SENSEX
NIFTY
GOLD
USD/INR

Weather

29    C
...
Gold Rate Fall: 1.50 ಲಕ್ಷದಿಂದ ಕೆಳಗಿಳಿದ ಆಭರಣ ಚಿನ್ನದ ಬೆಲೆ: ಬೆಳ್ಳಿ ಬೆಲೆ ತಟಸ್ಥ

ಚಿನ್ನಾಭರಣ ಪ್ರಿಯರಿಗೆ ಸಹಿಸುದ್ದಿ ಇಲ್ಲಿದೆ. ಚಿನ್ನ ಬೆಳ್ಳಿ ದರದಲ್ಲಿ ಇಳಿಕೆ ಕಂಡುಬಂದಿದೆ. ಅದರಲ್ಲೂ 22 ಕ್ಯಾರೆಟ್ ಬೆಲೆ ಒಂದುವರೇ ಲಕ್ಷದಿಂದ ಕೆಳಗಿಳಿದಿದೆ. ಆದರೆ ಅಮೆರಿಕಾ-ಇರಾನ್ ಸಂಘರ್ಷ ಹೀಗೆ ಮುಂದುವರಿದರೆ ಬೆಲೆಯಲ್ಲ

5 Mar 2026 10:37 am
ಮಧ್ಯಪ್ರಾಚ್ಯ ಉದ್ವಿಗ್ನ - ಮನೆಯೊಳಗಿರಿ, ಬಾಲ್ಕನಿ ಹೊರಗೂ ಬರಬೇಡಿ: ಕತಾರ್‌ನಲ್ಲಿರುವ ಭಾರತೀಯರಿಗೆ ಮಹತ್ವದ ಸೂಚನೆ

ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆಯಿಂದಾಗಿ ಕತಾರ್‌ನಲ್ಲಿ ವಾಸಿಸುತ್ತಿರುವ ಭಾರತೀಯರಿಗೆ ಭಾರತೀಯ ರಾಯಭಾರಿ ಕಚೇರಿ ಸೇಫ್ಟಿ ಅಡ್ವೈಸರಿ ನೀಡಿದೆ. ತೀರಾ ಅವಶ್ಯಕ ಸಂದರ್ಭಗಳನ್ನು ಹೊರತುಪಡಿಸಿ ಮನೆಯಿಂದ ಹೊರ

5 Mar 2026 10:36 am
ಇರಾನ್ ಮೇಲೆ ದಾಳಿಗೆ ಅಮೆರಿಕಾದಿಂದ ಭಾರತದ ನೌಕಾನೆಲೆ ಬಳಕೆ? US ಮಾಜಿ ಸೇನಾಧಿಕಾರಿ ಹೇಳಿಕೆ ಶುದ್ಧ ಸುಳ್ಳು ಎಂದ MEA

ಇರಾನ್‌-ಅಮೆರಿಕಾ ಮಧ್ಯೆ ಸಂಘರ್ಷ ತಾರಕಕ್ಕೇರಿದೆ. ಈ ಮಧ್ಯೆ ಈ ಯುದ್ದ ಹಿಂದೂಮಹಾಸಾಗರಕ್ಕೂ ವ್ಯಾಪಿಸಿದ್ದು, ಇರಾನ್‌ ಮೇಲಿನ ದಾಳಿಗಳಿಗೆ ಭಾರತ ತನ್ನ ನೌಕಾನೆಲೆಗಳನ್ನು ಅಮೆರಿಕಾಗೆ ಬಳಸಲು ಅನುವು ಮಾಡಿಕೊಡುವ ಮೂಲಕ ಯುದ್ದದಲ್

5 Mar 2026 10:14 am
ಕರ್ನಾಟಕದ ವಿವಿದೆಡೆ 10 ಅಧಿಕಾರಿಗಳ ಆಸ್ತಿಗಳ ಮೇಲೆ ಲೋಕಾಯುಕ್ತ ದಾಳಿ : ಬೆಂಗಳೂರು, ಮೈಸೂರು, ಮಂಡ್ಯ ಹಾಸನ, ಬಾಗಲಕೋಟೆಯಲ್ಲಿ ಮನೆ-ಕಚೇರಿ ಶೋಧ

ಲೋಕಾಯುಕ್ತ ಇತ್ತೀಚೆಗೆ ಕಾರ್ಯಾಚರಣೆ ನಡೆಸಿ, ಭ್ರಷ್ಟರನ್ನು ರೆಡ್ ಹ್ಯಾಂಡ್ ಆಗಿ ಹಿಡಿರುವ ಘಟನೆಗಳು ನಡೆದಿವೆ, ಇದೀಗ ಮತ್ತೆ ಆದಾಯ ಮೀರಿದ ಆಸ್ತಿ ಗಳಿಕೆಯ ದೂರು ಬಂದ ಹಿನ್ನೆಲೆ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಇರುವ 10 ಅಧಿಕಾ

5 Mar 2026 10:08 am
ಚಿಕ್ಕಬಳ್ಳಾಪುರ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಬೇಕಿದೆ ಅನುದಾನ ; ರಾಜ್ಯ ಬಜೆಟ್‌ ಮೇಲಿದೆ ಭಾರೀ ನಿರೀಕ್ಷೆ!

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ನೀರಿನ ಜಪ ನಡೆಯುತ್ತಿದೆ. ವ್ಯಾಲಿ ಯೋಜನೆಗಳಡಿ ಅರೆಬರೆ ಸಂಸ್ಕರಿತ ನೀರು ಕೆರೆಗಳನ್ನು ಸೇರಿಕೊಳ್ಳುತ್ತಿದೆ. ಆದರೆ ಇದರಿಂದ ಲಾಭಕ್ಕಿಂತ ನಷ್ಟವೇ ಹೆಚ್ಚು ಎನ್ನುವಂತಿದೆ. ಹೀಗಾಗಿ 3ನೇ ಹಂತದ ಶುದ

5 Mar 2026 9:22 am
ಅಂತರ್ಜಲ ವೃದ್ಧಿಗೆ ಜಲಮಂಡಳಿ ಕ್ರಮ: ಬೆಂಗಳೂರಿನ ಕೆರೆಗಳಿಗೂ ಸಂಸ್ಕರಿಸಿದ ನೀರು!

ಬೇಸಿಗೆ ಆರಂಭವಾಗಿದೆ. ಮುಂಬರುವ ದಿನಗಳಲ್ಲಿ ಎದುರಾಗಬಹುದಾದ ನೀರಿನ ಸಮಸ್ಯೆ ಪರಿಹರಿಸಲು ಜಲಮಂಡಳಿ ಪ್ಲಾನ್ ಮಾಡಿದೆ. ಅಂತರ್ಜಲ ಮಟ್ಟ ಕುಸಿಯದಂತೆ ನೋಡಿಕೊಳ್ಳಲು, ಬರಿದಾಗುತ್ತಿರುವ ಕೆರೆಗಳಿಗೆ ಸಂಸ್ಕರಿಸಿದ ನೀರು ತುಂಬಿಸಲು

5 Mar 2026 9:08 am
Middle East Conflict: ಸಂಕಷ್ಟದಲ್ಲಿ ಭಾರತೀಯ ನಾವಿಕರು: ಪರ್ಶಿಯನ್ ಕೊಲ್ಲಿಯಲ್ಲಿ ಸಿಲುಕಿದ ಭಾರತದ 38 ಹಡಗುಗಳು, ಮೂವರ ಸಾವು

ಕಚ್ಚಾತೈಲ ಪೂರೈಕೆಯಲ್ಲಿ ವ್ಯತ್ಯಾಸ , ಬೆಲೆ ಏರಿಕೆ ಪರಿಣಾಮಗಳು ಅಷ್ಟೇ ಅಲ್ಲದೆ, ಮಧ್ಯಪ್ರಾಚ್ಯ ಸಂಘರ್ಷದಲ್ಲಿ ಆಭರತೀಯ ಹಡಗುಗಳು, ನಾವಿಕರೂ ಸಿಲುಕಿಕೊಂಡಿದ್ದಾರೆ. ಓಮನ್ ಬಂದರಿನ ಮೇಲಾದ ದಾಳಿಯಲ್ಲಿ ಮೂವರು ಭಾರತೀಯ ನಾವಿಕರು ಮ

5 Mar 2026 8:37 am
ಕರ್ನಾಟಕ ರಾಜ್ಯದ ಹಾಲಿ ಬಜೆಟ್ ಸ್ಥಿತಿ: ಸಾಲ ಮಾಡಿಯಾದ್ರೂ ತುಪ್ಪ ತಿನ್ನು

ವಿತ್ತೀಯ ಹೊಣೆಗಾರಿಕೆಯ ಅಧಿನಿಯಮದ ಮಾನದಂಡದ ಅನುಸಾರವೇ ರಾಜ್ಯ ಸರ್ಕಾಲ ಸಾಲ ಮಾಡುತ್ತ ಬಂದಿದೆ. ಈ ಪೈಕಿ ರಾಜ್ಯದ ಒಟ್ಟು ಹೊಣೆಗಾರಿಕೆ ಜಿಎಸ್‌ಡಿಪಿಯ ಶೇ.25ರಷ್ಟನ್ನು ಮೀರಬಾರದು ಎನ್ನುವುದೊಂದು ಪ್ರಮುಖ ಮಾನದಂಡ. 2025-26ರ ಬಜೆಟ್‌ನ

5 Mar 2026 8:13 am
ಕೆಎಸ್ಐಸಿ ಕಾರ್ಖಾನೆ ಮೇಲ್ದರ್ಜೆಗೇರಿಸುವ ಕನಸಿಗೆ ಪೆಟ್ಟು

ಕೆಎಸ್‌ಐಸಿ ಆವರಣದಲ್ಲಿ ಕ್ರೀಡಾಂಗಣ ನಿರ್ಮಾಣ ಮಾಡುವ ಸರಕಾರದ ನಿರ್ಧಾರದಿಂದ ಕಾರ್ಖಾನೆ ಮೇಲ್ದರ್ಜೆಗೇರಿಸುವ ನಿಗಮದ ಯೋಜನೆಗೆ ಹೊಡೆತ ಬಿದ್ದಿದೆ. ಒಂದು ವೇಳೆ ಕ್ರೀಡಾಂಗಣ ನಿರ್ಮಾಣವಾದರೆ ಕಾರ್ಖಾನೆ ಸುಪರ್ದಿಯಲ್ಲಿ ಕೇವಲ 8

5 Mar 2026 7:48 am
Explained: ಶೂ ಹೆಕ್ಕಿತಂದು ರಾಶಿ ಹಾಕುತ್ತಿದ್ದ ಮಿಲಿಟರಿ ಸಿಬ್ಬಂದಿ! ದ್ವೇಷದ ಬಾಂಬ್‌ಗೆ ಇರಾನ್‌ನ ಮಿನಾಬ್‌ ಶಾಲೆಯ 168 ಹೆಣ್ಣು ಮಕ್ಕಳ ಘೋರ ಸಾವು

ದ್ವೇಷಕ್ಕೆ ದ್ವೇಷ ಸಾಧಿಸಿದವರ ನಡುವೆ ಏರ್ಪಡುವುದು ಯುದ್ಧ ಎಂದವರಾರು? ಆ ಕಂದಮ್ಮಗಳಿಗೆ ಯುದ್ಧವೆಂದರೆ ಏನೆಂಬುದೇ ತಿಳಿದಿಲ್ಲ, ಗಡಿರೇಖೆ, ರಾಜಕೀಯ ಇವ್ಯಾವುದನ್ನೂ ಬಲ್ಲವರಲ್ಲ. ಆದರೂ, ಇರಾನಿನ ಮಿನಾಬ್ ನಗರದ ಶಾಲೆಯ ಮೇಲೆ ಯುದ

5 Mar 2026 6:57 am
ಚಿಕ್ಕಮಗಳೂರು ; ಪ್ರವಾಸೋದ್ಯಮ ತಾಣಗಳಲ್ಲಿ ಬರ, ವಹಿವಾಟು ಕುಸಿತ

ಚಿಕ್ಕಮಗಳೂರು ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳಾದ ಶೃಂಗೇರಿ, ಹೊರನಾಡು, ಕಳಸ, ಹರಿಹರಪುರ ಮಠ, ಕಲ್ಲತ್ತಿಗಿರಿ ಮುಂತಾದ ಸ್ಥಳಗಳಿಗೆ ಬರುವ ಪ್ರವಾಸಿಗರ ಸಂಖ್ಯೆಯಲ್ಲಿಯೂ ಇಳಿಮುಖವಾಗಿದೆ. ಮಕ್ಕಳ ವಿದ್ಯಾಭ್ಯಾಸ, ಪರೀಕ್

5 Mar 2026 6:50 am
ಉಡುಪಿ, ದ.ಕ, ಉ.ಕನ್ನಡದ 92 ಬೀಚ್‌ಗಳಲ್ಲಿ ಬೀಚ್‌ ರೆಸಾರ್ಟ್‌, ಹೋಟೆಲ್‌ ಅಭಿವೃದ್ಧಿಗೆ ಗ್ರೀನ್ ಸಿಗ್ನಲ್ : ಆದ್ರೆ ನಿಯಮಗಳ ಮೂಗುದಾರ!

