ಧರ್ಮಸ್ಥಳದ ಅಸಹಜ ಸಾವುಗಳ ಕುರಿತಾಗಿ ಎಐ ವಿಡಿಯೋ ಮಾಡಿದ ಯುಟ್ಯೂಬ್ಗೆ ಹಾಕಿದ್ದ ಪ್ರಕರಣದಲ್ಲಿ ಯುಟ್ಯೂಬರ್ ಎಂಡಿ ಸಮೀರ್ಗೆ ಹೈಕೋರ್ಟ್ ರಿಲೀಫ್ ನಿಡಿದೆ. ಪ್ರಕರಣಕ್ಕೆ ತಡೆ ನೀಡಿದ್ದು, ಸರ್ಕಾರಕ್ಕೆ ನೋಟಿಸ್ ಜಾರಿ ಮಾಡ
ವಿದ್ಯಾರ್ಥಿಗಳಿಗೆ ಇಂಟರ್ನೆಟ್ ಬಳಕೆ ನಿಯಂತ್ರಣಕ್ಕೆ ಕರಡು ನೀತಿ ರಚನೆ ಮಾಡಲು ಸರ್ಕಾರ ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಪೋಷಕರು ಮತ್ತು ವಿದ್ಯಾರ್ಥಿಗಳ ಅಭಿಪ್ರಾಯ ಸಂಗ್ರಹಕ್ಕೆ ಆರೋಗ್ಯ ಇಲಾಖೆ ನಿರ್ಧಾರ ಮಾಡಿದೆ. ಇಂಟರ್ನೆ
ಪೋಷಕರಿಂದ ಉತ್ತರಾಧಿಕಾರವಾಗಿ ಬಂದ ಪತ್ನಿಯ ಆಸ್ತಿಯಲ್ಲಿ ಪತಿ ಅಥವಾ ಅತ್ತೆ-ಮಾವನಿಗೆ ಹಕ್ಕಿಲ್ಲ ಎಂದು ಆಂಧ್ರ ಹೈಕೋರ್ಟ್ ತೀರ್ಪು ನೀಡಿದೆ. ಮಹಿಳೆಯು ಮಕ್ಕಳಿಲ್ಲದೆ ಮೃತಪಟ್ಟರೆ, ಆ ಆಸ್ತಿಯು ಪತಿಯ ಕುಟುಂಬಕ್ಕೆ ಸೇರುವುದಿಲ್ಲ;
ಧಾರವಾಡ ಜಿಲ್ಲೆಯಲ್ಲಿ ಏಪ್ರಿಲ್ 1 ರಿಂದ 15 ರವರೆಗೆ ಜನಗಣತಿ ಕಾರ್ಯ ನಡೆಯಲಿದ್ದು, ಸಾರ್ವಜನಿಕರು ತಮ್ಮ ಮೊಬೈಲ್ ಮೂಲಕವೇ ಸ್ವಯಂ ಗಣತಿ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಈ ವಿಧಾನದಿಂದ ನಿಖರವಾದ ಮಾಹಿತಿ ದಾಖಲಾಗುವುದರ ಜೊತೆ
ನಿಮ್ಮ ಆರ್ಥಿಕ ಸ್ಥಿತಿ ಸುಸ್ಥಿತಿಯಲ್ಲಿದ್ದರೆ, ಬನ್ನಿ ಪ್ರತಿ ಜಿಲ್ಲೆಗೂ ಹೋಗೋಣ. ಬಹಿರಂಗ ವೇದಿಕೆಯಲ್ಲಿ ನಿಂತು ನಿಮ್ಮ ಯೋಜನೆಗಳು ಎಷ್ಟು ಜನರಿಗೆ ತಲುಪಿವೆ, ರೈತರು ಮತ್ತು ಶ್ರಮಿಕ ವರ್ಗದ ಕಲ್ಯಾಣ ಎಷ್ಟರ ಮಟ್ಟಿಗೆ ಆಗಿದೆ ಎಂ
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ RCB v/s SRH ಪಂದ್ಯದ ವೇಳೆ ಹಲವರ ಮೊಬೈಲ್ ಫೋನ್ ಗಳು ಕಳ್ಳತನವಾಗಿದ್ದವು. ಇದೀಗ ಬೆಂಗಳೂರು ಪೊಲೀಸರು ಕಳ್ಳತನ ಮಾಡಿದ ಆರೋಪಿಗಳನ್ನು ಬಂಧಿಸಿದ್ದು, ಬಂಧನಕ್ಕೊಳಗಾದವರಲ್ಲಿ ಅಪ್ರ
ಈಗಾಗಲೇ ಜಿಲೆಲಯಲ್ಲಿ ಗ್ಯಾಸ್ ಕೊರತೆಯಿಂದಾಗಿ ಸಂಕಷ್ಟ ಅನುಭವಿಸುತ್ತಿರುವ ಮೈಸೂರಿನ ಜನತೆಗೆ ಪಾಲಿಕೆ ವಾಹನಗಳ ಮೇಲಿನ ತೆರಿಗೆ, ನೀರಿನ ದರ ಹೆಚ್ಚಳ ಹಾಗೂ ಉದ್ದಿಮೆ ತ್ಯಾಜ್ಯಗಳ ಮೇಲೆ ಶುಲ್ಕವನ್ನು ಹೇರುವ ಮೂಲಕ ತ್ರಿವಳಿ ತೆರ
ನಮ್ಮ ನೆಲದ ಭರತಮುನಿ ಭವ್ಯ ಪರಂಪರೆಯನ್ನು ಮರೆತು, ಪಾಶ್ಚಾತ್ಯರು ಪರಿಚಯಿಸಿದ ರಂಗಭೂಮಿ ದಿನವನ್ನು ಆಚರಿಸುವುದು ಎಷ್ಟು ಸರಿ? ನಾಟ್ಯಶಾಸ್ತ್ರದ ಗ್ರಂಥವನ್ನೇ ಬರೆದು, ಭಾರತೀಯ ಕಲೆಯನ್ನು ದಾಖಲಿಸಿದ ವಿಷಯ, ರಂಗಕಲೆಯ ಉಲ್ಲೇಖವು ಸ
ಕೆ ಎಸ್ ಆರ್ ಟಿ ಸಿ, ಬಿಎಂಟಿಸಿ ಸೇರಿದಂತೆ ರಾಜ್ಯದ ನಾಲ್ಕು ಸಾರಿಗೆ ಸಂಸ್ಥೆಗಳು ನಷ್ಟದಲ್ಲಿವೆ. ಕಳೆದ 5 ವರ್ಷದಲ್ಲಿ ಸುಮಾರು 1422 ಕೋಟಿ ನಷ್ಟವನ್ನು ಅನುಭವಿಸುತ್ತಿವೆ. ಈ ನಡುವೆ ಶಕ್ತಿ ಯೋಜನೆಯೂ ಸಾರಿಗೆ ಇಲಾಖೆಗೆ ಭಾರವಾಗುತ್ತಿದ
ಕಪ್ಪು ಸಮುದ್ರದ ಬಳಿಯ ಕ್ರೈಮಿಯಾದ ಪರ್ಯಾಯ ದ್ವೀಪದ ಮೇಲೆ ಹಾರಾಟ ನಡೆಸುತ್ತಿದ್ದ ರಷ್ಯಾದ ಮಿಲಿಟರಿ ವಿಮಾನ ಬಂಡೆಗೆ ಅಪ್ಪಳಿಸಿ ಪತನಗೊಂಡಿದ್ದು, ಅದರಲ್ಲಿದ್ದ 29 ಮಂದಿ ಸಾವನ್ನಪ್ಪಿರುವುದಾಗಿ ರಷ್ಯಾದ ರಕ್ಷಣಾ ಸಚಿವಾಲಯ ತಿಳಿಸ
ಇತ್ತೀಚೆಗೆ ಬೆಟ್ಟದ ಭೈರವೇಶ್ವರ ದೇವಾಲಯದ ಆವರಣದಲ್ಲಿ ಸ್ಥಳೀಯರು ಮತ್ತು ಛಾಯಾಗ್ರಾಹಕರ ನಡುವೆ ನಡೆದ ಘರ್ಷಣೆಯ ಹಿನ್ನೆಲೆಯಲ್ಲಿ, ಫೋಟೋ ಶೂಟಿಂಗ್ನಿಂದ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗುತ್ತಿದೆ ಎಂದು ಗ್ರಾಮಸ್ಥರು ದೂರಿದ
