SENSEX
NIFTY
GOLD
USD/INR

Weather

24    C
...
T20 ವಿಶ್ವಕಪ್‌: ICC ಟೀಂ ಆಫ್‌ ದಿ ಟೂರ್ನಮೆಂಟ್‌ ಬಿಡುಗಡೆ; ಭಾರತದ ನಾಲ್ವರು ಆಯ್ಕೆ; ಸೂರ್ಯ ಕುಮಾರ್‌ಗಿಲ್ಲ ಸ್ಥಾನ!

ಟಿ20 ವಿಶ್ವಕಪ್‌ನ ಟೀಂ ಆಫ್‌ ದಿ ಟೂರ್ನಮೆಂಟ್‌ ಆಟಗಾರರ ಪಟ್ಟಿ ಬಿಡುಗಡೆ ಮಾಡಿ ಮಾಡಲಾಗಿದೆ. ಭಾರತ ತಂಡದ ನಾಲ್ಕು ಆಟಗಾರರು ಆಯ್ಕೆಯಾಗಿದ್ದಾರೆ. ಕ್ಯಾಪ್ಟನ್ ಸೂರ್ಯ ಕುಮಾರ್‌ಗೆ ಈ ಬಾರಿ ಅವಕಾಶ ನೀಡಿಲ್ಲ. ಇನ್ನು ಸರಣಿ ಶ್ರೇಷ್ಠನ

9 Mar 2026 9:21 pm
ನಮ್ಮ ಮೆಟ್ರೋ ಹಳದಿ ಮಾರ್ಗದ 3 ನಿಲ್ದಾಣದಿಂದ BMTC ಫೀಡರ್ ಬಸ್‌ಗಳ ಸೇವೆ ಆರಂಭ; ಬೆಳಂದೂರು ಸೇರಿ ಹಲವೆಡೆಗೆ ಸಂಪರ್ಕ

ಹಳದಿ ಮಾರ್ಗದ ನಮ್ಮ ಮೆಟ್ರೋ ಪ್ರಯಾಣಿಕರಿಗಾಗಿ ಬಿಎಂಟಿಸಿ ಫೀಡರ್‌ ಬಸ್‌ ಸೇವೆ ಆರಂಭಿಸಿದೆ. ಹೊಸ ರಸ್ತೆ, ಸಿಂಗಸಂದ್ರ ಹಾಗೂ ಕುಡ್ಲು ಗೇಟ್ ನಿಲ್ದಾಣಗಳಿಂದ ಬಸ್‌ಗಳು ಸುತ್ತಮುತ್ತಲ ಬಡಾವಣೆಗೆ ಸಂಪರ್ಕ ಕಲ್ಪಿಸಲಿವೆ. ಈ ಬಗ್ಗೆ ಬ

9 Mar 2026 8:51 pm
ಹೆಣ್ಣು ಭ್ರೂಣ ಹತ್ಯೆ: 80 ಪ್ರಕರಣಗಳಲ್ಲಿ ದಂಡ, 5 ನರ್ಸ್ ಗಳ ಮೇಲೆ ಎಫ್‌ ಐ ಆರ್ , ಸದನಕ್ಕೆ ಮಾಹಿತಿ ಕೊಟ್ಟ ದಿನೇಶ್ ಗುಂಡೂರಾವ್

ಸ್ಕ್ಯಾನಿಂಗ್ ಸೆಂಟರುಗಳು ಹೆಚ್ಚು ಇರುವುದರಿಂದ ಬೆಂಗಳೂರಿನಲ್ಲಿ 5 ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಅವರು ನಿಯಮಿತವಾಗಿ ಸ್ಕ್ಯಾನಿಂಗ್ ಸೆಂಟರ್ ತಪಾಸಣೆ ಮಾಡುತ್ತಾರೆ. ಈಗ ಮೋಬೈಲ್ ಅಲ್ಟ್ರಾಸೌಂಡ್ ಮಶಿನ್ ಬಂದು ಮತ

9 Mar 2026 7:46 pm
ಕರ್ನಾಟಕದ 9 ವಂದೇ ಭಾರತ್‌ ರೈಲುಗಳ ವೇಳಾಪಟ್ಟಿ ಬದಲಾವಣೆ; ಧಾರವಾಡ - ಬೆಂಗಳೂರು ಎಕ್ಸ್‌ಪ್ರೆಸ್‌ ಸೇರಿ ಯಾವೆಲ್ಲಾ?

ಕರ್ನಾಟಕದಲ್ಲಿ ಓಡಾಟ ನಡೆಸುವ 9 ವಂದೇ ಭಾರತ್ ಎಕ್ಸ್‌ಪ್ರೆಸ್‌ಗಳ ವೇಳಾಪಟ್ಟಿ ಬದಲಾವಣೆ ಮಾಡಲಾಗಿದೆ. ಬೆಂಗಳೂರು ಬೆಳಗಾವಿ ಎಕ್ಸ್‌ಪ್ರೆಸ್‌ ಸೇರಿ ವಿವಿಧ ರೈಲುಗಳ ವಿವಿಧ ನಿಲ್ದಾಣಗಳ ನಿಲುಗಡೆ ಸಮಯ ಬದಲಾವಣೆಯಾಗಿದೆ. ಯಾವೆಲ್ಲ

9 Mar 2026 7:31 pm
ಮಾಧ್ಯಮಗಳು ವರದಿ ಮಾಡುತ್ತಿರುವಂತೆ ನಾನು ದೆಹಲಿಯಲ್ಲಿ ಹೈಕಮಾಂಡ್ ಭೇಟಿಗಾಗಿ ಕಾಯುತ್ತಾ ಕೂತಿರುವೆ: ಡಿಕೆಶಿ

ವಿಧಾನಮಂಡಲ ಅಧಿವೇಶನದ ಸಂದರ್ಭದಲ್ಲೂ ಡಿಸಿಎಂ ಡಿಕೆ ಶಿವಕುಮಾರ್ ವಿದೇಶ ಪ್ರವಾಸದಲ್ಲಿದ್ದಾರೆ. ಇದೇ ಸಂದರ್ಭದಲ್ಲಿ ದೆಹಲಿಯಲ್ಲಿ ಡಿಕೆ ಶಿವಕುಮಾರ್ ಮಾಧ್ಯಮಗಳ ಜೊತೆಗೆ ಮಾತುಕತೆ ನಡೆಸಿದ್ದಾರೆ. ಮಾಧ್ಯಮಗಳು ವರದಿ ಮಾಡುತ್ತಿ

9 Mar 2026 7:02 pm
ಹೊಟ್ಟೆಯಲ್ಲಿ ಗುಡುಗುಡು ಶಬ್ಧ ಬರೋದ್ಯಾಕೆ? ಚರ್ಮದ ಕಾಂತಿ ಹೆಚ್ಚಿಸೋದೇಗೆ? Dr Kavya

ಹೊಟ್ಟೆಯಲ್ಲಿ ಗುಡುಗುಡು ಶಬ್ಧ ಬರೋದ್ಯಾಕೆ? ಚರ್ಮದ ಕಾಂತಿ ಹೆಚ್ಚಿಸೋದೇಗೆ? Dr Kavya

9 Mar 2026 7:00 pm
ವಿಶ್ವಕಪ್‌ ಗೆದ್ದ ಬಳಿಕ ಗೆಳತಿ ಜೊತೆ ಕಾಣಿಸಿಕೊಂಡ ಇಶಾನ್‌ ಕಿಶನ್‌, ಫೋಟೋ ವೈರಲ್‌ : ಇಶಾನ್‌ ಮನಗೆದ್ದ ಅದಿತಿ ಹುಂಡಿಯಾ ಯಾರು?

ಅಹಮದಾಬಾದ್ ನಲ್ಲಿ ನಡೆದ T20ವಿಶ್ವಕಪ್ ಫೈನಲ್ ಪಂದ್ಯ ಭಾರತ ಗೆದ್ದು ಬೀಗಿದ್ದು, ಈ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದ ಇಶಾನ್‌ ಕಿಶನ್‌ ಸದ್ಯ ತನ್ನ ಕ್ರಿಕೆಟ್‌ ಗಿಂತ ಹೆಚ್ಚಾಗಿ ಫಿಲ್ಡ್‌ ನಲ್ಲಿ ಸಂಭ್ರಮಾಚರನೆ ವೇಳೆ ತನ್ನ ಗ

9 Mar 2026 6:09 pm
‘ಬಾಸ್’ ಚಿತ್ರದಲ್ಲಿ ರೇಣುಕಾಸ್ವಾಮಿ ಮರ್ಡರ್‌ ಸ್ಟೋರಿ? ಟೀಸರ್‌ನಲ್ಲಿವೆ ಹಲವು ಸಾಮ್ಯತೆಗಳು..

ಸದ್ದಿಲ್ಲದೆ ಸೈಲೆಂಟ್ ಆಗಿ ಶೂಟಿಂಗ್ ಮುಗಿಸಿರುವ ‘ಬಾಸ್’ ಚಿತ್ರದ ಟೀಸರ್‌ ಇಂದು ರಿಲೀಸ್ ಆಗಿದೆ. ‘ಬಾಸ್’ ಟೀಸರ್‌ ನೋಡಿದವ್ರಿಗೆ ಖಂಡಿತ ರೇಣುಕಾಸ್ವಾಮಿ ಹತ್ಯೆ ಪ್ರಕರಣ ನೆನಪಾಗದೆ ಇರಲ್ಲ. ಅಷ್ಟಕ್ಕೂ, ಇದಕ್ಕೆ ನಿರ್ದೇಶಕ ಲವ

9 Mar 2026 5:57 pm
ಹೆಮ್ಮೆಯ ಮೈಸೂರು ಸಿಲ್ಕ್ ಅಸ್ತಿತ್ವಕ್ಕೆ ಧಕ್ಕೆ ಬೇಡ: ಸಂಸ್ಥೆಯ ಪರವಾಗಿ ಸದನದಲ್ಲಿ ಮೊಳಗಿತು ಒಕ್ಕೊರಳ ಧ್ವನಿ

ಮೈಸೂರು ಸಿಲ್ಕ್ ಸಂಸ್ಥೆಯನ್ನು ಮುಚ್ಚುವುದು ಬೇಡ ಎಂದು ವಿಧಾನಸಭೆಯಲ್ಲಿ ಒಕ್ಕೊರಳಿನಿಂದ ಆಗ್ರಹಿಸಿದ ಪ್ರಸಂಗ ನಡೆಯಿತು. ಪ್ರಶ್ನೋತ್ತರ ಅವಧಿಯಲ್ಲಿ ಈ ವಿಚಾರವಾಗಿ ಬಿಜೆಪಿ ಸದಸ್ಯ ಶ್ರೀವತ್ಸ ಅವರು ಪ್ರಸ್ತಾಪಿಸಿದ್ದರು. ಮೈಸ

9 Mar 2026 5:38 pm
T20 ವಿಶ್ವಕಪ್ ಭಾರತದ ಪಾಲು : ’ಶ್ರೀಮಂತ ಮಗು’ ಎನ್ನುವ ಶೋಯೆಬ್ ಅಖ್ತರ್ ಕಹಿ ಪ್ರತಿಕ್ರಿಯೆ

Akhtar Controversial Remark : ಅಹಮದಾಬಾದ್ ಮೈದಾನದಲ್ಲಿ ಟೀಂ ಇಂಡಿಯಾ ಟಿ20 ವಿಶ್ವಕಪ್ ಪ್ರಶಸ್ತಿಯನ್ನು ಗೆದ್ದಿದ್ದಕ್ಕಾಗಿ ವ್ಯಾಪಕ ಅಭಿನಂದನೆ ವ್ಯಕ್ತವಾಗುತ್ತಿದೆ. ಆದರೆ, ಪಕ್ಕದ ಪಾಕಿಸ್ತಾನದಲ್ಲಿ ಮಾತ್ರ ಹೊಟ್ಟೆ ಉರಿ ಹೆಚ್ಚಾಗುತ್ತಿದೆ. ಭಾ

9 Mar 2026 5:03 pm
ಇರಾನ್-ಇಸ್ರೇಲ್‌ ಯುದ್ದದ ನಡುವೆ ಗಲ್ಫ್‌ ರಾಷ್ಟ್ರಗಳಲ್ಲಿ ಆತಂಕ: ಕುವೈತ್‌ ಪರಿಸ್ಥಿತಿ ಬಗ್ಗೆ ಸುರೇಶ್ ರಾವ್ ನೇರಂಬಳ್ಳಿ ನೀಡಿದ ಪ್ರತ್ಯಕ್ಷ ವರದಿ ಇಲ್ಲಿದೆ..

