SENSEX
NIFTY
GOLD
USD/INR

Weather

21    C
... ...View News by News Source
ಕೆಎಸ್‌ಆರ್‌ಟಿಸಿ ಬಸ್‌ ಪ್ರಯಾಣ ದರದಲ್ಲಿ ಭಾರೀ ಕಡಿತ, ಇಲ್ಲಿದೆ ಮಂಗಳೂರು ವಿಭಾಗದ ನೂತನ ದರ

ಮಂಗಳೂರು ವಿಭಾಗದ ಕೆ.ಎಸ್.ಆರ್.ಟಿ.ಸಿ ಬಸ್‌ಗಳ ಪ್ರಯಾಣ ದರವನ್ನು ಜನವರಿ 5 ರಿಂದ ಜಾರಿಗೆ ಬರುವಂತೆ ಶೇಕಡಾ 10ರಿಂದ 15ರಷ್ಟು ಕಡಿತಗೊಳಿಸಲಾಗಿದೆ. ಕುಂದಾಪುರ, ಉಡುಪಿ ಮತ್ತು ಮಂಗಳೂರಿನಿಂದ ಬೆಂಗಳೂರಿಗೆ ಸಂಚರಿಸುವ ಅಂಬಾರಿ ಉತ್ಸವ, ಡ್

3 Jan 2026 9:08 pm
ಶಿಕಾರಿಪುರ - ರಾಣೆಬೆನ್ನೂರು ರೈಲು ಮಾರ್ಗ ಕಾಮಗಾರಿ ಸಂಬಂಧ ಮಹತ್ವದ ಅಪ್ಡೇಟ್‌ ನೀಡಿದ ಬಿವೈ ರಾಘವೇಂದ್ರ

ಶಿವಮೊಗ್ಗ-ಶಿಕಾರಿಪುರ ರೈಲು ಮಾರ್ಗ ನಿರ್ಮಾಣಕ್ಕೆ ರಾಜ್ಯ ಸರ್ಕಾರ 45 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಿದೆ. ಶೀಘ್ರದಲ್ಲೇ ಭೂಸ್ವಾಧೀನ ಪೂರ್ಣಗೊಂಡು ಕಾಮಗಾರಿ ಮುಂದುವರಿಯುವ ನಿರೀಕ್ಷೆಯಿದೆ ಎಂದು ಶಿವಮೊಗ್ಗ ಸಂಸದ ಬಿವೈ ರಾಘವ

3 Jan 2026 7:39 pm
ಬಾಂಗ್ಲಾದೇಶದಲ್ಲಿ ಮತ್ತೋರ್ವ ಹಿಂದೂ ಹತ್ಯೆ, ನೆರೆಯ ದೇಶದಲ್ಲಿ ನಿಲ್ಲುತ್ತಿಲ್ಲ ಅಲ್ಪಸಂಖ್ಯಾತರ ಸಾವಿನ ಸರಣಿ

ಬಾಂಗ್ಲಾದೇಶದ ಮಧ್ಯಂತರ ಸರ್ಕಾರದ ಅವಧಿಯಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯ ಮುಂದುವರಿದಿದೆ. ಔಷಧಿ ಮತ್ತು ಮೊಬೈಲ್ ಬ್ಯಾಂಕಿಂಗ್ ವ್ಯವಹಾರ ನಡೆಸುತ್ತಿದ್ದ ಖೋಕನ್ ಚಂದ್ರ ದಾಸ್ ಎಂಬುವವರನ್ನು ದುಷ್ಕರ್ಮಿಗಳು ಅಮಾನವೀಯವಾಗಿ ಥ

3 Jan 2026 7:35 pm
ಪುಟಾಣಿ ಮಕ್ಕಳ ಜೊತೆ ಹೊಸ ವರ್ಷ ಆಚರಿಸಿದ ಕನ್ನಡ ನಟಿಯರು

ಪುಟಾಣಿ ಮಕ್ಕಳ ಜೊತೆ ಹೊಸ ವರ್ಷ ಆಚರಿಸಿದ ಕನ್ನಡ ನಟಿಯರು

3 Jan 2026 7:34 pm
Mouth cancer: ಬಾಯಿಯ ಕ್ಯಾನ್ಸರ್‌ಗೆ ಕಾರಣಗಳೇನು? ಲಕ್ಷಣಗಳು ಹೇಗಿರುತ್ತೆ? Dr. P Subramanya Rao

Mouth cancer: ಬಾಯಿಯ ಕ್ಯಾನ್ಸರ್‌ಗೆ ಕಾರಣಗಳೇನು? ಲಕ್ಷಣಗಳು ಹೇಗಿರುತ್ತೆ? Dr. P Subramanya Rao

3 Jan 2026 7:00 pm
ಸದನದಲ್ಲೇ ಕಿತ್ತಾಡಿದ್ದ ಭರತ್ ರೆಡ್ಡಿ, ಜನಾರ್ದನ ರೆಡ್ಡಿ: ಏಕವಚನದಲ್ಲೇ ವಾಗ್ದಾಳಿ, ನಿಯಂತ್ರಿಸಲು ಹರಸಾಹಸ ಪಟ್ಟಿದ್ದ ಸ್ಪೀಕರ್

ಕಾಂಗ್ರೆಸ್ ಶಾಸಕ ನಾರಾ ಭರತ್ ರೆಡ್ಡಿ ಹಾಗೂ ಗಾಲಿ ಜನಾರ್ದನ ರೆಡ್ಡಿ ಬೆಂಬಲಿಗರ ನಡುವೆ ಬಳ್ಳಾರಿಯಲ್ಲಿ ನಡೆದ ಗಲಾಟೆ ಇದೀಗ ರಾಜಕೀಯವಾಗಿ ರಾಜ್ಯ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಇಬ್ಬರ ನಡುವಿನ ವೈಯಕ್ತಿಕ ಕಿತ್ತಾಟ ಇದೇ ಮೊದಲ

3 Jan 2026 6:49 pm
ತಾಂತ್ರಿಕ ದೋಷದಿಂದ ಟ್ರೇಡರ್‌ಗೆ ಸಿಕ್ಕಿತು ₹1.75 ಕೋಟಿ ಲಾಭ, ಪ್ರಕರಣದಲ್ಲಿ ಅಚ್ಚರಿಯ ತೀರ್ಪು ನೀಡಿದ ಹೈಕೋರ್ಟ್!

ಷೇರು ಮಾರುಕಟ್ಟೆಯಲ್ಲಿ ಬ್ರೋಕರೇಜ್ ಸಂಸ್ಥೆಯೊಂದರ ತಾಂತ್ರಿಕ ದೋಷದಿಂದಾಗಿ ಟ್ರೇಡರ್ ಒಬ್ಬರ ಖಾತೆಗೆ ಆಕಸ್ಮಿಕವಾಗಿ ಬಂದ ಮಾರ್ಜಿನ್ ಹಣದಿಂದ ಅವರು ಗಳಿಸಿದ 1.75 ಕೋಟಿ ರೂ. ಲಾಭವನ್ನು ಅವರೇ ಇಟ್ಟುಕೊಳ್ಳಬಹುದು ಎಂದು ಬಾಂಬೆ ಹೈಕ

3 Jan 2026 6:25 pm
ಅಪರೂಪದ ವಿದ್ಯಮಾನ : ಡಿಕೆ ಶಿವಕುಮಾರ್ ಹೇಳಿಕೆಯನ್ನು ಹೊಗಳಿ ’ನೈಸ್’ ಎಂದ ದೇವೇಗೌಡ್ರು

DK Shivakumar on Nice : ಇತ್ತೀಚಿನ ದಿನಗಳಲ್ಲಿ ತೀರಾ ಅಪರೂಪ ಎನ್ನುವಂತೆ, ಜೆಡಿಎಸ್ ವರಿಷ್ಠ ಎಚ್.ಡಿ.ದೇವೆಗೌಡ, ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ನೈಸ್ ಯೋಜನೆಗೆ ಸಂಬಂಧಿಸಿದಂತೆ, ಹಾಡಿಹೊಗಳಿದ್ದಾರೆ. ಡಿಕೆಶಿ ಅವರ ಹೇಳಿಕೆ ಸಮಯೋಚಿತವ

3 Jan 2026 6:12 pm
IND vs NZ ODI :15 ಸದಸ್ಯರ ಟೀಂ ಇಂಡಿಯಾ ತಂಡ ಪ್ರಕಟ, ಅಚ್ಚರಿ ರೀತಿಯಲ್ಲಿ ಇಬ್ಬರಿಗೆ ಕೊಕ್

India ODI Series with NZ : ನ್ಯೂಜಿಲ್ಯಾಂಡ್ ವಿರುದ್ದದ ಏಕದಿನ ಸರಣಿಗೆ ಭಾರತ ತಂಡವನ್ನು ಪ್ರಕಟಿಸಲಾಗಿದೆ. ತಂಡದಲ್ಲಿ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರು ಸ್ಥಾನವನ್ನು ಪಡೆದಿದ್ದಾರೆ. ಮೊಹಮ್ಮದ್ ಶಮಿ ತಂಡದಲ್ಲಿ ಸ್ಥಾನವನ್ನು ಪಡೆ

3 Jan 2026 5:10 pm
ಹೂಡಿಕೆದಾರರ ₹10 ಲಕ್ಷವನ್ನು ₹4 ಕೋಟಿಯಾಗಿಸಿದ್ದ ಚಾಣಾಕ್ಷ, ಷೇರುಪೇಟೆ ದಿಗ್ಗಜ ಸಿದ್ಧಾರ್ಥ್ ಭಯ್ಯಾ ಅಕಾಲಿಕ ನಿಧನ

ಪ್ರಖ್ಯಾತ ಷೇರು ಮಾರುಕಟ್ಟೆ ಹೂಡಿಕೆದಾರ ಮತ್ತು ಎಕ್ವಿಟಾಸ್ ಸಂಸ್ಥೆಯ ಎಂಡಿ ಸಿದ್ಧಾರ್ಥ್ ಭಯ್ಯಾ (47) ನ್ಯೂಜಿಲೆಂಡ್‌ನಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಸ್ಮಾಲ್‌ಕ್ಯಾಪ್ ಮತ್ತು ಮಿಡ್‌ಕ್ಯಾಪ್ ಷೇರುಗಳನ್ನು ಗುರುತಿಸ

3 Jan 2026 4:50 pm
ವನ್ಯಜೀವಿ-ಮಾನವ ಸಂಘರ್ಷ ನಿಯಂತ್ರಣಕ್ಕೆ ತಂತ್ರಜ್ಞಾನ ಆಧಾರಿತ ಪರಿಹಾರ: 7 ಕಂಟ್ರೋಲ್, ಕಮಾಂಡ್ ಸೆಂಟರ್ ಆರಂಭ

ಕ್ಷೇತ್ರ ಮಟ್ಟದ ಮಾಹಿತಿ ಮತ್ತು ಸಾರ್ವಜನಿಕ ದೂರುಗಳನ್ನು ಕಮಾಂಡ್ ಕೇಂದ್ರ ಮೌಲ್ಯೀಕರಿಸಲಿದ್ದು, ಕ್ಷಿಪ್ರ ಕಾರ್ಯಾಚರಣೆಯ ತಂಡಗಳನ್ನು ನಿಯೋಜಿಸಿ ಸಮಸ್ಯೆ ಇತ್ಯರ್ಥವಾಗುವತನಕ ನಿಗಾ ಇಡಲಿದೆ ಎಂದರು. ವಿಭಾಗೀಯ ಮಟ್ಟದಲ್ಲಿ ಮೇ

3 Jan 2026 4:43 pm
ಜನಾರ್ದನ ರೆಡ್ಡಿ ಕೋಟೆ ಕಟ್ಟಿ ನಿರ್ಮಿಸಿಕೊಂಡಿದ್ದಾರೆ, ಅವರನ್ನು ಕೊಲ್ಲಲು ಸಾಧ್ಯವೇ: ಡಿಕೆಶಿ

DK Shivakumar on Ballari Incident : ಜನಾರ್ದನ ರೆಡ್ಡಿ ಬಳ್ಳಾರಿಗೆ ಕಾಲಿಡೋವರೆಗೂ ಒಂದೇ ಒಂದು ಗಲಾಟೆ ಇರಲಿಲ್ಲ. ಸಣ್ಣ ಅಹಿತಕರ ಘಟನೆ ಆಗಿರಲಿಲ್ಲ. ಸಣ್ಣ ಎಫ್ಐಆರ್ ಇರಲಿಲ್ಲ. ಅವರು ಬಂದಮೇಲೆ ಗಲಭೆ ಆಗಿದೆ. ಹೀಗಾಗಿ ಅವರಿಗೆ ಮಾತನಾಡುವ ಹಕ್ಕಿಲ್ಲ ಎಂದ

