SENSEX
NIFTY
GOLD
USD/INR

Weather

32    C
...
ದೇವಸ್ಥಾನದ ಅನ್ನಪ್ರಸಾದಕ್ಕೂ 'ಗ್ಯಾಸ್‌ ಟ್ರಬಲ್‌ ' ; ಎಲ್ಲೆಲ್ಲಿ ಹೇಗಿದೆ ಪರಿಸ್ಥಿತಿ?

ಇರಾನ್ - ಇಸ್ರೇಲ್, ಅಮೆರಿಕಾ ನಡುವಿನ ಯುದ್ಧದ ಪರಿಣಾಮ ಭಾರತದ ಮೇಲಾಗಿದೆ. ಸಿಲಿಂಡರ್ ಗ್ಯಾಸ್ ಪೂರೈಕೆಯಲ್ಲಿ ವ್ಯತ್ಯಾಸವಾಗಿದ್ದು, ಹೋಟೆಲ್‌, ಪಿಜಿ, ದೇವಸ್ಥಾನಗಳ ಮೇಲೆ ತಟ್ಟಿದೆ. ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಗ್ಯಾ

12 Mar 2026 1:53 pm
ರಾಜ್ಯಸಭಾ ಚುನಾವಣೆ : ಯಡಿಯೂರಪ್ಪ ಶಿಫಾರಸು ಒಂದು, ಬಿಜೆಪಿ ವರಿಷ್ಠರ ಬಳಿ ಇದೆ ಆಪ್ಷನ್ ಎರಡು

Rajya Sabha Election from Karnataka : ಮುಂಬರುವ ರಾಜ್ಯಸಭಾ ಚುನಾವಣೆಗೆ ರಾಜ್ಯದಿಂದ ಬಿಜೆಪಿ ನಾಯಕರೊಬ್ಬರು ಆಯ್ಕೆಯಾಗುತ್ತಾರಾ ಅಥವಾ ಮೈತ್ರಿಯಿಂದ ಯಾರನ್ನಾದರೂ ಆಯ್ಕೆ ಮಾಡಲಾಗುತ್ತಾ ಎನ್ನುವುದು ಕುತೂಹಲಕ್ಕೆ ಕಾರಣವಾಗಿದೆ. ಯಾಕೆಂದರೆ, ಮೈತ್ರಿ

12 Mar 2026 1:52 pm
LGP ಪೂರೈಕೆ ಅನಿಶ್ಚಿತತೆ ನಡುವೆ ಇಂಡಕ್ಷನ್‌ ಸ್ಟೌವ್‌ ಖರೀದಿಗೆ ಮುಗಿಬಿದ್ದ ಜನ: ಒಂದೇ ದಿನಕ್ಕೆ ನಗರದ ಬಹುತೇಕ ಎಲ್ಲಾ ಸ್ಟಾಕ್‌ ಖಾಲಿ..ಖಾಲಿ!

ಮಧ್ಯಪ್ರಾಚ್ಯದಲ್ಲಿನ ಯುದ್ದದಿಂದಾಗಿ LPG ಪೂರೈಕೆಯಲ್ಲಿ ವ್ಯತ್ಯಯವಾಗಿದ್ದು, ಇದು ಸದ್ಯ ಭಾರತದ ಪ್ರತಿ ಮನೆ ಹಾಗೂ ಹೋಟೆಲ್‌ ಉದ್ಯಮದ ಮೇಲೆ ಭಾರಿ ಮರಿಣಾಮದ ಆತಂಕಕ್ಕೆ ಕಾರಣವಾಗಿದೆ. ಈ ಬೆನ್ನಲ್ಲೇ, ಸದ್ಯ ಗ್ರಾಹಕರು ಇಂಡಕ್ಷನ್‌ ಸ

12 Mar 2026 1:49 pm
ರಾಜ್ಯದಲ್ಲಿ ಅಡುಗೆ ಅನಿಲ ಕೊರತೆ: ಸಂಸದರ ಮೌನಕ್ಕೆ ಡಿಕೆಶಿ ಆಕ್ರೋಶ, ಜನರ ಪರವಾಗಿ ಸಂಸತ್ತಿನಲ್ಲಿ ಮಾತನಾಡಲು ಒತ್ತಾಯ

ರಾಜ್ಯದಲ್ಲಿ ಅಡುಗೆ ಅನಿಲ ಕೊರತೆ ವಿಚಾರ ಕಾಂಗ್ರೆಸ್ ಮತ್ತು ಬಿಜೆಪಿ ನಡುವಿನ ಆರೋಪ -ಪ್ರತ್ಯಾರೋಪಕ್ಕೆ ಎಡೆ ಮಾಡಿಕೊಡುತ್ತಿದೆ. ಈ ನಡುವೆ ರಾಜ್ಯದ ಸಂಸದರ ಮೌನಕ್ಕೆ ಡಿಕೆಶಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗ್ಯಾಸ್ ಸಿಲಿಂಡರ್ ಕ

12 Mar 2026 1:46 pm
ಮಾತು ಕೇಳ್ಲಿಲ್ಲ ಅಂದ್ರೆ ಹತ್ಯೆಗೆ ಬೆಂಬಲ: ಇರಾನ್ ಹೊಸ ಸುಪ್ರೀಂ ಲೀಡರ್‌ ಮೊಜ್ತಬಾ ಖಮೇನಿಗೆ ಟ್ರಂಪ್ ವಾರ್ನಿಂಗ್!

ಅಮೆರಿಕದ ಬೇಡಿಕೆಗಳಿಗೆ ಸಹಕಾರ ಕೊಡದಿದ್ದರೆ, ಇರಾನ್‌ನ ಹೊಸ ಸುಪ್ರೀಂ ಲೀಡರ್‌ ಮೊಜ್ತಬಾ ಖಮೇನಿ ಅವರನ್ನ ಗುರಿಯಾಗಿಸುವ ಕಾರ್ಯಾಚರಣೆಗೆ ಬೆಂಬಲ ನೀಡಬಹುದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ ಎಂದು ವರದಿ

12 Mar 2026 1:39 pm
ವಾಣಿಜ್ಯ ಸಿಲಿಂಡರ್‌ ಪೂರೈಕೆ ಬಂದ್‌: ಕಂಗೆಟ್ಟ ಹೋಟೆಲ್‌ ಉದ್ಯಮ,ಸಿಬ್ಬಂದಿಗೆ ಕೆಲಸ ಕಳೆದುಕೊಳ್ಳುವ ಆತಂಕ

ಕೇಂದ್ರ ಸರಕಾರದ ಸೂಚನೆಯಂತೆ ವಾಣಿಜ್ಯ ಬಳಕೆಯ ಅಡುಗೆ ಅನಿಲ ಪೂರೈಕೆ ಸ್ಥಗಿತದ ಪರಿಣಾಮ ಹೋಟೆಲ್‌ ಉದ್ಯಮ ಅಕ್ಷರಶಃ ಕಂಗಾಲಾಗಿದೆ. ಸದ್ಯ ಹೋಟೆಲ್‌ಗಳಲ್ಲಿಇರುವ ಸಿಲಿಂಡರ್‌ಗಳು ಒಂದೆರಡು ದಿನಕ್ಕೆ ಸಾಕಾಗಬಹುದು. ಮುಂದೆ ಹೇಗೆ ಎಂ

12 Mar 2026 12:57 pm
Gold and Silver Rate : ಚಿನ್ನ ಮತ್ತು ಬೆಳ್ಳಿ ಧಾರಣೆ ಇಳಿಕೆ ಹಾದಿಯಲ್ಲಿ, ಇಂದಿನ ದರ ಹೀಗಿದೆ

ಚಿನ್ನ ಮತ್ತು ಬೆಳ್ಳಿ ಧಾರಣೆ ತುಸು ಇಳಿಕೆ ಹಾದಿಯಲ್ಲಿದ್ದು ಗ್ರಾಹಕರಿಗೆ ನೆಮ್ಮದಿ ತರುವ ವಿಚಾರ ಇದಾಗಿದೆ. ಈಗ ಶುಭ ಸಮಾರಂಭಗಳ ಸೀಸನ್ ಶುರುವಾಗಲಿದ್ದು, ಚಿನ್ನ ಬೆಳ್ಳಿ ಖರೀದಿಗೆ ಸಕಾಲವಾಗಿದೆ. ಬೆಲೆಯೂ ತುಸು ಇಳಿದಿರುವುದರಿಂ

12 Mar 2026 11:49 am
ಇರಾಕ್‌ ಬಳಿ US ತೈಲ ಟ್ಯಾಂಕರ್‌ ʼಸೇಫ್‌ ಸಿ ವಿಷ್ಣುʼ ಮೇಲೆ ಇರಾನ್‌ ಸೂಸೈಡ್‌ ಬೋಟ್ ದಾಳಿ: ಓರ್ವ ಭಾರತೀಯ ಪ್ರಜೆ ಸಾವು!

ಮಧ್ಯಪ್ರಾಚ್ಯದಲ್ಲಿ ಇರಾನ್‌ ಹಾಗೂ ಅಮೆರಿಕಾ ನಡುವಿನ ಯುದ್ದ ತಾರಕಕ್ಕೇರಿದ್ದು, ಇರಾನ್‌ ಹೊರ್ಮುಜ್‌ ಜಲಸಂಧಿಯನ್ನು ಇರಾನ್ ಸಂಪೂರ್ಣವಾಗಿ ನಿಯಂತ್ರಣ ಮಾಡುತ್ತಿದೆ. ಈ ನಡುವೆ ಇರಾಕ್‌ ನ ಜಲಪ್ರದೇಶದಲ್ಲಿ US ಧ್ವಜವಿದ್ದ ಸೇಫ್‌

12 Mar 2026 11:17 am
ಭಾರತ - ಗಲ್ಫ್ ವಿಮಾನ ಮಾರ್ಗ: ’ಹಾಲಿಗೆ ಹುಳಿಬಿದ್ದರೂ, ಹುಳಿಗೆ ಹಾಲು ಬಿದ್ದರೂ, ಕೆಡುವುದು ಹಾಲೇ’

India Gulf Aerial Routes : ಮಧ್ಯಪ್ರಾಚ್ಯ ವಲಯದಲ್ಲಿನ ಅಶಾಂತಿ, ಉದ್ವಿಗ್ನತೆ ಮತ್ತು ಸಂಘರ್ಷಗಳು ಭಾರತ ಗಲ್ಫ್ ದೇಶಗಳ ನಡುವಿನ ವಿಮಾನಯಾನದ ಮೇಲೆ ಗಮನಾರ್ಹ ಪರಿಣಾಮವನ್ನು ಬೀರುತ್ತಿದೆ. ಈ ಭಾಗದ ವಾಯುಪ್ರದೇಶಗಳನ್ನು ಬಳಸಿಕೊಳ್ಳಲು ಆಯಾಯ ದೇಶ

12 Mar 2026 11:09 am
ಕಾವೇರಿ ಊರಲ್ಲೇ ಜಲದಾಹ ; ಖಾಸಗಿ ಬೋರ್‌ವೆಲ್‌ ವಶಕ್ಕೆ ಪಡೆದು ನೀರು ಪೂರೈಸಲು ಸಿದ್ಧತೆ

ಮಂಡ್ಯ ಮತ್ತು ಮೈಸೂರು ಜಿಲ್ಲೆಗಳು ಕುಡಿಯುವ ನೀರಿಗಾಗಿ ಬಹುತೇಕ ಅವಲಂಬಿಸಿರುವ ಕೆಆರ್‌ಎಸ್‌ ಜಲಾಶಯದ(ಕನ್ನಂಬಾಡಿಕಟ್ಟೆ) ನೀರಿನ ಮಟ್ಟ 111.58 ಅಡಿಗೆ ಕುಸಿದಿದೆ. ಗರಿಷ್ಠ 124.80 ಅಡಿಗಳು ಎತ್ತರದ, 49.452ಟಿಎಂಸಿ ಅಡಿ ನೀರು ಸಂಗ್ರಹ ಸಾಮರ್

12 Mar 2026 11:01 am
ಅಮೆರಿಕದ ಪಶ್ಚಿಮ ಕರಾವಳಿಗೆ ಇರಾನ್‌ನಿಂದ ಡ್ರೋನ್ ದಾಳಿ ಸಾಧ್ಯತೆ: ಎಫ್‌ಬಿಐ ಎಚ್ಚರಿಕೆ

ಅಮೆರಿಕದ ಪಶ್ಚಿಮ ಕರಾವಳಿಯಲ್ಲಿ ಇರಾನ್‌ನಿಂದ ಡ್ರೋನ್ ದಾಳಿ ಸಂಭವಿಸುವ ಸಾಧ್ಯತೆಯ ಬಗ್ಗೆ ಎಫ್‌ಬಿಐ ಎಚ್ಚರಿಕೆ ನೀಡಿದೆ. ಅಮೆರಿಕ ಮತ್ತು ಇಸ್ರೇಲ್ ದಾಳಿ ನಡೆಸುವ ಮೊದಲು ಇರಾನ್ ಅಚ್ಚರಿ ಡ್ರೋನ್ ದಾಳಿ ನಡೆಸುವ ಆಶಯ ಹೊಂದಿತ್ತು

12 Mar 2026 10:34 am
3 ಷರತ್ತುಗಳಿಗೆ ಒಪ್ಪಿದ್ರೆ ಯುದ್ದಕ್ಕೆ ಬ್ರೇಕ್ ಹಾಕ್ತೀವಿ ಎಂದ ಇರಾನ್‌: ಯುದ್ದಪೀಡಿತ ರಷ್ಯಾ-ಪಾಕ್‌ ಜೊತೆ ಮಾತುಕತೆ ಬಳಿಕ ಘೋಷಣೆ!