ಇರಾನ್‌ ಉದ್ವಿಗ್ನತೆಯಿಂದಾಗಿ ಗಲ್ಫ್‌ ದೇಶಗಳಲ್ಲಿ ಯುದ್ದದ ಪರಿಸ್ಥಿತಿ ಎದುರಾಗಿದ್ದು, ಯುದ್ದ ಆರಂಭವಾದಾಗಿನಿಂದಲೂ ಪ್ರತಿದಿನವೂ ಸಹ ಅಲ್ಲಿನ ಜನತೆ ಅದರಲ್ಲೂ ಭಾರತೀಯ ಪ್ರಜೆಗಳು ದಾಳಿಗಳ ಮಧ್ಯೆ ಸಿಲುಕಿದ್ದು ಆತಂಕದಲ್ಲಿ ದ

9 Mar 2026 4:39 pm
ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ಕನ್ನಡ ಸಾಹಿತ್ಯ ಮತ್ತು ಮನೋವಿಜ್ಞಾನದ ಅಂತಾರಾಷ್ಟ್ರೀಯ ಸಮಾವೇಶ ಯಶಸ್ವಿ

ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ಇತ್ತೀಚೆಗಷ್ಟೇ ಒಂದು ದಿನದ ಅಂತಾರಾಷ್ಟ್ರೀಯ ಸಮಾವೇಶ ಜರುಗಿತು. 'ಕನ್ನಡ ಸಾಹಿತ್ಯ ಮತ್ತು ಮನೋವಿಜ್ಞಾನ' ವಿಷಯದ ಕುರಿತು ನಡೆದ ಸಮಾವೇಶದಲ್ಲಿ ಸಮಾವೇಶದಲ್ಲಿ ಹಿರಿಯ ವಿದ್ವಾಂಸರು, ಅಧ್ಯಾಪಕರು

9 Mar 2026 4:30 pm
ತಮಿಳುನಾಡಿನಲ್ಲಿ ಸಿಕ್ತು ಕಿಡ್ನ್ಯಾಪ್ ಆಗಿದ್ದ ಆನೇಕಲ್‌ನಲ್ಲಿ ರಿಯಲ್ ಎಸ್ಟೇಟ್ ಏಜೆಂಟ್ ಗೋಪಾಲ್ ಶವ

ಆನೇಕಲ್‌ನಲ್ಲಿ ಅಪಹರಣಕ್ಕೊಳಗಾಗಿದ್ದ ರಿಯಲ್ ಎಸ್ಟೇಟ್ ಏಜೆಂಟ್ ಗೋಪಾಲ್ ರನ್ನು ದುಷ್ಕರ್ಮಿಗಳು ಹತ್ಯೆ ಮಾಡಿದ್ದಾರೆ. ಡೆಂಕಣಿಕೋಟೆ ಬಳಿ ಗೋಪಾಲ್ ಅವರ ಮೃತದೇಹ ಪತ್ತೆಯಾಗಿದೆ. ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಗೋಪಾಲ್ ರ

9 Mar 2026 4:24 pm
ದಾವಣಗೆರೆ ದಕ್ಷಿಣ ಉಪ ಚುನಾವಣೆ: ಅವನ್ಯಾರು ಮಾತನಾಡೋಕೆ? ಇವೆಲ್ಲ ಸರಿ ಇರಲ್ಲ: ಜಮೀರ್‌ ವಿರುದ್ಧ SS ಮಲ್ಲಿಕಾರ್ಜುನ್‌ ಕಿಡಿ

ದಾವಣಗೆರೆ ಉಪ ಚುನಾವಣೆ ಕಾಂಗ್ರೆಸ್‌ ಟಿಕೆಟ್‌ ವಿಚಾರ ದಿನದಿಂದ ದಿನಕ್ಕೆ ದೊಡ್ಡ ಚರ್ಚೆಗೆ ಕಾರಣವಾಗುತ್ತಿದೆ. ಅಲ್ಪಸಂಖ್ಯಾತ ಸಮುದಾಯ ವಹಿಸಿಕೊಂಡು ಮಾತನಾಡಿದ ಸಚಿವ ಜಮೀರ್ ವಿರುದ್ಧ ಎಸ್‌ಎಸ್‌ ಮಲ್ಲಿಕಾರ್ಜುನ್ ಕಿಡಿಕಾರಿ

9 Mar 2026 4:12 pm
ವಸತಿ ಇಲಾಖೆಯ ಮನೆ ಹಂಚಿಕೆಯಲ್ಲಿ ಮುಸ್ಲಿಮರಿಗೆ ಅನ್ಯಾಯ ಆಗ್ತಿದೆ ! ವಿಧಾನಸಭೆಯಲ್ಲಿ ಧ್ವನಿ ಎತ್ತಿದ ಜೆಡಿಎಸ್ ಶಾಸಕ

ರಾಜ್ಯದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಯಾಗಿದೆ. ಈ ನಡುವೆ ಜೆಡಿಎಸ್ ಶಾಸಕರೊಬ್ಬರು ವಿಧಾನಸಭೆಯಲ್ಲಿ ಕ್ಷೇತ್ರದ ಮುಸ್ಲಿಮರಿಗೆ ಅನ್ಯಾಯ ಆಗುತ್ತಿದೆ ಎಂಬ ಧ್ವನಿ ಎತ್ತಿದ ಪ್ರಸಂಗ ನಡೆಯಿತು. ವಸತಿ ಇಲಾಖೆಯ ಮನೆ ಹಂಚಿಕೆಯ

9 Mar 2026 4:01 pm
ಕೆಂಪೇಗೌಡ ಏರ್ಪೋರ್ಟ್‌ನಲ್ಲಿ ವಿಮಾನ ಸಂಸ್ಥೆಯಿಂದಾದ ಬ್ಯಾಗ್ ಡ್ಯಾಮೇಜ್ ಗೆ ಬೆಂಗಳೂರು ವ್ಯಕ್ತಿಗೆ ಸಿಕ್ಕ ಪರಿಹಾರ: ಗ್ರಾಹಕ ಆಯೋಗ ಮಹತ್ವದ ತೀರ್ಪು

ಇದು ಬೃಹತ್ ವಿಮಾನ ಸಂಸ್ಥೆಯೊಂದಿಗೆ ಹೋರಾಡಿ ಗೆದ್ದ ಬೆಂಗಳೂರಿನ ಸಾಮಾನ್ಯನೊಬ್ಬನ ಕಥೆ. ತನಗಾದ ನಷ್ಟಕ್ಕೆ ಕಾನೂನುಪ್ರಕಾರವೇ ಹೋರಾಡಿ ಪರಿಹಾರ ತೆಗೆದುಕೊಂಡಿದ್ದು ಹೇಗೆ ನೋಡಿ..

9 Mar 2026 3:58 pm
‘RSS ಅನ್ನು ಯಾರೂ ಬ್ಯಾನ್ ಮಾಡೋಕ್ಕಾಗಲ್ಲ’ - ಸಚಿವ ಸತೀಶ್ ಜಾರಕಿಹೊಳಿ ಅಚ್ಚರಿಯ ಹೇಳಿಕೆ

‘‘ಅಧಿಕೃತವಾಗಿ ಆರ್‌ಎಸ್‌ಎಸ್‌ನ ಯಾರೂ ಬ್ಯಾನ್ ಮಾಡೋಕೆ ಆಗಲ್ಲ. ಇದು ಚರ್ಚೆಯ ವಿಷಯವೇ ಅಲ್ಲ. ನಾವ್ಯಾರೂ ಆರ್‌ಎಸ್‌ಎಸ್‌ನ ಬ್ಯಾನ್ ಮಾಡ್ತೀವಿ ಅಂತ ಹೇಳೇ ಇಲ್ಲ’’ ಎಂದು ಮಾಧ್ಯಮ ಪ್ರತಿನಿಧಿಗಳ ಎದುರು ಸಚಿವ ಸತೀಶ್ ಜಾರಕಿಹೊಳಿ ಅ

9 Mar 2026 3:41 pm
ಇರಾನ್‌ ನ 30 ತೈಲ ಡಿಪೋ ಮೇಲೆ ಇಸ್ರೇಲ್‌ ದಾಳಿಗೆ USನಿಂದ ಕೇಳಿ ಬಂತು ವಿರೋಧ: ತೈಲ ಬೆಲೆ ಹೆಚ್ಚಳದ ಆತಂಕದ ನಡುವೆ ಮಿತ್ರರಲ್ಲಿ ಭಿನ್ನತೆ?

ಇರಾನ್‌ ನಲ್ಲಿ ಯುದ್ದದ ತೀವ್ರತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಜಾಗತಿಕ ತೈಲ ಬೆಲೆ ಸಾಕಷ್ಟು ಏರಿಕೆಯಾಗುತ್ತಿದೆ. ಈ ನಡುವೆ ಇಸ್ರೇಲ್‌ ಇರಾನ್‌ ನ ಬರೋಬ್ಬರಿ 30 ತೈಲ ಡಿಪೋಗಳ ಮೇಲೆ ದಾಳಿ ನಡೆಸಿದ್ದು, ಈ ದಾಳಿಗೆ ಸ್ವತಃ

9 Mar 2026 3:15 pm
ಭಾರತದ ಮಡಿಲಿಗೆ ವಿಶ್ವಕಪ್ : T20 ಸರಣಿಯುದ್ದಕ್ಕೂ ಕ್ರಿಕೆಟ್ ಆಡಳಿತ ವ್ಯವಸ್ಥೆಯನ್ನೇ ಗೆದ್ದ ಬಿಸಿಸಿಐ

Team India Won T20 World Cup : ಭಾರತದ ಕ್ರಿಕೆಟ್ ತಂಡ ವಿಶ್ವಕಪ್ ಪ್ರಶಸ್ತಿಯನ್ನು ಗೆದ್ದುಕೊಂಡಿದೆ. ಈ ವಿಶ್ವಕಪ್ ಸರಣಿ ಆರಂಭಕ್ಕೂ ಮುನ್ನ ಹಲವು ತೊಂದರೆಗಳು ಎದುರಾದವು. ಆದರೆ, ಐಸಿಸಿ ಬೆನ್ನಿಗೆ ನಿಂತು, ಬಿಸಿಸಿಐ ಎಲ್ಲಾ ಅಡೆತಡೆಗಳನ್ನು ಮೆಟ್ಟ

9 Mar 2026 2:53 pm
ವಿಜಯ್ ಮನೆಯಲ್ಲಿರಲು ಅವಕಾಶ ಕೊಡಿ ಎಂದು ಕೋರ್ಟ್‌ಗೆ ಅರ್ಜಿ: ಕುತೂಹಲ ಮೂಡಿಸಿದ ಪತ್ನಿ ಸಂಗೀತಾ ನಡೆ

ತಮಿಳು ನಟ, ರಾಜಕಾರಣಿ ದಳಪತಿ ವಿಜಯ್ ಡಿವೋರ್ಸ್ ಕೇಸ್‌ ಇದೀಗ ಹೊಸ ತಿರುವು ಪಡೆದುಕೊಂಡಿದೆ. ವಿಜಯ್ ಮನೆಯಲ್ಲೇ ವಾಸ ಮುಂದುವರೆಸಲು ಅವಕಾಶ ಕೊಡುವಂತೆ ಸಂಗೀತಾ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಸಂಗೀತಾ ಅವರ ಈ ನಡೆ ಕುತೂಹಲಕ್

9 Mar 2026 2:43 pm
Karnataka Weather: ತಮಿಳುನಾಡು-ಕರ್ನಾಟಕದಲ್ಲಿ ಟ್ರಫ್: ದಕ್ಷಿಣ ಕನ್ನಡ-ಕೊಡಗಿಗೆ ಮಾ.9 ಕ್ಕೆ ಮಳೆ

ಟ್ರಫ್ ಹಿನ್ನೆಲೆ ದಕ್ಷಿಣ ಒಳನಾಡು ಹಾಗೂ ಕರಾವಳಿಯ ದಕ್ಷಿಣ ಕನ್ನಡಕ್ಕೆ ಮಳೆ ಮುನ್ಸೂಚನೆ ಸಿಕ್ಕಿದ್ದು, ಬೆಳೆಗಾರರಿಗೆ, ಬಿಸಿಲಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ವರುಣ ತಂಪೆರೆಯಲಿದ್ದಾನೆ. ದಕ್ಷಿಣ ಒಳನಾಡಿನಲ್ಲಿ ಈಗಾಗಲೇ ಮೋಡ

9 Mar 2026 2:18 pm
ಜಮೀರ್ 5 ಸ್ಟಾರ್ ಹೋಟೆಲ್ ಹೋದರೆ ಮೂರು ಸಾವಿರ ಟಿಪ್ಸ್ ಕೊಡ್ತಾರೆ! ರೇಷ್ಮೆ ಸೀರೆ ಚರ್ಚೆಯಲ್ಲಿ ಕಿಚಾಯಿಸಿದ ಅಶೋಕ್

ವಿಧಾನಸಭೆಯಲ್ಲಿ ಪ್ರಶ್ನೋತ್ತರ ಅವಧಿಯಲ್ಲಿ ಕೆಎಸ್‌ಐಸಿ ಮುಚ್ಚುವ ವಿಚಾರವಾಗಿ ಚರ್ಚೆಯಾಯಿತು. ಕೆಎಸ್‌ಐಸಿ ಬಗ್ಗೆ ಬಿಜೆಪಿ ಶಾಸಕ ಶ್ರೀವತ್ಸ ಟಿಎಸ್ ಪ್ರಶ್ನೆಗಳನ್ನು ಕೇಳಿದ್ದರು. ಆರ್ ಅಶೋಕ್ ಮಧ್ಯಪ್ರವೇಶಿಸಿ, ಜಮೀರ್ ಅಹ್ಮದ

