SENSEX
NIFTY
GOLD
USD/INR

Weather

19    C
... ...View News by News Source
ಪ್ರಧಾನಿ ಭಾಷಣದ Analysis : 100 ನಿಮಿಷ, ಒಂದೇ ಏಟು - ವಿಪಕ್ಷಗಳ ಟೀಕೆಯೇ ಮೋದಿಗೆ 'ವಿಟಮಿನ್'!

Modi deadly Speech In Rajya Sabha : ಸಂಸತ್ತಿನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಪ್ರಖರವಾದ ಭಾಷಣವನ್ನು ಮಾಡಿದ್ದಾರೆ. ನಾನು ಮಾತನಾಡಲು ಆರಂಭಿಸಿದರೆ, ನನ್ನನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎನ್ನುವುದು ವಿರೋಧ ಪಕ್ಷಗಳಿಗೆ ಅರಿತಿದೆ. ಹ

6 Feb 2026 9:20 am
ನಿಧಿ ಸಿಕ್ಕ ಲಕ್ಕುಂಡಿಯಲ್ಲಿ ಮನೆಯೊಳಗೆ ಹುದುಗಿಹೋಗಿದ್ದ 5 ದೇವಾಲಯಗಳು, ಬಾವಿ: ಜೀರ್ಣೋದ್ಧಾರಕ್ಕೆ ಸಿಗಲಿದೆ ಚಾಲನೆ

ಗದಗದ ಲಕ್ಕುಂಡಿಯಲ್ಲಿ ಪುರಾತನ ಅವಶೇಷಗಳಿಗಳಾಗಿ ಹೋಗಿರುವ ದೇವಾಲಯಗಳ ಜೀರ್ಣೋದ್ಧಾರಕ್ಕೆ ಇಂದು ಸಚಿವ ಎಚ್ ಕೆ ಪಾಟೀಲ್ ಚಾಲನೆ ನೀಡಲಿದ್ದಾರೆ.

6 Feb 2026 8:42 am
ಸಿಖ್‌ ಸಂಸದನಿಗೆ ಗದ್ದಾರ್‌ ಎಂದ ರಾಹುಲ್‌ ಗಾಂಧಿ; ನಿಮಗೆಷ್ಟು ಸೊಕ್ಕು ಎಂದು ಗುಡುಗಿದ ನರೇಂದ್ರ ಮೋದಿ!

ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್‌ ಗಾಂಧಿ ಅವರಿಗೂ ವಿವಾದಗಳಿಗೂ ಅವಿನಾಭಾವ ಸಂಬಂಧ. ಅದರಂತೆ ಕಳೆದ ಬುಧವಾರ (ಫೆ.4) ಸಂಸತ್ತಿನ ಆವರಣದಲ್ಲಿ ರಾಹುಲ್‌ ಗಾಂಧಿ ಅವರು ಕಾಂಗ್ರೆಸ್‌ ತ್ಯಜಿಸಿ ಬಿಜೆಪಿ ಸೇರಿರುವ ಸಸದ ರವೀಂದರ್‌ ಸಿಂಗ್

6 Feb 2026 8:35 am
ನೆಲಮಂಗಲದಲ್ಲಿ ಬೆಂಕಿಗೆ ಆಹುತಿಯಾದ 40 ಜನರಿದ್ದ ಬಸ್‌ : ಪ್ರಯಾಣಿಕರು ಪಾರು

ರಾಜ್ಯದಲ್ಲಿ ಸರಣಿ ಬಸ್ ಬೆಂಕಿ ಅವಘಡಗಳು, ಅಪಘಾತಗಳು ಜನರನ್ನುಬೆಚ್ಚಿಬೀಳಿಸುತ್ತಿವೆ. ಊರಿಂದ ಊರಿಗೆ ಕನಸು ಹೊತ್ತು ಹೋಗುವ ಪ್ರಯಾಣಿಕರು ನಿದ್ದೆಯಲ್ಲಿರುವಾಗಲೇ ಯಮಸ್ವರೂಪಿ ಅವಘಡಗಳು ನಡೆಯುತ್ತಿದ್ದು, ಬಸ್ ಪ್ರಯಾಣವನ್ನು ಭ

6 Feb 2026 7:56 am
ಭಾರತಕ್ಕೆ ನೀಡಿದ ಗಿಫ್ಟ್‌ ನಮಗೂ ಕೊಡಿ; ರಹಸ್ಯ ವ್ಯಾಪಾರ ಒಪ್ಪಂದ ಜಾರಿಗಾಗಿ ಅಮೆರಿಕದ ದುಂಬಾಲು ಬಿದ್ದ ಬಾಂಗ್ಲಾದೇಶ

ಭಾರತ ಮತ್ತು ಅಮೆರಿಕದ ನಡುವೆ ವ್ಯಾಪಾರ ಒಪ್ಪಂದ ಜಾರಿಯಾಗಿರುವುದು ಜಾಗತಿಕ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಅನೇಕ ರಾಷ್ಟ್ರಗಳು ಈ ಒಪ್ಪಂದ ಜಾಗತಿಕ ಪರಿಣಾಮಗಳನ್ನು ವಿಶ್ಲೇಷಣೆ ಮಾಡಲಾರಂಭಿಸಿವೆ. ಈ ಮಧ್ಯೆ ನೆರೆಯ ಬಾಂಗ್ಲಾದ

6 Feb 2026 7:52 am
ಕೃಷ್ಣಾ ಮೇಲ್ದಂಡೆ ಯೋಜನೆಗೆ ಭರವಸೆ ಬದಲು ಹಣ ಹರಿಸಬೇಕಿದೆ: ರಾಜ್ಯ ಬಜೆಟ್‌ 2026 ಮೇಲೆ ಹೆಚ್ಚಿದ ನಿರೀಕ್ಷೆ

ಪ್ರತೀ ವರ್ಷ ಬಜೆಟ್ ಘೋಷಣೆಯಲ್ಲಿ 18 ಸಾವಿರ ಕೋಟಿ ರೂ ಮೀಸಲಿಡುವ ಭರವಸೆ ನೀಡಿದರೂ, ಕಾರ್ಯಗತ ಮಾತ್ರ ಆಗ್ಲೇ ಇಲ್ಲ. ಉತ್ತರ ಕರ್ನಾಟಕ ಭಾಗದ ಜನರ ನಿರೀಕ್ಷೆಯನ್ನು ಪ್ರತೀ ವ್ಷ ಹುಸಿಮಾಡಲಾಗ್ತಿದೆ. ಯೋಜನೆಗಾಗಿ ಇನ್ನೂ 59 ಸಾವಿರ ಎಕರೆ ಭ

6 Feb 2026 7:03 am
ಆರೋಗ್ಯಕರ ಮೈಸೂರಿಗೆ ವೃಕ್ಷ ಸಮೀಕ್ಷೆ; ಜಿಲ್ಲಾಡಳಿತ, ಗಂಡಭೇರುಂಡ ಪ್ರತಿಷ್ಠಾನ ಸಾಥ್‌

ಮರಗಳನ್ನು ಉಳಿಸಿ ಬೆಳೆಸುವ ಮತ್ತು ಪರಿಸರ ಸಂರಕ್ಷಣೆಯ ದೃಷ್ಟಿಯಿಂದ ಮೈಸೂರು ಜಿಲ್ಲಾಡಳಿತ ಹಾಗೂ ರಾಜಕುಮಾರಿ ತೃಷಿಕಾ ಕುಮಾರಿ ಅವರ ಗಂಡಭೇರುಂಡ ಪ್ರತಿಪಾಷ್ಠಾನದ ವತಿಯಿಂದ ಮರಗಳ ಗಣತಿ ಕಾರ್ಯ ಆರಂಭವಾಗಿದೆ. ಮೈಸೂರಿನಲ್ಲಿ ಮೂರ

6 Feb 2026 6:22 am
ಆನೆ ಹಾವಳಿಯಿಂದ ಅರಣ್ಯ ಇಲಾಖೆಗೆ ತಲೆನೋವು; ರೈಲ್ವೆ ಬ್ಯಾರಿಕೇಡ್‌ ನಿರ್ಮಾಣವೇ ಪರಿಹಾರ

ಕಾಡಾನೆಗಳ ಹಾವಳಿಯಿಂದ ಬೇಸತ್ತಿರುವ ಬೆಂಗಳೂರು ದಕ್ಷಿಣ ಜಿಲ್ಲೆ ಜನತೆ, ಇದಕ್ಕೆ ಶಾಶ್ವತ ಪರಿಹಾರಕ್ಕಾಗಿ ಬೇಡಿಕೆ ಇಡುತ್ತಿದ್ದಾರೆ. ಆದರೆ ಸರ್ಕಾರ ಜಿಲ್ಲೆಯ ಜನರ ಆತಂಕ ದೂರ ಮಾಡುತ್ತಿಲ್ಲ. ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ ಸ

6 Feb 2026 5:51 am
ನೇಪಾಳದಲ್ಲಿ ಕುಳಿತು ಭಾರತೀಯರಿಗೆ ಚಳ್ಳೇಹಣ್ಣು ತಿನ್ನಿಸುತ್ತಿದ್ದ 11 ಸೈಬರ್ ಕಳ್ಳರು ಮಂಗಳೂರು ಪೊಲೀಸರ ಬಲೆಗೆ

Mangalore CEN Police Operation- ಮಂಗಳೂರು ಸೈಬರ್ ಠಾಣೆ ಪೊಲೀಸರು ಇದೀಗ ಬಹುದೊಡ್ಡ ಆನ್ ಲೈನ್ ಜಾಲವೊಂದನ್ನು ಬೇಟೆಯಾಡಿದ್ದಾರೆ. ನೇಪಾಳದಲ್ಲಿಯೇ ಕುಳಿತು ಭಾರತೀಯರಿಗೆ ನೂರಾರು ಕೋಟಿ ಆನ್ ಲೈನ್ ವಂಚನೆ ಮಾಡುತ್ತಿದ್ದ 11ಮಂದಿ ಆರೋಪಿಗಳನ್ನು ಇದೀಗ

5 Feb 2026 11:50 pm
WPL 2026- ದಾಖಲೆ ಮೊತ್ತ ಚೇಸ್ ಮಾಡಿದ RCB ರಾಣಿಯರಿಗೆ 2ನೇ ಬಾರಿ ಕಿರೀಟ; 4ನೇ ಫೈನಲ್ ನಲ್ಲೂ ನಡೀಲಿಲ್ಲ ಡೆಲ್ಲಿ ಕ್ಯಾಪಿಟಲ್ಸ್ ಆಟ!

Royal Challengers Bengaluru WPL Champions- ಡೆಲ್ಲಿ ಕ್ಯಾಪಿಟಲ್ಸ್ ಬೃಹತ್ ಮೊತ್ತದ ಗುರಿಯನ್ನು ಮುಂದಿರಿಸಿದಾಗ ಆರ್ ಸಿಬಿ ಗೆಲ್ಲುತ್ತೋ ಇಲ್ಲವೋ ಎಂಬ ಸಂದೇಹ ಮೂಡಿತ್ತು. ಆದರೆ ನಾಯಕಿ ಸ್ಮೃತಿ ಮಂದಾನ ಮತ್ತು ಜಾರ್ಜಿಯಾ ವೋಲ್ ಅವರ ಶತಕದ ಜೊತೆಯಾಟ ಡೆಲ್ಲ

5 Feb 2026 11:19 pm
ಪುನೀತ್‌ ಕೆರೆಹಳ್ಳಿ ವಿರುದ್ಧ ಹೈಕೋರ್ಟ್‌ ಗರಂ! ರೀಲ್ಸ್‌ - ಪೋಸ್ಟ್‌ಗಾಗಿ ಹಲ್ಲೆ, ನಿಂದನೆ ಸಲ್ಲ ಎಂದು ಎಚ್ಚರಿಕೆ

ಪ್ರಕರಣವೊಂದರಲ್ಲಿ ರಿಲೀಫ್‌ ನೀಡದ ಬೆನ್ನಲ್ಲೆ ಪೊಲೀಸರನ್ನು ನಿಂದನೆ ಮಾಡಿ ಹಿಂದೂ ಕಾರ್ಯಕರ್ತ ಪುನೀತ್ ಕೆರೆಹಳ್ಳಿ ವಿಡಿಯೋ ರೀಲ್ಸ್‌ ಮಾಡಿದ್ದಾರೆ. ಅವರ ಈ ನಡವಳಿಕೆಯನ್ನು ಹೈಕೋರ್ಟ್‌ ಪ್ರಶ್ನೆ ಮಾಡಿ ತರಾಟೆಗೆ ತೆಗೆದುಕೊಂ