3 Jan 2026 4:30 pm
ವೆನೆಜುವೆಲಾ ಅಧ್ಯಕ್ಷ ನಿಕೋಲನ್ ಮಡುರೊ, ಪತ್ನಿಯನ್ನು ಸೆರೆಹಿಡಿದ ಅಮೆರಿಕ - ಆ ದೇಶದ ಮೇಲೆ ಟ್ರಂಪ್ ಗೇಕೆ ದ್ವೇಷ?

ಅಮೆರಿಕವು ವೆನೆಜುವೆಲಾ ಮೇಲೆ ವೈಮಾನಿಕ ದಾಳಿ ನಡೆಸಿದೆ. ದಾಳಿಯ ಬೆನ್ನಲ್ಲೇ ಅಧ್ಯಕ್ಷ ನಿಕೋಲಸ್ ಮಡುರೊ ಮತ್ತು ಅವರ ಪತ್ನಿ ಸಿಲಿಯಾ ಫ್ಲೋರ್ಸ್ ಅವರನ್ನು ಬಂಧಿಸಲಾಗಿದೆ. ಮಾದಕ ದ್ರವ್ಯ ಭಯೋತ್ಪಾದನೆ ನಿಗ್ರಹ ಮತ್ತು ಆಡಳಿತ ಬದಲಾ

3 Jan 2026 4:21 pm
ಐಪಿಎಲ್‌ ಟೀಂ ಸ್ಪಾನ್ಸರ್‌ಗೆ ಮುಂದಾದ 'ನಂದಿನಿ', ಅಮುಲ್‌ಗೆ ಸೆಡ್ಡು ಹೊಡೆಯಲು ಪ್ಲಾನ್! ಯಾವ ತಂಡ? ಏನಿದು ಯೋಜನೆ?

ಕರ್ನಾಟಕ ಹಾಲು ಒಕ್ಕೂಟ (ಕೆಎಂಎಫ್) ಮುಂಬರುವ 2026ರ ಐಪಿಎಲ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ಅಧಿಕೃತ ಪ್ರಾಯೋಜಕತ್ವ ಪಡೆಯಲು ಸಜ್ಜಾಗಿದೆ. ಕಳೆದ ಬಾರಿ ಗುಜರಾತ್‌ನ ಅಮುಲ್ ಆರ್‌ಸಿಬಿಯ ಪಾಲುದಾರನಾ

3 Jan 2026 4:11 pm
ವಿಜಯ್ ಹಜಾರೆ ಟ್ರೋಫಿಯಲ್ಲಿ ಕರ್ನಾಟಕಕ್ಕೆ `ದೇವದತ್ತ' ಪಡಿಕ್ಕಲ್!; 5ನೇ ಇನ್ನಿಂಗ್ಸ್ ನಲ್ಲಿ 4ನೇ ಸೆಂಚುರಿ!

Devdutt Padikkal Century In VHT 2025-ಕರ್ನಾಟಕದ ಯುವ ಬ್ಯಾಟರ್ ದೇವದತ್ ಪಡಿಕ್ಕಲ್ ಅವರು ವಿಜಯ ಹಜಾರೆ ಟ್ರೋಫಿಯಲ್ಲಿ ಇದೀಗ ನಿರಂತರವಾಗಿ ಶತಕಗಳನ್ನು ಬಾರಿಸುತ್ತಿದ್ದಾರೆ. ಈ ಆವೃತ್ತಿಯಲ್ಲಿ ಆಡಿರುವ 5 ಪಂದ್ಯಗಳಲ್ಲಿ 4ನೇ ಶತಕ ಬಾರಿಸಿದ್ದಾರೆ. ಪುದು

3 Jan 2026 3:55 pm
ಇಂದಿನ ಕಿಚ್ಚನ ಪಂಚಾಯತಿಯಲ್ಲಿ ಏನಾಗಲಿದೆ?

ಇಂದಿನ ಕಿಚ್ಚನ ಪಂಚಾಯತಿಯಲ್ಲಿ ಏನಾಗಲಿದೆ?

3 Jan 2026 3:54 pm
ಜನಾರ್ದನ ರೆಡ್ಡಿ ಡ್ರಾಮಾ ಮಾಸ್ಟರ್, ಬಳ್ಳಾರಿಗೆ ಕಾಲಿಡೋವರೆಗೂ ಒಂದೇ ಒಂದು ಗಲಾಟೆ ಇರಲಿಲ್ಲ: ಡಿಕೆಶಿ ಕಿಡಿ

ಬಳ್ಳಾರಿಯಲ್ಲಿ ವಾಲ್ಮೀಕಿ‌ ಪುತ್ತಳಿ‌ ಮಾಡ್ತಿದ್ದೇವೆ. ನಗರದ ಎಲ್ಲಾ ಕಡೆ ವಾಲ್ಮೀಕಿ‌ ಪುತ್ತಳಿ ಉದ್ಘಾಟನೆಯ ಪೋಸ್ಟರ್ ಹಾಕಲಾಗಿದೆ. ಅದರಲ್ಲಿ ಏನು ತಪ್ಪಿದೆ. ನನ್ನ‌ ಮನೆ ಮುಂದೆಯೂ ಬಿಜೆಪಿಯವರು ಪೋಸ್ಟರ್ ಹಾಕ್ತಾರೆ. ಸಿಎಂ ಮನೆ

3 Jan 2026 3:53 pm
ಮಾರ್ಚ್‌ 26ರಂದು BTS ಕಂಬ್ಯಾಕ್‌ ಕುರಿತು ಧೃಡಪಡಿಸಿದ ಬಿಗ್‌ ಹಿಟ್‌ ಮ್ಯೂಸಿಕ್: 4 ವರ್ಷದ ಬಳಿಕ ವರ್ಲ್ಡ್‌ ಟೂರ್ ಕಂಬ್ಯಾಕ್‌ ಗೆ BTS ಸಿದ್ದತೆ

ಕೆ-ಪಾಪ್ ಸೆನ್ಸೇಷನ್ BTS, ಸುಮಾರು 4 ವರ್ಷಗಳ ಬಳಿಕ ಮಾರ್ಚ್ 30, 2026 ರಂದು ತಮ್ಮ ಹೊಸ ಆಲ್ಬಂ ಮೂಲಕ ಅಭಿಮಾನಿಗಳ ಮುಂದೆ ಬರಲು ಸಜ್ಜಾಗಿದೆ. ಇದು ಜೂನ್ 2022 ರಲ್ಲಿ ಬಿಡುಗಡೆಯಾದ 'Proof' ನಂತರದ ಮೊದಲ ಸಂಪೂರ್ಣ ಗುಂಪು ಯೋಜನೆಯಾಗಿದ್ದು, ಏಪ್ರಿಲ್ 20

3 Jan 2026 3:35 pm
ಬಳ್ಳಾರಿ ಘಟನೆ ದುಃಖಕರ, ಇಂತಹ ಬೆಳವಣಿಗೆಗಳಿಗೆ ಕಾಂಗ್ರೆಸ್ ಪ್ರೋತ್ಸಾಹ ಇಲ್ಲ: ಸಂತೋಷ್ ಲಾಡ್

ಬಳ್ಳಾರಿಯಲ್ಲಿ ನಡೆದ ಘಟನೆಯ ಬಗ್ಗೆ ಸಚಿವ ಸಂತೋಷ್ ಲಾಡ್ ಅವರು ಬೇಸರ ವ್ಯಕ್ತಪಡಿಸಿದ್ದಾರೆ. ಇಂತಹ ಘಟನೆ ಆಗಬಾರದಿತ್ತು ಎಂದು ಅವರು ಹೇಳಿಕೊಂಡಿದ್ದಾರೆ. ಅಲ್ಲದೆ, ಇಂತಹ ಘಟನೆಗಳಿಗೆ ಕಾಂಗ್ರೆಸ್ ಪಕ್ಷ ಪ್ರೋತ್ಸಾಹ ನೀಡುವುದಿಲ್

3 Jan 2026 3:30 pm
6,6,6,6,6,4- ವಿಜಯ ಹಜಾರೆ ಟ್ರೋಫಿಯಲ್ಲಿ ಹಾರ್ದಿಕ್ ಪಾಂಡ್ಯ ಸುಂಟರಗಾಳಿ ಆಟ; ಜಸ್ಟ್ 1 ಸಿಕ್ಸ್ ಮಿಸ್ಸಾಯ್ತು ಅಷ್ಟೇ!

ಭಾರತದ ಆಲ್-ರೌಂಡರ್ ಹಾರ್ದಿಕ್ ಪಾಂಡ್ಯ ವಿಜಯ್ ಹಜಾರೆ ಟ್ರೋಫಿಯಲ್ಲಿ ಬಿರುಗಾಳಿ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. ಸೌರಾಷ್ಟ್ರ ವಿರುದ್ಧ ಭರ್ಜರಿ ಶತಕ ಬಾರಿಸಿದ ಅವರು ಒಂದೇ ಓವರ್ ನಲ್ಲಿ ಐದು ಸಿಕ್ಸರ್ ಗಳನ್ನೊಳಗೊಂಡ 34 ರನ್ ಬಾ

3 Jan 2026 2:32 pm
ಸತತ 2ನೇ ಬಾರಿಗೆ ಟೆಸ್ಲಾ ಹಿಂದಿಕ್ಕಿ ವಿಶ್ವದ ನಂ.1 EV ತಯಾರಕ ಎಂಬ ಪಟ್ಟಕ್ಕೇರಿದ ಚೀನಾದ BYD

ಇವಿ ವಾಹನಗಳ ಮಾರುಕಟ್ಟೆಯಲ್ಲಿ ಚೀನಾದ BYD ಕಂಪನಿ ಹೊಸ ಇತಿಹಾಸ ಸೃಷ್ಟಿಸಿದೆ. ಸತತ ಎರಡನೇ ವರ್ಷವೂ ಟೆಸ್ಲಾವನ್ನು ಹಿಂದಿಕ್ಕಿ, BYD ಜಾಗತಿಕವಾಗಿ 2.26 ಮಿಲಿಯನ್ ವಾಹನ ಮಾರಾಟದ ಮೂಲಕ ಅತಿ ಹೆಚ್ಚು ಇವಿ ವಾಹನಗಳನ್ನು ಮಾರಾಟ ಮಾಡಿದ ಕಂಪನ

3 Jan 2026 2:24 pm
ಬಳ್ಳಾರಿ ಶೂಟೌಟ್ ಪ್ರಕರಣದಡಿ ಸಸ್ಪೆಂಡ್ ಆಗಿದ್ದ ಎಸ್ಪಿ ಪವನ್ ನೆಜ್ಜೂರ್ ಆತ್ಮಹತ್ಯೆಗೆ ಯತ್ನ? ಹಿಂದಿನ ಎಸ್ಪಿ ಶೋಭಾರಾಣಿ ಹೇಳಿದ್ದೇನು?