9 Mar 2026 1:56 pm
ಮಧ್ಯಪ್ರಾಚ್ಯ ಸಂಘರ್ಷ: ಯುದ್ಧ ನಿಲ್ಲಿಸುವ ಅಧಿಕಾರ ನನ್ನ, ನೆತನ್ಯಾಹು ಕೈಯಲ್ಲಿದೆ, ಅಂತಿಮ ನಿರ್ಧಾರ ನನ್ನದು: ಟ್ರಂಪ್

ಯುದ್ಧ ಯಾವಾಗ ಕೊನೆಗೊಳ್ಳುತ್ತದೆ ಎನ್ನುವುದರ ಬಗ್ಗೆ ಡೊನಾಲ್ಡ್ ಟ್ರಂಪ್ ಮಹತ್ತರ ಹೇಳಿಕೆ ನೀಡಿದ್ದಾರೆ. ಯುದ್ಧವನ್ನು ಯಾವಾಗ ನಿಲ್ಲಿಸಬೇಕು ಎಂಬುದು ನಮಗೆ ಚೆನ್ನಾಗಿ ಗೊತ್ತು. ಈ ನಿರ್ಧಾರವನ್ನು ತಾನು ಮತ್ತು ಇಸ್ರೇಲ್ ಪ್ರಧ

9 Mar 2026 1:14 pm
ರಾಜ್ಯದಲ್ಲಿ ಏ. 15 ರಿಂದ ಶಿಕ್ಷಕರಿಗೆ 3 ನೇ ಗಣತಿ ಹೊಣೆ

ರಾಜ್ಯದಲ್ಲಿ ಏಪ್ರಿಲ್ 15 ರಿಂದ ಮೇ 15 ರವರೆಗೆ 'ಮನೆಗಳ ಪಟ್ಟಿ ಮತ್ತು ವಸತಿ ಗಣತಿ' ಪ್ರಕ್ರಿಯೆ ನಡೆಯುತ್ತಿದೆ. ಶಿಕ್ಷಕರಿಗೆ ಬೇಸಿಗೆ ರಜೆಯ ಬದಲು ಗಣತಿ ಕಾರ್ಯ ನಿರ್ವಹಿಸಬೇಕಾಗಿದೆ. ಇದು ಒಂದೇ ವರ್ಷದಲ್ಲಿ ನಡೆಸುತ್ತಿರುವ 3 ನೇ ಗಣತ

9 Mar 2026 12:51 pm
ಯುದ್ಧದಿಂದ ಷೇರುಪೇಟೆಯಲ್ಲಿ ರಕ್ತಪಾತ; 10 ನಿಮಿಷದಲ್ಲಿ 12 ಲಕ್ಷ ಕೋಟಿ ರೂ. ನಷ್ಟ! ತೈಲ ಬೆಲೆಯಲ್ಲಿ ದಾಖಲೆ ಏರಿಕೆ? ಏನಾಗ್ತಿದೆ?

Stock Market Crash : ನಿಮ್ಮ ಕಣ್ಣೆದುರೇ ಕೇವಲ 10 ನಿಮಿಷಗಳಲ್ಲಿ ಬರೋಬ್ಬರಿ 12 ಲಕ್ಷ ಕೋಟಿ ರೂಪಾಯಿ ಗುಳುಂ ಆದ್ರೆ, ಹೇಗಿರುತ್ತೆ.. ಸಾವಿರಾರು ಕಿಲೋ ಮೀಟರ್ ದೂರದಲ್ಲಿ ಇರಾನ್ ಮತ್ತು ಇಸ್ರೇಲ್ ನಡುವೆ ಹೊತ್ತಿಕೊಂಡಿರುವ ಯುದ್ಧದ ಬೆಂಕಿ, ಈಗ ನೇರ

9 Mar 2026 12:43 pm
ಮಹಿಳಾ ಮೀಸಲಾತಿ : ನನ್ನ ಶ್ರಮಕ್ಕೆ ಮೋದಿ ಅಂತಿಮ ಸ್ಪರ್ಶ ಕೊಟ್ಟರು, ಅವರಿಗೆ ಅಭಿನಂದನೆ - HD ದೇವೇಗೌಡ

Women Reservation : ಮಹಿಳಾ ಮೀಸಲಾತಿಗಾಗಿ ನಾನು ಪ್ರಯತ್ನವನ್ನು ಮಾಡಿದ್ದೆ, ಪ್ರಧಾನಮಂತ್ರಿ ನರೇಂದ್ರ ಮೋದಿ ಅದಕ್ಕೆ ಅಂತಿಮ ಸ್ಪರ್ಶವನ್ನು ನೀಡಿದ್ದಾರೆ. ಅದಕ್ಕಾಗಿ, ನಾನು ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಮಹಿಳೆಯರು ಹೆಚ್ಚಿನ ಸಂಖ

9 Mar 2026 12:27 pm
ವಿಧಾನಸೌಧಕ್ಕೆ ಸಿಗಲಿದೆ ಹೊಸ ಲುಕ್! ನಾಲ್ಕು ಪ್ರವೇಶದ್ವಾರಕ್ಕೆ ಆಕರ್ಷಕ ಬಾಗಿಲು, ಖರ್ಚು ವೆಚ್ಚ ಎಷ್ಟು?

ರಾಜ್ಯದ ಶಕ್ತಿ ಸೌಧ ವಿಧಾನಸೌಧದ ಅಂದವನ್ನು ಮತ್ತಷ್ಟು ಹೆಚ್ಚಿಸಲು ಸರ್ಕಾರವ ಮುಂದಾಗಿದ್ದು, ವಿಧಾನಸೌಧದ 4 ಮುಖ್ಯ ದ್ವಾರಗಳಲ್ಲಿ ಆಕರ್ಷಕ ಕೆತ್ತನೆಗಳನ್ನು ಮಾಡುವ ಮೂಲಕ ಅದರ ಲುಕ್‌ ಅನ್ನು ಇನ್ನಷ್ಟು ಹೆಚ್ಚಿಸಲು ನಿರ್ಧರಿಸಲ

9 Mar 2026 12:11 pm
Explained: ಉಸಿರುಗಟ್ಟಿಸುವ ಕೊಠಡಿಯಲ್ಲಿಎಸ್‌ಎಸ್‌ಎಲ್‌ಸಿ ರ್ಯಾಂಕ್ ಕನಸುಗಳು: ಬದಲಾಗಬೇಕಿದ್ದು ಏನು? ಇಲ್ಲಿದೆ ತಜ್ಞರ ಅಭಿಪ್ರಾಯ

ಪರೀಕ್ಷೆ ಹಬ್ಬ, ಸಂಭ್ರಮದ ಕ್ಷಣ ಎಂದೆಷ್ಟೇ ಹೇಳಿದರೂ ಸಾಮಾಜಿಕ ಸಮೂಹ ಸನ್ನಿಯ ಪರಿಣಾಮದಿಂದಾಗಿ ಪರೀಕ್ಷಾ ತಿಂಗಳು 'ಭಯದ ಮಾಸ' ಎಂದೇ ಬಿಂಬಿತವಾಗಿದೆ. ಇಡೀ ವ್ಯವಸ್ಥೆ ಮಕ್ಕಳ ಮೇಲೆ ಹೇರುತ್ತಿರುವ ಒತ್ತಡ ಮಾನಸಿಕ ಸಮಸ್ಯೆಗಳ ಉಲ್ಬ

9 Mar 2026 12:07 pm
ಮದುವೆಗೆ 8 ಗ್ರಾಂ ಬಂಗಾರ-ರೇಷ್ಮೆ ಸೀರೆ, ಹೆಣ್ಮಗುಗೆ ಚಿನ್ನದ ಉಂಗುರ, 6 LPG ಫ್ರೀ: ಮಹಿಳೆಯರಿಗೆ ವಿಜಯ್ ಬಂಪರ್!

ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಮಹಿಳಾ ಮತದಾರರನ್ನ ಸೆಳೆಯಲು ವಿಜಯ್‌ ಹೊಸ ಪ್ಲಾನ್ ಮಾಡಿದ್ದಾರೆ. ‘’ಮದುವೆಯಾಗುವ ಮಹಿಳೆಗೆ 8 ಗ್ರಾಂ ಚಿನ್ನ - ರೇಷ್ಮೆ ಸೀರೆ, ಜನಿಸುವ ಪ್ರತಿ ಹೆಣ್ಮಗುವಿಗೆ ಬಂಗಾರದ ಉಂಗುರ, ಕುಟುಂಬ ನಡೆಸ

9 Mar 2026 11:58 am
ಹೊಸ ಸುಪ್ರೀಂ ಲೀಡರ್ ಮೊಜ್ತಬಾ ಖಮೇನಿ ನೇತೃತ್ವದಲ್ಲಿ ಇಸ್ರೇಲ್‌ ಮೇಲೆ ಇರಾನ್‌‌ ಮೊದಲ ದಾಳಿ: ಗಲ್ಫ್ ರಾಷ್ಟ್ರಗಳಿಗೂ ಹರಡಿದ ಯುದ್ಧದ ಜ್ವಾಲೆ!

ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಹೆಚ್ಚಾಗುತ್ತಿದ್ದು, ಈ ನಡುವೆ ಇರಾನ್‌ ಸುಪ್ರೀಂ ಲೀಡರ್‌ ಆಗಿ ಖಮೇನಿ ಪುತ್ರ ಮೊಜ್ತಬಾ ಖಮೇನಿಯವರನ್ನು ನೇಮಕ ಮಾಡಲಾಗಿದ್ದು, ಈ ಬೆನ್ನಲ್ಲೇ, ಇವರ ಅಧಿಕಾರದಡಿಯಲ್ಲಿ ಇರಾನ್‌ ಮೊದಲ ದಾಳಿಗಳನ

9 Mar 2026 11:44 am
ಬಜೆಟ್ ಅಧಿವೇಶನ: ಆಡಳಿತ ಪಕ್ಷದ ವಿರುದ್ಧ ದಾಳಿಗೆ ವಿಪಕ್ಷ ಸಜ್ಜು, ಕಮಲ-ದಳದ ಬತ್ತಳಿಕೆಯಲ್ಲಿವೆ 5 ಅಸ್ತ್ರಗಳು

ಇಂದಿನಿಂದ ಬಜೆಟ್ ಮೇಲಿನ ಚರ್ಚೆ ನಡೆಯಲಿದೆ. ಇದೇ ಸಂದರ್ಭದಲ್ಲಿ ಆಡಳಿತ ಪಕ್ಷದ ಮೇಲೆ ಮುಗಿಬೀಳಲು ವಿಪಕ್ಷಗಳು ಸಜ್ಜಾಗಿವೆ. ಆಡಳಿತಾತ್ಮಕ ಪಕ್ಷವನ್ನು ಕಟ್ಟಿ ಹಾಕಲು ಬತ್ತಳಿಕೆಯಲ್ಲಿ ಸಾಕಷ್ಟು ಅಸ್ತ್ರಗಳನ್ನು ಇಟ್ಟುಕೊಂಡು ಚರ

9 Mar 2026 10:50 am
ವಿಶ್ವದ 3ನೇ ಅತಿದೊಡ್ದ ಸಾಗರ ಹಿಂದೂ ಮಹಾಸಾಗರದ ಹೆಸರಿನಲ್ಲೇಕೆ ’ಹಿಂದೂ’ ಎನ್ನುವ ಪದವಿದೆ : ಇಲ್ಲಿದೆ ಮಾಹಿತಿ

Ocean Named after Indian Ocean : ಆಫ್ರಿಕಾ, ಏಷ್ಯಾ, ಆಸ್ಟ್ರೇಲಿಯಾ ಮತ್ತು ಅಂಟಾರ್ಟಿಕಾ ಖಂಡಗಳಿಂದ ಆವೃತವಾಗಿರುವ ಹಿಂದೂ ಮಹಾಸಾಗರದ ಹೆಸರಿನಲ್ಲಿ ’ಹಿಂದೂ’ ಎನ್ನುವ ಹೆಸರು ಏಕಿದೆ? ಹಿಂದೂ ಮಹಾಸಾಗರದಲ್ಲಿ ಇರಾನ್ ದೇಶದ ಹಡಗನ್ನು ಅಮೆರಿಕಾದ ನೌಕಾ

9 Mar 2026 10:44 am
ಬಹ್ರೇನ್‌ ನಲ್ಲಿ US ನೌಕಾಪಡೆಯ 5ನೇ ಫ್ಲೀಟ್‌ ಮೇಲೆ ಇರಾನ್‌ ವಿಧ್ವಂಸಕ ದಾಳಿಗೆ 21 ಸೈನಿಕರು ಬಲಿ: ಏನಿದು ಅಮೆರಿಕಾದ 5ನೇ ಫ್ಲೀಟ್‌?