5 Feb 2026 10:25 pm
ಎಚ್‌.ಡಿ. ರೇವಣ್ಣಗೆ ಮತ್ತೆ ಸಂಕಷ್ಟ: ಅಪಹರಣ ಪ್ರಕರಣ ಆರೋಪ ನಿಗದಿ ಮುಂದೂಡಿಕೆ ಮಧ್ಯಂತರ ಆದೇಶ ತೆರವುಗೊಳಿಸಿದ ಹೈಕೋರ್ಟ್

ಮಾಜಿ ಸಚಿವ ಎಚ್ ಡಿ ರೇವಣ್ಣ ಅವರು ಮತ್ತೆ ಸಂಕಷ್ಟದಲ್ಲಿ ಸಿಲುಕಿದ್ದಾರೆ. ಅತ್ಯಾಚಾರಕ್ಕೆ ಒಳಗಾಗಿದ್ದ ಸಂತ್ರಸ್ತೆಯ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ವಿರುದ್ಧ ಆರೋಪ ನಿಗದಿ ಮುಂದೂಡವಂತೆ ಈ ಹಿಂದೆ ಹೈರ್ಟ್ ವಿಚಾರಣಾಧ

5 Feb 2026 10:24 pm
ಶಿವಮೊಗ್ಗ ಪಾಲಿಕೆಗೆ ಚುನಾವಣೆ ಕೋರಿ ಅರ್ಜಿ: ಸರ್ಕಾರ, ಚುನಾವಣಾ ಆಯೋಗಕ್ಕೆ ಹೈಕೋರ್ಟ್‌ ನೋಟಿಸ್‌

ಶಿವಮೊಗ್ಗ ಪಾಲಿಕೆಗೆ ಚುನಾವಣೆ ಕೋರಿ ಕರ್ನಾಟಕ ಹೈಕೋರ್ಟ್‌ಗೆ ಅರ್ಜಿ ಸಲ್ಲಿಕೆಯಾಗಿದೆ. ಈ ಸಂಬಂಧ ಸರ್ಕಾರ, ಚುನಾವಣಾ ಆಯೋಗಕ್ಕೆ ಹೈಕೋರ್ಟ್‌ ನೋಟಿಸ್‌ ನೀಡಿದೆ. ಮಾಜಿ ಸಚಿವ ಈಶ್ವರಪ್ಪ ಅವರ ಪುತ್ರ ಹೈಕೋರ್ಟ್‌ಗೆ ಅರ್ಜಿ ಸಲ್ಲಿಕ

5 Feb 2026 9:59 pm
ಬೆಂಗಳೂರು ಬಿಸಿನೆಸ್ ಕಾರಿಡಾರ್: ಒಂದೂವರೆ ವರ್ಷದಲ್ಲಿ ಮೊದಲ ಹಂತದ ಪೂರ್ಣಗೊಳಿಸುತ್ತೇವೆ ಎಂದ ಡಿಕೆ ಶಿವಕುಮಾರ್

ಬೆಂಗಳೂರು ಬಿಸಿನೆಸ್‌ ಕಾರಿಡಾರ್ ಯೋಜನೆಯ ಮೊದಲ ಹಂತವನ್ನು ಮುಂದಿನ ಒಂದೂವರೆ ವರ್ಷದೊಳಗೆ ಪೂರ್ಣ ಮಾಡುತ್ತೇವೆ ಎಂದು ಬೆಂಗಳೂರು ಅಭಿವೃದ್ಧಿ ಸಚಿವ ಡಿಕೆ ಶಿವಕುಮಾರ್ ತಿಳಿಸಿದ್ದಾರೆ. ಈಗಾಗಲೇ 600 ಭೂಮಾಲೀಕರು ಭೂಮಿ ನೀಡಲು ಒಪ್

5 Feb 2026 9:19 pm
`ವಿಮಾನ ಬುಕ್ ಆಗಿದೆ; ಅವರಾಡೊಲ್ಲಾಂದ್ರೂ ನಮ್ಮ ಪ್ಲ್ಯಾನ್ ಬದಲಾಗೊಲ್ಲ'; ಪಾಕ್ ಬಹಿಷ್ಕಾರದ ಬಗ್ಗೆ ಮೊದಲ ಬಾರಿ ಮಾತನಾಡಿದ SKY!

India Vs Pakistan- ಈ ಬಾರಿಯ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತದ ವಿರುದ್ಧ ಗುಂಪು ಹಂತದ ಪಂದ್ಯವನ್ನು ಬಹಿಷ್ಕರಿಸಿರುವುದರ ವಿಚಾರವಾಗಿ ಪಾಕಿಸ್ತಾನ ತಂಡದ ನಾಯಕ ಸಲ್ಮಾನ್ ಅಲಿ ಆಘಾ ಈಗಾಗಲೇ ಮಾತನಾಡಿದ್ದರೂ ಭಾರತ ತಂಡ ನಾಯಕ ಸೂರ್

5 Feb 2026 8:51 pm
ತವರು ಜಿಲ್ಲೆ ಹಾಸನಗೆ ಕೇಂದ್ರದಿಂದ ಭರ್ಜರಿ ಅನುದಾನ ಕೊಡಿಸಿದ HDK : ಒಂದು ಹಾಲು, ಇನ್ನೊಂದು ರೈಲು

Central Grant for Hassan District : ಕೇಂದ್ರದ ಇಬ್ಬರು ಸಚಿವರನ್ನು ಭೇಟಿಯಾದ ಎಚ್.ಡಿ.ಕುಮಾರಸ್ವಾಮಿ, ಹಾಸನ ಜಿಲ್ಲೆಗೆ ವಿಶೇಷ ಅನುದಾನ ತರುವಲ್ಲಿ ಯಶಸ್ವಿಯಾಗಿದ್ದಾರೆ. ಕೇಂದ್ರ ಸಚಿವರನ್ನು ಭೇಟಿಯಾದ ವೇಳೆ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮತ್ತು

5 Feb 2026 8:19 pm
ಬೆಂಗಳೂರು ಬಿಸಿನೆಸ್‌ ಕಾರಿಡಾರ್ ಭೂಸ್ವಾಧೀನ: ರೈತರಿಗೆ ಪರಿಹಾರ ವಿತರಿಸಿದ ಡಿಕೆ ಶಿವಕುಮಾರ್; ಎಕರೆಗೆ ಎಷ್ಟು ಸಿಕ್ಕಿತು?

ಬಿಡಿಎ ಕನಸಿನ ಯೋಜನೆ ಬೆಂಗಳೂರು ಬಿಸಿನೆಸ್‌ ಕಾರಿಡಾರ್‌ ನಿರ್ಮಾಣಕ್ಕೆ ಭೂಸ್ವಾಧೀನ ಪ್ರಕ್ರಿಯೆ ವೇಗವಾಗಿ ನಡೆಯುತ್ತಿದೆ. ಡಿಕೆ ಶಿವಕುಮಾರ್ ಅವರು ಭೂ ಮಾಲೀಕರು, ರೈತರಿಗೆ ಗುರುವಾರ ಪರಿಹಾರ ವಿತರಣೆ ಮಾಡಿದ್ದಾರೆ. ಕೆಲವರು ನಗ

5 Feb 2026 7:57 pm
ಟಿ20 ವಿಶ್ವಕಪ್ ನಲ್ಲಿ 3 ತಂಡಗಳಿಗೆ ಭಾರತ ಮೂಲದವರದ್ದೇ ಸಾರಥ್ಯ!: ಅವರಲ್ಲೊಬ್ಬ ಜಸ್ಪ್ರೀತ್ ಬುಮ್ರಾ ಜೊತೆ ಆಡಿದಾತ

ICC T20 Wolrd Cup 2026- ಈ ಬಾರಿಯ ಟಿ20 ವಿಶ್ವಕಪ್ ನಲ್ಲಿ 20 ತಂಡಗಳು ಭಾಗವಹಿಸುತ್ತಿವೆ. ಒಮ್ಮೆ ಈ ತಂಡಗಳ ಮೇಲೆ ಕಣ್ಣು ಹಾಯಿಸಿದರೆ ಭಾರತೀಯ ಮೂಲಕ ಕ್ರಿಕೆಟಿಗರು ಬಹಳಷ್ಟು ಸಂಖ್ಯೆಯಲ್ಲಿರುವುದು ಗಮನಕ್ಕೆ ಬಾರದೇ ಇರದು. ಅದೇನೂ ಹೊಸ ಸಂಗತಿಯಲ್ಲ.

5 Feb 2026 7:20 pm
ಕುಂಭಾಭಿಷೇಕ ಉತ್ಸವದಲ್ಲಿ ಮಧುರೈ ದೇವಾಲಯಗಳಲ್ಲಿ ತಾರತಮ್ಯ ಮಾಡುವಂತಿಲ್ಲ: ಮದ್ರಾಸ್ ಹೈಕೋರ್ಟ್

ಧಾರ್ಮಿಕ ಆಚರಣೆಯಲ್ಲಿ ಎಲ್ಲರಿಗೂ ಮುಕ್ತ ಅವಕಾಶ ಇರಬೇಕು. ಅಲ್ಲಿ ತಾರತಮ್ಯ ಸಲ್ಲದು. ಮಧುರೈನ ಮೇಲಪನಂಕಡಿ ಗ್ರಾಮದ ಹಲವಾರು ದೇವಾಲಯಗಳಲ್ಲಿ ನಡೆಯಲಿರುವ ಕುಂಭಾಭಿಷೇಕ ಉತ್ಸವದಲ್ಲಿ ತಾರತಮ್ಯ ಮಾಡುವಂತಿಲ್ಲ ಎಂದು ಮದ್ರಾಸ್ ಹೈಕ

5 Feb 2026 7:00 pm
ರಾಗಿ ಕಳ್ಳ, ಕೊಬ್ಬರಿ ಕಳ್ಳ ಅಂತ ಬಿಜೆಪಿಗರು ಕುಣಿದ್ರು! ನನ್ನನ್ನು ಟಾರ್ಗೆಟ್ ಮಾಡಲಾಗ್ತಿದೆ: ಶಿವಲಿಂಗೇಗೌಡ ಆರೋಪ

ಬುಧವಾರ ವಿಧಾನಸಭೆಯಲ್ಲಿ ನಡೆದ ಘಟನಾವಳಿಗಳು ಎಲ್ಲೆಡೆ ಚರ್ಚೆ ಆಗುತ್ತಿವೆ. ಕಾಂಗ್ರೆಸ್ ಶಾಸಕ ಶಿವಲಿಂಗೇಗೌಡ ಆಡಿರುವ ಮಾತುಗಳಿಗೆ ವಿರೋಧ ವ್ಯಕ್ತವಾಗುತ್ತಿದೆ. ಈ ಹಿನ್ನಲೆಯಲ್ಲಿ ಸ್ವತಃ ಶಿವಲಿಂಗೇಗೌಡ ಅವರು ಈ ಕುರಿತಾಗಿ ಪತ್

5 Feb 2026 6:46 pm
ಮೆಟ್ರೋ ದರ ಏರಿಕೆಯಲ್ಲಿ ಕೇಂದ್ರ ಹಸ್ತಕ್ಷೇಪ ಇಲ್ಲ, ಛಲವಾದಿ ನಾರಾಯಣ ಸ್ವಾಮಿ

ಸದನದಲ್ಲಿ ಕಾಂಗ್ರೆಸ್ ನಾಯಕರು ಮತಿಭ್ರಮಣೆಯಾದವರಂತೆ ವರ್ತಿಸುತ್ತಿದ್ದಾರೆ. ಹರಿಪ್ರಸಾದ್ ರವರು ವಾಚಾಮಗೋಚರವಾಗಿ ಆರ್ .ಎಸ್.ಎಸ್.ನವರನ್ನು ಬೈದರು, ಮಹಿಳೆಯರನ್ನು ಕುರಿತು ಅವಾಚ್ಯವಾಗಿ ಬೈದಿದ್ದಾರೆ. ಅಲ್ಲದೆ ನಜೀರ್ ಅಹಮದ್

5 Feb 2026 6:45 pm
40 ದಾಟಿದ ಮೇಲೆ ನಿಮಗೆ ಗೊತ್ತಿಲ್ಲದಂತೆ ಕಣ್ಣಿನ ಸುತ್ತಲಿನ ದೃಷ್ಟಿ ಮಾಯವಾಗುತ್ತಂತೆ! Dr Sandhya E S

40 ದಾಟಿದ ಮೇಲೆ ನಿಮಗೆ ಗೊತ್ತಿಲ್ಲದಂತೆ ಕಣ್ಣಿನ ಸುತ್ತಲಿನ ದೃಷ್ಟಿ ಮಾಯವಾಗುತ್ತಂತೆ! Dr Sandhya E S

5 Feb 2026 6:45 pm
ಅಬುದಾಬಿ ಬಿಗ್ ಟಿಕೆಟ್ ಲಾಟರಿಯಲ್ಲಿ 49 ಕೋಟಿ ರೂ. ಗೆದ್ದ ಉಡುಪಿ ಯುವಕ ಶಾಂತನು! ಸಿಗುತ್ತೆ 24.5 ಕೋಟಿ ರೂ

ವಿದೇಶದಲ್ಲಿ ಉಡುಪಿ ಮೂಲದ ಯುವಕನೊಬ್ಬ 49 ಕೋಟಿ ರೂ. ಮೊತ್ತದ ಬಿಗ್‌ ಟಿಕೆಟ್‌ ಡ್ರಾ ಗೆದ್ದಿದ್ದಾನೆ. ಸ್ನೇಹಿತನ ಜತೆ ಸೇರಿ ಟಿಕೆಟ್‌ ಖರೀದಿಸಿದ ಕಾರಣ ಅರ್ಧ ಹಣ ಮಾತ್ರ ಯುವಕನಿಗೆ ಸಿಗಲಿದೆ. ಇನ್ನು ಟಿಕೆಟ್‌ ಮೊತ್ತ 15 ಸಾವಿರ ರೂಪಾಯ

