SENSEX
NIFTY
GOLD
USD/INR

Weather

28    C
...
Gold Rate Fall: 1.35 ಲಕ್ಷ ರೂಪಾಯಿಗೆ ಇಳಿದ ಆಭರಣ ಚಿನ್ನದ ಬೆಲೆ: ಬೆಳ್ಳಿ ಬೆಲೆ ತಟಸ್ಥ

ಇರಾನ್-ಅಮೆರಿಕ- ಇಸ್ರೇಲ್ ಯುದ್ಧದ ಪರಿಣಾಮ ಚಿನ್ನ ಬೆಳ್ಳಿಯ ಮಾರುಕಟ್ಟೆ ದರಗಳು ನಿರಂತರವಾಗಿ ಏರಿಳಿತ ಆಗುತ್ತಿದೆ. ತೈಲ ಬೆಲೆ ಏರಿಕೆ, ಹಣದುಬ್ಬರ ಸ್ಥಿತಿಗಳು, ಡಾಲರ್ ಮೌಲ್ಯದ ಏರಿಳಿತವು ಚಿನ್ನ ಬೆಳ್ಳಿಯ ಹೂಡಿಕೆಯ ಮೇಲೆ ಪರಿಣಾ

30 Mar 2026 10:18 am
ಪಾಕ್ ಕ್ರಿಕೆಟ್’ನಲ್ಲಿ ಬಾಲ್ ಟ್ಯಾಂಪರಿಂಗ್ ಕಪ್ಪುಚುಕ್ಕೆ : ರೆಡ್ ಹ್ಯಾಂಡ್ ಆಗಿ ಸಿಕ್ಕಾಕಿಕೊಂಡ ಫಖರ್ ಜಮಾನ್

Controversy in PSL Match : ಪಾಕಿಸ್ತಾನ್ ಸೂಪರ್ ಲೀಗ್ ಪಂದ್ಯದಲ್ಲಿ ಬಾಲ್ ಟ್ಯಾಂಪರಿಂಗ್ ದೊಡ್ಡ ಸುದ್ದಿಯನ್ನು ಮಾಡುತ್ತಿದೆ. ಪಂದ್ಯದ ಕೊನೆಯ ಓವರ್’ನಲ್ಲಿ ಪಾಕಿಸ್ತಾನದ ಬ್ಯಾಟ್ಯಮ್ಯಾನ್ ಫಖರ್ ಜಮಾನ್, ಬಾಲ್ ಟ್ಯಾಂಪರ್ ಮಾಡುತ್ತಿರುವುದು ಕ

30 Mar 2026 10:15 am
ಕೇರಳ ಚುನಾವಣೆಗೆ ಮಧ್ಯಪ್ರಾಚ್ಯ ಯುದ್ಧ ಕಾರ್ಮೋಡ, ಬಹುತೇಕ ಕ್ಷೇತ್ರಗಳಲ್ಲಿ ಅನಿವಾಸಿಗಳೇ ನಿರ್ಣಾಯಕರು

ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಸಂಘರ್ಷವು ಸಾಮಾನ್ಯ ಜನರ ಬದುಕಿನ ಮೇಲೆ ಗಂಭೀರ ಪರಿಣಾಮ ಬೀರಿದ್ದು, ಇದು ಏಪ್ರಿಲ್ 9 ರಂದು ನಡೆಯಲಿರುವ ಕೇರಳ ವಿಧಾನಸಭಾ ಚುನಾವಣೆಯ ಮೇಲೂ ದಟ್ಟವಾದ ಪ್ರಭಾವ ಬೀರುವ ಸಾಧ್ಯತೆಯಿದೆ. ಕೇರಳದ ಬ

30 Mar 2026 9:41 am
ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳಿಗೆ ರಾಜಾತಿಥ್ಯ:‌ ಐಷಾರಾಮಿ ಸೌಲಭ್ಯ ಕೊಟ್ಟಿದ್ದೇ ಹಿರಿಯ ಅಧಿಕಾರಿ ಎಂಬ ಹೇಳಿಕೆ, 3 ಸಿಬ್ಬಂದಿ ಅಮಾನತು

ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಎಷ್ಟೇ ಕಡಿವಾಣ ಹಾಕಿದರೂ ಸಹ ಕೈದಿಗಳಿಗೆ ರಾಜಾತಿಥ್ಯ ಸಿಗುವುದು ಮಂದುವರೆಯುತ್ತಿದೆ. ಕೇಂದ್ರ ಕಾರಾಗೃಹದಲ್ಲಿ ಕೈದಿಗಳಿಗೆ ಮೊಬೈಲ್‌ ಬಳಕೆ, ಟಿ.ವಿ ಹಾಗೂ ನೆಟ್‌ಫ್ಲಿಕ್ಸ್‌ ವೀಕ್ಷಣ

30 Mar 2026 8:53 am
ಶಿವಮೊಗ್ಗ ಮೃಗಾಲಯಕ್ಕೆ ಮಧ್ಯಮ ವರ್ಗದ ಮಾನ್ಯತೆ ಶೀಘ್ರ

ಶಿವಮೊಗ್ಗದ ತ್ಯಾವರೆಕೊಪ್ಪ ಮೃಗಾಲಯವು ಶೀಘ್ರದಲ್ಲೇ 'ಸಣ್ಣ ಮೃಗಾಲಯ' ಶ್ರೇಣಿಯಿಂದ 'ಮಧ್ಯಮ ವರ್ಗ'ದ ಮೃಗಾಲಯವಾಗಿ ಮೇಲ್ದರ್ಜೆಗೇರಲು ಸಜ್ಜಾಗಿದೆ. ಕೇಂದ್ರ ಮೃಗಾಲಯ ಪ್ರಾಧಿಕಾರ ವಿಧಿಸಿರುವ ಬಹುತೇಕ ಮಾನದಂಡಗಳನ್ನು ಈಗಾಗಲೇ ಪೂ

30 Mar 2026 8:19 am
ಚಾಮರಾಜನಗರದಲ್ಲಿ ಜಿಲ್ಲೆಯಲ್ಲಿ ಕಾಡ್ಗಿಚ್ಚು ಭೀತಿ ; ಅರಣ್ಯ ಇಲಾಖೆಗೆ ಬೇಸಿಗೆ ಸವಾಲು

ಬಿರು ಬಿಸಿಲಿನಿಂದಾಗಿ ಒಣಗಿರುವ ಚಾಮರಾಜನಗರ ಜಿಲ್ಲೆಯ ಅರಣ್ಯ ಪ್ರದೇಶಗಳಲ್ಲಿ ಬೆಂಕಿಯ ಭೀತಿ ಎದುರಾಗಿದ್ದು, ಕಾಡನ್ನು ರಕ್ಷಿಸುವುದು ಅರಣ್ಯ ಇಲಾಖೆಗೆ ದೊಡ್ಡ ಸವಾಲಾಗಿದೆ. ಕಿಡಿಗೇಡಿಗಳು ಕಾಡಿನ ಯಾವುದೋ ಮೂಲೆಯಲ್ಲಿ ಹಚ್ಚುವ

30 Mar 2026 6:51 am
ಹೋಟೆಲ್‌ಗಳಿಗೆ ವಾಣಿಜ್ಯ ಸಿಲಿಂಡರ್‌ ಕೋಟಾ ಹೆಚ್ಚಳ ! ಹೋಟೆಲ್‌ಗಳಿಗೆ ಸಿಗಲಿದೆ LPG, ಏಜೆನ್ಸಿಗಳು ಹೆಚ್ಚು ದರಕ್ಕೆ ಮಾರಾಟ ಮಾಡಿದ್ರೆ ಪರವಾನಗಿ ರದ್ದು: ಕೆ ಎಚ್‌ ಮುನಿಯಪ್ಪ

ಹೋಟೆಲ್ ಉದ್ಯಮದಾರರಿಗೆ ಸಿಹಿಸುದ್ದಿ ಸಿಕ್ಕಿದೆ. ಆಸ್ಪತ್ರೆ, ದೈನಂದಿನ ಗೃಹ ಬಳಕೆಯ ಪೂರೈಕೆಯ ಜೊತೆಗೆ ಹೋಟೆಲ್‌ಗೆ ಕಮರ್ಷ್ಯಲ್ ಎಲ್‌ಪಿಜಿಗಳ ವಿತರಣೆ ಕೋಟಾ ಹೆಚ್ಚಿಸಲಾಗಿದೆ. ವಿತರಣಾ ಏಜೆನ್ಸ್‌ಗಳು ಹೆಚ್ಚಿನ ಹಣ ವಸೂಲಿ ಮಾಡಿ

30 Mar 2026 6:06 am
ಕೆಎಸ್‌ಆರ್‌ಟಿಸಿಯಲ್ಲೂ ಖಾಸಗಿ ಸಹಭಾಗಿತ್ವ: ಗುತ್ತಿಗೆ ಆಧಾರದ ಮೇಲೆ 5250 ಬಸ್‌ಗಳ ಪೂರೈಕೆಗೆ ಒಡಂಬಡಿಕೆ

ಕೇಂದ್ರ ಸರಕಾರದ ನಿರ್ಧಾರದ ಮೇಲೆ ರಾಜ್ಯ ಸರಕಾರವು ಕೆಎಸ್‌ಆರ್‌ಟಿಸಿಯಲ್ಲೂ ಖಾಸಗಿ ಸಹಭಾಗಿತ್ವವನ್ನು ಒತ್ತಾಯವಾಗಿ ಒಪ್ಪಿಕೊಳ್ಳಬೇಕಾಗಿದೆ ಎಂದಿದ್ದಾರೆ ಸಚಿವ ರಾಮಲಿಂಗಾ ರೆಡ್ಡಿ ಅವರು. ಆದರೆ ಈ ಹಿಂದೆ ಖಾಸಗಿ ಸಂಸ್ಥೆಗಳ ಬಸ

30 Mar 2026 5:30 am
ಮುಂಬೈ ಇಂಡಿಯನ್ಸ್ ಅಂಟಿದ್ದ ಅಪವಾದಕ್ಕೆ ಅಂತೂ ಮುಕ್ತಿ; 13 ವರ್ಷಗಳ ಬಳಿಕ ಮೊದಲ ಬಾರಿ ಮೊದಲ ಪಂದ್ಯದಲ್ಲಿ ಜಯಭೇರಿ!

ಮೊದಲ ಪಂದ್ಯದಲ್ಲಿ ಸೋಲುವುದರಲ್ಲಿ ಖ್ಯಾತವಾಗಿದ್ದ ಮುಂಬೈ ಇಂಡಿಯನ್ಸ್ ತಂಡ ಇದೀಗ ಕೋಲ್ಕತಾ ನೈಟ್ ರೈಡರ್ಸ್ ತಂಡವನ್ನು 6 ವಿಕೆಟ್ ಗಳಿಂದ ಸೋಲಿಸುವ ಮೂಲಕ 13 ವರ್ಷಗಳ ಬಳಿಕ ಶುಭಾರಂಭ ಮಾಡಿದೆ. ರೋಹಿತ್ ಶರ್ಮಾ ಮತ್ತು ರಿಯಾನ್ ರಿಕೆ

