SENSEX
NIFTY
GOLD
USD/INR

Weather

16    C
... ...View News by News Source
ತೆಂಗಿಗೆ ಬಿಳಿ ನೊಣ, ಕಂಬಳಿ ಹುಳು ಕಾಟ; ಬೆಳೆಗೆ ಉತ್ತಮ ಬೆಲೆ ನಡುವೆ ಮೈಸೂರು ಭಾಗದ ರೈತರಿಗೆ ಆತಂಕ ತಂದ ಕೀಟಬಾಧೆ

ಹುಣಸೂರು ತಾಲೂಕಿನಲ್ಲಿ ತೆಂಗು ಬೆಳೆ ಕಪ್ಪುತಲೆ ಕಂಬಳಿ ಹುಳು, ಬಿಳಿನೊಣ ಮತ್ತು ಕೆಂಪುಮೂತಿ ಹುಳುಗಳ ಬಾಧೆಯಿಂದ ತೀವ್ರ ಹಾನಿಗೊಳಗಾಗಿದೆ. ಸುಮಾರು 10 ಸಾವಿರ ಎಕರೆ ಪ್ರದೇಶದಲ್ಲಿರುವ ತೆಂಗು ಬೆಳೆ ಕೀಟಬಾಧೆಯಿಂದ ಬಳಲುತ್ತಿದ್ದು

28 Jan 2026 6:44 am
ದಾವಣಗೆರೆಯಲ್ಲಿ ಪೊಲೀಸರಿಗೆ ಕಣ್ಣಾದ ಸ್ಮಾರ್ಟ್‌ ಕ್ಯಾಮೆರಾ; ಅಪಘಾತ, ಸಂಚಾರ ಉಲ್ಲಂಘನೆ ಪತ್ತೆಗೆ ಸಹಕಾರಿ

ಸ್ಮಾರ್ಟ್‌ ಸಿಟಿ ಯೋಜನೆ ಜಾರಿಯಾಗಿ ಇಲ್ಲಿಗೆ ಹತ್ತು ವರ್ಷ ಕಳೆದಿದೆ. ಇನ್ನು ದಾವಣಗೆರೆಯಲ್ಲಿ ಸ್ಮಾರ್ಟ್‌ ಸಿಟಿ ಯೋಜನೆಯಡಿ ಅಳವಡಿಸಲಾದ 520 ಕ್ಯಾಮೆರಾಗಳು ಪೊಲೀಸ್ ಇಲಾಖೆಗೆ ಮೂರನೇ ಕಣ್ಣಾಗಿ ಕಾರ್ಯನಿರ್ವಹಿಸುತ್ತಿವೆ. ಅಪಘಾತ

28 Jan 2026 6:12 am
ರಾಮನಗರಕ್ಕೆ ಮತ್ತೆ ಕುಮಾರಣ್ಣ? ರಾಜ್ಯ ರಾಜಕೀಯಕ್ಕೆ ಮರಳುವ ಸುಳಿವು ನೀಡಿದ ದಳಪತಿ

ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಮತ್ತೆ ರಾಜ್ಯ ರಾಜಕಾರಣಕ್ಕೆ ಮರಳುವ ಸೂಚನೆ ನೀಡಿದ್ದು, ಜೆಡಿಎಸ್ ಕಾರ್ಯಕರ್ತರಲ್ಲಿ ಹೊಸ ಹುರುಪು ಮೂಡಿಸಿದೆ. ಕುಮಾರಸ್ವಾಮಿ ರಾಜಕೀಯ ಲೆಕ್ಕಾಚಾರಗಳೇನು, ರಾಮನಗರಕ್ಕಿರುವ ನ

28 Jan 2026 5:24 am
ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಜಾಕೋಬ್ ಮಾರ್ಟಿನ್ ಡ್ರಿಂಕ್ ಆ್ಯಂಡ್ ಡ್ರೈವ್ ಕೇಸ್ ನಲ್ಲಿ ಅಂದರ್! ವಡೋದರಾದಲ್ಲಿ ನಡೆದದ್ದೇನು?

Ex Cricketer Jacob Martin Arrest- ಈ ಹಿಂದೆ ಕೆಲ ಪ್ರಕರಣಗಳಲ್ಲಿ ಭಾಗಿಯಾದ ಆರೋಪವನ್ನು ಹೊತ್ತುಕೊಂಡಿರುವ ಭಾರತದ ಮಾಜಿ ಕ್ರಿಕೆಟಿಗ ಜಾಕೋಬ್ ಮಾರ್ಟಿನ್ ಇದೀಗ ಮತ್ತೊಂದು ಪ್ರಕರಣದಲ್ಲಿ ಬಂಧನಕ್ಕೀಡಾಗಿದ್ದಾರೆ. ವಡೋದರಾದಲ್ಲಿ ರಾತ್ರಿ ಪಾನಮತ್ತರ

27 Jan 2026 11:42 pm
ದುಬೈನಲ್ಲಿ ಸಿಪಿಐಎಂ ಜೊತೆ ಮಾತುಕತೆ? ಶಶಿ ತರೂರ್‌ ಅವರ ಒಂದು ಸಾಲಿನ ಪ್ರತಿಕ್ರಿಯೆ, ಈಗ ಬೇಡ ಅದರ ಕಥೆ!

ತಿರುವನಂತಪುರಂ ಕಾಂಗ್ರೆಸ್‌ ಸಂಸದ ಶಶಿ ತರೂರ್‌ ಮತ್ತು ಪಕ್ಷದ ಉನ್ನತ ನಾಯಕತ್ವದ ನಡುವಿನ ವಿರಸ ಇಂದು-ನಿನ್ನೆಯದಲ್ಲ. ಆದರೆ ಈ ವಿರಸ ಅಂತಿಮ ಘಟ್ಟವನ್ನೂ ತಲುಪುತ್ತಿಲ್ಲ. ಶಶಿ ತರೂರ್‌ ಅವರ ಯಾವುದೇ ನಡೆ ಕಾಂಗ್ರೆಸ್‌ನಿಂದ ಅವರು

27 Jan 2026 11:40 pm
ಬೆಂಗಳೂರಿನಲ್ಲಿ ಮೆಗಾ ಕಳ್ಳತನ: ಉದ್ಯಮಿ ಮನೆಯಲ್ಲಿದ್ದ 18 ಕೋಟಿ ರೂ.ಚಿನ್ನಾಭರಣ ಕದ್ದು ಎಸ್ಕೇಪ್‌ ಆದ ಕೆಲಸದವರು!

ಬೆಂಗಳೂರಿನಲ್ಲಿ 18 ಕೋಟಿ ರೂ. ಮೌಲ್ಯದ ಚಿನ್ನ, ವಜ್ರ, ಬೆಳ್ಳಿ ಆಭರಣಗಳನ್ನು ದೋಚಿ ನೇಪಾಳದ ದಂಪತಿ ಪರಾರಿಯಾಗಿದ್ದಾರೆ. ಯಮಲೂರಿನ ಉದ್ಯಮಿ ಶಿಮಂತ್‌ ಜೈನ್‌ ಅವರ ಮನೆಯಲ್ಲಿ ಕೆಲಸಕ್ಕಿದ್ದ ದಿನೇಶ್‌ ಮತ್ತು ಕಮಲಾ ಈ ಕೃತ್ಯ ಎಸಗಿದ್ದ

27 Jan 2026 10:45 pm
ಮತ್ತೊಂದು ಪ್ರಮುಖ ಕಾಂಗ್ರೆಸ್‌ ಸಭೆ ತಪ್ಪಿಸಿಕೊಂಡ ಶಶಿ ತರೂರ್‌; ಜ್ಯೋತಿಷಿ ಹೇಳಿದ ಕೇರಳ ಸಿಎಂ ಭವಿಷ್ಯ ನಿಜವಾಗುವುದೇ?

ತಿರುವನಂತಪುರಂ ಸಂಸದ ಮತ್ತು ಕಾಂಗ್ರೆಸ್‌ ನಡುವೆ ಒಂದು ರೀತಿಯ ಕಣ್ಣಾಮುಚ್ಚಾಲೆ ಆಟ ನಡೆಯುತ್ತಿದೆ. ನಾ ಕೊಡೆ ನೀ ಬಿಡೆ ಎಂಬಂತೆ ವರ್ತಿಸುತ್ತಿರುವ ಇಬ್ಬರೂ ಪರಸ್ಪರರು ಉರುಳಿಸುವ ದಾಳಕ್ಕಾಗಿ ಕಾಯುತ್ತಾ ಕುಳಿತಿದ್ದಾರೆ. ಶಶಿ ತ

27 Jan 2026 10:22 pm
ಬೆಂಗಳೂರು ಬಟ್ಟೆ ಅಂಗಡಿ ಟ್ರಯಲ್ ರೂಮ್‌ನಲ್ಲಿ ಕ್ಯಾಮೆರಾ! ಮಹಿಳೆಯರಿಗೆ ಎಲ್ಲಿದೆ ರಕ್ಷಣೆ? ಪೊಲೀಸರಿಗೆ ಹೈಕೋರ್ಟ್‌ ತರಾಟೆ

ಬೆಂಗಳೂರಿನಲ್ಲಿ ಬಟ್ಟೆ ಅಂಗಡಿ ಮಾಲೀಕನೊಬ್ಬ ಟ್ರಯಲ್ ರೂಂನಲ್ಲಿ ಮಹಿಳೆಯರ ಖಾಸಗಿ ಫೋಟೋ ತೆಗೆದ ಪ್ರಕರಣಕ್ಕೆ ಸಂಬಂಧಿಸಿ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಇಂತಹ ಕೃತ್ಯಗಳಿಂದ ಮಹಿಳೆಯರ ಸುರಕ್ಷತೆ ಪ್ರಶ್ನಾರ್ಹವ

27 Jan 2026 10:00 pm
Union Budget 2026 : ರಾಜ್ಯಕ್ಕೆ ಸಿಗಲಿದೆಯೇ ಬಂಪರ್ ಕೊಡುಗೆ? ಶುಭ ಸೂಚನೆ ಕೊಟ್ಟ ಕೇಂದ್ರ ಸಚಿವರು

Feb 1 - Union Budget : ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, 2026ನೇ ಸಾಲಿನ ಆಯವ್ಯಯವನ್ನು ಫೆಬ್ರವರಿ ಒಂದು, ಭಾನುವಾರದಂದು ಮಂಡಿಸಲಿದ್ದಾರೆ. ಈ ಬಾರಿಯ ಬಜೆಟ್’ನಲ್ಲಿ ಕರ್ನಾಟಕಕ್ಕೆ ಉತ್ತಮ ಕೊಡುಗೆ ಸಿಗಲಿದೆ ಎಂದು ಕೇಂದ್ರ ಸಚಿವ ಪ್ರ

27 Jan 2026 9:46 pm
IOC ಕಾರ್ಡ್‌ ಪ್ರದರ್ಶಿಸಿದ ಯುರೋಪಿಯನ್‌ ಕೌನ್ಸಿಲ್‌ ಅಧ್ಯಕ್ಷ; ಅಂಟೋನಿಯೊ ಕೋಸ್ಟಾ ಗೋವಾ ಮೂಲ ತಿಳಿಯಿರಿ

ಯುರೋಪಿಯನ್‌ ಕೌನ್ಸಿಲ್‌ಅಧ್ಯಕ್ಷ ಅಂಟೋನಿಯೊ ಲೂಯಿಸ್ ಸ್ಯಾಂಟೋಸ್‌ ಡಿ ಕೋಸ್ಟಾ ಅವರಿಗೂ ಭಾರತಕ್ಕೂ ಅವಿನಾಭಾವ ಸಂಬಂಧ. ಈ ಸಂಬಂಧವನ್ನು ಅವರು ಇಂದು (ಜ.27-ಮಂಗಳವಾರ) ಪೂರ್ಣಗೊಂಡ ಭಾರತ-ಇಯು ವ್ಯಾಪಾರ ಒಪ್ಪಂದದ ಬಳಿಕ ನಡೆದ ಪತ್ರಿಕ

27 Jan 2026 9:25 pm
ಅಲ್ಯೂಮಿನಿಯಂ ಪಾತ್ರೆಯಲ್ಲಿ ಅಡುಗೆ ಮಾಡ್ತೀರಾ? ತಪ್ಪದೆ ಈ ವಿಡಿಯೋ ನೋಡಿ| Dr N Someswara

ಅಲ್ಯೂಮಿನಿಯಂ ಪಾತ್ರೆಯಲ್ಲಿ ಅಡುಗೆ ಮಾಡ್ತೀರಾ? ತಪ್ಪದೆ ಈ ವಿಡಿಯೋ ನೋಡಿ| Dr N Someswara

27 Jan 2026 8:52 pm
ಇಬ್ಬರು ಮಾಜಿ ಸಿಎಂಗಳಿಗೆ ಮರಣೋತ್ತರ ಪದ್ಮ ಪ್ರಶಸ್ತಿ : ವಿಪಕ್ಷಗಳ ತಕರಾರಿಗೆ ಇದೇನಾ ಅಸಲಿ ಕಾರಣ?

Padma Awrads 2026 : 2026ನೇ ಸಾಲಿನ ಪದ್ಮ ಪ್ರಶಸ್ತಿಯನ್ನು ಕೇಂದ್ರ ಸರ್ಕಾರ ಪ್ರಕಟಿಸಿದೆ. ಅದರಲ್ಲಿ ಇಬ್ಬರು ಮಾಜಿ ಮುಖ್ಯಮಂತ್ರಿಗಳಿಗೆ ಪದ್ಮ ಪ್ರಶಸ್ತಿ ಕೊಟ್ಟಿದ್ದಕ್ಕೆ ವಿಪಕ್ಷಗಳು, ಬಿಜೆಪಿ ವಿರುದ್ದ ಗರಂ ಆಗಿದೆ. ಇದು ಅವರ ಸಾಧನೆಗೆ ಸಂದ