5 Feb 2026 6:00 pm
ಭಾರತ ಎಲ್ಲಾ ಕ್ಷೇತ್ರಗಳಲ್ಲಿ ಮುನ್ನುಗ್ಗುತ್ತಿದೆ: ವಿಪಕ್ಷಗಳ ಗದ್ದಲ, ಕೋಲಾಹಲದ ನಡುವೆ ರಾಜ್ಯಸಭೆಯಲ್ಲಿ ಪ್ರಧಾನಿ ಮೋದಿ ಮಾತು

ರಾಜ್ಯಸಭೆಯಲ್ಲಿ ರಾಷ್ಟ್ರಪತಿ ಭಾಷಣದ ವಂದನಾ ನಿರ್ಣಯದ ಮೇಲಿನ ಚರ್ಚೆಗೆ ಪ್ರಧಾನಿ ನರೇಂದ್ರ ಮೋದಿ ಉತ್ತರ ನೀಡಿದರು. ದೇಶ ವೇಗವಾಗಿ ಎಲ್ಲಾ ಕ್ಷೇತ್ರಗಳಲ್ಲಿ ಮುನ್ನುಗ್ಗುತ್ತಿದೆ. ನಾವು ಅಧಿಕಾರಕ್ಕೆ ಬಂದ ಬಳಿಕ ದೇಶದ ಆರ್ಥಿಕತ

5 Feb 2026 5:52 pm
Explained- ಭಾರತ ವಿರುದ್ಧ ಆಡೊಲ್ಲ ಎಂದಿರುವ ಪಾಕ್ ಸೂಪರ್ 8 ತಲುಪೋದು ಸುಲಭವೇ? ಎಡವಟ್ಟಾದರೆ ಟೂರ್ನಿಯಿಂದಲೇ ಔಟ್!

India Vs Pakistan Cricket Rivalry- ಬಾಂಗ್ಲಾದೇಶವನ್ನು ಐಸಿಸಿ ಟಿ20 ವಿಶ್ವಕಪ್ ನಿಂದ ಹೊರಗಿಟ್ಟಿರುವುದನ್ನು ವಿರೋಧಿಸಿ ಪಾಕಿಸ್ತಾನವು ಭಾರತದ ವಿರುದ್ಧ ಗುಂಪು ಹಂತದ ಪಂದ್ಯವನ್ನು ಬಹುಷ್ಕರಿಸುವುದಾಗಿ ಹೇಳಿಕೊಂಡಿದೆಯಷ್ಟೇ. ಹಾಗಾದಲ್ಲಿ ಪಾಕಿಸ

5 Feb 2026 5:49 pm
ನರವಣೆ ಪುಸ್ತಕ ಬಗ್ಗೆ ಚರ್ಚೆಯಾಗಲಿ ; ಕೇಂದ್ರ ಸರಕಾರದ ವಿರುದ್ಧ ಸಿಎಂ ಸಿದ್ದರಾಮಯ್ಯ ಗರಂ

ಮಾಜಿ ಸೇನಾ ಮುಖ್ಯಸ್ಥ ಎಂ.ಎಂ.ನರವಣೆ ಅವರು ಬರೆದಿರುವ ಫೋರ್ ಸ್ಟಾರ್ಸ್ ಆಫ್ ಡೆಸ್ಟಿನಿ ಎಂಬ ಪುಸ್ತಕದಲ್ಲಿ 2020 ರಲ್ಲಿ ಚೀನಾ ಗಡಿಯಲ್ಲಿ ನಡೆದ ಸಂಘರ್ಷದ ವೇಳೆ ಹೇಗೆ ಕೇಂದ್ರ ಸರ್ಕಾರ ತನ್ನ ಹೊಣೆಗಾರಿಕೆಯಿಂದ ನುಣುಚಿಕೊಂಡಿತು ಎಂಬ

5 Feb 2026 5:31 pm
ʼಇಂಧನ ಭದ್ರತೆಯೇ ನಮ್ಮ ಮುಖ್ಯ ಆದ್ಯತೆ..ʼ: ಇಂಡಿಯಾ ರಷ್ಯಾದಿಂದ ತೈಲ ಖರೀದಿ ಸ್ಥಗಿತ ಮಾಡಲಿದೆ ಎಂದ ಟ್ರಂಪ್‌ ಹೇಳಿಕೆಗೆ ಭಾರತ ಸ್ಪಷ್ಟನೆ

ಭಾರತದ ಮೇಲಿನ ಸುಂಕಗಳನ್ನು ಇಳಿಕೆ ಮಾಡಿ ವ್ಯಾಪಾರ ಒಪ್ಪಂದ ಮಾಡಿಕೊಳ್ಳುತ್ತಿದ್ದೇವೆ ಎಂದು ಘೋಷಿಸಿದ ಬಳಿಕ ಡೊನಾಲ್ಡ್‌ ಟ್ರಂಪ್‌ ಭಾರತ ರಷ್ಯಾದಿಂದ ಚ್ಚಾತೈಲ ಖರೀದಿ ನಿಲ್ಲಿಸಿ, ವೆನಿಜುವೆಲಾದಿಂದ ಖರೀದಿಸಲು ಒಪ್ಪಿಕೊಂಡಿದ

5 Feb 2026 5:25 pm
`ಕಾಂಗ್ರೆಸ್ ಯೋಜನೆ ತಿಳಿದೇ ಸದನಕ್ಕೆ ಬಾರದಂತೆ ಮೋದಿಗೆ ವಿನಂತಿಸಿದ್ದೆ'!; ಕಿಡಿ ಹೊತ್ತಿಸಿದ ಸ್ಪೀಕರ್ ಓಂ ಬಿರ್ಲಾ ಹೇಳಿಕೆ!

OM Birla On Congress MPs- ಕಾಂಗ್ರೆಸ್ ಸಂಸದರು ಪ್ರಧಾನಿ ಮೋದಿ ಸೀಟಿನ ಮುಂದೆ ಪ್ರತಿಭಟನೆ ನಡೆಸುತ್ತಾರೆಂದು ಸ್ಪೀಕರ್ ಗೆ ಮೊದಲೇ ತಿಳಿದಿತ್ತೇ? ಅದೇ ಕಾರಣಕ್ಕೆ ಪ್ರಧಾನಿ ಸಂಸತ್ತಿಗೆ ಆಗಮಿಸಲಿಲ್ಲವೇ? ಹೌದು ತನಗೆ ಈ ಬಗ್ಗೆ ಮೊದಲೇ ಮಾಹಿತಿ ಇದ

5 Feb 2026 4:58 pm
ವಿಪಕ್ಷಗಳು ಎತ್ತಿರುವ ಪ್ರಶ್ನೆಗೆ ಉತ್ತರಕೊಡದೇ ಸರ್ಕಾರ ದಾರಿ ತಪ್ಪಿಸುತ್ತಿದೆ: ಪ್ರಿಯಾಂಕಾ ಗಾಂಧಿ ತರಾಟೆ

ಲೋಕಸಭೆ ಕಲಾಪಕ್ಕೆ ಪ್ರಧಾನಿ ನರೇಂದ್ರ ಮೋದಿ ಗೈರು ಹಾಜರಾಗಿದ್ದಾರೆ. ಈ ಬಗ್ಗೆ ಸಂಸದೆ ಪ್ರಿಯಾಂಕಾ ಗಾಂಧಿ ಪ್ರಸ್ತಾಪಿಸುತ್ತಾ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಸರ್ಕಾರ ವಿಪಕ್ಷಗಳ ಪ್ರಶ್ನೆಗೆ ಸರಿಯಾಗಿ ಉತ್ತರ ಕೊಡದ

5 Feb 2026 4:01 pm
ಮಾಲೂರು ವಿಧಾನಸಭಾ ಕ್ಷೇತ್ರದ ಮರು ಮತಎಣಿಕೆ: ಫಲಿತಾಂಶ ಪ್ರಕಟಿಸಿದ ಸುಪ್ರೀಂ ಕೋರ್ಟ್‌; ಯಾರಿಗೆ ಎಷ್ಟು ವೋಟ್‌? ತೀರ್ಪು ಏನು?

ಕೋಲಾರದ ಮಾಲೂರು ವಿಧಾನಸಭಾ ಕ್ಷೇತ್ರದ ಮರು ಮತ ಎಣಿಕೆಯ ಫಲಿತಾಂಶವನ್ನು ಸುಪ್ರೀಂ ಕೋರ್ಟ್‌ ಪ್ರಕಟಿಸಿದೆ. 250 ಮತಗಳಿಂದ ನಂಜೇಗೌಡ ಅವರು ಜಯಗಳಿದ್ದು, ಶಾಸಕ ಸ್ಥಾನ ಉಳಿಸಿಕೊಂಡಿದ್ದಾರೆ. ಇನ್ನು ಶಾಸಕ ಸ್ಥಾನ ರದ್ದುಗೊಳಿಸಿದ್ದ ಕರ

5 Feb 2026 3:59 pm
ವಜಾಗೊಂಡಾಗ ಆಕೆ ನಿಂತಿದ್ದು ಯುದ್ದಭೂಮಿಯಲ್ಲಿ, ಕೆಲಸ ಹೋದಾಗ್ಲೂ ಪೆನ್‌ ಇತ್ತು ಕೈಯಲ್ಲಿ; ವಾಷಿಂಗ್ಟನ್‌ ಪೋಸ್ಟ್‌ ನ ಉಕ್ರೇನ್‌ ವರದಿಗಾರ್ತಿಯ ನೋವಿನ ಕಥೆ!

ಜಾಗತಿಕ ಮಾರುಕಟ್ಟೆಯಲ್ಲಿನ ಅನಿಶ್ಚಿತತೆಯ ನಡುವೆ ಅಮೆರಿಕಾದ ಖ್ಯಾತ ದಿನಪತ್ರಿಕೆ ದಿ ವಾಷಿಂಗ್ಟನ್ ಪೋಸ್ಟ್‌ ನಲ್ಲಿ ಭಾರಿ ಉದ್ಯೋಗ ಕಡಿತ ನಡೆದಿದೆ. ಇದರಲ್ಲಿ ಹಲವು ವರದಿಗಾರರನ್ನು ವಜಾಗೊಳಿಸಿದ್ದು, ಇದರಲ್ಲಿ ಉಕ್ರೇನ್‌ ನ ಯ

5 Feb 2026 3:00 pm
ಬೆಂಗಳೂರು-ಪುಣೆ ಹೈಸ್ಪೀಡ್ ರೈಲು ಕಾರಿಡಾರ್ : ಜೋಶಿ, ಎಚ್ಡಿಕೆ ಸ್ಪಂದನೆ ಸ್ವಾಗತಾರ್ಹ ಎಂದ ಎಂ‌ ಬಿ ಪಾಟೀಲ

ಬೆಂಗಳೂರು- ಪುಣೆ ನಡುವೆ ಹೈಸ್ಪೀಡ್ ಕಾರಿಡಾರ್ ಆರಂಭ ಮಾಡಬೇಕು ಎಂಬ ಬೇಡಿಕೆಗೆ ಕೇಂದ್ರ ಸರ್ಕಾರದಿಂದ ಸಕರಾತ್ಮಕ ಸ್ಪಂದನೆ ಸಿಕ್ಕಿದೆ. ಈ ಕುರಿತಾಗಿ ಕೇಂದ್ರ ಸಚಿವರಾದ ಎಚ್‌ಡಿ ಕುಮಾರಸ್ವಾಮಿ ಹಾಗೂ ಪ್ರಲ್ಹಾದ ಜೋಶಿ ಅವರು ರೈಲ್ವ

5 Feb 2026 2:32 pm
ರವಿ ಡಿ ಚನ್ನಣ್ಣನವರ್ ಸೇರಿ ಇಬ್ಬರು IPS ಅಧಿಕಾರಿಗಳ ವರ್ಗಾವಣೆ - ರಾಜ್ಯ ಸರ್ಕಾರ ಆದೇಶ; ಪೊಲೀಸ್‌ ಇಲಾಖೆಯಿಂದ ದೂರ!

ಕರ್ನಾಟಕ ಜನಪ್ರಿಯ ಐಪಿಎಸ್‌ ಅಧಿಕಾರಿ ರವಿ ಡಿ ಚನ್ನಣ್ಣನವರ್ ಅವರ ವರ್ಗಾವಣೆಯಾಗಿದೆ. ಅಗ್ನಿ ಶಾಮಕ ಹಾಗೂ ತುರ್ತು ಸೇವೆಗಳ ಇಲಾಖೆಯಿಂದ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ​ಗೆ ವರ್ಗಾವಣೆ ಮಾಡಲಾ