ಮಧ್ಯಪ್ರಾಚ್ಯದಲ್ಲಿ ಯುದ್ದ ತಾರಕಕ್ಕೇರಿದ್ದು, ಈ ಯುದ್ದಕ್ಕೆ ಕೊನೆಯೆಂದು ಎಂಬ ಪ್ರಶ್ನೆಗಳು ಕಾಡುತ್ತಿವೆ. ಈ ನಡುವೆ ಇರಾನ್‌ ಅಧ್ಯಕ್ಷ ಮಸೂದ್‌ ಪೆಜಿಶ್ಕಿಯಾನ್‌ ಇರಾನ್‌ ಯುದ್ದವನ್ನು ನಿಲ್ಲಿಸಿ ಶಾಂತಿಮಂತ್ರ ಜಪಿಸಲು ಸಿದ್

12 Mar 2026 10:17 am
ಭಾರತವನ್ನು ಆಪ್ತಮಿತ್ರನನ್ನಾಗಿ ಉಳಿಸಿಕೊಳ್ಳುವ ಮುಂದುವರಿದ ಇರಾನ್ ಪ್ರಯತ್ನ: ಏನಿದು ಪಶ್ಚಿಮ ಏಷ್ಯಾ ಲೆಕ್ಕಾಚಾರ?

India and Iran Ties : ಇಸ್ರೇಲ್ ಮತ್ತು ಅಮೆರಿಕಾದ ನಡುವೆ ಭಾರತ ಉತ್ತಮ ಸಂಬಂಧವನ್ನು ಹೊಂದಿದ್ದರೂ, ಈ ಎರಡು ದೇಶಗಳ ಶತ್ರು ಇರಾನ್, ಭಾರತವನ್ನು ದೂರ ಮಾಡಿಕೊಳ್ಳಲು ಬಯಸುತ್ತಿಲ್ಲ. ಇರಾನ್, ಭಾರತವನ್ನು ಬರೀ ತೈಲ ಖರೀದಿಯ ಅಥವಾ ಇನ್ಯಾವುದೋ ವ್ಯ

12 Mar 2026 9:39 am
ಲೋಕಸಭೆ ಸ್ಪೀಕರ್‌ ಓಂ ಬಿರ್ಲಾ ಪದಚ್ಯುತಗೊಳಿಸಲು ಮಂಡಿಸಿದ ಅವಿಶ್ವಾಸ ಗೊತ್ತುವಳಿಗೆ ಸೋಲು

ಲೋಕಸಭೆಯ ಸ್ಪೀಕರ್ ಹುದ್ದೆಯಿಂದ ಓಂ ಬಿರ್ಲಾ ಅವರನ್ನು ವಜಾಗೊಳಿಸುವಂತೆ ಕೋರುವ ನಿರ್ಣಯವನ್ನು ಧ್ವನಿ ಮತದಿಂದ ಸೋಲಿಸಲಾಯಿತು. ಇದರೊಂದಿಗೆ ನಿರ್ಣಯ ವಜಾಗೊಂಡಿದ್ದು, ಓಂ ಬಿರ್ಲಾ ಅವರ ಸ್ಪೀಕರ್‌ ಸ್ಥಾನ ಅಬಾಧಿತವಾಗಿದೆ. ವಿಧೇ

12 Mar 2026 9:35 am
ಮಧ್ಯಪ್ರಾಚ್ಯಕ್ಕೆ ಚಾಮರಾಜನಗರ ಕಪ್ಪುಶಿಲೆ ರಫ್ತು ಸ್ಥಗಿತ ; ಗಣಿ ಮಾಲೀಕರು, ಸರಕಾರಕ್ಕೆ ನಷ್ಟ

ವಿಧಾನ ಪರಿಷತ್‌ ಸದಸ್ಯರಾದ ಶಿವಕುಮಾರ್‌ ಅವರು ಜಿಲ್ಲೆಯಲ್ಲಿ ಕಪ್ಪು ಶಿಲೆ ಗಣಿಗಾರಿಕೆ ಎಷ್ಟು ನಡೆಯುತ್ತಿವೆ. ಅದರಿಂದ ಎಷ್ಟು ರಾಜಧನ ದೊರೆಯುತ್ತಿದೆ ಹಾಗೂ ಎಲ್ಲೆಲ್ಲಿಗೆ ಕಪ್ಪುಶಿಲೆ ರಫ್ತಾಗುತ್ತಿದೆ ಎಂಬುದರ ಬಗ್ಗೆ ಮಾಹಿ

12 Mar 2026 8:15 am
ಮೈಸೂರು : ವಾಣಿಜ್ಯ ಬಳಕೆಗೆ ಸಿಲಿಂಡರ್‌ ಕೊರತೆ: ಹೊಟೇಲ್‌ಗಳಲ್ಲಿ ಟೀ ಬಂದ್

ಮಧ್ಯ ಪ್ರಾಚ್ಯ ದೇಶಗಳ ಉದ್ವಿಗ್ನತೆಯಿಂದ ಭಾರತದ ಹೊಟೇಲ್ ಉದ್ಯಮಕ್ಕೆ ತೀವ್ರ ಹೊಡೆತ ಬಿದ್ದಿದೆ. ಮೈಸೂರು ಜಿಲ್ಲೆಯಲ್ಲಿ ಕಳೆದ ಎರಡು ದಿನದಿಂದ ವಾಣಿಜ್ಯ ಬಳಕೆಗೆ ಸಿಲಿಂಡರ್‌ ಕೊರತೆ ಉಂಟಾಗಿದೆ. ಹೀಗಾಗಿ ಅತೀ ಹೆಚ್ಚು ಮಾರಾಟವಾಗ

12 Mar 2026 7:15 am
ಮುಂಗಾರಿಗೆ ಮುನ್ನ ತುಂಗಭದ್ರಾ ಡ್ಯಾಂಗೆ ಗೇಟ್‌ ಕಷ್ಟ: ಪ್ರತಿ ಕ್ರಸ್ಟ್‌ಗೇಟ್‌ ತೆರವಿಗೆ 4 ದಿನ, ಅಳವಡಿಕೆಗೆ 7 ದಿನ, 19 ಗೇಟ್ ಅಳವಡಿಕೆ ಇನ್ನೂ ಬಾಕಿ

ಜೂನ್‌ ವೇಳೆಗೆ ತುಂಗಭದ್ರಾ ಡ್ಯಾಂಗೆ ಒಳಹರಿವು ಆರಂಭ ಆಗುತ್ತದೆ. ಹೀಗಾಗಿ ಮೇ ತಿಂಗಳ ಅರ್ಧದ ವೇಳೆಗೆ ಗೇಟ್ ಕೆಲಸ ಸಂಪೂರ್ಣ ಮುಗಿಯುವ ಅಗತ್ಯವಿದೆ. ಆದರೆ ಈಗಿರುವ ವೇಗದಲ್ಲೇ ಸಾಗಿದರೆ, ಗೇಟ್ ಅಳವಡಿಕೆ ಕಷ್ಟಸಾಧ್ಯ. ಆದ್ರೆ ಹೆಚ್ಚು

12 Mar 2026 6:49 am
ಲಕ್ಕುಂಡಿ ಉತ್ಖನನಕ್ಕೆ ತೆರೆ: 47 ದಿನಗಳಲ್ಲಿ ಭೂಗರ್ಭದಲ್ಲಿದ್ದ 50ಕ್ಕೂ ಹೆಚ್ಚು ಪ್ರಾಚ್ಯಾವಶೇಷ ಪತ್ತೆ

ನಿಧಿ ಸಿಕ್ಕ ಬಳಿಕ ಭಾರಿ ಕುತೂಹಲ ಕೆರಳಿಸಿದ್ದ ಲಕ್ಕುಂಡಿಯಲ್ಲಿ 47 ದಿನಗಳ ಕಾಲ ಉತ್ಖನನ ಮಾಡಲಾಗಿದೆ. ಇನ್ನೂ ಕೂಡಾ 101 ಗುಡಿಗಳು, ಬಾವಿಗಳನ್ನು ಪತ್ತೆಹಚ್ಚುವ ಕಾರ್ಯ ನಿರಂತರವಾಗಿರಲಿದೆ ಎಂದು ಅಧಿಕಾರಿಗಳು ಹೇಳಿದ್ದು, ಸದ್ಯಕ್ಕಂ

12 Mar 2026 5:28 am
ಭಾರತಕ್ಕೆ ಬರುತ್ತಿದ್ದ ನೌಕೆ ಮೇಲೆ ಹರ್ಮುಜ್‌ ಜಲಸಂಧಿ ದಾಟುತ್ತಿದ್ದಾಗ ಇರಾನ್ ದಾಳಿ : ತೀವ್ರ ಖಂಡನೆ

ಮಧ್ಯಪ್ರಾಚ್ಯ ಸಂದರ್ಷ ಆರಂಭವಾದ ದಿನಗಳಿಂದ ಇದೇ ಮೊದಲು ಭಾರತದ ನೌಕೆ ಮೇಲೆ ನೇರ ದಾಳಿಯಾಗಿದೆ, ನೌಕೆ ಹೊತ್ತಿ ಉರಿದಿದೆ. ಇನ್ನೊಂದೆಡೆ ಕೊಲ್ಲಿ ರಾಷ್ಟ್ರಗಳು ಹಾಗೂ ಇರಾನ್ ರಸಗೊಬ್ಬರ ಉತ್ಪಾನೆ ಹಾಗೂ ರಫ್ತು ಎರಡನ್ನೂ ಸಂಪೂರ್ಣ ಸ

12 Mar 2026 5:26 am
ನೈಸ್‌ ರಸ್ತೆಯಲ್ಲಿ ದ್ವಿಚಕ್ರ ವಾಹನಗಳ ಟೋಲ್‌ ರದ್ದತಿಗೆ ಚಿಂತನೆ: ಸಚಿವ ಸತೀಶ್ ಜಾರಕಿಹೊಳಿ ಭರವಸೆ

Satish Jarkiholi Assurance- ರಾಜ್ಯ ಹೆದ್ದಾರಿಗಳಲ್ಲಾಗಲಿ, ರಾಷ್ಟ್ರೀಯ ಹೆದ್ದಾರಿಗಳಲ್ಲಾಗಲಿ ದ್ವಿಚಕ್ರ ವಾಹನ ಸವಾರರಿಗೆ ಟೋಲ್ ವಿಧಿಸುವ ನಿಯಮವಿಲ್ಲ. ಆದರೆ ನೈಸ್ ರಸ್ತೆಯಲ್ಲಿ ಟೋಲ್ ಹಾಕುವ ಬಗ್ಗೆ ಜನರಿಗೆ ಅಸಮಾಧಾನ ಇತ್ತು. ಇದೀಗ ನೈಸ್‌ ರಸ

11 Mar 2026 11:42 pm
ಎಲ್‌ಪಿಜಿ ಸಿಲಿಂಡರ್‌ ಬರವಿಲ್ಲ, ಮುಗಿಬೀಳುವ ಅಗತ್ಯವೂ ಇಲ್ಲ; ಎರಡೂವರೆ ದಿನದಲ್ಲಿ ಎಂದಿನಂತೆ ಪೂರೈಕೆ: ಕೇಂದ್ರ ಸರ್ಕಾರ ಅಭಯ

ದೇಶದಲ್ಲಿ ಎಲ್‌ಪಿಜಿ ದಾಸ್ತಾನು ಸಾಕಷ್ಟಿದೆ, ಎರಡೂವರೆ ದಿನಗಳಲ್ಲಿ ಪೂರೈಕೆಯಾಗಲಿದೆ ಎಂದು ಕೇಂದ್ರ ಪೆಟ್ರೋಲಿಯಂ ಸಚಿವಾಲಯ ನಾಗರಿಕರಿಗೆ ಭರವಸೆ ನೀಡಿದೆ. ಹೊರ್ಮುಜ್ ಜಲಸಂಧಿಯ ಬದಲಿಗೆ ಅನ್ಯ ಮಾರ್ಗಗಳ ಮೂಲಕ ಕಚ್ಚಾ ತೈಲ ಆಮದು

11 Mar 2026 11:15 pm
ಅನುಕಂಪದ ಆಧಾರಿತ ನೌಕರಿ ವಿಳಂಬ: ಹುದ್ದೆ ನಿಯೋಜಿಸದ ನೋಂದಣಿ ಮತ್ತು ಮುದ್ರಾಂಕ ಇಲಾಖೆ ವಿರುದ್ಧ ಕುಟುಂಬಗಳ ಆಕ್ರೋಶ

ಮೃತಪಟ್ಟ ನೌಕರರ ಅವಲಂಬಿತರಿ ಸರ್ಕಾರದಿಂದ ನೀಡುವ ನೌಕರಿಯು ಸೂಕ್ತ ಸಮಯದಲ್ಲಿ ಲಭ್ಯವಾಗುತ್ತಿದೆ. ನೋಂದಣಿ ಮತ್ತು ಮುದ್ರಾಂಕ ಇಲಾಖೆಗೆ ನಿಯೋಜನೆಗೊಂಡ ಅಭ್ಯರ್ಥಿಗಳಿಗೆ ಸ್ಥಳ ನಿಯೋಜನೆ ಮಾಡದೆ ಅಲೆದಾಡಿಸಲಾಗುತ್ತಿದೆ. ಇಲಾಖೆ