27 Jan 2026 8:36 pm
ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್‌ ವೇ ಎಂಟ್ರಿ - ಎಕ್ಸಿಟ್‌ ಟೋಲ್ ಕಾಮಗಾರಿ ಆರಂಭ; 700 ಕೋಟಿ ರೂ. ಅನುದಾನ ಬಿಡುಗಡೆ

ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ವೇಯಲ್ಲಿ ಟೋಲ್ ನಿರ್ಮಾಣ ಕಾಮಗಾರಿ 15 ದಿನದೊಳಗೆ ಆರಂಭವಾಗಲಿದೆ. ರಾಮನಗರ ಮತ್ತು ಚನ್ನಪಟ್ಟಣದಲ್ಲಿ ಟಾಯ್ಸ್‌ ಪಾರ್ಕ್, ಸಿಲ್ಕ್‌ ಮ್ಯೂಸಿಯಂ ನಿರ್ಮಾಣವಾಗಲಿದೆ. ವೈದ್ಯಕೀಯ ಕಾಲೇಜು ಮತ್ತು ಆ

27 Jan 2026 8:35 pm
ಇಬ್ಬನಿಯ ಕಾಟವಿದ್ದರೂ ವರುಣ್ `ಚಕ್ರವರ್ತಿ'! ಯಾಕೆ ಈತನೇ ಗೇಮ್ ಚೇಂಜರ್ ಎಂದು ವಿವರಿಸಿದ್ದಾರೆ ಅನಿಲ್ ಕುಂಬ್ಳೆ!

Anil Kumble On Varun Chakravarthy- ಭಾರತದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ನಲ್ಲಿ ಇಬ್ಬನಿಯ ವಾತಾವರಣದಲ್ಲಿ ಬೌಲಿಂಗ್ ನಡೆಸುವುದು ಸವಾಲಿನ ಸಂಗತಿಯಾಗಲಿದೆ. ವಿಶ್ವದ ಘಟಾನುಘಟಿ ಬೌಲರ್ ಗಳೂ ಬ್ಯಾಟರ್ ಗಳಿಂದ ಹೊಡೆಸಿಕೊಳ್ಳುವುದು ಖಚಿತ. ಹೀಗಿರು

27 Jan 2026 8:26 pm
ಬೆಂಗಳೂರು ಸುತ್ತ ಅಕ್ರಮ ಲೇಔಟ್: ಮಾಲೀಕರ ವಿರುದ್ಧ FIR ದಾಖಲಿಸಿ ನಿರ್ದಾಕ್ಷಿಣ್ಯ ಕ್ರಮಕ್ಕೆ ಕೃಷ್ಣ ಬೈರೇಗೌಡ ಖಡಕ್ ಸೂಚನೆ

ಬೆಂಗಳೂರಿನಲ್ಲಿ ಅಕ್ರಮ ಲೇಔಟ್ ನಿರ್ಮಾಣ ಮಾಡುವವರ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳುತ್ತಿದೆ. ಅಕ್ರಮ ಲೇಔಟ್ ಮಾಲೀಕರ ವಿರುದ್ಧ ಪೊಲೀಸ್ ಪ್ರಕರಣ ದಾಖಲಿಸಲು ಸೂಚನೆ ನೀಡಲಾಗಿದೆ. ಸರ್ಕಾರಿ ಜಮೀನು ಒತ್ತುವರಿ ತೆರವುಗೊಳಿ

27 Jan 2026 8:12 pm
ಸಿದ್ದರಾಮಯ್ಯ ನನ್ನ ಪಾಲಿನ ಶ್ರೀರಾಮಚಂದ್ರ, ಗಿಲ್ಲಿ ಬಿಗ್ ಬಾಸ್ ವಿನ್ನರ್ ಅಲ್ಲ: ಸದನದಲ್ಲಿ ಪ್ರದೀಪ್ ಈಶ್ವರ್ ಅಬ್ಬರ

ಮುಖ್ಯಮಂತ್ರಿಗಳು ನನ್ನ ಪಾಲಿನ ಶ್ರೀರಾಮಚಂದ್ರ, ಈ ಬಾರಿಯ ಬಿಗ್‌ ಬಾಸ್‌ ವಿನ್ನರ್‌ ಗಿಲ್ಲಿ ಅಲ್ಲ, ಬದಲಿಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಇದು ವಿಧಾನಸಬೆಯಲ್ಲಿ ಇಂದು (ಜ.27-ಮಂಗಳವಾರ) ಕಾಂಗ್ರೆಸ್‌ ಶಾಸಕ ಪ್ರದೀ

27 Jan 2026 7:14 pm
ಶಂಕರಾಚಾರ್ಯ Vs ಯೋಗಿ ಸಂಘರ್ಷ ತೀವ್ರ: ಬಿಜೆಪಿ ಇಬ್ಭಾಗ, ಅಧಿಕಾರಿಗಳ ಸರಣಿ ರಾಜೀನಾಮೆ! ಯುಪಿಯಲ್ಲಿ ಏನಾಗ್ತಿದೆ?

ಉತ್ತರ ಪ್ರದೇಶದಲ್ಲಿ ಸಿಎಂ ಯೋಗಿ ಆದಿತ್ಯನಾಥ್ ಮತ್ತು ಶಂಕರಾಚಾರ್ಯ ಅವಿಮುಕ್ತೇಶ್ವರಾನಂದ ಸರಸ್ವತಿ ನಡುವಿನ ಸಂಘರ್ಷ ತಾರಕಕ್ಕೇರಿದೆ. ಶಂಕರಾಚಾರ್ಯರು ಸಿಎಂ ಮತ್ತು ಪ್ರಧಾನಿ ವಿರುದ್ಧ ಮಾಡುತ್ತಿರುವ ಆರೋಪಗಳಿಂದ ಮನನೊಂದು

27 Jan 2026 7:02 pm
ಬೆಂಗಳೂರು ವಾರ್ಡ್‌ಗೆ ಗಾಂಧೀಜಿ ಹೆಸರು ತೆಗೆದು ನೆಹರು ಹೆಸರಿಟ್ಟ ಸರ್ಕಾರ!ಹೋರಾಟ ಹೊತ್ತಲ್ಲೆ BJP ಸಂಸದನಿಂದ ದಾಖಲೆ ಬಹಿರಂಗ

ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಮರುನಾಮಕರಣ ವಿರೋಧಿಸಿ ಕಾಂಗ್ರೆಸ್ ಪ್ರತಿಭಟನೆ ನಡೆಸುತ್ತಿರುವಾಗಲೇ, ಬೆಂಗಳೂರಿನ ಗಾಂಧಿನಗರ ವಾರ್ಡ್‌ಗೆ ನೆಹರು ನಗರ ಎಂದು ಮರುನಾಮಕರಣ ಮಾಡಿರುವುದು ಬಹಿರಂಗವ

27 Jan 2026 6:25 pm
India-EU Trade Deal: ಸುಂಕ ಸಮರಕ್ಕೆ ಸಮರ್ಥ ಸಂದೇಶ; ಟ್ರಂಪ್‌ಗೆ ಅಸ್ತಲಾ ವಿಸ್ತಾ ಬೇಬಿ ಎಂದ ಅಂಟೋನಿಯೊ ಕೋಸ್ಟಾ!

ಅಸ್ತಲಾ ವಿಸ್ತಾ ಎಂದರೆ ಸ್ಪ್ಯಾನಿಷ್‌ ಭಾಷೆಯಲ್ಲಿ ಆಮೇಲೆ ಸಿಗೋಣ ಎಂದರ್ಥ. ಭಾರತದೊಂದಿಗಿನ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕುವ ಮೂಲಕ ಯುರೋಪಿಯನ್‌ ಕೌನ್ಸಿಲ್‌ ಅಧ್ಯಕ್ಷ ಅಂಟೋನಿಯೊ ಕೋಸ್ಟಾ ಕೂಡ, ಅಮೆರಿಕ ಅಧ್ಯಕ್ಷ ಡೊನ

27 Jan 2026 6:20 pm
ಯುರೋಪ್‌ ಡೀಲ್‌ನಿಂದ ₹6.4 ಲಕ್ಷ ಕೋಟಿಯಷ್ಟು ಏರಿಕೆಯಾಗಲಿದೆ ರಫ್ತು, ಕರ್ನಾಟಕ ಸೇರಿ 12 ರಾಜ್ಯಗಳಿಗೆ ಬಂಪರ್

ಭಾರತ ಮತ್ತು ಐರೋಪ್ಯ ಒಕ್ಕೂಟದ ಮುಕ್ತ ವ್ಯಾಪಾರ ಒಪ್ಪಂದದಿಂದ ಭಾರತದ ರಫ್ತು ವಲಯಕ್ಕೆ 6.4 ಲಕ್ಷ ಕೋಟಿ ರೂ.ಗಳ ಉತ್ತೇಜನ ಸಿಗಲಿದೆ. ಕರ್ನಾಟಕ ಸೇರಿದಂತೆ 12 ರಾಜ್ಯಗಳು ಇದರ ನೇರ ಫಲಾನುಭವಿಗಳಾಗಲಿವೆ. ಕರ್ನಾಟಕದ ಬೆಂಗಳೂರು-ತುಮಕೂರು

27 Jan 2026 6:14 pm
ಕಾಂಗ್ರೆಸ್‌ ಶಾಸಕ ವಿನಯ್ ಕುಲಕರ್ಣಿಗೆ ಹೈಕೋರ್ಟ್‌ ಶಾಕ್‌! ಕೊಲೆ ಕೇಸ್‌ ಜಾಮೀನು ಅರ್ಜಿ ವಜಾ; ಮುಂದೇನು?

ಬಿಜೆಪಿ ಮುಖಂಡ ಯೋಗೀಶ್ ಗೌಡ ಕೊಲೆ ಪ್ರಕರಣದಲ್ಲಿ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ಅವರಿಗೆ ಜಾಮೀನು ನೀಡಲು ಕರ್ನಾಟಕ ಹೈಕೋರ್ಟ್ ನಿರಾಕರಿಸಿದೆ. ಸುಪ್ರೀಂ ಕೋರ್ಟ್ ಈ ಹಿಂದೆ ನೀಡಿದ್ದ ಜಾಮೀನು ಆದೇಶವನ್ನು ರದ್ದುಪಡಿಸಿದ್ದ

27 Jan 2026 5:43 pm
ಎಣ್ಣೆ ಪ್ರಿಯರಿಗೆ ಗುಡ್‌ ನ್ಯೂಸ್‌: ಭಾರತ-ಇಯು ಡೀಲ್‌ನಿಂದ ಅಗ್ಗವಾಗಲಿವೆ ಈ ಬ್ರ್ಯಾಂಡ್‌ಗಳ ವೈನ್, ವಿಸ್ಕಿ, ಬಿಯರ್

ಭಾರತ ಮತ್ತು ಐರೋಪ್ಯ ಒಕ್ಕೂಟ ದಶಕದ ಅತಿದೊಡ್ಡ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಿವೆ. ಈ ಒಪ್ಪಂದದ ಪ್ರಕಾರ, ಯುರೋಪ್‌ನಿಂದ ಆಮದಾಗುವ ಪ್ರೀಮಿಯಂ ವೈನ್ ಮೇಲಿನ ಸುಂಕವನ್ನು ಶೇ. 150ರಿಂದ ಶೇ. 20ಕ್ಕೆ, ಸ್ಪಿರಿಟ್ಸ್ ಮೇಲಿನ ಸುಂಕವ

27 Jan 2026 5:34 pm
'ಪಿಎಂ ಸ್ವನಿಧಿ ಕ್ರೆಡಿಟ್ ಕಾರ್ಡ್': ಬೀದಿ ವ್ಯಾಪಾರಿಗಳಿಗೂ ಸಿಗಲಿದೆ ಕ್ರೆಡಿಟ್ ಕಾರ್ಡ್; 30,000 ರೂ. ವರೆಗೆ ಸಾಲ ಸೌಲಭ್ಯ; ಬಡ್ಡಿ ಇಲ್ಲ, ನಿರ್ವಹಣಾ ಶುಲ್ಕವೂ ಇಲ್ಲ! ಅರ್ಜಿ ಸಲ್ಲಿಕೆ ಹೇಗೆ?

ಕೇಂದ್ರ ಸರ್ಕಾರವು ಬೀದಿ ಬದಿ ವ್ಯಾಪಾರಿಗಳಿಗಾಗಿ ಪಿಎಂ ಸ್ವನಿಧಿ ಕ್ರೆಡಿಟ್ ಕಾರ್ಡ್ ಯೋಜನೆಯನ್ನು ಪರಿಚಯಿಸಿದೆ. ಇದು ವ್ಯಾಪಾರಿಗಳಿಗೆ ಸುಲಭ ಸಾಲ, ಡಿಜಿಟಲ್ ಪಾವತಿ ಉತ್ತೇಜನ, ಕ್ಯಾಶ್‌ಬ್ಯಾಕ್ ಮತ್ತು ರಿವಾರ್ಡ್ ಪಾಯಿಂಟ್‌ಗ

27 Jan 2026 5:19 pm
India-EU Trade Deal: ಕೈಜೋಡಿಸಲು ತಡ ಮಾಡಿದ್ದರ ಪ್ರತಿಫಲ; ನರೇಂದ್ರ ಮೋದಿ ಸ್ಟ್ರೈಕ್‌ ಡೊನಾಲ್ಡ್‌ ಟ್ರಂಪ್‌ ಶಾಕ್‌!

ನೀನು ನನ್ನವಳಾಗದಿದ್ದರೂ ಪರವಾಗಿಲ್ಲ, ಆದರೆ ನೀನು ಬೇರೆಯವರ ಸ್ವತ್ತಾದರೆ ಅದನ್ನು ಸಹಿಸುವುದಿಲ್ಲ ಎಂದು ಹೇಳುವ ಪಾಗಲ್‌ಪ್ರೇಮಿಯಂತೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಮತ್ತು ಅವರ ತಂಡ ಭಾರತ-ಇಯು ವ್ಯಾಪಾರ ಒಪ್ಪಂದ ಜಾ

27 Jan 2026 5:04 pm
ಅಭಿಷೇಕ್ ಶರ್ಮಾ ಅಬ್ಬರಕ್ಕೆ ಗರ ಬಡಿದಂತಾಗಿರುವ ಕಿವೀಸ್; ಏನು ಮಾಡಬೇಕೆಂದೇ ತಿಳಿಯುತ್ತಿಲ್ಲ ಎನ್ನುತ್ತಿರುವ ಬೌಲಿಂಗ್ ಕೋಚ್!

Jacob Oram On Abhishek Sharma- ಭಾರತದ ಯುವ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ ಅವರ ಅಬ್ಬರದ ಬ್ಯಾಟಿಂಗ್‌ಗೆ ನ್ಯೂಜಿಲೆಂಡ್ ಬೌಲಿಂಗ್ ಕೋಚ್ ಜೇಕಬ್ ಓರಂ ಇನ್ನಿಲ್ಲದಷ್ಟು ತಲೆ ಕೆಡಿಸಿಕೊಂಡಿದ್ದಾರೆ. ಅವರು ಈ ಸ್ಟ್ರೈಕ್ ರೇಟ್ ನಲ್ಲಿ ನಿರಂತರವಾಗಿ ಆ

27 Jan 2026 4:38 pm
ಭಾರತ-ಯುರೋಪ್‌ ಒಪ್ಪಂದ: ಕಾರಿನಿಂದ ಚಾಕಲೇಟ್‌ವರೆಗೆ... ಯಾವೆಲ್ಲಾ ವಸ್ತುಗಳ ದರ ಇಳಿಕೆ? ಇಲ್ಲಿದೆ ಪೂರ್ಣ ಪಟ್ಟಿ

ಭಾರತ ಮತ್ತು ಐರೋಪ್ಯ ಒಕ್ಕೂಟದ (ಇಯು) ನಡುವೆ ಮುಕ್ತ ವ್ಯಾಪಾರ ಒಪ್ಪಂದ (ಎಫ್‌ಟಿಎ) ನಡೆದಿದ್ದು, ಇದರಿಂದ ಯುರೋಪಿಯನ್ ವೈನ್, ಆಲಿವ್ ಎಣ್ಣೆ, ಚಾಕೊಲೇಟ್ ಮತ್ತು ಐಷಾರಾಮಿ ಕಾರುಗಳ ಬೆಲೆ ಭಾರತದಲ್ಲಿ ಭಾರೀ ಇಳಿಕೆಯಾಗಲಿದೆ. ಕಾರುಗಳ ಆ

27 Jan 2026 4:25 pm
ಹೊಸ 3 ವಂದೇ ಭಾರತ್ ಸ್ಲೀಪರ್ ರೈಲು ಆರಂಭಿಸಲು ಸಿದ್ಧತೆ; ಬೆಂಗಳೂರು, ಮಂಗಳೂರಿಗೆ ಅನುಕೂಲ; ಎಲ್ಲಿಂದ ಎಲ್ಲಿಗೆ ಸಂಚಾರ?

ಭಾರತೀಯ ರೈಲ್ವೆಯು ಮೂರು ಹೊಸ ವಂದೇ ಭಾರತ್ ಸ್ಲೀಪರ್ ರೈಲುಗಳನ್ನು ಪರಿಚಯಿಸಲು ಸಿದ್ಧತೆ ನಡೆಸಿದೆ. ಈ ರೈಲುಗಳು ತಿರುವನಂತಪುರಂ - ಚೆನ್ನೈ, ತಿರುವನಂತಪುರಂ - ಬೆಂಗಳೂರು ಮತ್ತು ತಿರುವನಂತಪುರಂ - ಮಂಗಳೂರು ಮಾರ್ಗಗಳಲ್ಲಿ ಸಂಚರಿಸ

27 Jan 2026 4:25 pm
ದಿಲ್ಲಿಯಲ್ಲಿ ಗುಡುಗು ಸಹಿತ ಮಳೆ ಮುನ್ನೆಚ್ಚರಿಕೆ: ವಿಮಾನಗಳ ಕಾರ್ಯಾಚರಣೆಯಲ್ಲಿ ವ್ಯತ್ಯಯ

ದೆಹಲಿಯಲ್ಲಿ ತೀವ್ರ ಹವಾಮಾನ ವೈಪರೀತ್ಯ ಮುಂದುವರೆದಿದೆ. ಮಳೆ, ಗುಡುಗು, ಬಿರುಗಾಳಿ ಮತ್ತು ಆಲಿಕಲ್ಲು ಮಳೆಯ ಎಚ್ಚರಿಕೆ ನೀಡಲಾಗಿದ್ದು, ವಿಮಾನಗಳ ಕಾರ್ಯಾಚರಣೆ ಅಸ್ತವ್ಯಸ್ತಗೊಂಡಿದೆ. ನೋಯ್ಡಾ, ಗುರುಗ್ರಾಮ್, ಘಾಜಿಯಾಬಾದ್‌ನಲ್

27 Jan 2026 4:16 pm
ಮನೆ ಗೋಡೆಗೆ ಪೋಸ್ಟರ್ ಅಂಟಿಸಿದ ಕೈ ಕಾರ್ಯಕರ್ತರು: ಕುಟುಂಬ ಆತಂಕದಲ್ಲಿದೆ ಎಂದು ಸದನದಲ್ಲಿ ಸುರೇಶ್ ಕುಮಾರ್ ಬೇಸರ

ಬಿಜೆಪಿ ಶಾಸಕ ಸುರೇಶ್ ಕುಮಾರ್ ಅವರ ಮನೆಗೆ ಪೋಸ್ಟರ್ ಅಂಟಿಸಿದ ಘಟನೆ ವಿಧಾನಸಭೆಯಲ್ಲಿ ಪ್ರತಿಧ್ವನಿಸಿತು. ಸದನದಲ್ಲಿ ಆಕ್ಷೇಪಾರ್ಹ ಪದ ಬಳಕೆ ಮಾಡಿದ್ದಕ್ಕೆ ಪ್ರತಿಕಾರವಾಗಿ ಈ ಕೃತ್ಯ ನಡೆದಿದೆ ಎಂದು ಸುರೇಶ್ ಕುಮಾರ್ ಬೇಸರ ವ್ಯ

27 Jan 2026 3:44 pm
ಮಹಾಕಾಲನ ಸನ್ನಿಧಿಯಲ್ಲಿ ಯಾರೂ ವಿಐಪಿಗಳಲ್ಲ: ಸುಪ್ರೀಂಕೋರ್ಟ್

ಮಹಾಕಾಲೇಶ್ವರ ದೇವಸ್ಥಾನದಲ್ಲಿ ವಿಐಪಿಗಳಿಗೆ ಗರ್ಭಗುಡಿಗೆ ಪ್ರವೇಶ ನೀಡುವ ಬಗ್ಗೆ ಸಲ್ಲಿಸಲಾಗಿದ್ದ ಅರ್ಜಿಯನ್ನು ಸುಪ್ರೀಂ ತಿರಸ್ಕರಿಸಿದೆ. ಮಹಾಕಾಲನ ಮುಂದೆ ಯಾರೂ ವಿಐಪಿಗಳಲ್ಲ ಎಂದು ಹೇಳಿದ ನ್ಯಾಯಾಲಯ, ಈ ನಿರ್ಧಾರವನ್ನು ಆ

27 Jan 2026 3:42 pm
ಭಾರತ-ಯುರೋಪ್ ಐತಿಹಾಸಿಕ ಒಪ್ಪಂದ: 3 ವಲಯಗಳಿಗೆ ಬಂಪರ್‌, ಆಕಾಶಕ್ಕೆ ಜಿಗಿದ ಷೇರುಗಳು

ಭಾರತ ಮತ್ತು ಐರೋಪ್ಯ ಒಕ್ಕೂಟದ ನಡುವೆ ಏರ್ಪಟ್ಟಿರುವ ಮುಕ್ತ ವ್ಯಾಪಾರ ಒಪ್ಪಂದ (ಎಫ್‌ಟಿಎ) ಷೇರು ಮಾರುಕಟ್ಟೆಯ ರಫ್ತು ಆಧಾರಿತ ವಲಯಗಳಲ್ಲಿ ಸಂಚಲನ ಮೂಡಿಸಿದೆ. ಕೆಪಿಆರ್ ಮಿಲ್, ವೆಲ್‌ಸ್ಪನ್ ಸೇರಿದಂತೆ ಜವಳಿ, ಫಾರ್ಮಾ ಮತ್ತು ಕೆಮ

27 Jan 2026 3:23 pm
ʼಅಮೆರಿಕ ಇಲ್ಲದೆ ನ್ಯಾಟೋ ಇಲ್ಲʼ ಎಂದು ನ್ಯಾಟೋ ಮುಖ್ಯಸ್ಥ ಮಾರ್ಕ್‌ ರುಟ್ಟೆ ಸ್ಪೋಟಕ ಹೇಳಿಕೆ: US ಬೆಂಬಲವಿಲ್ಲದಿದ್ರೆ EUಗೆ ಸ್ವತಂತ್ರವೇ ಇರಲ್ಲ ಎಂದಿದ್ದೇಕೆ?

ಟ್ರಂಪ್‌ ಗ್ರೀನ್‌ ಲ್ಯಾಂಡ್‌ ವಿವಾದ ಆರಂಭಿಸಿದಾಗಿನಿಂದಲೂ ಅಮೆರಿಕಾ ಹಾಗೂ ನ್ಯಾಟೋ ನಡುವೆ ಬಿರುಕು ಮೂಡಿದೆ. ಈ ನಡುವೆ ಸದ್ಯ ಈ ಬಿರುಕು ಸ್ವತಃ ನ್ಯಾಟೋ ಮನೆಯೊಳಗೆ ಕಾಣಿಸಿಕೊಂಡಿದ್ದು, ಅಮೆರಿಕ ಬೆಂಬಲವಿಲ್ಲದೆ ನ್ಯಾಟೋ ತನ್ನನ

27 Jan 2026 3:18 pm
ಮದುವೆಯಾಗಿ 45 ದಿನಕ್ಕೆ ಪ್ರೇಮಿ ಜೊತೆ ಪತ್ನಿ ಪರಾರಿ; ಪತಿ ಆತ್ಮಹತ್ಯೆ, ಮದುವೆ ಮಾಡಿಸಿದ ತಪ್ಪಿಗೆ ಸೋದರ ಮಾವ ಕೊನೆಯುಸಿರು

ಯುವತಿಯ ಹುಚ್ಚು ನಿರ್ಧಾರಕ್ಕೆ ಎರಡು ಜೀವಗಳು ಆತ್ಮಹತ್ಯೆ ಮಾಡಿಕೊಂಡ ಘಟನೆ ದಾವಣಗೆರೆಯಲ್ಲಿ ನಡೆದಿದೆ. ಹೌದು, ಹರೀಶ್‌ ಎಂಬ ವ್ಯಕ್ತಿಯೊಂದಿಗೆ ಮದುವೆಯಾದ ಯುವತಿ ನಲವತ್ತೈದು ದಿನದ ಬಳಿಕೆ ಪ್ರೇಮಿಯೊಂದಿಗೆ ಪರಾರಿಯಾಗಿದ್ದಾಳ

27 Jan 2026 3:06 pm
ಗಣರಾಜ್ಯೋತ್ಸವದ ಬೆನ್ನಲ್ಲೇ ವಿವಾದಕ್ಕೆ ಗುರಿಯಾದ ರಾಹುಲ್ ಗಾಂಧಿ: ಈಶಾನ್ಯ ರಾಜ್ಯದ ಜನರ ಕ್ಷಮೆಯಾಚಿಸುವಂತೆ ಬಿಜೆಪಿ ಒತ್ತಾಯ

