ಬನ್ನೂರಿನಲ್ಲಿ ‘ಜನರೊಂದಿಗೆ ಜನತಾದಳ’ ಜೆಡಿಎಸ್ ಸದಸ್ಯತ್ವ ನೋಂದಣಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ, 2028 ಕ್ಕೆ ರಾಜ್ಯದಲ್ಲಿ ಮೈತ್ರಿಕೂಟದಿಂದ ಕುಮಾರಸ್ವಾಮಿ ಅವ
Karnataka Vs Jammu Kashmir- ಒಂಬತ್ತನೇ ಬಾರಿ ರಣಜಿ ಟ್ರೋಫಿ ತಮ್ಮದಾಗಿಸಿಕೊಳ್ಳುವ ಕನಸು ಕಾಣುತ್ತಿರುವ ಕರ್ನಾಟಕ ತಂಡವನ್ನು ಮೊದಲ ಬಾರಿ ರಣಜಿ ಫೈನಲ್ ಪ್ರವೇಶಿಸಿರುವ ಜಮ್ಮು ಮತ್ತು ಕಾಶ್ಮೀರ ತಂಡ ಅಕ್ಷರಶಃ ಗೋಳು ಹೊಯ್ದುಕೊಂಡಿದೆ. ಪಂದ್ಯದ ಮ
ಮಾಜಿ ಕ್ರಿಕೆಟಿಗ ಶಿಖರ್ ಧವನ್ಗೆ ದೆಹಲಿ ಕೌಟುಂಬಿಕ ನ್ಯಾಯಾಲಯದಲ್ಲಿ ದೊಡ್ಡ ಜಯ ಸಿಕ್ಕಿದೆ. ಆಸ್ತಿ ವಿವಾದದಲ್ಲಿ ಶಿಖರ್ನಿಂದ ಪಡೆದದ್ದ 5 ಕೋಟಿ ರೂ. ಹೆಚ್ಚಿನ ಹಣವನ್ನು ಬಡ್ಡಿ ಸಮೇತ ನೀಡುವಂತೆ ನ್ಯಾಯಾಧೀಶರು ಪತ್ನಿ ಆಯೇಷಾ ಮ
constipation:ಹೆಚ್ಚು ಮಾಂಸಾಹಾರ ತಿಂದ್ರೆ ಮಲಬದ್ಧತೆಯಾಗುತ್ತಾ? ಹೊಟ್ಟೆ ಕ್ಲೀನ್ ಮಾಡೋದೇಗೆ? Dr Praveen Kumar
ಧಾರವಾಡದಲ್ಲಿ ರಾಜ್ಯ ವಿದ್ಯಾರ್ಥಿ ಒಕ್ಕೂಟವು ನಿನ್ನೆ ದೊಡ್ಡ ಪ್ರಮಾಣದಲ್ಲಿ ಹೋರಾಟ ನಡೆಸಿದೆ. ಇವರು ಹಲವಾರು ಬಾರಿ ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ. ಬೆಂಗಳೂರು, ಧಾರವಾಡ, ವಿಜಾಪುರ, ಬಾಗಲಕೋಟೆ, ಬೀದರ್ನಲ್ಲೂ ಹೋರಾಟ
ಮನರೇಗಾ ಹೆಸರು ಬದಲಾವಣೆ ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು ಕೇಂದ್ರ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ವಿಜಯಪುರ ನಗರದಲ್ಲಿ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ತಲೆಗೆ ಟವಲ್ ಸುತ್ತಿಕೊಂಡು, ತಲೆ ಮೇಲೆ ಬುಟ
ವೈರಲ್ ವಿಡಿಯೋ ಬಗ್ಗೆ ಸತ್ಯ ಬಿಚ್ಚಿಟ್ಟ ʻಗಿಚ್ಚಿ ಗಿಲಿಗಿಲಿʼ ವಿನೋದ್ ಗೊಬ್ಬರಗಾಲ!
ICC T20 WOrld Cup 2026- ಐಸಿಸಿ ಟಿ20 ವಿಶ್ವಕಪ್ ಇದೀಗ ಬಹಳ ಕುತೂಹಲದ ಘಟ್ಟಕ್ಕೆ ಬಂದು ನಿಂತಿದೆ. ದಕ್ಷಿಣ ಆಫ್ರಿಕಾ ವಿರುದ್ಧ ಹಿಂದಿನ ಸೂಪರ್ 8 ಹಂತದ ಪಂದ್ಯದಲ್ಲಿ ದೊಡ್ಡ ಸೋಲನ್ನು ಅನುಭವಿಸಿರುವ ಸೂರ್ಯಕುಮಾರ್ ಯಾದವ್ ಪಡೆಗೆ ಇದೀಗ ಮಾಡು ಇಲ್ಲ
ಅಮೆರಿಕಾದಲ್ಲಿ ಅಕ್ರಮ ವಲಸಿಗರ ಮೇಲೆ ಟ್ರಂಪ್ ಕೆಂಡಕಾರುತ್ತಿದ್ದು, ಅದರಲ್ಲೂ ಪ್ರಮುಖವಾಗಿ ಅಮೆರಿಕಾದಲ್ಲಿ ಸಂಭವಿಸುತ್ತಿರುವ ಟ್ರಕ್ ಅಪಘಾತಗಳಿಗೆ ಅಕ್ರಮ ವಲಸಿಗರೇ ಕಾರಣ ಎನ್ನುತ್ತಿದ್ದಾರೆ. ಈ ಹಿನ್ನಲೆಯಲ್ಲಿ 2024ರಲ್ಲಿ
ಪಿಎಫ್ ನಿಷ್ಕ್ರಿಯ ಖಾತೆಗಳನ್ನು ಹೊಂದಿರುವವರಿಗೆ ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ ಗುಡ್ನ್ಯೂಸ್ ನೀಡಿದೆ. ಯಾವುದೇ ಕ್ಲೈಮ್ ಅಥವಾ ಕಾಗದ ಪತ್ರವಿಲ್ಲದೇ ನೇರವಾಗಿ ಖಾತೆಗೆ ಹಣ ಜಮೆ ಮಾಡಲು ನಿರ್ಧಾರ ಕೈಗೊಂಡಿದೆ. ಭವಿಷ
ಕರಾವಳಿ, ದಕ್ಷಿಣ ಒಳನಾಡು ಸೇರಿದಂತೆ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಿಗೆ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ಕೊಟ್ಟಿದೆ.
