SENSEX
NIFTY
GOLD
USD/INR

Weather

20    C
... ...View News by News Source
ಪತ್ರಿಕೋದ್ಯಮದ ತಪಸ್ವಿ ಎಂದೇ ಖ್ಯಾತರಾಗಿದ್ದ ವಿಧಾನ ಪರಿಷತ್ ಮಾಜಿ ಸದಸ್ಯ ಪಿ ರಾಮಯ್ಯ ಇನ್ನಿಲ್ಲ

ಹಿರಿಯ ಪತ್ರಕರ್ತ ಹಾಗು ವಿಧಾನ ಪರಿಷತ್ತಿನ ಮಾಜಿ ಸದಸ್ಯ ಪಿ ರಾಮಯ್ಯ (93 )ಅವರು ನಿಧನರಾಗಿದ್ದಾರೆ. ಬೆಂಗಳೂರಿನ ಮಲ್ಲಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಬಹು ಅಂಗಾಂಗ ವೈಫಲ್ಯದಿಂದಾಗಿ ಮಂಗಳವಾರ ರಾತ್ರಿ 9 ಗಂ

10 Feb 2026 11:01 pm
ಚಳಿಗಾಲದ ಒಲಿಂಪಿಕ್ಸ್ ನಲ್ಲೂ ಬಿಸಿಯೇರಿಸಿದ `ಧುರಂಧರ್' ಹಾಡು!: ರಷ್ಯನ್- ಜಾರ್ಜಿಯನ್ ಫಿಗರ್ ಸ್ಕೇಟರ್ ವಿಡಿಯೋ ವೈರಲ್

Dhurandhar Song In Winter Olympics- ಬಾಲಿವುಡ್ ನ ಸೂಪರ್ ಡ್ಯೂಪಕರ್ ಹಿಟ್ ಸಿನಿಮಾ ಧುರಂಧರ್ ಸಿನಿಮಾ ಜಾಗತಿಕವಾಗಿ ಸೃಷ್ಟಿಸಿದ ಹವಾ ಅಷ್ಟಿಷ್ಟಲ್ಲ. ಪಾಕಿಸ್ತಾನದ ತಂಡದ ಯುವ ಆಟಗಾರರು ಅಂಡರ್ 19 ಏಷ್ಯಾ ಕಪ್ ನಲ್ಲಿ ಗೆದ್ದ ಬಳಿಕ ಧುರಂಧರ್ ಹಾಡಿಗೆ ಮೈದ

10 Feb 2026 9:59 pm
ಗ್ರಾಮ ಪಂಚಾಯತಿ ಸದಸ್ಯರು ಅವಧಿ ಕೊನೆಯಲ್ಲೂಅವಿಶ್ವಾಸಕ್ಕೆ ಅವಕಾಶ - ಕರ್ನಾಟಕ ಹೈಕೋರ್ಟ್‌ ಆದೇಶ

ಗ್ರಾಮ ಪಂಚಾಯತಿ ಸದಸ್ಯರು ಅಧಿಕಾರ ಸ್ವೀಕರಿಸಿದ 15 ತಿಂಗಳ ಬಳಿಕ ಅವಿಶ್ವಾಸ ನಿರ್ಣಯಕ್ಕೆ ಅಡ್ಡಿಯಿಲ್ಲ ಎಂದು ಕರ್ನಾಟಕ ಹೈಕೋರ್ಟ್‌​ ಪೀಠವು ಆದೇಶ ನೀಡಿದೆ. ಕೋಲಾರ ಜಿಲ್ಲೆಯ ಗ್ರಾಮ ಪಂಚಾಯತಿ ಅಧ್ಯಕ್ಷರೊಬ್ಬರು ಅವಿಶ್ವಾಸ ನಿರ

10 Feb 2026 9:03 pm
ಟಿ20 ವಿಶ್ವಕಪ್ ವೇಳೆ ಆಟಗಾರರೊಂದಿಗೆ ಇರಬಹುದೇ ಪತ್ನಿಯರು?: ಟೀಂ ಇಂಡಿಯಾ ಮನವಿಗೆ ಬಿಸಿಸಿಐ ಒಪ್ಪಿಗೆ ಯಾಕಿಲ್ಲ?

Team India News- ಭಾರತ ತಂಡದೊಂದಿಗೆ ಆಟಗಾರರ ಪತ್ನಿಯರು ಸಹ ವಾಸ್ತವ್ಯ ಹೂಡುವ, ಪ್ರಯಾಣ ಮಾಡುವ ಬಗ್ಗೆ ಕಳೆದ ವರ್ಷ ದೊಡ್ಡ ಚರ್ಚೆ ನಡೆದ ಬಳಿಕ ಬಿಸಿಸಿಐ ಸ್ಪಷ್ಟ ನಿಲುವಿಗೆ ಬಂದಿತ್ತು. ಅದರ ಪ್ರಕಾರ ಅನೇಕ ನಿರ್ಬಂಧ ಮತ್ತು ನಿಬಂಧನೆಗಳನ್ನು

10 Feb 2026 8:54 pm
ತಮ್ಮ ಪುಸ್ತಕದ ಬಗ್ಗೆ ಕೊನೆಗೂ ಮೌನ ಮುರಿದ ಎಂಎಂ ನರವಾಣೆ: ಪೆಂಗ್ವಿನ್‌ಗೆ ಬೆಂಬಲ; ರಾಹುಲ್ ಗಾಂಧಿಗೆ ಶಾಕ್‌!

ಫೋರ್‌ ಸ್ಟಾರ್ಸ್‌ ಆಫ್‌ ಡೆಸ್ಟಿನಿ ಪುಸ್ತಕ ಕುರಿತ ವಿವಾದದ ಬಗ್ಗೆ ಅದನ್ನು ಬರೆದ ಮಾಜಿ ಸೇನಾ ಮುಖ್ಯಸ್ಥ ಜನವರಲ್ ಎಂಎಂ ನರವಾಣೆ ಸ್ಪಷ್ಟನೆ ನೀಡಿದ್ದಾರೆ. ಪೆಂಗ್ವಿನ್ ಸಂಸ್ಥೆಯ ಪೋಸ್ಟ್‌ ಅನ್ನು ಅವರು ಶೇರ್‌ ಮಾಡಿದ್ದಾರೆ. ಈ ಮ

10 Feb 2026 8:38 pm
DCM ಅಜಿತ್ ಪವಾರ್ ಸಾವು ಅಪಘಾತವಲ್ಲ: ಪ್ರಮುಖ 5 ಪ್ರಶ್ನೆಗಳನ್ನು ಮುಂದಿಟ್ಟ ರೋಹಿತ್ ಪವಾರ್! ಏನವು?

ಅಜಿತ್ ಪವಾರ್ ಅವರ ವಿಮಾನ ಅಪಘಾತದ ಬಗ್ಗೆ ರೋಹಿತ್ ಪವಾರ್ ಗಂಭೀರ ಅನುಮಾನಗಳನ್ನು ವ್ಯಕ್ತಪಡಿಸಿದ್ದು, ಇದೊಂದು ಅಪಘಾತವೇ ಅಥವಾ ಪಿತೂರಿಯೇ ಎಂಬ ಪ್ರಶ್ನೆಯನ್ನು ಎತ್ತಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಘಟನೆಯ

10 Feb 2026 7:46 pm
ಬಂಡೀಪುರ, ನಾಗರಹೊಳೆ ಪ್ರವಾಸಿಗರಿಗೆ 'Safari' ನಿರ್ಬಂಧ : ರಾಜ್ಯ ಅರಣ್ಯ ಇಲಾಖೆಗೆ 6 ಪ್ರಶ್ನೆಗಳು

Bandipur and Nagarahole Safari ban : ಕರ್ನಾಟಕ ಪ್ರವಾಸೋದ್ಯಮ ಇಲಾಖೆಗೆ ಪ್ರಮುಖ ಆದಾಯದ ಮೂಲವಾಗಿರುವ ನಾಗರಹೊಳೆ ಮತ್ತು ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶಕ್ಕೆ ಪ್ರವಾಸಿಗರಿಗೆ ಸಫಾರಿ ನಿರ್ಬಂಧವನ್ನು ಹೇರಲಾಗಿದೆ. ಇಡೀ ದೇಶದಲ್ಲಿ ಅತ್ಯಂತ ಜನಪ್

10 Feb 2026 7:14 pm
ಪ್ರಧಾನಿ ಮೋದಿ ಬಗ್ಗೆ ಆಕ್ಷೇಪಾರ್ಹ ಪದ ಬಳಕೆ: ಸಿದ್ದರಾಮಯ್ಯ ಕ್ಷಮೆ ಕೇಳುವಂತೆ ಛಲವಾದಿ ನಾರಾಯಣ ಸ್ವಾಮಿ ಆಗ್ರಹ

ಸಿಎಂ ಸಿದ್ದರಾಮಯ್ಯ ಅವರು ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಆಕ್ಷೇಪಾರ್ಹ ಪದ ಬಳಕೆ ಮಾಡಿದ್ದಾರೆ ಎಂದು ಛಲವಾದಿ ನಾರಾಯಣ ಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು. ತಿಮ್ಮಾಪುರ ಇಲಾಖೆಯಲ್ಲಿ 25 ಲಕ್ಷ ಕರೆನ್ಸಿ ಸಿಕ್ಕಿದೆ. ಎಲ್ಲೇ ಹೋದರ

10 Feb 2026 7:06 pm
ಮದುವೆ ಆದ ಗೆಳೆಯನಿಗೆ ಪತ್ರ ಬರೆದ ತ್ರಿವಿಕ್ರಮ್‌

ಮದುವೆ ಆದ ಗೆಳೆಯನಿಗೆ ಪತ್ರ ಬರೆದ ತ್ರಿವಿಕ್ರಮ್‌

10 Feb 2026 6:47 pm
ಮಾದಕ ದ್ರವ್ಯಗಳ ಅಕ್ರಮ ಮಾರಾಟ ಆರೋಪ: 24 ಮಂದಿ ಆರೋಪಿಗಳ ಬಂಧನ, 2.08 ಕೋಟಿ ಮೌಲ್ಯದ ಡ್ರಗ್ಸ್ ವಶಕ್ಕೆ

ಮಾದಕ ದ್ರವ್ಯಗಳ ಅಕ್ರಮ ಮಾರಾಟ ಆರೋಪದ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ 24 ಮಂದಿ ಆರೋಪಿಗಳ ಬಂಧನವಾಗಿದೆ. ಬಧಂಇ 2.08 ಕೋಟಿ ಮೌಲ್ಯದ ಡ್ರಗ್ಸ್ ವಶಕ್ಕೆ ಪಡೆದುಕೊಳ್ಳಲಾಗಿದೆ. ಬೆಂಗಳೂರು ನಗರದಲ್ಲಿ ಇತ್ತೀಚಿನ ದಿನಗಳಲ್ಲಿ ಡ್ರಗ್ಸ

10 Feb 2026 6:41 pm
ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಅಬಕಾರಿ ಬೂಸ್ಟ್: 2025-26 ನೇ ಸಾಲಿನಲ್ಲಿ 33,371 ಕೋಟಿ ರಾಜಸ್ವ ಸಂಗ್ರಹ

ಅಬಕಾರಿ ಇಲಾಖೆಯ ಸನ್ನದು ನವೀಕರಣದ ಸಂದರ್ಭದಲ್ಲಿ ಅಧಿಕಾರಿಗಳು ಆ ಸ್ಥಳಕ್ಕೆ ಭೇಟಿ ನೀಡಿ ನವೀಕರಣ ಮಾಡುವ ಪದ್ಧತಿ ರೂಡಿಯಲ್ಲಿತ್ತು. ಇಲ್ಲೂ ಸಹ ಸಾಕಷ್ಟು ದೂರುಗಳು ಕೇಳಿ ಬಂದಿರುವ ಹಿನ್ನಲೆಯಲ್ಲಿ ಇದಕ್ಕೆ ಕಡಿವಾಣ ಹಾಕುವ ಉದ್ದ

10 Feb 2026 6:31 pm
ಆಂಥ್ರೋಪಿಕ್ ನ AI ಸುರಕ್ಷತಾ ವಿಭಾಗದ ಮೃಣಾಂಕ್ ಶರ್ಮಾ ರಾಜೀನಾಮೆ ಸಲ್ಲಿಸಿದ್ದೇಕೆ? `ಜಗತ್ತು ಅಪಾಯದಲ್ಲಿದೆ’ ಎಂದು ಎಚ್ಚರಿಕೆ!