5 Feb 2026 2:22 pm
ಆಗಸದಲ್ಲಿ ಚಂದ್ರ ಯಾವಾಗಲೂ ಇರುತ್ತಾನೋ, ಅಥವಾ ನಾವು ನೋಡಿದಾಗ ಮಾತ್ರ ಕಾಣಿಸುತ್ತಾನೋ?

ಮಾತ್ರಾ-ಭೌತಶಾಸ್ತ್ರದಲ್ಲಿ ಏನೋ ಕೊರತೆಯಿದೆ, ನೀಲ್ಸ್ ಬೋರ್ ಹೇಳುವುದರಲ್ಲಿ ಅರ್ಥವಿಲ್ಲ, ಸಾಮಾನ್ಯ ಬುದ್ಧಿವಂತಿಕೆಗೆ ವಿರುದ್ಧವಾಗಿದ್ದು - ಹೀಗೆಂದು ಓತಪ್ರೋತವಾಗಿ ಚಿಂತಿಸುತ್ತಿದ್ದ ಖ್ಯಾತ ವಿಜ್ಞಾನಿ ಜಾನ್ ಕ್ಲಾಸರ್ ಹುಚ

5 Feb 2026 2:09 pm
ಹನಿಮೂನ್ 2.0 ಮರ್ಡರ್ : ಪ್ರಿಯಕರನ ಜೊತೆ ಸೇರಿ ಪತಿಯ ಕೊಲೆ, ಕೊನೆಗೂ ಸಿಕ್ಕಿಬಿದ್ದ ಖತರ್ನಾಕ್ ಪತ್ನಿ

ಪ್ರಿಯಕರನ ಜೊತೆ ಸೇರಿ ಪತ್ನಿಯೇ ಪತಿಯ ಹತ್ಯೆಗೈದು ಪೊಲೀಸರ ಅತಿಥಿಯಾಗಿದ್ದಾಳೆ. ಮೊದಲಿಗೆ ಹಿಟ್ ಅಂಡ್ ರನ್ ಅಪಘಾತ ಎಂಬಂತೆ ಬಿಂಬಿಸಿ, ಕೊನೆಗೂ ಸಿಕ್ಕಿಬಿದ್ದಿದ್ದಾಳೆ. ಪ್ರಿಯಕರ, ಈಕೆ ಇಬ್ಬರೂ ಪೊಲೀಸರ ಅತಿಥಿಯಾಗಿದ್ದಾರೆ. ರಾಜ

5 Feb 2026 1:55 pm
Explained: ಪೆಸಿಫಿಕ್‌ ಮಹಾಸಾಗರದ ಕೆಳಗಿದೆ 8ನೇ ಗುಪ್ತ ಖಂಡ?; ಸಿಲಾಬಸ್‌ ಬದಲಿಸಲಿದೆ ಜಿಲ್ಯಾಂಡಿಯಾ ಎಂಬ ಭಂಡ

ವಸುಧೆ ಸಕಲ ಜೀವರಾಶಿಗಳನ್ನು ಪ್ರೀತಿಯಿಂದ ಸಾಕುತ್ತಿರುವ ಮಹಾತಾಯಿ. ಈ ತಾಯಿಯ ಮಡಿಲಲ್ಲಿರುವ ಏಳು ಖಂಡಗಳ ಪೈಕಿ ಒಂದನ್ನು ಹೊರತುಪಡಿಸಿ, ಉಳಿದೆಲ್ಲಾ ಖಂಡಗಳಲ್ಲಿ ಜೀವಿಗಳು ನೆಲೆ ಕಂಡುಕೊಂಡಿವೆ. ಆದರೆ ಇದೀಗ ಸಂಶೋಧಕರು ಭೂಮಿಯಲ್

5 Feb 2026 1:55 pm
Explained: K-ಕಲ್ಚರ್ ಗೀಳಿಗೆ ಆತ್ಮಹತ್ಯೆ ಮಾಡಿಕೊಂಡ ʼಗಾಜಿಯಾಬಾದ್‌ನ 3 ಸಿಸ್ಟರ್ಸ್‌ʼ: ಏನಿದು K-ಕಲ್ಚರ್, ಇದು ನಿಜಕ್ಕೂ ಅಪಾಯಕಾರಿಯೇ?

ಕೊರಿಯನ್ ಕಲ್ಚರ್ ಗೀಳಿಗೆ ಬಿದ್ದಿದ್ದ ಗಾಜಿಯಾಬಾದ್‌ ನ ಅಪ್ರಾಪ್ತ ಸಹೋದರಿಯರು ತಮ್ಮ ಗೀಳಿನಿಂದ ಹೊರಬರುವಂತೆ ಪೋಷಕರು ಒತ್ತಾಯಿಸಿದ್ದು, ಅವರ ಹವ್ಯಾಸಳಿಗೆ ವಿರೋಧ ವ್ಯಕ್ತಪಡಿಸಿರುವುದಕ್ಕೆ ಆ ಜೀವನದಿಂದ ಹೊರಬರಲು ಇಚ್ಛಿಸದ

5 Feb 2026 1:54 pm
ಬೆಂಗಳೂರು ಹುಬ್ಬಳ್ಳಿ ರೈಲ್ವೇ ಮಾರ್ಗ ಕಾಮಗಾರಿ: ವಂದೇ ಭಾರತ್, ಜನಶತಾಬ್ದಿ ಎಕ್ಸ್‌ಪ್ರೆಸ್ ಸೇರಿ 7 ರೈಲು ರದ್ದು! ಯಾವಾಗ?

ಕರ್ನಾಟಕದ ಪ್ರಮುಖ ರೈಲು ಮಾರ್ಗವಾದ ಬೆಂಗಳೂರು ಹುಬ್ಬಳ್ಳಿ ಮಾರ್ಗದಲ್ಲಿ ಕಾಮಗಾರಿ ನಡೆಯುತ್ತಿದೆ. ಈ ಹಿನ್ನೆಲೆ ವಂದೇ ಭಾರತ್, ಜನಶತಾಬ್ದಿ ಎಕ್ಸ್‌ಪ್ರೆಸ್‌ಗಳನ್ನು ಸೇರಿ 7 ರೈಲುಗಳನ್ನು ರದ್ದು ಮಾಡಲಾಗುತ್ತಿದೆ. 11 ವಿವಿಧ ರೈಲ

5 Feb 2026 1:47 pm
ಐಷಾರಾಮಿ ಮನೆಗೆ ಪಿಎಂಎವೈಜಿ ಯೋಜನೆಯಡಿ ಮನೆಗೆ ಕೊಟ್ಟ ಅನುದಾನ ವಾಪಸ್‌

ಕೇಂದ್ರ ಸರಕಾರದ ಪ್ರಧಾನ ಮಂತ್ರಿ ಆವಾಸ್‌ ಯೋಜನೆ ಬಡವರಿಗೆ ಸೂರು ನಿರ್ಮಾಣಕ್ಕೆ ಅನುಕೂಲವಾಗಲಿ ಎಂದು ರೂಪಿಸಿರುವ ಯೋಜನೆ. ಆದರೆ ಇಲ್ಲಿ ಮನೆಗೆ ಸೂಕ್ತ ದಾಖಲೆಗಳು ಇಲ್ಲದಿದ್ದರೂ ಗ್ರಾಪಂ ಪಂಚಾಯಿತಿ ಅಧಿಕಾರಿಗಳು ಕಾನೂನು ಬಾಹಿ

5 Feb 2026 12:51 pm
ಪ್ರಚೋದನೆ, ವ್ಯಕ್ತಿನಿಂದನೆ ಹಾಗೂ ಅಸಭ್ಯ ಪದಗಳ ಬಳಕೆ: ಸದನದ ಗೌರವಕ್ಕೆ ಚ್ಯುತಿ ತಂದಿದೆ ಘಟನೆ, ಜನಪ್ರತಿನಿಧಿಗಳು ಹಿಂಗ್ಯಾಕೆ

ಪ್ರಚೋದನೆ, ವ್ಯಕ್ತಿನಿಂದನೆ ಹಾಗೂ ಅಸಭ್ಯ ಪದಗಳ ಬಳಕೆಗೆ ಕರ್ನಾಟಕ ವಿಧಾನಸಭೆ ಸಾಕ್ಷಿಯಾಗಿದೆ. ಬುಧವಾರ ಸದನದಲ್ಲಿ ಬಿಜೆಪಿ ಸದಸ್ಯರ ಪ್ರಚೋದನೆಗೆ ರೊಚ್ಚಿಗೆದ್ದ ಶಿವಲಿಂಗೇಗೌಡ ಕೆಂಡಾಮಂಡಲರಾಗಿದ್ದರು. ಅವರು ಬಳಕೆ ಮಾಡಿದ ಪದಗ

5 Feb 2026 12:20 pm
ಲೋಕಸಭೆಯಲ್ಲಿ ಭಾಷಣ ಮಾಡದ ನರೇಂದ್ರ ಮೋದಿ; ರಾಜ್ಯಸಭೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಕೆಂಡಾಮಂಡಲ!

ಸಂಸತ್ತಿನ ಬಜೆಟ್‌ ಅಧಿವೇಶನ ತೀವ್ರ ಗದ್ದಲದಲ್ಲಿ ಮುಳುಗಿದ್ದು, ಲೋಕಸಭೆ ಮತ್ತು ರಾಜ್ಯಸಭೆಗಳೆರೆಡೂ ಪ್ರತಿಪಕ್ಷಗಳ ಆಕ್ರೋಶಕ್ಕೆ ಸಾಕ್ಷಿಯಾಗಿವೆ. ನಿನ್ನೆ (ಫೆ. 4-ಬುಧವಾರ) ಲೋಕಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣಕ್ಕೆ ವಂದನಾ ನಿರ

5 Feb 2026 12:19 pm
ದಿಲ್ಲಿಯಲ್ಲಿ ಖಲಿಸ್ತಾನಿ ಸ್ಲಿಪರ್‌ ಸೆಲ್‌ನ 2 ಉಗ್ರರ ಬಂಧನ: ಗಣತಂತ್ರ ದಿನದ ಮುನ್ನ ಅಶಾಂತಿ ಸೃಷ್ಟಿಗೆ ಪ್ರಚೋದನಕಾರಿ ಬರಹ, ಕೆನಡಾದಲ್ಲಿದ್ದ ಪನ್ನುನ್ ಪಿತೂರಿ!

ಗಣರಾಜ್ಯೋತ್ಸವದ ಮುನ್ನವೇ ರಾಷ್ಟ್ರ ರಾಜಧಾನಿಯಲ್ಲಿ ಅಶಾಂತಿ ಸೃಷ್ಟಿಸುವ ಸಲುವಾಗಿ ಕೆನಡಾದಲ್ಲಿರುವ ಖಲಿಸ್ತಾನಿ ಭಯೋತ್ಪಾದಕ ಗುರುಪತ್ವಂತ್ ಸಿಂಗ್ ಪನ್ನುನ್‌ಗೆ ಸಂಬಂಧಿಸಿದ ಸ್ಲೀಪರ್ ಸೆಲ್‌ನ 2 ಖಲೀಸ್ತಾನಿ ಉಗ್ರರು ನಗರದ 2

5 Feb 2026 11:58 am
ಮೈಸೂರು ಮಹಾನಗರ ಪಾಲಿಕೆ ಆಸ್ತಿ ಸಂಗ್ರಹದಲ್ಲಿ ಭಾರಿ ಸುಧಾರಣೆ ; ಫಲಿಸಿದ ಅಧಿಕಾರಿಗಳ ತಂತ್ರ

ಮೈಸೂರು ಮಹಾನಗರ ಪಾಲಿಕೆ ಅಧಿಕಾರಿಗಳ ನೂತನ ಐಡಿಯಾದಿಂದ ಮೈಸೂರು ಮಹಾನಗರ ಪಾಲಿಕೆ ಆಸ್ತಿ ಸಂಗ್ರಹದಲ್ಲಿ ಭಾರಿ ಸುಧಾರಣೆ ಕಂಡು ಬಂದಿದೆ. 2025ರ ವರ್ಷಾಂತ್ಯಕ್ಕೆ ಶೇ. 88 ರಷ್ಟು ತೆರಿಗೆ ಸಂಗ್ರಹಿಸುವ ಮೂಲಕ ದಾಖಲೆ ನಿರ್ಮಿಸಿದೆ. ಭಾರಿ

5 Feb 2026 11:52 am
ನಾಲ್ಕು ದಿನದ ಅಂತರ, ಎರಡು ದೈವವಾಣಿ : ಹರಪನಹಳ್ಳಿ, ಮೈಲಾರ ಕಾರ್ಣಿಕ ನುಡಿಗಳ ವ್ಯತ್ಯಾಸವೇನು ?

Karnika Of Mylara and Dodda Mylara : ನಾಡಿನ ಎರಡು ಪ್ರಸಿದ್ದ ಕಾರ್ಣಿಕ ಭವಿಷ್ಯ ನುಡಿಗಳು ಹೊರಬಿದ್ದಿದೆ. ಎರಡೂ ಕಾರ್ಣಿಕದಲ್ಲಿ ಜನರು ಭೀತಿ ಪಡುವಂತಹ ಅಂಶಗಳಿಲ್ಲ. ಬದಲಿಗೆ, ನಾಡಿಗೆ ಒಳ್ಳೆಯದಾಗುತ್ತದೆ ಎನ್ನುವ ಕಾರ್ಣಿಕವನ್ನು ಗೊರವಯ್ಯ ನುಡಿದಿದ