ಕರ್ನಾಟಕದ ಕರಾವಳಿಗಳಿಗೆ ಪ್ರವಾಸೋದ್ಯಮ ಅಭಿವೃದ್ಧಿಗೆ ಅನುಮತಿ ಕೊಟ್ಟರೂ, ಕಠಿಣ ನಿಯಮಗಳಿಂದ ಕೈಗೆ ಬಂದ ತುತ್ತು ಬಾಯಿಗೆ ಬರದಂತೆ ಆಗಿದೆ. ನಿರ್ದಿಷ್ಟ ಜಾಗದಲ್ಲಿ ರೆಸಾರ್ಟ್, ಹೋಟೆಲ್, ವಾಟರ್ ಸ್ಪೋರ್ಟ್ಸ್‌ ಆರಂಭಿಸಬೇಕೆಂಬ ನಿ

5 Mar 2026 5:56 am
ಬೇಲೂರು-ಚಿಕ್ಕಮಗಳೂರು ನಡುವೆ ರೈಲುಮಾರ್ಗದ ಶೇ.70ರಷ್ಟು ಕಾಮಗಾರಿ ಪೂರ್ಣ : ಡಿಸೆಂಬರ್‌ಗೆ ಸೇವೆ ನಿರೀಕ್ಷೆ

ಮಲೆನಾಡು-ಬಯಲು ಸೀಮೆ ಹಾಗೂ ಕರಾವಳಿಗೆ ಸುಲಭ ಸಂಪರ್ಕ ಸಾಧಿಸಲು ಸಾಧ್ಯವಾಗುವ ಬೇಲೂರು-ಚಿಕ್ಕಮಗಳೂರು ನಡುವಿನ ರೈಲುಮಾರ್ಗ ಇನ್ನು ಕೆಲವೇ ತಿಂಗಳಲ್ಲಿ ಕಾರ್ಯಾರಂಭಗೊಳ್ಳಲಿದೆ. ಪ್ರಮುಖ ಪ್ರವಾಸಿ ಸ್ಥಳ ಬೇಲೂರಿಗೆ ರೈಲು ಸಂಪರ್ಕದ

5 Mar 2026 5:33 am
Middle East Conflict- ಟ್ರಂಪ್‌ ಹತ್ಯೆಗೆ ಸಂಚು ನಡೆಸಿದ್ದಕ್ಕೆ ಇರಾನ್‌ಗೆ ಶಾಸ್ತಿ: ಅಮೆರಿಕದಿಂದ ಈಗ ಹೊಸ ವರಸೆ!

ಇರಾನ್ ಪರಮಾಣು ಅಸ್ತ್ರ ಹೊಂದುವುದನ್ನು ವಿರೋಧಿಸಿ ಅದರ ಮೇಲೆ ದಾಳಿ ನಡೆಸಲಾಗುತ್ತಿದೆ ಎಂದು ಈವರೆಗೂ ಹೇಳಿಕೊಂಡು ಬಂದಿದ್ದ ಅಮೆರಿಕ ಇದೀಗ ತನ್ನ ವರಸೆ ಬದಲಿಸಿದೆ. ಡೊನಾಲ್ಡ್ ಟ್ರಂಪ್ ಹತ್ಯೆಗೆ ಇರಾನ್ ಸಂಚು ರೂಪಿಸಿದ್ದೇ ಟೆಹ್

5 Mar 2026 12:04 am
ಟಿ20 ವಿಶ್ವಕಪ್ ಸೋಲಿನ ಬಳಿಕ ಕಠಿಣ ನಿರ್ಧಾರ ತಳೆದ ಪಾಕ್: ಬಾಂಗ್ಲಾ ಸರಣಿಗೆ ಬಾಬರ್ ಆಝಂ ಸೇರಿ ಐವರಿಗೆ ಕೊಕ್!

ಒಂದು ಮಹತ್ವದ ಟೂರ್ನಿ ಬಳಿಕ ಪಾಕಿಸ್ತಾನ ತಂಡದಲ್ಲಿ ಆಮೂಲಾಗ್ರ ಬದಲಾವಣೆಗಳಾಗುವುದೇನೂ ಹೊಸತಲ್ಲ. ಇದೀಗ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನ ತಂಡದ ಕಳಪೆ ಪ್ರದರ್ಶನದ ಬಳಿಕ ನಿರೀಕ್ಷೆಯಂತೆ ಹಲವು ಆಟಗಾರರಿಗೆ ವಿರ

4 Mar 2026 11:12 pm
T20 World Cup- ಫಿನ್ ಅಲೆನ್ ಬಿರುಗಾಳಿ ಶತಕಕ್ಕೆ ದಕ್ಷಿಣ ಆಫ್ರಿಕಾ ನಿರುತ್ತರ: ನ್ಯೂಜಿಲೆಂಡ್ ಗೆ ಫೈನಲ್ ಟಿಕೆಟ್!

ಫಿನ್ ಅಲೆನ್ ಅವರ ಬಿರುಗಾಳಿ ಶತಕ ಐಸಿಸಿ ಟಿ20 ಟೂರ್ನಿಯದ್ದಕ್ಕೂ ಅಜೇಯವಾಗಿ ಸಾಗಿ ಬಂದಿದ್ದ ದಕ್ಷಿಣ ಆಫ್ರಿಕಾದ ಎಲ್ಲಾ ಲೆಕ್ಕಾಚಾರಗಳನ್ನು ತಲೆ ಕೆಳಗೆ ಮಾಡಿದೆ. ಸೆಮಿಫೈನಲ್ ನಲ್ಲಿ ಹರಿಣಗಳ ಪಡೆಯನ್ನು 9 ವಿಕೆಟ್ ಅಂತರದಿಂದ ಭರ್ಜ

4 Mar 2026 10:15 pm
ಒಂದೇ ಕೊಠಡಿಯಲ್ಲಿ KAS ಪರೀಕ್ಷೆ ಬರೆದ ಇಷ್ಟೊಂದು ಅಭ್ಯರ್ಥಿಗಳು ಪಾಸ್ ಆಗಿದ್ದು ಇತಿಹಾಸದಲ್ಲೇ ಮೊದಲು: KPSC ಕಾರ್ಯದರ್ಶಿ

ಕೆಪಿಎಸ್‌ಸಿ ನಡೆಸಿದ ಕೆಎಎಸ್‌ ಪರೀಕ್ಷೆ ವಿರುದ್ಧ ಅಕ್ರಮ ಆರೋಪ ಕೇಳಿಬಂದಿದೆ. ಒಂದೇ ಕೊಠಡಿಯ 15 ಮಂದಿ ಪರೀಕ್ಷೆ ಪಾಸ್‌ ಆಗಿ ಸಂದರ್ಶನಕ್ಕೆ ಆಯ್ಕೆಯಾಗಿರುವುದು ಅನುಮಾನಕ್ಕೆ ಕಾರಣವಾಗಿದೆ. ಈ ಬಗ್ಗೆ ಕೆಪಿಎಸ್‌ಸಿ ಕಾರ್ಯದರ್ಶಿ

4 Mar 2026 9:51 pm
ಟೀಂ ಇಂಡಿಯಾ ODI ಸಂಖ್ಯೆ ಹೆಚ್ಚಿಸಲು ಬಿಸಿಸಿಐ ಚಿಂತನೆ! ರೋಹಿತ್ ಶರ್ಮಾ- ವಿರಾಟ್ ಕೊಹ್ಲಿಗಾಗಿ ಕೆಲ ಬದಲಾವಣೆ

Team India Schedule- ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರ ಅಭಿಮಾನಿಗಳಿಗೆ ಇದು ಸಂತಸದ ಸುದ್ದಿ. ಇಬ್ಬರು ಸ್ಟಾರ್ ಆಟಗಾರರು ಹೆಚ್ಚು ಪಂದ್ಯಗಳನ್ನಾಡುವಂತೆ ಸಾಧ್ಯವಾಗಲು ಬಿಸಿಸಿಐ ಇದೀಗ ಏಕದಿನ ಪಂದ್ಯಗಳ ಸಂಖ್ಯೆಯನ್ನು ಹಂತಹಂತವಾಗ

4 Mar 2026 8:28 pm
ಕರ್ನಾಟಕ BJP ಹೊಸ ಪ್ರಭಾರಿಗಳ ನೇಮಕ: ಮಂಗಳೂರು, ಮೈಸೂರು, ದಾವಣಗೆರೆ ಸೇರಿ 10 ವಿಭಾಗಕ್ಕೆ 21 ಮುಖಂಡರ ಆಯ್ಕೆ

ರಾಜ್ಯ ಬಿಜೆಪಿ 10 ವಿಭಾಗಗಳಿಗೆ ಹೊಸ ಪ್ರಭಾರಿಗಳು, ಸಹ ಪ್ರಭಾರಿಗಳ ನೇಮಕ ಮಾಡಿದೆ. ಪ್ರಮುಖವಾಗಿ ಮಂಗಳೂರು, ಮೈಸೂರು, ದಾವಣಗೆರೆ ಸೇರಿದಂತೆ ವಿವಿಧ ವಿಭಾಗಗಳಿಗೆ ಪ್ರಭಾರಿಗಳ ಆಯ್ಕೆಯಾಗಿದೆ. ಸ್ಥಳೀಯ 21 ಮುಖಂಡರಿಗೆ ಅವಕಾಶ ನೀಡಲಾಗಿ

4 Mar 2026 7:47 pm
ನಾವು ಸುಳ್ಳು ಹೇಳುವವರಲ್ಲ, ಅತ್ತು ನಾಟಕ ಮಾಡುವವರಲ್ಲ: ಡಿಕೆ ಸುರೇಶ್ ಟಾಂಗ್ ಕೊಟ್ಟಿದ್ದು ಯಾರಿಗೆ?

ನನ್ನ ಮೇಲೆ ನಿಮ್ಮೆಲ್ಲರ ಆಶೀರ್ವಾದ ಮುಂದಕ್ಕಾದರೂ ಇರುತ್ತದೆ ಎಂದು ಭಾವಿಸಿದ್ದೇನೆ. ನನ್ನ ಮೇಲೆ ನಂಬಿಕೆ ಇಟ್ಟವರ ಋಣವನ್ನ ಉಸಿರು ಇರುವ ತನಕ ತೀರಿಸುತ್ತೇನೆ. ಬಮುಲ್ ಅಧ್ಯಕ್ಷನನ್ನಾಗಿ ನನ್ನನ್ನು ಆಯ್ಕೆ ಮಾಡಲಾಗಿದೆ. ಅಂದರೆ ಪ

4 Mar 2026 7:29 pm
ಸರಣಿ ಪ್ರತಿಭಟನೆಗಳು ಆರಂಭವಾಗಲಿದೆ, ಆಡಳಿತ ಪಕ್ಷದ ಶಾಸಕರೇ ದಂಗೆ ಏಳುತ್ತಿದ್ದಾರೆ: ಕುತೂಹಲ ಕೆರಳಿಸಿದ ವಿಜಯೇಂದ್ರ ಹೇಳಿಕೆ

ನೀವೆಷ್ಟು ದಿನ ಮುಖ್ಯಮಂತ್ರಿ ಸ್ಥಾನದಲ್ಲಿ ಕುಳಿತಿರುತ್ತೀರೆಂಬುದು ನಮಗೆ ತಿಳಿದಿಲ್ಲ. ಆದರೆ, ಯಾವ ಅಹಿಂದ ಸಮುದಾಯದ ಅಧಿಕಾರ ಹಿಡಿದ ಮುಖ್ಯಮಂತ್ರಿಗಳೇ ಆ ಸಮುದಾಯದ ತಾಳ್ಮೆಯನ್ನು ಪರೀಕ್ಷೆ ಮಾಡದಿರಿ. ಶೋಷಿತ- ಪೀಡಿತ ಸಮುದಾಯಗ

4 Mar 2026 6:54 pm
ಬಿಡದಿ ಟೌನ್‌ಶಿಪ್ ಯೋಜನೆ: ಭೂಸ್ವಾಧೀನವಾಗುವ HD ಕುಮಾರಸ್ವಾಮಿ ಜಮೀನಿಗೂ 2.50 ಕೋಟಿ ರೂ ಪರಿಹಾರ: ಡಿಕೆ ಶಿವಕುಮಾರ್

ಬಿಡದಿ ಟೌನ್‌ಶಿಪ್ ಯೋಜನೆಯಿಂದ ಸುತ್ತಮುತ್ತ ಭಾಗದ ರೈತರ ಜಮೀನಿನ ಬೆಲೆ ಹೆಚ್ಚಳವಾಗಿದೆ ಎಂದು ಡಿಕೆ ಶಿವಕುಮಾರ್ ತಿಳಿಸಿದರು. ಭೂಸಂತ್ರಸ್ತರಿಗೆ ಎಕರೆಗೆ 2.50 ಕೋಟಿ ಪರಿಹಾರ ನಿಗದಿ ಮಾಡಲಾಗಿದೆ. ಅಂತೆಯೇ, ಭೂಸ್ವಾಧೀನವಾಗುವ ಎಚ್‌

4 Mar 2026 6:53 pm
ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ 'ಇ-ವೀಕ್ ಟ್ರಾನ್ಸೆಂಡೋ 2026' ಯಶಸ್ವಿ: ನವೋದ್ಯಮ, ನಾಯಕತ್ವ, ಉದ್ಯಮಶೀಲತೆಯ 4 ದಿನಗಳ ಹಬ್ಬ