Mrinank Sharma Clarification- ಎಐ ದೈತ್ಯ ಕಂಪನಿ ಅಂಥ್ರೋಪಿಕ್ ನಲ್ಲಿ ಮಹತ್ವದ ಹುದ್ದೆ ನಿಭಾಯಿಸುತ್ತಿದ್ದ ಮೃಣಾಂಕ್ ಶರ್ಮಾ ಅವರು ಇದೀಗ ಏಕಾಏಕಿ ರಾಜೀನಾಮೆ ಸಲ್ಲಿಸಿರುವುದು ಅಚ್ಚರಿಕೆ ಕಾರಣವಾಗಿದೆ. ಮಾತ್ರವಲ್ಲದೆ ಅವರು ನೀಡಿದ ಕಾರಣ ಮತ್ತು ಎ

10 Feb 2026 6:08 pm
Exclusive: ಜೀವನದುದ್ದಕ್ಕೂ ಸಂತೋಷ-ನೆಮ್ಮದಿ ಕಂಡುಕೊಳ್ಳಲು ಜೀವನಸೂತ್ರಗಳು ಇವು: ಪದ್ಮಭೂಷಣ ಶತಾವಧಾನಿ ಡಾ ಆರ್ ಗಣೇಶ್

ಸಂಸ್ಕೃತ ವಿದ್ವಾಂಸರಾಗಿರುವ, 8 ಭಾಷೆಗಳಲ್ಲಿ ಸಂಶೋಧನಾ ಕೃತಿಗಳನ್ನು ರಚಿಸಿರುವ, ಕಲೆ-ಸಾಹಿತ್ಯ-ಕಾವ್ಯ ರಚನೆಯಲ್ಲಿ ಕನ್ನಡದ ಆಸ್ತಿಯಾಗಿರುವ ಡಾ.ಶತಾವಧಾನಿ ಆರ್ ಗಣೇಶ್ ಅವರಿಗೆ ಪದ್ಮಭೂಷಣ ಘೋಷಣೆಯಾಗಿದೆ. ಸನಾತನ ಧರ್ಮ, ಸಂಸ್ಕೃ

10 Feb 2026 5:47 pm
ಕರ್ನಾಟಕದ ಇಬ್ಬರು IAS, IPS ಅಧಿಕಾರಿಗಳ ವರ್ಗಾವಣೆ: ಹೊಸ ಡಿಸಿ, ಎಸ್‌ಪಿ ನೇಮಿಸಿ ಸರ್ಕಾರ ಆದೇಶ; ಎಲ್ಲೆಲ್ಲಿ ಬದಲಾವಣೆ?

ಕರ್ನಾಟಕದ ಒಬ್ಬ ಐಪಿಎಸ್‌ ಹಾಗೂ ಒಬ್ಬ ಐಎಎಸ್‌ ಅಧಿಕಾರಿ ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ದಾವಣಗೆರೆ ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿ, ಧಾರವಾಡ ಜಿಲ್ಲಾಧಿಕಾರಿ ಬದಲಾವಣೆಯಾಗಿದ್ದಾರೆ. ತಕ್ಷಣವೇ ಜಾರಿಗೆ ಬರುವಂತೆ

10 Feb 2026 5:42 pm
AI ಸಾಂಗ್‌ ನಿಂದ ಮೋಸ ಹೋದ್ರಾ BTS V? ಹೊಸ ಚರ್ಚೆ ಹುಟ್ಟುಹಾಕಿದ V ಇನ್ ಸ್ಟಾಗ್ರಾಂ ಪೋಸ್ಟ್‌, ಏನಿದು ಕಥೆ?

BTS Vನ ಇತ್ತೀಚಿನ ಪೋಸ್ಟ್‌ ಸದ್ಯ V AI ತಂತ್ರಜ್ಞಾನದಿಂದ ಮೋಸ ಹೋಗಿದ್ದಾರಾ ಎಂಬ ಚರ್ಚೆ ಮೂಡುವಂತೆ ಮಾಡಿದೆ. ಇದಕ್ಕೆ ಕಾರಣ ಇತ್ತಿಚೆಗೆ V ಹಂಚಿಕೊಂಡ ಪೋಸ್ಟ್‌ನಲ್ಲಿ ಸಾಮಗ್‌ ವೊಂದನ್ನು ಹಂಚಿಕೊಂಡಿದ್ದು, ಇದರ ಬೆನ್ನು ನಿದ್ದ ಆರ್ಮಿ

10 Feb 2026 5:07 pm
ಭಾರತ Vs ಪಾಕಿಸ್ತಾನ ಟಿ20 ಕದನ ಈ ಹಿಂದೆ ಯಾವಾಗೆಲ್ಲಾ ನಡೆದಿತ್ತು? ವಿಶ್ವಕಪ್ ಪಂದ್ಯಗಳಲ್ಲಿ ಏನಾಗಿತ್ತು?

Indo Pak Cricket Rivalry- ಏಕದಿನವಿರಲಿ, ಟಿ20 ಇರಲಿ, ಜಗತ್ತಿನ ಯಾವ ಮೂಲೆಯಲ್ಲಿ ಬೇಕಿದ್ದರೂ ಪಂದ್ಯ ನಡೆಯಲಿ ಭಾರತ ಮತ್ತು ಪಾಕಿಸ್ತಾನ ಮುಖಾಮುಖಿ ಎಂದ ಬಳಿಕ ಹೈವೋಲ್ಟೇಜ್ ಪಂದ್ಯವೇ ಆಗಿರುತ್ತದೆ. ಕಳೆದೊಂದು ದಶಕದಿಂದ ಇತ್ತಂಡಗಳ ನಡುವೆ ದ್ವಿಪಕ

10 Feb 2026 4:32 pm
ಬಜೆಟ್ ಸಿದ್ದತೆ ಸಭೆಗೆ ಡಿಕೆ ಶಿವಕುಮಾರ್ ಗೈರು: ಕಾರಣ ಕೊಟ್ಟ ಸಿದ್ದರಾಮಯ್ಯ

ಡಿಸಿಎಂ ಡಿಕೆ ಶಿವಕುಮಾರ್ ಅವರು ದೆಹಲಿಗೆ ತೆರಳಿದ್ದಾರೆ. ಬಜೆಟ್ ಪೂರ್ವಭಾವಿ ಸಭೆಗೂ ಅವರು ಹಾಜರಾಗಿಲ್ಲ. ಸಿಎಂ ಸಿದ್ದರಾಮಯ್ಯ ಅವರ ಬಳಿ ಅನುಮತಿಯನ್ನು ಪಡೆದುಕೊಂಡು ಅವರು ದೆಹಲಿಗೆ ತೆರಳಿದ್ದಾರೆ. ದೆಹಲಿಯಲ್ಲಿ ಅಸ್ಸಾಂ ಚುನಾ

10 Feb 2026 4:06 pm
ಉಲ್ಟಾ ಹೊಡೆದ ಪಾಕ್ : ನಾಲ್ಕು ಗುಜರಾತಿಗಳ ಆಟಕ್ಕೆ ’PCB ಬುಗುರಿ’ - ಪಾಂಟಿಂಗ್, ಅಫ್ರಿದಿ ಲೇವಡಿ

India match against Pakistan in T20 : ಪಾಕಿಸ್ತಾನ ಸರ್ಕಾರ ಮತ್ತು ಕ್ರಿಕೆಟ್ ಮಂಡಳಿಯ ಮಹಾನ್ ನಾಟಕಕ್ಕೆ ತೆರೆಬಿದ್ದಿದೆ. ನಿಗದಿಯಾದಂತೆ, ಪಾಕಿಸ್ತಾನವು ಭಾರತದ ವಿರುದ್ದದ ಪಂದ್ಯವನ್ನು ಫೆಬ್ರವರಿ ಹದಿನೈದರಂದು ಆಡುವ ನಿರ್ಧಾರಕ್ಕೆ ಬಂದಿದೆ. ಪಾಕಿ

10 Feb 2026 3:53 pm
ʼUS ವಾಣಿಜ್ಯ ಹಡಗುಗಳೇ ಇರಾನ್‌ ಜಲಪ್ರದೇಶದಿಂದ ದೂರವಿರಿʼ-ಅಮೆರಿಕಾ ಸಲಹೆ: ಶೀಘ್ರವೇ ಇರಾನ್‌ ಮೇಲೆ US ದಾಳಿ ಆಗಲಿದ್ಯಾ?

ಇರಾನ್‌ ಹಾಗೂ ಅಮೆರಿಕಾ ನಡುವೆ ಉದ್ವಿಗ್ನತೆ ಹೆಚ್ಚಾಗುತ್ತಿದ್ದು, ಈ ಬೆನ್ನಲ್ಲೆ ಅಮೆರಿಕಾ ಇರಾನ್‌ ಮೇಲೆ ಪೂರ್ಣ ಪ್ರಮಾಣದ ಯುದ್ದಕ್ಕೆ ಸಿದ್ದತೆ ನಡೆಸುವಂತೆ ಕಾಣುತ್ತಿದೆ. ಇದಕ್ಕೆ ಕಾರಣ ಈಗಾಗಲೇ ಯುಎಸ್‌ ನ ಬೃಹತ್‌ ನೌಕೆಗಳು

10 Feb 2026 3:21 pm
ಭಾರತದ ಕಲ್ಯಾಣ ಯೋಜನೆಗಳನ್ನು ಚುನಾವಣಾ ಅಸ್ತ್ರವನ್ನಾಗಿಸಲು ಮುಂದಾದ ಬಾಂಗ್ಲಾದೇಶ

ಬಾಂಗ್ಲಾದೇಶದ ಚುನಾವಣೆಗಳಲ್ಲಿ ಭಾರತದ ಕಲ್ಯಾಣ ಯೋಜನೆಗಳು ಪ್ರತಿಧ್ವನಿಸಿದೆ. ಭಾರತದ ಕಲ್ಯಾಣ ಯೋಜನೆಗಳ ಎರವಲು ಪಡೆಯಲು ಬಾಂಗ್ಲಾದೇಶ ಮುಂದಾಗಿದೆ. ಬಾಂಗ್ಲಾದೇಶದ ಎರಡು ಪ್ರಮುಖ ಪಕ್ಷಗಳಾದ ತಾರಿಕ್ ರೆಹಮಾನ್ ಅವರ ಬಿಎನ್‌ಪಿ ಮ

10 Feb 2026 3:16 pm
ಗನ್ ಹಿಡಿದು ಡ್ಯಾನ್ಸ್ ಮಾಡಿದ ಶಾಸಕ ಎಂ.ವೈ. ಪಾಟೀಲ್ ಅವರ ಆಪ್ತ ಮತಿನ್ ಪಟೇಲ್: ಕಲಬುರಗಿಯ ವಿಡಿಯೋ ವೈರಲ್

ಸಾರ್ವಜನಿಕವಾಗಿ ಶಸ್ತ್ರಾಸ್ತ್ರದ ಪ್ರದರ್ಶನ ಅಪರಾಧವಾಗಿದ್ದರೂ, ನಿಯಮ ಗಾಳಿಗೆ ತೂರಿ ಮದುವೆ ಸಮಾರಂಭದಲ್ಲಿ ಗನ್ ಹಿಡಿದು ಡ್ಯಾನ್ಸ್ ಮಾಡಿದ ಶಾಸಕರ ಆಪ್ತನಿಗೆಈಗ ಕಾನೂನು ಸಂಕಟ ಎದುರಾಗಿದೆ. ಪೊಲೀಸರು ಮತಿನ್ ಪಟೇಲ್ ವಿರುದ್ಧ

10 Feb 2026 2:35 pm
ಲೋಕಸಭಾ ಸ್ಪೀಕರ್‌ ಓಂ ಬಿರ್ಲಾ ವಿರುದ್ದ ಅವಿಶ್ವಾಸ ನಿರ್ಣಯಕ್ಕೆ ಸಹಿ ಹಾಕಲ್ಲ ಎಂದ TMC : ಕಾಂಗ್ರೆಸ್‌ ಹಿನ್ನಡೆಯಾಗಲಿದ್ಯಾ?

