SENSEX
NIFTY
GOLD
USD/INR

Weather

21    C
...
ಇಸ್ರೇಲ್‌- ಇರಾನ್‌ ಸಂಘರ್ಷದ ಬಳಿಕ ಮತ್ತೊಮ್ಮೆ ಬಯಲಾಯ್ತು ಚೀನಾದ ಯುದ್ಧೋಪಕರಣಗಳ ಕಳಪೆ ಗುಣಮಟ್ಟ!

ಭಾರತ ನಡೆಸಿದ ಆಪರೇಶನ್ ಸಿಂದೂರ್ ಕಾರ್ಯಾಚರಣೆ ವೇಳೆ ಪಾಕಿಸ್ತಾನ ನೆಚ್ಚಿಕೊಂಡಿದ್ದ ಚೀನಾ ನಿರ್ಮಿತ ರಕ್ಷಣಾ ಉಪಕರಣದ ಹಣೆಬರಹ ಜಗಜ್ಜಾಹೀರಾಗಿತ್ತು. ಇದೀಗ ಇಸ್ರೇಲ್-ಇರಾನ್ ಸಂಘರ್ಷದಲ್ಲಿ ಅದು ಮತ್ತೊಮ್ಮೆ ಸಾಬೀತಾಗಿದೆ. ಇರಾನ

2 Mar 2026 12:43 am
Middle East Crisis- ಪ್ರಧಾನಿ ಮೋದಿ ಮಹತ್ವದ ಸಂಪುಟ ಸಭೆ; ಗಲ್ಫ್ ನಲ್ಲಿರುವ ಭಾರತೀಯರ ರಕ್ಷಣೆ ಬಗ್ಗೆ ಚರ್ಚೆ

PM Modi Cabinet Meeting- ಮಧ್ಯಪ್ರಾಚ್ಯ ದೇಶಗಳಲ್ಲಿ ಸಂಘರ್ಷ ನಡೆಯುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಅವರು ಭಾನುವಾರ ರಾತ್ರಿ ಪ್ರಮುಖ ಸಚಿವರೊಂದಿಗೆ ಮಹತ್ವದ ಸಭೆ ನಡೆಸಿದ್ದಾರೆ. ಈ ಸಭೆಯಲ್ಲಿ ರಾಜನಾಥ ಸಿಂಗ್, ಅಮಿತ್ ಶಾ, ಜೈಶಂಕರ್,

2 Mar 2026 12:02 am
Ind Vs Wi- ಟೀಂ ಇಂಡಿಯಾವನ್ನು ಸೆಮಿಫೈನಲ್ ತಲುಪಿಸಿದ ಸಂಜು ಸ್ಯಾಮ್ಸನ್! ಟೀಕೆಗಳಿಗೆ ಬ್ಯಾಟ್ ನಿಂದಲೇ ಉತ್ತರ

ಈವೆರೆಗೂ ತನ್ನ ಫಾರ್ಮ್ ಬಗ್ಗೆ ಎದ್ದಿದ್ದ ಪ್ರಶ್ನೆಗಳಿಗೆ ಇದೀಗ ಈಡನ್ ಗಾರ್ಡನ್ಸ್ ನಲ್ಲಿ ತನ್ನ ಬ್ಯಾಟ್ ಮೂಲಕವೇ ಉತ್ತರಿಸಿದ ವಿಕೆಟ್ ಕೀಪರ್ ಬ್ಯಾಟರ್ ಸಂಜು ಸ್ಯಾಮ್ಸನ್ ಅವರು ಟೀಂ ಇಂಡಿಯಾವನ್ನು ಐಸಿಸಿ ಟಿ20 ವಿಶ್ವಕಪ್ ಸೆಮಿ

1 Mar 2026 10:53 pm
Ind Vs Wi Highlights- ಅಭಿಷೇಕ್ ಶರ್ಮಾ ಔಟ್ ಆದಾಗ ಅಖೈಲ್ ಹೊಸೇನ್ `ಶ್' ಸೆಲೆಬ್ರೇಶನ್! ಮೌನವಾದ ಈಡನ್ ಗಾರ್ಡನ್ಸ್

india Vs West Indies Super 8 Match- ಕಳೆದ ಪಂದ್ಯದಲ್ಲಿ ಅರ್ಧಶತಕ ಬಾರಿಸಿ ಮಿಂಚಿದ್ದ ಅಭಿಷೇಕ್ ಶರ್ಮಾ ಅವರು ವೆಸ್ಟ್ ಇಂಡೀಸ್ ವಿರುದ್ಧವೂ ಸಿಡಿಯುತ್ತಾರೆ ಎಂಬ ನಿರೀಕ್ಷೆಯಲ್ಲಿದ್ದರು ಭಾರತದ ಅಭಿಮಾನಿಗಳು. ಆದರೆ ವಿಂಡೀಸ್ ಮಧ್ಯಮವೇಗಿ ಅಖೈಲ್ ಹೊ

1 Mar 2026 10:17 pm
ವಿದಾಯ ಪಂದ್ಯದಲ್ಲಿ ಪತ್ನಿ ಅಲಿಸ್ಸಾ ಹೀಲಿ ಶತಕ ಬಾರಿಸಿದಾಗ ಭಾವುಕರಾದ ಮಿಚೆಲ್ ಸ್ಟಾರ್ಕ್; ವೈರಲ್ ಆಗಿದೆ ವಿಡಿಯೋ

India W Vs Australia W- ಮಿಚೆಲ್ ಸ್ಟಾರ್ಕ್ ಮತ್ತು ಅಲಿಸ್ಸಾ ಹೀಲಿ ಕ್ರಿಕೆಟ್ ಜಗತ್ತಿನ ಅತ್ಯಂತ ಯಶಸ್ವಿ ದಂಪತಿ ಎಂದರೆ ಖಂಡಿತ ತಪ್ಪಿಲ್ಲ. ಪತಿ ಆಸ್ಟ್ರೇಲಿಯಾ ತಂಡದ ಮುಂಚೂಣಿ ವೇಗಿಯಾಗಿದ್ದರೆ, ಪತ್ನಿ ಆಸ್ಟ್ರೇಲಿಯಾ ಮಹಿಳಾ ತಂಡದ ನಾಯಕಿ. ಇಬ

1 Mar 2026 9:04 pm
ಕಾಡಾನೆ ದಾಳಿಗೆ ವಿದ್ಯಾರ್ಥಿನಿ ಬಲಿ ; ಕೊಡಗು ಜಿಲ್ಲೆಯಲ್ಲಿ ಭುಗಿಲೆದ್ದ ಆಕ್ರೋಶ

ಮಡಿಕೇರಿ ತಾಲೂಕಿನ ಬೆಟ್ಟತ್ತೂರಿನಲ್ಲಿ ಕಾಡಾನೆ ದಾಳಿಗೆ ಸಿಲುಕಿ ಪಿಯುಸಿ ವಿದ್ಯಾರ್ಥಿನಿಯೊಬ್ಬಳು ಮೃತಪಟ್ಟಿದ್ದಾಳೆ. ಕೊಡಗು ಜಿಲ್ಲೆಯಲ್ಲಿ ಆಕ್ರೋಶ ಭುಗಿಲೆದ್ದಿದೆ. ಘಟನೆ ಸಂಬಂಧ ಗ್ರಾಮಸ್ಥರು 2 ಗಂಟೆಗೂ ಹೆಚ್ಚು ಕಾಲ ರಾಷ

1 Mar 2026 7:51 pm
ರಾಜ್ಯಕ್ಕೆ 3.15 ಲಕ್ಷ ಕೋಟಿ ರೂ. ಸಾಲದ ಹೊರೆ : ಆರ್ ಅಶೋಕ್ ಟೀಕೆ

ಗ್ಯಾರಂಟಿ ಯೋಜನೆಗಳಿಂದ ಸರಕಾರ ದಿವಾಳಿಯಾಗಿದೆ. ಸರ್ಕಾರದ ಬೊಕ್ಕಸದಲ್ಲಿ ಹಣವಿಲ್ಲ. ಸಿಎಂ ಸಿದ್ದರಾಮಯ್ಯ ಸರ್ಕಾರವು ರಾಜ್ಯವನ್ನು ಪಾಪರ್ ಮಾಡಲು ಹೊರಟಿದೆ ಎಂದು ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್‌.ಅಶೋಕ್‌ ಟೀಕಿಸಿದ್ದಾರೆ.

1 Mar 2026 7:07 pm
ಹಾವೇರಿ: ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದ ಕಾರು; 15 ದಿನಗಳ ಹಿಂದಷ್ಟೇನವ ದಾಂಪತ್ಯಕ್ಕೆ ಕಾಲಿಟ್ಟಿದ್ದ ಜೋಡಿ ಸಾವು

ಹಾವೇರಿ ರಾಷ್ಟ್ರೀಯ ಹೆದ್ದಾರಿ-48 ರಲ್ಲಿ ರವಿವಾರ ನಸುಕಿನ ಜಾವ ಭೀಕರ ರಸ್ತೆ ಅಪಘಾತ ಸಂಭವಿಸಿ ಕೇವಲ 15 ದಿನಗಳ ಹಿಂದಷ್ಟೇನವ ದಾಂಪತ್ಯಕ್ಕೆ ಕಾಲಿಟ್ಟಿದ್ದ ಜೋಡಿಗಳು ಮೃತಪಟ್ಟಿರುವ ಘಟನೆ ಶಿಗ್ಗಾವಿ ತಾಲೂಕು ಕಡಹಳ್ಳಿ ಬಳಿ ಸಂಭವಿಸ

1 Mar 2026 6:45 pm
Middle East Crisis- ಒಮನ್ ಬಳಿ ತೈಲ ಟ್ಯಾಂಕರ್ ಮೇಲೆ ಇರಾನ್ ದಾಳಿ: 15 ಭಾರತೀಯರ ರಕ್ಷಣೆ

ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ನಡೆಸುತ್ತಿರುವ ದಾಳಿಗೆ ಪ್ರತಿಯಾಗಿ ಇರಾನ್ ಇದೀಗ ವಿಶ್ವದ ಪ್ರಮುಖ ತೈಲ ಸಾಗಣೆ ಮಾರ್ಗವಾದ ಹಾರ್ಮುಜ್ ಜಲಸಂಧಿಯಲ್ಲಿ ಮಿಲಿಟರಿ ಕಾರ್ಯಾಚರಣೆ ಚುರುಕು ಮಾಡಿದೆ. ಇದರ ಭಾಗವಾಗಿ ಪಲಾವ್ ಗಣರಾಜ