ಮೌಂಟ್‌ ಕಾರ್ಮೆಲ್ ಕಾಲೇಜಿನ MCCIIE ವತಿಯಿಂದ ಆಯೋಜಿಸಲಾದ 'ಇ-ವೀಕ್ ಟ್ರಾನ್ಸೆಂಡೋ 2026' ನಾಲ್ಕು ದಿನಗಳ ನವೀನತೆ ಮತ್ತು ಉದ್ಯಮಶೀಲತೆಯ ಹಬ್ಬವಾಗಿತ್ತು. ಈ ಕಾರ್ಯಕ್ರಮದ ಮೂಲಕ ವಿದ್ಯಾರ್ಥಿಗಳಿಗೆ ನೈಜ ವ್ಯವಹಾರ ಅನುಭವ, ಉದ್ಯಮಗಳ ಕಾರ್

4 Mar 2026 5:51 pm
ಚಟ ಇರೋರು ಆಡ್ತಾರೆ ಬಿಡಿ, ಕುಣಿಗಲ್ ನಲ್ಲಿ ರೇಸ್ ಕೋರ್ಸ್‌ನಿಂದ 2 ಸಾವಿರ ಉದ್ಯೋಗ ಸೃಷ್ಟಿ: ವಿರೋಧಿಗಳಿಗೆ ಡಿಕೆಶಿ ತಿರುಗೇಟು

ಮನುಷ್ಯ ಸತ್ತಾಗ ಭೂಮಿಯೊಳಗೆ ಹೂತು ಬಿಡುತ್ತೇವೆ, ಆದರೆ ಅವರು ಮಾಡಿರುವ ಕೆಲಸಗಳು ಭೂಮಿಯ ಮೇಲೆ ಬದುಕಿರುತ್ತವೆ. ಇಂತಹ ನೀರಾವರಿ ಯೋಜನೆಗಳು ಸಾಕ್ಷಿಯಾಗಿ ಉಳಿದಿವೆ. ನಿಮಗೆ ಉತ್ತಮ ಜೀವನ ನೀಡಬೇಕು, ರೈತರನ್ನು ಕಾಪಾಡಬೇಕು. ತಾವರೆ

4 Mar 2026 5:46 pm
ಧೋನಿಯಿಂದ ಸಂಚಾರ ನಿಯಮೋಲ್ಲಂಘನೆ: ರಾಂಚಿಯಲ್ಲಿ ಅತಿವೇಗವಾಗಿ ವಾಹನ ಚಲಾಯಿಸಿದ ಕ್ಯಾಪ್ಟನ್ ಕೂಲ್ ಗೆ ದಂಡ

ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರು ಕೆಮ್ಮಿದರೂ ಭಾರತದಲ್ಲಿ ಸುದ್ದಿಯಾಗುತ್ತದೆ. ಹಾಗಿರುವಾಗ ಟ್ರಾಫಿಕ್ ನಿಯಮೋಲ್ಲಂಘನೆಗಾಗಿ ದಂಡ ತೆತ್ತರೆ ಗೊತ್ತಾಗದಿರುತ್ತದಾ? ರಾಂಚಿಯಲ್ಲಿ ಅತಿ ವೇಗವಾಗಿ ವಾಹನ ಚಲಾಯಿಸ

4 Mar 2026 5:44 pm
BTS Arirang​ ಆಲ್ಬಂನ 14 ಟ್ರ್ಯಾಕ್‌ ಗಳ ಲಿಸ್ಟ್‌ ರಿವೀಲ್: ಹೊಸ ಆಲ್ಬಂನಲ್ಲಿರೋ ಹಾಡುಗಳ ಕಂಪ್ಲೀಟ್‌ ಲಿಸ್ಟ್ ಇಲ್ಲಿದೆ..

BTS ತಮ್ಮ ಕಂಬ್ಯಾಕ್‌ ಆಲ್ಬಂ Arirang ಮೂಲಕ ಮಾ.20ರಂದು ಹವಾ ಸೃಷ್ಟಿಸಲು ಸಿದ್ದವಾಗಿದ್ದ, ಈ ಮಧ್ಯೆ ಈ ಆಲ್ಬಂನಲ್ಲಿರುವ 14 ಟ್ರ್ಯಾಕ್‌ ಗಳ ಲಿಸ್ಟ್‌ ಅನ್ನು ಸರ್ಪ್ರೈಸ್ ಆಗಿ ರಿವೀಲ್‌ ಮಾಡಿದೆ. ಇದರ ಕಂಪ್ಲೀಟ್‌ ಲಿಸ್ಟ್‌ ಇಲ್ಲಿದೆ..

4 Mar 2026 5:24 pm
ಯುದ್ಧದ ಕಾರ್ಮೋಡದಿಂದ ತೈಲಕ್ಕೆ ಸಂಕಷ್ಟ : ಇವಿ (EV) ವಲಯಕ್ಕೆ ಮೋದಿ ಸರ್ಕಾರದ ಬೂಸ್ಟರ್ ಡೋಸ್

Boost TO EV Sector : ಕರ್ನಾಟಕದಲ್ಲಿ ಇವಿ ಕ್ಷೇತ್ರದಲ್ಲಿ ಕೌಶಲ್ಯಾಭಿವೃದ್ಧಿಗೂ ಕೇಂದ್ರ ಸರ್ಕಾರ ಉತ್ತೇಜನ ನೀಡುತ್ತಿದೆ. ಅತ್ಯಾಧುನಿಕ, ಸಮಗ್ರವಾದ ಇವಿ ಪೂರಕ ವ್ಯವಸ್ಥೆ ಮಾಡುವುದರಿಂದ ರಾಜ್ಯಕ್ಕೆ ಆರ್ಥಿಕ, ಉದ್ಯೋಗ ಹಾಗೂ ಉತ್ಪಾದನೆ ಕ್

4 Mar 2026 5:22 pm
ಜೆಜೆಎಂ ಸ್ಟಾಂಪ್ ಪೇಪರ್ ವಿಚಾರದಲ್ಲಿ ಹಗರಣ ಆರೋಪ: ದಾಖಲೆ ಬಿಡುಗಡೆ ಮಾಡಿದ ಬಿಜೆಪಿ, ಸಿಬಿಐ ತನಿಖೆಗೆ ಒತ್ತಾಯ

ಬಲಗಾರು ಗ್ರಾಮ ಪಂಚಾಯಿತಿಯಲ್ಲಿ 1.49 ಲಕ್ಷ ರೂ. ಬಿಲ್ ಆಗಿದೆ. ಆದರೆ ಬೋರ್‍ವೆಲ್ ಇಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಗೌರಿಹಳ್ಳದಲ್ಲಿ ಬೋರ್‍ವೆಲ್ ಇಲ್ಲ; 1.38 ಲಕ್ಷ ಬಿಲ್ ಮಾಡಿದ್ದಾರೆ ಎಂದು ವಿವರ ನೀಡಿದರು. ಕಾಂಗ್ರೆಸ್ ಜಿಲ್ಲಾ

4 Mar 2026 4:52 pm
ಟಿ20 ವಿಶ್ವಕಪ್: If and Buts - ಭಾರತ Vs ಇಂಗ್ಲೆಂಡ್ ಪಂದ್ಯ ರದ್ದಾದರೆ ಫೈನಲ್’ಗೆ ಯಾರು? ಇಲ್ಲಿದೆ ನಿಯಮ

What will happen if India Vs England match washes out : ಟಿ20 ವಿಶ್ವಕಪ್ ಪಂದ್ಯಾವಳಿಯ ಮೊದಲ ಸೆಮಿಫೈನಲ್ ಮತ್ತು ಎರಡನೇ ಸೆಮಿಫೈನಲ್’ಗೆ ದಿನ ನಿಗದಿಯಾಗಿದೆ. ಎರಡನೇ ಉಪಾಂತ್ಯದ ಪಂದ್ಯದಲ್ಲಿ ಭಾರತ ತಂಡವು ಇಂಗ್ಲೆಂಡ್ ಅನ್ನು ಎದುರಿಸಲಿದೆ. ಮುಂಬೈನಲ್ಲಿ ನಡೆಯು

4 Mar 2026 4:34 pm
ಉತ್ತರ ಕನ್ನಡದ 290 ಹಳ್ಳಿಗಳಿಗೆ ಬೇಸಿಗೆಯಲ್ಲಿ ಜಲಕ್ಷಾಮದ ಭೀತಿ: ಉಪ್ಪುನೀರಿನ ಸಮಸ್ಯೆಯಿಂದ ಹೆಚ್ಚಿದ ಆತಂಕ!

ಬೇಸಿಗೆ ಆರಂಭವಾಗುತ್ತಿದ್ದಂತೆ ಉತ್ತರ ಕನ್ನಡದ 290 ಗ್ರಾಮಗಳು ಕುಡಿಯುವ ನೀರಿನ ಸಮಸ್ಯೆಯನ್ನು ಎದುರಿಸುವ ಆತಂಕ ಎದುರಾಗಿದದೆ. ಜಿಲ್ಲೆಯಲ್ಲಿ ಜಲ ಜೀವನ್‌ ಮಿಷನ್‌ ಅವ್ಯವಸ್ಥೆಯಿಂದಾಗಿ ಬೇಸಿಗೆ ಆರಂಭದಲ್ಲೇ ನೀರಿನ ಕೊರತೆಯುಂಟ

4 Mar 2026 4:26 pm
ತಾರಕಕ್ಕೇರಿದ ಒಳ ಮೀಸಲಾತಿ ಜಟಾಪಟಿ: ಮಲ್ಲಿಕಾರ್ಜುನ ಖರ್ಗೆಯನ್ನು ಭೇಟಿಯಾದ ಬಲಗೈ, ಎಡಗೈ ನಾಯಕರು, ಬೇಡಿಕೆ ಏನು

ನೇಮಕಾತಿಯಲ್ಲಿ ಒಳಮೀಸಲಾತಿ ಜಟಾಪಟಿ ಇದೀಗ ತಾರಕ್ಕೇರಿದೆ. ಈ ವಿಚಾರವಾಗಿ ಚರ್ಚೆ ನಡೆಸಲು ಎಐಸಿಸಿ ಅಧ್ಯಕ್ಷ ಮಲ್ಲಕಾರ್ಜುನ ಖರ್ಗೆ ಅವರನ್ನು ಎಡಗೈ ಸಮುದಾಯದ ಸಚಿವರು, ಶಾಸಕರು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಅಲ್ಲದೆ, ಗೃಹ

4 Mar 2026 4:05 pm
BMTC ಹೊಸ ವಜ್ರ ವಿಸ್ತಾರ ಸೇವೆ ಆರಂಭ; ಬೆಂಗಳೂರಿನಿಂದ ರಾಮನಗರ, ಕನಕಪುರಕ್ಕೆ 14 ಎಸಿ ಬಸ್‌; ಟಿಕೆಟ್‌ ಪಾಸ್‌ ದರ ಬಿಡುಗಡೆ

ಬಿಎಂಟಿಸಿ ತನ್ನ ಸೇವೆಯನ್ನು ವಿಸ್ತರಣೆ ಮಾಡಿಕೊಂಡಿದ್ದು, ರಾಮನಗರ ಕನಕಪುರಕ್ಕೆ ಎಸಿ ಬಸ್‌ಗಳನ್ನು ಆರಂಭಿಸಿದೆ. ಹೊಸ ವಜ್ರ ವಿಸ್ತಾರ ಬಸ್‌ಗಳಿಗೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಬುಧವಾರ ಚಾಲನೆ ನೀಡಿದರು. ಈ ಬಸ್‌ಗಳ ಮಾರ್ಗ

4 Mar 2026 4:00 pm
ಅಡುಗೆ ವಿಚಾರಕ್ಕೆ ಅತ್ತೆ- ಸೊಸೆ ಜಗಳ, ಮನನೊಂದ ಟೆಕ್ಕಿ ಆತ್ಮಹತ್ಯೆ

ಕೌಟುಂಬಿಕ ಕಲಹ, ಅತ್ತೆ ಸೊಸೆ ಜಗಳ , ಅತ್ತೆಯ ನಿರಂತರ ಕಿರುಕುಳದಿಂದ ಬೇಸತ್ತ ಟೆಕ್ಕಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಸುಷ್ಮಾ ಎನ್ನುವ ಎಂಜಿನೀಯರ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ಕೌಟು

4 Mar 2026 3:23 pm
‌ʼಇರಾನ್ ಮುಂದಿನ ಲೀಡರ್ ಆದವರೇ ನಮ್ಮ ನೆಕ್ಸ್ಟ್ ಟಾರ್ಗೆಟ್ʼ ಖಮೇನಿ ಉತ್ತರಾಧಿಕಾರಿ ಮೊಜ್ತಬಾಗೆ ಇಸ್ರೇಲ್‌ ನೇರ ಬೆದರಿಕೆ!

ಇರಾನ್‌ ಸುಪ್ರೀಂ ಲೀಡರ್‌ ಆಗಿದ್ದ ಆಯತೊಲ್ಲಾ ಅಲಿ ಖಮೇನಿ ಬಳಿಕ ಇರಾನ್‌ ಸರ್ವೋಚ್ಚ ನಾಯಕನಾಗಿ ಅವರ ಪುತ್ರ ಮೊಜ್ತಬಾ ಹೊಸೇನಿ ಖಮೇನಿಯನ್ನು ಆಯ್ಕೆ ಮಾಡಲಾಗಿದೆ ಎಂದು ವರದಿಯಾಗುತ್ತಿದೆ. ಈ ಬೆನ್ನಲ್ಲೇ, ಇರಾನ್‌ ಮುಂದಿನ ನಾಯಕರು