ಇರಾನ್‌ ಹಾಗೂ ಅಮೆರಿಕಾ ನಡುವಿನ ಯುದ್ದ ತಾರಕಕ್ಕೇರಿದ್ದು, ಈ ನಡುವೆ ಇರಾನ್‌ ಗಲ್ಫ್‌ ನಲ್ಲಿರುವ ತನ್ನ ನರೆಹೊರೆಯವರ ಮೇಲೆ ದಾಳಿ ನಡೆಸಿದ್ದಕ್ಕೆ ಕ್ಷಮೆಯಾಚಿಸಿ ಮತ್ತೆ ಹೀಗೆ ಮಾಡುವುದಿಲ್ಲ ಎಂದು ಇರಾನ್‌ ಅಧ್ಯಕ್ಷರು ಹೇಳಿದ್

9 Mar 2026 10:37 am
Gold Rate Fall: ಚಿನ್ನದ 10 ಗ್ರಾಂ ಬೆಲೆಯಲ್ಲಿ 1960 ರೂ ಇಳಿಕೆ, ಬೆಳ್ಳಿ ಬೆಲೆಯೂ ಕುಸಿತ

ಡಾಲರ್ ಮೌಲ್ಯ ಏರಿಕೆಯಾದ ಹಿನ್ನೆಲೆ ಇತರ ಕರೆನ್ಸಿಗಳಲ್ಲಿ ಕೊಳ್ಳುವವರಿಗೆ ಚಿನ್ನ ಬೆಳ್ಳಿ ದರ ಅಗ್ಗವಾಗಿದೆ. ಇರಾನ್ -ಅಮೆರಿಕ ಸಂಘರ್ಷದ ಮಧ್ಯೆಯೂ ಚಿನ್ನಬೆಳ್ಳಿ ದರ ಕುಸಿದಿದೆ

9 Mar 2026 10:20 am
ಗಲ್ಫ್ ಪ್ರದೇಶದಲ್ಲಿ ವಿಮಾನ ಪ್ರಯಾಣ ಸುರಕ್ಷಿತವೇ? ಏರ್‌ ಟ್ರಾಫಿಕ್ ತಜ್ಞರ ವಿವರಣೆ, ಪ್ರಯಾಣಿಕರ ಅನುಭವ ಇಲ್ಲಿದೆ..

ಇರಾನ್ - ಇಸ್ರೇಲ್ ಸಂಘರ್ಷದಿಂದಾಗಿ ಮಧ್ಯಪ್ರಾಚ್ಯದಲ್ಲಿ ಯುದ್ಧೋನ್ಮಾದ ಹೆಚ್ಚಾಗಿದೆ. ಪರಿಣಾಮ, ಗಲ್ಫ್ ಪ್ರದೇಶದಲ್ಲಿನ ವಿಮಾನ ಸಂಚಾರದಲ್ಲಿ ದೊಡ್ಡ ಮಟ್ಟದ ವ್ಯತ್ಯಯ ಉಂಟಾಗಿದೆ. ಈ ಸಮಯದಲ್ಲಿ ಮಧ್ಯಪ್ರಾಚ್ಯ / ಗಲ್ಫ್‌ ರಾಷ್ಟ್ರ

9 Mar 2026 9:54 am
ಕೆಲವೇ ದಿನಗಳಲ್ಲಿ ಭಾರತ - ಪಾಕ್ ನಡುವೆ ಪೂರ್ಣ ಪ್ರಮಾಣದ ’ಸಿಂಧೂ ನದಿ’ ಯುದ್ದ ಶುರು : ಭವಿಷ್ಯ

Astrology Prediction : ಕಾಶ್ಮೀರದ ಪಹಲ್ಗಾಮ್ ನಲ್ಲಿ ಉಗ್ರರ ದಾಳಿಯ ಹಿನ್ನಲೆಯಲ್ಲಿ ಭಾರತವು ಪಾಕಿಸ್ತಾನದ ಉಗ್ರ ನೆಲೆಗಳ ಮೇಲೆ ದಾಳಿಯನ್ನು ನಡೆಸಿತ್ತು. ಇದಾದ ನಂತರ, ಕೆಲವು ದಿನಗಳ ಕಾಲ ಎರಡು ದೇಶಗಳ ನಡುವೆ ಉದ್ವಿಗ್ನತೆ ಮುಂದುವರಿದಿತ್ತು.

9 Mar 2026 9:18 am
ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ: ಮಹಿಳಾ ಸಿಬ್ಬಂದಿಯಿಂದ ಬೆಂಗಳೂರು -ಮೈಸೂರು ನಡುವೆ ವಂದೇ ಭಾರತ್‌ ರೈಲು ಚಾಲನೆ

ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಬೆಂಗಳೂರು ಮತ್ತು ಮೈಸೂರು ನಡುವಿನ ವಂದೇ ಭಾರತ್ ಎಕ್ಸ್‌ಪ್ರೆಸ್ ಅನ್ನು ಸಂಪೂರ್ಣವಾಗಿ ಮಹಿಳಾ ಸಿಬ್ಬಂದಿಯೇ ನಿರ್ವಹಿಸಿದರು. ಲೋಕೋ ಪೈಲಟ್ ಬಲ್ಲ ಶಿವಪಾರ್ವತಿ, ಸಹಾಯಕ ಲೋಕೋ ಪೈಲ

9 Mar 2026 9:09 am
ಮಧ್ಯಪ್ರಾಚ್ಯ ಯುದ್ಧದ ಬಿಸಿ: ಮೊಟ್ಟೆ ದರ ದಿಢೀರ್‌ ಕುಸಿತ, ಗ್ರಾಹಕರಿಗೆ ಹಬ್ಬ

ಮಧ್ಯಪ್ರಾಚ್ಯ ರಾಷ್ಟ್ರಗಳ ನಡುವಿನ ಯುದ್ಧದಿಂದಾಗಿ ಮೊಟ್ಟೆ ದರ ಗಣನೀಯವಾಗಿ ಕುಸಿತ ಕಂಡಿದೆ. ವಿದೇಶಗಳಿಗೆ ರಫ್ತು ಸ್ಥಗಿತಗೊಂಡಿದೆ. ಇದು ಅಂತಾರಾಷ್ಟ್ರೀಯ ಮಾರುಕಟ್ಟೆ ಮೇಲೆ ಪ್ರಭಾವ ಬೀರಿದ್ದರೆ, ಜನಸಾಮಾನ್ಯರ ಜೇಬಿಗೆ ತುಸು

9 Mar 2026 8:54 am
ಬರಿದಾಗುತ್ತಿದೆ ಚಕ್ರಾ ನದಿ; ಹೆಚ್ಚಾಗ್ತಿದೆ ಬೇಸಿಗೆ ಬವಣೆ

​​​ಮೇ ಅಂತ್ಯದವರೆಗೂ ಸ್ವಲ್ಪ ಮಟ್ಟಿನ ನೀರನ್ನು ಉಳಿಸಿಕೊಳ್ಳುತ್ತಿದ್ದ ಚಕ್ರಾ ನದಿ ಕಳೆದ ಎರಡು- ಮೂರು ವರ್ಷಗಳಿಂದಲೇ ಮಾರ್ಚ್ ಅಂತ್ಯದೊಳಗೆ ಬರಿದಾಗುವ ಸ್ಥಿತಿ ಉಂಟಾಗಿದೆ. ಇದರಿಂದ ನದಿಪಾತ್ರದ ರೈತರ ಕೃಷಿತೋಟಗಳಿಗೆ ನೀರಿನ

9 Mar 2026 8:07 am
ಏರುತ್ತಲೇ ಇದೆ ಬಿಸಿಲ ಬೇಗೆ: ಬೆಂಗಳೂರು ಗ್ರಾಮಾಂತರದಲ್ಲಿ ಗರಿಷ್ಠ ತಾಪಮಾನ ಭಾರಿ ಏರಿಕೆ: ಆರೋಗ್ಯ ರಕ್ಷಣೆಗೆ ವೈದ್ಯರು ಕೊಟ್ಟ ಸಲಹೆ ಇಲ್ಲಿದೆ.

ಚಳಿಯಿಂದ ನಡುಗಿದ್ದ ಬೆಂಗಳೂರು ಗ್ರಾಮಾಂತರ ಜನ ಈಗ ಬಿಸಿಲ ಬೇಗೆಯಿಂದ ಪರಿತಪಿಸುತ್ತಿದ್ದಾರೆ. ಆರೋಗ್ಯದ ಮೇಲೆ ಭಾರಿ ಬಿಸಿಲು ಪರಿಣಾಮ ಬೀರುವ ಸಾಧ್ಯತೆ ಇರುವುದರಿಂದ ಹಿರಿಯರು, ಮಕ್ಕಳ ಆರೋಗ್ಯ ರಕ್ಷಣೆಗೆ ಸಲಹೆ ನೀಡಿದ್ದಾರೆ.

9 Mar 2026 8:05 am
ರೇಷ್ಮೆ ಉದ್ದಿಮೆ ಅಭಿವೃದ್ಧಿಗೆ ಸುವರ್ಣ ಕಾಲ: ಸಿಎಂ ಸಿದ್ದರಾಮಯ್ಯ ರಾಮನಗರಕ್ಕೆ ಘೋಷಿಸಿದ ಸಿಲ್ಕ್‌ ಪಾರ್ಕ್‌ನಿಂದ ಬೆಳೆಗಾರರಿಗೆ ಸಿಗುವ ಅನುಕೂಲಗಳೇನು?

ರಾಮನಗರದ ರೇಷ್ಮೆ ಮಾರುಕಟ್ಟೆ ಏಷ್ಯಾದಲ್ಲಿಯೇ ದೊಡ್ಡ ಮಾರುಕಟ್ಟೆಯಾಗಿದ್ದು, ವಿಶ್ವದಲ್ಲೇ ಖ್ಯಾತಿ ಹಬ್ಬಲು ಸಜ್ಜಾಗಿದೆ. 200 ಕೋಟಿ ರೂ ವೆಚ್ಚದ ಹೈಟೆಕ್ ಮಾರುಕಟ್ಟೆ ಕಾಮಗಾರಿ ಚುರುಕಿಂದ ಸಾಗಿದ್ದು, ಸಿಲ್ಕ್ ಪಾರ್ಕ್ ಘೋಷಣೆಯೂ ಆ

9 Mar 2026 8:04 am
ಮೈಸೂರು : ಟಾಂಗಾ ಟೂರಿಸಂಗೆ ಹೈಟೆಕ್ ಸ್ಪರ್ಶ , ಪ್ರವಾಸಿಗರಿಗೆ ಹೊಸ ಅನುಭವ

ಮೈಸೂರಿನಲ್ಲಿ‘ಟಾಂಗಾ ಸವಾರಿ’ ಗೆ ಹೈಟೆಕ್ ಸ್ಪರ್ಶ ನೀಡಲಾಗಿದೆ. ಪ್ರವಾಸೋದ್ಯಮ ಇಲಾಖೆ ಕೇಂದ್ರದ ‘ಸ್ವದೇಶ ದರ್ಶನ್‌’ ಯೋಜನೆಯಡಿ ಕುದುರೆ ಸವಾರಿಗೆ ಆಧುನಿಕ ಸ್ಪರ್ಶ ನೀಡಲಾಗಿದೆ. ಪ್ರವಾಸಿಗರಿಗೆ ಹೊಸ ಅನುಭವ ನೀಡಲಿದೆ.

9 Mar 2026 7:02 am
7 ವರ್ಷದ ಬಳಿಕ ಪೋಷಕರ ಮಡಿಲು ಸೇರಿದ ಬಾಲಕಿ: ಮೈಸೂರಲ್ಲಿ ಭಿಕ್ಷೆ ಬೇಡುವಾಗ ರಕ್ಷಣೆ, ಅಪ್ಪ-ಅಮ್ಮನ ಹೆಸರು ಮಾತ್ರ ನೆನಪಿತ್ತು!

ತುಂಬಿದ ಸಭೆಗಳಲ್ಲಿ, ಜಾತ್ರೆಗಳಲ್ಲಿ ಮಗು ಹೆತ್ತವರಿಂದ ತಪ್ಪಿಸಿಕೊಂಡು ಬಿಕ್ಕಿಬಿಕ್ಕಿ ಅಳುತ್ತಿರುವ ಘಟನೆ ಸಾಮಾನ್ಯವಾಗಿ ಹಲವೆಡೆ ನಡೆಯುತ್ತದೆ. ಅದೇ ರೀತಿ ಮೈಸೂರು ನಗರದಲ್ಲಿ ಭಿಕ್ಷೆ ಬೇಡುತ್ತಿದ್ದ 14 ವರ್ಷದ ಬಾಲಕಿಯ ಹಿಂದ

9 Mar 2026 5:42 am
T20 World Cup- ಚಾಂಪಿಯನ್ ಟೀಂ ಇಂಡಿಯಾಗೆ 20 ಕೋಟಿ ರೂ ಇನಾಮು! ಉಳಿದವರಿಗೂ ಉಂಟು ದೊಡ್ಡ ಗಂಟು!

ICC Prize Money- ಅಹ್ಮದಾಬಾದ್‌ನಲ್ಲಿ ನಡೆದ ಫೈನಲ್‌ನಲ್ಲಿ ನ್ಯೂಜಿಲೆಂಡ್ ಮಣಿಸಿ ಐಸಿಸಿ ಟಿ20 ವಿಶ್ವಕಪ್ 2026 ಗೆದ್ದಿರುವ ಭಾರತ ತಂಡಕ್ಕೆ ಐಸಿಸಿಯು ಸುಮಾರು 20.4 ಕೋಟಿ ರೂಪಾಯಿ ಬಹುಮಾನ ನೀಡಿದೆ. ಇದರೊಂದಿಗೆ ರನ್ನರ್ ಅಪ್ ನ್ಯೂಜಿಲೆಂಡ್ 10.6 ಕೋ

8 Mar 2026 11:58 pm
Ind Vs Nz Highlights- ಅಹ್ಮದಾಬಾದ್ ನಲ್ಲಿ ಕಿವೀಸ್ ಅನ್ನು `ಸೈಲೆಂಟ್' ಮಾಡಿದ ಭಾರತ: ಹಿಸ್ಟರಿ ರಿಪೀಟ್ ಆಯ್ತು, ಡಿಫೀಟೂ ಆಯ್ತು!