1 Mar 2026 6:26 pm
ಇಸ್ರೇಲ್ - ಇರಾನ್ ವಾರ್ : ದುಬೈನಲ್ಲಿ ಸಿಲುಕಿದ ಸಾಫ್ಟ್‌ವೇರ್ ಕನ್ನಡಿಗ ಉದ್ಯೋಗಿ

ಇರಾನ್ - ಇಸ್ರೇಲ್ ನಡುವೆ ಯುದ್ಧ ನಡೆಯುತ್ತಿದೆ. ಮಧ್ಯಪ್ರಾಚ್ಯದಲ್ಲಿ ಬಿಕ್ಕಟ್ಟು ಶುರುವಾಗಿದೆ. ದುಬೈನಲ್ಲಿ ಬೀಳಗಿ ಪಟ್ಟಣದ ಗಿರೀಶ್ ಕೆರೂರು ಸಿಲುಕಿದ್ದಾರೆ. ಇವರು ಸಾಫ್ಟ್‌ವೇರ್ ಎಂಜಿನೀಯರ್ ಆಗಿ ಕಾರ್ಯ ನಿರ್ವಹಿಸುತ್ತಿದ

1 Mar 2026 5:25 pm
Strike on Iran- 24 ಗಂಟೆಯಲ್ಲಿ ಏನೇನಾಯ್ತು? `ಆಪರೇಷನ್ ಎಪಿಕ್ ಫ್ಯೂರಿ'ಯ ಟೈಂಲೈನ್ ವಿಡಿಯೋ ಬಿಡುಗಡೆ ಮಾಡಿದ ಅಮೆರಿಕ ಸೇನೆ

USA- Israel Attack On Iran- ಇರಾನ್ ಮೇಲೆ ಕಳೆದೊಂದು ದಿನದಿಂದ ಅಮೆರಿಕ ಮತ್ತು ಇಸ್ರೇಲ್ ಇರಾನ್ ಮೇಲೆ ಜಂಟಿ ಕಾರ್ಯಾಚರಣೆ ನಡೆಸುತ್ತಿದ್ದು ಇರಾನ್ ನ ಹಲವು ಪ್ರಮುಖ ಸೇನಾನಾಯಕರು ಹತರಾಗಿದ್ದಾರೆಂದು ಇಸ್ರೇಲ್ ನ ರಕ್ಷಣಾ ಇಲಾಖೆ ಮಾಹಿತಿ ನೀಡಿದ

1 Mar 2026 4:53 pm
ಖಮೇನಿ ಹತ್ಯೆ ಬೆನ್ನಲ್ಲೇ ಇರಾನ್‌ ಮಧ್ಯಂತರ ಸುಪ್ರೀಂ ಲೀಡರ್‌ ಆಗಿ ಅಲಿರೆಜಾ ಅರಾಫಿ ಆಯ್ಕೆ; ಯಾರೀತಾ, ಈತನೇ ಖಾಯಂ ಸರ್ವೋಚ್ಚ ನಾಯಕನಾ?

ಅಮೆರಿಕಾ-ಇಸ್ರೇಲ್‌ ನಡೆಸಿದ ಜಂಟಿ ದಾಳಿಯಲ್ಲಿ ಇರಾನ್‌ ನ ಸುಪ್ರೀಂ ಲೀಡರ್‌ ಆಯತೊಲ್ಲಾ ಅಲಿ ಖಮೇನಿ ಸಾವನ್ನಪ್ಪಿದ್ದ ಬಳಿಕ ಇರಾನ್‌ ನ ಮುಂದಿನ ಪರಿಸ್ಥಿತಿ ಏನು? ಇರಾನ್‌ ಅನ್ನು ಈ ಸಮಯದಲ್ಲಿ ಮುನ್ನಡೆಸುವವರು ಯಾರು ಎಂಬ ಹಲವು ಪ

1 Mar 2026 4:38 pm
ಖಮೇನಿ ಉತ್ತರಾಧಿಕಾರಿ ಬಗ್ಗೆ ಚರ್ಚೆ ಶುರು; ಆಯ್ಕೆ ಪ್ರಕ್ರಿಯೆ ಹೀಗಿರುತ್ತದೆ

ಅಮೆರಿಕ-ಇಸ್ರೇಲ್‌ ನಡೆಸಿರುವ ಜಂಟಿ ದಾಳಿಯಲ್ಲಿಇರಾನ್‌ ಪರಮೋಚ್ಚ ನಾಯಕ ಆಯತೊಲ್ಲಾಅಲಿ ಖಮೇನಿ, ಅವರ ಅಳಿಯ, ಸೊಸೆ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಒಟ್ಟಾರೆ ಸಂಘರ್ಷದಲ್ಲಿ82 ಮಕ್ಕಳು ಸೇರಿದಂತೆ 201 ಮಂದಿ ಸಾವಿಗೀಡಾಗಿದ್ದ

1 Mar 2026 4:06 pm
Israel Attack Iran- ದುಬೈನಲ್ಲಿ ಸಿಲುಕಿರುವ ಕನ್ನಡಿಗರಿಗೆ ತವರಿಗೆ ಮರಳಲು ವ್ಯವಸ್ಥೆ: ಸಿಎಂ ಸಿದ್ದರಾಮಯ್ಯ ಭರವಸೆ

CM Siddaramaiah Video Call With SIddaramaiah- ಮಧ್ಯಪ್ರಾಚ್ಯದಲ್ಲಿ ಆಗಿರುವ ಹಠಾತ್ ಬೆಳವಣಿಗೆಯಿಂದಾಗಿ ಕಳೆದೊಂದು ದಿನದಿಂದ ವಿಮಾನ ಸೇವೆಯಲ್ಲಿ ಬಹಳಷ್ಟು ವ್ಯತ್ಯಾಸವಾಗಿವೆ. ಭಾರತದಿಂದ ಕೊಲ್ಲಿ ರಾಷ್ಟ್ರಗಳಿಗೆ ತೆರಳಬೇಕಿದ್ದ ಪ್ರಯಾಣಿಕರು, ಮಂಗಳೂರ

1 Mar 2026 3:48 pm
ದುಷ್ಯಂತ್-ರಚನಾ ಗ್ರ್ಯಾಂಡ್‌ ರಿಸೆಪ್ಷನ್‌

ದುಷ್ಯಂತ್-ರಚನಾ ಗ್ರ್ಯಾಂಡ್‌ ರಿಸೆಪ್ಷನ್‌

1 Mar 2026 3:16 pm
ಫೆ.28 ಇರಾನ್ ಮೇಲೆ ದಾಳಿ ಖಚಿತ.. ʼGrok AIʼ ಭವಿಷ್ಯವಾಣಿ ನಿಜ! ಪೋಸ್ಟ್‌ ವೈರಲ್‌, ಎಲಾನ್‌ ಮಸ್ಕ್‌ ಹೇಳಿದ್ದೇನು?

ಇರಾನ್‌ ಮೇಲೆ ಇಸ್ರೇಲ್‌ ಹಾಗೂ ಅಮೆರಿಕಾ ದಾಳಿ ನಡೆಸಿದ್ದ ಇರಾನ್‌ ಸುಪ್ರೀಂ ಲೀಡರ್‌ ಖಮೇನಿ ಸೇರಿದಂತೆ 40ಕ್ಕೂ ಅಧಿಕ ಉನ್ನತ ನಾಯಕರು ಸಾವನ್ನಪ್ಪಿದ್ದಾರೆ. ಈ ಸುದ್ದಿ ಈಗಾಗಲೇ ಸಾಕಷ್ಟು ಸುದ್ದಿ ಮಾಡುತ್ತಿದ್ದು, ಈ ನಡುವೆ ಎಲನ್‌

1 Mar 2026 3:09 pm
ಖಮೇನಿ ಸಾವಿಗೆ ಇಂಡಿಯಾ ಟು ಇರಾಕ್‌ ಭುಗಿಲೆದ್ದ ಪ್ರತಿಭಟನೆ: ಕರಾಚಿಯಲ್ಲಿ US ರಾಯಭಾರ ಕಚೇರಿಗೆ ನುಗ್ಗಿ ದಾಂಧಲೆ ಎಬ್ಬಿಸಿದ ಪಾಕಿಗಳು!

ಒಬ್ಬರ ಹಿರೋ ಮತ್ತೊಬ್ಬರ ಜೀವನದಲ್ಲಿ ವಿಲನ್‌... ಈ ಮಾತು ಇರಾನ್‌ ಸುಪ್ರೀಂ ಲೀಡರ್‌ ಖಮೇನಿಗೆ ಅತ್ಯಂತ ಸೂಕ್ತವೆನಿಸುತ್ತದೆ. ಇದಕ್ಕೆ ಕಾರಣ ಅಮೆರಿಕಾ ಹಾಗೂ ಇಸ್ರೇಲ್‌ ನಡೆಸಿದ ದಾಳಿಯಲ್ಲಿ ಇರಾನ್‌ ಸರ್ವೊಚ್ಚ ನಾಯಕ ಖಮೇನಿ ಸಾವನ

1 Mar 2026 2:04 pm
ಮೌನವಾಗಿರಬೇಡಿ; ಆಯತೊಲ್ಲಾ ಖಮೇನಿ ಹತ್ಯೆ ಖಂಡಿಸುವಂತೆ ಭಾರತದಲ್ಲಿರುವ ಇರಾನ್‌ ರಾಯಭಾರ ಕಚೇರಿ ಮನವಿ

ಅಮೆರಿಕ ಮತ್ತು ಇಸ್ರೇಲ್‌ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಇರಾನ್‌ನ ಸರ್ವೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿ ಹತ್ಯೆಗೀಡಾಗಿದ್ದಾರೆ. ಭಾರತದಲ್ಲಿರುವ ಇರಾನ್‌ ರಾಯಭಾರ ಕಚೇರಿ ಖಮೇನಿ ನಿಧನಕ್ಕೆ ಕಂಬನಿ ಮಿಡಿದಿದ್ದು, ಈ ಹತ್ಯ

1 Mar 2026 1:39 pm
ಉಡುಪಿ : ಎಸ್ಐ ನಾಸೀರ್ ಹುಸೇನ್ ಕುಸಿದು ಬಿದ್ದು ಮೃತ್ಯು

ನಮ್ಮ ಪೊಲೀಸ್ ನಮ್ಮ ಹೆಮ್ಮೆ ಎಲ್ಲರಿಗೂ ಫಿಟ್ನೆಸ್ ಡಬ್ ಫ್ರೀ ಕರ್ನಾಟಕ ಸೈಬರ್ ಜಾಗೃತಿಗಾಗಿ ಉಡುಪಿ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ 5 ಕಿ.ಮೀ. ಮ್ಯಾರಥಾನ್ ಓಟವನ್ನು ಆಯೋಜಿಸಲಾಗಿತ್ತು. ಉಡುಪಿ ಅಜ್ಜರಕಾಡು ಮೈದಾನದಲ್ಲಿ ಹಮ್ಮಿ

1 Mar 2026 1:26 pm
34 -36 ಡಿಗ್ರಿ ಸೆಲ್ಸಿಯಸ್ ಉರಿ ಬಿಸಿಲು, ಸೆಖೆ ಭುಗಿಲು ; ಫೆಬ್ರವರಿಯಲ್ಲೇ ಉರಿಯುತ್ತಿದೆ ಹಾವೇರಿ

ಹಾವೇರಿ ಜಿಲ್ಲೆಯಾದ್ಯಂತ ಬೇಸಿಗೆ ಆರಂಭದಲ್ಲೇ ನೀರಿನ ಕೊರತೆ ಎದುರಾಗಿದೆ. ಬಹುತೇಕ ಕಡೆ ಬೋರ್‌ವೆಲ್‌ ಮತ್ತು ತೆರೆದ ಬಾವಿಗಳ ನೀರಿನ ಮಟ್ಟ ಕುಸಿತ ಕಂಡುಬಂದಿದೆ. ಒಂದೆಡೆ ನೀರಿನ ಅಭಾವ ಮತ್ತೊಂದೆಡೆ ಸುಡು ಬಿಸಿಲಿಗೆ ಬೆಳೆಗಳು ಕ

1 Mar 2026 12:57 pm
ಖಮೇನಿ ಸಾವಿಗೆ ಕಣ್ಣೀರಿಟ್ಟ ಚಿಕ್ಕಬಳ್ಳಾಪುರದ ಆಲಿಪುರ ಗ್ರಾಮಸ್ಥರು, 3 ದಿನ ಬ್ಲಾಕ್‌ ಡೇ ಘೋಷಣೆ! ಖಮೇನಿಗೂ ಆಲಿಪುರಕ್ಕೂ ನಂಟೇನು?