4 Mar 2026 2:39 pm
ರಾಜ್ಯದ IAS ಅಧಿಕಾರಿಗಳ ವರ್ಗಾವಣೆ: ರೋಹಿಣಿ ಸಿಂಧೂರಿ ನಿರ್ವಹಿಸುತ್ತಿದ್ದ ಗಣಿ ಜವಾಬ್ದಾರಿ ಹೊಸ ಅಧಿಕಾರಿಗೆ ನೀಡಿದ ಸರ್ಕಾರ

ಕರ್ನಾಟಕದಲ್ಲಿ ಐಎಎಸ್‌ ಅಧಿಕಾರಿಗಳ ವರ್ಗಾವಣೆಯಾಗಿದೆ. ಪ್ರಮುಖವಾಗಿ ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ ಅವರು ನಿರ್ವಹಣೆ ಮಾಡುತ್ತಿದ್ದ ಗಣಿ ಕಾರ್ಯದರ್ಶಿ ಹುದ್ದೆಗೆ ವಿಪುಲ್ ಬನ್ಸಾಲ್ ಅವರನ್ನು ನೇಮಕ ಮಾಡಿದೆ. ಮುಂದುವರೆ

4 Mar 2026 2:32 pm
ದಾಖಲೆ ಬಜೆಟ್‌ ಗೆ ಸಿದ್ದರಾಮಯ್ಯ ಅಂತಿಮ ಸಿದ್ದತೆ: ಆಯವ್ಯಯ ಮಂಡನೆಯ ದಿನ ವಿಪಕ್ಷಗಳ ಪ್ಲ್ಯಾನ್ ಏನು?

ಮಾರ್ಚ್ 6 ರಂದು ಸಿಎಂ ಸಿದ್ದರಾಮಯ್ಯ ಅವರು ತಮ್ಮ 17 ನೇ ಬಜೆಟ್ ಮಂಡನೆ ಮಾಡಲಿದ್ದಾರೆ. ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಚರ್ಚೆಯ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರ ಬಜೆಟ್ ಬಗ್ಗೆ ಸಾಕಷ್ಟು ಕುತೂಹಲ ಕೆರಳಿಸಿದೆ. ಬಜೆಟ್‌ ಗೆ ಸಿದ್ದ

4 Mar 2026 2:11 pm
ಕೆಎಸ್‌ಐಸಿ ಕಾರ್ಖಾನೆ ಮುಚ್ಚಲಾಗುತ್ತದೆ ಎಂಬುದು ವದಂತಿ: ಕಾಂಗ್ರೆಸ್ ಮುಖಂಡ

ತಿ ನರಸೀಪುರದಲ್ಲಿರುವ ಕೆಎಸ್‌ಐಸಿ ಕಾರ್ಖಾನೆಯನ್ನು ಮುಚ್ಚಿ,ಕ್ರೀಡಾಂಗಣ ನಿರ್ಮಿಸಲಾಗುತ್ತದೆ ಎನ್ನುವ ವಿಚಾರ ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಕ್ರೀಡಾಂಗಣ ನಿರ್ಮಾಣ ಮಾಡ

4 Mar 2026 1:58 pm
ದಾಖಲೆಯ 17ನೇ ಬಜೆಟ್ ಮಂಡಿಸಲಿರುವ ಸಿದ್ದರಾಮಯ್ಯ: ನಿರೀಕ್ಷೆಗಳೇನು? ಬೇಡಿಕೆಗಳೇನು?

ದಾಖಲೆಯ 17ನೇ ಬಜೆಟ್‌ ಮಂಡಿಸಲು ಸಿಎಂ ಸಿದ್ದರಾಮಯ್ಯ ಸಜ್ಜಾಗಿದ್ದಾರೆ. ಈ ಬಾರಿಯ ಬಜೆಟ್‌ನಲ್ಲಿ ಏನನ್ನೆಲ್ಲಾ ನಿರೀಕ್ಷಿಸಬಹುದು, ಯಾವೆಲ್ಲಾ ಯೋಜನೆಗಳಿಗೆ ಅನುದಾನ ಸಿಗಲಿದೆ, ಯಾವೆಲ್ಲಾ ವಲಯಕ್ಕೆ ಆದ್ಯತೆ ಸಿಗಲಿದೆ ಎಂಬುದರ ಸಂಪ

4 Mar 2026 1:54 pm
ಖಮೇನಿ ಜನ್ಮಸ್ಥಳ ಮಶಾದ್‌ ನಲ್ಲಿ ಅಂತ್ಯಕ್ರಿಯೆ, ಟೆಹ್ರಾನ್‌ ನಲ್ಲಿ ವಿದಾಯ ಸಮಾರಂಭಕ್ಕೆ ಭರದ ಸಿದ್ದತೆ: ದಿನಾಂಕ ಮಾತ್ರ ಸಿಕ್ರೇಟ್‌!

ಅಮೆರಿಕಾ-ಇಸ್ರೇಲ್‌ ನಡೆಸಿದ ಜಂಟಿ ದಾಳಿಯಲ್ಲಿ ಇರಾನ್‌ ಸುಪ್ರೀಂ ಲೀಡರ್‌ ಆಯತೊಲ್ಲಾ ಅಲಿ ಖಮೇನಿ ಹತ್ಯೆಗೀಡಾಗಿದ್ದಾರೆ. ಸದ್ಯ ಇರಾನ್‌ ನಲ್ಲಿ ಉದ್ವಿಗ್ನ ಪರಿಸ್ಥಿತಿಯ ನಡುವೆಯೂ ಖಮೇನಿ ಜನ್ಮಸ್ಥಳ ಮಶಾದ್‌ ನಲ್ಲಿ ಅಂತ್ಯಕ್ರಿ

4 Mar 2026 1:24 pm
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ ಪಂದ್ಯಾಟ, ಪ್ರತಿನಿತ್ಯ ಪರಿಶೀಲನೆ, ಸೂಕ್ತ ಪೊಲೀಸ್ ಬಂದೋಬಸ್ತ್: ಪರಮೇಶ್ವರ್ ಮಾಹಿತಿ

ಐಪಿಎಲ್ ಕ್ರಿಕೆಟ್ ಪಂದ್ಯಾಟಕ್ಕೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅವಕಾಶ ನೀಡುವ ಕುರಿತಾಗಿ ಸರ್ಕಾರ ಮತ್ತು ಆರ್ ಸಿ ಬಿ ಹಾಗೂ ಕೆಎಸ್‌ಸಿಎ ನಡುವೆ ಸಾಕಷ್ಟು ಹಗ್ಗಜಗ್ಗಾಟ ನಡೆಯುತ್ತಿತ್ತು. ಕೊನೆಗೂ ಇದೀಗ ಕ್ರಿಕೆಟ್ ಪಂದ್ಯಾಟ

4 Mar 2026 12:52 pm
ಬೆಂಗಳೂರು : ಪರೀಕ್ಷೆಗೆ ಹೆದರಿ ಮನೆ ಬಿಟ್ಟು ಹೋದ ವಿದ್ಯಾರ್ಥಿನಿಯರು, ಕುಟುಂಬಸ್ಥರ ಕಣ್ಣೀರು

ದ್ವಿತೀಯ ಪಿಯುಸಿ ಪರೀಕ್ಷೆ ವಿದ್ಯಾರ್ಥಿಗಳ ಜೀವನದಲ್ಲಿ ಮಹತ್ವದ ಘಟ್ಟ. ಹಾಗಾಗಿ ಸಹಜವಾಗಿ ಪರೀಕ್ಷಾ ಭಯ ವಿದ್ಯಾರ್ಥಿಗಳಲ್ಲಿ ಇರುತ್ತದೆ. ಅದರಂತೆ ಪರೀಕ್ಷಾ ಭಯದಿಂದ ಬೆಂಗಳೂರಿನಲ್ಲಿ ಇಬ್ಬರು ವಿದ್ಯಾರ್ಥಿನಿಯರು ಮನೆ ಬಿಟ್ಟು

4 Mar 2026 12:42 pm
ಕೇರಳ ಒಪಿನಿಯಲ್ ಪೋಲ್ : ಈಗ ಚುನಾವಣೆ ನಡೆದರೆ ಯಾರಿಗೆ ಪಟ್ಟ - ಕಾಂಗ್ರೆಸ್ಸಿಗೆ ಹಿನ್ನಡೆ, ಅರಳಿದ ಕಮಲ?

Kerala Opinion Poll : ಎರಡು ಅವಧಿಗೆ ಅಧಿಕಾರದಲ್ಲಿರುವ ಪಿಣರಾಯಿ ವಿಜಯನ್ ನೇತೃತ್ವದ ಎಡಪಕ್ಷಗಳ ಮೈತ್ರಿಕೂಟ ಮತ್ತೆ ಅಧಿಕಾರದಲ್ಲಿ ಉಳಿಯುವ ಸಾಧ್ಯತೆಯಿದೆ. ಜನ್ ಲೋಕಪಲ್ ನಡೆಸಿದ ಸಮೀಕ್ಷೆಯ ಪ್ರಕಾರ, ಯುಡಿಎಫ್ ಮೈತ್ರಿಕೂಟಕ್ಕೆ ನಿರೀಕ್ಷಿ

4 Mar 2026 12:06 pm
ನೇಮಕಾತಿಯಲ್ಲಿ ಒಳಮೀಸಲಾತಿ ಬೇಡಿಕೆ: ಎಡಗೈ-ಬಲಗೈ ಪಟ್ಟಿಗೆ ಸರ್ಕಾರ ಸುಸ್ತು, ಸಂಪುಟದಲ್ಲಿ ಏನಾಗುತ್ತೆ ತೀರ್ಮಾನ

ಸರ್ಕಾರದ ವಿವಿಧ ಹುದ್ದೆಗಳ ನೇಮಕಾತಿಯಲ್ಲಿ ಒಳ ಮೀಸಲಾತಿ ಜಾರಿಗೊಳಿಸದೆ ಇರುವ ನಡೆಗೆ ಎಡಗೈ ಸಮುದಾಯದಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಶೇ 15 ರಲ್ಲಿ ಒಳ ಮೀಸಲಾತಿಯನ್ನು ಕಲ್ಪಿಸಿ ಎಂದು ಎಡಗೈ ಪಟ್ಟು ಹಿಡಿದಿದೆ. ಈ ಹಿನ್ನೆ

4 Mar 2026 11:53 am
ಇರಾನ್‌ ನ ರಹಸ್ಯ ಪರಮಾಣು ಸೌಲಭ್ಯ ಧ್ವಂಸವಾಗಿದೆ ಎಂದ ಇಸ್ರೇಲ್‌: 3ದಿನಗಳಲ್ಲಿ ಇರಾನ್‌ ನ 300ಕ್ಕೂ ಅಧಿಕ ಮಿಸೈಲ್‌ ಲಾಂಚರ್‌ ನಾಶ!

ಇಸ್ರೇಲ್-ಇರಾನ್‌ ನಡುವೆ ಉದ್ವಿಗ್ನತೆ ಹೆಚ್ಚಾಗಿದ್ದು, ಇಸ್ರೇಲ್‌ ಟೆಹ್ರಾನ್‌ ಹೊರವಲಯದಲ್ಲಿದ್ದ ಇರಾನ್‌ ನ ರಹಸ್ಯ ಪರಮಾಣು ಸೌಲಭ್ಯ ಕೇಂದ್ರವನ್ನು ಗುರಿಯಾಗಿಸಿಕೊಂಡು ದಾಳಿಮಾಡಿ ನಾಶಮಾಡಿದೆ ಎಂದು ಇಸ್ರೇಲಿ ಪಡೆಯ ವಕ್ತಾರ

4 Mar 2026 11:51 am
ಕಳೆದ 3 ಬಜೆಟ್‌ನಲ್ಲಿ ಈಡೇರದ ನಿರೀಕ್ಷೆ; ಈ ಬಾರಿ ಚಿಕ್ಕಮಗಳೂರು ಜನತೆಯ ಬೇಡಿಕೆಗಳಿವು

ಕಾಫಿನಾಡು ಚಿಕ್ಕಮಗಳೂರು ಎಂದ ಕೂಡಲೇ ಪ್ರವಾಸಿ ತಾಣ ಎಂಬ ಕಲ್ಪನೆ ಎಲ್ಲರಲ್ಲಿದೆ. ಆದರೆ, ಇಲ್ಲಿನ ಪ್ರವಾಸಿ ತಾಣಗಳು ಮೂಲ ಸೌಕರ್ಯ ಇಲ್ಲದೆ ಬಳಲುತ್ತಿವೆ. ಮುಳ್ಳಯ್ಯನಗಿರಿ, ಬಾಬಾಬುಡನ್‌ಗಿರಿ, ರಾಣಿಝರಿ, ಕ್ಯಾತನಮಕ್ಕಿ ರೀತಿಯ ನಿ

