SENSEX
NIFTY
GOLD
USD/INR

Weather

15    C
... ...View News by News Source
ಮದುವೆ ನೆಪದಲ್ಲಿ ಬೆಂಗಳೂರು ಯುವತಿಗೆ ದೋಖಾ - 1.5 ಕೋಟಿ ರೂ. ಕಳೆದುಕೊಂಡ ಸಾಫ್ಟ್ ವೇರ್ ಇಂಜಿನಿಯರ್

ವಿಜಯ್‌ರಾಜ್‌ ಗೌಡ ಎಂಬುವರ ವಿರುದ್ಧ ವೈಟ್‌ಫೀಲ್ಡ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮದುವೆಯಾಗುವುದಾಗಿ ನಂಬಿಸಿ ಸಾಫ್ಟ್‌ವೇರ್‌ ಎಂಜಿನಿಯರ್‌ ನವ್ಯಶ್ರೀ ಅವರಿಂದ 1.53 ಕೋಟಿ ರೂ. ಪಡೆದು ವಂಚಿಸಿದ್ದಾರೆ. ಉದ್ಯಮಿಯಾಗಿ ಸುಳ್

19 Jan 2026 12:50 am
ಭಾರತ - ನ್ಯೂಜಿಲೆಂಡ್ ಸರಣಿ ಮುಗಿಯುತ್ತಿದ್ದಂತೆ ರವೀಂದ್ರ ಜಡೇಜಾ ನಿವೃತ್ತಿ? ಆಪ್ತ ಸ್ನೇಹಿತನೇ ಕೊಟ್ಟ ಸುಳಿವು?

ಭಾರತದ ಅನುಭವಿ ಆಲ್ರೌಂಡರ್ ರವೀಂದ್ರ ಜಡೇಜಾ ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿಲ್ಲ. ಬ್ಯಾಟಿಂಗ್ ನಲ್ಲೂ ಅವರ ಪ್ರದರ್ಶನ ನಿರೀಕ್ಷಿತ ಮಟ್ಟದಲ್ಲಿಲ್ಲ. ಮಾಜಿ ಸಹ ಆಟಗಾರರೊಬ್ಬರು ಅವರ ಏಕ

19 Jan 2026 12:38 am
BBK 12 Winner ಆದ ಗಿಲ್ಲಿ ನಟನಿಗೆ ಕಿಚ್ಚ ಸುದೀಪ್ ಕಡೆಯಿಂದಲೂ ಬಹುಮಾನ! ಇಷ್ಟೊಂದು ಲಕ್ಷನಾ?

‘ಬಿಗ್ ಬಾಸ್ ಕನ್ನಡ 12’ ಕಾರ್ಯಕ್ರಮ ಮುಕ್ತಾಯಗೊಂಡಿದೆ. ಈ ಸೀಸನ್‌ನ ವಿನ್ನರ್‌ ಆಗಿ ಗೆಲುವಿನ ನಗೆ ಬೀರಿದ್ದಾರೆ ಪ್ರತಿಭಾವಂತ ಗಿಲ್ಲಿ ನಟ. ಇವರಿಗೆ ಬಹುಮಾನವಾಗಿ 50 ಲಕ್ಷ ರೂಪಾಯಿ ಲಭಿಸಿದೆ. ಅಷ್ಟೇ ಅಲ್ಲ.. ಗಿಲ್ಲಿ ನಟನಿಗೆ ಕಿಚ್ಚ

19 Jan 2026 12:06 am
Vijay Hazare Trophy- ಕಳೆದ ವರ್ಷ ಕರ್ನಾಟಕದ ವಿರುದ್ಧ ಎಡವಿದ್ದ ವಿದರ್ಭಕ್ಕೆ ಈಗ ಚೊಚ್ಚಲ ಪ್ರಶಸ್ತಿ ಸಂಭ್ರಮ!

Vidarbha New VHT Champion- ಕಾಲ ಇದ್ದ ಹಾಗೆ ಇರುವುದಿಲ್ಲ ಎಂದು ಹೇಳುವುದು ಇದಕ್ಕೇ ನೋಡಿ. ಕಳೆದ ವರ್ಷ ವಿಜಯ ಹಜಾರೆ ಟ್ರೋಫಿ ಫೈನಲ್ ನಲ್ಲಿ ವಿದರ್ಭ ತಂಡ ನಿರಾಸೆ ಅನುಭವಿಸಿತ್ತು. ಕರ್ನಾಟಕದ ವಿರುದ್ಧ ಸೋಲನುಭವಿಸಿದ್ದ ತಂಡ ಈ ಬಾರಿ ಸೆಮಿಫೈನಲ್

18 Jan 2026 11:53 pm
ಗಾಜಾ ಶಾಂತಿ ಸ್ಥಾಪನಾ ಸಮಿತಿಯಲ್ಲಿ ಭಾರತಕ್ಕೆ ಸ್ಥಾನ ಕೊಟ್ಟ ಅಮೆರಿಕ - ಪಾಕಿಸ್ತಾನಕ್ಕೆ ಆಹ್ವಾನ ಕೊಟ್ಟಿದ್ದಕ್ಕೆ ನೆತನ್ಯಾಹು ಗರಂ

ಅಮೆರಿಕ ಅಧ್ಯಕ್ಷ ಟ್ರಂಪ್ ಅವರು ಗಾಜಾದಲ್ಲಿ ಶಾಂತಿ ಸ್ಥಾಪನೆಗೆ ರಚಿಸಲಾಗುತ್ತಿರುವ 'ಬೋರ್ಡ್ ಆಫ್ ಪೀಸ್' ಸಮಿತಿಗೆ ಭಾರತವನ್ನು ಆಹ್ವಾನಿಸಿದ್ದಾರೆ. ಈ ಸಮಿತಿ ಗಾಜಾದ ಆಡಳಿತ, ಪುನರ್ನಿರ್ಮಾಣ ಮತ್ತು ಹೂಡಿಕೆಗಳ ಮೇಲೆ ಗಮನಹರಿಸಲ

18 Jan 2026 11:53 pm
`ಪ್ರತಿದಿನ ಅಪ್ಪನ ಮುಂದೆ ಕೂತು ಅಳುತ್ತಿದ್ದೆ, ಅನುಭವಿಸಿದ ನೋವು ಒಂದೆರಡಲ್ಲ': ಮನದಾಳ ತೆರೆದಿಟ್ಟ ಹರ್ಷಿತ್ ರಾಣಾ!

Harhit Rana Allround Performance- ಹರ್ಷಿತ್ ರಾಣಾ ಅವರು ಭಾರತ ತಂಡಕ್ಕೆ ಆಯ್ಕೆ ಆಗಿದ್ದಾಗ ಅನೇಕ ಪ್ರಶ್ನೆಗಳು ಹುಟ್ಟಿಕೊಂಡಿದ್ದವು. ಇವನ್ಯಾವ ಸೀಮೆ ಆಲ್ರೌಂಡರ್ ಎಂಬ ಮಾತುಗಳೂ ಕೇಳಿ ಬಂದಿದ್ದವು. ಎಲ್ಲಾ ಕುಹಕ, ವ್ಯಂಗ್ಯಗಳಿಗೂ ಹರ್ಷಿತ್ ರಾಣಾ ಅವರ

18 Jan 2026 10:55 pm
ಆಸೆ ಇರೋರು ಈ ಅವಧಿಲೇ ಸಿಎಂ ಆಗಬಹುದು; 2028 ರ ಚುನಾವಣೆ ಬಳಿಕ ಸಿಎಂ ಸ್ಥಾನಕ್ಕೆ ನಾ ಬೇಡಿಕೆ ಇಡ್ತಿನಿ - ಸತೀಶ ಜಾರಕಿಹೊಳಿ

ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಅವರು 2028ರ ಚುನಾವಣೆಯ ಬಳಿಕ ಮುಖ್ಯಮಂತ್ರಿ ಸ್ಥಾನಕ್ಕೆ ಬೇಡಿಕೆ ಇಡುವುದಾಗಿ ಸ್ಪಷ್ಟಪಡಿಸಿದ್ದಾರೆ. ಪ್ರಸಕ್ತ ಅವಧಿಯಲ್ಲಿ ಆಸೆ ಇರುವವರು ಸಿಎಂ ಆಗಬಹುದು ಎಂದ ಅವರು, ಮುಖ್ಯಮಂತ್ರಿ ಬದಲಾವಣೆ

18 Jan 2026 10:28 pm
Karnataka Weather: ಈ ವರ್ಷ ಬಿಸಿಲಿನ ಝಳ ಹೆಚ್ಚಿರಲಿದೆ - ಹವಾಮಾನ ತಜ್ಞರಿಂದ ಎಚ್ಚರಿಕೆ! ಬೇಸಿಗೆ ಆರಂಭ ಯಾವಾಗ?

ಈ ಬಾರಿ ಬಿಸಿಲಿನ ತೀವ್ರತೆ ಹೆಚ್ಚಾಗುವ ಸಾಧ್ಯತೆಯಿದೆ. ಡಿಸೆಂಬರ್‌ನಲ್ಲಿ ದಾಖಲೆಯ ಚಳಿ ದಾಖಲಾಗಿದ್ದರಿಂದ, ಬೇಸಿಗೆಯಲ್ಲಿ ವಾಡಿಕೆಗಿಂತ ಹೆಚ್ಚಿನ ಉಷ್ಣತೆ ಇರಲಿದೆ ಎಂದು ಹವಾಮಾನ ತಜ್ಞರು ಹೇಳಿದ್ದಾರೆ. ಜನವರಿ ಅಂತ್ಯದ ವೇಳೆಗ

18 Jan 2026 10:27 pm
ಇಂದೋರ್ ನಲ್ಲಿ ಸೋತರೂ ಮನಗೆದ್ದ ವಿರಾಟ್ - ಹರ್ಷಿತ್; ಮೊದಲ ಬಾರಿ ಏಕದಿನ ಸರಣಿ ಗೆದ್ದು ಇತಿಹಾಸ ನಿರ್ಮಿಸಿದ ಕಿವೀಸ್!

ವಿರಾಟ್ ಕೊಹ್ಲಿ ್ತಮತ್ತು ಹರ್ಷಿತ್ ರಾಣಾ ಅವರ ಪ್ರತಿಹೋರಾಟದ ಹೊರತಾಗಿಯೂ ದೊಡ್ಡ ಮೊತ್ತವನ್ನು ಬೆಂಬತ್ತುವ ಹಾದಿಯಲ್ಲಿ ವಿಫಲವಾದ ಭಾರತ ತಂಡ ನ್ಯೂಜಿಲೆಂಡ್ ವಿರುದ್ಧ 41 ರನ್ ಗಳ ಪರಾಭವ ಅನುಭವಿಸಿದೆ. ಈ ಮೂಲಕ ಕಿವೀಸ್ ಬಳಗ ಮೊದಲ

18 Jan 2026 9:59 pm
ಅಬಕಾರಿ ಇಲಾಖೆ ಲಂಚ ಹಂಚಿಕೆ ಆಡಿಯೋ ಬಿಡುಗಡೆ; ಸಚಿವ ಆರ್‌ಬಿ ತಿಮ್ಮಾಪುರ ರಾಜೀನಾಮೆಗೆ ಬಿಜೆಪಿ ಆಗ್ರಹ!

ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ಮತ್ತು ಅವರ ಪುತ್ರ ಲಂಚಕ್ಕೆ ಬೇಡಿಕೆ ಇಟ್ಟಿರುವ ಆಡಿಯೋವನ್ನು ಬಿಜೆಪಿ ಬಿಡುಗಡೆ ಮಾಡಿದೆ. ಸಿಎಲ್-7 ಪರವಾನಗಿ ನೀಡಲು ಪ್ರತಿ ಪರವಾನಗಿಗೆ 1.5 ಕೋಟಿ ರೂ. ಲಂಚ ಕೇಳಲಾಗಿದೆ ಎಂದು ಆರೋಪಿಸಿದೆ. ಈ ಬಗ್ಗ

18 Jan 2026 9:49 pm
ದುಡಿಯುವ ಮನಸ್ಸುಗಳಿಗೆ ಸ್ಫೂರ್ತಿ ಈ ಬೆಂಗಳೂರು ಮಹಿಳೆ - ಆಟೋ ಓಡಿಸಿ ತಿಂಗಳಿಗೆ 45 ಸಾವಿರ ರೂ. ದುಡಿಯುತ್ತಿರುವ ಛಲಗಾತಿ

ಬೆಂಗಳೂರಿನಲ್ಲಿ ಮಹಿಳಾ ಆಟೋ ಚಾಲಕಿಯೊಬ್ಬರ ಅನುಭವ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 'ನಮ್ಮ ಯಾತ್ರೆ'ಯಿಂದ ತರಬೇತಿ ಪಡೆದು, ಸಾಲ ಪಡೆದು ಎಲೆಕ್ಟ್ರಿಕ್ ಆಟೋ ಖರೀದಿಸಿ, ತಿಂಗಳಿಗೆ 45,000 ರೂ. ಸಂಪಾದಿಸುತ್ತಿರುವ ಇವರ ಸ್ವಾವಲಂಬ