ಅಮೆರಿಕಾ-ಇಸ್ರೇಲ್‌ ಜಂಟಿಯಾಗಿ ಇರಾನ್‌ ಮೇಲೆ ವೈಮಾನಿಕ ದಾಳಿ ನಡೆಸಿದ್ದು, ಇದರಿಂದಾಗಿ ಇರಾನ್‌ ಸುಪ್ರೀಂ ಲೀಡರ್‌ ಆಯತೊಲ್ಲಾ ಅಲಿ ಖಮೇನಿ ಹತ್ಯೆಗೀಡಾಗಿದ್ದಾರೆ. ಈ ನಿಧನದ ವಾರ್ತೆಯನ್ನು ಕೇಳುತ್ತಿದ್ದಂತೆ ಕರ್ನಾಟಕದಲ್ಲಿನ ಮ

1 Mar 2026 12:43 pm
ರಾಷ್ಟ್ರೀಯ ವಿಜ್ಞಾನ ದಿನ 2026ರ ಭವಿಷ್ಯದ ಒಳನೋಟ; ಜ್ಞಾನ ಸಂಪಾದನೆಗೆ ಭಾರತವೇ ಮುಕುಟ

ಪ್ರತಿವರ್ಷ ಫೆ.28ರಂದು ಭಾರತದಲ್ಲಿ ರಾಷ್ಟ್ರೀಯ ವಿಜ್ಞಾನ ದಿನ ಆಚರಿಸಲಾಗುತ್ತದೆ. ಜಗತ್ತು ಕಂಡ ಅದ್ಭುತ ಭಾರತೀಯ ವಿಜ್ಞಾನ ಪ್ರತಿಭೆ ಸಿವಿ ರಾಮನ್‌ ಅವರ ರಾಮನ್‌ ಪರಿಣಾಮ ಕಂಡುಹಿಡಿದ ಈ ದಿನ ಭಾರತೀಯ ವಿಜ್ಞಾನ ಕ್ಷೇತ್ರಕ್ಕೆ ಅತ್

1 Mar 2026 12:34 pm
ಆಯತೊಲ್ಲಾ ಖಮೇನಿ ಹತ್ಯೆಗೆ ಇರಾನ್‌ನಿಂದ ಪ್ರತೀಕಾರದ ವಾಗ್ದಾನ; ಅಮೆರಿಕ, ಇಸ್ರೇಲ್‌ ನೆಲೆಗಳ ಮೇಲೆ ಆಕ್ರೋಶದ ಜ್ವಾಲೆ!

ಅಮೆರಿಕ-ಇಸ್ರೇಲ್‌ ನಡೆಸಿದ ಜಂಟಿ ವೈಮಾನಿಕ ದಾಳಿಯಲ್ಲಿ ಇರಾನ್‌ ಸರ್ವೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿ ಹತ್ಯೆಗೀಡಾಗಿದ್ದಾರೆ. ಖಮೇನಿ ಹತ್ಯೆಯಿಂದ ಆಕ್ರೋಶದ ಜ್ವಾಲೆಯಲ್ಲಿ ಬೇಯುತ್ತಿರುವ ಇರಾನ್‌, ಪ್ರತೀಕಾರದ ವಾಗ್ದಾನ ಮಾಡ

1 Mar 2026 11:43 am
ಕನ್ನಡತಿ ಬೆಡಗಿ ರಮೋಲಾಗೆ ಕುಟುಂಬಸ್ಥರ ಸರ್‌ಪ್ರೈಸ್

ಕನ್ನಡತಿ ಬೆಡಗಿ ರಮೋಲಾಗೆ ಕುಟುಂಬಸ್ಥರ ಸರ್‌ಪ್ರೈಸ್

1 Mar 2026 11:30 am
ಆಯತೊಲ್ಲಾ ಅಲಿ ಖಮೇನಿ ಯಾರು? ಅಮೆರಿಕ ವೈರತ್ವದಲ್ಲೇ ಜೀವತೆತ್ತ ಧಾರ್ಮಿಕ ಗುರು; ಇರಾನಿಯನ್ನರ ಹೀರೋ ಅಥವಾ ವಿಲನ್?

ಆಯತೊಲ್ಲಾ ಅಲಿ ಖಮೇನಿ ಈ ಹೆಸರು ಕೇಳಿದರೆ ಅರ್ಧ ಇರಾನ್‌ಗೆ ಹೆಮ್ಮೆ, ಇನ್ನರ್ಧ ಇರಾನ್‌ಗೆ ಕುದಿ. ಅರ್ಧ ಇರಾನಿಯನ್ನರ ಪಾಲಿಗೆ ಆರಾಧ್ಯದೈವ, ಇನ್ನರ್ಧ ಇರಾನಿಯನ್ನರ ಪಾಲಿಗೆ ರಾಕ್ಷಸ. ಹಾಗಿದ್ದರೆ ಅಸಲಿಗೆ ಆಯತೊಲ್ಲಾ ಅಲಿ ಖಮೇಮನಿ ಯ

1 Mar 2026 11:07 am
ಇರಾನ್‌ ಸುಪ್ರೀಂ ಲೀಡರ್‌ ಖಮೇನಿ ನಿಧನ ವಾರ್ತೆ ಕೇಳಿ ಪಟಾಕಿ ಸಿಡಿಸಿ ಕುಣಿದು ಕುಪ್ಪಳಿಸಿದ ಇರಾನ್‌ ಜನತೆ, ʼಸ್ವತಂತ್ರ..ʼ ಎಂದು ಘೋಷಣೆ!

ಅಮೆರಿಕಾ ಹಾಗೂ ಇಸ್ರೇಲ್, ಇರಾನ್‌ ಮೇಲೆ ನಡೆಸಿದ ಜಂಟಿ ಕಾರ್ಯಚರಣೆಯಲ್ಲಿ ಇರಾನ್‌ ಸುಪ್ರೀಂ ಲೀಡರ್‌ ಆಯತೊಲ್ಲಾ ಅಲಿ ಖಮೇನಿ ಹತ್ಯೆಯಾಗಿದ್ದಾರೆ. ಈ ಕುರಿತು ಸ್ವತಃ ಇರಾನ್‌ ಸರ್ಕಾರಿ ಮಾಧ್ಯಮ ಸಂಸ್ಥೆಯೇ ತಿಳಿಸಿದೆ. ಹೀಗೆ ಈ ವಾರ

1 Mar 2026 10:33 am
US-Israel Strike:ಜಾಗತಿಕ ಮಾರುಕಟ್ಟೆಯಲ್ಲಿ ಅನಿಶ್ಚಿತತೆ ಕಾರಣವಾಗಲಿರೋ ಮಧ್ಯಪ್ರಾಚ್ಯದ ಯುದ್ದ, ಭಾರತಕ್ಕೆ ಏನೆಲ್ಲಾ ಸಂಕಷ್ಟ?

ಇರಾನ್‌ ಮೇಲೆ ಅಮೆರಿಕಾ ಹಾಗೂ ಇಸ್ರೇಲ್‌ ನಡೆಸಿದ ಜಂಟಿ ಕಾರ್ಯಚರಣೆಯಿಂದಾಗಿ ಈಗಾಗಲೇ ಮಧ್ಯಪ್ರಾಚ್ಯದಲ್ಲಿ ಮತ್ತೊಂದು ಯುದ್ದ ಆರಂಭವಾಗಿದ್ದು, ಇದರಿಂದಗಿ ಜಾಗತಿಕ ಮಾರುಕಟ್ಟೆಯಲ್ಲಿ ಹಲವು ಅನಿಶ್ಚಿತತೆಗಳು ಎದುರಾಗುವ ಸಂಭವನ

1 Mar 2026 9:42 am
ಇರಾನ್‌ ಹಣೆಬರಹ ಮೊದಲೇ ಊಹಿಸಿದ್ದ ಭಾರತೀಯ ಮೂಲದ ಅಮೆರಿಕನ್ ಜ್ಯೋತಿಷಿ;‌ ಖಮೇನಿ ಗ್ರಹಚಾರದ ಲೆಕ್ಕಾಚಾರ!

ಅಮೆರಿಕ ಮತ್ತು ಇಸ್ರೇಲ್‌ ನಡೆಸಿದ ವೈಮಾನಿಕ ದಾಳಿಯಲ್ಲಿ, ಇರಾನ್‌ ಸರ್ವೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿ ಮೃತಪಟ್ಟಿದ್ದಾರೆ. ಖಮೇನಿ ಅವರ ಕುಟುಂಬದ ಪ್ರಮುಖ ಸದಸ್ಯರೂ ಕೂಡ ಈ ದಾಳಿಯಲ್ಲಿ ಸಾವನ್ನಪ್ಪಿದ್ದಾರೆ. ಇರಾನ್‌ಗೆ ಈ ಆಘ

1 Mar 2026 8:54 am
US-Israel Strike: ಹೌದು ಆಯತೊಲ್ಲಾ ಖಮೇನಿ ಇನ್ನಿಲ್ಲ; ಇರಾನ್‌ ಸರ್ಕಾರಿ ಮಾಧ್ಯಮ ಅಧಿಕೃತ ಘೋಷಣೆ!

ಅಮೆರಿಕ ಮತ್ತು ಇಸ್ರೇಲ್‌ ನಡೆಸಿದ ವೈಮಾನಿಕ ದಾಳಿಯಲ್ಲಿ, ಇರಾನ್‌ ಸರ್ವೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿ ಮೃತಪಟ್ಟಿರುವುದನ್ನು, ಇರಾನ್‌ ಸರ್ಕಾರಿ ಮಾಧ್ಯಮ ದೃಢಪಡಿಸಿದೆ. ಅಮಾನವೀಯ ದಾಳಿಯಲ್ಲಿ ನಮ್ಮ ಕ್ರಾಂತಿಕಾರಿ ನಾಯಕ ಆಯ