4 Mar 2026 11:47 am
ಮಾರ್ಚ್‌ 4 ರಿಂದ ರಸ್ತೆ ಕಾಮಗಾರಿ: ಬೆಂಗಳೂರಿನ MG Road ಕಡೆ ಸಂಚರಿಸುವವರ ಗಮನಕ್ಕೆ..

ನೀವೇನಾದರೂ ಎಂಜಿ ರೋಡ್‌ ಕಡೆ ಹೋಗುವವರಿದ್ದರೆ, ಅನಿಲ್ ಕುಂಬ್ಳೆ ಸರ್ಕಲ್‌ ಅಥವಾ ಟ್ರಿನಿಟಿ ಸರ್ಕಲ್‌ ಮೂಲಕ ಸಂಚಾರ ಮಾಡುವ ಹಾಗಿದ್ದರೆ ಈ ವರದಿ ನೋಡಿ.. ಯಾಕಂದ್ರೆ, ಎಂಜಿ ರೋಡ್‌ನಲ್ಲಿ ಮಾರ್ಚ್ 4 ರಿಂದ ಗುಂಡಿ ಮುಚ್ಚುವ ಕಾಮಗಾರಿ ಶ

4 Mar 2026 11:32 am
ಅಂದು ದೇವೇಗೌಡ್ರ ಪ್ರಧಾನಿ ಪಟ್ಟ ಉರುಳಿದ್ದು ಹೇಗೆ? ’ವಿಷಾದನೀಯ ವಾಸ್ತವ’ ಎಂದು ಸತ್ಯ ಬಿಚ್ಚಿಟ್ಟ ಸಿದ್ದರಾಮಯ್ಯ

Reason behind Deve Gowda step down from PM Post : ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಫೋನ್ ಕದ್ದಾಲಿಕೆಯ ವಿಚಾರ, ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳ ನಡುವಿನ ವಾಕ್ಸಮರಕ್ಕೆ ಕಾರಣವಾಗುತ್ತಿದೆ. ದೇವೇಗೌಡ್ರು ಅಂದು ಪ್ರಧಾನಿ ಪಟ್ಟವನ್ನು ಕಳೆದುಕೊಂ

4 Mar 2026 10:59 am
ಮಧ್ಯಪ್ರಾಚ್ಯ ಧಗಧಗ: ಯಶ್ ನಟನೆಯ ‘ಟಾಕ್ಸಿಕ್’ ಚಿತ್ರ ಮುಂದೂಡಿಕೆ, ಜೂನ್ 4 ರಂದು ಬಿಡುಗಡೆ

ಮಾರ್ಚ್ 19 ರಂದು 'ಟಾಕ್ಸಿಕ್' ಸಿನಿಮಾ ವಿಶ್ವದಾದ್ಯಂತ ತೆರೆಗೆ ಅಪ್ಪಳಿಸಬೇಕಿತ್ತು. ಆದರೆ, ಪ್ರಸ್ತುತ ಮಧ್ಯಪ್ರಾಚ್ಯದಲ್ಲಿ ಕ್ಷಿಪಣಿಗಳು ಅಪ್ಪಳಿಸುತ್ತಿವೆ. ಹೀಗಾಗಿ, 'ಟಾಕ್ಸಿಕ್' ಚಿತ್ರದ ರಿಲೀಸ್‌ ಡೇಟ್‌ ಅನ್ನು ಪೋಸ್ಟ್ ಪೋನ್

4 Mar 2026 10:53 am
Gold Rate Fall: ಏರಿದಷ್ಟೇ ವೇಗವಾಗಿ ಕುಸಿದ ಚಿನ್ನದ ಬೆಲೆ: ಬೆಳ್ಳಿ ಬೆಲೆಯಲ್ಲೂ ಇಳಿಕೆ

ಚಿನ್ನ ಬೆಳ್ಳಿ ದರದಲ್ಲಿ ಭಾರಿ ಇಳಿಕೆ ದಾಖಲಿಸಿದೆ. ಚಿನ್ನದ ದರದಲ್ಲಿ ಇಂದು 3, 110 ರೂ ಇಳಿಕೆ ಆಗಿದ್ದರೆ, ಬೆಳ್ಳಿ ಬೆಲೆಯಲ್ಲಿ 10 ಸಾವಿರ ಇಳಿದಿದೆ.

4 Mar 2026 10:52 am
ಹೊರ್ಮುಜ್ ಜಲಸಂಧಿಯಲ್ಲಿ ಸಿಲುಕಿದ ತೈಲ ಟ್ಯಾಂಕರ್ ರಕ್ಷಣೆಗೆ US ಸಿದ್ದ: ತೈಲಬೆಲೆ ಏರಿಕೆ ಬೆನ್ನಲ್ಲೇ ಟ್ರಂಪ್ ಘೋಷಣೆ!

ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಹೆಚ್ಚಳವಾಗುತ್ತಿದ್ದು, ಇದರ ಪರಿಣಾಮ ಹೊರ್ಮುಜ್‌ ಜಲಸಂಧಿಯ ಮೇಲೆ ಹೆಚ್ಚಾಗಿದೆ. ಇದರಿಂದಾಗಿ ಹೊರ್ಮುಜ್‌ ಜಲಸಂಧಿಯಲ್ಲಿ ಭಾರತ ಸೇರಿದಂತೆ ಹಲವು ದೇಶಗಳಿಗೆ ಇಂಧನಟ್ಯಾಂಕರ್‌ ಸೇರಿದಂತೆ ಸರಕ

4 Mar 2026 10:34 am
ಇರಾನ್ ನ ಪರಮೋಚ್ಛ ನಾಯಕನಾಗಿ ಆಯತೊಲ್ಲಾ ಪುತ್ರ ಮೊಜ್ತಬಾ ಖಮೇನಿ ಆಯ್ಕೆ: ತಂದೆಗಿಂತ ಭಿನ್ನ ಹೇಗೆ? ಆಯ್ಕೆಗೆ ಕಾರಣಗಳಿವು!

ಅಮೆರಿಕ- ಇಸ್ರೇಲ್ ನಿರಂತರ ದಾಳಿ ಮಧ್ಯೆಯೂ ಇರಾನ್ ಗೆ ನೂತನ ಪರಮೋಚ್ಛ ನಾಯಕನ ಆಯ್ಕೆಯಾಗಿದೆ. 56 ವರ್ಷದ ಮೊಜ್ತಬಾ ಖಮೇನಿ, ಮಿಲಿಟರಿ ವ್ಯವಸ್ಥೆಗಳ ನಿರ್ವಹಣೆಯಲ್ಲಿ ಉತ್ತಮ ಹಿಡಿತವಿದೆ ಎನ್ನಲಾಗಿದೆ.

4 Mar 2026 10:20 am
ಉಬರ್‌ನ ಸಾರಿಗೆ ಸಂಗ್ರಾಹಕ ಪರವಾನಗಿಯನ್ನು 2026 ರ ಡಿಸೆಂಬರ್ 30 ರವರೆಗೆ ನವೀಕರಿಸಿದ ರಾಜ್ಯ ಸರ್ಕಾರ

ಕರ್ನಾಟಕದಲ್ಲಿ ಉಬರ್‌ನ ಸಾರಿಗೆ ಸಂಗ್ರಾಹಕ ಪರವಾನಗಿಯನ್ನು ಡಿಸೆಂಬರ್ 30, 2026 ರವರೆಗೆ ರಾಜ್ಯ ಸರ್ಕಾರ ನವೀಕರಿಸಿದೆ. ಆನ್-ಡಿಮಾಂಡ್ ಸಾರಿಗೆ ಸಂಗ್ರಾಹಕ ನಿಯಮಗಳು, 2016 ರ ಅಡಿಯಲ್ಲಿ, ಡಿಸೆಂಬರ್ 31, 2021 ರಿಂದ ಜಾರಿಗೆ ಬರುವಂತೆ ಐದು ವರ್

4 Mar 2026 9:36 am
ಅರಬ್‌ ರಾಷ್ಟ್ರಗಳಲ್ಲಿ ಸಂಘರ್ಷ: ಅಲರ್ಟ್ ಆಗಿರಿ ಎಂದ ರಾಯಭಾರ ಕಚೇರಿ, ಸಿಬ್ಬಂದಿಗಳ ಪಾಸ್‌ಪೋರ್ಟ್‌ ಕೊಡುವಂತೆ ಉದ್ಯಮಿಗಳಿಗೆ ಸೂಚನೆ

ಇರಾನ್ ಮನಬಂದಂತೆ ಅರಬ್ ರಾಷ್ಟ್ರಗಳ ಮೇಲೂ ದಾಳಿ ಮಾಡುತ್ತಿರುವುದರಿಂದ ಮುನ್ನೆಚ್ಚರಿಕಾ ಕ್ರಮವಾಗಿ ದುಬೈ ಅಲರ್ಟ್ ಸಂದೇಶಗಳನ್ನು ನಾಗರಿಕರಿಗೆ ಕಳಿಸುತ್ತಿದೆ. ಅಲ್ಲದೆ ಸೈರನ್ ಕೊಡುತ್ತಿದೆ. ಸದ್ಯದ ಮಟ್ಟಿಗೆ ನಾರಿಕರ ಸುರಕ್ಷ

4 Mar 2026 9:06 am
ಡಿಸಿಎಂ ಫೋನ್ ಕದ್ದಾಲಿಕೆ ಆಗುತ್ತಿದೆಯಾ - ಸಿಎಂ ವಿರುದ್ದ ತಿರುಗಿಬಿದ್ದ HDK : ಕುರ್ಚಿ ಸಮರಕ್ಕೆ ಹೊಸ ಟ್ವಿಸ್ಟ್?

DCM Phone Tapping : ಕಾಂಗ್ರೆಸ್ ನಲ್ಲಿನ ಆಂತರಿಕ ಪ್ರಜಾಪ್ರಭುತ್ವದ ವ್ಯಾಸ, ತ್ರಿಜ್ಯದ ಬಗ್ಗೆ ಅಳತೆ ಮಾಡುವ ತೆವಲು ನನಗಿಲ್ಲ. ಪ್ರಜಾಪ್ರಭುತ್ವ ಎಂದರೆ ಶಾಸಕರು ಬೀದಿಯಲ್ಲಿ ಮುಖ್ಯಮಂತ್ರಿಯನ್ನು ಬೈಯ್ಯುವುದಲ್ಲ ಎಂದು ಕೇಂದ್ರ ಸಚಿವ ಎಚ್.

4 Mar 2026 9:03 am
ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಆಂಧ್ರದ ಅಡ್ಡಗಾಲು: ಡಿಸಿಎಂ ಡಿಕೆ ಶಿವಕುಮಾರ್ ಆಕ್ಷೇಪ

ಆಲಮಟ್ಟಿ ಡ್ಯಾಮ್ ಎತ್ತರ ಹೆಚ್ಚಳಕ್ಕೆ ಅನುಮತಿ ಕೊಡಬಾರದು ಎಂದು ಕೇಂದ್ರ ಸರ್ಕಾರಕ್ಕೆ ಆಂಧ್ರ ಪ್ರದೇಶ ಸರ್ಕಾರ ಪತ್ರ ಬರೆದಿದೆ. ಈ ವಿಚಾರವಾಗಿ ಆಂಧ್ರ ಪ್ರದೇಶ ಸರ್ಕಾರ ಮತ್ತು ಮಹಾರಾಷ್ಟ್ರ ಸರ್ಕಾರ ಮಧ್ಯಪ್ರವೇಶ ಮಾಡುವುದು ಸರ

4 Mar 2026 8:29 am
ತವರಲ್ಲೇ ಬತ್ತಿದ ಕಾವೇರಿ; ಕೊಡಗಿನಲ್ಲಿ ನೀರಿನ ಮಟ್ಟ ಗಣನೀಯ ಕುಸಿತ

ಕೊಡ್ಲಿಪೇಟೆ ಭಾಗಕ್ಕೆ ಕುಡಿಯುವ ನೀರಿನ ಪ್ರಮುಖ ಮೂಲ ಹೇಮಾವತಿ ನದಿಯಾಗಿದೆ. ನದಿಯಲ್ಲಿ ಸದ್ಯಕ್ಕೆ ನೀರಿನ ಹರಿವಿದ್ದು, ಬಿಸಿಲು ಹೆಚ್ಚಿರುವುದರಿಂದ ಏಪ್ರಿಲ್‌ ತಿಂಗಳಲ್ಲಿ ಸಮಸ್ಯೆಯಾಗುವ ಸಾಧ್ಯತೆ ಇದೆ. ಹೇಮಾವತಿಯಲ್ಲಿ ನೀರಿ

4 Mar 2026 7:56 am
ಬಂಡೀಪುರದ ಮೇಲೆ ಎಐ ನಿಗಾ ; 360 ಡಿಗ್ರಿ ಚಿತ್ರಣ ತೋರಿಸುವ ಕ್ಯಾಮೆರಾ ಕಣ್ಗಾವಲು

ಬಂಡೀಪುರ ಹುಲಿ ರಕ್ಷಿತಾರಣ್ಯದ ಮೇಲೆ ಎಐ ಕಣ್ಗಾವಲು ಇಟ್ಟಿದೆ. ಮಾನವ- ಪ್ರಾಣಿ ಸಂಘರ್ಷ ತಡೆಯುವ ನಿಟ್ಟಿನಲ್ಲಿ ಎಐ ತಂತ್ರಜ್ಞಾನ ಅಳವಡಿಸಿಕೊಳ್ಳಲು ಅಧಿಕಾರಿಗಳು ಮುಂದಾಗಿದ್ದಾರೆ. ​​​ಸದ್ಯ ಒಂದು ಹಂತಕ್ಕೆ ಪ್ರಾಯೋಗಿಕವಾಗಿ ಅ