ಲೋಕಸಭೆಯಲ್ಲಿ ಸ್ಪೀಕರ್‌ ಓಂ ಬಿರ್ಲಾ ಅವರನ್ನು ಪದಚ್ಯುತಗೊಳಿಸಲು ಅವಿಶ್ವಾಸ ನಿರ್ಣಯಕ್ಕೆ ಪ್ರತಿಪಕ್ಷಗಳು ಕಾಂಗ್ರೆಸ್‌ ನೇತೃತ್ವದಲ್ಲಿ ಮುಂದಾಗಿದ್ದು, ಈ ಬೆನ್ನಲ್ಲೆ, ಸದ್ಯ TMC ಈ ಅವಿಶ್ವಾಸ ನಿರ್ಣಯಕ್ಕೆ ಬೆಂಬಲ ನೀಡಲು ಹಿಂದ

10 Feb 2026 2:11 pm
'ಯತೀಂದ್ರ ಸಿದ್ದರಾಮಯ್ಯ ವರ್ಗಾವಣೆ ದಂಧೆ ನಡೆಸಿ ಯಾರಿಗಾಗಿ ಆಸ್ತಿ ಸಂಪಾದಿಸುತ್ತಿದ್ದಾರೆ': ಪ್ರತಾಪ್ ಸಿಂಹ ಗಂಭೀರ ಆರೋಪ

ಸಿಎಂ ಸಿದ್ದರಾಮಯ್ಯ ಮಗನಿಂದಲೇ ಸಿದ್ದರಾಮಯ್ಯಗೆ ಕೆಟ್ಟ ಹೆಸರು ಬರುತ್ತಿದೆ, ವರ್ಗಾವಣೆ ದಂಧೆ ನಡೆಸಿ ತಂದೆಗೆ ಮುಜುಗರ ಆಗುವಂತೆ ನಡೆದುಕೊಳ್ತಿದ್ದಾರೆ, ಕಾಂಗ್ರೆಸ್‌ಗೆ ಹೀನಾಯ ಸೋಲು ಕಾದಿದೆ, ಮೈಸೂರು ಅಭಿವೃದ್ಧಿ ನಿರ್ಲಕ್ಷ್

10 Feb 2026 2:06 pm
ಪ್ರಭಾವಿ ಸಚಿವರ ವಿಧಾನಸೌಧದ ಕಚೇರಿಯಲ್ಲಿ ಕಳ್ಳತನ: ಚಿನ್ನಾಭರಣ, ನಗದು ಇದ್ದ ಕೈ ಚೀಲ ಮಾಯ

ರಾಜ್ಯದ ಶಕ್ತಿ ಸೌಧ ವಿಧಾನಸೌಧದಲ್ಲೇ ಕಳ್ಳತನವಾಗಿದೆ. ಪ್ರಭಾವಿ ಸಚಿವರ ವಿಧಾನಸೌಧದ ಕಚೇರಿಯಲ್ಲಿ ಕಳ್ಳತನವಾಗಿದ್ದು, 300 ಗ್ರಾಂ ಚಿನ್ನಾಭರಣ ಹಾಗೂ ನಗದು ಇದ್ದ ಕೈ ಚೀಲ ಮಾಯವಾಗಿದೆ. ಈ ಸಂಬಂಧಿಸಿದಂತೆ ವಿಧಾನಸೌಧ ಪೊಲೀಸ್ ಠಾಣೆಯಲ

10 Feb 2026 2:06 pm
ಮಲೆ‌ ಮಹದೇಶ್ವರ ಬೆಟ್ಟದಲ್ಲಿ ಪಾದಯಾತ್ರಿ ಬಾಲಕನ ಮೇಲೆ ಚಿರತೆ ದಾಳಿ; ಭಕ್ತರಲ್ಲಿ ಆತಂಕ

ಶಿವರಾತ್ರಿ ಜಾತ್ರೆ ಪ್ರಯುಕ್ತ ಮಲೆ ಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ ಕೈಗೊಳ್ಳಲಾಗುತ್ತಿದೆ. ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಪಾದಯಾತ್ರೆ ಕೈಗೊಳ್ಳುತ್ತಿದ್ದಾರೆ. ಅದೇ ರೀತಿ ಪಾದಯಾತ್ರೆ ಕೈಗೊಂಡಿದ್ದ ಬಾಲಕನ ಮೇಲೆ

10 Feb 2026 1:56 pm
ಮೈತ್ರಿ ಮಂತ್ರ, ಕುರ್ಚಿ ತಂತ್ರ : 2028ಕ್ಕಾಗಿ ರೆಡಿಯಾಯಿತು ಕುಮಾರಸ್ವಾಮಿ ಹೊಸ ಬ್ಲೂಪ್ರಿಂಟ್ ಸೂತ್ರ?

HD Kumaraswamy Ghar Vapsi : ಕಾಂಗ್ರೆಸ್ ಸರ್ಕಾರದ ವಿರುದ್ಧ ಮತ್ತು ಮುಂಬರುವ ದಿನಗಳಲ್ಲಿ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿಕೂಟ ಹೇಗಿರಬೇಕು, ಹೇಗೆ ಹೋರಾಟ ನಡೆಸಬೇಕು, ಹೇಗೆ ಕಾರ್ಯತಂತ್ರ ರೂಪಿಸಿಕೊಳ್ಳಬೇಕು ಎನ್ನುವ ಬ್ಲೂಪ್ರಿಂಟ್ ಅನ್ನು ಕೇ

10 Feb 2026 1:35 pm
ಬೆಂಗಳೂರಿನ ಹಲವೆಡೆ ಫೆ.11 ಕ್ಕೆ ವಿದ್ಯುತ್ ವ್ಯತ್ಯಯ: ನಿಮ್ಮ ಪ್ರದೇಶಕ್ಕಿದೆಯಾ ಕರೆಂಟ್? ಚೆಕ್ ಮಾಡಿ

ಬೆಸ್ಕಾಂ ವಿದ್ಯುತ್ ಕಡಿತವಾಗುವ ಪ್ರದೇಶಗಳ ಪಟ್ಟಿ ಬಿಡುಗಡೆ ಮಾಡಿದೆ. ಜನ ಕರೆಂಟ್ ಇಲ್ಲದೆ, ಪರದಾಡಬಾರದೆಂದು ಮುನ್ನೆಚ್ಚರಿಕೆಯನ್ನು ಕೊಟ್ಟಿರುವ ಬೆಸ್ಕಾಂ, ಬುಧವಾರದಂದು ಬೆಳಗ್ಗೆ 11 ರಿಂದ 3 ಗಂಟೆವರೆಗೆ ವಿದ್ಯುತ್ ಕಟ್ ಆಗುವ ಸ

10 Feb 2026 1:30 pm
'ಜನ ನಾಯಗನ್' ಚಿತ್ರ ಬಿಡುಗಡೆಗೆ ಕಾನೂನು ಹೋರಾಟ: ಪ್ರಕರಣ ಹಿಂಪಡೆಯಲು ಮದ್ರಾಸ್ ಹೈಕೋರ್ಟ್ ಅನುಮತಿ

ನಟ, ರಾಜಕಾರಣಿ ವಿಜಯ್‌ ಅವರ ‘ಜನ ನಾಯಗನ್‌’ ಚಿತ್ರದ ನಿರ್ಮಾಪಕರು ಸೆನ್ಸಾರ್‌ ಬೋರ್ಡ್‌ (ಸಿಬಿಎಫ್‌ಸಿ) ವಿರುದ್ಧ ದಾಖಲಿಸಿದ್ದ ಪ್ರಕರಣವನ್ನು ಹಿಂಪಡೆಯಲು ಮದ್ರಾಸ್ ಹೈಕೋರ್ಟ್ ಅನುಮತಿ ನೀಡಿದೆ. ಈ ದೂರಿನ ವಿಚಾರಣೆ ಇಂದು ನಡೆಯ

10 Feb 2026 1:27 pm
Explained: ಡೊನಾಲ್ಡ್‌ ಟ್ರಂಪ್ ಶೂನ್ಯ ಸುಂಕ ಪ್ರತಿಪಾದನೆ;‌ ಇಲ್ಲಿದೆ ಶ್ವೇತಭವನದ ಭಾರತ-ಯುಎಸ್‌ ವ್ಯಾಪಾರ ಒಪ್ಪಂದದ ಫ್ಯಾಕ್ಟ್‌ಶೀಟ್‌

ಭಾರತ ಮತ್ತು ಅಮೆರಿಕ ನಡುವಿನ ದ್ವಿಪಕ್ಷೀಯ ವ್ಯಾಪಾರ ಒಪ್ಪಂದ ಜಾರಿಯಾಗಿರುವ ಖುಷಿಯಲ್ಲೇ ತೇಲಾಡುತ್ತಿರುವ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ಭಾರತದ ಶೂನ್ಯ ಸುಂಕದ ಭರವಸೆಯನ್ನು ಪದೇ ಪದೇ ಪ್ರತಿಪಾದಿಸುತ್ತಿದ್ದಾರೆ. ಆದರೆ ಈ ಕ

10 Feb 2026 1:07 pm
ಬೆಂಗಳೂರಿನ ಪ್ರತಿಷ್ಠಿತ ಖಾಸಗಿ ಹೋಟೆಲ್‌ನಲ್ಲಿ ಕೆನಡಾದ ಮಹಿಳೆಗೆ ಕಿರುಕುಳ, ದೂರು ದಾಖಲು: ಇದೊಂದು ಸುಲಿಗೆ ಯತ್ನ ಎಂದ ಹೋಟೆಲ್ ಆಡಳಿತ!

ಬೆಂಗಳೂರಿನ ವಿಧಾನಸೌಧದ ಬಳಿಯಿರುವ ಪ್ರತಿಷ್ಠಿತ ರಾಡಿಸನ್‌ ಹೋಟೆಲ್‌ ನಲ್ಲಿ ಕೆನಡಾ ಮೂಲದ ಮಹಿಳೆಯೊಬ್ಬರಿಗೆ ಹೋಟೆಲ್‌ ನ ಖಾಸಗಿ ಸ್ಪಾದಲ್ಲಿ ಮಸಾಜ್‌ ಸೇವೆ ವೇಳೆ ಥೆರಪಿಸ್ಟ್‌ ಒಬ್ಬರೂ ಆಕೆಯೊಂದಿಗೆ ಅನುಚಿತವಾಗಿ ವರ್ತಿಸಿದ

10 Feb 2026 12:58 pm
ಬಾಯಿ ಮುಚ್ಚಿಕೊಂಡು ಇರಬೇಕು ಎಂಬ ಹೈಕಮಾಂಡ್ ಆದೇಶವನ್ನು ಎಲ್ಲರೂ ಪಾಲಿಸಬೇಕು: ಡಿಕೆಶಿ ಖಡಕ್ ವಾರ್ನಿಂಗ್

ಬಾಯಿ ಮುಚ್ಚಿಕೊಂಡು ಇರಬೇಕು ಎಂದು ಹೈಕಮಾಂಡ್ ನಾಯಕರು ಕೊಟ್ಟಿರುವ ಆದೇಶವನ್ನು ಎಲ್ಲರೂ ಪಾಲಿಸಬೇಕು ಎಂದು ಡಿಸಿಎಂ ಡಿಕೆ ಶಿವಕುಮಾರ್ ಅವರು ಖಡಕ್ ವಾರ್ನಿಂಗ್ ನೀಡಿದ್ದಾರೆ. ಬೆಂಗಳೂರಿನಲ್ಲಿ ಮಂಗಳವಾರ ಈ ಕುರಿತಾಗಿ ಮಾತನಾಡಿದ

10 Feb 2026 12:17 pm
ಮುಗಿಯದ ಗೋಳು, ಪಡಿತರ ಹಳೆಯ ಕಾರ್ಡಿಗೆ ಅಸ್ತು, ಹೊಸದಕ್ಕೆ ಸುಸ್ತೋ ಸುಸ್ತು!

ಮೂರು ವರ್ಷಗಳ ಹಿಂದೆ ರೇಷನ್ ಕಾರ್ಡ್ ಗಾಗಿ ಅರ್ಜಿ ಸಲ್ಲಿಸಿದವರಿಗೆ ನಿಯಮಾನುಸಾರ ಹಂಚಿಕೆಗೆ ಅವಕಾಶ ಕಲ್ಪಿಸಿದೆ. ಆದರೆ ವರ್ಷಗಳಿಂದ ಎಪಿಎಲ್‌ ಸೇರಿ ಹೊಸ ಅರ್ಜಿಗೆ ಅವಕಾಶ ನೀಡುತ್ತಿಲ್ಲ. ಇದು ಜನರಲ್ಲಿ ನಿರಾಸೆ ಮೂಡಿಸಿದೆ. ಪಡಿ

10 Feb 2026 12:09 pm
ಇರಾನ್‌ ಜೊತೆ ಒಪ್ಪಂದ ಬೇಡ, ದಾಳಿ ಮಾಡಿ: ʼಇರಾನ್‌ ಮುಕ್ತಗೊಳಿಸಿ ಟ್ರಂಪ್ʼ ಎಂದು ವಿಡಿಯೋ ಮಾಡಿ ತನ್ನ ಜೀವವನ್ನೇ ಅಂತ್ಯಗೊಳಿಸಿಕೊಂಡ ಇರಾನಿ ವ್ಯಕ್ತಿ!