1 Mar 2026 7:50 am
ಯುಎಸ್‌-ಇಸ್ರೇಲ್‌ ಜಂಟಿ ದಾಳಿಯಲ್ಲಿ ಖಮೇನಿ ಮಗಳು, ಅಳಿಯ ಸೇರಿ ಹಲವರ ಸಾವು; ಇರಾನ್‌ ರಕ್ಷಣಾ ಸಚಿವರ ಮೃತದೇಹ ಪತ್ತೆ!

ಅಮೆರಿಕ ಮತ್ತು ಇಸ್ರೇಲ್‌ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ, ಇರಾನ್‌ ಸರ್ವೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿ ಮೃತಪಟ್ಟಿದ್ದಾರೆ ಎಂದ ದೃಢೀಕರಣಗಳ ನಡುವೆಯೇ, ವೈಮಾನಿಕ ದಾಳಿಯಲ್ಲಿ ಖಮೇನಿ ಅವರ ಪುತ್ರಿ, ಅಳಿಯ ಮತ್ತು ಮೊಮ್ಮಗಳೂ

1 Mar 2026 7:13 am
ಡೊನಾಲ್ಡ್‌ ಟ್ರಂಪ್‌ ಮತ್ತು ಬೆಂಜಮಿನ್‌ ನೆತನ್ಯಾಹು ಅವರಿಗೆ ಖಮೇನಿ ಮೃತದೇಹದ ಫೋಟೋ ರವಾನೆ! ದುಷ್ಮನಿ ಅಂತ್ಯ

ಅಮೆರಿಕ ಮತ್ತು ಇಸ್ರೇಲ್‌ ಜಂಟಿ ವೈಮಾನಿಕ ದಾಳಿಯಲ್ಲಿ, ಇರಾನ್‌ ಸರ್ವೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿ ಮೃತಪಟ್ಟಿದ್ದಾರೆ ಎಂದು ಇಸ್ರೇಲ್‌ ಮಾಧ್ಯಮ ವರದಿ ಮಾಡಿದೆ. ಯುಎಸ್‌ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಮತ್ತು ಇಸ್ರೇಲ್‌ ಪ

1 Mar 2026 5:42 am
ಆಯತೊಲ್ಲಾ ಖಮೇನಿ ಹತ್ಯೆ ದೃಢಪಡಿಸಿದ ಡೊನಾಲ್ಡ್‌ ಟ್ರಂಪ್;‌ ಜಗತ್ತಿನ ದುಷ್ಟ ವ್ಯಕ್ತಿ ಉಸಿರು ನಿಂತಿದೆ ಎಂದ ಯುಎಸ್‌ ಅಧ್ಯಕ್ಷ!

ಅಮೆರಿಕ ಮತ್ತು ಇಸ್ರೇಲ್‌ ನಡೆಸಿದ ದಾಳಿಯಲ್ಲಿ ಇರಾನ್‌ ಸರ್ವೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿ ಹತ್ಯೆಯನ್ನು, ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ದೃಢಪಡಿಸಿದ್ದಾರೆ. ಯುಎಸ್‌ ಅಧ್ಯಕ್ಷ ತಮ್ಮ ಟ್ರೂತ್‌ ಸೋಶಿಯಲ್‌ ಮಿಡಿಯ

1 Mar 2026 5:01 am
ದುಬೈನ ಬುರ್ಜ್ ಖಲೀಫಾ ಮೇಲೆ ಇರಾನ್ ಕ್ಷಿಪಣಿ ದಾಳಿ? ವಿಶ್ವದ ಅತಿ ಎತ್ತರದ ಕಟ್ಟಡ ಬಳಿ ಸ್ಪೋಟದ ವಿಡಿಯೋ ವೈರಲ್‌!

ವಿಶ್ವದ ಅತಿ ಎತ್ತರದ ಕಟ್ಟದ ಬುರ್ಜ್ ಖಲೀಫಾ ಮೇಲೆ ಇರಾನ್ ಕ್ಷಿಪಣಿ ದಾಳಿ ನಡೆಸಿರುವ ಸಾಧ್ಯತೆ ಇದೆ. ಈ ಕುರಿತ ವಿಡಿಯೋ ಒಂದು ವೈರಲ್‌ ಆಗಿದ್ದು, ಬುರ್ಜ್ ಖಲೀಫಾ ಬಳಿ ಭೀಕರ ಸ್ಪೋಟವಾಗಿ ಹೊಗೆ ಬರುತ್ತಿದೆ. ಇನ್ನು ಇರಾನ್‌ ಪ್ರತೀಕಾ

28 Feb 2026 11:57 pm
T20 World Cup : ನಿರ್ಣಾಯಕ ಪಂದ್ಯದಲ್ಲಿ ಶ್ರೀಲಂಕಾ ವಿರುದ್ದ ಗೆದ್ದರೂ, ಟೂರ್ನಿಯಿಂದ ಪಾಕಿಸ್ತಾನ ಔಟ್

Pakistan Out of T20 World Cup : ಪಾಕಿಸ್ತಾನಕ್ಕೆ ಶ್ರೀಲಂಕಾದ ವಿರುದ್ದದ ಪಂದ್ಯದಲ್ಲಿ ಗೆಲುವು ಮಾತ್ರ ಮುಖ್ಯವಾಗಿರಲಿಲ್ಲ, ಗೆಲುವಿನ ಅಂತರವೂ ಮುಖ್ಯವಾಗಿತ್ತು. ಪೆಲ್ಲೆಕಲೆ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಪಾಕಿಸ್ತಾನ, ಶ್ರೀಲಂಕಾದ ವಿರುದ್

28 Feb 2026 10:48 pm
Israel Attacks Iran: ಪರಮೋಚ್ಚ ನಾಯಕ ಖಮೇನಿ ಫಿನೀಶ್‌? ಇಸ್ರೇಲ್‌ ಮಾಧ್ಯಮ ವರದಿ; ಈವರೆಗೂ ಇಲ್ಲ ಎಂದ ಇರಾನ್‌

ಇಸ್ರೇಲ್ ನಡೆಸಿದ ದಾಳಿಯಲ್ಲಿ ಇರಾನ್‌ ಪರಮೋಚ್ಚ ನಾಯಕ ಯತೊಲ್ಲಾಅಲಿ ಖಮೇನಿ ಮೃತಪಟ್ಟಿದ್ದಾರೆ ಎಂದು ಇಸ್ರೇಲ್ ಮಾಧ್ಯಗಳು ವರದಿ ಮಾಡಿದೆ. ಖಮೇನಿ ಕಚೇರಿ ಮೇಲೆಯೇ ದಾಳಿ ನಡೆದಿದ್ದು, ಸಾವಿನ ಸಾಧ್ಯತೆ ಹೆಚ್ಚಿದೆ. ಆದರೆ, ಇರಾನ್ ಈ ಬ

28 Feb 2026 10:35 pm
'ಮದುವೆ ವಿಚಾರದಲ್ಲಿ ನಿನಗೆ ಅಶುಭ' - ಜ್ಯೋತಿಷಿ ಭವಿಷ್ಯಕ್ಕೆ ಮನನೊಂದು ಬೆಂಗಳೂರು ಟೆಕ್ಕಿ ಸಾವಿಗೆ ಶರಣು!

ಜ್ಯೋತಿಷಿ ಮಾತಿಗೆ ಮನನೊಂದು ಬೆಂಗಳೂರು ಯುವತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮದುವೆ ವಿಚಾರದಲ್ಲಿ ನಿಮಗೆ ಅಶುಭವಾಗಲಿದೆ ಎಂದು ಹೇಳಿದ್ದ ಜ್ಯೋತಿಷಿ ವಿವಿಧ ಪೂಜೆಗೆ ಸೂಚನೆ ನೀಡಿದ್ದರು. ಪೋಷಕರು ಪೂಜೆ ಮಾಡಿಸಿಕೊಂ

28 Feb 2026 9:28 pm
ಇರಾನ್ ರಕ್ಷಣಾ ವ್ಯವಸ್ಥೆಯ ಬೆನ್ನೆಲುಬುಗೇ ಕೈಹಾಕಿದ ಇಸ್ರೇಲ್ ಆರ್ಮಿ: ರಕ್ಷಣಾ ಸಚಿವ, IRGC ಕಮಾಂಡರ್ ಹತ - Report

Israel, Iran and US War: ಇಸ್ರೇಲ್ ಮತ್ತು ಅಮೆರಿಕ ಜಂಟಿಯಾಗಿ ನಡೆಸುತ್ತಿರುವ ವೈಮಾನಿಕ ದಾಳಿಗೆ ಇರಾನ್ ಕೂಡಾ ಪ್ರತಿರೋಧವನ್ನು ತೋರಿಸುತ್ತಿದೆ. ಇರಾನ್ ಕಡೆಯ ವರದಿಗಳ ಪ್ರಕಾರ, ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಇರಾನ್ ದೇಶದ ಪ್ರಮುಖ

28 Feb 2026 8:31 pm
Israel Attack Iran: ದುಬೈ ಏರ್‌ಪೋರ್ಟ್‌ ವಿಮಾನ ಸೇವೆ ಸ್ಥಗಿತ; ನಿಲ್ದಾಣದಲ್ಲೇ ಸಿಲುಕಿಕೊಂಡ JDS MLC ಭೋಜೇಗೌಡ!

ಇರಾನ್‌ ಕ್ಷಿಪಣಿದಾಳಿ ಹಿನ್ನೆಲೆ ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನ ಹಾರಾಟ ಸ್ಥಗಿತಗೊಂಡಿದೆ. ಸಾವಿರಾರು ಮಂದಿ ಭಾರತೀಯರು ಸಿಲುಕಿದ್ದು, ಮುಂದಿನ ಪರಿಸ್ಥಿತಿ ತಿಳಿಯದೇ ಆತಂಕಗೊಂಡಿದ್ದಾರೆ. ಇನ್ನು ಜೆಡಿಎ

28 Feb 2026 8:19 pm
ಪಶ್ಚಿಮ ಬಂಗಾಳದಲ್ಲಿ ವಿಶೇಷ ತೀವ್ರ ಪರಿಷ್ಕರಣೆ ಪಟ್ಟಿ ಪ್ರಕಟ : 63 ಲಕ್ಷ ಮತದಾರರಿಗೆ ಕೊಕ್

ಪಶ್ಚಿಮ ಬಂಗಾಳದಲ್ಲಿ ಭಾರೀ ವಿವಾದಕ್ಕೆ ಕಾರಣವಾಗಿದ್ದ ವಿಶೇಷ ತೀವ್ರ ಪರಿಷ್ಕರಣೆ ಪ್ರಕ್ರಿಯೆ ಮುಕ್ತಾಯಗೊಂಡಿದೆ. ಭಾರತೀಯ ಚುನಾವಣಾ ಆಯೋಗ ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಿದೆ. ಅಂತಿಮ ಪಟ್ಟಿಯಲ್ಲಿ 63 ಲಕ್ಷ ಮತದಾರರ ಹೆಸ