4 Mar 2026 6:47 am
Karnataka Weather: ಮಾರ್ಚ್‌ನಲ್ಲಿ ಬಿಸಿಲ ಝಳ ಹೆಚ್ಚಳ: ಮಧ್ಯಾಹ್ನ ಮನೆಯಿಂದ ಹೊರಹೋಗದಂತೆ ಮುನ್ನೆಚ್ಚರಿಕೆ, ಪಾಲಿಸಬೇಕಾದ 5 ಸಲಹೆ ಇಲ್ಲಿದೆ

ಮಾರ್ಚ್ ಅಂತ್ಯಕ್ಕೆ ಪುರ್ವ ಮುಂಗಾರು ಆರಂಭವಾಗುವ ಮುನ್ಸೂಚನೆ ಇದ್ದರೂ, ಮಾರ್ಚ್ ತಿಂಗಳು ಪೂರ್ತಿ ಭಾರಿ ಬಿಸಿಲಿನ ಝಳ ಇರುವ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ಕೊಟ್ಟಿದೆ. ಬಿಸಿಲಿನ ತೀವ್ರತೆಯ ಪರಿಣಾಮಗಳನ್ನು ಎದುರಿಸಲು ಸಹಾಯ

4 Mar 2026 6:30 am
ಕುಕ್ಕುಟೋದ್ಯಮಕ್ಕೆ ಮಧ್ಯಪ್ರಾಚ್ಯದ ಯುದ್ಧದ ಕರಿನೆರಳು : ರಫ್ತಾಗದೆ ದೇಶದಲ್ಲೇ ಉಳಿದ ತರಕಾರಿ, ಹಾಲಿನ ಉತ್ಪನ್ನಗಳು, ರೈತರಿಗೆ ಭಾರಿ ನಷ್ಟ ಸಾಧ್ಯತೆ

ಮಧ್ಯಪ್ರಾಷ್ಯ ರಾಷ್ಟ್ರಗಳಿಗೆ ಒಟ್ಟು 80 ಲಕ್ಷ ಮೊಟ್ಟೆ ರಫ್ತಾಗುತ್ತಿದ್ದ ಪೈಕಿ, ಕರ್ನಾಟಕದ ಬಳ್ಳಾರಿ, ಮೈಸೂರು, ಮಂಡ್ಯ, ದಾವಣಗೆರೆ ಸೇರಿದಂತೆ ಇತರೆ ಜಿಲ್ಲೆಗಳಿಂದ 15 ರಿಂದ 20 ಲಕ್ಷ ಮೊಟ್ಟೆ ರಫ್ತಾಗುತ್ತಿತ್ತು. ಇದೀಗ ಯುದ್ಧದ ಕಾರ

4 Mar 2026 5:37 am
ಐರೋಪ್ಯ ಒಕ್ಕೂಟಕ್ಕೂ ವಿಸ್ತರಿಸಿದ ಸಮರ ಭೀತಿ: ಅಮೆರಿಕ-ಇಸ್ರೇಲ್‌ಗೆ ಫ್ರಾನ್ಸ್‌, ಜರ್ಮನಿ, ಬ್ರಿಟನ್‌ ಸಾಥ್

ಟೆಹ್ರಾನ್‌: ಇರಾನ್‌ ವಿರುದ್ಧ ಅಮೆರಿಕ- ಇಸ್ರೇಲ್‌ ನಡೆಸಿದ ಜಂಟಿ ವಾಯುದಾಳಿ ನಂತರ ಭುಗಿಲೆದ್ದ ಸಂಘರ್ಷದ ಕಿಚ್ಚು ಮಧ್ಯಪ್ರಾಚ್ಯದ ನಂತರ ಈಗ ಐರೋಪ್ಯ ಒಕ್ಕೂಟಕ್ಕೂ ತಾಗುವ ಭೀತಿ ಎದುರಾಗಿದೆ. ಅಮೆರಿಕ- ಇಸ್ರೇಲ್‌ ಶನಿವಾರ

3 Mar 2026 9:51 pm
ನಾನು ಸ್ಟ್ರೀಟ್‌ ಫೈಟರ್‌, ಹೋರಾಟ ಮಾಡೋದೇಗೆ ಗೊತ್ತಿದೆ; KPCC ಅಧ್ಯಕ್ಷ ಸ್ಥಾನ ಸಾಕು ಎಂದ ಡಿಕೆ ಶಿವಕುಮಾರ್! ಮುಂದೇನು?

ಸಿಎಂ ಹುದ್ದೆ ಆಕಾಂಕ್ಷಿಯಾಗಿರುವ ಡಿಕೆ ಶಿವಕುಮಾರ್ ಅವರು ಸದ್ಯ ಕೆಪಿಸಿಸಿ ಅಧ್ಯಕ್ಷ ಸ್ಥಾನ ಸಾಕು ಎಂದು ಹೇಳಿಕೆ ನೀಡಿದ್ದಾರೆ. ಈ ಮೂಲಕ ಅವರ ಮುಂದಿನ ನಡೆ ಏನು ಎಂಬ ಕುತೂಹಲವು ಕರ್ನಾಟಕ ರಾಜಕೀಯ ವಲಯದಲ್ಲಿ ಮೂಡಿದೆ. ಇನ್ನು ನಾನು

3 Mar 2026 9:36 pm
ಬೆಂಗಳೂರು ಪೊಲೀಸರ ಬಲೆಗೆ ಬಿದ್ದ 31 ಪ್ರಕರಣಗಳ ನಟೋರಿಯಸ್‌ ಕಳ್ಳ: 1.40 ಕೋಟಿ ರೂ ಮೌಲ್ಯದ ಚಿನ್ನಾಭರಣ, ನಗದು ಜಪ್ತಿ

Bengaluru Police Operation - ಸಿಸಿಟಿವಿ ಫೂಟೇಜ್ ಆಧಾರವಾಗಿಟ್ಟುಕೊಂಡು ಬೆಂಗಳೂರು ಪೊಲೀಸರು ಮನೆಗಳಿಗೆ ಕನ್ನ ಹಾಕುತ್ತಿದ್ದ ನಟೋರಿಯಸ್ ಕಳ್ಳ ಮತ್ತು ಆತನ ಸಹಚರನನ್ನು ಬಲೆಗೆ ಬೀಳಿಸಿದ ಘಟನೆ ಮಾದನಾಯಕನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ

3 Mar 2026 9:30 pm
West Bengal Opinion Poll : ದೀದಿ ಕೋಟೆಯಲ್ಲಿ ಕಮಲದ ಅಬ್ಬರ - ಕೊನೇ ಕ್ಷಣದ ಟ್ವಿಸ್ಟೇ ಕುತೂಹಲ

Opinion Poll Of West Bengal Election : ಚುನಾವಣೆಯ ಹೊಸ್ತಿಲಲ್ಲಿರುವ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಈಗ ಚುನಾವಣೆ ನಡೆದರೆ, ಮತದಾರ ಯಾರ ಪರ ಎನ್ನುವ ಒಪಿನಿಯಲ್ ಪೋಲ್’ಒಂದು ಹೊರಬಿದ್ದಿದೆ. ಅದರ ಪ್ರಕಾರ, ಹಾಲೀ ಮುಖ್ಯಮಂತ್ರಿ ಮಮತಾ ಬ್ಯಾನ

3 Mar 2026 8:34 pm
T20 World Cup- ಸೆಮಿಫೈನಲ್ ಗೆ ರೆಫ್ರಿ- ಅಂಪೈರ್ ಗಳ ನೇಮಕ; ಈಡನ್ ಗಾರ್ಡನ್ ಪಂದ್ಯದಲ್ಲಿ ಕನ್ನಡಿಗ ಜಾವಗಲ್ ಶ್ರೀನಾಥ್ ಗೆ ಜವಾಬ್ದಾರಿ

ಐಸಿಸಿ ನ 2026ರ ಸೂಪರ್ 8 ಹಂತದ ಪಂದ್ಯಗಳು ಮುಗಿದು ಇನ್ನೇನು ಸೆಮಿಫೈನಲ್ ಕಡೆಗೆ ಕ್ರಿಕೆಟ್ ಪ್ರೇಮಿಗಳ ಚಿತ್ತ ನೆಟ್ಟಿದೆ. ಮಾರ್ಚ್ 4 ಮತ್ತ 5 ರಂದು ನಡೆಯುವ ಎರಡು ಪಂದ್ಯಗಳಿಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ(ICC) ಇದೀಗ ಮ್ಯಾಚ್ ರೆಫ

3 Mar 2026 8:06 pm
ಕೆಲಸ ಮಾಡದ ಅಧಿಕಾರಿಗಳಿಗೆ ತರಾಟೆ, ಜನಸೇವೆ ಮಾಡಿದವರಿಗೆ ಶಹಬ್ಬಾಸ್ ಗಿರಿ: ಗಮನ ಸೆಳೆದ ಕೃಷ್ಣ ಬೈರೇಗೌಡ ನಡೆ

ಭೂ ಸುರಕ್ಷಾ ಅಭಿಯಾನದ ಅಡಿಯಲ್ಲಿ ಈವರೆಗೆ 71.19 ಕೋಟಿ ಪುಟಗಳನ್ನು ಸ್ಕ್ಯಾನ್ ಮಾಡಿ ಡಿಜಿಟಲೀಕರಿಸಲಾಗಿದೆ. ಇನ್ನೂ 30 ಕೋಟಿ ಪುಟಗಳ ಸ್ಕ್ಯಾನ್ ಮಾಡುವ ಕೆಲಸ ಬಾಕಿ ಇದ್ದು, ಪ್ರತಿ ದಿನ ಸುಮಾರು 17,500 ಲಕ್ಷ ಪುಟ ಸ್ಕ್ಯಾನ್ ಮಾಡಲಾಗುತ್ತಿ

3 Mar 2026 7:35 pm
ಮಾತನಾಡದೇ ಇರೋದು ಜಗಳಕ್ಕಿಂತಲೂ ಹೆಚ್ಚು ಸಮಸ್ಯೆ ಉಂಟು ಮಾಡುತ್ತಾ? Dr. Purvi Jayaaraaj

ಮಾತನಾಡದೇ ಇರೋದು ಜಗಳಕ್ಕಿಂತಲೂ ಹೆಚ್ಚು ಸಮಸ್ಯೆ ಉಂಟು ಮಾಡುತ್ತಾ? Dr. Purvi Jayaaraaj

3 Mar 2026 7:30 pm
ಸಿದ್ದರಾಮಯ್ಯ ಮಾತು ನಿಜ, ನಮ್ಮಿಬ್ಬರದ್ದು ಹಾಲು ಜೇನಿನ ಸಂಬಂಧ: ಡಿಕೆಶಿ ಸ್ಪಷ್ಟ ನುಡಿ

ಸಿಎಂ ಸಿದ್ದರಾಮಯ್ಯ ಮಾತು ನಿಜ, ನಮ್ಮಿಬ್ಬರದ್ದು ಹಾಲು ಜೇನಿನ ಸಂಬಂಧ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದರು. ಬೆಂಗಳೂರಿನಲ್ಲಿ ಮಂಗಳವಾರ ಮಾತನಾಡಿದ ಅವರು, ರಾಜ್ಯದಲ್ಲಿ ಮುಖ್ಯಮಂತ್ರಿ ಸ್ಥಾನ ಬದಲಾವಣೆಯ ಬಗ್ಗೆ ನಾನು ಮಾತೇ

3 Mar 2026 7:29 pm
ಇರಾನ್‌ ಉದ್ವಿಗ್ನ: ಹಾರ್ಮುಜ್ ಜಲಸಂಧಿಯಲ್ಲಿ ಸಿಲುಕಿದ 27 ಭಾರತೀಯ ಹಡಗು, ಅಪಾಯದಲ್ಲಿ ₹10,000 ಕೋಟಿ ಮೌಲ್ಯದ ಸರಕು

ಮಧ್ಯಪ್ರಾಚ್ಯದ ಯುದ್ಧದ ವಾತಾವರಣದಿಂದಾಗಿ ಹಾರ್ಮುಜ್ ಜಲಸಂಧಿ ಬಂದ್ ಆಗಿರುವುದು ಭಾರತೀಯ ಸರಕು ಸಾಗಣೆ ವಲಯಕ್ಕೆ ಆರ್ಥಿಕ ಅಪಾಯ ತಂದೊಡ್ಡಿದೆ. 27 ಭಾರತೀಯ ಹಡಗುಗಳು ಆ ಪ್ರದೇಶದಲ್ಲಿ ಸಿಲುಕಿಕೊಂಡಿದ್ದು, ₹10,000 ಕೋಟಿಗೂ ಅಧಿಕ ಮೌಲ

3 Mar 2026 7:19 pm
ಇರಾನ್ ಪರವಾಗಿ ರಾಜ್ಯದಲ್ಲಿ ಪ್ರತಿಭಟನಾ ಪ್ರದರ್ಶನ: ನಿಗಾ ಇಡಲು ಕೇಂದ್ರ ಸರ್ಕಾರದಿಂದ ಸೂಚನೆ ಬಂದಿಲ್ಲ: ಪರಮೇಶ್ವರ್ ಸ್ಪಷ್ಟನೆ

