ಬೆಂಗಳೂರಿನ ರಾಘವೇಂದ್ರ ಸಿಂತ್ರೆ ಅವರು ಇನ್ ಸ್ಟಾಗ್ರಾಂನಲ್ಲಿ ಹಂಚಿಕೊಂಡ ಘಟನೆ ಗಮನ ಸೆಳೆದಿದೆ. 2013ರ ತಮ್ಮ ಮೊದಲ ಗ್ಲಾಸ್ ಪೇಂಟಿಂಗ್ ಆದಾಯದ 100 ರೂಪಾಯಿ ನೋಟು ಇದೀಗ ಅವರ ಕೈ ಸೇರಿದೆ. ಈ ನೋಟು ಹತ್ತಾರು ಜನರ ಕೈ ಬದಲಾಯಿಸಿ ಬಂದಿದ್ದ
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಸಾರ್ವಜನಿಕ ಭಾಷಣಗಳಲ್ಲಿ ಶಿಸ್ತು ಮತ್ತು ಬಲದ ಬಗ್ಗೆ ಮಾತನಾಡಿದರೂ, ಪ್ರಯಾಣದ ವೇಳೆ ತಮ್ಮ ಆಹಾರ ಪದ್ಧತಿಯನ್ನು ಬದಲಾಯಿಸಿಕೊಳ್ಳುತ್ತಾರೆ. ಆರೋಗ್ಯ ಕಾರ್ಯದರ್ಶಿ ರಾಬರ್ಟ್ ಎಫ್. ಕೆನ
ಚೆನ್ನೈನಲ್ಲಿ ಸ್ವಚ್ಛತಾ ಕಾರ್ಯಕರ್ತೆ ಪದ್ಮ ಅವರು 45 ಲಕ್ಷ ರೂ. ಮೌಲ್ಯದ ಚಿನ್ನಾಭರಣವಿದ್ದ ಬ್ಯಾಗ್ ಅನ್ನು ರಸ್ತೆಯಲ್ಲಿ ಪತ್ತೆ ಮಾಡಿದರು. ಅವರು ಅದನ್ನು ಪ್ರಾಮಾಣಿಕವಾಗಿ ಪೊಲೀಸರಿಗೆ ಒಪ್ಪಿಸಿದರು. ಈ ಚಿನ್ನಾಭರಣಗಳು ನಂಗನಲ್
ಇರಾನ್ನಲ್ಲಿ ಹಿಂಸಾತ್ಮಕ ಪ್ರತಿಭಟನೆ ನಿಲ್ಲುವ ಲಕ್ಷಣ ಕಂಡುಬರುತ್ತಿಲ್ಲ. ಖಮೇನಿ ಸರ್ಕಾರ ಮತ್ತು ಪ್ರತಿಭಟನಾಕಾರರ ನಡುವಿನ ಘರ್ಷಣೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ದೇಶವನ್ನು ಸಹಜ ಸ್ಥಿತಿಗೆ ತರುವುದು ಸವಾಲಿನ ಕ
ಮೈಸೂರಿನಲ್ಲಿ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡುತ್ತಿದ್ಧಂತೇ ಡಿಕೆ ಶಿವಕುಮಾರ್ ಪಳೆಯ ಹೈಪರ್ ಆ್ಯಕ್ಟೀವ್ ಆಗಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಆದರೆ ಮೈಸೂರು ವಿಮಾನ ನಿಲ್ದಾಣದಲ್ಲಿ ಲೋಕಸಭೆ ಪ್ರತಿಪಕ್ಷ ನಾಯಕರ
ವಿಚ್ಛೇದಿತ ಪತ್ನಿಗೆ ಜೀವನಾಂಶವಾಗಿ ಪತಿಯ ಆದಾಯದ ಶೇಕಡಾ 25 ರವರೆಗೆ ನೀಡಬಹುದು ಎಂದು ಅಲಹಾಬಾದ್ ಹೈಕೋರ್ಟ್ ಸ್ಪಷ್ಟಪಡಿಸಿದೆ. ತನ್ನನ್ನು ತಾನು ಪೋಷಿಸಿಕೊಳ್ಳಲು ಸಾಧ್ಯವಾಗದ ಪತ್ನಿಗೆ ಜೀವನಾಂಶ ನೀಡುವುದು ಪತಿಯ ಕಾನೂನುಬದ
Karnataka Power sharing : ಮೈಸೂರು ರನ್ವೇನಲ್ಲಿ ಕಾಂಗ್ರೆಸ್ ಹೈಕಮಾಂಡ್ ರಾಹುಲ್ ಗಾಂಧಿ, ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ನಡುವಿನ ಮಾತುಕತೆಯ ವಿಚಾರ ರಾಜ್ಯ ರಾಜಕಾರಣದಲ್ಲಿ ತರಹೇವಾರಿ ಸುದ್ದಿಗಳಿಗೆ ಕಾರಣವಾಗುತ್ತಿ
ಮೈಸೂರಿನ ಚಾಮುಂಡೇಶ್ವರಿ ಬೆಟ್ಟದ ಅಭಿವೃದ್ಧಿ ಕಾಮಗಾರಿಗಳ ಕುರಿತು ಹೈಕೋರ್ಟ್ ಮಹತ್ವದ ಆದೇಶ ನೀಡಿದೆ. ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಹೈಕೋರ್ಟ್ ನೋಟಿಸ್ ಜಾರಿ ಮಾಡಿ
ನಾಸಾ ಮಂಗಳಗ್ರಹದಲ್ಲಿ ಮಾನವನ ವಾಸಕ್ಕೆ ಅಡುಗೆಯವರನ್ನು ಹುಡುಕುತ್ತಿದೆ. ಇದಕ್ಕಾಗಿ 'ಡೀಪ್ ಸ್ಪೇಸ್ ಫುಡ್ ಚಾಲೆಂಜ್' ಸ್ಪರ್ಧೆ ಆಯೋಜಿಸಿದೆ. ಆಯ್ಕೆಯಾದವರಿಗೆ ವಾರ್ಷಿಕ 6.75 ಕೋಟಿ ರೂ. ಸಂಬಳ ಸಿಗಲಿದೆ. ಮಂಗಳದಲ್ಲಿ ಸ್ವಾವಲಂಬಿಯಾಗ
ಸಂವಹನ ತಂತ್ರಜ್ಞಾನ ಅಭಿವೃದ್ಧಿಯಲ್ಲಿ ಮುಂಚೂಣಿಯಲ್ಲಿರುವ ಚೀನಾ, ತನ್ನ ಜನರ ಸುರಕ್ಷತೆಗಾಗಿ ಈಗಾಗಲೇ ಹಲವಾರು ಅಪ್ಲಿಕೇಶನ್ಗಳನ್ನು ಪರಿಯಿಸಿದೆ. ಈಗ ಚೀನಾದಲ್ಲಿ ಆರ್ ಯು ಡೆಡ್ ಎಂಬ ವಿಚಿತ್ರ ಆ್ಯಪ್ವೊಂದು ಸಂಚಲನವನ್ನೇ ಸ
ಭಾರತೀಯ ರೈಲ್ವೇ ಇಲಾಖೆಯು ಶೀಘ್ರದಲ್ಲೇ ಒಂಬತ್ತು ಹೊಸ ಅಮೃತ್ ಭಾರತ್ ಎಕ್ಸ್ಪ್ರೆಸ್ ರೈಲುಗಳನ್ನು ದೇಶಕ್ಕೆ ಪರಿಚಯಿಸಲಿದೆ. ಈ ರೈಲುಗಳು ಸಂಪೂರ್ಣವಾಗಿ ನಾನ್-ಎಸಿ ಆಗಿದ್ದು, ದೇಶದ ಹಲವು ರಾಜ್ಯಗಳನ್ನು ಸಂಪರ್ಕಿಸಲಿವೆ. ಕರ್ನಾ