28 Feb 2026 7:27 pm
ರಾಜ್ಯದ 7 ಜಿಲ್ಲೆಗಳ ನಗರಾಭಿವೃದ್ಧಿ ಪ್ರಾಧಿಕಾರಗಳು, ನಿಗಮ ಮಂಡಳಿಗಳ ಅಧ್ಯಕ್ಷರ ಅವಧಿ ವಿಸ್ತರಣೆ: ಸರ್ಕಾರ ಮಹತ್ವದ ಆದೇಶ

ಕರ್ನಾಟಕ ಸರ್ಕಾರವು ವಿವಿಧ ನಗರಾಭಿವೃದ್ಧಿ ಪ್ರಾಧಿಕಾರಗಳು, ನಿಗಮ ಹಾಗೂ ಮಂಡಳಿಗಳ ಅಧ್ಯಕ್ಷರ ಅವಧಿಯನ್ನು ವಿಸ್ತರಣೆ ಮಾಡಿದೆ. ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರಿಗೆ ಡಿಸಿಎಂ ಡಿಕೆ ಶಿವಕುಮಾರ್ ಅವರು ಮನವಿ ಪತ್ರ ಸಲ್ಲಿಕೆ ಮಾಡ

28 Feb 2026 7:20 pm
ಗೊರಕೆಯಿದ್ರೆ ಹೃದಯಾಘಾತ ರಿಸ್ಕ್‌ ಜಾಸ್ತಿನಾ? Dr. Shama Shetty

ಗೊರಕೆಯಿದ್ರೆ ಹೃದಯಾಘಾತ ರಿಸ್ಕ್‌ ಜಾಸ್ತಿನಾ? Dr. Shama Shetty

28 Feb 2026 7:00 pm
ಮಾಲಾಶ್ರೀ ಕುಟುಂಬದಲ್ಲಿ ಮದುವೆ ಸಂಭ್ರಮ

ಮಾಲಾಶ್ರೀ ಕುಟುಂಬದಲ್ಲಿ ಮದುವೆ ಸಂಭ್ರಮ

28 Feb 2026 6:31 pm
ಶಿವಮೊಗ್ಗ ಘಾಟ್‌ ಬಳಿ ದುರ್ಗಾಂಬ ಬಸ್‌ಗೆ ಬೆಂಕಿ; ಸುಟ್ಟು ಕರಕಲು; ಚಾಲಕನ ಸಮಯಪ್ರಜ್ಞೆಯಿಂದ 20 ಪ್ರಯಾಣಿಕರೂ ಸೇಫ್‌

ಶಿವಮೊಗ್ಗ ಘಾಟ್‌ ಸಮೀಪ ರಾಜ್ಯದ ಪ್ರತಿಷ್ಠಿತ ಸಾರಿಗೆ ಸಂಸ್ಥೆಯಾದ ದುರ್ಗಾಂಬ ಟ್ರಾವೆಲ್ಸ್‌ನ ಬಸ್‌ಗೆ ಬೆಂಕಿ ಹೊತ್ತಿಕೊಂಡಿದೆ. ಬಸ್‌ ಸುಟ್ಟು ಕರಕಲಾಗಿದ್ದು, ಎಲ್ಲಾ 20 ಪ್ರಯಾಣಿಕರು ಸುರಕ್ಷಿತರಾಗಿದ್ದಾರೆ. ಇನ್ನು ಇಂಜಿನ್‌

28 Feb 2026 6:07 pm
ವಿಜಯವಾಡ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ: ಕನಿಷ್ಠ 20 ಕಾರ್ಮಿಕರು ಸಾವು

ಕಾಕಿನಾಡ ಜಿಲ್ಲೆಯ ಸಮರ್ಲಕೋಟ ಮಂಡಲದ ವೆಟ್ಲಪಲೆಂ ಗ್ರಾಮದಲ್ಲಿರುವ ಪಟಾಕಿ ಕಾರ್ಖಾನೆಯಲ್ಲಿ ಇಂದು ಸ್ಪೋಟ ಸಂಭವಿಸಿದೆ. ಉತ್ಪಾದನಾ ಘಟಕದ ಪಕ್ಕದ ಭತ್ತದ ಗದ್ದೆಗಳಲ್ಲಿ ಕನಿಷ್ಠ 15 ಮೃತ ದೇಹಗಳು ಪತ್ತೆಯಾಗಿವೆ. ಡ್ರೋನ್ ಮೂಲಕ ಶೋಧ

28 Feb 2026 6:00 pm
ಬಹ್ರೇನ್, ಕತಾರ್, ಅಬುಧಾಬಿಯ US ನೆಲೆಗಳ ಮೇಲೆ ಇರಾನ್ ದಾಳಿ : ಜಾಗತಿಕ ವಿಮಾನಯಾನ ಸೇವೆ ಅಸ್ತವ್ಯಸ್ತ

Israel And US attack on Iran : ಇರಾನ್ ವಿರುದ್ದ ಇಸ್ರೇಲ್ ಮತ್ತು ಅಮೆರಿಕಾದ ದಾಳಿ ತೀವ್ರಗೊಳ್ಳುತ್ತಿದೆ. ಇದಕ್ಕೆ ಕೌಂಟರ್ ಕೊಡುತ್ತಿರುವ ಇರಾನ್, ಮಧ್ಯಪ್ರಾಚ್ಯ ರಾಷ್ಟ್ರಗಳ ಹಲವು ಅಮೆರಿಕಾದ ನೆಲೆಗಳ ಮೇಲೆ ದಾಳಿಯನ್ನು ನಡೆಸುತ್ತಿದೆ. ಕತಾರ್,

28 Feb 2026 5:49 pm
ಗೃಹಲಕ್ಷ್ಮಿ ಬ್ಯಾಂಕ್‌ಗೆ ಸರ್ಕಾರ ಅಸ್ತು: ನೋಂದಣಿಯಾದ್ರೆ ಮಾಸಿಕ 200 ರೂ. ಠೇವಣಿ; 30 ಸಾವಿರ - 3 ಲಕ್ಷ ರೂ. ಸಾಲ ಲಭ್ಯ

ಗೃಹಲಕ್ಷ್ಮಿ ಯೋಜನೆ ಫಲಾನುಭವಿಗಳಿಗಾಗಿ ಸರ್ಕಾರ ಬರೋಬ್ಬರಿ 3 ಲಕ್ಷ ರೂಪಾಯಿವರೆಗೆ ಸಾಲ ನೀಡುವ ಗೃಹಲಕ್ಷ್ಮಿ ವಿವಿಧೋದ್ದೇಶ ಸಹಕಾರ ಸಂಘ (ಬ್ಯಾಂಕ್‌) ಸ್ಥಾಪನೆ ಮಾಡುತ್ತಿದೆ. ಸದ್ಯ ಅಧಿಕೃತವಾಗಿ ಬ್ಯಾಂಕ್‌ಗೆ ಸಚಿವ ಸಂಪುಟ ಇದಕ್

28 Feb 2026 4:51 pm
ರಾಜ್ಯದಲ್ಲಿದ್ದಾರೆ 37.48 ಲಕ್ಷ ಮಂದಿ ವಸತಿ ರಹಿತರು: 4 ವರ್ಷಗಳಲ್ಲಿ ಸರ್ಕಾರದಿಂದ ನಿರ್ಮಾಣವಾಗಿದ್ದು 5 ಲಕ್ಷ ಮನೆಗಳು

ತಮ್ಮದೇ ಆದ ಸೂರೊಂದನ್ನು ಹೊಂದುವುದು ಎಲ್ಲರ ಆಸೆ. ಆದರೆ ರಾಜ್ಯದಲ್ಲಿ 37.48 ಲಕ್ಷ ಜನರಿಗೆ ಸ್ವಂತದೊಂದು ಸೂರು ಇಲ್ಲ ಹಾಗೂ ನಿವೇಶನವೂ ಇಲ್ಲವಾಗಿದೆ. ಮನೆ ಇಲ್ಲದವರಿಗೆ ಮನೆ ನೀಡಲು ರಾಜ್ಯ ಸರ್ಕಾರದಲ್ಲಿ ಹಲವು ಯೋಜನೆಗಳು ಇವೆ. ಆದರೆ

28 Feb 2026 4:41 pm
ಮಾರ್ಚ್‌ 2026 ಬ್ಯಾಂಕ್ ರಜೆಗಳು: ಯುಗಾದಿ ಸೇರಿ 5 ಹಬ್ಬ, 10 ದಿನ ಸೇವೆ ಬಂದ್! 2 ಬಾರಿ ಸರಣಿ ರಜೆಗೆ ಅವಕಾಶ

ಕರ್ನಾಟಕದಲ್ಲಿ ಮಾರ್ಚ್‌ನಲ್ಲಿ ವಾತಾಂತ್ಯ ಸೇರಿ 10 ದಿನ ಬ್ಯಾಂಕ್‌ ರಜೆ ಇದೆ. ಯುಗಾದಿ, ರಂಜಾನ್, ಹೋಳಿ, ರಾಮನವಮಿ, ಮಾಹಾವೀರ ಜಯಂತಿ ಹಬ್ಬಗಳಿವೆ. ಇನ್ನು 2 ಬಾರಿ ಸರಣಿ ರಜೆಗೆ ಅವಕಾಶ ಇದೆ. ಇನ್ನೂ ಹೋಳಿಗೆ ಸರ್ಕಾರಿ ವಲಯ ರಜೆ ನೀಡಿಲ್ಲ

28 Feb 2026 4:01 pm
ನಾಯಕತ್ವ ಗೊಂದಲದ ನಡುವೆಯೂ 17 ನೇ ದಾಖಲೆ ಬಜೆಟ್ ಗೆ ಸಿದ್ದರಾಮಯ್ಯ ಅಂತಿಮ ಟಚ್: ಈ ಬಾರಿ ಏನು ವಿಶೇಷತೆ?

ಮಾರ್ಚ್ 6 ರಂದು ಸಿಎಂ ಸಿದ್ದರಾಮಯ್ಯ ಅವರು 17 ನೇ ಬಜೆಟ್ ಮಂಡನೆ ಮಾಡಲಿದ್ದಾರೆ. ಈ ಬಾರಿಯ ಬಜೆಟ್ ಮತ್ತೊಂದು ದಾಖಲೆ ಬಜೆಟ್ ಮಂಡನೆ ಮಾಡಲಿದ್ದಾರೆ. ಈ ನಿಟ್ಟಿನಲ್ಲಿ ಅಂತಿಮ ಹಂತದ ಸಿದ್ದತೆಗಳು ನಡೆಯುತ್ತಿವೆ. ವಿವಿಧ ಇಲಾಖೆಗಳ ಸಚಿವ

