SENSEX
NIFTY
GOLD
USD/INR

Weather

29    C
...
ನ್ಯೂಯಾರ್ಕ್‌ ಪ್ರತಿಭಟನೆ: ಮೇಯರ್‌ ಜೋಹ್ರಾನ್‌ ಮಮ್ದಾನಿ ನಿವಾಸದ ಕಡೆಗೆ ಸ್ಪೋಟಕ ಎಸೆದ ಪ್ರತಿಭಟನಾಕಾರ ಅರೆಸ್ಟ್!

ನ್ಯೂಯಾರ್ಕ್‌ ನಲ್ಲಿ ಸಾರ್ವಜನಿಕ ಪ್ರದೇಶಗಳಲ್ಲಿ ಮುಸ್ಲಿಂ ಪ್ರಾರ್ಥನೆಯನ್ನು ವಿರೋಧಿಸಿ ಪ್ರತಿಭಟನೆಗಳು ಹಾಗೂ ಈ ಪ್ರತಿಭಟನೆಗಳನ್ನು ವಿರೋಧಿಸಿ ನಡೆಯುತ್ತಿರುವ ಇನ್ನೊಂದು ಪ್ರತಿಭಟನೆಗಳು ಸದ್ಯ ಅಲ್ಲಿನ ಪರಿಸ್ಥಿತಿಯನ್ನ

8 Mar 2026 1:02 pm
ಬಳ್ಳಾರಿ ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿಗಳ ಸಂಘರ್ಷ ; 9 ನೇ ತರಗತಿ ಬಾಲಕನ ಕೊಲೆ

ಬಳ್ಳಾರಿ ಜಿಲ್ಲೆಯ ಶಾಲಾ ಹಾಸ್ಟೆಲ್ ಒಳಗೆ 9 ನೇ ತರಗತಿಯ ವಿದ್ಯಾರ್ಥಿಯೊಬ್ಬ ಭಾನುವಾರ ತಡರಾತ್ರಿ ಗಲಾಟೆ ನಡೆಸಿದ್ದಾನೆ. ಸಹ ವಿದ್ಯಾರ್ಥಿಗಳ ಮೇಲೆ ಕಬ್ಬಿಣದ ರಾಡ್‌ನಿಂದ ಹಲ್ಲೆ ನಡೆಸಿದ್ದಾನೆ. ಗಲಾಟೆಯಲ್ಲಿ ಆಂಧ್ರ ಪ್ರದೇಶ ಮೂಲ

8 Mar 2026 12:20 pm
Women' s Day Special : ಅಡುಗೆ ಮನೆಯಿಂದ ಆರ್ಥಿಕತೆಯೆಡೆಗೆ... ಸಾಧಕ ನಾರಿಯವರಿವರು

ದಾವಣಗೆರೆ ಜಿಲ್ಲೆಯಲ್ಲಿ 459 ಕ್ಕೂ ಹೆಚ್ಚು ಸ್ತ್ರೀಶಕ್ತಿ ಸಂಘಗಳು ಆರ್ಥಿಕ ಚಟುವಟಿಕೆ ನಡೆಸುತ್ತಿವೆ. ರೊಟ್ಟಿ, ಚಟ್ನಿಪುಡಿ, ಸಾಂಬಾರ್‌ ಪುಡಿ, ಸಿಹಿ ತಿಂಡಿಗಳು, ಹಪ್ಪಳ, ಚಕ್ಲಿ, ನಿಪ್ಪಟ್ಟು, ಉಪ್ಪಿನಕಾಯಿ ಜತೆ ಎನ್ವಲಪ್‌ ಕವರ್‌,

8 Mar 2026 11:42 am
ಇರಾನ್‌ ಬಳಿಕ ಅಮೆರಿಕಾ ಹಿಟ್‌ ಲಿಸ್ಟ್‌ನಲ್ಲಿ ಕ್ಯೂಬಾ ಇದೆ ಎಂದು ಟ್ರಂಪ್‌ ಘೋಷಣೆ! ಆಧುನಿಕ ಯುಗದ ಅಲೆಕ್ಸಾಂಡರ್‌ ಆಗಲು ಹೊರಟ್ಟಿದ್ದಾರಾ US ಅಧ್ಯಕ್ಷ?

ಅಮೆರಿಕಾ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಆಧುನಿಕ ಯುಗದ ಅಲೆಕ್ಸಾಂಡರ್‌ ಆಗಲೂ ಹೊರಟಿದ್ದು, ವೆನಿಜುವೆಲಾ ಬಳಿಕ ಇರಾನ್‌ ಮೇಲೆ ದಾಳಿ ಮಾಡಿ ಮಧ್ಯಪ್ರಾಚ್ಯವನ್ನು ರಣರಂಗವನ್ನಾಗಿ ಪರಿವರ್ತಿಸಿದ್ದಾರೆ. ಹೀಗೆ ಇರಾನ್‌ ಯುದ್ದದ ನಡ

8 Mar 2026 10:36 am
ಕಲ್ಲಂಗಡಿಗೆ ಮುಳ್ಳಾದ ವೈರಸ್‌ ಸೋಂಕು; ಕಟಾವು ಹಂತದಲ್ಲಿ ವ್ಯಾಪಿಸಿದ ಬಾಧೆ

ಚಳ್ಳಕೆರೆ ತಾಲೂಕಿನಲ್ಲಿ ಸುಮಾರು 400 ಎಕರೆಯಲ್ಲಿ ರೈತರು ಕಲ್ಲಂಗಡಿ ಬೆಳೆದಿದ್ದು, ಕೆಜಿಗೆ 20 ರೂ. ಬೆಲೆ ಇದೆ. ಆದರೆ, ಬೆಳೆಗೆ ವೈರಸ್‌ ದಾಳಿಯಿಂದಾಗಿ ಕೈಗೆ ಬಂದ ತುತ್ತು ಬಾಯಿಗೆ ಇಲ್ಲದಂತಾಗಿದೆ. ವೈರಸ್‌ ಜತೆಗೆ ಹಳದಿ ಎಲೆ ಚುಕ್ಕಿ

8 Mar 2026 10:15 am
ಕೆಂಪು ಸುಂದರಿ ಮೆಣಸಿನಕಾಯಿಗೆ ಬಂಪರ್ ಬಂಪರ್‌ ಬೆಲೆ!

ಈ ಬಾರಿ ಕೆಂಪು ಮೆಣಸಿಗೆ ಉತ್ತಮಬೆಲೆ ಬಂದಿದೆ. ಕಂಪ್ಲಿ ತಾಲೂಕಿನಲ್ಲಿ ಒಣಕಾಯಿ ಕೀಳುವ ಕಾರ್ಯ ಭರದಿಂದ ಸಾಗಿದೆ. ಮಾರುಕಟ್ಟೆಯಲ್ಲಿ ಬೆಲೆಯೆನೋ ಅಧಿಕವಾಗಿದೆ. ಆದರೆ ಇಳುವರಿ ಕಡಿಮೆಯಾಗಿರುವುದು ರೈತರನ್ನು ಚಿಂತೆಗೀಡು ಮಾಡಿದೆ.

8 Mar 2026 9:57 am
ರಾಜ್ಯದಲ್ಲಿ 22 ಜಿಲ್ಲೆಗಳಲ್ಲಿ ಹೊಸದಾಗಿ 605 ಇವಿ ಚಾರ್ಜಿಂಗ್‌ ಸ್ಟೇಷನ್‌ ಆರಂಭಕ್ಕೆ ಬೆಸ್ಕಾಂ ಸಿದ್ದತೆ

ರಾಜ್ಯದಲ್ಲಿ ಇವಿ ವಾಹನಗಳ ಬಳಕೆ ಈಗಾಗಲೇ ಹೆಚ್ಚಾಗಿದ್ದು,ಇದನ್ನು ಇನ್ನಷ್ಟು ಉತ್ತೇಜನಗೊಳಿಸಲು ರಾಜ್ಯದಲ್ಲಿ ಹೊಸದಾಗಿ 22 ಜಿಲ್ಲೆಗಳಲ್ಲಿ ಸುಮಾರು 605 ಇವಿ ಚಾರ್ಜಿಂಗ್‌ ಸ್ಟೇಷನ್‌ ಆರಂಭಕ್ಕೆ ಸರ್ಕಾರ ಸಿದ್ದತೆ ನಡೆಸುತ್ತಿದ್

8 Mar 2026 8:39 am
ಚಿಕ್ಕಬಳ್ಳಾಪುರ : ಚದಲಪುರ ಫ್ಲೈಓವರ್ ಗೆ ಶೀಘ್ರ ಮುಕ್ತಿ

ಚದಲಪುರ ಫ್ಲೈಓವರ್‌ ಕಾಮಗಾರಿ ಆರಂಭವಾದಾಗಲೇ ಅವೈಜ್ಞಾನಿಕ ಎಂಬ ಕೂಗು ಎದ್ದಿತ್ತು. ಇನ್ನೊಂದೆಡೆ ಕೆಲವು ರೈತರು ನಮ್ಮ ಜಾಗಕ್ಕೆ ಪರಿಹಾರ ಕೊಡಬೇಕು ಎಂದು ಸುಪ್ರೀಂಕೋರ್ಟ್‌ ಮೆಟ್ಟಿಲೇರಿದ್ದರು. ಹೀಗಾಗಿ ಕಾಮಗಾರಿ ನಿಂತಲ್ಲೆ

8 Mar 2026 7:58 am
ಕೊಡವರ ದಶಕದ ಹೋರಾಟಕ್ಕೆ ಜಯ ; ಅಭಿವೃದ್ಧಿ ನಿಗಮ ಸ್ಥಾಪನೆ ಘೋಷಣೆ

ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರಕಾರ ಹವ್ಯಕ ಭಾಷಾ ಅಕಾಡೆಮಿ ಮತ್ತು ಕೊಡವ ಅಭಿವೃದ್ಧಿ ನಿಗಮ ಘೋಷಣೆ ಜತೆಗೆ ಕುಂಬಾರ, ಈಡಿಗ, ಕಾಡುಗೊಲ್ಲ, ತಿಗಳ, ಗಾಣಿಗ, ಉಪ್ಪಾರ ಸಮುದಾಯಗಳಿಗೆ ಅಭಿವೃದ್ಧಿ ನಿಗಮಗಳನ್ನು ಸ್ಥಾಪಿಸಿರುವುದು ಸಾ

8 Mar 2026 6:33 am
ನಮ್ಮ ಮೆಟ್ರೋ 3 ನೇ ಹಂತದ ಕಾಮಗಾರಿ ಡೆಡ್‌ಲೈನ್‌ 2031ರ ಮೇವರೆಗೆ ವಿಸ್ತರಣೆ

ಹೆಬ್ಬಾಳ-ಸರ್ಜಾಪುರ ಸಂಪರ್ಕಿಸುವ ಕೆಂಪು ಮಾರ್ಗ 22.14 ಕಿ.ಮೀ. ಎಲಿವೇಟೆಡ್‌ ಹಾಗೂ 14.45 ಕಿ.ಮೀ. ಸುರಂಗ ಸೇರಿ ಸುಮಾರು 37 ಕಿ.ಮೀ. ಹೊಂದಿದೆ. ಇದರ ಅಂದಾಜು ವೆಚ್ಚ 25,485 ಕೋಟಿ ರೂ. ಈ ವೆಚ್ಚ ಹೆಚ್ಚಳದ ಸಂಬಂಧವೇ ಕೇಂದ್ರ ವಸತಿ ಮತ್ತು ನಗರ ವ್ಯವಹಾ

8 Mar 2026 5:48 am
2ನೇ ವಾರಕ್ಕೆ ಕಾಲಿಟ್ಟ ಮಧ್ಯಪ್ರಾಚ್ಯ ಸಂಘರ್ಷ: ಅಮೆರಿಕದಿಂದ ಇಸ್ರೇಲ್‌ಗೆ 12 ಸಾವಿರ ಬಾಂಬ್‌ ಮಾರಾಟ

Middle East War- ಇರಾನ್ ಮತ್ತು ಅಮೆರಿಕ-ಇಸ್ರೇಲ್ ನಡುವಿನ ಸಮರ ಎರಡನೇ ವಾರಕ್ಕೆ ಕಾಲಿಟ್ಟಿದ್ದು, ಸಾವುನೋವುಗಳ ಸಂಖ್ಯೆ 1,600 ದಾಟಿದೆ. ಏತನ್ಮಧ್ಯೆ ಇಸ್ರೇಲ್‌ಗೆ ತುರ್ತಾಗಿ 12 ಸಾವಿರ ವೈಮಾನಿಕ ಬಾಂಬ್‌ಗಳನ್ನು ಪೂರೈಸಲು ಅಮೆರಿಕದ ಟ್ರಂಪ್ ಆ