18 Jan 2026 8:53 pm
ಬೆಂಗಳೂರು ಏರ್‌ಪೋರ್ಟ್‌ ರಸ್ತೆಯ ಸಾದಹಳ್ಳಿ ಬಳಿ ಬರಲಿದೆ 6 ಲೈನ್‌ ಅಂಡರ್‌ಪಾಸ್‌! NHAI ಯೋಜನೆ; 35 ಕೋಟಿ ರೂ. ವೆಚ್ಚ

ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಬಳ್ಳಾರಿ ರಸ್ತೆಯ ಸಾದಹಳ್ಳಿ ಜಂಕ್ಷನ್‌ನಲ್ಲಿ ಸಂಚಾರ ದಟ್ಟಣೆಗೆ ಶಾಶ್ವತ ಪರಿಹಾರ ಸಿಗಲಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ 750 ಮೀಟರ್ ಉ

18 Jan 2026 8:38 pm
ವಾಜಪೇಯಿ ಕಂಡ ಕನಸನ್ನು ನನಸು ಮಾಡಿದ್ದು ಮನಮೋಹನ್ ಸಿಂಗ್, ಮೋದಿ; ಈಗ ಆ ನನಸನ್ನು ಕಿತ್ತುಕೊಂಡ ಅಮೆರಿಕ!

ಭಾರತದ ಪ್ರಮುಖ ವ್ಯಾಪಾರಿ ತಾಣವಾದ ಚಬಾಹರ್ ಬಂದರಿನಿಂದ ಅಮೆರಿಕದ ಒತ್ತಡದಿಂದಾಗಿ ಭಾರತ ತನ್ನ ವ್ಯವಹಾರವನ್ನು ಸ್ಥಗಿತಗೊಳಿಸುತ್ತಿದೆ. ಲಕ್ಷಾಂತರ ಕೋಟಿ ರೂ. ಮೌಲ್ಯದ ಭಾರತದ ಸರಕುಗಳು ಅಲ್ಲಿ ಸ್ಥಗಿತಗೊಂಡಿವೆ. ಈ ಬೆಳವಣಿಗೆ ಭಾ

18 Jan 2026 7:48 pm
IND Vs NZ- ಔಟಾದ ಡೆರಿಲ್ ಮಿಚೆಲ್ ಅನ್ನು ಬೌಂಡರಿ ರೋಪ್ ಬಳಿ ಮೃದುವಾಗಿ ತಳ್ಳಿದ ವಿರಾಟ್ ಕೊಹ್ಲಿ! ಏನಿದು ಘಟನೆ?

ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಎರಡನೇ ಪಂದ್ಯದಲ್ಲಿ ಅದ್ಭುತ ಶತಕದ ಮೂಲಕ ಭಾರತದ ಸೋಲಿಗೆ ಕಾರಣವಾಗಿದ್ದ ಡೆರಿಲ್ ಮಿಚೆಲ್ ಅವರು ಮೂರನೇ ಏಕದಿನ ಪಂದ್ಯದಲ್ಲೂ ತಮ್ಮ ಅಮೋಘ ಬ್ಯಾಟಿಂಗ್ ಮಾಡಿದರು. ಅವರು ಮತ್ತು ಗ್ಲೆನ್ ಫಿಲಿಪ್

18 Jan 2026 7:45 pm
Ind Vs NZ- ಟೀಂ ಇಂಡಿಯಾವನ್ನು ಮತ್ತೆ ಕಾಡಿದ ಡೆರಿಲ್ ಮಿಚೆಲ್ ಶತಕ; ಜೊತೆಗೆ ಗ್ಲೆನ್ ಫಿಲಿಪ್ಸ್ ಆರ್ಭಟ!

ಡೆರಿಲ್ ಮಿಚೆಲ್ ಮತ್ತು ಗ್ಲೆನ್ ಫಿಲಿಪ್ಸ್ ಅವರ ಭರ್ಜರಿ ಬ್ಯಾಟಿಂಗ್ ನಿಂದಾಗಿ ಪ್ರವಾಸಿ ನ್ಯೂಜಿಲೆಂಡ್ ಭಾರತ ತಂಡದ ವಿರುದ್ಧ 337 ರನ್ ಗಳ ಬೃಹತ್ ಮೊತ್ತ ಗಳಿಸಿದೆ. ರಾಜ್ ಕೋಟ್ ಪಂದ್ಯದಲ್ಲಿ ಶತಕ ಹೊಡೆದು ಮಿಂಚಿದ್ದ ಡೆರಿಲ್ ಮಿಚೆ

18 Jan 2026 6:03 pm
ಕ್ರಿಕೆಟ್ ದಿಗ್ಗಜ ತೆಂಡೂಲ್ಕರ್ ಗೆ ಫೋನ್ ಮಾಡಿದ ಇಂಗ್ಲೆಂಡ್ ಲೆಜೆಂಡ್ ಡೇವಿಡ್ ಲಾಯ್ಡ್! ಮಾತಾಡುತ್ತಲೇ ಕಾಲ್ ಕಟ್ ಮಾಡಿದ ಸಚಿನ್! ಯಾಕೆ?

ಇಂಗ್ಲೆಂಡ್‌ನ ಡೇವಿಡ್ ಲಾಯ್ಡ್, ಮಾರ್ಕ್ ವಾ ಅವರ ಕನಸಿನ ತಂಡದ ಬಗ್ಗೆ ಮಾತನಾಡುತ್ತಿದ್ದಾಗ ಸಚಿನ್ ತೆಂಡೂಲ್ಕರ್‌ಗೆ ತಮಾಷೆಯಾಗಿ ಫೋನ್ ಕರೆ ಮಾಡಿದರು. 'ಬಂಬಲ್' ಎಂದು ಪರಿಚಯಿಸಿಕೊಂಡು, ಸಚಿನ್ ಅವರನ್ನು ಗೊಂದಲಕ್ಕೀಡಾಗಿಸಿ, ಕರೆ

18 Jan 2026 5:56 pm
ಬಿಬಿಎಲ್ ನಲ್ಲಿ ನಿಲ್ಲದ ಪಾಕ್ ಆಟಗಾರರ ಆಟಾಟೋಪ; ಡ್ರೆಸ್ಸಿಂಗ್ ರೂಂನಲ್ಲೂ ಬಾಬರ್ ಆಝಂ ಹೈಡ್ರಾಮಾ!

Babar Azam In BBL 2026- ಪಾಕಿಸ್ತಾನದ ಆಟಗಾರರು ವಿವಾದ ಸೃಷ್ಟಿಸುವುದರಲ್ಲಿ ತಲೆತಲಾಂತರದಿಂದಲೂ ವರ್ಡ್ಸ್ ಫೇಮಸ್. ಜಾವೇದ್ ಮಿಯಾಂದಾದ್ ಅವರಿಂದ ಹಿಡಿದು ಇಂದಿನ ಹ್ಯಾರಿಸ್ ರೌಫ್ ವರೆಗೂ ಈ ವಿಚಾರದಲ್ಲಿ ಒಬ್ಬರಿಗಿಂತ ಒಬ್ಬರು ಮಿಗಿಲು. ಇದೀಗ

18 Jan 2026 5:09 pm
ಬ್ಯಾಂಕ್ ಸೇವೆಗಳು ವಾರಕ್ಕೆ ಐದು ದಿನಕ್ಕೆ ಇಳಿಕೆ? ಮುಂದುವರಿದ ದೇಶಗಳಲ್ಲಿ ಹೇಗಿದೆ ಪರಿಸ್ಥಿತಿ?

ಬ್ಯಾಂಕ್‌ಗಳಲ್ಲಿ ವಾರಕ್ಕೆ ಐದು ದಿನಗಳ ಕೆಲಸದ ಬಗ್ಗೆ ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ಬ್ಯಾಂಕ್ ನೌಕರರ ಒಕ್ಕೂಟದ ಬೇಡಿಕೆಗೆ ಒಪ್ಪಿಗೆ ನೀಡುವ ಮುನ್ನ, ಗ್ರಾಹಕರಿಗೆ ತೊಂದರೆಯಾಗದಂತೆ ಕೆಲಸದ ಅವಧಿ ವಿಸ್ತರಿಸುವ ಬಗ್ಗೆ ಸರ್

18 Jan 2026 4:31 pm
ಒಪಿಎಸ್ ಪಡೆದೇ ತೀರುತ್ತೇವೆ - ಕರ್ನಾಟಕ ಬಂದ್‌ಗೆ ರೆಡಿ: ಸರ್ಕಾರಕ್ಕೆ ಎಚ್ಚರಿಕೆ ನೀಡಿದ ನೌಕರರ ಸಂಘದ ಸಿಎಸ್ ಷಡಕ್ಷರಿ

ರಾಜ್ಯ ಸರ್ಕಾರ ಎನ್‌ಪಿಎಸ್ ರದ್ದು ಮಾಡಿ ಹಳೇ ಪಿಂಚಣಿ ಯೋಜನೆ (ಒಪಿಎಸ್) ಜಾರಿಗೊಳಿಸದಿದ್ದರೆ ಕರ್ನಾಟಕ ಬಂದ್ ನಡೆಸಲಾಗುವುದು ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಕ್ಷರಿ ಎಚ್ಚರಿಕೆ ನೀಡಿದ

18 Jan 2026 4:28 pm
ಬಳ್ಳಾರಿ ಗಲಾಟೆ ಕೇಸನ್ನು ಸಿಬಿಐಗೆ ಕೊಡಿ ಎಂದು ಕೇಳುವ ನೈತಿಕತೆ ಬಿಜೆಪಿಗೆ ಇಲ್ಲ: ಸಿಎಂ ಸಿದ್ದರಾಮಯ್ಯ

ಮೈಸೂರಿನಲ್ಲಿ ಅಬಕಾರಿ ಡಿಸಿ ಮೇಲೆ ಲೋಕಾಯುಕ್ತ ದಾಳಿ ನಡೆದಿದೆ. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ. ಭ್ರಷ್ಟಾಚಾರದಲ್ಲಿ ತೊಡಗಿದವರನ್ನು ರಕ್ಷಿಸುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಬ

18 Jan 2026 4:07 pm
‘ಬಿಗ್ ಬಾಸ್ ಕನ್ನಡ 12’ ಗ್ರ್ಯಾಂಡ್ ಫಿನಾಲೆ - ಮೊದಲ ಎಲಿಮಿನೇಷನ್ ಯಾರದ್ದು?

‘ಬಿಗ್ ಬಾಸ್ ಕನ್ನಡ 12’ ಗ್ರ್ಯಾಂಡ್ ಫಿನಾಲೆ - ಮೊದಲ ಎಲಿಮಿನೇಷನ್ ಯಾರದ್ದು?

18 Jan 2026 3:48 pm
Explained- 2028ರ ಲಾಸ್ ಎಂಜಲೀಸ್ ಒಲಿಂಪಿಕ್ಸ್ ನಲ್ಲಿ `ಕ್ರಿಕೆಟ್' ಆಡಲು ಉಸೇನ್ ಬೋಲ್ಟ್ ಫುಲ್ ಇಂಟರೆಸ್ಟ್! ಇದು ಸಾಧ್ಯಾನಾ?

ಒಲಿಂಪಿಕ್ಸ್ ನ ಅಸಾಮಾನ್ಯ ಸಾಧಕ, ಸ್ಪ್ರಿಂಟರ್ ಉಸೇನ್ ಬೋಲ್ಟ್ ಇದೀಗ ಕ್ರಿಕೆಟ್ ಮೈದಾನದಲ್ಲಿ ಕಾಣಿಸಿಕೊಳ್ಳಲು ಉತ್ಸುಕರಾಗಿದ್ದಾರೆ. ಒಂದು ವೇಳೆ ತನ್ನನ್ನು ಕೇಳಿಕೊಂಡರೆ 2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್‌ನಲ್ಲಿ ಜಮೈಕಾದ ಪರ

18 Jan 2026 3:39 pm
ಬೆಂಗಳೂರು ಬಿಸಿನೆಸ್ ಕಾರಿಡಾರ್ ಭೂಸ್ವಾಧೀನ: ಹೊಸ ಪರಿಹಾರ ಪ್ಯಾಕೇಜ್‌ಗೆ ಬಿಡಿಎ ಮುಂದು; ಪ್ರತಿ ಎಕರೆಗೆ 16 ಕೋಟಿ ರೂ.!

ಬೆಂಗಳೂರು ಬಿಸಿನೆಸ್ ಕಾರಿಡಾರ್‌ಗೆ ಭೂ ಪರಿಹಾರದಲ್ಲಿ ಹೊಸ ಸಮಸ್ಯೆ ಎದುರಾಗಿದ್ದು, ಹಳೆಯ ಆದೇಶಗಳು ಈಗಿನ ಭೂಮಿಯ ಬೆಲೆ ಏರಿಕೆಯೊಂದಿಗೆ ಹೊಂದಿಕೆಯಾಗುತ್ತಿಲ್ಲ. ಬಿಡಿಎ ಪ್ರತಿ ಎಕರೆಗೆ 16 ಕೋಟಿ ರೂ.ವರೆಗೆ ಮಾತುಕತೆ ಮೂಲಕ ಪರಿಹಾ

18 Jan 2026 2:16 pm
ಭಾರತ ನನ್ನ ತವರು ಮತ್ತು ಸ್ಪೂರ್ತಿ: ತಮ್ಮ ಹೇಳಿಕೆಗಳ ವಿವಾದಕ್ಕೆ ರೆಹಮಾನ್ ಸ್ಪಷ್ಟನೆ

ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ತಮ್ಮ ಹೇಳಿಕೆಗಳ ಕುರಿತು ಎದ್ದಿದ್ದ ಟೀಕೆಗಳಿಗೆ ಸ್ಪಷ್ಟನೆ ನೀಡಿದ್ದಾರೆ. ಭಾರತ ತಮ್ಮ ತವರು ಮತ್ತು ಸ್ಫೂರ್ತಿ ಎಂದು ಹೇಳಿದ್ದಾರೆ. ಸಂಗೀತದ ಮೂಲಕ ಭಾರತದ ಸಂಸ್ಕೃತಿಯನ್ನು ಬೆಸೆಯಲು, ಆಚರಿಸಲ

18 Jan 2026 2:08 pm
ನೋಯ್ಡಾದ‌ ಮಂಜಿನಿಂದ ದುರಂತ; ʻನನ್ನನ್ನು ಬದುಕಿಸಿʼ ಎಂದು ಅಪ್ಪನಿಗೆ ಕರೆ ಮಾಡಿ ಪ್ರಾಣ ಬಿಟ್ಟ ಟೆಕ್ಕಿ

ನೋಯ್ಡಾದಿಂದ ತನ್ನ ಮನೆಗೆ ಹೊಟ್ಟಿದ್ದ ಟೆಕ್ಕಿಯೊಬ್ಬರು ದಾರಿಯಲ್ಲಿ ದಟ್ಟ ಮಂಜು ಇದ್ದ ಕಾರಣ, ರಸ್ತೆ ಕಾಣದೆ ಆಳವಾದ ಹೊಂಡವೊಂದಕ್ಕೆ ಬಿದ್ದ ಘಟನೆ ನೋಯ್ಡಾದಲ್ಲಿ ನಡೆದಿದೆ. ಕಾರು ಹೊಂಡಕ್ಕೆ ಬೀಳುತ್ತಲೇ ಕಷ್ಟ ಪಟ್ಟು ಹೊರಬಂದ ಟೆ

18 Jan 2026 1:43 pm
Ind Vs NZ 3rd ODI- ಅರ್ಶದೀಪ್ ಸಿಂಗ್ ಗಾಗಿ ಪ್ರಸಿದ್ಧ ಕೃಷ್ಣಗೆ ಬರೆ!: ಇಂದೋರ್ ಪಂದ್ಯಕ್ಕೆ ಕನ್ನಡಿಗನೇ ಬಾಹರ್!

ನ್ಯೂಜಿಲೆಂಡ್ ವಿರುದ್ಧ ಮೊದಲೆರಡು ಏಕದಿನ ಪಂದ್ಯಗಳಿಗೆ ಬೆಂಚು ಕಾಯಿಸಿದ್ದ ಭಾರತದ ನುರಿತ ಎಡಗೈ ಬೌಲರ್ ಅರ್ಶದೀಪ್ ಸಿಂಗ್ ಅವರಿಗೆ ಇದೀಗ ಟೀಂ ಇಂಡಿಯಾ ಪ್ಲೇಯಿಂಗ್ ಇಲೆವೆನ್ ನಲ್ಲಿ ಅವಕಾಶ ಸಿಕ್ಕಿದೆ. ಆದರೆ ಅದಕ್ಕಾಗಿ ಕರ್ನಾಟ

18 Jan 2026 1:40 pm
ಹಿಂದೂ ಸಂಘಟನೆಯ ಪುನೀತ್‌ ಕೆರೆಹಳ್ಳಿ ಬಂಧನ! ಬೆಂಗಳೂರು ಪೊಲೀಸ್‌ ಠಾಣೆ ಬಳಿ ಬೆಂಬಲಿಗರು ಹೈಡ್ರಾಮ

ಬಾಂಗ್ಲಾದೇಶದ ಅಕ್ರಮ ವಲಸಿಗರ ವಿರುದ್ಧ ಪುನೀತ್‌ ಕೆರೆಹಳ್ಳಿ ತಂಡ ದಾಂಧಲೆ ನಡೆಸಿದೆ. ಈ ಸಂಬಂಧ ಪುನೀತ್‌ ಕೆರೆಹಳ್ಳಿಯನ್ನು ಪೊಲೀಸರು ಬಂಧಿಸಿದ್ದರು. ನ್ಯಾಯಾಲಯವು ಜಾಮೀನು ಮಂಜೂರು ಮಾಡಿದೆ. ಠಾಣೆ ಮುಂದೆ ಪ್ರತಿಭಟನೆ ನಡೆಸಿದ

18 Jan 2026 1:34 pm
ಮುಚ್ಚುವ ಹಂತದಲ್ಲಿದ್ದ ಶಾಲೆಗಳಿಗೆ ಮಕ್ಕಳನ್ನು ಸೇರಿಸಿ ಕನ್ನಡ ಪ್ರೇಮ ಮೆರೆದ ಮುಸ್ಲಿಂ ಕುಟುಂಬಗಳು

ಹರಪನಹಳ್ಳಿ ತಾಲೂಕಿನ ರಾಮನಗರ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ದಾಖಲಾತಿ ಹೆಚ್ಚಳದಲ್ಲಿ ಸತತ ಎರಡನೇ ಬಾರಿಗೆ ಜಿಲ್ಲೆಯಲ್ಲಿ 2ನೇ ಸ್ಥಾನ ಪಡೆದುಕೊಂಡಿದೆ. ಗುಣಮಟ್ಟದ ಶಿಕ್ಷಣ, ಆಧುನಿಕ ಸೌಲಭ್ಯಗಳು ಮತ್ತು ಗ್ರಾಮಸ್ಥರ

18 Jan 2026 12:37 pm
ಲಕ್ಕುಂಡಿ ನಿಧಿಗಿದೆಯಾ ಸರ್ಪಗಾವಲು?; ಉತ್ಖನನ ಕಾರ್ಯದ ವೇಳೆ 8 ಮೀ. ಉದ್ದದ ಸರ್ಪ ಪ್ರತ್ಯಕ್ಷ, ಶಿವಲಿಂಗ ಪತ್ತೆ

ಗದಗ ತಾಲೂಕಿನ ಲಕ್ಕುಂಡಿಯಲ್ಲಿ ಮೂರನೇ ಉತ್ಖನನ ಕಾರ್ಯ ಲಕ್ಕುಂಡಿಯಲ್ಲಿ ಮುಂದುವರೆದಿದೆ. ಜನತಾ ಶಿಕ್ಷಣ ಸಂಸ್ಥೆಯ ಶಾಲಾ ಕಟ್ಟಡ ತೆರವುಗೊಳಿಸುವಾಗ ಬೃಹತ್ ಗಾತ್ರದ ಹಾವೊಂದು ಕಾಣಿಸಿಕೊಂಡು ಕಾರ್ಮಿಕರನ್ನು ಭಯಭೀತರನ್ನಾಗಿಸಿದ

18 Jan 2026 12:07 pm
ಕಾಂಗ್ರೆಸ್ ಸರ್ಕಾರದ 1000 ದಿನ ಪೂರೈಕೆ ಸಾಧನಾ ಸಮಾವೇಶ; ಫೆ. 13 ಕ್ಕೆ ಬೃಹತ್ ಸಮಾವೇಶ

ರಾಜ್ಯ ಕಾಂಗ್ರೆಸ್ ಸರ್ಕಾರದ 1000 ದಿನಗಳ ಸಾಧನೆ ಹಿನ್ನೆಲೆಯಲ್ಲಿ ಹಾವೇರಿಯಲ್ಲಿ ಫೆ.13ರಂದು ಬೃಹತ್ ಸಮಾವೇಶ ನಡೆಯಲಿದೆ. ಈ ಸಮಾವೇಶದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಬಡ ಕುಟುಂಬಗಳಿಗೆ ಭೂಮಿ ಹಕ್ಕುಪತ್ರ ವಿತರಿಸಲಾಗುವುದು. ದಶಕಗಳಿ

18 Jan 2026 11:36 am
ಮಕ್ಕಳ ಕಳ್ಳಸಾಗಣೆಯಾದ ಕಡೆ ಹಾಜರ್; ಸಾವಿರಾರು ಮಕ್ಕಳ ಕಾಪಾಡಿದ ಈ ಲೇಡಿ ಸಿಂಗಂ‌ ಸಿಕ್ತು ರೈಲ್ವೆ ಇಲಾಖೆಯ ಅವಾರ್ಡ್‌!

ರೈಲ್ವೆ ನಿಲ್ದಾಣಗಳಲ್ಲಿ ಕಳೆದುಹೋದ, ಅಪಹರಣಕ್ಕೊಳಗಾದ ಅಥವಾ ಕಳ್ಳಸಾಗಣೆಯ ಜಾಲಕ್ಕೆ ಸಿಲುಕಿದ್ದ 1,500ಕ್ಕೂ ಹೆಚ್ಚು ಮಕ್ಕಳನ್ನು ರಕ್ಷಿಸಿರುವ ರೈಲ್ವೆ ರಕ್ಷಣಾ ಪಡೆಯ ಇನ್ಸ್‌ಪೆಕ್ಟರ್ ಚಂದನಾ ಸಿನ್ಹಾ ಅವರಿಗೆ ಭಾರತೀಯ ರೈಲ್ವೆಯ

18 Jan 2026 11:14 am
Udupi Paryaya : ಶೀರೂರು ಶ್ರೀಗಳ ಪರ್ಯಾಯ ವೈಭವ - ಸರ್ವಜ್ಞ ಪೀಠಾರೋಹಣದ ವೇಳೆ ಕಂಡ ಅದ್ಭುತ ದೃಶ್ಯ!

Shiroor Seer Udupi Paryaya : ಎರಡು ವರ್ಷಕ್ಕೊಮ್ಮೆ ನಡೆಯುವ ಕೃಷ್ಣ ನಗರಿ ಉಡುಪಿಯ ಪರ್ಯಾಯ ಮಹೋತ್ಸವ - 2026ರ ಪ್ರಮುಖ ಭಾಗವಾದ, ಸರ್ವಜ್ಞ ಪೀಠವನ್ನೇರುವ ಧಾರ್ಮಿಕ ಸಂಪ್ರದಾಯ ಕೃಷ್ಣಮಠದಲ್ಲಿ ಸಂಪನ್ನಗೊಂಡಿದೆ. ಅಧಿಕಾರ ಹಸ್ತಾಂತರದ ಭಾಗವಾಗಿ, ಅಕ್ಷ

18 Jan 2026 9:50 am
ಗ್ರೀನ್‌ಲ್ಯಾಂಡ್ ಮೇಲೆ ಅಮೆರಿಕ ನಿಯಂತ್ರಣಕ್ಕೆ ವಿರೋಧ; 8 ಯುರೋಪ್‌ ರಾಷ್ಟ್ರಗಳ ಮೇಲೆ ಟ್ರಂಪ್ ಪ್ರತಿಸುಂಕ ಪ್ರಹಾರ

ಗ್ರೀನ್‌ಲ್ಯಾಂಡ್‌ ದ್ವೀಪದ ಮೇಲೆ ಅಮೆರಿಕ ನಿಯಂತ್ರಣಕ್ಕೆ ವಿರೋಧಿಸಿದ ಹಿನ್ನೆಲೆ ಯುರೋಪ್‌ನ ಎಂಟು ರಾಷ್ಟ್ರಗಳ ವಿರುದ್ಧ ಅಮೆರಿಕ ಅಧ್ಯಕ್ಷ ಟ್ರಂಪ್‌ ಸುಂಕಾಸ್ತ್ರ ಪ್ರಯೋಗ ಮಾಡಿದ್ದಾರೆ. ಬ್ರಿಟನ್‌, ಸ್ವೀಡನ್‌, ಫ್ರಾನ್ಸ್

18 Jan 2026 9:29 am
ಯಾದಗಿರಿ: 16,133 ವಿದ್ಯಾರ್ಥಿಗಳ ಜನನ ಪ್ರಮಾಣ ಪತ್ರಕ್ಕಾಗಿ ಕೋರ್ಟ್‌ಗೆ ಮೊರೆ

ಯಾದಗಿರಿ ಜಿಲ್ಲೆಯಲ್ಲಿ 16,133 ವಿದ್ಯಾರ್ಥಿಗಳಿಗೆ ಜನನ ಪ್ರಮಾಣ ಪತ್ರದ ಕೊರತೆ ಎದುರಾಗಿದೆ. ಆಧಾರ್ ಮತ್ತು ಅಪಾರ್ ಐಡಿ ನೋಂದಣಿಗೆ ಇದು ಅಡ್ಡಿಯಾಗಿದೆ. ಈ ಸಮಸ್ಯೆಯನ್ನು ಬಗೆಹರಿಸಲು ಶಾಲಾ ಶಿಕ್ಷಣ ಇಲಾಖೆ ಜಿಲ್ಲಾ ಕಾನೂನು ಸೇವಾ ಪ್

18 Jan 2026 9:24 am
ಮೆಕ್ಕೆಜೋಳ ಬೆಳೆದರೂ ಸಿಗಲಿಲ್ಲ ಬೆಂಬಲ: ಬೆಳೆಗಾರ ಕಂಗಾಲ

ಚಿಕ್ಕಬಳ್ಳಾಪುರ ಜಿಲ್ಲೆಯ ಮೆಕ್ಕೆಜೋಳ ಬೆಳೆಗಾರರು ಕನಿಷ್ಠ ಬೆಂಬಲ ಬೆಲೆಗಾಗಿ ಪರದಾಡುತ್ತಿದ್ದಾರೆ. ಮಾರುಕಟ್ಟೆಯಲ್ಲಿ ಬೆಲೆ ಕುಸಿದಿದ್ದು, ರೈತರು ಹಾಕಿದ ಬಂಡವಾಳವೂ ವಾಪಸ್ ಬಾರದ ಸ್ಥಿತಿ ಇದೆ. ಸರ್ಕಾರ ಘೋಷಿಸಿದ ಬೆಂಬಲ ಬೆಲ

18 Jan 2026 8:54 am
ನಗರ ಸಭೆ ಪೌರಾಯುಕ್ತೆಗೆ ಧಮ್ಕಿ ಹಾಕಿದ ಕಾಂಗ್ರೆಸ್‌ ಮಖಂಡ ಜಾಮೀನಿಗೆ ಅರ್ಜಿ; ರಾಜೀವ್‌ಗೌಡ ಬಂಧನಕ್ಕಾಗಿ ನಿಲ್ಲದ ಹುಡುಕಾಟ

ಪೌರಾಯುಕ್ತೆಗೆ ಧಮ್ಕಿ ಹಾಕಿದ ಪ್ರಕರಣ ಸಂಬಂಧಿಸಿದಂತೆ ಕಾಂಗ್ರೆಸ್‌ ಮುಖಂಡ ರಾಜೀವ್‌ಗೌಡ ನಿರೀಕ್ಷಣಾ ಹಾಗೂ ಮಧ್ಯಂತರ ಜಾಮೀನು ಕೋರಿ ಚಿಂತಾಮಣಿಯ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಕೋರ್ಟ್‌ ಜ.22ಕ್ಕೆ ವ

18 Jan 2026 8:08 am
​​ಮಹಿಳೆಯನ್ನು ಸುಟ್ಟು ಕೊಂದ ಕೇಸ್; ಮರಣಪೂರ್ವ ಹೇಳಿಕೆ ನಂಬಲರ್ಹವಲ್ಲ ಎಂದ ಹೈಕೋರ್ಟ್‌; ಜೀವಾವಧಿ ಶಿಕ್ಷೆಯಿಂದ ಆರೋಪಿ ಖುಲಾಸೆ

ಮರಣ ಪೂರ್ವ ಹೇಳಿಕೆಗಳು ನಿಖರ, ಸಂಕ್ಷಿಪ್ತ, ಪ್ರಶ್ನೋತ್ತರ ರೂಪದಲ್ಲಿದ್ದು, ವಿಶ್ವಾಸಾರ್ಹವಾಗಿರಬೇಕು ಎಂದು ಹೈಕೋರ್ಟ್ ಆದೇಶಿಸಿದೆ. ಮಹಿಳೆಯೊಬ್ಬರಿಗೆ ಬೆಂಕಿ ಹಚ್ಚಿ ಸುಟ್ಟು ಹಾಕಿದ ಆರೋಪದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾ

18 Jan 2026 7:37 am
ಇತಿಹಾಸ ಪ್ರೇಮಿಗಳಿಗೆ ಸಿಹಿಸುದ್ದಿ; ಇನ್ಮುಂದೆ ಮೊಬೈಲ್‌ನಲ್ಲೇ ಸಿಗಲಿದೆ ಶಿಲಾಯುಗದ ಮಾಹಿತಿ; ಯಾವ್ಯಾವ ಭಾಷೆಯಲ್ಲಿ ಲಭ್ಯ, ವಿವರ ಪಡೆಯೋದು ಹೇಗೆ?

ಇತಿಹಾಸದ ಪ್ರೇಮಿಗಳಿಗೆ ರಾಜ್ಯ ಪುರಾತತ್ವ ಇಲಾಖೆಯು ಸಿಹಿಸುದ್ದಿಯೊಂದನ್ನು ಕೊಟ್ಟಿದೆ. ಶಿಲಾಯುಗದ ಬಗ್ಗೆ ಹೆಚ್ಚು ಹುಡುಕಾಟ ನಡೆಸಿ ಹೆಣಗಾಡುವ ಬದಲಿಗೆ ಒಂದು ಕ್ಯೂಆರ್‌ ಕೋಡ್‌ ಸ್ಕ್ಯಾನ್‌ ಮಾಡುವ ಮೂಲಕ ಮಾಹಿತಿ ಪಡೆದುಕೊಳ್

18 Jan 2026 6:50 am
ಇಂಡಿಗೋಗೆ ₹22 ಕೋಟಿ ದಂಡ, ₹50 ಕೋಟಿ ಬ್ಯಾಂಕ್ ಗ್ಯಾರಂಟಿ ನೀಡಲು ಕೇಂದ್ರ ಸರ್ಕಾರ ಸೂಚನೆ

2025ರ ಡಿಸೆಂಬರ್‌ನಲ್ಲಿ ಇಂಡಿಗೋ ವಿಮಾನಗಳ ಹಾರಾಟದಲ್ಲಿ ಉಂಟಾದ ಭಾರೀ ವ್ಯತ್ಯಯವನ್ನು ಗಂಭೀರವಾಗಿ ಪರಿಗಣಿಸಿರುವ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (ಡಿಜಿಸಿಎ), ವಿಮಾನಯಾನ ಸಂಸ್ಥೆಗೆ 22.20 ಕೋಟಿ ರೂಪಾಯಿಗಳ ದಂಡ ವಿಧಿಸಿದೆ. ತನ

17 Jan 2026 10:28 pm
Explained: ಭಾರತ ಸೂಪರ್‌ ಪವರ್‌ ಆಗಲು ಮುಸ್ಲಿಂ ನಾಯಕತ್ವ ಬೆಳೆಸುವುದೇ ಗುರಿ; ನಮ್ಮದು ಇಂಡಿಯಾ ಟೀಂ ಎಂದ ಅಸಾದುದ್ದೀನ್‌ ಓವೈಸಿ

ಮಹಾರಾಷ್ಟ್ರ ನಗರ ಪಾಲಿಕೆ ಚುನಾವಣೆಗಳಲ್ಲಿ ಹೈದರಾಬಾದ್‌ ಮೂಲದ ಎಐಎಂಐಎಂ ತೋರಿದ ಅದ್ಭುತ ಪ್ರದರ್ಶನ, ರಾಷ್ಟ್ರ ರಾಜಕಾರಣದ ಗಮನ ಸೆಳೆದಿದೆ. ಈಗಾಗಲೇ ಬಿಹಾರದಲ್ಲಿ ತನ್ನ ಅಸ್ತಿತ್ವವನ್ನು ಸಾಬೀತುಪಡಿಸಿರುವ ಪಕ್ಷ, ಅಸಾದುದ್ದೀನ

17 Jan 2026 10:24 pm
ಬಿಗ್ ಬಾಸ್ ಕನ್ನಡ 12 - ವಿನ್ನರ್ ವೋಟ್ ಸೀಕ್ರೆಟ್ ರಿವೀಲ್ ಮಾಡಿದ ಕಿಚ್ಚ ಸುದೀಪ್

ಬಿಗ್ ಬಾಸ್ ಕನ್ನಡ 12 - ವಿನ್ನರ್ ವೋಟ್ ಸೀಕ್ರೆಟ್ ರಿವೀಲ್ ಮಾಡಿದ ಕಿಚ್ಚ ಸುದೀಪ್

17 Jan 2026 10:01 pm
ರಸ್ತೆ ಅಪಘಾತದಲ್ಲಿ ಕಾರು ಚಾಲಕ ಸಾವು, ಪರಿಹಾರ ಮೊತ್ತವನ್ನು 4 ಪಟ್ಟು ಹೆಚ್ಚಿಸಿದ ಹೈಕೋರ್ಟ್‌; ಕಾರಣ ಏನು?

ಬೆಂಗಳೂರಿನಲ್ಲಿ 2017ರ ರಸ್ತೆ ಅಪಘಾತದಲ್ಲಿ ಮೃತಪಟ್ಟ ಕಾರು ಚಾಲಕನ ಕುಟುಂಬಕ್ಕೆ ಹೈಕೋರ್ಟ್ ಪರಿಹಾರ ಮೊತ್ತವನ್ನು 9.20 ಲಕ್ಷದಿಂದ 36.60 ಲಕ್ಷಕ್ಕೆ ಹೆಚ್ಚಿಸಿದೆ. ಅಪಘಾತಕ್ಕೆ ಕ್ಯಾಂಟರ್ ಚಾಲಕನ ನಿರ್ಲಕ್ಷ್ಯವೇ ಕಾರಣ ಎಂದು ತೀರ್ಪು ನ

17 Jan 2026 9:32 pm
ತಮಿಳುನಾಡಿನಲ್ಲಿ ಮುಷ್ಕರ, ಕರ್ನಾಟಕದಲ್ಲಿ ಗಗನಕ್ಕೇರಿದ ಕೋಳಿ ಮಾಂಸದ ಬೆಲೆ, ಕೆಜಿಗೆ ₹100 ಹೆಚ್ಚಳ!

ತಮಿಳುನಾಡಿನ ಕೋಳಿ ಸಾಕಾಣಿಕೆದಾರರು ಖಾಸಗಿ ಕಂಪನಿಗಳು ನೀಡುತ್ತಿರುವ ಕಡಿಮೆ ಸಾಕಾಣಿಕೆ ದರದ ವಿರುದ್ಧ ಸಿಡಿದೆದ್ದಿದ್ದು ಜನವರಿ 1, 2026 ರಿಂದ ಉತ್ಪಾದನೆಯನ್ನು ಸ್ಥಗಿತಗೊಳಿಸಿ ಮುಷ್ಕರ ನಡೆಸುತ್ತಿದ್ದಾರೆ. ಬ್ರಾಯ್ಲರ್ ಕೋಳಿಗ

17 Jan 2026 9:18 pm
ಬಾರ್ ಪರವಾನಗಿ ನೀಡಲು 25 ಲಕ್ಷ ಲಂಚ; ಅಬಕಾರಿ ಉಪ ಆಯುಕ್ತ ಸೇರಿ ಮೂವರು ಅಧಿಕಾರಿಗಳು ಲೋಕಾಯುಕ್ತ ಬಲೆಗೆ

ಬೆಂಗಳೂರಿನಲ್ಲಿ ಲೋಕಾಯುಕ್ತ ಪೊಲೀಸರು ದೊಡ್ಡ ಕಾರ್ಯಾಚರಣೆ ನಡೆಸಿದ್ದಾರೆ. ಬಾರ್ ಮತ್ತು ಮೈಕ್ರೋಬ್ರೂವರಿ ಪರವಾನಗಿ ನೀಡಲು 80 ಲಕ್ಷ ರೂ. ಲಂಚಕ್ಕೆ ಬೇಡಿಕೆಯಿಟ್ಟಿದ್ದ ಅಬಕಾರಿ ಇಲಾಖೆಯ ಮೂವರು ಅಧಿಕಾರಿಗಳನ್ನು ಬಂಧಿಸಲಾಗಿದೆ.

17 Jan 2026 9:09 pm
ಡ್ರಗ್ಸ್ ಮುಕ್ತ ಕರ್ನಾಟಕಕ್ಕೆ ಹೊಸ ಕಾನೂನು: ಪೊಲೀಸರೇ ಕ್ರೈಂನಲ್ಲಿ ಭಾಗಿಯಾಗುವುದು ಅಕ್ಷಮ್ಯ: ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ಖಡಕ್ ಎಚ್ಚರಿಕೆ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದಲ್ಲಿ ಸೈಬರ್ ಅಪರಾಧ ಮತ್ತು ಮಾದಕವಸ್ತು ಜಾಲವನ್ನು ನಿರ್ಮೂಲನೆ ಮಾಡಲು ಸರ್ಕಾರ ಬದ್ಧವಾಗಿದೆ ಎಂದು ಹೇಳಿದ್ದಾರೆ. ಭವಿಷ್ಯದಲ್ಲಿ ಕಾನೂನುಗಳನ್ನು ಬಿಗಿಗೊಳಿಸಲು ಹೊಸ ತಿದ್ದುಪಡಿ ತ

17 Jan 2026 8:16 pm
RCB ಅಭಿಮಾನಿಗಳಿಗೆ ಬಂಪರ್‌ ಸುದ್ದಿ, ಚಿನ್ನಸ್ವಾಮಿಯಲ್ಲಿ ಐಪಿಎಲ್‌ ಪಂದ್ಯ ಆಯೋಜನೆಗೆ ಸರ್ಕಾರ ಗ್ರೀನ್‌ ಸಿಗ್ನಲ್

ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇನ್ನು ಮುಂದೆ ಅಂತಾರಾಷ್ಟ್ರೀಯ ಮತ್ತು ಐಪಿಎಲ್ ಪಂದ್ಯಗಳು ನಡೆಯಲಿವೆ. ಕಳೆದ ವರ್ಷ ಜೂನ್‌ನಲ್ಲಿ ನಡೆದ ಕಾಲ್ತುಳಿತದ ದುರಂತದ ನಂತರ, ಭದ್ರತಾ ಕಾರಣಗಳಿಗಾಗಿ ಇಲ್ಲಿ ಪಂದ್ಯಗಳನ

17 Jan 2026 8:10 pm
ಜೆಡಿಎಸ್‌ಗೆ ಇಬ್ಬರು ಶಾಸಕರು ಗುಡ್‌ ಬೈ, ಹೊಸ ಪಕ್ಷ ಸೇರ್ಪಡೆ! ದಳಪತಿಗಳಿಗೆ ಆಘಾತ ಉಂಟುಮಾಡಿದ ಕೇರಳ ಬೆಳವಣಿಗೆ

ಕೇರಳದಲ್ಲಿ ಜನತಾ ದಳ (ಜಾತ್ಯತೀತ) ಪಕ್ಷದ ರಾಜ್ಯ ಘಟಕವು ತನ್ನ ರಾಷ್ಟ್ರೀಯ ನಾಯಕತ್ವದೊಂದಿಗೆ ಸಂಬಂಧ ಕಡಿದುಕೊಂಡು, 'ಇಂಡಿಯನ್ ಸೋಷಿಯಲಿಸ್ಟ್ ಜನತಾ ದಳ' (ಐಎಸ್‌ಜೆಡಿ) ಎಂಬ ಹೊಸ ಪಕ್ಷದಲ್ಲಿ ವಿಲೀನಗೊಂಡಿದೆ. ಎಚ್.ಡಿ. ದೇವೇಗೌಡ ನೇತ

17 Jan 2026 7:25 pm
ಆಶಾ ಕಾರ್ಯಕರ್ತೆಯರಿಗೆ ಗುಡ್ ನ್ಯೂಸ್: ಬಾಕಿ ವೇತನ ಪಾವತಿಗೆ ಸರ್ಕಾರ ಕ್ರಮ, 175.75 ಕೋಟಿ ರೂ. ಬಿಡುಗಡೆ: ದಿನೇಶ್‌ ಗುಂಡೂರಾವ್‌ ಸ್ಪಷ್ಟನೆ

ರಾಷ್ಟ್ರೀಯ ಆರೋಗ್ಯ ಅಭಿಯಾನದ ಗುತ್ತಿಗೆ ನೌಕರರು ಮತ್ತು ಆಶಾ ಕಾರ್ಯಕರ್ತೆಯರಿಗೆ ರಾಜ್ಯ ಸರ್ಕಾರದ ಮಹತ್ವದ ಘೋಷಣೆ! ಕಳೆದ ಎರಡು ತಿಂಗಳ ಬಾಕಿ ವೇತನ ಹಾಗೂ ಪ್ರೋತ್ಸಾಹಧನವನ್ನು ಬಿಡುಗಡೆ ಮಾಡಲು ಆದೇಶ ಹೊರಡಿಸಲಾಗಿದೆ. ಕೇಂದ್ರದ

17 Jan 2026 7:25 pm
ಎಲ್ಲಿಯ ಭಾರತ, ಎಲ್ಲಿಯ ಪಾಕ್ - ಹೋಲಿಕೆಗೂ ರೀತಿನೀತಿ ಬೇಡವೇ : ಟ್ರಂಪ್’ಗೆ US ಕಾಂಗ್ರೆಸ್ ಎಚ್ಚರಿಕೆ

Rich McCormick Suggestion to Trump On India : ರಷ್ಯಾದ ಜೊತೆಗೆ ತೈಲ ಖರೀದಿಗೆ ಸಂಬಂಧಿಸಿದಂತೆ, ಭಾರತ ಮತ್ತು ಅಮೆರಿಕಾ ನಡುವಿನ ರಾಜತಾಂತ್ರಿಕ ಸಂಬಂಧ ಹಿಂದಿನಂತಿಲ್ಲ. ಭಾರತ ಮತ್ತು ಪಾಕಿಸ್ತಾನದ ತುಲನೆ ಸರಿಯಲ್ಲ. ಭಾರತ, ದೇಶಕ್ಕೆ ಹೂಡಿಕೆಯನ್ನು ತರುತ್ತ

17 Jan 2026 6:33 pm
ಇರಾನ್‌ ಅಶಾಂತಿಯಲ್ಲಿ ಅಮೆರಿಕದ ಕೈವಾಡ, ಪ್ರತಿಭಟನಾಕಾರರ ಸಾವಿಗೆ ಡೊನಾಲ್ಡ್‌ ಟ್ರಂಪ್‌ ಕಾರಣ; ಯುದ್ಧ ನಗಾರಿ ಬಾರಿಸಿದ ಖಮೇನಿ!

ಇರಾನ್‌ನಲ್ಲಿ ಭುಗಿಲೆದ್ದಿರುವ ಖಮೇನಿ ಆಡಳಿತ ವಿರೋಧಿ ಪ್ರತಿಭಟನೆಗಳು ಜಾಗತಿಕ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಹಿಂಸಾತ್ಮಕ ಪ್ರತಿಭಟನೆಗಳು ಮತ್ತು ಅದನ್ನು ಬಲಪ್ರಯೋಗ್ದ ಮೂಲಕ ನಿರ್ದಯವಾಗಿ ಹತ್ತಿಕ್ಕುವ ಪ್ರಯತ್ನಗಳು ಆತ

17 Jan 2026 6:29 pm
Stress control tips : ಎಲ್ಲಾ ಒತ್ತಡ ಕೆಟ್ಟದಲ್ಲ! ಉತ್ತಮ ಒತ್ತಡವೂ ಬೇಕಂತೆ| Dr. N. Someswara

Stress control tips : ಎಲ್ಲಾ ಒತ್ತಡ ಕೆಟ್ಟದಲ್ಲ! ಉತ್ತಮ ಒತ್ತಡವೂ ಬೇಕಂತೆ| Dr. N. Someswara

17 Jan 2026 6:26 pm
ವಿಮಾನಯಾನ ಸಂಸ್ಥೆ ಖರೀದಿಸ್ತಾರಾ ಎಲಾನ್‌ ಮಸ್ಕ್‌? ಕುತೂಹಲ ಹುಟ್ಟಿಸಿದೆ ನಂ.1 ಶ್ರೀಮಂತನ ಪೋಸ್ಟ್‌

ಜಗತ್ತಿನ ಅತ್ಯಂತ ಶ್ರೀಮಂತ ವ್ಯಕ್ತಿ ಎಲಾನ್ ಮಸ್ಕ್ ಮತ್ತು ಪ್ರಸಿದ್ಧ ವಿಮಾನಯಾನ ಸಂಸ್ಥೆ ರೈಯಾನ್‌ಏರ್‌ನ ಸಿಇಒ ಮೈಕೆಲ್ ಒ'ಲಿಯರಿ ನಡುವೆ ಭಾರಿ ವಾಕ್ಸಮರ ನಡೆದಿದೆ. ತಮ್ಮ ವಿಮಾನಗಳಲ್ಲಿ ಮಸ್ಕ್ ಒಡೆತನದ ಸ್ಟಾರ್‌ಲಿಂಕ್ ಇಂಟರ್

17 Jan 2026 6:19 pm
ಇಂದೋರ್‌ನಲ್ಲಿ ಫೈನಲ್‌ ಪಂದ್ಯಕ್ಕೂ ಮುನ್ನ ಕುಡಿಯುವ ನೀರಿಗಾಗಿ 3 ಲಕ್ಷ ರೂ.ನ ಪ್ಯೂರಿಫೈಯರ್ ಯಂತ್ರ ತರಿಸಿಕೊಂಡ ಶುಭ್ಮನ್ ಗಿಲ್! ಕಾರಣವೇನು?

ಭಾರತ-ನ್ಯೂಜಿಲೆಂಡ್ ಏಕದಿನ ಸರಣಿ ರೋಚಕ ಘಟ್ಟ ತಲುಪಿದೆ, 1-1 ಸಮಬಲದೊಂದಿಗೆ ನಾಳಿನ ಪಂದ್ಯ ನಿರ್ಣಾಯಕವಾಗಿದೆ. ಆಟಗಾರರ ಆರೋಗ್ಯಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದ್ದು, ಕಲುಷಿತ ನೀರಿನ ಸಮಸ್ಯೆಯಿಂದ ಎಚ್ಚೆತ್ತುಕೊಂಡ ನಾಯಕ ಶ

17 Jan 2026 6:15 pm
5 ವರ್ಷಗಳಲ್ಲಿ 1097 ಬಿಎಂಟಿಸಿ ಬಸ್‌ಗಳ ಅಪಘಾತ: ಚಾಲಕರ ಮೇಲಿನ ಒತ್ತಡದಿಂದ ಪ್ರಯಾಣಿಕರ ಸುರಕ್ಷತೆ ಆತಂಕ

ಬೆಂಗಳೂರಿನಲ್ಲಿ ಕಳೆದ 5 ವರ್ಷಗಳಲ್ಲಿ 1097 ಬಿಎಂಟಿಸಿ ಬಸ್‌ಗಳ ಅಪಘಾತಗಳು ಸಂಭವಿಸಿವೆ. ಚಾಲಕರ ಮೇಲಿನ ಒತ್ತಡದಿಂದ ಪ್ರಯಾಣಿಕರ ಸುರಕ್ಷತೆ ಬಗ್ಗೆ ಆತಂಕ ಎದುರಾಗಿದೆ. ಅಪಘಾತಕ್ಕೆ ಪ್ರಯಾಣಿಕರು ಪ್ರಾಣ ಕಳೆದುಕೊಂಡಿದ್ದಾರೆ. ಬೆಂಗಳ

17 Jan 2026 6:05 pm
ಮುಂಬೈ ಫಲಿತಾಂಶದ ಬೆನ್ನಲ್ಲೇ ಕಿಂಗ್‌ ಮೇಕರ್‌ ಶಿಂಧೆ ಬಣದ ಕಾರ್ಪೊರೇಟರ್‌ಗಳು ಹೋಟೆಲ್‌ಗೆ ಶಿಫ್ಟ್‌; ಕಾರಣ ಏನು?

ಮುಂಬೈ ಮಹಾನಗರ ಪಾಲಿಕೆ (ಬಿಎಂಸಿ) ಚುನಾವಣೆಯಲ್ಲಿ ಬಿಜೆಪಿ ಮತ್ತು ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ ಮೈತ್ರಿಕೂಟ ಬಹುಮತ ಪಡೆದಿದ್ದರೂ, ಮುಂಬೈನಲ್ಲಿ ರಾಜಕೀಯ ಹೈಡ್ರಾಮಾ ಶುರುವಾಗಿದೆ. ಶಿಂಧೆ ಬಣವು ತನ್ನ ಹೊಸ ಕಾರ್ಪೊರೇಟರ್‌

17 Jan 2026 5:29 pm
ಉಗ್ರವಾದ ಗಂಟುಮೂಟೆ ಕಟ್ಟಿ ಹಿಂದೂ ಮಹಾಸಾಗರಕ್ಕೆ ಎಸೆಯುತ್ತೇವೆ; ಶೆಹಬಾಜ್‌ ಷರೀಫ್‌ ಜೋಕ್‌ ಆಫ್‌ ದಿ ಇಯರ್‌!

ಪಾಕಿಸ್ತಾನದ ಭಯೋತ್ಪಾದನಾ ವಿರೋಧಿ ಹೇಳಿಕೆಗಳನ್ನು ಖುದ್ದು ಪಾಕಿಸ್ತಾನಿ ನಾಗರಿಕನೇ ನಂಬದ ದಿನಮಾನಗಳಿವು. ಅಂತದ್ದರಲ್ಲಿ ಪಾಕಿಸ್ತಾನ ಪ್ರಧಾನಿ ಶೆಹಬಾಜ್‌ ಷರೀಫ್‌ ಅವರು ಉಗ್ರವಾದವನ್ನು ಹೆಡೆಮುರಿ ಕಟ್ಟಿ ಹಿಂದೂ ಮಹಾಸಾಗರಕ

17 Jan 2026 5:25 pm
ಜನಾರ್ದನ ರೆಡ್ಡಿ, ಶ್ರೀರಾಮುಲು ಶಕ್ತಿ ಅಡಗಿಸಲು ಅಸಾಧ್ಯ, ಕಾಂಗ್ರೆಸ್ ಸರ್ಕಾರ ಕಿತ್ತು ಹಾಕುವವರೆಗೂ ಹೋರಾಟ: ಬಸವರಾಜ ಬೊಮ್ಮಾಯಿ

ಜನಾರ್ದನ ರೆಡ್ಡಿ, ಶ್ರೀರಾಮುಲು ಶಕ್ತಿ ಅಡಗಿಸಲು ಅಸಾಧ್ಯ, ಕಾಂಗ್ರೆಸ್ ಸರ್ಕಾರ ಕಿತ್ತು ಹಾಕುವವರೆಗೂ ಹೋರಾಟ ನಿಲ್ಲದು ಎಂದು ಸಂಸದ ಹಾಗೂ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಎಚ್ಚರಿಕೆ ನೀಡಿದ್ದಾರೆ. ಜನಾರ್ದನ ರೆಡ್ಡಿ ಅವರು ಮನೆಯ

17 Jan 2026 4:56 pm
ಬಾಂಗ್ಲಾದೇಶದಲ್ಲಿ ಹಿಂದುಗಳ ಮೇಲೆ ನಿಲ್ಲದ ದಾಳಿ: ಶಾಲಾ ಶಿಕ್ಷಕನ ಮನೆಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು

ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯ ಮುಂದುವರಿದಿದೆ. ಸಿಲ್ಹೆಟ್‌ನಲ್ಲಿ ಹಿಂದೂ ಶಿಕ್ಷಕರ ಮನೆಗೆ ಬೆಂಕಿ ಹಚ್ಚಿದ ಘಟನೆ ಜನರಲ್ಲಿ ಭೀತಿ ಮೂಡಿಸಿದೆ. ಕೇವಲ 24 ದಿನಗಳಲ್ಲಿ 9ನೇ ಪ್ರಮುಖ ದಾಳಿಯಾಗಿದ್ದು, ಹಲವು ಹಿಂದೂಗಳು

17 Jan 2026 4:41 pm
ಬಿಜೆಪಿ ಮೇಲೆ ದೇಶದ Gen Z ಭರವಸೆ; ಪಶ್ಚಿಮ ಬಂಗಾಳದಲ್ಲಿ ನರೇಂದ್ರ ಮೋದಿ ಅಬ್ಬರದ ಚುನಾವಣಾ ಭಾಷಣ

ಮಹಾರಾಷ್ಟ್ರ ಮಹಾನಗರ ಪಾಲಿಕೆಗಳ ಚುನಾವಣೆಯಲ್ಲಿ ಐತಿಹಾಸಿಕ ವಿಜಯ ಸಾಧಿಸಿರುವ ಬಿಜೆಪಿ, ಈ ಜಯದ ಹುಮ್ಮಸ್ಸಿನಲ್ಲಿ ಪಶ್ಚಿಮ ಬಂಗಾಳಕ್ಕೆ ಲಗ್ಗೆ ಇಟ್ಟಿದೆ. ಇಲ್ಲಿನ ಮಾಲ್ಡಾದಲ್ಲಿ ಚುನಾವಣಾ ಪ್ರಚಾರ ಸಭೆಯನ್ನುದ್ದೇಶಿಸಿ ಮಾತನಾ

17 Jan 2026 4:04 pm
ಹೊಸ ಕಾರು ಉತ್ಪಾದನಾ ಘಟಕ ಆರಂಭಿಸಲಿದೆ ಮಾರುತಿ ಸುಜುಕಿ, ₹35,000 ಕೋಟಿ ಹೂಡಿಕೆ; ಯಾವ ರಾಜ್ಯದಲ್ಲಿ ಸ್ಥಾಪನೆ?

ಭಾರತದ ಪ್ರಮುಖ ವಾಹನ ತಯಾರಕ ಸಂಸ್ಥೆಯಾದ ಮಾರುತಿ ಸುಜುಕಿ, ಗುಜರಾತ್‌ನಲ್ಲಿ ತನ್ನ ಹೊಸ ಉತ್ಪಾದನಾ ಘಟಕವನ್ನು ಸ್ಥಾಪಿಸಲು ನಿರ್ಧರಿಸಿದ್ದು, ಇದಕ್ಕಾಗಿ ಬರೋಬ್ಬರಿ 35,000 ಕೋಟಿ ರೂಪಾಯಿ ಹೂಡಿಕೆ ಮಾಡುತ್ತಿದೆ. ಶನಿವಾರ ಗುಜರಾತ್ ಸರ

17 Jan 2026 3:59 pm
ಚಿನ್ನಸ್ವಾಮಿ ದುರಂತ, ಬಳ್ಳಾರಿ ಗಲಾಟೆ, ಎಟಿಎಂ ದರೋಡೆ ವಿಚಾರವಾಗಿ ಪೊಲೀಸರಿಗೆ ಕ್ಲಾಸ್ ತೆಗೆದುಕೊಂಡ ಸಿದ್ದರಾಮಯ್ಯ

ಕಾನೂನು ಸುವ್ಯವಸ್ಥೆ ಮತ್ತು ರಾಜ್ಯದ ಅಭಿವೃದ್ಧಿ ಪರಸ್ಪರ ಪೂರಕವಾಗಿವೆ. ಕಾನೂನು ಸುವ್ಯವಸ್ಥೆ ಚೆನ್ನಾಗಿದ್ದರೆ ಮಾತ್ರ ಬಂಡವಾಳ ಹೂಡಿಕೆ ಹೆಚ್ಚಾಗಿ ಅಭಿವೃದ್ಧಿ ಸಾಧಿಸಲು ಸಾಧ್ಯವಿದೆ. ಪ್ರತಿಯೊಬ್ಬರಿಗೂ ರಕ್ಷಣೆ ಒದಗಿಸುವು

17 Jan 2026 3:58 pm
ವಿವಾದ ಹುಟ್ಟುಹಾಕಿದ AR ರೆಹಮಾನ್‌ ʼಧರ್ಮʼದ ಹೇಳಿಕೆ: ರೆಹಮಾನ್‌ ಆರೋಪದ ಬಗ್ಗೆ ಗಾಯಕರು ಹೇಳೊದೇನು?

ಪ್ರಖ್ಯಾತ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ಅವರು ಬಾಲಿವುಡ್‌ನಲ್ಲಿ ತಮ್ಮ ಧರ್ಮದ ಕಾರಣದಿಂದ ಅವಕಾಶಗಳು ಕಡಿಮೆಯಾಗುತ್ತಿವೆ ಎಂದು ಹೇಳಿಕೆ ನೀಡಿದ್ದಾರೆ. ಈ ಹೇಳಿಕೆ ಭಾರೀ ಚರ್ಚೆಗೆ ಕಾರಣವಾಗಿದೆ. ಗಾಯಕ ಶಾನ್, ಹರಿಹರನ್ ಮತ್ತ

17 Jan 2026 3:55 pm
ಇರಾನ್ ಹಿಂಸಾಚಾರ; ದೇಶವ್ಯಾಪಿ ಪ್ರತಿಭಟನೆಯಲ್ಲಿ ಸಾವಿಗೀಡಾದವರ ಸಂಖ್ಯೆ 3,000ಕ್ಕೆ ಏರಿಕೆ; ದಶಕಗಳಲ್ಲೇ ಭೀಕರ ಹಿಂಸಾಚಾರಕ್ಕೆ ಸಾಕ್ಷಿ!

ಇರಾನ್‌ನಲ್ಲಿ ಆರ್ಥಿಕ ಬಿಕ್ಕಟ್ಟು ಮತ್ತು ಜನಸಾಮಾನ್ಯರ ಆಕ್ರೋಶ ತಾರಕಕ್ಕೇರಿದೆ. ದೇಶದಾದ್ಯಂತ ನಡೆದ ಪ್ರತಿಭಟನೆಗಳಲ್ಲಿ 3,000ಕ್ಕೂ ಹೆಚ್ಚು ಜೀವಗಳು ಬಲಿಯಾಗಿವೆ. ಇಂಟರ್ನೆಟ್ ಸಂಪರ್ಕ ಪುನರಾರಂಭಗೊಂಡಿದ್ದು, ಅಮೆರಿಕ ಅಧ್ಯಕ್ಷ

17 Jan 2026 3:38 pm
ಕೈಜಾರಿದ ಬಿಎಂಸಿ; ಠಾಕ್ರೆ ಸಹೋದರರ ಎಮೋಷನಲ್‌ ಲೆಟರ್‌, ಮರಾಠಿ ಅಸ್ಮಿತೆ ರಾಜಕಾರಣ ಬಿಡದಿರಲು ನಿರ್ಧಾರ

ಬರೋಬ್ಬರಿ 25 ವರ್ಷಗಳ ಕಾಲ ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ) ಅನ್ನು ಆಳಿದ್ದ ಠಾಕ್ರೆ ಕುಟುಂಬದ ಹಿಡಿತದ ಏಕೀಕೃತ ಶಿವಸೇನೆ, ಈ ಬಾರಿಯ ಚುನಾವಣೆಯಲ್ಲಿ ಹೀನಾಯ ಸೋಲು ಅನಭವಿಸಿದೆ. ಬಿಎಂಸಿ ಈಗ ಬಿಜೆಪಿ ಮತ್ತು ಶಿಂಧೆ

17 Jan 2026 3:23 pm
ಜ.16ರಂದು ರಿಲೀಸ್‌ ಆದ Can This Love Be Translated? ಸಿರೀಸ್ ಹವಾ ಶುರು: ಇಂಡಿಯನ್ ಕೆ-ಡ್ರಾಮಾ ಪ್ರಿಯರಿಗೆ ಸ್ಪೆಷಲ್‌ ಸಂದೇಶ ಕೊಟ್ಟ ಕಿಮ್ ಸಿಯೋನ್-ಹೋ

ಕೆ-ಡ್ರಾಮಾ ಸ್ಟಾರ್ ಕಿಮ್ ಸಿಯೋನ್-ಹೋ ಅಭಿನಯದ 'Can This Love Be Translated?' ಸೀರೀಸ್ ಬಿಡುಗಡೆಯಾದ ದಿನವೇ ಭಾರತದಲ್ಲಿ ಹವಾ ಸೃಷ್ಷಿಸಿದೆ. ಬಿಡುಗಡೆಗೂ ಮುನ್ನವೇ ಭಾರತೀಯ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿರುವ ನಟ, ತಮ್ಮ ಪಾತ್ರ ಮತ್ತು ಕಥಾಹಂದರ

17 Jan 2026 3:06 pm
ಮುಂಬಯಿ ಮೇಯರ್‌ಗಾಗಿ ಬಿಜೆಪಿ ಮತ್ತು ಶಿಂಧೆ ಶಿವಸೇನೆ ನಡುವೆ ಸ್ಪರ್ಧೆ? ʻಠಾಕ್ರೆ ಲೆಗೆಸಿʼ ಹೆಸರಲ್ಲಿ ಉದ್ಧವ್‌ ಕಡೆ ನೋಡ್ತಾರಾ ಏಕನಾಥ್‌?

ಬರೋಬ್ಬರಿ 25 ವರ್ಷಗಳ ಕಾಲ ಏಕೀಕೃತ ಶಿವಸೇನೆಯ ಹಿಡಿತದಲ್ಲಿದ್ದ ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ)ನಲ್ಲಿ, ಇನ್ನು ಮುಂದೆ ಬಿಜೆಪಿ ಮತ್ತು ಶಿವಸೇನೆ (ಶಿಂಧೆ ಬಣ)ಯ ಆಡಳಿತ ಶುರುವಾಗಲಿದೆ. ಬಿಎಂಸಿ ಚುನಾವಣೆಯಲ್ಲಿ ಐ

17 Jan 2026 2:23 pm
ʻಮೈತುಂಬಾ ಬಟ್ಟೆ ಧರಿಸ್ಬೇಕುʼ ಎಂದ ನಟನ ವಿರುದ್ಧ ನಟಿ ಕಿಡಿ; ಆಂಟಿ ಎಂದು ಟೀಕೆ, ಬೆದರಿಕೆ ಕರೆ ಮಾಡಿದವರ ವಿರುದ್ಧ ಅನಸೂಯ ಮಾಡಿದ್ದಿಷ್ಟು

ಹೆಣ್ಣುಮಕ್ಕಳು ಮೈತುಂಬಾ ಬಟ್ಟೆ ಧರಿಸಿದರೆ ಮಾತ್ರ ಪುರುಷರುನೋಡ್ತಾರೆ ಎಂದು ಸಿನಿಮಾವೊಂದರ ಪ್ರೀ ರಿಲೀಸ್‌ ಈವೆಂಟ್‌ನಲ್ಲಿ ನಟ ಶಿವಾಜಿ ಅವರು ಮಾತನಾಡಿ, ಟ್ರೋಲ್‌ಗೆ ಒಳಗಾಗಿದ್ದರು. ಅವರ ಈ ಹೇಳಿಕೆ ಖಂಡಿಸಿ, ನಟಿ ಅನಸೂಯಾ ಅವರು

17 Jan 2026 2:21 pm
ಸರಳತೆ, ಸಚ್ಚಾರಿತ್ರ್ಯ, ಸರ್ವಧರ್ಮ ಸಮಭಾವದ ಜೀವನಶೈಲಿಯಿಂದಾಗಿ ಬೀದರ್ ಜನರ ಮೆಚ್ಚಿನ ಬಾಬಾ ಎನಿಸಿಕೊಂಡಿದ್ದ 'ಭೀಮಣ್ಣ ಖಂಡ್ರೆ'

ಬೀದರ್ ಜಿಲ್ಲೆಯ ಹೆಮ್ಮೆಯ ಪುತ್ರ, ಭೀಮಣ್ಣ ಖಂಡ್ರೆ ಅವರ ಬದುಕಿನ ಹಾದಿ, ಸಾಧನೆಗಳ ಕಿರುನೋಟ. ಸರಳತೆಯ ಮೂರ್ತಿ, ಸಜ್ಜನಿಕೆಯ ಪ್ರತೀಕ, ನ್ಯಾಯಕ್ಕಾಗಿ ಧ್ವನಿ ಎತ್ತಿದ ಧೀಮಂತ. ಸಮಾಜ ಸೇವೆ ಮತ್ತು ರಾಜಕೀಯದಲ್ಲಿ ಅವರ ಕೊಡುಗೆ ಅಪಾರ. ಶ

17 Jan 2026 2:18 pm
ಬಳ್ಳಾರಿ ಫೈರಿಂಗ್‌ ನಲ್ಲಿ ಮೃತಪಟ್ಟ ರಾಜಶೇಖರ್ ಮನೆಗೆ ಭೇಟಿ, 10 ಲಕ್ಷ ಪರಿಹಾರ: ಸಿಬಿಐ ತನಿಖೆಗೆ ಬಿವೈ ವಿಜಯೇಂದ್ರ ಆಗ್ರಹ

ರಾಮುಲು ಅವರ ವೇಗ- ಜನಾರ್ಧನ ರೆಡ್ಡಿಯವರ ಶಕ್ತಿ, ಬಿರುಗಾಳಿ ಮತ್ತು ಬೆಂಕಿಯಂತೆ ಎಂದು ಅವರು ನುಡಿದರು. ಇದೇ ಕಾರಣಕ್ಕಾಗಿ ಬಳ್ಳಾರಿಯಲ್ಲಿ ಈ ಕೃತ್ಯ ನಡೆದಿದೆ ಎಂದು ತಿಳಿಸಿದರು. ಅವರ ಬಳಿ ಎಷ್ಟು ಗುಂಡಿದೆಯೋ ನಾವೂ ನೋಡೋಣ ಎಂದು ಸವ

17 Jan 2026 2:04 pm
2028 ಕ್ಕೆ ಮಾಜಿ ಆಗುವುದು ಫಿಕ್ಸ್, ಸಹೋದರ ರಮೇಶ್ ನುಡಿದ ಭವಿಷ್ಯಕ್ಕೆ ಸತೀಶ್ ಜಾರಕಿಹೊಳಿ ಪ್ರತಿಕ್ರಿಯೆ ಏನು

ಸಚಿವ ಸಂಪುಟ ಪುನಾರಚನೆ ವಿಚಾರವಾಗಿ ನನಗೆ ಸ್ಪಷ್ಟತೆ ಇಲ್ಲ. ಏನು ಗೊತ್ತಿದ್ಯೋ ಅದು ಹೇಳಿದ್ದೇನೆ. ಸಂಪುಟಕ್ಕೆ ಸೇರ್ಪಡೆ ಆಗಲು ಬಹಳ ಜನ ಆಕಾಂಕ್ಷಿಗಳು ಇದ್ದಾರೆ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದರು. ವಿದೇಶಿ ಪ್ರವಾಸ ಮುಗಿಸ

17 Jan 2026 1:48 pm
​ʼಧರ್ಮದ ಕಾರಣದಿಂದ ನನಗೆ ಬಾಲಿವುಡ್‌ ನಲ್ಲಿ ಆಫರ್‌ ಸಿಗ್ತಿಲ್ಲʼ: AR ರೆಹಮಾನ್‌ ವಿವಾದಾತ್ಮಕ ಹೇಳಿಕೆ

ಪ್ರಖ್ಯಾತ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್, ಕಳೆದ ಎಂಟು ವರ್ಷಗಳಿಂದ ಬಾಲಿವುಡ್‌ನಲ್ಲಿ ತಮಗೆ ಹಿಂದಿ ಚಿತ್ರರಂಗದಿಂದ ಕಡಿಮೆ ಅವಕಾಶಗಳು ಸಿಗುತ್ತಿರುವುದಕ್ಕೆ ತಮ್ಮ ಧರ್ಮವೇ ಕಾರಣವಿರಬಹುದು ಎಂಬ ಶಾಕಿಂಗ್ ಹೇಳಿಕೆ ನೀಡಿದ್

17 Jan 2026 1:38 pm
Greater Bengaluru Election : ಮಹಾರಾಷ್ಟ್ರದಲ್ಲಿ ಓವೈಸಿ ಸಂಚಲನ - ಕಾಂಗ್ರೆಸ್ ಪ್ಲ್ಯಾನ್’ಗೆ ದೊಡ್ಡ ಹೊಡೆತ?

Maharashtra Election Effect : ಮಹಾರಾಷ್ಟ್ರ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಮೈತ್ರಿಕೂಟ ಭರ್ಜರಿ ಗೆಲುವನ್ನು ಸಾಧಿಸಿದೆ. ಕೆಲವೊಂದು ಪಾಲಿಕೆಗಳಲ್ಲಿ ಅಸಾದುದ್ದೀನ್ ಓವೈಸಿಯವರ ಪಾರ್ಟಿ ಭರ್ಜರಿ ಪ್ರದರ್ಶನವನ್ನು ನೀಡಿದೆ.

17 Jan 2026 1:35 pm
ದೇಶದ ಮೊದಲ 'ವಂದೇ ಭಾರತ್ ಸ್ಲೀಪರ್' ರೈಲಿಗೆ ಇಂದು ಪ್ರಧಾನಿ ಮೋದಿ ಚಾಲನೆ: ಹೌರಾ-ಗುವಾಹಟಿ ನಡುವೆ ಸಂಚಾರ; ವಿಶೇಷತೆಗಳೇನು?

ಭಾರತೀಯ ರೈಲ್ವೆಯು ಇತಿಹಾಸ ಸೃಷ್ಟಿಸಿದೆ. ಪ್ರಧಾನಿ ನರೇಂದ್ರ ಮೋದಿಯವರು ಮಾಲ್ಡಾ ಟೌನ್‌ನಿಂದ ದೇಶದ ಮೊದಲ ವಂದೇ ಭಾರತ್ ಸ್ಲೀಪರ್ ರೈಲಿಗೆ ಚಾಲನೆ ನೀಡಿದ್ದಾರೆ. ಈ ರೈಲು ಹೌರಾ ಮತ್ತು ಕಾಮಾಖ್ಯ ನಡುವೆ ಸಂಚರಿಸಲಿದೆ. ಇದು ಪ್ರಯಾಣ

17 Jan 2026 1:07 pm
ನಿಯಮ ಮೀರಿ ವಾಕಿ-ಟಾಕಿ ಮಾರುತ್ತಿದ್ದ ಇ-ಕಾಮರ್ಸ್‌ ಸಂಸ್ಥೆಗಳಿಗೆ CCPA ಶಾಕ್:‌ ಅಮೆಜಾನ್‌, ಫ್ಲಿಪ್‌ ಕಾರ್ಟ್‌ ಸೇರಿದಂತೆ ಹಲವು ಕಂಪನಿಗಳಿಗೆ ದಂಡ

ಪರವಾನಗಿ ಇಲ್ಲದ ವಾಕಿ-ಟಾಕಿಗಳನ್ನು ಮಾರಾಟ ಮಾಡುತ್ತಿದ್ದ ಮೆಟಾ, ಅಮೆಜಾನ್, ಫ್ಲಿಪ್‌ಕಾರ್ಟ್ ಸೇರಿದಂತೆ ಹಲವು ಇ-ಕಾಮರ್ಸ್‌ ಸಂಸ್ಥೆಗಳಿಗೆ ಗ್ರಾಹಕರ ಹಿತರಕ್ಷಣೆ ಪ್ರಾಧಿಕಾರ (CCPA) ಒಟ್ಟು 44 ಲಕ್ಷ ರೂಪಾಯಿ ದಂಡ ವಿಧಿಸಿದೆ. ಗ್ರಾಹಕ

17 Jan 2026 12:37 pm
ನಾಯಕತ್ವ ಸಂಬಂಧ ಸ್ಪಷ್ಟತೆ ಪಡೆಯಲು ಡಿಕೆಶಿಯಿಂದ ಇನ್ನಿಲ್ಲದ ಪ್ರಯತ್ನ: ಬೀದರ್‌ಗೆ ಬಂದು ಮತ್ತೆ ದೆಹಲಿಗೆ ದೌಡಾಯಿಸಲಿರೋ ಡಿಸಿಎಂ

ನಾಯಕತ್ವ ಸಂಬಂಧ ಸ್ಪಷ್ಟತೆ ಪಡೆಯಲು ಡಿಸಿಎಂ ಡಿಕೆ ಶಿವಕುಮಾರ್ ಅವರು ಇನ್ನಿಲ್ಲದ ಪ್ರಯತ್ನ ನಡೆಸುತ್ತಿದ್ದಾರೆ. ದೆಹಲಿಯಲ್ಲಿ ಬೀಡುಬಿಟ್ಟಿದ್ದ ಅವರು ಭೀಮಣ್ಣ ಖಂಡ್ರೆ ಅವರ ನಿಧನದ ಹಿನ್ನೆಲೆಯಲ್ಲಿ ಬೀದರ್‌ಗೆ ಬಂದು ಮತ್ತೆ ದೆ

17 Jan 2026 11:59 am
ಗೋವಾದಲ್ಲಿ ಒಂದೇ ಹೆಸರು, ವಯಸ್ಸಿನ 2 ಗೆಳತಿಯರನ್ನು ಕತ್ತುಸೀಳಿ ಕೊಲೆಗೈದ ರಷ್ಯಾದ ವ್ಯಕ್ತಿ: ಏನಿದು ಒಂದೇ ದಿನದಲ್ಲಿ ನಡೆದ ಬೆಚ್ಚಿ ಬೀಳಿಸುವ ಡಬಲ್‌ ಮರ್ಡರ್‌ ಕಹಾನಿ!

ಗೋವಾದಲ್ಲಿ ನಡೆದ ಭೀಕರ ಘಟನೆಯಲ್ಲಿ ರಷ್ಯಾದ ಅಲೆಕ್ಸಿ ಲಿಯೊನೊವ್ ಎಂಬಾತ ತನ್ನಿಬ್ಬರು ಗೆಳತಿಯರಾದ ಎಲೆನಾ ಕಸ್ತಾನೋವಾ ಮತ್ತು ಎಲೆನಾ ವಾನೀವ್ ಎಂಬುವರನ್ನು ಕತ್ತು ಸೀಳಿ ಹತ್ಯೆ ಮಾಡಿದ್ದಾನೆ. ಇಬ್ಬರೂ 37 ವರ್ಷದವರಾಗಿದ್ದು, ಹೆ

17 Jan 2026 11:18 am
ರಾಜ್ಯದ 32 ವಿವಿಗಳಲ್ಲಿ 9292 ಬೋಧಕ, ಬೋಧಕೇತರ ಹುದ್ದೆ ಖಾಲಿ, 5 ಉಪ ಕುಲಪತಿ ಹುದ್ದೆಯೂ ಆಗಿಲ್ಲ ಭರ್ತಿ

ಗುಣಮಟ್ಟದ ಶಿಕ್ಷಣ ನೀಡುವ ನಿಟ್ಟಿನಲ್ಲಿ ವಿಶ್ವವಿದ್ಯಾಲಯಗಳಲ್ಲಿ ಅಗತ್ಯ ಬೋಧಕರ ಅನಿವಾರ್ಯತೆ ಇದೆ. ಆದರೆ ರಾಜ್ಯದ 32 ಸಾರ್ವಜನಿಕ ವಿಶ್ವ ವಿದ್ಯಾಲಯಗಳಲ್ಲಿ ಬೋಧಕ ಮತ್ತು ಬೋಧಕೇತರ ಸೇರಿದಂತೆ ಒಟ್ಟು 9292 ಹುದ್ದೆಗಳು ಖಾಲಿ ಇವೆ. ಇ

17 Jan 2026 11:11 am
Living long life : ಕ್ಯಾಲೆಂಡರ್‌ ವಯಸ್ಸಿಗಿಂತ ದೇಹದ ವಯಸ್ಸು ಯಾಕೆ ಮುಖ್ಯ? Dr Sandeep Benkal

Living long life : ಕ್ಯಾಲೆಂಡರ್‌ ವಯಸ್ಸಿಗಿಂತ ದೇಹದ ವಯಸ್ಸು ಯಾಕೆ ಮುಖ್ಯ? Dr Sandeep Benkal

17 Jan 2026 10:47 am
ಇಂದು ‘ಬಿಗ್ ಬಾಸ್ ಕನ್ನಡ 12’ ಫಿನಾಲೆ ನಡೆಯಲ್ಲ!

ಇಂದು ‘ಬಿಗ್ ಬಾಸ್ ಕನ್ನಡ 12’ ಫಿನಾಲೆ ನಡೆಯಲ್ಲ!