28 Feb 2026 3:55 pm
ಶಸ್ತ್ರ, ಅಸ್ತ್ರಗಳು ಇಲ್ಲದಿರುವಾಗ ಶಸ್ತ್ರ ತ್ಯಾಗದ ಮಾತೇಕೆ, ಹಣೆಯಲ್ಲಿ ಬರೆದಿದ್ದರೆ ಅಣ್ಣ ಸಿಎಂ ಆಗುತ್ತಾರೆ: ಡಿಕೆ ಸುರೇಶ್

ಭೋಜನಕೂಟ ಸೇರಿದ ಶಾಸಕರು ನಾಯಕತ್ವದ ವಿಚಾರದಲ್ಲಿ ಸ್ಪಷ್ಟನೆ ಕೇಳಿದ್ದಾರೆ ಎಂದಾಗ, ನಾನು ಊರಲ್ಲಿ ಇರಲಿಲ್ಲ. ನನಗೆ ಈ ಬಗ್ಗೆ ಮಾಹಿತಿ ಇಲ್ಲ. ಅವರು ಯಾವ ತೀರ್ಮಾನ ಕೈಗೊಂಡಿದ್ದಾರೆ, ಯಾವ ಹೇಳಿಕೆ ಕೊಟ್ಟಿದ್ದಾರೆ ಎಂಬುದೂ ಗೊತ್ತಿಲ

28 Feb 2026 3:35 pm
ಮಾ. 3 ಚಂದ್ರಗ್ರಹಣ: ದೇಗುಲಗಳ ದರ್ಶನ ಸಮಯದಲ್ಲಿ ವ್ಯತ್ಯಾಸ, ಕುಕ್ಕೆ, ಧರ್ಮಸ್ಥಳದಲ್ಲಿ ಹೀಗಿರಲಿದೆ

ಮಾರ್ಚ್ 3 ರಂದು ಅಪರಾಹ್ನ ಚಂದ್ರಗ್ರಹಣ ಸಂಭವಿಸಲಿದೆ. ತಿರುಪತಿ ತಿರುಮಲ, ಶ್ರೀಶೈಲ, ಕಣಿಪಾಕಂ, ಕುಕ್ಕೆ ಸುಬ್ರಹ್ಮಣ್ಯ, ಧರ್ಮಸ್ಥಳ, ಸೇರಿದಂತೆ ನಾಡಿನ ಪ್ರಮುಖ ದೇಗುಲಗಳ ದರ್ಶನ ಸಮಯ ಹಾಗೂ ಸೇವೆಯಲ್ಲಿ ವ್ಯತ್ಯಾಸವಾಗಲಿದೆ. ಸಮಯದ

28 Feb 2026 3:33 pm
ಮೈಸೂರು ರೇಷ್ಮೆ ಕಾರ್ಖಾನೆಗೆ ಆಪತ್ತು : ತಿ. ನರಸೀಪುರದ ಕೆಎಸ್‌ಐಸಿ ಆವರಣದಲ್ಲಿ ಸ್ಟೇಡಿಯಂಗೆ ಜಾಗ, ರಾಜಕೀಯ ಸ್ವರೂಪ ಪಡೆದ ಜಾಗ ವಿವಾದ!

ಮೈಸೂರು ಸಿಲ್ಕ್ ನೂಲು ತಯಾರಿಕಾ ಘಟಕದ ಜಾಗ ಕೊಟ್ಟು ಆ ಜಾಗದಲ್ಲಿ ಕ್ರೀಡಾಂಗಣ ನಿರ್ಮಾಣಕ್ಕೆ ಹೊರಟಿರುವ ರಾಜ್ಯ ಸರ್ಕಾರದ ನಿರ್ಧಾರವನ್ನು ನೌಕರರು ವಿರೋಧೀಸಿದ್ದಾರೆ. ಬೃಹತ್ ಪ್ರತಿಭಟನೆ ನಡೆಸುತ್ತಿದ್ದಾರೆ. ಇದರೀಂದ ಯೋಜನೆಗೆ

28 Feb 2026 3:04 pm
Ranji Trophy : ಸೋತ ಕರ್ನಾಟಕ - ಮೊದಲ ಬಾರಿಗೆ ಫೈನಲ್ ಬಂದು ಚಾಂಪಿಯನ್ ಆದ ಜಮ್ಮು ಕಾಶ್ಮೀರ

Ranji Trophy Final : ದೇಶೀಯ ಕ್ರಿಕೆಟಿನ ಪ್ರತಿಷ್ಠಿತ ರಣಜಿ ಪ್ರಶಸ್ತಿಯನ್ನು ಜಮ್ಮು ಕಾಶ್ಮೀರ ಗೆದ್ದುಕೊಂಡಿದೆ. ಹುಬ್ಬಳ್ಳಿಯಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಮೊದಲ ಇನ್ನಿಂಗ್ಸ್ ಮುನ್ನಡೆಯ ಆಧಾರದ ಮೇಲೆ, ಕರ್ನಾಟಕವನ್ನು ಹಿಂದಿಕ್ಕಿ, ಮ

28 Feb 2026 2:45 pm
ಯೋಧನ ಅಂತಿಮ ಸಂಸ್ಕಾರಕ್ಕೆ ಬಂದವರಿಗೆ ಅಸ್ಪೃಶ್ಯತೆಯ ಅವಮಾನ: ಬಾಗಲಕೋಟೆಯ ಅಂಗಡಿ-ಹೋಟೆಲ್ ಬಂದ್, ಕ್ಯಾಶ್ ತೆಗೆದುಕೊಳ್ಳಲು ನಕಾರ!

ಸೈನಿಕ ದೇಶಕ್ಕಾಗಿ ತನ್ನ ಪ್ರಾಣವನ್ನೇ ಪಣಕ್ಕಿಟ್ಟು ಹೋರಾಡುವವನು. 20 ವರ್ಷಗಳ ಕಾಲ ಕುಟುಂಬದಿಂದ ದೂರ ಇದ್ದು, ದೇಶ ಕಾಯ್ದಿದ್ದ ಭಾರತಾಂಬೆಯ ಮಗನಿಗೆ ಕಡೆಗಾಲದಲ್ಲೂ ಗೌರವ ಸಿಗದಿರುವ ದುರಂತ ಕತೆ ಇದು, ಆತನ ಅಂತಿಮ ಸಂಸ್ಕಾರಕ್ಕಾಗಿ

28 Feb 2026 2:33 pm
ಇರಾನ್ ರಾಜಧಾನಿ ಟೆಹರಾನ್ ಮೇಲೆ ಇಸ್ರೇಲ್ ಕ್ಷಿಪಣಿ ದಾಳಿ ; ನಗರದಲ್ಲಿ ಸರಣಿ ಸ್ಪೋಟಗಳು

ಇರಾನ್ ರಾಜಧಾನಿ ಟೆಹರಾನ್ ಮೇಲೆ ಇಸ್ರೇಲ್ ಕ್ಷಿಪಣಿ ದಾಳಿ ನಡೆಸಿ ಸಂಘರ್ಷ ಹುಟ್ಟು ಹಾಕಿದೆ. ಇರಾನ್‌ನ ಸರ್ವೋಚ್ಚ ನಾಯಕ ಮತ್ತು ಅಧ್ಯಕ್ಷರ ಭವನಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದೆ. ಟೆಹರಾನ್ ನಗರದಲ್ಲಿ ಸರಣಿ ಸ್ಫೋಟಗಳು

28 Feb 2026 1:59 pm
ಮೋದಿಗೆ 10ಕೋಟಿ ಫಾಲೋವರ್ಸ್- What is the Use ಎಂದ ಪ್ರಕಾಶ್ ರಾಜ್ : ಬರ್ನಲ್ ಬೇಕಾ ಎಂದ ಅಣ್ಣಾಮಲೈ

Annamalai Vs Prakash Raj : ಇತ್ತೀಚೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ವಿಶೇಷ ಸಾಧನೆಯನ್ನು ಮಾಡಿದ್ದರು. ಇನ್ಸ್ಟಾಗ್ರಾಂನಲ್ಲಿ ನೂರು ಮಿಲಿಯನ್ ಫಾಲೋವರ್ಸ್ ಅನ್ನು ಹೊಂದಿರುವ ವಿಶ್ವದ ಮೊದಲ ನಾಯಕರಾಗಿ ಹೊರಹೊಮ್ಮಿದ್ದರು. ಇದನ್ನು, ಬಿಜೆಪಿ

28 Feb 2026 1:09 pm
ಕ್ಷೇತ್ರ ಪುನರ್‌ ವಿಂಗಡಣೆ ನಡೆಯುವ ಸಾಧ್ಯತೆ ; ಹೊಸನಗರ ಕ್ಷೇತ್ರ ಹೋರಾಟಗಾರರಿಗೆ ಆಶಾಕಿರಣ

ಹೊಸನಗರ ವಿಧಾನಸಭಾ ಕ್ಷೇತ್ರ ಮರುಸ್ಥಾಪನೆಗೆ ಆಗ್ರಹಿಸಿ ಸರಕಾರದ ಗಮನ ಸೆಳೆಯಲು ಏಪ್ರಿಲ್‌ 5 ಮತ್ತು 6 ರಂದು ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಕಲಗೋಡು ರತ್ನಾಕರ ತಿಳಿಸಿದ್ದಾರೆ. ಹೊಸನ

28 Feb 2026 1:03 pm
ಕಾಂಗ್ರೆಸ್‌ ನಲ್ಲಿ ಪದೇ ಪದೇ ಮುನ್ನೆಲೆಗೆ ಬರುತ್ತಿದೆ ದಲಿತ ನಾಯಕತ್ವ ಚರ್ಚೆ: ಉದ್ದೇಶ ಏನು, ಯಾರಿಗೆ ಲಾಭ?

ರಾಜ್ಯದಲ್ಲಿ ಮತ್ತೆ ಮತ್ತೆ ದಲಿತ ಸಿಎಂ ಚರ್ಚೆ ಮುನ್ನೆಲೆಗೆ ಬರುತ್ತಿದೆ. ಯಾವಾಗ ನಾಯಕತ್ವ ಬದಲಾವಣೆ ಚರ್ಚೆ ಆರಂಭಗೊಳ್ಳುತ್ತೋ ಅದೇ ಸಂದರ್ಭದಲ್ಲಿ ದಲಿತ ಸಿಎಂ ಚರ್ಚೆಯೂ ಶುರುವಾಗುತ್ತದೆ. ದಲಿತ ಸಿಎಂ ರೇಸ್ ನಲ್ಲಿ ಹಲವು ಜನರು

