SENSEX
NIFTY
GOLD
USD/INR

Weather

31    C
...
KKR ಪ್ಲೇಯಿಂಗ್ ಇಲೆವೆನ್ ನಲ್ಲಿ ಕಾಣಿಸದ ಕನ್ನಡಿಗ ಮನೀಶ್ ಪಾಂಡೆ! ಒಂದು ಕಾಲದ ಮ್ಯಾಚ್ ವಿನ್ನರ್ ಈಗ ಯಾಕೆ ಬೇಡವಾದ?

ಐಪಿಎಲ್ ಇತಿಹಾಸದಲ್ಲಿ ಶತಕ ಹೊಡೆದ ಮೊದಲ ಭಾರತೀಯ ಬ್ಯಾಟರ್ ಎಂಬ ಖ್ಯಾತಿ ಮನೀಶ್ ಪಾಂಡೆಯದ್ದು, ನಿರಂತರ 19ನೇ ಸೀಸನ್ ನಲ್ಲಿ ಆಡುತ್ತಿರುವ ಅವರು ಪ್ರಸ್ತುತ ಕೋಲ್ಕತಾ ನೈಟ್ ರೈಡರ್ಸ್ ತಂಡದಲ್ಲಿದ್ದರೂ ಪ್ಲೇಯಿಂಗ್ ಇಲೆವೆನ್‌ನಲ್ಲ

8 Apr 2026 7:31 pm
ಮಧ್ಯಪ್ರಾಚ್ಯ ಯುದ್ಧದಲ್ಲಿ ರಷ್ಯಾ, ಚೀನಾ ಜಯಶಾಲಿಗಳು; ಕೊನೆಗೊಳ್ಳದ ಮಹಾಯುದ್ಧದ ಬಗ್ಗೆ ಬಿಲಿಯನೇರ್‌ ಎಚ್ಚರಿಕೆ!

ಮಧ್ಯಪ್ರಾಚ್ಯದ ಯುದ್ಧ ಕೊನೆಗೊಂಡಿದೆ ಎಂದು ಜಗತ್ತು ಸಂತಸದಲ್ಲಿದೆ. ಆದರೆ ಅಮೆರಿಕದ ಬಿಲಿಯನೇರ್‌ ಹೂಡಿಕೆದಾರ ರೇ ಡಾಲಿಯೊ ಮಾತ್ರ ಮಧ್ಯಪ್ರಾಚ್ಯ ಸಂಘರ್ಷಕ್ಕೆ ತಾತ್ಕಾಲಿಕ ತಡೆ ಬಿದ್ದಿದೆ ಎಂದು ಪ್ರತಿಪಾದಿಸಿದ್ದಾರೆ. ಅಲ್ಲದ

8 Apr 2026 7:19 pm
ಬೆಂಗಳೂರು - ಮುಂಬೈ ನಡುವೆ 3 ತಿಂಗಳು ವಿಶೇಷ ರೈಲು ಸಂಚಾರ; ಕರ್ನಾಟಕದಲ್ಲಿ 13 ಕಡೆ ಸ್ಟಾಪ್‌; 7 ಜಿಲ್ಲೆಗಳಿಗೆ ಅನುಕೂಲ

ಕರ್ನಾಟಕದಿಂದ ಮಹಾರಾಷ್ಟ್ರಕ್ಕೆ ತೆರಳುವವರಿಗೆ ವಿಶೇಷ ರೈಲು ಸೌಲಭ್ಯ ಕಲ್ಪಿಸುವ ಮೂಲಕ ರೈಲ್ವೆ ಇಲಾಖೆ ಅನುಕೂಲ ಮಾಡಿಕೊಟ್ಟಿದೆ. ಈ ರೈಲು ಕರ್ನಾಟಕದಲ್ಲಿ 13 ಕಡೆ ನಿಲುಗಡೆಯಾಗಲಿದ್ದು, 7 ಜಿಲ್ಲೆಗಳ ಪ್ರಯಾಣಿಕರಿಗೆ ಅನುಕೂಲವಾಗಲ

8 Apr 2026 7:05 pm
ದಾವಣಗೆರೆ ದಕ್ಷಿಣ, ಬಾಗಲಕೋಟೆ ಉಪ ಚುನಾವಣೆ: ಮತದಾನಕ್ಕೆ ಕ್ಷಣಗಣನೆ, ಅಂತಿಮ ಸಿದ್ದತೆ ಹೇಗಿದೆ

ದಾವಣಗೆರೆ ದಕ್ಷಿಣ, ಬಾಗಲಕೋಟೆ ಉಪ ಚುನಾವಣೆ ಮತದಾನಕ್ಕೆ ಕ್ಷಣಗಣನೆ ಆರಂಭಗೊಂಡಿದೆ. ಮತದಾನದ ಹಿನ್ನೆಲೆಯಲ್ಲಿ ಅಂತಿಮ ಸಿದ್ದತೆ ನಡೆಸಲಾಗುತ್ತಿದೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಎಚ್ಚರಿಕೆ ವಹಿಸಲಾಗಿದೆ. ಈ ನಿಟ್ಟಿನಲ

8 Apr 2026 6:40 pm
ಗ್ರಾಮೀಣ ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆ ನಿವಾರಣೆಗೆ ತುರ್ತು ಕ್ರಮ: ನಿಯಮ ತಿದ್ದುಪಡಿಗೆ ಮುಂದಾದ ಸರ್ಕಾರ

ಗ್ರಾಮೀಣ ಪ್ರದೇಶಗಳಲ್ಲಿ ವೈದ್ಯರ ಕೊರತೆಯನ್ನು ನಿವಾರಿಸುವ ನಿಟ್ಟಿನಲ್ಲಿ ತಕ್ಷಣವೇ ವೈದ್ಯಾಧಿಕಾರಿಗಳನ್ನು ನಿಯೋಜಿಸುವ ಅಗತ್ಯವಿರುವ ಹಿನ್ನಲೆಯಲ್ಲಿ ರಾಜ್ಯ ಸರ್ಕಾರವು ವೈದ್ಯಾಧಿಕಾರಿಗಳ ವರ್ಗಾವಣೆ ನಿಯಮಗಳಲ್ಲಿ ತಿದ್ದ

8 Apr 2026 6:33 pm
ಡ್ರಿಂಕ್ ಆ್ಯಂಡ್ ಡ್ರೈವ್ ಪ್ರಕರಣದಲ್ಲಿ ಸಿಲುಕಿರುವ ಡೇವಿಡ್ ವಾರ್ನರ್ ಪಾಕ್ ಸೂಪರ್ ಲೀಗ್ ಗೆ ಮರಳಲು ಸಾಧ್ಯವೇ?

David Warner And PSL Participation- ಡ್ರಿಂಕ್ ಆ್ಯಂಡ್ ಡ್ರೈವ್ ಪ್ರಕರಣ ಸಿಲುಕಿರುವ ಡೇವಿಡ್ ವಾರ್ನರ್ ಇದೀಗ ಆಸ್ಟ್ರೇಲಿಯಾದಿಂದ ಪಾಕಿಸ್ತಾನಕ್ಕೆ ತೆರಳಿ ಪಿಎಸ್ಎಲ್ ಆಡಬಹುದೇ ಎಂಬುದು ದೊಡ್ಡ ಪ್ರಶ್ನೆಯಾಗಿದೆ. ವರದಿಗಳ ಪ್ರಕಾರ ಅವರು ಭಾಗವಹಿಸಬಹ

8 Apr 2026 6:15 pm
ಈ ಅವಮಾನದಿಂದ ಅಮೆರಿಕ ಹೊರಬರುವುದು ಅನುಮಾನ; ಬೇಡದ ಯುದ್ಧ ಮಾಡಿ ದೊಡ್ಡಣ್ಣನ ಸ್ಥಾನದಿಂದ ನಿರ್ಗಮನ?

‌ಇಸ್ರೇಲ್‌ ಮಾತು ಕೇಳಿಕೊಂಡು ಇರಾನ್‌ ಜೊತೆ ಯುದ್ಧ ಆರಂಭಿಸಿದ ಅಮೆರಿಕ, ತನ್ನ 100 ಪ್ರತಿಪಾದನೆಗಳ ಹೊರತಾಗಿಯೂ ಜಾಗತಿಕ ಮಟ್ಟದಲ್ಲಿ ಮುಖಭಂಗಕ್ಕೆ ಗುರಿಯಾಗಿರುವುದು ಸ್ಪಷ್ಟವಾಗಿದೆ. ಈ ಯುದ್ಧವನ್ನು ಪ್ರತಿಷ್ಠೆಯ ಕಣವನ್ನಾಗಿಸ

8 Apr 2026 5:45 pm
ರಾಜ್ಯದಲ್ಲಿ ಅಟೋ ಗ್ಯಾಸ್ ಕೊರತೆ ಇದ್ಯಾ? ವಾಸ್ತವ ಏನು, ಅಂಕಿ- ಅಂಶಗಳು ಏನು ಹೇಳುತ್ತಿವೆ

ರಾಜ್ಯದಲ್ಲಿ ಅಟೋ ಗ್ಯಾಸ್ ಕೊರತೆ ಇಲ್ಲ ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಸ್ಪಷ್ಟಪಡಿಸಿದೆ. ಕಳೆದ ಒಂದು ವಾರದ ಪೂರೈಕೆ ವಿವರಗಳ ಅಂಕಿ- ಅಂಶಗಳನ್ನು ಇಲಾಖೆ ನೀಡಿದೆ. ಯಾವುದೇ ವದಂತಿಗಳನ್ನು ನಂಬಬ

8 Apr 2026 5:37 pm
ಕಾಡು ಪ್ರಾಣಿಗಳಿಗೆ ಸಂತಾನಹರಣ ಚಿಕಿತ್ಸೆ! ಮಾನವ- ವನ್ಯಜೀವಿ ಸಂಘರ್ಷಕ್ಕೆ ಅಂತ್ಯ ಹಾಡಲು ಸರ್ಕಾರ ಚಿಂತನೆ

ಮಾನವ -ವನ್ಯಜೀವಿ ಸಂಘರ್ಷ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಆಯ್ದ ವನ್ಯಜೀವಿಗಳ ಸಂತಾನ ಶಕ್ತಿ ಹರಣ ಅಥವಾ ಚುಚ್ಚುಮದ್ದು ನೀಡುವ ಬಗ್ಗೆ ಚಿಂತನೆ ಮಾಡುವ ಅಗತ್ಯವಿದ್ದು, ಈ ಬಗ್ಗೆ ಸಾರ್ವಜನಿಕವಾಗಿ ಚರ್

8 Apr 2026 4:41 pm
ಮೊದಲ ಜಯಕ್ಕಾಗಿ ಹಪಹಪಿಸುತ್ತಿರುವ ಕೋಲ್ಕತ್ತಾ ಈಗ ಲಖನೌ ವಿರುದ್ಧವಾದರೂ ಗೆಲ್ಲುತ್ತಾ? ಹೇಗಿದೆ ಈಡನ್ ಗಾರ್ಡನ್ಸ್ ಪಿಚ್?

KKR VS LSG Match Preview- ಕೋಲ್ಕತಾ ನೈಟ್ ರೈಡರ್ಸ್ ಮತ್ತು ಲಖನೌ ಸೂಪರ್ ಜೈಂಟ್ಸ್ ತಂಡಗಳು ಏಪ್ರಿಲ್ 9ರಂದು ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ಮುಖಾಮುಖಿಯಾಗಲಿವೆ. ಸತತ ಸೋಲಿನಿಂದ ಕಂಗೆಟ್ಟಿರುವ ಅಜಿಂಕ್ಯ ರಹಾನೆ ನೇತೃತ್ವದ ಕೋಲ್ಕತ್ತಾ ಮ

8 Apr 2026 4:40 pm
ಕ್ಲೋಸಿಂಗ್‌ ಬೆಲ್‌ ಸಮಯದಲ್ಲೂ ಸೆನ್ಸೆಕ್ಸ್‌, ನಿಫ್ಟಿ ಉತ್ತಮ ವಹಿವಾಟು; ಮತ್ತಷ್ಟು ಭದ್ರವಾಗಲಿ ನಿಮ್ಮ ಹೂಡಿಕೆ ಕಪಾಟು

ನಿರಂತರವಾಗಿ ಕುಸಿತದ ಹಾದಿಯಲ್ಲಿದ್ದ ಭಾರತೀಯ ಷೇರು ಮಾರುಕಟ್ಟೆ, ಮಧ್ಯಪ್ರಾಚ್ಯದಲ್ಲಿ ಅಮೆರಿಕ ಮತ್ತು ಇರಾನ್‌ ನಡುವೆ ಕದನ ವಿರಾಮ ಒಪ್ಪಂದ ಏರ್ಪಟ್ಟ ಬಳಿಕ ಏರಿಕೆಯತ್ತ ಮುಖ ಮಾಡಿದೆ. ಇಂದು (ಏ.8-ಬುಧವಾರ) ಮಾರುಕಟ್ಟೆ ಕ್ಲೋಸಿಂಗ್

8 Apr 2026 4:32 pm
ವಿಜಯೇಂದ್ರ ಅವರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆ ಇನ್ನೆಷ್ಟು ದಿನ? ಭವಿಷ್ಯ ನುಡಿದ ಸಚಿವ ಎಂಬಿ ಪಾಟೀಲ್