ಅಮೆರಿಕಾ ಇರಾನ್‌ ನಡುವೆ ಉದ್ವಿಗ್ನತೆ ಹೆಚ್ಚುತ್ತಿದ್ದರೂ ಒಪ್ಪಂದಕ್ಕೆ ಉಭಯ ದೇಶಗಳು ದಾರಿಗಳನ್ನು ಹುಡುಕುತ್ತಿದ್ದೆ, ಆದರೆ ಇರಾನ್‌ ದೇವಪ್ರಭುತ್ವನ್ನು ಕೊನೆಗೊಳಿಸುವಲ್ಲಿ ಅಮೆರಿಕಾ ಇರಾನ್‌ ಜನತೆಯ ಬೆಂಬಲಕ್ಕೆ ನಿಲ್ಲುತ

10 Feb 2026 12:02 pm
Gold Rate Fall : ಡಾಲರ್‌ ಮೌಲ್ಯ ಹೆಚ್ಚಳ, ಚಿನ್ನದ ಬೆಲೆ ಏರಿಕೆಗೆ ಬ್ರೇಕ್: ಕುಸಿದ ಬೆಳ್ಳಿ ಬೆಲೆ

ಜನಸಾಮಾನ್ಯರಿಗೆ ಇಂದು ಗುಡ್‌ನ್ಯೂಸ್ ಸಿಕ್ಕಿದ್ದು, ಚಿನ್ನ ಬೆಳ್ಳಿ ದರದಲ್ಲಿ ಅಲ್ಪ ಕುಸಿತ ಕಂಡು ಬಂದಿದ್ದು, ಬೆಲೆ ಏರಿಕೆಗೆ ಬ್ರೇಕ್ ಬಿದ್ದಿದೆ. ಹೂಡಿಕೆದಾರರ ಪ್ರಾಫಿಟ್ ಬುಕ್ಕಿಂಗ್ ಪ್ರಕ್ರಿಯೆಯಿಂದ ಬೆಲೆ ಇಳಿಕೆ ಕಾಣುತ್ತ

10 Feb 2026 11:52 am
ಭಾರತ-ಪಾಕಿಸ್ತಾನ ಪಂದ್ಯ ಪಕ್ಕಾ ಆಗಿದ್ದೇ ತಡ, ಕೊಲಂಬೋ ವಿಮಾನ ಟಿಕೆಟ್‌ ದರ ಏರಿಕೆ; ಐಸಿಸಿಗೂ ಭಾರೀ ಲಾಭ!

ಕ್ರಿಕೆಟ್‌ ಈಗ ಕೇವಲ ಆಟವಾಗಿ ಉಳಿದಿಲ್ಲ. ಅದು ಕೋಟ್ಯಂತರ ಜನರ ಭಾವನೆಗಳಾಗಿ ಮಾರ್ಪಟ್ಟಿದೆ. ಈ ಆಟ ಈಗ ಲಾಭ-ನಷ್ಟದ ಲೆಕ್ಕಾಚಾರವಾಗಿಯೂ ಬದಲಾಗಿದೆ. ಅದರಲ್ಲೂ ಭಾರತ-ಪಾಕಿಸ್ತಾನದಂತಹ ಸಾಂಪ್ರದಾಯಿಕ ಎದುರಾಳಿಗಳ ಪಂದ್ಯ ಕೋಟ್ಯಂತರ

10 Feb 2026 11:15 am
ಡಿಕೆಶಿ ಕೆಪಿಸಿಸಿ ಅಧ್ಯಕ್ಷರಾಗಿ ಮಾರ್ಚ್ 10 ಕ್ಕೆ ತುಂಬಲಿದೆ ಆರು ವರ್ಷ: ಸುದೀರ್ಘ ಅವಧಿಯಲ್ಲಿ ಮಾಡಿರುವ ಸಾಧನೆಗಳೇನು

ಡಿಸಿಎಂ ಡಿಕೆ ಶಿವಕುಮಾರ್ ಅವರು ಕೆಪಿಸಿಸಿ ಅಧ್ಯಕ್ಷರಾಗಿ ಮಾರ್ಚ್ 10 ಕ್ಕೆ ಆರು ವರ್ಷ ತುಂಬಲಿದೆ. ಕಳೆದ ಆರು ವರ್ಷಗಳಲ್ಲಿ ಅವರು ಕಾಂಗ್ರೆಸ್ ಪಕ್ಷವನ್ನು ಸಂಘಟನೆ ಮಾಡುವುದು ಹಾಗೂ ಅಧಿಕಾರಕ್ಕೆ ತರುವಲ್ಲಿ ಪ್ರಮುಖ ಪಾತ್ರ ನಿರ್

10 Feb 2026 11:07 am
ಹೊಸ ಪ್ಯಾನ್ ರೂಲ್ಸ್ : ಬೆಂಗಳೂರಿಗರಿಗೆ HRA, Food Allowance, ಮೆಟ್ರ‍ೋ ಸ್ಟೇಟಸ್ ಧಮಾಕ - ಕರಡು ಪ್ರಸ್ತಾಪದ ಹೈಲೆಟ್ಸ್

PANಗೆ ಹೊಸ ನಿಯಮ : ಪ್ರಸ್ತಾವಿತ ಆದಾಯ ತೆರಿಗೆ ನಿಯಮ - 2026ರ ಪ್ರಕಾರ, ಒಬ್ಬ ವ್ಯಕ್ತಿ ದಿನವೊಂದಕ್ಕೆ ಎಷ್ಟು ಹಣವನ್ನು ಬ್ಯಾಂಕ್’ಗೆ ಕಟ್ಟಬಹುದು, ಎಷ್ಟು ವಿದ್’ಡ್ರಾ ಮಾಡಿಕೊಳ್ಳಬಹುದು ಮುಂತಾದ ನಿಯಮಗಳು, ಏಪ್ರಿಲ್ ಒಂದರಿಂದ ಬದಲಾಗು

10 Feb 2026 10:56 am
ಡ್ರಗ್ಸ್‌ ತಡೆಗೆ ಕರಾವಳಿ ಪೊಲೀಸರ ವಿನೂತನ ಕ್ಯೂಆರ್‌ ಕೋಡ್‌ ಅಳವಡಿಕೆ ಪ್ಲ್ಯಾನ್: ಜಿಲ್ಲೆಯಲ್ಲೆಡೆ ಇರಲಿರುವ QR ಕೋಡ್‌ನ ಕಾರ್ಯವೇನು?

ಕರಾವಳಿ ಜಿಲ್ಲೆಗಳಾದ ಮಂಗಳೂರು ಹಾಗೂ ಉಡುಪಿಯಲ್ಲಿ ಪೊಲೀಸರು ಆದೆಷ್ಟೇ ಪ್ರಯತ್ನ ಮಾಡಿದಾಗ್ಯೂ, ಡ್ರಗ್ಸ್‌ ಜಾಲ ಹನುಮಂತನ ಬಾಲದಂತೆ ಬೆಳೆಯುತ್ತಲೇ ಇದೆ. ಇದನ್ನು ತಡೆಗಟ್ಟಲು ಇತ್ತೀಚೆಗೆ ಕಾಲೇಜುಗಳಲ್ಲಿ ಕ್ಯೂಆರ್‌ ಅಳವಡಿಕೆ ಎ

10 Feb 2026 10:48 am
ಬಿಹಾರ ವಿಧಾನಸಭೆಯಲ್ಲಿ ತಮ್ಮದೇ ಸರ್ಕಾರದ ಸಚಿವ ನೀಡಿದ ಉತ್ತರಕ್ಕೆ ತೃಪ್ತರಾಗದ ಬಿಜೆಪಿ ಶಾಸಕಿ ಮೈಥಿಲಿ ಠಾಕೂರ್‌!

ಬಿಹಾರದ ಅತ್ಯಂತ ಕಿರಿಯ ಶಾಸಕಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಬಿಜೆಪಿಯ ಮೈಥಿಲಿ ಠಾಕೂರ್‌, ವಿಧಾನಸಭೆಯಲ್ಲಿ ತಮ್ಮ ಛಾಪು ಮೂಡಿಸುತ್ತಿದ್ದಾರೆ. ಕಲಾಪಗಳಲ್ಲಿ ಅತ್ಯಂತ ಕ್ರಿಯಾಶೀಲರಾಗಿ ಭಾಗಿಯಾಗುವ ಅವರು, ತಮ್ಮದೇ ಸರ್ಕಾರ

10 Feb 2026 9:54 am
SIR ಪ್ರಕ್ರಿಯೆಗೆ ಅಡ್ಡಿ ಸಲ್ಲದು - ರಾಜ್ಯಗಳಿಗೆ ಸುಪ್ರೀಂಕೋರ್ಟ್ ವಾರ್ನಿಂಗ್ : ದೀದಿಗೆ ಹಿನ್ನಡೆ, EC ಮೇಲುಗೈ?

Supreme Court warning to All States : ದೇಶಾದ್ಯಂತ ಕೇಂದ್ರ ಚುನಾವಣಾ ಆಯೋಗ ನಡೆಸುತ್ತಿರುವ ವಿಶೇಷ ತೀವ್ರ ಪರಿಷ್ಕರಣೆಗೆ ಯಾವುದೇ ಅಡ್ಡಿಯಾಗದಂತೆ ನೋಡಿಕೊಳ್ಳಿ ಎಂದು ಎಲ್ಲಾ ರಾಜ್ಯಗಳಿಗೆ ಸರ್ವೋಚ್ಚ ನ್ಯಾಯಾಲಯ ಸೂಚಿಸಿದೆ. ಪಶ್ಚಿಮ ಬಂಗಾಳದ ಮುಖ್ಯ

10 Feb 2026 9:33 am
Explained: ಲಕ್ಷಾಧಿಪತಿ ಬಂಗಾರಿಯರು : ​ಭಾರತೀಯ ಸ್ತ್ರೀಯರ ಬಳಿ ಜಗತ್ತಿನ ಟಾಪ್ 10 ದೇಶಗಳ ಬ್ಯಾಂಕ್‌ಗಿಂತ ಹೆಚ್ಚು ಬಂಗಾರ!

ಬಂಗಾರದ ದರ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಬಂಗಾರದ ದರ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಈಗ ದೇಶದ ಎಲ್ಲ ಹೆಂಗಳೆಯರಿಗೂ ಒಂದು ಧೈರ್ಯ. ಧರಿಸಿರುವ ಆಭರಣ ಸಂಪತ್ತಿನಂತೆ, ಲಕ್ಷಾಂತರ ರೂ.ಗಳ ಸಂಗ್ರಹದಂತೆ ಅವರಿಗೆ ತೋರುತ್ತಿದ

10 Feb 2026 9:04 am
ದಾಳಿಂಬೆ ಉದಾಹರಣೆ ನೀಡಿ ಪಾಕಿಸ್ತಾನ ಸೇನೆ ಟೀಕಿಸಿದ ಮೌಲಾನಾ ಫಜ್ಲುರ್‌ ರೆಹಮಾನ್;‌ ಇದಕ್ಕಿಂತ ಅವಮಾನ ಬೇಕಾ?

ಪಾಕಿಸ್ತಾನವನ್ನು ಬಹಿರಂಗವಾಗಿ ಟೀಕಿಸುವ ಮತ್ತು ಭಾರತದ ಪರ ಹೇಳಿಕೆಗಳನ್ನು ನೀಡುವ ಜಮಿಯತ್ ಉಲೇಮಾ-ಇ-ಇಸ್ಲಾಂ (ಎಫ್) ಮುಖ್ಯಸ್ಥ ಮೌಲಾನಾ ಫಜ್ಲುರ್‌ ರೆಹಮಾನ್‌, ಮತ್ತೊಮ್ಮೆ ಪಾಕಿಸ್ತಾನ ಸೇನೆಯ ವಿರುದ್ಧ ತೀವ್ರ ವಾಗ್ದಾಳಿ ನಡೆಸ

10 Feb 2026 8:10 am
ಅಮೆರಿಕ-ಬಾಂಗ್ಲಾದೇಶ ದ್ವಿಪಕ್ಷೀಯ ವ್ಯಾಪಾರ ಒಪ್ಪಂದ ಜಾರಿ, ಶೇ. 19ಕ್ಕೆ ಸುಂಕ ಇಳಿಕೆ; ಭಾರತಕ್ಕೆ ಏನು ಸಂದೇಶ?

ಭಾರತದೊಂದಿಗೆ ದ್ವಿಪಕ್ಷೀಯ ವ್ಯಾಪಾರ ಒಪ್ಪಂದವನ್ನು ಘೋಷಿಸಿದ್ದ ಅಮೆರಿಕ, ಭಾರತೀಯ ಸರಕುಗಳ ಮೇಲಿನ ಸುಂಕವನ್ನು ಶೇ. 50ರಿಂದ ಶೇ. 18ಕ್ಕೆ ಇಳಿಕೆ ಮಾಡಿತ್ತು. ಇದಿಗ ಇಂತದ್ದೇ ವ್ಯಾಪಾರ ಒಪ್ಪಂದವನ್ನು ಅಮೆರಿಕದೊಂದಿಗೂ ಜಾರಿಗೊಳಿಸಿ

10 Feb 2026 6:58 am
ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ಗ್ರಾಮಾಂತರಕ್ಕೆ 2027ರ ಅಂತ್ಯಕ್ಕೆ ಹರಿಯುತ್ತಾ ಎತ್ತಿನಹೊಳೆ?