11 Mar 2026 10:57 pm
ಇಸ್ರೇಲ್- ಇರಾನ್ ಸಂಘರ್ಷದಲ್ಲಿ ಹೊತ್ತಿ ಉರಿಯುತ್ತಿರುವ ಮಧ್ಯಪ್ರಾಚ್ಯ: ಮಾರ್ಚ್ 11ರ ಟಾಪ್ 10 ಬೆಳವಣಿಗೆಗಳಿವು

Israel Vs Iran War- ಮಧ್ಯಪ್ರಾಚ್ಯದಲ್ಲಿ ಇರಾನ್, ಇಸ್ರೇಲ್ ಮತ್ತು ಅಮೆರಿಕ ನಡುವಿನ ಸಂಘರ್ಷ ಭೀಕರ ಸ್ವರೂಪ ಪಡೆದಿದೆ. ವಾಣಿಜ್ಯ ಹಡಗುಗಳ ಮೇಲೆ ನಡೆದ ದಾಳಿಯಲ್ಲಿ ಇಬ್ಬರು ಭಾರತೀಯರು ಬಲಿಯಾಗಿರುವುದು ಆತಂಕದ ಸಂಗತಿಯಾಗಿದೆ. ಅಮೆರಿಕವು ಇರಾ

11 Mar 2026 9:24 pm
ಕುಂಭಮೇಳ ಮೊನಾಲಿಸ ಅಂತರ್‌ಧರ್ಮೀಯ ವಿವಾಹ; ಕೇರಳದಲ್ಲಿ ಗೆಳೆಯ ಫರ್ಮಾನ್ ಖಾನ್‌ ವರಿಸಿದ ವೈರಲ್‌ ಹುಡುಗಿ

ಕುಂಭಮೇಳದಲ್ಲಿ ರುದ್ರಾಕ್ಷಿ ಮಾರುತ್ತಾ ಎಲ್ಲರ ಗಮನ ಸೆಳೆದು ವೈರಲ್‌ ಆಗಿದ್ದ ಯುವತಿ ಮೊನಾಲಿಸ ಕೇರಳದಲ್ಲಿ ಮದುವೆಯಾಗಿದ್ದಾರೆ. ಪ್ರಿಯಕರ ಫರ್ಮಾನ್ ಖಾನ್‌ ಅವರನ್ನೇ ವರಿಸಿದ್ದು, ಇದೊಂದು ಅಂತರ ಧರ್ಮ ವಿವಾಹ ಇದಾಗಿದೆ. ಕುಟುಂ

11 Mar 2026 8:42 pm
IPL 2026- ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಉದ್ಘಾಟನಾ ಪಂದ್ಯದ ಭಾಗ್ಯ! RCB ವಿರುದ್ಧ SRH ಹಣಾಹಣಿ: ಇಲ್ಲಿದೆ ವೇಳಾಪಟ್ಟಿ

ಹಲವು ಗೊಂದಲಗಳ ಮಧ್ಯೆ ತಡವಾಗಿದ್ದ () ನ ಮುಂಬರುವ ಆವೃತ್ತಿಯ ಮೊದಲ ಹಂತದ ವೇಳಾಪಟ್ಟಿಯನ್ನು ಬಿಸಿಸಿಐ ಇದೀಗ ಅಧಿಕೃತವಾಗಿ ಪ್ರಕಟಿಸಿದೆ. ರಾಯಲ್ಸ್ ಚಾಲೆಂಜರ್ಸ್ ಬೆಂಗಳೂರು(RCB) ತಂಡದ ಅಭಿಮಾನಿಗಳಿಗಂತೂ ಬಿಸಿಸಿಐ ಖುಷಿಯ ಸುದ್ದಿ ನ

11 Mar 2026 7:46 pm
ಸದನ ಸ್ವಾರಸ್ಯ: ಡಿಕೆಶಿಗೆ ಭಾವಿ ಸಿಎಂ ಪಟ್ಟ ಕಟ್ಟಿದ ಬಿಜೆಪಿ ಶಾಸಕ! ಅನುದಾನದ ಭರವಸೆ ನೀಡಿದ ಡಿಸಿಎಂ

ಡಿಸಿಎಂ ಡಿಕೆ ಶಿವಕುಮಾರ್ ಅವರನ್ನು ಭಾವಿ ಮುಖ್ಯಮಂತ್ರಿ ಎಂದು ಬಿಜೆಪಿ ಶಾಸಕ ವಿಧಾನಸಭೆಯಲ್ಲಿ ಕರೆದ ಪ್ರಸಂಗ ಗಮನ ಸೆಳೆಯಿತು. ನಾಯಕತ್ವ ಬದಲಾವಣೆಯ ಚರ್ಚೆಯ ಸಂದರ್ಭದಲ್ಲಿ ಬಿಜೆಪಿ ಶಾಸಕ ಎಚ್ ಕೆ ಸುರೇಶ್ ಡಿಕೆಶಿಯನ್ನು ಭಾವಿ ಸ

11 Mar 2026 7:45 pm
ದಯಾಮರಣ ಮಾರ್ಗಸೂಚಿ ಜಾರಿಗೆ ತಂದಿದ್ದು ಕರ್ನಾಟಕದಲ್ಲಿಯೇ ಮೊದಲು; ಹಲವರು ಅರ್ಜಿ; ಏನಿದು ಲಿವಿಂಗ್ ವಿಲ್‌? ನಿಯಮಗಳೇನು?

ದಯಾಮರಣ ಕುರಿತು ಸುಪ್ರೀಂ ಕೋರ್ಟ್‌ ಕೋರ್ಟ್‌ ಐತಿಹಾಸಿಕ ತೀರ್ಪು ನೀಡಿದೆ. ಹರೀಶ್ ರಾಣಾ ಅವರಿಗೆ ನಿಷ್ಕ್ರಿಯ ದಯಾಮರಣಕ್ಕೆ ಅವಕಾಶ ಮಾಡಿಕೊಟ್ಟಿದೆ. ಈ ಬೆನ್ನಲ್ಲೆ ದಯಾಮರಣಕ್ಕೆ ಸಂಬಂಧಿಸಿದಂತೆ ಕಾನೂನು ಏನಿದೆ? ಯಾರೆಲ್ಲಾ ಅರ್

11 Mar 2026 7:28 pm
Middle East Conflict- ಇರಾನಿಗೆ ಹೊಸ ಬಾಸ್: ಉಳಿಯಬಲ್ಲರೇ ಅಥವಾ ತಂದೆಯ ಹಾದಿ ಹಿಡಿದಾರೇ?

Israel- Iran War- ಇರಾನಿನ ಧಾರ್ಮಿಕ ಸರ್ವೇಚ್ಚ ನಾಯಕರಾಗಿದ್ದ ಅಯತೊಲ್ಲ ಅಲಿ ಖಮೇನಿಯವರ ಹತ್ಯೆಯ ಬಳಿಕ ಅವರ ಪುತ್ರ ಮೊಜ್ತಾಬಾ ಖಮೇನಿ ಅವರು ಇರಾನಿನ ಸರ್ವೋಚ್ಚ ನಾಯಕನಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಅಮೆರಿಕ ಮತ್ತು ಇಸ್ರೇಲ್‌ನ ನೇರ

11 Mar 2026 7:06 pm
ಹೊಟ್ಟೆಯುಬ್ಬರ, ಹುಳಿತೇಗು ಬರೋದ್ಯಾಕೆ? ತಿಂದ ಕೂಡ್ಲೇ ವಾಷ್‌ರೂಮ್‌ಗೆ ಹೋಗ್ತೀರಾ? Dr Praveen kumar

ಹೊಟ್ಟೆಯುಬ್ಬರ, ಹುಳಿತೇಗು ಬರೋದ್ಯಾಕೆ? ತಿಂದ ಕೂಡ್ಲೇ ವಾಷ್‌ರೂಮ್‌ಗೆ ಹೋಗ್ತೀರಾ? Dr Praveen kumar

11 Mar 2026 7:00 pm
ಸದನ ಸ್ವಾರಸ್ಯ: ಬಜೆಟ್ ಚರ್ಚೆ ಆರಂಭಿಸುವ ಮುನ್ನ ವಿಪಕ್ಷಗಳಿಗೆ ವಾರ್ನಿಂಗ್ ಮಾಡಿದ ಶಿವಲಿಂಗೇಗೌಡ!

ಬಜೆಟ್ ಕುರಿತಾದ ಚರ್ಚೆಗೂ ಮುನ್ನ ಕಾಂಗ್ರೆಸ್ ಸದಸ್ಯ ಶಿವಲಿಂಗೇಗೌಡ ಅವರ ವಿಪಕ್ಷದವರಿಗೆ ಮನವಿ ಮತ್ತು ಎಚ್ಚರಿಕೆ ನೀಡಿದರು. ಚರ್ಚೆಗೂ ಮುನ್ನ ಯಾರೂ ನನಗೆ ತೊಂದರೆ ನೀಡಬೇಡಿ ಎಂದು ಹೇಳಿದರು. ನೀವು ಮಾತಾಡುವಾಗ ನಾನು ಮಧ್ಯೆ ಮಾತ

11 Mar 2026 6:40 pm
Explained: ಏನಿದು ಯೂಥನೇಷಿಯಾ? ಮರಣದ ಹಕ್ಕಿಗೆ ಬುನಾದಿ ಹಾಕಿದ ಅರುಣಾ ಶಾನ್‌ಬಾಗ್ ಮನಕಲಕುವ ಘಟನೆ ಬಲ್ಲಿರಾ?

ಅದು ಬರೋಬ್ಬರಿ ನಾಲ್ಕು ದಶಕಗಳ ನೋವು. ಅದೊಂದು ಭೀಕರ ಘಟನೆಯಿಂದ ಅರುಣಾ ಶಾನ್‌ಬಾಗ್ ಹಾಸಿಗೆ ಹಿಡಿದುಬಿಟ್ಟರು. ಮಾತು, ಗ್ರಹಿಕೆ, ಚಲನ-ವಲನ ಸಂಪೂರ್ಣವಾಗಿ ನಿಂತುಹೋಯ್ತು. ಅರುಣಾ ಶಾನ್‌ಬಾಗ್‌ಗೆ ಗೌರವಯುವ ಮರಣದ ಹಕ್ಕು ಸಿಗಬೇಕು ಎ

11 Mar 2026 5:42 pm
Enhypen ತಂಡದಿಂದ ಹೀಸುಂಗ್ ಎಕ್ಸಿಟ್:‌ ಹೀಸುಂಗ್‌ ನಿರ್ಗಮನದ ಸುದ್ದಿಗೆ ಅಭಿಮಾನಿಗಳು ಆಕ್ರೋಶ!

ENHYPEN ತಂಡದ ಸದಸ್ಯ ಹೀಸುಂಗ್( Heeseung) ಸದ್ಯ ತನ್ನ ಸೋಲೊ ಕರಿಯರ್‌ ಮೇಲೆ ಹೆಚ್ಚಾಗಿ ಫೋಕಸ್‌ ಮಾಡುವ ನಿಟ್ಟಿನಲ್ಲಿ ತಂಡವನ್ನು ತೊರೆದಿದ್ದಾರೆ. ಈ ಕುರಿತು ENHYPEN ಏಜೆನ್ಸಿಯಾಗಿರುವ Belift Lab ಸಹ ಅಧಿಕೃತವಾಗಿ ಘೋಷಣೆ ಮಾಡಿದ್ದು, ಇದಕ್ಕೆ ಅಭಿಮಾ

11 Mar 2026 5:33 pm
ಅಡುಗೆ ಅನಿಲ ಅಭಾವದ ಎಫೆಕ್ಟ್: ದೇವಸ್ಥಾನಗಳಲ್ಲಿ ದಾಸೋಹಕ್ಕೆ ಸಮಸ್ಯೆ ಅಗದಂತೆ ಕ್ರಮ, ಅಧಿಕಾರಿಗಳಿಗೆ ರಾಮಲಿಂಗಾ ರೆಡ್ಡಿ ಸೂಚನೆ

ಅಡುಗೆ ಅನಿಲ ಅಭಾವದ ಎಫೆಕ್ಟ್ ಇದೀಗ ರಾಜ್ಯದಲ್ಲೂ ಗೋಚರಿಸುತ್ತಿವೆ. ಈ ನಡುವೆ ಮುಜರಾಯಿ ಇಲಾಖೆಯ ವ್ಯಾಪ್ತಿಯಲ್ಲಿರುವ ದೇವಸ್ಥಾನಗಳಲ್ಲಿ ದಾಸೋಹಕ್ಕೆ ಸಮಸ್ಯೆ ಅಗದಂತೆ ಕ್ರಮ ಕೈಗೊಳ್ಳುವಂತೆ ಮುಜರಾಯಿ ಇಲಾಖೆಯ ಅಧಿಕಾರಿಗಳಿಗೆ

11 Mar 2026 5:27 pm
ಟಿ20 ವಿಶ್ವಕಪ್ ಗೆದ್ದ ಭಾರತ ತಂಡಕ್ಕೆ ಬಿಸಿಸಿಐ ಘೋಷಿಸಿರುವ 131 ಕೋಟಿ ರೂ ಬಹುಮಾನ ಹಂಚಿಕೆ ಹೇಗೆ? ಯಾರ ಜೇಬಿಗೆಷ್ಟು ರೊಕ್ಕ?