ದಾವಣಗೆರೆ ದಕ್ಷಿಣ ಉಪ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಮುಸ್ಲಿಂ ನಾಯಕರ ನಡುವಿನ ಬಣ ರಾಜಕೀಯ ಬಹಿರಂಗಗೊಂಡಿದೆ. ದಾವಣಗೆರೆಯಲ್ಲಿ ಟಿಕೆಟ್ ಸಮರ್ಥ್ಗೆ ಕೊಟ್ಟ ವಿಚಾರವಾಗಿ ಸ್ಥಳೀಯವಾಗಿ ಮುಸ್ಲಿಮರಲ್ಲಿ ಭಿ
ಭಾರತದಲ್ಲಿ ಇಂದಿನಿಂದ (ಏಪ್ರಿಲ್ 1) ಐತಿಹಾಸಿಕವಾದ ಮೊದಲ ಡಿಜಿಟಲ್ ಜನಗಣತಿ ಪ್ರಕ್ರಿಯೆ ಆರಂಭವಾಗುತ್ತಿದೆ. 2027ರ ಜನಗಣತಿಯ ಈ ಮಹತ್ವದ ಹಂತದಲ್ಲಿ ಸಾರ್ವಜನಿಕರಿಗೆ 'ಸ್ವಯಂ ಗಣತಿ' ಮಾಡಿಕೊಳ್ಳುವ ವಿಶೇಷ ಅವಕಾಶವನ್ನು ಕಲ್ಪಿಸಲಾಗಿ
ಮಧ್ಯಪ್ರಾಚ್ಯದಲ್ಲಿನ ಇರಾನ್ ಯುದ್ಧವನ್ನು ಕೊನೆಗೊಳಿಸಲು ಡೆಡ್ ಲೈನ್ ಘೋಷಿಸಿರುವ ಡೊನಾಲ್ಡ್ ಟ್ರಂಪ್ ಇರಾನ್ ಬಹುತೇಕ ನಾಶವಾಗಿದ್ದು, ಅವರ ಪರಮಾಣು ಸಾಮರ್ಥ್ಯಗಳು ಕ್ಷೀಣವಾಗಿವೆ. ಹಾಗಾಗಿ ಅವು ಒಪ್ಪಂದ ಮಾಡಿಕೊಂಡರೂ ಮ
ಮಧ್ಯಪ್ರಾಚ್ಯದಲ್ಲಿ ಇರಾನ್ ಹಾಗೂ ಅಮೆರಿಕಾ ನಡುವಿನ ಯುದ್ಧ ತಾರಕಕ್ಕೇರಿದ್ದು, ಇದೀಗ ಇರಾನ್ ತನ್ನ ನಾಯಕರ ಹತ್ಯೆಗೆ ಅಮೆರಿಕಾದ ಟೆಕ್ ಕಂಪನಿಗಳು ಟ್ರಂಪ್ ಆಡಳಿತಕ್ಕೆ ಸಹಾಯ ಮಾಡಿವೆ ಎಂದು ಆರೋಪಿಸಿದ್ದು, US 18 ದೈತ್ಯ ಟೆಕ್
ತಂತ್ರಜ್ಞಾನದ ಬೆಳವಣಿಗೆಯಿಂದ ವ್ಯವಸ್ಥೆಯಲ್ಲಿ ಪಾರದರ್ಶಕತೆ ಹೆಚ್ಚುತ್ತಿರುವುದಕ್ಕೆ ಬೆಂಗಳೂರು ಹಾಲು ಉತ್ಪಾದಕರ ಒಕ್ಕೂಟ (ಬಮೂಲ್) ಒಂದು ಅತ್ಯುತ್ತಮ ಉದಾಹರಣೆಯಾಗಿದೆ. ತನ್ನ ವ್ಯಾಪ್ತಿಯ ಎಲ್ಲಾ ಹಾಲು ಉತ್ಪಾದಕರ ಸಹಕಾರ ಸಂ
ರಾಜ್ಯ ಸರ್ಕಾರವು ಸ್ವಯಂ ಘೋಷಿತ ಆಸ್ತಿ ತೆರಿಗೆ ಪದ್ಧತಿಯಡಿ ತೆರಿಗೆ ಪಾವತಿಸುವವರಿಗೆ ಈ ವರ್ಷವೂ ಮಹತ್ವದ ರಿಯಾಯಿತಿ ಘೋಷಿಸಿದೆ. ಜಿಲ್ಲೆಯ ಎಂಟು ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿರುವ ವಸತಿ, ವಾಣಿಜ್ಯ ಮತ್ತು ಕೈಗಾರಿಕ
ಸಿಲಿಂಡರ್ ಅಲಭ್ಯತೆ ಒಂದೆಡೆಯಾದ್ರೆ, ಸಿಗುವ ಸಿಲಿಂಡರ್ ಬೆಲೆಯೂ ಈಗ ಏರಿಕೆಯಾಗಿದೆ.
ಅಮೆರಿಕ ಒಂದೆಡೆ ಸಂಧಾನ ಮಾತುಕತೆ, ಇನ್ನೊಂದೆಡೆ ಭೂದಾಳಿಗೆ ಸಿದ್ಧತೆ ಕೈಗೊಳ್ಳುತ್ತಿದ್ದು, ಆದರೆ ಮಂಗಳವಾರ ಕದನ ವಿರಾಮದ ಮಧ್ಯೆಯೂ ಇರಾನ್ನ ಪರಮಾಣು ಕೇಂದ್ರವನ್ನು ನಾಶಪಡಿಸುವ ಮೂಲಕ ಯುದ್ಧ ತೀವ್ರಗೊಳ್ಳುವ ಮುನ್ಸೂಚನೆ ಕೊಟ್
ಬಡ ಮಹಿಳೆಗೆ ಯಾವೊಬ್ಬ ಅಧಿಕಾರಿಯೂ ಸಹಕರಿಸುತ್ತಿಲ್ಲ. ಸರಕಾರದ ಸಿಬ್ಬಂದಿಗಳಿಂದಲೇ ಆದ ತಪ್ಪನ್ನು ಸರಿಪಡಿಸಲು ಯಾರೂ ಮುಂದೆಬರುತ್ತಿಲ್ಲ. ಮಾನವೀಯತೆ ಇಲ್ವೇ ಎಂದು ಮಹಿಳೆ ಅಸಹಾಯಕಳಾಗಿ ನಿಂತಿದ್ದಾರೆ. ಅಷ್ಟಕ್ಕೂ ಆಗಿದ್ದೇನು ಎ
LSG Vs DC Match- ಐಪಿಎಲ್ 2026ರ ರೋಚಕ ಪಂದ್ಯದಲ್ಲಿ ಲಖನೌ ಸೂಪರ್ ಜೈಂಟ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಮುಖಾಮುಖಿಯಾಗುತ್ತಿವೆ. ಡೆಲ್ಲಿ ತಂಡದಲ್ಲಿರುವ ಕನ್ನಡಿಗ ಕೆಎಲ್ ರಾಹುಲ್ ಮತ್ತು ಲಖನೌ ತಂಡದ ನಾಯಕ ರಿಷಭ್ ಪಂತ್ ಅವರ ಪ್ರದರ್ಶನದ ಮ
ಐಪಿಎಲ್ 2026ರ ಸೀಸನ್ ಪ್ರಾರಂಭವಾದಾಗಿಂದ ಒನ್ ಸೈಡೆಡ್ ಪಂದ್ಯಗಳನ್ನು ನೋಡಿ ಬೋರ್ ಆಗಿದ್ದ ಕ್ರಿಕೆಟ್ ಪ್ರೇಮಿಗಳಿಗೆ ಗುಜರಾತ್ ಟೈಟಾನ್ಸ್ ಮತ್ತು ಪಂಜಾಬ್ಸ್ ಕಿಂಗ್ಸ್ ನಡುವಿನ ಪಂದ್ಯ ಚುಟುಕು ಕ್ರಿಕೆಟ್ ನ ರೋಚಕತೆಯನ್ನು ಉಣಬಡಿ
ಬಿಜೆಪಿ ನಾಯಕ ರುದ್ರೇಶ್ ಅವರ ಟೀಕೆಯಿಂದ ಕೆರಳಿದ ಶಾಸಕ ಎಸ್ಟಿ ಸೋಮಶೇಖರ್, ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರಿಗೆ 13 ಪ್ರಶ್ನೆಗಳ ಖಾರವಾದ ಪತ್ರ ಬರೆದಿದ್ದಾರೆ. ಬಿಜೆಪಿಯಲ್ಲಿ ಬೂಟು ನೆಕ್ಕುವವರಿಗಷ್ಟೇ ಅವಕಾಶವೇ? ಎಂದು ಪ್ರಶ
ಉಪ ಚುನಾವಣೆ ಪ್ರಚಾರದ ವೇಳೆ ಸಿಎಂ ಸಿದ್ದರಾಮಯ್ಯ ಇನ್ನೂ 2 ವರ್ಷ ನಮ್ಮ ಸರ್ಕಾರ ಇರಲಿದ್ದು, ನಾವೇ ಮುಖ್ಯಮಂತ್ರಿ ಆಗಿರ್ತೀವಿ ಎಂದು ಹೇಳಿಕೆ ನೀಡಿದ್ದಾರೆ. ಈ ಮೂಲಕ ಸಿಎಂ ಸ್ಥಾನ ಬದಲಾವಣೆ ಇಲ್ಲ ಎಂಬ ಸಂದೇಶ ಸಾರಿದ್ದಾರೆ. ಇನ್ನು ಬಿ
Ravichandran Ashwin On Vaibhav Suryavanshi- ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಕೇವಲ 15 ಎಸೆತಗಳಲ್ಲಿ ಅರ್ಧಶತಕ ಸಿಡಿಸಿ 15ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡ ಬಾಲಕ ವೈಭವ್ ಸೂರ್ಯವಂಶಿಯನ್ನು ಭಾರತ ತಂಡಕ್ಕೆ ಆಯ್ಕೆ ಮಾಡಬೇಕು ಎಂಬುದು ಕ್ರಿಕೆಟ್ ತಜ್ಞ
Hubli - Hyderabad Flight Service : ಮಧ್ಯ ಕರ್ನಾಟಕ ಮತ್ತು ಉತ್ತರ ಕರ್ನಾಟಕದ ಭಾಗವಾಗಿ ಸಹಾಯವಾಗುವ ವಿಮಾನಯಾನ ಸೇವೆ ಹೊಸದಾದಿ ಆರಂಭಗೊಳ್ಳಲಿದೆ. ಹುಬ್ಬಳ್ಳಿಯಿಂದ ಬೆಂಗಳೂರು ಹೈದರಾಬಾದ್’ಗೆ ಹೊಸ ವಿಮಾನಯಾನ ಸೇವೆ ಏಪ್ರಿಲ್ ಎರಡನೇ ಆರಂಭವಾಗಲಿದೆ
ಉದ್ಯಮಿ ಸುದೀಪ್ ರೈ ಸಾವು ಪ್ರಕರಣ ಹಲವು ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಊಟದಲ್ಲಿ ವಿಷ ಹಾಕಿದ್ದೆ ಸಾವಿಗೆ ಕಾರಣ ಎಂದು ಸುದೀಪ್ ರೈ ತಂದೆ ಬಿ. ದಾಮೋದರ ನೆಲ್ಯಾಡಿ ತಿಳಿಸಿದ್ದಾರೆ. ಇನ್ನು ಪತ್ನಿ ಸೌಮ್ಯ ಶೆಟ್ಟಿಯವರ ಬಗ
Protest Against Donald Trump- ಐಲು ದೊರೆ, ಸರ್ವಾಧಿಕಾರಿ ಗುಣ, ಗಳಿಗೆ ಗಂಡಾಂತರಿ, ಯುದ್ಧದಾಹಿ... ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಇತರೆ ದೇಶಗಳ ಜನ ಈ ಬಗೆಯಲ್ಲಿ ಕಾಣುತ್ತಿದ್ದಾರೆ. ಆದರೆ, ಸ್ವತಃ ಅಮೆರಿಕನ್ನರು ಟ್ರಂಪ್ ಬಗ್ಗೆ ಏನ
Annamalai Not contesting in Election : ಮಾಜಿ ಐಪಿಎಸ್ ಅಧಿಕಾರಿ ಮತ್ತು ತಮಿಳುನಾಡು ಬಿಜೆಪಿ ಘಟಕದ ಮಾಜಿ ಅಧ್ಯಕ್ಷ ಕೆ.ಅಣ್ಣಾಮಲೈ, ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಹೇಳಿದ್ದಾರೆ. ಸೀಟು ಶೇರಿಂಗ್ ಹೊಂದಾಣಿಕೆ ಸರಿಯಾಗಿ ನಡೆದಿಲ್ಲ ಎನ್ನುವ ಕ
ವೈಭವ ಸೂರ್ಯವಂಶಿಯ ಆರ್ಭಟ ಇದೀಗ 2025ರ ಐಪಿಎಲ್ ಸೀಸನ್ ನಲ್ಲೂ ಮುಂದುವರಿದಿದೆ. ರಾಜಸ್ಥಾನ ರಾಯಲ್ಸ್ ತಂಡದ ಆರಂಭಿಕ ಬ್ಯಾಟರ್ ಸೋಮವಾರ ಗುವಾಹಟಿಯಲ್ಲಿ ನಡೆದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಅವರು ಕೇವಲ 15 ಎಸೆತಗಳಲ
Congress Vs BJP : ಕರ್ನಾಟಕದ ಎರಡು ಕ್ಷೇತ್ರಕ್ಕೆ ನಡೆಯಲಿರುವ ವಿಧಾನಸಭಾ ಉಪಚುನಾವಣೆ, ನಾಲ್ವರು ರಾಜ್ಯದ ನಾಯಕರಿಗೆ ಪ್ರತಿಷ್ಠೆಯ ಪ್ರಶ್ನೆಯಾಗಿದೆ. ಈ ಚುನಾವಣೆಯ ಫಲಿತಾಂಶ, ರಾಜ್ಯ ಮಟ್ಟದಲ್ಲಿ ಅಂತಹ ಬದಲಾವಣೆಯನ್ನು ತರುವುದಿಲ್ಲವಾದರ
ಉತ್ತರ ಕರ್ನಾಟಕದ 9 ಜಿಲ್ಲೆಗಳಲ್ಲಿ ಸರ್ಕಾರಿ ಕಚೇರಿ ವೇಳಾಪಟ್ಟಿ ಬದಲಾವಣೆ ಮಾಡಲಾಗಿದೆ. ಬೇಸಿಗೆ ಬಿಸಿಲಿನ ತಾಪ ಹೆಚ್ಚಳ ಹಿನ್ನೆಲೆ ಈ ಕ್ರಮ ಕೈಗೊಳ್ಳಲಾಗಿದೆ. ಮುಂದಿನ ಏಪ್ರಿಲ್, ಮೇ ತಿಂಗಳಲ್ಲಿ ಬೆಳಿಗ್ಗೆ 8 ರಿಂದ 1.30 ರವರೆಗೆ ಮಾತ
ಹಲವು ಬಾರಿ ದಸರಾ ಮಹೋತ್ಸವದಲ್ಲಿ ಭಾಗಿಯಾಗಿ ಪ್ರಸ್ತುತ ಬೂದಿಪಡಗಾ ಆನೆ ಶಿಬಿರದಲ್ಲಿ ಏಕಾಂಗಿತನವನ್ನು ಅನುಭವಿಸುತ್ತಿದ್ದ ಗಜೇಂದ್ರ ಆನೆಯನ್ನು ಸ್ಥಳಾಂತರಿಸುವಂತೆ ಸಾರ್ವಜನಿಕರು ಅರಣ್ಯ ಸಚಿವರಿಗೆ ಮನವಿ ಮಾಡಿದ್ದ ಹಿನ್ನೆ
ಕೆನಡಾದಲ್ಲಿ ಮತ್ತೋರ್ವ ಭಾರತೀಯ ಯುವಕನ ಹತ್ಯೆಯಾಗಿದ್ದು, ಡ್ರಗ್ಸ್ ಮಾಫಿಯೊಂದಿಗೆ ಸಂಪರ್ಕ ಹೊಂದಿದ್ದ , 27 ವರ್ಷದ ಜಸ್ಮನ್ ಸೆಖೋನ್ ಎಂಬಾತನನ್ನು ಹಂತಕರು ಗುಂಡಿಟ್ಟು ಹತ್ಯೆ ಮಾಡಿದ್ದಾರೆ ಎಂದು ಸರ್ರೆ ಪೊಲೀಸರು ತಿಳಿಸಿದ್