ಹಿರಿಯ ಸಂಶೋಧಕ, ಲೇಖಕ ಜಿ ರಾಮಕೃಷ್ಣ ಅವರು ನಾಡೋಜ ಪ್ರಶಸ್ತಿಯನ್ನು ಸ್ವೀಕರಿಸಲು ನಿರಾಕರಿಸಿದ್ದಾರೆ. ಹಂಪಿ ವಿಶ್ವವಿದ್ಯಾನಿಲಯ ಜಿ ರಾಮಕೃಷ್ಣ ಅವರಿಗೆ ನಾಡೋಜ ಪ್ರಶಸ್ತಿಯನ್ನು ನೀಡಿದೆ. ಆದರೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮ
ಈ ಭೂಮಿಯ ಮೇಲೆ ಬಂದು ತಿಳಿವಳಿಕೆ ಬಂದ ನಂತರ ನಮ್ಮನ್ನು ನಾವು ಹುಡುಕುತ್ತಲೇ ಇರುತ್ತೇವೆ. ನಾಲ್ಕು ಪ್ರಮುಖ ಮಾರ್ಗಗಳಾದ ಭಕ್ತಿಯೋಗ, ಜ್ಞಾನಯೋಗ, ಕರ್ಮಯೋಗ ಮತ್ತು ರಾಜಯೋಗದಲ್ಲಿ ಅರಿವಿನ ಹುಡುಕಾಟ ನಿರಂತರ. ಆದರೆ, ಇವುಗಳಲ್ಲಿ ಶ್ರ
ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ 2,84,881 ಹುದ್ದೆಗಳು ಖಾಲಿ ಇವೆ. ಈ ನಡುವೆ ನೇಮಕಾತಿಗೆ ಆಗ್ರಹಿಸಿ ಧಾರವಾಡದಲ್ಲಿ ಬೃಹತ್ ಹೋರಾಟ ಹಮ್ಮಿಕೊಳ್ಳಲಾಗಿದೆ. ನೇಮಕಾತಿ ಆಗ್ರಹಿಸಿ ನಡೆಯುತ್ತಿರುವ ಹೋರಾಟ ಸರ್ಕಾರಕ್ಕೆ ತಲೆನೋವು ಉಂಟ
ಬಿಎಸ್ಎನ್ಎಲ್ ನಿರ್ದೇಶಕ ವಿವೇಕ್ ಬನ್ಜಾಲ್ ಅವರ ಪ್ರಯಾಗ್ರಾಜ್ ಭೇಟಿ ಸುತ್ತೋಲೆ ಭಾರೀ ವಿವಾದಕ್ಕೆ ಕಾರಣವಾಗಿದ್ದು, ಭೇಟಿ ರದ್ದಾಗಿದೆ. ಏಳು ದಿನಗಳ ಒಳಗೆ ಪ್ರತಿಕ್ರಿಯೆ ನೀಡುವಂತೆ ವಿವೇಕ್ ಬನ್ಜಾಲ್ ಅವರಿಗೆ ಈಗಾಗಲೇ ಶೋಕ
Karnataka Vs Jammu Kashmir-ಕ್ರಿಕೆಟ್ ಮೈದಾನದಲ್ಲಿ ಮಾತಿನ ವಿನಿಮಯ ಆಗುವುದು ಸಹ. ಅದು ಸ್ಥಳೀಯ ಇರಬಹದು, ದೇಶೀಯ ಇರಬಹುದು. ಅಥವಾ ಅಂತರಾಷ್ಟ್ರೀಯ ಪಂದ್ಯವೇ ಇರಬಹುದು. ಆದರೆ ಮಾತಿಗೆ ಮಾತು ಬೆಳೆಯಬಾರದು ಅಷ್ಟೇ. ಇದೀಗ ಹುಬ್ಬಳ್ಳಿಯಲ್ಲಿ ನಡೆಯುತ
ಒಡಿಶಾ ಇತಿಹಾದಲ್ಲಿ ಅತಿ ದೊಡ್ಡ ಮೊತ್ತದ ನಗದನ್ನು ಸರ್ಕಾರಿ ನೌಕರನ ಮನೆಯಲ್ಲಿ ಜಪ್ತಿ ಮಾಡಲಾಗಿದೆ. ಒಡಿಶಾ ಗಣಿ ಉಪ ನಿರ್ದೇಶಕ ದೇಬಬ್ರತ ಮೊಹಂತಿ ಎಂಬುವವರು 30 ಸಾವಿರ ಲಂಚ ಪಡೆಯುವಾಗ ಸಿಕ್ಕಿಬಿದ್ದರು. ಈ ಅಧಿಕಾರಿಯ ಬೆನ್ನತ್ತಿ
ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ವಿರುದ್ಧ ಹಣ ವರ್ಗಾವಣೆ ಪ್ರಕರಣ ದಾಖಲಾಗಿದ್ದು, ಈ ಪ್ರಕರಣದ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ತಡೆ ನೀಡಿದೆ. ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್, ನ್ಯಾಯಮೂರ್ತಿಗಳಾದ ಜೋಯ್ಮಲ್ಯ ಬ
ಸ್ವಿಟ್ಜರ್ಲ್ಯಾಂಡ್, ಲಂಡನ್, ಇಟಲಿ ಮುಗೀತು! ಈಗ ವಿಯೆಟ್ನಾಂ!
ಜ್ವರವೆಂದು ಖಾಸಗಿ ಆಸ್ಪತ್ರೆಯಲ್ಲಿ 6ತಿಂಗಳನ್ನು ದಾಖಲು ಮಾಡಿದ್ದು, ಮಗು ಇನ್ನೇನ್ನೂ ಹುಷಾರಾಗಿ ಆಸ್ಪತ್ರೆಯಿಂದ ಹೊರಡುವ ಸಮಯದಲ್ಲಿ ನರ್ಸ್ ಮಾಡಿದ ಸಣ್ಣ ಎಡವಟ್ಟು ಮಗು ತನ್ನ ಅರ್ಧ ಬೆರಳನ್ನೇ ಕಳೆದುಕೊಳ್ಳುವಂತೆ ಮಾಡಿದೆ. ಫ
ಕರಾವಳಿ ಪ್ರಯಾಣಿಕರಿಗೆ ಗುಡ್ನ್ಯೂಸ್. ಮಂಗಳೂರಿಗೆ ಮತ್ತೊಂದು ಹೊಸ ಅಮೃತ್ ಭಾರತ್ ರೈಲು, ಜತೆಗೆ ಹೊಸ ಎಕ್ಸ್ಪ್ರೆಸ್ ರೈಲು ಸೇವೆ ಆರಂಭವಾಗಲಿದೆ. ತಾಂಬರಂ (ಚೆನ್ನೈ) - ಮಂಗಳೂರು ಅಮೃತ್ ಭಾರತ್ ಎಕ್ಸ್ಪ್ರೆಸ್, ರಾಮೇಶ್ವರ ಮಂ
ಬಿಜೆಪಿ ನಾಯಕ ನಿತಿನ್ ನವೀನ್ ಅವರು ರಾಹುಲ್ ಗಾಂಧಿಯವರ ಹೇಳಿಕೆಗಳು, ಅವರ ವಿದೇಶ ಪ್ರವಾಸಗಳ ಬಗ್ಗೆ ತೀವ್ರ ವಾಗ್ದಾಳಿ ನಡೆಸಿದ್ದಾರೆ. ದೇಶದಲ್ಲಿರುವ ಭದ್ರತಾ ಸಂಸ್ಥೆಗಳಿಗೆ ತಿಳಿಸದೆ ರಾಹುಲ್ ಗಾಂಧಿ ಇದುವರೆಗೂ 247 ವಿದೇಶಿ ಭೇಟಿ
ನಾವು ಅಧಿಕಾರಕ್ಕೆ ಬಂದಾಗ, 2.64 ಲಕ್ಷಕ್ಕೂ ಹೆಚ್ಚು ಸರ್ಕಾರಿ ಹುದ್ದೆಗಳು ಖಾಲಿಯಿದ್ದವು. ಇದು ಒಂದೆರೆಡು ದಿನಗಳಲ್ಲಿ ಸೃಷ್ಟಿಯಾದುದಲ್ಲ; ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಸಕಾಲದಲ್ಲಿ ನೇಮಕಾತಿಗಳನ್ನು ಆರಂಭಿಸದಿರುವುದು