BCCI Cash Reward To Team India- ಐಸಿಸಿ ಟಿ20 ವಿಶ್ವಕಪ್ ಗೆದ್ದ ಸೂರ್ಯಕುಮಾರ್ ಯಾದವ್ ನೇತೃತ್ವದ ಟೀಂ ಇಂಡಿಯಾಗೆ ಬಿಸಿಸಿಐ 131 ಕೋಟಿ ರೂಪಾಯಿ ನಗದು ಬಹುಮಾನ ಘೋಷಿಸಿತಷ್ಟೇ. ಇದು ತಂಡ ಪಡೆದ ಪ್ರಶಸ್ತಿ ಮೊತ್ತಕ್ಕಿಂತಲೂ 6 ಪಟ್ಟು ಹೆಚ್ಚು ಎಂಬುದು ಗಮನಿ

11 Mar 2026 5:16 pm
LPG ಕೊರತೆಯ ಭೀತಿ ಕಾಡುತ್ತಿದೆಯೇ? ಚಿಂತಿಸಬೇಡಿ - ಇಲ್ಲಿದೆ ಪರ್ಯಾಯ ನಾಲ್ಕು ಮಾರ್ಗಗಳು

Four Alternatives to LPG : ಮೂರು ದೇಶಗಳ ನಡುವೆ ಯುದ್ದ ನಡೆಯುತ್ತಿರುವ ಹಿನ್ನಲೆಯಲ್ಲಿ ಭಾರತಕ್ಕೆ ತೈಲ ಸರಬರಾಜಿನಲ್ಲಿ ವ್ಯತ್ಯಯವಾಗಿದೆ. ಇದರ ಭಾಗವಾಗಿ, ಪ್ರಮುಖವಾಗಿ ವಾಣಿಜ್ಯ ಸಿಲಿಂಡರ್ ಸಪ್ಲೈನಲ್ಲಿ ಭಾರೀ ತೊಂದರೆ ಎದುರಾಗಿದೆ. ಬೆಂಗಳೂರ

11 Mar 2026 5:04 pm
ಬೆಂಗಳೂರಿನ ಕೆಲವು ರಸ್ತೆಗಳಲ್ಲಿ ಅಮೆರಿಕ ಸ್ಟೈಲ್‌ನ ಬಲಬದಿಯ ವಾಹನ ಸಂಚಾರ: ಟ್ರಾಫಿಕ್ ಸಮಸ್ಯೆ ನಿವಾರಣೆಗೆ ಹೊಸ ಪ್ಲ್ಯಾನ್!

ಬೆಂಗಳೂರಿನ ಕೆಲವು ಆಯ್ದ ರಸ್ತೆಗಳಲ್ಲಿ ಎಡಬದಿಯಲ್ಲಿ ವಾಹನ ಚಾಲನೆ ಬದಲು ಬಲಬದಿಯ ರಸ್ತೆಯಲ್ಲಿ ವಾಹನ ಚಾಲನೆ ಆರಂಭ ಆಗಲಿದೆ. ಗೊರಗುಂಟೆಪಾಳ್ಯದ ಸಿಎಂಟಿ ಜಂಕ್ಷನ್‌ನಿಂದ ಔಟರ್ ರಿಂಗ್ ರೋಡ್ ಮತ್ತು ನಾಯಂಡನಹಳ್ಳಿ ಜಂಕ್ಷನ್ ನಡು

11 Mar 2026 4:37 pm
ರಾಜ್ಯ BJP ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜ ಪಾಟೀಲ ರಾಜೀನಾಮೆ! 37 ವರ್ಷ ಪಕ್ಷಕ್ಕಾಗಿ ದುಡಿದರೂ ಅನ್ಯಾಯವೆಂದು ಆಕ್ರೋಶ

ಕರ್ನಾಟಕ ಬಿಜೆಪಿ ಶಿಸ್ತು ಸಮಿತಿಯ ಅಧ್ಯಕ್ಷರಾಗಿದ್ದ ಲಿಂಗರಾಜ ಪಾಟೀಲ ಅವರು ರಾಜೀನಾಮೆ ಸಲ್ಲಿಕೆ ಮಾಡಿದ್ದಾರೆ. ರಾಜೀನಾಮೆ ಪತ್ರವನ್ನು ರಾಜ್ಯಾಧ್ಯಕ್ಷ ವಿಜಯೇಂದ್ರ ಅವರಿಗೆ ಬರೆದಿದ್ದು, ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇನ

11 Mar 2026 4:37 pm
LPG ಗ್ಯಾಸ್‌ ಬುಕಿಂಗ್ ಗೂ ತಟ್ಟಿದ ಯುದ್ಧದ ಬಿಸಿ:‌ ಹಾಸನದಲ್ಲಿ ಗ್ಯಾಸ್ ಬುಕ್ಕಿಂಗ್‌ ನಂಬರ್‌ ಸ್ವಿಚ್‌ ಆಫ್‌ ನಿಂದ ಗ್ರಾಹಕರಲ್ಲಿ ಹೆಚ್ಚಿದ ಆತಂಕ!

ಮಧ್ಯಪ್ರಾಚ್ಯದಲ್ಲಿನ ಯುದ್ದದ ಬಿಸಿ ಕೇವಲ ಜಾಗತಿಕ ಇಂಧನ ಮಾರುಕಟ್ಟೆಯ ಮೇಲೆ ಮಾತ್ರವಲ್ಲದೆ, ಸದ್ಯ ಇಡೀ ಜಗತ್ತಿನ ಮೂಲೆ ಮೂಲೆಗೆ ತಟ್ಟುತ್ತಿದ್ದು, ರಾಜ್ಯಕ್ಕೂ ಸಹ ಇದು ಎಫೆಕ್ಟ್‌ ಆಗುತ್ತಿದೆ. ಅದರಲ್ಲೂ ಹಾಸನದಲ್ಲಿ ಗ್ಯಾಸ್‌‌

11 Mar 2026 4:33 pm
ಅಕ್ರಮವಾಗಿ ಅಡುಗೆ ಅನಿಲ ದಾಸ್ತಾನು ಮಾಡಿದ್ರೆ ಬೀಳುತ್ತೆ ಕೇಸ್, ಸದ್ಯ ರಾಜ್ಯದಲ್ಲಿ ಗ್ಯಾಸ್ ಸಿಲಿಂಡರ್ ಅಭಾವ ಇದ್ಯಾ? ಇಲ್ಲಿದೆ ಮಾಹಿತಿ

ಅಕ್ರಮವಾಗಿ ಅಡುಗೆ ಅನಿಲ ದಾಸ್ತಾನು ಮಾಡಿದರೆ ಅಂತವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಖಾತೆ ಸಚಿವ ಕೆ ಎಚ್ ಮುನಿಯಪ್ಪ ಎಚ್ಚರಿಕೆ ನೀಡಿದ್ದಾರೆ. ವಿಧಾನಸಭೆಯಲ್ಲಿ ಬುಧವಾರ ಶೂನ್ಯ

11 Mar 2026 3:53 pm
ಎಲ್‌ಪಿಜಿ ಬುಕಿಂಗ್‌ ಸ್ಥಗಿತ: ಬೆಂಗಳೂರು ಬನಶಂಕರಿ ದೇವಾಲಯದಲ್ಲಿ ಅನ್ನಪ್ರಸಾದ ಸೇವೆ ತಾತ್ಕಾಲಿಕವಾಗಿ ಸ್ಥಗಿತ

ಇರಾನ್‌ -ಇಸ್ರೇಲ್‌, ಅಮೆರಿಕ ನಡುವಿನ ಯುದ್ಧ, ಕೊಲ್ಲಿ ರಾಷ್ಟ್ರದಲ್ಲಿ ತೈಲ ಘಟಕಗಳ ಮೇಲೆ ದಾಳಿ ಪರಿಣಾಮ ಎಲ್‌ಪಿಜಿ ಉತ್ಪಾದನೆ ಸ್ಥಗಿತಗೊಂಡಿದೆ. ಸಿಲಿಂಡರ್ ಸಿಗುತ್ತಿಲ್ಲ ಎಂಬ ವಿಚಾರ ಎಲ್ಲೆಡೆ ಚರ್ಚೆಯಾಗುತ್ತಿದೆ. ಬಳಕೆದಾರರ

11 Mar 2026 3:46 pm
ಮೊಜ್ತಬಾ ಖಮೇನಿ ಸುರಕ್ಷಿತವಾಗಿದ್ದಾರೆ -ಇರಾನ್‌ ಅಧ್ಯಕ್ಷರ ಪುತ್ರ ಹೇಳಿಕೆ: ಯುದ್ಧದಲ್ಲಿ ಮೊಜ್ತಬಾಗೆ ಗಾಯವಾಗಿದೆ ಎನ್ನೋ ಸುದ್ದಿಗೆ ತೆರೆ ಎಳೆದ ಇರಾನ್!

ಯುದ್ದದಲ್ಲಿ ಖಮೇನಿ ಹತ್ಯೆಗೊಂಡ ಬಳಿಕ ಅವರ ಪುತ್ರ ಮೊಜ್ತಬಾ ಖಮೇನಿ ಇರಾನ್‌ ನಾಯಕತ್ವವನ್ನು ವಹಿಸಿಕೊಂಡು ದಿನಗಳು ಕಳೆದಿದ್ದರೂ ಈವರೆಗೂ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾಗಲಿ , ಲಿಖಿತ ಹೇಳಿಕೆಗಳನ್ನು ನೀಡಿದ್ದಾಗಲಿ ಯಾ

11 Mar 2026 3:39 pm
ವಿಶ್ವಕಪ್ ಬೆನ್ನಲ್ಲೆ ICC T20 ಬ್ಯಾಟಿಂಗ್ ರ‍್ಯಾಂಕಿಂಗ್‌ ಬಿಡುಗಡೆ; ಟಾಪ್‌ 10 ನಲ್ಲಿ ಭಾರತದ ನಾಲ್ವರು; ಸಂಜು ಸ್ಥಾನ ಭಾರೀ ಏರಿಕೆ

ಐಸಿಸಿ ಬ್ಯಾಟಿಂಗ್ ರ‍್ಯಾಂಕಿಂಗ್‌ನಲ್ಲಿ ಮಹತ್ವದ ಬದಲಾವಣೆಯಾಗಿದೆ. ಹೊಸ ಪಟ್ಟಿ ಬಿಡುಗಡೆಯಾಗಿದ್ದು, ಭಾರತ ತಂಡದ ನಾಲ್ವರು ಸ್ಥಾನ ಪಡೆದುಕೊಂಡಿದ್ದಾರೆ. ಸಂಜು ಸ್ಯಾಮ್ಸನ್‌ ಸ್ಥಾನ ಭಾರೀ ಹೆಚ್ಚಳವಾಗಿದೆ. ಭಾರತ ತಂಡದ ನಾಯಕ ಸೂ

11 Mar 2026 2:56 pm
ನಮ್ಮ ಬೀದಿಯಿಂದ ನಾಯಿ ಎತ್ಕೊಂಡಿ ಹೋಗಿ ಅಂತ ಒಂದೇ ಸಮನೆ ದೂರು! ಯಾರಿಗ್ ಹೇಳೋಣ ನಮ್ ಪ್ರಾಬ್ಲಮ್ಮು.. ಅಂತಾರೆ ಜಿಬಿಎ ಅಧಿಕಾರಿಗಳು!

ಬೆಂಗಳೂರಿನ ಪ್ರತೀ ಬಡಾವಣೆಗಳಲ್ಲಿ, ಮಕ್ಕಳು ಹಿರಿಯರು ಓಡಾಡುವ ಸ್ಥಳಗಳಲ್ಲಿ ನಾಯಿ ಹಾವಳಿ ಸಾಮಾನ್ಯವಾಗಿಬಿಟ್ಟಿದೆ. ಆದರೆ ಜನರು ದೂರು ಕೊಟ್ಟ ತಕ್ಞಣ ನಾಯಿಗಳನ್ನು ಬೇರೆ ಕಡೆಗೆ ಸಾಗಹಾಕಲು ಸಾಧ್ಯವಿಲ್ಲ ಅಂತಾರೆ ಜಿಬಿಎ ಅಧಿಕಾ

11 Mar 2026 2:37 pm
ಪವಾಡ ! ಬ್ರೈನ್ ಡೆಡ್ ಮಹಿಳೆಗೆ ಮರುಜನ್ಮ ನೀಡಿದ ರಸ್ತೆಗುಂಡಿ - ವೈದ್ಯಕೀಯ ಲೋಕವೇ ದಂಗು

Surprise Incident In UP : ನಮ್ಮ ಕೈಯಲ್ಲಿ ಏನೀಲ್ಲ ಎಂದು ವೈದ್ಯಕೀಯ ಲೋಕ ಕೈಬಿಟ್ಟಿದ್ದ ಮಹಿಳಾ ರೋಗಿಗೆ ರಸ್ತೆಗುಂಡ ಜೀವದಾನ ನೀಡಿದೆ. ಇಂತಹ ಅಪರೂಪದಲ್ಲಿ ಅಪರೂಪ ಎನ್ನಬಹುದಾದ ವಿದ್ಯಮಾನವೊಂದು ಉತ್ತರ ಪ್ರದೇಶದಲ್ಲಿ ವರದಿಯಾಗಿದೆ. ಮಹಿಳೆ, ಬ್