ಇರಾನ್ ಪರವಾಗಿ ರಾಜ್ಯದಲ್ಲಿ ಪ್ರತಿಭಟನಾ ಪ್ರದರ್ಶನ ನಡೆಯದಂತೆ ನಿಗಾ ಇಡಲು ಕೇಂದ್ರ ಸರ್ಕಾರದಿಂದ ಸೂಚನೆ ಬಂದಿಲ್ಲ ಎಂದು ಗೃಹ ಸಚಿವ ಡಾ.ಜಿ ಪರಮೇಶ್ವರ್ ಸ್ಪಷ್ಟನೆ ನೀಡಿದ್ದಾರೆ. ಈ ಕುರಿತಾಗಿ ಅವರು ಮಾತನಾಡಿದ್ದು, ಕೇಂದ್ರ ಗೃಹ

3 Mar 2026 7:17 pm
IPL 2026- ತವರು ಮೈದಾನದಲ್ಲಿ ಆಡಲು RCB ಸಜ್ಜು; ಚಿನ್ನಸ್ವಾಮಿ ಕ್ರೀಡಾಂಗಣದಲ್ಲೇ ಪ್ಲೇ ಆಫ್, ಫೈನಲ್!

RCB Playing At Chinnaswamy Stadium- ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಇದೀಗ ತನ್ನ ತವರು ಮೈದಾನವಾದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಡುವುದು ಪಕ್ಕಾ ಆಗಿದೆ. ಈ ಬಗ್ಗೆ ತಂಡದಿಂದಲೇ ಅಧಿಕೃತ ಹೇಳಿಕೆ ಹೊರಬಿದ್ದಿದ್ದು ಚಿನ್ನಸ್ವಾಮಿಯಲ್ಲಿ ತವರ

3 Mar 2026 6:58 pm
ಸ್ಟಾರ್‌ ಪ್ಲಾನೆಟ್‌ ಫೆಬ್ರವರಿ ಐಡಲ್‌ ರ‍್ಯಾಂಕಿಂಗ್‌ ನಲ್ಲಿ BTS ಜಿನ್‌ ಗೆ ಅಗ್ರಸ್ಥಾನ:‌ ಸತತ 2 ತಿಂಗಳು ಟಾಪ್‌ ಸ್ಥಾನಕ್ಕೇರಿದ ಹೆಗ್ಗಳಿಕೆ

BTS ಜಿನ್‌ ಪ್ರತಿ ತಿಂಗಳು ಸ್ಟಾರ್‌ ಪ್ಲಾನೆಟ್‌ ಆಯೋಜಿಸುವ ಕೆ-ಪಾಪ್‌ ಐಡಲ್‌ ರ‍್ಯಾಂಕಿಂಗ್‌ ಪಟ್ಟಿಯಲ್ಲಿ ಫೆಬ್ರವರಿಯಲ್ಲಿ ಅಗ್ರಸ್ಥಾನ ಪಡೆಯುವ ಮೂಲಕ ಈ ವರ್ಷದ ಜನವರಿ ಹಾಗೂ ಫೆಬ್ರವರಿಯಲ್ಲಿ ಸತತ 2 ತಿಂಗಳು ಟಾಪ್‌ ಕೆ-ಪಾಪ್‌ ಐ

3 Mar 2026 5:34 pm
Middle East Conflict- ರಾಷ್ಟ್ರಗೀತೆ ಹಾಡಲೊಲ್ಲದ ಇರಾನ್ ಮಹಿಳಾ ತಂಡ: ಫುಟ್ಬಾಲ್ ಮೈದಾನದಲ್ಲೀಗ `ಮೌನ' ಪ್ರತಿಭಟನೆ!

Iran Womens Football Team- ಯಾವುದೇ ದೇಶವನ್ನು ಪ್ರತಿನಿಧಿಸುವ ಕ್ರೀಡಾಪಟುಗಳೂ ತಮ್ಮ ರಾಷ್ಟ್ರಗೀತೆ ಮೊಳಗುವಾಗ ಎದೆಯುಬ್ಬಿಸಿ ನಿಲ್ಲುತ್ತಾರೆ. ಗಾಯನಕ್ಕೆ ಧ್ವನಿಗೂಡಿಸುತ್ತಾರೆ. ಆದರೆ ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ 2026ರ ಎಎಫ್‌ಸಿ ಮ

3 Mar 2026 5:26 pm
ʻನಾವು ನಿಮಗೆ ಸುರಕ್ಷತೆಯ ಭರವಸೆ ನೀಡಲ್ಲ..ʼ ಇಸ್ರೇಲ್‌ನಲ್ಲಿರುವ ಅಮೆರಿಕನ್ನರನ್ನು ನಡು ನೀರಲ್ಲಿ ಕೈ ಬಿಟ್ಟ ರಾಯಭಾರ ಕಚೇರಿ

ಇರಾನ್‌ ಹಾಗೂ ಇಸ್ರೇಲ್‌ ನಡುವೆ ಸಂಘರ್ಷ ತಾರಕಕ್ಕೇರಿದ್ದು ಅನೇಕ ನಾಗರಿಕರು ಯುದ್ಧದ ಭೂಮಿಯಲ್ಲಿ ಸಿಲುಕಿಕೊಂಡು ಒದ್ದಾಡುತ್ತಿದ್ದಾರೆ. ಇಂತಹ ಸಮಯದಲ್ಲಿ ನಾಗರಿಕರ ರಕ್ಷಣೆಗೆ ಬರಬೇಕಿದ್ದ ಅಮೆರಿಕ ತನ್ನ ಜವಾಬ್ದಾರಿಯಿಂದ ನು

3 Mar 2026 4:22 pm
ಕಸದಿಂದ ಕ್ಯಾಶ್: ಸಿಮೆಂಟ್ ಕಂಪನಿಗೆ ಪ್ಲಾಸ್ಟಿಕ್ ಮಾರಿದ ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ನಿಯಮಿತಕ್ಕೆ ಕೋಟಿ ಆದಾಯ

ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ವ್ಯಾಪ್ತಿಯಲ್ಲಿ ನಿತ್ಯ ಕಲೆಕ್ಟ್ ಆಗುವ 520 ಮೆಟ್ರಿಕ್ ಟನ್ ಪ್ಲಾಸ್ಟಿಕ್‌ ಸಿಮೆಂಟ್ ಕಂಪನಿಗೆ ಮಾರುವ ಮೂಲಕ ಕೋಟ್ಯಂತರ ರೂಪಾಯಿ ಆದಾಯ ಗಳಿಸಲಾಗುತ್ತಿದೆ ಎಂದು ಬೆಂಗಳೂರು ಘನತ್ಯಾಜ್ಯ ನಿರ್ವ

3 Mar 2026 4:21 pm
ದುಬೈ ಹೋಟೆಲ್‌ನಲ್ಲಿ 7 ದಿನಗಳಿಂದ ಸಿಕ್ಕಾಕೊಂಡ ಕನ್ನಡಿಗರು: ರಕ್ಷಣೆಗೆ ಕೇಂದ್ರದ ಜೊತೆ ಮಾತುಕತೆಯ ಭರವಸೆ ಕೊಟ್ಟ ವಿಜಯೇಂದ್ರ

ಇರಾನ್ ಸೇನೆ ಡ್ರೋನ್ ಹಾಗೂ ಮಿಸೈಲ್ ದಾಳಿ ನಡೆಸುತ್ತಿರುವ ಹಿನ್ನೆಲೆಯಲ್ಲಿ ವಾಯು ಸಂಚಾರ ಸಂಪೂರ್ಣ ಸ್ಥಗಿತಗೊಳಿಸಲಾಗಿದೆ. ಈ ಹಿನ್ನೆಲೆಯಲ್ಲಿ ದುಬೈಗೆ ತೆರಳಿದ್ದ ಕನ್ನಡಿಗರು ವಾಪಸ್ ಬರಲು ಸಾಧ್ಯವಾಗದೆ ಅಲ್ಲೇ ಉಳಿದುಕೊಳ್ಳು

3 Mar 2026 4:18 pm
ಇರಾನ್‌ ದಾಳಿ ಮಧ್ಯೆ ಗಲ್ಫ್‌ ರಾಷ್ಟ್ರಗಳಿಗೆ ಉಕ್ರೇನ್ ಆಫರ್: ʼಉಕ್ರೇನ್‌ ಕದನ ವಿರಾಮಕ್ಕೆ ಸಹಾಯ ಮಾಡಿದ್ರೆ, ನಾವು ನೆರವಾಗ್ತೀವಿʼ ಎಂದ ಝೆಲೆನ್ಸ್ಕಿ!

ಇರಾನ್‌-ಇಸ್ರೇಲ್‌ ಯುದ್ದದಿಂದಾಗಿ ಮಧ್ಯಪ್ರಾಚ್ಯ ಸದ್ಯ ರಣರಂಗವಾಗಿದ್ದು, ಈ ಯುದ್ದದಲ್ಲಿ ಗಲ್ಫ್ ರಾಷ್ಟ್ರಗಳ ಮೇಲೆ ಇರಾನ್‌ ದಾಳಿ ನಡೆಸುತ್ತಿದೆ. ಹೀಗೆ ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಹೆಚ್ಚಾಗುತ್ತಿದ್ದಂತೆ ಉಕ್ರೇನ್

3 Mar 2026 3:54 pm
Middle East Conflict- ದುಬೈನಲ್ಲಿ ಸಿಲುಕಿದ್ದ ಪಿವಿ ಸಿಂಧುಗೆ ತಪ್ಪಿಹೋಯ್ತು`ಅಲ್ ಇಂಗ್ಲೆಂಡ್': ಈಗ ಬೆಂಗಳೂರಿಗೆ ವಾಪಸ್

PV Sindhu Returns To Bengaluru- ಪ್ರತಿಷ್ಠಿತ ಅಲ್ ಇಂಗ್ಲೆಂಡ್ ಚಾಂಪಿಯನ್ ಶಿಪ್ ಆಡಲು ತೆರಳಬೇಕಿದ್ದ ಪಿವಿ ಸಿಂಧು ಅವರು ಇಂಗ್ಲೆಂಡ್ ಗೆ ತೆರಳಬೇಕಿತ್ತು. ಮಂಗಳವಾರದಂದು ಅವರು ತಮ್ಮ ಮೊದಲ ಸುತ್ತಿನ ಸ್ಪರ್ಧೆಯಲ್ಲಿ ಠಾಯ್ಲೆಂಡ್ ನ ಆಟಗಾರ್ತಿ ಸುಪ

3 Mar 2026 3:47 pm
ದಾವಣಗೆರೆ ದಕ್ಷಿಣ ಕ್ಷೇತ್ರ: BJP - JDS ಮೈತ್ರಿ ಟಿಕೆಟ್‌ಗೆ ಮಾಜಿ ಸಿಎಂ ಕುಟುಂಬ ಕಸರತ್ತು; ಮಹಿಮಾ ಪಟೇಲ್‌ಗೆ ಅವಕಾಶ?

ದಾವಣಗೆರೆ ದಕ್ಷಿಣ ಕ್ಷೇತ್ರದ ಉಪ ಚುನಾವಣೆ ಕುರಿತು ಬಿಜೆಪಿ, ಕಾಂಗ್ರೆಸ್‌ನಲ್ಲಿ ಟಿಕೆಟ್‌ ಕಸರತ್ತು ಜೋರಿದೆ. ಈ ನಡುವೆ ಅಚ್ಚರಿ ಎಂಬಂತೆ ಜೆಡಿಯು ನಾಯಕ ಮಹಿಮಾ ಜೆ ಪಟೇಲ್ ಅವರು ಬಿಜೆಪಿ ಜೆಡಿಎಸ್‌ ಮೈತ್ರಿ ಟಿಕೆಟ್‌ಗೆ ಪಟ್ಟು ಹ

3 Mar 2026 3:06 pm
ವರುಷಗಳ ಪ್ಲ್ಯಾನ್, 1 ನಿಮಿಷದ ದಾಳಿ: ಖಮೇನಿ ಹತ್ಯೆಗೆ - ಇಸ್ರೇಲ್ ಯುಎಸ್ ಹೆಣೆದ ಜಾಲದ ಸಂಪೂರ್ಣ ವಿವರ

US and Israel Killed Khamenei : ಜಾಗತಿಕವಾಗಿ ಕೆಲವು ಕಡೆ ಯುದ್ದದ ಗ್ರಹಣ. ಇರಾನ್ ಸರ್ವೋಚ್ಚ ನಾಯಕ ಅಯತುಲ್ಲ ಖಮೇನಿ ಹತ್ಯೆ ನಂತರ, ಇರಾನ್ ದೇಶ ತೆಗೆದುಕೊಳ್ಳುವ ಪ್ರತೀಕಾರ ಜಾಸ್ತಿಯಾಗುತ್ತಿದೆ. ಶನಿವಾರ ಬೆಳಗ್ಗೆ, ಇಸ್ರೇಲ್ ಮತ್ತು ಅಮೆರಿಕ ಜಂಟಿ