Virat Kohli Records- ರಾಜ್ಕೋಟ್ನಲ್ಲಿ ನ್ಯೂಜಿಲೆಂಡ್ ವಿರುದ್ಧದ ದ್ವಿತೀಯ ಏಕದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ 23 ರನ್ಗಳಿಗೆ ಔಟಾದರು. ಈ ಪಂದ್ಯ ಅನೇಕ ಕಾರಣಗಳಿಗೆ ಸ್ಮರಣೀಯವೆನ್ನಿಸಿಕೊಂಡಿತು. ಅವರು ಔಟಾದ ರೀತಿ 2023ರ ವಿಶ್ವಕಪ್ ಫೈನಲ್
ಭಾರತದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ಗೆ ಬಾಂಗ್ಲಾದೇಶ ತಂಡ ಕಳುಹಿಸುವುದಿಲ್ಲ. ಭದ್ರತಾ ಕಾರಣಗಳನ್ನು ಮುಂದಿಟ್ಟು ಈ ನಿರ್ಧಾರ ಕೈಗೊಳ್ಳಲಾಗಿದೆ. ಆದರೂ, ಬಾಂಗ್ಲಾದೇಶದ ಅಂಪೈರ್ ಶರ್ಫುದ್ದೌಲಾ ಇಬ್ನೆ ಶಹಿದ್ ಸೈಕತ್ ಭಾರತದಲ್
ದೆಹಲಿಯಲ್ಲಿ ತಡರಾತ್ರಿ 2:30ಕ್ಕೆ ಡೆಲಿವರಿ ಏಜೆಂಟ್ ಒಬ್ಬರು ಗ್ರಾಹಕರು ಕೆಳಗಿಳಿದು ಬಂದು ಆರ್ಡರ್ ತೆಗೆದುಕೊಳ್ಳಲು ನಿರಾಕರಿಸಿದ್ದರಿಂದ, ತಾವೇ ಆರ್ಡರ್ ತಿಂದುಹಾಕಿದ ಘಟನೆ ವರದಿಯಾಗಿದೆ. ಈ ಘಟನೆ ಡೆಲಿವರಿ ಕೆಲಸಗಾರರ ಸಮಸ್ಯೆ
Weight loss diet : ಊಟ ಮಾಡುವಾಗ ಈ 3 ತಪ್ಪುಗಳನ್ನು ಮಾಡಬೇಡಿ| Dr.Padmini B V
ಇರಾನ್ ಬಿಕ್ಕಟ್ಟು ಈಗ ಜಾಗತಿಕ ಸಮಸ್ಯೆಯಾಗಿ ಪರಿವರ್ತನೆಗೊಂಡಿದೆ. ಇರಾನ್ ಆಂತರಿಕ ಸಂಘರ್ಷದಲ್ಲಿ ಮಧ್ಯಪ್ರವೇಶಿಸಲು, ಅಮೆರಿಕ ಮತ್ತು ಇಸ್ರೇಲ್ ಸೇರಿದಂತೆ ಜಗತ್ತಿನ ಹಲವು ದೇಶಗಳು ಉತ್ಸುಕವಾಗಿವೆ. ಅಮೆರಿಕವಂತೂ ಇರಾನ್ನ
ಇನ್ಫೋಸಿಸ್ 2026ರ ಆರ್ಥಿಕ ವರ್ಷದ ಮೂರನೇ ತ್ರೈಮಾಸಿಕ ಫಲಿತಾಂಶವನ್ನು ಪ್ರಕಟಿಸಿದ್ದು, ನಿವ್ವಳ ಲಾಭದಲ್ಲಿ ಶೇ. 2ರಷ್ಟು ಇಳಿಕೆಯಾಗಿದ್ದು 6,654 ಕೋಟಿ ರೂ.ಗೆ ಕುಸಿತ ಕಂಡಿದೆ. ಕಾರ್ಮಿಕ ಸಂಹಿತೆಗಳ ಜಾರಿಯಿಂದಾದ 1,289 ಕೋಟಿ ರೂ.ಗಳ ಅಸಾಧಾರಣ
ದಕ್ಷಿಣ ಕೊರಿಯಾ ಅಧ್ಯಕ್ಷ ಲೀ ಜೇ ಮಿಯಾಂಗ್ ಮತ್ತು ಜಪಾನ್ ಪ್ರಧಾನಿ ಸಾನೇ ಟಕೈಚಿ ಇತ್ತೀಚೆಗೆ ನಡೆದ ಶೃಂಗಸಭೆಯಲ್ಲಿ ಕೆ-ಪಾಪ್ ಹಾಡುಗಳಿಗೆ ಡ್ರಮ್ಸ್ ನುಡಿಸಿದ್ದಾರೆ. ಬಿಟಿಎಸ್ ನ ಡೈನಮೈಟ್ ಮತ್ತು ಕೆ-ಪಾಪ್ ಡಿಮನ್ ಹಂಟರ್ಸ್
ಇರಾನ್ನಲ್ಲಿ ಭುಗಿಲೆದ್ದಿರುವ ಹಿಂಸಾತ್ಮಕ ಪ್ರತಿಭಟನೆಗಳು ಎರಡು ವಾರ ಕಳೆದರೂ ತಣ್ಣಗಾಗುವ ಲಕ್ಷಣ ಕಂಡುಬರುತ್ತಿಲ್ಲ. ಈ ಹಿನ್ನೆಲೆಯಲ್ಲಿ ಇರಾನ್ನಲ್ಲಿರುವ ಎಲ್ಲಾ ಭಾರತೀಯರಿಗೆ ತಕ್ಷಣವೇ ದೇಶ ತೊರೆಯುವಂತೆ ಮೋದಿ ಸರ್ಕಾರ
India Vs New Zealand- ರಾಜ್ಕೋಟ್ನಲ್ಲಿ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ನ್ಯೂಜಿಲೆಂಡ್ ಬೌಲರ್ ಗಳ ದಾಳಿಯನ್ನು ದಿಟ್ಟವಾಗಿ ಎದುರಿಸಿದ ಕರ್ನಾಟಕದ ಕೆಎಲ್ ರಾಹುಲ್ ಅವರು ಶತಕದೊಂದಿಗೆ ಮಿಂಚಿದರು. ಸಂಕಷ್ಟದ ಸಮಯದಲ್ಲಿ ಅವರು ಆಪತ್ಬಾಂಧವ
ಕರ್ನಾಟಕದಲ್ಲಿ ನಿಮ್ಮದೇ ಮನೆ ಹೊಂದುವ ಕನಸು ನನಸಾಗಿಸಲು ರಾಜ್ಯ ಸರ್ಕಾರ 'ಡಾ. ಬಿ.ಆರ್. ಅಂಬೇಡ್ಕರ್ ನಿವಾಸ ಯೋಜನೆ' ಜಾರಿಗೆ ತಂದಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಬಡ ಕುಟುಂಬಗಳಿಗೆ ಆರ್ಥಿಕ ನೆರವು ನೀಡುವ ಈ ಯೋಜನೆಯ
ಭಾರತದ ಜಮ್ಮು ಮತ್ತು ಕಾಶ್ಮೀರದಲ್ಲಿ ಹಿಂದೂಗಳ ಸಾಮೂಹಜಿಕ ಹತ್ಯೆಗೆ ಯೋಜನೆ ರೂಪಿಸಿರುವ ಲಷ್ಕರ್-ಎ-ತೋಯ್ಬಾ ಭಯೋತ್ಪಾದಕ ಸಂಘಟನೆ, ಈ ಯೋಜನೆಯನ್ನು ಕಾರ್ಯಗತಗೊಳಿಸಲು ಪಾಕಿಸ್ತಾನದ ಉನ್ನತ ನಾಯಕತ್ವದ ಸಮ್ಮತಿ ಪಡೆದುಕೊಂಡಿದೆ.