ಚಿಕ್ಕಬಳ್ಳಾಪುರದಲ್ಲಿ ಸಚಿವರು ಸಭೆ ನಡೆಸಿ ಕಾಮಗಾರಿ ಪೂರ್ಣಗೊಳಿಸುವಂತೆ ತಾಕೀತು ಮಾಡುತ್ತಿದ್ದು, ಮುಂದಿನ ವರ್ಷವೇ ಸರ್ಕಾರ ಕೊಟ್ಟ ಮಾತಿನಂತೆ ಎತ್ತಿನಹೊಳೆ ಬಯಲು ಸೀಮೆಗೆ ಹರಿಯುವುದು ಖಾತ್ರಿ ಎಂದಾದರೂ, ವಿರೋಧ ಪಕ್ಷಗಳು ಇದ

10 Feb 2026 6:33 am
ಚಾಮುಂಡಿ ಬೆಟ್ಟದಲ್ಲಿ ಪ್ರಸಾದ್‌ ಯೋಜನೆಗೆ ನ್ಯಾಯಾಲಯ ತಡೆಯಾಜ್ಞೆ; ಯಾವೆಲ್ಲಾ ಕಾಮಗಾರಿ ಸ್ಥಗಿತ?

ಪರಿಸರವಾದಿಗಳ ಹೋರಾಟ ಮತ್ತು ರಾಜವಂಶಸ್ಥರ ತೀವ್ರ ವಿರೋಧದ ಬಳಿಕ, ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಕೇಂದ್ರ ಸರ್ಕಾರದ ಪ್ರಸಾದ್‌ ಯೋಜನೆಯಡಿ ಕೈಗೊಂಡಿದ್ದ ಕಾಮಗಾರಿಗಳನ್ನು ನ್ಯಾಯಾಲಯದ ಆದೇಶದಂತೆ ಸ್ಥಗಿತಗೊಳಿಸಲಾಗಿದೆ. 2025ರಲ

10 Feb 2026 6:02 am
ನಾಯಕತ್ವ ಮಹತ್ವಾಕಾಂಕ್ಷೆ; ಬಜೆಟ್‌ ಪೂರ್ವ ಸಭೆ ಬಿಟ್ಟು ದೆಹಲಿಗೆ ಹೊರಟ ಡಿಸಿಎಂ ಡಿಕೆ ಶಿವಕುಮಾರ್‌!

ಕರ್ನಾಟಕ ಕಾಂಗ್ರೆಸ್‌ ಸರ್ಕಾರದಲ್ಲಿ ನಾಯಕತ್ವ ಬದಲಾವಣೆ ಕುರಿತ ಚರ್ಚೆಗಳಿಗೆ ಅಂತ್ಯವೇ ಇಲ್ಲದಂತಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ನಡುವೆ ನಾಯಕತ್ವಕ್ಕಾಗಿ ಪೈಪೋಟಿ ನಡೆಯುತ

10 Feb 2026 5:28 am
T20 World Cup- ಐಸಿಸಿ ಕ್ಯಾರೇ ಅನ್ನದಾಗ ದಾರಿ ಕಾಣದೆ ಯೂ ಟರ್ನ್ ಹೊಡೆದ ಪಾಕ್; ಈಗ ಭಾರತದ ವಿರುದ್ಧ ಆಡಲು ರೆಡಿ

Indo Pak Cricket Rivalry- ಭಾರತದ ವಿರುದ್ಧ ಟಿ20 ವಿಶ್ವಕಪ್ ಪಂದ್ಯವನ್ನು ಆಡುವುದಿಲ್ಲ ಎಂದು ನಾಟಕ ಮಾಡಿದ್ದ ಪಾಕಿಸ್ತಾನ ಇದೀಗ ದಾರಿಗೆ ಬಂದಿದೆ. ಲಾಹೋರ್ ನಲ್ಲಿ ಐಸಿಸಿ, ಪಿಸಿಬಿ ಮತ್ತು ಬಿಸಿಬಿ ಅಧಿಕಾರಿಗಳ ನಿರಂತರ ಮಾತುಕತೆಯ ಬಳಿಕ ಪಾಕಿಸ್ತ

10 Feb 2026 1:00 am
ಮಕ್ಕಳಿಂದ ನಿರ್ಲಕ್ಷ್ಯಕ್ಕೊಳಗಾಗಿದ್ದ ವಯೋವೃದ್ಧಗೆ ನ್ಯಾಯ: ಪುತ್ರಿಯರ ಆಸ್ತಿ ಮೋಹಕ್ಕೆ ಮದ್ದು ಅರೆದ ಹೈಕೋರ್ಟ್

ಬೆಂಗಳೂರು: ಇಳಿವಯಸ್ಸಿನಲ್ಲಿ ತನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತಾರೆಂಬ ನಂಬಿಕೆಯಿಂದ ವಯೋವೃದ್ಧರೊಬ್ಬರು ಜೀವನಾಧಾರವಾಗಿದ್ದ 2.4 ಎಕರೆ ಭೂಮಿಯನ್ನು ಪುತ್ರಿಯರಿಬ್ಬರ ಹೆಸರಿಗೆ ಮಾಡಿಕೊಟ್ಟಿದ್ದರು. ನಂತರ ಪುತ್ರಿಯರ 'ನಿಜ

9 Feb 2026 11:40 pm
ಫೆಬ್ರವರಿ 10 ರಂದು ಟೆಡ್ಡಿ ಡೇ

ಫೆಬ್ರವರಿ 10 ರಂದು ಟೆಡ್ಡಿ ಡೇ

9 Feb 2026 11:23 pm
ಕರ್ನಾಟಕದಲ್ಲಿ ಈ ಬಾರಿ ಅವಧಿಗೆ ಮುನ್ನವೇ ಬೇಸಿಗೆಯ ಬೇಗೆ ಆರಂಭ! ಏನು ಹೇಳ್ತಾರೆ ಹವಾಮಾನ ತಜ್ಞರು?

Karnataka Weather- ಈ ಬಾರಿ ತೀವ್ರ ಚಳಿ ಅನುಭವಿಸಿದ್ದಾಯ್ತು. ಇದೀಗ ಕರ್ನಾಟಕ ರಾಜ್ಯದ ಜನತೆ ಕಡು ಬೇಸಗೆಯನ್ನು ಎದುರಿಸಲು ಸಿದ್ಧವಾಗಬೇಕಿದೆ. ಈ ಬಾರಿ ಅವಧಿಗೆ ಮುನ್ನವೇ ಬೇಸಿಗೆಯ ತಾಪ ಆರಂಭ ಆಗಲಿದೆ ಎಂದು ಹವಾಮಾನ ತಜ್ಞರು ಮಾಹಿತಿ ನೀಡಿದ್

9 Feb 2026 11:13 pm
ಭಾರತದ ಜೊತೆ ಆಡೋ ಆಸೆ, ಬಾಂಗ್ಲಾ ಮೇಲೆ ಪ್ರೀತಿ; ತಲೆಬುಡವಿಲ್ಲದ ಪಾಕ್ ಬೇಡಿಕೆಗಳಿಗೆ ಕಡ್ಡಿ ಮುರಿದಂತೆ ಪ್ರತಿಕ್ರಿಯಿಸಿದ ಐಸಿಸಿ

ಬಾಂಗ್ಲಾದೇಶವನ್ನು ಈ ಬಾರಿಯ ಟೂರ್ನಿಯಿಂದ ಹೊರಗಿಟ್ಟಿರುವ ಕ್ರಮವನ್ನು ವಿರೋಧಿಸಿ ಭಾರತದ ವಿರುದ್ಧ ಪಂದ್ಯವನ್ನು ಬಹಿಷ್ಕರಿಸಿದ್ದ ಪಾಕಿಸ್ತಾನ ಇದೀಗ ಯೂ ಟರ್ನ್ ಹೊಡೆಯುವ ಪ್ರಯತ್ನದಲ್ಲಿ ಅನೇಕ ಬೇಡಿಕೆಗಳನ್ನು ಐಸಿಸಿ ಮುಂದಿ

9 Feb 2026 10:39 pm
BCCI Central Contract: ಕೊನೆಗೂ ಗ್ರೇಡ್ `ಬಿ'ಗೆ ಇಳಿಸಲ್ಪಟ್ಟ ವಿರಾಟ್- ರೋಹಿತ್!: ಉಳಿದವರ ಕತೆ ಹೀಗಿದೆ

Virat Kohli And Rohit Sharma- ಟೆಸ್ಟ್ ಮತ್ತು ಟಿ20 ಕ್ರಿಕೆಟ್ ನಿಂದ ನಿವೃತ್ತಿ ಪಡೆದು ಕೇವಲ ಏಕದಿನ ಮಾದರಿಯಲ್ಲಿ ಸಕ್ರಿಯರಾಗಿರುವ ಮಾಜಿ ನಾಯಕರಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರನ್ನು ಇದೀಗ ಬಿಸಿಸಿಐ ವಾರ್ಷಿಕ ಒಪ್ಪಂದದಲ್ಲಿ ಎ ಪ್

9 Feb 2026 9:38 pm
BDA ಶಿವರಾಮ ಕಾರಂತ ಬಡಾವಣೆ 17 ಸಾವಿರ ನಿವೇಶನ 1 ದಿನದಲ್ಲಿ ಭೂ ಮಾಲೀಕರಿಗೆ ಹಂಚಿಕೆಗೆ ನಿರ್ಧಾರ - ಡಿಕೆ ಶಿವಕುಮಾರ್

ಬಿಡಿಎ ನಿರ್ಮಿಸುತ್ತಿರುವ ಬಹುನಿರೀಕ್ಷಿತ ಶಿವರಾಮ ಕಾರಂತ ಬಡಾವಣೆಯು ಬಹುತೇಕ ಮುಕ್ತಾಯ ಹಂತದಲ್ಲಿದೆ. ಈ ಯೋಜನೆಗೆ ಭೂಮಿ ನೀಡಿದ ರೈತರಿಗೆ ಸೈಟ್‌ಗಳನ್ನು ನೀಡಲು ಕೋರ್ಟ್‌ ಸೂಚನೆ ನೀಡಿತ್ತು. ಅಂತೆಯೇ 17 ಸಾವಿರ ನಿವೇಶನವನ್ನು ಭ

9 Feb 2026 8:45 pm
ಬಾಂಗ್ಲಾ-ಪಾಕ್ ಪರ ನಿಂತ ನಾಸಿರ್ ಹುಸೇನ್ ಗೆ ಇಂಗ್ಲೆಂಡ್ ಇತಿಹಾಸ ನೆನಪಿಸಿದ ಸುನಿಲ್ ಗವಾಸ್ಕರ್! 2003ರಲ್ಲಿ ಏನಾಗಿತ್ತು?

ಭಾರತ ತಂಡದ ಪಾಕಿಸ್ತಾನದಲ್ಲಿ ಆಡುವುದಿಲ್ಲ ಎಂದು ಚಾಂಪಿಯನ್ಸ್ ಟ್ರೋಪಿ ಹೇಳಿದ್ದು ಹೌದು. ಅದಕ್ಕೆ ಬಲವಾದ ಕಾರಣವಿದೆ. ಆದರೆ ಆ ಉದಾಹರಣೆಯನ್ನು ಮುಂದಿಟ್ಟು ಪಾಕಿಸ್ತಾನ ಮತ್ತು ಬಾಂಗ್ಲಾದೇಶದ ಪರ ಮಾತನಾಡಿದ್ದ ಇಂಗ್ಲೆಂಡ್ ತಂಡ

9 Feb 2026 8:04 pm
ಎಸ್‌ಐಆರ್ ಅಡೆತಡೆಗಳನ್ನು ಸೃಷ್ಟಿಸದಂತೆ ಪಶ್ಚಿಮ ಬಂಗಾಳಕ್ಕೆ ಸುಪ್ರೀಂ ಕೋರ್ಟ್ ಎಚ್ಚರಿಕೆ; ಗಡುವು ಒಂದು ವಾರ ವಿಸ್ತರಣೆ

ಪಶ್ಚಿಮ ಬಂಗಾಳದಲ್ಲಿ ಮತದಾರರ ಪಟ್ಟಿ ಪ್ರಕ್ರಿಯೆಯ ವಿಶೇಷ ತೀವ್ರ ಪರಿಷ್ಕರಣೆ ದೊಡ್ಡ ಚರ್ಚೆಯಾಗುತ್ತಿದೆ. ಈ ವಿಚಾರವಾಗಿ ಸುಪ್ರೀಂ ಕೋರ್ಟ್ ಪಶ್ಚಿಮ ಬಂಗಾಳ ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ. ಎಸ್‌ಐಆರ್‌ ಅನ್ನು ಪೂರ್ಣಗೊಳಿಸು

9 Feb 2026 6:55 pm
ಮಧ್ಯವರ್ತಿಗಳ ಹಾವಳಿಗೆ ಕಡಿವಾಣ: ಕಂದಾಯ ಇಲಾಖೆ ಸಂಪೂರ್ಣ ಡಿಜಿಟಲೀಕರಣಕ್ಕೆ ಪ್ಲ್ಯಾನ್

ತಾಂಡಾ ಹಾಗೂ ಹಟ್ಟಿಗಳ ದಾಖಲೆ ರಹಿತ ವಸತಿ ಪ್ರದೇಶಗಳನ್ನು ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸುವ ಕ್ರಮದಡಿ ಹಿಂದಿನ ಆರು ವರ್ಷಗಳಲ್ಲಿ ಒಂದು ಲಕ್ಷ ಹಕ್ಕುಪತ್ರ ವಿತರಿಸಲಾಗಿತ್ತು. ನಮ್ಮ ಸರ್ಕಾರದ ಎರಡೂವರೆ ವರ್ಷದ ಅವಧಿಯಲ್ಲಿ

9 Feb 2026 6:47 pm
ಎಸ್‌ಎಸ್‌ ಮಲ್ಲಿಕಾರ್ಜುನ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ರಾ? ಸಿಎಂ ಸಿದ್ದರಾಮಯ್ಯ ಕೊಟ್ರು ಸ್ಪಷ್ಟನೆ

ತೋಟಗಾರಿಕೆ, ಗಣಿ ಭೂವಿಜ್ಞಾನ ಇಲಾಖೆ ಸಚಿವ ಎಸ್‌ಎಸ್‌ ಮಲ್ಲಿಕಾರ್ಜುನ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂಬ ಮಾತುಗಳು ಹರಿದಾಡುತ್ತಿದ್ದವು. ಈ ಬಗ್ಗೆ ಸ್ವತಃ ಸಿಎಂ ಸಿದ್ದರಾಮಯ್ಯ ಅವರೇ ಸ್ಪಷ್ಟನೆ ನೀಡಿದ್ದಾರ

9 Feb 2026 6:40 pm
ಮಕ್ಕಳ ಊಟದ ತಟ್ಟೆಯಲ್ಲಿ ಈ ಆಹಾರಗಳನ್ನು ಮಿಸ್‌ ಮಾಡಬೇಡಿ| Dr. Manjunath G

ಮಕ್ಕಳ ಊಟದ ತಟ್ಟೆಯಲ್ಲಿ ಈ ಆಹಾರಗಳನ್ನು ಮಿಸ್‌ ಮಾಡಬೇಡಿ| Dr. Manjunath G

9 Feb 2026 6:38 pm
ಗೋವಾ ರೇಸ್‌ ನಲ್ಲಿ ಹವಾ ಸೃಷ್ಟಿಸಲು ‘ಕಿಚ್ಚಾಸ್ ಕಿಂಗ್ಸ್ ಬೆಂಗಳೂರು'! ಸಜ್ಜು: ಇದು ಕೇವಲ ರೇಸ್ ಅಲ್ಲ ಎಂದ ಕಿಚ್ಚ ಸುದೀಪ್

Kichcha’s Kings Bengaluru- ಕನ್ನಡ ಚಿತ್ರರಂಗದ ಸ್ಟಾರ್ ನಟ ಕಿಚ್ಚ ಸುದೀಪ್ ಅವರ ಕ್ರಿಕೆಟ್ ಪ್ರೇಮದ ಬಗ್ಗೆ ತಿಳಿದೇ ಇದೆ. ಮೋಟಾರ್ ರೇಸ್ ನಲ್ಲಿಯೂ ಆಸಕ್ತರಾಗಿರುವ ಕಿಚ್ಚಾಸ್ ಕಿಂಗ್ಸ್ ಬೆಂಗಳೂರು ತಂಡದ ಮಾಲೀಕರೂ ಹೌದು. ಅವರ ಮಾಲೀಕತ್ವದ ಈ ತಂಡ

9 Feb 2026 6:18 pm
ಅದ್ಧೂರಿ ಹಂಪಿ ಉತ್ಸವಕ್ಕೆ ಸಿದ್ಧತೆ ; ಫೆ. 13 ರಂದು ಮುಖ್ಯಮಂತ್ರಿಗಳಿಂದ ಉದ್ಘಾಟನೆ

ಹಂಪಿ ಉತ್ಸವಕ್ಕೆ ದಿನಾಂಕ ನಿಗದಿಯಾಗಿದೆ. ಇದೇ ಫೆ.13, 14 ಮತ್ತು 15 ರಂದು ಹಂಪಿ ಉತ್ಸವ ಜರುಗಲಿದೆ. ಫೆ. 13 ರಂದು ಸಂಜೆ ಮುಖ್ಯಮಂತ್ರಿ ಅವರು ಉತ್ಸವಕ್ಕೆ ಅಧಿಕೃತ ಚಾಲನೆ ನೀಡಲಿದ್ದಾರೆ. ಈಗಾಗಲೇ ಸಿದ್ಧತೆಗಳು ಭರ್ಜರಿಯಾಗಿ ಸಾಗಿದ್ದು, ಮ

9 Feb 2026 6:03 pm
ಕರ್ನಾಟಕ IAS ಅಧಿಕಾರಿ ವರ್ಗಾವಣೆ: ಆಹಾರ ಇಲಾಖೆಗೆ ಹೊಸ ಆಯುಕ್ತರ ನೇಮಿಸಿ ರಾಜ್ಯ ಸರ್ಕಾರ ಆದೇಶ

ರಾಜ್ಯದಲ್ಲಿ ಐಎಎಸ್‌ ಅಧಿಕಾರಿಗಳ ವರ್ಗಾವಣೆ ಮುಂದುವರೆದಿದೆ. ಸೋಮವಾರ ಆಹಾರ ಇಲಾಖೆಗೆ ಹೊಸ ಆಯುಕ್ತರ ನೇಮಕ ಮಾಡಿ ಸರ್ಕಾರ ಆದೇಶ ಮಾಡಿದೆ. ವಿತ್ತೀಯ ಕಾರ್ಯನೀತಿ ಸಂಸ್ಥೆಯ ನಿರ್ದೇಶಕರಾಗಿದ್ದ ಎಂಆರ್‌ ರವಿಕುಮಾರ್‌ ಅವರಿಗೆ ಆಹ

9 Feb 2026 5:47 pm
ಕೆನಡಾದಲ್ಲಿ ಕನ್ನಡಿಗನ ಶೂಟೌಟ್: ದುಷ್ಕರ್ಮಿಗಳ ಗುಂಡೇಟಿಗೆ ಬಲಿಯಾದ ನೆಲಮಂಗಲ ಮೂಲದ ಎಂಜಿನಿಯರ್

ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ಮೂಲದ ಎಂಜಿನಿಯರ್ ಒಬ್ಬರು ಕೆನಡಾದಲ್ಲಿ ಶೂಟೌಟ್ ಗೆ ಬಲಿಯಾದ ದಾರುಣ ಘಟನೆ ವರದಿಯಾಗಿದೆ. ಟೊರೊಂಟೊ ನಗರದಲ್ಲಿ ಶನಿವಾರ ಮಧ್ಯಾಹ್ನ ಘಟನೆ ನಡೆದಿದ್ದು ಕಾರಣ ತಿಳಿದು ಬಂದಿಲ್ಲ. ಬೆಂಗಳೂರ

9 Feb 2026 5:29 pm
ರಾಜಧಾನಿ ಬೆಂಗಳೂರು ಬೀದಿಗಳಲ್ಲಿ ನಾಯಿಗಳ ಅಟ್ಟಹಾಸ, ಅಂಕಿಅಂಶಗಳು ಹೇಳುತ್ತಿವೆ ಆತಂಕದ ಕಥೆ

Stray dog Menace: ಕರ್ನಾಟಕದಲ್ಲಿ ಅದರಲ್ಲೂ ಪ್ರಮುಖವಾಗಿ ಬೆಂಗಳೂರಿನಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗುತ್ತಿದೆ. ಬೀದಿ ನಾಯಿಗಳಿಗೆ ಆಶ್ರಯವನ್ನು ನೀಡುವ ಕೆಲಸ ಆಗಬೇಕು ಎಂದು ಸರ್ವೋಚ್ಚ ನ್ಯಾಯಾಲಯ ಆದೇಶವನ್ನು ನೀಡಿತ್ತು. ಆದರೆ, ಕೋರ

9 Feb 2026 4:48 pm
ಕೇಂದ್ರ ಬಿಜೆಪಿ ಸರ್ಕಾರ ಕರ್ನಾಟಕಕ್ಕೆ ಕೊಟ್ಟ ಖಾಲಿ ಟ್ರಂಕ್ ಹಿಡಿದಿರುವ ತೇಜಸ್ವಿ ಸೂರ್ಯ: ಡಿ.ಕೆ. ಸುರೇಶ್ ವ್ಯಂಗ್ಯ

ತೇಜಸ್ವಿ ಸೂರ್ಯ ಅವರು ಪ್ರಧಾನಿ ಮುಂದೆ ಭಾಷಣ ಮಾಡಿ ತಮ್ಮ ಎದೆಗಾರಿಕೆ ತೋರಿ ರಾಜ್ಯಕ್ಕೆ ಹಣ ತರಲಿ. ಕೇಂದ್ರ ಸರ್ಕಾರ ಅಹಮದಾಬಾದ್ ಮೆಟ್ರೋಗೆ 20% ಅನುದಾನ ನೀಡುತ್ತಿದೆ. ಅವರಿಗೊಂದು ನ್ಯಾಯ, ನಮಗೊಂದು ನ್ಯಾಯ. ಕರ್ನಾಟಕಕ್ಕೂ 20% ಅನುದ

9 Feb 2026 4:36 pm
ಶರದ್ ಪವಾರ್, ಉದ್ಧವ್ ಠಾಕ್ರೆ ಅಧಿಕಾರಾವಧಿ ಸದ್ಯದಲ್ಲೇ ಮುಕ್ತಾಯ; ಎಂವಿಎ ಎದುರು 'ಮಹಾ' ಸವಾಲು

ರಾಜ್ಯಸಭೆಯಿಂದ ಶರದ್ ಪವಾರ್, ವಿಧಾನ ಪರಿಷತ್ತಿನಿಂದ ಉದ್ಧವ್ ಠಾಕ್ರೆ ಅಧಿಕಾರಾವಧಿ ಮುಂದಿನ ತಿಂಗಳು ಕೊನೆಗೊಳ್ಳಲಿದೆ. ಮಹಾ ವಿಕಾಸ್ ಅಘಾಡಿ ಮುಂದೆ ದೊಡ್ಡ ಸವಾಲು ಎದುರಾಗಿದೆ. ಈ ಬಗ್ಗೆ ಮುಂದಿನ ವಾರಗಳಲ್ಲಿ ಹಲವು ಸುತ್ತಿನ ಮಾ

9 Feb 2026 4:36 pm
ಆಪತ್ಬಾಂಧವ ಕೆಎಲ್ ರಾಹುಲ್!; ಮತ್ತೊಂದು ಸೂಪರ್ ಚೇಸ್ ನಲ್ಲಿ ಮುಂಬೈಗೆ ಸೋಲಿನ ರುಚಿ ತೋರಿಸಿದ ಕರ್ನಾಟಕ ರಣಜಿ ಸೆಮಿಫೈನಲ್ ಗೆ

Karnataka Vs Mumbai Ranji Match- ರಣಜಿಯಲ್ಲಿ ಕರ್ನಾಟಕ ತಂಡದ ಅದ್ಭುತ ಪ್ರದರ್ಶನ ಮುಂದುವರಿದಿದೆ. ಗುಂಪು ಹಂತದ ಕೊನೇ ಪಂದ್ಯದಲ್ಲಿ ಪಂಜಾಬ್ ವಿರುದ್ಧ ಅದ್ಭುತವಾಗಿ ಚೇಸ್ ನಾಕೌಟ್ ಹಂತಕ್ಕೇರಿದ್ದ ದೇವದತ್ ಪಡಿಕ್ಕಲ್ ಬಳಗ ಇದೀಗ ಮುಂಬೈ ತಂಡವನ್ನು

9 Feb 2026 3:44 pm
ವೆಂಕಟೇಶ್ ಪ್ರಸಾದ್ ಜತೆ ಪರಮೇಶ್ವರ್ ಅವರನ್ನು ಭೇಟಿ ಮಾಡಿದ ಆರ್‌ಸಿಬಿ ನಿಯೋಗ: ಮುಂದಿಟ್ಟ ಮನವಿ ಏನು

ಕೆಎಸ್‌ಸಿಎ ಅಧ್ಯಕ್ಷರಾದ ವೆಂಕಟೇಶ್ ಪ್ರಸಾದ್ ಹಾಗೂ ಆರ್ ಸಿ ಬಿ ನಿಯೋಗ ಸೋಮವಾರ ಗೃಹ ಸಚಿವರಾದ ಡಾ. ಜಿ ಪರಮೇಶ್ವರ್ ಅವರನ್ನು ಬೆಂಗಳೂರಿನಲ್ಲಿ ಭೇಟಿ ಮಾಡಿ ಮಾತುಕತೆ ನಡೆಸಿದೆ. ಅಂತಾರಾಷ್ಟ್ರೀಯ ಹಾಗೂ ಐಪಿಎಲ್ ಕ್ರಿಕೆಟ್ ಆರಂಭಗ