ದೇಶದಲ್ಲಿ ಕೇರಳ ರಾಜ್ಯದ ಹೆಸರಿನ ಬದಲಾವಣೆ ಭಾರಿ ಸುದ್ದಿ ಮಾಡುತ್ತಿದೆ. ಪ.ಬಂಗಾಳದ ಮಮತಾ ಬ್ಯಾನರ್ಜಿ ಅವರ ಬೇಡಿಕೆ ಮುಂದಿಟ್ಟಿದ್ದರೆ, ಇನ್ನೊಂದೆಡೆ ರಾಷ್ಟ್ರ ರಾಜಧಾನಿಯ ಹೆಸರನ್ನೇ ಇತಿಹಾಸಕ್ಕೆ ಹೋಲುವ ಹಾಗೆ, ಪರಂಪರೆ ಸಂಸ್ಕೃ
ಪಾಕಿಸ್ತಾನದಲ್ಲಿ ಏನು ಬೇಕಾದರೂ ಆಗಬಹುದು. ಅಲ್ಲಿ ರಾತ್ರೋರಾತ್ರಿ ಸರ್ಕಾರ ಉರುಳಿ ಸೇನೆ ಆಡಳಿತದ ಚುಕ್ಕಾಣಿ ಹಿಡಿಯಬಹುದು. ಬೆಳಗ್ಗೆವರೆಗೂ ದೇಶವನ್ನಾಳಿದ ನಾಯಕ, ಸಾಯಂಕಾಲ ಜೈಲು ಸೇರಬಹುದು. ಹೀಗಾಗಿ ಪಾಕಿಸ್ತಾನದಲ್ಲಿ ಏನೇ ಆದ
ಸುಂಕನಾಯಕನಂತೆ ಜಾಗತಿಕವಾಗಿ ಹಲವು ದೇಶಗಳ ಮೇಲೆ ಸುಂಕದ ದಂಡಯಾತ್ರೆ ಮಾಡುತ್ತಿದ್ದ ಟ್ರಂಪ್ ಗೆ ಸ್ಪೀಡ್ ಬ್ರೇಕರ್ ನಂತೆ ಅಮೆರಿಕಾದ ಸುಪ್ರೀಂ ಕೋರ್ಟ್ ಸುಂಕವನ್ನು ಕಾನೂನುಬಾಹಿರ ಎಂದು ತೀರ್ಪು ನೀಡಿತ್ತು. ಆದರೆ, ಇದಕ್ಕೆ
ಸಿಎಂ ಬದಲಾವಣೆ ವಿಚಾರ, ಸಂಪುಟ ವಿಸ್ತರಣೆ ವಿಚಾರ ಸದಾ ಚರ್ಚೆಯಾಗುತ್ತಲೇ ಇದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಡಿಸಿಎಂ ಡಿಕೆ ಶಿವಕುಮಾರ್, ಕಾಂಗ್ರೆಸ್ ಪಕ್ಷಕ್ಕೆ ಹೊಸ ರಕ್ತ ಮತ್ತು ಹೊಸ ಚಿಂತನೆ ಬೇಕು. ಹೊಸಬರನ್ನು ಸೇರಿಸಿಕೊಳ್ಳ
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಏನು ಹೇಳುತ್ತಿದ್ದಾರೆ ಎಂಬುದನ್ನು ತಿಳಿದುಕೊಳ್ಳಲು ಯಾರಿಗಾದರೂ ಸ್ವಲ್ಪ ಸಮಯ ಬೇಕು. ಬಹುತೇಕ ಸಂದರ್ಭಗಳಲ್ಲಿ ಅವರ ಮಾತುಗಳು ಹೇಳುವುದು ಒಂದು, ಮಾಡುವುದು ಇನ್ನೊಂದು ಎಂಬಂತೆ ಇರುತ್ತವ
ನನ್ನ ಹಣೆಬರಹ ನನಗೆ ಗೊತ್ತಿಲ್ಲ, ಇನ್ನು ಬೇರೆಯವರು ಹೇಳೋದೇನು? ಹೀಗೆ ಪ್ರಶ್ನಿಸಿದ್ದು ಸಚಿವ ಪ್ರಿಯಾಂಕ್ ಖರ್ಗೆ. ಬೆಂಗಳೂರಿನಲ್ಲಿ ಬುಧವಾರ ಮಾತನಾಡಿದ ಅವರು, ರಾಜಕೀಯ ಪದೋನ್ನತಿ ಬಗ್ಗೆ ಮಾರ್ಮಿಕ ಮಾತನ್ನು ಆಡಿದರು. ನನಗೆ ರಾಜಕ
ಚಿಕ್ಕ ವಯಸ್ಸಿನಲ್ಲೇ ಬಾಲಕಿಯರು ಗರ್ಭ ಧರಿಸುವುದರಿಂದ ಆರೋಗ್ಯದ ಸಮಸ್ಯೆಗಳಿಗೆ ಈಡಾಗಬೇಕಾಗುತ್ತಿದೆ.ಬಾಲ್ಯ ವಿವಾಹ ತಡೆಗಟ್ಟಲು ಸರಕಾರ ಅಪ್ರಾಪ್ತ ವಯಸ್ಸಿನ ಬಾಲಕಿಯರ ನಿಶ್ಚಿತಾರ್ಥ ಕಾರ್ಯಕ್ರಮಕ್ಕೂ ನಿಷೇಧ ಹೇರಿದೆ.ಆದರೂ,
AI ಜಗತ್ತಿನಲ್ಲಿ ನಾನು AI ರೆಡಿಯಾಗಿಲ್ಲದಿದ್ದರೆ, ಒಂದು ದಿನದಲ್ಲಿ ನಮ್ಮ ಜೀವನವೇ ತಲೆಕೆಳಗಾಗಬಹುದು ಎಂಬುದು ಎಲ್ಲರಿಗೂ ತಿಳಿದಿರಬೇಕಾದ ವಿಚಾರ. ನಾವು ಎಷ್ಟೇ ಪರಿಶ್ರಮ ಮಾಡುವ ಅಥವಾ ಕ್ರಿಯೇಟಿವ್ ವ್ಯಕ್ತಿಯಾಗಿರಬಹುದು, AIಯನ್
ಮುಸ್ಲಿಂ ವ್ಯಾಪಾರಿಗೆ ಘೇರಾವ್ ಹಾಕಿದ್ದ ಬಜರಂಗದಳ ಕಾರ್ಯಕರ್ತರನ್ನು ಏಕಾಂಗಿಯಾಗಿ ಎದುರಿಸಿದ್ದ ಉತ್ತರಾಖಂಡ್ ಜಿಮ್ ಮಾಲೀಕ ಮೊಹಮ್ಮದ್ ದೀಪಕ್ ಕುಮಾರ್ ಅವರನ್ನು, ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಭೇಟಿ ಮಾಡಿದ
ಅಜೀಂ ಪ್ರೇಮ್ ಜಿ ವಿಶ್ವವಿದ್ಯಾಲಯದಲ್ಲಿ ಎಬಿವಿಪಿ ಕಾರ್ಯಕರ್ತರ ಪ್ರತಿಭಟನೆ ವಿಚಾರವಾಗಿಯೂ ಗೃಹ ಸಚಿವ ಡಾ. ಜಿ ಪರಮೇಶ್ವರ್ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಬೆಂಗಳೂರಿನಲ್ಲಿ ಬುಧವಾರ ಮಾತನಾಡಿದ ಅವರು, ಅವರ ಕ್ಯಾಂಪಸ್ ಅಲ್ಲ
ಚಿನ್ನದ ಬೆಲೆ ಸತತವಾಗಿ ಏರಿಕೆ ದಾಖಲಿಸುತ್ತಿದ್ದು, ಇದಕ್ಕೆ ಜಾಗತಿಕವಾಗಿ ನಡೆಯುತ್ತಿರುವ ಬದಲಾವಣೆಗಳು, ಅಮೆರಿಕ- ಇರಾನ್ ಉದ್ಚಿಗ್ನತೆಯೇ ಕಾರಣವಾಗಿದೆ.