Udupi dazzles with magnificient 3 chariot procession : ಉಡುಪಿಯಲ್ಲಿ ಸಪ್ತೋತ್ಸವದ ಆರನೇ ದಿನ ಎಳೆಯುವ ಮೂರು ತೇರು ಉತ್ಸವ, ಮಕರ ಸಂಕ್ರಾಂತಿಯ ದಿನದಂದು ನಡೆಯುತ್ತದೆ. ಸಣ್ಣ, ಮಧ್ಯ ರಥದ ಮಧ್ಯೆ, ಬ್ರಹ್ಮರಥವನ್ನು ನಿಲ್ಲಿಸಲಾಗುತ್ತದೆ. ನೋಡಲು ಅತ್ಯಾಕರ್ಷಕವಾಗಿ
ಇರಾನ್ನಲ್ಲಿ ಖಮೇನಿ ಸರ್ಕಾರದ ವಿರುದ್ಧ ಭುಗಿಲೆದ್ದ ದಂಗೆಯಲ್ಲಿ, 26 ವರ್ಷದ ಯುವ ಪ್ರತಿಭಟನಾಕಾರ ಎರ್ಫಾನ್ ಸೋಲ್ತಾನಿಯನ್ನು ದೇವರ ವಿರುದ್ಧ ಯುದ್ಧ ಮಾಡಿದ ಆರೋಪದ ಮೇಲೆ ಇಂದು ಜ.14ರಂದು ಗಲ್ಲಿಗೇರಿಸಲು ನಿರ್ಧರಿಸಲಾಗಿದೆ. ಈ ಕ್
ಕೇಂದ್ರ ಸರ್ಕಾರವು 'ಮನರೇಗಾ' ಯೋಜನೆಯನ್ನು ರದ್ದುಗೊಳಿಸಿ 'ಜಿ ರಾಮ್ ಜಿ' ಯೋಜನೆಯನ್ನು ಜಾರಿಗೆ ತಂದಿರುವುದನ್ನು ವಿರೋಧಿಸಿ ಕರ್ನಾಟಕ ಸರ್ಕಾರವು ಜನವರಿ 22 ರಿಂದ 31 ರವರೆಗೆ ವಿಧಾನಮಂಡಲದ ವಿಶೇಷ ಜಂಟಿ ಅಧಿವೇಶನವನ್ನು ಕರೆದಿದೆ. ಮ
Virat Kohli Records- ಭಾರತದ ಮಾಜಿ ನಾಯಕ ವಿರಾಟ್ ಕೊಹ್ಲಿ ನ್ಯೂಜಿಲೆಂಡ್ ವಿರುದ್ಧ ದ್ವಿತೀಯ ಏಕದಿನ ಪಂದ್ಯದಲ್ಲಿ 23 ರನ್ ಗಳಿಸಿ ಔಟಾದರೂ ಹೊಸ ಮೈಲಿಗಲ್ಲು ತಲುಪಿದ್ದಾರೆ. ನ್ಯೂಜಿಲೆಂಡ್ ವಿರುದ್ಧ ಅತ ಹೆಚ್ಚು ರನ್ ಕಲೆ ಹಾಕಿದ ಭಾರತೀಯ ಬ್ಯಾಟ
ಟರ್ಕಿ, ಪಾಕಿಸ್ತಾನ ಮತ್ತು ಸೌದಿ ಅರೇಬಿಯಾ ಸೇರಿ ಹೊಸ ರಕ್ಷಣಾ ಒಕ್ಕೂಟ ರಚನೆಗೆ ಸಿದ್ಧತೆ ನಡೆಸುತ್ತಿವ ಹೊತ್ತಿನಲ್ಲೇ ಆ ಒಕ್ಕೂಟಕ್ಕೆ ಇನ್ನಿತರ ಮುಸ್ಲಿಂ ರಾಷ್ಟ್ರಗಳ ಸೇರ್ಪಡೆಯಾಗಿದೆ. ಇದೀಗ 43 ರಾಷ್ಟ್ರಗಳುಳ್ಳ ಇಸ್ಲಾಮಿಕ್ ನ
ಕರ್ನಾಟಕದ ಬೀದರ್ ಜಿಲ್ಲೆಯಲ್ಲಿ ಗಾಳಿಪಟದ ದಾರ (ಚೈನೀಸ್ ಮಾಂಜಾ) ಬೈಕ್ ಸವಾರನ ಕುತ್ತಿಗೆ ಸೀಳಿದ ಪರಿಣಾಮ 48 ವರ್ಷದ ಸಂಜುಕುಮಾರ್ ಹೊಸಮನಿ ಎಂಬುವವರು ದಾರುಣವಾಗಿ ಸಾವನ್ನಪ್ಪಿದ್ದಾರೆ. ರಕ್ತದ ಮಡುವಿನಲ್ಲಿದ್ದ ಅವರು ರಕ್ಷಣೆಗಾ
ಮಧ್ಯಪ್ರದೇಶ, ಉತ್ತರ ಪ್ರದೇಶ, ಗುಜರಾತ್ ಹಾಗೂ ಬಿಹಾರ ಸೇರಿದಂತೆ ಮೂವತ್ತಕ್ಕೂ ಹೆಚ್ಚು ರಾಜ್ಯದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ನಡೆಯಲಿದ್ದು, ನೇಮಕ ಪ್ರಕ್ರಿಯೆ ಈಗಾಗಲೇ ಪೂರ್ಣಗೊಂಡಿದೆ. ನಬಿನ್ ಅವರು ನೂತನ ಸಾರಥಿಯ
ಡಿಕೆ ಶಿವಕುಮಾರ್ ಅವರ ಮಾತುಗಳು ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿವೆ. ರಾಹುಲ್ ಗಾಂಧಿ ಭೇಟಿ ಡಿಕೆಶಿ ಅವರ ಅಹವಾಲು ಕೇಳಲು ವೇದಿಕೆ ಸಿದ್ದಪಡಿಸಿದೆ. ಇದು ನಾಯಕತ್ವ ಬದಲಾವಣೆ ಚರ್ಚೆ ಜೀವಂತವಾಗಿದೆ ಎಂಬುದರ ಸುಳಿವು ನೀಡುತ್ತಿದೆ
Krishnamachari Srikkanth Vs Gautam Gambhir- ಹರ್ಷಿತ್ ರಾಣಾ ಆಯ್ಕೆ ವಿಚಾರದಲ್ಲಿ ಗೌತಮ್ ಗಂಭೀರ್ ಅವರನ್ನು ತೀವ್ರವಾಗಿ ಟೀಕಿಸಿದ್ದ ಕೃಷ್ಣಮಾಚಾರಿ ಶ್ರೀಕಾಂತ್ ಇದೀಗ ಆಯುಷ್ ಬದೋನಿ ಅವರ ಆಯ್ಕೆ ವಿಚಾರದಲ್ಲೂ ತಗಾದೆ ಎತ್ತಿದ್ದಾರೆ. ವಾಶಿಂಗ್ಟನ್ ಸುಂದರ
ಬೆಂಗಳೂರಿನಲ್ಲಿ ಮತ್ತೊಂದು ಅಮಾನವೀಯ ಘಟನೆ ಬೆಳಕಿಗೆ ಬಂದಿದೆ. ಸಾಫ್ಟ್ವೇರ್ ಇಂಜಿನಿಯರ್ ಒಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ತನ್ನ ಪತ್ನಿ ಮೇಲೆ ದೈಹಿಕ ಹಲ್ಲೆ, ಜಾತಿ ನಿಂದನೆ ಹಾಗೂ ಪರಸ್ತ್ರೀ ಸಂಬಂಧ ಹೊಂದಿದ್ದ ಆರೋಪ ಈತನ