ರಾಹುಲ್ ಗಾಂಧಿ ನಡೆಗೆ ಅಸ್ಸಾಂ ಸಿಎಂ ಹಿಮಂತ್ ಬಿಸ್ವಾ ಶರ್ಮಾ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಈಶಾನ್ಯ ರಾಜ್ಯಗಳ ಜನರ ಬಗ್ಗೆ ಗಾಂಧಿ ಕುಟುಂಬಕ್ಕೇ ನಿರ್ಲಕ್ಷ್ಯ, ತಿರಸ್ಕಾರ ಎಂದು ಹರಿಹಾಯ್ದಿದ್ದಾರೆ. ಆದರೆ ಇದೆಲ್ಲಾ ಚುನಾ

27 Jan 2026 2:38 pm
ಬೆಂಗಳೂರು ಬಡಾವಣೆ ರಸ್ತೆಗೆ ವಕೀಲನ ಹೆಸರು; ಹೈಕೋರ್ಟ್‌ನಲ್ಲಿ 20 ವರ್ಷ ಹೋರಾಡಿ ರಸ್ತೆ ಉಳಿಸಿಕೊಟ್ಟಿದ್ದಕ್ಕೆ ನಾಮಕರಣ

ರಾಜಗೋಪಾಲನಗರ ಮತ್ತು ಲಗ್ಗೆರೆ ನಡುವಿನ ಕಸ್ತೂರಿ ಬಡಾವಣೆಯ ನಿವಾಸಿಗಳು ಸುಮಾರು ಇಪ್ಪತ್ತು ವರ್ಷಗಳ ಹೋರಾಟದ ನಂತರ ಹೈಕೋರ್ಟ್‌ನಲ್ಲಿ ರಸ್ತೆಗಾಗಿ ಜಯಗಳಿಸಿದ್ದಾರೆ. ರಸ್ತೆಯ ಜಾಗವನ್ನು ಉಳಿಸಿಕೊಟ್ಟ ಹೈಕೋರ್ಟ್ ವಕೀಲ ರಮೇಶ್

27 Jan 2026 2:17 pm
ಡಿಸಿಎಂಗೆ ಟವೆಲ್ ಕಟ್ಟಿದ ಸಿದ್ದರಾಮಯ್ಯ, ಡಿಕೆ, ಡಿಕೆ..ಎಂದು ಕಾರ್ಯಕರ್ತರ ಘೋಷಣೆ! ರಾಜಭವನ ಚಲೋದಲ್ಲಿ ಗಮನ ಸೆಳೆದಿದ್ದೇನು?

ಬೆಂಗಳೂರಿನಲ್ಲಿ ಮನರೇಗಾ ರದ್ದುಪಡಿಸಿ ಜಿ ರಾಮ್ ಜಿ ಯೋಜನೆ ಜಾರಿಗೊಳಿಸಿದ್ದನ್ನು ಖಂಡಿಸಿ ಕಾಂಗ್ರೆಸ್ ನಾಯಕರು ರಾಜಭವನ ಚಲೋ ನಡೆಸಿದರು. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಸೇರಿದಂತೆ ಹಲವು ನಾಯಕರು ಬಿಜೆಪಿ ಸರ್

27 Jan 2026 2:14 pm
ಪಾಕ್ ಬೆಚ್ಚಿಬೀಳಿಸಿದ್ದ 'Operation Sindoor’ : ಕದನ ವಿರಾಮದ ಹಿಂದಿನ ಸ್ಪೋಟಕ ಅಂಶ ಬಹಿರಂಗ

Pakistan begged for Ceasefire : ಆಪರೇಷನ್ ಸಿಂಧೂರ್ ಕಾರ್ಯಾಚರಣೆಯ ನಂತರದ ಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ವಿಗ್ನತೆಯ ವೇಳೆ, ಹೇಗೆ, ಪಾಕಿಸ್ತಾನವು ಕದನ ವಿರಾಮಕ್ಕೆ ದಂಬಾಲು ಬಿದ್ದಿತ್ತು ಎನ್ನುವುದನ್ನು ಸ್ವಿಜರ್ಲ್ಯಾಂಡ್ ಮೂಲದ ಯುರೋಪಿ

27 Jan 2026 2:12 pm
ರಾಜ್ಯದಲ್ಲಿ ಹಿಂದೂ ಮುಖಂಡರಿಗೆ ದ್ವೇಷ ಭಾಷಣ ಮಾಡದಂತೆ ನೋಟಿಸ್‌ ನೀಡುತ್ತಿರುವ ಪೊಲೀಸರು! ವಿಧಿಸಿರುವ 10 ಷರತ್ತುಗಳೇನು?

ರಾಜ್ಯದಲ್ಲಿ ದ್ವೇಷ ಭಾಷಣ ಮಸೂದೆ 2025 ಜಾರಿಯಾಗುವ ಮುನ್ನವೇ, ಹಿಂದೂ ಮುಖಂಡರಿಗೆ ಪೊಲೀಸ್ ಇಲಾಖೆಯಿಂದ ನೋಟಿಸ್ ನೀಡಲಾಗುತ್ತಿದೆ. ಮೈಸೂರಿನಲ್ಲಿ ಹಿಂದೂ ಧರ್ಮ ಸಭೆಗೆ ಪೊಲೀಸರು 'ದ್ವೇಷ ಭಾಷಣ' ಮಾಡದಂತೆ ಷರತ್ತು ವಿಧಿಸಿ ನೋಟಿಸ್ ನೀ

27 Jan 2026 2:02 pm
ಜಾಗತಿಕ ಬಿಕ್ಕಟ್ಟಿನ ನಡುವೆ ಭಾರತಕ್ಕೆ ಲಾಟರಿ: ಐರೋಪ್ಯ ಒಕ್ಕೂಟದೊಂದಿಗೆ ಐತಿಹಾಸಿಕ ಒಪ್ಪಂದಕ್ಕೆ ಸಹಿ

ಜಾಗತಿಕ ಆರ್ಥಿಕ ಅನಿಶ್ಚಿತತೆ ಮತ್ತು ಟ್ರಂಪ್ ಆಡಳಿತದ ಸುಂಕ ಸಮರದ ನಡುವೆ, ಭಾರತ ಮತ್ತು ಐರೋಪ್ಯ ಒಕ್ಕೂಟ ಐತಿಹಾಸಿಕ ಮುಕ್ತ ವ್ಯಾಪಾರ ಒಪ್ಪಂದಕ್ಕೆ (ಎಫ್‌ಟಿಎ) ಸಹಿ ಹಾಕಿವೆ. ಗಣರಾಜ್ಯೋತ್ಸವಕ್ಕೆ ಆಗಮಿಸಿದ ಇಯು ನಾಯಕರು ಮತ್ತು ಪ

27 Jan 2026 1:36 pm
ಎಸ್‌ಎಸ್‌ಎಲ್‌ಸಿ ಟಾಪರ್‌ಗಳಿಗೆ ಲ್ಯಾಪ್‌ಟಾಪ್ ಬದಲು ಸಿಗಲಿದೆ 50,000 ರೂ. ನಗದು ಬಹುಮಾನ! ಷರತ್ತುಗಳು ಏನು?

ಕರ್ನಾಟಕ ಸರ್ಕಾರವು ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್‌ ಬದಲಿಗೆ 50,000 ರೂಪಾಯಿ ನಗದು ಬಹುಮಾನ ನೀಡಲು ತೀರ್ಮಾನಿಸಿದೆ. ಜಿಲ್ಲಾ ಮಟ್ಟದಲ್ಲಿ ಮೊದಲ ಮೂರು ಸ್ಥ

27 Jan 2026 1:30 pm
ಮಹಾತ್ಮಾ ಗಾಂಧಿಯನ್ನು ಕೊಂದಿದ್ದು ಗೋಡ್ಸೆ ಅಲ್ಲ ಬಿಜೆಪಿ! ಡಿಕೆ ಶಿವಕುಮಾರ್ ವಾಗ್ದಾಳಿ

ಮಹಾತ್ಮ ಗಾಂಧಿಯನ್ನು ಕೊಂದಿದ್ದು ಗೋಡ್ಸೆ ಅಲ್ಲ ಬಿಜೆಪಿ ಎಂದು ಡಿಸಿಎಂ ಡಿಕೆ ಶಿವಕುಮಾರ್ ವಾಗ್ದಾಳಿ ನಡೆಸಿದರು. ಉದ್ಯೋಗ ಖಾತ್ರಿ ಯೋಜನೆಯನ್ನು ಪ್ರಪಂಚ ಗಮನಿಸಿತ್ತು, ಆದರೆ ಬಿಜೆಪಿ ಅದನ್ನು ರದ್ದುಪಡಿಸುತ್ತಿದೆ. ಇದು ದೇಶಕ್

27 Jan 2026 1:29 pm
ರೀಲ್ಸ್‌ ಗೀಳಿನಿಂದ ಹಿಮಪಾತಕ್ಕೆ ಸಿಲುಕಿ ಯುವಕರು ಮೃತ; ಮಂಜಿನ ಮಧ್ಯೆ 4 ದಿನ ಮಾಲೀಕನ ಮೃತದೇಹ ಕಾವಲು ಕಾದ ಸಾಕುನಾಯಿ

Himachal Pradesh Snowfallಹಿಮಾಚಲದ ಹಲವು ಜಿಲ್ಲೆಗಳಲ್ಲಿ ಭಾರೀ ಹಿಮಪಾತವಾಗುತ್ತಿದೆ. ಈ ಮಧ್ಯೆ ನಾಯಿಯೊಂದು ಎಲ್ಲರ ಮನವನ್ನು ಗೆದ್ದಿದೆ. ಹಿಮದಡಿ ಸಿಲುಕಿ ಮೃತಪಟ್ಟ ತನ್ನ ಮಾಲೀಕನ ಮೃತದೇಹವನ್ನು ಪಿಟ್‌ಬುಲ್‌ ನಾಯಿ ಕಾವಲು ಕಾದಿದೆ. ಸತತ ನಾಲ್

27 Jan 2026 1:29 pm
ಪ್ರೇಮ ವಿವಾಹವಾಗುವ ಜೋಡಿಗಳಿಗೆ ಈ ಗ್ರಾಮದಲ್ಲಿ ಬಹಿಷ್ಕಾರ, ಉದ್ಯೋಗವೂ ಸಿಗಲ್ಲ, ರೇಷನ್ನೂ ಸಿಗಲ್ಲ!

ಮಧ್ಯಪ್ರದೇಶದ ರತ್ನಲಾಮ್ ಜಿಲ್ಲೆಯ ಪಂಚೇವಾ ಗ್ರಾಮದಲ್ಲಿ ಪ್ರೇಮ ವಿವಾಹವಾದ ಜೋಡಿಗಳಿಗೆ ಸಾಮಾಜಿಕ ಬಹಿಷ್ಕಾರ ಹಾಕುವ ನಿರ್ಣಯ ಕೈಗೊಳ್ಳಲಾಗಿದೆ. ಈ ನಿರ್ಧಾರದ ವಿಡಿಯೋ ವೈರಲ್ ಆಗಿದೆ. ಗ್ರಾಮಸ್ಥರು ಪ್ರೇಮ ವಿವಾಹವಾದವರಿಗೆ ಉದ್

27 Jan 2026 1:09 pm
India-EU ಒಪ್ಪಂದ:‌ ಯುರೋಪ್ ತನ್ನ ವಿರುದ್ದ ಯುದಕ್ಕೆ ತಾನೇ ಹಣ ನೀಡುತ್ತಿದೆ: ಮದರ್‌ ಆಫ್‌ ಡೀಲ್ಸ್‌ ಒಪ್ಪಂದಕ್ಕೆ ಅಮೆರಿಕದ ಖಜಾನೆ ಕಾರ್ಯದರ್ಶಿ‌ ಸ್ಕಾಟ್ ಬೆಸೆಂಟ್ ಕಿಡಿ

ಭಾರತ ಮತ್ತು ಯುರೋಪಿಯನ್ ಒಕ್ಕೂಟದ ನಡುವಿನ ಬಹುನಿರೀಕ್ಷಿತ ಮುಕ್ತ ವ್ಯಾಪಾರ ಒಪ್ಪಂದ ಇಂದು ಘೋಷಣೆಯಾಗುವ ಸಾಧ್ಯತೆ ಇದೆ. ಈ ಒಪ್ಪಂದವು ಅಮೆರಿಕಕ್ಕೆ ದೊಡ್ಡ ಹೊಡೆತ ನೀಡಲಿದ್ದು, ಈ ಹಿನ್ನಲೆಯಲ್ಲಿ ಅಮೆರಿಕ ಈ ಒಪ್ಪಂದದ ವಿರುದ್ದ

27 Jan 2026 1:08 pm
ದಳಪತಿ ವಿಜಯ್‌ಗೆ ಹೈಕೋರ್ಟ್‌ನಲ್ಲಿ ಭಾರೀ ಹಿನ್ನಡೆ, ಸದ್ಯಕ್ಕಿಲ್ಲ 'ಜನ ನಾಯಗನ್‌' ಬಿಡುಗಡೆ!

ವಿಜಯ್ ನಟನೆಯ 'ಜನ ನಾಯಗನ್‌' ಚಿತ್ರಕ್ಕೆ ಮದ್ರಾಸ್ ಹೈಕೋರ್ಟ್‌ನಲ್ಲಿ ಹಿನ್ನಡೆಯಾಗಿದೆ. ಚಿತ್ರಕ್ಕೆ ಸೆನ್ಸಾರ್ ಪ್ರಮಾಣಪತ್ರ ನೀಡುವಂತೆ ಈ ಹಿಂದೆ ಏಕಸದಸ್ಯ ಪೀಠ ನೀಡಿದ್ದ ಆದೇಶವನ್ನು ಮಂಗಳವಾರ ಹೈಕೋರ್ಟ್ ರದ್ದುಗೊಳಿಸಿದೆ. ಸ

27 Jan 2026 12:33 pm
ನಮ್ಮ ಮೆಟ್ರೋ ಪಿಂಕ್ ಮಾರ್ಗದ ಸಂಚಾರಕ್ಕೆ ದಿನಗಣನೆ: ಚುರುಕುಗೊಂಡ ಸ್ವಚ್ಛತೆ, ಮಾರ್ಗಕ್ಕೆ ಸೌಂದರ್ಯದ ಸ್ಪರ್ಷ

ಮೆಟ್ರೋ ಮಾರ್ಗದ ಕೆಳಭಾಗ ಕಸ ಸುರಿಯುವ ಸ್ಪಾಟ್ ಆಗಿತ್ತು, ಇದೀಗ ಯುದ್ಧೋಪಾದಿಯಲ್ಲಿ ಅವುಗಳನ್ನುಸ್ವಚ್ಛಗೊಳಿಸಿ ಪಿಂಕ್‌ ಕಾರಿಡಾರ್‌ನಲ್ಲಿ ಮೆಟ್ರೋ ಸಂಚಾರಕ್ಕೆ ಸಿದ್ಧತೆ ಭರದಿಂದ ಸಾಗಿದೆ.

