ಮಾನವ ಜನ್ಮ ಶ್ರೇಷ್ಠತೆಯನ್ನು ಅರಿಯದೆ ಹೆಜ್ಜೆಹೆಜ್ಜೆಗೂ ಮಾಡುವ ತಪ್ಪುಗಳೇನು, ವ್ಯರ್ಥವಾಗಿ ಬದುಕು ಸಾಗಿಸುವ ಕುರಿತು ಪುರಂದರದಾಸರು ಬರೆದ ಕೀರ್ತನೆಯೊಂದನ್ನು ಅಂಕಣಕಾರರಾದ ಶ್ರೀನಾಥ್ ಭಲ್ಲೆ ಅವರು ವಿವರಿಸಿದ್ದಾರೆ.
ಎಲ್ ಪಿ ಜಿ ಬಿಕ್ಕಟ್ಟು ನಿವಾರಿಸಲು ದೇಶದಾದ್ಯಂತ ಲಾಕ್ ಡೌನ್ ಜಾರಿಗೊಳಿಸಲಾಗುತ್ತದೆ ಎಂಬುವುದು ಕೇವಲ ವದಂತಿ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ಈ ಬಗ್ಗೆ ಯಾವುದೇ ಆತಂಕ ಬೇಡ ಎಂದು ತಿಳಿಸಿದೆ. ಲಾಕ್ ಡೌನ್ ವದಂತಿ ಕುರಿತ
ಒಬ್ಬರ ಕೆಲಸ ಕೆಡಿಸಲು ಸಾಧ್ಯವಾಗದಿದ್ದರೆ, ಅವರ ಹೆಸರಾದರೂ ಕೆಡಿಸಬೇಕು ಎಂಬ ನಿಯಮವೊಂದಿದೆ. ಶತ್ರುಗಳನ್ನು ಸಾಧ್ಯವಾದ ಎಲ್ಲಾ ಮಾರ್ಗದಲ್ಲಿ ಹಣಿಯುವ ಇರಾದೆ ಇರುವವರು ಈ ನಿಯಮ ಪಾಲಿಸುತ್ತಾರೆ. ಅದರಂತೆ ಇರಾನ್ ಸರ್ವೋಚ್ಚ ನಾಯಕ
ಮಧ್ಯಪ್ರಾಚ್ಯ ಬಿಕ್ಕಟ್ಟಿನ ನಡುವೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತದೊಂದಿಗೆ ತಮ್ಮ ಸಂಬಂಧ ಭವಿಷ್ಯದಲ್ಲಿ ಮತ್ತಷ್ಟು ಬಲಗೊಳ್ಳಲಿದೆ ಎಂದು ಹೇಳಿದ್ದು, ಪ್ರಧಾನಿ ನರೇಂದ್ರ ಮೋದಿಯ ಹಾಗೂ ಟ್ರಂಪ್ ಇಬ್ಬರೂ ತಮ್ಮ ಕ
RCB Player Nuwan Thushara : ಭಾರತದಲ್ಲಿ ಕ್ರಿಕೆಟ್ ಅಭಿಮಾನಿಗಳಲ್ಲಿ ತೀವ್ರ ಕುತೂಹಲವನ್ನು ಹೆಚ್ಚಿಸಿರುವ 2026ನೇ ಸಾಲಿನ ಐಪಿಎಲ್ ಕ್ರೀಡಾಕೂಟ ನಾಳೆಯಿಂದ (ಮಾರ್ಚ್ 26) ಆರಂಭವಾಗಲಿದೆ. ಮೊದಲ ಪಂದ್ಯ, ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಹೈದರಾಬ
ವಿಧಾನಸಭೆ ಹಾಗೂ ಪರಿಷತ್ ನಲ್ಲಿ ಶಾಸಕರು ಐಪಿಎಲ್ ಉಚಿತ ಟಿಕೆಟ್ಗಾಗಿ ಗೋಗರೆದಿದ್ದಾರೆ. ಕನಿಷ್ಠ ಐದು ಟಿಕೆಟ್ ಕೊಡಿಸಿ ಎಂದು ಸ್ಪೀಕರ್ ಯು.ಟಿ ಖಾದರ್ ಅವರ ಬಳಿ ಮನವಿ ಮಾಡಿದ್ದಾರೆ. ಶಾಸಕರ ಈ ಬೇಡಿಕೆ ವ್ಯಾಪಕ ಟೀಕೆಗೆ ಗುರಿಯಾಗುತ
ದೂರದ ಮಧ್ಯಪ್ರಾಚ್ಯ ಸಂಘರ್ಷ ಭಾರತದ ಮೇಲೆ ಏನು ತಾನೆ ಪರಿಣಾಮ ಬೀರಲು ಸಾಧ್ಯ ಎಂದು ಕೇಳುವವರ ಸಂಖ್ಯೆಗೇನೂ ಕಮ್ಮಿಯಿಲ್ಲ. ಆದರೆ ಈ ಯುದ್ಧ ಭಾರತದ ಮೇಲೆ ಹಲವು ರೀತಿಯ ಪರಿಣಾಮ ಬೀರುತ್ತಿದೆ. ಅದರಲ್ಲಿ ಆರ್ಥಿಕ ಪರಿಣಾಮವೂ ಒಂದು. ಅಮೆ
Pakistan Embassy in Tehran : ಅಮೆರಿಕವು ಕದನ ವಿರಾಮದ ಬಗ್ಗೆ ಮಾತನಾಡುತ್ತಿದ್ದರೂ, ಗಲ್ಫ್ ರಾಷ್ಟ್ರಗಳ ಮೇಲೆ, ಇರಾನ್ ದಾಳಿ ಮುಂದುವರಿದಿದೆ. ಅದೇ ರೀತಿ, ಇಸ್ರೇಲ್ ಕೂಡಾ, ಇರಾನ್ ಮೇಲೆ ದಾಳಿಯನ್ನು ನಿಲ್ಲಿಸಲಿಲ್ಲ. ಈ ನಡುವೆ, ಟೆಹ್ರಾನ್’ನ ಪಾಕಿಸ್
ಮಧ್ಯಪ್ರಾಚ್ಯದಲ್ಲಿನ ಯುದ್ದದ ನಡುವೆ ಇರಾನ್ ನೊಂದಿಗೆ ಮಾತುಕತೆ ನಡೆಯುತ್ತಿದ್ದು, ಅವರು ನನಗೆ ಗಿಫ್ಟ್ ಕೊಟ್ಟಿದ್ದಾರೆ ಎಂಬ ಹೇಳಿಕೆಯನ್ನು ಉಲ್ಲೇಖಿಸಿ ಮಾಧ್ಯಮಗಳೊಂದಿಗೆ ಮಾತನಾಡಿದ ಟ್ರಂಪ್ ಆ ಗಿಫ್ಟ್ ಸಿಕ್ರೇಟ್ ರಿ
ಮಧ್ಯಪ್ರಾಚ್ಯದ ಸುದೀರ್ಘ ಸಂಘರ್ಷ ಜಾಗತಿಕ ಮಟ್ಟದಲ್ಲಿ ತೈಲ ಮತ್ತು ಅನಿಲ ಬಿಕ್ಕಟ್ಟುಗಳನ್ನು ಸೃಷ್ಟಿಸಿದೆ. ಭಾರತ ಕೂಡ ಇದೇ ಸವಾಲುಗಳನ್ನು ಎದುರಿಸುತ್ತಿದೆಯಾದರೂ, ಸಮಯೋಚಿತ ಕಾರ್ಯತಂತ್ರದ ಪರಿಣಾಮವಾಗಿ ಪೂರೈಕೆಯನ್ನು ಖಚಿತ
ಚಿನ್ನ ಬೆಳ್ಳಿಯ ಬೆಲೆ ಇಳಿಯುತ್ತಾ ಇದ್ದರೂ, ಈ ವಾರದಲಲ್ಇ ಂಆತ್ರ ಭಾರೀ ಏರಿಳಿತ ಕಂಡುಬರತ್ತಿದೆ. ಯುದ್ಧದ ನಡುವೆ ಅಮೆರಿಕ-ಿರಾನ್ ಶಾಂತಿ ಮಾತುಕತೆಯ ಬೆಳವಣಿಗೆಗಳು ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸಂಚಲನ ಉಂಟುಮಾಡುತ್ತಿದ್ದ