9 Feb 2026 3:44 pm
'ಜನ ನಾಯಗನ್' ಚಿತ್ರವನ್ನು ಪರಿಷ್ಕರಣಾ ಸಮಿತಿಗೆ ಕಳುಹಿಸಿದ ಸೆನ್ಸಾರ್ ಮಂಡಳಿ

ಸೆನ್ಸಾರ್ ಪ್ರಮಾಣ ಪತ್ರ ಸಿಗದೇ ಪದೇ ಪದೇ ಮುಂದಕ್ಕೆ ಹೋಗುತ್ತಿರುವ ವಿಜಯ್ ಅವರ 'ಜನನಾಯಗನ್ ' ಚಿತ್ರವನ್ನು ಸೆನ್ಸಾರ್ ಮಂಡಳಿ (ಸಿಬಿಎಫ್‌ಸಿ) ಪರಿಷ್ಕರಣಾ ಸಮಿತಿಗೆ ಕಳುಹಿಸಿದೆ. ಚಿತ್ರತಂಡ ಮದ್ರಾಸ್ ಹೈಕೋರ್ಟ್‌ನಲ್ಲಿ ಕಾನೂನು

9 Feb 2026 3:42 pm
ತಮ್ಮನ ಹೊಸ ಮನೆಯ ಗೇಹಪ್ರವೇಶ

ತಮ್ಮನ ಹೊಸ ಮನೆಯ ಗೇಹಪ್ರವೇಶ

9 Feb 2026 3:32 pm
US-Iran Row: 3ದಶಕಗಳಲ್ಲೇ ಫಸ್ಟ್‌ ಟೈಂ ವಾರ್ಷಿಕ ಮಿಲಿಟರಿ ಸಭೆಗೆ ಖಮೇನಿ ಗೈರು! ಕುತೂಹಲ ಕೆರಳಿಸಿದ ಸಂಪ್ರದಾಯ ಮುರಿದ ಖಮೇನಿ ನಡೆ, ಕಾರಣವೇನು?

ಅಮೆರಿಕಾ ಹಾಗೂ ಇರಾನ್‌ ನಡುವಿನ ಉದ್ವಿಗ್ನತೆಯ ಬೆನ್ನಲ್ಲೆ, ಇರಾನ್‌ ನ ಸುಪ್ರೀಂ ಲೀಡರ್‌ ಅಯತುಲ್ಲಾ ಅಲಿ ಖಮೇನಿ ಅಧಿಕಾರಿ ವಹಿಸಿಕೊಂಡು 37 ವರ್ಷದಲ್ಲಿ ಇದೇ ಮೊದಲ ಬಾರಿಗೆ ವಾಯುಪಡೆಯ ಕಮಾಂಡರ್ ಗಳೊಂದಿಗಿನ ವಾರ್ಷಿಕ ಸಭೆಯಲ್ಲಿ

9 Feb 2026 2:54 pm
ರಾಜ್ಯ ರಾಜಕೀಯದಲ್ಲಿ ಪೋಸ್ಟರ್ ಗದ್ದಲ: ಪ್ರಧಾನಿ ಮೋದಿ ಬಗ್ಗೆ ವಿವಾದಾತ್ಮಕ ಬ್ಯಾನರ್, ಹೋರಾಟದ ಎಚ್ಚರಿಕೆ ಕೊಟ್ಟ ಬಿಜೆಪಿ

ರಾಜ್ಯ ರಾಜಕೀಯದಲ್ಲಿ ಪೋಸ್ಟರ್ ವಾರ್ ಮತ್ತೆ ಶುರುವಾಗಿದೆ. ಮನರೇಗಾ ವಿಚಾರವಾಗಿ ಪತ್ರಿಕೆಗಳಲ್ಲಿ ಜಾಹೀರಾತು ವಿಚಾರವಾಗಿ ಬಿಜೆಪಿ ಮತ್ತು ಕಾಂಗ್ರೆಸ್ ಮುಖಂಡರ ನಡುವೆ ತೀವ್ರ ಜಟಾಪಟಿ ನಡೆದಿತ್ತು. ಇದೀಗ ಪ್ರಧಾನಿ ನರೇಂದ್ರ ಮೋ

9 Feb 2026 2:33 pm
India-US Trade Deal; ನಯಾರಾ ಭವಿಷ್ಯಕ್ಕಾಗಿ ಅಮೆರಿಕದ ಜೊತೆ ರಷ್ಯಾ ತೈಲ ಚೌಕಾಸಿ ಮಾಡಲಿದೆಯಾ ಭಾರತ?

ಭಾರತ ಮತ್ತು ಅಮೆರಿಕದ ನಡುವೆ ತೈ,ಲ ಒಪ್ಪಂದವೇನೋ ಜಾರಿಯಾಗಿದೆ. ಆದರೆ ಇದರಿಂದ ರಷ್ಯಾದ ಕಚ್ಚಾತೈಲ ಆಮದನ್ನು ಭಾರತ ಹಂತ ಹಂತವಾಗಿ ನಿಲ್ಲಿಸಬೇಕಿದೆ. ಇದರಿಂದ ಜಾಮನ್‌ನಗರದಲ್ಲಿರುವ ನಯಾರಾ ತೈಲ ಸಂಸ್ಕರಣಾಗಾರದ ಕಾರ್ಯಾಚರಣೆಗೆ ಭ

9 Feb 2026 2:03 pm
10 ವರ್ಷಗಳಲ್ಲೇ ಚಂದ್ರನ ಮೇಲೆ ಸಿಟಿ ನಿರ್ಮಾಣ ಎಂದ ಎಲಾನ್‌ ಮಸ್ಕ್‌ : ಮಂಗಳನಂಗಳಕ್ಕೂ ಕಾಲಿಡುವ ಹಿಂಟ್‌ ಕೊಟ್ಟು ಹೇಳಿದ್ದೇನು ಗೊತ್ತಾ?

ಸ್ಪೇಸ್‌ ಎಕ್ಸ್‌ ಮಾಲೀಕ ಎಲಾನ್‌ ಮಸ್ಕ್‌ ತನ್ನ ಬಹುಕಾಲದ ಕನಸನ್ನು ನನಸು ಮಾಡಿಕೊಳ್ಳುವ ತವಕದಲ್ಲಿದ್ದು, ಚಂದ್ರನ ಮೇಲ್ಮೈ ಮೇಲೆ 10ಕ್ಕೂ ವರ್ಷ ಕಡಿಮೆ ಅವಧಿಯಲ್ಲೇ ಚಂದ್ರನ ಮೇಲೆ ಸೆಲ್ಫ ಗ್ರೋಯಿಂಗ್‌ ಸಿಟಿಯನ್ನು ನಿರ್ಮಿಸಲಿದ್

9 Feb 2026 1:44 pm
ಬರೀ ರುಚಿಶುಚಿಯಷ್ಟೇ ಅಲ್ಲ, ಇದು ತಾಳ್ಮೆಯ ಕಲೆ : ಕ್ಯಾಟರಿಂಗ್ ಉದ್ಯಮದಲ್ಲಿ ಮಹಿಳೆಯರ ’ವಿಜಯಯಾತ್ರೆ’

Women In Catering Industry : ಶುಭ ಸಮಾರಂಭಗಳಲ್ಲಿ ಭಾಗವಹಿಸುವರಿಗೆ ಇತ್ತೀಚಿನ ದಿನಗಳಲ್ಲಿ ಮಹಿಳೆಯರು ಊಟ ಬಡಿಸುವುದು, ಮೇಲುಸ್ತುವಾರಿಯನ್ನು ನೋಡಿಕೊಳ್ಳುವುದು ಹೆಚ್ಚಾಗಿ ಕಾಣಸಿಗುತ್ತದೆ. ಈ ಉದ್ಯಮದಲ್ಲಿ ಪ್ರಮುಖವಾಗಿ ಬೇಕಾಗಿರುವುದು, ತಾ

9 Feb 2026 1:43 pm
ಹೀಗೂ ಇರಲು ಸಾಧ್ಯನಾ!? ತಾಯಿ-ದೊಡ್ಡಮ್ಮನ ಫೋಟೋಗಳನ್ನೇ ಕದ್ದು ಮುಚ್ಚಿ ಪ್ರಿಯಕರನಿಗೆ ಶೇರ್‌ ಮಾಡಿದ ಬೆಂಗಳೂರಿನ ಯುವತಿ, ನಂತರ ಆಗಿದ್ದು ಮಾತ್ರ..

ಬೆಂಗಳೂರಲ್ಲಿ ಆಗುತ್ತಿರುವ ಅಪರಾಧಗಳಿಗೆ ಕಡಿಮೆ ಇಲ್ಲ. ದರೋಡೆ, ಕೊಲೆ ಸುಲಿಗೆ ಒಂದೆಡೆಯಾದ್ರೆ ಮಾನಹಾನಿಯ ಘಟನೆಗಳೂ ಎಗ್ಗಿಲ್ಲದೆ ನಡೆಯುತ್ತಿವೆ, ಆದರೆ ಕುಟುಂಬದೊಳಗೆ ಕೇಡು ಬಯಸಿ ಕೃತ್ಯ ಎಸಗಿರುವ ಅಪರೂಪದ ಘಟನೆಯೊಂದು ಬೆಳಕಿ

9 Feb 2026 1:07 pm
ತಂದೆಯ ಪರ ಪದೇ ಪದೇ ಬ್ಯಾಟಿಂಗ್ ಬೇಡ, ನಮ್ಮನ್ನು ಪ್ರಚೋದಿಸಬೇಡಿ: ಯತೀಂದ್ರಗೆ ಇಕ್ಬಾಲ್ ಹುಸೇನ್ ಖಡಕ್ ವಾರ್ನಿಂಗ್

ಸಿಎಂ ಸಿದ್ದರಾಮಯ್ಯ ಅವರ ಪರವಾಗಿ ಪದೇ ಪದೇ ಬ್ಯಾಟಿಂಗ್ ಮಾಡುವುದು ಬೇಡ. ಈ ಮೂಲಕ ನಮ್ಮನ್ನು ಪ್ರಚೋದನೆ ಮಾಡಬೇಡಿ ಎಂದು ವಿಧಾನಪರಿಷತ್ ಸದಸ್ಯ ಯತೀಂದ್ರ ಸಿದ್ದರಾಮಯ್ಯ ಅವರಿಗೆ ರಾಮನಗರ ಶಾಸಕ ಇಕ್ಬಾಲ್ ಹುಸೇನ್ ಖಡಕ್ ವಾರ್ನಿಂಗ್

9 Feb 2026 12:41 pm
ಮಾಂದಲಪಟ್ಟಿಗೆ ತೆರಳುವ ಪ್ರವಾಸಿಗರೇ ಗಮನಿಸಿ, 10 ದಿನಗಳ ಕಾಲ ನಿರ್ಬಂಧವಿರಲಿದೆ

ಮಾಂದಲಪಟ್ಟಿ ರಸ್ತೆ ದುರಸ್ತಿ ಕಾಮಗಾರಿ ಸದ್ಯದಲ್ಲೇ ನಡೆಯಲಿದ್ದು ಅಂದಾಜು 10 ದಿನಗಳ ಕಾಲ ಪ್ರವಾಸಿಗರಿಗೆ ಬಂದ್ ಆಗಿರಲಿದೆ. ಬಳಿಕ ಅರಣ್ಯ ಇಲಾಖೆ ಜೀಪ್‌ ಅಲ್ಲದೇ ಇತರ ವಾಹನಗಳ ಸಂಚಾರಕ್ಕೆ ಅವಕಾಶ, ಸಮಯ ನಿಗದಿ ಮತ್ತಿತರ ವಿಚಾರಗಳ

9 Feb 2026 12:19 pm
ಕೇಂದ್ರ ಸಚಿವ ಜೋಶಿ ಕೈಯಲ್ಲಿ ಗಾಳಿಪಟದ ದಾರ - ಬಾಯಲ್ಲಿ ’ಆಕಾಶ ಇಷ್ಟೇ ಯಾಕಿದೆಯೋ’ ಸ್ವರ

International Kite Festival : ಗಾಳಿಪಟ ಹಾರಿಸಿ, ’ಆಕಾಶ ಇಷ್ಟೇ ಯಾಕಿದೆಯೋ’ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹಾಡಿದ್ದಾರೆ. ಧಾರವಾಡ ಸಂಸದರು ಸಾಂಸ್ಕೃತಿಕ ಮತ್ತು ಕ್ರೀಡಾ ಮಹೋತ್ಸವದಲ್ಲಿ ಭಾನುವಾರ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾ

9 Feb 2026 12:18 pm
ದಿಲ್ಲಿಯ 9 ಶಾಲೆಗಳು, ಪಾರ್ಲಿಮೆಂಟ್‌ ಗೆ ಬಾಂಬ್‌ ಬೆದರಿಕೆ: ʼದಿಲ್ಲಿ ಖಲಿಸ್ತಾನವಾಗಲಿದೆʼ ಎಂದು ಪ್ರಚೋದನಕಾರಿ ಘೋಷಣೆಗಳಿಂದ ಸಂದೇಶ!