7 Mar 2026 11:43 pm
2026ರ ಟಿ20 ವಿಶ್ವಕಪ್ ಫೈನಲ್ ಬಳಿಕ ಸೂರ್ಯಕುಮಾರ್ ಯಾದವ್ ನಿವೃತ್ತಿ?: ಸಾಮಾಜಿಕ ಜಾಲತಾಣಗಳಲ್ಲಿ ವದಂತಿ!

ICC T20 World Cup 2026 - ಅಹ್ಮದಾಬಾದ್ ನಲ್ಲಿ ಮಾರ್ಚ್ 8ರಂದು ನಡೆಯಲಿರುವ ಭಾರತ Vs ನ್ಯೂಜಿಲೆಂಡ್ ಫೈನಲ್ ಬಳಿಕ ಭಾರತ ತಂಡದ ನಾಯಕ ಸೂರ್ಯಕುಮಾರ್ ಯಾದವ್ ಅವರು ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಲಿದ್ದಾರೆ ಎಂಬ ಚರ್ಚೆ ಸಾಮಾಜಿಕ

7 Mar 2026 11:38 pm
ಭಾರತಕ್ಕಿಲ್ಲ ಇನ್ನು ಇಂಧನ ಕೊರತೆ ಭೀತಿ: ಆಸ್ಪ್ರೇಲಿಯಾ, ಕೆನಡಾದಿಂದ ಹೆಚ್ಚುವರಿ ಕಚ್ಚಾತೈಲ ಪೂರೈಸುವ ಭರವಸೆ

Middle East Conflict- ಮಧ್ಯಪ್ರಾಚ್ಯ ಬಿಕ್ಕಟ್ಟು ಮತ್ತು ಹರ್ಮುಜ್ ಜಲಸಂಧಿ ಬಂದ್ ಆಗಿದ್ದರೂ, ಭಾರತದ ಇಂಧನ ಭದ್ರತೆಗ ಯಾವುದೇ ರೀತಿಯ ಧಕ್ಕೆ ಎದುರಾಗಿಲ್ಲ. ಆಸ್ಟ್ರೇಲಿಯಾ, ಕೆನಡಾ ಸೇರಿದಂತೆ 40ಕ್ಕೂ ಹೆಚ್ಚು ದೇಶಗಳೊಂದಿಗೆ ಭಾರತ ಪೂರೈಕೆ ಜಾಲ

7 Mar 2026 10:07 pm
ರಾಜ್ಯದಲ್ಲಿ ನೋಂದಣಿಯಾದ ಸ್ಟಾರ್ಟಪ್ ಗಳು 4000 ಕ್ಕೂ ಅಧಿಕ, ಸೃಷ್ಟಿಯಾದ ಉದ್ಯೋಗ 8190

ರಾಜ್ಯದಲ್ಲಿ ಸ್ಟಾರ್ಟಪ್ ಉದ್ಯಮಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡಲಾಗುತ್ತದೆ. ಒಂದು ಕಡೆಯಲ್ಲಿ ಯುವಜನರಲ್ಲಿ ನಿರುದ್ಯೋಗ ದೊಡ್ಡ ಪ್ರಮಾಣದಲ್ಲಿದೆ. ಸರ್ಕಾರಿ ನೇಮಕಾತಿಗಳು ಆಗುತ್ತಿಲ್ಲ. ಈ ನಡುವೆ ರಾಜ್ಯದಲ್ಲಿ ನೋಂದಣಿಯಾದ ಸ್

7 Mar 2026 9:39 pm
Ind Vs Eng- `ಹೊಸದೇನಾದ್ರೂ ಹೇಳಿ': ಮಿಚೆಲ್ ಸ್ಯಾಂಟ್ನರ್ ಮೈಂಡ್ ಗೇಮ್ ಹೇಳಿಕೆಗೆ ಸೂರ್ಯಕುಮಾರ್ ಯಾದವ್ ವ್ಯಂಗ್ಯ

ಅಹ್ಮದಾಬಾದ್: 2026 ಫೈನಲ್ ಪಂದ್ಯಕ್ಕೂ ಮುನ್ನ ಭಾರತದ ವಿರುದ್ಧ ಮೈಂಡ್ ಗೇಮ್ ಆಡಲು ಹೊರಟ ನ್ಯೂಜಿಲೆಂಡ್ ನಾಯಕ ಮಿಚೆಲ್ ಸ್ಯಾಂಟ್ನರ್ ಅವರಿಗೆ ಇದೀಗ ಭಾರತ ತಂಡದ ನಾಯಕ ಸೂರ್ಯಕುಮಾರ್ ಯಾದವ್ ಅವರು ತಿರುಗೇಟು ನೀಡಿದ್ದಾರೆ. ``ಮೋದಿ ಕ್

7 Mar 2026 8:42 pm
ಒಳಮೀಸಲಾತಿ ವಿವಾದ: ರಾಜ್ಯ ಸರ್ಕಾರದ ನಡೆಯಿಂದ ಜಾತಿ ಸಂಘರ್ಷಕ್ಕೆ ಕುಮ್ಮಕ್ಕು: ಛಲವಾದಿ ನಾರಾಯಣಸ್ವಾಮಿ

ಒಳಮೀಸಲಾತಿ ವಿವಾದದ ಮೂಲಕ ರಾಜ್ಯ ಸರ್ಕಾರ ಜಾತಿ ಸಂಘರ್ಷಕ್ಕೆ ಕುಮ್ಮಕ್ಕು ನೀಡುತ್ತಿದೆ ಎಂದು ವಿಧಾನಪರಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಆರೋಪಿಸಿದರು. ಈ ಕುರಿತಾಗಿ ಬೆಂಗಳೂರಿನಲ್ಲಿ ಅವರು ಮಾತನಾಡಿದ ಅವರು, ಒಳ ಮೀಸಲಾತಿ ಕ

7 Mar 2026 8:24 pm
ಶಾಸಕರ ಆಸ್ತಿ ಖರೀದಿ ಶೀಘ್ರದಲ್ಲೇ ಬಿಚ್ಚಿಡುವೆ : ಹರತಾಳು ಹಾಲಪ್ಪ

ಬಿಜೆಪಿ ರಾಜ್ಯ ಉಪಾಧ್ಯಕ್ಷ ಹರತಾಳು ಹಾಲಪ್ಪ ಪರೋಕ್ಷವಾಗಿ ಶಾಸಕ ಬೇಳೂರು ಗೋಪಾಲಕೃಷ್ಣ ವಿರುದ್ಧ ವಾಗ್ದಾಳಿ ನಡೆಸಿದರು. ಈಗ ಎಷ್ಟು ಆಸ್ತಿ ಖರೀದಿ ಮಾಡಿದ್ದಾರೆಂಬುದನ್ನು ಶೀಘ್ರದಲ್ಲೇ ಜನರೆದುರು ಬಿಚ್ಚಿಡುವೆ. ನನ್ನ ಬಳಿ ಅಗ

7 Mar 2026 7:41 pm
T20 World Cup- ಭಾರತ Vs ನ್ಯೂಜಿಲೆಂಡ್ ಫೈನಲ್ ಪೈಪೋಟಿಗೂ ಮುನ್ನ ನಡೆಯಲಿದೆ ಆಕರ್ಷಕ ಸಮಾರೋಪ; ಇಲ್ಲಿದೆ ವಿವರ

ಅಹ್ಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಮಾರ್ಚ್ 8, ಭಾನುವಾರದಂದು ನಡೆಯಲಿರುವ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಐಸಿಸಿ ಟಿ20 ವಿಶ್ವಕಪ್ ಫೈನಲ್‌ ಪಂದ್ಯಕ್ಕೂ ಮುನ್ನ ಅದ್ದೂರಿ ಸಮಾರೋಪ ಸಮಾರಂಭ ನಡೆಯಲಿದೆ. ಒಂದು ತಿ

7 Mar 2026 7:13 pm
ಎಲ್‌ಪಿಜಿ ಸಿಲಿಂಡರ್ ದರ ಹೆಚ್ಚಳ ಬರೆ: ನೆಲಕ್ಕೆ ಬಿದ್ದವನಿಗೆ ಒದ್ದಂತಾಗಿದೆ ಎಂದು ಸಿದ್ದರಾಮಯ್ಯ ಕಿಡಿ

ಎಲ್‌ಪಿಜಿ ಸಿಲಿಂಡರ್ ದರ ಹೆಚ್ಚಳ ಮಾಡುವ ಮೂಲಕ ಜನರಿಗೆ ಕೇಂದ್ರ ಸರ್ಕಾರ ಮತ್ತೊಂದು ಬರೆ ಹಾಕಿದೆ. ಇದು ನೆಲಕ್ಕೆ ಬಿದ್ದವನಿಗೆ ಒದ್ದಂತಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಕಿಡಿಕಾರಿದ್ದಾರೆ. ಈ ಕುರಿತಾಗಿ ಅವರು ಟ್ವೀಟ್ ಮಾಡಿ, ಪ್

7 Mar 2026 7:00 pm
Diabetes truth: ಅನ್ನ, ಆಲೂಗೆಡ್ಡೆ ತಿಂದರೆ ಶುಗರ್‌ ಲೆವೆಲ್ ಹೆಚ್ಚುತ್ತಾ? Dr.Raju Krishnamurthy

Diabetes truth: ಅನ್ನ, ಆಲೂಗೆಡ್ಡೆ ತಿಂದರೆ ಶುಗರ್‌ ಲೆವೆಲ್ ಹೆಚ್ಚುತ್ತಾ? Dr.Raju Krishnamurthy

7 Mar 2026 7:00 pm
ಶರಾವತಿ ಜಲವಿದ್ಯುತ್‌ ಯೋಜನೆ ಪ್ರಶ್ನಿಸಿ ಪಿಐಎಲ್‌: ಕೇಂದ್ರ, ರಾಜ್ಯ ಸರಕಾರಕ್ಕೆ ನೋಟಿಸ್‌ ಜಾರಿ

ಶಿವಮೊಗ್ಗ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಕೈಗೆತ್ತಿಕೊಳ್ಳಲಿರುವ ಉದ್ದೇಶಿತ ‘ಶರಾವತಿ ಪಂಪ್ಡ್ ಸ್ಟೋರೇಜ್‌ ಜಲವಿದ್ಯುತ್‌ ಯೋಜನೆಗೆ ಭಾರೀ ವಿರೋಧ ವ್ಯಕ್ತವಾಗುತ್ತಿದೆ. ಯೋಜನೆ ಜಾರಿಗೆ ಸಾಧ್ಯವೇ ಇಲ್ಲ ಎಂದು ಸ್ಥಳೀ

7 Mar 2026 6:17 pm
ಬಜೆಟ್ ಬೆನ್ನಲ್ಲೇ ದೆಹಲಿಗೆ ದೌಡಾಯಿಸಲಿರೋ ಡಿಕೆ ಶಿವಕುಮಾರ್: ಡಿಸಿಎಂ ನಡೆ ಕುತೂಹಲ

ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಚರ್ಚೆ ಮುಂದಿನ ದಿನಗಳಲ್ಲಿ ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆ ಇದೆ. ಈ ನಡುವೆ ಸಿಎಂ ಸಿದ್ದರಾಮಯ್ಯ ಅವರು ತಮ್ಮ 17 ನೇ ಬಜೆಟ್ ಮಂಡನೆ ಮಾಡಿದ್ದಾರೆ. ಬಜೆಟ್ ಮೇಲಿನ ಚರ್ಚೆ ಸೋಮವಾರದಿಂದ ಆರಂಭಗೊಳ

7 Mar 2026 6:12 pm
’ನಿಮ್ಮ ಸಿಎಂಗೆ ಸ್ವಲ್ಪ ತಿಳುವಳಿಕೆ ಹೇಳಿ’: ವೇದಿಕೆಯಲ್ಲೇ ಲಕ್ಷ್ಮೀ ಹೆಬ್ಬಾಳ್ಕಕರ್’ಗೆ ಕುಮಾರಸ್ವಾಮಿ ಹಿತವಚನ

HDK Advise to CM Siddaramaiah : ಮಹಿಳೆಯರಿಗೆ ಗೃಹಲಕ್ಷ್ಮೀ ಯೋಜನೆ ಹಣ ನೀಡಲಾಗುತ್ತಿದೆ, ನಾನು ಈ ಬಗ್ಗೆ ತಕರಾರು ಎತ್ತುವುದಿಲ್ಲ. ಆದರೆ, ಈ ಹಣಕ್ಕೆ ದುಡ್ಡನ್ನು ಎಲ್ಲಿಂದ ಹೊಂದಿಸುತ್ತಿದ್ದಾರೆ, ದಿನದಿಂದ ದಿನಕ್ಕೆ ರಾಜ್ಯವನ್ನು ಸಾಲದ ಕೂಪಕ್ಕೆ