ಅಮೆರಿಕಾ ವನೆಜುವೆಲಾದ ತೈಲ ಟ್ಯಾಂಕರ್ ಗಳ ಮಡುರೊ ಕಾಲದಲ್ಲಿ ವಿಧಿಸಿದ್ದ ನಿರ್ಬಂಧವನ್ನು ಮುಂದುವರೆಸುತ್ತಿದ್ದು, ಇದರೊಂದಿಗೆ ಅಕ್ರಮವಾಗಿ ಕೈಜೋಡಿಸಿ ತೈಲ ಪೂರೈಕೆಗೆ ಮುಂದಾಗುತ್ತಿರುವ ಟ್ಯಾಂಕರ್ ಗಳನ್ನು ವಶಪಡಿಸಿಕೊಳ್ಳ
ರಶ್ಮಿಕಾ ಮಂದಣ್ಣ - ವಿಜಯ್ ದೇವರಕೊಂಡ ರಾಯಲ್ ಕಮ್ ಮಾಡರ್ನ್ ವೆಡ್ಡಿಂಗ್
ಕೇರಳ ಹೆಸರನ್ನು ಕೇರಳಂ ಎಂದು ಮರುನಾಮಕರಣ ಮಾಡಿರುವ ಕೇಂದ್ರ ಸರ್ಕಾರದ ನಿರ್ಧಾರಕ್ಕೆ ಇಡೀ ರಾಜ್ಯ ಸಂಭ್ರಮಿಸುತ್ತಿದೆ. ಆದರೆ ತಿರುವನಂತಪುರಂ ಕಾಂಗ್ರೆಸ್ ಸಂಸದ ಶಶಿ ತರೂರ್ ಮಾತ್ರ ಹೆಸರು ಬದಲಾವಣೆ ನಿರ್ಧಾರವನ್ನು ವಿರೋಧಿಸ
ಲೇಖಕಿ ಸಹನಾ ಪ್ರಸಾದ್ ಅವರು ಕನ್ನಡದ ಸಣ್ಣ ಕಥೆ ಬರೆದಿದ್ದು, ಸತ್ಯ ಹೇಳಿಯೇ ಪೇಚೆಗೆ ಸಿಲುಕುವ ಮೋಹನನ ಘಟನೆಗಳನ್ನು ವಿವರಿಸಿದ್ದಾರೆ. ಧಾರವಾಹಿ, ಕಾದಂಬರಿಗಳನ್ನು ಬರೆದಿರುವ ಸಹನಾ ಪ್ರಸಾದ್ ಅವರ 15 ಸಾವಿರಕ್ಕೂ ಹೆಚ್ಚು ಲೇಖನಗಳ
ಕೇಂದ್ರ ಸರ್ಕಾರ ಕೇರಳ ರಾಜ್ಯದ ಹೆಸರನ್ನು ಕೇರಳಂ ಎಂದು ಮರುನಾಮಕರಣ ಮಾಡಿದ್ದೇ ತಡ, ಪಶ್ಚಿಮ ಬಂಗಾಳ ರಾಜ್ಯದ ಹೆಸರು ಬದಲಾವಣೆ ವಿವಾದ ಮತ್ತೆ ಮುನ್ನೆಲೆಗೆ ಬಂದಿದೆ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಸರ್ಕಾರ,
ಚಳಿ ವಾತಾವರಣ ಕಡಿಮೆಯಾಗಿ ದಿಢೀರನೆ ಬಿಸಿಲು ಏರತೊಡಗಿದೆ. ಮಂಡ್ಯದಲ್ಲಿ ತಂಪು ಪಾನೀಯಗಳಿಗೆ ಬೇಡಿಕೆ ಹೆಚ್ಚಿದೆ. ವರ್ಷದ ಮೊದಲ ಮಳೆ ಬಂಡೀಪುರ ಕಾಡನ್ನು ಸ್ವಲ್ಪ ಮಟ್ಟಿಗೆ ತಂಪಾಗಿಸಿದೆ.
2014ರ ಬಳಿಕ ಭಾರತ ಮತ್ತು ಇಸ್ರೇಲ್ ನಡುವಿನ ರಾಜತಾಂತ್ರಿಕ ಸಂಬಂಧ ಗಟ್ಟಿಗೊಳ್ಳುತ್ತಿದೆ. ಈ ದ್ವಿಪಕ್ಷೀಯ ಸಂಬಂಧವನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯುವ ಉದ್ದೇಶದಿಂದ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದಿನಿಂದ (ಫೆ.25-
ಬಹುನಿರೀಕ್ಷಿತ ರೈಲು ಮಾರ್ಗ ಧಾರವಾಡ-ಬೆಳಗಾವಿಗೆ ನೇರ ರೈಲು ಯೋಜನೆಯ ಭೂಸ್ವಾಧೀನ ಸಮಸ್ಯೆ ಪರಿಹಾರವಾಗಿದೆ, ಆದರೆ ಪರಿಹಾರ ವಿತರಣೆ ಇನ್ನೂ ಬಾಕಿಯಾಗಿದೆ. ಪರಿಹಾರ ಕೊಟ್ಟು, ಅದನ್ನು ನೈಋತ್ಯ ರೈಕ್ವೆಗೆ ಹಸ್ತಾಂತರಿಸುವ ಪ್ರಕ್ರಿ
ರಾಮನಗರದ ರಾಜೀವ್ ಗಾಂಧಿ ಆರೋಗ್ಯ ವಿವಿ ಕ್ಯಾಂಪಸ್ನಲ್ಲಿ ಹೈಟೆಕ್ ಆಸ್ಪತ್ರೆ ಮಂಜೂರು ಮಾಡಿಸಿಕೊಳ್ಳುವ ಸಂಸದ ಡಾ.ಸಿಎನ್. ಮಂಜುನಾಥ್ ಅವರ ಪ್ರಯತ್ನಗಳು ಫಲ ನೀಡುವ ಸಾಧ್ಯತೆಗಳು ದಟ್ಟವಾಗಿವೆ. ವಿವಿ ಸಂಕೀರ್ಣದಲ್ಲಿ 450 ಹಾಸ