27 Jan 2026 12:23 pm
ಶ್ರೀನಗರ ವಿಮಾನ ನಿಲ್ದಾಣದಲ್ಲಿ ಭಾರೀ ಹಿಮಪಾತ : 50 ವಿಮಾನಗಳ ಸಂಚಾರ ರದ್ದು

ಶ್ರೀನಗರ ವಿಮಾನ ನಿಲ್ದಾಣದಲ್ಲಿ ಭಾರೀ ಹಿಮಪಾತದಿಂದಾಗಿ ಸುಮಾರು 50 ವಿಮಾನಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ. ಪ್ರತಿಕೂಲ ಹವಾಮಾನದಿಂದಾಗಿ 25 ಒಳಬರುವ ಮತ್ತು 25 ಹೊರಹೋಗುವ ವಿಮಾನಗಳು ರದ್ದಾಗಿದ್ದು, ಪ್ರಯಾಣಿಕರು ತೊಂದರೆಗೆ

27 Jan 2026 12:10 pm
ಭದ್ರಾ ಮೇಲ್ದಂಡೆ ಯೋಜನಾ ವೆಚ್ಚ 6ಸಾವಿರ ಕೋಟಿಗೆ ಹೆಚ್ಚಳ: ಫೆಬ್ರವರಿ ಅಂತ್ಯದಲ್ಲಿ ಗೋನೂರಿಗೆ ನೀರು ಹರಿಸುವ ಭರವಸೆ ನೀಡಿದ ಸಚಿವ ಡಿ.ಸುಧಾಕರ್‌

ಭದ್ರಾ ಮೇಲ್ದಂಡೆ ಯೋಜನೆಯ ವೆಚ್ಚ 6 ಸಾವಿರ ಕೋಟಿಗೆ ಹೆಚ್ಚಳವಾಗಿದೆ. ಬಾಕಿ ಕಾಮಗಾರಿಗಳಿಗೆ 200 ಕೋಟಿ ರೂ. ಬಿಡುಗಡೆಗೆ ರಾಜ್ಯ ಸರಕಾರ ಭರವಸೆ ನೀಡಿದೆ. ಫೆಬ್ರವರಿ ಅಂತ್ಯದೊಳಗೆ ಗೋನೂರುವರೆಗೆ ಪ್ರಾಯೋಗಿಕವಾಗಿ ನೀರು ಹರಿಸುವ ಗುರಿ ಇ

27 Jan 2026 12:01 pm
ಟ್ವಿಟ್ಟರ್‌ನಲ್ಲಿ 'ಗೋಮೂತ್ರ ಸಂಶೋಧನೆ' ಸಂಬಂಧ ಕಿತ್ತಾಟ: ಜೋಹೋ ಶ್ರೀಧರ್‌ ವೆಂಬುಗೆ ಸವಾಲೆಸೆದ ಕಾಂಗ್ರೆಸ್‌!

ಐಐಟಿ ಮದ್ರಾಸ್ ನಿರ್ದೇಶಕ ವಿ. ಕಾಮಕೋಟಿ ಅವರಿಗೆ ಪದ್ಮಶ್ರೀ ಪ್ರಶಸ್ತಿ ದೊರೆತ ಹಿನ್ನೆಲೆಯಲ್ಲಿ, ಅವರ ಹಿಂದಿನ 'ಗೋಮೂತ್ರ'ದ ಕುರಿತಾದ ಹೇಳಿಕೆಯನ್ನು ಮುಂದಿಟ್ಟುಕೊಂಡು ಕೇರಳ ಕಾಂಗ್ರೆಸ್ ವ್ಯಂಗ್ಯವಾಡಿದೆ. ಇದನ್ನು ವಿರೋಧಿಸಿದ

27 Jan 2026 12:00 pm
ʻಮಹಾತ್ಮಾ ಗಾಂಧಿ ವಿರುದ್ಧ ದೇವರನ್ನು ನಿಲ್ಲಿಸುವ ಪ್ರಯತ್ನ ಬಿಜೆಪಿ ಮಾಡ್ತಿದೆ‌ʼ: ಬಿಕೆ ಹರಿಪ್ರಸಾದ್ ವಾಗ್ದಾಳಿ

ವಿ ಬಿ ಜಿ ರಾಮ್ ಜಿ ಬದಲಿಗೆ ಮನರೇಗಾ ಯೋಜನೆ ವಾಪಸ್‌ ಜಾರಿ ಮಾಡಲು ಕಾಂಗ್ರೆಸ್‌ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ನಡೆಸುತ್ತಿದೆ. ಈ ಮಧ್ಯೆ ಮಾತನಾಡಿದ ಕಾಂಗ್ರೆಸ್‌ ಹಿರಿಯ ನಾಯಕ ಬಿಕೆ ಹರಿಪ್ರಸಾದ್‌ ಬಿಜೆಪಿ ವಿರುದ್ಧ ಆಕ್ರ

27 Jan 2026 11:54 am
ಬೀದಿಗೆ ಬಿದ್ದ ‘ರಾಧಾ ರಮಣ’ ನಟಿ ಕಾವ್ಯ ಗೌಡ ಕೌಟುಂಬಿಕ ಕಲಹ: ಪತಿ ಸೋಮಶೇಖರ್‌ಗೆ ಚಾಕು ಇರಿತ!

‘ಗಾಂಧಾರಿ’, ‘ರಾಧಾ ರಮಣ’ ನಟಿ ಕಾವ್ಯ ಗೌಡ ಹಾಗೂ ಪತಿ ಸೋಮಶೇಖರ್‌ ಮೇಲೆ ಹಲ್ಲೆ ನಡೆದಿದೆ. ಸಂಬಂಧಿಕರೇ ಕಾವ್ಯ ಗೌಡ ಮತ್ತು ಸೋಮಶೇಖರ್ ಅವರನ್ನ ಥಳಿಸಿದ್ದಾರೆ. ಸೋಮಶೇಖರ್‌ಗೆ ಚಾಕುವಿನಿಂದ ಇರಿದಿದ್ದಾರೆ. ಅಷ್ಟಕ್ಕೂ ನಡೆದಿದ್ದೇ

27 Jan 2026 11:33 am
ಅಪ್ರಾಪ್ತೆಯನ್ನು ಗರ್ಭಿಣಿ ಮಾಡಿದ ಭೂಪ; ಕೋಲಾರದ ರೈತ ಸಂಘ ಜಿಲ್ಲಾಧ್ಯಕ್ಷ ಬಂಧನ

ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ಕೊಟ್ಟು ಆಕೆ ನಾಲ್ಕು ತಿಂಗಳ ಗರ್ಭಿಣಿಯಾಗುವಂತೆ ಮಾಡಿದ ಕೋಲಾರ ರೈತ ಸಂಘದ ಜಿಲ್ಲಾ ಅಧ್ಯಕ್ಷ ರಾಮೇಗೌಡ ​ ಎಂಬುವವರನ್ನು ಬಂಗಾರಪೇಟೆ ಪೊಲೀಸರು ಬಂಧಿಸಿದ್ದಾರೆ. ಹದಿನಾಲ್ಕು ವರ್ಷದ ಬಾಕಿಯ ತಂದ

27 Jan 2026 11:13 am
ಬೆಳ್ಳಿ ಬೆಲೆ ಎರಡೇ ದಿನದಲ್ಲಿ ₹35,000 ಏರಿಕೆ; ಸಿಲ್ವರ್‌ ಇಟಿಎಫ್‌, ಹಿಂದೂಸ್ತಾನ್‌ ಜಿಂಕ್‌ ಹೂಡಿಕೆದಾರರಿಗೆ ಲಾಟರಿ!

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸುಂಕ ಬೆದರಿಕೆಗಳಿಂದ ಉಂಟಾದ ಜಾಗತಿಕ ಅನಿಶ್ಚಿತತೆಯು ಬೆಳ್ಳಿ ಬೆಲೆಯನ್ನು ಸಾರ್ವಕಾಲಿಕ ಎತ್ತರಕ್ಕೆ ಕೊಂಡೊಯ್ದಿದೆ. ಎಂಸಿಎಕ್ಸ್‌ನಲ್ಲಿ ಬೆಳ್ಳಿ ದರ ಕೆಜಿಗೆ 3.59 ಲಕ್ಷ ರೂ. ದಾಟಿದೆ. ಮ

27 Jan 2026 11:08 am
ವಿಧವಾ ಮರು ವಿವಾಹ ಪ್ರೋತ್ಸಾಹಧನ ಯೋಜನೆ: ಮರು ವಿವಾಹವಾದರೆ ಸಿಗಲಿದೆ 3 ಲಕ್ಷ ರೂ. ಪ್ರೋತ್ಸಾಹಧನ! ಅರ್ಜಿ ಸಲ್ಲಿಸುವುದು ಹೇಗೆ?

ಕರ್ನಾಟಕ ಸರ್ಕಾರ ಪರಿಶಿಷ್ಟ ಜಾತಿಯ ವಿಧವೆಯರ ಪುನರ್ವಿವಾಹಕ್ಕೆ 3 ಲಕ್ಷ ರೂಪಾಯಿ ಪ್ರೋತ್ಸಾಹಧನ ನೀಡುತ್ತಿದೆ. ಈ ಯೋಜನೆಯು ಮಹಿಳೆಯರಿಗೆ ಸಾಮಾಜಿಕ ಮತ್ತು ಆರ್ಥಿಕ ಭದ್ರತೆ ಒದಗಿಸುವ ಗುರಿ ಹೊಂದಿದೆ. ಮದುವೆಯಾದ ಒಂದು ವರ್ಷದೊಳಗ

27 Jan 2026 11:05 am
ಲಕ್ಕುಂಡಿ ಉತ್ಖನನ : ಮಣ್ಣಿನಡಿಯ ಇತಿಹಾಸದಿಂದ ಉದ್ಯೋಗ ಸೃಷ್ಟಿಯ ಹೊಸ ಭವಿಷ್ಯದವರೆಗೆ

Archaeological Findings in Lakkundi : ಲಕ್ಕುಂಡಿಯಲ್ಲಿ ನಡೆಯುತ್ತಿರುವ ಉತ್ಖನನ ಮತ್ತು ಅದರಿಂದ ಸಿಗುತ್ತಿರುವ ಹಳೆಯ ಕಾಲದ ವಸ್ತುಗಳಿಂದಾಗಿ, ಇದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಚಾರವನ್ನು ಪಡೆಯುತ್ತಿದೆ. ಈ ಉತ್ಖನನದಿಂದಾಗಿ ಉದ್ಯೋಗವಕಾಶ ಯಾ

27 Jan 2026 10:38 am
ಗಣರಾಜ್ಯೋತ್ಸವ ಪರೇಡ್‌: ರಫೇಲ್‌ ಹೊಡೆದುರುಳಿಸಿದ್ದೇವೆ ಎಂದಿದ್ದ ಪಾಕ್‌ ಸುಳ್ಳಿನ ಕೋಟೆ ಛಿದ್ರಗೊಳಿಸಿದ ರಫೆಲ್‌ ಜೆಟ್ ನ ವೈಮಾನಿಕ ಪ್ರದರ್ಶನ ಹೇಗಿತ್ತು?