5 Feb 2026 11:47 am
ವಿಕ್ಟೋರಿಯಾ ಆಸ್ಪತ್ರೆಯಲ್ಲಿ UPI ಸ್ಕ್ಯಾನರ್‌ ಸ್ಕ್ಯಾಮ್‌: ಕಾಂಗ್ರೆಸ್‌ ಅಸಲಿ PayCM ಸರ್ಕಾರ ಎಂಬುದಕ್ಕೆ ಈ ಲೂಟಿಯೇ ಸಾಕ್ಷಿ ಎಂದು ಆರ್.‌ ಅಶೋಕ್‌ ವಾಗ್ದಾಳಿ

ವಿಕ್ಟೋರಿಯಾ ಆಸ್ಪತ್ರೆಯಲ್ಲಿ ರೋಗಿಗಳಿಗೆ ವೈದ್ಯಕೀಯ ಶುಲ್ಕ ಕಟ್ಟಲು ಸುಲಭವಾಗಲೆಂದು ಅಳವಡಿಸಿರುವ UPI ಸ್ಕ್ಯಾನರ್‌ ಗಳನ್ನು ತಮ್ಮ ವೈಯಕ್ತಿಕ ಸ್ಕ್ಯಾನರ್‌ ಗಳಿಗೆ ಬದಲಾಯಿಸಿಕೊಂಡು ಕೆಲ ಆಸ್ಪತ್ರೆ ಸಿಬ್ಬಂದಿಗಳು ಆಸ್ಪತ್ರೆ

5 Feb 2026 11:21 am
ಕೆಂಪು ಬಣ್ಣಕ್ಕೆ ತಿರುಗಿದ ಷೇರು ಮಾರುಕಟ್ಟೆ, ಸೆನ್ಸೆಕ್ಸ್‌, ನಿಫ್ಟಿ ಸೂಚ್ಯಂಕ ಕುಸಿತ; ಬಿಎಸ್‌ಇ ಅಪ್ಡೇಟ್ಸ್‌

ಭಾರತ-ಅಮೆರಿಕ ವ್ಯಾಪಾರ ಒಪ್ಪಂದದ ಬಳಿಕ ತುಸು ಚೇತರಿಕೆ ಕಂಡಿದ್ದ ಭಾರತೀಯ ಷೇರು ಮಾರುಕಟ್ಟೆ, ಇಂದು (ಫೆ.5-ಗುರುವಾರ) ಮತ್ತೆ ಮಂದಗತಿಯ ವಹಿವಾಟನ್ನು ದಾಖಲಿಸಿದೆ. ಬೆಳಗ್ಗೆ ಮಾರುಕಟ್ಟೆ ತೆರೆಯುತ್ತಿದ್ದಂತೇ ಸೆನ್ಸೆಕ್ಸ್‌ 400 ಪಾಯಿ

5 Feb 2026 11:16 am
ತುಂಬು ಗರ್ಭಿಣಿ ಆಕಾಂಕ್ಷ ಪಟ್ಟಮಕ್ಕಿ

ತುಂಬು ಗರ್ಭಿಣಿ ಆಕಾಂಕ್ಷ ಪಟ್ಟಮಕ್ಕಿ

5 Feb 2026 10:33 am
Breaking: ಬೆಂಗಳೂರು ಮೆಟ್ರೋ ದರ ಏರಿಕೆ ಫೆಬ್ರವರಿ 9 ರಿಂದ ಫಿಕ್ಸ್: ಇಲ್ಲಿದೆ ಪರಿಷ್ಕೃತ ದರ ಪಟ್ಟಿ

ಮೆಟ್ರೋ ಪ್ರಯಾಣಿಕರಿಗೆ ಶಾಕಿಂಗ್ ಸುದ್ದಿ ನೀಡಿದೆ. ಬೆಲೆ ಏರಿಕೆ ಮಾಡಿದ್ದು, ಜನರಿಗೆ ಮತ್ತಷ್ಟು ಮೆಟ್ರೋ ಪ್ರಯಾಣ ದುಬಾರಿ ಆಗಲಿದೆ.

5 Feb 2026 10:31 am
Trade Deal: ತಾತ್ಕಾಲಿಕವಾಗಿತ್ತು ಸುಂಕ ಸಮರ, ಭಾರತ-ಅಮೆರಿಕ ಸಂಬಂಧ ಅಜರಾಮರ; ಭವಿಷ್ಯದ ನಡೆ ಇನ್ನೂ ರೋಚಕ!

ಭಾರತದೊಂಗಿನ ವ್ಯಾಪಾರ ಸಂಬಂಧದಲ್ಲಿ ಕ್ರಾಂತಿಕಾರಿ ಬದಲಾವಣೆ ಮಾಡಿಕೊಂಡಿರುವ ಅಮೆರಿಕ, ಭಾರತೀಯ ಸರಕುಗಳ ಮೇಲೆ ಈ ಮೊದಲು ಹೇರಲಾಗಿದ್ದ ಶೇ. 50ರಷ್ಟು ಸುಂಕವನ್ನು ಶೇ.18ಕ್ಕೆ ಇಳಿಕೆ ಮಾಡಿದೆ. ಅಷ್ಟೇ ಅಲ್ಲದೇ ಡೊನಾಲ್ಡ್‌ ಟ್ರಂಪ್‌ ಅ

5 Feb 2026 10:07 am
Gold Rate Fall : ಏರಿದಷ್ಟೇ ವೇಗವಾಗಿ ಇಳಿದ ಚಿನ್ನದ ಬೆಲೆ- ಭರ್ಜರಿ 5 ಸಾವಿರ ರೂ ಇಳಿಕೆ, ಬೆಳ್ಳಿಯೂ ಇಳಿಕೆ

ಚಿನ್ನಾಭರಣ ಪ್ರಿಯರಿಗೆ ಸಿಹಿ ಸುದ್ದಿ ಇಲ್ಲಿದೆ. ನಾಗಾಲೋಟದಲ್ಲಿ ಹೆಚ್ಚಳ ಕಂಡಿದ್ದ ಚಿನ್ನದ ಬೆಲೆಯಲ್ಲಿ ಕೊಂಚ ಇಳಿಕೆಯಾಗಿದೆ. ಬೆಳ್ಳಿ ಬೆಲೆ 3 ಲಕ್ಷದ ಸಮೀಪಕ್ಕೆ ಬಂದಿದ್ದು, ಚಿನ್ನದ ಬೆಲೆಯು 1.54 ಸಾವಿರದ ಆಸುಪಾಸಲ್ಲಿದೆ.

5 Feb 2026 10:05 am
ಥಾಯ್ಲೆಂಡ್‌ ಪ್ರವಾಸದ ನೆಪದಲ್ಲಿ ರಾಜಧಾನಿಯಲ್ಲಿ ಹಬ್ಬುತ್ತಿದೆ ಹೈಡ್ರೋಗಾಂಜಾ ನಶೆ:ಮಾದಕ ದಂಧೆಕೋರರ ಮಟ್ಟಹಾಕಲು ಖಾಕಿ ಹದ್ದಿನ ಕಣ್ಣು

ಥಾಯ್ಲೆಂಡ್‌ ಪ್ರವಾಸದ ನೆಪದಲ್ಲಿ ಅಲ್ಲಿಂದ ಬರುವಾಗ ಹೈಡ್ರೋಗಾಂಜಾ ತಂದು ಸಿಲಿಕಾನ್‌ ಸಿಟಿಯಲ್ಲಿ ಅದರ ನಶೆಯನ್ನು ಏರಿಸಲು ಕಳ್ಳದಂಧೆ ನಡೆಸುತ್ತಿದ್ದ ಡ್ರಗ್ಸ್‌ ದಂಧೆಕೋರರನ್ನು ಮಟ್ಟಹಾಕಲು ರಾಜಧಾನಿಯ ಸಿಸಿಬಿ ಪೊಲೀಸರು ಪ

5 Feb 2026 10:01 am
ಸುಪ್ರೀಂ’ನಲ್ಲಿ ವಾದಿಸಿದ ಮೊದಲ ಸಿಎಂ ಯಾರು? ಮಮತಾ ಬ್ಯಾನರ್ಜಿ ಅಲ್ಲ - ನಮ್ಮ ಹೆಮ್ಮೆಯ 'ಕನ್ನಡಿಗ'!

CM Argument in Supreme Court : ಪಶ್ಚಿಮ ಬಂಗಾಳದಲ್ಲಿ ನಡೆಯುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ ವಿಚಾರಕ್ಕೆ ಸಂಬಂಧಿಸಿದಂತೆ, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಖುದ್ದು, ಸರ್ವೋಚ್ಚ ನ್ಯಾಯಾಲಯದಲ್ಲಿ ವಾದವನ್ನು ಮಂಡಿಸಿದ್ದಾರೆ. ಸುಪ್ರೀಂಕೋರ್ಟ

5 Feb 2026 9:44 am
ನನ್ನ ಹೃದಯ ಒಡೆದಿದೆ; ಅಮೆರಿಕದಲ್ಲಿ ಕೆಲಸ ಕಳೆದುಕೊಂಡ ಶಶಿ ತರೂರ್‌ ಪುತ್ರ ಇಶಾನ್‌! ಏನು ಕಾರಣ?

ಅಮೆರಿಕದಲ್ಲಿ ಭವಿಷ್ಯದ ಅನಿಶ್ಚಿತತೆ ಎದುರಿಸುತ್ತಿರುವ ಲಕ್ಷಾಂತರ ಭಾರತೀಯರಿದ್ದಾರೆ. ಯಾವ ಕ್ಷಣದಲ್ಲಿ ತಮ್ಮ ಕೆಲಸ ಕಸಿದುಕೊಳ್ಳಲಾಗುತ್ತದೆಯೋ ಎಂಬ ಆತಂಕ ಇವರನ್ನು ಕಾಡುತ್ತಿದೆ. ಇದು ಕೇವಲ ಸಾಮಾನ್ಯ ಭಾರತೀಯರ ಪಾಡಲ್ಲ, ಬದಲ

5 Feb 2026 9:42 am
ಗೌರವ ಖರೀದಿಸಲು ಸಾಧ್ಯವಿಲ್ಲ; ಭಾರತ-ಯುಎಸ್‌ ವ್ಯಾಪಾರ ಒಪ್ಪಂದದ ಬಳಿಕ ಷರೀಫ್-ಮುನೀರ್‌ಗೆ ಪಾಕಿಸ್ತಾನಿಯರಿಂದ ಮಂಗಳಾರತಿ!

ಜಾಗತಿಕ ವೇದಿಕೆಯಲ್ಲಿ ಭಾರತದ ಸ್ಥಾನಮಾನದ ಬಗ್ಗೆ ಭಾರತೀಯರನ್ನಲ್ಲ, ನೆರೆಯ ಪಾಕಿಸ್ತಾನಿಯರನ್ನು ಕೇಳಬೇಕು. ಭಾರತವನ್ನು ಹೊಗಳಿ ಅಟ್ಟಕ್ಕೇರಿಸುವ ಪಾಕಿಸ್ತಾನಿಯರು, ತಮ್ಮದೇ ಸರ್ಕಾರವನ್ನು ಬಾಯಿಗೆ ಬಂದಂತೆ ಬೈಯುತ್ತಾರೆ. ಇದಕ

5 Feb 2026 8:56 am
ರಾತ್ರಿ ಬೆಳಗಾಗುವಷ್ಟರಲ್ಲಿ ಸುಟ್ಟು ಭಸ್ಮವಾದ ಕಾರ್‌ ಸರ್ವಿಸ್ ಸೆಂಟರ್: ವಿಜಯಪುರದ ಹನಮಂತರ ಕನಸು ನುಚ್ಚುನೂರು, ಕೋಟಿ ರೂ. ನಷ್ಟ!