State BJP President : ಕೈಗಾರಿಕಾ ಸಚಿವ ಎಂಬಿ ಪಾಟೀಲ್, ಎರಡೂ ವಿಧಾನಸಭಾ ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲಲಿದೆ ಎಂದು ಭವಿಷ್ಯ ನುಡಿದಿದ್ದಾರೆ. ವಿಜಯೇಂದ್ರ ಅಂತಹ ಲೀಡರ್ ಆಗಿದ್ದರೆ, ಬಿಜೆಪಿಗೆ ಉಚ್ಚಾಟಿತ ಬಸನಗೌಡ ಪಾಟೀಲ್ ಯತ್ನಾಳ್, ಅವ

8 Apr 2026 4:24 pm
ತಡಿಯಂಡಮೋಲ್ ದಟ್ಟ ಅರಣ್ಯದಲ್ಲಿ ದಾರಿ ತಪ್ಪಿಸಿಕೊಂಡು 72 ಗಂಟೆಗಳ ಕಾಲ ಕಳೆದ ಶರಣ್ಯ ರೋಚಕ ಸಾಹಸಗಾಥೆ!

ಕೊಡಗಿನ ಅತ್ಯಂತ ಎತ್ತರದ ಶಿಖರವಾದ ತಡಿಯಂಡಮೋಲ್ ಬೆಟ್ಟದ ದಟ್ಟ ಅರಣ್ಯದಲ್ಲಿ ದಾರಿ ತಪ್ಪಿದ ಕೇರಳದ ಟೆಕ್ಕಿ ಶರಣ್ಯ ಅವರ ಈ ಸಾಹಸಗಾಥೆಯು ಮನುಷ್ಯನ ಮನೋಬಲಕ್ಕೆ ಸಾಕ್ಷಿಯಾಗಿದೆ. ಏಪ್ರಿಲ್ 2 ರಂದು 15 ಜನರ ತಂಡದೊಂದಿಗೆ ಚಾರಣಕ್ಕೆ ತ

8 Apr 2026 3:57 pm
US-ಇರಾನ್ ಕದನವಿರಾಮ ಸ್ವಾಗತಿಸಿದ ಭಾರತ: ಹೊರ್ಮುಜ್ ಜಲಸಂಧಿಯಲ್ಲಿ ಮುಕ್ತ ವಾಣಿಜ್ಯ ಸಂಚಾರಕ್ಕೆ ಕರೆ

ಮಧ್ಯಪ್ರಾಚ್ಯ ಸಂಘರ್ಷಕ್ಕೆ 2ವಾರಗಳ ಕದನವಿರಾಮ ಘೋಷಿಸಿರುವ ಇರಾನ್‌ ಹಾಗೂ ಅಮೆರಿಕಾದ ನಡೆಯನ್ನು ಭಾರತ ಸ್ವಾಗತಿಸಿದ್ದು, ಈ ಕುರಿತು ಭಾರತದ ವಿದೇಶಾಂಗ ಇಲಾಖೆ ಅಧಿಕೃತವಾಗಿ ಹೇಳಿಕೆ ಬಿಡುಗಡೆ ಮಾಡಿದೆ. ಇನ್ನು, ಈ ಕದನವಿರಾಮ ಹೊರ

8 Apr 2026 3:56 pm
ಎತ್ತಿನಹೊಳೆ ಸೆಸ್ಕ್‌ಗೆ 232.10 ಕೋಟಿ ರೂ.ಹೊರೆ ; ಪಂಚ ಗ್ಯಾರಂಟಿಯ ಎಫೆಕ್ಟ್?

ಸರ್ಕಾರದ ಮಹತ್ವಾಕಾಂಕ್ಷಿ ಎತ್ತಿನಹೊಳೆ ಸಮಗ್ರ ಕುಡಿಯುವ ನೀರು ಯೋಜನೆಯು ಚಾಲನೆಗೊಂಡಿದ್ದರೂ, ಅದಕ್ಕೆ ವಿದ್ಯುತ್ ಪೂರೈಸುತ್ತಿರುವ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮಕ್ಕೆ (ಸೆಸ್ಕ್) ಈಗ ಆರ್ಥಿಕ ಸಂಕಷ್ಟ ಎದುರಾಗಿದೆ.

8 Apr 2026 3:33 pm
ಚಿಕ್ಕಮಗಳೂರು ಚಂದ್ರದ್ರೋಣ ಪರ್ವತಕ್ಕೆ ಚಾರಣಕ್ಕೆ ಬಂದಿದ್ದ ಕೇರಳದ ಅಪ್ರಾಪ್ತ ಬಾಲಕಿ ಶ್ರೀ ನಂದಾ ನಾಪತ್ತೆ: ತೀವ್ರ ಹುಡುಕಾಟ

ರಾಜ್ಯದ ಪ್ರವಾಸಿ ಸ್ಥಳದಲ್ಲಿ ನಾಪತ್ತೆ ಪ್ರಕರಣ ಮತ್ತೊಮ್ಮೆ ವರದಿಯಾಗಿದೆ. ಚಿಕ್ಕಮಗಳೂರಿನ ಚಂದ್ರದ್ರೋಣ ಪರ್ವತ ಶ್ರೇಣಿಗೆ ಬಂದಿದ್ದ ಕುಟುಂಬದೊಂದಿಗೆ ಇದ್ದ ಶ್ರೀ ನಂದಾ ಕಾಣೆಯಾಗಿದ್ದು, ಹುಡುಕಾಟ ತೀವ್ರವಾಗಿ ನಡೆಯುತ್ತಿದ

8 Apr 2026 2:13 pm
ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ : ಭವಾನಿಪುರ ಕ್ಷೇತ್ರದಿಂದ ಮಮತಾ ಬ್ಯಾನರ್ಜಿ ನಾಮಪತ್ರ ಸಲ್ಲಿಕೆ

ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ತಮ್ಮ ರಾಜಕೀಯ ಭದ್ರಕೋಟೆಯಾದ ಕೋಲ್ಕತ್ತಾದ ಭವಾನಿಪುರ ಕ್ಷೇತ್ರದಿಂದ ನಾಮಪತ್ರ ಸಲ್ಲಿಸುವ ಮೂಲಕ ಚುನಾವಣಾ ಕಣಕ್ಕೆ ಧುಮುಕಿದ್ದಾರೆ. ಬುಧವಾರ ಬೆಳಿಗ್ಗೆ ಅಲಿಪುರ ಸರ್ವೆ

8 Apr 2026 1:43 pm
ಇರಾನ್‌ ನಿಂದ ಕೂಡಲೇ ನಿರ್ಗಮಿಸಿ: ಕದನವಿರಾಮದ ಬೆನ್ನಲ್ಲೇ, ಭಾರತೀಯರಿಗೆ ರಾಯಭಾರ ಕಚೇರಿ ಸಲಹೆ

ಮಧ್ಯಪ್ರಾಚ್ಯದಲ್ಲಿ 2ವಾರಗಳ ಕದನವಿರಾಮ ಘೋಷಣೆ ಬೆನ್ನಲ್ಲೇ, ಇರಾನ್‌ ನಲ್ಲಿರುವ ಭಾರತೀಯರು ಕೂಡಲೇ ರಾಯಭಾರ ಕಚೇರಿ ತಿಳಿಸುವ ಮಾರ್ಗದ ಮೂಲಕ ದೇಶವನ್ನು ತೊರೆಯಿರಿ ಎಂದು ಟೆಹ್ರಾನ್‌ ನಲ್ಲಿನ ಭಾರತೀಯರ ರಾಯಭಾರ ಕಚೇರಿ ಆದೇಶ ನೀಡ

8 Apr 2026 1:40 pm
ಅಮೆರಿಕ-ಇರಾನ್‌ ನಡುವೆ ಪಾಕಿಸ್ತಾನದ ಸಂಧಾನ; ಇಸ್ಲಾಮಾಬಾದ್‌ ನಂಬಲು ಏನು ಕಾರಣ? 24 ಗಂಟೆಗಳಲ್ಲಿ ನಡೆದಿದ್ದಿಷ್ಟು

ಅಮೆರಿಕ ಮತ್ತು ಇರಾನ್‌ ನಡುವೆ ಮಧ್ಯಸ್ಥಿಕೆವಹಿಸಲು ಸಿದ್ಧ ಎಂದು ಪಾಕಿಸ್ತಾನ ಹೇಳಿಕೆ ನೀಡಿದ್ದಾಗ, ಅದನ್ನು ಗಂಭೀರವಾಗಿ ಪರಿಗಣಿಸಿದ ದೇಶಗಳ ಸಂಖ್ಯೆ ಕಡಿಮೆ. ಖುದ್ದು ಇರಾನ್‌ ಕೂಡ ಪಾಕಿಸ್ತಾನದ ಮಧ್ಯಸ್ಥಿಕಗೆ ಆಫರ್‌ ತಿರಸ್ಕ

8 Apr 2026 1:25 pm
Iran War: ನಾವು ನೋಡುತ್ತಿರುವುದು ನಿಜವಾದ ಯುದ್ಧವೇ, ಅಥವಾ ಯುದ್ಧದಂತೆ ಕಾಣುವ ಒಂದು ಸಂಕೀರ್ಣ ರಾಜಕೀಯ ಆಟವೇ?

ಮಧ್ಯಪ್ರಾಚ್ಯ ಯುದ್ಧದ ಉದ್ದೇಶದ ಕುರಿತು ಲೇಖಕರು ಹೊಸ ನೋಟ ಕೊಟ್ಟಿದ್ದು, ಬೇರೆ ಬೇರೆ ಉದ್ದೇಶ ಸಾಧನೆಯ ಫಲವಾಡಿ ಯುದ್ಧ ರೂಪುಗೊಂಡಿರವ ಬಗ್ಗೆ ವಿವರಿಸಿದ್ದಾರೆ.

8 Apr 2026 1:14 pm
ರಾಜ್ಯದಲ್ಲಿ ಅಂತರ್ಜಲ ಮಟ್ಟದಲ್ಲಿ ಗಣನೀಯ ಸುಧಾರಣೆ! ತಜ್ಞರ ವರದಿಯಲ್ಲಿದೆ ಮಹತ್ವದ ಮಾಹಿತಿ

ವೈಜ್ಞಾನಿಕ ಜಲ ನಿರ್ವಹಣೆ, ಕೆರೆಗಳ ಪುನರುಜ್ಜೀವನ ಯೋಜನೆಗಳು ಮತ್ತು ಕರ್ನಾಟಕದಾದ್ಯಂತ ಜಲ ಸಂರಕ್ಷಣಾ ರಚನೆಗಳ ನಿರ್ಮಾಣದ ಮೂಲಕ, ಅಂತರ್ಜಲದ ಮರುಪೂರಣವನ್ನು ಹೆಚ್ಚಿಸಲಾಗಿದೆ. ಅಲ್ಲದೇ, ಜನಜಾಗೃತಿಯ ಅಭಿಯಾನದ ಮೂಲಕ ಅತಿಯಾದ ಬಳ

8 Apr 2026 12:48 pm
Explained: ಮಧ್ಯಪ್ರಾಚ್ಯ ಯುದ್ಧಕ್ಕೆ 2 ವಾರಗಳ ತಾತ್ಕಾಲಿಕ ಬ್ರೇಕ್: US-ಇರಾನ್ ಮಾತುಕತೆಯಿಂದ ಯುದ್ಧಕ್ಕೆ ಶಾಶ್ವತ ಅಂತ್ಯ ಸಾಧ್ಯವೇ?