ಭಾರತದ ಅನುಭವಿ ವೇಗಿ ಮೊಹಮ್ಮದ್ ಶಮಿ ಅವರು ಸದ್ಯಕ್ಕಂತೂ ನಿವೃತ್ತಿಯ ಯೋಚನೆಗಳಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ನಿವೃತ್ತಿಗೆ ಇದು ಸೂಕ್ತವಾದ ಸಮಯ ಎಂಬುದು ನನ್ನ ಅರಿವಿಗೆ ಬಂದಾಗ ನಾನೇ ನಿರ್ಧಾರ ತೆಗೆದುಕೊಳ್ಳುವೆ. ಆಟದ ಬಗ್
ಮಧ್ಯಪ್ರಾಚ್ಯ ಯುದ್ಧ ಮುಗಿಯುವ ಯಾವುದೇ ಲಕ್ಷಣ ಕಂಡುಬರುತ್ತಿಲ್ಲ. ಬದಲಿಗೆ ಈ ಯುದ್ಧ ದಿನದಿಂದ ದಿನಕ್ಕೆ ಭೀಕರ ಸ್ವರೂಪ ಪಡೆಯುತ್ತಿದೆ. ಇರಾನ್ ವಿರುದ್ಧ ತನ್ನ ಗ್ರೌಂಡ್ ಫೋರ್ಸ್ ಬಳಕೆ ಮಾಡುವುದಾಗಿ ಅಮೆರಿಕ ಘೋಷಿಸಿದ ಬೆನ್
ಬೆಂಗಳೂರು ಶಿವಮೊಗ್ಗ ತಾಳಗುಪ್ಪ ನಡುವೆ ಪ್ರಸಕ್ತ ವಾರಾಂತ್ಯದಲ್ಲಿ ವಿಶೇಷ ರೈಲು ಸಂಚಾರ ನಡೆಸಲಿದೆ. ಈ ರೈಲು ಯಶವಂತಪುರದಿಂದ ಶುಕ್ರವಾರ ಹೊರಡಲಿದ್ದು, ಶನಿವಾರ ಬೆಂಗಳೂರಿನತ್ತ ವಾಪಸ್ ಆಗಲಿದೆ. ಗುಡ್ ಫ್ರೈಡೇ ವಾರಾಂತ್ಯದ ಸರಣ
ಕರ್ನಾಟಕ ಸರ್ಕಾರವು ಹೊರ ಗುತ್ತಿಗೆ ನೌಕರರ ಅವಧಿ ಮುಗಿದ ಕೂಡಲೇ ಮನೆಗೆ ಕಳುಹಿಸುವಂತೆ ಕಟ್ಟುನಿಟ್ಟಿನ ಆದೇಶವನ್ನು ಹೊರಡಿಸಿದೆ. ಈ ಮೂಲಕ ಇಲಾಖೆಗಳ 96 ಸಾವಿರ ನೌಕರರಿಗೆ ಸಂಕಷ್ಟ ಎದುರಾಗಿದೆ. ಇನ್ನು ನೌಕರರನ್ನು ಮಾತ್ರವಲ್ಲದೇ, ಏ
ಹೇಳಿಕೇಳಿ ಇದು ಫಾಸ್ಟ್ ಫಾರ್ವಡ್ ಜಗತ್ತು. ರಾತ್ರೋರಾತ್ರಿ ಶ್ರೀಮಂತರಾಗುವ ಕನಸು ಕಾಣುವವರ ಸಂಖ್ಯೆಯೇ ಹೆಚ್ಚು. ಯಶಸ್ಸಿಗೆ ಅಡ್ಡದಾರಿಗಳಿಲ್ಲ ಎಂಬ ಸಲಹೆಯನ್ನು ಕೇಳುವ ವ್ಯವಧಾನವೂ ಬಹುತೇಕರಿಗೆ ಇರುವುದಿಲ್ಲ. ಅದರಲ್ಲೂ ಕೃತ
ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆ ಅಖಾಡ ರಂಗೇರುತ್ತಿದೆ. ಈ ನಡುವೆ ಬಾಗಲಕೋಟೆಯಲ್ಲಿ ಹಿಂದುತ್ವದ ಕಾರ್ಡ್ ಪ್ರಯೋಗಕ್ಕೆ ಬಿಜೆಪಿ ಮುಂದಾಗಿದೆ. ಇತ್ತೀಚೆಗೆ ಶಿವಾಜಿ ಜಯಂತಿ ಮೆರವಣಿಗೆ ಸಂ
ಇರಾನ್ ಯುದ್ಧದಿಂದಾಗಿ ಜಾಗತಿಕವಾಗಿ ಎದುರಾಗಿರುವ ಅನಿಲ ಅನಿಶ್ಚಿತತೆಯ ನಡುವೆ ಪಾಕಿಸ್ತಾನದ ಬಲೂಚಿಸ್ತಾನ ಪ್ರಾಂತ್ಯದಲ್ಲಿ ಅಪರಿಚಿತ ವ್ಯಕ್ತಿಗಳ ಗುಂಪೊಂದು ಅನಿಲ ಪೈಪ್ ಲೈನ್ ಕೆಳಗೆ ಸ್ಪೋಟಕವನ್ನು ಇಟ್ಟು ಧ್ವಂಸಗೊಳಿಸ
ಶೇ 34 ರಷ್ಟು ಪೋಸ್ಟಲ್ ಹಾಗೂ ಪಾರ್ಸಲ್ ಚಾರ್ಜ್ ಹೆಚ್ಚಳ ಮಾಡಿದ್ದಾರೆ. ಹೀಗಾದರೆ ಸಾಮಾನ್ಯ ಜನ ಹೇಗೆ ಬದುಕಬೇಕು. ಅಚ್ಚೇದಿನ ಏನಾಯಿತು. ಹೀಗೆ ಮುಂದುವರೆದರೆ ಜನಸಮಾನ್ಯರು ಹೇಗೆ ಬದುಕಬೇಕು. ನಾವು ಗ್ಯಾರಂಟಿ ನೀಡಿದ ಕಾರಣಕ್ಕೆ ಜನ ಸ
Dakshina Kannada Businessman Death: ದಕ್ಷಿಣ ಕನ್ನಡ ಕಡಬ ತಾಲೂಕಿನ ನೆಲ್ಯಾಡಿಯ ಉದ್ಯಮಿ ಸುದೀಪ್ ರೈ ಮದುವೆಯಾಗಿ ಒಂದೇ ತಿಂಗಳಿಗೆ ವಿಷಕುಡಿದು ಆತ್ಮಹತ್ಯೆ ಮಾಡಿದ್ದಾರೆ. ಸದ್ಯ ಪ್ರಕರಣದ ತನಿಖೆ ಆರಂಭವಾಗಿದ್ದು, ಪತ್ನಿ ವಿರುದ್ಧವೂ ಆರೋಪ ಕೇಳಿಬಂದ
ಭಾರತದ ನಂಬರ್ ಒನ್ ಶತ್ರು, ಜೈಷ್-ಎ-ಮೊಹಮ್ಮದ್ (JeM) ಉಗ್ರ ಸಂಘಟನೆಯ ಮುಖ್ಯಸ್ಥ ಮಸೂದ್ ಅಜರ್ಗೆ ಪಾಕಿಸ್ತಾನದಲ್ಲಿ ಭಾರೀ ಆಘಾತ ಎದುರಾಗಿದೆ. ಮಸೂದ್ ಅಜರ್ನ ಸಹೋದರ ಹಾಗೂ ಜೈಷ್-ಎ-ಮೊಹಮ್ಮದ್ನ ಪ್ರಮುಖ ನಾಯಕ ಮೊಹಮ್ಮದ್ ತಾಹಿರ್ ಅನ್
ಬೆಂಗಳೂರಿನಲ್ಲಿ ಟೆಕ್ಕಿಗಳಿಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪತಿ ರೂಮ್ನಲ್ಲಿ ಆತ್ಮಹತ್ಯೆ ಮಾಡಿಕೊಂಡ ಬೆನ್ನಲ್ಲೆ ಪತ್ನಿಗೂ ಅಪಾರ್ಟ್ಮೆಂಟ್ನ 17 ನೇ ಫ್ಲೋರ್ನಿಂದ ಜಿಗಿದು ಜೀವನ ಕೊನೆಗೊಳಿಸಿದ್ದಾರೆ. ಇಬ್ಬರು ತೆ
ಮಧ್ಯಪ್ರಾಚ್ಯದಲ್ಲಿ ಯುದ್ದದಿಂದಾಗಿ ಹೊರ್ಮುಜ್ ಜಲಸಂಧಿಯಲ್ಲಿ ಒತ್ತಡ ಇಡೀ ಜಗತ್ತಿಗೆ ತಟ್ಟುತ್ತಿದ್ದು, ಈ ನಡುವೆ ಯುದ್ಧ 6ವಾರಗಳಿಂತ ಹೆಚ್ಚು ಕಾಲ ಮುಂದುವರೆಯುವ ಆತಂಕದಿಂದಾಗಿ ಟ್ರಂಪ್ ಹೊರ್ಮುಜ್ ಜಲಸಂಧಿಯನ್ನು ಮುಕ್ತ
ಮಧ್ಯಪ್ರಾಚ್ಯ ಸಂಘರ್ಷದಲ್ಲಿ ಭಾರತದ ನಿಲುವಿನ ಬಗ್ಗೆ ಚಕಾರ ಎತ್ತಿದ್ದ ಕೆಲವರಿಗೆ, ಭಾರತದ ನಿಲುವು ಅದೆಷ್ಟು ಸರಿಯಾಗಿದೆ ಎಂಬುದನ್ನು ಮನವರಿಕೆ ಮಾಡಿಕೊಡುವ ಬೆಳವಣಿಗೆಗಳು ನಡೆಯುತ್ತಲೇ ಇವೆ. ಭಾರತವನ್ನು ಇರಾನ್ ತನ್ನ ಮಿತ್ರ
ಬಿಹಾರದ ನಳಂದ ಜಿಲ್ಲೆಯ ಮಘರಾ ಗ್ರಾಮದ ಪ್ರಸಿದ್ಧ ಶೀತಲಾ ಮಾತಾ ದೇವಸ್ಥಾನದಲ್ಲಿ ಇಂದು ಕಾಲ್ತುಳಿತ ಸಂಭವಿಸಿದೆ. ಚೈತ್ರ ಮಾಸದ ಕೊನೆಯ ಮಂಗಳವಾರದ ವಿಶೇಷ ಪೂಜೆಯ ಹಿನ್ನೆಲೆಯಲ್ಲಿ ಸಾವಿರಾರು ಭಕ್ತರು ದೇವಸ್ಥಾನದಲ್ಲಿ ನೆರೆದಿದ್
ರಾಜ್ಯದಲ್ಲಿ ಉಪಚುನಾವಣೆಗೆ ದಾವಣಗೆರೆ ದಕ್ಷಿಣ ಹಾಗೂ ಬಾಗಲಕೋಟೆಯಲ್ಲಿ ಅಖಾಡ ರಂಗೇರಿದ್ದು, ಈ ನಡುವೆ ಬಾಗಲಕೋಟೆಯ ಬಿಜೆಪಿ ಅಭ್ಯರ್ಥಿ ಪರವಾಗಿ ಉಚ್ಚಾಚಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪ್ರಚಾರಕ್ಕೆ ಧುಮುಕಲಿದ್ದಾರೆ ಎಂಬ ಸ
Bagalkot By Election : ಏಪ್ರಿಲ್ ಒಂಬತ್ತರಿಂದ ನಡೆಯಲಿರುವ ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರಕ್ಕೆ ಸಚಿವ ಜಮೀರ್ ಅಹ್ಮದ್ ಖಾನ್ ಅವರನ್ನು ಕರೆಸುವಂತೆ, ಕ್ಷೇತ್ರದ ಮುಸ್ಲಿಂ ನಾಯಕರು, ಮು
SSLC ಪರೀಕ್ಷೆಯಲ್ಲಿ ತೃತೀಯ ಭಾಷೆಯಾದ ಹಿಂದೆ ಸೇರಿದಂತೆ ಭಾಷಾ ವಿಷಯಗಳಿಗೆ ಅಂಕದ ಬದಲಿಗೆ ಗ್ರೇಡ್ ನೀಡಲು ರಾಜ್ಯ ಸರ್ಕಾರ ಕೈಗೊಂಡಿರುವ ನಿರ್ಧಾರಕ್ಕೆ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಖಂಡನೆ ವ್ಯಕ್ತಪಡಿಸಿದ್ದು, ಕೂ
ರಾಜ್ಯದಲ್ಲಿ ತಾಪಮಾನ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ವಿದ್ಯುತ್ ಬಳಕೆ ಪ್ರಮಾಣ ಗಣನೀಯವಾಗಿ ಏರಿಕೆಯಾಗುತ್ತಿದೆ. ಇಂಧನ ಇಲಾಖೆಯ ಅಂದಾಜಿನ ಪ್ರಕಾರ, ಈ ವರ್ಷ ರಾಜ್ಯದ ವಿದ್ಯುತ್ ಬೇಡಿಕೆಯು 19,000 ಮೆಗಾವ್ಯಾಟ್ ತಲುಪುವ ನಿರೀಕ
ನಿರ್ದಿಷ್ಟ ಸ್ಥಳಗಳಿಗೆ, ವಿಮಾನ, ರೈಲು ಮತ್ತು ಬಸ್ ನಿಲ್ದಾಣಗಳಿಗೆ, ಆಟದ ಮೈದಾನಕ್ಕೆ, ಶಿಕ್ಷಣ ಸಂಸ್ಥೆಗಳಿಗೆ ಹೀಗೆ ಬಯಸಿದ್ದಕ್ಕೆ ರಾಷ್ಟ್ರೀಯ ನಾಯರ ಹೆಸರು ಇಡುವುದು ಭಾರತೀಯರಿಗೆ ಹೊಸದೇನಲ್ಲ. ಸ್ವಾತಂತ್ರ್ಯೋತ್ತರ ಭಾರತದಲ
ಡೆಕ್ಕನ್ ಹೆರಾಲ್ಡ್ ವರದಿಯ ಪ್ರಕಾರ, ಕೇಂದ್ರ ಸರ್ಕಾರವು ಸಾಮಾಜಿಕ ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರ ಮಾಡುವವರನ್ನು ನಿಯಂತ್ರಿಸಲು ಹೊಸ ನಿಯಮಗಳನ್ನು ಜಾರಿಗೆ ತರಲು ಸಿದ್ಧತೆ ನಡೆಸಿದೆ. ಹೀಗಾಗಿ ಸೋಷಿಯಲ್ ಮೀಡಿಯಾ ಕ್ರಿಯೇಟರ್
ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧದ ಪರಿಣಾಮವಾಗಿ ವಾಣಿಜ್ಯ ಬಳಕೆಯ ಎಲ್ಪಿಜಿ ಸಿಲಿಂಡರ್ಗಳ ಅಭಾವ ತಲೆದೂರಿದ್ದು, ಹೋಟೆಲ್ ಮಾಲೀಕರು ಕೆಲವು ತಿಂಡಿಗಳ ತಯಾರಿಕೆಯನ್ನು ಸ್ಥಗಿತಗೊಳಿಸುವಂತಾಗಿದೆ. ಇದರಿಂದಾಗಿ ಹೋಟೆಲ್ಗ
ಇರಾನ್ ನ ಮಶಾದ್ ವಿಮಾನ ನಿಲ್ದಾಣದ ಮೇಲೆ ಅಮೆರಿಕಾ ನಡೆಸಿದ ದಾಳಿಯಲ್ಲಿ ಇರಾನ್ ಗೆ ಮಾನವೀಯ ನರೆವಿನ ಔಷಧಿ ಸೇರಿದಂತೆ ವಿವಿಧ ಅಗತ್ಯ ಸರಕುಗಳನ್ನು ಸಾಗಿಸಲು ಭಾರತಕ್ಕೆ ಬರಬೇಕಿದ್ದ ಮಹನ್ ಏರ್ ಸಂಸ್ಥೆಯ ವಿಮಾನಕ್ಕೆ ಹಾನಿಯ
CM Siddaramaiah appeal : ಕರ್ನಾಟಕದ ಎರಡು ವಿಧಾನಸಭಾ ಉಪ ಚುನಾವಣೆಯ ಪ್ರಚಾರದ ಕಾರ್ಯ ಭರದಿಂದ ಸಾಗುತ್ತಿದೆ. ಸೋಮವಾರ (ಮಾರ್ಚ್ 30) ಇಡೀ ದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಬಾಗಲಕೋಟೆಯಲ್ಲಿ ಬಿರುಸಿನ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದರು. ನಾನ
ಏಷ್ಯಾದಲ್ಲೇ ಅತಿ ದೊಡ್ಡ ಕೈಗಾರಿಕಾ ಪ್ರದೇಶ ಎಂಬ ಖ್ಯಾತಿ ಹೊಂದಿರುವ ಬೆಂಗಳೂರಿನ ಪೀಣ್ಯ ಕೈಗಾರಿಕಾ ವಲಯವು ಸ್ಥಾಪನೆಯಾಗಿ 55 ವರ್ಷಗಳೇ ಕಳೆದಿದ್ದರೂ, ಇಲ್ಲಿಯವರೆಗೆ ಸಮರ್ಪಕವಾದ 'ಸಾಮಾನ್ಯ ತ್ಯಾಜ್ಯ ಸಂಸ್ಕರಣಾ ಘಟಕ' (CETP) ನಿರ್ಮಾ
ಚಾರ್ಮಾಡಿ ಘಾಟಿ ಅಭಿವೃದ್ಧಿ ಕಾಮಗಾರಿಯು ಅರಣ್ಯ ಇಲಾಖೆಯ ಅನುಮತಿ ಸಿಗದ ಕಾರಣ ವಿಳಂಬವಾಗುತ್ತಿದ್ದು, ಈ ಬಾರಿಯ ಮಳೆಗಾಲದ ಮುನ್ನ ಆರಂಭವಾಗುವ ಸಾಧ್ಯತೆ ಕಡಿಮೆ ಇದೆ. ಮಂಗಳೂರು-ವಿಲ್ಲುಪುರಂ ರಾಷ್ಟ್ರೀಯ ಹೆದ್ದಾರಿ 73ರ ದಕ್ಷಿಣ ಕನ
ಬೆಂಗಳೂರು - ಮೈಸೂರು ಎಕ್ಸ್ಪ್ರೆಸ್ವೇನಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಟೋಲ್ ಮೂಲಕ ಭರ್ಜರಿ ಹಣ ಸಂಗ್ರಹಿಸುತ್ತಿದೆ. ಎನ್ಎಚ್ಎಐ ಮೂಲಗಳ ಪ್ರಕಾರ ಕಳೆದ 3 ವರ್ಷಗಳಲ್ಲಿ ಈ ಹೆದ್ದಾರಿಯಿಂದ 855.79 ಕೋಟಿ ರೂ. ಟೋಲ್ ಮೂಲಕ
ಬೆಳಗ್ಗೆ ಬೇಗ ಹೊರಟು ಧರ್ಮಸ್ಥಳ ದರ್ಶನ ಪಡೆದು ವಾಪಸ್ ಬರಬೇಕು ಎನ್ನುವ ಮೈಸೂರು ಜನರಿಗೆ ಇಲ್ಲಿದೆ ಸಿಹಿಸುದ್ದಿ. ಮೈಸೂರು-ಧರ್ಮಸ್ಥಳ ಮಾರ್ಗದಲ್ಲಿ ಹೊಸ ಬಸ್ ಸಂಚಾರವೊಂದು ಆರಂಭ ಆಗಲಿದ್ದು, ಸಮಯ ನಿಲ್ದಾಣಗಳ ವಿವರ ಹೀಗಿದೆ.
Bengaluru Business Corridor Tender- ಬೆಂಗಳೂರಿನ ಟ್ರಾಫಿಕ್ ಸಮಸ್ಯೆಗೆ ಮುಕ್ತಿ ನೀಡುವ ಮಹತ್ವಾಕಾಂಕ್ಷಿ 'ಬೆಂಗಳೂರು ಬಿಸಿನೆಸ್ ಕಾರಿಡಾರ್' (PRR) ಯೋಜನೆಯ ಮೊದಲ ಹಂತಕ್ಕೆ ಬಿಡಿಎ ಟೆಂಡರ್ ಕರೆಯಲಾಗಿದೆ. ತುಮಕೂರು ರಸ್ತೆಯ ಮಾದಾವರದಿಂದ ಏರ್ಪೋರ್ಟ್
PBKS Vs GT Previw- ಐಪಿಎಲ್ 2026ರ 4ನೇ ಪಂದ್ಯದಲ್ಲಿ ಬಲಿಷ್ಠ ತಂಡಗಳಾದ ಪಂಜಾಬ್ ಕಿಂಗ್ಸ್ ಮತ್ತು ಗುಜರಾತ್ ಟೈಟಾನ್ಸ್ ಮಾರ್ಚ್ 30 ಮಂಗಳವಾರದಂದು ಮುಲ್ಲಾನ್ಪುರದಲ್ಲಿ ಮುಖಾಮುಖಿಯಾಗಲಿವೆ. ಶ್ರೇಯಸ್ ಅಯ್ಯರ್ ನೇತೃತ್ವದ ಪಂಜಾಬ್ ತಂಡ ಚೊಚ್ಚಲ
Bengaluru Techie Success Story: ಬೆಂಗಳೂರಿನ ಟೆಕ್ಕಿಯೊಬ್ಬರು ತಮ್ಮ ವೃತ್ತಿ ಜೀವನದಲ್ಲಿ ಕೇವಲ ಮೂರು ವರ್ಷದಲ್ಲಿಯೇ 3 ಲಕ್ಷ ವಾರ್ಷಿಕ ಸಂಬಳದಿಂದ 80 ಲಕ್ಷ ರೂ. ವಾರ್ಷಿಕ ಸಂಬಳ ಪಡೆಯುವ ಮಟ್ಟಕ್ಕೆ ತಲುಪಿಸಿದ್ದಾರೆ. ಸದ್ಯ ಅವರು ಸಾಮಾಜಿಕ ಜಾಲತಾಣದಲ
ವೃದ್ಧ ಪೋಷಕರ ನೆರವಾಗಿಗಾಗಿ ತೆಲಂಗಾಣ ಸರ್ಕಾರವು ಐತಿಹಾಸಿಕ ನಿಯಮವನ್ನು ಜಾರಿಗೆ ತರಲಾಗಿದೆ. ಪೋಷಕರನ್ನು ಸಾಕದ ಉದ್ಯೋಗಿಗಳ ಸಂಬಳ ಕಡಿತ ಮಾಡಲು ನಿರ್ಧರಿಸಲಾಗಿದೆ. ಈ ಸಂಬಂಧಿ ಅಲ್ಲಿನ ಸರ್ಕಾರವು ತೆಲಂಗಾಣ ಉದ್ಯೋಗಿಗಳ ಹೊಣೆಗ
Rajasthan Royals In Guwahati- ಐಪಿಎಲ್ 2026ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಬೆಂಗಳೂರು, ರಾಯಪುರ) ಮತ್ತು ಪಂಜಾಬ್ ಕಿಂಗ್ಸ್ (ಮುಲ್ಲನ್ಪುರ, ಧರ್ಮಶಾಲಾ) ಜೊತೆಗೆ ಬಹು ಸ್ಥಳಗಳಲ್ಲಿ ಎರಡು ಕ್ರೀಡಾಂಗಣಗಳಲ್ಲಿ ತಮ್ಮ ತವರು ಪಂದ್ಯಗಳನ್ನು ಆಡುತ
ಜಾಗತಿಕ ವೇದಿಕೆಯಲ್ಲಿ ತನ್ನ ಅಸ್ತಿತ್ವ ಸಾಬೀತುಪಡಿಸಲು ಅನವಶ್ಯಕ ಪ್ರಯತ್ನದಲ್ಲಿ ಮುಳುಗಿರುವ ಪಾಕಿಸ್ತಾನ, ಸಂಘರ್ಷದಲ್ಲಿ ನಿರತವಾಗಿರುವ ಅಮೆರಿಕ ಮತ್ತು ಇರಾನ್ ನಡುವೆ ಸಂಧಾನವೇರ್ಪಡಿಸಲು ಮಧ್ಯಸ್ಥಿಕೆವಹಿಸುವದಾಗಿ ಹೇಳ
ಟಿವಿಕೆ ಪಕ್ಷದ ಸಂಸ್ಥಾಪಕ ದಳಪತಿ ವಿಜಯ್ ಅವರು ತಮಿಳುನಾಡು ವಿಧಾನಸಭಾ ಚುನಾವಣೆಗೆ ಸ್ಪರ್ಧೆ ಮಾಡಿದ್ದು, ಪೆರಂಬೂರ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.ಸದ್ಯ ಚುನಾವಣಾ ಆಯೋಗದಿಂದ ಆಸ್ತಿ ಬಹಿರಂಗವಾಗಿದ್ದು, ನೂರ
ಬಾಗಲಕೋಟೆ ಮುಖ್ಯಮಂತ್ರಿಗಳಿಗೆ ರಾಜಕೀಯ ಪುನರ್ ಜನ್ಮ ಕೊಟ್ಟ ಜಿಲ್ಲೆ; ಅಂಥ ಜಿಲ್ಲೆಯನ್ನು ಮುಖ್ಯಮಂತ್ರಿಗಳು ಮತ್ತು ಕಾಂಗ್ರೆಸ್ಸಿನವರು ಸಂಪೂರ್ಣವಾಗಿ ನಿರ್ಲಕ್ಷಿಸಿದ್ದಾರೆ. ಹಾಗಾಗಿ ಅವರು ಇಲ್ಲಿ ಏನೇ ಭಾಷಣ ಮಾಡಿದರೂ ಜನರಿ
ಡಿವೋರ್ಸ್ ಬಳಿಕ ಯುವಕನೊಬ್ಬ 9 ಕಿ.ಮೀ ದೀಪ ನಮಸ್ಕಾರ ಹಾಕಿ ಧನ್ಯವಾದ ಹೇಳಿದ್ದಾನೆ. ಉತ್ತರ ಪ್ರದೇಶದ ಬಸ್ತಿ ಜಿಲ್ಲೆಯ ನರ್ಖೋರಿಯಾ ಗ್ರಾಮದಲ್ಲಿ ಘಟನೆ ನಡೆದಿದೆ. ಜೋಗೇಶ್ ಎಂಬ ಯುವಕ 3 ವರ್ಷದ ಹಿಂದೆ ಮದುವೆಯಾಗಿದ್ದು, ನಿತ್ಯ ಜಗಳದಿ
ರಾಜ್ಯದಲ್ಲಿ ಎರಡು ಉಪ ಚುನಾವಣೆ ಅಖಾಡಗಳು ರಂಗೇರಿವೆ. ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರು ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ. ಬಾಗಲಕೋಟೆ ಚುನಾವಣಾ ಅಖಾಡದಲ್ಲಿ ಸ್ವತಃ ಸಿಎಂ ಸಿ
284 ಬೂತ್ ಗಳಲ್ಲೂ ಗ್ಯಾರಂಟಿ ಸಮಿತಿ ವತಿಯಿಂದ ಪ್ರಚಾರ ಕೈಗೊಳ್ಳಬೇಕು. ಗ್ಯಾರಂಟಿಗಳು ಕಾಂಗ್ರೆಸ್ ಗೆ ಶಕ್ತಿ ನೀಡಿದೆ. ರಾಜ್ಯ ಸರ್ಕಾರ ಪಂಚಗ್ಯಾರಂಟಿ ಯೋಜನೆಗಳಿಗಾಗಿ ಇಲ್ಲಿಯವರೆಗೆ 1.31 ಲಕ್ಷ ಕೋಟಿ ರೂ. ಹಣ ವ್ಯಯ ಮಾಡಿದೆ. ಇದನ್ನು ಜ
ಐಪಿಎಲ್ ಕ್ರಿಕೆಟ್ ಪಂದ್ಯಾಟ ವೀಕ್ಷಿಸಲು ಶಾಸಕರಿಗೆ ಮೂರು ಟಿಕೆಟ್ ನೀಡಲು ತೀರ್ಮಾನ ಮಾಡಲಾಗಿದೆ. ಇತರ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಾಟಗಳಿಗೆ 2 ಟಿಕೆಟ್ ಉಚಿತವಾಗಿ ನೀಡಿದರೆ, ಎರಡು ಟಿಕೆಟ್ ಹಣ ಕೊಟ್ಟು ಖರೀದಿ ಮಾಡಬೇಕು.
KKR Vs MI Match- ವಾಂಖೆಡೆ ಕ್ರೀಡಾಂಗಣದಲ್ಲಿ ಮುಂಬೈ ಇಂಡಿಯನ್ಸ್ ತಂಡ ಭಾನುವಾರದಂದು ಕೋಲ್ಕತಾ ನೈಟ್ ರೈಡರ್ಸ್ ಅನ್ನು 6 ವಿಕೆಟ್ ಗಳಿಂದ ಗೆದ್ದು ಬೀಗಿತಷ್ಟೇ. ಆದರೆ ಪಂದ್ಯ ನಡೆಯುತ್ತಿದ್ದಾಗ ಗ್ಯಾಲರಿಯಲ್ಲಿದ್ದ ಎಲ್ಲ ಪ್ರೇಕ್ಷಕರ ಗಮನ ಜ
ಬಿಹಾರ ರಾಜಕೀಯದಲ್ಲಿ ಸುಶಾಶನ ಬಾಬು ಎಂದೇ ಜನಪ್ರಿಯರಾದ ನಿತೀಶ್ ಕುಮಾರ್, ರಾಜ್ಯ ರಾಜಕಾರಣದಿಂದ ದೂರ ಸರಿಯುವ ಮೂಲಕ ಒಂದು ಯುಗವನ್ನು ಅಂತ್ಯಗೊಳಿಸಿದ್ದಾರೆ. ಹೌದು, ನಿತೀಶ್ ಕುಮಾರ್ ಅವರು ಇಂದು (ಮಾ.30-ಸೋಮವಾರ) ಬಿಹಾರ ವಿಧಾನ
ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ಬೆಚ್ಚಿಬೀಳಿಸುವ ಘಟನೆ ನಡೆದಿದೆ. ನೌಕಾಪಡೆಯ ಉದ್ಯೋಗಿಯು ಪ್ರೇಯಸಿಯನ್ನು ಕೊಂದು ಶವವನ್ನು ತುಂಡು ಮಾಡಿ ಫ್ರಿಡ್ಜ್ನಲ್ಲಿ ಇಟ್ಟಿದ್ದಾನೆ. ಆ ಬಳಿಕ ತಾನೇ ಪೊಲೀಸ್ ಠಾಣೆಗೆ ತೆರಳಿ ತಪ್ಪೊಪ
ಇರಾನ್ ಮೇಲೆ ಇಸ್ರೇಲ್ ನಿರಂತರ ದಾಳಿ ಮಾಡುತ್ತಿದ್ದು, ಕಳೆದ 2 ದಿನಗಳಲ್ಲಿ ಇರಾನ್ ಮಿಲಿಟರಿಗೆ ಸಂಬಂಧಿಸಿದ 40 ಕ್ಕೂ ಹೆಚ್ಚು ಮಿಲಿಟರಿ ಕೇಂದ್ರಗಳು ಹಾಗೂ ಕೈಗಾರಿಕೆಗಳನ್ನು ಗುರಿಯಾಗಿಸಿ ದಾಳಿ ನಡೆಸಿರುವುದಾಗಿ ಇಸ್ರೇಲ್ ಹ
Kerala Assembly Election : ವಿಧಾನಸಭಾ ಚುನಾವಣಾ ಹೊಸ್ತಿಲಲ್ಲಿರುವ ಕೇರಳದಲ್ಲಿ ಪ್ರಚಾರದ ಕಾರ್ಯಗಳು ಭರದಿಂದ ಸಾಗುತ್ತಿದೆ. ಒಂದು ದಿನದ ಕೇರಳ ಪ್ರವಾಸದಲ್ಲಿದ್ದ ಪ್ರಧಾನಮಂತ್ರಿ ನರೇಂದ್ರ ಮೋದಿ, ಯುಡಿಎಫ್ ಮತ್ತು LDFಗಳು , ಬಿಜೆಪಿಯನ್ನು ಎಟೀಂ