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಕನಕಪುರ ರಸ್ತೆಯ ಬಡಾವಣೆ ವಿಸ್ತರಣೆಗೆ ಭೂಸ್ವಾಧೀನಪಡಿಸಿಕೊಂಡಿದ್ದನ್ನು ಹೈಕೋರ್ಟ್ ಎತ್ತಿಹಿಡಿದಿದೆ. ಗೂಬಳಾಲ ಗ್ರಾಮದ 75 ಗುಂಟೆ ಭೂಮಿ ಸ್ವಾಧೀನದ ವಿರುದ್ಧದ ಮೇಲ್ಮನವಿಯನ್ನು ನ್ಯಾಯಾ
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ರಾಷ್ಟ್ರೀಯ ತುರ್ತು ಪರಿಸ್ಥಿತಿಯ ಹೆಸರಿನಲ್ಲಿ ಏಕಪಕ್ಷೀಯವಾಗಿ ಸುಂಕ ವಿಧಿಸಿದ್ದನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯ ತೀರ್ಪನ್ನು ಅಮೆರಿಕದ ಸುಪ್ರೀಂ ಕೋರ್ಟ್ ಬುಧವಾರ ಪ್ರಕಟಿ
ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ನವಭಾರತದ ಸ್ವರೂಪ ಬದಲಾಗುತ್ತಿದೆ. ಹಳತನ್ನು ಕಳಚಿ ಹೊಸತನ್ನು ಮೈಗೂಡಿಸಿಕೊಳ್ಳುವುದು ಅದರ ಲಕ್ಷಣ. ಈ ನಿಯಮ ಆಡಳಿತಕ್ಕೂ ಅನ್ವಯವಾಗುತ್ತಿದ್ದು, ಈಗಾಗಲೇ ಭವ್ಯವಾದ ಹೊಸ ಸಂಸತ್ತು ತಲೆ
ಅಮೆರಿಕಾ ಅಧ್ಯಕ್ಷ ಟ್ರಂಪ್ ಅವರ ಗ್ರೀನ್ಲ್ಯಾಂಡ್ ಸ್ವಾಧೀನ ಪ್ರಸ್ತಾವದಿಂದ ಅಮೆರಿಕಾ, ಡೆನ್ಮಾರ್ಕ್, ಯುರೋಪ್ ನಡುವೆ ಉದ್ವಿಗ್ನತೆ ಹೆಚ್ಚಿದೆ. ಗ್ರೀನ್ಲ್ಯಾಂಡ್ ಪ್ರಧಾನಿ ಡೆನ್ಮಾರ್ಕ್ಗೆ ಬೆಂಬಲ ಸೂಚಿಸಿದ್ದಕ್ಕೆ ಟ್ರಂಪ
ಮನರೇಗಾ ಹೆಸರನ್ನು ಜಿ. ರಾಮ್ ಜಿ. ಎಂದು ಬದಲಾಯಿಸುವ ಕೇಂದ್ರ ಸರ್ಕಾರದ ನಿರ್ಧಾರದ ವಿರುದ್ಧ ಸಚಿವ ಜಮೀರ್ ಅಹ್ಮದ್ ಕಿಡಿಕಾರಿದರು. ಇದೊಂದು ಮಹಾತ್ಮ ಗಾಂಧಿಯವರ ತ್ಯಾಗವನ್ನು ಮರೆಮಾಚುವ ಯತ್ನ ಎಂದರು. ಅಲ್ಲದೆ, ಹುಬ್ಬಳ್ಳಿ ಮನೆ ವಿ
SIR In West Bengal : ಚುನಾವಣಾ ಹೊಸ್ತಿಲಲ್ಲಿರುವ ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿಯವರ ತೃಣಮೂಲ ಕಾಂಗ್ರೆಸ್, ವಿಶೇಷ ತೀವ್ರ ಪರಿಷ್ಕರಣೆ ಪ್ರಕ್ರಿಯೆಗೆ ವಿರೋಧ ವ್ಯಕ್ತ ಪಡಿಸುತ್ತಲೇ ಬರುತ್ತಿದೆ. ಈಗ, ಟಿಎಂಸಿಯ ಪ್ರಮುಖ ವಿರೋಧಿಯಾಗ
ಚಿಕ್ಕಬಳ್ಳಾಪುರದಲ್ಲಿ ಸಚಿವ ಜಮೀರ್ ಅಹಮದ್ ಖಾನ್ ಪುತ್ರ ಝೈದ್ ಖಾನ್ ಅಭಿನಯದ 'ಕಲ್ಟ್' ಸಿನಿಮಾದ ಪ್ರಚಾರ ಫ್ಲೆಕ್ಸ್ಗಳನ್ನು ತೆರವುಗೊಳಿಸಿದ್ದಕ್ಕೆ ಕೆಪಿಸಿಸಿ ಸಂಯೋಜಕ ರಾಜೀವ್ ಗೌಡ, ಶಿಡ್ಲಘಟ್ಟ ನಗರಸಭೆ ಪೌರಾಯುಕ್ತ ಜಿ. ಅಮೃ
Nitish Kumar Reddy In Team India Playing 11- ನ್ಯೂಜಿಲೆಂಡ್ ವಿರುದ್ಧದ ಎರಡನೇ ಏಕದಿನ ಪಂದ್ಯಕ್ಕೆ ಭಾರತ ತಂಡದ ಪ್ಲೇಯಿಂಗ್ ಇಲೆವೆನ್ ನಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದೆ. ಗಾಯಗೊಂಡು ಸರಣಿಯಿಂದ ಹೊರಬಿದ್ದಿರುವ ವಾಷಿಂಗ್ಟನ್ ಸುಂದರ್ ಬದಲಿಗೆ ಆಯ್ಕೆಯ
ಉತ್ತರ ಭಾರತದ ಹೆಣ್ಣುಮಕ್ಕಳನ್ನು ಮಗು ಹೆರಲು, ಮನೆ ಕೆಲಸಕ್ಕೆ ಸೀಮಿತ ಮಾಡಿಕೊಂಡು ಬಿಡುತ್ತಾರೆ. ಆದರೆ, ತಮಿಳುನಾಡಿನ ಹೆಣ್ಣುಮಕ್ಕಳ ವಿಚಾರದಲ್ಲಿ ಹಾಗಿಲ್ಲ ಅವರು ಓದುತ್ತಾರೆ. ಸಾಧಕರಾಗುತ್ತಾರೆ ಎಂದು ಡಿಎಂಕೆ ಸಂಸದ ದಯಾನಿಧಿ
ರಾಜ್ಯ ರಾಜಕೀಯದಲ್ಲಿ ನಾಯಕತ್ವ ಬದಲಾವಣೆ ತಿಕ್ಕಾಟ ತಾರಕಕ್ಕೇರಿದೆ. ಮೈಸೂರು ವಿಮಾನ ನಿಲ್ದಾಣದಲ್ಲಿ ರಾಹುಲ್ ಗಾಂಧಿ, ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಅವರ ಪ್ರತ್ಯೇಕ ಮಾತುಕತೆ ಗೊಂದಲಕ್ಕೆ ಹೊಸ ಆಯಾಮ ನೀಡಿದೆ. ಈ ಭೇಟಿ ಬ
ಇರಾನ್ನಲ್ಲಿ ಖಮೇನಿ ಸರ್ಕಾರದ ವಿರುದ್ಧದ ಪ್ರತಿಭಟನೆ ತೀವ್ರಗೊಂಡಿದ್ದು, ಇಂಟರ್ನೆಟ್ ಸ್ಥಗಿತಗೊಳಿಸಿತ್ತು. ಆದರೆ ಈಗ ಸ್ಥಗಿತಗೊಂಡಿದ್ದ ಸ್ಟಾರ್ ಲಿಂಕ್ ಸೇವೆಗಳನ್ನು ಪುನಃಸ್ಥಾಪಿಸಿರುವ ಎಲಾನ್ ಮಸ್ಕ್ ಒಡೆತನದ ಸ್ಟಾರ್
ವೃತ್ತಿಯಲ್ಲಿ ಪ್ರಾಧ್ಯಾಪಕಿ ಆಗಿರುವ ಡಾ.ಸಹನಾ ಪ್ರಸಾದ್ ಅವರು ಲೇಖಕಿಯೂ ಆಗಿದ್ದು, ಸಣ್ಣ ಕಥೆ, ಲೇಖನ, ಕಾದಂಬರಿಗಳನ್ನು, ಧಾರವಾಹಿಗಳನ್ನೂ ಬರೆದಿದ್ದಾರೆ. ಈವರೆಗೂ 15 ಸಾವಿರಕ್ಕೂ ಹೆಚ್ಚು ಲೇಖನಗಳು ಪ್ರಕಟಗೊಂಡಿವೆ. ಇದೀಗ ರುಕ್ಮ
ಅಶ್ವಿನಿ ಗೌಡ ಪರವಾಗಿ ಸುದೀಪ್ ಬಳಿ ಮಾತನಾಡಲು ಹೋಗಿದ್ರಾ ಟಿ ಎ ನಾರಾಯಣಗೌಡ?
ತಮಿಳುನಾಡು ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ, ರಾಜಕೀಯ ಪಕ್ಷಗಳು ಪೊಂಗಲ್ ಹಬ್ಬವನ್ನು ಮತದಾರರನ್ನು ಸೆಳೆಯಲು ಬಳಸಿಕೊಳ್ಳುತ್ತಿವೆ. ಡಿಎಂಕೆ ಮತ್ತು ಎಐಎಡಿಎಂಕೆ ನಾಯಕರು ನಗದು, ಪಾತ್ರೆಗಳು, ಸೀರೆಗಳು,
ಖಾಸಗಿ ಕಂಪನಿ ನೌಕರರ ನಿವೃತ್ತಿ ಭವಿಷ್ಯಕ್ಕೆ ಕೇಂದ್ರ ಸರ್ಕಾರ ಕಾರ್ಪೊರೇಟ್ ಎನ್ಪಿಎಸ್ ಎಂಬ ಯೋಜನೆ ಜಾರಿಗೆ ತಂದಿದೆ. 2026 ರಿಂದ ಹೊಸ ನಿಯಮಗಳು ಜಾರಿಯಾಗಲಿವೆ. ಇದು ಉದ್ಯೋಗಿ ಮತ್ತು ಮಾಲೀಕರ ಜಂಟಿ ಹೂಡಿಕೆಗೆ ಅವಕಾಶ ನೀಡುತ್ತದೆ.
Devdutt Padikkal In VHT 2025-26- ಭಾರತೀಯ ಕ್ರಿಕೆಟ್ ಆಯ್ಕೆ ವೇಳೆ ಕರ್ನಾಟಕದ ಪ್ರತಿಭಾವಂತ ಆಟಗಾರರಿಗೆ ಅನ್ಯಾಯವಾಗುತ್ತಲೇ ಇದೆ. ದೇಶೀಯ ಪಂದ್ಯಗಳಲ್ಲಿ ಉತ್ತಮ ಸಾಧನೆ ತೋರಿರುವ ಕರುಣ್ ನಾಯರ್ ಅವರಂತೆ ಇದೀಗ ದೇವದತ್ ಪಡಿಕ್ಕಲ್ ಅವರೂ ನಿರ್ಲಕ್ಷ್
ಕಾಂಗ್ರೆಸ್ ರಾಜ್ಯ ರಾಜಕೀಯದಲ್ಲಿ ನಾಯಕತ್ವ ಬದಲಾವಣೆಯು ಬೂದಿ ಮುಚ್ಚಿದ ಕೆಂಡದಂತೆ ಇದೆ. ಇತ್ತೀಚೆಗೆ ಸಿಎಂ ಬದಲಾವಣೆ ತಣ್ಣಗಾದಂತಿತ್ತು. ಆದರೆ, ಮೈಸೂರಿನಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅವರು ರಾ
ಚಲಿಸುತ್ತಿದ್ದ ಬ್ಯಾಂಕಾಕ್ ರೈಲಿನ ಮೇಲೆ ಕ್ರೇನ್ ಬಿದ್ದ ಪರಿಣಾಮ , ರೈಲು ಹಳಿ ತಪ್ಪಿ ಬೋಗಿಗಳು ಹೊತ್ತಿ ಉರಿದಿವೆ. 22 ಮಂದಿ ಪ್ರಯಾಣಿಕರು ದಾರುಣವಾಗಿ ಸಾವನ್ನಪ್ಪಿದ್ದಾರೆ.
ನಾಡಿನಾದ್ಯಂತ ಸಂಕ್ರಾಂತಿ ಸಡಗರ ಮನೆ ಮಾಡಿದೆ. ಹಣ್ಣು, ಹೂವು, ತರಕಾರಿ, ದಿನಸಿ ವಸ್ತುಗಳು ದುಪ್ಪಟ್ಟಾಗಿದೆ. ಹೆಣ್ಣು ಮಕ್ಕಳು ಎಳ್ಳು ಬೀರಲು ಉಪಯೋಗಿಸುವ ಸಕ್ಕರೆ ಅಚ್ಚು, ಬಿಳಿಎಳ್ಳು, ಕೊಬ್ಬರಿ ಬೆಲೆಯೂ ಗಗನಕ್ಕೇರಿದೆ. ಒಂದು ಕಿ
ಜಗತ್ತಿನಾದ್ಯಂತ ಬಹುತೇಕ ಎಲ್ಲಾ ಕ್ಷೇತ್ರಗಳಲ್ಲೂ ಎಐ ಝಲಕ್ ಕಾಣಸಿಗುತ್ತಿದ್ದು, ರಾಜಕೀಯ ಕ್ಷೇತ್ರದಲ್ಲೂ ಇದರ ಮೆರಗು ಹೆಚ್ಚಾಗುತ್ತಿದೆ ಅದೆಲ್ಲೂ ಪ್ರಮುಖವಾಗಿ ಕರ್ನಾಟಕ ರಾಜ್ಯ ರಾಜಕಾರಣದಲ್ಲಂತೂ ಎಲ್ಲಾ ಪಕ್ಷಗಳು ಎಐ ಬಳಕ
Nitin Nabin New BJP Boss : ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ ಹೆಸರನ್ನು ಘೋಷಿಸುವ ಕಾಲ ಸನ್ನಿಹಿತವಾಗಿದೆ. ಹಲವಾರು ದಿನಗಳಿಂದ ಹಲವು ಊಹಾಪೋಹ ಸುದ್ದಿಗಳಿಗೆ ಕಾರಣವಾಗಿದ್ದ ಈ ಪ್ರಕ್ರಿಯೆಗೆ ಬಿಜೆಪಿ ವರಿಷ್ಠರು ತೆರೆ ಎಳೆಯಲಿದ್ದಾರೆ. ಖಚಿತ ಮಾಹ
ಕಡೆಯ ಕ್ಷಣದಲ್ಲಿ ‘ಬಿಗ್ ಬಾಸ್’ ಮನೆಯಿಂದ ಹೊರಬಂದ ಸ್ಪರ್ಧಿ ಯಾರು?
ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಮಿಚಿಗನ್ನಲ್ಲಿರುವ ಫೋರ್ಡ್ ಕಾರ್ಖಾನೆಗೆ ವೀಕ್ಷಣೆಗೆ ಭೇಟಿ ನೀಡಿ, ಫ್ಲೋರ್ ವೀಕ್ಷಣೆ ಮಾಡುವ ವೇಳೆ ಕಂಪನಿಯ ನೆಲ ಮಾಳಿಗೆ ಮುಂದೆ ನಿಂತಿದ್ದ ಪ್ರತಿಭಟನಕಾರನೊಬ್ಬ ಅವರ ವಿರುದ್ಧ
ತೈವಾನ್ನ ನಿಯಮಗಳನ್ನು ಉಲ್ಲಂಘಿಸಿ ಅಕ್ರಮವಾಗಿ ಅಲ್ಲಿನ ನುರಿತ ಉದ್ಯೋಗಿಗಳನ್ನು ನೇಮಕಾತಿ ಮಾಡಿಕೊಂಡ ಆರೋಪದ ಮೇಲೆ ಒನ್ಪ್ಲಸ್ ಸಿಇಒ ಪೀಟ್ ಲಾವ್ ವಿರುದ್ಧ ತೈವಾನ್ ಅಧಿಕಾರಿಗಳು ಬಂಧನ ವಾರಂಟ್ ಹೊರಡಿಸಿದ್ದಾರೆ. ಚೀನಾ ಮೂಲದ
ಬೆಳ್ಳಿ ಬೆಲೆ ಶಾಕಿಂಗ್ ರೀತಿಯಲ್ಲಿ ಏರಿಕೆ ಆಗಿದ್ದು, 3 ಲಕ್ಷದ ಸಮೀಪಕ್ಕೆ ಬಂದಿದೆ. ಚಿನ್ನದ ಬೆಲೆ ಕಳೆದ 5 ದಿನಗಳಿಂದ ನಿರಂತರವಾಗಿ ಏರಿಕೆ ಆಗಿದೆ.
ಅಮೆರಿಕಾ ಅಂತರಾಷ್ಟ್ರೀಯ ಸಂಸ್ಥೆಗಳ ಕಾರ್ಯ ವ್ಯರ್ಥ ಎಂದು ಹೇಳಿ ವಿಶ್ವಸಂಸ್ಥೆ ಸೇರಿದಂತೆ 66 ಅಂತರಾಷ್ಟ್ರೀಯ ಅಂಗಸಂಸ್ಥೆಗಳಿಂದ ಹೊರಬರಲು ನಿರ್ಧರಿಸಿದ ಬೆನ್ನಲ್ಲೆ, ಇಸ್ರೇಲ್ ಕೂಡ ಹಲವು ಅಂತರಾಷ್ಟ್ರೀಯ ಸಂಸ್ಥೆಗಳಿಂದ ಹೊರಬ
ಚನ್ನಗಿರಿ ತಾಲೂಕಿನ ತುಮ್ಕೋಸ್ಗೆ ಅಡಕೆ ಆವಕ ಶೇ.40 ರಷ್ಟು ಹೆಚ್ಚಳವಾಗಿದ್ದು, ಧಾರಣೆ ಉತ್ತಮವಾಗಿರುವುದರಿಂದ ಸುಮಾರು 3 ಲಕ್ಷ ಅಡಕೆ ಚೀಲಗಳು ಶೇಖರಣೆಯಾಗಿವೆ. ಗೋದಾಮುಗಳಲ್ಲಿ ಜಾಗವಿಲ್ಲದ ಕಾರಣ 10 ದಿನಗಳವರೆಗೆ ರೈತರು ಅಡಕೆ ತರ
ತೀರ್ಥಹಳ್ಳಿಯ ಭಾರತಿಪುರ ಕ್ರಾಸ್ ಬಳಿ ಕೆಎಸ್ಆರ್ಟಿಸಿ ಮತ್ತು ಕಾರು ಡಿಕ್ಕಿಯಾಗಿದೆ. ಇಬ್ಬರು ಸಾವನ್ನಪ್ಪಿದ್ದಾರೆ. ಶೃಂಗೇರಿ ತಾಲೂಕು ಕಿಗ್ಗಾ ಗ್ರಾಮದ ನಿವಾಸಿ ಫಾತಿಮಾ (60) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ರಿಯಾಜ್ (30) ಅವ
ಹೊಸನಗರ ತಾಲೂಕಿನಲ್ಲಿ ಭತ್ತ ಬೆಳೆಗಾರರು ಕನಿಷ್ಠ ಬೆಂಬಲ ಬೆಲೆಯ ಯೋಜನೆಯಿಂದ ವಂಚಿತರಾಗಿದ್ದಾರೆ. ಖರೀದಿ ಕೇಂದ್ರದ ಕೊರತೆ, ಪೂರ್ವ ನೋಂದಣಿ ನಿಯಮ ಮತ್ತು ಕನಿಷ್ಠ 25 ಕ್ವಿಂಟಾಲ್ ಷರತ್ತುಗಳಿಂದಾಗಿ ರೈತರು ಖಾಸಗಿ ವ್ಯಾಪಾರಿಗಳಿಗ
ಬಾಗಲಕೋಟೆಯಲ್ಲಿ ಜಿಲ್ಲೆಯ ಮೊದಲ ಅತ್ಯಾಧುನಿಕ ಆ್ಯಂಪಿ ಥಿಯೇಟರ್ ನಿರ್ಮಾಣಗೊಂಡಿದ್ದು, 800 ಮಂದಿ ಕುಳಿತು ಕಾರ್ಯಕ್ರಮ ವೀಕ್ಷಿಸಬಹುದು. 1.50 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ಈ ಬಯಲು ರಂಗಮಂದಿರ, ಪ್ರಕೃತಿಯ ಮಡಿಲಲ್ಲಿ ನಾಟಕ, ಸ
ಲಿಫ್ಟ್ ಕೊಡುವ ನೆಪದಲ್ಲಿ ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿದ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ. ಆರೋಪಿಯನ್ನು ಪೊಲೀಸರು ಬಂಧಿಸಿದ್ದು ವಿಚಾರಣೆ ನಡೆಸುತ್ತಿದ್ದಾರೆ. ಆರೋಪಿ ಗಣೇಶ್ ಎಂಬಾತ ಅತ್ಯಾಚಾರ ನಡೆಸಿ ತನ್ನ ಸ್
ಧರ್ಮಸ್ಥಳದಲ್ಲಿ 1990ರಿಂದ 2021ರವರೆಗೆ ಸಂಭವಿಸಿದ 74 ಅಸಹಜ ಸಾವುಗಳ ತನಿಖೆಗೆ ಪ್ರತ್ಯೇಕ ಎಫ್ಐಆರ್ ದಾಖಲಿಸಲು ಎಸ್ಐಟಿ ಅಧಿಕಾರಿಗಳಿಗೆ ನಿರ್ದೇಶಿಸುವಂತೆ ಕೋರಿ ಸೌಜನ್ಯಾ ತಾಯಿ ಸಲ್ಲಿಸಿದ ಅರ್ಜಿಗೆ ಸಂಬಂಧಿಸಿದಂತೆ ರಾಜ್ಯ ಸರಕ
2028ರ ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೇ ರಾಜಕೀಯ ವಲಯದಲ್ಲಿ ಚರ್ಚೆಗಳು ತೀವ್ರಗೊಂಡಿವೆ. ಯಲಬುರ್ಗಾ ಶಾಸಕ ಬಸವರಾಜ ರಾಯರಡ್ಡಿ ಅವರು ಕೊಪ್ಪಳ ಕ್ಷೇತ್ರದಿಂದ ಸ್ಪರ್ಧಿಸುವ ಸಾಧ್ಯತೆ ಇದೆ. ತಮ್ಮ ಪುತ್ರಿ ಮಮತಾ ಅವರ
ರಾಜ್ಯದ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ 1 ರಿಂದ 12ನೇ ತರಗತಿವರೆಗಿನ ಮಕ್ಕಳಲ್ಲಿ ಶೇ.5 ರಿಂದ 7ರಷ್ಟು ಮಂದಿಗೆ ಅಧಿಕ ರಕ್ತದೊತ್ತಡ ಇರುವುದು ಆರೋಗ್ಯ ಇಲಾಖೆಯ ತಪಾಸಣೆಯಲ್ಲಿ ಬೆಳಕಿಗೆ ಬಂದಿದೆ. ಇದು ಗಂಭೀರ ಸಮಸ್ಯೆಯಾಗಿದ್
ತೆಲಂಗಾಣದಲ್ಲಿ ಚುನಾವಣೆ ಭರವಸೆ ಈಡೇರಿಸಲು 500ಕ್ಕೂ ಹೆಚ್ಚು ಬೀದಿ ನಾಯಿಗಳನ್ನು ಕೊಂದ ಘಟನೆ ವರದಿಯಾಗಿದೆ. ಕಮರೆಡ್ಡಿ ಮತ್ತು ಹನ್ಮಗೊಂಡ ಜಿಲ್ಲೆಗಳಲ್ಲಿ ಈ ಹತ್ಯೆಗಳು ನಡೆದಿವೆ. ಗ್ರಾಮ ಪಂಚಾಯಿತಿ ಚುನಾವಣೆಗೂ ಮುನ್ನ ನೀಡಿದ ಭರ
ನವಿಮುಂಬೈ: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ ಉದ್ಘಾಟನಾ ಪಂದ್ಯ ಸೋತರೂ ಬಳಿಕ ಲಯಕ್ಕೆ ಮರಳಿದ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡ ನಲ್ಲಿ ಸತತ ಎರಡನೇ ಜಯ ದಾಖಲಿಸಿದೆ. ನಾಯಕಿ ಹರ್ಮನ್ ಪ್ರೀತ್ ಕೌರ್ ಅವರ ಭರ್ಜರ
Rohit Sharma, Virat Kohli's rift with Gautam Gambhir- ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಹಾಗೂ ಗೌತಮ್ ಗಂಭೀರ್ ಅವರ ನಡುವೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ ಎಂದು ಟೀಂ ಇಂಡಿಯಾದ ಬ್ಯಾಟಿಂಗ್ ಕೋಚ್ ಸಿತಾಂಶು ಕೋಟಕ್ ಸ್ಪಷ್ಟಪಡಿಸಿದ್ದಾರೆ. ಮಾಧ್ಯಮ ವರದಿಗಳಲ್
ಇರಾನ್ ಜೊತೆ ವ್ಯಾಪಾರ ಮಾಡುವ ಯಾವುದೇ ದೇಶದ ಮೇಲೆ ಶೇ. 25ರಷ್ಟು ಹೆಚ್ಚುವರಿ ಸುಂಕ ವಿಧಿಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ. ಇರಾನ್ನ ಖಮೇನಿ ಆಡಳಿತದ ಮೇಲೆ ಒತ್ತಡ ಹೇರುವ ಉದ್ದೇಶದಿಂದ ಈ ನಿರ್ಧಾರ
ಅಮೆರಿಕದ ವಿಶ್ವವಿದ್ಯಾಲಯದಲ್ಲಿ ಭಾರತೀಯ ವಿದ್ಯಾರ್ಥಿಗಳು ತಾರತಮ್ಯ ಎದುರಿಸಿದ್ದಾರೆ. ಪಲಕ್ ಪನೀರ್ ವಾಸನೆಗೆ ಸಂಬಂಧಿಸಿದ ಘಟನೆ ದೊಡ್ಡ ವಿವಾದಕ್ಕೆ ಕಾರಣವಾಯಿತು. ಇದರಿಂದಾಗಿ ಇಬ್ಬರು ವಿದ್ಯಾರ್ಥಿಗಳು ಅಮೆರಿಕ ತೊರೆದರು. ವ
ಬೆಂಗಳೂರಿನಲ್ಲಿ ಸಂಚಾರ ನಿಯಮ ಉಲ್ಲಂಘನೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಪೊಲೀಸರು ದಂಡದ ಜೊತೆಗೆ ಎಫ್ಐಆರ್ ದಾಖಲಿಸುವ ಕಠಿಣ ಕ್ರಮಕ್ಕೆ ಮುಂದಾಗಿದ್ದಾರೆ. ಸಿಗ್ನಲ್ ಜಂಪ್, ತಪ್ಪಾದ ದಿಕ್ಕಿನಲ್ಲಿ ಚಾಲನೆ ಮುಂತಾದ ಸಣ್ಣ ಉ
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಲ್ಲಿ ಸಾವಿ ರ ನ್ಯೂನ್ಯತೆಗಳಿವೆ. ಆದರೆ ತಮಗೆ ಸರಿ ಎನಿಸಿದ್ದನ್ನು ಮಾಡುವ ಅವರ ಎದೆಗಾರಿಕೆಯನ್ನು ಎಲ್ಲರೂ ಮೆಚ್ಚಲೇಬೇಕು. ಇರಾನ್ ಪ್ರತಿಭಟನೆಗಳಿಗೆ ಬಹಿರಂಗವಾಗಿ ಬೆಂಬಲ ಘೋಷಿಸಿರ
ಸಂಕ್ರಾಂತಿ ಹಬ್ಬಕ್ಕಾಗಿ ಬೆಂಗಳೂರಿನ ಮಾರುಕಟ್ಟೆಗಳಲ್ಲಿ ಖರೀದಿ ಭರಾಟೆ ಜೋರಾಗಿದೆ. ಕಬ್ಬು, ಗೆಣಸು, ಅವರೆಕಾಯಿ, ಕಡಲೆಕಾಯಿ ಮುಂತಾದವುಗಳ ಆಗಮನದಿಂದ ಸುಗ್ಗಿಯ ಸಂಭ್ರಮ ಹೆಚ್ಚಿದೆ. ಸೇವಂತಿಗೆ, ಅವರೆಕಾಯಿ ದರ ಇಳಿಕೆಯಾಗಿದ್ದು,
Ali Khan Statement On Indian Visa- ಪಾಕಿಸ್ತಾನ ಮೂಲದ ಅಮೆರಿಕ ಕ್ರಿಕೆಟ್ ತಂಡದ ಪ್ರಮುಖ ಮಧ್ಯಮ ವೇಗದ ಬೌಲರ್ ಅಲಿ ಖಾನ್ಗೆ ಭಾರತ ಪ್ರವೇಶಿಸಲು ವೀಸಾ ನಿರಾಕರಿಸಲಾಗಿದೆ ಎಂದು ಹೇಳಲಾಗಿದೆ. ಇದರಿಂದಾಗಿ ಮುಂಬರುವ ಟಿ20 ವಿಶ್ವಕಪ್ನಲ್ಲಿ ಅವರ ಆಟದ ಬಗ
ಭಾರತದೊಂದಿಗಿನ ಗಡಿ ವಿವಾದವನ್ನು ಜೀವಂತವಾಗಿಟ್ಟುಕೊಳ್ಳುವುದನ್ನೇ ತನ್ನ ನೀತಿಯನ್ನಾಗಿ ಮಾಡಿಕೊಂಡಿರುವ ಚೀನಾ, ಶಕ್ಸಗಮ್ ಕಣಿವೆಯಲ್ಲಿ ರಸ್ತೆ ನಿರ್ಮಾಣ ಕಾರ್ಯವನ್ನುಆರಂಭಿಸಿದೆ. ಚೀನಾ ಈ ನಡೆಯನ್ನು ಭಾರತ ವಿರೋಧಿಸಿದ್ದು,
ಸೂರಜ್-ರಾಶಿಕಾ ಶೆಟ್ಟಿ ಜೋಡಿ ಬಗ್ಗೆ ತಮ್ಮ ಏನಂದ್ರು ನೋಡಿ!