ಚಂಡೀಗಢದ ವಸತಿ ಪ್ರದೇಶವೊಂದರಲ್ಲಿ ಬ್ಲಿಂಕಿಟ್ ಡೆಲಿವರಿ ಬಾಯ್ ಒಬ್ಬಾತ ಸುಮಾರು 2 ಗಂಟೆಗಳ ಕಾಲ ರಸ್ತೆಯಲ್ಲಿ ಯಾವುದೇ ಚಲನೆಯಿಲ್ಲದೆ ಅರೆಪ್ರಜ್ಞಾವಸ್ಥೆಯ ಸ್ಥಿತಿಯಲ್ಲಿ ನಿಂತಿರುವ ವಿಚಿತ್ರ ಘಟನೆ ನಡೆದಿದ್ದು, ಈ ವಿಡಯೋ ಸಾ
ಅಮೆರಿಕ ಮತ್ತು ಇಸ್ರೇಲ್ ಜೊತೆಗೆ ಯುದ್ಧದಲ್ಲಿ ನಿರತವಾಗಿರುವ ಇರಾನ್, ತನ್ನ ಜಾಗತಿಕ ಮಿತ್ರ ರಾಷ್ಟ್ರಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇರಾನ್ನ ಒಟ್ಟು ಐದು ರಾಷ್ಟ್ರಗಳ ಪೈಕಿ ಭಾರತಕ್ಕೂ ಪ್ರಮುಖ ಸ್ಥಾನವಿದೆ. ಇರಾನ್ ಬಿ
ಕೇಂದ್ರ ಸರಕಾರ ಪೆಟ್ರೋಲ್ ಡೀಸೆಲ್ ಮೇಲಿನ ಸುಂಕವನ್ನು ಕಡಿತಗೊಳಿಸಿದೆ, ಇದರಿಂದ ಪೆಟ್ರೋಲ್ ಸುಂಕ 3 ರೂಪಾಯಿಗೆ ಇಳಿದಿದ್ದರೆ, ಡೀಸೆಲ್ ಸುಂಕ ಶೂನ್ಯವಾಇದೆ. ಈ ಬದಲಾವಣೆಯಿಮದ ಗ್ರಾಹಕರಿಗೆ ಸಿಗುವ ಪೆಟ್ರೋಲ್-ಡೀಸೆಲ್ ಬೆಲೆ ಇಳಿಕೆ
Davanagere By Election : ದಾವಣಗೆರೆ ದಕ್ಷಿಣ ವಿಧಾನಸಭಾ ಉಪಚುನಾವಣೆಗೆ ವೇದಿಕೆ ಸಿದ್ದವಾಗಿದೆ. ನಾಮಪತ್ರ ಹಿಂದಕ್ಕೆ ಪಡೆಯಲು ಗುರುವಾರ (ಮಾರ್ಚ್ 26) ಕೊನೆಯ ದಿನವಾಗಿತ್ತು. ಕಾಂಗ್ರೆಸ್ಸಿನ ಬಂಡಾಯ ಅಭ್ಯರ್ಥಿ ಸಾದಿಕ್ ಪೈಲ್ವಾನ್, ನಾಮಿನೇಷನ್ ಹ
ವೃತ್ತಿಯಲ್ಲಿ ಪ್ರಾಧ್ಯಾಪಕಿಯಾಗಿರುವ ಡಾ.ಸಹನಾ ಪ್ರಸಾದ್ ಅವರು ಲೇಖಕಿಯೂ ಆಗಿದ್ದು, ನೂರಾರು ಸಣ್ಣ ಕಥೆ, ಲೇಖನ, ಕಾದಂಬರಿಗಳನ್ನು, ಧಾರವಾಹಿಗಳನ್ನೂ ಬರೆದಿದ್ದಾರೆ. ಈವರೆಗೂ 15 ಸಾವಿರ ಲೇಖನಗಳು ಪ್ರಕಟಗೊಂಡಿವೆ. ಇದೀಗ ಅವರು ಬರೆದ
ಬೇಸಿಗೆ ಮಳೆ ಅಲ್ಲಲ್ಲಿ ಸುರಿಯುತ್ತಿದ್ದರೂ, ಬಿಸಿಲಿನ ತಾಪ ಹೆಚ್ಚಿದ್ದು, ಈ ಬಾರಿ ವಾಡಿಕೆಗಿಂತ ಕಡಿಮೆ ಮಳೆ ಸುರಿಯುವ ಮುನ್ಸೂಚನೆ ಇದೆ.
ಅಮೆರಿಕ ಜೊತೆಗೆ ಸಂಧಾನ ಮಾತುಕತೆ ಚೆನ್ನಾಗಿ ನಡೆಯುತ್ತಿದೆ. ಇರಾನ್ ಸರಕಾರದ ಮನವಿ ಮೇರೆಗೆ 10 ದಿನಗಳ ಗಡುವು ಕೊಟ್ಟಿದ್ದು, ಇಂಧನ ಸಂಪನ್ಮೂಲಗಳನ್ನು ನಾಶ ಪಡಿಸುವ ಗಡುವನ್ನು ಏಪ್ರಿಲ್ 6 ರವರೆಗೆ ವಿಸ್ತರಿಸಲಾಗಿದೆ ಎಂದು ಟ್ರಂಪ್
ಬೆಂಗಳೂರಿನ ಪಾರಂಪರಿಕ ಕಟ್ಟಡವಾದ ಕಂಟೋನ್ಮೆಂಟ್ ರೈಲ್ವೆ ನಿಲ್ದಾಣವನ್ನು 484.58 ಕೋಟಿ ರೂ ವೆಚ್ಚದಲ್ಲಿ ಹಾಗೂ ಮೆಜೆಸ್ಟಿಕ್ ಬಳಿಕ ಅತಿಹೆಚ್ಚು ಜನನಿಬಿಡ ಇರುವ ಬೆಂಗಳುರಿನ ಯಶವಂತಪುರ ರೈಲ್ವೇ ನಿಲ್ದಾಣವನ್ನು ಬರೋಬ್ಬರಿ 377.86 ಕೋಟಿ
RCB Home Matches- ಐಪಿಎಲ್ 2026 ವೇಳಾಪಟ್ಟಿಯಂತೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತವರಿನಲ್ಲಿ ಆಡುವ ಗುಂಪು ಹಂತದ 7 ಪಂದ್ಯಗಳನ್ನು 5ನ್ನು ಮಾತ್ರ ಬೆಂಗಳೂರಿನಲ್ಲಿ ಆಡಲಿದೆ. ಇನ್ನುಳಿದ 2 ಪಂದ್ಯಗಳು ರಾಯಪುರದ ಶಹೀದ್ ಮೀರ್ ನಾರಾಯಣ್ ಸಿಂಗ್
Donald Trump On Iran- ಮಧ್ಯಪ್ರಾಚ್ಯದಲ್ಲಿ ಶಾಂತಿ ಸ್ಥಾಪನೆಯ ಬದಲು ಸಂಘರ್ಷ ತಾರಕಕ್ಕೇರಿದೆ. ಅಮೆರಿಕದ ಶಾಂತಿ ಒಪ್ಪಂದದ ಷರತ್ತುಗಳನ್ನು ಇರಾನ್ ತಿರಸ್ಕರಿಸಿದ ಬೆನ್ನಲ್ಲೇ, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್ನ ಪರಮಾಣು ಶಸ್ತ್ರಾಸ್ತ್
ಗೆಳತಿ ಬೇರೆಯವರನ್ನು ವಿವಾಹವಾದ ಸಿಟ್ಟಿಗೆ ಆಕೆಯ ಖಾಸಗಿ ವಿಡಿಯೋಗಳನ್ನು ಅಶ್ಲೀಲ ವೆಬ್ಸೈಟ್ಗೆ ಅಪ್ಲೋಡ್ ಮಾಡಿದ್ದ ಬೆಂಗಳೂರಿನ ಯುವಕನಿಗೆ ನ್ಯಾಯಾಲಯ ಒಂದು ವರ್ಷ ಜೈಲು ಮತ್ತು ₹1 ಲಕ್ಷ ದಂಡ ವಿಧಿಸಿದೆ. ವಾಟ್ಸ್ಯಾಪ್ ಕರೆಗ