ICC T20 World Cup FInal Match- `ಹಿಸ್ಟರಿ ರಿಪೀಟ್ ಮಾಡ್ತೇವೆ, ಹಿಸ್ಟರಿ ಡಿಫೀಟ್ ಮಾಡ್ತೇವೆ'- ಇದೀಗ ಹೇಳಿದ್ದನ್ನು ಮಾಡಿ ತೋರಿಸಿದೆ ಟೀಂ ಇಂಡಿಯಾ! ಅಹ್ಮದಾಬಾದ್ ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನ್ಯೂಜಿಲೆಂಡ್ ಅನ್ನು ಎಲ್ಲಾ ವಿಭಾಗಗಳಲ್ಲೂ ಸ

8 Mar 2026 10:44 pm
Ind Vs Nz Highlights- ಸಂಜು ಸ್ಯಾಮ್ಸನ್ ವಿಶ್ವದಾಖಲೆಯ ಅರ್ಧಶತಕ! ಕಿವೀಸ್ ವಿರುದ್ಧ ರನ್ ಪರ್ವತವೇರಿ ನಿಂತ ಭಾರತ

ಅಗ್ರ ಕ್ರಮಾಂಕದ ಬ್ಯಾಟರ್ ಗಳಾದ ಸಂಜು ಸ್ಯಾಮ್ಸನ್, ಅಭಿಷೇಕ್ ಶರ್ಮಾ ಮತ್ತು ಇಶಾನ್ ಕಿಶನ್ ಅವರ ಆಕರ್ಷಕ ಅರ್ಧಶತಕಗಳ ನೆರವಿನಿಂದ ಭಾರತ ತಂಡ ನ್ಯೂಜಿಲೆಂಡ್ ವಿರುದ್ಧ ಐಸಿಸಿ ಫೈನಲ್ ಪಂದ್ಯದಲ್ಲಿ ರನ್ ಪರ್ವತವನ್ನೇ ಏರಿ ನಿಂತಿತು

8 Mar 2026 9:09 pm
ಬೆಂಗಳೂರಿನ ಉತ್ತರ ಕರ್ನಾಟಕ ಸಂಘ ಸಂಸ್ಥೆಗಳ ಮಹಾ ಸಂಸ್ಥೆಯಿಂದ ರಂಗ ಪಂಚಮಿ; ಕಾಮದಹನ ಮಾಡಿ ಬಣ್ಣದೋಕುಳಿ ಆಡಿ ಸಂಭ್ರಮ

ಬೆಂಗಳೂರಿನಲ್ಲಿರುವ ಉತ್ತರ ಕರ್ನಾಟಕ ಸಂಘ ಸಂಸ್ಥೆಗಳ ಮಹಾ ಸಂಸ್ಥೆಯು ಭಾನುವಾರ ಹೋಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸಿದೆ. ಕಾಮದಹನವನ್ನು ಮಾಡಿ ಬಣ್ಣದೋಕುಳಿ ಆಡಿ ಮಕ್ಕಳು ಮಹಿಳೆಯರು ಸಂಭ್ರಮಿಸಿದ್ದಾರೆ. ಉತ್ತರ ಕರ್ನಾಟಕ ಭಾ

8 Mar 2026 8:01 pm
ದಾವಣಗೆರೆ ದಕ್ಷಿಣ, ಬಾಗಲಕೋಟೆ ಉಪ ಚುನಾವಣೆ: ಕಾಂಗ್ರೆಸ್‌ ಉಸ್ತುವಾರಿ ಸಮಿತಿ ರಚನೆ: ಸಚಿವರು ಸೇರಿ 31 ಮಂದಿಗೆ ಜವಾಬ್ದಾರಿ

ಕರ್ನಾಟಕದಲ್ಲಿ ಶೀಘ್ರದಲ್ಲಿಯೇ ನಡೆಯಲಿರುವ ದಾವಣಗೆರೆ ದಕ್ಷಿಣ ಹಾಗೂ ಬಾಗಲಕೋಟೆ ಉಪ ಚುನಾವಣೆಗೆ ಕಾಂಗ್ರೆಸ್‌ ಉಸ್ತುವಾರಿ ಸಮಿತಿ ರಚನೆ ಮಾಡಿದೆ. ಸಚಿವರು ಸೇರಿದಂತೆ 31 ಮಂದಿಗೆ ಜವಾಬ್ದಾರಿ ನೀಡಲಾಗಿದೆ. ಈ ಸಮಿತಿಯು ಅಭ್ಯರ್ಥಿ

8 Mar 2026 7:41 pm
ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆ ಬಗ್ಗೆ ಬಿಜೆಪಿ ನಾಯಕರು ಬಾಯಿ ಬಿಡುತ್ತಿಲ್ಲ!: ಡಿಕೆ ಶಿವಕುಮಾರ್ ಆಕ್ಷೇಪ

DK Shivakumar On LPG Price Hike- ಅಡುಗೆ ಅನಿಲ ಬೆಲೆ ಏರಿಕೆ ಬಗ್ಗೆ ರಾಜ್ಯದ ಬಿಜೆಪಿ ನಾಯಕರ ಮೌನವನ್ನು ಉಪಮುಖಮಂತ್ರಿ ಡಿ.ಕೆ. ಶಿವಕುಮಾರ್ ಪ್ರಶ್ನಿಸಿದ್ದಾರೆ. ಕಲಬುರಗಿಯಲ್ಲಿ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿದ ಅವರು ಕಳೆದ ಎರಡು ವರ್ಷಗಳಲ್ಲ

8 Mar 2026 7:09 pm
IPS ಹುದ್ದೆಯ ಕೊನೆಯ ದಿನ ಕರ್ನಾಟಕ CM, ರಾಜಕಾರಣಿಗಳು ಒಳ್ಳೆಯವರೆಂದು ವಿಡಿಯೋ ಮಾಡಿಕೊಟ್ಟು ಬಂದಿದ್ದೆ: ಅಣ್ಣಾಮಲೈ

ಬಿಜೆಪಿ ನಾಯಕ ಕೆ ಅಣ್ಣಾಮಲೈ ಅವರು ಐಪಿಎಸ್‌ ಹುದ್ದೆಗೆ ರಾಜೀನಾಮೆ ನೀಡಿದ ಕೊನೆಯ ದಿನ ನಡೆದ ವಿಚಿತ್ರ ಸಂದರ್ಭವನ್ನು ಹಂಚಿಕೊಂಡಿದ್ದಾರೆ. ಆ ದಿನ ಕರ್ನಾಟಕ ಸಿಎಂ ರಾಜೀನಾಮೆ ಬಗ್ಗೆ ಒಂದು ವಿಡಿಯೋ ಮಾಡಿಕೊಡುವಂತೆ ಕೇಳಿದ್ದರು. ಹ

8 Mar 2026 6:11 pm
IPL 2026- ಲಖನೌ ಸೂಪರ್ ಜೈಂಟ್ಸ್ ತಂಡಕ್ಕೆ ಯುವರಾಜ್ ಸಿಂಗ್ ಎಂಟ್ರಿ! ಮೆಂಟರ್ ಆಗ್ತಾರಾ ಮಾಜಿ ಆಲ್ರೌಂಡರ್?

LSG And Yuvraj Singh Coaching- ಐಪಿಎಲ್ 2026ಕ್ಕೂ ಮುನ್ನ ಮಾಜಿ ಆಲ್‌ರೌಂಡರ್ ಯುವರಾಜ್ ಸಿಂಗ್ ಲಖನೌ ಸೂಪರ್ ಜೈಂಟ್ಸ್ (LSG) ತಂಡದ ಮಾರ್ಗದರ್ಶಕರಾಗಿ ಅಥವಾ ಬ್ಯಾಟಿಂಗ್ ತರಬೇತುದಾರರಾಗಿ ನೇಮಕಗೊಳ್ಳುತ್ತಿದ್ದಾರಾ? ತಂಡದ ನಾಯಕ ರಿಷಬ್ ಪಂತ್ ಅವರೊಂದಿಗ

8 Mar 2026 6:04 pm
ರಾಷ್ಟ್ರಪತಿ ಮುರ್ಮುಗೆ ಅಪಮಾನ ವಿವಾದ; ಟಿಎಂಸಿಯ ಕೊಳಕು ರಾಜಕೀಯ- ದುರಹಂಕಾರ ಶೀಘ್ರ ಅಂತ್ಯ ಎಂದ ಮೋದಿ

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಅವಮಾನ ಮಾಡಲಾಗಿದೆ ಎಂದು ಆರೋಪಿಸಿ ಬಿಜೆಪಿಗರು ಪಶ್ಚಿಮಬಂಗಾಳದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಪಕ್ಷದ ವಿರುದ್ಧ ಮುಗಿಬಿದ್ದಿದ್ದಾರೆ. ಇದೀಗ ಪ್ರಧಾನಿ ನರೇಂದ್ರ ಮೋದಿ ಅವರು ಸಹ ಮುಖ್

8 Mar 2026 5:07 pm
ಕರ್ನಾಟಕದಲ್ಲಿ ಆಲ್ಕೊಹಾಲ್‌ ಪ್ರಮಾಣ ಆಧರಿಸಿ ಮದ್ಯದ ಬೆಲೆ ನಿರ್ಧಾರ: ದೇಶದಲ್ಲಿಯೇ ಮೊದಲು! ಬಿಯರ್‌, ವೈನ್‌ ದರ ಇಳಿಕೆ

ಕರ್ನಾಟಕದಲ್ಲಿ ಆಲ್ಕೊಹಾಲ್‌ ಪ್ರಮಾಣ ಆಧರಿಸಿ ಮದ್ಯದ ಬೆಲೆ ನಿರ್ಧಾರ ಮಾಡಲು ಸರ್ಕಾರ ನಿರ್ಧರಿಸಿದೆ. ಇದು ದೇಶದಲ್ಲಿಯೇ ಮೊದಲು ಪ್ರಯತ್ನವಾಗಿದೆ. ದಶಕಗಳ ಬಳಿಕ ಮೊದಲ ಬಾರಿಗೆ ಹೊಸ ನೀತಿ ಜಾರಿಗೆ ತರಲಾಗುತ್ತಿದೆ. ಇದರಿಂದ ಆಲ್ಕೊ

8 Mar 2026 4:48 pm
ಸ್ಪಾಟಿಫೈನಲ್ಲಿ 10.5 ಬಿಲಿಯನ್ ಸ್ಟ್ರೀಂ ಪಡೆದ BTS JK: ಅತ್ಯಂತ ವೇಗವಾಗಿ ಈ ಸಾಧನೆ ಮಾಡಿದ ಮೊದಲ ಏಷ್ಯನ್ ಆರ್ಟಿಸ್ಟ್!

BTS ಸದಸ್ಯ ಜಂಗ್‌ ಕುಕ್(‌JK) ಸ್ಪಾಟಿಫೈನಲ್ಲಿ ತಮ್ಮ ವೈಯಕ್ತಿಕ ಪ್ರೊಫೈಲ್‌ ನಲ್ಲಿ ಒಟ್ಟು 10.5 ಬಿಲಿಯನ್ ಅಧಿಕ ಸ್ಟ್ರೀಂಗಳು ಪಡೆಯುವ ಮೂಲಕ ಈ ಸಾಧನೆಯನ್ನು ಅತ್ಯಂತ ವೇಗವಾಗಿ ಮಾಡಿದ ಮೊದಲ ಏಷ್ಯನ್‌ ಆರ್ಟಿಸ್ಟ್‌ ಹಾಗೂ ಕೆ-ಪಾಪ್‌ ನ ಮ

8 Mar 2026 3:59 pm
ನಮ್ಮ ಮೆಟ್ರೋ ಹಸಿರು ಮಾರ್ಗಕ್ಕೆ ಬಂತು ಹೊಸ ಮಾದರಿ ರೈಲು; ಮತ್ತಷ್ಟು ರೈಲುಗಳು ಶೀಘ್ರ; ತಗ್ಗಲಿದೆ ಪ್ರಯಾಣಿಕರ ದಟ್ಟಣೆ

ನಮ್ಮ ಮೆಟ್ರೋ ಹಸಿರು ಮಾರ್ಗದ ಪ್ರಯಾಣಿಕರಿಗೆ ಗುಡ್‌ನ್ಯೂಸ್. ಮೇಡ್ ಇನ್ ಇಂಡಿಯಾ ರೈಲು ಹಸಿರು ಮಾರ್ಗಕ್ಕೆ ಸೇರ್ಪಡೆಯಾಗಿದೆ. ಮುಂದಿನ 2 ತಿಂಗಳು ಪರೀಕ್ಷಾರ್ಥ ಸಂಚಾರ ನಡೆಸಲಿದ್ದು, ಆ ಬಳಿಕ ಪ್ರಯಾಣಿಕರ ಸೇವೆಗೆ ಲಭ್ಯವಾಗಲಿದೆ. ಇ

8 Mar 2026 3:55 pm
ಇರಾನ್‌ ಉದ್ವಿಗ್ನತೆ ನಡುವೆ ಗಲ್ಫ್‌ ರಾಷ್ಟ್ರಗಳಲ್ಲಿ ಸಿಲುಕಿದ್ದ 52ಸಾವಿರ ಭಾರತೀಯರು ದೇಶಕ್ಕೆ ವಾಪಸ್‌: MEA ಹೇಳಿಕೆ

ಮಧ್ಯಪ್ರಾಚ್ಯದಲ್ಲಿನ ಉದ್ವಿಗ್ನತೆಯಿಂದಾಗಿ ಗಲ್ಫ್‌ ರಾಷ್ಟ್ರಗಳಲ್ಲಿ ಸಿಲುಕಿದ್ದ ಸುಮಾರು 52 ಸಾವಿರ ಭಾರತೀಯರನ್ನು ತಾಯ್ನಾಡಿಗೆ ವಾಪಸ್‌ ಸುರಕ್ಷಿತವಾಗಿ ಕರೆತರಲಾಗಿದೆ ಎಂದು ಭಾರತದ ವಿದೇಶಾಂಗ ಸಚಿವಾಲಯ ಹೇಳಿಕೆ ಬಿಡುಗಡೆ

8 Mar 2026 2:56 pm
ಖಮೇನಿ ರಕ್ತಕ್ಕೆ ಟ್ರಂಪ್‌ ಬೆಲೆ ತೆರುವಂತೆ ಮಾಡೋದು ಖಚಿತ ಎಂದು ಅಲಿ ಲಾರಿಜಾನಿ ಶಪಥ! ಸೈನಿಕರ ಸಾವಿನ ಸಂಖ್ಯೆ ಮುಚ್ಚಿಟ್ಟು US ಕಳ್ಳಾಟ?

ಅಮೆರಿಕಾ-ಇಸ್ರೇಲ್‌ ಇರಾನ್‌ ಮೇಲೆ ಜಂಟಿ ದಾಳಿ ನಡೆಸಿ ಖಮೇನಿ ಹತ್ಯೆ ಮಾಡಿದ್ದು, ಈ ಆಕ್ರೋಶ ಇನ್ನೂ ಇರಾನ್‌ ನಾಯಕರಲ್ಲಿ ಜೀವಂತವಾಗಿದೆ. ಈ ಕುರಿತು ಇರಾನ್‌ ಉನ್ನತಾಧಿಕಾರಿ ಅಲಿ ಲಾರಿಜಾನಿ ಖಮೇನಿ ಹತ್ಯಗೆ ಪ್ರತೀಕಾರ ತೀರಿಸಿಕೊ

8 Mar 2026 2:08 pm
ಗುಡ್ಡಾಪುರದ ಶ್ರೀ ದಾನಮ್ಮ ದೇವಿ ; ಲಿಂಗಮ್ಮನಿಂದ ದಾನಮ್ಮನಾದ ಶಿವ ಶರಣೆಯ ಜೀವನಾಮೃತ

ಸಮಾಜದಲ್ಲಿ ಸಮಾನತೆ ಎನ್ನುವುದು ಇಲ್ಲವಾಗಿ ಅಸಮಾನತೆ ತಾಂಡವ ವಾಡುತ್ತಿದ್ದಾಗ ಲಿಂಗಮ್ಮಳನ್ನು ಬಹಳವಾಗಿ ಸೆಳೆದಿದ್ದು ಬಸವಣ್ಣ ನವರ ಅನುಭವ ಮಂಟಪ. ಸ್ತ್ರೀ ಸಮಾನತೆ, ಲಿಂಗಭೇಧ ನಿಷೇದ, ಅಹಿಂಸೆ ಮುಂತಾದ ವಿಚಾರಗಳಲ್ಲಿ ಆಗಿನ ಸಾಂ

8 Mar 2026 2:00 pm
ಅಲುವಾದಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಕಲ್ಲು ತೂರಾಟ; ಆರ್‌ಪಿಎಫ್ ತನಿಖೆ ಆರಂಭ

ಅಲುವಾದಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ತಿರುವನಂತಪುರಂ ಮತ್ತು ಮಂಗಳೂರು ನಡುವೆ ಕಾರ್ಯನಿರ್ವಹಿಸುವ ವಂದೇ ಭಾರತ್ ಎಕ್ಸ್‌ಪ್ರೆಸ್ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಅದೃಷ್ಟವಶ

8 Mar 2026 1:36 pm
ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ 5 ಪಾಲಿಕೆಗಳ 369 ವಾರ್ಡ್‌ ಮೀಸಲಾತಿ ಪ್ರಕಟ: 185 ಸ್ಥಾನ ಮಹಿಳೆಗೆ; SC, ST ಪಾಲು ಎಷ್ಟು?

ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಚುನಾವಣೆಗೆ ಸರ್ಕಾರ ಸಜ್ಜಾಗಿದ್ದು, ವಾರ್ಡ್‌ ಮೀಸಲಾತಿ ಅಂತಿಮ ಪಟ್ಟಿ ಪ್ರಕಟಿಸಿದೆ. 5 ಪಾಲಿಕೆಗಳ 369 ವಾರ್ಡ್‌ ಮೀಸಲಾತಿ ಅಂತಿಮವಾಗಿದ್ದು, 185 ವಾರ್ಡ್‌ ಮಹಿಳೆಯರ ಪಾಲಾಗಿದೆ. ಇನ್ನು ಎಸ್‌ಸಿ, ಎಸ

8 Mar 2026 1:14 pm
ನ್ಯೂಯಾರ್ಕ್‌ ಪ್ರತಿಭಟನೆ: ಮೇಯರ್‌ ಜೋಹ್ರಾನ್‌ ಮಮ್ದಾನಿ ನಿವಾಸದ ಕಡೆಗೆ ಸ್ಪೋಟಕ ಎಸೆದ ಪ್ರತಿಭಟನಾಕಾರ ಅರೆಸ್ಟ್!

ನ್ಯೂಯಾರ್ಕ್‌ ನಲ್ಲಿ ಸಾರ್ವಜನಿಕ ಪ್ರದೇಶಗಳಲ್ಲಿ ಮುಸ್ಲಿಂ ಪ್ರಾರ್ಥನೆಯನ್ನು ವಿರೋಧಿಸಿ ಪ್ರತಿಭಟನೆಗಳು ಹಾಗೂ ಈ ಪ್ರತಿಭಟನೆಗಳನ್ನು ವಿರೋಧಿಸಿ ನಡೆಯುತ್ತಿರುವ ಇನ್ನೊಂದು ಪ್ರತಿಭಟನೆಗಳು ಸದ್ಯ ಅಲ್ಲಿನ ಪರಿಸ್ಥಿತಿಯನ್ನ

8 Mar 2026 1:02 pm
ಬಳ್ಳಾರಿ ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿಗಳ ಸಂಘರ್ಷ ; 9 ನೇ ತರಗತಿ ಬಾಲಕನ ಕೊಲೆ

ಬಳ್ಳಾರಿ ಜಿಲ್ಲೆಯ ಶಾಲಾ ಹಾಸ್ಟೆಲ್ ಒಳಗೆ 9 ನೇ ತರಗತಿಯ ವಿದ್ಯಾರ್ಥಿಯೊಬ್ಬ ಭಾನುವಾರ ತಡರಾತ್ರಿ ಗಲಾಟೆ ನಡೆಸಿದ್ದಾನೆ. ಸಹ ವಿದ್ಯಾರ್ಥಿಗಳ ಮೇಲೆ ಕಬ್ಬಿಣದ ರಾಡ್‌ನಿಂದ ಹಲ್ಲೆ ನಡೆಸಿದ್ದಾನೆ. ಗಲಾಟೆಯಲ್ಲಿ ಆಂಧ್ರ ಪ್ರದೇಶ ಮೂಲ

8 Mar 2026 12:20 pm
ಇರಾನ್‌ ಬಳಿಕ ಅಮೆರಿಕಾ ಹಿಟ್‌ ಲಿಸ್ಟ್‌ನಲ್ಲಿ ಕ್ಯೂಬಾ ಇದೆ ಎಂದು ಟ್ರಂಪ್‌ ಘೋಷಣೆ! ಆಧುನಿಕ ಯುಗದ ಅಲೆಕ್ಸಾಂಡರ್‌ ಆಗಲು ಹೊರಟ್ಟಿದ್ದಾರಾ US ಅಧ್ಯಕ್ಷ?

ಅಮೆರಿಕಾ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಆಧುನಿಕ ಯುಗದ ಅಲೆಕ್ಸಾಂಡರ್‌ ಆಗಲೂ ಹೊರಟಿದ್ದು, ವೆನಿಜುವೆಲಾ ಬಳಿಕ ಇರಾನ್‌ ಮೇಲೆ ದಾಳಿ ಮಾಡಿ ಮಧ್ಯಪ್ರಾಚ್ಯವನ್ನು ರಣರಂಗವನ್ನಾಗಿ ಪರಿವರ್ತಿಸಿದ್ದಾರೆ. ಹೀಗೆ ಇರಾನ್‌ ಯುದ್ದದ ನಡ

8 Mar 2026 10:36 am
ಕಲ್ಲಂಗಡಿಗೆ ಮುಳ್ಳಾದ ವೈರಸ್‌ ಸೋಂಕು; ಕಟಾವು ಹಂತದಲ್ಲಿ ವ್ಯಾಪಿಸಿದ ಬಾಧೆ

ಚಳ್ಳಕೆರೆ ತಾಲೂಕಿನಲ್ಲಿ ಸುಮಾರು 400 ಎಕರೆಯಲ್ಲಿ ರೈತರು ಕಲ್ಲಂಗಡಿ ಬೆಳೆದಿದ್ದು, ಕೆಜಿಗೆ 20 ರೂ. ಬೆಲೆ ಇದೆ. ಆದರೆ, ಬೆಳೆಗೆ ವೈರಸ್‌ ದಾಳಿಯಿಂದಾಗಿ ಕೈಗೆ ಬಂದ ತುತ್ತು ಬಾಯಿಗೆ ಇಲ್ಲದಂತಾಗಿದೆ. ವೈರಸ್‌ ಜತೆಗೆ ಹಳದಿ ಎಲೆ ಚುಕ್ಕಿ

8 Mar 2026 10:15 am
ಕೆಂಪು ಸುಂದರಿ ಮೆಣಸಿನಕಾಯಿಗೆ ಬಂಪರ್ ಬಂಪರ್‌ ಬೆಲೆ!

ಈ ಬಾರಿ ಕೆಂಪು ಮೆಣಸಿಗೆ ಉತ್ತಮಬೆಲೆ ಬಂದಿದೆ. ಕಂಪ್ಲಿ ತಾಲೂಕಿನಲ್ಲಿ ಒಣಕಾಯಿ ಕೀಳುವ ಕಾರ್ಯ ಭರದಿಂದ ಸಾಗಿದೆ. ಮಾರುಕಟ್ಟೆಯಲ್ಲಿ ಬೆಲೆಯೆನೋ ಅಧಿಕವಾಗಿದೆ. ಆದರೆ ಇಳುವರಿ ಕಡಿಮೆಯಾಗಿರುವುದು ರೈತರನ್ನು ಚಿಂತೆಗೀಡು ಮಾಡಿದೆ.

8 Mar 2026 9:57 am
ರಾಮನಗರದಲ್ಲಿ ಬೀದಿನಾಯಿಗಳ ಹಾವಳಿ ತಡೆಗೆ ಹೈಟೆಕ್‌ ಡಾಗ್‌ ಶೆಲ್ಟರ್ ಸ್ಥಾಪನೆ: ಹೇಗಿರಲಿದೆ 2ಕೋಟಿ ವೆಚ್ಚದ ಆಶ್ರಯ ಕೇಂದ್ರ?