29 Mar 2026 11:27 pm
IPL 2026- ಸಂಜು ಸ್ಯಾಮ್ಸನ್- ರವೀಂದ್ರ ಜಡೇಜಾ ಮೊದಲ ಬಾರಿ ಅದಲು ಬದಲಾಗಿ ಕಣದಲ್ಲಿ; ಕುತೂಹಲ ಕೆರಳಿಸಿದೆ ಮುಖಾಮುಖಿ!

CSK Vs RR Match Preview- ಗುವಾಹಟಿಯ ಬಾರಸ್ಪಾರ ಕ್ರೀಡಾಂಗಣದಲ್ಲಿ ಸೋಮವಾರ ನಡೆಯಲಿರುವ ಐಪಿಎಲ್ 2026ರ ಲೀಗ್ ಹಂತದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ಮುಖಾಮುಖಿಯಾಗುತ್ತಿವೆ. ಚೆನ್ನೈನಲ್ಲಿದ್ದ ರವೀಂದ್ರ ಜಡ

29 Mar 2026 10:08 pm
IPL 2026- ಪ್ಲೇಯಿಂಗ್ ಇಲೆವೆನ್ ನಲ್ಲಿ ಕಾಣಿಸಿದ ಸೂರ್ಯಕುಮಾರ್ ಯಾದವ್!: ವಾಂಖೆಡೆಯಲ್ಲಿ MI ವಿಭಿನ್ನ ನಡೆ

ಇಲ್ಲದ ಮುಂಬೈ ಇಂಡಿಯನ್ಸ್ ತಂಡವನ್ನು ಕಲ್ಪಿಸಿಕೊಳ್ಳುವುದು ಸಾಧ್ಯವೇ? ಆದರೆ ಇದೀಗ ವಿರುದ್ಧ ಅವರು ಪ್ಲೇಯಿಂಗ್ ಇಲೆವೆನ್ ನಲ್ಲಿ ಕಾಣಿಸಿಕೊಳ್ಳದಿರುವುದು ಅಚ್ಚರಿಗೆ ಕಾರಣವಾಗಿದೆ. ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಭಾನು

29 Mar 2026 9:08 pm
IPL 2026- ಕೆಕೆಆರ್ ಗಾಗಿ ಪಾಕ್ ಸೂಪರ್ ಲೀಗ್ ತೊರೆದು ಬಂದ ಬ್ಲೆಸ್ಸಿಂಗ್ ಮುಝರಬಾನಿಗೆ ಮೊದಲ ಪಂದ್ಯದಲ್ಲೇ ಮಣೆ!

KKR Vs MI Match- ಬಾಂಗ್ಲಾದ ಮುಸ್ತಫಿಝುರ್ ರೆಹ್ಮಾನ್ ಬದಲಿಗೆ ಕೆಕೆಆರ್ ತಂಡಕ್ಕೆ ಆಯ್ಕೆಯಾಗಿರುವ ಜಿಂಬಾಬ್ವೆಯ ಬ್ಲೆಸ್ಸಿಂಗ್ ಮುಝರಬಾನಿ ಅವರು ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಪ್ಲೇಯ

29 Mar 2026 8:01 pm
ಬಾಗಲಕೋಟೆಯಲ್ಲಿ ಸ್ಟಾರ್‌ ಕ್ಯಾಂಪೇನರ್‌ ಸಿದ್ಧ; ಮತಗಳಿಕೆಗೆ ಭಾರಿ ಕಸರತ್ತು

ದಾವಣಗೆರೆ, ಬಾಗಲಕೋಟೆ ಉಪಚುನಾವಣೆಯ ಅಖಾಡದಲ್ಲಿ ದಿನದಿಂದ ದಿನಕ್ಕೆ ಕಾವು ಏರುತ್ತಿದ್ದು, ಬಿಸಿಲಿನ ತಾಪದ ನಡುವೆಯೇ ರಾಜಕೀಯ ಪ್ರಚಾರವೂ ಗರಿಷ್ಠ ಮಟ್ಟಕ್ಕೆ ತಲುಪಿದೆ. ಚುನಾವಣೆ ಘೋಷಣೆಯಾದ ಬೆನ್ನಲ್ಲೇ ಪ್ರಚಾರಕ್ಕೆ ಕೇವಲ ಎಂಟ

29 Mar 2026 7:52 pm
ಹಿಂದಿ ಕಾಮೆಂಟ್ರಿ ಮತ್ತೆ ಟ್ರೋಲ್!; ಅಶ್ವಿನ್ ಹೆಸರು ಮುಂದಿಟ್ಟು ಮೂದಲಿಸಿದ ನೆಟ್ಟಿಗನ ಮೇಲೆ ಗರಂ ಆದ ಹರ್ಭಜನ್!

Harbhajan Singh Vs R Ashwin- ಐಪಿಎಲ್ ಹಿಂದಿ ಕಾಮೆಂಟ್ರಿ ಪ್ಯಾನೆಲ್‌ಗೆ ಆರ್ ಅಶ್ವಿನ್ ಅವರ ಎಂಟ್ರಿಯು ಹರ್ಭಜನ್ ಸಿಂಗ್ ಅವರ ವೃತ್ತಿಜೀವನಕ್ಕೆ ಮುಳುವಾಗಲಿದೆ ಎಂಬ ಸಾಮಾಜಿಕ ಜಾಲತಾಣದ ಟ್ರೋಲ್‌ಗೆ ಭಜ್ಜಿ ಕೆಂಡಾಮಂಡಲವಾಗಿದ್ದಾರೆ. ಆನೆ ನಡೆಯು

29 Mar 2026 7:11 pm
ಬೆಳಗಾವಿ: ವರ್ಕ್ ಫ್ರಮ್‌ ಹೋಮ್‌, ಸರಕಾರದ ಸಾಲ ಸೌಲಭ್ಯ ಕೊಡಿಸುವುದಾಗಿ ನಂಬಿಸಿ ಹಣ ವರ್ಗಾವಣೆ ; ಇಬ್ಬರು ಅಂದರ್

ಮನೆಯಿಂದಲೇ ಕೆಲಸ ಮತ್ತು ಸರ್ಕಾರದ ಸಾಲ ಸೌಲಭ್ಯ ಕೊಡಿಸುವುದಾಗಿ ನಂಬಿಸಿ, ಅಮಾಯಕರ ಹೆಸರಿನಲ್ಲಿ ಬ್ಯಾಂಕ್ ಖಾತೆಗಳನ್ನು ತೆರೆಸಿ ವಂಚನೆಯ ಹಣ ವರ್ಗಾವಣೆ ಮಾಡುತ್ತಿದ್ದ ಜಾಲವನ್ನು ಸೈಬರ್ ಠಾಣೆ ಪೊಲೀಸರು ಭೇದಿಸಿದ್ದಾರೆ. ಈ ಪ್ರ

29 Mar 2026 6:01 pm
ಟೆಸ್ಟ್ ಕ್ರಿಕೆಟ್ ಗೆ ನಿವೃತ್ತಿ ಹೇಳಿದ ಮೇಲೆ ಬದಲಾಯಿತೇ ವಿರಾಟ್ ಕೊಹ್ಲಿ ಬ್ಯಾಟಿಂಗ್ ಶೈಲಿ? ಡೇಲ್ ಸ್ಟೇನ್ ಹೇಳಿದ್ದೇನು?

IPL 2026- ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತರಾದ ನಂತರ ವಿರಾಟ್ ಕೊಹ್ಲಿ ಅವರ ಆಟದ ಶೈಲಿಯಲ್ಲಿ ಭಾರಿ ಬದಲಾವಣೆಯಾಗಿದೆ ಎಂದು ದಕ್ಷಿಣ ಆಫ್ರಿಕಾದ ಮಾಜಿ ವೇಗಿ ಡೇಲ್ ಸ್ಟೇನ್ ವಿಶ್ಲೇಷಿಸಿದ್ದಾರೆ. ರೆಡ್ ಬಾಲ್ ಕ್ರಿಕೆಟ್‌ನ ತಾಂತ್ರಿಕ

29 Mar 2026 5:53 pm
ಬಾಗಲಕೋಟೆ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಠಿಕಾಣಿ, ಡಿಸಿಎಂ ಸೇರಿದಂತೆ ಸಚಿವರ ದಂಡು ಆಗಮನ

ಉಪ ಚುನಾವಣೆಯಲ್ಲಿ ದಾವಣಗೆರೆ ದಕ್ಷಿಣಕ್ಕಿಂತಲೂ ಉತ್ತರ ಕರ್ನಾಟಕದ ಬಾಗಲಕೋಟೆ ಕ್ಷೇತ್ರದ ಮೇಲೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೆಚ್ಚಿನ ಗಮನ ಹರಿಸಿದ್ದಾರೆ. ತಮ್ಮ ಪರಮಾಪ್ತರಾಗಿದ್ದ ದಿವಂಗತ ಎಚ್.ವೈ. ಮೇಟಿ ಅವರ ಪುತ್ರನ

29 Mar 2026 4:38 pm
ಐಪಿಎಲ್ ಗೆ ಕೈಕೊಡುವ ವಿದೇಶಿ ಆಟಗಾರರ ವಿರುದ್ಧ 2 ವರ್ಷದ ನಿಷೇಧ ಎಲ್ಲಿಗೂ ಸಾಲದು: ಸುನಿಲ್ ಗವಾಸ್ಕರ್ ಕಿಡಿ

Sunil Gavaskar Statement- ಐಪಿಎಲ್ ಹರಾಜಿನಲ್ಲಿ ಕೋಟಿಗಟ್ಟಲೆ ಮೊತ್ತಕ್ಕೆ ಖರೀದಿಯಾದ ಬಳಿಕ ಕೊನೆಯ ಕ್ಷಣದಲ್ಲಿ ಹಿಂದೆ ಸರಿಯುವ ವಿದೇಶಿ ಆಟಗಾರರ ವಿರುದ್ಧ ಭಾರತ ತಂಡದ ಮಾಜಿ ನಾಯಕ ಸುನಿಲ್ ಗವಾಸ್ಕರ್ ಅವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದ

29 Mar 2026 4:34 pm
ರೇಮಂಡ್ ಸಮೂಹದ ಮಾಜಿ ಅಧ್ಯಕ್ಷ, ಪದ್ಮಭೂಷಣ ಪ್ರಶಸ್ತಿ ಪುರಸ್ಕೃತ ವಿಜಯಪತ್ ಸಿಂಘಾನಿಯಾ ನಿಧನ

ಭಾರತದ ಪ್ರತಿಷ್ಠಿತ ವಸ್ತ್ರೋದ್ಯಮ ಸಂಸ್ಥೆ 'ರೇಮಂಡ್' ಸಮೂಹದ ಹಿಂದೆ ಶಕ್ತಿಯಾಗಿ ನಿಂತಿದ್ದ ಮಾಜಿ ಅಧ್ಯಕ್ಷ ವಿಜಯಪತ್ ಸಿಂಘಾನಿಯಾ ಅವರು ತಮ್ಮ 87ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ಅವರ

29 Mar 2026 3:33 pm
ಬೆ.ಗ್ರಾಮಾಂತರದಲ್ಲಿ ತಾಪಮಾನ 36ಡಿಗ್ರಿ ಸೆಲ್ಸಿಯಸ್‌ ದಾಖಲು; ಜಿಲ್ಲೆಯಲ್ಲಿ ಬಿಸಿಲ ತಾಪಕ್ಕೆ ಅಗ್ನಿ ಅವಘಡದ ಭೀತಿ

ಬೆಂಗಳೂರು ಗ್ರಾಮಾಂತರದಲ್ಲಿ ಬೇಸಿಗೆ ತಾಪ ಈಗಾಗಲೇ ಶುರುವಾಗಿದ್ದು, ತಾಪಮಾನ 36ಡಿಗ್ರಿ ಸೆಲ್ಸಿಯಸ್‌ ದಾಖಲಾಗಿದೆ. ಈ ಬೇಸಿಗೆಯ ತಾಪದಿಂದಾಗಿ ಜಿಲ್ಲೆಯಲ್ಲಿ ಕಳೆದ ಬಾರಿಯಂತೆ ಈ ಬಾರಿಯೂ ಸಹ ಬೆಂಕಿ ಅವಘಡಗಳು ಸಂಭವಿಸುವ ಭೀತಿ ಜನರ

29 Mar 2026 3:29 pm
ಹುಬ್ಬಳ್ಳಿ ಉಪ ಕಾರಾಗೃಹದಲ್ಲಿಅಕ್ರಮ ಚಟುವಟಿಕೆ ತಡೆಗೆ ಬಿಗಿ ಕ್ರಮ: ಕೈದಿಗಳಿಗೆ ರಾಜಾತಿಥ್ಯ ಪ್ರಕರಣ ಬೆನ್ನಲ್ಲೇ 3 ಹಂತದ ಕಣ್ಗಾವಲು!

ರಾಜ್ಯದಲ್ಲಿ ವಿವಿಧ ಜೈಲುಗಳಲ್ಲಿ ಕೈದಿಗಳಿಗೆ ರಾಜಾತಿಥ್ಯ ನೀಡಲಾಗುತ್ತಿದೆ ಎಂಬ ಸಂಗತಿಗಳು ಬೆಳಕಿಗೆ ಬಂದ ಬೆನ್ನಲ್ಲೇ, ಹುಬ್ಬಳ್ಳಿಯ ಉಪ ಕಾರಾಗೃಹದಲ್ಲಿ ಅಕ್ರಮ ಚಟುವಟಿಕೆಗಳನ್ನು ತಡೆಗಟ್ಟಲು ಮುಂದಾಗಿರುವ ಅಧಿಕಾರಿಗಳು ಜೈ

29 Mar 2026 3:03 pm
ತಾಯಿ-ಅಕ್ಕ, ಸೋದರಳಿಯನ ಕತ್ತು ಸೀಳಿ, ತಾನೂ ಆತ್ಮಹತ್ಯೆಗೆ ಯತ್ನ: ಸಾಲದ ಹೊರೆಯಿಂದ ಬೆಂಗಳೂರು ಕುಟುಂಬವೊಂದರ ದುರಂತ ನಡೆ

ಸಾಲದ ಹೊರೆ ತಾಳಲಾಗದೆ, ಐಶಾರಾಮಿ ಜೀವನ ನಡೆಸುತ್ತಿದ್ದ ಕುಟುಂಬವೊಂದು ಆತ್ಮಹತ್ಯೆಗೆ ಯತ್ನಿಸಿ, ದುರಂತ ಅಂತ್ಯಕ್ಕೆ ಮುಂದಾಗಿದ್ದಾರೆ.. ಈ ಪೈಕಿ ಇಬ್ಬರು ಸಾವನ್ನಪ್ಪಿದ್ದು, ಇಬ್ಬರು ತೀವ್ರವಾಗಿ ಗಾಯಗೊಂಡು ಆಸ್ಪತ್ರೆ ದಾಖಲಾಗಿ

29 Mar 2026 2:44 pm
ಶಿವಮೊಗ್ಗ : ತಂದೆ ಅಗಲುವಿಕೆ ನೋವಿನಲ್ಲೂ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿನಿ

ತಂದೆಯ ಅಕಾಲಿಕ ನಿಧನದ ಶೋಕದ ನಡುವೆಯೂ ಶೆಟ್ಟಿಹಳ್ಳಿಯ ಕೆಪಿಎಸ್‌ ಪ್ರೌಢಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿನಿ ಶರಣ್ಯ ಮಾರ್ಚ್ 25ರಂದು ನಡೆದ ಎಸ್‌ಎಸ್‌ಎಲ್‌ಸಿ ಇಂಗ್ಲಿಷ್ ಪರೀಕ್ಷೆಗೆ ಹಾಜರಾಗುವ ಮೂಲಕ ಧೈರ್ಯ ಮೆರೆದಿದ್ದಾರೆ

29 Mar 2026 2:00 pm
ಒಂದೇ ದಿನ ದೇಶದಲ್ಲಿ 54 ಲಕ್ಷ ಸಿಲಿಂಡರ್‌ ವಿತರಣೆ : ಪೆಟ್ರೋಲ್-ಡೀಸೆಲ್‌ಗೂ ಯಾವುದೇ ಕೊರತೆಯಿಲ್ಲ : ಸಚಿವಾಲಯ ಸ್ಪಷ್ಟನೆ

ದೇಶದಲ್ಲಿ ಎಲ್‌ಪಿಜಿ ಪೂರೈಕೆಯನ್ನು ಹೆಚ್ಚಿಸಲಾಗುತ್ತಿದೆ. ವಿತರಣೆ ಶೇ 53 ರಿಂದ ಶೇ 84 ಕ್ಕೆ ಏರಿಕೆಯಾಗಿದೆ. ಹಾಗೆಯೇ ಪೆಟ್ರೋಲ್ -ಡೀಸೆಲ್ ದಾಸ್ತಾನು ಸಾಕಷ್ಟಿದ್ದು, ಯಾವುದೇ ವದಂತಿಗೆ ಕಿವಿಗೊಡದಂತೆ ಮನವಿ ಮಾಡಿದೆ.

29 Mar 2026 12:49 pm
ಹಾಸನ: ಬೆಟ್ಟದ ಭೈರವೇಶ್ವರ ತಾಣದಲ್ಲಿ ಘರ್ಷಣೆ ; ಫೋಟೋ ಶೂಟ್‌ಗೆ ಕಡಿವಾಣ ಚಿಂತನೆ

ಸಕಲೇಶಪುರ ತಾಲೂಕಿನ ಬೆಟ್ಟದ ಬೈರವೇಶ್ವರ ದೇವಾಲಯದ ಆವರಣದಲ್ಲಿ ಪ್ರೀ ವೆಡ್ಡಿಂಗ್‌ ಫೋಟೊ ಶೂಟ್‌ಗೆ ತೆರಳಿದ್ದ ಫೋಟೊ ಗ್ರಾಫರ್ಸ್‌ ಮೇಲೆ ಹಲ್ಲೆ ನಡೆಸಿದ ಪ್ರಕರಣ ರಾಜ್ಯಾದ್ಯಂತ ಸುದ್ದಿ ಮಾಡುತ್ತಿದೆ. ಹೀಗಾಗಿ ಷರತ್ತು ಜತೆಗೆ

29 Mar 2026 11:57 am
ಇರಾನ್ ಮೇಲೆ ಮುಂದಿನ ವಾರ ಭೂದಾಳಿ? ಬಲಿಷ್ಠ ಸೇನೆ ಹೊಂದಿರುವ ಇರಾನ್‌ ಮಣಿಸಲು ಯೋಜನೆ ರೂಪಿಸುತ್ತಿರುವ ಪೆಂಟಗಾನ್‌

ಅಮೆರಿಕ-ಿರಾನ್ ಯುದ್ಧ ಸಂಧಾನದಿಂದ ಸರಿಹೋಗಬಹುದು ಎಂದು ಜಗತ್ತು ಆಲೋಚಿಸುತ್ತಿದ್ದರೆ, ಇನ್ನೊಂದೆಡೆ ಪರಿಸ್ಥಿತಿ ಮತ್ತಷ್ಟು ಜಟಿಲವಾಗುತ್ತಾ ಹೋಗುತ್ತಿದೆ. ಅಮೆರಿಕದ ಸೇನೆಯ ತುಕಡಿಗಳು ದಾಳಿಗೆ ಸಜ್ಜಾಗುತ್ತಿವೆ.

29 Mar 2026 11:50 am
ಶ್ರೀಲಂಕಾದಲ್ಲಿ ತೈಲ ಸಂಕಷ್ಟ: ರಕ್ಷಣೆಗೆ ಧಾವಿಸಿದ ಭಾರತದಿಂದ 38,000 ಮೆಟ್ರಿಕ್ ಟನ್ ಇಂಧನ ಪೂರೈಕೆ

ಮಧ್ಯಪ್ರಾಚ್ಯದಲ್ಲಿನ ಅನಿಶ್ಚಿತತೆಯಿಂದಾಗಿ ಜಗತ್ತಿನಾದ್ಯಂತ ಇಂಧನ ಬಿಕ್ಕಟ್ಟು ಎದುರಾಗಿದ್ದು, ಭಾರತ ತನ್ನ ನೆರೆರಾಷ್ಟ್ರಗಳ ನೆರವಿಗೆ ಧಾವಿಸಿದ್ದು, ಶ್ರೀಲಂಕಾಗೆ 38ಸಾವಿರ ಮೆಟ್ರಿಕ್‌ ಟನ್‌ ಪೆಟ್ರೋಲಿಯಂ ಪೂರೈಕೆ ಮಾಡಿದೆ.

29 Mar 2026 11:47 am
ಮೈಸೂರಿನ ಕಾರಂಜಿ ಕೆರೆಯಲ್ಲಿ ಶೀಘ್ರವೇ ದ.ಭಾರತದ ಮೊದಲ ಪೆಂಗ್ವಿನ್‌ ಪಾರ್ಕ್ ನಿರ್ಮಾಣ: ತಜ್ಞರ ತಂಡಕ್ಕಾಗಿ ಅರಣ್ಯ ಇಲಾಖೆ ಹುಡುಕಾಟ

ಮೈಸೂರಿನ ಕಾರಂಜಿ ಕರೆಯಲ್ಲಿ ದಕ್ಷಿಣ ಭಾರತದಲ್ಲೇ ಮೊದಲ ಪೆಂಗ್ವಿನ್‌ ಪಾರ್ಕ್‌ ನಿರ್ಮಾಣಕ್ಕೆ ಸಿದ್ದತೆ ನಡೆಸುತ್ತಿದ್ದು, ಈಗಾಗಲೇ ಡಿಪಿಆರ್‌ ತಯಾರಿಸುವ ಕಾರ್ಯಕ್ಕೆ ಚಾಲನೆ ದೊರೆತಿದೆ. ಇನ್ನು, ಈ ಪೆಂಗ್ವಿನ್‌ ಪಾರ್ಕ್‌ ಕರ್

29 Mar 2026 10:23 am
ಟ್ರಂಪ್ ವಿರುದ್ಧ ಜನಾಕ್ರೋಶ: ಇರಾನ್‌ ಯುದ್ಧ ವಿರೋಧಿಸಿ US-ಯುರೋಪ್ ನಲ್ಲಿ 'ನೋ ಕಿಂಗ್ಸ್' ಬೃಹತ್ ಪ್ರತಿಭಟನೆ!

ಅಮೆರಿಕಾ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಇರಾನ್‌ ಯುದ್ದ, ವಲಸೆ ವಿರೋಧಿ ನೀತಿ ಸೇರಿದಂತೆ ಹಲವು ಕಠಿಣ ನಿಯಮಗಳ ವಿರುದ್ದ ಶನಿವಾರ ಅಮೆರಿಕಾ ಸೇರಿದಂತೆ ಯುರೋಪ್‌ ನ ಹಲವು ಪ್ರಮುಖ ನಗರಗಳಲ್ಲಿ ನೋಕಿಂಗ್ಸ್‌ ಪ್ರತಿಭಟನೆ ನಡೆದ

29 Mar 2026 9:40 am
ಪಾಕಿಸ್ತಾನ ಉಗ್ರರ ಅಡ್ಡ: 15 ಭಯೋತ್ಪಾದಕ ಸಂಘಟನೆಗಳು ಸಕ್ರಿಯ, ಜಮ್ಮು-ಕಾಶ್ಮೀರ ಪ್ರಮುಖ ಟಾರ್ಗೆಟ್‌, ಅಮೆರಿಕ ವರದಿಯಲ್ಲಿ ಬಹಿರಂಗ

ಪಾಕಿಸ್ತಾನದ ಮುಖವಾಡ ಪದೇ ಪದೇ ಕಳಚಿ ಬೀಳುತ್ತಿದೆ. ಉಗ್ರರ ಸ್ವರ್ಗವಾಗಿರುವ ಪಾಕಿಸ್ತಾನ, ಅಲ್ಲಿಂದ ಜಮ್ಮುಕಾಶ್ಮೀರವನ್ನು ಟಾರ್ಗೆಟ್ ಮಾಡಿ, ದಾಳಿಗಳನ್ನು ನಡೆಸುತ್ತಿದೆ ಮೊದಲಾದ ಪ್ರಮುಖ ಅಂಶಗಳ ಅಮೆರಿಕದ ವರದಿಯಲ್ಲಿ ಬಹಿರಂಗ

29 Mar 2026 9:31 am
ಬೆಂಗಳೂರು ಮೆಟ್ರೋ ನೇರಳೆ ಮಾರ್ಗದಲ್ಲಿ ಸಂಚಾರ ವ್ಯತ್ಯಯ: ಎಮ್‌ಜಿ ರಸ್ತೆಯಿಂದ ಗರುಡಾಚಾರ್ ಪಾಳ್ಯದವರೆಗೆ ಮೆಟ್ರೋ ಸಂಚಾರ ಸ್ಥಗಿತ

ಭಾನುವಾರ ಹೊರಗೆ ಹೋಗುವ ಪ್ಲ್ಯಾನ್‌ನಲ್ಲಿರುವವರು ಈ ಮಾಹಿತಿಯನ್ನು ತಪ್ಪದೇ ಓದಿ, ನೇರಳೆ ಮಾರ್ಗದಲ್ಲಿ ಇಂದು ಸಂಚಾರ ವ್ಯತ್ಯಯ ಆಗಲಿದೆ.

29 Mar 2026 7:32 am
ಮೈಸೂರಿನ ತೋಟದ ಮನೆಯಲ್ಲಿ ಶುಂಠಿ ಕೆಲಸಕ್ಕೆಂದು ಮನೆ ಪಡೆದು ಡ್ರಗ್ಸ್ ತಯಾರಿ: ಮುಂಬಯಿ ನಂಟು, 12 ಕೋಟಿ ರೂ ಮೌಲ್ಯದ ಡ್ರಗ್ಸ್ ವಶಕ್ಕೆ

ಸನ್ಮಿತ್ರ ಯೋಜನೆಯಡಿ, ವಿಶೇಷ ಕಾರ್ಯಾಚರಣೆ ನಡೆಸಿರುವ ಮೈಸೂರು ಜಿಲ್ಲಾ ಪೊಲೀಸರು, ಮುಂಬೈ ಡ್ರಗ್ ಪೆಡ್ಲರ್‌ಗಳ ಜೊತೆಗೆ ಈ ಜಾಲದಲ್ಲಿ ಸಿಲುಕಿದ್ದ ಮೈಸೂರಿನ ಡ್ರಗ್ ಪೆಡ್ಲರ್‌ಗಳನ್ನು ಪತ್ತೆ ಹಚ್ಚಿದ್ದಾರೆ. ಬರೋಬ್ಬರಿ 12 ಕೋಟಿ ರ

29 Mar 2026 5:33 am
RCB Vs SRH- ವಿರಾಟ್ ಕೊಹ್ಲಿ ಕ್ಯಾಚ್ ಬಿಟ್ಟದ್ದಕ್ಕೆ ನಕ್ಕ ಪತ್ನಿ ಅನುಷ್ಕಾ ಶರ್ಮಾ! ವೈರಲ್ ಆಗಿದೆ ವಿಡಿಯೋ

ಅವರು ಸನ್ ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧ ಗೆಲುವಿನ ದಡ ತಲುಪಿ ಹೀರೋ ಆದರೇನೋ ನಿಜ. ಆದರೆ ಅವರು ಫೀಲ್ಡಿಂಗ್ ವೇಳೆ ಸುಲಭದ ಕ್ಯಾಚ್ ಒಂದನ್ನು ಕೈಚೆಲ್ಲಿದ್ದಕ್ಕೆ ಅವರ ಪತ್ನಿ ಅನುಷ್ಕಾ ಶರ್ಮಾ ಅವರು ನಕ್ಕ ವಿಡಿಯೋ ಇದೀಗ ವೈರಲ

29 Mar 2026 12:05 am
RCB Match Highlights- ಚೇಸ್ ಮಾಸ್ಟರ್ ವಿರಾಟ್ ಕೊಹ್ಲಿ ಜೊತೆ ಕನ್ನಡಿಗ ದೇವದತ್ ಪಡಿಕ್ಕಲ್ ಆರ್ಭಟ; ಸನ್ ರೈಸರ್ಸ್ ಧೂಳೀಪಟ!

ಚೊಚ್ಚಲ ಐಪಿಎಲ್ ಪಂದ್ಯವನ್ನಾಡಿದ ಜಾಕೋಬ್ ಡಫಿ 3 ವಿಕೆಟ್! ಇಂಪ್ಯಾಕ್ಟ್ ಪ್ಲೇಯರ್ ಆಗಿ ಕಣಕ್ಕಿಳಿದ ದೇವದತ್ ಪಡಿಕ್ಕಲ್ 3 ಕ್ಯಾಚ್ ಜೊತೆಗೆ ಸ್ಫೋಟಕ ಅರ್ಧಶತಕ! ರಜತ್ ಪಾಟೀದಾರ್ ಕಡೆಯಿಂದ ನಾಯಕನಾಟ, ಚೇಸ್ ಮಾಸ್ಟರ್ ವಿರಾಟ್ ಕೊಹ್ಲ

28 Mar 2026 11:16 pm
ತರಗತಿಯಲ್ಲೇ ಮುಸ್ಲಿಂ ವಿದ್ಯಾರ್ಥಿಯನ್ನು 14 ಬಾರಿ ಟೆರರಿಸ್ಟ್‌ ಎಂದ ಬೆಂಗಳೂರು ಪ್ರತಿಷ್ಠಿತ ಕಾಲೇಜು ಪ್ರೊಫೆಸರ್‌! ವಿಡಿಯೋ ವೈರಲ್‌

ಬೆಂಗಳೂರಿನ ಪ್ರತಿಷ್ಠಿತ ಕಾಲೇಜಿನ ಪ್ರೊಫೆಸರ್‌ ಪಾಠ ಮಾಡುವ ಸಂದರ್ಭದಲ್ಲಿ ವಿದ್ಯಾರ್ಥಿಯನ್ನು 14 ಬಾರಿ ಟೆರರಿಸ್ಟ್‌ ಎಂದು ಕರೆದಿದ್ದಾರೆ. ಮುಸ್ಲಿಂ ಸಮುದಾಯ ವಿದ್ಯಾರ್ಥಿಗೆ ಈ ರೀತಿ ನಿಂದಿಸಿದ್ದಕ್ಕೆ ಪ್ರೊಫೆಸರ್ ವಿರುದ್ಧ

28 Mar 2026 9:47 pm
RCB ಜಾಣ ನಡೆ: 3 ವಿಕೆಟ್ ಕಿತ್ತ ಜಾಕೋಬ್ ಡಫಿ ಕೋಟಾ ಮುಗಿಸಿ ಪೆವಿಲಿಯನ್ ಗೆ, ದೇವದತ್ ಪಡಿಕ್ಕಲ್ ಕಣಕ್ಕೆ!

ಜೋಶ್ ಹೇಜಲ್ವುಡ್ ಅವರು ಅಲಭ್ಯರಾಗಿದ್ದ ಹಿನ್ನೆಲೆಯಲ್ಲಿ ನಿರಾಸೆಯಲ್ಲಿದ್ದ ಆರ್ ಸಿಬಿ ಅಭಿಮಾನಿಗಳ ಮೊಗದಲ್ಲಿ ಇದೀಗ ನಗು ಮೂಡಿದೆ. ಕಾರಣ ಅವರ ಬದಲಿಗೆ ಕಣಕ್ಕಿಳಿದ ಕಿವೀಸ್ ವೇಗಿ ಜಾಕೋಬ್ ಡಫಿ ಅವರು 5 ಓವರ್ ಮುಗಿಯುವುದರೊಳಗಾಗಿ

28 Mar 2026 8:53 pm
Karnataka Rains: ರಾಜ್ಯದಲ್ಲಿ ಮಾರ್ಚ್‌ 29 ರಿಂದ 4 ದಿನ ಭಾರೀ ಮಳೆ; 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌ ಘೋಷಣೆ!

Karnataka Weather: ರಾಜ್ಯದಲ್ಲಿ ಶನಿವಾರದಿಂದ ಮುಂಗಾರು ಪೂರ್ವ ಮಳೆಯ ಅಬ್ಬರ ಆರಂಭವಾಗಿದೆ. ದಕ್ಷಿಣ ಕನ್ನಡ, ಉಡುಪಿ, ಹಾಸನ, ಚಿಕ್ಕಮಗಳೂರಿನಲ್ಲಿ ಅಬ್ಬರಿಸಿದೆ. ಮುಂದಿನ ನಾಲ್ಕು ದಿನ 14 ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲ

28 Mar 2026 8:10 pm
IPL 2026- ಕಳೆದ ಸೀಸನ್ ನಲ್ಲಿ ಬೆಂಚು ಕಾಯಿಸಿದ್ದ RCB ಮಧ್ಯಮ ವೇಗಿ ಅಭಿನಂದನ್ ಸಿಂಗ್ ಗೆ ಪದಾರ್ಪಣೆ ಭಾಗ್ಯ!

RCB Vs SRH Inaugural Match- ವಿಶ್ವದ ಅತ್ಯಂತ ಜನಪ್ರಿಯ ಮತ್ತು ಶ್ರೀಮಂತ ಕ್ರಿಕೆಟ್ ಲೀಗ್ ಆಗಿರುವ ಐಪಿಎಲ್ ನ 16ನೇ ಆವೃತ್ತಿಗೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಚಾಲನೆ ಸಿಕ್ಕಿದೆ. ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು

28 Mar 2026 8:07 pm
ರಾಜ್ಯದಲ್ಲಿ 2 ವರ್ಷದಲ್ಲಿ 30,000 ಹಾವು ಕಡಿತ ಪ್ರಕರಣ: ವಿಷ ಏರಿ 254 ಮಂದಿ ಸಾವು

ಖಾಸಗಿ ಆಸ್ಪತ್ರೆಗಳಲ್ಲಿ ಮುಂಗಡ ಹಣಕ್ಕಾಗಿ ಒತ್ತಾಯಿಸದೆ ಹಾವು ಕಡಿತಗೊಂಡ ಸಂತ್ರಸ್ತರಿಗೆ ತಕ್ಷಣ ಜೀವ ಉಳಿಸುವ ಚಿಕಿತ್ಸೆಯನ್ನು ಒದಗಿಸುವಂತೆ ಆದೇಶಿಸಲಾಗಿದೆ. ಹಾವು ಕಡಿತ ಮತ್ತು ಮರಣಗಳನ್ನು ತಡೆಗಟ್ಟಲು ದೇಶದಲ್ಲೇ ಪ್ರಪ್

28 Mar 2026 7:43 pm
ಬೆಂಗಳೂರಿನಲ್ಲಿ ಸಂಚಾರಿ ನಿಯಮ ಉಲ್ಲಂಘನೆ: 3 ವರ್ಷದಲ್ಲಿ 528.19 ಕೋಟಿ ದಂಡ ವಸೂಲಿ

ಬೆಂಗಳೂರು ನಗರದಲ್ಲಿ ನಿರಂತರವಾಗಿ ಸಂಚಾರಿ ನಿಯಮಗಳ ಉಲ್ಲಂಘನೆ ಪ್ರಕರಣಗಳು ವರದಿಯಾಗುತ್ತಿವೆ. ಸಂಚಾರಿ ನಿಯಮಗಳನ್ನು ಉಲ್ಲಂಘನೆ ಮಾಡಿರುವ ಪ್ರಕರಣಗಳಲ್ಲಿ ಟ್ರಾಫಿಕ್ ಪೊಲೀಸರು ಸೂಕ್ತ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ.

28 Mar 2026 7:06 pm
ರಾಜ್ಯದಲ್ಲಿ 14 ರಿಂದ 18 ವರ್ಷದೊಳಗಿನ ಬಾಲಗರ್ಭಿಣಿಯರ ಸಂಖ್ಯೆ 5975 ! ಬೆಂಗಳೂರು ನಗರವೇ ಮುಂದೆ

ಮಕ್ಕಳ ಪಾಲನಾ ಕೇಂದ್ರಗಳಲ್ಲಿ ಸಂತ್ರಸ್ಥೆಗೆ 18 ವರ್ಷ ವಯಸ್ಸು ಪೂರ್ತಿಗೊಳ್ಳುವವರೆಗೆ ವಾಸ್ಯವ್ಯಕ್ಕೆ ಅವಕಾಶ ಮಾಡಿಕೊಡಲಾಗುವುದು ಹಾಗೂ 23 ವರ್ಷದವರೆಗೂ ಅವಶ್ಯಕ ಬೆಂಬಲ ನೀಡಲಾಗುವುದು. ಸಂತ್ರಸ್ಥೆಗೆ ಆರೋಗ್ಯಸೇವೆ ಮತ್ತು ವೈದ

28 Mar 2026 7:05 pm
`ಹಾಸಿಗೆಗೆ ಬಿದ್ದೂ ಕ್ಯಾಚ್ ಹಿಡಿಯಲಾಗದ ಬಾಬರ್ ಆಝಂ!’: ಅಪಹಾಸ್ಯಕ್ಕೀಡಾದ ಪಾಕ್ ಸ್ಟಾರ್ ನ ಪರದಾಟ

Babar Azam Memes- ಪಾಕಿಸ್ತಾನದ ಸ್ಟಾರ್ ಕ್ರಿಕೆಟಿಗ ಬಾಬರ್ ಆಝಂ ಪಿಎಸ್‌ಎಲ್ (PSL) ಪಂದ್ಯಕ್ಕೂ ಮುನ್ನ ಜಾಹೀರಾತು ಚಿತ್ರೀಕರಣದ ವೇಳೆ ಕ್ಯಾಚ್ ಮಿಸ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಾಸ್ಯಕ್ಕೀಡಾಗಿದ್ದಾರೆ. ಸುರಕ್ಷತೆಗಾಗಿ ನೆಲದ ಮೇಲೆ ಹ

28 Mar 2026 6:33 pm
5 IPS ಅಧಿಕಾರಿಗಳು ಸೇರಿ 153 ಪೊಲೀಸರಿಗೆ ಮುಖ್ಯಮಂತ್ರಿ ಪದಕ ಘೋಷಣೆ; ಪಟ್ಟಿ ಬಿಡುಗಡೆ ಮಾಡಿದ IGP

ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ಉತ್ತಮ ಸೇವೆ ಸಲ್ಲಿಸಿದ 153 ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ 2025ನೇ ಸಾಲಿನ 'ಮುಖ್ಯಮಂತ್ರಿ ಪದಕ' ಘೋಷಿಸಲಾಗಿದೆ. ಈ ಪಟ್ಟಿಯಲ್ಲಿ ಐಪಿಎಸ್ ಅಧಿಕಾರಿಗಳಿಂದ ಹಿಡಿದು ಕಾನ್‌ಸ್ಟೆಬಲ್‌ಗಳವರೆಗೆ ವ

28 Mar 2026 6:04 pm
RCB ತಂಡವನ್ನು ಹುರಿದುಂಬಿಸಿದ ಅನನ್ಯಾ ಬಿರ್ಲಾ; ಉದ್ಘಾಟನಾ ಪಂದ್ಯಕ್ಕೂ ಮುನ್ನ ಮಾಡಿರುವ ಪೋಸ್ಟ್ ವೈರಲ್

Ananya Birla Instagram Post- ಆದಿತ್ಯ ಬಿರ್ಲಾ ಸಮೂಹವು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವನ್ನು ಖರೀದಿಸಿದ ಬಳಿಕ ಅನನ್ಯಾ ಬಿರ್ಲಾ ಅವರು ಸಾಮಾಜಿಕ ಜಾಲತಾಣಗಳಲ್ಲಿ ಹೊಸ ಸಂಚಲನವನ್ನೇ ಸೃಷ್ಟಿಸಿದ್ದಾರೆ. ಉದ್ಘಾಟನಾ ಪಂದ್ಯಕ್ಕೂ ಮುನ್ನ ಅವರ

28 Mar 2026 5:29 pm
ಜಮೀರ್ ಹಾಗೂ ಎಸ್ ಎಸ್ ಮಲ್ಲಿಕಾರ್ಜುನ ಉತ್ತಮ ಸ್ನೇಹಿತರು, ಪ್ರಚಾರಕ್ಕೆ ಬಂದೇ ಬರ್ತಾರೆ: ಎಂಬಿ ಪಾಟೀಲ್ ವಿಶ್ವಾಸ

ಜಮೀರ್ ಅಹ್ಮದ್ ಖಾನ್ ಹಾಗೂ ಸಚಿವ ಎಸ್ ಎಸ್ ಮಲ್ಲಿಕಾರ್ಜುನ ಅವರು ಉತ್ತಮ ಸ್ನೇಹಿತರು. ಹಾಗಾಗಿ ಜಮೀರ್ ಅವರ ಸಮರ್ಥ್ ಪರವಾಗಿ ಚುನಾವಣಾ ಪ್ರಚಾರಕ್ಕೆ ಬಂದೇ ಬರ್ತಾರೆ ಎಂದು ಸಚಿವ ಎಂಬಿ ಪಾಟೀಲ್ ವಿಶ್ವಾಸ ವ್ಯಕ್ತಪಡಿಸಿದರು. ಬೆಂಗಳ

28 Mar 2026 5:00 pm
ಆ 11 ಜನರ ಆಕ್ರಂದನ ಇನ್ನೂ ಕಿವಿಯಲ್ಲಿದೆ - ನನಗೆ IPL ಉಚಿತ ಟಿಕೆಟ್‌ ಬೇಡ: BJP ಶಾಸಕ ಎಸ್‌ ಸುರೇಶ್‌ ಕುಮಾರ್ ಪತ್ರ

ಶಾಸಕರು ಹಾಗೂ ಸಂಸದರಿಗೆ ನೀಡಲಾಗುವ ಐಪಿಎಲ್ ಟಿಕೆಟ್ ಅಥವಾ ಪಾಸ್‌ ಸೌಲಭ್ಯ ನನಗೆ ಬೇಡ ಎಂದು ಬಿಜೆಪಿ ಶಾಸಕ ಎಸ್‌ ಸುರೇಶ್‌ ಕುಮಾರ್‌ ಹೇಳಿದ್ದಾರೆ. ಈ ಬಗ್ಗೆ ವಿಧಾನಸಭೆ ಅಧ್ಯಕ್ಷರಿಗೆ ಶಾಸಕರು ಪತ್ರ ಬರೆದಿದ್ದಾರೆ. ಇನ್ನೂ ಜನಸಾ

28 Mar 2026 4:48 pm
IPL 2026- ಧೋನಿಗೆ ಸ್ನಾಯು ಸೆಳೆತ, ಚೆನ್ನೈ ಸೂಪರ್ ಕಿಂಗ್ಸ್ ಗೆ ದೊಡ್ಡ ಹೊಡೆತ; ಕ್ಯಾಪ್ಟನ್ ಕೂಲ್ ಗೆ ಆಗಿದ್ದೇನು?

Mahendra Singh Dhoni Injury- ಸ್ನಾಯು ಸೆಳೆತದ (Calf Injury) ಕಾರಣದಿಂದಾಗಿ ಸಿಎಸ್‌ಕೆ ದಿಗ್ಗಜ ಎಂ.ಎಸ್. ಧೋನಿ ಅವರು ಐಪಿಎಲ್ 2026ರ ಆರಂಭಿಕ ಪಂದ್ಯಗಳಿಂದ ಹೊರಗುಳಿಯಲಿದ್ದಾರೆ. ಅವರಿಗೆ ಇನ್ನು ಎರಡು ವಾರಗಳ ಕಾಲ ವಿಶ್ರಾಂತಿ ಮತ್ತು ಪುನರ್ವಸತಿ ಅಗತ್ಯವಿದ

28 Mar 2026 4:04 pm
BJP ಸವಾಲು ಸ್ವೀಕರಿಸಿ ದಾವಣಗೆರೆಗೆ ಬಂದು ತೊಡೆತಟ್ಟಿದ ಪ್ರದೀಶ್‌ ಈಶ್ವರ್‌; ಚಪ್ಪಲಿ, ಪೊರಕೆ ತೋರಿಸಿದ ಕಾರ್ಯಕರ್ತರು! ಹೈಡ್ರಾಮಾ

ಬಿಜೆಪಿ ಕಾರ್ಯಕರ್ತರು ಹಾಕಿದ ಸವಾಲನ್ನು ಸ್ವೀಕರಿಸಿದ್ದ ಕಾಂಗ್ರೆಸ್‌ ಶಾಸಕ ಪ್ರದೀಶ್‌ ಈಶ್ವರ್ ದಾವಣಗೆರೆಗೆ ಭೇಟಿ ನೀಡಿದ್ದರು. ಮಾತ್ರವಲ್ಲದೇ, ಬಿಜೆಪಿ ಕಚೇರಿ ಮುಂದೆ ಬಂದು ನಿಂತು ತೊಡೆತಟ್ಟಿದ್ದಾರೆ. ಈ ವೇಳೆ ಕಾರ್ಯಕರ್ತ

28 Mar 2026 3:35 pm
ಮೈಸೂರು ರಸ್ತೆಯಲ್ಲಿ ಟ್ರಾಫಿಕ್ ನಿಯಂತ್ರಣಕ್ಕೆ ಪ್ಲ್ಯಾನ್: ಚಾಮರಾಜಪೇಟೆ ಮೇಲ್ಸೇತುವೆ ಬಿಎಚ್‌ ಇಎಲ್ ಜಂಕ್ಷನ್ ವರೆಗೆ ವಿಸ್ತರಣೆ!

ಚಾಮರಾಜಪೇಟೆ ಮೇಲ್ಸೇತುವೆಯಿಂದ ಕೆಂಗೇರಿಯವರೆಗೆ ಸಂಚಾರ ದಟ್ಟಣೆ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದೆ. ಈ ನಿಟ್ಟಿನಲ್ಲಿ ಪರ್ಯಾಯ ವ್ಯವಸ್ಥೆಯ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಈ ನಡುವೆ ಚಾಮರಾಜಪೇಟೆ ಮೇಲ್ಸೇತುವೆಯನ್ನ

28 Mar 2026 2:56 pm
ಯಮಸ್ವರೂಪಿಯಾದ ರಾಜ್ಯದ ರಸ್ತೆಗಳು: 6 ವರ್ಷಗಳಲ್ಲಿ 2.39 ಲಕ್ಷ ಅಪಘಾತ, 66,791 ಮಂದಿ ಬಲಿ

ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಶಾಲಾ ಮಕ್ಕಳ ಸುರಕ್ಷತೆಯನ್ನು ಕಾಪಾಡುವ ದೃಷ್ಟಿಯಿಂದ ಆಯಾ ಪೊಲೀಸ್ ಠಾಣಾ ವ್ಯಾಪ್ತಿಗಳಿಗೆ ಬರುವ ಶಾಲಾ ಕಾಲೇಜುಗಳಿಗೆ ಕಾಲ ಕಾಲಕ್ಕೆ ಭೇಟಿ ನೀಡಿ, ಶಾಲೆಗಳ ಆಡಳಿತ ಮಂಡಳಿಯವರೊಂದಿಗೆ ಸಮನ್ವಯ ಸಾ

28 Mar 2026 1:19 pm
ಬಿಜೆಪಿ ಭದ್ರಕೋಟೆ ಬಾಗಲಕೋಟೆ ಅಲುಗಾಡಿಸಿದ್ದೇ ಮೇಟಿ ; 41 ವರ್ಷಗಳ ಬಳಿಕ ಕಾಂಗ್ರೆಸ್‌ ಬಾವುಟ ಹಾರಿದ ರೋಚಕ ಫೈಟ್!

ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ರಾಜಕೀಯ ಇತಿಹಾಸದಲ್ಲಿ 2013ರ ಚುನಾವಣೆ ಒಂದು ಮಹತ್ವದ ಮೈಲಿಗಲ್ಲಾಗಿ ದಾಖಲಾಗಿದೆ. ಸುಮಾರು ಒಂದೂವರೆ ದಶಕಗಳ ಕಾಲ ಭಾರತೀಯ ಜನತಾ ಪಕ್ಷದ ಅಜೇಯ ಕೋಟೆಯಂತಿದ್ದ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ

28 Mar 2026 1:08 pm
ಮೇಲುಕೋಟೆ : ’ವೈರಮುಡಿ’ ತಲೆಮೇಲೆ ಹೊತ್ತು ತಂದ DC, SP - ಸ್ವಾಮಿಯ ಬೆಲೆಕಟ್ಟಲಾಗದ ಆಭರಣಗಳ ಹಿನ್ನಲೆ

Vairamudi Festival : ರಾಜ್ಯದ ಮತ್ತು ದೇಶದ ಅತ್ಯಂತ ಪುರಾತನ ದೇವಾಲಯಗಳಲ್ಲೊಂದಾದ ಮೇಲುಕೋಟೆ ಚೆಲುವನಾರಾಯಣ ಸ್ವಾಮಿಯ ವೈರಮುಡಿ ಬ್ರಹ್ಮೋತ್ಸವ ಇಂದು (ಮಾರ್ಚ್ 28) ನಡೆಯಲಿದೆ. ಇದಕ್ಕೂ ಮುನ್ನ, ಜಿಲ್ಲಾ ಖಜಾನೆಯಿಂದ ರತ್ನಖಚಿತ ವೈರಮುಡಿ ಆಭರಣ

28 Mar 2026 12:47 pm
ರಾಜ್ಯದಲ್ಲಿ ವರದಿಯಾಗಿಲ್ಲ ಲವ್ ಜಿಹಾದ್ ಕೇಸ್, ಬಲವಂತದ ಮತಾಂತರ ವಿರುದ್ಧ 4 ವರ್ಷಗಳಲ್ಲಿ 17 ಪ್ರಕರಣ ದಾಖಲು!

ಬಲವಂತದ ಮತಾಂತರ ತಡೆಯುವ ನಿಟ್ಟಿನಲ್ಲಿ ಸಾಮಾಜಿಕ ಜಾಲತಾಣಗಳ ಮೇಲೆ ನಿಗಾವಹಿಸಲು ಠಾಣಾ ಮಟ್ಟದಲ್ಲಿ ಹಾಗೂ ಜಿಲ್ಲಾ ಮಟ್ಟದಲ್ಲಿ ಸೋಷಿಯಲ್ ಮೀಡಿಯಾ ಸೆಲ್ ಅನ್ನು ತೆರೆದಿದ್ದು, ದಿನದ 24 ಗಂಟೆಯೂ ಸಾಮಾಜಿಕ ಜಾಲತಾಣಗಳನ್ನು ಪತ್ತೆ ಹ

28 Mar 2026 12:11 pm
ವಿವಾಹಿತ ಪುರುಷನ ಒಪ್ಪಿತ ಲಿವ್‌ ಇನ್‌ ಸಂಬಂಧ ಅಪರಾಧವಲ್ಲ: ಅಲಹಾಬಾದ್ ಹೈಕೋರ್ಟ್

ವಿವಾಹಿತ ಪುರುಷನೊಬ್ಬ ವಯಸ್ಕ ಮಹಿಳೆಯೊಂದಿಗೆ ಪರಸ್ಪರ ಒಪ್ಪಿಗೆಯಿಂದ ಲಿವ್-ಇನ್ ಸಂಬಂಧದಲ್ಲಿ ಇರುವುದು ಯಾವುದೇ ಕಾನೂನುಬದ್ಧ ಅಪರಾಧವಲ್ಲ ಎಂದು ಅಲಹಾಬಾದ್ ಹೈಕೋರ್ಟ್ ಸ್ಪಷ್ಟಪಡಿಸಿದೆ. ​​ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾ

28 Mar 2026 12:03 pm
ಯುದ್ದದ ಸಂಘರ್ಷ : ಪ್ರಧಾನಿ ಕರೆದಿದ್ದ ಸಿಎಂ ಸಭೆಗೆ ಸಿದ್ದರಾಮಯ್ಯ ಗೈರು - ಬಿಜೆಪಿ ಪ್ರತಿಕ್ರಿಯೆ

Siddaramaiah skips All CM Meeting : ಪಶ್ಚಿಮ ಏಷ್ಯಾ ಸಂಘರ್ಷ ಮತ್ತು ತೈಲ ಅಭಾವಕ್ಕೆ ಸಂಬಂಧಿಸಿದಂತೆ, ಪ್ರಧಾನಿ ಮೋದಿ, ಎಲ್ಲಾ ಮುಖ್ಯಮಂತ್ರಿಗಳ ಸಭೆಯನ್ನು ಕರೆದಿದ್ದರು. ಈ ಸಭೆಯಲ್ಲಿ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗವಹಿಸಿರಲಿಲ್ಲ. ರಾ

28 Mar 2026 10:36 am
ರಾಯಚೂರು : ಆರೋಗ್ಯ ಇಲಾಖೆ ಹೊರಗುತ್ತಿಗೆ ನೌಕರರಿಗೆವರ್ಷದಿಂದ ಇಲ್ಲ ಸಂಬಳ!

ರಾಯಚೂರು ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ನೌಕರರಿಗೆ ಕಳೆದ ಒಂದು ವರ್ಷದಿಂದ ನಿಯಮಿತವಾಗಿ ವೇತನ ಪಾವತಿಯಾಗದಿರುವುದು ಅವರ ಜೀವನವನ್ನು ಸಂಕಷ್ಟಕ್ಕೆ ದೂಡಿದೆ. ವೇ

28 Mar 2026 9:49 am
ಮೋದಿ - ಟ್ರಂಪ್ ಹೈಲೆವೆಲ್ ಕಾಲ್‌ನಲ್ಲಿ ಎಲಾನ್ ಮಸ್ಕ್’ಗೆ ಏನು ಕೆಲಸ : ಶಿಷ್ಟಾಚಾರದ ಉಲ್ಲಂಘನೆ?

Elon Musk and Donal Trump : ಎರಡು ದಿನಗಳ ಹಿಂದೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಭಾರತದ ಪ್ರಧಾನಿ ನರೇಂದ್ರ ಮೋದಿ ಜೊತೆ ಮಾತುಕತೆಯನ್ನು ನಡೆಸಿದ್ದರು. ಈ ದೂರವಾಣಿ ಸಂಭಾಷಣೆಯ ವೇಳೆ, ಉದ್ಯಮಿ ಎಲಾನ್ ಮಸ್ಕ್ ಕೂಡಾ ಭಾಗವಹಿಸಿದ್ದರು ಎಂದು

28 Mar 2026 9:43 am
ಸಕಲೇಶಪುರ : ಪ್ರೀ ವೆಡ್ಡಿಂಗ್‌ ಫೋಟೊಶೂಟ್‌ ತಂಡದ ಮೇಲೆ ಹಲ್ಲೆ ; 7 ಜನರ ಬಂಧನ

ಸಕಲೇಶಪುರ ತಾಲೂಕು ಬೆಟ್ಟದ ಭೈರವೇಶ್ವರ ದೇಗುಲದಲ್ಲಿ ಸ್ಥಳೀಯರ ಹೆಸರಲ್ಲಿ ಗುಂಡಾಗಿರಿ ಮಾಡಲಾಗಿದೆ. ಬೆಟ್ಟದ ಬೈರವೇಶ್ವರ ದೇಗುಲದಲ್ಲಿ ವಿಡಿಯೋ, ಫೋಟೊ ಶೂಟ್ ಮಾಡುತ್ತಿದ್ದ ಫೋಟೋಗ್ರಾಫರ್ ಗಳ ಮೇಲೆ ಸ್ಥಳೀಯರು ಎಂದು ಹೇಳಿಕೊಂಡ

28 Mar 2026 9:24 am
ರಾಷ್ಟ್ರವ್ಯಾಪಿ ಲಾಕ್’ಡೌನ್ ಹೇರಿಕೆಯ ಸುದ್ದಿ - LPG ಹಂಚಿಕೆ : ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಕೊಟ್ಟ ಸ್ಪಷ್ಟನೆ ಏನು?

Lockdown Rumors - Union Minister Clarification : ಪಶ್ಚಿಮ ಏಷ್ಯಾದಲ್ಲಿನ ಯುದ್ದದ ಉನ್ಮಾದತೆಯ ಎಫೆಕ್ಟ್ ವಿಶ್ವದೆಲ್ಲಡೆ ಪಸರಿಸಲಾರಂಭಿಸಿದೆ. ಮೂರು ದೇಶಗಳ ನಡುವೆ ನಡೆಯುತ್ತಿರುವ, ಜಾಗತಿಕ ಆರ್ಥಿಕತೆಯನ್ನೇ ಅಲುಗಾಡಿಸುತ್ತಿದೆ. ಯುದ್ದದಿಂದಾಗಿ, ತೈಲ ಸರ

28 Mar 2026 8:21 am
ಮೈಸೂರು : ಇಂದಿರಾ ಕ್ಯಾಂಟೀನ್‌ಗೆ ಸಂಕಷ್ಟ, ಬಾಕಿ ಹೊರೆಯಿಂದ ಮುಚ್ಚುವ ಸ್ಥಿತಿ

ಬಡವರು ಮತ್ತು ಕಾರ್ಮಿಕರಿಗೆ ಕಡಿಮೆ ದರದಲ್ಲಿ ಪೌಷ್ಟಿಕ ಆಹಾರ ನೀಡುವ ಮೂಲಕ ಹಸಿವು ಮುಕ್ತ ಕರ್ನಾಟಕ ನಿರ್ಮಿಸುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಹತ್ವಾಕಾಂಕ್ಷೆಯ ಇಂದಿರಾ ಕ್ಯಾಂಟೀನ್ ಯೋಜನೆ, ಮೈಸೂರಿನಲ್ಲಿ ಪ್ರಸ್ತುತ ತೀ

28 Mar 2026 7:57 am
ಮಧ್ಯಪ್ರಾಚ್ಯ ಬಿಕ್ಕಟ್ಟು : ಸಿಎಂಗಳ ಜತೆ ಪ್ರಧಾನಿ ಸಭೆ, ‘ಟೀಮ್‌ ಇಂಡಿಯಾ’ ಸ್ಫೂರ್ತಿಗೆ ಕರೆ

ಮಧ್ಯಪ್ರಾಚ್ಯ ಯುದ್ಧದ ಹಿನ್ನೆಲೆಯಲ್ಲಿಉಂಟಾಗಿರುವ ಬಿಕ್ಕಟ್ಟು ಎದುರಿಸುವ ಬಗ್ಗೆ ಚರ್ಚಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಮುಖ್ಯಮಂತ್ರಿಗಳ ಜತೆ ಶುಕ್ರವಾರ ವಿಡಿಯೊ ಕಾನ್ಫರೆನ್ಸ್‌ ಮೂಲಕ ಸಭೆ ನಡೆಸಿದರು. ಬಿಕ್ಕಟ್ಟು ಎದ

28 Mar 2026 7:47 am
ಕೊಡಗಿಗೆ ಮೇಲೆ ಎಲ್‌-ನಿನೋ ಎಫೆಕ್ಟ್ ; ವಾಡಿಕೆಯ ಮುಂಗಾರು ಅನುಮಾನ

ಕರಾವಳಿಯಲ್ಲಿ ಪ್ರತ್ಯಾವರ್ತ ಮಾರುತಗಳ ಪರಿಣಾಮದಿಂದಾಗಿ ಮಾ.28ರ ಸಂಜೆಯಿಂದ ಕೊಡಗು ಸೇರಿದಂತೆ ಮಲೆನಾಡು ಭಾಗಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಮಲೆನಾಡಿನ ಕೆಲವು ಭಾಗಗಳಲ್ಲಿಸಾಮಾನ್ಯ ಮಳೆಯಾಗಬಹುದು ಎಂದು ಹವಾಮಾನ ಇಲಾಖೆ ಅಂದ

28 Mar 2026 6:26 am
ಮನಸ್ಸಿನ ನೆಮ್ಮದಿಗೆ 3 ಮಾರ್ಗಗಳು| ಒತ್ತಡ ಕಡಿಮೆ ಮಾಡೋದು ಹೇಗೆ? Dr.Manasvi

ಮನಸ್ಸಿನ ನೆಮ್ಮದಿಗೆ 3 ಮಾರ್ಗಗಳು| ಒತ್ತಡ ಕಡಿಮೆ ಮಾಡೋದು ಹೇಗೆ? Dr.Manasvi

23 Mar 2026 6:49 pm
ಬೇವಿನ ರಸದಿಂದ ಜಂತುಹುಳ ಕಡಿಮೆಯಾಗುತ್ತಾ? ಗುದ್ವಾರದ ಕೆರೆತ ಉಂಟಾಗೋದ್ಯಾಕೆ?Dr Nagendra Kumar

ಬೇವಿನ ರಸದಿಂದ ಜಂತುಹುಳ ಕಡಿಮೆಯಾಗುತ್ತಾ? ಗುದ್ವಾರದ ಕೆರೆತ ಉಂಟಾಗೋದ್ಯಾಕೆ?Dr Nagendra Kumar

21 Mar 2026 7:00 pm
ಫುಡ್‌ ಅಲರ್ಜಿ ಯಾಕಾಗುತ್ತೆ ಗೊತ್ತಾ? ಸೈನಸ್‌ ಇದ್ರೆ ಈ ತಪ್ಪು ಮಾಡ್ಬೇಡಿ| Dr. Lakshmi Ananth

ಫುಡ್‌ ಅಲರ್ಜಿ ಯಾಕಾಗುತ್ತೆ ಗೊತ್ತಾ? ಸೈನಸ್‌ ಇದ್ರೆ ಈ ತಪ್ಪು ಮಾಡ್ಬೇಡಿ| Dr. Lakshmi Ananth

20 Mar 2026 7:00 pm
Love Mocktail 3 Review: ಡಾರ್ಲಿಂಗ್ ಕೃಷ್ಣ ನಿರ್ದೇಶನದ ಚಿತ್ರ ಹೇಗಿದೆ? ಕಥೆ ಏನು?

Love Mocktail 3 Review: ಡಾರ್ಲಿಂಗ್ ಕೃಷ್ಣ ನಿರ್ದೇಶನದ ಚಿತ್ರ ಹೇಗಿದೆ? ಕಥೆ ಏನು?

19 Mar 2026 7:14 pm
ಡಯಾಬಿಟಿಸ್‌ ಇದ್ದ ಗಂಡಸರಿಗೆ ಬಂಜೆತನ ಉಂಟಾಗುವ ಸಾಧ್ಯತೆ ಎಷ್ಟು? Dr.Chandan M N

ಡಯಾಬಿಟಿಸ್‌ ಇದ್ದ ಗಂಡಸರಿಗೆ ಬಂಜೆತನ ಉಂಟಾಗುವ ಸಾಧ್ಯತೆ ಎಷ್ಟು? Dr.Chandan M N

19 Mar 2026 7:00 pm
ಗ್ಲುಕೋಮಾ ಕಾಯಿಲೆ ಲಕ್ಷಣ &ಕಾರಣಗಳು ಹೀಗಿವೆ| Dr. Thanuja Pradeep

ಗ್ಲುಕೋಮಾ ಕಾಯಿಲೆ ಲಕ್ಷಣ &ಕಾರಣಗಳು ಹೀಗಿವೆ| Dr. Thanuja Pradeep

18 Mar 2026 6:45 pm
ದೇಹದಲ್ಲಿ ವಿಟಮಿನ್ ಕೊರತೆಯ ಲಕ್ಷಣಗಳು ಮತ್ತು ಆಹಾರದ ಮೂಲಕ ಸರಿಪಡಿಸುವ ಕ್ರಮಗಳು | Dr. Vishwas K

ದೇಹದಲ್ಲಿ ವಿಟಮಿನ್ ಕೊರತೆಯ ಲಕ್ಷಣಗಳು ಮತ್ತು ಆಹಾರದ ಮೂಲಕ ಸರಿಪಡಿಸುವ ಕ್ರಮಗಳು | Dr. Vishwas K

17 Mar 2026 6:45 pm
ಕೊಲೆಸ್ಟ್ರಾಲ್ ವಿಚಾರದಲ್ಲಿ ಇರುವ ತಪ್ಪು ಕಲ್ಪನೆಗಳೇನು ವೈದ್ಯರ ಮಾತಿನಲ್ಲಿಯೇ ಕೇಳಿ Dr. Raju Krishnamurthy

ಕೊಲೆಸ್ಟ್ರಾಲ್ ವಿಚಾರದಲ್ಲಿ ಇರುವ ತಪ್ಪು ಕಲ್ಪನೆಗಳೇನು ವೈದ್ಯರ ಮಾತಿನಲ್ಲಿಯೇ ಕೇಳಿ Dr. Raju Krishnamurthy

16 Mar 2026 6:32 pm
Pneumonia in children: ನ್ಯುಮೋನಿಯಾ ಅಂದ್ರೆ ಶ್ವಾಸಕೋಶದಲ್ಲಿ ನೀರು ತುಂಬಿಕೊಂಡಿರೋದಾ? Dr. Anjan Kumar T M

Pneumonia in children: ನ್ಯುಮೋನಿಯಾ ಅಂದ್ರೆ ಶ್ವಾಸಕೋಶದಲ್ಲಿ ನೀರು ತುಂಬಿಕೊಂಡಿರೋದಾ? Dr. Anjan Kumar T M