ಸೋತು ಬಿದ್ದರು ಮೀಸೆ ಮಣ್ಣಗಿಲ್ಲ ಎನ್ನುವ ಪಾಕ್‌ಗೆ ತನ್ನ ಫುಲ್ ಟೈಂ ಕೆಲಸವೇ ಸುಳ್ಳು ಹೇಳುವುದು. ಅದರಲ್ಲೂ ಪ್ರಮುಖವಾಗಿ ಆಪರೇಷನ್‌ ಸಿಂಧೂರದಲ್ಲಿ ಸೋತರು ನಾವು ಭಾರತ ರೇಫಲ್‌ ಜೆಟ್‌ಅನ್ನು ಹೊಡೆದುರುಳಿಸಿದ್ದೇವೆ ಎಂದು ಜಗತ

27 Jan 2026 10:28 am
ಒಂದು ವರ್ಷದಲ್ಲಿ 5 ಚಲಾನ್‌ ಲಭಿಸಿದರೆ ಚಾಲನಾ ಪರವಾನಗಿ ರದ್ದು: ಟೋಲ್‌ ಪ್ಲಾಜಾಗಳನ್ನು ಕಡಿಮೆ ಮಾಡಲು ಕ್ರಮ

ಕೇರಳ ಸರ್ಕಾರವು ಕೇಂದ್ರ ಮೋಟಾರು ವಾಹನ ನಿಯಮಗಳ ತಿದ್ದುಪಡಿಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಿದೆ. 2026ರ ಜನವರಿ 1ರಿಂದಲೇ ಅನ್ವಯ ಆಗುವ ಹಾಗೆ ಜಾರಿಗೊಳಿಸಿದೆ. 5 ಅಥವಾ ಹೆಚ್ಚು ಚಲಾನ್‌ಗಳನ್ನು ಪಡೆದರೆ ಚಾಲನಾ ಪರವಾನಗಿ ರದ್ದು

27 Jan 2026 10:21 am
ATMಗೆ ತುಂಬಬೇಕಿದ್ದ 1.37 ಕೋಟಿ ಹಣದೊಂದಿಗೆ ಸಿಬ್ಬಂದಿ ಪರಾರಿ; ಕೋರಮಂಗಲ ಪೊಲೀಸರಿಂದ ಹುಡುಕಾಟ

ಕಾನ್‌ಸ್ಟೇಬಲ್‌ನಿಂದಲೇ ಸಿಎಂಎಸ್‌ ಕಂಪನಿಯ ಹಣ ಲೂಟಿ ಪ್ರಕರಣ ಮಾಸುವ ಮುನ್ನವೇ ಬೆಂಗಳೂರಿನ ಕೋರಮಂಗಲ ಠಾಣಾ ವ್ಯಾಪ್ತಿ ಮತ್ತೊಂದು ಹಣ ಲೂಟಿ ಪ್ರಕರಣ ಬೆಳಕಿಗೆ ಬಂದಿದೆ. ಎಟಿಎಂಗೆ ತುಂಬಲು ಕೊಟ್ಟಿದ್ದ ಹಣದೊಂದಿಗೆ ಹಿಟಾಚಿ ಕಂಪ

27 Jan 2026 10:17 am
ಸದನ ಕದನ 3 ನೇ ದಿನ: ಲೋಕಭವನಕ್ಕೆ ಕೈ ಪಡೆ ಚಲೋ; ವಿಧಾನಸೌಧದಲ್ಲಿ ಕಮಲ ದಳ ಪ್ರತಿಭಟನೆ

ವಿಧಾನಮಂಡಲ ಜಂಟಿ ಅಧಿವೇಶನದಲ್ಲಿ ರಾಜ್ಯಪಾಲರ ಭಾಷಣದ ಗದ್ದಲ ಮುಂದುವರೆಯುವ ಸಾಧ್ಯತೆ ಇದೆ. ಮಂಗಳವಾರ ಕಾಂಗ್ರೆಸ್ ರಾಜಭವನ ಚಲೋ ಹಮ್ಮಿಕೊಂಡಿದೆ. ಬಿಜೆಪಿ ಕೂಡ ವಿಧಾನಸೌಧದಲ್ಲಿ ಪ್ರತಿಭಟನೆ ನಡೆಸಲಿದೆ. ಈ ಹೋರಾಟಗಳಿಂದಾಗಿ ಸದನ

27 Jan 2026 9:46 am
ಬಡವರ ದುಡಿಮೆ‌ಹಣ ನಯವಂಚಕರ ಪಾಲು, ಅಯ್ಯೋ ಏನಿದು ಗೋಳು?

ಬೆಳಗಾವಿ ಜಿಲ್ಲೆಯಲ್ಲಿ ಹಣ ದುಪ್ಟಟ್ಟು, ಚೀಟಿ ವ್ಯವಹಾರ, ಕಡಿಮೆ ಬಡ್ಡಿಗೆ ಸಾಲ ಕೊಡಿಸುವ ನೆಪದಲ್ಲಿ ಕೋಟ್ಯಂತರ ರೂಪಾಯಿ ವಂಚನೆ ಪ್ರಕರಣಗಳು ಹೆಚ್ಚುತ್ತಿವೆ. ಜನರು ಮುಗ್ಧತೆಯಿಂದ ಹಣ ಹೂಡಿ ಆರ್ಥಿಕ ಸಂಕಷ್ಟಕ್ಕೆ ಸಿಲುಕುತ್ತಿದ

27 Jan 2026 9:09 am
ಪುತ್ತೂರಿನಲ್ಲಿ ನಿರ್ಮಾಣವಾಗಲಿದೆ ರಾಜ್ಯದಲ್ಲೇ ಪ್ರಥಮ ಪಿಪಿಪಿ ಡ್ರೈನೇಜ್‌ ವ್ಯವಸ್ಥೆ: ಸ್ವಿಸ್‌ ಕಂಪನಿ ಸಹಭಾಗಿತ್ವದಲ್ಲಿ 100ಕೋಟಿ ವೆಚ್ಚದ ಮೆಗಾ ಪ್ಲ್ಯಾನ್!

ಪುತ್ತೂರು ನಗರಕ್ಕೆ ರಾಜ್ಯದ ಪ್ರಥಮ ಪಿಪಿಪಿ ಒಳಚರಂಡಿ ಯೋಜನೆ ಮಂಜೂರಾಗುವ ಹಂತದಲ್ಲಿದೆ. 100 ಕೋಟಿ ರೂ. ವೆಚ್ಚದ ಈ ಮೆಗಾ ಯೋಜನೆಯನ್ನು ಸ್ವಿಟ್ಜರ್ಲೆಂಡ್‌ನ ಖುವಾಕ್‌ ಕಂಪನಿ ಅನುಷ್ಠಾನಗೊಳಿಸಲಿದೆ. 15 ಕೋಟಿ ರೂ. ರಾಜ್ಯ ಸರ್ಕಾರ ಭರಿ

27 Jan 2026 9:02 am
ಒನ್ ನೇಶನ್ ಒನ್ ಎಲೆಕ್ಷನ್ ಪದ್ದತಿ ಇದ್ದರೆ, ಪದ್ಮ ಪ್ರಶಸ್ತಿ ಹೇಗೆ ಕೊಡ್ತಾ ಇದ್ರಿ? ಚಿದಂಬರಂ ಪುತ್ರನ ಪ್ರಶ್ನೆಗೆ ಬಿಜೆಪಿ ಸುಸ್ತು

Selection of Padma Awardee : ಪದ್ಮ ಪ್ರಶಸ್ತಿಯನ್ನು ಆಯ್ಕೆ ಮಾಡಲು ಕೇಂದ್ರ ಸರ್ಕಾರ ಸಿದ್ದ ಪಡಿಸಿಕೊಂಡಿರುವ ಮಾನದಂಡವೇನು ಈ ಬಗ್ಗೆ ಮಾಜಿ ಕೇಂದ್ರ ಹಣಕಾಸು ಸಚಿವ ಪಿ.ಚಿದಂಬರಂ ಪುತ್ರ ಕಾರ್ತಿ, ಗಂಭೀರ ಪ್ರಶ್ನೆಯನ್ನು ಎತ್ತಿದ್ದಾರೆ. ಚುನಾವಣೆಯ

27 Jan 2026 8:23 am
ವಾಹನ ಸವಾರರೇ ಗಮನಿಸಿ: ಫ್ರೀಡಂಪಾರ್ಕ್ ಸುತ್ತಮುತ್ತಲಿನ ಈ ರಸ್ತೆಗಳಲ್ಲಿ ಸಂಚಾರ ನಿರ್ಬಂಧ, ಪರ್ಯಾಯ ಮಾರ್ಗ ಯಾವುದು?

ವಿಬಿ-ಜಿ ರಾಮ್‌ಜಿ ಯೋಜನೆ ಕೈಬಿಟ್ಟು ಮನರೇಗಾ ಮರು ಜಾರಿಗೆ ಆಗ್ರಹಿಸಿ ಕಾಂಗ್ರೆಸ್ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ನಡೆಸುತ್ತಿದೆ. ಈ ಹಿನ್ನೆಲೆ ಹೆಚ್ಚು ಜನ ಸೇರುವ ನಿಟ್ಟಿನಲ್ಲಿ ಫ್ರೀಡಂ ಪಾರ್ಕ್‌ ಸುತ್ತಮು

27 Jan 2026 7:52 am
ಲಾಲ್‌ಬಾಗ್‌ ಫ್ಲವರ್‌ ಶೋಗೆ ತೆರೆ; ಮಳೆ ಮಧ್ಯೆ ತೇಜಸ್ವಿ ವಿಸ್ಮಯ ಕಣ್ತುಂಬಿಕೊಂಡ ಜನ, ಈ ಬಾರಿಯ ಆದಾಯವೆಷ್ಟು?

ಬೆಂಗಳೂರಿನ ಲಾಲ್‌ಬಾಗ್‌ನಲ್ಲಿ ನಡೆದ ಪೂರ್ಣಚಂದ್ರ ತೇಜಸ್ವಿ ಫಲಪುಷ್ಪ ಪ್ರದರ್ಶನಕ್ಕೆ ಸೋಮವಾರ ತೆರೆಬಿದ್ದಿದೆ. ಮಳೆಯ ನಡುವೆಯೂ ಜನಸಾಗರವೇ ಹರಿದುಬಂದಿತ್ತು. ಗಾಜಿನ ಮನೆಯಲ್ಲಿ ನೂಕುನುಗ್ಗಲು ಉಂಟಾಗಿತ್ತು. ಶಾಲಾ-ಕಾಲೇಜು ವ

27 Jan 2026 7:26 am
ಉ.ಕನ್ನಡಕ್ಕೆ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ: ಈ ಬಾರಿಯ ಬಜೆಟ್‌ನಲ್ಲಿ ಸಿಎಂ, ಡಿಸಿಎಂ ಘೋಷಣೆ ಮಾಡಲಿದ್ದಾರೆ ಎಂದ ಸಚಿವ ವೈದ್ಯ

ಉತ್ತರ ಕನ್ನಡ ಜಿಲ್ಲೆಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣದ ಜನರ ಕನಸು ಶೀಘ್ರ ನನಸಾಗಲಿದೆ. ಈ ಬಾರಿಯ ಬಜೆಟ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಲಿದ್ದಾರೆ ಎಂಬ ಸಿಹಿ ಸುದ್ದಿ ಸಿಕ್ಕಿದೆ.

27 Jan 2026 6:57 am
ಜೀವನ ಪರ್ಯಂತ ಶಿಕ್ಷೆ ವಿಧಿಸುವ ಅಧಿಕಾರ ಸೆಷನ್ಸ್‌ ಕೋರ್ಟ್‌ಗಿಲ್ಲ: ಹೈಕೋರ್ಟ್‌ ಮಹತ್ವದ ತೀರ್ಪು

ಸೆಷನ್ಸ್‌ ಕೋರ್ಟ್‌ಗಳಿಗೆ ಜೀವಾವಧಿ ಶಿಕ್ಷೆ ವಿಧಿಸುವ ಅಧಿಕಾರವಿಲ್ಲ ಎಂದು ಹೈಕೋರ್ಟ್‌ ಮಹತ್ವದ ತೀರ್ಪು ನೀಡಿದೆ. ಗಂಭೀರ ಪ್ರಕರಣಗಳಲ್ಲಿಯೂ ಇನ್ನು ಮುಂದೆ ಸೆಷನ್ಸ್‌ ಕೋರ್ಟ್‌ಗಳು ಜೀವಾವಧಿ ಶಿಕ್ಷೆ ವಿಧಿಸಲಾಗದು. ಸುಪ್ರೀಂ

27 Jan 2026 6:54 am
400 ಕೋಟಿ ರೂ. ದರೋಡೆ ಕೇಸ್ ಬೆನ್ನು ಬಿದ್ದ ಮಹಾರಾಷ್ಟ್ರ SIT; ತನಿಖೆ ವೇಳೆ ಸಿಕ್ಕ ಆಡಿಯೋ ಸಂದೇಶದಲ್ಲಿ ಏನಿದೆ?

400 ಕೋಟಿ ರೂ. ದರೋಡೆ ಪ್ರಕರಣದ ತನಿಖೆಯನ್ನು ಮಹಾರಾಷ್ಟ್ರ ಎಸ್‌ಐಟಿ ಚುರುಕುಗೊಳಿಸಿದೆ. ಹವಾಲಾ ಆಪರೇಟರ್‌ ವಿರಾಟ್‌ ಗಾಂಧಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದ್ದು, ಪ್ರಭಾವಿಗಳ ಹೆಸರು ಹೊರಬರುವ ನಿರೀಕ್ಷೆಯಿದೆ ಎ

