫೆಲೋಡಿ ಮತ್ತು ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯಲ್ಲಿ ಸಂಭವಿಸ

20 Apr 2026 2:07 pm
ಸೀಲು, ಸಹಿ ಇಲ್ಲದ ಚೆಕ್ ಬೌನ್ಸ್ ಪ್ರಕರಣದಲ್ಲಿ ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು; ಮೆಮೊ ಕೂಡ ಪುರಾವೆ

ಚೆಕ್ ಬೌನ್ಸ್ ಪ್ರಕರಣಗಳಲ್ಲಿ ಸೀಲು ಸಹಿಯಿಲ್ಲದ ಕಂಪ್ಯೂಟರ್ ಆಧಾರಿತ ಬ್ಯಾಂಕ್ ರಿಟರ್ನ್ ಮೆಮೊಗಳು ಮಾನ್ಯ ಪುರಾವೆಗಳೆಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಎಲೆಕ್ಟ್ರಾನಿಕ್ ಕ್ಲಿಯರಿಂಗ್ ವ್ಯವಸ್ಥೆಯಲ್ಲಿ ಇವ

20 Apr 2026 2:02 pm
ಧಾರ್ಮಿಕ ಮತಾಂತರ, ಮಹಿಳೆಯರಿಗೆ ಕಿರುಕುಳ ಆರೋಪ: ನಾಗ್ಪುರದ ಎನ್‌ಜಿಒ ಮುಖ್ಯಸ್ಥ ಬಂಧನ

ನಾಸಿಕ್‌ನ ಟಿಸಿಎಸ್ ಘಟಕದಲ್ಲಿ ಇತ್ತೀಚೆಗಷ್ಟೇ ಕೇಳಿಬಂದಿದ್ದ ಮತಾಂತರ ಮತ್ತು 'ಲವ್ ಜಿಹಾದ್' ಆರೋಪಗಳ ಬೆನ್ನಲ್ಲೇ ನಾಗ್ಪುರದಲ್ಲಿ ಸಾಮಾಜಿಕ ಸೇವಾ ಸಂಸ್ಥೆ ನಡೆಸುತ್ತಿದ್ದ ವ್ಯಕ್ತಿಯೊಬ್ಬರು ಮಹಿಳೆಯರಿಗೆ ಲೈಂಗಿಕ ಕಿರುಕುಳ

20 Apr 2026 1:57 pm
8 ವರ್ಷಗಳ ಬಳಿಕ ಭಾರತಕ್ಕೆ ದಕ್ಷಿಣ ಕೊರಿಯಾ ಅಧ್ಯಕ್ಷರ ಭೇಟಿ: 2030ರ ವೇಳೆಗೆ ವಾಣಿಜ್ಯ ಸಂಬಂಧ $50 ಬಿಲಿಯನ್ ತಲಪುವ ಗುರಿ!

ಸುಮಾರು 8 ವರ್ಷಗಳ ಬಳಿಕ ದ.ಕೊರಿಯಾದ ಅಧ್ಯಕ್ಷರು ಭಾರತ ಪ್ರವಾಸ ನಡೆಸುತ್ತಿದ್ದು, ದ.ಕೊರಿಯಾ ಅಧ್ಯಕ್ಷ ಲಿ ಜೇ ಮಿಯಾಂಗ್‌ ಏ.20ರಂದು ದೆಹಲಿಯಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಸಭೆ ನಡೆಸಲಿದ್ದಾರೆ. ಇದಕ್ಕೂ ಮೊದಲು ಅ

20 Apr 2026 1:42 pm