ರಾಜಧಾನಿ ಬೆಂಗಳೂರಿನ ಟ್ರಾಫಿಕ್ ಸಮಸ್ಯೆ ಜಾಗತಿಕ ಮಟ್ಟದಲ್ಲಿ ಚರ್ಚೆಯಾಗುತ್ತಿರುವುದು ನಮಗೆಲ್ಲಾ ತಿಳಿದಿರುವ ಸಂಗತಿ. ವಾಹನಗಳ ಅವೈಜ್ಞಾನಿಕ ಪಾರ್ಕಿಂಗ್ ಕೂಡ ಟ್ರಾಫಿಕ್ ಕಿರಿಕಿರಿ ಹೆಚ್ಚಲು ಪ್ರಮುಖ ಕಾರಣ. ಈ ಹಿನ್ನೆಲೆ
England Vs Pakistan- ಐಸಿಸಿ ಟಿ20 ವಿಶ್ವಕಪ್ ನ ಪ್ರತಿಯೊಂದು ಪಂದ್ಯವೂ ಒಂದಕ್ಕಿಂತ ಒಂದು ರೋಚಕವಾಗಿ ಸಾಗುತ್ತಿವೆ. ಇದೀಗ ಸೂಪರ್ 8 ಹಂತದ ಥ್ರಿಲ್ಲಿಂಗ್ ಮ್ಯಾಚ್ ನಲ್ಲಿ ಪಾಕಿಸ್ತಾನವನ್ನು 2 ವಿಕೆಟ್ ಗಳಿಂದ ಸೋಲಿಸಿದ ಇಂಗ್ಲೆಂಡ್ ತಂಡ ಮೊದಲ ತಂ
Sunil Joshi Pavilion- 90ರ ದಶಕದ ಕರ್ನಾಟಕದ ಕ್ರಿಕೆಟ್ ಪ್ರೇಮಿಗಳಿಗೆ ಸುನಿಲ್ ಜೋಶಿ ಅವರದ್ದು ಮರೆಯಲಾಗದ ಹೆಸರು. ಐದಾರು ವರ್ಷಗಳ ಕಾಲ ರಾಷ್ಟ್ರೀಯ ತಂಡದ ಭಾಗವಾಗಿದ್ದ ಗದಗ ಮೂಲದ ಸ್ಪಿನ್ ಮಾಂತ್ರಿಕನ ಹೆಸರನ್ನು ಇದೀಗ ಹುಬ್ಬಳ್ಳಿಯ ಕೆಎಸ್ ಸಿ
Modi Stadium in Ahmedabad : ದಕ್ಷಿಣ ಆಫ್ರಿಕಾದ ವಿರುದ್ದ ಟಿ20 ಸೂಪರ್ 8 ಸುತ್ತಿನ ಮೊದಲ ಪಂದ್ಯದಲ್ಲಿ ಭಾರತ ಹೀನಾಯವಾಗಿ ಸೋತಿದೆ. ಇನ್ನೊಂದು ಕಡೆ, ವೆಸ್ಟ್ ಇಂಡೀಸ್ ಭರ್ಜರಿ ಗೆಲುವನ್ನು ಸಾಧಿಸಿದೆ. ಹಾಗಾಗಿ, ಭಾರತ ಉಪಾಂತ್ಯಕ್ಕೆ ಏರಬೇಕಾದರೆ ಅಷ್
ಬೆಳಗಾವಿ ಸೇರಿದಂತೆ ಸುತ್ತಮುತ್ತಲ ಜಿಲ್ಲೆಗಳ ಪ್ರಯಾಣಿಕರಿಗೆ ಗುಡ್ನ್ಯೂಸ್. ಬೆಳಗಾವಿ ಮುಂಬೈ ನಡುವೆ ಹೊಸ ವಿಮಾನ ಸೇವೆ ಆರಂಭವಾಗಲಿದೆ. ಮಾರ್ಚ್ 29 ರಿಂದ ಚಾಲನೆ ಸಿಗುತ್ತಿದ್ದು, ಈ ಬಗ್ಗೆ ಸಂಸದ ಜಗದೀಶ್ ಶೆಟ್ಟರ್ ಮಾಹಿತಿ ಹಂ
Karnataka Vs Jammu And Kashmir Ranji Final Match- ಚೊಚ್ಚಲ ಬಾರಿ ರಣಜಿ ಫೈನಲ್ ಪ್ರವೇಶಿಸಿರುವ ಜಮ್ಮು ಮತ್ತು ಕಾಶ್ಮೀರ ತಂಡ ಅನುಭವಿ ಆಟಗಾರರನ್ನೊಳಗೊಂಡಿರುವ ಕರ್ನಾಟಕದ ವಿರುದ್ಧ ದಿಟ್ಟತನದ ಪ್ರದರ್ಶನ ತೋರುತ್ತಿದೆ. ಹುಬ್ಬಳ್ಳಿಯ ಕೆಎಸ್ ಸಿಎ ಮೈದಾನದಲ್
ರಾಜ್ಯ ಸರಕಾರದಲ್ಲಿ ನೇಮಕಾತಿಗಳೇ ನಡೆಯುತ್ತಿಲ್ಲ. ಧಾರವಾಡದಲ್ಲಿ ಯುವಕರು ಬೀದಿಗೆ ಇಳಿದಿದ್ದಾರೆ. ಹೀಗೆ ಮುಂದುವರಿದರೆ ರಾಜ್ಯಾದ್ಯಂತ ಯುವಕರು ಬೀದಿಗೆ ಇಳಿಯಲಿದ್ದಾರೆ ಎಂದು ನಿಖಿಲ್ ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದ
ʻಗಿಚ್ಚಿ ಗಿಲಿಗಿಲಿʼ ಜೂನಿಯರ್ಸ್ ಆತ್ಮಿ ಗೌಡ ಏನ್ ಸಖತ್ತಾಗಿ ಸಂದರ್ಶನ ಮಾಡ್ತಾಳೆ ನೋಡಿ!
ಅಕ್ಷಯ್ ಮಾತಿಗೆ ʻಗಿಚ್ಚಿ ಗಿಲಿಗಿಲಿʼ ವಾಣಿ ಫುಲ್ ಸುಸ್ತು!