ಅಮೆರಿಕಾ- ಇಸ್ರೇಲ್ ಹಾಗೂ ಇರಾನ್ ನಡುವೆ ಯುದ್ದ ನಡೆಯುತ್ತಿದೆ. ಸಂಘರ್ಷ ತೀವ್ರ ಸ್ವರೂಪವನ್ನು ಪಡೆದುಕೊಳ್ಳುತ್ತಿದೆ. ಈ ನಡುವೆ ಗಲ್ಪ್ ರಾಷ್ಟ್ರಗಳಲ್ಲೂ ಬಿಕ್ಕಟ್ಟಿನ ವಾತಾವರಣ ಇದೆ. ಯುದ್ದ ಇದೇ ರೀತಿಯಲ್ಲಿ ಮುಂದುವರಿದರೆ ಪೆಟ
ಗದಗದ ರೋಣ ಪಟ್ಟಣದ ಹೊರವಲಯದಲ್ಲಿ ಭಾರತ್ ಗ್ಯಾಸ್ ಸಿಲಿಂಡರ್ ತುಂಬಿದ್ದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಹುಬ್ಬಳ್ಳಿಯಿಂದ ಕುಷ್ಟಗಿಗೆ ತೆರಳುತ್ತಿದ್ದ ಈ ಲಾರಿ, ತಿರುವಿನಲ್ಲಿ ಮತ್ತೊಂದು ವಾಹನವನ್ನು ಓವರ
ಬೆಂಗಳೂರಿನ ಸಂಚಾರ ದಟ್ಟಣೆ ತಗ್ಗಿಸುವ ನಿಟ್ಟಿನಲ್ಲಿ ನಿರ್ಮಾಣವಾಗುತ್ತಿರುವ ಬೆಂಗಳೂರು ಬಿಸಿನೆಸ್ ಕಾರಿಡಾರ್ಗೆ ಕೊನೆಗೂ ಬಿಡಿಎ ಟೆಂಡರ್ ಆಹ್ವಾನಿಸಿದೆ. ಪ್ಯಾಕೇಜ್ 1 ರಲ್ಲಿ 20 ಕಿ.ಮೀ ರಸ್ತೆ ನಿರ್ಮಾಣವಾಗಲಿದ್ದು, 3,348 ಕೋಟಿ
ಇಸ್ರೇಲ್ನ ಗುಪ್ತಚರ ವಿಭಾಗ ಮೊಸಾದ್ನ ಹೆಸರು ಕೇಳದವರು ಬಹುಶಃ ಈ ಜಗತ್ತಿನಲ್ಲಿ ಯಾರಿಲ್ಲ. ಆದರೆ ಮೊಸಾದ್ನ ನೆಟ್ವರ್ಕ್ ಸಿಸ್ಟಮ್ ಬಗ್ಗೆ ಕೆಲವರಿಗೆ ಮಾತ್ರ ಗೊತ್ತು. ಪ್ರಸ್ತುತ ಇರಾನ್ ಜೊತೆಗೆ ಯುದ್ಧದಲ್ಲಿ ನಿರತವಾಗಿ
ಇತ್ತೀಚೆಗೆ ಭಾರತದ ಹಲವು ಕಡೆ ವಿಧ್ವಂಸಕ ಕೃತ್ಯಗಳನ್ನು ನಡೆಸಲು ಸಂಚು ರೂಪಿಸುತ್ತಿದ್ದ ಲಷ್ಕರ್ ಸಂಘಟನೆಯ ಶಂಕಿತ ಉಗ್ರರು ಬಂಧನ ಬಳಿಕ ಬಾಂಗ್ಲಾದೇಶದ ನಂಟಿನ ಹಿಂದೆ ಬಿದ್ದಿದ್ದ ಅಧಿಕಾರಿಗಳು ನಡೆಸಿದ ವ್ಯಾಪಕ ಕಾರ್ಯಚರಣೆ ಬಳ
ತೆಲಂಗಾಣ ಸರ್ಕಾರವು ಪೋಷಕರು ಮತ್ತು ಹಿರಿಯ ನಾಗರಿಕರ ರಕ್ಷಣೆಗಾಗಿ ಅತ್ಯಂತ ಮಹತ್ವದ ಹಾಗೂ ಕ್ರಾಂತಿಕಾರಕ ಹೆಜ್ಜೆಯನ್ನಿಟ್ಟಿದೆ. ವಯಸ್ಸಾದ ಪೋಷಕರನ್ನು ಸರಿಯಾಗಿ ನೋಡಿಕೊಳ್ಳದೆ ನಿರ್ಲಕ್ಷಿಸುವ ಸರ್ಕಾರಿ ಮತ್ತು ಖಾಸಗಿ ವಲಯದ
ಏಪ್ರಿಲ್ ಮೊದಲ ವಾರದಲ್ಲಿ ಬಂದಿರುವ ಮೂರು ದಿನಗಳ ಸರಣಿ ರಜೆಗೆ ರೈಲ್ವೆ ಇಲಾಖೆಯು ವಿಶೇಷ ರೈಲು ಸೌಲಭ್ಯ ನೀಡಿದೆ. ಬೆಂಗಳೂರು - ಉಡುಪಿ - ಕಾರವಾರ- ಗೋವಾ ನಡುವೆ ಹಾಗೂ ಹುಬ್ಬಳ್ಳಿ - ಬೆಂಗಳೂರು - ಕೊಲ್ಲಂ ನಡುವೆ ಸಂಚಾರ ನಡೆಸಲಿದೆ. ಏಪ್
ಒಟ್ಟು 8528 ಎಕರೆ 16.04 ಗುಂಟೆ ಜಮೀನಿನ ಅವಷ್ಯಕತೆ ಯೋಜನೆಗೆ ಇದೆ. ಈ ಪೈಕಿ 5803 ಎಕರೆ 10.04 ಗುಂಟೆ ಜಮೀನನ್ನು ಭೂಸ್ವಾಧೀನ ಮಾಡಲಾಗಿದೆ. ರೂ 1561.82 ಕೋಟಿ ಪರಿಹಾರ ಮೊತ್ತವನ್ನು ರೈತರಿಗೆ ಪಾವತಿ ಮಾಡಲಾಗಿದೆ. 673.08 ಕೋಟಿ ಪಾವತಿಸಲು ಬಾಕಿ ಇದೆ. ಅಲ್ಲ
ಮಧ್ಯಪ್ರಾಚ್ಯ ಸಂಘರ್ಷ ಅಮೆರಿಕ- ಇರಾನ್- ಇಸ್ರೇಲ್ ನಡುವೆ ಕೇಂದ್ರೀಕೃತವಾಗಿದ್ದರೂ, ಇರಾನ್ ಈ ಯುದ್ಧವನ್ನು ಇಡೀ ಗಲ್ಫ್ ರಾಷ್ಟ್ರಗಳಿಗೆ ವಿಸ್ತರಿಸಿದೆ. ಅಮೆರಿಕ ಸೇನೆಗೆ ಗಲ್ಫ್ ರಾಷ್ಟ್ರಗಳು ನೆಲೆ ಕೊಟ್ಟಿದ್ದೇ ಈ ದಾಳಿಗೆ ಕಾರಣ
ಮಧ್ಯಪ್ರಾಚ್ಯದಲ್ಲಿನ ಸಂಘರ್ಷ ಉಲ್ಬಣಗೊಳ್ಳುತ್ತಿದ್ದು, ಕುವೈತ್ ನ ವಿದ್ಯುತ್ ಸ್ಥಾವರ ಮತ್ತು ನೀರು ಶುದ್ಧೀಕರಣ ಘಟಕವನ್ನು ಗುರಿಯಾಗಿಸಿ ಇರಾನ್ ದಾಳಿ ನಡೆಸಿದ್ದು, ಈ ದಾಳಿಗೆ ಭಾರತೀಯ ಮೂಲದ ಕಾರ್ಮಿಕರೊಬ್ಬರು ಬಲಿಯಾಗಿದ್ದ
ದೇವಾಲಯದಲ್ಲಿ ವಿತರಿಸಲಾದ ಅನ್ನಪ್ರಸಾದ ಸೇವಿಸಿದ ಸುಮಾರು 200 ಮಂದಿ ಅಸ್ವಸ್ಥಗೊಂಡಿರುವ ಘಟನೆ ದೇವನಹಳ್ಳಿ ತಾಲೂಕಿನ ಜಾಲಿಗೆ ಗ್ರಾಪಂ ವ್ಯಾಪ್ತಿಯ ಬೆಟ್ಟೇನಹಳ್ಳಿ ಗ್ರಾಮದಲ್ಲಿ ನಡೆದಿದೆ. ಪ್ರತಿವರ್ಷದಂತೆ ಈ ಬಾರಿಯೂ ಶನಿವಾ
ಉಚಿತವಾಗಿ ಐಪಿಎಲ್ ಟಿಕೆಟ್ ನೀಡಬೇಕು ಎಂಬ ಶಾಸಕರ ಬೇಡಿಕೆ ಇದೀಗ ಸಾಕಷ್ಟು ವಿವಾದಕ್ಕೆ ಎಡೆಮಾಡಿಕೊಟ್ಟಿದೆ. ಈ ನಡುವೆ ಸಂಸದ ತೇಜಸ್ವಿ ಸೂರ್ಯ ಅವರು ಸರ್ಕಾರ ನಡೆಗೆ ಹಾಗೂ ಶಾಸಕರ ಬೇಡಿಕೆಗೆ ವಿರೋಧ ವ್ಯಕ್ತಪಡಿಸಿದ್ದರು. ಆದರೆ ಸೂ

33 C