7 Mar 2026 5:32 pm
ಮಹಿಳೆಯರು ಗೌರವ ಮತ್ತು ಬಲದೊಂದಿಗೆ ನಾಯಕತ್ವದತ್ತ ಹೆಜ್ಜೆಯಿಡುವ ಸಮಯವಿದು : ಶ್ರೀ ರವಿ ಶಂಕರ್ ಗುರೂಜಿ

ಸಮಾಜದ ಅತ್ಯುತ್ತಮ ಗುಣಗಳನ್ನು ಮಹಿಳೆಯರು ಒಗ್ಗೂಡಿಸುತ್ತಾರೆ. ಸೃಷ್ಟಿಸುವ ಶಕ್ತಿ, ಸಮಾಜದಲ್ಲಿ ಪರಿವರ್ತನೆ ತರುವ ಶಕ್ತಿ ಇವೆರಡೂ ಅವರಲ್ಲಿವೆ. ಜೀವನದ ಅತ್ಯಗತ್ಯ ಕ್ಷೇತ್ರಗಳನ್ನು ಸ್ತ್ರೀಶಕ್ತಿ ನಡೆಸುತ್ತದೆ. ದುರ್ಗೆಯು ರಕ

7 Mar 2026 4:59 pm
ಸಮಾಜದ ಬಡವರು, ಅಶಕ್ತರಿಗೆ ಶಕ್ತಿ ತುಂಬುವುದೇ ನನ್ನ ಕಾಯಕ : ಮುಖ್ಯಮಂತ್ರಿ ಸಿದ್ದರಾಮಯ್ಯ

ಸಿಎಂ ಸಿದ್ದರಾಮಯ್ಯ ಮೈಸೂರು ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ. . ಶ್ರೀದಂಡಿಮಾರಮ್ಮ ಶ್ರೀಸಿದ್ದಪ್ಪಾಜಿ ಸೇವಾ ಸಮಿತಿ ವತಿಯಿಂದ ಆಯೋಜಿಸಿರುವ ಶ್ರೀಆದಿ ಶಕ್ತ್ಯಾತ್ಮಕ ದಂಡಿಮಾರಮ್ಮ ದೇವಾ ಲಯದ ಪ್ರತಿಷ್ಠಾಪನೆ ಮಹೋತ್ಸವ ಹ

7 Mar 2026 4:39 pm
Ind Vs Nz- ಈ ಫೈನಲ್ ಗೆಲ್ಲದಿದ್ದಲ್ಲಿ ಹರಿಣಗಳಿಗಿರುವ `ಚೋಕರ್ಸ್' ಹಣೆಪಟ್ಟಿ ಕಿವೀಸ್ ಗೆ ಹಸ್ತಾಂತರ: ಡೇಲ್ ಸ್ಟೇನ್ ವಿನೋದ

Dale Steyn On Zew Zealand Team- ಈ ಬಾರಿಯ ಟಿ20 ವಿಶ್ವಕಪ್ ಫೈನಲ್ ನಲ್ಲಿ ಒಂದು ವೇಳೆ ಭಾರತ ವಿರುದ್ಧ ಗೆಲ್ಲದೇ ಹೋದಲ್ಲಿ ದಕ್ಷಿಣ ಆಫ್ರಿಕಾಗೆ ಇರುವ 'ಚೋಕರ್ಸ್' ಹಣೆಪಟ್ಟಿಯನ್ನು ನ್ಯೂಜಿಲೆಂಡ್‌ಗೆ ವರ್ಗಾಯಿಸುವುದಾಗಿ ಡೇಲ್ ಸ್ಟೇನ್ ವಿನೋದವಾಡಿದ

7 Mar 2026 4:24 pm
ಸಾಲದಿಂದ ರಾಜ್ಯದ ಜನರಿಗೆ ಹೊರೆಯಾಗಿಲ್ಲ: ವಿಪಕ್ಷಗಳ ಆರೋಪಕ್ಕೆ ಸಿಎಂ ಸಿದ್ದರಾಮಯ್ಯ ಸಮರ್ಥನೆ

ಮುಖ್ಯಮಂತ್ರಿ ಬದಲಾವಣೆ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ. ಇರು ಎಂದರೆ ಇರುತ್ತೇನೆ. ಮುಂದುವರೆಯಿರಿ ಎಂದರೆ ಮುಂದುವರೆಯುತ್ತೇನೆ. ಎಲ್ಲವೂ ಹೈಕಮಾಂಡ್ ಗೆ ಬಿಟ್ಟ ವಿಚಾರ. ಬೇರೆಯವರ ಟೀಕೆ ಟಿಪ್ಪಣಿಗಳು

7 Mar 2026 3:58 pm
ಅಮೆರಿಕಾದ ಜೊತೆಗಿನ ಯುದ್ಧದ ಸಂದರ್ಭದಲ್ಲೇ ಒಂದು ಷರತ್ತಿನೊಂದಿಗೆ ಗಲ್ಫ್ ರಾಷ್ಟ್ರಗಳ ಕ್ಷಮೆಯಾಚಿಸಿದ ಇರಾನ್!

ಅಮೆರಿಕಾ- ಇಸ್ರೇಲ್ ಜೊತೆಗಿನ ಯುದ್ಧದ ಸಂದರ್ಭದಲ್ಲೇ ಇರಾನ್ ಒಂದು ಮಹತ್ವದ ಹೆಜ್ಜೆಯನ್ನು ಇಟ್ಟಿದೆ. ಇನ್ಮುಂದೆ ನೆರೆ ರಾಷ್ಟ್ರಗಳ ಮೇಲೆ ದಾಳಿಯನ್ನು ನಡೆಸುವುದಿಲ್ಲ ಎಂದು ಇರಾನ್ ಸ್ಪಷ್ಟಪಡಿಸಿದೆ. ಆದರೆ ಒಂದು ಷರತ್ತನ್ನು ಹಾ

7 Mar 2026 3:23 pm
ಕರ್ನಾಟಕದಲ್ಲಿ ಸೈಬರ್ ಅಪರಾಧ ಮಟ್ಟಹಾಕಲು ಕೈಗೊಂಡ ಕ್ರಮಗಳೇನು? ಪರಮೇಶ್ವರ್ ಕೊಟ್ಟಿದ್ದಾರೆ ಮಹತ್ವದ ವಿವರ

ಸೈಬರ್ ಅಪರಾಧವು ಯಾವುದೇ ಭೌಗೋಳಿಕ ಪ್ರದೇಶಕ್ಕೆ ಸೀಮಿತವಾಗಿಲ್ಲ. ಇದು ಮಿತಿಯಿಲ್ಲದ, ತಂತ್ರಜ್ಞಾನ ಆಧಾರಿತ ಮತ್ತು ನಿರಂತರವಾಗಿ ವಿಕಸನಗೊಳ್ಳುತ್ತಿರುವ ಅಪರಾಧ. ಹಣಕಾಸಿನ ವಂಚನೆಗಳು ಮತ್ತು ಕ್ರಿಪ್ಟೋಕರೆನ್ಸಿ, ಡಾರ್ಕ್‌ವೆಬ

7 Mar 2026 3:09 pm
ಭಾರತೀಯರು ಉತ್ತಮ ನಟರು, ನಾವು ಹೇಳಿದಂತೆ ನಡೆದುಕೊಳ್ಳುತ್ತಿದ್ದಾರೆ: ಅಮೆರಿಕ

ಹರ್ಮುಜ್‌ ಜಲಸಂಧಿಯಲ್ಲಿ ತೈಲ ನೌಕೆಗಳನ್ನು ಸಾಗಲು ಬಿಡುವುದಿಲ್ಲ ಎಂದಿದ್ದ ಇರಾನ್‌ ತನ್ನ ನಿಲುವನ್ನು ಕೊಂಚ ಸಡಿಲಿಸಿದೆ. ಅಮೆರಿಕ ಇಸ್ರೇಲ್ ಯುರೋಪ್‌ ಹಾಗೂ ಪಶ್ಚಿಮ ಏಷ್ಯಾ ದೇಶಗಳಿಗೆ ಮಾತ್ರ ಈ ಮಾರ್ಗದಿಂದ ತೈಲ ಪೂರೈಕೆಗೆ ಅ

7 Mar 2026 2:28 pm
ನನ್ನ ನಿಜ ಜೀವನಕ್ಕೂ 'ಕೃಷ್ಣರುಕ್ಕು' ಪಾತ್ರಕ್ಕೂ ಸಂಬಂಧ ಇದೆ: ಅಕ್ಷಯ್‌ ನಾಯಕ್

ನನ್ನ ನಿಜ ಜೀವನಕ್ಕೂ 'ಕೃಷ್ಣರುಕ್ಕು' ಪಾತ್ರಕ್ಕೂ ಸಂಬಂಧ ಇದೆ: ಅಕ್ಷಯ್‌ ನಾಯಕ್

7 Mar 2026 2:04 pm
ಗ್ಯಾರಂಟಿಗಾಗಿ ರಾಜ್ಯ ಸರ್ಕಾರದಿಂದ ಎಸ್‌ಸಿ ಎಸ್ ಪಿ- ಟಿಎಸ್ ಪಿ ಹಣ ದುರ್ಬಳಕೆ: ದಾಖಲೆ ಬಿಡುಗಡೆಗೊಳಿಸಿದ ಬಿಜೆಪಿ!

ನೀವು ಕಲ್ಯಾಣ ಮಂತ್ರಿಗಳೋ ಅಥವಾ ಗ್ಯಾರಂಟಿಗಳ ಕಾವಲುಗಾರರೋ? ನಿಮ್ಮ ಧ್ವನಿ ಎಲ್ಲಿ ಅಡಗಿದೆ? ದಲಿತ ಸಮುದಾಯದ ವಿದ್ಯಾರ್ಥಿಗಳ ಸ್ಕಾಲರ್‌ಶಿಪ್, ಹಾಸ್ಟೆಲ್ ಸೌಲಭ್ಯಗಳಿಗೆ ಹಣವಿಲ್ಲ, ಆದರೆ ಗ್ಯಾರಂಟಿಗಳಿಗೆ ಸಾವಿರಾರು ಕೋಟಿ ಹಣ SCSP T

7 Mar 2026 2:04 pm
ಇರಾನ್ - ಸೌದಿಯ ನಡುವೆ ಪಾಕ್ ಅಪ್ಪಚ್ಚಿ : ಕಾಡುತ್ತಿರುವ ರಕ್ಷಣಾ ಒಪ್ಪಂದ - ಅಸಿಮ್ ಮುನೀರ್ ರಿಯಾದ್’ಗೆ ದೌಡು

Iran Israel US War : ಮೂರು ದೇಶಗಳ ನಡುವೆ ಶುರುವಾದ ಯುದ್ದ, ಕೊಲ್ಲಿ ರಾಷ್ಟ್ರಗಳ ಮೇಲೂ ಹರಡಿದೆ. ಇರಾನ್ ಮೇಲೆ ಇಸ್ರೇಲ್ ಮತ್ತು ಯುಎಸ್ ಮಿಲಿಟರಿ ದಾಳಿಗಳನ್ನು ಮುಂದುವರಿಸಿದೆ. ಇದಕ್ಕೆ ಇರಾನ್ ಕೂಡಾ ತೀವ್ರ ಪ್ರತಿರೋಧವನ್ನು ತೋರುತ್ತಿದೆ. ಈ

7 Mar 2026 1:50 pm
ಕೃಷ್ಣಾ ಮೇಲ್ದಂಡೆ ಯೋಜನೆಗೆ ನಿರೀಕ್ಷೆಯಂತೆ ಸಿಗದ ಅನುದಾನ ; ಸಂತ್ರಸ್ತರಿಗೆ ನಿರಾಸೆ

ಬಾಗಲಕೋಟೆ ಪ್ರವಾಸಿ ತಾಣ ಐಹೊಳೆ, ಬಾದಾಮಿಯ ಆಗಸ್ತ್ಯ ತೀರ್ಥ ಪುಷ್ಕರಣಿ ಆವರಣದ ಮನೆಗಳ ಸ್ಥಳಾಂತರದ ಬಗ್ಗೆ ಬಜೆಟ್‌ನಲ್ಲಿ ಪ್ರಸ್ತಾಪವಿಲ್ಲ. ನೇಕಾರಿಕೆ ಪುನಶ್ಚೇತನಕ್ಕೆ ರಬಕವಿ, ಗುಳೇದಗುಡ್ಡದಲ್ಲಿ ಜವಳಿ ಪಾರ್ಕ್ ಸ್ಥಾಪನೆ ಬ

7 Mar 2026 1:19 pm
ಅಮೆರಿಕದಲ್ಲಿ ಜೀವಾವಧಿ ಶಿಕ್ಷೆ ಎದುರಿಸುತ್ತಿರುವ ಇರಾನ್‌ ಏಜೆಂಟ್ ; ಯಾರು ಈ ಆಸಿಫ್ ಮರ್ಚೆಂಟ್? ಏನಿವರ ಪ್ಲ್ಯಾನ್?

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹತ್ಯೆಗೆ ಸಂಚು ರೂಪಿಸಿದ್ದಕ್ಕಾಗಿ ಪಾಕಿಸ್ತಾನಿ ಆಸಿಫ್ ಮರ್ಚೆಂಟ್‌ಗೆ ಅಮೆರಿಕದಲ್ಲಿ ಜೀವಾವಧಿ ಶಿಕ್ಷೆ ಎದುರಿಸುತ್ತಿದ್ದಾರೆ. ಇರಾನ್‌ನ ಆಜ್ಞೆಯ ಮೇರೆಗೆ ಡೊನಾಲ್ಡ್ ಟ್ರಂಪ್‌ರನ್ನು ಕ

7 Mar 2026 12:56 pm
ಜಾಗತಿಕ ಮಟ್ಟದಲ್ಲಿ ’UPI' ಅಬ್ಬರ - ವಾರ್ಷಿಕ 330 ಕೋಟಿ ದಾಟಿದ ವಹಿವಾಟು: ‎8 ದೇಶಗಳಲ್ಲಿ ಯುಪಿಐ - ಎಲ್ಲೆಲ್ಲಿ?

UPI New Milestone : ಎರಡು ವರ್ಷಗಳ ಹಿಂದೆ ಕೆಲವೇ ಕೆಲವು ಲಕ್ಷದಲ್ಲಿದ್ದ ಯುಪಿಐ ವಹಿವಾಟು, ಮೂರೇ ವರ್ಷದಲ್ಲಿ ಮುನ್ನೂರ ಮೂವತ್ತು ಕೋಟಿಗೂ ಮೀರಿ ವಹಿವಾಟನ್ನು ನಡೆಸಿದೆ. ಆ ಮೂಲಕ, ಜಾಗತಿಕವಾಗಿ ತನ್ನ ಛಾಪನ್ನು ತೋರುತ್ತಿದೆ. ಕಳೆದ ಎರಡ್ಮೂರು

7 Mar 2026 12:26 pm
ಬೆಳಗಾವಿ : 407 ಎಕರೆ ಭೂಸ್ವಾಧೀನ ಪ್ರಕ್ರಿಯೆಗೆ ಚಾಲನೆ

ಬೆಳಗಾವಿ - ಕಿತ್ತೂರು - ಧಾರವಾಡ ನೂತನ ರೈಲು ಮಾರ್ಗ ನಿರ್ಮಾಣ ಕುರಿತು ಪ್ರಗತಿಯ ಬಗ್ಗೆ ಸಂಸದ ಜಗದೀಶ್ ಶೆಟ್ಟರ್ ವಿಚಾರಿಸಿದರು. ಸುಮಾರು 1200 ಎಕರೆ ಜಮೀನು ಭೂಸ್ವಾಧೀನಕ್ಕೆ ಸಂಬಂಧಿಸಿದಂತೆ, ಈಗಾಗಲೇ ಸುಮಾರು 407 ಎಕರೆ ಜಮೀನು ಭೂಸ್ವಾ

7 Mar 2026 11:54 am
ಕರ್ನಾಟಕದಲ್ಲಿ ಮಕ್ಕಳಿಗೆ ಸೋಶಿಯಲ್ ಮೀಡಿಯಾ ಬ್ಯಾನ್ : ಅನುಷ್ಠಾನ ಹೇಗೆ, ಬೆಟ್ಟದಷ್ಟು ಇರುವ ಸವಾಲುಗಳೇನು?

Social Media Ban for Less Than 16 years : ಸಾಮಾಜಿಕ ಜಾಲತಾಣದ ಪ್ರಭಾವ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದರ ದುರ್ಬಳಕೆಯೂ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ, ಹದಿನಾರು ವರ್ಷದೊಳಗಿನ ಮಕ್ಕಳಿಗೆ ಸೋಶಿಯಲ್ ಮೀಡಿಯಾ ಬಳಸ

7 Mar 2026 11:37 am
Nitish Kumar : ಸಿಎಂ ಆದ ನಾಲ್ಕೇ ತಿಂಗಳಲ್ಲಿ ಪದತ್ಯಾಗದ ನಿರ್ಧಾರ - ಆರೋಗ್ಯ ಸಮಸ್ಯೆ ಸೇರಿದಂತೆ 4 ಕಾರಣಗಳು

Reason for Nitish Kumar Rajya Sabha Entry : 75 ವರ್ಷ ವಯಸ್ಸಿನ ಬಿಹಾರದ ಸಿಎಂ ನಿತೀಶ್ ಕುಮಾರ್, ರಾಜ್ಯಸಭೆಗೆ ಎಂಟ್ರಿ ಕೊಡಲು ನಾಮಪತ್ರ ಸಲ್ಲಿಸಿದ್ದಾರೆ. ಜೊತೆಗೆ, ಬಿಹಾರದ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದಾರೆ. ಬಿಹಾರದ ರಾಜಕೀ

7 Mar 2026 8:59 am
Karnataka Budget : ಪ್ರವಾಸೋದ್ಯಮ ಮತ್ತು ಸಾರಿಗೆ ವಲಯ - ’ಅಳುವ ಮಗುವಿಗೆ ಹೊಟ್ಟೆತುಂಬ ಎದೆ ಹಾಲು’

Siddaramaiah Presented Karnataka Budget 2026: ಕೈಗಾರಿಕೆ ಮತ್ತು ಸಾರಿಗೆ ವಲಯಗಳಿಗೆ ಉತ್ತೇಜನ ನೀಡುವ ಉದ್ದೇಶದಿಂದ Liquefied Natural Gas (LNG) ಮೇಲಿನ ಕರ್ನಾಟಕ ಮಾರಾಟ ತೆರಿಗೆಯನ್ನು 14.34 ಶೇಕಡಿಯಿಂದ 5 ಶೇಕಡಕ್ಕೆ ಇಳಿಸುವ ಪ್ರಸ್ತಾವನೆ ಮಾಡಲಾಗಿದೆ. ಮುಖ್ಯಮಂತ್ರಿ ಸಿದ

7 Mar 2026 8:21 am
ಕತಾರ್‌ನಲ್ಲಿ ಭಾರತೀಯರು ಸುರಕ್ಷಿತರು: ಕತಾರ್ ಸರ್ಕಾರದಿಂದ ಸುರಕ್ಷತೆಯ ಭರವಸೆ, ಸಹಾಯವಾಣಿ ಬಿಡುಗಡೆ ಹಾಗೂ ಮಹತ್ವದ ಸಂದೇಶ

ಕೆಳಗೆ ಪಟ್ಟಿ ಮಾಡಿರುವ ಸ್ಥಳೀಯ ದೂರವಾಣಿ ಸಂಖ್ಯೆಗಳನ್ನು ಆಯಾ ಪ್ರತಿನಿಧಿಗಳಿಗೆ ಸಂಪರ್ಕಿಸಲು ಉಪಯೋಗಿಸಬಹುದು. ಕರೆ ಮಾಡಲು: +974 55641025ವಾಟ್ಸಾಆಪ್‌ ಮೂಲಕ: +974 55058282 / +974 50120090* ಕ್ಕೆ ಸಂಪರ್ಕಿಸಬಹುದಾಗಿದೆ.

7 Mar 2026 8:03 am
ಮೈಸೂರು ಜಯದೇವ ಆಸ್ಪತ್ರೆ ಬಲವರ್ಧನೆಗೆ ಅಸ್ತು : 180 ಕೋಟಿ ರೂ. ಅನುದಾನದಲ್ಲಿ ತಲೆ ಎತ್ತಲಿದೆ ಮತ್ತೊಂದು ಕಟ್ಟಡ

ಹೆಚ್ಚಾಗುತ್ತಿರುವ ಹೃದಯಾಘಾತದ ಪ್ರಕರಣಗಳು, ನಿತ್ಯ 800 ರಿಂದ 1000 ಮಂದಿ ಹೊರರೋಗಿಗಳು ಮೈಸೂರು ಜಯದೇವಕ್ಕೆ ಚಿಕಿತ್ಸೆಗಾಗಿ ಬರುತ್ತಿದ್ದು, ಹೆಚ್ಚುವರಿ ಸೌಲಭ್ಯಗಳ ಅಗತ್ಯವಿದೆ. ಅದಕ್ಕಾಗಿಯೇ ರಾಜ್ಯ ಬಜೆಟ್ 2026 ರಲ್ಲಿ ಸಿಎಂ ಮೈಸೂರ

7 Mar 2026 6:11 am
Karnataka Budget 2026- ಜಿಎಸ್‌ಟಿ ತರ್ಕಬದ್ಧಗೊಳಿಸಿದ್ದರಿಂದ 10 ಸಾವಿರ ಕೋಟಿ ನಷ್ಟ: ಕೇಂದ್ರ ಅಸಹಕಾರದ ಬಗ್ಗೆ ಸಿದ್ದರಾಮಯ್ಯ ಪ್ರಸ್ತಾಪ

ಕೇಂದ್ರ ಸರಕಾರದ ಅಸಹಕಾರದ ಬಗ್ಗೆ ಈ ಬಾರಿಯ ಬಜೆಟ್‌ನಲ್ಲೂ ಪ್ರಸ್ತಾಪಿಸಿರುವ , ಜಿಎಸ್‌ಟಿ ದರ ತರ್ಕಬದ್ಧಗೊಳಿಸುವಿಕೆಯಿಂದ 10 ಸಾವಿರ ಕೋಟಿ ರೂ. ನಷ್ಟವಾಗಿದ್ದು, ಇದನ್ನು ಕೇಂದ್ರ ಸರಿದೂಗಿಸಿ ಕೊಡಬೇಕು ಎಂದು ಒತ್ತಾಯಿಸಿದ್ದಾ

6 Mar 2026 10:41 pm
ಪಾಕ್ ಬ್ಯಾಟರ್ ಇರ್ಫಾನ್ ನಿಯಾಝಿ ವಯಸ್ಸೆಷ್ಟು ಎಂದು ವ್ಯಂಗ್ಯವಾಡಿದ ಶಾಹಿದ್ ಅಫ್ರಿದಿಗೆ ನೆಟ್ಟಿಗರ ತರಾಟೆ

ತಾನು ಕಳ್ಳ ಪರರ ನಂಬ ಎಂಬ ಗಾದೆ ಮಾತು ಶಾಹಿದ್ ಅಫ್ರಿದಿಗೆ ಹೇಳಿ ಮಾಡಿಸಿದಂತಿದೆ. ಅವರ ವಯಸ್ಸಿನ ವಿಚಾರ ಅವರು ಕ್ರಿಕೆಟ್ ಆಡುತ್ತಿದ್ದ ಬಹಳ ಚರ್ಚೆಗೆ ಗ್ರಾಸವಾಗಿತ್ತು. ಹೀಗಿರುವಾಗ ಅವರು ಇದೀಗ ಪಾಕಿಸ್ತಾನ ತಂಡದ ಆಟಗಾರ ಇರ್ಫಾನ

6 Mar 2026 9:53 pm
Ind Vs Nz- ಫೈನಲ್ ಇನ್ನೂ ಬಾಕಿ ಇದೆ; ಅಭಿಷೇಕ್ ಶರ್ಮಾ ಮೇಲೆ ನಂಬಿಕೆಯಿಡಿ': ಕಪಿಲ್ ದೇವ್ ನೇರನುಡಿ

Kapil Dev On Abhishek Sharma-ಇಂಗ್ಲೆಂಡ್ ವಿರುದ್ಧ ಟಿ20 ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ 7 ರನ್‌ಗಳ ರೋಚಕ ಜಯ ಸಾಧಿಸಿದ ಭಾರತ ತಂಡವನ್ನು ಕಪಿಲ್ ದೇವ್ ಶ್ಲಾಘಿಸಿದ್ದಾರೆ.ಸತತ ಎರಡನೇ ಅರ್ಧಶತಕ ಬಾರಿಸಿದ ಸಂಜು ಸ್ಯಾಮ್ಸನ್ ಮತ್ತು ಪಂದ್ಯಕ್ಕೆ

6 Mar 2026 8:31 pm
ಮಂಗಳೂರಿಗೆ ಮತ್ತೊಂದು ಹೊಸ ಎಕ್ಸ್‌ಪ್ರೆಸ್‌ ರೈಲು; ಕರ್ನಾಟಕ ಕರಾವಳಿಯಿಂದ ತಮಿಳುನಾಡಿಗೆ ಸಂಪರ್ಕ

ಕರ್ನಾಟಕ ಕರಾವಳಿ ಭಾಗದ ರೈಲ್ವೆ ಪ್ರಯಾಣಿಕರಿಗೆ ಶುಭಸುದ್ದಿ. ಮತ್ತೊಂದು ಎಕ್ಸ್‌ಪ್ರೆಸ್‌ ರೈಲು ಸೇವೆ ಆರಂಭ ಮಾಡಲು ರೈಲ್ವೆ ಇಲಾಖೆ ನಿರ್ಧರಿಸಿದೆ. ಈ ಹೊಸ ರೈಲು ಮಂಗಳೂರು - ತಿರುನಲ್ವೇಲಿ ನಡುವೆ ಸಂಚಾರ ನಡೆಸಲಿದೆ. ಇದರ ಜತೆಗೆ

6 Mar 2026 7:48 pm
ಕತಾರ್‌ನಲ್ಲಿರುವ ಭಾರತೀಯರಿಗೆ ತುರ್ತು ಸಲಹೆ: ಸುರಕ್ಷಿತ ಸ್ಥಳದಲ್ಲೇ ಉಳಿಯಲು ಭಾರತೀಯ ರಾಯಭಾರಿ ಕಚೇರಿ ಸೂಚನೆ

ಮಧ್ಯಪ್ರಾಚ್ಯದಲ್ಲಿ ಯುದ್ಧೋನ್ಮಾದ ಹೆಚ್ಚಾಗುತ್ತಿದ್ದು, ಕತಾರ್‌ನಲ್ಲಿರುವ ಭಾರತೀಯರಿಗೆ ಭಾರತೀಯ ರಾಯಭಾರಿ ಕಚೇರಿ ತುರ್ತು ಸಲಹೆ ನೀಡಿದೆ. ಸುರಕ್ಷಿತ ಸ್ಥಳಗಳಲ್ಲಿ ಇರುವಂತೆ, ತೆರೆದ ಪ್ರದೇಶಗಳಿಂದ ದೂರ ಇರುವಂತೆ ಮಾರ್ಗಸೂ

6 Mar 2026 7:23 pm
ತೂಕ ಹೆಚ್ಚಾದ್ರೆ ಮಂಡಿನೋವು ಹೆಚ್ಚುತ್ತಾ? ವಿಟಮಿನ್‌ ಯಾಕೆ ಬೇಕು? Dr. Chandrashekara C M

ತೂಕ ಹೆಚ್ಚಾದ್ರೆ ಮಂಡಿನೋವು ಹೆಚ್ಚುತ್ತಾ? ವಿಟಮಿನ್‌ ಯಾಕೆ ಬೇಕು? Dr. Chandrashekara C M

6 Mar 2026 7:00 pm
Ind Vs Nz- ಕಿವೀಸ್ ವಿರುದ್ಧ ಫೈನಲ್ ಹಣಾಹಣಿಗೆ ಅಭಿಷೇಕ್ ಶರ್ಮಾ ಸೇರಿ 2 ಬದಲಾವಣೆ? ಹೀಗಿದೆ ಭಾರತ ಸಂಭಾವ್ಯ ಇಲೆವೆನ್

ICC T20 World Cup Final- ಸತತ ಎರಡನೇ ಬಾರಿಗೆ ಟಿ20 ವಿಶ್ವಕಪ್ ಫೈನಲ್ ತಲುಪಿರುವ ಭಾರತ ತಂಡ ಇದೀಗ ಇತಿಹಾಸ ನಿರ್ಮಿಸುವ ತವಕದಲ್ಲಿದೆ. ಆದರೆ ಸೆಮಿಫೈನಲ್ ನಲ್ಲಿ ಆಡಿದ ತಂಡವನ್ನು ಉಳಿಸಿಕೊಳ್ಳುತ್ತದಾ ಅಥವಾ ಬದಲಾವಣೆಗಳನ್ನು ಮಾಡಿಕೊಳ್ಳುತ್ತದ

6 Mar 2026 6:44 pm
ಬಜೆಟ್ ಟೀಕಿಸಲು ಬಿಜೆಪಿಗೆ ನೈತಿಕತೆ ಇಲ್ಲ, ಸಾಲ ಮಾಡಿದರೂ ವಿತ್ತೀಯ ಶಿಸ್ತು ಪಾಲನೆಯಾಗಿದೆ: ಸಿದ್ದರಾಮಯ್ಯ

ಸಾಲ ಎಲ್ಲಾ ಕಾಲದಲ್ಲೂ ಮಾಡಿದ್ದಾರೆ. ಬಿಜೆಪಿ ಅವರ ಕಾಲದಲ್ಲೂ ಮಾಡಲಾಗಿದೆ. ನಮ್ಮ ಕಾಲದಲ್ಲೂ ಸಾಲ ಮಾಡಿದ್ದೇವೆ. ಕೇಂದ್ರ ಸರ್ಕಾರ ವಿತ್ತೀಯ ಶಿಸ್ತು ಉಲ್ಲಂಘಿಸಿ ಸಾಲ ಮಾಡಿದೆ. ಆದರೆ ನಾವು ವಿತ್ತೀಯ ಶಿಸ್ತು ಪಾಲನೆ ಮಾಡಿದ್ದೇವೆ.

6 Mar 2026 6:16 pm
ಕರ್ನಾಟಕ ಬಜೆಟ್‌ನಲ್ಲಿ ಸಿನಿಮಾ ಕ್ಷೇತ್ರಕ್ಕೆ ಬಂಪರ್: ಕನ್ನಡ ಚಿತ್ರಗಳಿಗೆ ಸಬ್ಸಿಡಿ, 20 ಕೋಟಿ ರೂಪಾಯಿ ಘೋಷಿಸಿದ ಸಿದ್ದರಾಮಯ್ಯ!

CM Siddaramaiah Budget 2026: ಈ ಬಾರಿಯ ಬಜೆಟ್‌ನಲ್ಲಿ ಕನ್ನಡ ಚಿತ್ರರಂಗಕ್ಕೆ ಸಿಎಂ ಸಿದ್ದರಾಮಯ್ಯ ಬಂಪರ್ ಕೊಡುಗೆ ಕೊಟ್ಟಿದ್ದಾರೆ. 'ಕನ್ನಡ ಸಿನಿಮಾಗಳಿಗೆ ಸಬ್ಸಿಡಿ ಕೊಡುತ್ತಿಲ್ಲ' ಎಂದು ಇಷ್ಟು ದಿನ ಕೊರಗುತ್ತಿದ್ದ ಫಿಲ್ಮ್ ಮೇಕರ್ಸ್‌ಗೆ ಇದೀ

6 Mar 2026 5:53 pm
Ind Vs Nz- ಅಹ್ಮದಾಬಾದ್ ನಲ್ಲಿ ಹಿಂದಿನ ಅಪವಾದಗಳನ್ನು ಮೀರಿ ಗೆಲ್ಲುತ್ತಾ ಭಾರತ ತಂಡ? ಹೇಗಿದೆ ಮೋದಿ ಕ್ರೀಡಾಂಗಣದ ಪಿಚ್?

India Vs New Zealand T20 World Cup Final- ಟಿ20 ಕ್ರಿಕೆಟ್ ಇತಿಹಾಸದಲ್ಲೇ ಯಾವ ಚಾಂಪಿಯನ್ ತಂಡವೂ ವಿಶ್ವಕಪ್ ಅನ್ನು ಉಳಿಸಿಕೊಂಡಿರುವ ಉದಾಹರಣೆಯಿಲ್ಲ. ಸತತ ಎರಡನೇ ಬಾರಿಗೆ ಫೈನಲ್ ತಲುಪಿರುವ ಭಾರತ ತಂಡ ಇದೀಗ ಜಗತ್ತಿನ ಯಾವ ತಂಡವೂ ಮಾಡದ ಸಾಧನೆ ಮಾಡುವ ತ

6 Mar 2026 5:19 pm
ಕರ್ನಾಟಕ ಬಜೆಟ್ 2026 : ಕುಳಿತುಕೊಳ್ಳಲು ಸ್ಪೀಕರ್ ಖಾದರ್ ಮನವಿ ಮಾಡಿದರೂ ನಿಂತೇ ಭಾಷಣ ಮುಗಿಸಿದ ಸಿದ್ದರಾಮಯ್ಯ!

ಕರ್ನಾಟಕ ಬಜೆಟ್ 2026 ನ್ನು ಸಿಎಂ ಸಿದ್ದರಾಮಯ್ಯ ಅವರು ಶುಕ್ರವಾರ ವಿಧಾನಸಭೆಯಲ್ಲಿ ಮಂಡನೆ ಮಾಡಿದರು. ಕಳೆದ ಬಾರಿ ಕಾಲು ನೋವಿನ ಕಾರಣದಿಂದಾಗಿ ಅವರು ಕುಳಿತುಕೊಂಡು ಬಜೆಟ್ ಭಾಷಣ ಮುಗಿಸಿದ್ದರು. ಆದರೆ ಈ ಬಾರಿ ಕುಳಿತುಕೊಂಡು ಬಜೆಟ್

6 Mar 2026 5:01 pm
ರಾಜ್ಯದ 9 ಹೊಸ ರೈಲು ಮಾರ್ಗ ಯೋಜನೆಗೆ ಬಜೆಟ್‌ನಲ್ಲಿ 600 ಕೋಟಿ ರೂ. ಅನುದಾನ; ತುಮಕೂರು - ದಾವಣಗೆರೆ ಸೇರಿ ಯಾವೆಲ್ಲಾ?

ರಾಜ್ಯದಲ್ಲಿ ಹೊಸದಾಗಿ ನಿರ್ಮಿಸಲಾಗುತ್ತಿರುವ ರೈಲ್ವೆ ಮಾರ್ಗಗಳಿಗೆ ಬಜೆಟ್‌ನಲ್ಲಿ 600 ಕೋಟಿ ರೂ. ಅನುದಾನ ನೀಡಲಾಗಿದೆ. ಈ ಬಗ್ಗೆ ಬಜೆಟ್‌ ಭಾಷಣದಲ್ಲಿ ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ. ತುಮಕೂರು ದಾವಣಗೆರೆ ನೇರ ರೈಲು ಮಾರ್

6 Mar 2026 4:47 pm
ಅಸ್ಸಾಂನಲ್ಲಿ ಸುಖೋಯ್ ಯುದ್ಧ ವಿಮಾನ ಪತನ: 'ಆಪರೇಷನ್ ಸಿಂಧೂರ್‌'ನಲ್ಲಿ ಭಾಗಿಯಾಗಿದ್ದ ಪೈಲಟ್ ಪುರವೇಶ್ ದುರಾಗ್ಕರ್‌ ಹುತಾತ್ಮ

ಅಸ್ಸಾಂನ ಕಾರ್ಬಿ ಆಂಗ್ಲಾಂಗ್ ಪ್ರದೇಶದಲ್ಲಿ ಭಾರತೀಯ ವಾಯುಪಡೆಯ ಸುಖೋಯ್ Su-30 MKI ಯುದ್ಧವಿಮಾನ ಪತನಗೊಂಡಿದ್ದು, ಫ್ಲೈಟ್ ಲೆಫ್ಟಿನೆಂಟ್ ಪುರವೇಶ್ ದುರಾಗ್ಕರ್ ಮತ್ತು ಸ್ಕ್ವಾಡ್ರನ್ ಲೀಡರ್ ಅನುಜ್ ಹುತಾತ್ಮರಾಗಿದ್ದಾರೆ. ಕಳೆದ ವ

6 Mar 2026 4:28 pm
Liquor Price : ಬಜೆಟ್‌ನಲ್ಲಿ ಐತಿಹಾಸಿಕ ನಿರ್ಧಾರ - ಇನ್ಮುಂದೆ ಸರ್ಕಾರದ ಕೈಯಲ್ಲಿ ಇರಲ್ಲ 'ಬೆಲೆ ನಿಯಂತ್ರಣ'

New Rules for Liquor Sale in Karnataka : ಸಿದ್ದರಾಮಯ್ಯನವರು ತಮ್ಮ ಹದಿನೇಳನೇ ಬಜೆಟ್’ನಲ್ಲಿ ಹಲವು ಹೊಸ ಕ್ರಮಗಳನ್ನು ಪ್ರಕಟಿಸಿದ್ದಾರೆ, ಅದರಲ್ಲಿ ಅಬಕಾರಿ ಇಲಾಖೆಗೆ ಸಂಬಂಧಿಸಿದ ವಿಚಾರವೂ ಇದೆ. ಇನ್ನು ಮುಂದೆ, ಮದ್ಯದ ಬೆಲೆಯನ್ನು ಇಳಿಸುವುದು ಅಥವಾ

6 Mar 2026 4:19 pm
ಅಕ್ಷರ್ ಪಟೇಲ್ ಹಿಡಿದ 2 ಕ್ಯಾಚ್ ಗಳಲ್ಲಿ ಯಾವುದು ಕಷ್ಟಕರ? ಚೆಂಡೇ ನನ್ನ ಬೆನ್ನಟ್ಟುತ್ತಿರುವಂತೆ ಭಾಸವಾಗಿತ್ತು ಎಂದ ಬಾಪೂ!