27 Jan 2026 6:10 am
ರೈಲುಗಳ ಸಮಯ ಪಾಲನೆಯಲ್ಲಿ ಶೇ.91ರಷ್ಟು ಸಾಧನೆ: ಮೈಸೂರು ರೈಲ್ವೆ ನಿಲ್ದಾಣದಲ್ಲಿ ಹಲವು ಸುಧಾರಣೆ

ನೈರುತ್ಯ ರೈಲ್ವೆ ಮೈಸೂರು ವಿಭಾಗವು ಕಳೆದ ಐದು ತಿಂಗಳಲ್ಲಿ 12.3 ಕೋಟಿ ರೂ. ಮೌಲ್ಯದ ಸ್ಕ್ರ್ಯಾಪ್ ಮಾರಾಟ ಮಾಡಿದೆ. ಅಲ್ಲದೆ ವ್ಯವಸ್ಥೆಗಳನ್ನು ಮೇಲ್ದರ್ಜೆಗೇರಿಸಿದ್ದರಿಂದ ಆದಾಯ ಹೆಚ್ಚಾಗಿದೆ. ರೈಲುಗಳ ಸಮಯ ಪಾಲನೆ ಶೇ.91ಕ್ಕೆ ಸುಧಾ

27 Jan 2026 5:48 am
‘ಗೋ ಮೂತ್ರ’ ಸೇವೆನೆಗೆ ಕರೆ ನೀಡಿದ್ದ ಪ್ರೊಫೆಸರ್ ಕಾಮಕೋಟಿಗೆ ಪದ್ಮಶ್ರೀ - ಕಾಂಗ್ರೆಸ್ ಟೀಕೆ

ಐಐಟಿ ಮದ್ರಾಸ್ ನಿರ್ದೇಶಕ ವಿ. ಕಾಮಕೋಟಿ ಅವರಿಗೆ ಪದ್ಮಶ್ರೀ ಪ್ರಶಸ್ತಿ ಲಭಿಸಿದೆ. ಶಿಕ್ಷಣ ಕ್ಷೇತ್ರಕ್ಕೆ ನೀಡಿದ ಕೊಡುಗೆಗಾಗಿ ಈ ಗೌರವ ಸಂದಿದ್ದರೂ, ಗೋಮೂತ್ರ ಕುರಿತು ಅವರು ನೀಡಿದ್ದ ಹೇಳಿಕೆಗಳನ್ನು ಮುಂದಿಟ್ಟುಕೊಂಡು ಕಾಂಗ್

27 Jan 2026 12:06 am
ಕರ್ನಾಟಕ ರಣಜಿ ತಂಡದಲ್ಲಿ ಮಹತ್ವದ ಬೆಳವಣಿಗೆ: ಮಾಯಾಂಕ್ ಅಗರ್ವಾಲ್ ಕೆಳಗಿಳಿಸಿ ದೇವದತ್ ಪಡಿಕ್ಕಲ್ ಗೆ ನಾಯಕತ್ವ!

Karnataka Ranji Team- ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶ ವಿರುದ್ಧ ಸೋಲಿನ ಬಳಿಕ ಕರ್ನಾಟಕ ರಣಜಿ ತಂಡದಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದೆ. ಮುಂಬರುವ ಪಂಜಾಬ್ ವಿರುದ್ಧದ ಪಂದ್ಯಕ್ಕೆ ಮಾಯಾಂಕ್ ಅಗರ್ವಾಲ್ ಅವರ ಬದಲಿಗೆ ಯುವ ಬ್ಯಾಟರ್ ದೇವದತ

26 Jan 2026 11:40 pm
ಅಮೆರಿಕಕ್ಕೆ ಪರಮಾಣು ರಹಸ್ಯ ಮಾರಾಟ ಆರೋಪ; ಚೀನಾದ ಉನ್ನತ ಮಿಲಿಟರಿ ಜನರಲ್‌ ಬಂಧನಕ್ಕೆ ಕ್ಸಿ ಆದೇಶ!

ಚೀನಾದ ಪರಮಾಣು ಯೋಜನೆಗಳ ರಹಸ್ಯ ಮಾಹಿತಿಯನ್ನು ಅಮೆರಿಕಕ್ಕೆ ಮಾರಾಟ ಮಾಡಿದ ಆರೋಪದ ಮೇಲೆ, ಪೀಪಲ್ಸ್‌ ಲಿಬರೇಷನ್‌ ಆರ್ಮಿ (ಪಿಎಲ್‌ಎ) ಜನರಲ್‌ ಜಾಂಗ್ ಯೂಕ್ಸಿಯಾ ಅವರನ್ನು ಬಂಧಿಸಲಾಗಿದೆ. ಹಿರಿಯ ಸೈನ್ಯಾಧಿಕಾರಿಗಳ ಬಡ್ತಿಯಲ್ಲಿ

26 Jan 2026 10:50 pm
ಐಸಿಸಿ ಟಿ20 ವಿಶ್ವಕಪ್ ಬಹಿಷ್ಕರಿಸಿದ ಬಾಂಗ್ಲಾದೇಶಕ್ಕೆ ಇದೀಗ ಅಂಡರ್ 19 ಕ್ರಿಕೆಟ್ ನಲ್ಲಿ ಮುಖಭಂಗ!

ICC U19 World Cup 2026- ಐಸಿಸಿ ಟಿ20 ವಿಶ್ವಕಪ್ ಬಹಿಷ್ಕರಿಸಿದ ಬಾಂಗ್ಲಾದೇಶ ಇದೀಗ ಅಂಡರ್ 19 ವಿಶ್ವಕಪ್‌ನಲ್ಲಿ ಪರಾಭವಗೊಂಡು ಹೊರಬೀಳುವ ಹಂತದಲ್ಲಿದೆ. ಸೋಮವಾರ ಇಂಗ್ಲೆಂಡ್ ವಿರುದ್ಧ ನಡೆದ ಸೂಪರ್ ಸಿಕ್ಸ್ ಹಂತದ ಪಂದ್ಯದಲ್ಲಿ ಪರಾಭವಗೊಳ್ಳುವ

26 Jan 2026 10:29 pm
Bengaluru Weather: ವಾಯುಭಾರ ಕುಸಿತ ರಾಜಧಾನಿಯಲ್ಲಿ 4 ದಿನ ದಟ್ಟ ಮಂಜು! ಚಳಿ ಇನ್ನಷ್ಟು ಏರಿಕೆ - ಹವಾಮಾನ ಇಲಾಖೆ

ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದ ಬೆಂಗಳೂರು ಸೇರಿದಂತೆ ಹಲವೆಡೆ ಚಳಿಯ ಪ್ರಮಾಣ ಹೆಚ್ಚಾಗಲಿದೆ. ಮುಂದಿನ 4 ದಿನಗಳ ಕಾಲ ಮಂಜು ಮುಸುಕಿದ ವಾತಾವರಣ ಇರಲಿದ್ದು, ಉತ್ತರ ಒಳನಾಡಿನಲ್ಲಿ ಚಳಿಯ ತೀವ್ರತೆ ಹೆಚ್ಚಾಗಿದೆ. ಕರಾವಳಿ

26 Jan 2026 10:24 pm
WPL 2026- ಬ್ರಂಟ್ ರೋಷಾವೇಷದ ಆಟಕ್ಕೆ RCB ಗಡಗಡ! ಮಹಿಳಾ ಪ್ರೀಮಿಯರ್ ಲೀಗ್ ನ ಮೊದಲ ಶತಕಕ್ಕೆ ಸಾಕ್ಷಿಯಾತ್ತು ವಡೋದರಾ!

ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದ ಮುಂಬೈ ಇಂಡಿಯನ್ಸ್ ನ ನ್ಯಾಟ್ ಸಿವಿರ್ ಬ್ರಂಟ್ ಅವರು ಇದೀಗ ಮಹಿಳಾ ಪ್ರೀಮಿಯರ್ ಲೀಗ್ (WPL) ಇತಿಹಾಸದಲ್ಲಿ ಮೊದಲ ಶತಕ ಬಾರಿಸಿದ ಹೆಗ್ಗಳಿಕೆಗೆ ಪಾತ

26 Jan 2026 9:48 pm
ಗಣರಾಜ್ಯೋತ್ಸವದಲ್ಲಿ ವಿಪಕ್ಷ ನಾಯಕರಿಗೆ 3ನೇ ಸಾಲಿನ ಆಸನ; 2014ರ ಫೋಟೋ ಬಿಡುಗಡೆ ಮಾಡಿದ ಕಾಂಗ್ರೆಸ್‌, ನಿಯಮ ಏನು?

ಭಾರತ ಇಂದು (ಜ.26-ಸೋಮವಾರ) 77ನೇ ಗಣರಾಜ್ಯೋತ್ಸವವನ್ನು ಅದ್ದೂರಿಯಾಗಿ ಆಚರಿಸಿದೆ. ರಾಷ್ಟ್ರ ರಾಜಧಾನಿ ನವದೆಹಲಿಯ ಕರ್ತವ್ಯ ಪಥದಲ್ಲಿ ನಡೆದ ಗಣರಾಜ್ಯೋತ್ಸವ ಪರೇಡ್‌, ಭವ್ಯ ಬಾರತದ ಸ್ವರೂಪವನ್ನು ಇಡೀ ಜಗತ್ತಿಗೆ ಪರಿಚಯಿಸಿದೆ. ಈ ಮಧ

26 Jan 2026 8:57 pm
35 ಲಕ್ಷ ರೂ. ಖರ್ಚು ಮಾಡಿ ಅದ್ಧೂರಿ ಮದುವೆ ಮಾಡಿದ್ರೂ ವರದಕ್ಷಿಣೆ ಕಿರುಕುಳ! ಬೆಂಗಳೂರು ಗೃಹಿಣಿ ಸಾವಿಗೆ ಶರಣು

ವರದಕ್ಷಿಣೆ ಕಿರುಕುಳದಿಂದ ಮನನೊಂದ ಯುವತಿ ಕೀರ್ತಿ (24) ಬೆಂಗಳೂರಿನ ಯಡಿಯೂರಿನಲ್ಲಿ ಭಾನುವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 10 ಲಕ್ಷ ರೂ. ಕೇಳಿದ್ದ ಪತಿ, 8 ಲಕ್ಷ ರೂ. ಪಡೆದರೂ ಹೆಚ್ಚಿನ ಹಣಕ್ಕಾಗಿ ಕಿರುಕುಳ ನೀಡುತ್ತಿದ್ದ. ಪತಿ ಹ

26 Jan 2026 8:32 pm
ಬೆಂಗಳೂರಿನ ಈ ಹೋಟೆಲ್ಲಿನಲ್ಲಿ ನೀವು ತುಂಬಾ ಹೊತ್ತು ಕೂತರೆ ನಿಮಗೆ 1 ಸಾವಿರ ರೂ. ಹೆಚ್ಚುವರಿ ಶುಲ್ಕ ಬೀಳುತ್ತೆ!

ಬೆಂಗಳೂರಿನ ಹೋಟೆಲ್‌ನಲ್ಲಿ ಮೀಟಿಂಗ್‌ಗಳಿಗೆ ನಿರ್ಬಂಧ ವಿಧಿಸಿ, 1 ಗಂಟೆಗಿಂತ ಹೆಚ್ಚು ಕಾಲ ಟೇಬಲ್ ಆಕ್ರಮಿಸಿಕೊಂಡರೆ ದಂಡ ವಿಧಿಸುವ ಸೂಚನಾ ಫಲಕ ಆನ್‌ಲೈನ್‌ನಲ್ಲಿ ಚರ್ಚೆಗೆ ಗ್ರಾಸವಾಗಿದೆ. ಸ್ಟಾರ್ಟ್‌ಅಪ್‌ಗಳ ಹೆಚ್ಚಳದಿಂದಾ

26 Jan 2026 8:29 pm
IND Vs NZ- ತಿಲಕ್ ವರ್ಮಾ ಈಗಲೂ ಅಲಭ್ಯ; ಲೆಕ್ಕಕ್ಕುಂಟು ಆಟಕ್ಕಿಲ್ಲ ಎಂಬಂತಾಗ್ತಾರಾ ಶ್ರೇಯಸ್ ಅಯ್ಯರ್?

Tilak Varma Injury- ಟಿ20 ಸ್ಪೆಷಲಿಸ್ಟ್ ಬ್ಯಾಟರ್ ಆಗಿರುವ ತಿಲಕ್ ವರ್ಮಾ ಅವರು ಸಂಪೂರ್ಣ ಗುಣಮುಖರಾಗದ ಕಾರಣ ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯ ಕೊನೆಯ ಎರಡು ಪಂದ್ಯಗಳಿಗೆ ಭಾರತ ತಂಡದಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. ಹೀಗಾಗಿ ಶ್ರ

26 Jan 2026 8:12 pm
ವಿದೇಶಿ ನೆಲದಲ್ಲಿ ಭಾರತವನ್ನು ಬೈಯುವುದಿಲ್ಲ; ಡಿಕೆ ಶಿವಕುಮಾರ್‌ ಹೀಗೆ ಹೇಳಿದಾಗ ರಾಹುಲ್‌ ಗಾಂಧಿ ನೆನಪಾಗಿದ್ದೇಕೆ?

ಸ್ವಿಡ್ಜರ್‌ಲ್ಯಾಂಡ್‌ನ ದಾವೋಸ್‌ನಲ್ಲಿ ನಡೆದ ವಿಶ್ವ ಆರ್ಥಿಕ ಶೃಂಗಸಭೆಯಲ್ಲಿ ಭಾಗವಹಿಸಿ ಸ್ವದೇಶಕ್ಕೆ ಮರಳಿರುವ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್‌, ದಾವೋಸ್‌ನಲ್ಲಿ ಚರ್ಚೆಯಾದ ಹೂಡಿಕೆ, ವ್ಯವಹಾರಕ್ಕೆ ಸಂಬಂಧಿಸಿದಂತೆ ಮ