13 Mar 2026 7:00 pm
ಶುಗರ್‌ ಹಾರ್ಟ್‌, ಕಿಡ್ನಿಗೆ ಮಾತ್ರ ಸಮಸ್ಯೆ ತರಲ್ಲ, ಕ್ಯಾನ್ಸರ್‌ ಕೂಡ ತರಿಸುತ್ತೆ!Dr Prajwal

ಶುಗರ್‌ ಹಾರ್ಟ್‌, ಕಿಡ್ನಿಗೆ ಮಾತ್ರ ಸಮಸ್ಯೆ ತರಲ್ಲ, ಕ್ಯಾನ್ಸರ್‌ ಕೂಡ ತರಿಸುತ್ತೆ!Dr Prajwal

13 Mar 2026 11:28 am
ಹೊಟ್ಟೆಯುಬ್ಬರ, ಹುಳಿತೇಗು ಬರೋದ್ಯಾಕೆ? ತಿಂದ ಕೂಡ್ಲೇ ವಾಷ್‌ರೂಮ್‌ಗೆ ಹೋಗ್ತೀರಾ? Dr Praveen kumar

ಹೊಟ್ಟೆಯುಬ್ಬರ, ಹುಳಿತೇಗು ಬರೋದ್ಯಾಕೆ? ತಿಂದ ಕೂಡ್ಲೇ ವಾಷ್‌ರೂಮ್‌ಗೆ ಹೋಗ್ತೀರಾ? Dr Praveen kumar

11 Mar 2026 7:00 pm
ʻಟಾಕ್ಸಿಕ್‌ ಎದುರು ಬರೋಕೆ ಯಾರೂ ಕೂಡ ರೆಡಿ ಇರ್ಲಲ್ಲ!ʼ - ಕೃಷ್ಣ-ಮಿಲನಾ ಸಂದರ್ಶನ

ʻಟಾಕ್ಸಿಕ್‌ ಎದುರು ಬರೋಕೆ ಯಾರೂ ಕೂಡ ರೆಡಿ ಇರ್ಲಲ್ಲ!ʼ - ಕೃಷ್ಣ-ಮಿಲನಾ ಸಂದರ್ಶನ

11 Mar 2026 10:30 am
Dry eyes: ವಿಟಮಿನ್‌ ಎ ಕಣ್ಣಿಗೆ ಯಾಕೆ ಮುಖ್ಯ? ಡ್ರೈ ಐಸ್‌ಗೆ ಕಾರಣಗಳಿವು | Dr.Sowmya S. Bhat

Dry eyes: ವಿಟಮಿನ್‌ ಎ ಕಣ್ಣಿಗೆ ಯಾಕೆ ಮುಖ್ಯ? ಡ್ರೈ ಐಸ್‌ಗೆ ಕಾರಣಗಳಿವು | Dr.Sowmya S. Bhat

10 Mar 2026 7:00 pm
ಹೊಟ್ಟೆಯಲ್ಲಿ ಗುಡುಗುಡು ಶಬ್ಧ ಬರೋದ್ಯಾಕೆ? ಚರ್ಮದ ಕಾಂತಿ ಹೆಚ್ಚಿಸೋದೇಗೆ? Dr Kavya

ಹೊಟ್ಟೆಯಲ್ಲಿ ಗುಡುಗುಡು ಶಬ್ಧ ಬರೋದ್ಯಾಕೆ? ಚರ್ಮದ ಕಾಂತಿ ಹೆಚ್ಚಿಸೋದೇಗೆ? Dr Kavya

9 Mar 2026 7:00 pm
Diabetes truth: ಅನ್ನ, ಆಲೂಗೆಡ್ಡೆ ತಿಂದರೆ ಶುಗರ್‌ ಲೆವೆಲ್ ಹೆಚ್ಚುತ್ತಾ? Dr.Raju Krishnamurthy

Diabetes truth: ಅನ್ನ, ಆಲೂಗೆಡ್ಡೆ ತಿಂದರೆ ಶುಗರ್‌ ಲೆವೆಲ್ ಹೆಚ್ಚುತ್ತಾ? Dr.Raju Krishnamurthy

7 Mar 2026 7:00 pm
Krishna Rukku Serial: ನಾನು ಓದಿದ ಕಾಲೇಜಿಗೆ ಕ್ಷಮೆ ಕೇಳ್ತೀನಿ- ಸೂರಜ್‌ ಹೂಗಾರ್

Krishna Rukku Serial: ನಾನು ಓದಿದ ಕಾಲೇಜಿಗೆ ಕ್ಷಮೆ ಕೇಳ್ತೀನಿ- ಸೂರಜ್‌ ಹೂಗಾರ್

7 Mar 2026 2:20 pm
ತೂಕ ಹೆಚ್ಚಾದ್ರೆ ಮಂಡಿನೋವು ಹೆಚ್ಚುತ್ತಾ? ವಿಟಮಿನ್‌ ಯಾಕೆ ಬೇಕು? Dr. Chandrashekara C M

ತೂಕ ಹೆಚ್ಚಾದ್ರೆ ಮಂಡಿನೋವು ಹೆಚ್ಚುತ್ತಾ? ವಿಟಮಿನ್‌ ಯಾಕೆ ಬೇಕು? Dr. Chandrashekara C M

6 Mar 2026 7:00 pm
ಕರುಳಿನ ಕ್ಯಾನ್ಸರ್‌ಗೆ ಆಹಾರ ಕಾರಣವೇ? ಪೈಲ್ಸ್‌ ಹಾಗೂ ಕ್ಯಾನ್ಸರ್‌ ಲಕ್ಷಣಗಳ ವ್ಯತ್ಯಾಸವೇನು? Dr. Madhusudhan

ಕರುಳಿನ ಕ್ಯಾನ್ಸರ್‌ಗೆ ಆಹಾರ ಕಾರಣವೇ? ಪೈಲ್ಸ್‌ ಹಾಗೂ ಕ್ಯಾನ್ಸರ್‌ ಲಕ್ಷಣಗಳ ವ್ಯತ್ಯಾಸವೇನು? Dr. Madhusudhan

5 Mar 2026 7:00 pm
ನಟಿ ಮೌನಾ ಗುಡ್ಡೇಮನೆ ಸಂದರ್ಶನ: ತಂಗಿ, ನಟಿಯರ ವಿಡಿಯೋ ವಿಚಾರವಾಗಿ ಎಕ್ಸ್‌ಕ್ಲೂಸಿವ್‌ ಟಾಕ್

ನಟಿ ಮೌನಾ ಗುಡ್ಡೇಮನೆ ಸಂದರ್ಶನ: ತಂಗಿ, ನಟಿಯರ ವಿಡಿಯೋ ವಿಚಾರವಾಗಿ ಎಕ್ಸ್‌ಕ್ಲೂಸಿವ್‌ ಟಾಕ್

5 Mar 2026 4:07 pm
PCOD And PCOS : ಕಡಿಮೆ ತಿಂದ್ರೂ ಪಿಸಿಓಡಿ ಇದ್ದ ಮಹಿಳೆಯರಲ್ಲಿ ಹೊಟ್ಟೆದಪ್ಪ ಆಗೋದ್ಯಾಕೆ? Dr Rashmi TN

PCOD And PCOS : ಕಡಿಮೆ ತಿಂದ್ರೂ ಪಿಸಿಓಡಿ ಇದ್ದ ಮಹಿಳೆಯರಲ್ಲಿ ಹೊಟ್ಟೆದಪ್ಪ ಆಗೋದ್ಯಾಕೆ? Dr Rashmi TN

5 Mar 2026 11:16 am
ಮಾತನಾಡದೇ ಇರೋದು ಜಗಳಕ್ಕಿಂತಲೂ ಹೆಚ್ಚು ಸಮಸ್ಯೆ ಉಂಟು ಮಾಡುತ್ತಾ? Dr. Purvi Jayaaraaj

ಮಾತನಾಡದೇ ಇರೋದು ಜಗಳಕ್ಕಿಂತಲೂ ಹೆಚ್ಚು ಸಮಸ್ಯೆ ಉಂಟು ಮಾಡುತ್ತಾ? Dr. Purvi Jayaaraaj

3 Mar 2026 7:30 pm
ಪತಿ ಜೊತೆಗೆ ರಶ್ಮಿ ಪ್ರಭಾಕರ್ ಡೇಟ್‌, ಮಗುವಿನ ಕೈಯಲ್ಲಿ ಕೇಕ್‌ ಕೇಟ್‌

ಪತಿ ಜೊತೆಗೆ ರಶ್ಮಿ ಪ್ರಭಾಕರ್ ಡೇಟ್‌, ಮಗುವಿನ ಕೈಯಲ್ಲಿ ಕೇಕ್‌ ಕೇಟ್‌

3 Mar 2026 10:29 am
Lung cancer: ಬೀಡಿ, ಸಿಗರೇಟು ಮುಟ್ಟದಿದ್ರೂ ಶ್ವಾಸಕೋಶದ ಕ್ಯಾನ್ಸರ್‌ ಯಾಕೆ ಬರುತ್ತೆ? Dr. Vivek Belathur

Lung cancer: ಬೀಡಿ, ಸಿಗರೇಟು ಮುಟ್ಟದಿದ್ರೂ ಶ್ವಾಸಕೋಶದ ಕ್ಯಾನ್ಸರ್‌ ಯಾಕೆ ಬರುತ್ತೆ? Dr. Vivek Belathur

2 Mar 2026 6:45 pm
‘ಲಕ್ಷ್ಮೀ ನಿವಾಸ’ ನಟ ಚಂದ್ರಶೇಖರ್ ಶಾಸ್ತ್ರಿ ರಿಯಲ್‌ ಕುಟುಂಬದ ಕುರಿತು ಮಾಹಿತಿ

‘ಲಕ್ಷ್ಮೀ ನಿವಾಸ’ ನಟ ಚಂದ್ರಶೇಖರ್ ಶಾಸ್ತ್ರಿ ರಿಯಲ್‌ ಕುಟುಂಬದ ಕುರಿತು ಮಾಹಿತಿ

2 Mar 2026 5:36 pm
ಮಗನಿಗೆ ಅಶೋಕ್‌ ರಾಜ್‌ ಎಂದು ಹೆಸರಿಟ್ಟ ಸುಷ್ಮಾ ರಾಜ್

ಮಗನಿಗೆ ಅಶೋಕ್‌ ರಾಜ್‌ ಎಂದು ಹೆಸರಿಟ್ಟ ಸುಷ್ಮಾ ರಾಜ್

2 Mar 2026 4:08 pm
ದುಷ್ಯಂತ್-ರಚನಾ ಗ್ರ್ಯಾಂಡ್‌ ರಿಸೆಪ್ಷನ್‌

ದುಷ್ಯಂತ್-ರಚನಾ ಗ್ರ್ಯಾಂಡ್‌ ರಿಸೆಪ್ಷನ್‌

1 Mar 2026 3:16 pm
ಕನ್ನಡತಿ ಬೆಡಗಿ ರಮೋಲಾಗೆ ಕುಟುಂಬಸ್ಥರ ಸರ್‌ಪ್ರೈಸ್

ಕನ್ನಡತಿ ಬೆಡಗಿ ರಮೋಲಾಗೆ ಕುಟುಂಬಸ್ಥರ ಸರ್‌ಪ್ರೈಸ್

1 Mar 2026 11:30 am
ಗೊರಕೆಯಿದ್ರೆ ಹೃದಯಾಘಾತ ರಿಸ್ಕ್‌ ಜಾಸ್ತಿನಾ? Dr. Shama Shetty

ಗೊರಕೆಯಿದ್ರೆ ಹೃದಯಾಘಾತ ರಿಸ್ಕ್‌ ಜಾಸ್ತಿನಾ? Dr. Shama Shetty

28 Feb 2026 7:00 pm