Axar Patel Catches- ಬ್ಯಾಟಿಂಗ್ ಗೆ ಸಹಾಯಕಾರಿಯಾದ ಪಿಚ್ ನಲ್ಲಿ ವಿಕೆಟ್ ಸಿಗುತ್ತಿಲ್ಲವೆಂದರೆ ನೆರವಿಗೆ ಬರುವುದು ಚುರುಕಾದ ಫೀಲ್ಡಿಂಗ್. ಇಂಗ್ಲೆಂಡ್ ವಿರುದ್ಧ ಪಂದ್ಯದಲ್ಲಿ ಅಕ್ಷರ್ ಪಟೇಲ್ ಒಟ್ಟು ಮೂರು ಕ್ಯಾಚ್ ಗಳನ್ನು ಹಿಡಿದರು. ಆ ಮೂ

6 Mar 2026 3:15 pm
ಬಾಲಿವುಡ್‌ ಗೆ ಪಾದರ್ಪಣೆ ಮಾಡ್ತಾರಾ ಬ್ಲಾಕ್‌ ಪಿಂಕ್‌ Jisoo? ʼಬಾಯ್‌ಫ್ರೆಂಡ್ ಆನ್ ಡಿಮ್ಯಾಂಡ್ʼ ಪ್ರಮೋಶನ್‌ ವೇಳೆ ಕೊಟ್ಟ ಉತ್ತರ ಹೀಗಿದೆ..

ಬ್ಲಾಕ್‌ ಪಿಂಕ್‌ ಸದಸ್ಯೆ ಜಿಸೂ (Jisoo) ಹಾಗೂ ಕೊರಿಯನ್‌ ನಟ ಸಿಯೋ ಇನ್ ಗುಕ್ (Seo In Guk) ನಟನೆಯ ಹೊಸ ರೋಮ್ಯಾಂಟಿಕ್‌ ಕಾಮೆಡಿ ಡ್ರಾಮ ʼಬಾಯ್‌ಫ್ರೆಂಡ್ ಆನ್ ಡಿಮ್ಯಾಂಡ್ʼ ಇಂದು ಮಾ.6ರಂದು ಬಿಡುಗಡೆಯಾಗಲಿದ್ದು, ಇದ ಪ್ರಮೋಶನ್‌ ಭಾಗವಾಗಿ ಭಾ

6 Mar 2026 3:11 pm
Karnataka Budget 2026 : 2ನೇ ಐಟಿ ಸಿಟಿ ಮತ್ತು ʻವಿಜ್ಞಾನ ನಗರ’ವನ್ನು ಘೋಷಿಸಿದ ಸಿದ್ದರಾಮಯ್ಯ

Karnataka's Second IT City : ಪ್ರಸ್ತುತ ಸಾಲಿನಲ್ಲಿ AI ಕ್ಷೇತ್ರವನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಹಲವಾರು ಸುಧಾರಿತ ಕ್ರಮಗಳನ್ನು ತೆಗೆದುಕೊಳ್ಳುವ ವಿಷಯವನ್ನು ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಬಜೆಟ್’

6 Mar 2026 2:52 pm
ಸಿದ್ದರಾಮಯ್ಯ ಬಜೆಟ್ ಭಾಷಣ ಮುಗಿಸುತ್ತಿದ್ದಂತೆ ಗೋವಿಂದ ಗೋವಿಂದ ಎಂದು ಘೋಷಣೆ ಕೂಗಿದ ಬಿಜೆಪಿ!

ಸಿದ್ದರಾಮಯ್ಯ ಬಜೆಟ್ ಭಾಷಣ ಮುಗಿಸುತ್ತಿದ್ದಂತೆ ಬಿಜೆಪಿ ಸದಸ್ಯರು ಗೋವಿಂದ ಗೋವಿಂದ ಎಂದು ಘೋಷಣೆ ಕೂಗುವ ಮೂಲಕ ತಮ್ಮ ವಿರೋಧ ಸೂಚಿಸಿದರು. 17 ನೇ ಬಜೆಟ್ ಮಂಡಿಸಿದ ಸಿದ್ದರಾಮಯ್ಯ ಕೆಲವೊಂದು ಗಮನ ಸೆಳೆಯುವ ಯೋಜನೆಗಳನ್ನು ಘೋಷಣೆ ಮ

6 Mar 2026 2:51 pm
ಕರ್ನಾಟಕ ಬಜೆಟ್‌ 2026: ಬೆಂಗಳೂರು, ಮೈಸೂರು ಸೇರಿ 31 ಜಿಲ್ಲೆಗಳಿಗೆ ಏನೆಲ್ಲಾ ಯೋಜನೆ? ಎಷ್ಟು ಅನುದಾನ? ಜಿಲ್ಲಾವಾರು ವಿವರ

ಸಿಎಂ ಸಿದ್ದರಾಮಯ್ಯ ಅವರು ತಮ್ಮ 17 ನೇ ಬಜೆಟ್‌ ಅನ್ನು ಯಶಸ್ವಿಯಾಗಿ ಮಂಡನೆ ಮಾಡಿದ್ದಾರೆ. ಬಜೆಟ್‌ ಅನ್ನು ಬೆಂಗಳೂರಿಗೆ ಅಥವಾ ತಮ್ಮ ತವರು ಜಿಲ್ಲೆಗಳಿಗೆ ಸೀಮಿತಗೊಳಿಸದೇ ರಾಜ್ಯದ 31 ಜಿಲ್ಲೆಗೂ ಅನುದಾನ ನೀಡಿದ್ದಾರೆ. ಯಾವೆಲ್ಲಾ ಜ

6 Mar 2026 2:35 pm
Agriculture Budget: ಹಸು-ಎಮ್ಮೆ ಖರೀದಿಗೆ ಪ್ರೋತ್ಸಾಹಧನಕ್ಕೆ 40 ಕೋಟಿ ರೂ ಮೀಸಲು: ಕೃಷಿ ಸಾಲ, ನೀರಾವರಿ ಯೋಜನೆಗಳ ಬಗ್ಗೆ ಮಹತ್ವದ ಅಪ್‌ಡೇಟ್

Karnataka Budget 2026 to Agriculture: ಕೃಷಿ, ಹೈನುಗಾರಿಕೆ, ರೇಷ್ಮೆ, ಮೀನುಗಾರಿಕೆ ಉತ್ತೇಜಿಸಲು ರಾಜ್ಯ ಸರಕಾರಿ ಈ ಬಾರಿ ಹಲವು ಘೋಷಣೆಗಳನ್ನು ಮಾಡಿದೆ. ಸಹಾಯಧನಗಳನ್ನು ಹೆಚ್ಚು ಮಾಡಿದ್ದು, ಪ್ರೋತ್ಸಾಹಧನ, ಸಾಲ ಸವಲತ್ತುಗಳನ್ನು ಮುಂದುವರಿಸಿದೆ. ಅಲ್

6 Mar 2026 2:15 pm
ಕರ್ನಾಟಕ ಬಜೆಟ್ 2026: SC / ST ಕಲ್ಯಾಣಕ್ಕಾಗಿ ದಾಖಲೆಯ 44,632 ಕೋಟಿ ಅನುದಾನ ಘೋಷಿಸಿದ ಸಿದ್ದರಾಮಯ್ಯ!

CM Siddaramaiah Budget 2026: ತಮ್ಮ ದಾಖಲೆಯ 17ನೇ ಬಜೆಟ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪರಿಶಿಷ್ಟ ಜಾತಿ ಹಾಗೂ ಬುಡಕಟ್ಟು ಯೋಜನೆಗಳಿಗಾಗಿ ದಾಖಲೆಯ 42,632 ಕೋಟಿ ರೂಪಾಯಿ ಅನುದಾನವನ್ನ ಘೋಷಿಸಿದ್ದಾರೆ. ಜೊತೆಗೆ ಗಂಗಾ ಕಲ್ಯಾಣ ಸೇರಿದಂತೆ ವಿವಿ

6 Mar 2026 2:05 pm
ಕರ್ನಾಟಕ ಬಜೆಟ್‌ 2026 : ಸಿದ್ದು ಆಯವ್ಯಯದಲ್ಲಿ ಯಾವ ಇಲಾಖೆಗೆ ಎಷ್ಟು ಹಣ ಹಂಚಿಕೆ?

ಸಿಎಂ ಸಿದ್ದರಾಮಯ್ಯ ಅವರು ಶುಕರವಾರ ತಮ್ಮ 17 ನೇ ಬಜೆಟ್ ಮಂಡನೆ ಮಾಡಿದ್ದಾರೆ. ಈ ಮೂಲಕ ಸಿದ್ದರಾಮಯ್ಯ ಅವರು ಮತ್ತೊಂದು ದಾಖಲೆ ನಿರ್ಮಿಸಿದ್ದಾರೆ. ಶಿಕ್ಷಣ ಇಲಾಖೆಗೆ 47,224 ಕೋಟಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ 34,929 ಕೋಟಿ ಅನು

6 Mar 2026 1:55 pm
Karnataka Budget 2026: ಶಕ್ತಿ ಯೋಜನೆಗೆ 5300 ಕೋಟಿ ರೂ; 3 ಪಟ್ಟಣಕ್ಕೆ ಹೊಸ ಬಸ್‌ ನಿಲ್ದಾಣ; 5 ಸಾವಿರ ಹೊಸ ಬಸ್‌ ರಸ್ತೆಗೆ

ಸಿಎಂ ಸಿದ್ದರಾಮಯ್ಯ ಅವರು ಬಜೆಟ್‌ನಲ್ಲಿ ಸಾರಿಗೆ ವಲಯಕ್ಕೆ ಭರ್ಜರಿ ಅನುದಾನ ನೀಡಿದ್ದಾರೆ. ಪ್ರಮುಖವಾಗಿ ಶಕ್ತಿ ಯೋಜನೆಗೆ 5300 ಕೋಟಿ ಮೀಸಲಿಟ್ಟಿದ್ದು, ಇವಿ ಹಾಗೂ ಡೀಸೆಲ್ ಹೊಸ ಬಸ್‌ ಖರೀದಿಗೆ ನಿರ್ಧರಿಸಿದ್ದಾರೆ. ಜತೆಗೆ 3 ಪಟ್ಟಣ

6 Mar 2026 1:48 pm
ಕರ್ನಾಟಕ ಬಜೆಟ್’ನಲ್ಲಿ ಮಹಿಳೆಯರಿಗೆ ಋತುಚಕ್ರದ ರಜೆ ಘೋಷಣೆ : Breast Cancer ತಡೆಗೆ ಲಸಿಕಾ ಕಾರ್ಯಕ್ರಮ

Menstrual Leave and Breast Cancer Vaccination : ನಾವು ರೂಪಿಸುವ ಯೋಜನೆಗಳು, ವಿನಿಯೋಗಿಸುವ ಅನುದಾನಗಳು ಯಾರ ಏಳಿಗೆಯನ್ನು ಬಯಸುತ್ತವೆ, ಅವುಗಳು ಸದುದ್ದೇಶದಿಂದ ರೂಪುಗೊಂಡಿವೆಯೆ ಎಂಬುದನ್ನು ಅರಿತು ಮುನ್ನಡೆಯಬೇಕಾಗಿದೆ. ಜನಕೇಂದ್ರಿತ ಆರ್ಥಿಕ ತತ್ವಗಳ

6 Mar 2026 1:32 pm
ಕರ್ನಾಟಕ ಬಜೆಟ್‌ 2026 : ಒಟ್ಟಾರೆ ಆಯವ್ಯಯದ ಹೂರಣ ಬೃಹತ್ ಶೂನ್ಯ ಎಂದ ಸುನೀಲ್ ಕುಮಾರ್

ಸಿಎಂ ಸಿದ್ದರಾಮಯ್ಯ ಅವರು ಮಂಡಿಸಿರುವ 17 ನೇ ಬಜೆಟ್‌ ಗೆ ಬಿಜೆಪಿ ಟೀಕೆ ಮಾಡಿದೆ. ಒಟ್ಟಾರೆ ಆಯವ್ಯಯದ ಹೂರಣ ಬೃಹತ್ ಶೂನ್ಯ ಎಂದು ಬಿಜೆಪಿ ಶಾಸಕ ಸುನೀಲ್ ಕುಮಾರ್ ಅಭಿಪ್ರಾಯಪಟ್ಟಿದ್ದಾರೆ. ಇಲಾಖಾವಾರು ಬಜೆಟ್ ವಿಶ್ಲೇಷಣೆ ನಡೆಸಿದಾ

6 Mar 2026 1:13 pm
ಕರ್ನಾಟಕ ಬಜೆಟ್ 2026: ಗೃಹಲಕ್ಷ್ಮಿ ಯೋಜನೆಗಾಗಿ 28,608 ಕೋಟಿ ಮೀಸಲಿಟ್ಟ ಸಿದ್ದರಾಮಯ್ಯ!

CM Siddaramaiah Budget 2026: ತಮ್ಮ ದಾಖಲೆಯ 17ನೇ ಬಜೆಟ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಹಿಳೆಯರಿಗೆ ಗುಡ್ ನ್ಯೂಸ್ ನೀಡಿದ್ದಾರೆ. ಗೃಹಲಕ್ಷ್ಮೀಯರು ಸಂತಸ ಪಡುವ ಸುದ್ದಿಯನ್ನೇ ಕೊಟ್ಟಿದ್ದಾರೆ. ಪ್ರಸಕ್ತ ಸಾಲಿನ ಗೃಹಲಕ್ಷ್ಮಿ ಯೋಜನೆಗಾಗ

