SENSEX
NIFTY
GOLD
USD/INR

Weather

20    C
...
ಇದಕ್ಕಿಂತ ಸ್ಪಷ್ಟವಾಗಿ ಹೇಳಲು ಬರಲ್ಲ; ಭಾರತದಿಂದ ಪಾಕಿಸ್ತಾನ ಪರಮಾಣು ಸೌಲಭ್ಯಕ್ಕೆ ಧಕ್ಕೆ ನಿಜ ಎಂದ ಟಾಮ್‌ ಕೂಪರ್‌!

ಶಂಖದಿಂದ ಬಂದರೆನೇ ತೀರ್ಥ ಎನ್ನುವ ಹಾಗೆ, ಪಾಕಿಸ್ತಾನಕ್ಕೆ ಪಶ್ಚಿಮದಿಂದ ಬರುವ ಆದೇಶಗಳು, ವರದಿಗಳೇ ವೇದವಾಕ್ಯ. ಆಪರೇಷನ್‌ ಸಿಂಧೂರ ಸೇನಾ ಕಾರ್ಯಾಚರಣೆ ಸಮಯದಲ್ಲಿ ಭಾರತವು ಕಿರಾನಾ ಹಿಲ್ಸ್‌ ಪರಮಾಣು ಸೌಲಭ್ಯಕ್ಕೆ ಧಕ್ಕೆ ತಂದಿ

18 Feb 2026 10:19 am
ಫೈರ್‌ ಮೆನ್‌ ಹುದ್ದೆಯನ್ನು ಫೈರ್‌ ಫೈಟರ್‌ ಎಂದು ಬದಲಿಸಿದ ಅಗ್ನಿಶಾಮಕ ಇಲಾಖೆ: ಮಹಿಳೆಯರಿಗೆ ಸಿಗಲಿದ್ಯಾ ಅವಕಾಶ?

ರಾಜ್ಯದಲ್ಲಿ ಅಗ್ನಿಶಾಮಕ ಇಲಾಖೆ ಆರಂಭವಾಗಿ ಸುಮಾರು 8 ದಶಕಗಳು ಕಳೆದಿದ್ದರೂ ರಾಜ್ಯದಲ್ಲಿ ಒಬ್ಬ ಮಹಿಳಾ ಫೈರ್‌ ಫೈಟರ್‌ ಸಹ ನೇಮಕವಾಗಿರಲಿಲ್ಲ. ಇದೀಗ ಈ ಪರಿಸ್ಥಿತಿ ಬದಲಾಗುವ ಸಮಯ ಬಂದಿದ್ದು, ಕೇಂದ್ರ ಸರ್ಕಾರದ ಸೂಚನೆಯಂತೆ ಅಗ್

18 Feb 2026 9:59 am
Explained: ಸಿಂಧೂ ಬಳಿಕ ಪಾಕಿಸ್ತಾನಕ್ಕೆ ರಾವಿ ನದಿಯ ಹೆಚ್ಚುವರಿ ನೀರಿನ ಹರಿವು ನಿಲ್ಲಿಸಲು ಭಾರತ ಸಜ್ಜು; ನಿಲ್ಲದು ಜಲಯುದ್ಧ!

ಪಹಲ್ಗಾಮ್‌ ಭಯೋತ್ಪಾದಕ ದಾಳಿ ಯೋಜನೆ ರೂಪಿಸಿ ಸಂಕಷ್ಟಕ್ಕೆ ಸಿಲುಕಿರುವ ಪಾಕಿಸ್ತಾನ, ಭಾರತ ನೀಡುತ್ತಿರುವ ವಾಟರ್‌ ಶಾಕ್‌ಗೆ ಅಕ್ಷರಶಃ ಬೆಚ್ಚಿಬಿದ್ದಿದೆ. ಈಗಾಗಲೇ ಪಾಕಿಸ್ತಾನದೊಂದಿಗಿನ ಸಿಂಧೂ ಜಲ ಒಪ್ಪಂದ ರದ್ದುಗೊಳಿಸಿರು

18 Feb 2026 9:35 am
ಸಿಎಂ ಬದಲಾವಣೆ : ಗುರುಗಳು ಜಪಕ್ಕೆ ಕೂತಿದ್ದಾರೆ, 3ನೇ ಡೇಟ್ ರಹಸ್ಯ ಬಿಚ್ಚಿಟ್ಟ- ಇಕ್ಬಾಲ್ ಹುಸೇನ್

Karnataka CM Race : ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಕೂಗು ಮತ್ತೆ ಜೋರಾಗಿ ಸಾಗುತ್ತಿದೆ. ಡಿಸಿಎಂ ಡಿಕೆ ಶಿವಕುಮಾರ್ ಅವರ ಆಪ್ತ ವಲಯದಲ್ಲಿ ಕಾಣಿಸಿಕೊಳ್ಳುವ ಇಕ್ಬಾಲ್ ಹುಸೇನ್, ಎರಡು ಡೇಟ್ ಮಿಸ್ ಆಗಿರಬಹುದು, ಮೂರನೇ ಡೇಟ್ ನಲ್ಲಿ ನಮ್

18 Feb 2026 9:33 am
ಹೊಸ ಜೀವನ ಆರಂಭಿಸಿದ ತಂಗಿ ಬಗ್ಗೆ ಅಭಿಷೇಕ್ ರಾಮ್‌ದಾಸ್‌ ಭಾವುಕ ಪೋಸ್ಟ್

ಹೊಸ ಜೀವನ ಆರಂಭಿಸಿದ ತಂಗಿ ಬಗ್ಗೆ ಅಭಿಷೇಕ್ ರಾಮ್‌ದಾಸ್‌ ಭಾವುಕ ಪೋಸ್ಟ್

18 Feb 2026 9:13 am
ನರೇಂದ್ರ ಮೋದಿ ಪತ್ರ ತಾರಿಕ್‌ ರೆಹಮಾನ್‌ ಕೈಗಿಟ್ಟ ಓಂ ಬಿರ್ಲಾ, ಸಂಬಂಧ ಸರಿ ಆಯ್ತದೆ ಸುಮ್ಕಿರ್ಲಾ; ಭಾರತ-ಬಾಂಗ್ಲಾ ಹೊಸ ಅಧ್ಯಾಯ?

ಬಾಂಗ್ಲಾದೇಶ ರಾಷ್ಟ್ರೀಯ ಚುನಾವಣೆಯಲ್ಲಿ ಐತಿಹಾಸಿಕ ಗೆಲುವು ದಾಖಲಿಸಿರುವ ಬಾಂಗ್ಲಾದೇಶ ನ್ಯಾಷನಲಿಸ್ಟ್‌ ಪಾರ್ಟಿ (ಬಿಎನ್‌ಪಿ), ಪಕ್ಷದ ಮುಖ್ಯಸ್ಥ ತಾರಿಕ್‌ ರೆಹಮಾನ್‌ ಅವರನ್ನು ದೇಶದ ಪ್ರಧಾನಮಂತ್ರಿ ಹುದ್ದೆ ಮೇಲೆ ಕೂರಿಸಿ

18 Feb 2026 8:19 am
ಕರ್ನಾಟಕದಲ್ಲಿ ಬೇಕು ಉದ್ಯೋಗ ಸಂಕಲ್ಪದ ಬಜೆಟ್‌! ಶಿಕ್ಷಣ ಹಾಗೂ ಪೊಲೀಸ್‌ ಇಲಾಖೆಯ ಖಾಲಿ ಹುದ್ದೆ ಭರ್ತಿ ಯಾವಾಗ?

ಕರ್ನಾಟಕದ ಸರಕಾರಿ ಸೇವೆಗಳಲ್ಲಿ ಬರೋಬ್ಬರಿ 2.76 ಲಕ್ಷ ಹುದ್ದೆಗಳು ಖಾಲಿ ಇವೆ. ಇದರ ