SENSEX
NIFTY
GOLD
USD/INR

Weather

28    C
... ...View News by News Source
ಶಿ-ಮಾರ್ಟ್‌ ಯೋಜನೆ: ಗ್ರಾಮೀಣ ಮಹಿಳೆಯರನ್ನು ಲಕ್ಷಾಧಿಪತಿ ಉದ್ಯಮಿಗಳನ್ನಾಗಿಸಲು ಹೊಸ ವೇದಿಕೆ ಆರಂಭ: ವಿಶೇಷತೆಗಳು ಏನು?

ಕೇಂದ್ರ ಸರ್ಕಾರ ಮಹಿಳಾ ಉದ್ಯಮಿಗಳಿಗಾಗಿ 'ಶಿ-ಮಾರ್ಟ್' ಗಳನ್ನು ಗ್ರಾಮೀಣ ಪ್ರದೇಶದಲ್ಲಿ ಸ್ಥಾಪಿಸಲಿದೆ. ಇದು ಮಹಿಳೆಯರ ಸ್ವಾವಲಂಬನೆ ಮತ್ತು ಆದಾಯ ಹೆಚ್ಚಳಕ್ಕೆ ನೆರವಾಗಲಿದೆ. ಸ್ವ-ಸಹಾಯ ಗುಂಪುಗಳ ಮೂಲಕ ಸಮುದಾಯ ಮಾಲೀಕತ್ವದ ಮಳ

2 Feb 2026 4:09 pm
ಬಜೆಟ್ ಅಧಿವೇಶನ ವೇಳೆ ಪ್ರಕಟಣೆಗೊಳ್ಳದ ಪುಸ್ತಕದ ಭಾಗಗಳನ್ನು ಪ್ರಸ್ತಾಪಿಸಿದ ರಾಹುಲ್ ಗಾಂಧಿ; ಲೋಕಸಭೆಯಲ್ಲಿ ಗದ್ದಲ, ಗಲಾಟೆ

ಲೋಕಸಭೆಯಲ್ಲಿ ಬಜೆಟ್ ಅಧಿವೇಶನ ವೇಳೆ ರಾಹುಲ್ ಗಾಂಧಿ ಅವರು ಮಾಜಿ ಸೇನಾ ಮುಖ್ಯಸ್ಥರ ಪ್ರಕಟಣೆಗೊಳ್ಳದ ಪುಸ್ತಕದ ಭಾಗಗಳನ್ನು ಓದಲು ಪ್ರಯತ್ನಿಸಿದರು. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಇದನ್ನು ಪ್ರಶ್ನಿಸಿದರು. ಪುಸ್ತಕ ಪ್ರ

2 Feb 2026 4:02 pm
ಅಸಹಾಯಕ ಸಿಎಂ ಎಂಬ ವಿಪಕ್ಷದ ಆರೋಪಕ್ಕೆ ಸಿಎಂ ಖಡಕ್ ತಿರುಗೇಟು! ಸತ್ಯ ಅಸತ್ಯದ ಉದಾಹಾರಣೆ ಕೊಟ್ಟ ಸಿದ್ದರಾಮಯ್ಯ

ವಿಪಕ್ಷಗಳ 'ಅಸಹಾಯಕ ಸಿಎಂ' ಆರೋಪಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ. ರಾಜ್ಯಪಾಲರು ಭಾಷಣದಲ್ಲಿ 'ಜೈ ಸಂವಿಧಾನ' ಎಂದು ಓದದೆ ಇರುವುದರ ಬಗ್ಗೆಯೂ ಬೇಸರ ಹೊರ ಹಾಕಿದ್ದಾರೆ. ಇದೇ ವೇಳೆ, ಎಚ್.ಡಿ. ಕುಮಾರಸ್ವಾಮಿ

2 Feb 2026 3:51 pm
ರಾಜಧಾನಿಯ PGಗಳಿಗೆ GBA ಶಾಕ್:‌ ಕಳಪೆ ನಿರ್ವಹಣೆಯ 500ಕ್ಕೂ ಅಧಿಕ ಪೇಯಿಂಗ್ ಗೇಸ್ಟ್‌ ಗೆ ನೋಟಿಸ್, 8 ಪಿಜಿ ಬಂದ್!

ಬೆಂಗಳೂರಿನಲ್ಲಿ ಪಿಜಿಗಳ ಕಳಪೆ ನಿರ್ವಹಣೆ ಮತ್ತು ಮೂಲಸೌಕರ್ಯಗಳ ಕೊರತೆಯಿಂದಾಗಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. 8 ಅಸುರಕ್ಷಿತ ಪಿಜಿಗಳಿಗೆ ಬೀಗ ಜಡಿದಿದ್ದು, 574 ಪಿಜಿಗಳಿಗೆ ನೋಟಿಸ್ ಜಾರಿ

2 Feb 2026 3:36 pm
ಮಾರ್ಚ್ ಅಂತ್ಯದ ವೇಳೆಗೆ ಎಸಿ ನ್ಯಾಯಾಲಯದ ಎಲ್ಲಾ ಕೇಸ್‌ ವಿಲೇವಾರಿಗೊಳಿಸಬೇಕು; ಗಡುವು ಕೊಟ್ಟ ಕೃಷ್ಣ ಬೈರೇಗೌಡ

ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಎಸಿ ನ್ಯಾಯಾಲಯದ ಬಾಕಿ ಪ್ರಕರಣಗಳನ್ನು ಮಾರ್ಚ್ ಅಂತ್ಯದೊಳಗೆ ವಿಲೇವಾರಿ ಮಾಡಲು ಕಟ್ಟುನಿಟ್ಟಿನ ಆದೇಶ ನೀಡಿದ್ದಾರೆ. 73,000 ಪ್ರಕರಣಗಳನ್ನು 10,656 ಕ್ಕೆ ಇಳಿಸಲಾಗಿದೆ. ಇನ್ನೂ 10,000 ಕ್ಕೂ ಅಧಿಕ ಪ್ರಕ

2 Feb 2026 2:50 pm
1 ವಿಳಾಸ, 1 ಮೊಬೈಲ್‌ ನಂ. 24 ಪಾಸ್‌ ಪೋರ್ಟ್‌! ಗಾಜಿಯಬಾದ್‌ನಲ್ಲಿ ನಕಲಿ ದಾಖಲೆ ಬಳಸಿ 24 ಪಾಸ್‌ ಪೋರ್ಟ್‌ ಪಡೆದುಕೊಂಡ ಖತರ್ನಾಕ್‌ ಗ್ಯಾಂಗ್

ಗಾಜಿಯಾಬಾದ್‌ನಲ್ಲಿ ನಕಲಿ ದಾಖಲೆಗಳನ್ನು ಬಳಸಿ ಒಂದೇ ವಿಳಾಸ ಮತ್ತು ಮೊಬೈಲ್ ನಂಬರ್‌ನಿಂದ 24 ಪಾಸ್‌ಪೋರ್ಟ್‌ಗಳನ್ನು ಪಡೆದ ಪ್ರಕರಣ ಬೆಳಕಿಗೆ ಬಂದಿದೆ. ಈ ವಂಚನೆ ಜಾಲದಲ್ಲಿ ಪೋಸ್ಟ್‌ಮ್ಯಾನ್ ಸೇರಿದಂತೆ 26 ಜನರ ವಿರುದ್ಧ ಪ್ರಕರಣ

2 Feb 2026 2:41 pm
52 ಸಾವಿರ ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆ ಹಣ ಬರ್ತಿಲ್ಲ! ಸಮಸ್ಯೆಯ ಮೂಲ ತಿಳಿಸಿದ ಲಕ್ಷ್ಮೀ ಹೆಬ್ಬಾಳ್ಕರ್; ಪರಿಹಾರವೇನು?

ಗೃಹಲಕ್ಷ್ಮಿ ಯೋಜನೆಯಡಿ 52 ಸಾವಿರ ಮಹಿಳೆಯರಿಗೆ ಹಣ ಜಮೆ ಆಗುತ್ತಿಲ್ಲ. ಜಿಎಸ್‌ಟಿ ಮತ್ತು ಆದಾಯ ತೆರಿಗೆ ಪಾವತಿಸುತ್ತಿರುವುದು ಇದಕ್ಕೆ ಕಾರಣ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದ್ದಾರೆ. ಸುಮಾರು 20 ಸಾವಿರ ಫಲಾನುಭವಿಗ

2 Feb 2026 2:10 pm
13ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡ ಶ್ರೀ ಕೃಷ್ಣ

13ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡ ಶ್ರೀ ಕೃಷ್ಣ

2 Feb 2026 2:09 pm
Union Budget 2026: ಟ್ರಂಪ್ ಸುಂಕಗಳಿಂದ ಭಾರತದ ಆರ್ಥಿಕತೆ ರಕ್ಷಿಸುವ ಯೋಜನೆ; ಕಾಪಾಡಲಿದೆ ರಫ್ತುದಾರರ ಹಿತ

ಕೇಂದ್ರ ಬಜೆಟ್‌ 2026ರ ಬಗ್ಗೆ ಆರ್ಥಿಕ ಮತ್ತು ರಾಜಕೀಯ ತಜ್ಞರು ಮತ್ತು ಆಡಳಿತ ಹಾಗೂ ಪ್ರತಿಪಕ್ಷ ನಾಯಕರು ತಮ್ಮದೇ ಆದ ವಿಶ್ಲೇಷಣೆಗಳನ್ನು ಮಾಡುತ್ತಿದ್ದಾರೆ. ನಿರ್ಮಲಾ ಸೀತಾರಾಮನ್‌ ಅವರ 9ನೇ ಬಜೆಟ್‌ ಬಗ್ಗೆ ಪರ-ವಿರೋಧದ ಚರ್ಚೆಗಳು

2 Feb 2026 1:55 pm
Bescom Outage: ಬೆಂಗಳೂರಿನ ಹೆಬ್ಬಾಳ ಸೇರಿ 30 ಬಡಾವಣೆಗಳಲ್ಲಿ ಬುಧವಾರ (ಫೆ.4) ವಿದ್ಯುತ್ ಕಡಿತ; ಎಲ್ಲೆಲ್ಲಿ?

ಬೆಂಗಳೂರಿನ ಹಲವು ಬಡಾವಣೆಗಳಲ್ಲಿ ಬುಧವಾರ ಫೆಬ್ರವರಿ 4ರಂದು ವಿದ್ಯುತ್ ವ್ಯತ್ಯಯವಾಗಲಿದೆ. ಹೆಬ್ಬಾಳ ವಿಭಾಗದ ಎಲ್.ಆರ್.ಬಂಡೆ ಉಪಕೇಂದ್ರ ವ್ಯಾಪ್ತಿಯಲ್ಲಿ ಬೆಳಿಗ್ಗೆ 11 ರಿಂದ ಸಂಜೆ 4ರವರೆಗೆ ವಿದ್ಯುತ್ ಪೂರೈಕೆ ಇರುವುದಿಲ್ಲ. ಕಾ

2 Feb 2026 1:46 pm
ದಲೈಲಾಮಾರಿಗೆ ಗ್ರ್ಯಾಮಿ ಪ್ರಶಸ್ತಿ - 90ನೇ ವಯಸ್ಸಿನ ಬೌದ್ಧಗುರುವಿಗೆ ಪ್ರತಿಷ್ಠಿತ ಪ್ರಶಸ್ತಿ ತಂದುಕೊಟ್ಟ ಆಲ್ಬಂ ಯಾವುದು?

ಚಾಮುಂಡಿ ಬೆಟ್ಟದ ಅಭಿವೃದ್ಧಿ ಕಾಮಗಾರಿಗಳ ವಿರುದ್ಧ ನಾಗರಿಕರು ಪ್ರತಿಭಟನೆ ನಡೆಸಿದರು. ಬೆಟ್ಟದ ಸಾವಿರ ಮೆಟ್ಟಿಲು ಹತ್ತಿ ಪರಿಸರ ಸಂರಕ್ಷಣೆಗಾಗಿ ಒತ್ತಾಯಿಸಿದರು. ಯಾತ್ರಾ ಪುನರುಜ್ಜೀವನ ಯೋಜನೆಯಡಿ ನಡೆಯುತ್ತಿರುವ ನಿರ್ಮಾ

2 Feb 2026 1:44 pm
ಸಿದ್ದರಾಮಯ್ಯ 17ನೇ ಬಜೆಟ್ ಮಾತ್ರವಲ್ಲ; 18, 19ನೇ ಆಯವ್ಯಯ ಮಂಡಿಸ್ತಾರಂತೆ! ಅಭಿನಂದನೆ ಸಲ್ಲಿಸಿದ ಆರ್ ಅಶೋಕ್

ವಿಪಕ್ಷ ನಾಯಕ ಆರ್. ಅಶೋಕ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ 17ನೇ ಬಜೆಟ್ ಮಂಡನೆಗೆ ಅಭಿನಂದನೆ ಸಲ್ಲಿಸಿದರು. ರಾಜ್ಯದಲ್ಲಿ ಬಾಂಗ್ಲಾ ವಲಸಿಗರ ಸಂಖ್ಯೆ ಹೆಚ್ಚಾಗುತ್ತಿದ್ದು, ಅಕ್ರಮವಾಗಿ ಆಧಾರ್ ಕಾರ್ಡ್ ಮಾಡಿಸಿಕೊಳ್ಳುತ್

2 Feb 2026 1:27 pm
ಭಾರತ - ಯುರೋಪ್ ಒಪ್ಪಂದ : ಪಾಕಿಸ್ತಾನ, ಬಾಂಗ್ಲಾದ ಆದಾಯದ ಮೂಲಕ್ಕೆ ದೊಡ್ಡ ಹೊಡೆತ - ಹೇಗೆ?

Free Trade Agreement - EU and India : ಭಾರತ ಮತ್ತು ಐರೋಪ್ಯ ಒಕ್ಕೂಟಗಳ ನಡುವೆ ನಡೆದ ಮುಕ್ತ ವ್ಯಾಪಾರ ಒಪ್ಪಂದದಿಂದ ಪಾಕಿಸ್ತಾನ ಮತ್ತು ಬಾಂಗ್ಲಾದೇಶದ ಆರ್ಥಿಕತೆಗೆ ದೊಡ್ಡ ಏಟು ಬೀಳುವ ಸಾಧ್ಯತೆಯಿದೆ. ವಾಣಿಜ್ಯ ವಿಶ್ಲೇಷಕರು ಎರಡು ದೇಶಗಳ ಪ್ರಮುಖ ಆ

2 Feb 2026 1:17 pm
ಉಕ್ರೇನ್‌ ನಾಗರಿಕರನ್ನು ಗುರಿಯಾಗಿಸಿಕೊಂಡು ರಷ್ಯಾ ಸರಣಿ ಡ್ರೋನ್‌ ದಾಳಿ; ಫೆ.4-5ರಂದು ತ್ರಿಪಕ್ಷೀಯ ಸಭೆಯಲ್ಲಾದ್ರೂ ದೊರೆಯುತ್ತಾ ಶಾಂತಿ?

ಅಬುದಾಬಿಯಲ್ಲಿ ರಷ್ಯಾ ಮತ್ತು ಉಕ್ರೇನ್ ಶಾಂತಿ ಮಾತುಕತೆ ನಡೆಸುತ್ತಿವೆ. ಈ ನಡುವೆಯೂ ರಷ್ಯಾ ಉಕ್ರೇನ್‌ನ ನಾಗರಿಕ ಪ್ರದೇಶಗಳ ಮೇಲೆ ಡ್ರೋನ್ ದಾಳಿ ನಡೆಸುತ್ತಿದೆ. ಭಾನುವಾರ ನಾಗರಿಕ ಬಸ್ ಮೇಲೆ ನಡೆದ ದಾಳಿಯಲ್ಲಿ 15 ಗಣಿಗಾರರು ಮೃತ

2 Feb 2026 1:15 pm
ನೀರಾವರಿ ಕಡತಗಳ ಬೆದರಿಕೆ ಹಾಕಿ 10 ದಿನದಲ್ಲಿ ಅಜಿತ್‌ ದಾದಾ ಇಲ್ಲ; ವಿಮಾನ ಅಪಘಾತ ಪಿತೂರಿ ಎಂದ ಪ್ರತಿಪಕ್ಷಗಳು!

ಮಹಾರಾಷ್ಟ್ರದ ಬಾರಾಮತಿ ಬಳಿ ನಡೆದ ವಿಮಾನ ಅಪಘಾತದಲ್ಲಿ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಮತ್ತು ರಾಷ್ಟ್ರೀಯತಾವಾದಿ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ಅಧ್ಯಕ್ಷ ಅಜಿತ್ ಪವಾರ್ ಅವರ ಸಾವು ರಾಜಕೀಯ ಬಿರುಗಾಳಿಯನ್ನು ಎಬ್ಬಿಸಿದ್ದು,

2 Feb 2026 12:50 pm
ಕರ್ನಾಟಕ-ತಮಿಳುನಾಡಿನ ನದಿ ವಿವಾದದಲ್ಲಿ ರಾಜ್ಯಕ್ಕೆ ಹಿನ್ನಡೆ: ದಕ್ಷಿಣ ಪಿನಾಕಿನಿ ನ್ಯಾಯಮಂಡಳಿ ರಚನೆಗೆ ಸುಪ್ರೀಂ ಆದೇಶ

ದಕ್ಷಿಣ ಪೆನ್ನಾರ್ ನದಿಯ ಉಪನದಿಯಾದ ಮಾರ್ಕಂಡೇಯ ನದಿ ನೀರಿನ ಉಪಯೋಗಕ್ಕೆ ಕರ್ನಾಟಕ ರಚಿಸಿದ್ದ ಯೋಜನೆಗಳಿಗೆ ಹಿನ್ನಡೆಯಾಗಿದೆ. ಕಾರಣ ಸುಪ್ರೀಂ ಕೋರ್ಟ್‌ನಲ್ಲಿ ತೀರ್ಪು ತಮಿಳುನಾಡು ಪರವಾಗಿ ಬಂದಿದ್ದು, ನ್ಯಾಯಾಧೀಕರಣದ ತೀರ್ಪ

2 Feb 2026 12:22 pm
ಸದನ ಸ್ವಾರಸ್ಯ: ಲ್ಯಾಪ್ ಟಾಪ್ ಕೊಡಿ ಎಂದ ಶಾಸಕ, ಉದ್ದನೆಯ ಲಿಸ್ಟ್ ಬಿಡಿಸಿ ಓದಿದ ಅಶೋಕ್!

ವಿಧಾನಸಭೆಯಲ್ಲಿ ಶಾಸಕರಿಗೆ ಲ್ಯಾಪ್‌ಟಾಪ್ ನೀಡಬೇಕೆಂಬ ಬಿಜೆಪಿ ಸದಸ್ಯರ ಬೇಡಿಕೆ ಸ್ಪೀಕರ್ ಯು.ಟಿ. ಖಾದರ್ ಅವರ ಭರವಸೆಗೆ ಕಾರಣವಾಯಿತು. ಅಲ್ಲದೆ, ಮಹಾತ್ಮ ಗಾಂಧಿಗಿಂತ ರಾಜೀವ್ ಗಾಂಧಿ ಮತ್ತು ಇಂದಿರಾ ಗಾಂಧಿ ಹೆಸರಿನಲ್ಲಿ ಹೆಚ್ಚ

2 Feb 2026 12:13 pm
ಸಿಜೆ ರಾಯ್ ನನಗೂ ಕೂಡ ಒಬ್ಬ ಒಳ್ಳೆಯ ಸ್ನೇಹಿತ! ಘಟನೆಯಿಂದ ಬೇಸರ ಆಗಿದೆ: ಸಂತೋಷ್ ಲಾಡ್

ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರು ಉದ್ಯಮಿ ಸಿಜೆ ರಾಯ್ ಅವರ ಆತ್ಮಹತ್ಯೆಗೆ ತೀವ್ರ ಬೇಸರ ವ್ಯಕ್ತಪಡಿಸಿದರು. ಈ ಘಟನೆಗೆ ಐಟಿ ದಾಳಿ ಕಾರಣ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಹಾಗಾಗಿ ಈ ಕುರಿತು ಸರ್ಕಾರ ಈ ಕುರಿತ ತನಿಖೆಯನ್ನು

2 Feb 2026 11:58 am
ನೂತನ ಮಹಾತ್ಮ ಗಾಂಧಿ ಗ್ರಾಮ ಸ್ವರಾಜ್‌ ಯೋಜನೆ: ಖಾದಿ ಹಾಗೂ ಕರಕುಶಲ ವಸ್ತುಗಳಿಗೆ ಸಿಗಲಿದೆ ಜಾಗತಿಕ ಮಾರುಕಟ್ಟೆ! ವಿಶೇಷತೆಗಳೇನು?

ಕೇಂದ್ರ ಸರ್ಕಾರವು ಈ ಬಾರಿಯ ಬಜೆಟ್‌ನಲ್ಲಿ ಮಹಾತ್ಮ ಗಾಂಧಿ ಗ್ರಾಮ ಸ್ವರಾಜ್ ಯೋಜನೆಯನ್ನು ಘೋಷಿಸಿದೆ. ಈ ಯೋಜನೆಯು ಪ್ರಮುಖವಾಗಿ ಖಾದಿ, ಕೈಮಗ್ಗ ಮತ್ತು ಕರಕುಶಲ ವಸ್ತುಗಳ ಉತ್ಪಾದನೆ, ಮಾರುಕಟ್ಟೆ ಮತ್ತು ವಿತರಣೆಯನ್ನು ಬಲಪಡಿಸು

2 Feb 2026 11:54 am
ಸ್ವಾತಂತ್ರ್ಯದ ಹಂಬಲ, ಬಂದೂಕು ಹೆಗಲೇರಿಸಿದ ಬಲೂಚಿ ಹೆಂಗಸರು; 12 ಗಂಟೆ ಕಾದಾಡಿ ಜೀವ ಬಿಟ್ಟ ಮಹಿಳಾ ಫಿದಾಯಿನ್‌!

ಬಲೂಚಿಸ್ತಾನದಲ್ಲಿ ಸ್ವಾಂತಂತ್ರ್ಯ ಹೋರಾಟ ತೀವ್ರಗೊಂಡಿದೆ. ಬಲೂಚ್‌ ಲಿಬರೇಷನ್‌ ಆರ್ಮಿ (ಬಿಎಲ್‌ಎ) ಮತ್ತು ಪಾಕಿಸ್ತಾನ ಸೇನಾ ಪಡೆಗಳ ನಡುವಿನ ಕಾಳಗ ಭೀಕರ ಸ್ವರೂಪ ಪಡೆದುಕೊಂಡಿದ್ದು ಪಾಕ್‌ ಸೇನಾ ನೆಲೆಗಳ ಮೇಲೆ ದಾಳಿ ಮಾಡಲು, ಬ

2 Feb 2026 11:50 am
ಇದೇ ಜೂನ್ ನಿಂದ ಮೈಸೂರು ಬೆಂಗಳೂರು ಎಕ್ಸ್ ಪ್ರೆಸ್ ವೇನಲ್ಲಿ ಟೋಲ್ ಪ್ಲಾಜಾಗಳು ಮಾಯ!

ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿ ಇನ್ನು ಕೆಲವೇ ದಿನಗಳಲ್ಲಿ ಟೋಲ್ ಸಂಗ್ರಹಣಾ ಕೇಂದ್ರಗಳು ಕಣ್ಮರೆಯಾಗಲಿವೆ. ಜೂನ್‌ನಿಂದ ವಾಹನಗಳು ನಿಲ್ಲದೆ, ಫಾಸ್ಟ್ ಟ್ಯಾಗ್ ಮೂಲಕ ಸ್ವಯಂಚಾಲಿತವಾಗಿ ಟೋಲ್ ಪಾವತಿಸುವ ಮಲ್ಟಿ-ಲೇನ್ ಫ್ರೀ

2 Feb 2026 11:46 am
ಮಂಗಳೂರು : ಎಂಆರ್ ಪಿಎಲ್ ಗೆ ಎರಡು ಪ್ರಮುಖ ಪ್ರಶಸ್ತಿ

ಮಂಗಳೂರು ರಿಫೈನರಿ ಮತ್ತು ಪೆಟ್ರೋ ಕೆಮಿಕಲ್ಸ್ ಲಿಮಿಟೆಡ್ ಗೋವಾದಲ್ಲಿ ನಡೆದ ಇಂಡಿಯಾ ಎನರ್ಜಿ ವೀಕ್ 2026 ರಲ್ಲಿ ಫೆಡರೇಶನ್ ಆಫ್ ಇಂಡಿಯನ್ ಪೆಟ್ರೋಲಿಯಂ ಇಂಡಸ್ಟ್ರಿ (FIPI)ಯಿಂದ ಎರಡು ಪ್ರಮುಖ ಪ್ರಶಸ್ತಿಗಳನ್ನು ಸ್ವೀಕರಿಸಿದೆ. ಶುದ

2 Feb 2026 11:37 am
Explained: ಬಿಜೆಪಿ, ಶಿಂಧೆ ಶಿವಸೇನೆಗೆ ಎನ್‌ಸಿಪಿ ವಿಲೀನದ ಚಿಂತೆ; ಒದ್ದಾಡುತ್ತಿವೆ ಶರದ್‌ ಪವಾರ್‌ ಬೀಸಿದ ಬಲೆಗೆ ಸಿಕ್ಕ ಮೀನಿನಂತೆ!

ಅಜಿತ್‌ ಪವಾರ್‌ ಅವರನ್ನು ಕಳೆದುಕೊಂಡು ಡೋಲಾಯಮಾನವಾಗಿದ್ದ ಮಹಾರಾಷ್ಟ್ರ ಮಹಾಯುತಿ ಸರ್ಕಾರ, ಇದೀಗ ಅಜಿತ್‌ ಪವಾರ್‌ ಪತ್ನಿ ಸುನೇತ್ರಾ ಪವಾರ್‌ ಅವರನ್ನು ಉಪಮುಖ್ಯಮಂತ್ರಿಯನ್ನಾಗಿ ನೇಮಿಸಿ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ

2 Feb 2026 10:34 am
ಟಿ20 ವಿಶ್ವಕಪ್ 2026 - ಭಾರತ ವಿರುದ್ಧದ ಪಂದ್ಯಗಳನ್ನು ಪಾಕ್ ಬಹಿಷ್ಕರಿಸಿದ್ದರೂ ಸೂರ್ಯ ಕುಮಾರ್ ಮಾತ್ರ ಮೈದಾನಕ್ಕಿಳಿಯಬೇಕು! ಯಾಕೆ?

ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನ ಭಾರತದ ವಿರುದ್ಧ ಆಡುವುದಿಲ್ಲ. ಆದರೂ ಭಾರತ ತಂಡ ನಿಗದಿತ ಮೈದಾನಕ್ಕೆ ತೆರಳಬೇಕು. ನಾಯಕ ಸೂರ್ಯಕುಮಾರ್ ಯಾದವ್ ಟಾಸ್ ಗಾಗಿ ಮೈದಾನಕ್ಕೆ ಇಳಿಯಲಿದ್ದಾರೆ. ಪಾಕಿಸ್ತಾನ ಬರದಿದ್ದರ

2 Feb 2026 10:34 am
ಮೌನವೇ ಆಭರಣ; ಚಿನ್ನ ಮತ್ತು ಬೆಳ್ಳಿ ಬೆಲೆ ಕೇಳಿ ಶುಭ ಕಾರ್ಯಗಳ ಮೂಕರೋದನ!

Gold Price In India : ಚಿನ್ನದ ಮೇಲೆ ಬೆಲೆ ಗಗನಕ್ಕೇರುತ್ತಿರುವ ಹಿನ್ನಲೆಯಲ್ಲಿ ಮಧ್ಯಮ ವರ್ಗದ ಕುಟುಂಬಕ್ಕೆ ಇದರ ಹೊಡೆತ ದಿನದಿಂದ ದಿನಕ್ಕೆ ಬೀಳುತ್ತಿದೆ. ಒಂದು ವರ್ಷದ ಹಿಂದಿನ ಚಿನ್ನದ ಬೆಲೆಗೂ, ಈಗಿನ ಬೆಲೆಗೂ ಅಜಗಜಾಂತರ ವ್ಯತ್ಯಾಸವಿರು

2 Feb 2026 10:34 am
ರಾಜ್ಯದಲ್ಲಿ ಕಾಂಗ್ರೆಸ್ ಭವನ ನಿರ್ಮಾಣಕ್ಕೆ ಕೋಟ್ಯಂತರ ರೂಪಾಯಿ ಮೌಲ್ಯದ ಸರ್ಕಾರಿ ಜಮೀನು: 1 ವರ್ಷದಲ್ಲಿ ಮಂಜೂರು ಆಗಿದ್ದೆಷ್ಟು?

ರಾಜ್ಯದಲ್ಲಿ 100 ಕಾಂಗ್ರೆಸ್ ಭವನಗಳ ನಿರ್ಮಾಣಕ್ಕೆ ಕೆಪಿಸಿಸಿ ಮುಂದಾಗಿದ್ದು, ರಾಹುಲ್ ಗಾಂಧಿಯವರ ಸೂಚನೆಯಂತೆ ಸರ್ಕಾರಿ ಭೂಮಿಗಳನ್ನು ಮಂಜೂರು ಮಾಡಲಾಗುತ್ತಿದೆ. ಕೋಟ್ಯಂತರ ರೂಪಾಯಿ ಮೌಲ್ಯದ ಜಮೀನುಗಳನ್ನು ಕಾಂಗ್ರೆಸ್ ಭವನಗಳ

2 Feb 2026 10:13 am
ದಾವಣಗೆರೆಯಲ್ಲಿ ಪೊಲೀಸರ ಮೇಲೆ ಹಲ್ಲೆ ; ಕಾಂಗ್ರೆಸ್ ನಾಯಕ ಅಯೂಬ್ ಪೈಲ್ವಾನ್ ಪುತ್ರ ಬಂಧನ

ದಾವಣಗೆರೆಯಲ್ಲಿ ಕಾಂಗ್ರೆಸ್ ಮುಖಂಡನ ಪುತ್ರರು ಪೊಲೀಸರ ಮೇಲೆ ಹಲ್ಲೆ ನಡೆಸಿದ್ದಾರೆ. ಬಂಧಿಸಲು ಹೋದಾಗ ಸಿಪಿಐ ಮತ್ತು ಇಬ್ಬರು ಕಾನ್‌ಸ್ಟೆಬಲ್‌ಗಳ ಮೇಲೆ ಹಲ್ಲೆ ನಡೆದಿದೆ. ಈ ಸಂಬಂಧ ಇಬ್ಬರನ್ನು ಬಂಧಿಸಲಾಗಿದ್ದು, 20ಕ್ಕೂ ಹೆಚ್ಚ

2 Feb 2026 10:10 am
ಉಂಗುರ ಬದಲಿಸಿಕೊಂಡ ಸಂಜನಾ ಬುರ್ಲಿ - ಸಮರ್ಥ

ಉಂಗುರ ಬದಲಿಸಿಕೊಂಡ ಸಂಜನಾ ಬುರ್ಲಿ - ಸಮರ್ಥ

2 Feb 2026 10:05 am
ಸಿಜೆ ರಾಯ್ ಆತ್ಮಹತ್ಯೆ : ಕಾಂಗ್ರೆಸ್ ನಾಯಕನಿಂದ ಪ್ರಕರಣಕ್ಕೆ ಹೊಸ ಟ್ವಿಸ್ಟ್, ಸಾವಿನ ಸುತ್ತ ಕಾಡುವ 4ಪ್ರಶ್ನೆಗಳು!

Bengaluru Businessman CJ Roy : ಕಾನ್ಫಿಡೆಂಟ್ ಗ್ರೂಪ್ ಮಾಲೀಕ ಸಿಜೆ ರಾಯ್ ಅವರ ಸಾವಿನ ಸುತ್ತ ಅನುಮಾನದ ಹುತ್ತ ಕಾಡುತ್ತಿದೆ. ಇದಕ್ಕೆ ರಾಜಕೀಯ ಆಯಾಮಗಳೂ ಸಿಗುತ್ತಿದ್ದು, ಕಾಂಗ್ರೆಸ್ ನಾಯಕರೊಬ್ಬರು ಬಿಜೆಪಿಯ ಟಾರ್ಚರ್ ಎಂದು ಆರೋಪಿಸಿದ್ದಾರೆ. ಇ

2 Feb 2026 9:43 am
ಬೇಸಿಗೆ ಆರಂಭಕ್ಕೂ ಮುನ್ನ ನೀರಿನ ಬವಣೆ; 156 ಗ್ರಾಮಗಳಲ್ಲಿ ಶುರುವಾಗಿದೆ ಜಲ ಆತಂಕ

ಚಿತ್ರದುರ್ಗ ಜಿಲ್ಲೆಯಲ್ಲಿ ಈ ಬಾರಿ ಮಳೆ ಕೊರತೆಯಿಂದ ಅಂತರ್ಜಲ ಮಟ್ಟ ಕುಸಿದಿದೆ. ಇದರಿಂದಾಗಿ 156 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ. ವಿಶೇಷವಾಗಿ ಹಿರಿಯೂರು ತಾಲೂಕಿನಲ್ಲಿ ಅತಿ ಹೆಚ್ಚು 65 ಜನವಸತಿ

2 Feb 2026 9:42 am
ಬಾಗಲಕೋಟೆಯ ಗೋವುಗಳಿಗೆ ಬೇಕೇಬೇಕು ‘ಇಕ್ಬಾಲ್’ ನೀಡುವ ಹಿಟ್ಟು!

ಕರ್ನಾಟಕದ ಬಾಗಲಕೋಟೆಯ ಗೋ ಶಾಲೆಗಳಲ್ಲಿ ಮುಸ್ಲಿಮ್ ವ್ಯಕ್ತಿಯೊಬ್ಬರು ಗೋವುಗಳಿಗೆ ಆಹಾರ ನೀಡುವ ಕೈಂಕರ್ಯ ಮಾಡುತ್ತಿದ್ದಾರೆ. ಅವರ ಹೆಸರು ಇಕ್ಬಾಲ್. ಇವರು ಸ್ವಂತದ್ದೊಂದು ಹಿಟ್ಟಿನ ಗಿರಣಿ ನಡೆಸುತ್ತಾರೆ. ಇವರ ಗಿರಣಿಯ ಮುಂದೆ

2 Feb 2026 9:08 am
Earthquake: ಅಂಡಮಾನ್‌ ನಿಕೋಬಾರ್‌ ದ್ವೀಪ ಹಾಗೂ ಕಾಶ್ಮೀರದಲ್ಲಿ ಅವಳಿ ಭೂಕಂಪ; ಯಾವ ಭಾಗದಲ್ಲಿ ಎಷ್ಟಿದೆ ತೀವ್ರತೆ?

ಸೋಮವಾರ ಮುಂಜಾನೆ ಭಾರತದ ಎರಡು ಕಡೆಗಳಲ್ಲಿ ಭೂಕಂಪ ಸಂಭವಿಸಿದೆ. ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ 4.6 ತೀವ್ರತೆಯ ಭೂಕಂಪ ದಾಖಲಾಗಿದೆ. ಇದರ ಬೆನ್ನಲ್ಲೇ ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ಪ್ರದೇಶದಲ್ಲಿ 4.7 ತೀವ್ರತೆ

2 Feb 2026 8:54 am
ವಿದೇಶಕ್ಕೆ ರಫ್ತಾಗುತ್ತಿರುವ ಕೊಪ್ಪಳದ ‘ಕೇಸರ್‌’ ಮಾವಿಗೆ ಜಿಐ ಟ್ಯಾಗ್‌?

ಕೊಪ್ಪಳದ ಕೇಸರ್‌ ಮಾವಿಗೆ ಭೌಗೋಳಿಕ ಸೂಚನಾ ಟ್ಯಾಗ್‌ (ಜಿಐ ಟ್ಯಾಗ್‌) ನೀಡಲು ತೋಟಗಾರಿಕೆ ಇಲಾಖೆ ಪ್ರಯತ್ನ ನಡೆಸುತ್ತಿದೆ. ಈ ಮಾವು ಈಗಾಗಲೇ ವಿದೇಶಗಳಿಗೆ ರಫ್ತಾಗುತ್ತಿದ್ದು, ಹೆಚ್ಚಿನ ಬೇಡಿಕೆ ಹೊಂದಿದೆ. ಜಿಐ ಟ್ಯಾಗ್‌ ದೊರೆತರ

2 Feb 2026 8:46 am
Union Budget 2026; ಬಾಂಗ್ಲಾದೇಶಕ್ಕೆ ಅರ್ಧದಷ್ಟು ಅನುದಾನ ಕಡಿತ; ಹಿಂದೂಗಳನ್ನು ಕಾಡಿದ ಯೂನಸ್‌ ಸರ್ಕಾರಕ್ಕೆ ಹೊಡೆತ!

ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಹಿಂದೂಗಳ ಮೇಲೆ ನಡೆಯುತ್ತಿರುವ ದೌರ್ಜನ್ಯದ ವಿರುದ್ಧ ಭಾರತ ಧ್ವನಿ ಎತ್ತುತ್ತಲೇ ಬಂದಿದೆ. ಅದೇ ರೀತಿ ಈ ಬಾರಿಯ ತನ್ನ ಕೇಂದ್ರ ಬಜೆಟ್‌ನಲ್ಲಿ ಬಾಂಗ್ಲಾದೇಶಕ್ಕೆ ನೀಡಬೇಕಾಗಿದ್ದ ವಾರ್ಷಿಕ ಅನ

2 Feb 2026 8:25 am
ಕೇಂದ್ರ ಬಜೆಟ್ ನಲ್ಲಿ ಮೈಸೂರು ಪ್ರವಾಸೋದ್ಯಮಕ್ಕಿಲ್ಲ ವಿಶೇಷ ಪ್ಯಾಕೇಜ್; ಮಿಶ್ರ ಪ್ರತಿಕ್ರಿಯೆ

ಕೇಂದ್ರ ಸರಕಾರದ ಬಜೆಟ್‌ಗೆ ಮೈಸೂರು ಜಿಲ್ಲೆಯಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಪ್ರವಾಸೋದ್ಯಮ, ಪಾರಂಪರಿಕ ಕಟ್ಟಡಗಳ ಸಂರಕ್ಷಣೆ, ರೈಲ್ವೆ ಯೋಜನೆಗಳಿಗೆ ಹೆಚ್ಚಿನ ಅನುದಾನ ಸಿಗಬಹುದೆಂಬ ನಿರೀಕ್ಷೆ ಸುಳ್ಳಾಗಿದೆ. ಮಹಿ

2 Feb 2026 7:56 am
ಬಲೂಚಿಸ್ತಾನದಲ್ಲಿ 145 ಜನರನ್ನು ಕೊಂದು ಹಾಕಿದ ಪಾಕಿಸ್ತಾನ; ಕೈಗಂಟಿದ ರಕ್ತ ನೋಡಿ ಅಸುರ ನಗೆ!

ತನ್ನ ಸೇನಾ ನೆಲೆಗಳನ್ನು ಗುರಿಯಾಗಿಸಿಕೊಂಡು ಬಲೂಚಿಸ್ತಾನ ಲಿಬರೇಶನ್‌ ಆರ್ಮಿ (ಬಿಎಲ್‌ಎ) ನಡೆಸಿದ ದಾಳಿಗೆ ಪ್ರತೀಕಾರವಾಗಿ, ಪಾಕಿಸ್ತಾನವು ಕೇವಲ ಎರಡು ದಿನಗಳಲ್ಲಿ 145ಕ್ಕೂ ಹೆಚ್ಚು ಬಲೂಚಿಸ್ತಾನ ಜನರನ್ನು ಕೊಂದು ಹಾಕಿದೆ. ಈ ಕು

2 Feb 2026 7:39 am
ಅದಾನಿ ಗ್ರೂಪ್‌ಗೆ ಬೆಂಗಳೂರಿನ ಅವಳಿ ಸುರಂಗ ರಸ್ತೆ ನಿರ್ಮಾಣದ ಗುತ್ತಿಗೆ?

ಬೆಂಗಳೂರಿನ ಸಂಚಾರ ದಟ್ಟಣೆ ನಿವಾರಣೆಗೆ ಮಹಾನಗರದ ಹೆಬ್ಬಾಳದ ಎಸ್ಟೀಮ್‌ ಮಾಲ್‌ನಿಂದ ಸಿಲ್‌್ಕಬೋರ್ಡ್‌ವರೆಗೆ 6 ಪಥಗಳ 'ಟ್ವಿನ್‌ ಟ್ಯೂಬ್‌ ಟನಲ್‌' ಸುರಂಗ ರಸ್ತೆ ನಿರ್ಮಾಣ ಯೋಜನೆಗೆ ಅದಾನಿ ಗ್ರೂಪ್‌ಗೆ ಗುತ್ತಿಗೆ ನೀಡಲು ನಿರ

2 Feb 2026 7:33 am
ಹುಬ್ಬಳ್ಳಿ, ಧಾರವಾಡಕ್ಕೆ ಮಹದಾಯಿ ನೀರು ಮತ್ತಷ್ಟು ತಡ!

ಮಹದಾಯಿ ಯೋಜನೆಯ ಅನುಷ್ಠಾನಕ್ಕೆ ಕೇಂದ್ರ ಪರಿಸರ ಇಲಾಖೆ ಮತ್ತೆ ತಡೆ ನೀಡಿದೆ. ಹುಬ್ಬಳ್ಳಿ-ಧಾರವಾಡಕ್ಕೆ ನೀರು ಒದಗಿಸುವ ಪ್ರಸ್ತಾವನೆಯಲ್ಲಿ ಪರಿಸರ, ವನ್ಯಜೀವಿ ಸಂರಕ್ಷಣೆ ಹಾಗೂ 161 ಗಿರಿಜನ ಕುಟುಂಬಗಳ ಪುನರ್ವಸತಿ ಬಗ್ಗೆ ಸ್ಪಷ್

2 Feb 2026 7:23 am
ಕರ್ನಾಟಕ ಬಜೆಟ್ 2026: ಹಿಂದುಳಿದ ತಾಲೂಕುಗಳ ಅಭಿವೃದ್ಧಿಗೆ ಗೋವಿಂದರಾವ್ ಸಮಿತಿ ಶಿಫಾರಸಿನಿಂತೆ 43 ಸಾವಿರ ಕೋಟಿ - ಸಿಎಂ ಭರವಸೆ

ಕರ್ನಾಟಕದಲ್ಲಿ ಪ್ರಾದೇಶಿಕ ಅಸಮತೋಲನ ಸಮಸ್ಯೆಯ ಕೂಗು ದಶಕಗಳಿಂದ ಕೇಳಿಬಂದಿದೆ. ರಾಜ್ಯದಲ್ಲಿ ಹಿಂದುಳಿದ ತಾಲೂಕುಗಳ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದೆ. ಎರಡು ದಶಕಗಳ ಹಿಂದೆ ಪ್ರೊ. ನಂಜುಡಪ್ಪ ವರದಿಯಲ್ಲಿ ಉಲ್ಲೇಖಿಸಲಾಗಿದ್ದ ಹ

2 Feb 2026 6:36 am
ಕೇಂದ್ರ ಬಜೆಟ್‌ 2026: ಹಲವರಿಗೆ ಸಿಹಿ, ಕೆಲವರಿಗೆ ಕಹಿ; ನಿರ್ಮಲಾ ಸೀತಾರಾಮನ್‌ ಲೆಕ್ಕಾಚಾರ ಕೇಳಿ ಏನಂತಾರೆ ಚಿಕ್ಕಬಳ್ಳಾಪುರ ಜನ?

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ನಿನ್ನೆ (ಫೆ.1-ಭಾನುವಾರ) ಲೋಕಸಭೆಯಲ್ಲಿ ಕೇಂದ್ರ ಬಜೆಟ್‌ 2026 ಮಂಡನೆ ಮಾಡಿದ್ದಾರೆ. ದೇಶಾದ್ಯಂತ ಬಜೆಟ್‌ ಕುರಿತು ಪರ-ವಿರೋಧದ ಚರ್ಚೆಗಳು ಆರಂಭವಾಗಿದ್ದು, ಚಿಕ್ಕಬಳ್ಳಾಪುರ ಜಿ

2 Feb 2026 5:47 am
Union Budget 2026: ಏರಿಳಿತವೇ ಷೇರು ಮಾರುಕಟ್ಟೆಯ ಗುಣ; ಡೋಂಟ್‌ ವರಿ ಎಂದ ಪ್ರಧಾನಿ ಆರ್ಥಿಕ ಸಲಹೆಗಾರ

ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ನಿನ್ನೆ (ಫೆ.1-ಭಾನುವಾರ) ಲೋಕಸಭೆಯಲ್ಲಿ 2026-27ನೇ ಸಾಲಿನ ಬಜೆಟ್‌ ಮಂಡನೆ ಮಾಡಿದ್ದಾರೆ. ಆದರೆ ಬಜೆಟ್‌ ಮಂಡನೆಯಾಗುತ್ತಿದ್ದಂತೇ ಭಾರತೀಯ ಷೇರು ಮಾರುಕಟ್ಟೆ ಭಾರೀ ಕುಸಿತ ಕಂಡಿರುವ

2 Feb 2026 5:32 am
WPL 2026- ಯುಪಿ ವಾರಿಯರ್ಸ್ ವಿರುದ್ಧ ಭರ್ಜರಿ ಜಯ ಗಳಿಸಿದ ಡೆಲ್ಲಿ ಕ್ಯಾಪಿಟಲ್ಸ್ ಪ್ಲೇ ಆಫ್ ಗೆ; ಮುಂಬೈ ಇಂಡಿಯನ್ಸ್ ಗೆ ನಿರಾಸೆ

ನಿರ್ಣಾಯಕ ಪಂದ್ಯದಲ್ಲಿ ಯುಪಿ ವಾರಿಯರ್ಸ್ ತಂಡವನ್ನು 5 ವಿಕೆಟ್‌ಗಳಿಂದ ಸೋಲಿಸಿದ ಡೆಲ್ಲಿ ಕ್ಯಾಪಿಟಲ್ಸ್ ಮಹಿಳಾ ಪ್ರೀಮಿಯರ್ ಲೀಗ್ 2026ರ ಪ್ಲೇ ಆಫ್‌ಗೆ ಪ್ರವೇಶಿಸಿದೆ. ಈ ಗೆಲುವಿನಿಂದ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಟೂರ್ನ

1 Feb 2026 11:59 pm
ಅಂಡರ್ 19 ಏಷ್ಯಾ ಕಪ್ ನಲ್ಲಾಗಿದ್ದ ಮುಖಭಂಗಕ್ಕೆ ವಿಶ್ವಕಪ್ ಅಂಡರ್ 19 ಏಷ್ಯಾ ಕಪ್ ಮುಖಭಂಗಕ್ಕೆ ವಿಶ್ವಕಪ್ ನಲ್ಲಿ ತಿರುಗೇಟು; ಸೆಮೀಸ್ ಗೆ ಭಾರತ; ಪಾಕ್ ಟೂರ್ನಿಯಿಂದ್ಲೇ ಔಟ್! ನಲ್ಲಿ ತಿರುಗೇಟು; ಸೆಮೀಸ್ ಗೆ ಭಾರತ; ಪಾಕ್ ಟೂರ್ನಿಯಿಂದ್ಲೇ ಔಟ್!

ಅಂಡರ್ 19 ಏಷ್ಯಾಕಪ್ ನಲ್ಲಾದ ಸೋಲು ಮತ್ತು ಅದರ ಬಳಿಕ ಪಾಕಿಸ್ತಾನ ಮಾಡಿದ ಅವಮಾನಕ್ಕೆ ಇದೀಗ ಅಂಡರ್ 19 ವಿಶ್ವಕಪ್ ನಲ್ಲಿ ಭಾರತ ತಂಡದ ತನ್ನ ಆಟದ ಮೂಲಕವೇ ಉತ್ತರ ನೀಡಿದೆ. ಸೂಪರ್ ಸಿಕ್ಸ್ ಹಂತದ ಪಂದ್ಯದಲ್ಲಿ ಪಾಕಿಸ್ತಾನವನ್ನು 58 ರನ್

1 Feb 2026 11:35 pm
ದೊಡ್ಡ ಮೈಲಾರ ಗೊರವಯ್ಯನ ಕಾರ್ಣಿಕ ನುಡಿ: 'ಅಂಬಲಿ ರಾಶಿಗೆ ಮುತ್ತಿನ ಗಿಣಿ...' ಅರ್ಥವೇನು?

ಹರಪನಹಳ್ಳಿಯ ದೊಡ್ಡ ಮೈಲಾರದಲ್ಲಿ ಗೊರವಯ್ಯನ ಕಾರ್ಣಿಕ ನುಡಿ ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್ ಹೊರಬಿದ್ದಿದೆ. ಇದು ರಾಜ್ಯದಲ್ಲಿ ಸಮೃದ್ಧಿ, ಸಂತೋಷ ಮತ್ತು ಉತ್ತಮ ಮಳೆಬೆಳೆಗಳ ಸೂಚನೆ ಎಂದು ಭಕ್ತರು ವಿಶ್

1 Feb 2026 11:20 pm
ಟಿ20 ವಿಶ್ವಕಪ್: ಭಾರತದ ವಿರುದ್ಧದ ಪಂದ್ಯ ಬಾಯ್ಕಾಟ್‌ ಮಾಡಿದ ಪಾಕಿಸ್ತಾನ! ಆಟವಾಡಲ್ಲ ಎಂದಿದ್ದೇಕೆ? ಟೂರ್ನಿ ಕತೆ ಏನು?

2026ರ ಟಿ20 ವಿಶ್ವಕಪ್‌ನಲ್ಲಿ ಭಾರತದ ವಿರುದ್ಧ ಪಾಕಿಸ್ತಾನ ಆಡುವುದಿಲ್ಲ. ಪಾಕಿಸ್ತಾನ ಸರ್ಕಾರ ಈ ನಿರ್ಧಾರವನ್ನು ಅಧಿಕೃತವಾಗಿ ಪ್ರಕಟಿಸಿದೆ. ಶ್ರೀಲಂಕಾದಲ್ಲಿ ನಡೆಯಲಿರುವ ಟೂರ್ನಿಗೆ ತಂಡ ಕಳುಹಿಸಲು ಅನುಮತಿ ನೀಡಿದ್ದರೂ, ಭಾರತದ

1 Feb 2026 10:06 pm
ಬಜೆಟ್ 2026: ವಿಕಸಿತ ಭಾರತದ ಕನಸಿಗೆ ಪೂರಕವಾದ ಆಯವ್ಯಯ - ಇದಕ್ಕೆ 5 ಕಾರಣ ಕೊಟ್ಟ ಜೋಶಿ

Union Budget 2026 : ಫೆಬ್ರವರಿ ಒಂದು ಭಾನುವಾರದಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿರುವ ಬಜೆಟ್, ವಿಕಸಿತ ಭಾರತದ ಕನಸು ನನಸು ಮಾಡುವ ಆಯವ್ಯಯ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಬಣ್ಣಿಸಿದ್ದಾರೆ. ಸೆಮಿಕಂಡಕ್ಟರ್

1 Feb 2026 8:39 pm
ಬೆಂಗಳೂರಿನಿಂದ ಚಿತ್ರದುರ್ಗಕ್ಕೆ 1 ದಿನದ KSTDC ಬಸ್‌ ಟೂರ್‌ ಪ್ಯಾಕೇಜ್‌ ಆರಂಭ; ದರ ಎಷ್ಟು? ಬುಕ್ಕಿಂಗ್ ಹೇಗೆ?

ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮವು ಬೆಂಗಳೂರಿನಿಂದ ಚಿತ್ರದುರ್ಗಕ್ಕೆ ಒಂದು ದಿನದ ಪ್ರವಾಸ ಪ್ಯಾಕೇಜ್‌ ಆರಂಭಿಸಿದೆ. ಗುರುವಾರದಿಂದ ಭಾನುವಾರದವರೆಗೆ ಈ ಪ್ಯಾಕೇಜ್‌ ಲಭ್ಯವಿರುತ್ತದೆ. ಐತಿಹಾಸಿಕ ಕೋಟೆ, ಚಂದ್

1 Feb 2026 7:46 pm
Union Budget 2026: ಚಾಬಹಾರ್‌ ಬಂದರಿಗೆ ಹಣ ಕೊಡದ ಕೇಂದ್ರ; ಇರಾನ್-ಯುಎಸ್‌ ಉದ್ವಿಗ್ನತೆ ಕಾರಣ?

ಇರಾನ್‌ನ ಚಾಬಹಾರ್‌ ಬಂದರು ಅಭಿವೃದ್ಧಿ ಭಾರತದ ವ್ಯಾಪಾರ ಕಾರ್ಯತಂತ್ರದ ಹಿತದೃಷ್ಟಿಯಿಂದ ಅತಿಮುಖ್ಯವಾದುದು. ಭಾರತ ಈ ಬಂದರು ಅಭಿವೃದ್ಧಿಯಲ್ಲಿ ಪಾಲುದಾರಿಗೆ ಹೊಂದಿದೆ. ಆದರೆ ಈ ಬಾರಿಯ ಇರಾನ್‌-ಅಮೆರಿಕ ಉದ್ವಿಗ್ನತೆಯ ಹಿನ್ನೆ

1 Feb 2026 7:02 pm
ಕುರುಬ ಸಮಾಜ ಪರಿಶಿಷ್ಟ ಪಂಗಡ (ST) ಸೇರಿಸಲು ರಾಜ್ಯದಿಂದ ಶಿಫಾರಸು: ಸಿಎಂ ಸಿದ್ದರಾಮಯ್ಯ

ಕುರುಬ ಸಮುದಾಯವನ್ನು ಎಸ್‌ಟಿ ಪಟ್ಟಿಗೆ ಸೇರಿಸಲು ರಾಜ್ಯ ಸರ್ಕಾರ ಕೇಂದ್ರಕ್ಕೆ ಶಿಫಾರಸು ಮಾಡಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಜಾತಿಗಣತಿ ವರದಿ ಸಲ್ಲಿಕೆಯಾಗಿದ್ದು, ಸೂಕ್ತ ಚರ್ಚೆಯ ಬಳಿಕ ಜಾರಿಗೊಳಿಸ

1 Feb 2026 6:52 pm
ಮತ್ತಷ್ಟು ಏರಿಕೆಯಾಗುತ್ತಾ ಕೋಳಿ ಮಾಂಸ ದರ? ಕರ್ನಾಟಕದಲ್ಲೂ ಬಂದ್‌ ಎಚ್ಚರಿಕೆ ನೀಡಿದ ಸಾಕಣೆದಾರರು

ತಮಿಳುನಾಡಿನಲ್ಲಿ ಜನವರಿ ಆರಂಭದಿಂದಲೇ ಅಲ್ಲಿನ ರೈತರು ಕಂಪನಿಗಳು ಕೊಡುತ್ತಿರುವ ಸಾಕಣೆ ದರ ಹೆಚ್ಚಳ ಸೇರಿದಂತೆ ನಾನಾ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕೋಳಿ ಸಾಕಣೆ ಬಂದ್‌ ಮಾಡಿ ಮುಷ್ಕರ ನಡೆಸಿದ್ದರು. ಹೀಗಾಗಿ ರಾಜ

1 Feb 2026 6:47 pm
ಎಸ್‌ಐಟಿ ಅಂದ್ರೆ ‘ಸಿದ್ದರಾಮಯ್ಯ ಇನ್ವೆಸ್ಟಿಗೇಷನ್‌ ಟೀಂ’: ರಾಜ್ಯ ಸರಕಾರದ ವಿರುದ್ಧ ವಿಜಯೇಂದ್ರ ಕಿಡಿ

ಶಿವಮೊಗ್ಗದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ವಿಜಯೇಂದ್ರ, ಎಸ್‌ಐಟಿ ಅಂದ್ರೆ, ‘ಸ್ಪೆಷಲ್‌ ಇನ್ವೆಸ್ಟಿಗೇಷನ್‌ ಟೀಂ’ ಅಲ್ಲ, ‘ಸಿದ್ದರಾಮಯ್ಯ ಇನ್ವೆಸ್ಟಿಗೇಷನ್‌ ಟೀಂ’. ರಾಯ್‌ ಆತ್ಮಹತ್ಯೆ ಬೆನ್ನಲ್ಲೇ, ಕುಟುಂಬ ಇನ್ನೂ ಅಂತ್ಯ

1 Feb 2026 6:46 pm
Ranji Trophy- ಮಾಡು ಮಡಿ ಪಂದ್ಯದಲ್ಲಿ ದೇವದತ್ ಪಡಿಕ್ಕಲ್ ಆರ್ಭಟ; ಪಂಜಾಬ್ ಸದ್ದಡಗಿಸಿ ಕ್ವಾರ್ಟರ್ ಫೈನಲ್ ಗೇರಿದ ಕರ್ನಾಟಕ!

Karnataka Beat Punjab- ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಧೀರೋದ್ಧಾತ್ತ ಪ್ರದರ್ಶನ ನೀಡಿದ ನಾಯಕ ದೇವದತ್ ಪಡಿಕ್ಕಲ್ ಅವರು ಅಜೇಯ ಶತಕ ಹೊಡೆದು ಕರ್ವಾಟಕವನ್ನು ರಣಜಿ ಟ್ರೋಫಿ ಕ್ವಾರ್ಟರ್ ಫೈನಲ್ ಹಂತಕ್ಕೆ ತಲುಪಿಸಿದ್ದಾರೆ. ಮೊಹಾಲಿಯಲ್ಲಿ ಪಂ

1 Feb 2026 5:59 pm
ಆಪರೇಷನ್‌ ಸಿಂಧೂರ್‌ ಬಳಿಕ ರಕ್ಷಣಾ ಕ್ಷೇತ್ರಕ್ಕೆ ಒತ್ತು: ಕೇಂದ್ರ ಬಜೆಟ್‌ನಲ್ಲಿ ರಕ್ಷಣಾ ಕ್ಷೇತ್ರಕ್ಕೆ ದಾಖಲೆಯ 7.85 ಲಕ್ಷ ಕೋಟಿ ರೂ. ಅನುದಾನ!

ಈ ವರ್ಷದ ಕೇಂದ್ರ ಬಜೆಟ್‌ನಲ್ಲಿ ದೇಶದ ರಕ್ಷಣಾ ಸಾಮರ್ಥ್ಯವನ್ನು ಬಲಪಡಿಸಲು ಮಹತ್ವದ ಹೆಜ್ಜೆ ಇಡಲಾಗಿದೆ. ಈ ಬಾರಿ ರಕ್ಷಣಾ ಕ್ಷೇತ್ರಕ್ಕೆ 7.85 ಲಕ್ಷ ಕೋಟಿ ರೂ.ಗೂ ಅಧಿಕ ಮೊತ್ತವನ್ನು ರಕ್ಷಣಾ ಕ್ಷೇತ್ರಕ್ಕೆ ಮೀಸಲಿರಿಸಿದೆ. ಇದು ಕಳೆ

1 Feb 2026 5:57 pm
ನಿರ್ಮಲಾ ಸೀತಾರಾಮನ್‌ ನೀಡಿದ ಶಾಕ್‌ಗೆ ಬಿಎಸ್‌ಇ, ಏಂಜೆಲ್‌ ಒನ್‌, ಗ್ರೋ ಷೇರು 9%ವರೆಗೆ ಕುಸಿತ; ಕಾರಣ ಏನು?

ನಿರ್ಮಾಲಾ ಸೀತಾರಾಮನ್‌ ಬಜೆಟ್‌ನಲ್ಲಿ ಸೆಕ್ಯೂರಿಟಿ ಟ್ರಾನ್ಸಾಕ್ಷನ್‌ ತೆರಿಗೆಯನ್ನು ಏರಿಕೆ ಮಾಡಿದ್ದಾರೆ. ಫ್ಯೂಚರ್ಸ್‌ ಆಂಡ್‌ ಆಪ್ಶನ್ಸ್‌ ಟ್ರೇಡಿಂಗ್‌ ಮೇಲಿನ ತೆರಿಗೆಯನ್ನು ಏರಿಕೆ ಮಾಡಲಾಗಿದ್ದು, ಇದರ ಬೆನ್ನಲ್ಲೇ ಬಿಎ

1 Feb 2026 5:47 pm
ಕೇಂದ್ರ ಬಜೆಟ್ 2026-`ಖೇಲೋ ಇಂಡಿಯಾ ಮಿಷನ್': ಕ್ರೀಡಾ ಕ್ಷೇತ್ರದಲ್ಲಿ ಏನು ಸುಧಾರಣೆ? ಏನೆಲ್ಲಾ ಬದಲಾವಣೆ?

India Budget 2026-27: ಭಾರತದಲ್ಲಿ ಕ್ರೀಡಾ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರ ಈ ಬಾರಿಯ ಬಜೆಟ್ ನಲ್ಲಿ 'ಖೇಲೋ ಇಂಡಿಯಾ ಮಿಷನ್' ಅನ್ನು ಘೋಷಿಸಿದೆ..ಇದು 10 ವರ್ಷಗಳ ದೂರದೃಷ್ಟಿಯನ್ನು ಇಟ್ಟುಕೊಂಡಿರುವ ಮಹತ್ವಾಕಾಂಕ್ಷಿ

1 Feb 2026 5:06 pm
ಕೇಂದ್ರ ಬಜೆಟ್‌ 2026: ಈ ಬಾರಿಯ ಬಜೆಟ್‌ನಲ್ಲಿ ಮಧ್ಯಮ ವರ್ಗಕ್ಕೆ ಸಿಕ್ಕಿದ್ದೇನು? ಹಣ ಉಳಿಸು ಸಾಧ್ಯವೇ? ಹೊಸ ಘೋಷಣೆಗಳು ಏನು?

2023ರ ಕೇಂದ್ರ ಬಜೆಟ್ ಮಧ್ಯಮ ವರ್ಗದ ಆದಾಯ ತೆರಿಗೆಯಲ್ಲಿ ದೊಡ್ಡ ಬದಲಾವಣೆ ತರದಿದ್ದರೂ, ವಿದೇಶಿ ಹಣ ರವಾನೆ, ಕ್ಯಾನ್ಸರ್ ಔಷಧಿ, ಮೈಕ್ರೋವೇವ್, ಟಿವಿಗಳ ಬೆಲೆ ಇಳಿಕೆಯಾಗಲಿದೆ. ಬಂಡವಾಳ ಹೂಡಿಕೆ ಹೆಚ್ಚಳದಿಂದ ಉದ್ಯೋಗ ಸೃಷ್ಟಿಯಾಗುವ

1 Feb 2026 4:16 pm
ಸದ್ದಿಲ್ಲದೇ ಎಂಗೇಜ್‌ ಆದ ರುದ್ರ ಮಾಸ್ಟರ್?

ಸದ್ದಿಲ್ಲದೇ ಎಂಗೇಜ್‌ ಆದ ರುದ್ರ ಮಾಸ್ಟರ್?

1 Feb 2026 4:16 pm
ಬಲೂಚಿಸ್ತಾನದಲ್ಲಿ ನಡೆದ ಹಿಂಸಾಚಾರಕ್ಕೆ ಭಾರತವೇ ಕಾರಣ : ಪಾಕ್ ಆರೋಪಕ್ಕೆ ಭಾರತದಿಂದ ತಕ್ಕ ಉತ್ತರ

ಪಾಕಿಸ್ತಾನದ ಬಲೂಚಿಸ್ತಾನದಲ್ಲಿ ನಡೆದ ಹಿಂಸಾಚಾರಕ್ಕೆ ಭಾರತವೇ ಕಾರಣ ಎಂಬ ಪಾಕಿಸ್ತಾನದ ಆರೋಪಗಳನ್ನು ಭಾರತ ತಳ್ಳಿಹಾಕಿದ್ದು, ಖಡಕ್ ಉತ್ತರ ಕೊಟ್ಟಿದೆ. ಈ ಆರೋಪಗಳಲ್ಲಿ ಹುರುಳಿಲ್ಲ, ಸತ್ಯಕ್ಕೆ ದೂರವಾಗಿದ್ದು. ಪಾಕಿಸ್ತಾನ ತನ

1 Feb 2026 4:10 pm
ಕೊಟ್ಟೂರು ಕೇಸ್‌ಗೆ ಬಿಗ್‌ ಟ್ವಿಸ್ಟ್‌: 3 ಅಲ್ಲ 4 ಕೊಲೆ! ಪೊಲೀಸ್‌ ತನಿಖೆಯಲ್ಲಿ ಸತ್ಯ ಬಹಿರಂಗ; ಮರ್ಯಾದೆಗೇಡು ಹತ್ಯೆ?

ಕೊಟ್ಟೂರಿನಲ್ಲಿ ತಂದೆ, ತಾಯಿ ಹಾಗೂ ಮೂರು ತಿಂಗಳ ಗರ್ಭಿಣಿಯಾಗಿದ್ದ ತಂಗಿಯನ್ನು ಕೊಲೆ ಮಾಡಿ ಮನೆಯಲ್ಲಿ ಹೂತಿಟ್ಟ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಅನ್ಯ ಕೋಮಿನ ಯುವಕನೊಂದಿಗೆ ಸಂಬಂಧ ಹೊಂದಿದ್ದ ತಂಗಿಯ ಗರ್ಭಪಾತಕ್ಕ

1 Feb 2026 4:04 pm
ಕೇಂದ್ರ ಬಜೆಟ್‌ 2026: ಆರೋಗ್ಯ ಕ್ಷೇತ್ರಕ್ಕೆ ಸಂಜೀವಿನಿ ಆಗುತ್ತಾ ನಿರ್ಮಲಾ ಸೀತಾರಾಮನ್ ಆಯವ್ಯಯ?

Nirmala Sitharaman Announcement- ಕೇಂದ್ರ ಸರ್ಕಾರ ಈ ಬಾರಿಯ ಬಜೆಟ್ ನಲ್ಲಿ ಆರೋಗ್ಯ ಕ್ಷೇತ್ರಕ್ಕೆ ಮಹತ್ವದ ಕೊಡುಗೆಗಳನ್ನು ಘೋಷಿಸಿದೆ. ವೈದ್ಯ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ದೃಷ್ಟಿಯಲ್ಲಿ ದೇಶಾದ್ಯಂತ ಐದು ಮೆಡಿಕಲ್ ಹಬ್‌ಗಳನ್ನು ಸ್ಥಾಪ

1 Feb 2026 3:38 pm
Budget 2026 : ಅಸೆಂಬ್ಲಿ ಚುನಾವಣೆ ನಡೆಯುವ ರಾಜ್ಯಗಳಿಗೆ ’ಬಂಪರ್ ಗಿಫ್ಟ್’ ಕೊಟ್ಟ ಮೋದಿ ಸರ್ಕಾರ

Nirmala Sitharaman Budget 2026 : ಕೇಂದ್ರ ಹಣಕಾಸು ಇಲಾಖೆಯ ಸಚಿವರಾದ ನಿರ್ಮಲಾ ಸೀತಾರಾಮನ್, ಬಜೆಟ್ ಅನ್ನು ಮಂಡಿಸಿದ್ದಾರೆ. ಈ ಸಾಲಿನ ಬಜೆಟ್’ನಲ್ಲಿ ವಿಧಾನಸಭಾ ಚುನಾವಣೆ ನಡೆಯುತ್ತಿರುವ ರಾಜ್ಯಗಳಿಗೆ ಯಾವ ರೀತಿಯ ಯೋಜನೆ ಅಥವಾ ಹಣಕಾಸು ಹಂಚಿಕೆ ಮ

1 Feb 2026 3:19 pm
2 ಹೈ ಸ್ಪೀಡ್‌ ರೈಲ್ವೆ ಕಾರಿಡಾರ್‌; ತೆಂಗು, ಶ್ರೀಗಂಧ ರೈತರಿಗೆ ಯೋಜನೆ: ಬಜೆಟ್‌ನಲ್ಲಿ ಕರ್ನಾಟಕಕ್ಕೆ ಸಿಕ್ಕಿದ್ದೇನು?

ಒಂದು ಸಾಲಿನಲ್ಲಿ ಹೇಳುವುದಾದರೆ ಭಾನುವಾರ ಮಂಡನೆಯಾದ ಕೇಂದ್ರ ಬಜೆಟ್‌ ಕರ್ನಾಟಕಕ್ಕೆ ಭಾರೀ ನಿರಾಸೆ ಮೂಡಿಸಿದೆ. ಭದ್ರಾ ಮೇಲ್ದಂಡೆ ಯೋಜನೆಗೆ ಅನುದಾನ, ವೇಗವಾಗಿ ಬೆಳೆಯುತ್ತಿರುವ ಬೆಂಗಳೂರಿನ ಮೂಲಸೌಕರ್ಯಕ್ಕೆ ವಿಶೇಷ ಯೋಜನೆಗ

1 Feb 2026 3:15 pm
Union Budget 2026: ಕೊನೆಗೆ ನಿಮ್ಮ ಜೇಬಲ್ಲಿ ಉಳಿಯೋದೆನು? ತಾವಷ್ಟೇ ಸಿಹಿ ಉಂಡರಾ ನಿರ್ಮಲಾ ಸೀತಾರಾಮನ್?‌ Explained

ಬಹುನಿರೀಕ್ಷಿತ 2026-27ನೇ ಸಾಲಿನ ಕೇಂದ್ರ ಬಜೆಟ್‌ ಲೋಕಸಭೆಯಲ್ಲಿ ಇಂದು (ಫೆ.1-ಭಾನುವಾರ) ಮಂಡನೆಯಾಗಿದೆ. ಒಟ್ಟು 53.42 ಲಕ್ಷ ಕೋಟಿ ರೂ. ಮೊತ್ತದ ಈ ಬಾರಿಯ ಬಜೆಟ್‌ ಮಧ್ಯಮ ವರ್ಗದ ನಿರೀಕ್ಷೆಗಳನ್ನು ತುಸು ಹುಸಿಗೊಳಿಸಿದೆ. ವಲಯವಾರು ಯೋಜನೆಗ

1 Feb 2026 2:56 pm
ವಿಪಕ್ಷಗಳಿಗೆ ಮೋದಿ ಸರ್ಕಾರದ ರಿವರ್ಸ್ ಸ್ವಿಂಗ್ : ನರೇಗಾ ಹೆಸರು ಬದಲಿಸಿ ಹೊಸ ಸ್ಕೀಂಗೆ ಮಹಾತ್ಮ ಗಾಂಧಿ ಹೆಸರು

Union Budget 2026: ಇತಿಹಾಸದಲ್ಲಿ ಎರಡನೇ ಬಾರಿಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಕೇಂದ್ರ ಆಯವ್ಯಯವನ್ನು ಮಂಡಿಸಿದ್ದಾರೆ. ಸುಮಾರು ತೊಂಬತ್ತು ನಿಮಿಷಗಳ ಬಜೆಟ್ ಭಾಷಣದಲ್ಲಿ ಹಲವು ಹೊಸ ಯೋಜನೆಗಳ ಘೋಷಣೆಯನ್ನು ಮಾಡಿದ್ದಾರೆ

1 Feb 2026 2:17 pm
ಡಾಲರ್ ಮೌಲ್ಯ ಏರಿಕೆ, ಕೇಂದ್ರ ಬಜೆಟ್ ಎಫೆಕ್ಟ್ : ಕುಸಿದ ಚಿನ್ನ- ಬೆಳ್ಳಿ ದರ , ಹೂಡಿಕೆದಾರರಲ್ಲಿ ತಳಮಳ

ಕೇಂದ್ರ ಬಜೆಟ್ ಭಾಷಣದ ಬೆನ್ನಲ್ಲೇ ಚಿನ್ನ ಬಳ್ಳಿ ದರದಲ್ಲಿ ಭಾರಿ ಕುಸಿತ ಕಂಡುಬಂದಿದೆ. ಹೂಡಿಕೆದಾರರು, ದೊಡ್ಡ ಮಟ್ಟದಲ್ಲಿ ಮಾರಾಟಕ್ಕೆ ಮುಂದಾದ ಕಾರಣ ಎಮ್‌ಸಿಎಕ್ಸ್‌ ನಲ್ಲಿ ಚಿನ್ನ ಬೆಳ್ಳಿ ದರಗಳು ಕುಸಿತ ದಾಖಲಿಸಿವೆ.

1 Feb 2026 2:03 pm
ಮುಂದಿನ 5 ವರ್ಷಗಳಲ್ಲಿ ಟಯರ್-2, ಟಯರ್-3 ನಗರಗಳ ಅಭಿವೃದ್ಧಿಗೆ ಒತ್ತು, 5,000 ಕೋಟಿ ರೂ. ಮೀಸಲು : ನಿರ್ಮಲಾ ಸೀತಾರಾಮನ್

ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು 2026-27ರ ಬಜೆಟ್‌ನಲ್ಲಿ ಟಯರ್-2 ಮತ್ತು ಟಯರ್-3 ನಗರಗಳ ಅಭಿವೃದ್ಧಿಗೆ ಒತ್ತು ನೀಡಿದ್ದಾರೆ. ಮುಂದಿನ ಐದು ವರ್ಷಗಳಲ್ಲಿ ಈ ನಗರಗಳಲ್ಲಿ 'ಸಿಟಿ ಎಕನಾಮಿಕ್ ರೀಜನ್ಸ್' ಸ್ಥಾಪನೆಗೆ ಪ್ರತಿ ಪ್ರದೇಶ

1 Feb 2026 1:55 pm
ಕೇಂದ್ರ ಬಜೆಟ್‌ 2026: ಷೇರು ಮಾರುಕಟ್ಟೆ ಭಾರೀ ಕುಸಿತ; ಹೂಡಿಕೆದಾರರಿಗೆ ಒಂದು ತಾಸಿನಲ್ಲಿ 6 ಲಕ್ಷ ಕೋಟಿಗೂ ಅಧಿಕ ನಷ್ಟ

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಕೇಂದ್ರ ಬಜೆಟ್ ಮಂಡನೆಯು ಷೇರು ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಅಲುಗಾಟಕ್ಕೆ ಕಾರಣವಾಗಿದೆ. ಬಜೆಟ್ ಪ್ರಕಟಣೆಯ ಬೆನ್ನಲ್ಲೇ ಮುಂಬೈ ಷೇರುಪೇಟೆ ಮತ್ತು ನಿಫ್ಟಿ ಸೂಚ್ಯಂಕಗಳು ಗಣನೀಯ ಕು

1 Feb 2026 1:27 pm
ಮಧ್ಯಮ ವರ್ಗದವರಿಗೆ ಭಾರೀ ನಿರಾಸೆ, ತೆರಿಗೆ ಪದ್ಧತಿಯಲ್ಲಿಲ್ಲ ಯಾವುದೇ ಬದಲಾವಣೆ; ಏ.1ರಿಂದ ಹೊಸ ಕಾಯ್ದೆ ಜಾರಿ

ಭಾರೀ ನಿರೀಕ್ಷೆ ಇಟ್ಟುಕೊಂಡಿದ್ದ ತೆರಿಗೆ ಪಾವತಿದಾರರಿಗೆ ನಿರ್ಮಲಾ ಸೀತಾರಾಮನ್‌ ಬಜೆಟ್‌ ತೀವ್ರ ನಿರಾಸೆ ಮೂಡಿಸಿದೆ. 2026ರ ಕೇಂದ್ರ ಬಜೆಟ್‌ನಲ್ಲಿ ಆದಾಯ ತೆರಿಗೆ ಸ್ಲ್ಯಾಬ್‌ಗಳಲ್ಲಿ ಯಾವುದೇ ಬದಲಾವಣೆ ಮಾಡದೆ ಯಥಾಸ್ಥಿತಿ ಕಾಯ

1 Feb 2026 1:24 pm
ಕೇಂದ್ರ ಬಜೆಟ್ 2026-27: 'ಯುವಶಕ್ತಿ' ಕೇಂದ್ರಿತ, 3 ಕರ್ತವ್ಯಗಳಿಂದ ಪ್ರೇರಿತ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್

2026 ರ ಕೇಂದ್ರ ಬಜೆಟ್ 'ಯುವ ಶಕ್ತಿ' ಕೇಂದ್ರಿತವಾಗಿದೆ. ಮೂರು ಕರ್ತವ್ಯಗಳಿಂದ ಪ್ರೇರಿತವಾಗಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡನೆ ವೇಳೆ ಹೇಳಿದ್ದಾರೆ. ಆರ್ಥಿಕ ಬೆಳವಣಿಗೆ, ಸಾಮರ್ಥ್ಯ ನಿರ್ಮಾಣ ಮತ್ತು ಸಾರ

1 Feb 2026 12:46 pm
ಕೇಂದ್ರ ಬಜೆಟ್‌ 2026- ಕೃಷಿಕರಿಗೆ ಏನು ಕೊಡುಗೆ? ಭಾರತ್ ವಿಸ್ತಾರ್ AI ಪರಿಕರದಿಂದ ರೈತರಿಗೇನು ಲಾಭ?

India Budget 2026-27- ಇದ ಕೃತಕ ಬುದ್ಧಿಮತ್ತೆಯದ್ದೇ ಕಾಲ. ಹೀಗಿರುವಾಗ ಕೃಷಿ ಕ್ಷೇತ್ರದಲ್ಲಿ ಎಐ ಇಲ್ಲದಿದ್ದರೆ ಹೇಗೆ? ರೈತರ ಆದಾಯ ಹೆಚ್ಚಿಸುವತ್ತ ಗಮನ ಹರಿಸಲಾಗುವುದು ಎಂದು ತಿಳಿಸಿರುವ ಕೇಂದ್ರ ವಿತ್ತ ಸಚವೆ ನಿರ್ಮಲಾ ಸೀತಾರಾಮನ್, ಕೃಷಿಕ

1 Feb 2026 12:42 pm
Union Budget Highlights: ಕರ್ತವ್ಯ ಭವನದಲ್ಲಿ ಸಿದ್ಧಪಡಿಸಿದ ಮೊದಲ ಬಜೆಟ್;‌ ವಿಕಸಿತ ಭಾರತಕ್ಕೆ 3 ವಾಗ್ದಾನಗಳು

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಇಂದು (ಫೆ.1-ಭಾನುವಾರ) ಲೋಕಸಭೆಯಲ್ಲಿ 2026ನೇ ಸಾಲಿನ ಬಜೆಟ್‌ ಭಾಷಣ ಮಾಡುತ್ತಿದ್ದಾರೆ. ವಿತ್ತ ಸಚಿವೆ ದೇಶದ ಮಧ್ಯಮ ವರ್ಗದ ನಿರೀಕ್ಷೆಗಳಿಗೆ ಪೂರಕವಾಗಿ, ತಮ್ಮ 9ನೇ ಬಜೆಟ್‌ ಮಂಡಿಸಿದ್ದ

1 Feb 2026 11:55 am
ಬಜೆಟ್‌ನಲ್ಲಿ 7 ಹೈ ಸ್ಪೀಡ್‌ ರೈಲು ಕಾರಿಡಾರ್‌ ಘೋಷಣೆ, ಬೆಂಗಳೂರಿಗೆ ಬಂಪರ್‌; ಯಾವ್ಯಾವ ಮಾರ್ಗ? ಇಲ್ಲಿದೆ ಪಟ್ಟಿ

ನಗರಗಳ ಮಧ್ಯೆ ಪರಿಸರಕ್ಕೆ ಪೂರಕವಾದ ಸುಸ್ಥಿರ ಸಂಚಾರ ಸೇವೆಯನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ 7 ಹೈ ಸ್ಪೀಡ್‌ ರೈಲು ಕಾರಿಡಾರ್‌ಗಳನ್ನು ನಿರ್ಮಿಸಲಾಗುವುದು ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಹೇಳಿದ್ದಾರೆ. ಇ

1 Feb 2026 11:39 am
ಇಂದಿನಿಂದ ಸಿಗರೇಟ್‌, ತಂಬಾಕು ಮತ್ತು ಪಾನ್‌ ಮಸಾಲಾ ಮೇಲೆ ಹೊಸ ತೆರಿಗೆ ಜಾರಿ; ಯಾವುದು ಎಷ್ಟು ದುಬಾರಿ?

ಫೆಬ್ರುವರಿ 1ರಿಂದ ಸಿಗರೇಟ್, ತಂಬಾಕು ಮತ್ತು ಪಾನ್ ಮಸಾಲಾ ಉತ್ಪನ್ನಗಳ ಬೆಲೆ ಏರಿಕೆಯಾಗಲಿದೆ. ಅಬಕಾರಿ ಸುಂಕ, ಆರೋಗ್ಯ ಸೆಸ್ ಮತ್ತು ರಾಷ್ಟ್ರೀಯ ಸುರಕ್ಷತಾ ಸೆಸ್ ಹೆಚ್ಚಳದೊಂದಿಗೆ ಜಿಎಸ್‌ಟಿ ದರವನ್ನು ಶೇ. 40ಕ್ಕೆ ಏರಿಸಲಾಗಿದೆ. ಈ

1 Feb 2026 11:35 am
ಚಿನ್ನ- ಬೆಳ್ಳಿ ದರದಲ್ಲಿ ಭಾರೀ ಇಳಿಕೆ; ನೆಲಕಚ್ಚಿದ ಗೋಲ್ಡ್‌, ಸಿಲ್ವರ್‌ ಇಟಿಎಫ್‌ಗಳು! 16%ವರೆಗೆ ಕುಸಿತ

ಚಿನ್ನ ಹಾಗೂ ಬೆಳ್ಳಿ ದರಗಳು ಇದೀಗ ಭಾನುವಾರವೂ ತೀವ್ರ ಕುಸಿತ ಕಂಡಿವೆ. ಫೆಬ್ರವರಿ 1ರಂದು ಎಂಸಿಎಕ್ಸ್‌ನಲ್ಲಿ ಚಿನ್ನದ ಫ್ಯೂಚರ್ಸ್‌ ದರಗಳು ಶೇಕಡಾ 6ರಷ್ಟು ಇಳಿಕೆಯಾಗಿದ್ದು, ಇತ್ತ ಗೋಲ್ಡ್‌ ಇಟಿಎಫ್‌ಗಳು ಶೇಕಡಾ 16ರವರೆಗೆ ಭಾರೀ

1 Feb 2026 11:11 am
ಕೇಂದ್ರ ಬಜೆಟ್‌ 2026: ಭಾನುವಾರವಿದ್ದರೂ ಫೆ.1ರಂದೇ ಕೇಂದ್ರ ಸರ್ಕಾರ ಬಜೆಟ್‌ ಮಂಡನೆ ಮಾಡುತ್ತಿರುವುದು ಏಕೆ? ಇದರ ಹಿಂದಿದೆ ಬಲವಾದ ಕಾರಣ!

ಕೇಂದ್ರ ಸರ್ಕಾರ ಪ್ರತಿ ವರ್ಷ ಫೆಬ್ರುವರಿ 1 ರಂದು ಬಜೆಟ್ ಮಂಡಿಸುತ್ತದೆ. ಈ ಬಾರಿ ಭಾನುವಾರವಿದ್ದರೂ ಬಜೆಟ್‌ ಮಂಡಿಸಲಾಗುತ್ತಿದೆ. ಈ ಹಿಂದಿನ ಸಂಪ್ರದಾಯವನ್ನು ಬದಲಿಸಿ, ಹಣಕಾಸು ವರ್ಷದ ಆರಂಭಕ್ಕೆ ಮುನ್ನವೇ ಯೋಜನೆಗಳನ್ನು ಜಾರಿ

1 Feb 2026 10:44 am
ಈ ಬಾರಿ ಭರ್ಜರಿ ಮಾವು ಫಸಲು ಕೈ ಸೇರುವ ಸಾಧ್ಯತೆ; ಮಾರ್ಚ್‌ವರೆಗೆ ಮಳೆಯಾಗ್ಬಾರದು ಅಷ್ಟೇ!

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಮಾವು ಬೆಳೆ ಈ ಬಾರಿ ಭರ್ಜರಿ ಫಸಲು ನೀಡುವ ನಿರೀಕ್ಷೆಯಲ್ಲಿದೆ. 5,300 ಹೆಕ್ಟೇರ್‌ಗೂ ಹೆಚ್ಚು ಪ್ರದೇಶದಲ್ಲಿ ಹೂವು ಚೆನ್ನಾಗಿ ಅರಳಿದ್ದು, ಡಿಸೆಂಬರ್ ಮತ್ತು ಜನವರಿಯಲ್ಲಿನ ಅನುಕೂಲಕರ ವಾತಾವರ

1 Feb 2026 10:13 am
ಖಾರ ಪದಾರ್ಥ ತಿಂದ್ರೆ, ಸಾರ್ವಜನಿಕ ಶೌಚಾಲಯದಿಂದ ಉರಿಮೂತ್ರ ಉಂಟಾಗುತ್ತಾ? Dr. Gokulakrishnan

ಖಾರ ಪದಾರ್ಥ ತಿಂದ್ರೆ, ಸಾರ್ವಜನಿಕ ಶೌಚಾಲಯದಿಂದ ಉರಿಮೂತ್ರ ಉಂಟಾಗುತ್ತಾ? Dr. Gokulakrishnan

1 Feb 2026 10:10 am
ಕೇಂದ್ರ ಬಜೆಟ್ ಗೂ ಮುನ್ನವೇ ಭಾರಿ ಏರಿಕೆಯಾದ ಎಲ್ ಪಿಜಿ ಸಿಲಿಂಡರ್ ದರ: ಹೆಚ್ಚಳ ಆಗಿದ್ದೆಷ್ಟು?

ಸಿಲಿಂಡರ್ ಬೆಲೆ ಆರಿ ಏರಿಕೆ ಆಗುವ ಮೂಲಕ ವಾಣಿಜ್ಯ ಬಳಕೆದಾರರಿಗೆ ಶಾಕ್ ನೀಡಿದೆ.

1 Feb 2026 10:04 am
ಪುನರ್ವಸತಿಗೆ ಮುಂದಾಗದ ಸರಕಾರ; ಪುರುಷರು ಆತ್ಮಹತ್ಯೆಗೆ ಶರಣು; ಮಹಿಳೆಯರ ಗೋಳು ಕೇಳೋರ್ಯಾರು?

ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ವ್ಯಾಪ್ತಿಯಲ್ಲಿರುವ ವಡ್ಡಿನಕಾರ್ಕಿ ಗ್ರಾಮದ ಏಳು ಕುಟುಂಬಗಳು ಅಡಕೆ ಎಲೆಚುಕ್ಕಿ ರೋಗ ಮತ್ತು ಕಾಡು ಪ್ರಾಣಿಗಳ ಭಯದಿಂದ ತತ್ತರಿಸಿವೆ. ಮೂರು ವರ್ಷಗಳ ಹಿಂದೆ ನಡೆದ ಸರ್ವೆ ಬಳಿಕವೂ ಪುನರ್ವಸ

1 Feb 2026 9:31 am
ನದಿಗಳ ಒಡಲಿಗೆ ಕನ್ನ, ಮರಳು ಗಣಿಗಾರಿಕೆ ಅವ್ಯಾಹತ; ಬೇಕಿದೆ ಕಡಿವಾಣ

ತೀರ್ಥಹಳ್ಳಿ ತಾಲೂಕಿನಲ್ಲಿ ತುಂಗೆ, ಮಾಲತಿ, ಕುಶಾವತಿ ನದಿಗಳಲ್ಲಿ ಹಗಲುರಾತ್ರಿ ಅಕ್ರಮ ಮರಳು ಗಣಿಗಾರಿಕೆ ನಡೆಯುತ್ತಿದೆ. ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ಅಕ್ರಮ ತಡೆಯಲು ಮುಂದಾಗುತ್ತಿಲ್ಲ. ಇದರಿಂದಾಗಿ

1 Feb 2026 8:32 am
ಆಗಸದಿಂದ ರಾಯಚೂರು ವೀಕ್ಷಣೆ: ಉತ್ಸವ ಹಿನ್ನೆಲೆ ಫೆ.4 ರಿಂದ 9 ರವರೆಗೆ ಹೆಲಿಕಾಪ್ಟರ್‌ನಲ್ಲಿ ಹಾರಾಟಕ್ಕೆ ಅವಕಾಶ, ಬೆಲೆ ಎಷ್ಟು?