ಬಳ್ಳಾರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪವನ್ ನಜ್ಜೂರ್ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂಬ ವದಂತಿಗಳು ಹಬ್ಬಿವೆ. ಜನವರಿ 1ರಂದು ನಡೆದ ಗುಂಡಿನ ದಾಳಿ ಪ್ರಕರಣದ ಹಿನ್ನೆಲೆಯಲ್ಲಿ ಅವರು ಅಮಾನತುಗೊಂಡಿದ್ದರು. ಈ ಬಗ್ಗೆ ಮಂಡ್

3 Jan 2026 2:22 pm
ಅಮೆರಿಕದಲ್ಲಿ ಹೊಸ ವರ್ಷಾಚರಣೆ ವೇಳೆ ಐಸಿಸ್‌ ಮಾದರಿ ಭಯೋತ್ಪಾದಕ ದಾಳಿ ಯೋಜನೆ ವಿಫಲಗೊಳಿಸಿದ ಎಫ್‌ಬಿಐ!

ಅಮೆರಿಕದಲ್ಲಿ ಸ್ಲೀಪರ್‌ ಸೆಲ್‌ನಂತೆ ಕೆಲಸ ಮಾಡುತ್ತಿರುವ ಐಸಿಸ್‌, ಭಯೋತ್ಪದಕ ದಾಳಿಗಳನ್ನು ನಡೆಸುವ ಸಂಚು ರೂಪಿಸುತ್ತಲೇ ಇದೆ. ಇದಕ್ಕೆ ಪುಷ್ಠಿ ಎಂಬಂತೆ ನಾರ್ಥ್‌ ಕ್ಯಾರೊಲಿನಾದಲ್ಲಿ ಹೊಸ ವರ್ಷಾಚರಣೆ ದಿನ ಐಸಿಸ್‌ ಮಾದರಿಯ

3 Jan 2026 1:58 pm
ಬಾಂಗ್ಲಾ ಹಿಂದೂಗಳ ಮೇಲಿನ ದೌರ್ಜನ್ಯಕ್ಕೆ ಮುಸ್ತಫಿಝುರ್ ರಹಮಾನ್ ಗೆ ಬಿಸಿಸಿಐ ಬರೆ; ಈಗ ಏನು ಮಾಡ್ಬೇಕು ಕೆಕೆಆರ್?

BCCI On Mustafizur Rahman- ನೆರೆಯ ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ದೌರ್ಜನ್ಯಕ್ಕೆ ಪ್ರತಿಕ್ರಿಯೆಯಾಗಿ ವೇಗದ ಬೌಲರ್ ಮುಸ್ತಾಫಿಝುರ್ ರೆಹಮಾನ್ ಅವರನ್ನು ಐಪಿಎಲ್ ನಿಂದ ಹೊರಗಿಡಬೇಕು ಎಂಬ ಒತ್ತಾಯಕ್ಕೆ ಬಿಸಿಸಿಐ ಕೊನೆಗೂ

3 Jan 2026 1:30 pm
ಟ್ರಂಪ್‌-ಮಡುರೊ ಸಂಘರ್ಷ ಬೆನ್ನಲ್ಲೆ, ವೆನುಜುವೆಲಾದ ರಾಜಧಾನಿ ಕ್ಯಾರಕಸ್‌ ನಲ್ಲಿ ಭಾರಿ ಸ್ಪೋಟ: ಯುದ್ದಕ್ಕೆ ಅಡಿಪಾಯ ಹಾಕ್ತಿದ್ಯಾ ಅಮೆರಿಕಾ?

ವೆನೆಜುವೆಲಾದ ರಾಜಧಾನಿ ಕ್ಯಾರಕಸ್ ಬಳಿ ಭಾರಿ ಸ್ಪೋಟಗಳು ಸಂಭವಿಸಿವೆ. ಯುದ್ಧ ವಿಮಾನಗಳ ಹಾರಾಟದಿಂದ ಜನರಲ್ಲಿ ಆತಂಕ ಮೂಡಿದೆ. ಅಮೆರಿಕಾ ಅಧ್ಯಕ್ಷ ಟ್ರಂಪ್ ಅವರು ವೆನೆಜುವೆಲಾ ಅಧ್ಯಕ್ಷ ಮಡೂರೊ ವಿರುದ್ಧ ಮಾದಕ ವಸ್ತುಗಳ ಸಾಗಾಟದ

3 Jan 2026 1:15 pm
ಉದ್ಯೋಗ ಖಾತ್ರಿಗೆ ಕತ್ತರಿ: ಹಳ್ಳಿ ಅಧಿಕಾರ ಕಸಿದುಕೊಂಡ ಮೋದಿ ಸರ್ಕಾರ ಎಂದು ಸಿದ್ದರಾಮಯ್ಯ ಆಕ್ರೋಶ

ಮನುಸ್ಮೃತಿ ಪ್ರಕಾರ ಮಹಿಳೆಯರು, ದಲಿತರು ಮತ್ತು ಶೂದ್ರರ ಕೈಯಲ್ಲಿ ಹಣ ಇರಬಾರದು 20 ವರ್ಷಗಳ ಹಿಂದೆ ಮನಮೋಹನ ಸಿಂಗ್ ಸರ್ಕಾರ ಕಾಯ್ದೆಯನ್ನು ಜಾರಿಗೊಳಿಸುವ ಸಂದರ್ಭದಲ್ಲೇ ಬಿಜೆಪಿ ಯೋಜನೆಯನ್ನು ವಿರೋಧಿಸಿತ್ತು. ಮನುಸ್ಮೃತಿ ಪ್ರಕ

3 Jan 2026 1:06 pm
ಪತ್ರ ಬರೆದ ಮೀರ್‌ ಯಾರ್‌ ಬಲೂಚ್‌ಗೆ ಭಾರತದ ಪ್ರತಿಕ್ರಿಯೆ ಏನು? ಕಾಂಟ್ಯಾಕ್ಟ್‌ ಧುರಂಧರ್‌ ಕೋಡ್‌ವರ್ಡ್; ಪಾಕ್‌-ಚೀನಾದಲ್ಲಿ ಗಡ್‌ಬಡ್!

ಬಲೂಚಿಸ್ತಾನದಲ್ಲಿ ಚೀನಾ ತನ್ನ ಸೈನ್ಯ ತುಕಡಿಯನ್ನು ನಿಯೋಜಿಸುವ ಕುರಿತು ಭಾರತಕ್ಕೆ ಎಚ್ಚರಿಕೆಯ ಪತ್ರ ಬರೆದಿರುವ ಬಲೂಚಿಸ್ತಾನ ಸ್ವಾತಂತ್ರ್ಯ ಹೋರಾಟಗಾರ ಮೀರ್‌ ಯಾರ್‌ ಬಲೂಚ್‌, ಭಾರತಕ್ಕೆ ಅಚಲ ಬೆಂಬಲದ ಭರವಸೆ ನೀಡಿದ್ದಾರೆ.

3 Jan 2026 12:37 pm
ಕಳಪೆ ಫಾರ್ಮ್ ನಲ್ಲಿದ್ದ ಕಪಿಲ್ ದೇವ್ ಗೆ ಸಿಕ್ಕ ಬೆಂಬಲ ಶುಭಮನ್ ಗಿಲ್ ಗೆ ಯಾಕಿಲ್ಲ?: ಇಲ್ಲೂ ಯೋಗರಾಜ್ ಸಿಂಗ್ ಕೊಂಕು

Yograj Singh On Shubman Gill- ಉದಯೋನ್ಮುಖ ಬ್ಯಾಟರ್ ಶುಭಮನ್ ಗಿಲ್ ಅವರನ್ನು ಟಿ20 ತಂಡದಿಂದ ಹೊರಗಿಟ್ಟಿರುವುದಕ್ಕೆ ಯೋಗರಾಜ್ ಸಿಂಗ್ ಅವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲದೆ ಕಪಿಲ್ ದೇವ್ ಅವರ ವಿಚಾರವನ್ನೂ ಇಲ್ಲಿ ಎಳೆದು ತ

3 Jan 2026 12:11 pm
ಹೋದ ವರ್ಷಕ್ಕಿಂತ 2026 ಇನ್ನೂ ಕಷ್ಟವಿದೆ, ’ಭೀಕರತೆಯ’ ಮುನ್ಸೂಚನೆ - ಕೋಡಿಮಠದ ಶ್ರೀ

2026 Kodi Mutt Swamiji Prediction : ಯುಗಾದಿಯ ವೇಳೆ ಎಲ್ಲವನ್ನೂ ವಿವರಿಸಿ ಹೇಳುತ್ತೇನೆ, ಆದರೆ ಕಳೆದ ವರ್ಷಕ್ಕಿಂತ ಈ ವರ್ಷ ತೊಂದರೆಗಳು ಹೆಚ್ಚು ಎಂದು ಕೋಡಿಮಠದ ಶ್ರೀಗಳು ಹೇಳಿದ್ದಾರೆ. ಆ ಮೂಲಕ, ಹಾಲೀ ವರ್ಷದಲ್ಲಿ ಇನ್ನಷ್ಟು ತೊಂದರೆಗಳನ್ನು ಜನತೆ ಎ

3 Jan 2026 11:56 am
ಕೋಗಿಲು ಕ್ರಾಸ್‌ ತೆರವು ಕಾರ್ಯಚರಣೆ ಕಾನೂನು ಬದ್ದವಾಗಿಯೇ ನಡೆದಿದೆ- ಶಶಿ ತರೂರ್‌: ಈ ವಿಚಾರದಲ್ಲಿ ರಾಜಕೀಯ ಸೂಕ್ತವಲ್ಲ ಎಂದ ಸಂಸದ

ಬೆಂಗಳೂರಿನ ಯಲಹಂಕದಲ್ಲಿ ಅಕ್ರಮ ಒತ್ತುವರಿ ತೆರವುಗೊಳಿಸಿ, ನಿವಾಸಿಗಳಿಗೆ ಬೈಯಪ್ಪನಹಳ್ಳಿ ಬಳಿ ಪರ್ಯಾಯ ವಸತಿ ಕಲ್ಪಿಸಲು ಸರ್ಕಾರ ಮುಂದಾಗಿದೆ. ಈ ಕ್ರಮವನ್ನು ಕಾಂಗ್ರೆಸ್ ಸಂಸದ ಶಶಿ ತರೂರ್ ಸಮರ್ಥಿಸಿಕೊಂಡಿದ್ದು, ಕಾನೂನು ಪ್

3 Jan 2026 11:51 am
ಅತ್ಯಾಚಾರ,ಆ್ಯಸಿಡ್ ದಾಳಿ ಪ್ರಕರಣ: 2266 ಸಂತ್ರಸ್ತರ ಪೈಕಿ 558 ಮಂದಿಗೆ ಇನ್ನೂ ಸಿಕ್ಕಿಲ್ಲ ಪರಿಹಾರ

ಅತ್ಯಾಚಾರ, ಕೊಲೆ, ಆ್ಯಸಿಡ್ ದಾಳಿಯಂತಹ ಗಂಭೀರ ಸ್ವರೂಪದ ಪ್ರಕರಣಗಳಲ್ಲಿ ಸಂತ್ರಸ್ತರಿಗೆ ಪರಿಹಾರ ನೀಡುವುದು ವಾಡಿಕೆಯಾಗಿದೆ. ರಾಜ್ಯದಲ್ಲಿ ಕಳೆದ ಐದು ವರ್ಷಗಳಲ್ಲಿ 2266 ಸಂತ್ರಸ್ತರು ಇಂತಹ ಪರಿಹಾರವನ್ನು ಪಡೆದುಕೊಳ್ಳಲು ಅರ್ಹ

3 Jan 2026 10:54 am
ಬಾಂಗ್ಲಾದಲ್ಲಿ ಹಿಂದೂಗಳ ಮೇಲೆ ದೌರ್ಜನ್ಯ: IPLನಲ್ಲಿ ಮುಸ್ತಫಿಝುರ್ ರಹಮಾನ್ ಆಡ್ಬೇಕೋ ಬೇಡ್ವೋ ಎಂದು ನಿರ್ಧರಿಸಬೇಕಾದ್ದು ಯಾರು?

Bangla Cricketers In IPL 2026- ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ದೌರ್ಜನ್ಯ ನಡೆಯುತ್ತಿದ್ದರೂ ಐಪಿಎಲ್ ನಲ್ಲಿ ಬಾಂಗ್ಲಾದೇಶದ ಕ್ರಿಕೆಟಿಗರನ್ನು ಆಡಿಸುತ್ತಿರುವುದಕ್ಕೆ ಭಾರತದಲ್ಲಿ ತೀವ್ರ ಅಸಮಾಧಾನ ವ್ಯಕ್ತವಾಗಿದೆ. ಶಾರೂಖ್ ಖಾನ್ ಸಹ ಮಾಲ

3 Jan 2026 10:50 am
ಉಮರ್‌ ಖಾಲಿದ್‌ ಬಿಡುಗಡೆಗೆ ಆಗ್ರಹಿಸಿ 8 ಯುಎಸ್‌ ಶಾಸಕರಿಂದ ಪತ್ರ, ಓರ್ವ ಶಾಸಕಿ ರಾಹುಲ್‌ ಗಾಂಧಿ ಮಿತ್ರ; ಏನ್‌ ನಡೀತಿದೆ ಎಂದ ಬಿಜೆಪಿ!