ದೆಹಲಿಯಲ್ಲಿ ಇತ್ತೀಚೆಗೆ ಖಲಿಸ್ತಾನಿ ಉಗ್ರರ ಹಾವಳಿ ಜಾಸ್ತಿಯಾಗಿದ್ದು, ಇತ್ತೀಗಷ್ಟೆ ಗಣರಾಜ್ಯೋತ್ಸವದ ಸಂದರ್ಭದಲ್ಲಿ ಖಲಿಸ್ತಾನಿ ಪರವಾದ ಬರಹಗಳನ್ನು ನಗರದಲ್ಲಿ ಬರೆದು ಹುಚ್ಚಾಟ ಮೆರೆದಿದ್ದರು. ಇದೀಗ ಮತ್ತೆ ಈ ಹುಚ್ಚಟವನ್

9 Feb 2026 12:03 pm
ವಿಧಾನಸೌಧದ ಪಕ್ಕದಲ್ಲಿ ತಲೆ ಎತ್ತಲಿದೆ ದೇಶದ ಮೊದಲ ಧಾರ್ಮಿಕ ಸೌಧ: 27 ಕೋಟಿ ವೆಚ್ಚದಲ್ಲಿ ನಿರ್ಮಾಣ, ಏನಿದರ ವಿಶೇಷತೆ

ಬೆಂಗಳೂರಿನಲ್ಲಿ ಶೀಘ್ರದಲ್ಲೇ ಧಾರ್ಮಿಕ ಸೌಧ ನಿರ್ಮಾಣ ಆಗಲಿದೆ. ಮುಜರಾಯಿ ಇಲಾಖೆಗೆ ಸ್ವಂತ ಕಟ್ಟಡ ಇರಲಿಲ್ಲ. ಇದೀಗ ದೇಶದಲ್ಲೇ ಮೊದಲ ಬಾರಿಗೆ ಇಂತಹದೊಂದು ಧಾರ್ಮಿಕ ಕಟ್ಟಡವನ್ನು ನಿರ್ಮಾಣ ಮಾಡಲು ನಿರ್ಧರಿಸಲಾಗಿದೆ. ನೂತನವಾಗ

9 Feb 2026 11:51 am
ಮೊದಲ ಮಗುವಿನ ನಿರೀಕ್ಷೆಯಲ್ಲಿ ನಟಿ ಮಾನಸಾ ಮನೋಹರ್

ಮೊದಲ ಮಗುವಿನ ನಿರೀಕ್ಷೆಯಲ್ಲಿ ನಟಿ ಮಾನಸಾ ಮನೋಹರ್

9 Feb 2026 11:11 am
ಸಂಸತ್ತಿನಲ್ಲಿ Naravane ಆತ್ಮಕಥೆ ಸಂಚಲನ : ರಕ್ಷಣಾ ಇಲಾಖೆ ತಡೆಹಿಡಿದಿದ್ದ ಪುಸ್ತಕ, ರಾಹುಲ್ ಗಾಂಧಿ ಕೈಸೇರಿದ್ದು ಹೇಗೆ?

Memoir of MM Naravane : ಸಂಸತ್ತಿನಲ್ಲಿ ಭಾರೀ ಹಂಗಾಮಕ್ಕೆ ಕಾರಣವಾಗಿದ್ದ ಮಾಜಿ ಸೇನಾ ಮುಖ್ಯಸ್ಥ ಎಂಎಂ ನರವಾಣೆ ಅವರ ಪುಸ್ತಕವು ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಕೈಸೇರಿದ್ದು ಹೇಗೆ ಎನ್ನುವ ಪ್ರಶ್ನೆ, ಬಿಜೆಪಿ ನಾಯಕರಲ್ಲಿ ಕಾಡಲಾರಂಭಿಸಿ

9 Feb 2026 11:06 am
ದರ ಏರಿಕೆ ಹಂಗಾಮ: ಖಾಲಿ ಟ್ರಂಕ್ ಜೊತೆ ನಮ್ಮ ಮೆಟ್ರೋ ಪ್ರಯಾಣಕ್ಕೆ ಮುಂದಾದ ತೇಜಸ್ವಿ ಸೂರ್ಯ ಪೊಲೀಸ್ ವಶಕ್ಕೆ

ಮೆಟ್ರೋ ದರ ಏರಿಕೆ ವಿಚಾರ ಇದೀಗ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರದ ನಡುವಿನ ಜಟಾಪಟಿಗೆ ಕಾರಣವಾಗಿದೆ. ಮೆಟ್ರೋ ದರ ಏರಿಕೆಗೆ ತಾತ್ಕಾಲಿಕ ತಡೆ ಬಿದ್ದಿದೆ. ಹಾಗಿದ್ದರೂ ಹೊಸ ದರ ನಿಗದಿ ಸಮಿತಿಗಾಗಿ ಬಿಜೆಪಿ ಆಗ್ರಹ ಮಾಡಿದೆ. ಅ

9 Feb 2026 10:55 am
ಬಡವರ ಮನೆ ಸೇರಬೇಕಿದ್ದ ಅನ್ನಭಾಗ್ಯ ಅಕ್ಕಿಗೆ ಕನ್ನ: ನೂರಾರು ಕ್ವಿಂಟಾಲ್‌ ಅಕ್ರಮ ಅಕ್ಕಿ ವಶಪಡಿಸಿಕೊಂಡ ಆಹಾರ ಇಲಾಖೆ

ರಾಜ್ಯದಲ್ಲಿ ಅನ್ನಭಾಗ್ಯ ಅಕ್ಕಿಯ ಕಾಳಸಂತೆಯ ಮಾರಾಟ ಹೆಚ್ಚಾಗಿದ್ದು, ಈ ಅಕ್ರಮವು ಜಿಲ್ಲೆಯಲ್ಲೂ ಮುಂದುವೆರೆದಿದ್ದು, ಕೆಲ ತಿಂಗಳಿನಲ್ಲೇ ಬರೋಬ್ಬರಿ 9 ಲಕ್ಷ ಮೌಲ್ಯದ 192.94 ಕ್ವಿಂಟಾಲ್‌ ಅಕ್ರಮವಾಗಿ ಸಾಗಿಸುತ್ತಿದ್ದ ಅಕ್ಕಿಯನ್ನ

9 Feb 2026 10:38 am
T20 World Cup : ಜಿದ್ದಿಗೆ ಬಿದ್ದು ಭಾರತದ ಪಂದ್ಯ ಬಹಿಷ್ಕಾರ - ಪಾಕಿಸ್ತಾನ ಕ್ರಿಕೆಟ್ ಪಾಲಿಗೆ ಇದುವೇ ಮರಣಶಾಸನ?

IND Vs PAK - T20 World Cup : ಶ್ರೀಲಂಕಾ ಮತ್ತು ಭಾರತದಲ್ಲಿ ಜಂಟಿಯಾಗಿ ಆಯೋಜಿಸಲಾಗುತ್ತಿರುವ ಟಿ20 ವಿಶ್ವಕಪ್ ಕ್ರೀಡಾಕೂಟ ಆರಂಭಗೊಂಡಿದೆ. ಭಾರತ ಮತ್ತು ಪಾಕಿಸ್ತಾನ ತಂಡಗಳು ಮೊದಲ ಪಂದ್ಯವನ್ನು ಆಡಿ ಗೆದ್ದಾಗಿದೆ. ಆದರೆ, ಹೈವೋಲ್ಟೇಜ್ ಎರಡು ದೇ

9 Feb 2026 10:31 am
RSS ಶತಮಾನೋತ್ಸವದಲ್ಲಿ ಬಾಲಿವುಡ್‌ ಸೆಲೆಬ್ರಿಟಿಗಳ ದಂಡು; ಸಲ್ಮಾನ್‌ ಖಾನ್‌ ಫ್ಯಾಷನ್‌ ಹೊಗಳಿದ ಮೋಹನ್‌ ಭಾಗವತ್‌

ರಾಷ್ಟ್ರೀಯ ಸ್ವಯಂಸೇಆವಕ ಸಂಘ (ಆರ್‌ಎಸ್‌ಎಸ್‌)ದ ಶತಮಾನೋತ್ಸವದ ಅಂಗವಾಗಿ, ನಿನ್ನೆ (ಫೆ.8-ಭಾನುವಾರ) ಮುಂಬೈನಲ್ಲಿ ಉಪನ್ಯಾಸ ಕಾರ್ಯಕ್ರಮ ಹಮ್ಮಿ,ಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ಹಿಂದಿ ಚಲನಚಿತ್ರ ರಂಗದ ಅನೇಕ ದಿಗ್ಗಜರು ಭ

9 Feb 2026 10:31 am
Gold Rate Rise : ವಾರದ ಆರಂಭದಲ್ಲೇ ಭಾರಿ ಏರಿಕೆ ಕಂಡ ಚಿನ್ನದ ಬೆಲೆ : 2240 ರೂ ಹೆಚ್ಚಳ, ಬೆಳ್ಳಿ ಬೆಲೆಯೂ 3 ಲಕ್ಷಕ್ಕೇರಿಕೆ!

ಚಿನ್ನ ಬೆಳ್ಳಿ ದರದಲ್ಲಿ ಭಾರಿ ಏರಿಕೆ ಕಂಡಿದ್ದು, ಫೆಬ್ರವರಿಯಲ್ಲಿ ಗರಿಷ್ಠ ದರಕ್ಕೆ ಏರಿದೆ. ಫೆಬ್ರವರಿ ತಿಂಗಳಲ್ಲಿ ಏರಿಳಿತ ಕಂಡುಬರುತ್ತಿದ್ದು ಬೆಲೆ ಇಳಿಕೆಗಾಗಿ ಗ್ರಾಹಕರು ಎದುರು ನೋಡುತ್ತಿದ್ದಾರೆ. 5 ಲಕ್ಷದ 70 ಸಾವಿರಕ್ಕೆ

9 Feb 2026 10:07 am
ಸಕಲೇಶಪುರಕ್ಕೆ ತೆರಳಿದ ‘ಭಾಗ್ಯಲಕ್ಷ್ಮೀ’ ಧಾರಾವಾಹಿಯ ಹರೀಶ್‌ ರಾಜ್, ರಾಜೇಶ್ ಧ್ರುವ

ಸಕಲೇಶಪುರಕ್ಕೆ ತೆರಳಿದ ‘ಭಾಗ್ಯಲಕ್ಷ್ಮೀ’ ಧಾರಾವಾಹಿಯ ಹರೀಶ್‌ ರಾಜ್, ರಾಜೇಶ್ ಧ್ರುವ

9 Feb 2026 10:03 am
ಫೆ.13-15ರವರೆಗೆ 3 ದಿನಗಳು ಅದ್ದೂರಿ ಹಂಪಿ ಉತ್ಸವ: ಗತವೈಭವ ವೈಭವ ಮರುಸೃಷ್ಟಿಗೆ 5 ಸಾವಿರ ಕಲಾವಿದರು ಸಜ್ಜು!

ವಿಜಯನಗರ ಸಾಮ್ರಾಜ್ಯದ ಇತಿಹಾಸ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಸ್ಮರಿಸುವ ಮೂಲಕ ಜಗತ್ತಿಗೆ ಅದರ ಮಹತ್ವವನ್ನು ಸಾರುವ ಹಂಪಿ ಉತ್ಸವ ಫೆ.13ರಿಂದ 15ರವರೆಗೆ 3 ದಿನಗಳು ಅದ್ದೂರಿಯಾಗಿ ನಡೆಯಲು ಭರದಿಂದ ಸಿದ್ದತೆ ಸಾಗಿದೆ. ಈ ಉತ್ಸವ

9 Feb 2026 9:51 am
ನರೇಂದ್ರ ಮೋದಿ ಅಮೆರಿಕಕ್ಕೆ ಶರಣಾಗಿದ್ದಾರೆ; ಭಾರತ-ಯುಎಸ್‌ ವ್ಯಾಪಾರ ಒಪ್ಪಂದ ರೈತರ ಪಾಲಿನ ಮರಣ ಶಾಸನ ಎಂದ ಸಿದ್ದರಾಮಯ್ಯ!

ಭಾರತ ಮತ್ತು ಅಮೆರಿಕ ನಡುವಿನ ದ್ವಿಪಕ್ಷೀಯ ವ್ಯಾಪಾರ ಒಪ್ಪಂದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಒಪ್ಪಂದವು ಭಾರತದ ರೈತರ ಪಾಲಿನ ಮರಣಶಾಸನ ಎಂದು ಗುಡುಗಿದ್ದಾರೆ. ಈ ಕುರಿತು ತಮ್ಮ ಅಧಿಕೃತ ಎಕ

9 Feb 2026 9:22 am