ಮಧ್ಯಪ್ರಾಚ್ಯ ಸಂಘರ್ಷಕ್ಕೆ ಇರಾನ್‌ ಹಾಗೂ ಅಮೆರಿಕಾ ತಾತ್ಕಾಲಿಕ ಬ್ರೇಕ್‌ ನೀಡಿದ್ದು, 2 ವಾರಗಳ ಕದನವಿರಾಮಕ್ಕೆ ಒಪ್ಪಿಗೆ ಸೂಚಿಸಿವೆ. ಈ ಮೂಲಕ ಪ್ರಾದೇಶಿಕವಾಗಿ ಮಿಲಿಟರಿ ಕಾರ್ಯಚರಣೆ ಸ್ಥಗಿತಗೊಳಿಸಿ ಪಾಕಿಸ್ತಾನದ ಮಧ್ಯಸ್ಥಿಕ

8 Apr 2026 12:39 pm
ಎಲ್ ಪಿಜಿ ಅಭಾವ: ಬಾಡಿಗೆ ಇಲ್ಲ, ದುಡಿಮೆ ಆಗುತ್ತಿಲ್ಲ, ಸ್ವಗ್ರಾಮಗಳತ್ತ ಮುಖ ಮಾಡುತ್ತಿದ್ದಾರೆ ಆಟೋ ಚಾಲಕರು

ಇರಾನ್ ಮತ್ತು ಇಸ್ರೇಲ್ ನಡುವಿನ ಯುದ್ಧದ ಜಾಗತಿಕ ಪರಿಣಾಮಗಳು ಇದೀಗ ಕರ್ನಾಟಕದ ಆಟೋ ಚಾಲಕರ ಜೀವನದ ಮೇಲೆ ನೇರವಾಗಿ ತಟ್ಟುತ್ತಿವೆ. ಈ ಯುದ್ಧದ ಬಿಕ್ಕಟ್ಟಿನಿಂದಾಗಿ ರಾಜ್ಯಾದ್ಯಂತ ಆಟೋ ಎಲ್‌ಪಿಜಿ ಪೂರೈಕೆಯಲ್ಲಿ ತೀವ್ರ ವ್ಯತ್ಯ

8 Apr 2026 12:33 pm
ನಾಯಕತ್ವ ಬದಲಾವಣೆ, ಸಂಪುಟ ಪುನಾರಚನೆ, 4 ಮಂದಿಯ ನಿರ್ಧಾರವೇ ಅಂತಿಮ: ಪ್ರಿಯಾಂಕ್ ಖರ್ಗೆ ಸ್ಪಷ್ಟ ನುಡಿ

ನಾಯಕತ್ವ ಬದಲಾವಣೆ ಹಾಗೂ ಸಂಪುಟ ಪುನಾರಚನೆ ಸೇರಿದಂತೆ ರಾಜ್ಯ ಕಾಂಗ್ರೆಸ್‌ಗೆ ಸಂಬಂಧಿಸಿದಂತೆ ಏನೇ ಬೆಳವಣಿಗೆಗಳು ನಡೆದರೂ 4 ಮಂದಿಯ ನಿರ್ಧಾರವೇ ಅಂತಿಮ ಎಂದು ಸಚಿವ ಪ್ರಿಯಾಂಕ್ ಖರ್ಗೆ ಸ್ಪಷ್ಟವಾಗಿ ತಿಳಿಸಿದ್ದಾರೆ. ಈ ಕುರಿತಾ

8 Apr 2026 12:25 pm
ಸಾರಿಗೆ ನೌಕರರ ವೇತನ ಪರಿಷ್ಕರಣೆಗೆ ಸರಕಾರ ಮೀನಮೇಷ , ತಣ್ಣಗಾದ ಸಂಘಟನೆಗಳ ರೋಷಾವೇಷ

ಸಾರಿಗೆ ನೌಕರರು ಮತ್ತು ರಾಜ್ಯ ಸರ್ಕಾರದ ನಡುವಿನ ವೇತನ ಪರಿಷ್ಕರಣೆ ಹಾಗೂ ಬಾಕಿ ಹಣದ ಬಿಡುಗಡೆ ವಿಚಾರವು ಸದ್ಯಕ್ಕೆ ತಾರ್ಕಿಕ ಅಂತ್ಯ ಕಾಣದ ಎಳೆದಾಟದಂತಾಗಿದೆ. ಹಲವು ವರ್ಷಗಳಿಂದ ನೌಕರರು ತಮ್ಮ ಬೇಡಿಕೆಗಳಿಗಾಗಿ ಪಟ್ಟು ಹಿಡಿಯು

8 Apr 2026 12:04 pm
ದಾವಣಗೆರೆ ದಕ್ಷಿಣದಲ್ಲಿ ಮತದಾನಕ್ಕೆ ಒಂದೇ ದಿನ ಬಾಕಿ: ಕೈ, ಕಮಲ ಅಂತಿಮ ಹಂತದ ಕಸರತ್ತು ಏನೇನು

ದಾವಣಗೆರೆ ದಕ್ಷಿಣದಲ್ಲಿ ಮತದಾನಕ್ಕೆ ಒಂದೇ ದಿನ ಬಾಕಿ ಇದೆ. ಈ ನಡುವೆ ಕೊನೆಯ ಹಂತದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಕಸರತ್ತು ನಡೆಸುತ್ತಿದೆ. ಬಹಿರಂಗ ಪ್ರಚಾರ ಅಂತ್ಯಗೊಂಡರೂ ಮತದಾರರ ಮನವೋಲಿಸಲು ಆಂತರಿಕವಾಗಿ ಪ್ರಯತ್ನ ನಡೆಸ

8 Apr 2026 11:49 am
ಮಧ್ಯಪ್ರಾಚ್ಯದಲ್ಲಿ ಕದನ ವಿರಾಮ, 14 ಲಕ್ಷ ಕೋಟಿ ಜೇಬಿಗಿಳಿಸಿದ ಹೂಡಿಕೆದಾರ ಇನ್ನು ಆರಾಮ; ಸೆನ್ಸೆಕ್ಸ್‌ ಮತ್ತು ನಿಫ್ಟಿ ಏರಿಕೆ

ಯುದ್ಧದಿಂದ ವಿನಾಶ, ಶಾಂತಿಯಿಂದ ಸಮೃದ್ಧಿ ಎಂಬುದು ಅದೆಷ್ಟು ಸತ್ಯ ನೋಡಿ. ಮಧ್ಯಪ್ರಾಚ್ಯದಲ್ಲಿ ಅಮೆರಿಕ-ಇಸ್ರೇಲ್‌ ಮತ್ತು ಇರಾನ್‌ ನಡುವೆ ಎರಡು ವಾರಗಳ ಕದನ ವಿರಾಮ ಒಪ್ಪಂದ ಜಾರಿಯಾಗುತ್ತಿದ್ದಂತೇ, ಭಾರತೀಯ ಷೇರು ಮಾರುಕಟ್ಟೆ ನ

8 Apr 2026 11:23 am
2 ವಾರಗಳ ಕದನವಿರಾಮ ನಮಗೆ ಓಕೆ, ಆದ್ರೆ ಇದು ಲೆಬನಾನ್‌ ಗೆ ಅನ್ವಯಿಸಲ್ಲ ಎಂದ ಇಸ್ರೇಲ್:‌ ಬೈರುತ್‌ ಮೇಲೆ ಮುಂದುವರೆದ ದಾಳಿ!

ಮಧ್ಯಪ್ರಾಚ್ಯದಲ್ಲಿನ ಯುದ್ಧಕ್ಕೆ 2ವಾರಗಳ ಕಾಲ ಅಮೆರಿಕಾ-ಇರಾನ್‌ ಕದನವಿರಾಮ ಘೋಷಿಸಿದ್ದು, ಈ ಕುರಿತು ಪ್ರತಿಕ್ರಿಯೆ ನೀಡಿರುವ ಇಸ್ರೇಲ್‌ ಈ ಕ್ರಮವನ್ನು ಬೆಂಬಲಿಸುವುದಾಗಿ ಮತ್ತು ಇರಾನ್‌ ಮೇಲಿನ ದಾಳಿಗಳನ್ನು ಸ್ಥಗಿತಗೊಳಿಸ

8 Apr 2026 11:06 am
Gold Rate Hike: ಒಂದೇ ಬಾರಿಗೆ 4 ಸಾವಿರ ಜಂಪ್ ಆದ ಚಿನ್ನದ ಬೆಲೆ: ಅಮೆರಿಕ- ಇರಾನ್ ಕದನ ವಿರಾಮ ಘೋಷಣೆ ಬೆನ್ನಲ್ಲೇ ಏರಿದ ಬೆಲೆ

ಚಿನ್ನ ಬೆಳ್ಳಿ ದರ ಇಂದು ದಿಢೀರನೆ ಭಾರಿ ಏರಿಕೆಯಾಗಿದೆ. 2 ವಾರಗಳ ಕಾಲ ಕದನ ವಿರಾಮ ಘೋಷಿಸಿ, ಇರಾನ್ - ಅಮೆರಿಕ ಒಪ್ಪಂದ ಮಾಡಿಕೊಂಡ ಹಿನ್ನೆಲೆ ಮಾರುಕಟ್ಟೆಯಲ್ಲಿ ಸಂಚಲನ ಮೂಡಿದೆ,

8 Apr 2026 10:19 am
ಮಂಗಳೂರು: ನದಿ ಜಾಗವೇ ಒತ್ತುವರಿ, ಒಡಲು ಸೇರುತ್ತಿದೆ ಬಿಲ್ಡಿಂಗ್‌ ತ್ಯಾಜ್ಯ

ಮಂಗಳೂರು ನಗರದ ಸುಲ್ತಾನ್‌ ಬತ್ತೇರಿ ಸಮೀಪದ ಮೊಗವೀರ ಮಹಾಸಭಾ ಕಟ್ಟಡ ಸಮೀಪ ನದಿಗಳಿಗೆ ಬೃಹತ್‌ ಪ್ರಮಾಣದಲ್ಲಿ ತ್ಯಾಜ್ಯಗಳನ್ನು ಸುರಿದು ಒತ್ತುವರಿ ಮಾಡಲಾಗುತ್ತಿದೆ. ಬೋಳೂರು ಪಾರ್ಕ್ಗೆ ತಾಗಿಕೊಂಡೇ ನದಿಯುದ್ದಕ್ಕೂ ಮಣ್ಣ

8 Apr 2026 9:55 am
ದಾವಣಗೆರೆ ಪ್ರಚಾರ ಅಂತ್ಯ : ಕಾಂಗ್ರೆಸ್ ಆಂತರಿಕ ಸಮೀಕ್ಷೆ ಬಹಿರಂಗ ಪಡಿಸಿದ ಡಿಕೆಶಿ - ಏನಿದೆ ವರದಿಯಲ್ಲಿ?

Davanagere Congress Internal Report : ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಬಹಿರಂಗ ಪ್ರಚಾರ ನಿನ್ನೆ (ಏಪ್ರಿಲ್ 7) ಮುಕ್ತಾಯಗೊಂಡಿದೆ. ಏಪ್ರಿಲ್ ಒಂಬತ್ತರಂದು ಚುನಾವಣೆ ನಡೆಯಲಿದ್ದು, ಮೇ ನಾಲ್ಕರಂದು ಫಲಿತಾಂಶ ಹೊರಬೀಳಲಿದೆ. ಬಹಿರ

8 Apr 2026 9:47 am
ಸಿಲಿಂಡರ್‌, ಇಂಧನ ಸಂಗ್ರಹ ಮಾಹಿತಿ ಪಡೆಯಲು ಅಧಿಕಾರಿಗಳ ಪರದಾಟ ; ಜನಪ್ರತಿನಿಧಿಗಳಿಂದ ಪ್ರಭಾವ

ಇರಾನ್-ಇಸ್ರೇಲ್ ಯುದ್ಧದ ಹಿನ್ನೆಲೆಯಲ್ಲಿ ಇಂಧನ ಮತ್ತು ಸಿಲಿಂಡರ್ ಕೊರತೆಯಾಗದಂತೆ ಹಾಗೂ ಕಾಳಸಂತೆ ಮಾರಾಟ ತಡೆಯಲು ಜಿಲ್ಲಾಡಳಿತ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ. ಈ ನಿಟ್ಟಿನಲ್ಲಿ ಪ್ರತಿದಿನದ ದಾಸ್ತಾನು ಮಾಹಿತಿ

8 Apr 2026 9:11 am
ವಿಜಯಪುರ: ಸರಕಾರಿ ಕಚೇರಿಗಳ ವೇಳೆ ಬದಲಾದರೂ ಅಧಿಕಾರಿಗಳಿಗೆ ತಪ್ಪದ ಬಿಸಿಲ ಬೇಗೆ!

ತೀವ್ರವಾದ ಬಿಸಿಲಿನ ಬೇಗೆಯಿಂದಾಗಿ ವಿಜಯಪುರ ಜಿಲ್ಲೆಯಲ್ಲಿ ಸರ್ಕಾರಿ ಕಚೇರಿಗಳ ಕೆಲಸದ ಅವಧಿಯನ್ನು ಬದಲಾಯಿಸಲಾಗಿದ್ದು, ಇದು ದೂರದ ಊರುಗಳಿಂದ ಪ್ರಯಾಣಿಸುವ ಅಧಿಕಾರಿಗಳಿಗೆ ಸಂಕಷ್ಟ ತಂದೊಡ್ಡಿದೆ. ಬಸವನಬಾಗೇವಾಡಿಯಂತಹ ತಾಲೂ

8 Apr 2026 8:18 am
ಮೈಸೂರು : ನಿಮ್ಹಾನ್ಸ್ ಕಾಮಗಾರಿಗೆ ತಡೆ, ರೈತರ ಆಕ್ರೋಶ

ಮೈಸೂರು ತಾಲೂಕಿನ ಗುಡುಮಾದನಹಳ್ಳಿಯ ಸುಮಾರು 20 ಎಕರೆ ಫಲವತ್ತಾದ ಜಮೀನಿನಲ್ಲಿ ನಿಮ್ಹಾನ್ಸ್ ಘಟಕ ಸ್ಥಾಪಿಸಲು ಜಿಲ್ಲಾಡಳಿತ ಮುಂದಾಗಿರುವುದಕ್ಕೆ ಸ್ಥಳೀಯ ರೈತರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಮಂಗಳವಾರ ಮುಂಜಾನೆ ಕಾಮಗ

8 Apr 2026 7:50 am
ದಾವಣಗೆರೆ ಉಪಚುನಾವಣೆ: ಬಹಿರಂಗ ಪ್ರಚಾರ ಅಂತ್ಯ: ಕಡೇ ದಿನ ಬಿಜೆಪಿ, ಕಾಂಗ್ರೆಸ್‌ ರ್ಯಾಲಿ, ಇನ್ನು ಮನೆ, ಮನೆ ಪ್ರಚಾರ

ದಾವಣಗೆರೆಯ ಅಬ್ಬರದ ಬಹಿರಂಗ ಪ್ರಚಾರಕ್ಕೆ ತೆರೆ ಬಿದ್ದಿದೆ. ಇಂದಿನಿಂದ ಮನೆಮನೆ ಪ್ರಚಾರ ನಡೆಯಲಿದೆ. ವೋಟರ್ಸ್ ಅಲ್ಲದ ಪರಊರಿನ ನಾಯಕರು ಕ್ಷೇತ್ರ ತೊರೆದಿದ್ದಾರೆ. ಕೇಂದ್ರ ಸಚಿವರೂ ಕೂಡಾ ದಾವಣಗೆರೆಯಲ್ಲೇ 10 ದಿನ ಬೀಡು ಬಿಟ್ಟು ಪ

8 Apr 2026 6:31 am
ಸಾರ್ವಕಾಲಿಕ ದಾಖಲೆ ಬರೆದ ತಿಪಟೂರು ಕೊಬ್ಬರಿ ಬೆಲೆ : ಕ್ವಿಂಟಾಲ್‌ಗೆ 32 ಸಾವಿರ ರೂ. ದಾಟಿದ ಉಂಡೆ ಕೊಬ್ಬರಿ, ಬೆಲೆ ಏರಿಕೆಗೆ 5 ಪ್ರಮುಖ ಕಾರಣ

ಕಳೆದ ವರ್ಷದಿಂದ ಎಳನೀರು, ತೆಂಗಿನಕಾಯಿ, ಕೊಬ್ಬರಿ ಎಲ್ಲದರ ಬೆಲೆಯೂ ಗಗನಮುಖಿಯಾಗಿದೆ. ರೈತರಿಗೆ ಉತ್ತಮ ಬೆಒಎ ಸಿಗುತ್ತಿರುವುದು ಸಮಾಧಾನದ ವಿಷಯವಾಗಿದೆ. ಈ ಮಧ್ಯೆ ಮತ್ತೊಮ್ಮೆ ತಿಪಟೂರು ಕೊಬ್ಬರಿ ಬೆಲೆ ದಾಖಲೆ ಬರೆದಿದೆ.

8 Apr 2026 5:44 am
ವಿಶ್ವಶ್ರೇಷ್ಠ ವೇಗಿ ಜಸ್ಪ್ರೀತ್ ಬುಮ್ರಾನನ್ನೂ ಬಿಡದ ವೈಭವ್ ಸೂರ್ಯವಂಶಿ!: ರಾಜಸ್ಥಾನ ರಾಯಲ್ಸ್ ಗೆ ಹ್ಯಾಟ್ರಿಕ್ ಜಯಭೇರಿ

Rajasthan Royals Vs Mumbai Indians Match Highlights- ಮಳೆಯಿಂದ ಅಡಚಣೆಗೊಳಗಾದ ಪಂದ್ಯದಲ್ಲಿ ವೈಭವ್ ಸೂುರ್ಯವಂಶಿ ಮತ್ತು ಯಶಸ್ವಿ ಜೈಸ್ವಾಲ್ ಅವರ ಬ್ಯಾಟಿಂಗ್ ಆರ್ಭಟಕ್ಕೆ ನಲುಗಿದ ಮುಂಬೈ ಇಂಡಿಯನ್ಸ್ ತಂಡ ರಾಜಸ್ಥಾನ ರಾಯಲ್ಸ್ ವಿರುದ್ಧ 27 ರನ್ ಗಳಿಂದ ಪರಾಭವ

8 Apr 2026 12:30 am
Middle East Conflict- `48 ಗಂಟೆ ಎಲ್ಲಿದ್ದೀರೋ ಅಲ್ಲೇ ಇರಿ': ಇರಾನ್‌ನಲ್ಲಿರುವ ಭಾರತೀಯರಿಗೆ ಕೇಂದ್ರ ಸರ್ಕಾರ ತುರ್ತು ಸೂಚನೆ!

Middle East Conflict- ಮಧ್ಯಪ್ರಾಚ್ಯದಲ್ಲಿ ಯುದ್ಧದ ಭೀತಿ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಇರಾನ್‌ನಲ್ಲಿರುವ ಭಾರತೀಯರಿಗೆ ಭಾರತದ ರಾಯಭಾರ ಕಚೇರಿಯು 48 ಗಂಟೆಗಳ ಕಾಲ ಜಾಗರೂಕರಾಗಿರಲು ಮತ್ತು ಮನೆಯಿಂದ ಹೊರಬರದಂತೆ ತುರ್ತು ಸೂಚನೆ ನೀಡಿದೆ.

7 Apr 2026 10:20 pm
ಬೆಂಗಳೂರು ಉದ್ಯಮಿ ಪತ್ನಿಗೆ ಆನ್‌ಲೈನ್ಸ್‌ ಗೆಳೆಯರಿಂದ ಸುಲಿಗೆ; ಖಾಸಗಿ ಫೋಟೋ ಮುಂದಿಟ್ಟು ಅರ್ಧ ಕೆಜಿ ಚಿನ್ನ, ನಗದು ವಂಚನೆ

ಬೆಂಗಳೂರು ಉದ್ಯಮಿ ಪತ್ನಿಗೆ ಆನ್‌ಲೈನ್ಸ್‌ ಗೆಳೆಯರು ಅರ್ಧ ಕೆಜಿ ಚಿನ್ನ, ನಗದು ವಂಚನೆ ಮಾಡಿದ್ದಾರೆ. ಮಹಿಳೆಯ ಸುಲಿಗೆ ಖಾಸಗಿ ಫೋಟೋ ಮುಂದಿಟ್ಟು ಹಂತ ಹಂತವಾಗಿ ಹಣ, ಚಿನ್ನವನ್ನು ಪಡೆದುಕೊಂಡಿದ್ದಾರೆ. ಸದ್ಯ ಆರೋಪಿಗಳನ್ನು ಪೊಲ

7 Apr 2026 9:29 pm
ದಾವಣಗೆರೆ ಉಪ ಚುನಾವಣೆ: ಅಭ್ಯರ್ಥಿ ಬೆಂಬಲ ಕುರಿತು ಸಿರಿಗೆರೆ ತರಳುಬಾಳು ಮಠ ಮಹತ್ವದ ಸ್ಪಷ್ಟನೆ; ತಟಸ್ಥ ನೀತಿ

ದಾವಣಗೆರೆ ಉಪ ಚುನಾವಣೆಗೆ ಸಂಬಂಧಿಸಿ ಮಧ್ಯ ಕರ್ನಾಟಕದ ಪ್ರಮುಖ ಮಠವಾದ ಸಿರಿಗೆರೆ ಮಠವು ಪ್ರಕಟಣೆ ಹೊರಡಿಸಿದೆ. ಈ ಬಾರಿಯೂ ಯಾವ ಪಕ್ಷ ಅಥವಾ ಅಭ್ಯರ್ಥಿಗೆ ಬೆಂಬಲ ಇಲ್ಲ ಎಂದು ಮಠವು ಹೇಳಿದ್ದು, ತಟಸ್ಥ ನೀತಿ ಪಾಲಿಸುವುದಾಗಿ ನಿರ್ಧ

7 Apr 2026 8:21 pm
ತಮಿಳುನಾಡು ಚುನಾವಣೆ ಹೊಸ ಸಮೀಕ್ಷೆ ಹಂಚಿಕೊಂಡ BL ಸಂತೋಷ್‌; ಲೆಕ್ಕಾಚಾರ ಉಲ್ಟಾ! DMK, AIADMK ಪಾಲಿಗೆ ಎಷ್ಟು ಸ್ಥಾನ?

ತಮಿಳುನಾಡು ಚುನಾವಣೆಗೆ ಸಂಬಂಧಿಸಿದಂತೆ ಹೊಸ ಸಮೀಕ್ಷೆ ಬಹಿರಂಗಗೊಂಡಿದ್ದು, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿಎಲ್‌ ಸಂತೋಷ್‌ ಟ್ವೀಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಜೆವಿಸಿ ಪೋಲ್‌ ಸಮೀಕ್ಷೆಯ ಪ್ರಕಾರ, ಆಡಳಿತಾರ

7 Apr 2026 8:14 pm
IPL 2026- ಡೆಲ್ಲಿಗೆ ಹ್ಯಾಟ್ರಿಕ್ ಜಯದ ವಿಶ್ವಾಸ; ಗೆಲುವಿನ ಹುಡುಕಾಟದಲ್ಲಿ ಗುಜರಾತ್; ಹೇಗಿದೆ ಜೇಟ್ಲಿ ಮೈದಾನದ ಪಿಚ್?

GT Vs GT ಐಪಿಎಲ್ 2026ರ ಪಂದ್ಯದಲ್ಲಿ ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿರುವ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಮೊದಲ ಜಯಕ್ಕಾಗಿ ಹಂಬಲಿಸುತ್ತಿರುವ ಗುಜರಾತ್ ಟೈಟಾನ್ಸ್ ತಂಡಗಳು ಏಪ್ರಿಲ್ 8ರಂದು ಮುಖಾಮುಖಿಯಾಗಲಿವೆ. ಅಕ್ಷರ್ ಪಟೇಲ

7 Apr 2026 8:11 pm
Middle East War: ಪಾಕಿಸ್ತಾನದಲ್ಲಿ ಲಾಕ್‌ಡೌನ್‌ ಘೋಷಣೆ; ಸಂಘರ್ಷದ ಬೇಗುದಿಯಲ್ಲಿ ಅಸ್ತಿತ್ವದ ಅನ್ವೇಷಣೆ!

ಮಧ್ಯಪ್ರಾಚ್ಯ ಬಿಕ್ಕಟ್ಟಿನಿಂದಾಗಿ ತೀವ್ರ ತೈಲ ಬಿಕ್ಕಟ್ಟನ್ನು ಎದುರಿಸುತ್ತಿರುವ ಪಾಕಿಸ್ತಾನ, ಈ ಬಿಕ್ಕಟ್ಟನ್ನು ನಿಭಾಯಿಸಲು ಭಾಗಶಃ ಲಾಕ್‌ಡೌನ್‌ ಮೊರೆ ಹೋಗಿದೆ. ಈ ಕುರಿತು ಅಧಿಕೃತ ಆದೇಶ ಹೊರಡಿಸಿರುವ ಪ್ರಧಾನಮಂತ್ರಿ ಶೆಹ

7 Apr 2026 7:50 pm
ನಮ್ಮ ನಾಗರಿಕತೆ ಮುಗಿಸಲು ಬಂದವರ ಕಥೆ ನಾವು ಮುಗಿಸುತ್ತೇವೆ; ಅಮೆರಿಕಕ್ಕೆ ಇರಾನ್‌ 'ರೆಡ್‌ ಲೈನ್‌' ಎಚ್ಚರಿಕೆ!

ಪರಸ್ಪರ ಸರ್ವನಾಶ ಗುರಿಯೊಂದಿಗೆ ಯುದ್ಧರಂಗಕ್ಕೆ ಇಳಿದಿರುವ ಅಮೆರಿಕ-ಇಸ್ರೇಲ್‌ ಮತ್ತು ಇರಾನ್‌, ತಮ್ಮ ಗುರಿಯನ್ನು ತಲುಪುವಲ್ಲಿ ಅತ್ಯಂತ ವೇಗವಾಗಿ ಹೆಜ್ಜೆ ಹಾಕುತ್ತಿವೆ. ಇಡೀ ಇರಾನ್‌ ನಾಗರಿಕತೆಯನ್ನೇ ಸರ್ವನಾಶ ಮಾಡುವುದಾಗ

7 Apr 2026 7:07 pm
ಟಾಟಾ ಸನ್ಸ್‌ಗೆ 29 ಸಾವಿರ ಕೋಟಿ ರೂ. ನಷ್ಟ! ಸಾಮ್ರಾಜ್ಯಕ್ಕೆ ಹೊರೆಯಾಯ್ತು ಡಿಜಿಟಲ್ ಉದ್ಯಮ, ಏರ್‌ ಇಂಡಿಯಾ

ಟಾಟಾ ಸನ್ಸ್‌ ಉದ್ಯಮಗಳು 2026 ನೇ ಆರ್ಥಿಕ ವರ್ಷದಲ್ಲಿ ಭಾರೀ ನಷ್ಟಕ್ಕೀಡಾಗಿವೆ. ಹೊಸ ಉದ್ಯಮಗಳು ಬಿಳಿಯಾನೆಯಂತಾಗಿದ್ದು, ಯಾವುದೇ ಲಾಭ ತಂದುಕೊಟ್ಟಿಲ್ಲ. ನಿರ್ವಹಣೆಗೆ ಸಾಕಷ್ಟ ನಷ್ಟ ಉಂಟುಮಾಡಿದೆ. ಜತೆಗೆ ಏರ್‌ ಇಂಡಿಯಾ ನಿರ್ವಹಣ

7 Apr 2026 6:50 pm
ಮಲ್ಲಿಕಾರ್ಜುನ ಖರ್ಗೆಯಿಂದ ‘ಆರ್‌ಎಸ್ಎಸ್ ವಿಷಸರ್ಪ’ ಹೇಳಿಕೆ ವಿವಾದ: ಡಿಜಿಪಿಗೆ ಬಿಜೆಪಿ ದೂರು, ಬಂಧನಕ್ಕೆ ಆಗ್ರಹ

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಬಿಜೆಪಿ ದೂರು ನೀಡಿದೆ. 2022ರಲ್ಲಿ ಶಾಹೀನ್ ಅಬ್ದುಲ್ಲಾ ವಿರುದ್ಧ ಯೂನಿಯನ್ ಆಫ್ ಇಂಡಿಯಾ ಪ್ರಕರಣದಲ್ಲಿ ದೇಶದಲ್ಲಿ ಹೆಚ್ಚುತ್ತಿರುವ ದ್ವೇಷ ಭಾಷಣದ ವಾತಾವರಣವನ್ನು ಸುಪ್ರೀಂ

7 Apr 2026 6:33 pm
ಡೊನಾಲ್ಡ್‌ ಟ್ರಂಪ್‌ ಡೆಡ್‌ಲೈನ್‌ ಎಂಡ್‌: ಅಮೆರಿಕದ ದಾಳಿಗೆ ಗುರಿಯಾದ ಖಾರ್ಗ್‌ ಐಲ್ಯಾಂಡ್!‌ ಮಧ್ಯ ಇರಾನ್‌ನಲ್ಲಿ ಸೇತುವೆಗಳು ನಾಶ!

ಮಧ್ಯಪ್ರಾಚ್ಯ ಸಂಘರ್ಷ ರೋಚಕ ತಿರುವುಗಳನ್ನು ಪಡೆದುಕೊಳ್ಳುತ್ತಿದ್ದು, ಕದನ ವಿರಾಮ ಒಪ್ಪಂದಕ್ಕೆ ಸಹಿ ಹಾಕುವಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಒ ಇರಾನ್‌ಗೆ ನೀಡಿದ್ದ ಡೆಡ್‌ಲೈನ್‌ ಮುಗಿದಿದೆ. ಈ ಹಿನ್ನೆಲೆಯಲ್ಲಿ ಅಮೆಕ

7 Apr 2026 5:30 pm
IPL 2026- `ಕೋಟಿಗಟ್ಟಲೆ ದುಡ್ಡು ಕೊಡುವಾಗ ಬದ್ಧತೆಯಿಲ್ಲದಿದ್ದರೆ ಏನರ್ಥ?': ಕ್ಯಾಮರೂನ್ ಗ್ರೀನ್ ವಿಚಾರವಾಗಿ ಗವಾಸ್ಕರ್ ಅಸಮಾಧಾನ

Sunil Gavaskar On Cameron Green- ಐಪಿಎಲ್‌ನಲ್ಲಿ ವಿದೇಶಿ ಆಟಗಾರರ ಬದ್ಧತೆಯ ಕೊರತೆಯ ಬಗ್ಗೆ ಸುನಿಲ್ ಗವಾಸ್ಕರ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೋಟಿಗಟ್ಟಲೆ ಸಂಭಾವನೆ ಪಡೆದರೂ ಕ್ಯಾಮರೂನ್ ಗ್ರೀನ್ ಅಂತಹ ಆಟಗಾರರು ಬೌಲಿಂಗ್ ಮಾಡದಿರುವು

7 Apr 2026 5:24 pm
ಪಶ್ಚಿಮ ಬಂಗಾಳ SIR ಪ್ರಕ್ರಿಯೆಯಲ್ಲಿ ಬರೋಬ್ಬರಿ 90 ಲಕ್ಷ ಮತದಾರರು ಹೊರಕ್ಕೆ; ಲಾಭ-ನಷ್ಟ ಹೊರತಾದ ರಾಜಕೀಯ ಪರಿಣಾಮಗಳು

ಚುನಾವಣಾ ಆಯೋಗದ ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆ ದೇಶಾದ್ಯಂತ ಸಂಚಲನ ಸೃಷ್ಟಿಸಿದೆ. ಅದರಲ್ಲೂ ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿರುವ ಪಶ್ಚಿಮ ಬಂಗಾಳದಲ್ಲಿ, SIR ಪ್ರಕ್ರಿಯೆಯಿಂದಾಗಿ ಸುಮಾರು 90 ಲಕ್ಷ ಮತದಾರರು ಪಟ್ಟಿಯಿ

7 Apr 2026 5:12 pm
ಉಪ ಚುನಾವಣೆ ಹೊಸ್ತಿಲಲ್ಲೇ ನಾಯಕತ್ವ ಬದಲಾವಣೆ ಚರ್ಚೆ: ಕಿಡಿ ಹೊತ್ತಿಸಿದ ಪರಮೇಶ್ವರ್ ಮಾತು, ಡಿಕೆ ಬ್ರದರ್ಸ್ ತಿರುಗೇಟು

ಉಪ ಚುನಾವಣೆ ಹೊಸ್ತಿಲಲ್ಲೇ ನಾಯಕತ್ವ ಬದಲಾವಣೆ ಚರ್ಚೆ ಶುರುವಾಗಿದೆ. ಗೃಹ ಸಚಿವ ಡಾ. ಜಿ ಪರಮೇಶ್ವರ್ ನೀಡಿರುವ ಹೇಳಿಕೆಗೆ ಡಿಸಿಎಂ ಡಿಕೆ ಶಿವಕಮಾರ್ ಹಾಗೂ ಮಾಜಿ ಸಂಸದ ಡಿಕೆ ಸುರೇಶ್ ಪ್ರತಿಕ್ರಿಯೆ ನೀಡಿದ್ದಾರೆ. ರಾಜ್ಯದಲ್ಲಿ ಅಧ

7 Apr 2026 5:11 pm
ಚೆನ್ನೈ ಕಂಪನಿ ತನ್ನ 12 ಉದ್ಯೋಗಿಗಳಿಗೆ ಐಷಾರಾಮಿ ಆಡಿ A4 ಕಾರ್‌ ಉಡುಗೊರೆ! ಬದಲಾಯ್ತು ನಗದು ಬೋನಸ್‌ ಪದ್ಧತಿ

ಚೆನ್ನೈ ಮೂಲದ ಕಂಪನಿಯೊಂದು ಉದ್ಯೋಗಿಗಳಿಗೆ ಐಷಾರಾಮಿ ಕಾರುಗಳನ್ನು ಉಡುಗೊರೆಯಾಗಿ ನೀಡಿದೆ. ಈ ಮೂಲಕ ನಿಷ್ಠಾವಂತ ಉದ್ಯೋಗಿಗಳಿಗೆ ಪ್ರೋತ್ಸಾಹ ನೀಡಿದೆ. ರೆಫೆಕ್ಸ್ ಗ್ರೂಪ್ 12 ಮಂದಿ ಉದ್ಯೋಗಿಗಳಿಗೆ ಆಡಿ ಎ4 ಕಾರು ಕೊಟ್ಟಿದೆ. ಇತ್ತ

7 Apr 2026 4:58 pm
Tamil Nadu Election : ಡಿಎಂಕೆ ಆಂತರಿಕಾ ಸಮೀಕ್ಷಾ ವರದಿ ಲೀಕ್ - NDA ಮೈತ್ರಿಕೂಟಕ್ಕೆ ಎಷ್ಟು ಸ್ಥಾನ?

TN Election and DMK Survey : ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಪಕ್ಷಕ್ಕೆ ಎಷ್ಟು ಸ್ಥಾನ ಬರಬಹುದು ಎನ್ನುವ ಆಂತರಿಕ ಸಮೀಕ್ಷೆಯನ್ನು ಆಡಳಿತಾರೂಢ ಡಿಎಂಕೆ ನಡೆಸಿತ್ತು. ಅದರ ಪ್ರಕಾರ, ಡಿಎಂಕೆ ಮೈತ್ರಿಕೂಟ ಅಧಿಕಾರವನ್ನು ಉಳಿಸಿಕೊಳ್ಳಲಿದೆ.

7 Apr 2026 4:07 pm
16 ವರ್ಷಗಳಿಂದ ಅಡಗಿದ್ದ ಪಾಕಿಸ್ತಾನಿ ಲಷ್ಕರ್ ಉಗ್ರ ಅಬು ಹುರೇರಾನನ್ನು ಬಂಧಿಸಿದ ಜಮ್ಮು ಕಾಶ್ಮೀರ ಪೊಲೀಸ್

ಮಹತ್ವದ ಕಾರ್ಯಾಚರಣೆಯೊಂದರಲ್ಲಿ ಜಮ್ಮು ಮತ್ತು ಕಾಶ್ಮೀರ ಪೊಲೀಸರು 16 ವರ್ಷಗಳ ಕಾಲ ತಲೆ ಮರೆಸಿಕೊಂಡಿದ್ದ ಪಾಕಿಸ್ತಾನಿ ಭಯೋತ್ಪಾದಕ ಅಬ್ದುಲ್ಲಾ ಅಲಿಯಾಸ್ ಅಬು ಹುರೇರಾ ಸೇರಿದಂತೆ ಐದು ವ್ಯಕ್ತಿಗಳನ್ನು ಬಂಧಿಸಿದ್ದಾರೆ. ಈತನಿ

7 Apr 2026 4:03 pm
ಮೈಸೂರಿನ 147 ಗ್ರಾ.ಪಂಚಾಯಿತಿಗಳು ‘ಕ್ಷಯ ಮುಕ್ತ ಗ್ರಾಪಂ’ ಎಂದು ಘೋಷಣೆ: ಯಾವ್ಯಾವ ತಾಲೂಕಿನಲ್ಲಿ ಎಷ್ಟು?

ಮೈಸೂರನ್ನು ಕ್ಷಯಮುಕ್ತ ಜಿಲ್ಲೆಯಾಗಿಸುವ ಉದ್ದೇಶದಿಂದಿ ಆರೋಗ್ಯ ಇಲಾಖೆ ನಡೆಸುತ್ತಿರುವ ಯೋಜನೆಗೆ ಯಶಸ್ವಿಯಾಗಿದ್ದು, ಜಿಲ್ಲೆಯ ಸುಮಾರು 147 ಗ್ರಾಪಂಗಳು ಕ್ಷಯ ಮುಕ್ತವಾಗಿದ್ದು, ಅವುಗಳನ್ನು ‘ಕ್ಷಯ ಮುಕ್ತ ಗ್ರಾಪಂ’ ಎಂದು ಘೋಷ

7 Apr 2026 3:59 pm
ನೇಹಾ ಹಿರೇಮಠ ಹತ್ಯೆ ಆರೋಪಿಗೂ ಸಮೀರ್ ಮುಲ್ಲಾಗೂ ಸಂಬಂಧಿ ಇದೆ: ಅದೇ ಮಾದರಿ ಬಳಕೆ - ಸತ್ಯಬಿಚ್ಚಿಟ್ಟ ತಂದೆ

ಹುಬ್ಬಳ್ಳಿಯಲ್ಲಿ ವರ್ಷಗಳ ಹಿಂದೆ ನಡೆದ ನೇಹಾ ಹಿರೇಮಠ ಹತ್ಯೆ ಆರೋಪಿಗೂ ಸಮೀರ್ ಮುಲ್ಲಾಗೂ ಸಂಬಂಧಿ ಇದೆ ಎಂದು ನಿರಂಜನ ಹಿರೇಮಠ ಆರೋಪ ಮಾಡಿದ್ದಾರೆ. ಮಾತ್ರವಲ್ಲದೇ, ಇಬ್ಬರೂ ಒಂದೇ ಜಿಮ್‌ನ ತರಬೇತುದಾರರಾಗಿದ್ದು, ನನ್ನ ಮಗಳಿಗೂ

7 Apr 2026 3:30 pm
ನರೇಂದ್ರ ಮೋದಿ ಸುಳ್ಳು ಹೇಳುತ್ತಾರೆಂದು ಅಂದುಕೊಂಡಿರಲಿಲ್ಲ; ಡಿಕೆ ಶಿವಕುಮಾರ್‌ ಕೊನೆ ಅಸ್ತ್ರ ಔಟ್‌!

ಕರ್ನಾಟಕದಲ್ಲಿ ದಾವಣಗೆರೆ ದಕ್ಷಿಣ ವಿಧಾನಸಭೆ ಕ್ಷೇತ್ರ ಮತ್ತು ಬಾಗಲಕೋಟೆ ಕ್ಷೇತ್ರಕ್ಕೆ ಉಪಚುನಾವಣೆ ನಡೆಯುತ್ತಿದೆ. ಅದೇ ರೀತಿ ದೇಶದಲ್ಲಿ ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆಯೂ ನಡೆಯುತ್ತಿದೆ. ಕರ್ನಾಟಕದ ಉಪಮುಖ್ಯಮಂತ್ರಿ

7 Apr 2026 3:25 pm
ಅಹಮದಾಬಾದ್: ರೆಡಿ ಮೇಡ್ ಹಿಟ್ಟಿನಿಂದ ತಯಾರಿಸಿದ ದೋಸೆ ಸೇವಿಸಿ ಇಬ್ಬರು ಮಕ್ಕಳು ಸಾವು, ಪೋಷಕರ ಸ್ಥಿತಿ ಗಂಭೀರ

ಅಹಮದಾಬಾದ್‌ನ ಚಾಂದ್‌ಖೇಡಾ ಪ್ರದೇಶದಲ್ಲಿ ಸಿದ್ಧಪಡಿಸಿದ ದೋಸೆ ಹಿಟ್ಟು ಸೇವಿಸಿ ಎರಡು ವರ್ಷದ ಮಗು ಹಾಗೂ ಮೂರು ತಿಂಗಳ ಕಂದಮ್ಮ ಮೃತಪಟ್ಟಿರುವ ಘಟನೆ ನಡೆದಿದೆ. ವಿಮಲ್ ಪ್ರಜಾಪತಿ ಎಂಬುವವರು ಸ್ಥಳೀಯ ಡೈರಿಯಿಂದ ತಂದಿದ್ದ ದೋಸೆ