11 Mar 2026 2:29 pm
ಸದನದಲ್ಲಿ ಗ್ಯಾಸ್ ಸಿಲಿಂಡರ್‌ ಹೊತ್ತಿಸಿದ ಕಿಚ್ಚು! ಆಡಳಿತ, ವಿಪಕ್ಷ ನಡುವೆ ತೀವ್ರ ವಾಕ್ಸಮರ

ಮಧ್ಯಪ್ರಾಚ್ಯದಲ್ಲಿ ಯುದ್ದದಿಂದಾಗಿ ಜಗತ್ತಿನಾದ್ಯಂತ ಅಡುಗೆ ಅನಿಲದ ಕೊರತೆ ಉಂಟಾಗಿದ್ದು, ಇದರ ಎಫೆಕ್ಟ್‌ ಭಾರತದ ಮೇಲೂ ಬಿದ್ದಿದೆ. ಅದರಲ್ಲೂ ಅಡಿಗೆ ಅನಿಲದ ಬೆಲೆ ಏರಿಕೆಯಿಂದಾಗಿ ಅಡುಗೆ ಅನಿಲದ ಮೇಲೆ ಹೆಚ್ಚು ಅವಲಂಬಿತವಾಗಿರ

11 Mar 2026 2:03 pm
256 ಕೊಳವೆಬಾವಿ ಕೊರೆಯಲು ಜಲಮಂಡಳಿ ಚಿಂತನೆ: ಬೆಂಗಳೂರಿನ ನೀರಿನ ಸಮಸ್ಯೆ ನಿಭಾಯಿಸಲು 60 ಹೊಸ ಟ್ಯಾಂಕರ್‌ ಖರೀದಿ

ಬೇಸಿಗೆಯಲ್ಲಿ ಬೆಂಗಳೂರಿನಲ್ಲಿ ಸಂಭವಿಸಬಹುದಾದ ನೀರಿನ ಸಮಸ್ಯೆಯನ್ನು ಎದುರಿಸಲು ಜಲಮಂಡಳಿ ಹಲವು ಕ್ರಮಗಳನ್ನು ಕೈಗೊಂಡಿದೆ. ‘ಸಂಚಾರಿ ಕಾವೇರಿ’ ಯೋಜನೆಯನ್ನು ಬಲಪಡಿಸಲು 15.33 ಕೋಟಿ ವೆಚ್ಚದಲ್ಲಿ 60 ಹೊಸ ನೀರಿನ ಟ್ಯಾಂಕರ್‌ಗಳನ್

11 Mar 2026 2:01 pm
13 ವರ್ಷಗಳಿಂದ ಕೋಮಾದಲ್ಲಿದ್ದ ಹರೀಶ್ ರಾಣಾ ದಯಾಮರಣಕ್ಕೆ ಸುಪ್ರೀಂಕೋರ್ಟ್​ ಅಸ್ತು

13 ವರ್ಷಗಳಿಂದ ಕೋಮಾದಲ್ಲಿದ್ದ ಹರೀಶ್ ರಾಣಾ ಎಂಬ ವ್ಯಕ್ತಿಯ ದಯಾಮರಣಕ್ಕೆ ಸುಪ್ರೀಂಕೋರ್ಟ್ ಅನುಮತಿ ನೀಡಿದೆ. ನ್ಯಾಯಮೂರ್ತಿಗಳಾದ ಜೆಬಿ ಪಾರ್ದಿವಾಲಾ ಮತ್ತು ಕೆವಿ ವಿಶ್ವನಾಥನ್ ಅವರ ಪೀಠ ಈ ತೀರ್ಪು ನೀಡಿದೆ. 2018 ರ ಸುಪ್ರೀಂ ಕೋರ್

11 Mar 2026 1:44 pm
13 ವರ್ಷದಿಂದ ಕೋಮಾದಲ್ಲಿದ್ದ ವ್ಯಕ್ತಿಗೆ ದಯಾಮರಣ ನೀಡಿ ಸುಪ್ರೀಂ ಮಹತ್ವದ ತೀರ್ಪು: ಏನಿದು ಘಟನೆ?

13 ವರ್ಷಗಳಿಂದ ಕೋಮಾದಲ್ಲಿದ್ದ ವ್ಯಕ್ತಿಯೊಬ್ಬರ ದಯಾಮರಣಕ್ಕೆ ಕೋರಿ ಪೋಷಕರು ಸಲ್ಲಿಸದ್ದ ಅರ್ಜಿ ಪರಿಶೀಲನೆ ಮಾಡಿರುವ ಸುಪ್ರೀಂ ಕೋರ್ಟ್‌ ಮೊದಲ ಬಾರಿಗೆ ಘನತೆಯಿಂದ ಸಾಯುವ ಮೂಲಭೂತ ಹಕ್ಕನಡಿಯಲ್ಲಿ ದಯಾಮರಣ ನೀಡಲು ಅನುಮತಿ ನೀಡ

11 Mar 2026 1:19 pm
ಬಾಹ್ಯಾಕಾಶದಿಂದ ತಪ್ಪಿದ ಅಪಾಯ: ಭೂಮಿಗೆ ಅಪ್ಪಳಿಸಿದ 600ಕೆಜಿ ತೂಕದ ನಾಸಾ ಉಪ್ರಗ್ರಹ

NASA Satellite : ಹದಿನಾಲ್ಕು ವರ್ಷಗಳ ಕಾಲ ಬಾಹ್ಯಾಕಾಶದಲ್ಲಿದ್ದ ನಾಸಾದ ಉಪಗ್ರಹವೊಂದು ಇಂದು (ಮಾರ್ಚ್ 11) ಭೂಮಿಗೆ ಅಪ್ಪಳಿಸಿದೆ. ಇನ್ನೂ ಎಂಟು ವರ್ಷಗಳ ಕಾಲ ಕಕ್ಷೆಯಲ್ಲಿ ಇರಬೇಕಾಗಿದ್ದ ಉಪ್ರಗ್ರಹ, ಸೂರ್ಯನ ತಾಪದ ಏರಿಳಿತದಿಂದಾಗಿ, ಭೂಮಿ

11 Mar 2026 1:12 pm
Explainer: ಇರಾನ್ ಮೇಲಿನ ಯುದ್ಧಕ್ಕೂ ಭಾರತದಲ್ಲಿ LPG ಕೊರತೆಗೂ ಎಲ್ಲಿಗೆಲ್ಲಿಯ ಸಂಬಂಧ? ವಾಸ್ತವದ ಚಿತ್ರಣ ಇಲ್ಲಿದೆ…

‘ಎಲ್ಲೋ ನಡೆಯುವ ಯುದ್ಧಕ್ಕೂ ಭಾರತದಲ್ಲಿ ಅಡುಗೆ ಅನಿಲದ ಬೆಲೆ ಏರಿಕೆ ಆಗುವುದಕ್ಕೂ, ಎಲ್‌ಪಿಜಿ ಕೊರತೆ ಉಂಟಾಗುವುದಕ್ಕೂ ಏನು ಸಂಬಂಧ?’ - ಎಂಬ ಪ್ರಶ್ನೆ ಹಲವರ ತಲೆಯಲ್ಲಿ ಕೊರೆಯಬಹುದು. ‘ಭಾರತದಲ್ಲಿ ಎಲ್‌ಪಿಜಿ ಉತ್ಪಾದನೆ ಆಗುವು

11 Mar 2026 1:11 pm
ಸಪ್ಲೈ ಆಗದ ಎಲ್‌ಪಿಜಿ : ಬಹುತೇಕ ಬೆಂಗಳೂರಿನ ಹೋಟೆಲ್‌ಗಳು ಸಂಜೆಯ ನಂತರ ಬಂದ್ ಆಗುವ ಸಾಧ್ಯತೆ

ಮಧ್ಯಪ್ರಾಚ್ಯ ಯುದ್ಧದ ಪರಿಣಾಮ ಅಡುಗೆ ಅನಿಲದ ಪೂರೈಕೆಯಲ್ಲಿ ವ್ಯತ್ಯಯ ಕಂಡುಬರುತ್ತಿರುವುದರಿಂದ ವಾಣಿಜ್ಯ ಸಿಲಿಂಡರ್‌ ಪೂರೈಕೆಯನ್ನು ಗ್ಯಾಸ್‌ ಏಜೆನ್ಸಿಗಳು ಸ್ಥಗಿತಗೊಳಿಸಿದ್ದರಿಂದ ಹೋಟೆಲ್‌ ಉದ್ಯಮಕ್ಕೆ ಪೆಟ್ಟು ಬಿದ್ದ

11 Mar 2026 1:08 pm
ಖಮೇನಿ ʼವಿಲ್‌ʼ ಸಿಕ್ರೇಟ್‌ ರಿವೀಲ್: ಮೊಜ್ತಬಾ ಉತ್ತರಾಧಿಕತ್ವಕ್ಕೆ ತಂದೆಯಿಂದಲೇ ‌ಅಸಮ್ಮತಿ! ವಿರೋಧವಿದ್ರೂ ಮೊಜಬ್ತಾ ಲೀಡರ್‌ ಆಗೋ ಹಿಂದಿದ್ಯಾ IRGC ಷಡ್ಯಂತ್ರ?

ಇರಾನ್‌ ಸುಪ್ರೀಂ ಲೀಡರ್‌ ಆಗಿದ್ದ ಖಮೇನಿ ಇಸ್ರೇಲ್-ಅಮೆರಿಕಾ ನಡೆಸಿದ ಜಂಟಿ ದಾಳಿಯಲ್ಲಿ ಹತರಾಗಿದ್ದಾರೆ. ಈ ಬಳಿಕ ಇರಾನ್‌ ತಡಮಾಡದೇ ಖಮೇನಿ ಪುತ್ರ ಮೊಜ್ತಬಾ ಖಮೇನಿಯನ್ನು ಉತ್ತರಾಧಿಕಾರಿಯನ್ನಾಗಿ ಮಾಡಿ ಇರಾನ್‌ ಸುಪ್ರೀಂ ಲೀ

11 Mar 2026 12:08 pm
ರಾಜ್ಯದಲ್ಲಿ ಮೊಳಗಿದ ದೇಶವಿರೋಧಿ ಘೋಷಣೆಗಳು: 4 ವರ್ಷದಲ್ಲಿ 24 ಪ್ರಕರಣ, ಕೇವಲ 6 ರಲ್ಲಷ್ಟೇ ಚಾರ್ಜ್‌ಶೀಟ್!

2023 ರಲ್ಲಿ ದೇಶದ್ರೋಹಿ ಘೋಷಣೆ ಕೂಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ನಗರ ಜೆಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದು ವಿಚಾರಣೆಯ ಹಂತದಲ್ಲಿದೆ. ಮೈಸೂರಿನ ಉದಯಗಿರಿ ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣವ

11 Mar 2026 11:49 am
'ಅನುದಾನ ಕೇಳಿ ಕೇಳಿ ನಮಗೂ ಸಾಕಾಗಿದೆ' ಸದನದಲ್ಲಿ ಬೇಸರ ತೋಡಿಕೊಂಡ ಕಾಂಗ್ರೆಸ್ ಶಾಸಕ!

ಪ್ರಶ್ನೋತ್ತರ ಅವಧಿಯಲ್ಲಿ ಮದ್ದೂರು ಶಾಸಕ ಉದಯ್ ಕದಲೂರ್ ಅನುದಾನಕ್ಕಾಗಿ ಬೇಡಿಕೆ ಇಟ್ಟ ಪ್ರಸಂಗ ನಡೆಯಿತು. ಮದ್ದೂರಿನಲ್ಲಿ ಎಸ್‌ಸಿ ವರ್ಗದ ಜನ ಇರುವ ಪ್ರದೇಶಗಳ ಅಭಿವೃದ್ಧಿಗೆ ಅನುದಾನ ಬೇಕು, ಬಿಡುಗಡೆ ಮಾಡಿ ಎಂದು ಆಗ್ರಹಿಸಿದ

11 Mar 2026 11:22 am
ʻಟಾಕ್ಸಿಕ್‌ ಎದುರು ಬರೋಕೆ ಯಾರೂ ಕೂಡ ರೆಡಿ ಇರ್ಲಲ್ಲ!ʼ - ಕೃಷ್ಣ-ಮಿಲನಾ ಸಂದರ್ಶನ

ʻಟಾಕ್ಸಿಕ್‌ ಎದುರು ಬರೋಕೆ ಯಾರೂ ಕೂಡ ರೆಡಿ ಇರ್ಲಲ್ಲ!ʼ - ಕೃಷ್ಣ-ಮಿಲನಾ ಸಂದರ್ಶನ

11 Mar 2026 10:30 am
Gold Rate Rise: ಮತ್ತೆ ಏರಿದ ಚಿನ್ನದ ಬೆಲೆ: 930 ರೂ ಏರಿಕೆ, ಬೆಳ್ಳಿ ಬೆಲೆ ತಟಸ್ಥ

ಚಿನ್ನ ಬೆಳ್ಳಿ ಬೆಲೆಯಲ್ಲಿ ಏರಿಕೆ ಇಳಿಕೆಯ ಹಗ್ಗ ಜಗ್ಗಾಟ ನಡೆಯುತ್ತಿದ್ದು, ಸದ್ಯಕ್ಕೆ ಏರಿಕೆ ಕಂಡಿರುವ ಚಿನ್ನದ ಬೆಲೆ ಹಾಗೂ ತಟಸ್ಥತೆಯಲ್ಲಿರುವ ಬೆಳ್ಳಿ ಬೆಲೆ ಮತ್ತೆ ಇಳಿಕೆಯಾಗುವ ಸಾಧ್ಯತೆ ಇದೆ. ಗುಡ್‌ ರಿಟರ್ಸ್ ಏರಿಕೆಯಾಗ