Virat Kohli Tattos- ವಿರಾಟ್ ಕೊಹ್ಲಿ ಅವರ ಟ್ಯಾಟೂ ಪ್ರೇಮ ಇಂದು ನಿನ್ನೆಯದಲ್ಲ. ಲೆಕ್ಕ ಹಾಕುತ್ತಾ ಹೋದರೆ ಅವರ ಮೈಗಳಲ್ಲಿ ಹಾಕಿಸಿಕೊಂಡಿರುವ ಹಚ್ಚೆಗಳಿಗೆ ಐಪಿಎಲ್ ನಷ್ಟೇ ವಯಸ್ಸಾಗಿದೆ. ಇದೀಗ ಅವರು ಏಲಿಯನ್ಸ್ ಟ್ಯೂಟೂ ಜೊತೆ ಒಪ್ಪಂದ ಮಾಡಿ
ಬೆಂಗಳೂರು ನಮ್ಮ ಮೆಟ್ರೋ ನೀಲಿ ಮಾರ್ಗಕ್ಕೆ ಶೀಘ್ರ 2 ರೈಲುಗಳು ಪೂರೈಕೆಯಾಗಲಿವೆ. ಸಿಲ್ಕ್ ಬೋರ್ಡ್- ಕೆಆರ್ ಪುರ ನಡುವೆ ಸಂಚಾರಕ್ಕೆ ಬಳಕೆ ಮಾಡಲಾಗುತ್ತದೆ. ಬಿಇಎಂಎಲ್ ಈ ಚಾಲಕ ರಹಿತ ರೈಲುಗಳನ್ನು ನಿರ್ಮಿಸಿದೆ. ವರ್ಷಾಂತ್ಯಕ
West Asia War Between Iran and Israel : ಕದನ ವಿರಾಮದ ಮುನ್ಸೂಚನೆಯಿದ್ದರೂ, ಅದಕ್ಕೆ ಒಂದಲ್ಲಾ ಒಂದು ಅಡೆತಡೆ ಎದುರಾಗುತ್ತಲೇ ಇದೆ. ಇರಾನ್ ಕೂಡ ತನ್ನ ಪ್ರತಿರೋಧವನ್ನು ಹೆಚ್ಚಿಸುತ್ತಿರುವುದು, ಯುದ್ದದ ಕಾರ್ಮೋಡದ ಭೀತಿ ಇನ್ನಷ್ಟು ಹೆಚ್ಚಾಗುವಂತೆ ಮಾ
ಸದನದಲ್ಲಿ ಶಾಸಕ ಮುನಿರತ್ನ - ಡಿಸಿಎಂ ಡಿಕೆ ಶಿವಕುಮಾರ್ ನಡುವೆ ವಾಕ್ಸಮರ ನಡೆದಿದೆ. ಈ ವೇಳೆ ನನ್ನ ದಮ್ಮು, ತಾಕತ್ತು ತೋರಿಸಬೇಕಾ ಎಂದು ಡಿಕೆ ಶಿವಕುಮಾರ್ ಬಿಜೆಪಿ ನಾಯಕರನ್ನು ಪ್ರಶ್ನೆ ಮಾಡಿದ್ದಾರೆ. ಸದ್ಯ ಬಿಜೆಪಿ ಡಿಸಿಎಂ ವರ
IPL Schedule 2026: ಪಂಚರಾಜ್ಯಗಳಲ್ಲಿ ನಡೆಯಲಿರುವ ವಿಧಾನ ಸಭಾ ಚುನಾವಣೆ ದಿನಾಂಕ ಘೋಷಣೆ ಹಿನ್ನೆಲೆಯಲ್ಲಿ ಪ್ರಾರಂಭದ ಕೆಲ ಪಂದ್ಯಗಳ ವೇಳಾಪಟ್ಟಿಯನ್ನಷ್ಟೇ ಪ್ರಕಟಿಸಿದ್ದ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಇದೀಗ 2026 ರ ಇಂಡಿಯನ್ ಪ್
ರಾಷ್ಟ್ರೀಯ ಹಿತಾಸಕ್ತಿಯ ಸಂಸ್ಥೆ ಇರುವ ಕಾರಣ ಅರಣ್ಯ ತೀರುವಳಿ ಮಾಡುವಂತೆ ತಿಳಿಸಿದ್ದರೂ ಅವರು ಈವರೆಗೆ ಯಾವುದೇ ಅರ್ಜಿ ಹಾಕಿಲ್ಲ. ತಾವು ಸಚಿವರಾದ ತರುವಾಯ ಈ ಭೂಮಿಯ ಜಂಟಿ ಸರ್ವೆ ಮಾಡಲು ತಿಳಿಸಿದ್ದು, ಆ ಕಾರ್ಯವೂ ಪೂರ್ಣವಾಗಿದ
ದಾವಣಗೆರೆ ಉಪ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯ ವಿರುದ್ಧ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದವರನ್ನು ಪಕ್ಷ ಉಚ್ಚಾಟನೆ ಮಾಡಲಾಗಿದೆ. ಕಾಂಗ್ರೆಸ್ ಕಾರ್ಮಿಕ ವಿಭಾಗದ ಅಧ್ಯಕ್ಷ ಸುಭಾನ್ ಸಾಬ್ ಮುಂದಿನ 6 ವರ್ಷ ಉಚ್ಚಾ
13 ದಿನಗಳ ಕಾಲ ನಡೆದ ವಿಧಾನಮಂಡಲ ಅಧಿವೇಶನ ಗುರುವಾರ ಮುಕ್ತಾಯಗೊಂಡಿದೆ. ನಿಗದಿಯಂತೆ ಶುಕ್ರವಾರ ಅಧಿವೇಶನ ಕೊನೆಗೊಳ್ಳಬೇಕಿತ್ತು. ಆದರೆ ಉಪ ಚುನಾವಣೆಯ ಹಿನ್ನೆಲೆಯಲ್ಲಿ ಒಂದು ದಿನ ಮೊದಲೇ ಅಧಿವೇಶನ ಕೊನೆಗೊಂಡಿದೆ. ಈ ಬಾರಿಯ ಅಧಿವ
ಕಾಂಗ್ರೆಸ್ಗೆ ಸಾದಿಕ್ ಪೈಲ್ವಾನ್ ಬಂಡಾಯದ ಬಿಸಿ ತಟ್ಟತೊಡಗಿದೆ. ಈ ನಡುವೆ ಸಚಿವ ಜಮೀರ್ ಅಹ್ಮದ್ ಖಾನ್ ಅವರು ಮನವೋಲಿಕೆಗೆ ತೆರಳದರೆ ಅಂತರ ಕಾಯ್ದುಕೊಂಡಿದ್ದಾರೆ. ಮತ್ತೊಂದು ಕಡೆಯಲ್ಲಿ ಪಕ್ಷದ ಸೂಚನೆಯಂತೆ ಶಾಸಕ ರಿಜ್ವಾನ್ ಅರ
ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಅವರಿಗೆ ಕರ್ನಾಟಕ ಹೈಕೋರ್ಟ್ ತುರ್ತು ನೋಟಿಸ್ ಜಾರಿ ಮಾಡಿದೆ. ಮುಡಾ ಕೇಸ್ನಲ್ಲಿ ಬಿ ರಿಪೋರ್ಟ್ ಪ್ರಶ್ನೆ ಮಾಡಿ ಸ್ನೇಹಮಯಿ ಕೃಷ್ಣ ಹೈಕೋರ್ಟ್ಗೆ ಅರ್ಜಿಸಲ್ಲಿಕೆ ಮಾ