ರಾಯಚೂರು ಉತ್ಸವದ ಅಂಗವಾಗಿ ಹೆಲಿಕಾಪ್ಟರ್‌ನಲ್ಲಿ ಹಾರಾಟ ನಡೆಸಲು ಜನ ಉತ್ಸುಕರಾಗಿದ್ದಾರೆ. ಆನ್‌ಲೈನ್ ನೋಂದಣಿಗೆ ಚಾಲನೆ ದೊರೆತಿದ್ದು, 125ಕ್ಕೂ ಹೆಚ್ಚು ಜನರು ಈಗಾಗಲೇ ಹಣ ಪಾವತಿಸಿ ಬುಕಿಂಗ್ ಮಾಡಿಕೊಂಡಿದ್ದಾರೆ. ಭರ್ಜರಿ ಪ್ರ

1 Feb 2026 5:43 am
ಬಗೆಹರಿಯದ ಬಿಡಿಎ ಲೇಔಟ್ ನೋಂದಣಿ ಗೊಂದಲ: ವಿನಾಯಿತಿ ನೀಡುವಂತೆ ಕೆ-ರೇರಾಗೆ ವಸತಿ ಇಲಾಖೆ ಸೂಚನೆ

ಬಿಡಿಎ ವಸತಿ ಯೋಜನೆಗಳನ್ನು ಕೆ-ರೇರಾದಲ್ಲಿ ನೋಂದಣಿ ಮಾಡಿಸುವುದು ಕಡ್ಡಾಯವಾಗಿದೆ. ಕೆ-ರೇರಾ ಆದೇಶ ನೀಡಿದ್ದರೂ ಬಿಡಿಎ ಅದನ್ನು ಪಾಲಿಸುತ್ತಿಲ್ಲ. ಕರ್ನಾಟಕ ಹೋಮ್‌ ಬೈಯರ್ಸ್‌ ಫೋರಂ ದೂರು ನೀಡಿದೆ. ವಸತಿ ಇಲಾಖೆ ಕೆ-ರೇರಾಗೆ ಸ್ಪಷ

1 Feb 2026 5:36 am
ತಿರುವನಂತಪುರದಲ್ಲಿ ಇಶಾನ್ ಕಿಶನ್ ವಿಕೆಟ್ ಕೀಪಿಂಗ್! ಹಾಗಿದ್ರೆ ಟಿ20 ವಿಶ್ವಕಪ್ ಗೆ ಸಂಜು ಸ್ಯಾಮ್ಸನ್ ಗಿಲ್ವಾ ಸ್ಥಾನ?

ಸಂಜು ಸ್ಯಾಮ್ಸನ್ ಅವರು ತಮ್ಮ ತವರೂರಿನ ಪಂದ್ಯದಲ್ಲಿ ಬ್ಯಾಟಿಂಗ್ ನಲ್ಲಿ ವಿಫಲರಾದ ಬೆನ್ನಲ್ಲೇ ನಡೆದಿರುವ ಬೆಳವಣಿಗೆಯೊಂದು ಇದೀಗ ಭಾರೀ ಚರ್ಚೆಗೆ ಕಾರಣವಾಗಿದೆ. ಕಳೆದ ನಾಲ್ಕೂ ಟಿ20 ಪಂದ್ಯಗಳಲ್ಲೂ ವಿಕೆಟ್ ಹಿಂದುಗಡೆ ಮೊದಲನೇ ಪ

31 Jan 2026 11:49 pm
ಶಿಡ್ಲಘಟ್ಟದ ಕಾಂಗ್ರೆಸ್ ನಾಯಕನ ದರ್ಪ ಪ್ರಕರಣದ ಬೆನ್ನಲ್ಲೇ ದಾವಣಗೆರೆಯಲ್ಲಿ ಕಾಂಗ್ರೆಸ್ ನಾಯಕನ ಪುತ್ರನಿಂದ ಪೊಲೀಸರ ಮೇಲೆ ಹಲ್ಲೆ?

ದಾವಣಗೆರೆಯಲ್ಲಿ ಕಾಂಗ್ರೆಸ್ ನಾಯಕರೊಬ್ಬರ ಪುತ್ರ ಪೊಲೀಸರ ಮೇಲೆ ಹಲ್ಲೆ ನಡೆಸಿದ ಘಟನೆ ನಡೆದಿದೆ. ಜಿಲ್ಲಾಸ್ಪತ್ರೆ ಆವರಣದಲ್ಲಿ ನಡೆದ ಗಲಾಟೆ ವಿಚಾರವಾಗಿ ಪೊಲೀಸರು ಹಸನ್ ಎಂಬುವವರನ್ನು ವಶಕ್ಕೆ ಪಡೆಯಲು ತೆರಳಿದ್ದರು. ಈ ವೇಳೆ

31 Jan 2026 11:41 pm
ಇಶಾನ್ ಕಿಶನ್ ಶತಕದ ಬಳಿಕ ಅರ್ಶದೀಪ್ ಸಿಂಗ್ ಫೈಫರ್! ಟೆಸ್ಟ್-ಏಕದಿನದಲ್ಲಿ ಹೋದ ಮಾನ ಟಿ20ಯಲ್ಲಿ ಬಂತು!

2024ರಲ್ಲಿ ಭಾರತ ತಂಡ ನ್ಯೂಜಿಲೆಂಜ್ ವಿರುದ್ಧ ಟೆಸ್ಟ್ ಸರಣಿಯಲ್ಲಿ 3-0 ವೈಟ್ ವಾಶ್ ಮುಖಭಂಗ ಅನುಭವಿಸಿತ್ತು. ಇತ್ತೀಚೆಗೆ ಮುಗಿದ ಏಕದಿನ ಸರಣಿಯಲ್ಲೂ 2-1 ಅಂತರದಲ್ಲಿ ಸೋಲನುಭವಿಸಿತ್ತು. ಟೆಸ್ಟ್ ಮತ್ತು ಏಕದಿನ ಸರಣಿಗಳಲ್ಲಿ ಹೋದ ಭಾರ

31 Jan 2026 10:36 pm
ಹಾಸನದಲ್ಲಿ ಸೈಟ್‌ ವಿಚಾರಕ್ಕೆ ನಟ ಯಶ್‌ನ ತಾಯಿ ಪುಷ್ಪಾ ಜಗಳ! ಏನ್‌ ರೌಡಿಸಂ ಮಾಡ್ತಿಯಾ? ಎಂದು ಆಕ್ರೋಶ; ಕೇಸ್‌ ದಾಖಲು

ಹಾಸನ ನಗರದ ವಿದ್ಯಾನಗರ ಬಡಾವಣೆಯಲ್ಲಿ ನಿವೇಶನದ ಮಾಲೀಕತ್ವ ವಿಚಾರವಾಗಿ ನಟ ಯಶ್‌ ಅವರ ತಾಯಿ ಪುಷ್ಪಾ ಮತ್ತು ಜಿಪಿಎ ಹೋಲ್ಡರ್‌ ದೇವರಾಜು ನಡುವೆ ತೀವ್ರ ವಾಗ್ವಾದ ನಡೆಯಿತು. ದಾಖಲೆಗಳ ಕುರಿತು ಪ್ರಶ್ನೆ ಎತ್ತಿದ ಪುಷ್ಪಾ, ತಮ್ಮ ಹ

31 Jan 2026 10:25 pm
`ವಿರಾಟ್ ಕೊಹ್ಲಿ ವಿಕೆಟ್ ಪಡೆದಲ್ಲಿ ಕಾಲಿಗೆ ನಮಸ್ಕರಿಸುವೆ’: ಪಂಜಾಬ್ ಕಿಂಗ್ಸ್ ಯುವ ಸ್ಪಿನ್ನರ್ ವಿಶಾಲ್ ನಿಶಾದ್ ಹೇಳಿದ್ದು ಯಾವರ್ಥದಲ್ಲಿ?

ಪಂಜಾಬ್ ಕಿಂಗ್ಸ್‌ನ ಯುವ ಲೆಗ್ ಸ್ಪಿನ್ನರ್ ವಿಶಾಲ್ ನಿಶಾದ್ ಅಚ್ಚರಿಯ ಹೇಳಿಕೆ ನೀಡಿದ್ದಾರೆ. ತಮ್ಮ ಆದರ್ಶವಾಗಿರುವ ವಿರಾಟ್ ಕೊಹ್ಲಿ ವಿಕೆಟ್ ಪಡೆದರೆ ಅವರ ಪಾದ ಮುಟ್ಟಿ ನಮಸ್ಕರಿಸುವುದಾಗಿ ಹೇಳಿದ್ದಾರೆ. ಉತ್ತರ ಪ್ರದೇಶ ಮೂಲದ

31 Jan 2026 10:18 pm
ಬೆಂಗಳೂರು ಎಚ್ಎಸ್ಆರ್ ಲೇಔಟ್ ನಲ್ಲಿ ಮಹಿಳಾ ಟೆಕ್ಕಿ ಮೇಲೆ ಸಾಕು ನಾಯಿ ದಾಳಿ - ಮುಖ, ಕುತ್ತಿಗೆಯಲ್ಲಿ ಜೀವನ ಪೂರ್ತಿ ಗಾಯದ ಕಲೆ

ಬೆಂಗಳೂರಿನ ಎಚ್‌ಎಸ್‌ಆರ್ ಲೇಔಟ್‌ನಲ್ಲಿ ಬೆಳಗಿನ ವಾಕಿಂಗ್‌ಗೆ ತೆರಳಿದ್ದ ಟೆಕ್ಕಿ ಮಹಿಳೆಯ ಮೇಲೆ ನೆರೆಯವರ ಸಾಕು ನಾಯಿ ದಾಳಿ ನಡೆಸಿದೆ. ಈ ಘಟನೆಯಲ್ಲಿ ಮಹಿಳೆಗೆ ಮುಖ ಮತ್ತು ಕುತ್ತಿಗೆಗೆ ಗಂಭೀರ ಗಾಯಗಳಾಗಿದ್ದು, ಸುಮಾರು 50ಕ್

31 Jan 2026 10:17 pm
CJ Roy Death: ಆದಾಯ ತೆರಿಗೆ ಇಲಾಖೆ ಅಧಿಕಾರಿಗಳನ್ನ ವಿಚಾರಣೆ ನಡೆಸಿದ ಬೆಂಗಳೂರು ಪೊಲೀಸ್‌! ಯಾರೆಲ್ಲಾ? ಏನಂದ್ರು?

ರಿಯಲ್‌ ಎಸ್ಟೇಟ್‌ ಉದ್ಯಮಿ ರಾಯ್‌ ಅವರ ಆತ್ಮಹತ್ಯೆ ಪ್ರಕರಣದಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ. ಐಟಿ ದಾಳಿಯೇ ಆತ್ಮಹತ್ಯೆಗೆ ಕಾರಣ ಎಂದು ಸಹೋದರ ಅನುಮಾನ ವ್ಯಕ್ತಪಡಿಸಿದ್ದು, ಈ ಬಗ

31 Jan 2026 9:57 pm
ಕೇಂದ್ರ ಬಜೆಟ್ 2026: 75 ವರ್ಷಗಳ ಸಂಪ್ರದಾಯ ಮುರಿಯಲಿದ್ದಾರಾ ನಿರ್ಮಲಾ ಸೀತಾರಾಮನ್? 'ಪಾರ್ಟ್ 1' ಕೈಬಿಟ್ಟು 'ಪಾರ್ಟ್ 2' ಓದ್ತಾರಾ?

ನಿರ್ಮಲಾ ಸೀತಾರಾಮನ್ ಅವರು ಫೆ. 1ರಂದು 2026ರ ಬಜೆಟ್ ಮಂಡಿಸಲಿದ್ದಾರೆ. ಬಜೆಟ್ ಮಂಡನೆ ಕ್ರಮಕ್ಕೆ ಒಂದು ಪದ್ಧತಿಯಿದೆ. ಸಾಮಾನ್ಯವಾಗಿ ವಿತ್ತ ಸಚಿವರು ಓದುವ ಬಜೆಟ್ ಕಾಪಿಯಲ್ಲಿ ಭಾಗ - 1, ಭಾಗ -2 ಎಂಬ ಎರಡು ವಿಭಾಗಗಳಿರುತ್ತವೆ. ಆ ಎರಡನ್ನ

31 Jan 2026 9:19 pm