11 Mar 2026 10:17 am
ಉಪ್ಪು ನೀರಿನ ಸಮಸ್ಯೆಯಿಂದ ಹೆಚ್ಚಿದ ಆತಂಕ; ಹಳ್ಳಿಗಳಲ್ಲಿ ಜಲಕ್ಷಾಮದ ಭೀತಿ

ಈ ಬಾರಿ ಬೇಸಿಗೆ ಆರಂಭಕ್ಕೂ ಮುನ್ನವೇ ನೀರಿನ ಅಭಾವ ಎಲ್ಲೆಡೆ ಶುರುವಾಗಿದೆ. ಕೆಜಿಎಫ್‌ ತಾಲೂಕಿನ ಪಾರಂಡಹಳ್ಳಿ ಗ್ರಾಪಂ ವ್ಯಾಪ್ತಿಯ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಿಸುವ ಆತಂಕ ಎದುರಾಗಿದೆ. ಕೋಲಾರ ಜಿಲ್ಲೆಯಲ್ಲಿ

11 Mar 2026 9:57 am
ಗ್ಯಾಸ್ ಬೇಕಾ.. ಗ್ಯಾಸ್, ಓನ್ಲಿ 3 ಸಾವಿರ : ಕಾಳಸಂತೆಯಲ್ಲಿ LPG ಮಾರಾಟ - ಕಂಗೆಟ್ಟ ಹೋಟೆಲ್ ಮಾಲೀಕರು

LPG Shortage in Bengaluru : ಪಶ್ಚಿಮ ಏಷ್ಯಾದಲ್ಲಿನ ಸಂಘರ್ಷದ ಬಿಸಿ, ದಿನದಿಂದ ದಿನಕ್ಕೆ ಮನೆಬಾಗಿಲಿಗೆ ತಟ್ಟುತ್ತಿದೆ. ವಾಣಿಜ್ಯ ಸಿಲಿಂಡರ್ ಬುಕ್ಕಿಂಗ್ ಅವಧಿಯನ್ನು ಹೆಚ್ಚಿಸಿದ ನಂತರ, ಏಕಾಏಕಿ, ಸಿಲಿಂಡರ್ ಅಭಾವ ಎದುರಾಗಿದೆ. ಪ್ರಮುಖವಾಗಿ, ವಾ

11 Mar 2026 9:48 am
ಇರಾನ್ ಯುದ್ಧ: ಬೀದರ್, ಕಲಬುರ್ಗಿಯಲ್ಲೂ ಹೋಟೆಲ್‌ ವ್ಯಾಪಾರಿಗಳಿಗೆ ಗ್ಯಾಸ್‌ ಟ್ರಬಲ್‌, ಕಟ್ಟಿಗೆ ಬಳಸಿ ಅಡುಗೆ ಮಾಡಲು ನಿರ್ಧಾರ

ಮಧ್ಯಪ್ರಾಚ್ಯ ಯುದ್ಧದಿಂದ ಗ್ಯಾಸ್‌ ಪೂರೈಕೆಯಲ್ಲಿ ವ್ಯತ್ಯಾಸ ಉಂಟಾಗಿದ್ದು, ಹೋಟೆಲ್‌ಗಳಿಗೆ ವಾಣಿಜ್ಯ ಬಳಕೆ ಗ್ಯಾಸ್‌ ಪೂರೈಕೆ ಸ್ಥಗಿತಗೊಂಡಿದೆ. ಹೀಗಾಗಿ ಸದ್ಯ ಇರುವ ಗ್ಯಾಸ್ ಮುಗಿದ ಬಳಿಕ ಹೋಟೆಲ್‌ಗಳ ಕಿಚನ್‌ ಶೀಘ್ರ ಬಂದ್‌

11 Mar 2026 9:36 am
ಹಾರ್ಮುಜ್ ಜಲಸಂಧಿಯ ಬಳಿ ಇರಾನ್‌ನ 16 ಯುದ್ಧನೌಕೆಗಳನ್ನು ನಾಶಪಡಿಸಿದ ಅಮೆರಿಕ

ವಿಶ್ವದ ಸುಮಾರು 20% ತೈಲ ಸಾಗಣೆ ನಡೆಯುವ ಪ್ರಮುಖ ಮಾರ್ಗವಾದ ಹಾರ್ಮುಜ್ ಜಲಸಂಧಿ ಪ್ರದೇಶದಲ್ಲಿ ಉದ್ವಿಗ್ನತೆ ಹೆಚ್ಚಾಗಿದೆ. ಹಾರ್ಮುಜ್ ಜಲಸಂಧಿ ಸಮೀಪವೇ ಇರಾನ್‌ನ 16 ಮೈನ್‌ಲೇಯರ್‌ ನೌಕೆಗಳನ್ನ ಎಲಿಮಿನೇಟ್ ಮಾಡಿದ್ದಾಗಿ ಅಮೆರಿಕ

11 Mar 2026 9:23 am
ಬೆಂಗಳೂರು : ಗ್ರಾಹಕರ ಮೇಲೆ ಬ್ಲಿಂಕಿಟ್ ಡಿಲವರಿ ಏಜೆಂಟ್‌ನಿಂದ ಹಲ್ಲೆ, ಮೂಗು ಮುರಿತ

ಫುಡ್ ಡಿಲವರಿ ವಿಚಾರಕ್ಕೆ ಜಗಳ ಶುರುವಾಗಿ, ಮಾತಿಗೆ ಮಾತು ಬೆಳೆದು, ಡಿಲವರಿ ಏಜೆಂಟ್‌ ಗ್ರಾಹಕರ ಮೇಲೆ ಹಲ್ಲೆ ನಡೆಸಿರುವ ಘಟನೆ ಕೋರಮಂಗಲದಲ್ಲಿ ನಡೆದಿದೆ. ಕೋರಮಂಗಲ 8 ನೇ ಬ್ಲಾಕ್‌ನಲ್ಲಿರುವ ಅಪಾರ್ಟ್‌ಮೆಂಟ್ ನಲ್ಲಿ ವಾಸವಾಗಿರು

11 Mar 2026 9:16 am
ಬೆಂಗಳೂರು : ಗ್ರಾಹಕರ ಮೇಲೆ ಬ್ಲಿಂಕಿಟ್ ಡಿಲವರಿ ಏಜೆಂಟ್‌ನಿಂದ ಹಲ್ಲೆ, ಮೂಗು ಮುರಿತ

ಫುಡ್ ಡಿಲವರಿ ವಿಚಾರಕ್ಕೆ ಜಗಳ ಶುರುವಾಗಿ, ಮಾತಿಗೆ ಮಾತು ಬೆಳೆದು, ಡಿಲವರಿ ಏಜೆಂಟ್‌ ಗ್ರಾಹಕರ ಮೇಲೆ ಹಲ್ಲೆ ನಡೆಸಿರುವ ಘಟನೆ ಕೋರಮಂಗಲದಲ್ಲಿ ನಡೆದಿದೆ. ಕೋರಮಂಗಲ 8 ನೇ ಬ್ಲಾಕ್‌ನಲ್ಲಿರುವ ಅಪಾರ್ಟ್‌ಮೆಂಟ್ ನಲ್ಲಿ ವಾಸವಾಗಿರು

11 Mar 2026 9:16 am
ಮನೆ ಬಾಗಿಲಿಗೇ ಇ-ಖಾತೆ ; ಮಾರ್ಚ್ 13 ರಿಂದ ಮೆಗಾ ಅಭಿಯಾನ ಶುರು

ನಾಗರಿಕರಿಗೆ ಸುಲಭವಾಗಿ ಸೇವೆ ತಲುಪಿಸುವ ಉದ್ದೇಶದಿಂದ ಮನೆ ಬಾಗಿಲಿಗೆ ಇ-ಖಾತಾ ಅಭಿಯಾನವನ್ನು ಆರಂಭಿಸಲಾಗುತ್ತಿದೆ. ಈ ಯೋಜನೆಯಡಿ ಪಾಲಿಕೆಯ ಸಿಬ್ಬಂದಿ ಮತ್ತು ತಾಂತ್ರಿಕ ತಂಡಗಳು ವಾರ್ಡ್‌ ಮಟ್ಟದಲ್ಲಿ ಮನೆಮನೆಗೆ ಭೇಟಿ ನೀಡಿ

11 Mar 2026 7:43 am
ರೈಲ್ವೆ ಇಲಾಖೆ ಅನುಮತಿಗೆ ಕಾಯುತ್ತಿದೆ ಹುಡಾ ; ವಿಳಂಬಕ್ಕೆ ಆಕಾಂಕ್ಷಿಗಳ ಆಕ್ರೋಶ

ಹಾಸನ ನಗರಾಭಿವೃದ್ಧಿ ಪ್ರಾಧಿಕಾರದಿಂದ ಶೇ.50ರ ಅನುಪಾತದಲ್ಲಿ ನಿವೇಶನ ದೊರೆಯುತ್ತದೆ ಎಂದು ಜಮೀನು ಕಳೆದುಕೊಂಡಿರುವ ರೈತರು ಮಕ್ಕಳ ವ್ಯಾಸಂಗ, ಮದುವೆ ಮತ್ತಿತರ ಶುಭಕಾರ್ಯಕ್ಕೆ ಸಾಲ ಮಾಡಿಕೊಂಡು ಕುಳಿತಿದ್ದಾರೆ. ನಮ್ಮ ನಿವೇಶನ ಕ

11 Mar 2026 6:52 am
Iran-America Conflict: ತುಸು ಇಳಿದ ಕಚ್ಚಾತೈಲ ಬೆಲೆ : ಸಂಘರ್ಷ ಉಲ್ಬಣಗೊಂಡರೆ ಮತ್ತೆ ದರಗಳ ಏರಿಕೆ ಆತಂಕ

ಇರಾನ್- ಅಮೆರಿಕಾ ಹಾಗೂ ಇಸ್ರೇಲ್ ಸಂಘರ್ಷದಿಂದಾಗಿ ಇರಾನ್‌ನಲ್ಲಿ ವಾಯುನೆಲೆ, ನೌಕಾನೆಲೆಗಳು ಧ್ವಂಸಗೊಂಡಿವೆ. ತೈಲಾಗಾರಗಳ ಮೇಲೂ ದಾಳಿಯಾಗಿವೆ. ಆದರೆ ಹರ್ಮುಜ್ ಜಲಸಂಧಿಯನ್ನು ಇರಾನ್ ಬಂದ್ ಮಾಡಿರುವ ಹಿನ್ನೆಲೆ ಇಡೀ ಜಗತ್ತಿಗೆ

11 Mar 2026 6:04 am
ಮೈಸೂರಿನ ಹಲವೆಡೆ ಮಾ.11 ಹಾಗೂ 12ಕ್ಕೆ ವಿದ್ಯುತ್‌ ವ್ಯತ್ಯಯ: 10 ಕ್ಕೂ ಹೆಚ್ಚು ಕಡೆಗಳಲ್ಲಿ ಕರೆಂಟ್ ಕಟ್ ಅಲರ್ಟ್ ಕೊಟ್ಟ ಸೆಸ್ಕ್

ವಾರದ ದಿನಗಳಾದ ಬುಧವಾರ ಹಾಗೂ ಗುರುವಾರ ಮೈಸೂರಿನ ವಿವಿಧ ಬಡಾವಣೆಗಳಲ್ಲಿ ಸಾಂದರ್ಭಿಕವಾಗಿ ವಿದ್ಯುತ್ ವ್ಯತ್ಯಾಸ ಆಗಲಿದೆ.