Team India Schedule 2026-27- ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು 2026-27ರ ಸಾಲಿನ ಭಾರತದ ತವರಿನ ಕ್ರಿಕೆಟ್ ಋತುವನ್ನು ಪ್ರಕಟಿಸಿದೆ. ಸೆಪ್ಟೆಂಬರ್ ನಿಂದ ಪ್ರಾರಂಭವಾಗುವ ಈ ಋತುವಿನಲ್ಲಿ ವೆಸ್ಟ್ ಇಂಡೀಸ್, ಶ್ರೀಲಂಕಾ, ಜಿಂಬಾಬ್ವೆ ಮತ್ತು ಆಸ್ಟ
New Income Tax Law- ಏಪ್ರಿಲ್ 1ರಿಂದ ಹೊಸ ಆದಾಯ ತೆರಿಗೆ ಕಾಯ್ದೆ-2025 ಜಾರಿಗೆ ಬರಲಿದೆ. ಹಳೆಯ ಆದಾಯ ತೆರಿಗೆ ಸ್ಲ್ಯಾಬ್ ಗಳಲ್ಲಿ ಯಾವುದೇ ಬದಲಾವಣೆ ಇರದೇ ಇದಾಗ್ಯೂ, ಹಳೆಯ ತೆರಿಗೆ ನಿಯಮಗಳಲ್ಲಿ ಮಹತ್ತರ ಬದಲಾವಣೆಗಳು ಕಂಡು ಬರಲಿದ್ದು, ಇನ್ನಷ
ಮಹತ್ವದ ಬೆಳವಣಿಗೆಯೊಂದರಲ್ಲಿ ಮಧ್ಯಪ್ರಾಚ್ಯ ಸಂಘರ್ಷ ತೀವ್ರಗೊಳ್ಳುತ್ತಿದ್ದಂತೇ, ಅದರಿಂದ ಎದುರಾಗಬಹುದಾದ ಸಮಸ್ಯೆಗಳಿಗೆ ಭಾರತ ತನ್ನ ಸಿದ್ಧತೆಗಳನ್ನು ದ್ವಿಗುಣಗೊಳಿಸಿದೆ. ನಾಳೆ (ಮಾ.27-ಶುಕ್ರವಾರ) ಪ್ರಧಾನಮಂತ್ರಿ ನರೇಂದ್ರ
West Bengal Assembly Election : ಹೆಸರಾಂತ ಟೆನಿಸ್ ಆಟಗಾರ ಲಿಯಾಂಡರ್ ಪೇಸ್, ಸಕ್ರಿಯ ರಾಜಕಾರಣಕ್ಕೆ ಸೇರ್ಪಡೆಯಾಗುವ ಬಗ್ಗೆ ಚರ್ಚೆಗಳು ಜೋರಾಗಿ ನಡೆಯುತ್ತಿದೆ. ಮುಂಬರುವ ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯಲ್ಲಿ ಪೇಸ್, ಸ್ಪರ್ಧಿಸುವ ಸಾಧ್ಯತ
Middle East Conflict- ಅಮೆರಿಕ ಮತ್ತು ಇರಾನ್ ಶಾಂತಿ ಮಾತುಕತೆಗೆ ಸಿದ್ಧವಿದ್ದೇವೆ ಎಂದು ತಿಳಿಸಿ ಷರತ್ತು- ಪ್ರತಿಷರತ್ತುಗಳನ್ನು ಒಡ್ಡಿದ್ದರೂ ಯುದ್ಧದ ಉದ್ವಿಗ್ನತೆ ಮಾತ್ರ ಕಡಿಮೆಗೊಂಡಿಲ್ಲ. ಇದೀಗ ಹಾರ್ಮುಜ್ ಜಲಸಂಧಿಯ ಮೇಲೆ ಇರಾನ್ ನಿರ್
ವಿಧಾನಸಭೆಯಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಹಾಗೂ ಬಿಜೆಪಿ ಶಾಸಕ ಮುನಿರತ್ನ ನಡುವೆ ತೀವ್ರ ಮಾತಿನ ಚಕಮಕಿ ನಡೆಯಿತು. ಬೆಂಗಳೂರಿನ ಅಭಿವೃದ್ದಿಗೆ ಸಂಬಂಧಿಸಿದಂತೆ ಚರ್ಚೆಗೆ ಉತ್ತರ ನೀಡುತ್ತಿರುವ ಸಂದರ್ಭದಲ್ಲಿ ಡಿಕೆಶಿ ಹಾಗೂ ಮು
ಪ್ರಧಾನಿ ನರೇಂದ್ರ ಮೋದಿ ಅವರು ಶೇಕಡಾ 68 ರಷ್ಟು ಅನುಮೋದನೆ ರೇಟಿಂಗ್ ಪಡೆಯುವ ಮೂಲಕ ಜಾಗತಿಕ ಮಟ್ಟದಲ್ಲಿ ಮತ್ತೊಮ್ಮೆ ಅತ್ಯಂತ ಜನಪ್ರಿಯ ನಾಯಕರಾಗಿ ಹೊರಹೊಮ್ಮಿದ್ದಾರೆ. ಈ ಸಮೀಕ್ಷೆಯಲ್ಲಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್
ಶಾಲೆ ದಾಖಲಿಗೆ ಮಕ್ಕಳಿಗೆ ನಿಗದಿಪಡಿಸಿದ್ದ ವಯೋಮಿತಿಯನ್ನು ಸರ್ಕಾರ ಸಡಿಲಿಕೆ ಮಾಡಿದೆ. 1 ನೇ ತರಗತಿಗೆ 6 ವರ್ಷ ತುಂಬಿರಬೇಕು ಎಂಬ ನಿಯಮದಲ್ಲಿ 60 ದಿನ ವಿನಾಯಿತಿ ನೀಡಲಾಗಿದೆ. ಈ ಬಗ್ಗೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ವಿಧಾನಸ
ಅಂಕೋಲಾ ಪಟ್ಟಣದಲ್ಲಿ ಕಾಂಗ್ರೆಸ್ ಮುಖಂಡ ಹಾಗೂ ಕೆಪಿಸಿಸಿ ಮಾಜಿ ಸದಸ್ಯ ಗೋಪಾಲಕೃಷ್ಣ ನಾಯಕ ಅವರ ಮೇಲೆ ಮಾರಕಾಸ್ತ್ರಗಳಿಂದ ಕೊಲೆ ಯತ್ನ ನಡೆದಿದೆ. ಈ ಕೃತ್ಯ ಎಸಗಿ ಪರಾರಿಯಾಗುತ್ತಿದ್ದ ನಾಲ್ವರು ಆರೋಪಿಗಳನ್ನು ಪೊಲೀಸರು ಹರಸಾಹ
ಬೆಂಗಳೂರು ಅಭಿವೃದ್ದಿ ವಿಚಾರದ ಬಗ್ಗೆ ನಡೆದ ಚರ್ಚೆಗೆ ಉತ್ತರ ನೀಡುತ್ತಿದ್ದ ಸಂದರ್ಭದಲ್ಲಿ ಡಿಸಿಎಂ ಡಿಕೆಶಿ ಇಂದು ಟೀಕೆ ಮಾಡಬಹುದು ಮುಂದಿನ 5 ವರ್ಷಗಳಲ್ಲಿ ನನ್ನ ಕಾರ್ಯವನ್ನು ಹೊಗಳುತ್ತಾರೆ ಎಂದಿದ್ದು, ಈ ವೇಳೆ ಮಧ್ಯಪ್ರವೇಶ