7 Apr 2026 3:14 pm
ಬಂಗಾಳದ ಮೇಲೆ ಕಣ್ಣಿಟ್ಟರೆ ಪಾಕ್ ಎಷ್ಟು ತುಂಡಾಗುತ್ತೋ ದೇವರೇ ಬಲ್ಲ: ಪಾಕ್‌ ʼಕೋಲ್ಕತ್ತಾʼ ಬೆದರಿಕೆಗೆ 1971ರ ಇತಿಹಾಸ ನೆನಪಿಸಿ ರಾಜನಾಥ್‌ ಸಿಂಗ್‌ ತಿರುಗೇಟು

ಭಾರತ ಪಾಕ್‌ ಮೇಲೆ ದಾಳಿ ನಡೆಸಿದರೆ ನಾವು ಕೊಲ್ಕತ್ತಾ ಮೇಲೆ ದಾಳಿ ನಡೆಸುತ್ತೇವೆ ಎಂಬ ಪಾಕ್‌ ರಕ್ಷಣಾ ಸಚಿವ ಖವಾಜ ಆಸಿಫ್‌ ಪ್ರಚೋದನಾಕಾರಿ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿರುವ ಭಾರತದ ರಕ್ಷಣಾ ಸಚಿವ ರಾಜನಾಥ್‌ ಸ

7 Apr 2026 2:54 pm
ಅಮಿತ್ ಶಾ - ಪಿಣರಾಯಿ ರಹಸ್ಯ ಸಭೆ? ಚುನಾವಣೆ ಹೊಸ್ತಿಲಲ್ಲಿ ಕೇರಳ ಸಿಎಂಗೆ ಕಾಂಗ್ರೆಸ್ ಬಹಿರಂಗ ಪತ್ರ

KC Vengulgopal letter to Pinarayi Vijayan : ಕೇರಳದಲ್ಲಿ ವಿಧಾನಸಭಾ ಚುನಾವಣೆಗೆ ಎರಡು ದಿನ ಬಾಕಿಯಿದೆ. ಪಿಣರಾಯಿ ಸರ್ಕಾರ, ಬಿಜೆಪಿಯ ಬಿಟೀಂ ಎಂದು, ರಾಹುಲ್ ಗಾಂಧಿ ಆದಿಯಾಗಿ, ಕಾಂಗ್ರೆಸ್ ನಾಯಕರು ಆಪಾದಿಸಿಕೊಂಡು ಬರುತ್ತಿದ್ದರು. ಈಗ, ಎಐಸಿಸಿ ಪ್ರಧಾನ ಕಾ

7 Apr 2026 2:14 pm
ಮಂಗಳವಾರ ರೈಲು ಪ್ರಯಾಣ ಮಾಡಬೇಡಿ; ಇರಾನ್‌ ಜನತೆಗೆ ಇಸ್ರೇಲ್‌ ಸಲಹಾ ರೂಪದ ಎಚ್ಚರಿಕೆ! ಏನು ಕಾದಿದೆ?

ಇಂದು ಅಂದರೆ ಏ.7 (ಮಂಗಳವಾರ) ನಿಮ್ಮ ರೈಲು ಪ್ರಯಾಣದ ಯೋಜನೆಗಳನ್ನು ರದ್ದುಗೊಳಿಸುವುದು ಒಳ್ಳೆಯದು.. ಇದು ಇರಾನ್‌ ಜನತೆಗೆ ಇಸ್ರೇಲ್‌ ನೀಡಿರುವ ಸಲಹೆ. ಇದನ್ನು ಸಲಹೆ ಎನ್ನುತ್ತೀರೋ ಅಥವಾ ಎಚ್ಚರಿಕೆ ಎನ್ನುತ್ತೀರೋ ನಿಮಗೆ ಬಿಟ್ಟಿ

7 Apr 2026 1:54 pm
ಆನ್‌ಲೈನ್ ಗೇಮಿಂಗ್ ವ್ಯಸನದ ಯುವಕರನ್ನು ನೈಜ ಜಗತ್ತಿಗೆ ಪರಿಚಯಿಸಿದ ಒಂದು ತಂತ್ರ: ವ್ಯಕ್ತಿಯ ಪುನರುಜ್ಜೀವನದ ಕಥೆಯಿದು?

ಇತ್ತೀಚಿನ ದಿನಗಳಲ್ಲಿ ನೈಜ ಜಗತ್ತಿಗಿಂತ ಹೆಚ್ಚಾಗಿ ಯುವ ಸಮುದಾಯ ಆನ್ಲೈನ್‌ ಗೇಮಿಂಗ್‌ ಗೀಳಿಗೆ ಬಿದ್ದು, ವರ್ಚುಚಲ್‌ ಜಗತ್ತಿನಲ್ಲೇ ಜೀವಿಸುವುದ ಜಾಸ್ತಿ. ಇದು ಅವರನ್ನು ಕೇವಲ ತಮ್ಮ ಸುತ್ತಲಿನ ಪರಿಸರದಿಂದ ಮಾತ್ರವಲ್ಲದೆ, ತಮ

7 Apr 2026 1:43 pm
ಜಯಮೃತ್ಯುಂಜಯ ಸ್ವಾಮೀಜಿ ವಿರುದ್ಧ ಲೈಂಗಿಕ ಕಿರುಕುಳ ಆರೋಪ; ಬೆಂಗಳೂರು ಮಹಿಳೆಯಿಂದ ಮಹಿಳಾ ಆಯೋಗಕ್ಕೆ ದೂರು!

ಕೂಡಲ ಸಂಗಮದ ಪಂಚಮಸಾಲಿ ಪೀಠದ ಜಯಮೃತ್ಯುಂಜಯ ಸ್ವಾಮೀಜಿ ಮೇಲೆ ಲೈಂಗಿಕ ಕಿರುಕುಳ ಆರೋಪ ದಾಖಲಾಗಿದೆ. ಬೆಂಗಳೂರು ಮೂಲದ ಮಹಿಳೆಯು ಸ್ವಾಮೀಜಿ ತನ್ನ ವಿಡಿಯೋ ಮಾಡಿಕೊಂಡು ಬೆದರಿಕೆ ಹಾಕುತ್ತಿದ್ದಾರೆ ಎಂದು ಆರೋಪ ಮಾಡಿದ್ದಾರೆ. ಕರ್

7 Apr 2026 1:37 pm
ದಾವಣಗೆರೆ ದಕ್ಷಿಣ, ಬಾಗಲಕೋಟೆ ಉಪ ಚುನಾವಣೆ: ರೆಬೆಲ್ಸ್ ಗಳಿಗೆ ನಾಯಕರಾದ್ರಾ ಎಚ್ ಡಿ ಕುಮಾರಸ್ವಾಮಿ?

ದಾವಣಗೆರೆ ದಕ್ಷಿಣ ಹಾಗೂ ಬಾಗಲಕೋಟೆ ಉಪಚುನಾವಣಾ ಕದನ ಆಡಳಿತ ರೂಢ ಕಾಂಗ್ರೆಸ್‌ಗೆ ಪ್ರತಿಷ್ಠೆಯ ಪ್ರಶ್ನೆಯಾದರೆ, ಪ್ರತಿಪಕ್ಷಗಳಾದ ಬಿಜೆಪಿ ಹಾಗೂ ಜೆಡಿಎಸ್‌ಗೆ ಗೆಲ್ಲಲೇಬೇಕೆಂಬ ಹಠ. ಹೀಗಾಗಿ ಮೂರೂ ಪಕ್ಷಗಳ ರಾಜ್ಯ ನಾಯಕರು ಉಪಕ

7 Apr 2026 1:24 pm
ಸಿಹಿ ಸುದ್ದಿ; ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ 5 ಕೆಜಿ ಛೋಟು ಸಿಲಿಂಡರ್ ಹಂಚಿಕೆ ದ್ವಿಗುಣ; ಯಾರಿಗೆ ಪ್ರಯೋಜನ?

ಸುದೀರ್ಘ ಮಧ್ಯಪ್ರಾಚ್ಯ ಬಿಕ್ಕಟ್ಟಿನಿಂದಾಗಿ ಭಾರತದಲ್ಲಿ ಎಲ್‌ಪಿಜಿ ವಿತರಣಾ ವ್ಯವಸ್ಥೆಯಲ್ಲಿ ವ್ಯತ್ಯಯ ಕಂಡುಬರುತ್ತಿದ್ದು, ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಈ ಬಿಕ್ಕಟಿಗೆ ಹಂತ ಹಂತವಾಗಿ ಪರಿಹಾ

7 Apr 2026 12:55 pm
2027 ರ ಜನಗಣತಿ ಸಮೀಕ್ಷಾ ಕಾರ್ಯಕ್ಕೆ ಆರೋಗ್ಯ ಇಲಾಖೆ ನೌಕರರ ನಿಯೋಜನೆ, ರೋಗಿಗಳಿಗೆ ಸಂಕಷ್ಟ

2027 ರ ಜನಗಣತಿ ಕಾರ್ಯಕ್ಕೆ ಆರೋಗ್ಯ ಇಲಾಖೆಯ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದ್ದು ರೋಗಿಗಳಲ್ಲಿ ಆತಂಕ ಮೂಡಿಸಿದೆ. ಜನಗಣತಿಯಂತಹ ಆಡಳಿತಾತ್ಮಕ ಕೆಲಸಗಳಿಗೆ ವೈದ್ಯಕೀಯ ಸಿಬ್ಬಂದಿಯನ್ನು ಬಳಸಿಕೊಳ್ಳುತ್ತಿರುವುದು ಆರೋಗ್ಯ ವ

7 Apr 2026 12:55 pm
ಟ್ರಂಪ್‌ ಡೆಡ್‌ಲೈನ್‌ ಅಂತ್ಯಕ್ಕೂ ಮುನ್ನ ವಿಶ್ವಸಂಸ್ಥೆಯಲ್ಲಿ ಹೊರ್ಮುಜ್ ಸುರಕ್ಷತೆಯ ಪರಿಷ್ಕೃತ ನಿರ್ಣಯದ ಮತದಾನಕ್ಕೆ ಸಿದ್ದತೆ

ಮಧ್ಯಪ್ರಾಚ್ಯದಲ್ಲಿ ಯುದ್ಧದಿಂದಾಗಿ ಹೊರ್ಮುಜ್‌ ಜಲಸಂಧಿ ಸ್ಥಗಿತಗೊಂಡಿದ್ದು, ಇದನ್ನು ಮುಕ್ತಗೊಳಿಸಲು ಇರಾನ್‌ ಗೆ ಟ್ರಂಪ್‌ ನೀಡಿರುವ ಡೆಡ್‌ ಲೈನ್‌ ಬೆನ್ನಲ್ಲೇ, ಇದೀಗ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಹೊರ್ಮುಜ್‌ ಜಲಸಂಧಿ

7 Apr 2026 12:41 pm
ಗ್ಯಾಸ್ ಇಲ್ಲದಿದ್ದರೆ ಪೆಟ್ರೋಲ್ ಹಾಕಿ ಓಡಿಸಿ - ಪ್ರಲ್ಹಾದ್ ಜೋಶಿ : ಕೇಂದ್ರ ಸಚಿವರಿಗೆ ಕಾಂಗ್ರೆಸ್ 3 ಪ್ರಶ್ನೆಗಳು

Use Petrol instead of Gas : ಆಟೋ ಚಾಲಕರು ಗ್ಯಾಸ್ ಸಮಸ್ಯೆ ಇದ್ದರೆ ಪೆಟ್ರೋಲ್ ಬಳಸಿಕೊಳ್ಳಿ ಎನ್ನುವ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿಕೆಗೆ ಕಾಂಗ್ರೆಸ್ ತಿರುಗೇಟು ನೀಡಿದೆ. ಮೂರು ಪ್ರಶ್ನೆಗಳನ್ನು ಕಾಂಗ್ರೆಸ್, ಸಚಿವರಿಗೆ ಕೇಳಿದೆ. ಬ್ರೆಡ

7 Apr 2026 11:56 am
ಬಂಗಾಳದ ಮೇಲೆ ಕಣ್ಣಿಟ್ಟರೆ ಸುಮ್ಮನಿರಲ್ಲ, ಮನೆಗೇ ನುಗ್ಗಿ ಕೊಲ್ಲುತ್ತೇವೆ; ಪಾಕ್ ಸಚಿವನಿಗೆ ಅಭಿಷೇಕ್ ಬ್ಯಾನರ್ಜಿ ತಿರುಗೇಟು

ಭಾರತದೊಂದಿಗೆ ಸಂಘರ್ಷ ಉಂಟಾದರೆ ಕೋಲ್ಕತ್ತಾವನ್ನು ಗುರಿಯಾಗಿಸುವುದಾಗಿ ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್ ನೀಡಿದ್ದ ಹೇಳಿಕೆಗೆ ಅಭಿಷೇಕ್ ಬ್ಯಾನರ್ಜಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೇಂದ್ರದಲ್ಲಿ ಮಮತಾ ಬ್ಯಾನರ್