28 Feb 2026 12:45 pm
ಗೆದ್ದರಷ್ಟೇ ಸಾಲದು, ಪವಾಡವೇ ನಡೆಯಬೇಕು : ಪಾಕಿಸ್ತಾನದ ಸೆಮಿಫೈನಲ್ ಹಾದಿಗೆ ’ಖುದ್ರತ್ ಕಾ ನಿಜಾಮ್’ಸಾಥ್

Pak Semi Final entry calculation : ನ್ಯೂಜಿಲ್ಯಾಂಡ್ ವಿರುದ್ದ ಇಂಗ್ಲೆಂಡ್ ಗೆದ್ದ ನಂತರ, ಪಾಕಿಸ್ತಾನದ ಸೆಮಿಫೈನಲ್ ಆಸೆ ಇನ್ನೂ ಜೀವಂತವಾಗಿದೆ. ಶನಿವಾರ ನಡೆಯುವ ಶ್ರೀಲಂಕಾ ವಿರುದ್ದದ ಪಂದ್ಯ ಪಾಕಿಸ್ತಾನಕ್ಕೆ ನಿರ್ಣಾಯಕವಾಗಲಿದೆ. ಶ್ರೀಲಂಕಾ ವಿರ

28 Feb 2026 12:12 pm
ಪಾಕಿಸ್ತಾನ - ಅಘ್ಫಾನಿಸ್ತಾನ ಯುದ್ಧದ ನಡುವೆ ಪಾಕ್ ನಾಯಕತ್ವ ಹೊಗಳಿದ ಟ್ರಂಪ್! ಮಧ್ಯಪ್ರವೇಶದ ಬಗ್ಗೆ ಏನಂದ್ರು

ಪಾಕಿಸ್ತಾನ ಹಾಗೂ ಅಘ್ಫಾನಿಸ್ತಾನದ ನಡುವಿನ ಯುದ್ಧದ ಸಂದರ್ಭದಲ್ಲೇ ಪಾಕಿಸ್ತಾನದ ನಾಯಕತ್ವವನ್ನು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೊಗಳಿದ್ದಾರೆ. ಈ ಮೂಲಕ ಪರೋಕ್ಷವಾಗಿ ಅಮೆರಿಕಾ ಪಾಕಿಸ್ತಾನದ ಜೊತೆಗೆ ನಿಲ್ಲಲಿದೆ ಎಂ

28 Feb 2026 11:25 am
ರಾಜ್ಯ ಬಿಜೆಪಿಗೆ ಗೌಡರ ಪವರ್‌ಫುಲ್ ಸಂದೇಶ: 'HDK ಸಿಎಂ ಆಗುವುದು ಅಮಿತ್ ಶಾ ಕೈಯಲ್ಲಿದೆ’ ಎಂದಿದ್ದರ ಹಿಂದಿನ ಒಳಗುಟ್ಟೇನು?

Who Is Next CM In BJP - JDS Alliance : ನನ್ನ ಮಗ ಮುಖ್ಯಮಂತ್ರಿ ಆಗಲು ಸಂಖ್ಯಾಬಲ ಬೇಕಲ್ಲವೇ? ಅದೇನಿದ್ದರೂ, ಎಲ್ಲವೂ ಮೈತ್ರಿಕೂಟದ ತೀರ್ಮಾನ ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ್ರು, ಕುಮಾರಸ್ವಾಮಿ ಮುಂದಿನ ಮುಖ್ಯಮಂತ್ರಿ ಆಯ್ಕೆಯ ವಿಚಾರದಲ್ಲಿ

28 Feb 2026 11:22 am
ದಾಂಪತ್ಯ ಜೀವನಕ್ಕೆ ಕಾಲಿಟ್ಟ ಭರತನಾಟ್ಯ ಕಲಾವಿದೆ ಶ್ರೇಯಾ ಬಾಲಾಜಿ - ಅನಿರುದ್ಧ್ ಶಾಸ್ತ್ರಿ

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಭರತನಾಟ್ಯ ಕಲಾವಿದೆ ಶ್ರೇಯಾ ಬಾಲಾಜಿ - ಅನಿರುದ್ಧ್ ಶಾಸ್ತ್ರಿ

28 Feb 2026 10:28 am
ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಸಿದ್ದರಾಮಯ್ಯ ಶುಭ ಹಾರೈಕೆ: ಆತ್ಮವಿಶ್ವಾಸದಿಂದ ಪರೀಕ್ಷೆ ಎದುರಿಸಲು ಕರೆ

ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಶನಿವಾರದಿಂದ ಪರೀಕ್ಷೆ ಆರಂಭಗೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಭ ಹಾರೈಕೆ ಮಾಡಿದ್ದಾರೆ. ವಿದ್ಯಾ

28 Feb 2026 9:55 am
ಬೆಂಗಳೂರಿಗೆ ಅಪಾಯಕಾರಿಯಾದ ಹೊಗೆ ಸೂಸುವ ವಾಹನಗಳು: 3 ವರ್ಷಗಳಲ್ಲಿ ₹27.13 ಕೋಟಿ ದಂಡ ವಸೂಲಿ

ಬೆಂಗಳೂರಿಲ್ಲಿ ಹೊಗೆ ಸೂಸುವ ವಾಹನಗಳಿಂದ ವಾಯು ಮಾಲಿನ್ಯ ತೀವ್ರಗೊಂಡಿದೆ. ನಗರಕ್ಕೆ ಹೊಗೆ ಸೂಸುವ ವಾಹನಗಳು ಅಪಾಯಕಾರಿಯಾಗಿ ಪರಿಣಮಿಸಿದೆ. ಹಳೆಯ ಮತ್ತು ಹೆಚ್ಚು ಮಾಲಿನ್ಯ ಉಂಟು ಮಾಡುವ ವಾಹನಗಳ ನಿಯಂತ್ರಣಕ್ಕೆ ಸಾರಿಗೆ ಇಲಾಖೆ

28 Feb 2026 8:56 am
ಸದ್ದಿಲ್ಲದೆ ನಿಶ್ಚಿತಾರ್ಥ ಮಾಡಿಕೊಂಡ ರಾಧಾ ಭಗವತಿ - ರಾನವ್ ಗೌಡ

ಸದ್ದಿಲ್ಲದೆ ನಿಶ್ಚಿತಾರ್ಥ ಮಾಡಿಕೊಂಡ ರಾಧಾ ಭಗವತಿ - ರಾನವ್ ಗೌಡ

28 Feb 2026 8:52 am
ಗದಗದ ತಿಮ್ಮಾಪುರದಲ್ಲಿ ದೇವಿ ಯಲ್ಲಮ್ಮನಿಗೂ ಗೃಹಲಕ್ಷ್ಮೀ ಹಣ ! ಗ್ರಾಮದ 850 ಮಹಿಳೆಯರಿಂದ ದೇಣಿಗೆ

ಮಹಿಳೆಯರ ಸಬಲೀಕರಣಕ್ಕಾಗಿ ಸರಕಾರ ಆರಂಭಿಸಿರುವ ಯೋಜನೆ ಗೃಹಲಕ್ಷ್ಮೀ, ಮನೆಮನೆಯನ್ನು ಬೆಳಗುತ್ತಿರುವ, ಮಹಿಳೆಯರಿಗೆ ಉದ್ಯಮಿಗಳಾಗಲು ಸಹಕರಿಸುತ್ತಿರುವ ಈ ಯೋಜನೆ ಈಗ ಊರಿನ ದೇವಸ್ಥಾನ ನಿರ್ಮಾಣಕ್ಕೂ ಸಹಕಾರಿಯಾಗುತ್ತಿದೆ.

28 Feb 2026 6:35 am
ಪ್ರವೀಣ್‌ ನೆಟ್ಟಾರ್‌ ಹತ್ಯೆ ಪ್ರಕರಣ ಪರಿಣಾಮ: ಪುತ್ತೂರಲ್ಲಿ ಸೆಂಟ್ರಲ್‌ ಇಂಟಲಿಜೆನ್ಸ್‌ ಕಚೇರಿ

ಪುತ್ತೂರು: ಬಿಜೆಪಿ ಯುವ ನಾಯಕ ಪ್ರವೀಣ್‌ ನೆಟ್ಟಾರ್‌ ಕೊಲೆ ಪ್ರಕರಣವೂ ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತೀಯ ಸಂಘಟನೆಗಳ ಚಟುವಟಿಕೆ ಬೇರೂರುತ್ತಿರುವ ಹಿನ್ನೆಲೆಯಲ್ಲಿ ದೀರ್ಘಕಾಲಿಕ ಕ್ರಮಗಳತ್ತ ಚಿತ್ತ ಹರಿಸಿರ

28 Feb 2026 5:38 am
ಆರು ವಿಷಯದಲ್ಲಿ ಸರಾಸರಿ 33 ಅಂಕ ಪಡೆದರೂ ಪಾಸ್‌ ! ದ್ವಿತೀಯ ಪಿಯುಸಿ ಪರೀಕ್ಷೆಗೆ ಉಡುಪಿ ಜಿಲ್ಲೆಯಲ್ಲಿ 29 ಕೇಂದ್ರಗಳಲ್ಲಿ ತಯಾರಿ

ಉಡುಪಿ ಜಿಲ್ಲೆಯು ಪಿಯುಸಿ ಫಲಿತಾಂಶದಲ್ಲಿ ಗರಿಷ್ಠ ಉತ್ತೀರ್ಣರಾದವರ ಜಿಲ್ಲೆಗಳಲ್ಲಿ ಪ್ರಥಮ ಸ್ಥಾನದಲ್ಲಿದ್ದು, ಈ ಬಾರಿಯೂ ಇದೇ ಸ್ಥಾನ ಉಳಿಸಿಕೊಳ್ಳಲು ಹರಸಾಹಸ ಪಡುತ್ತಿದೆ.

28 Feb 2026 5:22 am
Diabetes and Bp :ಬಿಪಿ ಹಾಗೂ ಶುಗರ್‌ ಎರಡೂ ಇದ್ರೆ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ? Dr Shankar

Diabetes and Bp :ಬಿಪಿ ಹಾಗೂ ಶುಗರ್‌ ಎರಡೂ ಇದ್ರೆ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ? Dr Shankar

27 Feb 2026 6:30 pm
ನಟಿ ತನಿಷಾ ಕುಪ್ಪಂಡ ಜೊತೆ ಬುಡಕಟ್ಟು ಜನರ ಸಂಪ್ರದಾಯ ಕುಣಿತ ಹಾಕಿದ ರಮೋಲಾ

ನಟಿ ತನಿಷಾ ಕುಪ್ಪಂಡ ಜೊತೆ ಬುಡಕಟ್ಟು ಜನರ ಸಂಪ್ರದಾಯ ಕುಣಿತ ಹಾಕಿದ ರಮೋಲಾ

27 Feb 2026 2:45 pm
ʻಕರ್ಣʼ ಧಾರಾವಾಹಿ ನಟಿ ಭವ್ಯಾ ಗೌಡ ಬರ್ತ್‌ಡೇ ಸೆಲೆಬ್ರೇಷನ್‌ ಬಲು ಜೋರು

ʻಕರ್ಣʼ ಧಾರಾವಾಹಿ ನಟಿ ಭವ್ಯಾ ಗೌಡ ಬರ್ತ್‌ಡೇ ಸೆಲೆಬ್ರೇಷನ್‌ ಬಲು ಜೋರು

27 Feb 2026 11:36 am
ನವಜೋಡಿಯ ಅದ್ದೂರಿ ಫೋಟೋಗಳಿವು!

ನವಜೋಡಿಯ ಅದ್ದೂರಿ ಫೋಟೋಗಳಿವು!