ಟೂರ್ನಿಯ ಸೂಪರ್ 8 ಹಂತವು ಕುತೂಹಲದ ಘಟ್ಟದಲ್ಲಿರುವಂತೆಯೇ ಇದೀಗ ಸೆಮಿಫೈನಲ್ ಪಂದ್ಯಗಳ ಟಿಕೆಟ್ ಗಳ ಆನ್ ಲೈನ್ ಮಾರಾಟ ಶುರುವಾಗಿದೆ. ಈ ಬಗ್ಗೆ ಐಸಿಸಿಯು ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ಪ್ರಕಟಣೆ ನೀಡಿದ್ದು ಫೆಬ್ರವರಿ 24ರಂದು ಸ
ರಾಜ್ಯದಲ್ಲಿ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ವಿಚಾರ ಚರ್ಚೆಯಾಗುತ್ತಿದೆ. ಈ ವಿಚಾರವಾಗಿ ಪ್ರತಿಕ್ರಿಯಿಸಿದ ರಾಮನಗರ ಶಾಸಕ ಇಕ್ಬಾಲ್ ಹುಸೇನ್ ಸಿಎಂ ಬದಲಾವಣೆ ನಂತರವೇ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಆಗಲಿದೆ ಎಂದರು. ಮೊದಲು
ನಕಲಿ ವಹಿವಾಟು ತಪ್ಪಿಸಿ ಆಸ್ತಿ ಮಾಲೀಕತ್ವವನ್ನು ಮತ್ತಷ್ಟು ಸುಭದ್ರಗೊಳಿಸಲು ಸಾರ್ವಜನಿಕರು ತಮ್ಮ ಪಹಣಿಯ ಜೊತೆಗೆ ಆಧಾರ್ ಜೋಡಣೆಗೊಳಿಸಬೇಕು ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದರು. ಪಹಣಿಯ ಜೊತ
ಹೆತ್ತು ಹೊತ್ತು ಸಾಕಿದ ತಂದೆ ತಾಯಿ ತಮ್ಮ ಅಂತ್ಯ ಕಾಲದಲ್ಲಿ ಬೇಡವಾಗುತ್ತಾರೆ. ನಮ್ಮನ್ನು ಆರೈಕೆ ಮಾಡಿದ ತಂದೆ ತಾಯಿಯ ವೃದ್ದಾಪ್ಯದ ಸಂದರ್ಭದಲ್ಲಿ ಅವರನ್ನು ಆರೈಕೆ ಮಾಡಲು ಯಾರೂ ಇಲ್ಲವಾಗುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್
ಕಿಡ್ನಿ ಸಮಸ್ಯೆಯಿದ್ರೆ ಯಾವ ಆಹಾರ ತಿನ್ನಬಾರದು? ನೀರು ಎಷ್ಟು ಕುಡಿಯಬೇಕು? Dr Anoop Gowda
India W Vs Pakistan W- ಏಷ್ಯಾ ಕಪ್, ಪುರುಷರ ಟಿ20 ವಿಶ್ವಕಪ್ ಬಳಿಕ ಇದೀಗ ಮಹಿಳಾ ಟಿ20 ವಿಶ್ವಕಪ್ ನಲ್ಲೂ ಭಾರತ ಮತ್ತು ಪಾಕಿಸ್ತಾನಗಳು ಒಂದೇ ಬಣದಲ್ಲಿ ಸೆಣಸುತ್ತಿವೆ.ಜೂನ್ 12ರಿಂದ ಇಂಗ್ಲೆಂಡ್ ನಲ್ಲಿ ಮಹತ್ವದ ಟೂರ್ನಿ ಪ್ರಾರಂಭ ಆಗಲಿದ್ದು ಜುಲೈ
ಬೆಂಗಳೂರು ಜಲಮಂಡಳಿ ನೀರು ಪೂರೈಕೆಯಲ್ಲಿ ದಿನವಿಡೀ ವ್ಯತ್ಯಯವಾಗಲಿದೆ. ಕಾವೇರಿ 5ನೇ ಹಂತದ ಗೊಟ್ಟಿಗೆರೆ ಜಲ ಸಂಗ್ರಹಗಾರದಲ್ಲಿ ತುರ್ತು ನಿರ್ವಹಣಾ ಕಾಮಗಾರಿ ಬನಶಂಕರಿ ಸೇರಿ 30ಕ್ಕೂ ಅಧಿಕ ಬಡಾವಣೆಗಳಿಗೆ 24 ಗಂಟೆ ನೀರು ಬಂದ್ ಆಗಲ
ಸುಮಾರು 4 ವರ್ಷಗಳ ಬಳಿಕ ಮಾ.20ರಂದು ತಮ್ಮ ಆಲ್ಬಂ Arirang ರಿಲೀಸ್ ಮೂಲಕ ಕಂಬ್ಯಾಕ್ ಗೆ BTS ಸಿದ್ದತೆ ನಡೆಸುತ್ತಿದ್ದು, ಇದಾದ ಬಳಿಕ ಮಾ.21ರಿಂದ ವರ್ಲ್ಡ್ ಟೂರ್ ನಡೆಯಲಿದ್ದು, ಈ ಬಾರಿಯೂ ಸಹ ಭಾರತೀಯ ಆರ್ಮಿಗಳಿಗೆ ಕಾರ್ನಸ್ಟ್ ನೋಡಲು ಅ
ಕಾನ್ಪುರದ ಐಐಟಿ ಅಧ್ಯಯನ ಭೂಕಂಪದ ವಿಚಾರವಾಗಿ ಮಾಹಿತಿಯೊಂದನ್ನು ಹೊರ ಹಾಕಿದೆ. ಒಂದು ವೇಳೆ 6.5 ಅಥವಾ ಅದಕ್ಕಿಂತ ಹೆಚ್ಚಿನ ತೀವ್ರತೆಯ ಭೂಕಂಪ ಸಂಭವಿಸಿದರೆ ಕಾನ್ಪುರ ಮತ್ತು ಪ್ರಯಾಗ್ರಾಜ್ನ ಕೆಲವು ಭಾಗಗಳು ತೀವ್ರ ಹಾನಿಯನ್ನು
ಕೇರಳದ ಜನರ ಬಹು ದಿನಗಳ ಬೇಡಿಕೆ ಕೊನೆಗೂ ಈಡೇರಿದೆ. ಕೇರಳದ ಅಧಿಕೃತ ಹೆಸರು ಇನ್ಮುಂದೆ ಕೇರಳಂ ಆಗಲಿದೆ. ಕೇರಳದ ಹೆಸರು ಬದಲಾವಣೆಗೆ ಕೇಂದ್ರ ಸರ್ಕಾರದ ಅಸ್ತು ನೀಡಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಮಂಗಳವಾರ ನಡೆದ ಸಚಿ
ದೀಪಿಕಾ ದಾಸ್ 30ನೇ ಹುಟ್ಟುಹಬ್ಬವನ್ನ ಗ್ರ್ಯಾಂಡ್ ಆಗಿ ಆಚರಿಸಿದ ಪತಿ ದೀಪಕ್ ಗೌಡ
ವಿಶ್ವ ಕ್ರಿಕಟ್ ನ ಅತ್ಯಂತ ಅನುಭವಿ ಅಂಪೈರ್ ಗಳಲ್ಲಿ ಒಬ್ಬರಾಗಿರುವ ಸ್ಟೀವ್ ಬಕ್ನರ್ ಭಾರತ ತಂಡದ ವಿರುದ್ಧ ನೀಡಿದ್ದ ವಿವಾದಾತ್ಮಕ ತೀರ್ಪುಗಳು ಒಂದಾ ಎರಡಾ? ಅವುಗಳಲ್ಲಿ 2004ರ ಗಾಬಾ ಟೆಸ್ಟ್ ನಲ್ಲಿ ಸಚಿನ್ ತೆಂಡೂಲ್ಕರ್ ಗೆ ನೀಡಿದ