7 Apr 2026 11:43 am
ಬೆಂಗಳೂರು ರೈಲ್ವೆ ನಿಲ್ದಾಣದಲ್ಲಿ 7 ವರ್ಷ ಭಿಕ್ಷಾಟನೆಗೆ ಗುಡ್‌ಬೈ ಹೇಳಿ, ಸ್ವಂತ ಉದ್ಯಮದಿಂದ ಸ್ವಾವಲಂಬಿ ಬದುಕು ರೂಪಿಸಿಕೊಂಡ ಕೊಪ್ಪಳದ ಲಿಂಗತ್ವ ಅಲ್ಪಸಂಖ್ಯಾತ

ಸಮಾಜದ ಮುಕ್ಯ ವಾಹಿನಿಗೆ ಬರಬೇಕು, ಗೌರವಯುತವಾಗಿ ಬದುಕಬೇಕು, ಎಲ್ಲರಂತೆ ದುಡಿಯಬೇಕು ಎಂಬ ಆಸೆ ಲಿಂಗತ್ವ ಅಲ್ಪಸಂಖ್ಯಾತರಲ್ಲಿಯೂ ಇರುತ್ತದೆ. ಆದರೆ ಸಮಾಜ ಅವರನ್ನು ನೋಡುವ ದೃಷ್ಟಿ ಬದಲಾಗಬೇಕಿದೆ. ಅಲ್ಲದೆ ಸರಕಾರದಿಂದ ಪ್ರೋತ್ಸ

7 Apr 2026 11:31 am
ತಿಂಗಳೊಳಗೆ ಉದ್ಘಾಟನೆ ಎಂದಿದ್ದರು ಸಚಿವ ಸೋಮಣ್ಣ; ರಾಮನಗರ ರೈಲ್ವೆ ನಿಲ್ದಾಣ ಕಾಮಗಾರಿ ಆಮೆಗತಿ!

ರಾಮನಗರ ರೈಲು ನಿಲ್ದಾಣದ ಆಧುನೀಕರಣ ಕಾಮಗಾರಿ ನಡೆಯುತ್ತಿರುವುದರಿಂದ ನಿಲ್ದಾಣದ ಸುತ್ತಮುತ್ತ ತೋಡು-ತುಂಬುಗಳೇ ಕಾಣಿಸುತ್ತಿವೆ. ಇನ್ನೊಂದೆಡೆ ಇದರಿಂದಾಗಿ ಪ್ರಯಾಣಿಕರು ದಿನನಿತ್ಯ ಧೂಳಿನ ಮಜ್ಜನ ಮಾಡುವ ಸ್ಥಿತಿ ನಿರ್ಮಾಣವಾ

7 Apr 2026 11:07 am
Gold Rate Fall: ಚಿನ್ನದ ಬೆಲೆ ಮತ್ತೆ ಇಳಿಕೆ : 1.37 ಲಕ್ಷ ರೂಗೆ ಇಳಿದ ಆಭರಣ ಚಿನ್ನ, ಬೆಳ್ಳಿ ಬೆಲೆ ತಟಸ್ಥ

ಚಿನ್ನ ಬೆಳ್ಳಿ ದರದಲ್ಲಿ ನಿರಂತರವಾಗಿ ಏರಿಳಿತ ಆಗುತ್ತಿದ್ದು, ಈ ವಾರದ ಎರಡು ದಿನವೂ ಬೆಲೆ ಇಳಿಕೆ ದಾಖಲಾಗಿದೆ. ಮಧ್ಯಪ್ರಾಚ್ಯ ಸಂಘರ್ಷದ ಹಿನ್ನೆಲೆ ತೈಲ ಬೆಲೆಗಳು ಏರಿ, ಹಣದುಬ್ಬರದಭೀತಿ ಹೆಚ್ಚಾಗುತ್ತಿದೆ. ಈ ಪರಿಣಾಮದಂದಾಗಿ ಜ

7 Apr 2026 10:51 am
ಕೊನೆಗೂ ಅಮರಾವತಿಯೇ ಆಂಧ್ರ ಪ್ರದೇಶದ ರಾಜಧಾನಿ : 12 ವರ್ಷಗಳ ಅನಿಶ್ಚಿತತೆಗೆ 3 ಕಾರಣಗಳು

Andhra Capital Amaravati : ಆಂಧ್ರ ಪ್ರದೇಶದ ರಾಜಧಾನಿಯಾಗಿ ಅಮರಾವತಿ ಎನ್ನುವ ಅಧಿಕೃತ ಘೋಷಣೆ ಹೊರಬಿದ್ದಿದೆ. ಅಖಂಡ ಆಂಧ್ರ ವಿಭಜನೆ ಆದಾಗಿನಿಂದಲೂ, ಆಂಧ್ರದ ರಾಜಧಾನಿಯ ಬಗ್ಗೆ ಹಲವು ಗೊಂದಲಗಳಿದ್ದವು. ವೈಎಸ್ ಜಗನ್ಮೋಹನ್ ರೆಡ್ಡಿ ಮುಖ್ಯಮಂತ್ರ

7 Apr 2026 10:16 am
ಕಾಂಗ್ರೆಸ್‌ ಒಳಬಿಕ್ಕಟ್ಟಿನ ನಡುವೆ ಕೇರಳ ಸಿಎಂ ಸ್ಥಾನಕ್ಕೆ ನಾಯರ್‌ಗಳ ಪೈಪೋಟಿ; ತಿರುವು ಮುರುವಿನ ರಾಜಕಾರಣದಲ್ಲಿ ಯಾರಿಗೆ ಕೇರಳ?

ಕೇರಳದಲ್ಲಿ ಚುನಾವಣೆಯ ಕಣ ರಂಗೇರಿದ್ದು, ಕಾಂಗ್ರೆಸ್‌ ಪಕ್ಷ ತನ್ನ ಆಂತರಿಕ ಒಡಕಿನ ನಡುವೆಯೂ ಮುನ್ನುಗ್ಗುತ್ತಿದ್ದು, ಕಾಂಗ್ರೆಸ್‌ ನೇತೃತ್ವದ ಯುಡಿಎಫ್‌ ಮತ್ತು ಸಿಪಿಐಎಂ ಮುಂದಾಳತ್ವದ ಎಲ್‌ಡಿಎಫ್‌ ನಡುವೆ ಪೈಪೋಟಿ ಎದುರಾಗಿ

7 Apr 2026 9:34 am
ಬಂಜರು ನೆಲದಲ್ಲಿ ವಿದೇಶಿ ತಳಿಯ ಬೆಳೆ ಬೆಳೆದ ರೈತ ಮಹಿಳೆ , 1 ಕೆಜಿ ಮಾವು 1 ಲಕ್ಷ ರೂಗೆ ಮಾರಾಟ

ವಿಜಯಪುರ ಜಿಲ್ಲೆಯ ಇಂಡಿ ನಗರದ ಪ್ರಗತಿಪರ ರೈತ ಮಹಿಳೆ ರಾಜಶ್ರೀ ಅನಂತ ಜೈನ ಅವರು ವಿಶ್ವದ ಅತ್ಯಂತ ದುಬಾರಿ ತಳಿ ಎಂದೇ ಖ್ಯಾತಿಯಾದ ಜಪಾನ್ ಮೂಲದ 'ಮಿಯಾಝಕಿ' ಮಾವನ್ನು ಬೆಳೆಯುವ ಮೂಲಕ ಗಮನಸೆಳೆದಿದ್ದಾರೆ. ಕೇವಲ 10 ಗುಂಟೆ ಜಮೀನಿನಲ

7 Apr 2026 9:19 am
ನೈಋುತ್ಯ ರೈಲ್ವೆಯಿಂದ ನಗರ ವ್ಯಾಪ್ತಿಯಲ್ಲಿ ರೈಲಿಗೆ ಶೀಘ್ರವೇ ʼಕವಚʼ ತಂತ್ರಜ್ಞಾನ; 2ನೇ ಹಂತದಲ್ಲಿ 456ಕಿ.ಮೀ ಮಾರ್ಗದಲ್ಲಿ ಕಾಮಗಾರಿ

ನೈಋತ್ಯ ರೈಲ್ವೆಯ ಬೆಂಗಳೂರು ವಿಭಾಗ ವ್ಯಾಪ್ತಿಯಲ್ಲಿ ಕವಚ ತಂತ್ರಜ್ಞಾನ ಅಳವಡಿಕೆಯ ಮುಂದುವರೆದ ಭಾಗವಾಗಿ 2ನೇ ಹಂತದಲ್ಲಿ ಸುಮಾರು 456 ಕಿ.ಮೀ ಉದ್ದದ ಮಾರ್ಗದಲ್ಲಿ ಕಾಮಗಾರಿಗೆ ಸಿದ್ದತೆ ನಡೆಯುತ್ತಿದೆ. ಇದರ ಸುರಕ್ಷತೆ ವ್ಯವಸ್ಥೆ

7 Apr 2026 8:51 am
’ಸನ್ ಟಿವಿ, BSNL ಸಂಸ್ಥೆಯ ಕೇಬಲ್ ಕಳ್ಳ ’ : ಪರೋಕ್ಷವಾಗಿ, ಡಿಎಂಕೆ ವಿರುದ್ದ ಅಣ್ಣಾಮಲೈ ವಾಗ್ದಾಳಿಯ ಪರಿಯಿದು

Annamalai Vs DMK : ವಿಧಾನಸಭಾ ಚುನಾವಣೆಯ ಹೊಸ್ತಿಲಲ್ಲಿರುವ ತಮಿಳುನಾಡಿನಲ್ಲಿ ಡಿಎಂಕೆ ಮತ್ತು ಬಿಜೆಪಿ - ಎಐಎಡಿಎಂಕೆ ಮೈತ್ರಿಕೂಟದ ಸದಸ್ಯ ಪಕ್ಷಗಳ ವಾಕ್ಸಮರ ತಾರಕಕ್ಕೇರುತ್ತಿದೆ. ತ್ರಿಭಾಷಾ ಸೂತ್ರದ ಬಗ್ಗೆ ತಗಾದೆ ತೆಗೆಯುತ್ತಿರುವ ಡಿ

7 Apr 2026 8:47 am
ಎಲ್‌ಪಿಜಿ ದುರ್ಬಳಕೆ ತಡೆಗೆ ನಿಗಾ, ಸದ್ಯವೇ ಏಜೆನ್ಸಿ ಮಾಲೀಕರು, ಅಧಿಕಾರಿಗಳ ಸಭೆಗೆ ನಿರ್ಧಾರ

ನಗರ ಪ್ರದೇಶದಲ್ಲಿ ಗೃಹಬಳಕೆಯ ಸಿಲಿಂಡರ್‌ ಬುಕ್‌ಮಾಡಿ 40 ರಿಂದ 50 ದಿನವಾದರೂ ಇನ್ನು ಬಂದಿಲ್ಲಎಂಬ ದೂರು ಯಥೇಚ್ಛವಾಗಿದೆ. ಈ ಕಾರಣದಿಂದಲೇ ಗ್ಯಾಸ್‌ ಏಜೆನ್ಸಿಗಳ ಎದುರು ಗ್ರಾಹಕರು ಸಾಲುಗಟ್ಟಿ ನಿಂತು ವಾಗ್ವಾದ ನಡೆಸುತ್ತಾ ಆಕ್ರ

7 Apr 2026 7:29 am
ಬಾಳೆಹಣ್ಣಿಗೆ ಬಂಗಾರದಂತ ಬೆಲೆ, ರೈತರಿಗೆ ದಾಖಲೆಯೇ ಸರಿ!

ಮಳೆಯ ಕೊರತೆಯಿಂದಾಗಿ ಬೋರ್‌ವೆಲ್‌ಗಳು ಬತ್ತಿ ಹೋಗಿದ್ದು, ತೇವಾಂಶವಿಲ್ಲದೆ ಬಾಳೆ ಗಿಡಗಳು ಪೋಷಕಾಂಶಗಳ ಕೊರತೆ ಎದುರಿಸುತ್ತಿವೆ. ಫಸಲು ಬರುವ ಹಂತದಲ್ಲಿದ್ದ ಗೊನೆಗಳು ಗಾತ್ರದಲ್ಲಿಚಿಕ್ಕದಾಗಿದ್ದು, ಗುಣಮಟ್ಟದ ಮೇಲೆ ಪ್ರಭಾವ

7 Apr 2026 7:12 am
ರಾಜ್ಯದ 2 ಪ್ರತಿಷ್ಠಿತ ಖಾಸಗಿ ಆಸ್ಪತ್ರೆಗಳಿಗೆ ರೆಫರಲ್‌ ವಿನಾಯಿತಿ; ನೇರವಾಗಿ ತೆರಳಿದ್ರೆ ಉಚಿತ ಚಿಕಿತ್ಸೆ: ಸರ್ಕಾರ ಆದೇಶ

ರಾಜ್ಯದ ವಿಜಯಪುರ ಹಾಗೂ ಚಿಕ್ಕಬಳ್ಳಾಪುರದ 2 ಪ್ರತಿಷ್ಠಿತ ಆಸ್ಪತ್ರೆಗಳಿಗೆ ರೆಫರಲ್‌ನಿಂದ ವಿನಾಯಿತಿ ನೀಡಿ ಸರ್ಕಾರ ಆದೇಶ ಹೊರಡಿಸಿದೆ. ಚಿಕ್ಕಬಳ್ಳಾಪುರದ ಶ್ರೀ ಸತ್ಯಸಾಯಿ ಸರಳ ಮೆಮೋರಿಯಲ್‌ ಆಸ್ಪತ್ರೆ ಹಾಗೂ ವಿಜಯಪುರದ ಬಿಎ