11 Mar 2026 5:35 am
ಬೆಂಗಳೂರಿನಲ್ಲಿ ಕಂಬಳ ಪ್ರದರ್ಶನಕ್ಕೆ ಹಸಿರು ನಿಶಾನೆ: ಪೇಟಾ ಅರ್ಜಿಯನ್ನು ವಜಾಗೊಳಿಸಿದ ಸುಪ್ರೀಂ ಕೋರ್ಟ್

Supreme Court On Bengaluru Kambala- ಬೆಂಗಳೂರಿನ ಅರಮನೆ ಮೈದಾನದಲ್ಲಿ ಕಂಬಳ ಕ್ರೀಡೆ ನಡೆಸುವುದನ್ನು ಪ್ರಶ್ನಿಸಿ 'ಪೇಟಾ' ಸಲ್ಲಿಸಿದ್ದ ಅರ್ಜಿಯನ್ನು ಸರ್ವೋಚ್ಚ ನ್ಯಾಯಾಲಯ ವಜಾಗೊಳಿಸಿದೆ. ಕರಾವಳಿಯ ಈ ಸಾಂಪ್ರದಾಯಿಕ ಸಂಸ್ಕೃತಿಯನ್ನು ರಾಜ್ಯದ ಇತರ

10 Mar 2026 10:58 pm
ಶರಾವತಿ ಪಂಪ್ಡ್‌ ಸ್ಟೋರೇಜ್‌ ಜಲವಿದ್ಯುತ್‌ ಯೋಜನೆಗೆ ಕರ್ನಾಟಕ ಹೈಕೋರ್ಟ್‌ ತಡೆ; ಪರಿಣಾಮಗಳ ಬಗ್ಗೆ ಕೋರ್ಟ್‌ ಆತಂಕ

ಶರಾವತಿ ಪಂಪ್ಡ್‌ ಸ್ಟೋರೇಜ್‌ ಜಲವಿದ್ಯುತ್‌ ಯೋಜನೆಗೆ ಕರ್ನಾಟಕ ಹೈಕೋರ್ಟ್‌ ತಡೆ ನೀಡಿದೆ. ಇನ್ನು ಕಾಮಗಾರಿಯನ್ನ ಅರಣ್ಯ ಪ್ರದೇಶದಲ್ಲಿ ಕೈಗೊಳ್ಳುವುದಕ್ಕೆ ಹಾಗೂ ಯೋಜನೆಗಳ ಪರಿಣಾಮಗಳ ಬಗ್ಗೆ ಕೋರ್ಟ್‌ ಆತಂಕ ವ್ಯಕ್ತಪಡಿಸಿ

10 Mar 2026 10:23 pm
ಟಿ20 ವಿಶ್ವಕಪ್ ಟ್ರೋಫಿಯೊಂದಿಗೆ ದೇವಸ್ಥಾನ ಭೇಟಿ ತಪ್ಪೇನು?: ತೃಣಮೂಲ ಸಂಸದ ಕೀರ್ತಿ ಆಝಾದ್‌ ಗೆ ಹರ್ಭಜನ್ ಸಿಂಗ್ ಸಾಮರಸ್ಯದ ಪಾಠ

kirti Azad Vs Harbhajan Singh- ಐಸಿಸಿ ಟಿ20 ವಿಶ್ವಕಪ್ ಗೆದ್ದ ಬಳಿಕ ಭಾರತ ತಂಡದ ನಾಯಕ ಸೂರ್ಯಕುಮಾರ್ ಯಾದವ್, ಕೋಚ್ ಗೌತಮ್ ಗಂಭೀರ್, ಐಸಿಸಿ ಅಧ್ಯಕ್ಷ ಜೈ ಶಾ ಸೇರಿದಂತ ಕೆಲವರು ಅಹ್ಮದಾಬಾದ್ ನ ಹನುಮಾನ್ ಮಂದಿರಕ್ಕೆ ಟ್ರೋಫಿ ಜೊತೆ ತೆರಳಿದ್ದು ತೀವ್

10 Mar 2026 10:06 pm
ವೈದ್ಯರ ಮುಷ್ಕರಕ್ಕೆ ಬ್ರೇಕ್‌; ರಾಜ್ಯಾದ್ಯಂತ ಎಂದಿನಂತೆ ಆಸ್ಪತ್ರೆಗಳ ಒಪಿಡಿ ಸೇವೆ; ಬೇಡಿಕೆ ಈಡೇರಿಕೆಗೆ ಸರ್ಕಾರ ಒಪ್ಪಿಗೆ

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿ, ನೌಕರರ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ, ಮಾ.11ರಿಂದ 15ರ ತನಕ ಕರೆಕೊಟ್ಟಿದ್ದ ಬಂದ್‌ ಅನ್ನು ಹಿಂಪಡೆಯಲಾಗಿದೆ. ಮಂಗಳವಾರ ಆರೋಗ್ಯ ಸಚಿವರು ವೈದ್ಯಾಧಿಕಾರಿಗಳೊಂದಿಗೆ

10 Mar 2026 9:58 pm
'ಭೂಪಟದಲ್ಲೇ ಇಲ್ಲವಾಗದಂತೆ ಎಚ್ಚರವಹಿಸಿ, ಗೊಡ್ಡು ಬೆದರಿಕೆಗೆ ಜಗ್ಗುವುದಿಲ್ಲ' : ಟ್ರಂಪ್’ಗೆ ಇರಾನ್ ವಾರ್ನಿಂಗ್

Iran Vs Donal Trump : ಯುದ್ದ ಕೆಲವು ದಿನಗಳಲ್ಲಿ ಮುಗಿಯಬಹುದು ಎನ್ನುವ ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೆಗೆ ಇರಾನ್ ತಿರುಗೇಟು ನೀಡಿದೆ. ಯುದ್ದ ಯಾವಾಗ ನಿಲ್ಲಬೇಕು ಎನ್ನುವುದನ್ನು ನಾವು ನಿರ್ಧರಿಸುವುದು. ನೀವೇ ಇಲ್ಲವಾಗದಂ

10 Mar 2026 8:04 pm
LPG ಉತ್ಪಾದನೆ ಹೆಚ್ಚಳ - ವಾಣಿಜ್ಯೇತರ ಬೇಡಿಕೆ ಪರಿಶೀಲನೆಗೆ ತೈಲ ಕಂಪನಿಗಳ ಸಮಿತಿ ರಚನೆ; ಬಿಕ್ಕಟ್ಟು ಪರಿಹಾರ: ಕೇಂದ್ರ ಸರ್ಕಾರ

ಎಲ್‌ಪಿಜಿ ಬಿಕ್ಕಟ್ಟು ಪರಿಹಾರಕ್ಕೆ ಅಗತ್ಯ ಕ್ರಮಕೈಗೊಳ್ಳಲಾಗಿದೆ. ಸಂಸ್ಕರಣಾಗಾರಗಳಲ್ಲಿ ಎಲ್‌ಪಿಜಿ ಉತ್ಪಾದನೆ ಹೆಚ್ಚಳ ಮಾಡಲಾಗಿದೆ. ಇನ್ನು ವಾಣಿಜ್ಯ ಪೂರೈಕೆಗಳ ಪರಿಶೀಲನೆಗೆ ಸಮಿತಿ ರಚನೆ ಮಾಡಲಾಗಿದೆ. ವಾಣಿಜ್ಯೇತರ ವಲಯಗ

10 Mar 2026 7:52 pm
ನಿಮಗೆ ಉಜ್ವಲವಾದ ರಾಜಕೀಯ ಭವಿಷ್ಯವಿದೆ: ಕೆಪಿಸಿಸಿ ಅಧ್ಯಕ್ಷರಾಗಿ 6 ವರ್ಷ ಪೂರೈಸಿದ ಡಿಕೆಶಿಗೆ ಸಿದ್ದರಾಮಯ್ಯ ಶುಭಹಾರೈಕೆ!

ಕೆಪಿಸಿಸಿ ಅಧ್ಯಕ್ಷರಾಗಿ 6 ವರ್ಷ ಪೂರೈಸಿದ ಡಿಕೆಶಿಗೆ ಸಿದ್ದರಾಮಯ್ಯ ಶುಭಹಾರೈಸಿದ್ದಾರೆ. ನಿಮಗೆ ಉಜ್ವಲವಾದ ರಾಜಕೀಯ ಭವಿಷ್ಯವಿದೆ ಎಂದು ಅವರು ಮೆಚ್ಚುಗೆ ಸೂಚಿಸಿದ್ದಾರೆ. ಬಿಜೆಪಿ ಸುಳ್ಳು ಕೇಸ್ ಗಳನ್ನು ಹಾಕಿ ಬಗೆಬಗೆಯ ಕಿರು

10 Mar 2026 7:14 pm
Dry eyes: ವಿಟಮಿನ್‌ ಎ ಕಣ್ಣಿಗೆ ಯಾಕೆ ಮುಖ್ಯ? ಡ್ರೈ ಐಸ್‌ಗೆ ಕಾರಣಗಳಿವು | Dr.Sowmya S. Bhat

Dry eyes: ವಿಟಮಿನ್‌ ಎ ಕಣ್ಣಿಗೆ ಯಾಕೆ ಮುಖ್ಯ? ಡ್ರೈ ಐಸ್‌ಗೆ ಕಾರಣಗಳಿವು | Dr.Sowmya S. Bhat

10 Mar 2026 7:00 pm
LPG ಕೊರತೆ: ತೈಲ ಮತ್ತು ವಿದೇಶಾಂಗ ಸಚಿವರೊಂದಿಗೆ ಪ್ರಧಾನಿ ಮೋದಿ ತುರ್ತು ಸಭೆ

ಮಧ್ಯಪ್ರಾಚ್ಯದಲ್ಲಿ ಯುದ್ಧದ ವಾತಾವರಣ ತೀವ್ರಗೊಂಡ ಹಿನ್ನೆಲೆಯಲ್ಲಿ ಭಾರತದಲ್ಲಿ ಎಲ್‌ಪಿಜಿ ಕೊರತೆ ಉಂಟಾಗಿದೆ. ಹೀಗಾಗಿ, ಪ್ರಧಾನಿ ನರೇಂದ್ರ ಮೋದಿ, ತೈಲ ಸಚಿವ ಹರ್ದೀಪ್ ಸಿಂಗ್ ಪುರಿ ಹಾಗೂ ವಿದೇಶಾಂಗ ಸಚಿವ ಎಸ್ ಜೈಶಂಕರ್‌ ಅವರ

10 Mar 2026 6:57 pm
ಕರ್ನಾಟಕ ವಿಧಾನ ಪರಿಷತ್ ಚುನಾವಣೆ: ಪದವೀಧರರ, ಶಿಕ್ಷಕರ ಕ್ಷೇತ್ರಕ್ಕೆ ಬಿಜೆಪಿ 3 ಅಭ್ಯರ್ಥಿಗಳ ಆಯ್ಕೆ ಪಟ್ಟಿ ಬಿಡುಗಡೆ

ಮುಂಬರುವ ಕರ್ನಾಟಕ ವಿಧಾನ ಪರಿಷತ್ ಚುನಾವಣೆಗೆ ಸಂಬಂಧಿಸಿದಂತೆ ಬಿಜೆಪಿ ಅಭ್ಯರ್ಥಿಗಳ ಆಯ್ಕೆ ಪಟ್ಟಿ ಬಿಡುಗಡೆ ಮಾಡಿದೆ. ಈಶಾನ್ಯ ಶಿಕ್ಷಕರ, ಆಗ್ನೇಯ ಪದವೀಧರರ, ಪಶ್ಚಿಮ ಪದವೀಧರರ ಕ್ಷೇತ್ರ ಸೇರಿ ಮೂರು ಪ್ರಮುಖ ಕ್ಷೇತ್ರಗಳಿಗೆ ಅ

10 Mar 2026 6:38 pm
ಸಿಂಗಾಪುರಕ್ಕಿಂತ ಅದ್ಬುತವಾಗಿ ಮೆಜೆಸ್ಟಿಕ್ ಬಸ್ ನಿಲ್ದಾಣ ನಿರ್ಮಾಣ! ಸದನದಲ್ಲಿ ರಾಮಲಿಂಗಾ ರೆಡ್ಡಿ ಭರವಸೆ

ಮೆಜೆಸ್ಟಿಕ್ ಬಸ್ ನಿಲ್ದಾಣವನ್ನು ಸಿಂಗಾಪುರ ಮಾದರಿಯಲ್ಲಿ ಅಭಿವೃದ್ದಿಗೊಳಿಸಬೇಕು ಎಂದು ವಿಧಾನಪರಿಷತ್ ಸದಸ್ಯ ಎಂ ನಾಗರಾಜ್ ಆಗ್ರಹಿಸಿದ್ದಾರೆ. ಮೆಜೆಸ್ಟಿಕ್ ಬಸ್ ನಿಲ್ದಾಣವನ್ನು ಸಂಪೂರ್ಣವಾಗಿ ಆಧುನಿಕರಣ ರೂಪದಲ್ಲಿ ನಿರ್

10 Mar 2026 6:27 pm
₹ 5,14,00,00,00,000 : ಇರಾನ್‌ ಮೇಲೆ ಯುದ್ಧ ಸಾರಿದ ಮೊದಲ 48 ಗಂಟೆಗಳಲ್ಲಿ ಅಮೆರಿಕ ಬಳಸಿದ ಶಸ್ತ್ರಾಸ್ತ್ರಗಳ ಮೌಲ್ಯ!

ಇರಾನ್‌ ಮೇಲಿನ ಯುದ್ಧಕ್ಕಾಗಿ ಅಮೆರಿಕ ಒಂದಲ್ಲಾ.. ಎರಡಲ್ಲಾ.. 5.6 ಬಿಲಿಯನ್‌ ಡಾಲರ್‌ ಮೌಲ್ಯದ ಶಸ್ತ್ರಾಸ್ತ್ರಗಳನ್ನ ಬಳಕೆ ಮಾಡಿಬಿಟ್ಟಿದೆ. ಅದೂ ಆರಂಭಿಕ 2 ದಿನಗಳಲ್ಲೇ! ವಿಶ್ವದ ದೊಡ್ಡಣ್ಣ ಎಂದು ಕರೆಯಿಸಿಕೊಳ್ಳುವ ಅಮೆರಿಕಕ್ಕೆ ಈ

10 Mar 2026 6:25 pm
IPL 2026 ಆಯೋಜನೆ ಮೇಲೆ LPG ವ್ಯತ್ಯಯದ ಛಾಯೆ!; ಬಿಸಿಸಿಐಯನ್ನು ಇಕ್ಕಟ್ಟಿಗೆ ಸಿಲುಕಿಸುತ್ತಾ ಮಧ್ಯಪ್ರಾಚ್ಯ ಬಿಕ್ಕಟ್ಟು?

Impact Of Middle East Crisis On IPL 2026- ಇಸ್ರೇಲ್-ಇರಾನ್ ಸಮರದಿಂದಾಗಿ ಭಾರತದಲ್ಲಿ ಉಂಟಾಗಿರುವ LPG (ಅಡುಗೆ ಅನಿಲ) ಕೊರತೆಯು ಐಪಿಎಲ್ 2026ರ ಆಯೋಜನೆಗೆ ಸವಾಲಾಗಿ ಪರಿಣಮಿಸುವ ಸಾಧ್ಯತೆ ಇದೆ. ಇಂಧನ ವ್ಯತ್ಯಯದಿಂದಾಗಿ ಹೋಟೆಲ್ ಉದ್ಯಮದ ಮೇಲೆ ಪರಿಣಾಮ ಬೀರಲಿ