ಅಕುಲ್ ಬಾಲಾಜಿ ಅವರ ಕುರಿತು ಇಂಟ್ರಸ್ಟಿಂಗ್ ವಿಚಾರಗಳು ಇಲ್ಲಿವೆ
ವಿಜಯಪುರದಲ್ಲಿ ಅತ್ತೆಯಂದಿರು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ತಮ್ಮ ಸೊಸೆಯಂದಿರಿಗೆ ಕಿಡ್ನಿ ದಾನ ಮಾಡುವ ಮೂಲಕ ಮಾದರಿಯಾಗಿದ್ದಾರೆ. ಸದ್ಯ ಇಬ್ಬರು ಸೊಸೆಂಯಂದಿರು, ಅತ್ತೆಯಂದಿರು ಆರೋಗ್ಯವಾಗಿದ್ದು, ಇವರ ಕಾರ್ಯಕ್ಕೆ ಆರ
ತಮಿಳುನಾಡಿನ ಮತದಾರ ಪಟ್ಟಿಯ ಸಮಗ್ರ ಪರಿಷ್ಕರಣೆ ಪೂರ್ಣಗೊಂಡಿದೆ. ಅಂತಿಮ ಮತಪಟ್ಟಿಯನ್ನು ಚುನಾವಣಾ ಆಯೋಗ ಫೆ.23 ರಂದು ಪ್ರಕಟಿಸಿದೆ. ಈ ಪಟ್ಟಿಯಲ್ಲಿ ಕೇಂದ್ರ ಚುನಾವಣಾ ಆಯೋಗವು 74 ಲಕ್ಷ ಹೆಸರುಗಳನ್ನು ಪಟ್ಟಿಯಿಂದ ಕೈಬಿಟ್ಟಿದೆ. 5.67
ಡಿಸಿಎಂ ಡಿಕೆ ಶಿವಕುಮಾರ್ ಅವರನ್ನು ಬಿಜೆಪಿ ಶಾಸಕ ಮುನಿರತ್ನ ನಾಯ್ಡು ಅವರು ಭೇಟಿ ಮಾಡಿ ಮಾತುಕತೆ ನಡೆಸುವ ಮೂಲಕ ಕುತೂಹಲ ಕೆರಳಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಡಿಕೆ ಸಹೋದರರು ಮತ್ತು ಮುನಿರತ್ನ ನಾಯ್ಡು ನಡುವಿನ ಕಿತ್ತಾಟ
ನಮ್ ಕಂಪನಿ ಕ್ಯಾರೆ ಅನ್ನಲ್ಲಾ ಗುರು..! ನಮ್ ಕಂಪನಿಗೆ ನಾವು ಇದ್ದರೆಷ್ಟು ಬಿಟ್ಟರೆಷ್ಟು? ನಮ್ ಕಂಪನಿಗೆ ನಾನಿರೋದೆ ಗೊತ್ತಿಲ್ಲ..ಇವು ಬಹುತೇಕ ಕಾರ್ಪೋರೇಟ್ ಕಂಪನಿಗಳ ಉದ್ಯೋಗಿಗಳಾಡುವ ಮಾತುಗಳು. ಇನ್ನೂ ಕೆಲವರಿಗೆ ತಮ್ಮ ಕಂ
ಕೇಂದ್ರ ಸರಕಾರದ ಹಣಕಾಸು ಸಚಿವಾ ಲಯದ ವೆಚ್ಚ ಇಲಾಖೆಯು ಆಗ್ರಿಸ್ಟಾಕ್ ಘಟಕದಡಿ ರಾಜ್ಯದ ಎಲ್ಲಾ ಭೂ ಹಿಡುವಳಿದಾರರ ವಿವರ ಒಳಗೊಂಡ ರಾಜ್ಯ ರೈತ ನೋಂದಣಿ ಸ್ಥಾಪಿಸಲು ಯೋಜಿಸಿದೆ. ಫ್ರೂಟ್ಸ್(ರಾಜ್ಯ ರೈತ ನೋಂದಣಿ) ಹಾಗೂ ಭೂಮಿ (ಭೂ ದತ
ಇತ್ತೀಚಿನ ಕೆಲ ವರ್ಷಗಳಲ್ಲಿ ವಿದೇಶಗಳಲ್ಲಿರುವ ಭಾರತೀಯ ವಲಸಿಗರ ವಿರುದ್ದ ಅಲ್ಲಿನ ನಾಗರಿಕರ ಮನೋಭಾವನೆ ಬದಲಾಗುತ್ತಿದ್ದು, ಭಾರತೀಯರು ತಮ್ಮ ಹಕ್ಕುಗಳನ್ನು ಕಸಿದುಕೊಳ್ಳುತ್ತಿದ್ದಾರೆ ಎಂದು ವಿರೋಧವನ್ನು ವ್ಯಕ್ತಪಡಿಸುತ್
Dhurandhar 2 Vs Toxic : ರಣ್ವೀರ್ ಸಿಂಗ್ ಪ್ರಮುಖ ಭೂಮಿಕೆಯಲ್ಲಿರುವ ಧುರಂಧರ್ - 2 ಮತ್ತು ಯಶ್ ಅಭಿನಯದ ಟಾಕ್ಸಿಕ್ ಸಿನಿಮಾ, ಮಾರ್ಚ್ 19ರಂದು ತೆರೆಗೆ ಅಪ್ಪಳಿಸಲಿದೆ. ಯುಗಾದಿ ಮತ್ತು ಈದ್ ಹಬ್ಬದ ರಜೆ ಇರುವುದರಿಂದ, ವರ್ಷದ ಎರಡು ಬಹು ಚರ್ಚಿತ ಸಿನ
ಕೊಪ್ಪಳ ಬಂದ್ಗೆ ಬೆಂಬಲ ಸೂಚಿಸಿ ಹೋಟೆಲ್ಗಳು, ಅಂಗಡಿ-ಮುಂಗಟ್ಟುಗಳು, ಖಾಸಗಿ ಶಾಲೆಗಳು, ಆಟೋ ಚಾಲಕರು, ಬೀದಿ ಬದಿ ವ್ಯಾಪಾರಸ್ಥರು, ನೇಕಾರರು ಸೇರಿದಂತೆ ಸಾವಿರಾರು ಮಂದಿ ಸ್ವಯಂ ಪ್ರೇರಿತವಾಗಿ ತಮ್ಮ ಉದ್ಯಮಗಳನ್ನು ಒಂದು ದಿನ ಸ್
ಆಘಾತಕಾರಿ ಬೆಳವಣಿಗೆಯೊಂದರಲ್ಲಿ ಸ್ಪೈಸ್ಜೆಟ್ಗೆ ಸೇರಿದ ವಿಮಾನವೊಂದು ಹಾರಾಟದ ಮಧ್ಯದಲ್ಲಿ ಇಂಜಿನ್ ವೈಫಲ್ಯಕ್ಕೆ ಗುರಿಯಾಗಿದ್ದರಿಂದ, ಹೊಸದಿಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದ ಘ
ರಾಜ್ಯದಲ್ಲಿ ಅಹಿಂದ ನಾಯಕತ್ವಕ್ಕಾಗಿ ತೆರೆಮರೆಯಲ್ಲಿ ಕಸರತ್ತು ಜೋರಾಗಿ ನಡೆಯುತ್ತಿದೆ. ಸಿದ್ದರಾಮಯ್ಯ ಬಳಿಕ ಅಹಿಂದ ನಾಯಕತ್ವ ಯಾರ ಕೈಯಲ್ಲಿ? ಎಂಬ ಪ್ರಶ್ನೆ ಎದ್ದಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ - ಸತೀಶ್ ಜಾರಕಿ
ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆಗೆ ಇನ್ನೂ ಸಾಕಷ್ಟು ಸಮಯಬಾಕಿ ಇದೆ. ಆದರೆ,2028ರಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿರುವ ಜೆಡಿಎಸ್ 40-50 ಕ್ಷೇತ್ರಗಳಲ್ಲಿ ಗೆದ್ದು ತಮ್ಮ ಪ್ರಾಬಲ್