ಐಪಿಎಸ್ ಅಧಿಕಾರಿ ಎಂ ಚಂದ್ರಶೇಖರ್ಗೆ ಬೆದರಿಕೆ ಹಾಕಿದ ಸಂಬಂಧ ಎಚ್ಡಿ ಕುಮಾರಸ್ವಾಮಿ ಸೇರಿ ಆಪ್ತರ ವಿರುದ್ಧ ಕೇಸ್ ದಾಖಲಾಗಿತ್ತು. ರದ್ದು ಕೋರಿ ಕುಮಾರಸ್ವಾಮಿ ಸಲ್ಲಿದ್ದ ಅರ್ಜಿ ವೇಳೆ ಇಬ್ಬರ ನಡುವಿನ ಜಟಾಪಟಿ ಇತ್ಯರ್ಥಕ್
ವಿದ್ಯಾರ್ಥಿನಿಯೊಬ್ಬಳಿಗೆ ತರಗತಿಯಲ್ಲಿ ಎಲ್ಲರ ಮುಂದೆ ಪ್ರಾಧ್ಯಾಕರೊಬ್ಬರು ಪ್ರಫೋಸ್ ಮಾಡಿದ ವಿಚಿತ್ರ ಘಟನೆ ನೆಲಮಂಗಲ ತಾಲೂಕಿನ ಟಿ. ಬೇಗೂರು ಗ್ರಾಮದಲ್ಲಿರುವ ಸಿದ್ಧಾರ್ಥ ಮೆಡಿಕಲ್ ಕಾಲೇಜಿನಲ್ಲಿ ನಡೆದಿದೆ. ತರಗತಿಯಲ್ಲಿ
ಐಪಿಎಲ್ ಪಂದ್ಯಗಳನ್ನು ವೀಕ್ಷಿಸಲು ಶಾಸಕರ ಕುಟುಂಬದವರಿಗೂ ಟಿಕೆಟ್ ನೀಡಬೇಕು ಎಂದು ಕಾಂಗ್ರೆಸ್ ಶಾಸಕ ವಿಜಯಾನಂದ ಕಾಶಪ್ಪನವರ್ ಸದನದಲ್ಲಿ ಆಗ್ರಹಿಸಿದ್ದಾರೆ. ಶಾಸಕರಿಗೆ ಕೇವಲ ಒಂದು ಟಿಕೆಟ್ ನೀಡುತ್ತಿರುವುದು ಸರಿಯಲ್ಲ, ಇದರ
ನಿನ್ನೆ (ಮಾ.25-ಬುಧವಾರ) ನಿರ್ವಹಣೆಗಾಗಿ 35 ದಿನಗಳ ಕಾಲ ತನ್ನ ವಾಡಿನಾರ್ ರಿಫೈನರಿ ಮುಚ್ಚುವುದಾಗಿ ಹೇಳಿದ್ದ ನಯಾರಾ ಎನರ್ಜಿ, ಇದೀಗ ದೇಶಾದ್ಯಂತ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಭಾರೀ ಪ್ರಮಾಣದಲ್ಲಿ ಏರಿಸಿದೆ. ಪೆಟ್ರೋ
ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿನಲ್ಲಿ ಪ್ರಯಾಣಿಕರಿಗೆ ನೀಡಲಾದ ಮೊಸರಿನಲ್ಲಿ ಹುಳುಗಳು ಪತ್ತೆಯಾದ ಘಟನೆ ವರದಿಯಾಗಿದ್ದು, ಈ ಬಗ್ಗೆ ಸಾರ್ವಜನಿಕರಲ್ಲಿ ಆಕ್ರೋಶ ವ್ಯಕ್ತವಾಗಿದೆ. ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ರೈಲ
ಮಧ್ಯಪ್ರಾಚ್ಯದಲ್ಲಿ ಯುದ್ದದ ನಡುವೆ ಇರಾನ್ ನಮ್ಮೊಂದಿಗೆ ಮಾತನಾಡುತ್ತಿದ್ದು, ಅವರ ಒಪ್ಪಂದಕ್ಕಾಗಿ ಹಾತೊರೆಯುತ್ತಿದ್ದಾರೆಂದು ಟ್ರಂಪ್ ಹೇಳಿದ್ದು, ಇರಾನ್ ಆಡಳಿತ ನೀವೇ ಮುಂದಿನ ಸುಪ್ರೀಂ ಲೀಡರ್ ಆಗಿ ಎಂಬ ಆಫರ್ ಅನ್ನು ಅ
ಇಂದು (ಮಾ.26-ಗುರುವಾರ) ದೇಶಾದ್ಯಂತ ಸಂಭ್ರಮದ ರಾಮ ನವಮಿ ಆಚರಿಸಲಾಗುತ್ತಿದ್ದು, ಭಾರತೀಯ ಷೇರು ಮಾರುಕಟ್ಟೆ ಕೂಡ ತನ್ನ ವ್ಯವಹಾರವನ್ನು ಸ್ಥಗಿತಗೊಳಿಸಿದೆ. ರಾಮ ನವಮಿ ಪ್ರಯುಕ್ತವಾಗಿ ಬಿಎಸ್ಇ ಸೆನ್ಸೆಕ್ಸ್ ಮತ್ತು ನಿಫ್ಟಿ ಸೂಚ್
RCB Sale Mallya Tweet : ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಬೃಹತ್ ಮೊತ್ತಕ್ಕೆ ಮಾರಾಟವಾದ ನಂತರ, ಹಿಂದಿನ ತಂಡದ ಮಾಲೀಕರಾಗಿದ್ದ ವಿಜಯ್ ಮಲ್ಯ ಟ್ವೀಟ್ ಮಾಡಿದ್ದಾರೆ. ಅಂದು ನಾನು ಫ್ರಾಂಚೈಸ್’ಅನ್ನು ಖರೀದಿಸಿದಾಗ, ನನ್ನನ್ನು ನೋಡಿ ನಕ್ಕರ
ಮದುವೆಯಾಗಿ ಎರಡು ತಿಂಗಳು ಕಳೆಯುವ ಮುನ್ನವೇ ಸೊಸೆ ನಾಪತ್ತೆಯಾದ ಆಘಾತಕ್ಕೆ ಮಾವ ಬಲಿಯಾಗಿರುವ ದುರದೃಷ್ಟಕರ ಘಟನೆ ಕೊಪ್ಪಳದಲ್ಲಿ ನಡೆದಿದೆ. ನಗರದ ಗೌರಿ ಅಂಗಳ ನಿವಾಸಿ ನಾಗರಾಜ್ ಮತ್ತು ಸಿಂಧನೂರಿನ ಸಂಜನಾ ಅವರ ವಿವಾಹ ಕಳೆದ ಫೆಬ
ರಾಜ್ಯ ಕಾಂಗ್ರೆಸ್ ನ ಪಂಚ ಗ್ಯಾರಂಟಿ ಯೋಜನೆಗಳ ಪೈಕಿ ಮಹಿಳೆಯರಿಗೆ ಸಾರಿಗೆ ಬಸ್ ನಲ್ಲಿ ಉಚಿತ ಪ್ರಯಾಣ ನೀಡುವ ಶಕ್ತಿ ಯೋಜನೆ ಜಾರಿಗೆ ಬಂದಾಗಿನಿಂದ ಈವರೆಗೂ 680.87 ಕೋಟಿ ಮಹಿಳೆಯರು ರಾಜ್ಯದ ಎಲ್ಲಾ 4 ನಿಗಮಗಳ ಸರ್ಕಾರಿ ಬಸ್ ಗಳಲ್ಲಿ
ಶ್ರೀ ರಾಮನವಮಿಯನ್ನು ಅರ್ಥಪೂರ್ಣವಾಗಿ ಹೇಗೆ ಆಚರಿಸಬಹುದು ಎಂಬುದನ್ನು ಲೇಖಕಿಯವರಾದ ಶ್ರೀಮತಿ ಗೀತಾ ಪ್ರವೀಣ್ ಭಟ್, ಉಡುಪಿ ಇವರು ವಿವರಿಸಿದ್ದಾರೆ. ಜೊತೆಗೆ ಶ್ರೀ ರಾಮಚಂದ್ರನ 16 ಗುಣ ವಿಶೇಷಗಳನ್ನೂ ವಿವರಿಸಿದ್ದಾರೆ.