ಜೀವನದಲ್ಲಿ ಎಲ್ಲವೂ ಸರಿ ಇದ್ದು, ನಾಲ್ಕಾರು ಮಂದಿಗೆ ಕೆಲಸವೂ ಕೊಟ್ಟಿದ್ದ ಕಾರ್ ಸರ್ವಿಸ್ ಸೆಂಟರ್ ಧಗಧಗನೇ ಹೊತ್ತಿ ಉರಿದಿದ್ದು, ಹನಮಂತ ಕನಮಡಿ ಅವರ ಕನಸೂ ಇದರೊಂದಿಗೆ ಭಸ್ಮವಾಗಿದೆ. ಆಕಸ್ಮಿಕ ಬೆಂಕಿ ಅವಘಡದ ಕಂಡ ದೃಶ್ಯಕ್ಕೆ ಏನ

5 Feb 2026 8:20 am
ಭಾರತ ತಾನು ಬಯಸಿದ ರಾಷ್ಟ್ರದಿಂದ ತೈಲ ಖರೀದಿಸಲು ಸ್ವತಂತ್ರವಾಗಿದೆ; ರಷ್ಯಾದಿಂದ ತೀವ್ರ ಬೇಸರದ ಹೇಳಿಕೆ! ಮುಂದೇನು?

ಕಳೆದ ಡಿಸೆಂಬರ್‌ವರೆಗೂ ಚೆನ್ನಾಗಿಯೇ ಇದ್ದ ಭಾರತ-ರಷ್ಯಾ ತೈಲ ಸಂಬಂಧ, ಇದೀಗ ಭಾರತ-ಅಮೆರಿಕ ವ್ಯಾಪಾರ ಒಪ್ಪಂದದ ಪರಿಣಾಮಬಾಗಿ ಮಂಕಾಗುತ್ತಿದೆ. ಈ ಒಪ್ಪಂದದ ಭಾಗವಾಗಿ ಭಾರತಕ್ಕೆ ತನ್ನ ನಿಯಂತ್ರಣದ ವೆನೆಜುವೆಲಾ ತೈಲವನ್ನು ಮಾರಾಟ

5 Feb 2026 7:33 am
ಕರಾವಳಿ ಜನರಿಗೆ ಗುಡ್‌ನ್ಯೂಸ್: ಎ ಖಾತಾ ಪಡೆಯುವುದು ಇನ್ನು ಸುಲಭ, ಏಕವಿನ್ಯಾಸ ನಕ್ಷೆ ಸರಳೀಕರಣಕ್ಕೆ ಸರಕಾರ ನಿರ್ಧಾರ

ಕರಾವಳಿ ಜಿಲ್ಲೆಗಳಿಗೆ ಜಟಿಲವಾಗಿದ್ದ ಖಾತೆ ಸಮಸ್ಯೆ ಈಗ ಸರಳೀಕರಣಗೊಳಿಸಲಾಗಿದೆ. ಹೊಸ ಮನೆ ನಿರ್ಮಾಣಕ್ಕೆ ಬ್ಯಾಂಕ್ ಸಾಲ ಸೌಲಭ್ಯ, ಖಾತೆ ಸೌಲಭ್ಯವೂ ಸರಳೀಕರಣಗೊಂಡಿದೆ. ಸರಕಾರದ ಹೊಸ ಆದೇಶ ಇದಕ್ಕೆಲ್ಲ ಪರಿಹಾರ ಕೊಟ್ಟಿದೆ,

5 Feb 2026 7:02 am
ಭಾರತವನ್ನು ಅಮೆರಿಕ ಬೆದರಿಸಲಾಗದು; ಅಜಿತ್‌ ದೋವಲ್-ಮಾರ್ಕೊ ರುಬಿಯೊ ರಹಸ್ಯ ಸಭೆಯ ಮಾಹಿತಿ ಬಹಿರಂಗ!

ಭಾರತದ ಜೊತೆಗಿನ ತನ್ನ ವ್ಯಾಪಾರ ಸಂಬಂಧವನ್ನು ಸುಧಾರಿಸುವ ಅಮೆರಿಕ, ಭಾರತೀಯ ಸರಕುಗಳ ಮೇಲಿನ ಸುಂಕವನ್ನು ಶೇ. 50ರಿಂದ ಶೇ. 18ಕ್ಕೆ ಇಳಿಕೆ ಮಾಡಿದೆ. ಅಲ್ಲದೇ ದ್ವಿಪಕ್ಷೀಯ ವ್ಯಾಪಾರ ಒಪ್ಪಂದವನ್ನು ಘೋಷಿಸಿದೆ. ಇದೀಗ ಕಳೆದ ಸೆಪ್ಟೆಂಬ

5 Feb 2026 6:44 am
ಗುಡಿಬಂಡೆ-ಬಾಗೇಪಲ್ಲಿಯಲ್ಲಿ ಚಿನ್ನ-ಬೆಳ್ಳಿ ನಿಕ್ಷೇಪಕ್ಕಾಗಿ 4 ತಿಂಗಳ ಕಾಲ ನಡೆಯಲಿದೆ ಸರ್ವೇ ಕಾರ್ಯಾಚರಣೆ

ಚಿನ್ನದ ಬೆಲೆ ಏರಿಕೆಯ ಬಿಸಿ ಸುದ್ದಿ ನಡುವೆಯೇ ಕರ್ನಾಟಕದಲ್ಲಿ ಚಿನ್ನದ ನಿಕ್ಷೇಒಕ್ಕಾಗಿ ಹುಡುಕಾಟ ಆರಂಭಿಸಿರುವುದು ಹೊಸ ನಿರೀಕ್ಷೆಗಳನ್ನು ಹುಟ್ಟುಹಾಕಿದೆ. ಪ್ರಮುಖವಾಗಿ ಚಿಕ್ಕಬಳ್ಳಾಪುರದ ಗುಡಿಬಂಡೆಯಲ್ಲಿ ಏರಿಯಲ್ ಸರ್ವ

5 Feb 2026 6:43 am
ಹ್ಯಾಪಿ ಬರ್ತ್‌ಡೇ ವೇದಾಂತ್

ಹ್ಯಾಪಿ ಬರ್ತ್‌ಡೇ ವೇದಾಂತ್

5 Feb 2026 6:43 am
ತೆಂಗಿಗೆ ಬೇಕಿದೆ ಖರೀದಿ ಕೇಂದ್ರದ ಬಲ; ಕನಿಷ್ಠ ಬೆಂಬಲ ಬೆಲೆ ದೊರೆತರೆ ಅನ್ನದಾತನಿಗೆ ನೂರಾನೆ ಬಲ

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ತೆಂಗು ಬೆಳೆಗೆ ಭಾರೀ ಬೇಡಿಕೆ ಇದೆ. ಆದರೆ ರೈತರು ಹೆಚ್ಚಿನ ಲಾಭ ಸಿಗದೇ ಪರದಾಡುತ್ತಿದ್ದು, ಸರ್ಕಾರ ಇವರ ನೆರವಿಗೆ ಧಾವಿಸಬೇಕಿದೆ. ತೆಂಗು ಖರೀದಿ ಕೇಂದ್ರಗಳ ಸ್ಥಾಪನೆ, ತೆಂಗಿಗೆ ಕನಿಷ್ಠ ಬೆ

5 Feb 2026 5:48 am
ಸದನದಲ್ಲಿ ರಾಮನಗರ ಮರುನಾಮಕರಣ ಸದ್ದು; ಇವರಿಗೆ ಅವರು, ಅವರಿಗೆ ಇವರು ನೀಡಿದರು ಗುದ್ದು!

ರಾಮನಗರ ಜಿಲ್ಲೆಯ ಹೆಸರನ್ನು ಬೆಂಗಳೂರು ದಕ್ಷಿಣ ಎಂದು ಮರುನಾಮಕರಣ ಮಾಡಿರುವುದು, ಈಗಲೂ ರಾಜ್ಯ ರಾಜಕಾರಣದಲ್ಲಿ ವಾದ-ವಿವಾದಗಳಿಗೆ ಕಾರಣವಾಗುತ್ತಿದೆ. ನಿನ್ನೆ (ಫೆ.4-ಬುಧವಾರ) ವಿಧಾನಸಭೆಯಲ್ಲಿ ಈ ವಿಚಾರವಾಗಿ ಬೆಂಗಳೂರು ದಕ್ಷಿಣ

5 Feb 2026 5:22 am
ಕರ್ನಾಟಕ ರಾಜ್ಯಪಾಲರ ಸಹಿ ದುರ್ಬಳಕೆ, ಸುಳ್ಳು ನೇಮಕಾತಿ ಆದೇಶ! ಯಾರು ಈ ನಕಲಿ IAS, IPS ಅಧಿಕಾರಿ ಸುಜಯೇಂದ್ರ?

ಕರ್ನಾಟಕ ರಾಜ್ಯಪಾಲರ ಹೆಸರಿನ ಸಹಿಯನ್ನು ದುರ್ಬಳಕೆ ಮಾಡಿಕೊಂಡು ಸುಳ್ಳು ನೇಮಕಾತಿ ಆದೇಶ ನೀಡಿದ ಆರೋಪದಲ್ಲಿ ಸುಜಯೇಂದ್ರ ಎಂಬುವವರ ಮೇಲೆ ಪೊಲೀಸ್‌ ಕೇಸ್‌ ದಾಖಲಾಗಿದೆ. ಈತ ನಕಲಿ IAS, IPS ಅಧಿಕಾರಿಯಾಗಿದ್ದು, ಹೆಸರಿನ ಲೆಟರ್‌ಹೆಡ್

4 Feb 2026 10:28 pm
ಅಫ್ಘಾನಿಸ್ತಾನ ಬೌಲರ್ ಗಳ ಬೆಂಡೆತ್ತಿದ ವೈಭವ್ ಸೂರ್ಯವಂಶಿ, ಆ್ಯರೋನ್ ಜಾರ್ಜ್: ಅಂಡರ್ 19 ವಿಶ್ವಕಪ್ ಫೈನಲ್ ಗೇರಿದ ಭಾರತ!

India U19 Vs Afghanistan U19- ಐಸಿಸಿ ಟಿ20 ಟೂರ್ನಿಯುದ್ದಕ್ಕೂ ಅತ್ಯುತ್ತಮ ಪ್ರದರ್ಶನ ತೋರುತ್ತಿರುವ ಭಾರತ ತಂಡ ಇದೀಗ ಫೈನಲ್ ಪ್ರವೇಶಿಸಿದೆ. ಬುಧವಾರ ಅಫ್ಘಾನಿಸ್ತಾನದ ವಿರುದ್ಧ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಆಯುಷ್ ಮ್ಹಾತ್ರೆ ನೇತೃತ್ವದ ತಂ

4 Feb 2026 10:08 pm
ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್‌ ವೇನಲ್ಲಿ ನಿಯಮ ಉಲ್ಲಂಘನೆ: 1 ವರ್ಷದಲ್ಲಿ 5 ಲಕ್ಷ ಕೇಸ್‌ ದಾಖಲು; 40 ಕೋಟಿ ರೂ ದಂಡ!

ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್‌ನಲ್ಲಿ 2025 ರಲ್ಲಿ ಸಂಚಾರಿ ನಿಮಯ ಉಲ್ಲಂಘನೆ ಕೇಸ್‌ಗಳು 5 ಲಕ್ಷಕ್ಕೂ ಅಧಿಕ ದಾಖಲಾಗಿವೆ. 2024 ರಲ್ಲಿ ಬರೋಬ್ಬರಿ 13 ಲಕ್ಷ ದಾಖಲಾಗಿದ್ದವು. ಈ ಬಗ್ಗೆ ವಿಧಾನಸಭೆಯಲ್ಲಿ ಗೃಹ ಸಚಿವರು ಸ್ಥಳೀಯ ಶಾಸಕರು

4 Feb 2026 9:34 pm
Explained- ಸಕತ್ತಾಗಿ ಆಡುತ್ತಿದ್ದ ಇಶಾನ್ ಕಿಶನ್, ಅಭಿಷೇಕ್ ಶರ್ಮಾ ರಿಟೈರ್ಡ್ ಔಟ್!: ರಿಟೈರ್ಡ್ ಹರ್ಟ್ ಗೂ ಇದಕ್ಕೂ ಏನು ವ್ಯತ್ಯಾಸ?

Retired Out Vs Retired Hurt-ಚುಟುಕು ಕ್ರಿಕೆಟ್ ಪ್ರಸಿದ್ಧವಾಗುತ್ತಿರುವ ಇತ್ತೀಚಿನ ವರ್ಷಗಳಲ್ಲಿ ಅತಿ ಹೆಚ್ಚು ಕೇಳಿ ಬರುತ್ತಿರುವ ಪದ ರಿಟೈರ್ಡ್ ಔಟ್. ಇತ್ತೀಚೆಗೆ ಬಿಗ್ ಬ್ಯಾಷ್ ಲೀಗ್ ಟೂರ್ನಿಯಲ್ಲಿ ಪಾಕಿಸ್ತಾನದ ಮೊಹಮ್ಮದ್ ರಿಝ್ವಾನ್ ಅವರ

4 Feb 2026 9:14 pm
ಬೆಂಗಳೂರು ನಮ್ಮ ಮೆಟ್ರೋ ಟಿಕೆಟ್ ದರ ಏರಿಕೆಗೆ ಸರ್ಕಾರ ಒಪ್ಪಿಗೆ? ಎಷ್ಟು ಹೆಚ್ಚಳ? ಯಾವಾಗ ಅನ್ವಯ?

ಬೆಂಗಳೂರು ನಮ್ಮ ಮೆಟ್ರೋ ಟಿಕೆಟ್‌ ದರ ಏರಿಕೆಯಾಗುವ ಸಾಧ್ಯತೆ ಇದೆ. ದರ ಪರಿಷ್ಕರಣೆಗೆ ರಾಜ್ಯ ಸರ್ಕಾರವು ಅನುಮತಿ ನೀಡಿದೆ ಎನ್ನಲಾಗಿದೆ. ಶೇಕಡಾ 5 ರಷ್ಟು ದರ ಹೆಚ್ಚಳವಾಗಬಹುದು. ಕಳೆದ ವರ್ಷ ಗರಿಷ್ಠ ಶೇಕಡಾ 70 ರಷ್ಟು ದರ ಏರಿಕೆಯಾಗ

4 Feb 2026 8:50 pm
ದೇವೇಗೌಡರ ಭಾವುಕ ನುಡಿಗಳಿಗೆ ಮೌನವಾದ ರಾಜ್ಯಸಭೆ : ವಯಸ್ಸಾದರೂ ಕುಗ್ಗದ ’ನೀರಾವರಿ’ ಕಿಚ್ಚು

Deve Gowda On Karnataka Water Crisis: ರೈತರ ಪರವಾಗಿ ಮೋದಿ ಸರ್ಕಾರ ಕೆಲಸ ಮಾಡುತ್ತಿದೆ. 2047ಕ್ಕೆ ಭಾರತವು ಮೋದಿ ಅವರ ನೇತೃತ್ವದಲ್ಲಿ ವಿಕಸಿತ ಭಾರತ ಆಗುವುದರಲ್ಲಿ ಯಾವುದೇ ಸಂಶಯ ಇಲ್ಲವೆಂದು ದೇವೇಗೌಡರು ಹೇಳಿದರು. ಇದೇ ವೇಳೆ, ಕರ್ನಾಟಕದ ಕುಡಿಯುವ ನೀರ

4 Feb 2026 8:41 pm
ಶಿವರಾತ್ರಿಗೆ ಮಹದೇಶ್ವರ ಬೆಟ್ಟ ಸಜ್ಜು ; ಚೆಕ್‌ಪೋಸ್ಟ್‌ನಲ್ಲೇ ಪ್ಲಾಸ್ಟಿಕ್‌ಗೆ ಕಡಿವಾಣ

ಫೆ.14 ರಿಂದ 18 ರವರೆಗೆ ಮಲೆ ಮಹದೇಶ್ವರ ಬೆಟ್ಟದಲ್ಲಿ ಐದು ದಿನಗಳ ಮಹಾಶಿವರಾತ್ರಿ ಜಾತ್ರಾ ಮಹೋತ್ಸವ ನಡೆಯಲಿದೆ. ಜಾತ್ರಾ ಮಹೋತ್ಸವಕ್ಕಾಗಿ ಶ್ರೀ ಕ್ಷೇತ್ರದಲ್ಲಿ ಸಿದ್ಧತಾ ಕಾರ್ಯಗಳು ಜೋರಾಗಿ ಸಾಗಿವೆ. ಜಾತ್ರಾ ಮಹೋತ್ಸವಕ್ಕೆ 10

4 Feb 2026 8:15 pm
ಬರೋಬ್ಬರಿ 6000 ಕೋಟಿ ಹಗರಣ: ನುಂಗಿ ನೀರು ಕುಡಿದವರಾರು? ಅಬಕಾರಿ ಲಂಚಾವತಾರದ ಇಂಚಿಂಚೂ ಮಾಹಿತಿ ಇಲ್ಲಿದೆ

ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಇದೀಗ ಅಬಕಾರಿ ತಲೆನೋವು ಶುರುವಾಗಿದೆ. ಅಬಕಾರಿ ಇಲಾಖೆಯಲ್ಲಿ ಸುಮಾರು 6000 ಕೋಟಿ ಹಗರಣ ನಡೆದಿದೆ ಎಂಬ ಆರೋಪ ಇದಾಗಿದೆ. ಹೀಗಾಗಿ ಸಚಿವ ಆರ್ ಬಿ ತಿಮ್ಮಾಪೂರ ರಾಜೀನಾಮೆಗೆ ವಿಪಕ್ಷಗಳು ಆಗ್ರಹಿಸಿವೆ. ಕ

4 Feb 2026 7:10 pm
ಮುಖಕ್ಕೆ ಹಚ್ಚುವ ಯಾವ ಕ್ರೀಮ್‌ ಕಿಡ್ನಿಗೆ ಡೇಂಜರ್‌? ಕಿಡ್ನಿ ಫೆಲ್ಯೂರ್‌ ಲಕ್ಷಣಗಳೇನು? Dr Arun Kumar

ಮುಖಕ್ಕೆ ಹಚ್ಚುವ ಯಾವ ಕ್ರೀಮ್‌ ಕಿಡ್ನಿಗೆ ಡೇಂಜರ್‌? ಕಿಡ್ನಿ ಫೆಲ್ಯೂರ್‌ ಲಕ್ಷಣಗಳೇನು? Dr Arun Kumar

4 Feb 2026 6:45 pm
ಮೈಲಾರ ಕಾರ್ಣಿಕ 2026: ಸಂಪಾಯಿತಲೇ ಪರಾಕ್..! ಎರಡೇ ನುಡಿಯಲ್ಲಿ ಭವಿಷ್ಯ; ಏನಿದರ ಅರ್ಥ?

ವಿಜಯನಗರ ಜಿಲ್ಲೆಯ ಹೂವಿನ ಹಡಗಲಿ ತಾಲೂಕಿನ ಮೈಲಾರ ಕ್ಷೇತ್ರದ ಜಾತ್ರಾ ಮಹೋತ್ಸವದಲ್ಲಿ ಕಾರ್ಣಿಕ ನುಡಿಯಲಾಗಿದೆ. ಸಂಪಾಯಿತಲೇ ಪರಾಕ್ ಎಂಬುದು ಗೊರವಯ್ಯ ರಾಮಜ್ಜ ಹೇಳಿದ್ದಾರೆ. ಇದನ್ನು ರಾಜ್ಯದ ಜನ ಈ ವರ್ಷದ ಭವಿಷ್ಯವಾಣಿ ಎಂದೇ ಭ

4 Feb 2026 6:22 pm
ಕರಾವಳಿವರೆಗೆ ವಂದೇ ಭಾರತ್ ವಿಸ್ತರಿಸುವಂತೆ ರೈಲ್ವೆ ಸಚಿವರಿಗೆ ಸಂಸದ ಶ್ರೀನಿವಾಸ ಪೂಜಾರಿ ಮನವಿ

ಉಡುಪಿ -ಚಿಕ್ಕಮಗಳೂರು ಸಂಸದ ಕೋಟಾ ಶ್ರೀನಿವಾಸ್ ಪೂಜಾರಿ ಅವರು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರನ್ನು ಭೇಟಿಯಾಗಿದ್ದಾರೆ. ವಂದೇ ಭಾರತ್ ಎಕ್ಸ್‌ಪ್ರೆಸ್ ಅನ್ನು ಬೆಂಗಳೂರು ಮತ್ತು ಕರ್ನಾಟಕ ಕರಾವಳಿ ನಡುವೆ ಓಡಿಸುವ ಅಗತ್ಯವ

4 Feb 2026 5:32 pm
ಗುಹೆಯಲ್ಲಿ ಅವಿತಿದ್ದ ಜೈಶ್-ಎ-ಮೊಹಮ್ಮದ್‌ ನ ಉಗ್ರ ಕಮಾಂಡರ್ ಹತಗೊಳಿಸಿದ ಭದ್ರತಾ ಪಡೆ; ಉಗ್ರರನ್ನು ಮಟ್ಟಹಾಕಿದ ಜಂಟಿ ಕಾರ್ಯಚರಣೆ ಹೇಗಿತ್ತು?

ಭಾರತದ ಗಡಿಯಲ್ಲಿ ನುಸುಳಿ ದೇಶವನ್ನು ಧ್ವಂಸ ಮಾಡಲು ಹೊಂಚು ಹಾಕುತ್ತಿದ್ದ ಜೈಶ್-ಎ-ಮೊಹಮ್ಮದ್‌ ಕಮಾಂಡರ್‌ ಸೇರಿದಂತೆ ಇನ್ನೊಬ್ಬ ಉಗ್ರನನ್ನು ಉಧಂಪುರನ ವಿವಿಧ ಭದ್ರತಾ ಪಡೆಗಳು ಜಂಟಿ ಕಾರ್ಯಚರಣೆ ನಡೆಸಿ ಎನ್‌ ಕೌಂಟರ್‌ ಮಾಡುವ

4 Feb 2026 5:16 pm
ಸುಪ್ರೀಂಕೋರ್ಟ್ ನಲ್ಲಿ ತಾವೇ ವಾದ ಮಂಡಿಸಿದ ಮಮತಾ ಬ್ಯಾನರ್ಜಿ; ಕೇಂದ್ರ ಚುನಾವಣಾ ಆಯೋಗಕ್ಕೆ ಸುಪ್ರೀಂಕೋರ್ಟ್ ನೋಟಿಸ್

ಸುಪ್ರೀಂ ಕೋರ್ಟ್ ಮುಂದೆ ತಮ್ಮ ವಾದಗಳನ್ನು ಮಂಡಿಸುವಾಗ, ಮಮತಾ ಬ್ಯಾನರ್ಜಿ ಅವರು, ಚುನಾವಣಾ ಪ್ರಕ್ರಿಯೆಯ ಒತ್ತಡದಿಂದಾಗಿ 150 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಎಂದು ಹೇಳಿದರು. ಇದರಲ್ಲಿ ಮುಖ್ಯ ಚುನಾವಣಾ ಅಧಿಕಾರಿಯ ನಿರ

4 Feb 2026 3:40 pm
ಆಂಥ್ರೋಪಿಕ್‌ನಿಂದ ಸಾಫ್ಟ್‌ವೇರ್‌ ಸ್ಟಾಕ್‌ಗಳ ಹತ್ಯಾಕಾಂಡ, 2.57 ಲಕ್ಷ ಕೋಟಿ ರೂಪಾಯಿ ಭಸ್ಮ! ಏನಿದು AI ಟೂಲ್? TCS, ವಿಪ್ರೋ, ಇನ್ಫೋಸಿಸ್‌ಗೆ ಶಾಕ್!

Anthropic AI Tool Wiped 285 Billion Dollar : ಆಂಥ್ರೋಪಿಕ್ ಸಂಸ್ಥೆಯ ಹೊಸ ಎಐ ಏಜೆಂಟ್‌ಗಳು ಜಾಗತಿಕ ಐಟಿ ವಲಯದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿವೆ. ಔಟ್‌ಸೋರ್ಸಿಂಗ್ ಕೆಲಸಗಳನ್ನು ಎಐ ಕಸಿದುಕೊಳ್ಳುವ ಭೀತಿಯಿಂದ ಅಮೆರಿಕದ ಬೆನ್ನಲ್ಲೇ ಟಿಸಿಎಸ್, ಇನ್ಫೋ

4 Feb 2026 2:45 pm
ವಿವಾದಾತ್ಮಕ ಸೋಶಿಯಲ್‌ ಮೀಡಿಯಾ ಬಿಲ್‌ ಹಿಂಪಡೆದ ನೇಪಾಳ ಸರ್ಕಾರ: ಸರ್ಕಾರವನ್ನೇ ಉರುಳಿಸಿದ Gen-Z ಮನಗೆಲ್ಲುವ ತಂತ್ರ!

ನೇಪಾಳದಲ್ಲಿ ಸಾಮಾಜಿಕ ಜಾಲತಾಣಗಳ ಮೇಲೆ ಹೇರಿದ್ದ ನಿರ್ಬಂಧದಿಂದಾಗಿ ತೀವ್ರಗೊಂಡಿದ್ದ ಜನಸಾಮಾನ್ಯರ, ವಿಶೇಷವಾಗಿ ಯುವ ಸಮುದಾಯದ ಪ್ರತಿಭಟನೆಗಳು ಸರ್ಕಾರವನ್ನು ಉರುಳಿಸುವ ಹಂತಕ್ಕೆ ತಲುಪಿದ್ದವು. ವೈಯಕ್ತಿಕ ಸ್ವಾತಂತ್ರ್ಯಕ

4 Feb 2026 2:35 pm
ಜ್ಯೋತಿಷಿ ಕಮಲಾಕರ್ ಭಟ್‌ ವಿಚಾರಕ್ಕೆ ಬಿಕೆ ಹರಿಪ್ರಸಾದ್ - ಎಸ್‌ ಸುರೇಶ್‌ ಫೈಟ್‌! ಗಣ್ಯರ ಜತೆಗಿನ ಫೋಟೋಗಳು ವೈರಲ್‌

ಜ್ಯೋತಿಷಿ ಕಮಲಾಕರ್ ಭಟ್ ಕೊಲೆ ಪ್ರಕರಣದಲ್ಲಿ ರಾಜಕೀಯ ಆರೋಪ-ಪ್ರತ್ಯಾರೋಪ ಜೋರಾಗಿದೆ. ಬಿಜೆಪಿ ಶಾಸಕ ಸುರೇಶ್ ಕುಮಾರ್‌ಗೆ ಜ್ಯೋತಿಷಿಯೊಂದಿಗೆ ನಂಟು ಎಂದು ಕಾಂಗ್ರೆಸ್ ಎಂಎಲ್‌ಸಿ ಬಿಕೆ ಹರಿಪ್ರಸಾದ್ ಆರೋಪಿಸಿದ್ದಾರೆ. ಇದಕ್ಕೆ

4 Feb 2026 2:16 pm
India-US Trade Deal: ಯಾವೆಲ್ಲಾ ವಸ್ತುಗಳು ಅಗ್ಗ? ಹಗ್ಗ ಜಗ್ಗಿ ಕೈಬಿಟ್ಟ ನರೇಂದ್ರ ಮೋದಿ ಅವರ ಲಾಭದ ಲೆಕ್ಕಾಚಾರ

ಎಂಟು ವರ್ಷಕ್ಕೆ ಮಗ ದಂಟು ಎಂದಂತೆ ಭಾರತದೊಂದಿಗೆ ಸುಂಕ ಸಮರ ಮಾಡಿ ಪ್ರಯೋಜನವಿಲ್ಲ ಎಂಬ ಸತ್ಯವನ್ನು, ಅಮೆರಿಕ ಬರೋಬ್ಬರಿ ಒಂದು ವರ್ಷಗಳ ಬಳಿಕ ಅರಿತುಕೊಂಡಿದೆ. ಈ ಹಿನ್ನೆಲೆಯಲ್ಲಿ ಭಾರತದ ಮೇಲಿನ ಸುಂಕವನ್ನು ಶೇ. 50ರಿಂದ ಶೇ. 18ಕೆ ಇಳ

4 Feb 2026 1:50 pm
ಎನ್‌ಸಿಪಿ ಎರಡು ಬಣಗಳ ವಿಲೀನ ಬಗ್ಗೆ ಮಾತನಾಡುವ ಹಕ್ಕಿಲ್ಲ: ಸಿಎಂ ಫಡ್ನವೀಸ್‌ಗೆ ಶರದ್ ಪವಾರ್ ತಿರುಗೇಟು

ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರ ಹೇಳಿಕೆಗೆ ತಿರುಗೇಟು ನೀಡಿದ ಶರದ್ ಪವಾರ್, ಎನ್‌ಸಿಪಿ ಪಕ್ಷದ ಎರಡು ಬಣಗಳ ವಿಲೀನ ಮಾತುಕತೆಯಲ್ಲಿ ಫಡ್ನವಿಸ್ ಭಾಗಿಯಾಗಿಲ್ಲ, ಹಾಗಾಗಿ ಈ ಬಗ್ಗೆ ಮಾತನಾಡುವ ಹಕ್ಕಿಲ್ಲ ಎಂದ

4 Feb 2026 1:47 pm
BESCOM Alert: ಜಾಲಹಳ್ಳಿ-ರಾಜಾಜಿನಗರ ವಿಭಾಗ ಸೇರಿ ಹಲವೆಡೆ 2 ದಿನ ಕರೆಂಟ್ ಕಟ್: ಸಮಯ, ಸ್ಥಳಗಳ ವಿವರ ಇಲ್ಲಿದೆ

ಬೆಂಗಳೂರಿನಲ್ಲಿ ಈ ವಾರಾಂತ್ಯದಲ್ಲಿ ವಿದ್ಯುತ್ ಕಡಿತವಾಗಲಿದೆ. ಶುಕ್ರವಾರ ಜಾಲಹಳ್ಳಿ ವಿಭಾಗದಲ್ಲಿ, ಶನಿವಾರ ರಾಜಾಜಿನಗರ ವಿಭಾಗದ ವಿಜಯನಗರ ಉಪಕೇಂದ್ರದ ವ್ಯಾಪ್ತಿಯಲ್ಲಿ ವಿದ್ಯುತ್ ಇರುವುದಿಲ್ಲ. ಹಲವು ಪ್ರದೇಶಗಳಲ್ಲಿ ಬೆಳ

4 Feb 2026 1:31 pm
ಸದನದಲ್ಲಿ ರೊಚ್ಚಿಗೆದ್ದ ಶಿವಲಿಂಗೇಗೌಡ: ಮಾತಿನ ಭರಕ್ಕೆ ಬಿಜೆಪಿಗರು ಸುಸ್ತೋ ಸುಸ್ತು!

ವಿಧಾನಸಭೆಯಲ್ಲಿ ಕಾಂಗ್ರೆಸ್ ಶಾಸಕ ಶಿವಲಿಂಗೇಗೌಡ, ಬಿಜೆಪಿ ಸದಸ್ಯರ ವೈಯಕ್ತಿಕ ಟಾರ್ಗೆಟ್ ಮತ್ತು ವರ್ತನೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಅಬಕಾರಿ ಹಗರಣದ ಪ್ರತಿಭಟನೆ ವೇಳೆ ಬಿಜೆಪಿ ವಿರುದ್ಧ ಕಠಿಣ ಪದಗಳಲ್ಲಿ ವಾಗ್ದಾಳ

4 Feb 2026 1:25 pm
2026 ಬಹುನಿರೀಕ್ಷಿತ ಕನ್ನಡ ಸಿನಿಮಾಗಳು

2026 ಬಹುನಿರೀಕ್ಷಿತ ಕನ್ನಡ ಸಿನಿಮಾಗಳು

4 Feb 2026 1:12 pm
ಆಸ್ಟ್ರೇಲಿಯಾದಲ್ಲಿ ಮಹಾತ್ಮ ಗಾಂಧಿ ವಿಗ್ರಹ ಧ್ವಂಸಗೊಳಿಸಿ ಕದ್ದೊಯ್ದ ಧಾಂದಲೆಕೋರರು: ವಿಧ್ವಂಸಕ ಕೃತ್ಯವನ್ನು ತೀವ್ರವಾಗಿ ಖಂಡಿಸಿದ ಭಾರತ

ಆಸ್ಟ್ರೇಲಿಯಾದ ಮೆಲ್ಬರ್ನ್‌ನಲ್ಲಿ ಮಹಾತ್ಮ ಗಾಂಧೀಜಿಯವರ ಕಂಚಿನ ಪುತ್ಥಳಿಯನ್ನು ಅಪರಿಚಿತರು ಧ್ವಂಸಗೊಳಿಸಿ ಕದ್ದೊಯ್ದ ಘಟನೆ ನಡೆದಿದೆ. ಈ ಘಟನೆಯನ್ನು ಭಾರತ ತೀವ್ರವಾಗಿ ಖಂಡಿಸಿದ್ದು,ಕೂಡಲೇ ಆರೋಪಿಗಳನ್ನು ಬಂಧಿಸಿ ವಿಗ್ರಹ

4 Feb 2026 1:04 pm
ಸದನದ ಕಿಕ್ ಏರಿಸಿದ ಅಬಕಾರಿ ಗದ್ದಲ: ಸಿದ್ದರಾಮಯ್ಯ ಜತೆ ಆರ್ ಬಿ ತಿಮ್ಮಾಪೂರ ಮಾತುಕತೆ ; ಏನಾಗುತ್ತೆ ಮುಂದೆ?

ಅಬಕಾರಿ ಹಗರಣದ ಆರೋಪ ಸದನದಲ್ಲಿ ಗದ್ದಲ ಸೃಷ್ಟಿಸಿದೆ. ಸಚಿವ ಆರ್.ಬಿ. ತಿಮ್ಮಾಪುರ ರಾಜೀನಾಮೆಗೆ ಬಿಜೆಪಿ, ಜೆಡಿಎಸ್ ಆಗ್ರಹಿಸಿವೆ. ವಿಧಾನಸಭೆಯಲ್ಲಿ ಧರಣಿ ನಡೆಯುತ್ತಿದೆ. ಈ ನಡುವೆ ಸಚಿವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನ

4 Feb 2026 12:51 pm
ವಿಮಾನ ಅಪಘಾತಕ್ಕೂ ಮುನ್ನ ಅಜಿತ್‌ ಪವಾರ್‌ ಕರೆ ಮಾಡಿದ್ದು ಯಾರಿಗೆ? ಕೊನೆಯ ಫೋನ್ ಸಂಭಾಷಣೆ ಬಿಡುಗಡೆ!

ಪುಣೆ ಜಿಲ್ಲೆಯ ಬಾರಾಮತಿಯಲ್ಲಿ ನಡೆದ ವಿಮಾನ ದುರ್ಘಟನೆಯಲ್ಲಿ ಎನ್‌ಸಿಪಿ ನಾಯಕ ಅಜಿತ್‌ ಪವಾರ್‌ ದುರ್ಮರಣಕ್ಕಿಡಾಗಿ ಬರೋಬ್ಬರಿ ಒಂದು ವಾರ ಕಳೆದಿದೆ. ಈ ಮಧ್ಯೆ ಪಕ್ಷವು ತನ್ನ ನೆಚ್ಚಿನ ದಾದಾ ಅವರ ಕೊನೆಯ ದೂರವಾಣಿ ಸಂಭಾಷಣೆಯನ್

4 Feb 2026 12:19 pm
ಗಾಜಿಯಾಬಾದ್‌ನಲ್ಲಿ 3 ಅಪ್ರಾಪ್ತ ಸಹೋದರಿಯರ ಬಲಿಪಡೆದ ಆನ್‌ ಲೈನ್‌ ಗೇಮಿಂಗ್‌ ಗೀಳು: ತಾವು ಭಾರತೀಯರೇ ಅಲ್ಲ, ಕೊರಿಯನ್ನರು ಎಂಬ ಭ್ರಮೆಯೆ ಸಾವಿಗೆ ಕಾರಣವಾಯ್ತಾ?

ಗಾಜಿಯಾಬಾದ್‌ನಲ್ಲಿ ಆನ್‌ಲೈನ್ ಗೇಮಿಂಗ್‌ನ ಗೀಳಿಗೆ ಬಿದ್ದದ್ದ 3 ಅಪ್ರಾಪ್ತ ಸಹೋದರಿಯರು ಪೋಷಕರು ಚಟದಿಂದ ಹೊರಬರುವಂತೆ ಹೇಳಿದ್ದಕ್ಕೆ 9ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಕೊರಿಯನ್ ಆನ್‌ ಲೈ

4 Feb 2026 12:11 pm
ಸದನ ಆರಂಭವಾಗ್ತಿದ್ದಂತೆ ಭ್ರಷ್ಟಾಚಾರ ತಿಮ್ಮಾಪೂರ ಘೋಷಣೆ: ರಾಜೀನಾಮೆ ಕೊಟ್ಟು 3 ತಿಂಗಳ ಬಳಿಕ ವಾಪಸ್ ಬರಲಿ ಎಂದು ಆಫರ್!

ವಿಧಾನಸಭೆಯಲ್ಲಿ ಅಬಕಾರಿ ಇಲಾಖೆಯ 6000 ಕೋಟಿ ಭ್ರಷ್ಟಾಚಾರದ ಆರೋಪದ ಕುರಿತು ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ಪ್ರತಿಭಟನೆ ನಡೆಸಿದರು. ವಿಪಕ್ಷ ನಾಯಕ ಆರ್. ಅಶೋಕ್ ಅವರು ಸಚಿವರ ರಾಜೀನಾಮೆಗೆ ಆಗ್ರಹಿಸಿದರು. ಇದಕ್ಕೆ ಪ್ರತಿಕ್ರಿ

4 Feb 2026 12:05 pm
ಬಿಜೆಪಿಯಲ್ಲಿ ಹೆಚ್ಚಿದ ಹೋರಾಟದ ಹುಮ್ಮಸ್ಸು, ಅಧಿವೇಶನದ ಬಳಿಕ ಬೃಹತ್ ಪ್ರತಿಭಟನೆಗೆ ಕಮಲ ಪಡೆ ಪ್ಲ್ಯಾನ್

ರಾಜ್ಯದಲ್ಲಿ ಬಿಜೆಪಿ ಜೆಡಿಎಸ್‌ ಮೈತ್ರಿ ಇದ್ದರೂ ಸರ್ಕಾರದ ವಿರುದ್ದ ಹೋರಾಟದ ಅಬ್ಬರ ಸೃಷ್ಟಿ ಮಾಡುವಲ್ಲಿ ಇಲ್ಲಿಯ ತನಕ ವಿಫಲಾಗಿತ್ತು. ಆದರೆ, ಇದೀಗ ಬಿಜೆಪಿ ಹೋರಾಟದ ಹುಮ್ಮಸ್ಸಿನಲ್ಲಿದೆ. ಈಗಾಗಲೇ ಸರ್ಕಾರದ ವೈಫಲ್ಯಗಳನ್ನು ಎ

4 Feb 2026 11:22 am
Gold Rate Rise : 3 ದಿನ ಭಾರಿ ಇಳಿದ ಚಿನ್ನದ ಬೆಲೆಯಲ್ಲಿ ಮತ್ತೆ 6,600 ರೂ ಹೆಚ್ಚಳ : ಬೆಳ್ಳಿ ಬೆಲೆಯೂ ಏರಿಕೆ

ಅಮೆರಿಕ-ಭಾರತ ಸುಂಕ ಸಮರ ತಿಳಿಯಾದ ಬಳಿಕ ಷೇರು ಮಾರುಕಟ್ಟೆಯಲ್ಲಿ ಜಿಗಿತ ಕಂಡುಬಂದಿದ್ದು, ಚಿನ್ನದ ಮೇಲಿನ ಹೂಡಿಕೆ ಹೆಚ್ಚಾಗಿ ಬೆಲೆ ಏರಿಕೆಗೆ ಕಾರಣವಾಗಿದೆ.

4 Feb 2026 10:56 am