ಕೊಪ್ಪಳ ನಗರದಲ್ಲಿ ಎಂಎಸ್ ಪಿಎಲ್ ಸೇರಿ ವಿವಿಧ ಕಾರ್ಖಾನೆಗಳ ವಿಸ್ತರಣೆ ವಿರೋಧಿಸಿ ಮಂಗಳವಾರ ಕೊಪ್ಪಳ–ಭಾಗ್ಯನಗರ ಬಂದ್ಗೆ ಕರೆ ನೀಡಲಾಗಿದೆ. ಕೊಪ್ಪಳ ಬಚಾವೊ ಆಂದೋಲನ ಸಮಿತಿ ಹಾಗೂ ಕೊಪ್ಪಳ ಪರಿಸರ ಹಿತರಕ್ಷಣಾ ವೇದಿಕೆ ಸಂಘಟನೆ
Sabarimala Temple and Kerala Election : ಇನ್ನೇನು ಕೆಲವೇ ದಿನಗಳಲ್ಲಿ ಕೇರಳ ವಿಧಾನಸಭಾ ಚುನಾವಣೆಗೆ ದಿನಾಂಕ ಘೋಷಣೆಯಾಗುವ ಸಾಧ್ಯತೆಯಿದೆ. ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಕಾಂಗ್ರೆಸ್ ಮೈತ್ರಿಕೂಟದ ವಿರುದ್ದ ಮುಗ್ಗರಿಸಿರುವ ಪಿಣರಾಯಿ ವಿಜಯನ್ ಸರ್
ಅಮೆರಿಕದ ಸುಪ್ರೀಂಕೋರ್ಟ್ ಆದೇಶದ ಹೊರತಾಗಿಯೂ ಸುಂಕ ಸಮರವನ್ನು ಮುಂದುವರೆಸುವುದಾಗಿ ಘೋಷಿಸಿರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಯುಎಸ್ ಜಾಗತಿಕ ಸುಂಕವನ್ನು ಶೇ. 15ಕ್ಕೆ ನಿಗದಿಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಯುಎಸ್
ಪ್ರಧಾನಿ ನರೇಂದ್ರ ಮೋದಿಯವರು ಸೌತ್ ಬ್ಲಾಕ್ ನಲ್ಲಿರುವ ತಮ್ಮ ಹಳೆಯ ಪ್ರಧಾನಿ ಕಚೇರಿಯಿಂದ ಸದ್ಯ ನೂತನ ಸೇವಾತೀರ್ಥ ಭವನಕ್ಕೆ ಇತ್ತೀಚೆಗಷ್ಟೇ ಸ್ಥಳಾಂತರವಾಗಿದ್ದು, ಇಂದು ಐತಿಹಾಸಿಕ ಮೊದಲ ಕ್ಯಾಬಿನೆಟ್ ಮೀಟಿಂಗ್ ನಡೆಯಲಿ
ಸೋಮವಾರ ಭಾರಿ ಏರಿಕೆ ಕಂಡಿದ್ದ ಚಿನ್ನದ ಬೆಲೆಯಲ್ಲಿ ಇಂದು ಕುಸಿತ ದಾಖಲಿಸಿದೆ. ಡಾಲರ್ ಮೌಲ್ಯ ಬಲಗೊಂಡಿದ್ದೇ ಇದಕ್ಕೆ ಕಾರಣವಾಗಿದೆ.
ಸುಂಕನಾಯಕನಂತೆ ಎಲ್ಲಾ ದೇಶಗಳನ್ನು ತನ್ನ ಅಣತಿಯಂತೆ ನಡೆಸಿಕೊಳ್ಳಲು ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸುಂಕವನ್ನು ಬ್ರಹ್ಮಾಸ್ತ್ರದಂತೆ ಬಳಸುತ್ತಾ ಬೆದರಿಕೆ ಹಾಕುತ್ತಿದ್ದರು. ಆದರೆ, ಇದಕ್ಕೆ ಬ್ರೇಕ್ ಹಾಕಿದ ಯುಎಸ್
BJP Dynasty Politicians : ವಿಧಾನ ಪರಿಷತ್ತಿನಲ್ಲಿ ಪ್ರತಿಪಕ್ಷದ ನಾಯಕರಾದ ಛಲವಾದಿ ನಾರಾಯಣಸ್ವಾಮಿ ಮತ್ತು ಐಟಿಬಿಟಿ ಖಾತೆಯ ಸಚಿವ ಪ್ರಿಯಾಂಕ್ ಖರ್ಗೆಯವರ ನಡುವೆ ಟ್ವೀಟ್ ಸಮರ ಜೋರಾಗಿ ನಡೆಯುತ್ತಿದೆ. ಪ್ರಿಯಾಂಕ್ ಖರ್ಗೆಯವರನ್ನು ರಾಜಕೀಯದ ಹ
ಟಿ-20 ವಿಶ್ವಕಪ್ 2026ರಲ್ಲಿ ತನ್ನ ಪಯಣ ಮುಂದುವರೆಸಲು ಅನ್ಯ ತಂಡಗಳ ಫಲಿತಾಂಶದ ಮೇಲೆ ಅವಲಂಬಿತವಾಗಿರುವ ಭಾರತಕ್ಕೆ, ವೆಸ್ಟ್ ಇಂಡೀಸ್ ತಂಡ ಭಾರೀ ಆಘಾತ ನೀಡಿದೆ. ಜಿಂಬಾಬ್ವೆ ವಿರುದ್ಧ ಭರ್ಜರಿ ಜಯಗಳಿಸಿರುವ ವೆಸ್ಟ್ ಇಂಡೀಸ್, ಭ
ಅಮೆರಿಕ ಮತ್ತು ಇರಾನ್ ನಡುವಿನ ಉದ್ವಿಗ್ನತೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಎರಡೂ ರಾಷ್ಟ್ರಗಳು ಪರಸ್ಪರ ಬಂದೂಕು ಗುರಿಯಿಟ್ಟು ದಶಕಗಳೇ ಕಳೆದಿದ್ದರೂ, ಇತ್ತೀಚಿನ ಬೆಳವಣಿಗೆಗಳನ್ನು ಗಮನಿಸಿದರೆ, ಅವು ಈ ಬಾರಿ ಟ್ರಿಗರ್
T20 World Cup Matches : ದಕ್ಷಿಣ ಆಫ್ರಿಕಾ ವಿರುದ್ದದ ಪಂದ್ಯದಲ್ಲಿನ ಹೀನಾಯ ಸೋಲು, ಟೀಂ ಇಂಡಿಯಾವನ್ನು ಕಂಗೆಡಿಸಿದೆ. ತಂಡದಲ್ಲಿ ವಿರಾಟ್ ಕೊಹ್ಲಿ ಏನಾದರೂ ಇದ್ದಿದ್ದರೆ, ಸಿಂಗಲ್ ಸಿಂಗಲ್ ತೆಗೆದುಕೊಂಡೇ ತಂಡವನ್ನು ದಡ ಸೇರಿಸುತ್ತಿದ್ದರು ಎಂ
ಡ್ರಗ್ಸ್ ಮುಕ್ತ ಮೈಸೂರನ್ನಾಗಿ ಮಾಡಲು, ಹಲವು ತಿಂಗಳಿಂದ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದು ಸೋಮಾರವೂ ಡ್ರಗ್ಸ್ ಸಾಗಿಸುತ್ತಿದ್ದ ನಾಲ್ವರನ್ನು ಬಂಧಿಸಲಾಗಿದೆ. 10 ಲಕ್ಷ ಮೌಲ್ಯದ ಡ್ರಗ್ಸ್, 8 ಲಕ್ಷ ಮೌಲ್ಯದ ಕಾರು, ಹಾಗೂ ನಾಲ

27 C