6 Mar 2026 12:49 pm
Karnataka Budget - ಕಂದಾಯ ಇಲಾಖೆ: E-KYC, Face Recognition ಕಡ್ಡಾಯ, ಕಾಗದರಹಿತ ನೋಂದಣಿಗಾಗಿ ನವೀನ ಪ್ಲಾಟ್‌ಫಾರ್ಮ್‌

Karnataka Revenue Department : ರಾಜ್ಯ ಸರ್ಕಾರಕ್ಕೆ ಪ್ರಮುಖ ಆದಾಯದ ಮೂಲ ಸಚಿವಾಲಯವಾಗಿರುವ ಕಂದಾಯ ಇಲಾಖೆಯಲ್ಲಿ ಹಲವು ಬದಲಾವಣೆಯನ್ನು ತರುವ ನಿರ್ಧಾರವನ್ನು ಸಿದ್ದರಾಮಯ್ಯ ತನ್ನ ಬಜೆಟ್’ನಲ್ಲಿ ಮಂಡಿಸಿದ್ದಾರೆ. ಕಾಗದರಹಿತ ನೋಂದಣಿ ಸೇರಿದಂತೆ

6 Mar 2026 12:44 pm
ಅಸ್ಸಾಂನಲ್ಲಿ ಸುಖೋಯ್ ಜೆಟ್ ಪತನ: ವಿಮಾನದಲ್ಲಿದ್ದ 2 ಪೈಲಟ್‌ ಮೃತ ಎಂದು IAF ಘೋಷಣೆ

ಅಸ್ಸಾಂನ ಜೋಹಾರ್ತ್‌ ನಿಂದ ಮಾ.5ರ ಸಂಜೆ ತರಬೇತಿಗಾಗಿ ಟೇಕಾಫ್‌ ಆಗಿದ್ದ ಸುಖೋಯ್ Su-30MKI ಯುದ್ಧವಿಮಾನ ಅಲ್ಲಿಂದ ಸುಮಾರು 60 ಕಿ.ಮೀ ದೂರದಲ್ಲಿ ಕರ್ಬಿ ಆಂಗ್ಲಾಂಗ್ ಪ್ರದೇಶದಲ್ಲಿ ಸಂಪರ್ಕ ಕಳೆದುಕೊಂಡು ಪತನವಾಗಿದ್ದು,ಈ ಜೆಟ್‌ ನಲ್ಲಿ

6 Mar 2026 12:41 pm
ಕರ್ನಾಟಕ ಬಜೆಟ್‌ 2026 : ಧನಶೀಲ ಮನಶೀಲ ತನುಶೀಲ, ಗಮನ ಸೆಳೆದ ವಚನ ಹಾಗೂ ಕವಿತೆಗಳ ಸಾಲುಗಳು

ಸಿಎಂ ಸಿದ್ದರಾಮಯ್ಯ ಅವರು ತಮ್ಮ 17 ನೇ ಬಜೆಟ್ ಮಂಡನೆ ಮಾಡಿದರು. ಶುಕ್ರವಾರ ಬಜೆಟ್ ಮಂಡನೆ ಮಾಡುವ ಮೂಲಕ ಮತ್ತೊಂದು ದಾಖಲೆ ನಿರ್ಮಿಸಿದರು. ಕಳೆದ ಬಾರಿಯ ಬಜೆಟ್ ಭಾಷಣದಲ್ಲಿ ಸಿದ್ದರಾಮಯ್ಯ ಅವರು ಕೆಲವೊಂದು ಕವಿತೆಗಳ ಸಾಲುಗಳನ್ನು

6 Mar 2026 12:38 pm
ಕರ್ನಾಟಕ ಬಜೆಟ್‌ 2026: ದಾವಣಗೆರೆ ದಕ್ಷಿಣ ಕ್ಷೇತ್ರಕ್ಕೆ ಬರೋಬ್ಬರಿ 100 ಕೋಟಿ ರೂ. ಘೋಷಿಸಿದ ಸಿಎಂ ಸಿದ್ದರಾಮಯ್ಯ

CM Siddaramaiah Budget 2026: ಸಿಎಂ ಸಿದ್ದರಾಮಯ್ಯ ಅವರು ಕರ್ನಾಟಕ ಬಜೆಟ್‌ನಲ್ಲಿ ದಾವಣಗೆರೆ ದಕ್ಷಿಣ ಕ್ಷೇತ್ರಕ್ಕೆ 100 ಕೋಟಿ ರೂ. ಅನುದಾನ ಘೋಷಣೆ ಮಾಡಿದ್ದಾರೆ. ಉಪ ಚುನಾವಣೆ ಹಿನ್ನೆಲೆ ಇಷ್ಟೊಂದು ಅನುದಾನ ನೀಡಲಾಗಿದೆ ಎನ್ನಲಾಗಿದೆ. ನಗರಾಭಿವೃದ

6 Mar 2026 12:01 pm
ಶಿಕ್ಷಣ ಕ್ಷೇತ್ರಕ್ಕೆ ಬಜೆಟ್: 15 ಸಾವಿರ ಬೋಧಕ ಹುದ್ದೆಗಳ ಭರ್ತಿ, 800 ಕರ್ನಾಟಕ ಪಬ್ಲಿಕ್ ಶಾಲೆಗಳಾಗಿ ಉನ್ನತೀಕರಣ ಸೇರಿದಂತೆ ಇಲ್ಲಿವೆ ಪ್ರಮುಖಾಂಶ

ಶಾಲೆಗಳ ಮೂಲಭೂತ ಸೌಕರ್ಯ ಅಭಿವೃದ್ಧಿಗೆ 565 ಕೋಟಿ ರೂ ಅನುದಾನ ಸೇರಿದಂತೆ, ಶಿಕ್ಷಕರ ಹುದ್ದೆಗಳ ಭರ್ತಿ, ಕಲ್ಯಾಣ ಕರ್ನಾಟಕದಲ್ಲಿ ಪ್ರಥಮ ದರ್ಜೆ ಕಾಲೇಜುಗಳ ಸ್ಥಾಪನೆಗೆ ಅನುದಾನ ನೀಡಲಾಗಿದೆ.

6 Mar 2026 12:00 pm
ಕರ್ನಾಟಕ ಬಜೆಟ್ : ಉರ್ದು ಶಾಲೆಗಳನ್ನು KPS ಮಾದರಿಯಲ್ಲಿ ಉನ್ನತೀಕರಿಸಲು 600 ಕೋಟಿ

Karnataka Budge and Minority Community: ಮುಖ್ಯಮಂತ್ರಿ ಸಿದ್ದರಾಮಯ್ಯನವರು ಪ್ರಸಕ್ತ ಸಾಲಿನ ಬಜೆಟ್ ಅನ್ನು ಮಂಡಿಸಿದ್ದಾರೆ. ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಗೆ ಹಲವು ಹೊಸ ಯೋಜನೆಗಳನ್ನು ಘೋಷಿಸಿದ್ದಾರೆ. ಜೊತೆಗೆ, ಅನುದಾನದ ಮೊತ್ತದ ಬಗ್ಗೆಯೂ ತಮ್ಮ ಬಜ

6 Mar 2026 11:56 am
Karnataka Budget 2026: ಬೆಂಗಳೂರಿಗೆ ಬಂಪರ್‌ ಕೊಡುಗೆ! ನಮ್ಮ ಮೆಟ್ರೋ, ರಸ್ತೆ ಅಭಿವೃದ್ಧಿಗೆ ಸಿಕ್ಕ ಅನುದಾನ ಎಷ್ಟೆಷ್ಟು?

CM Siddaramaiah Budget 2026: ತಮ್ಮ ದಾಖಲೆಯ 17ನೇ ಬಜೆಟ್‌ನಲ್ಲಿ ಸಿದ್ದರಾಮಯ್ಯ ಬೆಂಗಳೂರಿಗೆ ಭರ್ಜರಿ ಕೊಡುಗೆಯನ್ನೇ ನೀಡಿದ್ದಾರೆ. ಬೆಂಗಳೂರು ರಸ್ತೆ ಅಭಿವೃದ್ಧಿ, ನಮ್ಮ ಮೆಟ್ರೋ ಹಾಗೂ ಕುಡಿಯುವ ನೀರಿಗಾಗಿ ಸಿಎಂ ಸಿದ್ದರಾಮಯ್ಯ ಬಂಪರ್‌ ಅನುದಾನ

6 Mar 2026 11:45 am
ಇರಾನ್‌ ಬಿಕ್ಕಟ್ಟಿನ ಮಧ್ಯೆ ರಷ್ಯಾದ ತೈಲ ಖರೀದಿಗೆ USನಿಂದ 30 ದಿನಗಳ ವಿಶೇಷ ರಿಯಾಯಿತಿ! ಏನಿದು ಅಮೆರಿಕಾದ ಹೊಸ ನೀತಿ?

ಇರಾನ್‌ ಯುದ್ದದಿಂದಾಗಿ ಜಾಗತಿಕ ತೈಲ ಮಾರುಕಟ್ಟೆ ತಲ್ಲಣಗೊಂಡಿದ್ದು, ಹೊರ್ಮುಜ್‌ ಜಲಸಂಧಿ ಸ್ಥಗಿತದಿಂದಾಗಿ ತೈಲ ಪೂರೈಕೆಯಲ್ಲಿ ಕೊರತೆಯುಂಟಾಗುವ ಜೊತೆಗೆ ತೈಲ ಬೆಲೆ ಗಗನಕ್ಕೇರುವ ಆತಂಕ ಎದುರಾಗಿತ್ತು. ಈ ಮಧ್ಯೆ ಭಾರತಕ್ಕೆ ಅಮ

6 Mar 2026 11:31 am
ಕರ್ನಾಟಕ ಬಜೆಟ್ 2026: ಕಾರವಾರ, ಯಾದಗಿರಿಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ; 2 ಜಿಲ್ಲೆಗೆ ಮೆಡಿಕಲ್ ಕಾಲೇಜು - ಸಿದ್ದರಾಮಯ್ಯ

ಈ ಬಾರಿಯ ಕರ್ನಾಟಕ ಬಜೆಟ್‌ನಲ್ಲಿ ಆರೋಗ್ಯ ಮತ್ತು ವೈದ್ಯಕೀಯ ಕ್ಷೇತ್ರಕ್ಕೆ ಭರ್ಜರಿ ಅನುದಾನ ಘೋಷಣೆ ಮಾಡಲಾಗಿದೆ. ಪ್ರಮುಖವಾಗಿ ಕಾರವಾರ, ಯಾದಗಿರಿ ಜಿಲ್ಲೆಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪನೆಗೆ 100 ಕೋಟಿ ರೂ. ಅನುದಾನ ನ

6 Mar 2026 11:30 am
Karnataka Budget 2026 : ರಾಜ್ಯದ 2 ದೇವಾಲಯಗಳಿಗೆ ಪ್ರಾಧಿಕಾರ ರಚಿಸುವ ಐತಿಹಾಸಿಕ ನಿರ್ಧಾರ ಪ್ರಕಟ

Kukke and Kollur Temple Development Authority : ಗೃಹಲಕ್ಷ್ಮಿ ಯೋಜನೆಗೆ 28,608 ಕೋಟಿ ರೂಪಾಯಿ ಮತ್ತು ಮಹಿಳಾ ಕಲ್ಯಾಣಕ್ಕೆ 94,663 ಕೋಟಿ ರೂಪಾಯಿ ಸೇರಿದಂತೆ, ಹಲವು ಹೊಸ ಯೋಜನೆಗಳನ್ನು ಜಾರಿಗೆ ತರುವ ನಿರ್ಧಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ರಾ

6 Mar 2026 11:14 am
ಜೋಳದ ಚಿಗುರು ತಿಂದ 58 ಕುರಿಗಳು ಸೈನೈಡ್‌ ಪಾಯ್ಸಿನಿಂಗ್ ನಿಂದ ದಾರುಣ ಸಾವು: 48 ಕುರಿಗಳು ಪ್ರಾಣಾಪಾಯದಿಂದ ಪಾರು!

ಹಾಸನದ ಜಾವಗಲ್‌ ನಲ್ಲಿ ಶಿರಾ ಕಡೆಯಿಂದ ಕುರಿ ಮಂದೆಯೊಂದಿಗೆ ಕುರಿಗಾಹಿಗಳು ಬಂದಿದ್ದು, ಈ ವೇಳೆ, ದೊಡ್ಡಘಟ್ಟ ಗ್ರಾಮದಲ್ಲಿನ ಹೊಲವೊಂದರಲ್ಲಿ ಕುರಿಮಂದೆ ಮೇಯಿಸಲು ಒಪ್ಪಂದ ಮಾಡಿಕೊಂಡಿದ್ದು, ಈ ಹೊಲದಲ್ಲಿ ಜೋಳದ ಚಿಗುರು ತಿಂದಿವ

6 Mar 2026 10:29 am
Karnataka Budget Highlights: ಬಜೆಟ್‌ ಮಂಡನೆ ಆರಂಭಿಸಿದ ಸಿಎಂ ಸಿದ್ದರಾಮಯ್ಯ

CM Siddaramaiah 17th Budget 2026 Speech : ಕೆಲವೇ ಕ್ಷಣದಲ್ಲಿ ಸಿಎಂ ಸಿದ್ದರಾಮಯ್ಯ ಬಜೆಟ್ ಮಂಡನೆ ಆರಂಭಿಸಿದ್ದಾರೆ. ಈಗಾಗಲೇ ಸಚಿವ ಸಂಪುಟದ ಅನುಮೋದನೆ ಸಿಕ್ಕಿದೆ. ಸಂಪೂರ್ಣ ಬಜೆಟ್‌ ಹೈಲೈಟ್ಸ್ ಇಲ್ಲಿರಲಿದೆ.