2020ರ ದೆಹಲಿ ದಂಗೆಯಲ್ಲಿ ಕೈವಾಡ ಇರುವ ಆರೋಪದ ಮೇಲೆ ಬಂಧಿತರಾಗಿರುವ ಉಮರ್‌ ಖಾಲಿದ್‌, ಕಳೆದ ಐದು ವರ್ಷಗಳಿಂದ ವಿಚಾರಣೆ ಇಲ್ಲದೇ ಸೆರೆವಾಸ ಅನುಭವಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಉಮರ್‌ ಖಾಲಿದ್‌ ಅವರನ್ನು ತಕ್ಷಣ ಬಿಡುಗಡೆ

3 Jan 2026 10:47 am
ಬಳ್ಳಾರಿ : ಜಿಲ್ಲಾ SP ತಲೆದಂಡಕ್ಕೆ ಕಾರಣ ಬಹಿರಂಗ - ಇನ್ನೂ ನಿಗೂಢವಾಗಿಯೇ ಉಳಿದ ’ಟ್ರಿಗರ್’ ರಹಸ್ಯ!

Bellary Trigger Secret : ಸಾರ್ವಜನಿಕ ವಲಯದಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾದ ಬಳ್ಳಾರಿ ಘಟನೆಗೆ ಸಂಬಂಧಿಸಿದಂತೆ, ಜಿಲ್ಲಾ ಪೊಲೀಸ್ ಉಸ್ತುವಾರಿಯ ತಲೆದಂಡವಾಗಿದೆ. ವರ್ಗಾವಣೆಗೊಂಡ 24ಗಂಟೆಯೊಳಗೆ ಎಸ್ಪಿ ಅವರನ್ನು ಅಮಾನತುಮಾಡಲಾಗಿದೆ. ಇದು ಕೂ

3 Jan 2026 10:46 am
ಭಾರತ-ಪಾಕ್‌ ಸಂಘರ್ಷ ಶಮನದಲ್ಲಿ ಚೀನಾ ಮಧ್ಯಸ್ಥಿಕೆ ನಿಜ ಎಂದ ಪಾಕ್‌: ಪಾಪ ಟ್ರಂಪ್‌ ಕಥೆ ಏನು?

ಭಾರತ-ಪಾಕ್‌ ಸಂಘರ್ಷ ಶಮನದ ಕ್ರೆಡಿಟ್‌ ವಾರ್‌ ಗೆ ಈಗ ಚೀನಾ ಹೊಸದಾಗಿ ಎಂಟ್ರಿ ಕೊಟ್ಟಿದ್ದು, ಗೆದ್ದವನ ಬಾಲ ಹಿಡಿದು ದಡ ಸೇರಿಕೊಳ್ಳೊಣ ಎಂದು ಯಾವಾಗಲೂ ಪರರ ಮೇಲೆ ಅವಲಂಬಿತವಾಗಿರುವ ಪಾಕ್‌ ಈಗ ತನ್ನ ಸ್ವಾಭಿಮಾನವನ್ನೇ ಬಿಟ್ಟು ಇ

3 Jan 2026 10:23 am
ಬಂಧಿತ ಉಮರ್‌ ಖಾಲೀದ್‌ಗೆ ನ್ಯೂಯಾರ್ಕ್‌ ಮೇಯರ್‌ ಜೋಹ್ರಾನ್‌ ಮಮ್ದಾನಿ ಲೆಟರ್;‌ ಬಿಜೆಪಿ ಹೇಳಿತು ಇಂಟರ್ನಲ್‌ ಮ್ಯಾಟರ್‌!

2020ರ ದೆಹಲಿ ದಂಗೆಯಲ್ಲಿ ಕೈವಾಡ ಹೊಂದಿರುವ ಆರೋಪದ ಮೇಲೆ ಬಂಧಿತರಾಗಿರುವ ವಿದ್ಯಾರ್ಥಿ ನಾಯಕ ಉಮರ್‌ ಖಾಲಿದ್‌ಗೆ, ನೂತನ ನ್ಯೂಯಾರ್ಕ್‌ ಮೇಯರ್‌ ಜೋಹ್ರಾನ್‌ ಮಮ್ದಾನಿ ಅವರು ಬರೆದಿರುವ ಕೈಬರಹದ ಟಿಪ್ಪಿಣಿಯೊಂದು ಇದೀಗ ಭಾರೀ ವಿವಾ

3 Jan 2026 9:37 am
ಟೀಂ ಇಂಡಿಯಾ `ಡಿಟ್ಟಾ' ನಿಲುವು; ಚಂಡಮಾರುತದಿಂದ ತತ್ತರಿಸಿರುವ ಶ್ರೀಲಂಕಾ ನೆರವಿಗಾಗಿ ಮಹತ್ವದ ಟೆಸ್ಟ್-ಟಿ20 ಸರಣಿ

India Vs Sri Lanka- 2026ರಲ್ಲಿ ಭಾರತದ ಕ್ರಿಕೆಟ್ ತಂಡವು ಶ್ರೀಲಂಕಾದಲ್ಲಿ ಮಹತ್ವದ ದ್ವಿಪಕ್ಷೀಯ ಸರಣಿಯನ್ನು ಆಡಲಿದೆ. 2025ರ ನವೆಂಬರ್ ನಲ್ಲಿ 'ಡಿಟ್ವಾ' ಚಂಡಮಾರುತದಿಂದ ಹಾನಿಗೊಳಗಾದ ಶ್ರೀಲಂಕಾಗೆ ನೆರವಾಗಲು ಮುಂದಾಗಿದೆ. ಈ ನಿಟ್ಟಿನಲ್ಲಿ 2026ರ

3 Jan 2026 9:27 am
ಒಂದೇ ದಿನ 3 ಕೋಟಿ ರೂ. ತೆರಿಗೆ ಸಂಗ್ರಹಿಸಿದ ವಿಜಯನಗರ ಜಿ.ಪಂ: ದಾಖಲೆ ಬರೆದ ಗ್ರಾಮೀಣ ಆಡಳಿತ

ವಿಜಯನಗರ ಜಿಲ್ಲಾ ಪಂಚಾಯಿತಿ ತೆರಿಗೆ ಸಂಗ್ರಹದಲ್ಲಿ ಹೊಸ ದಾಖಲೆ ನಿರ್ಮಿಸಿದೆ. ಒಂದೇ ದಿನ 3 ಕೋಟಿ ರೂಪಾಯಿಗೂ ಅಧಿಕ ತೆರಿಗೆ ವಸೂಲು ಮಾಡಲಾಗಿದೆ. ವಿಶೇಷ ಅಭಿಯಾನದ ಮೂಲಕ ಈ ಸಾಧನೆ ಮಾಡಲಾಗಿದೆ. ಗುರಿ ಮೀರಿ ತೆರಿಗೆ ಸಂಗ್ರಹಿಸುವಲ್

3 Jan 2026 9:11 am
ಅಮೆರಿಕಾದ ನೆಲೆಗಳೇ ನಮ್ಮ ಕಾನೂನುಬದ್ದ ಗುರಿ: ಟ್ರಂಪ್‌ ಗೆ ಇರಾನ್‌ ತಿರುಗೇಟು, ಟ್ರಂಪ್‌ ಹೇಳಿದ್ದೇನು?

ಇರಾನ್‌ನಲ್ಲಿ ಆರ್ಥಿಕ ಬಿಕ್ಕಟ್ಟಿನಿಂದ ತೀವ್ರಗೊಂಡ ಪ್ರತಿಭಟನೆಗಳು 6ನೇ ದಿನಕ್ಕೆ ತಲುಪಿವೆ. ಆದರೆ ಈ ನಡುವೆ ಯುಎಸ್‌ ಹಾಗೂ ಇರಾನ್‌ ನಡುವೆ ವಾಕ್ಸಮರ ಮುಂದುವರೆದಿದ್ದು, ಪ್ರತಿಭಟನಾಕಾರರ ಮೇಲೆ ಹಿಂಸಾಚಾರ ನಡೆದರೆ ಯುದ್ಧಕ್ಕ

3 Jan 2026 8:28 am
‌Explained: ಬಿಜೆಪಿಯನ್ನು ಯಾರು ನಿಯಂತ್ರಿಸುತ್ತಾರೆ? ಸೈದ್ಧಾಂತಿಕ ಸಾಮೀಪ್ಯದ ಸತ್ಯದ ಬಗ್ಗೆ ಮೋಹನ್‌ ಭಾಗವತ್‌ ಸ್ಫೋಟಕ ಹೇಳಿಕೆ!

ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್‌) ಕೇಂದ್ರದ ಆಡಳಿತಾರೂಢ ಬಿಜೆಪಿಯನ್ನು ನಿಯಂತ್ರಿಸುತ್ತದೆಯೇ? ಎರಡೂ ಸಂಘಟನೆಗಳ ಸೈದ್ಧಾಂತಿಕ ಸಾಮೀಪ್ಯ ನೋಡಿದರೆ, ಅಂತದ್ದೊಂದು ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಆದರೆ ಸಂಘದ

3 Jan 2026 8:27 am
26 ಕಿ.ಮೀ. ಫುಟ್‌ಪಾತ್‌ ನಡಿಗೆ ಮೂಲಕ ಹೊಸ ವರ್ಷಾಚರಣೆ; ವಾಕಲೂರು ಜಾಗೃತಿ ಕಾರ್ಯಕ್ರಮ ಯಶಸ್ವಿ

ರಾಜಧಾನಿ ಬೆಂಗಳೂರಿನ ಫುಟ್‌ಪಾತ್‌ಗಳ ಸ್ಥಿತಿ ಪರಿಶೀಲನೆ ಮತ್ತು ನಡಿಗೆಯ ಮಹತ್ವವನ್ನು ಸಾರುವ ಉದ್ಧೇಶದಿಂದ, ವಾಕಲೂರು ತಂಡ ಆಯೋಜಿಸಿದ್ದ 26 ಕಿ.ಮೀ. ನಡಿಗೆ ಜಾಗೃತಿ ಕಾರ್ಯಕ್ರಮ ಯಶಸ್ವಿಯಾಗಿದೆ. ನಡಿಗೆ ಮೂಲಕ ಹೊಪಸ ವರ್ಷಾಚರಣೆ ಆ

3 Jan 2026 6:18 am
ರಸ್ತೆ ಕತ್ತರಿಸಲು ಮಾರ್ಕ್ಸ್‌ ತಂತ್ರಾಶದ ಮೂಲಕ ಅನುಮತಿ ಕಡ್ಡಾಯ; ಜಿಬಿಎ ಆಯುಕ್ತರ ಖಡಕ್‌ ಸೂಚನೆ

ನಿನ್ನೆ (ಜ.2-ಶುಕ್ರವಾರ) ಮುಖ್ಯ ಆಯುಕ್ತ ಮಹೇಶ್ವರ ರಾವ್‌ ನೇತೃತ್ವದಲ್ಲಿ ಜಿಬಿಎ ಸಮನ್ವಯ ಸಭೆ ನಡೆದಿದ್ದು, ಈ ಸಭೆಯಲ್ಲಿ ಮಾರ್ಕ್ಸ್‌ ತಂತ್ರಾಂಶದ ಅನುಮತಿ ಪಡೆಯದೇ ರಸ್ತೆ ಅಗೆಯುವ ಯಾವುದೇ ಇಲಾಖೆಗೆ ದಂಡ ಹಾಕಲಾಗುವುದು ಎಂದು ಮು

3 Jan 2026 5:31 am
ಜಿ ರಾಮ್‌ ಜಿ ಜಾರಿ ತೀರ್ಮಾನವನ್ನು ಖಂಡಿಸಿದ ಸಂಪುಟ; ​​ಯಲಹಂಕದಲ್ಲಿ ಬೃಹತ್‌ ಉದ್ಯಾನ ನಿರ್ಮಾಣಕ್ಕೆ ಅಸ್ತು

ರಾಜ್ಯ ಸಚಿವ ಸಂಪುಟವು ಕೇಂದ್ರದ ಮನರೇಗಾ ಯೋಜನೆ ಬದಲಾವಣೆ ನಿರ್ಧಾರವನ್ನು ಖಂಡಿಸಿದೆ. ಇದು ಗ್ರಾಮೀಣ ಜನರ ಉದ್ಯೋಗ ಹಕ್ಕನ್ನು ಕಸಿದುಕೊಳ್ಳುವ ಕ್ರಮ ಎಂದು ಆಕ್ರೋಶ ವ್ಯಕ್ತಪಡಿಸಿದೆ. ಈ ಸಂಬಂಧ ಮುಖ್ಯಮಂತ್ರಿಗಳು ಮುಂದಿನ ಹೆಜ್ಜ

2 Jan 2026 11:58 pm
ಬಳ್ಳಾರಿ ಬ್ಯಾನರ್‌ ಘರ್ಷಣೆ; ಸತೀಶ್ ರೆಡ್ಡಿ ಗನ್ ಮ್ಯಾನ್ ಗುಂಡೇಟಿಗೆ ಕಾರ್ಯಕರ್ತ ಬಲಿ?; ಪೊಲೀಸರು ಹೇಳಿದ್ದೇನು?

ಬಳ್ಳಾರಿಯಲ್ಲಿ ಬ್ಯಾನರ್‌ ವಿಚಾರಕ್ಕೆ ನಡೆದ ಗಲಾಟೆಯಲ್ಲಿ ರಾಜಶೇಖರ್‌ ಎಂಬ ಕಾಂಗ್ರೆಸ್‌ ಕಾರ್ಯಕರ್ತನಿಗೆ ಗುಂಡು ತಗುಲಿ ಮೃತಪಟ್ಟಿದ್ದ. ಸದ್ಯ ಶಾಸಕ ನಾರಾ ಭರತ್‌ ರೆಡ್ಡಿ ಅವರ ಆಪ್ತ ಸತೀಶ್‌ ರೆಡ್ಡಿ ಅವರ ಖಾಸಗಿ ಗನ್‌ಮ್ಯಾನ

2 Jan 2026 11:51 pm
ಚಿನ್ನದ ಮೇಲಿನ ಸಾಲ ಬರೋಬ್ಬರಿ 125% ಜಂಪ್‌, ಕಾರಣ ಬಂಗಾರದ ದರ ಏರಿಕೆ!

ಚಿನ್ನದ ಮೇಲಿನ ಬ್ಯಾಂಕ್ ಸಾಲ ನವೆಂಬರ್ ಅಂತ್ಯಕ್ಕೆ 125% ಹೆಚ್ಚಳವಾಗಿದೆ. ಚಿನ್ನದ ಬೆಲೆ ಏರಿಕೆಯಿಂದಾಗಿ ಗ್ರಾಹಕರು ಹೆಚ್ಚಿನ ಸಾಲ ಪಡೆಯುತ್ತಿದ್ದಾರೆ. ವಾಹನ ಸಾಲ 11% ಏರಿದೆ. ಹಬ್ಬದ ಋತು ಮುಗಿದಿದ್ದರಿಂದ ಗೃಹೋಪಯೋಗಿ ವಸ್ತುಗಳ ಮೇ

2 Jan 2026 11:39 pm
ಏ.23, 24ರಂದು ಸಿಇಟಿ 2026; ಆನ್‌ಲೈನ್‌ ಅರ್ಜಿ ಸಲ್ಲಿಕೆಗೆ ಈ ದಿನದಿಂದ ಅವಕಾಶ

2026ನೇ ಸಾಲಿನ ಸಿಇಟಿ ವೇಳಾಪಟ್ಟಿ ಪ್ರಕಟವಾಗಿದೆ. ಏಪ್ರಿಲ್ 23 ಮತ್ತು 24 ರಂದು ಪರೀಕ್ಷೆ ನಡೆಯಲಿದೆ. ಜನವರಿ 17 ರಿಂದ ಆನ್‌ಲೈನ್ ಅರ್ಜಿ ಸಲ್ಲಿಕೆ ಆರಂಭವಾಗಲಿದೆ. ಹೊರನಾಡು ಮತ್ತು ಗಡಿನಾಡು ಕನ್ನಡಿಗರಿಗೆ ಏಪ್ರಿಲ್ 22 ರಂದು ಕನ್ನಡ ಭಾಷ

2 Jan 2026 9:59 pm
ಬನಶಂಕರಿ ಅಮ್ಮನವರ ರಥೋತ್ಸವ; ಯಾವ್ಯಾವ ರಸ್ತೆಗಳಲ್ಲಿ ಸಂಚಾರ ನಿರ್ಬಂಧ, ಪರ್ಯಾಯ ಮಾರ್ಗವೇನು?

ಶನಿವಾರ(ಜ.3)ರಂದು ಬನಶಂಕರಿ ಅಮ್ಮನವರ ಬ್ರಹ್ಮ ರಥೋತ್ಸವ ಇರುವ ಕಾರಣ ಕನಕಪುರ ಮತ್ತು ಸಾರಕ್ಕಿ ಮಾರುಕಟ್ಟೆ ಸುತ್ತಮುತ್ತ ಸಂಚಾರ ನಿರ್ಬಂಧಿಸಲಾಗಿದೆ. ಸುಗಮ ವಾಹನ ಸಂಚಾರಕ್ಕಾಗಿ ಬದಲಿ ಮಾರ್ಗಗಳ ಪಟ್ಟಿಯನ್ನು ದಕ್ಷಿಣ ವಿಭಾಗದ ಸಂ

2 Jan 2026 8:33 pm
ಬಳ್ಳಾರಿ ಎಸ್​ಪಿಗೆ ಬಿಗ್ ಶಾಕ್, ಅಧಿಕಾರ ಸ್ವೀಕರಿಸಿದ 24 ಗಂಟೆಗಳಲ್ಲಿಯೇ ಅಮಾನತುಗೊಳಿಸಿದ ಸರ್ಕಾರ!

ಬಳ್ಳಾರಿಯ ಎಸ್​ಪಿ ವೃತ್ತದಲ್ಲಿ ವಾಲ್ಮೀಕಿ ಪ್ರತಿಮೆ ಅನಾವರಣದ ವೇಳೆ ನಡೆದ ಕಲ್ಲು ತೂರಾಟ ಹಾಗೂ ಗಲಭೆಯನ್ನು ನಿಯಂತ್ರಿಸಲು ವಿಫಲರಾದ ಹಿನ್ನೆಲೆಯಲ್ಲಿ, ಬಳ್ಳಾರಿ ಎಸ್​ಪಿ ಪವನ್ ನೆಜ್ಜೂರ್ ಅವರನ್ನು ರಾಜ್ಯ ಸರ್ಕಾರ ಅಮಾನತುಗೊ

2 Jan 2026 8:03 pm
ʻಬೆಂಗಳೂರು- ಕಣ್ಣೂರು ಎಕ್ಸ್‌ಪ್ರೆಸ್‌ ರೈಲಿಗೆ ರಾಣಿ ಅಬ್ಬಕ್ಕ ಹೆಸರಿಡಿʼ: ಸ್ಪೀಕರ್‌ ಖಾದರ್‌ಗೆ ಮನವಿ

ಬೆಂಗಳೂರು-ಕಣ್ಣೂರು ಎಕ್ಸ್‌ಪ್ರೆಸ್‌ ರೈಲಿಗೆ ರಾಣಿ ಅಬ್ಬಕ್ಕ ಎಕ್ಸ್‌ಪ್ರೆಸ್‌ ಎಂದು ಹೆಸರಿಡುವಂತೆ ಬೇಡಿಕೆಯೊಂದು ಕೇಳಿಬಂದಿದೆ. ಪಶ್ಚಿಮ ಕರಾವಳಿ ರೈಲ್ವೆ ಯಾತ್ರಿ ಅಭಿವೃದ್ಧಿ ಸಮಿತಿಯು ಈ ಸಂಬಂಧ ವಿಧಾನಸಭೆ ಸ್ಪೀಕರ್‌ ಯು.ಟ

2 Jan 2026 7:51 pm
ಚಿನ್ನಸ್ವಾಮಿ ದುರಂತ ಕಾರಣಕ್ಕಾಗಿ ಕ್ರಿಕೆಟ್ ಪಂದ್ಯಾಟ ನಿಲ್ಲಿಸೋದು ಸರಿಯಲ್ಲ: ಅನಿಲ್ ಕುಂಬ್ಳೆ ವಾದ

ಆರ್‌ಸಿಬಿ ವಿಜಯೋತ್ಸವದ ವೇಳೆ ನಡೆದ ಕಾಲ್ತುಳಿತ ದುರಂತದ ಕಾರಣಕ್ಕೆ ಕ್ರಿಕೆಟ್ ಪಂದ್ಯಗಳನ್ನು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಿಲ್ಲಿಸುವುದು ಸರಿಯಲ್ಲ ಎಂದು ಮಾಜಿ ಕ್ರಿಕೆಟ್ ಆಟಗಾರ ಅನಿಲ್ ಕುಂಬ್ಳೆ ಹೇಳಿದ್ದಾರೆ. ದುರಂ

2 Jan 2026 7:38 pm
ವಾಲ್ಮೀಕಿ ಪ್ರತಿಮೆ ಅನಾವರಣ ತಾತ್ಕಾಲಿಕ ಮುಂದೂಡಿಕೆ, ಜನಾರ್ದನ ರೆಡ್ಡಿ ವಿರುದ್ಧ ನಾಗೇಂದ್ರ ಕಿಡಿ

ಬಳ್ಳಾರಿಯಲ್ಲಿ ಜನವರಿ 3ರಂದು ನಡೆಯಬೇಕಿದ್ದ ಪ್ರತಿಮೆ ಅನಾವರಣ ಕಾರ್ಯಕ್ರಮವನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ ಎಂದು ಮಾಜಿ ಸಚಿವ ಬಿ ನಾಗೇಂದ್ರ ಘೋಷಿಸಿದ್ದಾರೆ. ಇದೇ ವೇಳೆ, ಶಾಸಕ ಜನಾರ್ದನ ರೆಡ್ಡಿ ವಿರುದ್ಧ ತೀವ್ರ ವಾಗ್

2 Jan 2026 7:20 pm
Health tips: ಹೊಸವರ್ಷದ ಹೆಲ್ತ್‌ ರೆಸೊಲ್ಯೂಷನ್‌ ಯಾವುದೆಲ್ಲ? ಆರೋಗ್ಯ ಸಲಹೆ| Dr. Himaaldev G J

Health tips: ಹೊಸವರ್ಷದ ಹೆಲ್ತ್‌ ರೆಸೊಲ್ಯೂಷನ್‌ ಯಾವುದೆಲ್ಲ? ಆರೋಗ್ಯ ಸಲಹೆ| Dr. Himaaldev G J

2 Jan 2026 7:00 pm
`ತಲೆನೋವು ರಜೆ ಕೊಡಿ ಎಂದಿದ್ದಕ್ಕೆ ಲೈವ್‌ ಲೊಕೇಶನ್‌ ಕೇಳಿದ ಬಾಸ್';‌ ‌ ಉದ್ಯೋಗಿಯೊಬ್ಬರ ಪೋಸ್ಟ್‌ ವೈರಲ್

ಉದ್ಯೋಗಿಯೊಬ್ಬರು ರೆಡ್ಡಿಟ್‌ನಲ್ಲಿ ಹಂಚಿಕೊಂಡಿರುವ ಪೋಸ್ಟ್‌ವೊಂದು ವೈರಲ್‌ ಆಗಿದೆ. ತಲೆನೋವಿನ ಕಾರಣಕ್ಕೆ ರಜೆ ಕೇಳಿದ ಉದ್ಯೋಗಿಯೊಬ್ಬರಿಗೆ, ಅವರ ಬಾಸ್ ನಿಮ್ಮ ಲೈವ್ ಲೊಕೇಶನ್ ಶೇರ್ ಮಾಡಿ ಎಂದು ಪಟ್ಟು ಹಿಡಿದ ಘಟನೆ ರೆಡ್ಡಿ

2 Jan 2026 6:56 pm
ಏಕಾಏಕಿ 14% ಕುಸಿದ ಐಟಿಸಿ ಷೇರು, ಕೇವಲ 2 ದಿನದಲ್ಲಿ ಎಲ್‌ಐಸಿಗೆ ₹11,500 ಕೋಟಿ ನಷ್ಟ!

ಸಿಗರೇಟ್ ಮತ್ತು ಎಫ್‌ಎಂಸಿಜಿ ವಲಯದ ದೈತ್ಯ ಕಂಪನಿ ಐಟಿಸಿ ಷೇರುಗಳು ಕಳೆದ ಎರಡು ದಿನಗಳಲ್ಲಿ ಭಾರೀ ಹಿನ್ನಡೆ ಅನುಭವಿಸಿವೆ. ಸರ್ಕಾರದ ಹೊಸ ಅಬಕಾರಿ ಸುಂಕದ ನೀತಿಯು ಕಂಪನಿಯ ಷೇರುಗಳ ಮೇಲೆ ಗಂಭೀರ ಪರಿಣಾಮ ಬೀರಿದ್ದು, ಇದರಿಂದಾಗಿ

2 Jan 2026 6:10 pm
Bescom Power Cut:‌ ಬೆಂಗಳೂರಿನಲ್ಲಿ 17 ದಿನ ವಿದ್ಯುತ್‌ ವ್ಯತ್ಯಯ: ಎಂದಿನಿಂದ ಮತ್ತು ಎಲ್ಲೆಲ್ಲಿ?

ಬೆಂಗಳೂರಿನಲ್ಲಿ 17 ದಿನಗಳ ಕಾಲ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಕೆಪಿಟಿಸಿಎಲ್‌ ತುರ್ತು ನಿರ್ವಹಣಾ ಕಾಮಗಾರಿ ಕೈಗೊಂಡಿರುವುದರಿಂದ ನಗರದ ಹಲವು ಪ್ರದೇಶಗಳಲ್ಲಿ ವಿದ್ಯುತ್ ಸಂಪರ್ಕ ಇರುವುದಿಲ್ಲ. ಜನವರಿ 3 ರಿಂದ 19 ರವರೆಗೆ ಮತ್

2 Jan 2026 5:36 pm
ʻಕ್ಯಾಪ್ಟನ್‌ ಆಗೋ ತಾಕತ್ತು ಇದ್ಯಾʼ ಅಶ್ವಿನಿಗೆ ಗಿಲ್ಲಿ ಟಾಂಗ್!

ʻಕ್ಯಾಪ್ಟನ್‌ ಆಗೋ ತಾಕತ್ತು ಇದ್ಯಾʼ ಅಶ್ವಿನಿಗೆ ಗಿಲ್ಲಿ ಟಾಂಗ್!

2 Jan 2026 5:31 pm
ಫೆ.1 ಭಾನುವಾರವೇ ಕೇಂದ್ರ ಬಜೆಟ್‌ ಮಂಡನೆ ಸಾಧ್ಯತೆ, ನಿರ್ಮಲಾ ಹೆಸರಿಗೆ ಸೇರಲಿದೆ ಮತ್ತೊಂದು ಐತಿಹಾಸಿಕ ದಾಖಲೆ!

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 2026ರ ಫೆಬ್ರವರಿ 1, ಭಾನುವಾರದಂದು ಕೇಂದ್ರ ಬಜೆಟ್ ಮಂಡಿಸುವ ನಿರೀಕ್ಷೆಯಿದೆ. ಈ ಬಜೆಟ್ ಮಂಡನೆಯೊಂದಿಗೆ, ಸೀತಾರಾಮನ್ ಅವರು ಸತತ 9ನೇ ಬಾರಿಗೆ ಬಜೆಟ್ ಮಂಡಿಸಿದ ಭಾರತದ ಮೊದಲ ಹಣಕಾಸ

2 Jan 2026 5:23 pm
ಬಳ್ಳಾರಿ ಫೈರಿಂಗ್: ಕಾಂಗ್ರೆಸ್ ವಿರುದ್ಧ ಮುಗಿಬಿದ್ದ ಕಮಲ ಪಡೆ, ಪ್ರತ್ಯೇಕ ತನಿಖೆಗೆ ನೀಡುತ್ತಾ ಸರ್ಕಾರ?

ಬಳ್ಳಾರಿಯಲ್ಲಿ ಬ್ಯಾನರ್ ವಿಚಾರವಾಗಿ ಕಾಂಗ್ರೆಸ್ ಶಾಸಕ ನಾರಾ ಭರತ್ ರೆಡ್ಡಿ ಹಾಗೂ ಬಿಜೆಪಿ ಶಾಸಕ ಜನಾರ್ದನ ರೆಡ್ಡಿ ನಡುವಿನ ಗಲಾಟೆಯಲ್ಲಿ ಖಾಸಗಿ ಗನ್ ಮ್ಯಾನ್ ಫೈರಿಂಗ್ ನಲ್ಲಿ ಕಾಂಗ್ರೆಸ್ ಕಾರ್ಯಕರ್ತ ಸಾವನ್ನಪ್ಪಿದ್ದಾರೆ.

2 Jan 2026 4:58 pm
ಪೈರಸಿ ಮಾಡೋರಿಗೆ ಖಡಕ್‌ ಆಗಿ ಉತ್ತರ ಕೊಟ್ಟ ʻ45’ ನಿರ್ದೇಶಕ ಅರ್ಜುನ್‌ ಜನ್ಯ!

ಪೈರಸಿ ಮಾಡೋರಿಗೆ ಖಡಕ್‌ ಆಗಿ ಉತ್ತರ ಕೊಟ್ಟ ʻ45’ ನಿರ್ದೇಶಕ ಅರ್ಜುನ್‌ ಜನ್ಯ!

2 Jan 2026 4:54 pm
ಕೆ-ಪಾಪ್‌ ಪ್ರಿಯರಿಗೆ ಮ್ಯೂಸಿಕಲ್‌ ಮಂಥ್ ಆಗಲಿದೆ ಜನವರಿ: ಯಾವೆಲ್ಲಾ ದಿನಾಂಕದಂದು, ಯಾವ ತಂಡದ ಆಲ್ಬಂ ರಿಲೀಸ್‌ ಗೊತ್ತಾ?

2026ರ ಜನವರಿಯು ಕೆ-ಪಾಪ್ ಪ್ರಿಯರಿಗೆ ಸಂಗೀತದ ಹಬ್ಬವಾಗಿದ್ದು, Apink, EXO, ENHYPEN, CHUU, JOOHONEY ಸೇರಿದಂತೆ ಅನೇಕ ಕಲಾವಿದರು ತಮ್ಮ ಹೊಸ ಆಲ್ಬಂಗಳನ್ನು ಬಿಡುಗಡೆ ಮಾಡುತ್ತಿದ್ದಾರೆ. ಈ ತಿಂಗಳು ಸಾಲು ಸಾಲು ಆಲ್ಬಂ ರಿಲೀಸ್‌ಗಳೊಂದಿಗೆ ಕೆ-ಪಾಪ್ ಅಭಿಮ

2 Jan 2026 4:47 pm
ಬಳ್ಳಾರಿ ಗಲಾಟೆ ಪ್ರಕರಣದ ವರದಿ ಕೇಳಿದ್ದೇವೆ, ತಪ್ಪಿತಸ್ಥರನ್ನು ಬಿಡುವ ಪ್ರಶ್ನೆಯೇ ಇಲ್ಲ: ಗೃಹ ಸಚಿವ ಪರಮೇಶ್ವರ್

ಬಳ್ಳಾರಿ ಗಲಾಟೆ ಪ್ರಕರಣಕ್ಕೆ ಗೃಹ ಸಚಿವ ಜಿ ಪರಮೇಶ್ವರ್ ಪ್ರತಿಕ್ರಿಯಿಸಿದ್ದಾರೆ. ವಾಲ್ಮೀಕಿ ಮಹರ್ಷಿ ಬ್ಯಾನರ್ ವಿಚಾರದಲ್ಲಿ ಗಲಾಟೆ ನಡೆದು ಒಬ್ಬ ಕಾಂಗ್ರೆಸ್ ಕಾರ್ಯಕರ್ತ ಸಾವನ್ನಪ್ಪಿದ್ದಾನೆ. ಜನಾರ್ದನ ರೆಡ್ಡಿ ಮನೆಯ ರಸ್ತ

2 Jan 2026 4:16 pm
ತಾಯ್ತನದ ಸಂಭ್ರಮದಲ್ಲಿ ಮಾನಸಾ ಮನೋಹರ್

ತಾಯ್ತನದ ಸಂಭ್ರಮದಲ್ಲಿ ಮಾನಸಾ ಮನೋಹರ್

2 Jan 2026 4:13 pm
ಮಧ್ಯಪ್ರದೇಶದಲ್ಲಿ ಕಲುಷಿತ ಆಹಾರ ಸೇವಿಸಿ 200ಕ್ಕೂ ಹೆಚ್ಚು ಗಿಳಿಗಳ ದಾರುಣ ಸಾವು

ಮಧ್ಯಪ್ರದೇಶದ ಖರ್ಗೋನ್ ಜಿಲ್ಲೆಯ ಬಡ್ವಾಹ್ ಪ್ರದೇಶದ ನರ್ಮದಾ ನದಿ ತೀರದಲ್ಲಿ ಕಳೆದ ನಾಲ್ಕು ದಿನಗಳಲ್ಲಿ ಕನಿಷ್ಠ 200 ಗಿಳಿಗಳು ಸಾವನ್ನಪ್ಪಿವೆ ಎನ್ನುವುದಾಗಿ ವರದಿಯಾಗಿದೆ. ಆರಂಭದಲ್ಲಿ ಇದು ಬರ್ಡ್ ಫ್ಲೂ ಎಂಬುದಾಗಿ ಆತಂಕ ವ್ಯ

2 Jan 2026 4:04 pm
ಕೋಲ್ ಇಂಡಿಯಾ ಹರಾಜಿನಲ್ಲಿ ವಿದೇಶಿ ಕಂಪನಿಗಳಿಗೆ ‘ರೆಡ್ ಕಾರ್ಪೆಟ್’, ಘೋಷಣೆ ಬೆನ್ನಲ್ಲೇ ಷೇರು ಭರ್ಜರಿ ಏರಿಕೆ

ಕೋಲ್ ಇಂಡಿಯಾ ಲಿಮಿಟೆಡ್ (ಸಿಐಎಲ್) ತನ್ನ ಇತಿಹಾಸದಲ್ಲೇ ಮೊದಲ ಬಾರಿಗೆ ನೆರೆಯ ರಾಷ್ಟ್ರಗಳಾದ ಬಾಂಗ್ಲಾದೇಶ, ಭೂತಾನ್ ಮತ್ತು ನೇಪಾಳದ ಕಲ್ಲಿದ್ದಲು ಗ್ರಾಹಕರಿಗೆ ತನ್ನ ಇ-ಹರಾಜು ಪ್ರಕ್ರಿಯೆಯಲ್ಲಿ ನೇರವಾಗಿ ಭಾಗವಹಿಸಲು ಅನುಮತಿ

2 Jan 2026 4:03 pm
ಬಲೂಚಿಸ್ತಾನದಲ್ಲಿ ಚೀನಾ ಸೇನೆ ನಿಯೋಜನೆ ಸಾಧ್ಯತೆ: ಭಾರತ–ಬಲೂಚ್‌ಗೆ ಅಪಾಯ, ಜೈಶಂಕರ್‌ಗೆ ಬಲೂಚ್ ನಾಯಕನ ಬಹಿರಂಗ ಪತ್ರ

ಬಲೂಚ್ ನಾಯಕ ಮೀರ್ ಯಾರ್ ಬಲೂಚ್ ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರಿಗೆ ಬಹಿರಂಗ ಪತ್ರ ಬರೆದಿದ್ದಾರೆ. ಬಲೂಚಿಸ್ತಾನದ ರಕ್ಷಣೆ ಮತ್ತು ಸ್ವಾತಂತ್ರ್ಯ ಪಡೆಗಳು ನಿರ್ಲಕ್ಷಿಸಲ್ಪಟ್ಟರೆ ಚೀನಾ ತನ್ನ ಸೇನೆಯನ್ನು ನಿಯೋಜಿಸಬ

2 Jan 2026 3:17 pm
`ಹೀಗಾದ್ರೆ ಟಿ20 ವಿಶ್ವಕಪ್ ಯಾರೂ ನೋಡೊಲ್ಲ!': ಐಸಿಸಿಗೆ ಆರ್ ಅಶ್ವಿನ್ ಅಚ್ಚರಿಯ ಎಚ್ಚರಿಕೆ ನೀಡಿದ್ಯಾಕೆ?

Ravichandran Ashwin On ICC Events- ವಿಶ್ವ ಕ್ರಿಕೆಟ್‌ನಲ್ಲಿ ಐಸಿಸಿ ಟೂರ್ನಿಗಳ ಸಂಖ್ಯೆ ಹೆಚ್ಚಾಗುತ್ತಿರುವುದು ಪ್ರೇಕ್ಷಕರ ಆಸಕ್ತಿಯನ್ನು ಕಡಿಮೆ ಮಾಡುತ್ತಿದೆ ಎಂದು ಮಾಜಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅಭಿಪ್ರಾಯಪಟ್ಟಿದ್ದಾರ. ತಂಡಗಳ ಸ

2 Jan 2026 3:10 pm
‌ನಟ ದರ್ಶನ್‌ ಪತ್ನಿ ವಿಜಯಲಕ್ಷ್ಮಿಗೆ ಅಶ್ಲೀಲ ಕಾಮೆಂಟ್‌; ಆಟೋ ಡ್ರೈವರ್‌, ಇಂಜಿನಿಯರ್‌ ಅರೆಸ್ಟ್

ನಟ ದರ್ಶನ್‌ ಪತ್ನಿ ವಿಜಯ ಲಕ್ಷ್ಮಿ ಅವರಿಗೆ ಸೋಶಿಯಲ್‌ ಮೀಡಿಯಾದಲ್ಲಿ ಅಶ್ಲೀಲ ಕಾಮೆಂಟ್‌ಮಾಡಿದವರ ವಿರುದ್ಧ ದೂರು ನೀಡಲಾಗಿತ್ತು. ಆ ಬಗ್ಗೆ ಅವರು ಸೈಬರ್‌ ಕ್ರೈಂ ಪೊಲೀಸರಿಗೆ ದೂರು ನೀಡಿದ್ದರು. ಅದಾಗಿ ಕೆಲ ದಿನದ ನಂತರ ವಿಜಯಲ