ಮಧ್ಯಪ್ರಾಚ್ಯದಲ್ಲಿನ ಯುದ್ದದಿಂದಾಗಿ ದೇಶದ ಬಹಳಷ್ಟು ಉದ್ಯಮಗಳು ನಷ್ಟದ ಆತಂಕದಲ್ಲಿದ್ದರೆ, ಭಾರತದ ಪ್ರವಾಸೋದ್ಯಮ ವಲಯ ಲಾಭದದ ಹಾದಿಯಲ್ಲಿ ಸಾಗುತ್ತಿದೆ. ಬೇಸಿಗೆಯಲ್ಲಿ ಅಮೆರಿಕಾ ಯುರೋಪ್ ನಂತಹ ತಾಣಗಳಿಗೆ ವಿದೇಶಿ ಪ್ರಯಾಣ
ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಅತ್ಯಂತ ನಿರ್ಣಾಯಕವಾಗಿದೆ. ರಾಜ್ಯದ ಪ್ರಸ್ತುತ ರಾಜಕೀಯ ವಿದ್ಯಮಾನಗಳು ಮತ್ತು ಸರ್ಕಾರದ ಮೇಲಿರುವ ಒತ್ತಡಗಳ
ಭಾರತದ ಅತ್ಯಂತ ವಾಸಯೋಗ್ಯ ನಗರಗಳ ಶ್ರೇಯಾಂಕವನ್ನು ತಿಳಿಯಲು ಬೆಂಗಳೂರು ಮೂಲದ ಲಾಭರಹಿತ ಸಂಸ್ಥೆ ಅನ್ಬಾಕ್ಸಿಂಗ್ ಬಿಎಲ್ಆರ್ ಸಂಸ್ಥೆ 8 ನಗರಗಳಲ್ಲಿ ಸಂಶೋಧನೆ ನಡೆಸಿ ವರದಿ ಬಿಡುಗಡೆ ಮಾಡಿದೆ. ಇದರ ಪ್ರಕಾರ, ದೇಶದ ಬೆಸ್ಟ್ ಸಿ
ಅಮೆರಿಕ ದಾಳಿ ನಿಲ್ಲಿಸಿದ್ದರೂ, ಇಸ್ರೇಲ್ ದಾಳಿ ಹಾಗೂ ಇರಾನ್ ಪ್ರತಿದಾಳಿ ಮುಂದುವರಿದಿರುವುದರಿಂದ ಜಾಗತಿಕ ಅನಿಶ್ಚಿತತೆಯ ಕಾರಣಕ್ಕೆ, ಚಿನ್ನ ಬೆಳ್ಳಿ ದರದಲ್ಲಿ ಭಾರಿ ಏರುಪೇರಾಗುತ್ತಿದೆ. ನಿನ್ನೆ ಭಾರಿ ಪ್ರಮಾಣದಲ್ಲಿ ಹೆಚ್ಚ
ಕೇರಳಂ ವಿಧಾನಸಭೆ ಚುನಾವಣೆಗೆ ಸಿದ್ಧಥೆ ಆರಂಭಿಸಿರುವ ಕಾಂಗ್ರೆಸ್ ಪಕ್ಷ, ನಿನ್ನೆ (ಮಾ.25-ಬುಧವಾರ) ರಾಜ್ಯದಲ್ಲಿ ಭರ್ಜರಿ ರ್ಯಾಲಿ ನಡೆಸಿದೆ. ಆದರೆ ತಾಯಿ ಸೋನಿಯಾ ಗಾಂಧಿ ಅವರ ಅನಾರೋಗ್ಯದ ಕಾರಣದಿಂದಾಗಿ, ಲೋಕಸಭೆ ಪ್ರತಿಪಕ್ಷ ನಾ
ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯ ಮಾರ್ಕಾಪುರಂ ಸಮೀಪದ ರಾಯವರಂ ಗ್ರಾಮದ ತಿರುವಿನಲ್ಲಿ ಗುರುವಾರ ಬೆಳಗಿನ ಜಾವ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ತೆಲಂಗಾಣದ ನಿರ್ಮಲ್ನಿಂದ ನೆಲ್ಲೂರು ಜಿಲ್ಲೆಯ ವಿಂಜಮೂರು ಕಡೆಗೆ ಸಾಗುತ್ತಿ
ಒಡೆಯರ್ ಎಕ್ಸ್ಪ್ರೆಸ್ ರಾಮನಗರದಲ್ಲಿ ನಿಲುಗಡೆ : ದೇಶದ ಅತ್ಯಂತ ಜನನಿಬಿಡ ರೂಟ್’ಗಳಲ್ಲಿ ಬೆಂಗಳೂರು - ಮೈಸೂರು ಕೂಡಾ ಒಂದು. ರಾಮನಗರದಿಂದ ಸಾವಿರಾರು ಜನ, ಬೆಂಗಳೂರಿಗೆ ಪ್ರಯಾಣಿಸುತ್ತಾರೆ. ಬೆಂಗಳೂರು - ಮೈಸೂರು ಮಧ್ಯೆ ಪ್ರಯಾಣಿ
ಗ್ರೇಟರ್ ಬೆಂಗಳೂರು ಪ್ರಾಧಿಕಾರ ರಚನೆಯಾದ ನಂತರ ಮೊದಲ ಬಾರಿಗೆ ಅಸ್ತಿತ್ವಕ್ಕೆ ಬಂದಿರುವ ಐದು ಪಾಲಿಕೆಗಳು ಮಂಡಿಸಲಿರುವ 2026-27ನೇ ಸಾಲಿನ ಬಜೆಟ್ ಈಗ ಸಾರ್ವಜನಿಕರಲ್ಲಿ ಭಾರೀ ಕುತೂಹಲ ಮೂಡಿಸಿದೆ. ನಗರದ ಸರ್ವತೋಮುಖ ಅಭಿವೃದ್ಧಿಗೆ
ಅವರಿವರ ಜಗಳ ಬಿಡಿಸಲು ನಾವು ಪಾಕಿಸ್ತಾನಿಗಳಂತೆ ದಲ್ಲಾಳಿಗಳಲ್ಲ. ನಾವು ಯಾರಿಗಾಗಿಯತೂ ಬ್ರೋಕರ್ ಕೆಲಸ ಮಾಡಲ್ಲ.. ಇದು ಅಮೆರಿಕ ಮತ್ತು ಇರಾನ್ ನಡವೆ ಸಂಧಾನ ನಡೆಸುವ ಜವಾಬ್ದಾರಿಯನ್ನು ಪಾಕಿಸ್ತಾನಕ್ಕೆ ನೀಡಲಾಗಿದೆ ಎಂಬ ವರದಿ
ಪೆಟ್ರೋಲ್, ಡೀಸೆಲ್ ದರ ಹೆಚ್ಚಳ ಹಾಗೂ ಅಲಭ್ಯ ಎಂಬ ವದಂತಿ ಹಿನ್ನೆಲೆ ಇಲ್ಲಿನ ನಾನಾ ಪೆಟ್ರೋಲ್ ಬಂಕ್ಗಳ ಬಳಿ ಬೈಕ್ ಸವಾರರು ಪೆಟ್ರೋಲ್ಗಾಗಿ ಮುಗಿಬಿದ್ದ ದೃಶ್ಯ ಕಂಡುಬಂತು. ಇರಾನ್, ಇಸ್ರೇಲ್ ಮತ್ತು ಅಮೆರಿಕ ನಡುವ
ಮಧ್ಯಪ್ರಾಚ್ಯದ ಯುದ್ಧದಿಂದಾಗಿ ಜಾಗತಿಕ ಸರಕು ಸರಬರಾಜು ವ್ಯವಸ್ಥೆ ಏರುಪೇರಾಗಿದ್ದು, ಇದರ ನೇರ ಪರಿಣಾಮ ಕಾಫಿ ಉದ್ಯಮದ ಮೇಲೆ ಉಂಟಾಗಿದೆ. ಶಿಪ್ಮೆಂಟ್ ವಿಳಂಬ, ಕಂಟೇನರ್ ಹಾಗೂ ಹಡಗುಗಳ ತೀವ್ರ ಕೊರತೆ ಮತ್ತು ಇಂಧನ ಬೆಲೆಯ ಅನಿ
ಬಿಜೆಪಿ ಸರಕಾರ ಆರಂಭಿಸಿದ್ದ ಭಾಗ್ಯಲಕ್ಷ್ಮೀ ಯೋಜನೆ ಈಗ ಸುಕನ್ಯಾ ಸಮೃದ್ಧಿ ಯೋಜನೆಯೊಂದಿಗೆ ಜೋಡಣೆಯಾಗಿದ್ದು, ತೊಕ್ಕೊಟ್ಟುವಿನ ತ್ರಿವಳಿ ಹೆಣ್ಮಕ್ಕಳಿಗೆ ಈ ಯೋಜನೆ ಜಾರಿಯಾಗಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧ
ಭಾರತೀಯರು ಹೆಚ್ಚಿನ ಸಂಖ್ಯೆಯಲ್ಲಿರುವ ಕುವೈತ್ ಮೇಲೆ ಇರಾನ್ ದಾಳಿ ಮುಂದುವರಿಸಿದ್ದು, ದಾಳಿಯ ಭೀಕರತೆ, ಸೈರನ್ , ಅಲರ್ಟ್ ಸಂದೇಶಗಳಿಗೆ ಅನಿವಾಸಿ ಭಾರತೀಯರು ಭೀತಿಗೊಂಡಿದ್ದಾರೆ. ವಿಮಾನಗಳು ರದ್ದಾಗಿರುವುದು ಕೂಡಾ ಇನ್ನಷ್ಟು ಆ