6 Mar 2026 10:02 am
'ಅಕ್ಷಯಪಾತ್ರೆ'ಯ ಬಗ್ಗೆ ವಾದಿರಾಜರ ಅರ್ಥಗರ್ಭಿತ ಪದ್ಯ - ಹಾಡು ಹಳತು ಭಾವ ನವನವೀನ 127

ಭಾವೀ ಸಮೀರರೆಂದೇ ಖ್ಯಾತಿ ಗಳಿಸಿರುವ, ಮಧ್ವ ಸಿದ್ಧಾಂತದ ಪ್ರಮುಖ ಪ್ರತಿಪಾದಕರಾಗಿರುವ ಶ್ರೀ ವಾದಿರಾಜರು ಕವಿಗಳೂ ಆಗಿದ್ದರು. 'ಹಯವದನ' ಎಂಬ ಅಂಕಿತದಿಂದ ವಾದಿರಾಜರು ಹಲವಾರು ಕೃತಿಗಳನ್ನು ರಚಿಸಿದ್ದಾರೆ. ಪ್ರಸ್ತುತ, ಅಂಕಣಕಾರರ

6 Mar 2026 9:35 am
ಚುನಾವಣೆ ಹೊಸ್ತಿಲಲ್ಲಿ ರಾಜ್ಯಪಾಲರ ಬದಲಾವಣೆ : ’ದಿಗ್ಬ್ರಮೆಯಾಗಿದೆ’ ಎಂದ ಮಮತಾ ಬ್ಯಾನರ್ಜಿ, ಎಂಕೆ ಸ್ಟಾಲಿನ್

Governor's change in Two States : ಐದು ರಾಜ್ಯಗಳ ವಿಧಾನಸಭಾ ಚುನಾವಣೆಗೂ ಮುನ್ನ, ಎರಡು ರಾಜ್ಯಗಳಿಗೆ ನರೇಂದ್ರ ಮೋದಿ ಸರ್ಕಾರ ಮಾಸ್ಟರ್ ಸ್ಟ್ರೋಕ್ ನೀಡಿದೆಯೇ? ಹಲವು ರಾಜ್ಯಗಳಲ್ಲಿ, ಅದರಲ್ಲಿ ಪ್ರಮುಖವಾಗಿ, ಎರಡು ರಾಜ್ಯಗಳ ರಾಜ್ಯಪಾಲರನ್ನು ಕೇಂದ್

6 Mar 2026 9:22 am
Karnataka Budget 2026 : ಸಿದ್ದುನಾಮಿಕ್ಸ್, ಸಿಎಂ ಆಗಿ ಮಂಡಿಸಿದ ಬಜೆಟ್‌ಗಳ 9 ಪ್ರಮುಖ ಘೋಷಣೆಗಳು

ಸಾಮಾಜಿಕ ನ್ಯಾಯದ ಸಾಕಾರ ಮತ್ತು ಸರ್ವರನ್ನೂ ಒಳಗೊಳ್ಳುವ ಅಭಿವೃದ್ಧಿ ಮಾದರಿ ಸಿದ್ದರಾಮಯ್ಯ ಅವರ ಆಡಳಿತದಲ್ಲಿ ಮಿಳಿತವಾಗಿದೆ. ಸದ್ಯಕ್ಕೆ ಗ್ಯಾರಂಟಿ ಇನ್ನಿತರ ಕಲ್ಯಾಣ ಕಾರ್ಯಕ್ರಮಗಳಿಂದ ರಾಜ್ಯದಲ್ಲಿ ಆರ್ಥಿಕತೆಯ ಸವಾಲು ಎದ

6 Mar 2026 9:18 am
ಸಬ್ ರಿಜಿಸ್ಟ್ರಾರ್ ಕಚೇರಿ ಶೀಘ್ರವೇ ಪೇಪರ್‌ಲೆಸ್: 3 ತಿಂಗಳಲ್ಲಿ ಭೂದಾಖಲೆಗಳ ಡಿಜಿಟಲೀಕರಣ ಪೂರ್ಣ; ಇದರ ಪ್ರಯೋಜನವೇನು?

ಮೈಸೂರಿನ ಸಬ್‌ರಿಜಿಸ್ಟ್ರರ್‌ ಕಚೇರಿಗಳಲ್ಲಿ ಭೂ ದಾಖಲೆಗಳನ್ನು ಸಂಪೂರ್ಣವಾಗಿ ಡಿಜಿಟಲೀಕರಣ ಮಾಡುವ ಮೂಲಕ ಶೀಘ್ರವೇ ಸಂಪೂರ್ಣವಾಗಿ ಎಲ್ಲಾ ಕಾರ್ಯಗಳು ಪೇಪರ್‌ಲೆಸ್ ಆಗಲಿದೆ. ಜಿಲ್ಲೆಯಾದ್ಯಂತ ಈ ಹೊಸ ಡಿಜಿಟಲ್‌ ವ್ಯವಸ್ಥೆ ಜಾ

6 Mar 2026 8:59 am
ಐರಿಸ್ ದೆನಾ ಹಡಗಿನ ಶೋಧಕಾರ್ಯ ನಡೆಸುತ್ತಿದ್ದೇವೆ ಎಂದ ಭಾರತೀಯ ನೌಕಾಪಡೆ: ಫಲಿಸಿತಾ ʼಭಾರತದ ಗೆಸ್ಟ್‌ʼ ಎಂಬ ಇರಾನ್‌ ತಂತ್ರ?

ಇರಾನ್‌-ಅಮೆರಿಕಾ ಸಂಘರ್ಷ ಹಿಂದೂಮಹಾಸಾಗರಕ್ಕೂ ವ್ಯಾಪಿಸಿದ್ದು, ಭಾರತದಿಂದ ಇರಾನ್‌ ಗೆ ಮರಳುತ್ತಿದ್ದ ಐರಿಸ್‌ ದೆನಾವನ್ನು ಅಮೆರಿಕಾ ಭಾರತದಿಂದ 300ಕಿ.ಮೀ ದೂರದಲ್ಲಿ ಶ್ರೀಲಂಕಾ ಕರಾವಳಿಯಲ್ಲಿ ಟಾರ್ಪಿಡೋ ಬಳಸುವ ಮೂಲಕ ಧ್ವಂಸಗ

6 Mar 2026 8:18 am
ಸಿಎಂ ಸಿದ್ದರಾಮಯ್ಯ ದಾಖಲೆಯ 17ನೆ ಬಜೆಟ್ ಮಂಡನೆ: 10.15ಕ್ಕೆ ಬಜೆಟ್‌ ಭಾಷಣ ಆರಂಭ, ರಸ್ತೆ ಸೇರಿ ಮೂಲ ಸೌಕರ್ಯಕ್ಕೆ ಒತ್ತು ಸಿಗುವುದೇ?

ಗ್ಯಾರಂಟಿ ಯೋಜನೆಗಳಿಂದ ರಾಜ್ಯದ ಅಭಿವೃದ್ಧಿಗೆ ಹಿನ್ನಡೆಯಾಗಿದೆ ಎಂಬ ವಿಪಕ್ಷಗಳ ಆರೋಪಗಳ ಬೆನ್ನಲ್ಲೇ ನಹತ್ವಾಕಾಂಕ್ಷಿ ರಾಜ್ಯ ಬಜೆಟ್ ಇಂದು ಮಂಡನೆಯಾಗಲಿದೆ. ದಾಖಲೆ ಬಾರಿಗೆ ಬಜೆಟ್ ಮಂಡಿಸುತತಿರುವ ಸಿದ್ದರಾಮಯ್ಯ ಲೆಕ್ಕಾಚಾ

6 Mar 2026 6:11 am
ಕುಡಿಯಲು ತುಂಗೆ ನೀರು ಬೇಡವೇ ಬೇಡ! ಶಿವಮೊಗ್ಗದ ಹೊಳೆಬೆನವಳ್ಳಿ, ಬುಳ್ಳಾಪುರ ಸೇರಿದಂತೆ 50 ಹಳ್ಳಿಗಳ ಜನರ ಆಗ್ರಹ

ತುಂಗಾ ನದಿ ನೀರು ಸದ್ಯದ ಪರಿಸ್ಥಿತಿಗೆ ಜನರಿಗಷ್ಟೇ ಅಲ್ಲ ಜಾನುವಾರುಗಳಿಗೂ ಕುಡಿಯಲು ಯೋಗ್ಯವಾಗಿಲ್ಲ ಎಂದು ಜನ ಕಿಡಿಕಾರಿದ್ದಾರೆ. ಇದರಿಂದ ಶುದ್ಧೀಕರಿಸಿದ ಬಳಿಕವೂ ಹುಳ ಇತ್ಯಾದಿಗಳನ್ನು ನೋಡುತ್ತಿದ್ದಾರೆ. ಕೊಳಚೆ ನೀರು ಸೇರ

6 Mar 2026 6:03 am
ಬೆಂಗಳೂರಲ್ಲಿ ಕಸದ ಬ್ಲಾಕ್‌ಸ್ಪಾಟ್‌ಗಳ ಮುಕ್ತಕ್ಕೆ 316 ಕೋಟಿ ರೂ. ವೆಚ್ಚದಲ್ಲಿ 23 ಎಸ್‌ಟಿಎಸ್‌ಗಳ ನಿರ್ಮಾಣ!

ವಾರ್ಡ್‌ಗಳಿಂದ ಸಂಗ್ರಹಿಸಿದ ಕಸನ್ನು ವಿಲೇವಾರಿಗೆ ಕಸದ ಘಟಕಕ್ಕೆ ತೆಗೆದುಕೊಂಡು ಹೋಗುವ ಮೊದಲು, ಅವುಗಳನ್ನು ಆಟೋಟಿಪ್ಪರ್‌ನಿಂದ ಕ್ಯಾಪ್ಸೂಲ್‌ಗಳಿಗೆ ವೈಜ್ಞಾನಿಕವಾಗಿ ರವಾನೆ ಮಾಡಲಾಗುತ್ತದೆ. ಈ ವೇಳೆ ಲಿಚೆಟ್ ಸಂಗ್ರಹಕ್ಕೂ

6 Mar 2026 5:44 am
ಕರುಳಿನ ಕ್ಯಾನ್ಸರ್‌ಗೆ ಆಹಾರ ಕಾರಣವೇ? ಪೈಲ್ಸ್‌ ಹಾಗೂ ಕ್ಯಾನ್ಸರ್‌ ಲಕ್ಷಣಗಳ ವ್ಯತ್ಯಾಸವೇನು? Dr. Madhusudhan

ಕರುಳಿನ ಕ್ಯಾನ್ಸರ್‌ಗೆ ಆಹಾರ ಕಾರಣವೇ? ಪೈಲ್ಸ್‌ ಹಾಗೂ ಕ್ಯಾನ್ಸರ್‌ ಲಕ್ಷಣಗಳ ವ್ಯತ್ಯಾಸವೇನು? Dr. Madhusudhan

5 Mar 2026 7:00 pm
ನಟಿ ಮೌನಾ ಗುಡ್ಡೇಮನೆ ಸಂದರ್ಶನ: ತಂಗಿ, ನಟಿಯರ ವಿಡಿಯೋ ವಿಚಾರವಾಗಿ ಎಕ್ಸ್‌ಕ್ಲೂಸಿವ್‌ ಟಾಕ್

ನಟಿ ಮೌನಾ ಗುಡ್ಡೇಮನೆ ಸಂದರ್ಶನ: ತಂಗಿ, ನಟಿಯರ ವಿಡಿಯೋ ವಿಚಾರವಾಗಿ ಎಕ್ಸ್‌ಕ್ಲೂಸಿವ್‌ ಟಾಕ್

5 Mar 2026 4:07 pm