2 Jan 2026 3:00 pm
ಕೆಟ್ಟ ನೆರೆಹೊರೆ ಹೊಂದಿರುವುದು ನಮ್ಮ ದುರದೃಷ್ಟ; ಭಾರತ ಪ್ರತಿಕ್ರಿಯೆಯ ಹಕ್ಕು ಕಾಯ್ದಿರಿಸಿದೆ ಎಂದ ಜೈಶಂಕರ್‌!

ನೆರೆ ರಾಷ್ಟ್ರ ಪಾಕಿಸ್ತಾನವನ್ನು ಕೆಟ್ಟ ನೆರೆಹೊರೆ ಎಂದು ಕರೆದಿರುವ ಭಾರತದ ವಿದೇಶಾಂಗ ಸಚಿವಾಲಯ ಡಾ.ಎಸ್.‌ ಜೈಶಂಕರ್‌, ಪಾಕಿಸ್ತಾನದ ಭಯೋತ್ಪಾದಕ ಕುತಂತ್ರಗಳಿಗೆ ತಕ್ಕ ಪ್ರತಿಕ್ರಿಯೆ ನೀಡುವ ಹಕ್ಕನ್ನು ಭಾರತ ಕಾಯ್ದಿರಿಸಿದೆ

2 Jan 2026 2:27 pm
ಬಳ್ಳಾರಿಯಲ್ಲಿ ಗುಂಡಿನ ದಾಳಿಯಿಂದ ಕಾಂಗ್ರೆಸ್ ಕಾರ್ಯಕರ್ತ ಸಾವು: ತನಿಖೆ ಮಾಡಿ ವರದಿ ಕೊಡಲು ಸಿದ್ದರಾಮಯ್ಯ ಸೂಚನೆ

ಬಳ್ಳಾರಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ್ ಗುಂಡಿನ ದಾಳಿಯಿಂದ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ತನಿಖೆಗೆ ಆದೇಶಿಸಿದ್ದಾರೆ. ಯಾರ ಬಂದೂಕಿನಿಂದ ಗುಂಡು ಹಾರಿಸಲಾಗಿದೆ ಎಂಬುದು ತನ

2 Jan 2026 2:18 pm
`ಪಾಕ್ ಮೂಲದವ ಆಸೀಸ್ ಪರ ಆಡಲಸಾಧ್ಯ ಎಂದಿದ್ರು!': ನಿವೃತ್ತಿ ಹೊಸ್ತಿಲಲ್ಲಿ ಉಸ್ಮಾನ್ ಖವಾಜಾ ಮಾರ್ಮಿಕ ಮಾತು!

Usman Khawaja Farewell Match- ಆಸ್ಟ್ರೇಲಿಯಾದ ಅನುಭವಿ ಟೆಸ್ಟ್ ಬ್ಯಾಟರ್ ಉಸ್ಮಾನ್ ಖವಾಜಾ ಅವರು ತಮ್ಮ ಸುದೀರ್ಘ 15 ವರ್ಷಗಳ ಕ್ರಿಕೆಟ್ ಬದುಕಿಗೆ ಇದೀಗ ವಿದಾಯ ಹೇಳುತ್ತಿದ್ದಾರೆ. ಇಂಗ್ಲೆಂಡ್ ವಿರುದ್ಧ ತಮ್ಮ ತವರು ಮೈದಾನ ಸಿಡ್ನಿಯಲ್ಲಿ ನಡೆಯಲಿ

2 Jan 2026 1:48 pm
ಬಳ್ಳಾರಿ ಘಟನೆ ಬಗ್ಗೆ ಸಿದ್ದರಾಮಯ್ಯ ಸಿಟ್ಟು, ತಪ್ಪು ಮಾಡಿದವರ ವಿರುದ್ಧ ಕ್ರಮ ಎಂದ ಜಮೀರ್ ಅಹ್ಮದ್ ಖಾನ್

ಬಳ್ಳಾರಿಯಲ್ಲಿ ನಡೆದ ಘಟನೆ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಣ್ಣ ವಿಚಾರ ದೊಡ್ಡದಾಗಿದ್ದು ಏಕೆ ಎಂದು ಅವರು ಪ್ರಶ್ನಿಸಿದ್ದಾರೆ. ಬ್ಯಾನರ್ ಅಳವಡಿಕೆ ವಿಚಾರದಲ್ಲಿ ನಡೆದ ಈ ಘ

2 Jan 2026 1:48 pm
ಪದವಿಗೂ ಮುನ್ನವೇ 2.5 ಕೋಟಿ ಪ್ಯಾಕೇಜ್: IIT ಹೈದರಾಬಾದ್‌ ಇತಿಹಾಸದಲ್ಲಿ ದಾಖಲೆ ಬರೆದ 21 ವರ್ಷದ ವಿದ್ಯಾರ್ಥಿ, ಮಾಡಿದ್ದೇನು ಗೊತ್ತಾ?

ಪದವಿಗೂ ಮುನ್ನವೇ ಐಐಟಿ ಹೈದರಾಬಾದ್‌ನ ಕಂಪ್ಯೂಟರ್ ಸೈನ್ಸ್ ವಿದ್ಯಾರ್ಥಿ ಎಡ್ವರ್ಡ್ ನಾಥನ್ ವರ್ಗೀಸ್ 2.5 ಕೋಟಿ ರೂ.ಗಳ ಭಾರಿ ಪ್ಯಾಕೇಜ್‌ ಪಡೆದಿದ್ದಾರೆ. ಇದು ಐಐಟಿ ಹೈದರಾಬಾದ್‌ನ ಇತಿಹಾಸದಲ್ಲೇ ಅತ್ಯಧಿಕ ಸಂಬಳದ ಆಫರ್ ಆಗಿದೆ. ನ

2 Jan 2026 1:46 pm
ಪುರಂದರ ದಾಸರ ‘ಸಕಲ ಗ್ರಹ ಬಲ ನೀನೇ ಸರಸಿಜಾಕ್ಷ’ ಕೀರ್ತನೆ (ಹಾಡು ಹಳತು ಭಾವ ನವೀನ - 119)

ಪುರಂದರ ದಾಸರ ರಚನೆಯು ಹೊಸ ವರ್ಷದ ಆರಂಭದಲ್ಲಿ ಶ್ರೀಹರಿಯ ಸ್ಮರಣೆಯ ಮಹತ್ವವನ್ನು ತಿಳಿಸುತ್ತದೆ. ಕ್ಯಾಲೆಂಡರ್ ಮತ್ತು ಪಂಚಾಂಗಗಳು ಶ್ರೀಹರಿಯ ಸ್ವರೂಪವನ್ನೇ ಪ್ರತಿನಿಧಿಸುತ್ತವೆ ಎಂದು ದಾಸರು ವಿವರಿಸಿದ್ದಾರೆ. ದಿನ, ಪಕ್ಷ, ಮ

2 Jan 2026 1:43 pm
ಪತಿ ಜೊತೆ ನಟಿ ಮಾಧವಿ ನ್ಯೂ ಇಯರ್ ಸೆಲೆಬ್ರೇಷನ್

ಪತಿ ಜೊತೆ ನಟಿ ಮಾಧವಿ ನ್ಯೂ ಇಯರ್ ಸೆಲೆಬ್ರೇಷನ್

2 Jan 2026 12:51 pm
ಆಂಧ್ರದ ರಕ್ತ ಚರಿತ್ರೆ ಕರ್ನಾಟಕಕ್ಕೆ: ಜನಾರ್ದನ ರೆಡ್ಡಿ ಕೊಲೆ ಮಾಡಲು ಪ್ಲ್ಯಾನ್ ನ್ಯಾಯಾಂಗ ತನಿಖೆಗೆ ಆರ್ ಅಶೋಕ್ ಆಗ್ರಹ

ಬಳ್ಳಾರಿಯಲ್ಲಿ ಬಿಜೆಪಿ ಶಾಸಕ ಜನಾರ್ದನ ರೆಡ್ಡಿ ಅವರ ಕೊಲೆಗೆ ಸಂಚು ರೂಪಿಸಲಾಗಿದೆ ಎಂದು ವಿಪಕ್ಷ ನಾಯಕ ಆರ್. ಅಶೋಕ್ ಆರೋಪಿಸಿದ್ದಾರೆ. ವಾಲ್ಮೀಕಿ ವೃತ್ತದಲ್ಲಿ ಬ್ಯಾನರ್ ಅಳವಡಿಕೆ ವಿಚಾರವಾಗಿ ನಡೆದ ಗಲಾಟೆಯಲ್ಲಿ ಗುಂಡು ತಗುಲ

2 Jan 2026 12:42 pm
Explainer - ಬಳ್ಳಾರಿ ಶೂಟೌಟ್: ಜನಾರ್ದನ ರೆಡ್ಡಿ, ಶ್ರೀರಾಮುಲು ಮನೆ ನಡುವಿನ ಖಾಲಿ ಸೈಟ್ ನಲ್ಲಿ ಬ್ಯಾನರ್ ಕಟ್ಟಿದ್ದೇ ಗಲಭೆಗೆ ಕಾರಣ?

ಬಳ್ಳಾರಿಯಲ್ಲಿ ಮಹರ್ಷಿ ವಾಲ್ಮೀಕಿ ಪುತ್ಥಳಿ ಅನಾವರಣ ಸಮಾರಂಭದ ಬ್ಯಾನರ್ ಅಳವಡಿಕೆ ವಿಚಾರವಾಗಿ ಎರಡು ಗುಂಪುಗಳ ನಡುವೆ ನಡೆದ ಗಲಾಟೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ್ (25) ಮೃತಪಟ್ಟಿದ್ದಾರೆ. ಶಾಸಕ ಜನಾರ್ದನ ರೆಡ್ಡಿ ಅ

2 Jan 2026 12:40 pm
ಸಮೀಕ್ಷೆಯಲ್ಲಿ ಇವಿಎಂಗೆ ಬಹುಮತ; ರಾಹುಲ್ ಗಾಂಧಿ ವೋಟ್ ಚೋರಿ ಆರೋಪಕ್ಕೆ ಬಿಜೆಪಿ ತಿರುಗೇಟು

ಇತ್ತೀಚಿನ ಸಮೀಕ್ಷೆಯೊಂದು ಲೋಕಸಭಾ ಚುನಾವಣೆ 2024 ರಲ್ಲಿ ಇವಿಎಂಗಳ ಮೇಲಿನ ಜನರ ವಿಶ್ವಾಸವನ್ನು ಬಲವಾಗಿ ತೋರಿಸಿದೆ. 83.61% ರಷ್ಟು ಜನರು ಇವಿಎಂಗಳನ್ನು ನಂಬುವುದಾಗಿ ಹೇಳಿದ್ದಾರೆ. ಈ ಫಲಿತಾಂಶಗಳು ರಾಹುಲ್ ಗಾಂಧಿಯವರ ಇವಿಎಂ ಳ ಮೇಲಿ

2 Jan 2026 12:39 pm
Trust on EVM : ಕರ್ನಾಟಕ ಸರ್ಕಾರದ ಆಂತರಿಕ ಸಮೀಕ್ಷೆಯಲ್ಲಿ ಅಚ್ಚರಿಯ ಫಲಿತಾಂಶ - 'Tight Slap' ಎಂದ ಬಿಜೆಪಿ

Vote Theft Allegation of Rahul Gandhi : ಲೋಕಸಭೆಯಲ್ಲಿ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ, ಇವಿಎಂ / ಕೇಂದ್ರ ಚುನಾವಣಾ ಆಯೋಗದ ವಿರುದ್ದ ದೊಡ್ಡ ಅಭಿಯಾನವನ್ನೇ ನಡೆಸಿದ್ದರು. ಆದರೆ, ಕಾಂಗ್ರೆಸ್ ಪಾರ್ಟಿಯ ಸರ್ಕಾರವಿರುವ ಕರ್ನಾಟಕದಲ್ಲಿ ಈ ಬಗ್ಗೆ ನಡೆಸ

2 Jan 2026 12:26 pm
WPL 2026: ಹೀಗಿದೆ RCB ಮಹಿಳಾ ತಂಡದ ಸಂಪೂರ್ಣ ವೇಳಾಪಟ್ಟಿ; ಪಂದ್ಯಗಳು ಯಾವಾಗ? ಯಾವುದರಲ್ಲಿ ನೇರಪ್ರವಾಸ?

Royal Challengers Bengaluru Women's Team- ಕ್ರಿಕೆಟ್ ಪ್ರೇಮಿಗಳು ಕಾತರದಿಂದ ಕಾಯುತ್ತಿರುವ ಮಹಿಳಾ ಪ್ರೀಮಿಯರ್ ಲೀಗ್ (WPL) 2026ರ ಆವೃತ್ತಿ ಜನವರಿ 9ರಂದು ನವಿ ಮುಂಬೈನಲ್ಲಿ ಆರಂಭವಾಗಲಿದೆ. ಉದ್ಘಾಟನಾ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತ

2 Jan 2026 12:22 pm
ಪೆಟ್ರೋಲ್‌ ಬಾಂಬ್‌, ರಿವಾಲ್ವರ್‌ ಜೊತೆ ಜನಾರ್ಧನ ರೆಡ್ಡಿ ಮನೆಗೆ ನುಗ್ಗಿದ್ರು; ಬಳ್ಳಾರಿ ಗಲಾಟೆ ಸಿಬಿಐ ತನಿಖೆಗೆ ಶ್ರೀರಾಮುಲು ಒತ್ತಾಯ!