3 Mar 2026 2:53 pm
ಕರೆ ಮಾಡಿದ್ರೂ ಬೆಸ್ಕಾಂ ಲೈನ್ ಸಿಕ್ತಿಲ್ವಾ? ಗ್ರಾಹಕರ ದೂರು ಆಲಿಸಲು 11 ಹೊಸ ಸಹಾಯವಾಣಿ ಸಂಖ್ಯೆ ಪ್ರಕಟ

ಅಗತ್ಯ ಸಂದರ್ಭದಲ್ಲಿ ಬೆಸ್ಕಾಂನ 1912 ಸಹಾಯವಾಣಿ ಸಂಖ್ಯೆಗೆ ಫೋನ್ ಕರೆ ಮಾಡಿದರೂ ಸಂಪರ್ಕ ಸಾಧ್ಯವಾಗುತ್ತಿರಲಿಲ್ಲ. ಈ ಬಗ್ಗೆ ಗ್ರಾಹಕರಿಂದ ಸಾಕಷ್ಟು ದೂರುಗಳು ಕೇಳಿಬರುತ್ತಿದ್ದವು. ಈ ಹಿನ್ನೆಲೆಯಲ್ಲಿ ಇದೀಗ ಹೊಸ ಸಹಾಯವಾಣಿ ಸಂಖ

3 Mar 2026 2:41 pm
ತ್ರಿವಿಧ ಕ್ರಾಂತಿ: ಶಿಕ್ಷಣ–ಪೌಷ್ಟಿಕತೆ–ಆರೋಗ್ಯದ ಮೂಲಕ ಗ್ರಾಮೀಣ ಭಾರತದ ಪರಿವರ್ತನೆಗೆ ಮುನ್ನುಡಿ ಬರೆದ ಸತ್ಯಸಾಯಿಗ್ರಾಮ

ಯಾವುದೇ ಪ್ರತಿಫಲದ ಅಪೇಕ್ಷೆಯಿಲ್ಲದೆ, ಲಾಭದ ಲೆಕ್ಕಾಚಾರವಿಲ್ಲದೆ ವಿದ್ಯಾ ಸಂಸ್ಥೆಯನ್ನಾಗಲಿ, ಆರೋಗ್ಯ ಸೇವೆಯನ್ನಾಗಲಿ ನಡೆಸುವುದು ಇಂದಿನ ಜಗತ್ತಿನಲ್ಲಿ ಊಹಿಸಲೂ ಸಾಧ್ಯವಿಲ್ಲದಂತಹ ಕನಸಿನ ಮಾತು. ಆದರೆ, ಇಂತಹ ಕನಸನ್ನು ಪರಿಕ

3 Mar 2026 2:32 pm
ಇರಾನ್ ನಲ್ಲಿ ಭೂಕಂಪ: ಅಮೆರಿಕ-ಕೊಲ್ಲಿ ರಾಷ್ಟ್ರಗಳ ದಾಳಿ ಬೆನ್ನಲ್ಲೇ 4.3 ತೀವ್ರತೆಯ ಕಂಪನ

ಇರಾನ್ ನ ಗೆರಾಶ್ ಪಟ್ಟಣದಲ್ಲಿ ಭೂಕಂಪ ಸಂಭವಿಸಿದೆ. ಇರಾನ್‌ನ ಪರಮಾಣು ಕೇಂದ್ರಗಳ 200-300 ಕಿಮೀ ದೂರದಲ್ಲಿ ಭೂಕಂಪ ಸಂಭವಿಸಿದ್ದು, ಪರಮಾಣು ಸೋರಿಕೆಯಂತಹ ಯಾವುದೇ ಘಟನೆಗಳು ವರದಿಯಾಗಿಲ್ಲ.

3 Mar 2026 2:29 pm
ನರೆರಾಷ್ಟ್ರಗಳ ಮೇಲೇಕೆ ಇರಾನ್‌ ದಾಳಿ? US-ಇಸ್ರೇಲ್ ದಾಳಿಗೆ ಗಲ್ಫ್ ದೇಶಗಳ ಮೇಲೆ ಪ್ರತೀಕಾರಕ್ಕೆ ಕಾರಣ ಬಿಚ್ಚಿಟ್ಟ ಇರಾನ್ ಸಚಿವ!

ಅಮೆರಿಕಾ-ಇಸ್ರೇಲ್‌ ಜಂಟಿಯಾಗಿ ಇರಾನ್‌ ಮೇಲೆ ದಾಳಿ ನಡೆಸುತ್ತಿದೆ, ಇದಕ್ಕೆ ಪ್ರತಿಕ್ರಿಯೆಯಾಗಿ ಇರಾನ್‌ ಸಹ ಉಭಯರ ಮೇಲೆ ದಾಳಿ ಮಾಡುತ್ತಿದ್ದು, ಇದರ ಜೊತೆಗೆ ಬೋನಸ್‌ ಆಟ್ಯಾಕ್‌ ಎಂಬಂತೆ ತನ್ನ ಗಲ್ಫ್‌ ಪ್ರದೇಶದಲ್ಲಿ ತನ್ನ ನೆರ

3 Mar 2026 2:12 pm
ಖಮೇನಿ ಹತ್ಯೆ ಬಗ್ಗೆ ಮೋದಿ ಸರ್ಕಾರದ ಮೌನ ಸರಿಯಲ್ಲ : ಸೋನಿಯಾ ಗಾಂಧಿ ಟೀಕೆ

ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ಹತ್ಯೆಯ ಬಗ್ಗೆ ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಪ್ರತಿಕ್ರಿಯಿಸಿದ್ದಾರೆ. ಇದು ಇದು ಭಾರತದ ವಿದೇಶಾಂಗ ನೀತಿಯ ದಿಕ್ಕಿನ ಬಗ್ಗೆ ಪ್ರಶ್ನೆಗಳನ್ನು ಹು

3 Mar 2026 1:56 pm
ಮಧ್ಯಪ್ರಾಚ್ಯ ಬಿಕ್ಕಟಿಂದಾಗುವ ತೈಲ ಬೆಲೆ ಏರಿಕೆಯ ಹೊಡೆತ ತಪ್ಪಿಸಲು ಕೇಂದ್ರ ಸರಕಾರ ಕ್ರಮ: ರಫ್ತು ವಹಿವಾಟಿಗೆ ಕಡಿವಾಣ ಸಾಧ್ಯತೆ

ಜನಸಾಮಾನ್ಯರು ಕೊಳ್ಳುವ ಪೆಟ್ರೋಲ್-ಡೀಸೆಲ್ ದರಕ್ಕೆ ಸದ್ಯಕ್ಕೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂಬ ಸಮಾಧಾನ ಇದ್ದರೂ, ಯುದ್ಧದ ಪರಿಸ್ಥಿತಿಯಿಂದಾಗಿ ತೈಲ ಸರಬರಾಜಿನಲ್ಲಿಯೇ ಅಡಚಣೆ ಆಗುವ ಸಾಧ್ಯತೆ ಬಗ್ಗೆ ಕೇಂದ್ರ ಸರಕಾರ ಸೂಕ್

3 Mar 2026 1:56 pm
ಫೋನ್ ಕದ್ದಾಲಿಕೆ ಆರೋಪದ ಬಗ್ಗೆ ಮೌನ ಮುರಿದ ಸಿದ್ದರಾಮಯ್ಯ: ‘ತಾ ಕಳ್ಳ ಇತರರ ನಂಬ’ ಎಂಬ ಗಾದೆಯ ಮೂಲಕ ತಿರುಗೇಟು

ಎಚ್.ಡಿ.ಕುಮಾರಸ್ವಾಮಿ ಮತ್ತು ಆರ್ ಅಶೋಕ್ ಅವರು ತಮ್ಮ ಅಮೂಲ್ಯ ಕ್ಷಣಗಳನ್ನು ಈ ರೀತಿ ಕುಟಿಲ ರಾಜಕೀಯದಲ್ಲಿ ವ್ಯರ್ಥಮಾಡುವ ಬದಲಿಗೆ ರಚನಾತ್ಮಕ ವಿರೋಧ ಪಕ್ಷದ ರೀತಿಯಲ್ಲಿ ಕೆಲಸ ಮಾಡಿ ರಾಜ್ಯಕ್ಕೆ ಒಳ್ಳೆಯದನ್ನು ಮಾಡಲಿ ಎಂದು ಹಾರ

3 Mar 2026 1:36 pm
VK Digital Exclusive: ಬೆಂಗಳೂರಿನ ಡ್ರೈಫ್ರೂಟ್ಸ್ ಮಾರ್ಕೆಟ್‌ಗೆ ತಟ್ಟಿದ ಇರಾನ್‌ ಯುದ್ಧದ ಬಿಸಿ - ಬೆಲೆ ಏರಿಕೆ, ವ್ಯಾಪಾರಿಗಳ ಕಳವಳ

ಎಲ್ಲೋ ಯುದ್ಧ ನಡೆದರೆ ನಮಗೇನು ಎಂಬ ಧೋರಣೆ ಕೆಲವರಿಗಿದೆ. ಮಧ್ಯಪ್ರಾಚ್ಯ ಬಿಕ್ಕಟ್ಟಿನಿಂದ ಕಚ್ಚಾ ತೈಲ ಬೆಲೆ ಮಾತ್ರವಲ್ಲ... ಡ್ರೈ ಫ್ರೂಟ್ಸ್ ಬೆಲೆ ಸಹ ಗಗನಕ್ಕೇರಲಿದೆ. ಭಾರತಕ್ಕೆ ಡ್ರೈಫ್ರೂಟ್ಸ್ ಎಕ್ಸ್‌ಪೋರ್ಟ್ ಮಾಡುವುದೇ ಇರ

3 Mar 2026 1:31 pm
ಆಯತೊಲ್ಲಾ ಅಲಿ ಖಮೇನಿ ಹತ್ಯೆಗೆ ಪ್ರಧಾನಿ ಮೋದಿ ಸಂತಾಪ ಸೂಚಿಸಿಲ್ಲ ಏಕೆ? ಬಿಕೆ ಹರಿಪ್ರಸಾದ್ ಪ್ರಶ್ನೆ

ಆಯತೊಲ್ಲಾ ಅಲಿ ಖಮೇನಿ ಹತ್ಯೆಗೆ ಪ್ರಧಾನಿ ಮೋದಿ ಸಂತಾಪ ಸೂಚಿಸಿಲ್ಲ ಏಕೆ? ಎಂದು ಕಾಂಗ್ರೆಸ್ ನಾಯಕ ಬಿಕೆ ಹರಿಪ್ರಸಾದ್ ಪ್ರಶ್ನೆ ಮಾಡಿದ್ದಾರೆ. ಈ ಕುರಿತಾಗಿ ಅವರು ಮಂಗಳವಾರ ಬೆಂಗಳೂರಿನಲ್ಲಿ ಮಾತನಾಡಿದ್ದಾರೆ. ಭಾರತದ ರಾಜತಾಂತ್

3 Mar 2026 1:08 pm
USನ ಆಸ್ಟಿನ್‌ ನಲ್ಲಿ ಮಾಸ್‌ ಶೂಟೌಟ್‌ ಗೆ ಭಾರತೀಯ ವಿದ್ಯಾರ್ಥಿನಿ ಬಲಿ: ದಾಳಿ ವೇಳೆ ಇರಾನ್‌ ಧ್ವಜವಿರುವ ಟಿ-ಶರ್ಟ್‌ ಧರಿಸಿದ್ದ ಬಂದೂಕುಧಾರಿ!

ಅಮೆರಿಕಾದ ಟೆಕ್ಸಾಸ್‌ ರಾಜ್ಯದ ಆಸ್ಟಿನ್‌ ನಲ್ಲಿ ಭಾನುವಾರ(ಮಾ.1) ನಡೆದ ಮಾಸ್ ಶೂಟೌಟ್‌ ದಾಳಿಯಲ್ಲಿ ಗಾಯಗೊಂಡಿದ್ದ ಭಾರತೀಯ ಮೂಲದ‌ 21 ವರ್ಷದ ವಿದ್ಯಾರ್ಥಿನಿ ಸವಿತಾ ಶಾನ್‌ ಸಾವನ್ನಪ್ಪಿದ್ದಾರೆ. ಇನ್ನು, ದಾಳೀಕೋರನ ಗುರುತು ಪತ್

3 Mar 2026 12:47 pm
ರಾಜ್ಯ ಕಾಂಗ್ರೆಸ್ ಶಾಸಕರ ಬೆನ್ನತ್ತಿದೆಯೇ ಗುಪ್ತಚರ ಇಲಾಖೆ, ವಿಪಕ್ಷಗಳ ಆರೋಪದಲ್ಲಿ ಹುರುಳಿದೆಯೇ?

ನಾಯಕತ್ವ ಬದಲಾವಣೆ ಹಾಗೂ ಆಂತರಿಕ ಭಿನ್ನಾಭಿಪ್ರಾಯಗಳ ಹಿನ್ನೆಲೆಯಲ್ಲಿ ಕಾಂಗ್ರೆಸ್ ಶಾಸಕರ ಮೇಲೆ ಗುಪ್ತಚರ ಇಲಾಖೆಯ ಮೂಲಕ ಕಣ್ಗಾವಲು ಇಡಲಾಗುತ್ತಿದೆ ಎಂದು ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಆರೋಪ ಮಾಡಿದ್ದಾರೆ. ಎಚ್ ಡಿ ಕೆ

3 Mar 2026 11:58 am