17 Jan 2026 10:07 am
ಜೆಡಿಎಸ್’ನಿಂದ ಲೀಸ್ ಮೇಲೆ ಕಾಂಗ್ರೆಸ್ಸಿಗೆ : ಕಿರಿಯರಾದ ಕುಮಾರಸ್ವಾಮಿಗೆ ಹಿರಿಯರಾದ HC ಮಹದೇವಪ್ಪ ಕಿವಿಮಾತು

HD Kumaraswamy Vs Dr. HC Mahadevappa : ಜೆಡಿಎಸ್ ಕಚೇರಿಯಲ್ಲಿ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಮಾತಿಗೆ ಸಚಿವ ಡಾ.ಮಹದೇವಪ್ಪ ಗರಂ ಆಗಿದ್ದಾರೆ. ಸಾಂವಿಧಾನಿಕ ಹುದ್ದೆಗೆ ಗೌರವ ಕೊಡುವುದನ್ನು ಮೊದಲು ಅವರು ಕಲಿಯಲಿ ಎಂದು ಬುದ್ದಿಮಾತನ್ನು ಹೇಳಿದ್

17 Jan 2026 9:57 am
ಗ್ರೀನ್‌ ಲ್ಯಾಂಡ್‌ ವಿಚಾರದಲ್ಲಿ ಯುಎಸ್‌ ಬೆಂಬಲಿಸದ ದೇಶಗಳಿಗೆ ಟ್ರಂಪ್‌ ಸುಂಕ ಬೆದರಿಕೆ: ಪಟ್ಟುಬಿಡದ ವಿಕ್ರಮ ಟ್ರಂಪ್‌ ದಂಡಾಸ್ತ್ರಕ್ಕೆ ಮಣಿಯುತ್ತಾ ನ್ಯಾಟೋ?

ಗ್ರೀನ್‌ ಲ್ಯಾಂಡ್‌ ಅನ್ನು ಪಡೆದೇ ತಿರುವೆ ಎಂಬ ಧೃಢನಿಶ್ಚಯದಿಂದ ಪಟ್ಟುಬಿಡದ ವಿಕ್ರಮನಂತೆ ದಿನಕ್ಕೊಂದು ತಂತ್ರಗಳನ್ನು ಹಣೆಯುತ್ತಿರುವ ಅಮೆರಿಕಾ ಅಧ್ಯಕ್ಷ ಟ್ರಂಪ್‌ ಪ್ರಯತ್ನಕ್ಕೆ ಡೆನ್ಮಾರ್ಕ್‌ ಮತ್ತು ಯುರೋಪಿಯನ್‌ ರಾಷ

17 Jan 2026 9:39 am
1 ಕೋಟಿ ಜನರನ್ನು ಉಳಿಸಿದ್ದಕ್ಕಾಗಿ ಪ್ರಧಾನಿ ನನಗೆ ಥ್ಯಾಂಕ್ಸ್ ಹೇಳಿದ್ದರು : ಟ್ರಂಪ್‌ಗೆ ಮತ್ತೆ ಬಕೆಟ್ ಹಿಡಿದ ಪಾಕ್ PM

Donald Trump On Indo Pak War : ಭಾರತ ಮತ್ತು ಪಾಕಿಸ್ತಾನದ ನಡುವಿನ ಅಘೋಷಿಸಿತ ಯುದ್ದವನ್ನು ಕೊನೆಗಾಣಿಸಿದ್ದು ನಾನೇ ಎಂದು ಲೆಕ್ಕವಿಲ್ಲದಷ್ಟು ಬಾರಿ ಹೇಳಿರುವ ಆಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ನನ್ನಿಂದಾಗಿ ಕೋಟ್ಯಾಂತರ ಜನರ ಬದುಕು ಉಳ

17 Jan 2026 9:18 am
ರಂಗನತಿಟ್ಟಿನಲ್ಲಿ ಸಾವಿರಾರು ಪಕ್ಷಿಗಳ ಕಲರವ; ಬಾನಾಡಿಗಳನ್ನು ಕಣ್ತುಂಬಿಕೊಳ್ಳಲು ಬಯಸುವ ಪ್ರವಾಸಿಗರಿಗೆ ಶುಲ್ಕವೆಷ್ಟು?

ರಂಗನತಿಟ್ಟು ಪಕ್ಷಿಧಾಮಕ್ಕೆ ವಂಶಾಭಿವೃದ್ಧಿಗಾಗಿ ದೇಶ-ವಿದೇಶಗಳಿಂದ ಸಾವಿರಾರು ಪಕ್ಷಿಗಳು ಆಗಮಿಸಿವೆ. ಡಿಸೆಂಬರ್‌ನಿಂದ ಆರಂಭವಾದ ಪಕ್ಷಿಗಳ ಆಗಮನ, ಜನವರಿಯಿಂದ ಮಾರ್ಚ್‌ವರೆಗೆ ಮೊಟ್ಟೆ ಇಡುವ ಹಂತ ತಲುಪಿದೆ. ಏಪ್ರಿಲ್‌ನಲ್ಲ

17 Jan 2026 8:29 am
ಬೆ.ಗ್ರಾಮಾಂತರ ಜಿಲ್ಲೆಯ ಸೈಬರ್‌ ಕೇಂದ್ರಗಳಲ್ಲಿ ನಕಲಿ ಇ-ಸ್ವತ್ತು ಖಾತೆ ಸೃಷ್ಟಿಸಿ ಜನರಿಗೆ ವಂಚನೆ: ಇ-ಸ್ವತ್ತು ಅಸಲಿಯೋ, ನಕಲಿಯೋ ತಿಳಿಯದೆ ಸಾರ್ಜನಿಕರು ಪರದಾಟ

ವಿಜಯಪುರದಲ್ಲಿ ನಕಲಿ ಇ-ಸ್ವತ್ತು ಖಾತೆಗಳ ಹಾವಳಿ ಹೆಚ್ಚಾಗಿದ್ದು, ಇದರಿಂದಾಗಿ ಖಾಸಗಿ ಹಣಕಾಸು ಸಂಸ್ಥೆಗಳಲ್ಲಿ ಸಾಲ ಪಡೆಯುವಲ್ಲಿ ಜನತೆ ಪರದಾಡುತ್ತಿದ್ದಾರೆ. ಪುರಸಭೆಯಿಂದ ಅಧಿಕೃತ ಖಾತೆ ಸಿಗಲು ವಿಳಂಬವಾಗುತ್ತಿರುವುದೇ ಇದಕ

17 Jan 2026 8:10 am
ಕಸವೆಂದು ಬಿಸಾಡುವ ತೆಂಗಿನಕಾಯಿ ಚಿಪ್ಪಿಗೆ ಬಂಗಾರದ ಬೆಲೆ; ವಿದೇಶಕ್ಕೆ ರಫ್ತಾಗುವ ಕೆಜಿ ಚಿಪ್ಪಿಗೆ ಎಷ್ಟು ಬೆಲೆ ಗೊತ್ತಾ?

ತೆಂಗಿನಕಾಯಿ ಚಿಪ್ಪುಗಳಿಗೆ ಈಗ ಉತ್ತಮ ಬೆಲೆ ಬಂದಿದ್ದು, ವ್ಯಾಪಾರಿಗಳು ಮನೆ ಬಾಗಿಲಿಗೆ ಬಂದು ಖರೀದಿಸುತ್ತಿದ್ದಾರೆ. ವಿದೇಶಕ್ಕೆ ರಫ್ತಾಗುತ್ತಿರುವ ತೆಂಗಿನಕಾಯಿ ಚಿಪ್ಪಿನ ಇದ್ದಿಲು ಮತ್ತು ಎಳನೀರಿಗೆ ಹೆಚ್ಚುತ್ತಿರುವ ಬೇಡ

17 Jan 2026 7:34 am
2nd PU ಪ್ರಶ್ನೆ ಪತ್ರಿಕೆ ಸೋರಿಕೆಯಾದರೆ ಖಾಸಗಿ, ಅನುದಾನಿತ ಕಾಲೇಜುಗಳ ಮಾನ್ಯತೆ ರದ್ದು: ಪದವಿ ಪೂರ್ವ ಶಿಕ್ಷಣ ಇಲಾಖೆ ಸುತ್ತೋಲೆ

ಪೂರ್ವ ಸಿದ್ದತಾ ಪರರೀಕ್ಷೆಯಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆಯಿಂದಾಗಿ ನಡೆದ ಎಡವಟ್ಟಿನಿಂದ ಎಚ್ಚೆತ್ತಿರುವ ಪದವಿ ಪೂರ್ವ ಶಿಕ್ಷಣ ಇಲಾಖೆ ಶಿಕ್ಷಣ ಇಲಾಖೆ ಸದ್ಯ ದ್ವಿತೀಯ ಪಿಯುಸಿ ಪೂರ್ವ ಸಿದ್ಧತಾ ಪರೀಕ್ಷೆಗಳ ಪ್ರಶ್ನೆ ಪತ್ರ

17 Jan 2026 7:33 am
ಬದುಕು ಮುಗಿಸಿದ ಕರ್ನಾಟಕ ಏಕೀಕರಣದ ರೂವಾರಿ ಭೀಮಣ್ಣ ಖಂಡ್ರೆ

ಶತಾಯುಷಿ, ಲೋಕನಾಯಕ, ಮಾಜಿ ಸಚಿವ ಮತ್ತು ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾ ಮಾಜಿ ಅಧ್ಯಕ್ಷರಾದ ಭೀಮಣ್ಣ ಖಂಡ್ರೆ ಅವರು ಬೀದರ್ ಜಿಲ್ಲೆ ಭಾಲ್ಕಿಯ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದರು.

17 Jan 2026 7:29 am
ವೇತನ, ಹಿಂಬಾಕಿಗಾಗಿ 1,15 ಲಕ್ಷ ಸಾರಿಗೆ ಸಿಬ್ಬಂದಿ ಹೆಣಗಾಟ; ಗಮನಹರಿಸದಿದ್ದರೆ ಸಿಡಿದೇಳಲು ನೌಕರರು ಸಜ್ಜು

ರಾಜ್ಯ ಸಾರಿಗೆ ನಿಗಮಗಳ 1.15 ಲಕ್ಷ ನೌಕರರು 38 ತಿಂಗಳ ವೇತನ ಪರಿಷ್ಕರಣೆ ಬಾಕಿ ಮತ್ತು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಶಕ್ತಿ ಯೋಜನೆಯಲ್ಲಿ ದುಡಿಯುತ್ತಿರುವ ಇವರಿಗೆ ವೇತನ ದೊರಕುತ್ತಿಲ್ಲ. 2020ರ ಜನವರಿಯಿಂದ 2023ರ ಮಾರ್ಚ್‌ವರ

17 Jan 2026 6:30 am
ಪುರುಷರ ವೇಷಧಾರಿಗಳಾಗಿ ಮನೆಗಳಿಗೆ ಕನ್ನ; ಸಂಪಿಗೆಹಳ್ಳಿ ಪೊಲೀಸರಿಗೆ ಸಿಕ್ಕಿಬಿದ್ದ ಖತರ್ನಾಕ್‌ ಕಳ್ಳಿಯರು

ಸಂಪಿಗೆಹಳ್ಳಿ ಪೊಲೀಸರು ಪುರುಷರಂತೆ ವೇಷ ಧರಿಸಿ ಮನೆಗಳ್ಳತನ ಮಾಡುತ್ತಿದ್ದ ರೇಷ್ಮಾ ಮತ್ತು ಇಬ್ಬರು ಬಾಲಕಿಯರನ್ನು ಬಂಧಿಸಿದ್ದಾರೆ. ಇವರು ದ್ವಿಚಕ್ರ ವಾಹನದಲ್ಲಿ ಸಂಚರಿಸಿ ಬೀಗ ಹಾಕಿದ ಮನೆಗಳನ್ನು ಗುರುತಿಸಿ, ಸಂಬಂಧಿಕರಂತೆ

17 Jan 2026 5:53 am
ʻಲಾನಿನೋ ಎಫೆಕ್ಟ್ʼ ಭಾರತದ ಜನರಿಗೆ ಚಳಿ ಏಟು; ಆರೋಗ್ಯ ಕಾಪಾಡಿಕೊಳ್ಳೋದು ಹೇಗೆ, ತಜ್ಞರು ಏನ್‌ ಹೇಳ್ತಾರೆ?

ಈ ಥರ ಚಳಿ ಯಾವತ್ತೂ ನೋಡಿಲ್ಲಎನ್ನುವ ಸಂಭಾಷಣೆ ನಮ್ಮ ಸುತ್ತಮುತ್ತಲೂ ಮೊಳಗುತ್ತಲೇ ಇದೆ. ಅದಕ್ಕೇ ಗಡ ಗಡ ನಡುಗಿದ ನಮಗೆ, ತಾಪಮಾನ ಇನ್ನಷ್ಟು ಇಳಿಕೆ ಕಾಣಲಿದೆ ಎನ್ನುವ ಪರಿಣತರ ಮುನ್ಸೂಚನೆ ಆತಂಕಕ್ಕೆ ದೂಡಿದೆ. ಇದಕ್ಕೆ ಕಾರಣಗಳೇ

17 Jan 2026 5:31 am