ಬಳ್ಳಾರಿ: ಬಳ್ಳಾರಿಯಲ್ಲಿ ವಾಲ್ಮೀಕಿ ಪುತ್ಥಳಿ ಅನಾವರಣ ಕಾರ್ಯಕ್ರಮದ ವೇಳೆ ಬ್ಯಾನರ್ ತೆರವು ವಿಚಾರವಾಗಿ ನಡೆದ ಘರ್ಷಣೆಯನ್ನು, ಹೈಕೋರ್ಟ್‌ ನ್ಯಾಯಾಧೀಶರಿಂದ ತನಿಖೆ ನಡೆಸಬೇಕು. ಒಂದು ವೇಳೆ ಇದು ಸಾಧ್ಯವಾಗದಿದ್ದರೆ ರಾಜ್ಯ ಸ

2 Jan 2026 12:06 pm
ಜ.15 ರೊಳಗೆ 2.17 ಲಕ್ಷ ಮಕ್ಕಳ ಆಧಾರ್ ಬಯೋಮೆಟ್ರಿಕ್‌ ನವೀಕರಿಸುವ ಸವಾಲು

5 ವರ್ಷ ದಾಟಿದ ಮಕ್ಕಳ ಆಧಾರ್‌ ಅಪ್‌ಡೇಟ್‌ ವಿಳಂಬದಿಂದಾಗಿ ಶಿಷ್ಯವೇತನ ಸೇರಿ ಹಲವು ಸೌಲಭ್ಯಗಳಿಂದ ವಂಚಿತರಾಗುವ ಆತಂಕ ಎದುರಾಗಿದೆ. ಕೇಂದ್ರ ಸರ್ಕಾರದ ಸೂಚನೆಗಳ ಹೊರತಾಗಿಯೂ, ಜಿಲ್ಲೆಯಲ್ಲಿ ಅಕ್ಟೋಬರ್‌ನಿಂದಷ್ಟೇ ಕಾರ್ಯ ಆರಂಭ

2 Jan 2026 12:03 pm
ತೈವಾನ್‌ ಜಲಸಂಧಿಯಲ್ಲಿ ಚೀನಾ ಮಿಲಿಟರಿ ಡ್ರಿಲ್‌ ಗೆ ಅಮರಿಕಾ ಖಂಡನೆ: ಅನಗತ್ಯ ಉದ್ವಿಗ್ನತೆ ಸೃಷ್ಟಿ ಬೇಡ ಎಂದು ಬುದ್ದಿವಾದ, ಯುಎಸ್‌ ಗೆ ಕಾಡ್ತಿದ್ಯಾ ಮಹಾಯುದ್ದದ ಭೀತಿ?

ತೈವಾನ್‌ ತನ್ನದು ಎಂದು ಹೇಳಿಕೊಳ್ಳುತ್ತಿರುವ ಡ್ರ್ಯಾಗನ್‌ ತೈವಾನ್‌ ಪರ ಯಾರೇ ಏನೇ ಹೇಳಿಕೆ ನೀಡಿದರೂ ಸಹ ಕೆರಳುತ್ತಿದ್ದು, ಬೆಂಕಿಯುಗುಳುತ್ತಿದೆ. ಆದ್ರೆ ಅದರ ಪರಿಣಾಮ ಹೆಚ್ಚಾಗಿ ಆಗುತ್ತಿರುವುದು ತೈವಾನ್‌ಗೆ. ಹೀಗಿರುವಾಲೇ

2 Jan 2026 11:49 am
Gold Rate Rise: ಹೊಸ ವರ್ಷದಲ್ಲೂ ಶುರುವಾಯ್ತು ಚಿನ್ನದ ಬೆಲೆಯ ಓಟ: ಒಂದೇ ದಿನಕ್ಕೆ ಭರ್ಜರಿ 1140 ರೂ ಏರಿಕೆ​

ಬೆಂಗಳೂರಿನಲ್ಲಿ ಚಿನ್ನದ ಬೆಲೆ ಮತ್ತೆ ಏರಿದೆ. ಬೆಳ್ಳಿ ಬೆಲೆಯೂ ಚಿನ್ನದ ಬೆನ್ನತ್ತಿ ಏರತೊಡಗಿದೆ. ಜನಸಾಮಾನ್ಯರಿಗೆ ಚಿನ್ನ ಬೆಳ್ಳಿ ಗಗನಕುಸುಮವಾಗುತ್ತಿದೆ. ಪ್ರತಿನಿತ್ಯದ ಚಿನ್ನದ ಬೆಲೆಗಳು ಹಾಗೂ ಏರಿಕೆ-ಇಳಿಕೆಯಾಗುವ ಸಾಧ್ಯ

2 Jan 2026 11:48 am
ಹೊಸ ವರ್ಷಕ್ಕೆ ಹೊಸ ಸಂಕಲ್ಪ, ಮುಖ್ಯಮಂತ್ರಿ ಯಾರೆಂದು ಕೇಳಂಗಿಲ್ಲಪ್ಪ; ಮೈಕೊಡವಿ ಮೇಲೆದ್ದ ಕೆಪಿಸಿಸಿ

2025 ಕರ್ನಾಟಕ ಕಾಂಗ್ರೆಸ್‌ ಪಾಲಿಗೆ ಬಣ ಬಡಿದಾಟದ ವರ್ಷವಾಗಿತ್ತು. ವರ್ಷವೀಡಿ ನಾಯಕತ್ವ ಬದಲಾವಣೆ ವಿವಾದ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ನಡುವಿನ ಕುರ್ಚಿ ಕದನ, ಹೀಗೆ 2025ರಲ್ಲಿ ರಾಜ್ಯ ಕ

2 Jan 2026 11:28 am
IND Vs NZ- ಭಾರತ ಏಕದಿನ ತಂಡದಲ್ಲಿ ಭಾರೀ ಬದಲಾವಣೆ ಸಾಧ್ಯತೆ: ಇಶಾನ್ ಕಿಶನ್ ಸೇರಿ ಐವರಿಗೆ ಕಂಬ್ಯಾಕ್ ಭಾಗ್ಯ?

India Vs New Zealand- ಜನವರಿ 11ರಂದು ಶುರುವಾಗಲಿರುವ ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಗೆ ಜನವರಿ 3ರಂದು ಭಾರತ ತಂಡ ಪ್ರಕಟವಾಗುವ ಸಾಧ್ಯತೆ ಇದೆ. 2027ರ ಏಕದಿನ ವಿಶ್ವಕಪ್ ಗೆ ಈಗಿನಿಂದಲೇ ತಂಡವನ್ನು ಕಟ್ಟಬೇಕಾಗಿರುವುದರಿಂದ ಈ ಬಾರಿ ಏಕದಿನ

2 Jan 2026 10:59 am
ಫೆಬ್ರವರಿ 16 ಕ್ಕೆ ಮತ್ತೊಂದು ಸಿದ್ದರಾಮೋತ್ಸವ? ಕೈ ಸರ್ಕಾರದ ಸಾವಿರ ದಿನಗಳ ಸಂಭ್ರಮ ಆಚರಣೆಗೆ ಸಿದ್ಧತೆ

ಜನವರಿ 6ರ ಸಿದ್ದರಾಮಯ್ಯ ಪಾಲಿಗೆ ಮೈಲಿಗಲ್ಲಾಗಲಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದ ಸುದೀರ್ಘಾವಧಿಯ ಮುಖ್ಯಮಂತ್ರಿಯಾಗುವ ಸನಿಹದಲ್ಲಿದ್ದಾರೆ.ಇದರ ಜೊತೆಗೆ‌ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬ

2 Jan 2026 10:40 am
ಹೆಲ್ಮೆಟ್ ಮೇಲೆ ಪ್ಯಾಲೆಸ್ತೀನ್ ಬಾವುಟ ಅಂಟಿಸಿಕೊಂಡು ಬ್ಯಾಟಿಂಗ್ ಮಾಡಿದ ಕ್ರಿಕೆಟಿಗ - ಸಮನ್ಸ್ ದೂರು

ಜಮ್ಮು ಕಾಶ್ಮೀರ ಚಾಂಪಿಯನ್ಸ್ ಲೀಗ್ ಕ್ರಿಕೆಟ್ ಪಂದ್ಯದಲ್ಲಿ ಸ್ಥಳೀಯ ಆಟಗಾರ ಫರ್ಖಾನ್ ಭಟ್ ಹೆಲ್ಮೆಟ್ ಮೇಲೆ ಪ್ಯಾಲೆಸ್ತೀನ್ ಧ್ವಜ ಅಂಟಿಸಿಕೊಂಡು ಆಡಿದ್ದು ವಿವಾದಕ್ಕೆ ಕಾರಣವಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಆತನ ವಿರುದ್ಧ

2 Jan 2026 10:28 am
​ಬಳ್ಳಾರಿ ಬ್ಯಾನರ್ ಗಲಾಟೆ: ಜನಾರ್ದನ ರೆಡ್ಡಿ, ಶ್ರೀರಾಮುಲು ವಿರುದ್ಧ ದೂರು ದಾಖಲು, ಪರಿಸ್ಥಿತಿ ಹತೋಟಿಗೆ ತಂದ ಪೊಲೀಸರು

ಬಳ್ಳಾರಿಯಲ್ಲಿ ವಾಲ್ಮೀಕಿ ಪುತ್ಥಳಿ ಅನಾವರಣ ಕಾರ್ಯಕ್ರಮದ ವೇಳೆ ಬ್ಯಾನರ್ ತೆರವು ವಿಚಾರವಾಗಿ ಮಾಜಿ ಸಚಿವ ಜನಾರ್ದನ ರೆಡ್ಡಿ, ಬಿ.ಶ್ರೀರಾಮುಲು ಸೇರಿ ಹತ್ತು ಜನರ ವಿರುದ್ಧ ದೂರು ದಾಖಲಾಗಿದೆ. ಈ ಘಟನೆಯಲ್ಲಿ ಮಾರಣಾಂತಿಕ ಹಲ್ಲೆ

2 Jan 2026 10:26 am
ಬೆಂಗಳೂರಿನಿಂದ ಕನ್ಯಾಕುಮಾರಿಗೆ ಸೈಕಲ್‌ ಯಾತ್ರೆ: ಶಾಸಕ ಸುರೇಶ್‌ಕುಮಾರ್‌ಗೆ ಪ್ರಧಾನಿ ಮೋದಿ ಕರೆ, ಅಭಿನಂದನೆ

ಮಾಜಿ ಸಚಿವ ಎಸ್. ಸುರೇಶ್ ಕುಮಾರ್ ಅವರು ಬೆಂಗಳೂರಿನಿಂದ ಕನ್ಯಾಕುಮಾರಿಗೆ 702 ಕಿ.ಮೀ. ಸೈಕಲ್ ಯಾತ್ರೆ ಕೈಗೊಂಡಿದ್ದಾರೆ. ತೀವ್ರ ಅನಾರೋಗ್ಯದಿಂದ ಚೇತರಿಸಿಕೊಂಡ ನಂತರ ಈ ಸಾಹಸ ಮಾಡಿದ್ದಾರೆ. ಅವರ ಈ ಸಾಧನೆಗೆ ಪ್ರಧಾನಿ ನರೇಂದ್ರ ಮೋದ

2 Jan 2026 10:12 am