26 Feb 2026 7:25 pm
Period myths and facts: ಋತುಚಕ್ರದ ಬಗ್ಗೆ ಇರುವ ಸತ್ಯ ಹಾಗೂ ಸುಳ್ಳುಗಳು| Dr Sahana

Period myths and facts: ಋತುಚಕ್ರದ ಬಗ್ಗೆ ಇರುವ ಸತ್ಯ ಹಾಗೂ ಸುಳ್ಳುಗಳು| Dr Sahana

26 Feb 2026 6:45 pm
ಶುರುವಾಯ್ತು ನಟಿ ಮಾಲಾಶ್ರೀ ಅಕ್ಕನ ಮಗಳ ಮದುವೆ ಸಂಭ್ರಮ

ಶುರುವಾಯ್ತು ನಟಿ ಮಾಲಾಶ್ರೀ ಅಕ್ಕನ ಮಗಳ ಮದುವೆ ಸಂಭ್ರಮ

26 Feb 2026 5:33 pm
ಶಿವಣ್ಣ, ಸುದೀಪ್‌ ಸೇರಿ 11 ಮಂದಿಗೆ ಆಮಂತ್ರಣ

ಶಿವಣ್ಣ, ಸುದೀಪ್‌ ಸೇರಿ 11 ಮಂದಿಗೆ ಆಮಂತ್ರಣ

26 Feb 2026 12:21 pm
ರಶ್ಮಿಕಾ-ವಿಜಯ್‌ ಹಳದಿ ಶಾಸ್ತ್ರದಲ್ಲಿ ಆಶಿಕಾ ರಂಗನಾಥ್

ರಶ್ಮಿಕಾ-ವಿಜಯ್‌ ಹಳದಿ ಶಾಸ್ತ್ರದಲ್ಲಿ ಆಶಿಕಾ ರಂಗನಾಥ್

25 Feb 2026 7:00 pm
constipation:ಹೆಚ್ಚು ಮಾಂಸಾಹಾರ ತಿಂದ್ರೆ ಮಲಬದ್ಧತೆಯಾಗುತ್ತಾ? ಹೊಟ್ಟೆ ಕ್ಲೀನ್‌ ಮಾಡೋದೇಗೆ? Dr Praveen Kumar

constipation:ಹೆಚ್ಚು ಮಾಂಸಾಹಾರ ತಿಂದ್ರೆ ಮಲಬದ್ಧತೆಯಾಗುತ್ತಾ? ಹೊಟ್ಟೆ ಕ್ಲೀನ್‌ ಮಾಡೋದೇಗೆ? Dr Praveen Kumar

25 Feb 2026 6:45 pm
ವೈರಲ್‌ ವಿಡಿಯೋ ಬಗ್ಗೆ ಸತ್ಯ ಬಿಚ್ಚಿಟ್ಟ ʻಗಿಚ್ಚಿ ಗಿಲಿಗಿಲಿʼ ವಿನೋದ್‌ ಗೊಬ್ಬರಗಾಲ!

ವೈರಲ್‌ ವಿಡಿಯೋ ಬಗ್ಗೆ ಸತ್ಯ ಬಿಚ್ಚಿಟ್ಟ ʻಗಿಚ್ಚಿ ಗಿಲಿಗಿಲಿʼ ವಿನೋದ್‌ ಗೊಬ್ಬರಗಾಲ!

25 Feb 2026 5:38 pm
ಸ್ವಿಟ್ಜರ್ಲ್ಯಾಂಡ್, ಲಂಡನ್‌, ಇಟಲಿ ಮುಗೀತು! ಈಗ ವಿಯೆಟ್ನಾಂ!

ಸ್ವಿಟ್ಜರ್ಲ್ಯಾಂಡ್, ಲಂಡನ್‌, ಇಟಲಿ ಮುಗೀತು! ಈಗ ವಿಯೆಟ್ನಾಂ!

25 Feb 2026 3:10 pm
ರಶ್ಮಿಕಾ ಮಂದಣ್ಣ - ವಿಜಯ್ ದೇವರಕೊಂಡ ರಾಯಲ್ ಕಮ್ ಮಾಡರ್ನ್ ವೆಡ್ಡಿಂಗ್

ರಶ್ಮಿಕಾ ಮಂದಣ್ಣ - ವಿಜಯ್ ದೇವರಕೊಂಡ ರಾಯಲ್ ಕಮ್ ಮಾಡರ್ನ್ ವೆಡ್ಡಿಂಗ್

25 Feb 2026 9:50 am
ʻಗಿಚ್ಚಿ ಗಿಲಿಗಿಲಿʼ ಜೂನಿಯರ್ಸ್‌ ಆತ್ಮಿ ಗೌಡ ಏನ್‌ ಸಖತ್ತಾಗಿ ಸಂದರ್ಶನ ಮಾಡ್ತಾಳೆ ನೋಡಿ!

ʻಗಿಚ್ಚಿ ಗಿಲಿಗಿಲಿʼ ಜೂನಿಯರ್ಸ್‌ ಆತ್ಮಿ ಗೌಡ ಏನ್‌ ಸಖತ್ತಾಗಿ ಸಂದರ್ಶನ ಮಾಡ್ತಾಳೆ ನೋಡಿ!

24 Feb 2026 7:29 pm
ತುಕಾಲಿ ಸಂತೋಷ್‌ ಬಗ್ಗೆ ಜೂನಿಯರ್‌ ಏಕಾಂತ್‌ ಹೀಗನ್ನೋದಾ?

ತುಕಾಲಿ ಸಂತೋಷ್‌ ಬಗ್ಗೆ ಜೂನಿಯರ್‌ ಏಕಾಂತ್‌ ಹೀಗನ್ನೋದಾ?

24 Feb 2026 7:22 pm
ಅಕ್ಷಯ್‌ ಮಾತಿಗೆ ʻಗಿಚ್ಚಿ ಗಿಲಿಗಿಲಿʼ ವಾಣಿ ಫುಲ್‌ ಸುಸ್ತು!

ಅಕ್ಷಯ್‌ ಮಾತಿಗೆ ʻಗಿಚ್ಚಿ ಗಿಲಿಗಿಲಿʼ ವಾಣಿ ಫುಲ್‌ ಸುಸ್ತು!

24 Feb 2026 7:17 pm
ಕಿಡ್ನಿ ಸಮಸ್ಯೆಯಿದ್ರೆ ಯಾವ ಆಹಾರ ತಿನ್ನಬಾರದು? ನೀರು ಎಷ್ಟು ಕುಡಿಯಬೇಕು? Dr Anoop Gowda

ಕಿಡ್ನಿ ಸಮಸ್ಯೆಯಿದ್ರೆ ಯಾವ ಆಹಾರ ತಿನ್ನಬಾರದು? ನೀರು ಎಷ್ಟು ಕುಡಿಯಬೇಕು? Dr Anoop Gowda

24 Feb 2026 6:45 pm
ಕರಾವಳಿಯ ದೇವಸ್ಥಾನಗಳಿಗೆ ಉಪ್ಪಿ ಫ್ಯಾಮಿಲಿ ಭೇಟಿ

ಕರಾವಳಿಯ ದೇವಸ್ಥಾನಗಳಿಗೆ ಉಪ್ಪಿ ಫ್ಯಾಮಿಲಿ ಭೇಟಿ

24 Feb 2026 5:31 pm
ದೀಪಿಕಾ ದಾಸ್‌ 30ನೇ ಹುಟ್ಟುಹಬ್ಬವನ್ನ ಗ್ರ್ಯಾಂಡ್ ಆಗಿ ಆಚರಿಸಿದ ಪತಿ ದೀಪಕ್ ಗೌಡ

ದೀಪಿಕಾ ದಾಸ್‌ 30ನೇ ಹುಟ್ಟುಹಬ್ಬವನ್ನ ಗ್ರ್ಯಾಂಡ್ ಆಗಿ ಆಚರಿಸಿದ ಪತಿ ದೀಪಕ್ ಗೌಡ

24 Feb 2026 4:37 pm
ಅಕುಲ್‌ ಬಾಲಾಜಿ ಅವರ ಕುರಿತು ಇಂಟ್ರಸ್ಟಿಂಗ್‌ ವಿಚಾರಗಳು ಇಲ್ಲಿವೆ

ಅಕುಲ್‌ ಬಾಲಾಜಿ ಅವರ ಕುರಿತು ಇಂಟ್ರಸ್ಟಿಂಗ್‌ ವಿಚಾರಗಳು ಇಲ್ಲಿವೆ

24 Feb 2026 4:32 pm
ನಟ ದುಷ್ಯಂತ್-ರಚನಾ ಮೆಹಂದಿ ಸಂಭ್ರಮ

ನಟ ದುಷ್ಯಂತ್-ರಚನಾ ಮೆಹಂದಿ ಸಂಭ್ರಮ

24 Feb 2026 12:13 pm
ಮದುವೆ ನಂತರ ಬದಲಾದ ದೀಪಿಕಾ ದಾಸ್‌ 30ರ ಗುಟ್ಟು ಬಿಟ್ಟುಕೊಟ್ಟರು!

ಮದುವೆ ನಂತರ ಬದಲಾದ ದೀಪಿಕಾ ದಾಸ್‌ 30ರ ಗುಟ್ಟು ಬಿಟ್ಟುಕೊಟ್ಟರು!

23 Feb 2026 10:13 pm
ದಿನಕ್ಕೆ ಲಕ್ಷ ಲಕ್ಷ ಬಾಡಿಗೆ, ಕೋಟಿ ಕೋಟಿ ಖರ್ಚು! ರಶ್ಮಿಕಾ ಮಂದಣ್ಣ - ವಿಜಯ್‌ ದೇವರಕೊಂಡ ಮದುವೆ ನಡಿತಿರೋದು ಎಲ್ಲಿ?

ದಿನಕ್ಕೆ ಲಕ್ಷ ಲಕ್ಷ ಬಾಡಿಗೆ, ಕೋಟಿ ಕೋಟಿ ಖರ್ಚು! ರಶ್ಮಿಕಾ ಮಂದಣ್ಣ - ವಿಜಯ್‌ ದೇವರಕೊಂಡ ಮದುವೆ ನಡಿತಿರೋದು ಎಲ್ಲಿ?

23 Feb 2026 7:43 pm