26 Jan 2026 7:35 pm
'ಸೇವೆ ಜನಕ್ಕೆ, ಕುಟುಂಬಕ್ಕಲ್ಲ' - ತಂದೆಗಾಗಿ ಸಿಎಂ ಆಗುವೆ ಎಂದ HD ಕುಮಾರಸ್ವಾಮಿ ಹೇಳಿಕೆಗೆ DK ಶಿವಕುಮಾರ್ ಟಾಂಗ್‌!

ಡಿಸಿಎಂ ಡಿಕೆ ಶಿವಕುಮಾರ್ ಅವರು ನಮ್ಮ ಸೇವೆ ಜನರಿಗಾಗಿಯೇ ಹೊರತು ಕುಟುಂಬಕ್ಕಾಗಿ ಅಲ್ಲ ಎಂದು ಹೇಳಿಕೆ ನೀಡಿದ್ರೆದಾರೆ. ಈ ಮೂಲಕ ತಂದೆಗಾಗಿ ಸಿಎಂ ಆಗುತ್ತೆ ಎಂದ ಕುಮಾರಸ್ವಾಮಿ ಅವರಿಗೆ ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದಾರೆ. ಇದೇ

26 Jan 2026 7:13 pm
ಅಮೆರಿಕ ಸುಂಕ ಬೆದರಿಕೆ ನಡುವೆ ಭಾರತದತ್ತ ಕೆನಡಾ ಚಿತ್ತ, ಮಾರ್ಚ್‌ನಲ್ಲಿ ಪ್ರಧಾನಿ ಮಾರ್ಕ್‌ ಕಾರ್ನಿ ಭೇಟಿ

ಕೆನಡಾ ಪ್ರಧಾನಿ ಮಾರ್ಕ್ ಕಾರ್ನಿ ಅವರು ಮಾರ್ಚ್ ಆರಂಭದಲ್ಲಿ ಭಾರತಕ್ಕೆ ಭೇಟಿ ನೀಡಲಿದ್ದು, ಹದಗೆಟ್ಟಿದ್ದ ದ್ವಿಪಕ್ಷೀಯ ಸಂಬಂಧವನ್ನು ಸರಿಪಡಿಸಲು ಮುಂದಾಗಿದ್ದಾರೆ. ಈ ಭೇಟಿಯ ವೇಳೆ ಸುಮಾರು 2.8 ಶತಕೋಟಿ ಡಾಲರ್ ಮೌಲ್ಯದ ಯುರೇನಿಯ

26 Jan 2026 7:11 pm
ಟಿ20 ವಿಶ್ವಕಪ್ ನಿಂದ ಹೊರಬಿದ್ದೊಡನೆ ಬಯಲಾಯ್ತು ಬಾಂಗ್ಲಾ ನಾಟಕ! ಭಾರತವನ್ನು ಟೀಕಿಸಿದ್ದ ನಜ್ಮುಲ್ ಇಸ್ಲಾಂ ಮರುನೇಮಕ

BCB U Turn In Najmul Islam Issue- ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯ ನಾಟಕ ಇದೀಗ ಬಯಲಾಗಿದೆ. ವಿವಾದಾತ್ಮಕ ಹೇಳಿಕೆ ನೀಡಿದ್ದ ಕಾರಣಕ್ಕೆ ವಜಾಗೊಂಡಿದ್ದ ಬಾಂಗ್ಲಾದೇಶದ ಕ್ರಿಕೆಟ್ ಅಧಿಕಾರಿ ಎಂ ನಜ್ಮುಲ್ ಇಸ್ಲಾಂ ಅವರನ್ನು ಬಿಸಿಬಿ ನಿರ್ದೇಶಕರಾಗಿ

26 Jan 2026 6:45 pm
Diabetic retinopathy : ಶುಗರ್‌, ಬಿಪಿ ಇದ್ದವರಿಗೆ ಕಣ್ಣಿನ ಸಮಸ್ಯೆ ಬೇಗ ಬರೋದ್ಯಾಕೆ? Dr Sandhya

Diabetic retinopathy : ಶುಗರ್‌, ಬಿಪಿ ಇದ್ದವರಿಗೆ ಕಣ್ಣಿನ ಸಮಸ್ಯೆ ಬೇಗ ಬರೋದ್ಯಾಕೆ? Dr Sandhya

26 Jan 2026 6:45 pm
ರಾಜ್ಯಪಾಲರಿಗೆ ಅಡ್ಡಿ: ನಾಲ್ವರು ಶಾಸಕರ ಅಮಾನತಿಗೆ ಆಗ್ರಹ, ಮಂಗಳವಾರ ವಿಧಾನಸೌಧದಲ್ಲಿ ಬಿಜೆಪಿ- ಜೆಡಿಎಸ್ ಜಂಟಿ ಪ್ರತಿಭಟನೆ

ವಿಬಿ ಜಿ ರಾಮ್ ಜಿ ಬಗ್ಗೆ ನಾಳೆ ಕಾಂಗ್ರೆಸ್ ಪ್ರತಿಭಟನೆ ಮಾಡುತ್ತಿದೆ. ಹಳ್ಳಿಗಳು, ದೇಶಾದ್ಯಂತ ಇರುವ ಗ್ರಾಮಾಂತರ ಪ್ರದೇಶದ ಜನರಿಗೆ, ಕೂಲಿ ಕಾರ್ಮಿಕರಿಗೆ ಹಿಂದಿಗಿಂತಲೂ ಹೆಚ್ಚು ಉದ್ಯೋಗ ಕೊಡಲು ಕಾಯ್ದೆ ಮಾರ್ಪಾಡು ಮಾಡಲಾಗಿದೆ

26 Jan 2026 6:33 pm
2026ರ ಗಣರಾಜ್ಯೋತ್ಸವ: ಶಕ್ತಿ ಮತ್ತು ನಾವೀನ್ಯತೆಯ ಬಲದೊಂದಿಗೆ ವಿಕಸಿತ ಭಾರತದಡೆಗೆ ನಮ್ಮ ಪಯಣ

ಭಾರತ ಇಂದು (ಜ.26-ಸೋಮವಾರ) 77ನೇ ಗಣರಜ್ಯೋತ್ಸವ ದಿನಾಚರಣೆಯನ್ನು ಅದ್ದೂರಿಯಾಗಿ ಆಚರಿಸಿಕೊಂಡಿದೆ. ವಿಕಸಿತ ಭಾರತದತ್ತ ದೃಢ ಹೆಜ್ಜೆ ಇಟ್ಟಿರುವ ಭಾರತ, ಅದಕ್ಕಾಗಿ ಎಲ್ಲಾ ಕ್ಷೇತ್ರಗಳಲ್ಲಿ ತನ್ನನ್ನು ತಾನು ಸದೃಢಗೊಳಿಸಿಕೊಳ್ಳುತ್ತ

26 Jan 2026 6:31 pm
‘ಮದರ್ ಆಫ್ ಆಲ್ ಡೀಲ್ಸ್’ ಎನಿಸಿದ ಭಾರತ - EU ಹೊಸ ಒಪ್ಪಂದದ ಮಹತ್ವವೇನು? ಅಮೆರಿಕಕ್ಕೆ ಭಾರತದ 'ಟಕ್ಕರ್' ಹೇಗೆ?

ಭಾರತ ಮತ್ತು ಯುರೋಪಿಯನ್ ಒಕ್ಕೂಟದ ನಡುವೆ ಜನವರಿ 27, 2026 ರಂದು ಐತಿಹಾಸಿಕ ಮುಕ್ತ ವ್ಯಾಪಾರ ಒಪ್ಪಂದ ಅಂತಿಮಗೊಳ್ಳಲಿದೆ. ಇದು ಎರಡೂ ಕಡೆಯ ವ್ಯಾಪಾರ ವಹಿವಾಟಿನಲ್ಲಿ ಹೊಸ ಅಧ್ಯಾಯ ಬರೆಯಲಿದೆ. ಆಟೋಮೊಬೈಲ್, ಮದ್ಯ, ಜವಳಿ ಕ್ಷೇತ್ರಗಳಿಗ

26 Jan 2026 6:30 pm
ವಿಜಯಪುರದ ಚಿನ್ನದ ಮಳಿಗೆಯಲ್ಲಿ ಹಾಡಹಗಲೇ ದರೋಡೆ, ಪಿಸ್ತೂಲ್ ತೋರಿಸಿ ಸಿನಿಮೀಯ ರೀತಿಯಲ್ಲಿ ಚಿನ್ನ ದೋಚಿ ಪರಾರಿ!

ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಹಲಸಂಗಿ ಗ್ರಾಮದಲ್ಲಿ ಸೋಮವಾರ ಸಂಜೆ ಆಘಾತಕಾರಿ ದರೋಡೆ ಪ್ರಕರಣ ನಡೆದಿದೆ. ಬೈಕ್‌ನಲ್ಲಿ ಬಂದ ಇಬ್ಬರು ಮುಸುಕುಧಾರಿಗಳು ಚಿನ್ನದ ಅಂಗಡಿಯೊಳಗೆ ನುಗ್ಗಿ, ಪಿಸ್ತೂಲ್ ತೋರಿಸಿ ಬೆದರಿಸಿ ಚಿನ್ನಾ

26 Jan 2026 6:20 pm
ದೇವರ ವಿಚಾರದಲ್ಲಿ ರಾಜಕೀಯ ಮಾಡಲ್ಲ, ಶೀಘ್ರದಲ್ಲಿ ಉಡುಪಿಯಲ್ಲಿ ಪರಶುರಾಮ ಮೂರ್ತಿ ಕಾಮಗಾರಿ ಪೂರ್ಣ: ಲಕ್ಷ್ಮೀ ಹೆಬ್ಬಾಳ್ಕರ್

ದೇವರ ವಿಚಾರದಲ್ಲಿ ಕಾಂಗ್ರೆಸ್ ಪಕ್ಷ ರಾಜಕೀಯ ಮಾಡುವುದಿಲ್ಲ. ಆದಷ್ಟು ಶೀಘ್ರದಲ್ಲಿ ಉಡುಪಿಯಲ್ಲಿ ಪರಶುರಾಮ ಮೂರ್ತಿ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿಶ್ವಾಸ ವ್ಯಕ್ತ

26 Jan 2026 6:14 pm
ಪೌರಾಯುಕ್ತೆಗೆ ಧಮ್ಕಿ ಹಾಕಿ ಪರಾರಿಯಾಗಿದ್ದ ಕಾಂಗ್ರೆಸ್‌ ಮುಖಂಡ ರಾಜೀವ್‌ಗೌಡ ಬಂಧನ! 13 ದಿನ ಬಳಿಕ ಕೇರಳ ಗಡಿಯಲ್ಲಿ ಸೆರೆ

ಶಿಡ್ಲಘಟ್ಟ ಪೌರಾಯುಕ್ತರಿಗೆ ಬೆದರಿಕೆ ಹಾಕಿದ್ದ ಕಾಂಗ್ರೆಸ್ ಮುಖಂಡ ರಾಜೀವ್ ಗೌಡನನ್ನು ಪೊಲೀಸರು ಕೇರಳ ಗಡಿಯಲ್ಲಿ ಬಂಧಿಸಿದ್ದಾರೆ. ಫ್ಲೆಕ್ಸ್ ಕಿತ್ತು ಹಾಕಿದ್ದಕ್ಕೆ ಪೌರಾಯುಕ್ತ ಅಮೃತ ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದಿ

26 Jan 2026 6:10 pm
ಐತಿಹಾಸಿಕ ಸಂಬಂಧ ಬಲಪಡಿಸೋಣ; ಭಾರತಕ್ಕೆ ಡೊನಾಲ್ಡ್‌ ಟ್ರಂಪ್‌ ಅವರಿಂದ 77ನೇ ಗಣರಾಜ್ಯೋತ್ಸವದ ಶುಭಶಾಯ ಸಂದೇಶ

ಭಾರತ-ಅಮೆರಿಕ ರಾಜತಾಂತ್ರಿಕ ಸಂಬಂಧ ಸೂಕ್ಷ್ಮವಾಗಿರುವ ಈ ಸನ್ನಿವೇಶದಲ್ಲಿ, ಭಾರತದೊಂದಿಗಿನ ಸಂಬಂಧ ಸುಧಾರಣೆಗೆ ಅಮೆರಿಕ ಸತತ ಪ್ರಯತ್ನ ಮಾಡುತ್ತಿದೆ. ಇದಕ್ಕೆ ಪುಷ್ಠಿ ಎಂಬಂತೆ 77ನೇ ಗಣರಾಜ್ಯೋತ್ಸವ ಹಿನ್ನೆಲೆಯಲ್ಲಿ ಭಾರತೀಯರ

26 Jan 2026 5:49 pm