10 Mar 2026 6:04 pm
ವಿಜಯನಗರ ಸೇರಿ 3 ಜಿಲ್ಲೆಗೆ ಅನುಕೂಲವಾಗುವ 1 ಸ್ಥಳದಲ್ಲಿ ಹೊಸ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಯೋಜನೆ: ಎಂಬಿ ಪಾಟೀಲ

ಕಲ್ಯಾಣ ಕರ್ನಾಟಕ ಜಿಲ್ಲೆಗಳಲ್ಲಿ ಹೊಸ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಸರ್ಕಾರ ಮುಂದಾಗಿದೆ. ವಿಜಯನಗರ, ಬಳ್ಳಾರಿ ಹಾಗೂ ಕೊಪ್ಪಳ ಜಿಲ್ಲೆಗಳಿಗೆ ಅನುಕೂಲವಾಗುವ ಒಂದು ಕಡೆ ಏರ್‌ಪೋರ್ಟ್ ನಿರ್ಮಿಸಲು ಚಿಂತನೆ ನಡೆಸಲಾಗಿದೆ. ಸಿಎಂ

10 Mar 2026 5:27 pm
‘ಯುದ್ಧ ಯಾವಾಗ ಮುಗೀಬೇಕು ಅಂತ ನಿರ್ಧಾರ ಮಾಡೋದು ನಾವು, ಅಮೆರಿಕ ಅಲ್ಲ’: ಡೊನಾಲ್ಡ್ ಟ್ರಂಪ್‌ಗೆ ಇರಾನ್ ಎದಿರೇಟು

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಇರಾನ್‌ನ ಐಆರ್‌ಜಿಸಿ ತಿರುಗೇಟು ನೀಡಿದೆ. ‘ಯುದ್ಧ ಹೆಚ್ಚು ದಿನ ಮುಂದುವರೆಯುವುದಿಲ್ಲ’ ಎಂದು ಡೋನಾಲ್ಡ್ ಟ್ರಂಪ್ ಕೊಟ್ಟಿರುವ ಹೇಳಿಕೆಗೆ ‘ಯುದ್ಧ ಯಾವಾಗ ಮುಗೀಬೇಕು ಅಂತ ತೀರ್ಮಾನ ಮಾ

10 Mar 2026 5:20 pm
ದೇವಸ್ಥಾನಕ್ಕೆ ಟಿ20 ವಿಶ್ವಕಪ್ ಟ್ರೋಫಿ ಒಯ್ದದ್ದಕ್ಕೆ 1983ರ ವಿಶ್ವಕಪ್ ವಿಜೇತ- ತೃಣಮೂಲ ಸಂಸದ ಕೀರ್ತಿ ಆಝಾದ್ ಕಿಡಿ

ICC T20 Wolrd Cup 2026- ಟಿ20 ವಿಶ್ವಕಪ್ ಗೆಲುವಿಗೆ ಇದೀಗ ಧರ್ಮ ಮತ್ತು ರಾಜಕೀಯದ ಬಣ್ಣ ಮೆತ್ತಿಕೊಂಡಿದೆ. ಭಾರತ ತಂಡದ ನಾಯಕ ಸೂರ್ಯಕುಮಾರ್ ಯಾದವ್, ಕೋಚ್ ಗಂಭೀರ್ ಮತ್ತು ಜಯ್ ಶಾ ಅವರು ಟಿ20 ವಿಶ್ವಕಪ್ ಟ್ರೋಫಿಯೊಂದಿಗೆ ಹನುಮಾನ್ ದೇವಾಲಯಕ್ಕೆ ಭ

10 Mar 2026 4:49 pm
ಮತದಾರರ ಮೇಲೆ ದಬ್ಬಾಳಿಕೆ, ಬೆದರಿಕೆ ಹಾಕಿದ್ರೆ ಕ್ರಮ: ವಿಧಾನಸಭೆಯಲ್ಲಿ ವಿಧೇಯಕ ಮಂಡನೆ, ಏನಿದರ ವಿಶೇಷತೆ?

ಮತದಾರರ ಮೇಲೆ ದಬ್ಬಾಳಿಕೆ ಮಾಡಿದರೆ ಹಾಗೂ ಬೆದರಿಕೆ ಹಾಕಿದರೆ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ವಿಧಾನಸಭೆಯಲ್ಲಿ ವಿಧೇಯಕ ಮಂಡನೆ ಮಾಡಲಾಗಿದೆ. ಕಾನೂನು, ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ‌.ಪಾಟೀಲ್ ಕರ್ನಾಟಕ ಗ್ರಾಮ ಸ್ವರಾಜ್ ಮ

10 Mar 2026 3:56 pm
ಇಸ್ರೇಲ್ -ಇರಾನ್ ಯುದ್ಧ: ಮಧ್ಯಪ್ರಾಚ್ಯದಲ್ಲಿ ಸಿಲುಕಿರುವ ಭಾರತೀಯರನ್ನು ಕರೆತರಲು 60 ವಿಮಾನಗಳ ಕಾರ್ಯಾಚರಣೆ

ಇಸ್ರೇಲ್ - ಇರಾನ್ ನಡುವಿನ ಯುದ್ಧದ ಬಿಸಿ ಮಧ್ಯಪ್ರಾಚ್ಯ ದೇಶಗಳಿಗೆ ತಟ್ಟಿದೆ. ಅಲ್ಲಿ ಸಿಲುಕಿರುವ ಭಾರತೀಯರನ್ನು, ವಾಪಸ್ ಭಾರತಕ್ಕೆ ಕರೆತರುವ ಸಲುವಾಗಿ ಏರ್ ಇಂಡಿಯಾ ಮತ್ತು ಏರ್ ಇಂಡಿಯಾ ಎಕ್ಸ್‌ಪ್ರೆಸ್​ನ 60 ವಿಮಾನಗಳು ಇಂದು ಕ

10 Mar 2026 3:38 pm
ಟಿ20 ವಿಶ್ವಕಪ್ ಗೆದ್ದ ಭಾರತ ತಂಡಕ್ಕೆ ಬಿಸಿಸಿಐನಿಂದ 131 ಕೋಟಿ ರೂ! ಇದು ಐಸಿಸಿ ಪ್ರಶಸ್ತಿ ಮೊತ್ತಕ್ಕಿಂತಲೂ 6 ಪಟ್ಟು ಹೆಚ್ಚು!

BCCI Reword To Team India- 2026ರ ಟಿ20 ವಿಶ್ವಕಪ್ ಫೈನಲ್‌ನಲ್ಲಿ ನ್ಯೂಜಿಲೆಂಡ್ ತಂಡವನ್ನು 96 ರನ್‌ಗಳಿಂದ ಸೋಲಿಸಿ ಸತತ ಎರಡನೇ ಬಾರಿ ಚಾಂಪಿಯನ್ ಆದ ಭಾರತ ತಂಡಕ್ಕೆ ಬಿಸಿಸಿಐ ಇದೀಗ 131 ಕೋಟಿ ರೂಪಾಯಿ ಬಹುಮಾನ ಘೋಷಿಸಿದೆ. ಇದು ಐಸಿಸಿ ನೀಡಿದ ಬಹುಮಾನದ

10 Mar 2026 3:38 pm
Explained: ಗೃಹ ಬಳಕೆ LPG ಸಿಲಿಂಡರ್‌ ಲಭ್ಯತೆಯಲ್ಲೂ ಏರುಪೇರು, ಅರ್ಧ ಸಿಲಿಂಡರ್ ಪೂರೈಕೆಗೆ ಶಿಫಾರಸ್ಸು! ನಿಮ್ಮ ಅಡುಗೆ ಮನೆಗಳ ಮೇಲಾಗುವ ಪ್ರಭಾವಗಳೇನು?

ವಾಣಿಜ್ಯ ಬಳಕೆಯ ಸಿಲಿಂಡರ್‌ನಂತೆ, ಗೃಹ ಬಳಕೆ ಸಿಲಿಂಡರ್ ಪೂರೈಕೆ ಪೂರ್ತಿಯಾಗಿ ಸ್ಥಗಿತ ಆಗಿಲ್ಲದೇ ಹೋದರೂ , ಬುಕ್ ಮಾಡಿದ ತಕ್ಷಣ ಸಿಗುತ್ತಿದ್ದ ಸೇವೆಯಲ್ಲಿ ಈಗ ವ್ಯತ್ಯಾಸವಾಗಿದೆ. ಸದ್ಯ 5-6 ದಿನ ವಿಳಂಬವಾಗಿ ಸಿಲಿಂಡರ್ ಸಿಗುತ್ತ

10 Mar 2026 2:42 pm
ಸದನ ಸ್ವಾರಸ್ಯ: ಸಿದ್ದರಾಮಯ್ಯಗೆ ಡಿಕೆಶಿ ಬೆಂಬಲ ಕೊಡ್ತಾರೆ ಎಂದ್ರೆ ಏನೋ ಒಳ್ಳೆ ಸುದ್ದಿ ಇದೆ!

ವಿಧಾನಸಭೆಯಲ್ಲಿ ರಾಜ್ಯ ಬಜೆಟ್‌ ಕುರಿತು ವಿರೋಧ ಪಕ್ಷ ಟೀಕೆ ಮಾಡುತ್ತಿದ್ದಾಗ, ಅದಕ್ಕೆ ಪ್ರತಿಯಾಗಿ ಡಿಕೆ ಶಿವಕುಮಾರ್‌ ತಿರುಗೇಟು ನೀಡಿದ್ದು, ‘ಕೇಂದ್ರ ಬಜೆಟ್‌ ಅನ್ನೂ ಇದೇ ರೀತಿಯಲ್ಲಿ ಕರೆಯಬಹುದೇ?’ ಎಂದು ಪ್ರಶ್ನಿಸಿದ್ದಾ

10 Mar 2026 2:24 pm
ಗಲ್ಫ್ ಈಗ ಎಷ್ಟು ಸೇಫ್? ಅರಬ್ಬರ ನೆಲದಲ್ಲಿನ ಅನಿವಾಸಿ ಕನ್ನಡಿಗರ ಅಂತರಂಗ

ಭಾರತೀಯರಿಗೆ ಕೊಲ್ಲಿ ರಾಷ್ಟ್ರಗಳೆಂದರೆ ವಿಶೇಷ ಸೆಳೆತ. ಯುಎಇಯಲ್ಲಿ 43 ಲಕ್ಷಕ್ಕೂ ಅಧಿಕ ಭಾರತೀಯರಿದ್ದಾರೆ. ಮಧ್ಯಪ್ರಾಚ್ಯ ದೇಶಗಳ ಸಂಘರ್ಷದಿಂದ ಮೊದ ಮೊದಲು ಭಯಗೊಂಡರೂ ಈಗ ಜನಸಾಮಾನ್ಯರಿಗೆ ಯುದ್ಧದ ಬಿಸಿ ತಟ್ಟಿಲ್ಲ. ಅಲ್ಲಿನ ಆ

10 Mar 2026 2:02 pm
ಇಳಿ ವಯಸ್ಸಿನ ದೇವೇಗೌಡ್ರ ಮನಸ್ಸನ್ನು ನಾನು ನೋಯಿಸಲಾರೆ, ನನಗ್ಯಾಕೆ : ಡಿಕೆ ಶಿವಕುಮಾರ್

DK Shivakumar Vs Deve Gowda : ದೆಹಲಿಯಿಂದ ಹಿಂದಿರುಗಿರುವ ಡಿಸಿಎಂ ಡಿಕೆ ಶಿವಕುಮಾರ್, ವಿಧಾನ ಮಂಡಲದ ಬಜೆಟ್ ಅಧಿವೇಶನದಲ್ಲಿ ಭಾಗಿಯಾಗಿದ್ದಾರೆ. ಮೇಕೆದಾಟು, ಆಲಮಟ್ಟಿ ವಿಚಾರಕ್ಕೆ ಸಂಬಂಧಿಸಿದಂತೆ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಹೇಳಿಕೆಗೆ

10 Mar 2026 1:44 pm
ಅತ್ತ ಅಡುಗೆ ಅನಿಲ ಕೊರತೆ: ಇತ್ತ ಬೆಂಗಳೂರಲ್ಲಿ Auto LPG, CNG ದರ ಏಕಾಏಕಿ ಏರಿಕೆ

ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದ ಬಿಸಿ ಬೆಂಗಳೂರಿಗರನ್ನ ತಟ್ಟಲು ಆರಂಭಿಸಿದೆ. ಯುದ್ಧೋನ್ಮಾದದ ಪರಿಣಾಮವಾಗಿ ಅಡುಗೆ ಅನಿಲದ ಬೆಲೆ ಜಾಸ್ತಿ ಆಗಿದೆ. ಅಷ್ಟೇ ಅಲ್ಲ.. ಆಟೋ ಗ್ಯಾಸ್ ಎಲ್‌ಪಿಜಿ ಹಾಗೂ ಸಿಎನ್‌ಜಿ ಬೆಲೆಗಳೂ

10 Mar 2026 1:18 pm