ರಾಮನಗರದಲ್ಲಿ ಬೀದಿನಾಯಿಗಳ ಹಾವಳಿಯನ್ನು ತಡೆಗಟ್ಟಲು ನಗರಸಭೆ ಅಧಿಕಾರಿಗಳು ಮುಂದಾಗುತ್ತಿದ್ದು, ನಗರದಲ್ಲಿ ಬರೋಬ್ಬರಿ 2ಕೋಟಿ ವೆಚ್ಚದಲ್ಲಿ ಚಾಮನಹಳ್ಳಿ ಬಳಿಯಲ್ಲಿ ಡಾಗ್‌ ಶೆಲ್ಟರ್‌ ನಿರ್ಮಿಸಲು ಮುಂದಾಗಿದೆ. ಇನ್ನು, ನಗರಸಭ

8 Mar 2026 9:11 am
ರಾಜ್ಯದಲ್ಲಿ 22 ಜಿಲ್ಲೆಗಳಲ್ಲಿ ಹೊಸದಾಗಿ 605 ಇವಿ ಚಾರ್ಜಿಂಗ್‌ ಸ್ಟೇಷನ್‌ ಆರಂಭಕ್ಕೆ ಬೆಸ್ಕಾಂ ಸಿದ್ದತೆ

ರಾಜ್ಯದಲ್ಲಿ ಇವಿ ವಾಹನಗಳ ಬಳಕೆ ಈಗಾಗಲೇ ಹೆಚ್ಚಾಗಿದ್ದು,ಇದನ್ನು ಇನ್ನಷ್ಟು ಉತ್ತೇಜನಗೊಳಿಸಲು ರಾಜ್ಯದಲ್ಲಿ ಹೊಸದಾಗಿ 22 ಜಿಲ್ಲೆಗಳಲ್ಲಿ ಸುಮಾರು 605 ಇವಿ ಚಾರ್ಜಿಂಗ್‌ ಸ್ಟೇಷನ್‌ ಆರಂಭಕ್ಕೆ ಸರ್ಕಾರ ಸಿದ್ದತೆ ನಡೆಸುತ್ತಿದ್

8 Mar 2026 8:39 am
ಚಿಕ್ಕಬಳ್ಳಾಪುರ : ಚದಲಪುರ ಫ್ಲೈಓವರ್ ಗೆ ಶೀಘ್ರ ಮುಕ್ತಿ

ಚದಲಪುರ ಫ್ಲೈಓವರ್‌ ಕಾಮಗಾರಿ ಆರಂಭವಾದಾಗಲೇ ಅವೈಜ್ಞಾನಿಕ ಎಂಬ ಕೂಗು ಎದ್ದಿತ್ತು. ಇನ್ನೊಂದೆಡೆ ಕೆಲವು ರೈತರು ನಮ್ಮ ಜಾಗಕ್ಕೆ ಪರಿಹಾರ ಕೊಡಬೇಕು ಎಂದು ಸುಪ್ರೀಂಕೋರ್ಟ್‌ ಮೆಟ್ಟಿಲೇರಿದ್ದರು. ಹೀಗಾಗಿ ಕಾಮಗಾರಿ ನಿಂತಲ್ಲೆ

8 Mar 2026 7:58 am
ಕೊಡವರ ದಶಕದ ಹೋರಾಟಕ್ಕೆ ಜಯ ; ಅಭಿವೃದ್ಧಿ ನಿಗಮ ಸ್ಥಾಪನೆ ಘೋಷಣೆ

ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರಕಾರ ಹವ್ಯಕ ಭಾಷಾ ಅಕಾಡೆಮಿ ಮತ್ತು ಕೊಡವ ಅಭಿವೃದ್ಧಿ ನಿಗಮ ಘೋಷಣೆ ಜತೆಗೆ ಕುಂಬಾರ, ಈಡಿಗ, ಕಾಡುಗೊಲ್ಲ, ತಿಗಳ, ಗಾಣಿಗ, ಉಪ್ಪಾರ ಸಮುದಾಯಗಳಿಗೆ ಅಭಿವೃದ್ಧಿ ನಿಗಮಗಳನ್ನು ಸ್ಥಾಪಿಸಿರುವುದು ಸಾ

8 Mar 2026 6:33 am
ನಮ್ಮ ಮೆಟ್ರೋ 3 ನೇ ಹಂತದ ಕಾಮಗಾರಿ ಡೆಡ್‌ಲೈನ್‌ 2031ರ ಮೇವರೆಗೆ ವಿಸ್ತರಣೆ

ಹೆಬ್ಬಾಳ-ಸರ್ಜಾಪುರ ಸಂಪರ್ಕಿಸುವ ಕೆಂಪು ಮಾರ್ಗ 22.14 ಕಿ.ಮೀ. ಎಲಿವೇಟೆಡ್‌ ಹಾಗೂ 14.45 ಕಿ.ಮೀ. ಸುರಂಗ ಸೇರಿ ಸುಮಾರು 37 ಕಿ.ಮೀ. ಹೊಂದಿದೆ. ಇದರ ಅಂದಾಜು ವೆಚ್ಚ 25,485 ಕೋಟಿ ರೂ. ಈ ವೆಚ್ಚ ಹೆಚ್ಚಳದ ಸಂಬಂಧವೇ ಕೇಂದ್ರ ವಸತಿ ಮತ್ತು ನಗರ ವ್ಯವಹಾ

8 Mar 2026 5:48 am
2026ರ ಟಿ20 ವಿಶ್ವಕಪ್ ಫೈನಲ್ ಬಳಿಕ ಸೂರ್ಯಕುಮಾರ್ ಯಾದವ್ ನಿವೃತ್ತಿ?: ಸಾಮಾಜಿಕ ಜಾಲತಾಣಗಳಲ್ಲಿ ವದಂತಿ!

ICC T20 World Cup 2026 - ಅಹ್ಮದಾಬಾದ್ ನಲ್ಲಿ ಮಾರ್ಚ್ 8ರಂದು ನಡೆಯಲಿರುವ ಭಾರತ Vs ನ್ಯೂಜಿಲೆಂಡ್ ಫೈನಲ್ ಬಳಿಕ ಭಾರತ ತಂಡದ ನಾಯಕ ಸೂರ್ಯಕುಮಾರ್ ಯಾದವ್ ಅವರು ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಲಿದ್ದಾರೆ ಎಂಬ ಚರ್ಚೆ ಸಾಮಾಜಿಕ

7 Mar 2026 11:38 pm
ಭಾರತಕ್ಕಿಲ್ಲ ಇನ್ನು ಇಂಧನ ಕೊರತೆ ಭೀತಿ: ಆಸ್ಪ್ರೇಲಿಯಾ, ಕೆನಡಾದಿಂದ ಹೆಚ್ಚುವರಿ ಕಚ್ಚಾತೈಲ ಪೂರೈಸುವ ಭರವಸೆ

Middle East Conflict- ಮಧ್ಯಪ್ರಾಚ್ಯ ಬಿಕ್ಕಟ್ಟು ಮತ್ತು ಹರ್ಮುಜ್ ಜಲಸಂಧಿ ಬಂದ್ ಆಗಿದ್ದರೂ, ಭಾರತದ ಇಂಧನ ಭದ್ರತೆಗ ಯಾವುದೇ ರೀತಿಯ ಧಕ್ಕೆ ಎದುರಾಗಿಲ್ಲ. ಆಸ್ಟ್ರೇಲಿಯಾ, ಕೆನಡಾ ಸೇರಿದಂತೆ 40ಕ್ಕೂ ಹೆಚ್ಚು ದೇಶಗಳೊಂದಿಗೆ ಭಾರತ ಪೂರೈಕೆ ಜಾಲ

7 Mar 2026 10:07 pm
ರಾಜ್ಯದಲ್ಲಿ ನೋಂದಣಿಯಾದ ಸ್ಟಾರ್ಟಪ್ ಗಳು 4000 ಕ್ಕೂ ಅಧಿಕ, ಸೃಷ್ಟಿಯಾದ ಉದ್ಯೋಗ 8190

ರಾಜ್ಯದಲ್ಲಿ ಸ್ಟಾರ್ಟಪ್ ಉದ್ಯಮಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡಲಾಗುತ್ತದೆ. ಒಂದು ಕಡೆಯಲ್ಲಿ ಯುವಜನರಲ್ಲಿ ನಿರುದ್ಯೋಗ ದೊಡ್ಡ ಪ್ರಮಾಣದಲ್ಲಿದೆ. ಸರ್ಕಾರಿ ನೇಮಕಾತಿಗಳು ಆಗುತ್ತಿಲ್ಲ. ಈ ನಡುವೆ ರಾಜ್ಯದಲ್ಲಿ ನೋಂದಣಿಯಾದ ಸ್

7 Mar 2026 9:39 pm
ಚಾಳಿ ಬಿಡದ ಅಧಿಕಾರಿಗಳಿಗೆ ಚಳಿ ಬಿಡಿಸಿದ ಕರ್ನಾಟಕ ಮಾಹಿತಿ ಆಯೋಗ,ಬಿಡಿಎ ಇಬ್ಬರು ಅಧಿಕಾರಿಗಳಿಗೆ 1.25 ಲಕ್ಷ ರೂ ದಂಡ

ಕರ್ನಾಟಕ ಮಾಹಿತಿ ಆಯೋಗ,ಬಿಡಿಎ ಇಬ್ಬರು ಅಧಿಕಾರಿಗಳಿಗೆ ಒಟ್ಟು 1.25 ಲಕ್ಷ ರೂ ದಂಡ ವಿಧಿಸಿದೆ. ಇಬ್ಬರು ಅಧಿಕಾರಿಗಳ ವಿರುದ್ಧ ಅರ್ಜಿದಾರರು ಮಾಹಿತಿ ಹಕ್ಕುಗಳ ಆಯೋಗಕ್ಕೆ ಮೇಲ್ಮನವಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಮ

7 Mar 2026 9:17 pm
Ind Vs Eng- `ಹೊಸದೇನಾದ್ರೂ ಹೇಳಿ': ಮಿಚೆಲ್ ಸ್ಯಾಂಟ್ನರ್ ಮೈಂಡ್ ಗೇಮ್ ಹೇಳಿಕೆಗೆ ಸೂರ್ಯಕುಮಾರ್ ಯಾದವ್ ವ್ಯಂಗ್ಯ

ಅಹ್ಮದಾಬಾದ್: 2026 ಫೈನಲ್ ಪಂದ್ಯಕ್ಕೂ ಮುನ್ನ ಭಾರತದ ವಿರುದ್ಧ ಮೈಂಡ್ ಗೇಮ್ ಆಡಲು ಹೊರಟ ನ್ಯೂಜಿಲೆಂಡ್ ನಾಯಕ ಮಿಚೆಲ್ ಸ್ಯಾಂಟ್ನರ್ ಅವರಿಗೆ ಇದೀಗ ಭಾರತ ತಂಡದ ನಾಯಕ ಸೂರ್ಯಕುಮಾರ್ ಯಾದವ್ ಅವರು ತಿರುಗೇಟು ನೀಡಿದ್ದಾರೆ. ``ಮೋದಿ ಕ್

7 Mar 2026 8:42 pm
ಒಳಮೀಸಲಾತಿ ವಿವಾದ: ರಾಜ್ಯ ಸರ್ಕಾರದ ನಡೆಯಿಂದ ಜಾತಿ ಸಂಘರ್ಷಕ್ಕೆ ಕುಮ್ಮಕ್ಕು: ಛಲವಾದಿ ನಾರಾಯಣಸ್ವಾಮಿ

ಒಳಮೀಸಲಾತಿ ವಿವಾದದ ಮೂಲಕ ರಾಜ್ಯ ಸರ್ಕಾರ ಜಾತಿ ಸಂಘರ್ಷಕ್ಕೆ ಕುಮ್ಮಕ್ಕು ನೀಡುತ್ತಿದೆ ಎಂದು ವಿಧಾನಪರಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಆರೋಪಿಸಿದರು. ಈ ಕುರಿತಾಗಿ ಬೆಂಗಳೂರಿನಲ್ಲಿ ಅವರು ಮಾತನಾಡಿದ ಅವರು, ಒಳ ಮೀಸಲಾತಿ ಕ

7 Mar 2026 8:24 pm
ಶಾಸಕರ ಆಸ್ತಿ ಖರೀದಿ ಶೀಘ್ರದಲ್ಲೇ ಬಿಚ್ಚಿಡುವೆ : ಹರತಾಳು ಹಾಲಪ್ಪ

ಬಿಜೆಪಿ ರಾಜ್ಯ ಉಪಾಧ್ಯಕ್ಷ ಹರತಾಳು ಹಾಲಪ್ಪ ಪರೋಕ್ಷವಾಗಿ ಶಾಸಕ ಬೇಳೂರು ಗೋಪಾಲಕೃಷ್ಣ ವಿರುದ್ಧ ವಾಗ್ದಾಳಿ ನಡೆಸಿದರು. ಈಗ ಎಷ್ಟು ಆಸ್ತಿ ಖರೀದಿ ಮಾಡಿದ್ದಾರೆಂಬುದನ್ನು ಶೀಘ್ರದಲ್ಲೇ ಜನರೆದುರು ಬಿಚ್ಚಿಡುವೆ. ನನ್ನ ಬಳಿ ಅಗ

7 Mar 2026 7:41 pm
T20 World Cup- ಭಾರತ Vs ನ್ಯೂಜಿಲೆಂಡ್ ಫೈನಲ್ ಪೈಪೋಟಿಗೂ ಮುನ್ನ ನಡೆಯಲಿದೆ ಆಕರ್ಷಕ ಸಮಾರೋಪ; ಇಲ್ಲಿದೆ ವಿವರ

ಅಹ್ಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಮಾರ್ಚ್ 8, ಭಾನುವಾರದಂದು ನಡೆಯಲಿರುವ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಐಸಿಸಿ ಟಿ20 ವಿಶ್ವಕಪ್ ಫೈನಲ್‌ ಪಂದ್ಯಕ್ಕೂ ಮುನ್ನ ಅದ್ದೂರಿ ಸಮಾರೋಪ ಸಮಾರಂಭ ನಡೆಯಲಿದೆ. ಒಂದು ತಿ

7 Mar 2026 7:13 pm
Diabetes truth: ಅನ್ನ, ಆಲೂಗೆಡ್ಡೆ ತಿಂದರೆ ಶುಗರ್‌ ಲೆವೆಲ್ ಹೆಚ್ಚುತ್ತಾ? Dr.Raju Krishnamurthy

Diabetes truth: ಅನ್ನ, ಆಲೂಗೆಡ್ಡೆ ತಿಂದರೆ ಶುಗರ್‌ ಲೆವೆಲ್ ಹೆಚ್ಚುತ್ತಾ? Dr.Raju Krishnamurthy

7 Mar 2026 7:00 pm
ಶರಾವತಿ ಜಲವಿದ್ಯುತ್‌ ಯೋಜನೆ ಪ್ರಶ್ನಿಸಿ ಪಿಐಎಲ್‌: ಕೇಂದ್ರ, ರಾಜ್ಯ ಸರಕಾರಕ್ಕೆ ನೋಟಿಸ್‌ ಜಾರಿ

ಶಿವಮೊಗ್ಗ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಕೈಗೆತ್ತಿಕೊಳ್ಳಲಿರುವ ಉದ್ದೇಶಿತ ‘ಶರಾವತಿ ಪಂಪ್ಡ್ ಸ್ಟೋರೇಜ್‌ ಜಲವಿದ್ಯುತ್‌ ಯೋಜನೆಗೆ ಭಾರೀ ವಿರೋಧ ವ್ಯಕ್ತವಾಗುತ್ತಿದೆ. ಯೋಜನೆ ಜಾರಿಗೆ ಸಾಧ್ಯವೇ ಇಲ್ಲ ಎಂದು ಸ್ಥಳೀ

7 Mar 2026 6:17 pm
ಬಜೆಟ್ ಬೆನ್ನಲ್ಲೇ ದೆಹಲಿಗೆ ದೌಡಾಯಿಸಲಿರೋ ಡಿಕೆ ಶಿವಕುಮಾರ್: ಡಿಸಿಎಂ ನಡೆ ಕುತೂಹಲ

ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಚರ್ಚೆ ಮುಂದಿನ ದಿನಗಳಲ್ಲಿ ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆ ಇದೆ. ಈ ನಡುವೆ ಸಿಎಂ ಸಿದ್ದರಾಮಯ್ಯ ಅವರು ತಮ್ಮ 17 ನೇ ಬಜೆಟ್ ಮಂಡನೆ ಮಾಡಿದ್ದಾರೆ. ಬಜೆಟ್ ಮೇಲಿನ ಚರ್ಚೆ ಸೋಮವಾರದಿಂದ ಆರಂಭಗೊಳ

7 Mar 2026 6:12 pm
ಫೈನಲ್ ಪಂದ್ಯಕ್ಕೂ ಮುನ್ನ ನ್ಯೂಜಿಲೆಂಡ್ ಮೈಂಡ್ ಗೇಮ್ ಶುರು; ಒತ್ತಡವೆಲ್ಲಾ ಭಾರತದ ಮೇಲೆ ಎಂದ ಮಿಚೆಲ್ ಸ್ಯಾಂಟ್ನರ್

ಮೈಂಡ್ ಗೇಮ್ ಮತ್ತು ಸ್ಲೆಡ್ಜಿಂಗ್ ಎಂಬುದು ಜಂಟಲ್ ಮ್ಯಾನ್ ಗೇಮ್ ಕ್ರಿಕೆಟ್ ನ ಭಾಗವಾಗಿ ಬಹಳ ಕಾಲವಾಯಿತು. ಮೊದಲೆಲ್ಲಾ ಆಸ್ಟ್ರೇಲಿಯನ್ನರು ಮೈಂಡ್ ಗೇಮ್ ಆಡುವುದರಲ್ಲಿ ನಿಸ್ಸೀಮರಾಗಿದ್ದರು. ಈಗ ಎಲ್ಲಾ ತಂಡಗಳೂ ಇದನ್ನು ಕರಗತಮ

7 Mar 2026 5:38 pm
’ನಿಮ್ಮ ಸಿಎಂಗೆ ಸ್ವಲ್ಪ ತಿಳುವಳಿಕೆ ಹೇಳಿ’: ವೇದಿಕೆಯಲ್ಲೇ ಲಕ್ಷ್ಮೀ ಹೆಬ್ಬಾಳ್ಕಕರ್’ಗೆ ಕುಮಾರಸ್ವಾಮಿ ಹಿತವಚನ

HDK Advise to CM Siddaramaiah : ಮಹಿಳೆಯರಿಗೆ ಗೃಹಲಕ್ಷ್ಮೀ ಯೋಜನೆ ಹಣ ನೀಡಲಾಗುತ್ತಿದೆ, ನಾನು ಈ ಬಗ್ಗೆ ತಕರಾರು ಎತ್ತುವುದಿಲ್ಲ. ಆದರೆ, ಈ ಹಣಕ್ಕೆ ದುಡ್ಡನ್ನು ಎಲ್ಲಿಂದ ಹೊಂದಿಸುತ್ತಿದ್ದಾರೆ, ದಿನದಿಂದ ದಿನಕ್ಕೆ ರಾಜ್ಯವನ್ನು ಸಾಲದ ಕೂಪಕ್ಕೆ

7 Mar 2026 5:32 pm
ಮಹಿಳೆಯರು ಗೌರವ ಮತ್ತು ಬಲದೊಂದಿಗೆ ನಾಯಕತ್ವದತ್ತ ಹೆಜ್ಜೆಯಿಡುವ ಸಮಯವಿದು : ಶ್ರೀ ರವಿ ಶಂಕರ್ ಗುರೂಜಿ

ಸಮಾಜದ ಅತ್ಯುತ್ತಮ ಗುಣಗಳನ್ನು ಮಹಿಳೆಯರು ಒಗ್ಗೂಡಿಸುತ್ತಾರೆ. ಸೃಷ್ಟಿಸುವ ಶಕ್ತಿ, ಸಮಾಜದಲ್ಲಿ ಪರಿವರ್ತನೆ ತರುವ ಶಕ್ತಿ ಇವೆರಡೂ ಅವರಲ್ಲಿವೆ. ಜೀವನದ ಅತ್ಯಗತ್ಯ ಕ್ಷೇತ್ರಗಳನ್ನು ಸ್ತ್ರೀಶಕ್ತಿ ನಡೆಸುತ್ತದೆ. ದುರ್ಗೆಯು ರಕ

7 Mar 2026 4:59 pm
ಸಮಾಜದ ಬಡವರು, ಅಶಕ್ತರಿಗೆ ಶಕ್ತಿ ತುಂಬುವುದೇ ನನ್ನ ಕಾಯಕ : ಮುಖ್ಯಮಂತ್ರಿ ಸಿದ್ದರಾಮಯ್ಯ

ಸಿಎಂ ಸಿದ್ದರಾಮಯ್ಯ ಮೈಸೂರು ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ. . ಶ್ರೀದಂಡಿಮಾರಮ್ಮ ಶ್ರೀಸಿದ್ದಪ್ಪಾಜಿ ಸೇವಾ ಸಮಿತಿ ವತಿಯಿಂದ ಆಯೋಜಿಸಿರುವ ಶ್ರೀಆದಿ ಶಕ್ತ್ಯಾತ್ಮಕ ದಂಡಿಮಾರಮ್ಮ ದೇವಾ ಲಯದ ಪ್ರತಿಷ್ಠಾಪನೆ ಮಹೋತ್ಸವ ಹ

7 Mar 2026 4:39 pm
Ind Vs Nz- ಈ ಫೈನಲ್ ಗೆಲ್ಲದಿದ್ದಲ್ಲಿ ಹರಿಣಗಳಿಗಿರುವ `ಚೋಕರ್ಸ್' ಹಣೆಪಟ್ಟಿ ಕಿವೀಸ್ ಗೆ ಹಸ್ತಾಂತರ: ಡೇಲ್ ಸ್ಟೇನ್ ವಿನೋದ

Dale Steyn On Zew Zealand Team- ಈ ಬಾರಿಯ ಟಿ20 ವಿಶ್ವಕಪ್ ಫೈನಲ್ ನಲ್ಲಿ ಒಂದು ವೇಳೆ ಭಾರತ ವಿರುದ್ಧ ಗೆಲ್ಲದೇ ಹೋದಲ್ಲಿ ದಕ್ಷಿಣ ಆಫ್ರಿಕಾಗೆ ಇರುವ 'ಚೋಕರ್ಸ್' ಹಣೆಪಟ್ಟಿಯನ್ನು ನ್ಯೂಜಿಲೆಂಡ್‌ಗೆ ವರ್ಗಾಯಿಸುವುದಾಗಿ ಡೇಲ್ ಸ್ಟೇನ್ ವಿನೋದವಾಡಿದ

7 Mar 2026 4:24 pm
ಸಾಲದಿಂದ ರಾಜ್ಯದ ಜನರಿಗೆ ಹೊರೆಯಾಗಿಲ್ಲ: ವಿಪಕ್ಷಗಳ ಆರೋಪಕ್ಕೆ ಸಿಎಂ ಸಿದ್ದರಾಮಯ್ಯ ಸಮರ್ಥನೆ

ಮುಖ್ಯಮಂತ್ರಿ ಬದಲಾವಣೆ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ. ಇರು ಎಂದರೆ ಇರುತ್ತೇನೆ. ಮುಂದುವರೆಯಿರಿ ಎಂದರೆ ಮುಂದುವರೆಯುತ್ತೇನೆ. ಎಲ್ಲವೂ ಹೈಕಮಾಂಡ್ ಗೆ ಬಿಟ್ಟ ವಿಚಾರ. ಬೇರೆಯವರ ಟೀಕೆ ಟಿಪ್ಪಣಿಗಳು

7 Mar 2026 3:58 pm
ಅಮೆರಿಕಾದ ಜೊತೆಗಿನ ಯುದ್ಧದ ಸಂದರ್ಭದಲ್ಲೇ ಒಂದು ಷರತ್ತಿನೊಂದಿಗೆ ಗಲ್ಫ್ ರಾಷ್ಟ್ರಗಳ ಕ್ಷಮೆಯಾಚಿಸಿದ ಇರಾನ್!

ಅಮೆರಿಕಾ- ಇಸ್ರೇಲ್ ಜೊತೆಗಿನ ಯುದ್ಧದ ಸಂದರ್ಭದಲ್ಲೇ ಇರಾನ್ ಒಂದು ಮಹತ್ವದ ಹೆಜ್ಜೆಯನ್ನು ಇಟ್ಟಿದೆ. ಇನ್ಮುಂದೆ ನೆರೆ ರಾಷ್ಟ್ರಗಳ ಮೇಲೆ ದಾಳಿಯನ್ನು ನಡೆಸುವುದಿಲ್ಲ ಎಂದು ಇರಾನ್ ಸ್ಪಷ್ಟಪಡಿಸಿದೆ. ಆದರೆ ಒಂದು ಷರತ್ತನ್ನು ಹಾ

7 Mar 2026 3:23 pm
ಕರ್ನಾಟಕದಲ್ಲಿ ಸೈಬರ್ ಅಪರಾಧ ಮಟ್ಟಹಾಕಲು ಕೈಗೊಂಡ ಕ್ರಮಗಳೇನು? ಪರಮೇಶ್ವರ್ ಕೊಟ್ಟಿದ್ದಾರೆ ಮಹತ್ವದ ವಿವರ

ಸೈಬರ್ ಅಪರಾಧವು ಯಾವುದೇ ಭೌಗೋಳಿಕ ಪ್ರದೇಶಕ್ಕೆ ಸೀಮಿತವಾಗಿಲ್ಲ. ಇದು ಮಿತಿಯಿಲ್ಲದ, ತಂತ್ರಜ್ಞಾನ ಆಧಾರಿತ ಮತ್ತು ನಿರಂತರವಾಗಿ ವಿಕಸನಗೊಳ್ಳುತ್ತಿರುವ ಅಪರಾಧ. ಹಣಕಾಸಿನ ವಂಚನೆಗಳು ಮತ್ತು ಕ್ರಿಪ್ಟೋಕರೆನ್ಸಿ, ಡಾರ್ಕ್‌ವೆಬ

7 Mar 2026 3:09 pm
ಭಾರತೀಯರು ಉತ್ತಮ ನಟರು, ನಾವು ಹೇಳಿದಂತೆ ನಡೆದುಕೊಳ್ಳುತ್ತಿದ್ದಾರೆ: ಅಮೆರಿಕ

ಹರ್ಮುಜ್‌ ಜಲಸಂಧಿಯಲ್ಲಿ ತೈಲ ನೌಕೆಗಳನ್ನು ಸಾಗಲು ಬಿಡುವುದಿಲ್ಲ ಎಂದಿದ್ದ ಇರಾನ್‌ ತನ್ನ ನಿಲುವನ್ನು ಕೊಂಚ ಸಡಿಲಿಸಿದೆ. ಅಮೆರಿಕ ಇಸ್ರೇಲ್ ಯುರೋಪ್‌ ಹಾಗೂ ಪಶ್ಚಿಮ ಏಷ್ಯಾ ದೇಶಗಳಿಗೆ ಮಾತ್ರ ಈ ಮಾರ್ಗದಿಂದ ತೈಲ ಪೂರೈಕೆಗೆ ಅ

7 Mar 2026 2:28 pm