Siddaramaiah On CM Seat- ವಿಧಾನಸಭೆಯಲ್ಲಿ 2026-27ನೇ ಸಾಲಿನ ಬಜೆಟ್ ಚರ್ಚೆಯ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಪ್ರತಿಪಕ್ಷಗಳ ನಡುವೆ ನಾಯಕತ್ವ ಬದಲಾವಣೆ ಕುರಿತು ಸ್ವಾರಸ್ಯಕರ ಚರ್ಚೆ ನಡೆದಿದೆ. ಹೈಕಮಾಂಡ್ ಸೂಚಿಸುವವರೆಗೆ ನಾನೇ ಸಿಎಂ ಎ
Impact Player Rule- ಐಪಿಎಲ್ 2026 ಸೀಸನ್ ಗೆ ಪೂರ್ವಭಾವಿಯಾಗಿ ಬುಧವಾರ ನಡೆದ ಸರ್ವ ತಂಡಗಳ ನಾಯಕರ ಸಭೆಯಲ್ಲಿ 'ಇಂಪ್ಯಾಕ್ಟ್ ಪ್ಲೇಯರ್' ನಿಯಮದ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಈ ನಿಯಮವು ಆಲ್ರೌಂಡರ್ಗಳ ಬೆಳವಣಿಗೆಗೆ ಅಡ್ಡಿಯಾಗುತ್ತ
Aishwarya Gowda And KN Harish- 'ಗೋಲ್ಡ್' ವಂಚನೆ ಆರೋಪ ಎದುರಿಸುತ್ತಿರುವ ಐಶ್ವರ್ಯಾ ಗೌಡ ಮತ್ತು ಅವರ ಪತಿ ಹರೀಶ್ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಸೆಷನ್ಸ್ ನ್ಯಾಯಾಲಯ ವಜಾಗೊಳಿಸಿದೆ. ಹೀಗಾಗಿ ರಾಜಕಾರಣಿಗಳ ಹೆಸರನ್ನು ದುರ್ಬಳಕೆ ಮಾಡಿಕ
UDAN 2.0- ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಉಡಾನ್ ಯೋಜನೆಯಿಂದಾಗಿ ದೇಶದ ಹಲವೆಜೆ ವಿಮಾನ ನಿಲ್ದಾಣಗಳು ನಿರ್ಮಾಣವಾಗಿ ಜನಸಾಮಾನ್ಯರಿಗೂ ವಿಮಾನ ಯಾನವು ಎಟಕುವಂತಾಯಿತು. ಇದೀಗ ಈ ಪ್ರಯೋಜನದ ವ್ಯಾಪ್ತಿಯ ವಿಸ್ತಾರವನ್ನು ಮತ್ತಷ್ಟು
ಕರ್ನಾಟಕದಲ್ಲಿ ಸಂಚಾರ ನಡೆಸುವ ಚಾಮುಂಡಿ ಎಕ್ಸ್ಪ್ರೆಸ್, ಒಡೆಯರ್ ಎಕ್ಸ್ಪ್ರೆಸ್, ಇಂಟರ್ಸಿಟಿ ಎಕ್ಸ್ಪ್ರೆಸ್ 5 ಪ್ರಮುಖ ರೈಲುಗಳಿಗೆ ಹೊಸ ಕೋಚ್ಗಳನ್ನು ಅಳವಡಿಸಲಾಗುತ್ತಿದೆ. ಇದರೊಂದಿಗೆ ಪ್ರಯಾಣ ಇನ್ನಷ್ಟು ಅರಾಮದಾಯ
ಆದಿತ್ಯ ಬಿರ್ಲಾ ನೇತೃತ್ವದ ಒಕ್ಕೂಟವು ರಾಯಲ್ ಚಾಲೆಂಜರ್ಸ್(RCB) ತಂಡವನ್ನು ಖರೀದಿಸಿದ ಬಳಿಕ ಅನನ್ಯಾ ಬಿರ್ಲಾ ಅವರ ಹೆಸರು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಯಾಗುತ್ತಿದೆ. ಬಿರ್ಲಾ ಗ್ರೂಪಿನ ಅಧ್ಯಕ್ಷ ಕುಮಾರ ಮಂಗಲಂ ಅವ
ರಾಜ್ಯದಲ್ಲಿ ಗ್ಯಾಸ್ ಹಾಗೂ ಇಂಧನ ಕೊರತೆ ಎದುರಾಗಿದೆ ಎಂಬ ಆತಂಕ ಶುರುವಾಗಿದೆ. ಈ ನಡುವೆ ನಾನಾ ರೀತಿಯ ವದಂತಿಗಳು ಹರಿದಾಡುತ್ತಿವೆ. ಹೀಗಾಗಿ ಯಾವುದೇ ವದಂತಿಗೆ ಕಿವಿಕೊಡದಂತೆ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾ
ಹಿಂದಿನ ಲೋಕಸಭಾ ಚುನಾವಣೆಯಲ್ಲಿ ದಾವಣಗೆರೆಯಿಂದ ಸ್ವತಂತ್ರವಾಗಿ ಸ್ಪರ್ಧಿಸಿ ಎದುರಿಸಿದ ಸವಾಲುಗಳನ್ನು ಜಿಬಿ ವಿನಯ್ ಕುಮಾರ್ ಬಿಚ್ಚಿಟ್ಟಿದ್ದಾರೆ. ಸಿಎಂ ತನಕ ಒತ್ತಡ ಹಾಕಿದರು ಎಂದಿದ್ದಾರೆ. ಜತೆಗೆ ಈ ಬಾರಿ ಉಪ ಚುನಾವಣೆಗೆ ಸ
ದಕ್ಷಿಣ ಭಾರತದ ನಮ್ಮ ಸುತ್ತ ಮುತ್ತಲ ಪ್ರಗತಿಶೀಲ ರಾಜ್ಯಗಳಿಗೆ ಹೋಲಿಕೆ ಮಾಡಿದರೂ ಸಹ ನಮ್ಮ ವಿತ್ತೀಯ ಕೊರತೆಯ ಪ್ರಮಾಣ ನಿಗಧಿತ ಮಟ್ಟದ ಒಳಗೇ ಇದೆ. 2025-26 ಪರಿಷ್ಕೃತ ಅಂದಾಜಿನಲ್ಲೂ ರಾಜ್ಯದ ವಿತ್ತೀಯ ಕೊರತೆ ಶೇ.2.95 ರಷ್ಟು ಇರಲಿದೆ. ಮಹ
Andre Russell Jersey Number 12- ರಾಯಲ್ ಚಾಲೆಂಜರ್ಸ್ ತಂಡವು ಎಬಿ ಡಿ ವಿಲಿಯರ್ಸ್ ಧರಿಸುತ್ತಿದ್ದ ಜೆರ್ಸಿ ನಂಬರ್ 17 ಮತ್ತು ಕ್ರಿಸ್ ಗೇಲ್ ಧರಿಸುತ್ತಿದ್ದ ಜೆರ್ಸಿ ನಂಬರ್ 333ನ್ನು ನಿವೃತ್ತಿ ಗೊಳಿಸಿ ಗೌರವ ಸಲ್ಲಿಸಿತ್ತು. ಈ ಮೂಲಕ ಇಂತಹ ಮಹತ್ವದ ನಿ
BTS ತಮ್ಮ ಹೊಸ ಆಲ್ಬಂ Arirang ಮೂಲಕ 2.0 ಜರ್ನಿಯನ್ನು ಶುರು ಮಾಡಿದ್ದು, ವರ್ಲ್ಡ್ ಟೂರ್ ಗೂ ಮುನ್ನ ಅಮೆರಿಕಾದಲ್ಲಿ ಆಲ್ಬಂನ ಪ್ರಮೋಶನ್ ಕಾರ್ಯ ನಡೆಸುತ್ತಿದ್ದು, ಇದರ ಭಾಗವಾಗಿ ಸುಕಿ ವಾಟರ್ಹೌಸ್ ಆಯೋಜಿಸಿದ್ದ ಸ್ಪಾಟಿಫೈ ಸ್ವಿಮ್ ಸ
ಜಾಗತಿಕ ಟೆಕ್ ಕಂಪನಿ ಮೆಟಾ ಭಾರೀ ಪ್ರಮಾಣದಲ್ಲಿ ಉದ್ಯೋಗ ಕಡಿತಕ್ಕೆ ಮುಂದಾಗಿದೆ ಎಂಬ ಅನುಮಾನ ಮೂಡಿದೆ. ಕಂಪನಿಯ ಎರಡು ನಿರ್ದಿಷ್ಟ ವಿಭಾಗದ ಉದ್ಯೋಗಿಗಳಿಗೆ ವರ್ಕ್ ಫ್ರಮ್ ಹೋಮ್ ಮಾಡುವಂತೆ ಹೆಚ್ಆರ್ ನಿರ್ದೇಶನ ನೀಡಿದ್