ನೈರುತ್ಯ ರೈಲ್ವೆಯು ಡೀಸೆಲ್ ರೈಲುಗಳನ್ನು ವಿದ್ಯುತ್ ರೈಲುಗಳಾಗಿ ಪರಿವರ್ತಿಸುವ ಕೆಲಸವನ್ನು ವೇಗಗೊಳಿಸಿದೆ. ಬೆಂಗಳೂರು ವಿಭಾಗದಲ್ಲಿ ಶೇಕಡಾ 99ರಷ್ಟು ವಿದ್ಯುದ್ದೀಕರಣ ಪೂರ್ಣಗೊಂಡಿದೆ. ದೇಶದ ರೈಲ್ವೆ ಜಾಲವನ್ನು 2030ರೊಳಗೆ ಸಂ
ʻಆʼ ಮನುಷ್ಯನ ಜೊತೆ ಮತ್ತೆ ಮಾತಾಡಲ್ಲ?’ ರಾಶಿಕಾ ಶೆಟ್ಟಿ ಹೀಗೇಳಿದ್ದು ಯಾರಿಗೆ?
German Chancellor in Bengaluru : ಜರ್ಮನ್ ಚಾನ್ಸಲರ್ ಫೆಡ್ರಿಕ್ ಮೆರ್ಜ್ ಅವರು ಬೆಂಗಳೂರಿಗೆ ಭೇಟಿ ನೀಡಿದ್ದಾರೆ. ಆ ವೇಳೆ, ಸ್ವಾಗತಿಸಲು ಸಿಎಂ ಸಿದ್ದರಾಮಯ್ಯ ಇರಲಿಲ್ಲ ಎನ್ನುವ ಕಾರಣಕ್ಕಾಗಿ, ವಿರೋಧ ಪಕ್ಷದ ನಾಯಕ ಆರ್.ಅಶೋಕ, ಸಿಎಂ ಸಿದ್ದರಾಮಯ್ಯನವ
India Vs New Zealand 2nd ODI- ಪ್ರವಾಸಿ ನ್ಯೂಜಿಲೆಂಡ್ ವಿರುದ್ಧ ಮೊದಲ ಏಕದಿನ ಪಂದ್ಯದಲ್ಲಿ ಗೆದ್ದು ಸರಣಿಯಲ್ಲಿ ಮುನ್ನಡೆ ಸ್ಥಾಪಿಸಿರುವ ಭಾರತ ತಂಡ ಇದೀಗ ಏರಡನೇ ಪಂದ್ಚವನ್ನೂ ಗೆಲ್ಲುವ ಉತ್ಸಾಹದಲ್ಲಿದೆ.ರಾಜ್ ಕೋಟ್ ನಲ್ಲಿ ನಡೆಯಲಿರುವ ಪಂದ್
ಇರಾನ್ ಅಕ್ಷರಶಃ ಹೊತ್ತಿ ಉರಿಯುತ್ತಿದೆ. ಇರಾನ್ ರಕ್ತ ಕ್ರಾಂತಿಯ ಹೊಸ್ತಿಲಿಗೆ ಬಂದು ನಿಂತಿದ್ದು, ಖಮೇನಿ ಆಡಳಿತ ವಿರುದ್ಧದ ಹಿಂಸಾತ್ಮಕ ಪ್ರತಿಭಟನೆಗಳು ನಿಲ್ಲುವ ಲಕ್ಷಣ ಕಾಣುತ್ತಿಲ್ಲ. ಎರಡು ವಾರಗಳಿಂದ ನಿರಂತರವಾಗಿ ನಡೆ
ಬಿಗ್ಬಾಸ್ ಗೆಲ್ಲೋದು ಪಕ್ಕಾ ಯಾರು? ಧೃವಂತ್, ಅಶ್ವಿನಿಗೆ ಜನ್ರು ಕೊಟ್ಟ ಮಾರ್ಕ್ಸ್ ಎಷ್ಟು? ಗಿಲ್ಲಿಗೆ ಸಿಕ್ಕಿದ್ದೆಷ್ಟು?
Sleep benefits : ಸರಿಯಾಗಿ ನಿದ್ದೆ ಮಾಡುವುದರಿಂದ ದೇಹಕ್ಕಿದೆ ಈ 5 ಲಾಭಗಳು|Dr Sandeep Benkal
ಟಾಟಾ ಮೋಟಾರ್ಸ್ 2026ರ ಟಾಟಾ ಪಂಚ್ ಫೇಸ್ಲಿಫ್ಟ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಇದರ ಆರಂಭಿಕ ಬೆಲೆ 5.59 ಲಕ್ಷ ರೂಪಾಯಿ ಆಗಿದೆ. ಬಾಹ್ಯವಾಗಿ ಇದು ಪಂಚ್ ಇವಿ ಮಾದರಿಯ ವಿನ್ಯಾಸವನ್ನು ಪಡೆದುಕೊಂಡಿದ್ದು, ಒಳಾಂಗಣದಲ್ಲಿ ದೊಡ್ಡ
ಇಸ್ರೋದ ಪಿಎಸ್ಎಲ್ವಿ-ಸಿ62 ರಾಕೆಟ್ ಉಡಾವಣೆ ವಿಫಲವಾದರೂ, ಒಂದು ಉಪಗ್ರಹ ಪವಾಡವೆಂಬಂತೆ ಬದುಕಿದೆ. ಈ ಉಪಗ್ರಹವು ಬಾಹ್ಯಾಕಾಶದಿಂದ ಭೂಮಿಗೆ ಯಶಸ್ವಿಯಾಗಿ ಸಂಕೇತಗಳನ್ನು ರವಾನಿಸುತ್ತಿದೆ. ರಾಕೆಟ್ ವೈಫಲ್ಯದಲ್ಲಿ ಉಪಗ್ರಹಗಳು ನ

18 C