6 Apr 2026 9:21 pm
Delimitation : 'ಉತ್ತರ ಭಾರತೀಯರು ವೋಟ್ ಹಾಕಲ್ಲಾಂತ ಕಾಂಗ್ರೆಸ್ ಒಪ್ಪಿಕೊಂಡಂತಿದೆ' - ಬಿಜೆಪಿ ವ್ಯಂಗ್ಯ

Union Government Delimitation Exercise : ಕ್ಷೇತ್ರ ಪುನರ್ ವಿಂಗಡಣೆ ವಿಚಾರದಲ್ಲಿ ಕಾಂಗ್ರೆಸ್ ವಿನಾ ಕಾರಣ ತಗಾದೆ ಎತ್ತುತ್ತಿದೆ. ಇವರ ಹೇಳಿಕೆಯನ್ನು ನೋಡಿದರೆ, ಉತ್ತರ ಭಾರತದಲ್ಲಿ ಇವರಿಗೆ ಗೆಲ್ಲಬೇಕೆಂದು ಇಲ್ಲವೇ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋ

6 Apr 2026 8:58 pm
ಕಸ್ಟಡಿಯಲ್ಲಿದ್ದ ತಂದೆ- ಮಗನಿಗೆ ಚಿತ್ರಹಿಂಸೆ ನೀಡಿ ಕೊಲೆ ಪ್ರಕರಣ: ತಮಿಳುನಾಡಿನ 9 ಪೊಲೀಸರಿಗೆ ಮರಣದಂಡನೆ

ಸಾತಂಕುಲಂ ತಂದೆ-ಮಗನ ಕಸ್ಟಡಿ ಸಾವಿನ ಪ್ರಕರಣದಲ್ಲಿ ಶಿಕ್ಷೆಗೊಳಗಾದ ಒಂಬತ್ತು ಮಂದಿ ಪೊಲೀಸ್ ಸಿಬ್ಬಂದಿಗೆ ಮಧುರೈ ನ್ಯಾಯಾಲಯವು ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಿದ್ದು, ಎಲ್ಲಾ ಒಂಬತ್ತು ಆರೋಪಿಗಳಿಗೂ ಮರಣದಂಡನೆ ವಿಧಿಸಿದೆ.

6 Apr 2026 8:50 pm
KKR Vs PBKS- ಮಿಸ್ಟರಿ ಸ್ಪಿನ್ನರ್ ಗಳಾದ ಸುನಿಲ್ ನರೈನ್-ವರುಣ್ ಚಕ್ರವರ್ತಿ ಕೋಲ್ಕತಾ ಪ್ಲೇಯಿಂಗ್ ಇಲೆವೆನ್ ನಿಂದ ಔಟ್! ಯಾಕೆ?

ಮಿಸ್ಟರಿ ಸ್ರಿನ್ನರ್ ಗಳಾದ ಸುನಿಲ್ ನರೈನ್ ಮತ್ತು ವರುಣ್ ಚಕ್ರವರ್ತಿ ಅವರೇ ಕೋಲ್ಕತಾ ನೈಟ್ ರೈಡರ್ಸ್ ತಂಡದ ಟ್ರಂಪ್ ಕಾರ್ಡ್ ಬೌಲರ್ ಗಳು. ಅವರಿಬ್ಬರಲ್ಲಿ ಒಬ್ಬರು ತಂಡದಲ್ಲಿದ್ದರೂ ಎದುರಾಳಿ ತಂಡ ನಿರಾಳವಾಗುತ್ತದೆ. ಅಂಥದ್ದರ

6 Apr 2026 8:22 pm
ನಟಿ ರಶ್ಮಿಕಾ ಮಂದಣ್ಣಗೆ ತವರಿನ ಉಡುಗೊರೆ; ಕೊಡಗಿನ ಐಷಾರಾಮಿ ವಾಸದ ಮನೆ ಮಗಳ ಹೆಸರಿಗೆ ಬರೆದುಕೊಟ್ಟ ಅಪ್ಪ!

ನಟಿ ರಶ್ಮಿಕಾ ಮಂದಣ್ಣಗೆ ಮದುವೆ ಬಳಿಕ ಮೊದಲ ತವರಿನ ಉಡುಗೊರೆ ಸಿಕ್ಕಿದೆ. ಕೊಡಗಿನ ವಿರಾಜಪೇಟೆಯ ಐಷಾರಾಮಿ ಮನೆಯನ್ನು ಅವರ ಅಂತೆ ಮದನ್‌ ಮಂದಣ್ಣ ಹಾಗೂ ತಾಯಿ ಸುಮನ್ ಮಂದಣ್ಣ ಅವರು ರಶ್ಮಿಕಾ ಹೆಸರಿಗೆ ಖಾತೆ ಬದಲಾವಣೆ ಮಾಡಿಕೊಟ್ಟ

6 Apr 2026 8:12 pm
ಸಂಪೂರ್ಣ ಇರಾನ್‌ ಸರ್ವನಾಶ ಮಾಡುವ ಬೆದರಿಕೆ ಹಾಕಿದ ಡೊನಾಲ್ಡ್‌ ಟ್ರಂಪ್;‌ ಇದೇ ಫೈನಲ್‌ ತಾನೆ ಎಂದ ಮೊಜ್ತಬಾ ಖಮೇನಿ!

ಇರಾನ್‌ ಯುದ್ಧಕ್ಕೆ ಸಂಬಂಧಿಸಿದಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ನೀಡುತ್ತಿರುವ ಹೇಳಿಕೆಗಳು, ಭಾರೀ ಗೊಂದಲವನ್ನು ಸೃಷ್ಟಿಸುತ್ತಿವೆ. ಒಮ್ಮೆ ಇರಾನ್‌ ಜೊತೆಗೆ ಕದನ ವಿರಾಮ ಒಪ್ಪಂದದ ಬಗ್ಗೆ ಮಾತನಾಡುವ ಟ್ರಂಪ್‌, ಮತ

6 Apr 2026 7:52 pm
ಶೃಂಗೇರಿ ಚುನಾವಣೆ ಮತಗಳ ಮರು ಎಣಿಕೆಗೆ ಕರ್ನಾಟಕ ಹೈಕೋರ್ಟ್ ಆದೇಶ! ಕಾಂಗ್ರೆಸ್‌ ಶಾಸಕ ಟಿಡಿ ರಾಜೇಗೌಡ ಸಂಕಷ್ಟ

ಶೃಂಗೇರಿ ಕಾಂಗ್ರೆಸ್‌ ಶಾಸಕರಿಗೆ ಸಂಕಷ್ಟ ಎದುರಾಗಿದೆ. 2023 ರ ಚುನಾವಣೆಯ ಅಂಚೆ ಮತಗಳ ಎಣಿಕೆ ಮಾಡಿ ಮತ್ತೊಮ್ಮೆ ಫಲಿತಾಂಶ ಪ್ರಕಟಿಸಲು ಕರ್ನಾಟಕ ಹೈಕೋರ್ಟ್‌ ಆದೇಶ ನೀಡಿದೆ. ಬಿಜೆಪಿ ಅಭ್ಯರ್ಥಿ ಡಿಎನ್ ಜೀವರಾಜ್ ಸಲ್ಲಿಕೆ ಮಾಡಿದ್

6 Apr 2026 7:48 pm
ಐಸಿಸಿ ಪ್ಲೇಯರ್ ಆಫ್ ದಿ ಮಂತ್ ಪ್ರಶಸ್ತಿಗಾಗಿ ಸಂಜು ಸ್ಯಾಮ್ಸನ್ - ಜಸ್ಪ್ರೀತ್ ಬುಮ್ರಾ ಪೈಪೋಟಿ; ಯಾರಿಗೆ ಕಿರೀಟ?

ICC Player Of The Month- ಐಸಿಸಿ ಟಿ20 ವಿಶ್ವಕಪ್ ಗೆದ್ದ ಟೀಂ ಇಂಡಿಯಾದ ಆರಂಭಿಕ ಬ್ಯಾಟರ್ ಸಂಜು ಸ್ಯಾಮ್ಸನ್ ಮತ್ತು ತಂಡದ ಪ್ರಧಾನ ವೇಗಿ ಜಸ್ಪ್ರಿತ್ ಬುಮ್ರಾ ಮಾರ್ಚ್‌ನ ಐಸಿಸಿ ತಿಂಗಳ ಆಟಗಾರ ಪ್ರಶಸ್ತಿಗೆ ನಾಮನಿರ್ದೇಶಿತಗೊಂಡಿರುವ ಶಾರ್ಟ್‌

6 Apr 2026 7:23 pm
ಕೇರಳ ಚುನಾವಣಾ ಪ್ರಚಾರ ವೇದಿಕೆಯಲ್ಲೇ ಡಿಕೆಶಿಗೆ ಮನವಿ ನೀಡಿದ್ದ ಶರಣ್ಯ ತಾಯಿ! ಕೂಡಲೇ ಕಾರ್ಯಾಚರಣೆಗೆ ಸೂಚಿಸಿದ್ದ ಡಿಸಿಎಂ

ಶರಣ್ಯ ಅವರು ಒಂದು ದಿನ ಧಾರಾಕಾರ ಮಳೆಯ ನಡುವೆ ಊಟವಿಲ್ಲದೆ, ಕೇವಲ ನೀರು ಸೇವಿಸುತ್ತಾ ಕಾಲ ಕಳೆದಿದ್ದಾರೆ. ಕಾಡಿ‌ನಲ್ಲಿ ಸಿಲುಕಿದ್ದ ಈ ಹುಡುಗಿ ಬಹಳ ಧೈರ್ಯವಾಗಿ ಪರಿಸ್ಥಿತಿ ನಿಭಾಯಿಸಿದ್ದಾರೆ. ನಿನ್ನೆ ಸಂಜೆಯೇ ಈಕೆಯ ಪತ್ತೆಯಾ

6 Apr 2026 6:40 pm
ಪಶ್ಚಿಮ ಬಂಗಾಳ ಚುನಾವಣೆ: ಮ್ಯಾಟ್ರೈಜ್, ಚಾಣಕ್ಯ ಸಮೀಕ್ಷೆ ಬಹಿರಂಗ; TMC - BJP ಎಷ್ಟು ಸ್ಥಾನ? ಮೋದಿನಾ ದೀದಿನಾ?

ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ ಕುರಿತು ಎರಡು ಪ್ರತಿಷ್ಠಿತ ಸಮೀಕ್ಷೆ ಹೊರಬಿದ್ದಿವೆ. ಭಾರತದ ಅತ್ಯಂತ ಕುತೂಹಲಕಾರಿ ರಾಜಕೀಯ ಸಮರಕ್ಕೆ ಸಾಕ್ಷಿಯಾಗಲಿದೆ ಎಂದು ಮ್ಯಾಟ್ರೈಜ್ ಮತ್ತು ಚಾಣಕ್ಯ ಸ್ಟ್ರಾಟಜೀಸ್ ಸಮೀಕ್ಷೆಗಳು ಹೇ

6 Apr 2026 6:38 pm
ಮಲ್ಲಿಕಾರ್ಜುನ್‌-ಜಮೀರ್‌ ಅಹ್ಮದ್‌ ದೋಸ್ತಿ ಮಾಡಿಸಿ ದಾವಣಗೆರೆ ಬೆಣ್ಣೆ ದೋಸೆ ರುಚಿ ಸವಿದ ಸಿದ್ದರಾಮಯ್ಯ; ಮನಸ್ಸು ಒಪ್ಪಿದ ಖುಷಿ ನೋಡಿ

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಭರ್ಜರಿ ಚುನಾವಣಾ ಪ್ರಚಾರ ನಡೆಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ದಾವಣಗೆರೆಯ ಪ್ರಸಿದ್ಧ ಬೆಣ್ಣೆ ದೋಸೆ ಸವಿದಿದ್ದಾರೆ. ಈ ಕುರಿತು ತಮ್ಮ ಅಧಿಕೃತ ಎಕ್ಸ್‌ ಅಕೌಂಟ್‌ನಲ್ಲ

6 Apr 2026 6:37 pm
ಬಿವೈ ವಿಜಯೇಂದ್ರ ರಾಜಕೀಯದಲ್ಲಿ ಇನ್ನೂ ನರ್ಸರಿಯಲ್ಲಿದ್ದಾರೆ, ಪ್ರಾಥಮಿಕ ಶಿಕ್ಷಣ ಕೂಡ ಪಡೆದಿಲ್ಲ: ಬಿಕೆ ಹರಿಪ್ರಸಾದ್ ವಾಗ್ದಾಳಿ

ಬಿಜೆಪಿಯವರ ದುರಾಡಳಿತ ಹಾಗೂ ಸುಳ್ಳು ಅಪಪ್ರಚಾರವನ್ನು ಉಪ ಚುನಾವಣೆಯಲ್ಲಿ ಸೋಲಿಸುವ ಮೂಲಕ ಹೊಸ ಸಂದೇಶ ನೀಡಬೇಕಿದೆ. ದ್ವೇಷ ರಾಜಕಾರಣ, ಕೋಮುವಾದದ ವಿರುದ್ಧ ಜಿಲ್ಲೆಯ ಜನರು ಮತ ಚಲಾವಣೆ ಮಾಡಬೇಕಿದೆ. ಕಾಂಗ್ರೆಸ್ ಪಕ್ಷದ ಅಭ್ಯರ್ಥ

6 Apr 2026 6:11 pm