ಮಧ್ಯಪ್ರಾಚ್ಯ ಸಂಘರ್ಷದ ಕಾವು ನಿಧಾನವಾಗಿ ಕಡಿಮೆಯಾಗುತ್ತಿದ್ದು, ಅಮೆರಿಕ ಮತ್ತು ಇರಾನ್ ನಡುವೆ ಮಾತುಕತೆ ಸಾಧ್ಯತೆಗಳು ಬಲವಾಗುತ್ತಿವೆ. ಈ ಬೆಳವಣಿಗೆ ಭಾರತೀಯ ಷೇರು ಮಾರುಕಟ್ಟೆಯನ್ನು ಚೇತರಿಕೆಯ ಹಾದಿಯಲ್ಲಿ ಮುನ್ನಡೆಸುತ
ಮಧ್ಯಪ್ರಾಚ್ಯದಲ್ಲಿ ಯುದ್ದ ಮುಂದುವರೆಯುತ್ತಿದ್ದು, ಇರಾನ್ ಹಾಗೂ ಅಮೆರಿಕಾ ನಡುವೆ ಮಾತುಕತೆಗಳು ನಡೆಯುತ್ತಿವೆ ಎಂದು ಟ್ರಂಪ್ ಹೇಳಿಕೊಂಡಿದ್ದಾರೆ. ಈ ಕುರಿತು ಇಸ್ರೇಲ್ ಪ್ರತಿಕ್ರಿಯೆ ನೀಡಿದ್ದು, ಈ ಮಾತುಕತೆಗಳಲ್ಲಿ ನಾವ
Virat Kohli Throw Down- ಆರ್ಸಿಬಿ ತಂಡ ತಾಲೀಮು ನಡೆಸುತ್ತಿದ್ದ ವೇಳೆ ವಿರಾಟ್ ಕೊಹ್ಲಿ ತಮ್ಮ ಆರಂಭಿಕ ಜೊತೆಗಾರ ಫಿಲ್ ಸಾಲ್ಟ್ಗೆ ಥ್ರೋ ಡೌನ್ ಮಾಡಿರುವ ವಿಡಿಯೋ ಇದೀಗ ವೈರಲ್ ಆಗಿದೆ. ತಮ್ಮ ವೃತ್ತಿ ಜೀವನದ ಆರಂಭದ ದಿನಗಳಲ್ಲಿ ಅರೆಕಾಲಿಕ ಬೌಲ
ವಿಧಾನಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರ ಶಾಲು ಕುರಿತಾಗಿ ಸ್ವಾರಸ್ಯಕರ ಚರ್ಚೆ ನಡೆಯಿತು. ಬಜೆಟ್ ಮೇಲಿನ ಚರ್ಚೆಗೆ ಉತ್ತರ ನೀಡಿವ ಸಂದರ್ಭದಲ್ಲಿ ಸಿದ್ದರಾಮಯ್ಯ ಶಾಲು ಧರಿಸಿದ್ದು ಏಕೆ ಎಂಬ ಬಗ್ಗೆ ವಿವರ ನೀಡಿದರು. ಇದೇ ವೇಳೆ ಸ
ಮಹತ್ವದ ಬೆಳವಣಿಗೆಯೊಂದರಲ್ಲಿ ಗುಜರಾತ್ನಲ್ಲಿರುವ ನಯಾರಾ ಎನರ್ಜಿ ಒಡೆತನದ ವಾಡಿನಾರ್ ರಿಫೈನರಿ ನಿರ್ವಹಣೆ ಕಾರಣಕ್ಕೆ ಬರೋಬ್ಬರಿ 35 ದಿನಗಳ ಕಾಲ ತನ್ನ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿದೆ. ಇದರಿಂದ ಭಾರತದ ತೈಲ ಸಂಸ್ಕರಣಾ
ರಾಮನವಮಿ ಹಿನ್ನೆಲೆ ಬೆಂಗಳೂರಿನಲ್ಲಿ ಪ್ರಾಣಿ ವಧೆ, ಮಾಂಸ ಮಾರಾಟ ನಿಷೇಧ ಮಾಡಲಾಗಿದೆ. ಈ ಬಗ್ಗೆ ಜಿಬಿಎ ಮಹತ್ವದ ಸುತ್ತೋಲೆ ನಿಡಿದೆ. ಮಾರ್ಚ್ 27 ದಿನವಿಡೀ ನಿಷೇಧ ಜಾರಿಗೆ ತರಲಾಗಿದೆ. ಪ್ರತಿ ವರ್ಷದಂತೆ ಈ ಬಾರಿಯೂ ಈ ನಿಯಮ ಜಾರಿಯಾ
ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಖರ್ಚು ವೆಚ್ಚದ ಲೆಕ್ಕ ಬಹಿರಂಗಗೊಂಡಿದೆ. ಅಧ್ಯಕ್ಷರಿಗೆ ಮಾಸಿಕ 6 ಲಕ್ಷ, ಉಪಾಧ್ಯಕ್ಷರಿಗೆ 4.5 ಲಕ್ಷ ರೂ. ಸಂಬಳ ನೀಡಲಾಗುತ್ತಿದೆ. ಇನ್ನು ಕಚೇರಿ ಸಿಬ್ಬಂದಿ ವೆಚ್ಚ ಸೇರಿ ಮಾಸಿಕ 55 ಲಕ್ಷ ರ
ಲಂಡನ್ನ ಪ್ರಾಣಿಗಳು ಮನುಷ್ಯರಂತೆ ಇ-ಸಿಗರೇಟ್ ಸೇದುವಷ್ಟು ಅಪ್ಗ್ರೇಡ್ ಆಗಿವೆಯಾ? ಲಂಡನ್ನ ದಕ್ಷಿಣ ಭಾಗದಲ್ಲಿರುವ ಬ್ರಿಕ್ಸ್ಟನ್ ಪ್ರದೇಶದಲ್ಲಿ ಅಳಿಲೊಂದು ಇ-ಸಿಗರೇಟ್ ಸೇದುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾ
RR Sale and Shane Warne : ಇಂಡಿಯನ್ ಪ್ರೀಮಿಯರ್ ಲೀಗ್’ನ ಎರಡು ತಂಡಗಳ ಸೇಲ್ ಪ್ರಕ್ರಿಯೆ ಬಹುತೇಕ ಫೈನಲ್ ಆಗಿದೆ. ಆಗಿರುವ ಡೀಲ್ ಒಪ್ಪಂದಕ್ಕೆ ಬಿಸಿಸಿಐ ಅನುಮೋದನೆ ಸಿಕ್ಕರೆ, ಎಲ್ಲವೂ ಮುಗಿದಂತಾಗುತ್ತದೆ. ರಾಜಸ್ಥಾನ್ ರಾಯಲ್ಸ್ ತಂಡದ ಸೇಲ್ ನಿ
ಮಧ್ಯಪ್ರಾಚ್ಯದಲ್ಲಿನ ಉದ್ವಿಗ್ನತೆ ಶಮನಗೊಳಿಸಲು US-ಇರಾನ್ ನಡುವಿನ ಮಾತುಕತೆಗೆ ಪಾಕಿಸ್ತಾನ ಮಧ್ಯಸ್ಥಿಕೆ ವಹಿಸಲಿದೆ ಎಂಬ ವರದಿಗಳ ಬೆನ್ನಲ್ಲೇ, ಪಾಕಿಸ್ತಾನ ಕ್ಕೆ ಇರಾನ್ ಶಾಕ್ ಕೊಟ್ಟಿದ್ದು, ಹೊರ್ಮುಜ್ ಜಲಸಂಧಿ ಹಾದುಹೋ
ಎಲ್ಪಿಜಿ ರೀಫಿಲ್ ಬುಕ್ಕಿಂಗ್ ಕಾಲಮಿತಿಯ ಬಗ್ಗೆ ಕೇಂದ್ರ ಸರ್ಕಾರವು ಸ್ಪಷ್ಟನೆ ನೀಡಿದೆ. ನಗರ ಭಾಗದಲ್ಲಿ 25 ದಿನಕ್ಕೆ, ಗ್ರಾಮೀಣ ಭಾಗದಲ್ಲಿ 45 ದಿನಕ್ಕೆ ರೀಫಿಲ್ ಬುಕ್ಕಿಂಗ್ ಮಾಡಲು ಅವಕಾಶ ನೀಡಲಾಗಿದೆ. ವದಂತಿಗಳನ್ನು ನಂಬಬೇಡ
ಭಾರಿ ಪ್ರಮಾಣದ , ನಿರಂತರವಾಗಿ ಸುರಿಯುತ್ತಿರುವ ಮಳೆ, ಗಾಳಿ ಗುಡುಗಿನಿಂದ ಭೂಕುಸಿತ ಉಂಟಾಗಿ, ಪ್ರಮುಖ ರಸ್ತೆ ಸಂಪರ್ಕಗಳು ಕಡಿತಗೊಂಡಿವೆ. ಇದರಿಂದ ವಾಹನಗಳ ಓಡಾಟ ರದ್ದಾಗಿ 200 ಕ್ಕೂ ಹೆಚ್ಚು ಪ್ರವಾಸಿಗರು ಅತಂತ್ರರಾಗಿದ್ದಾರೆ.

34 C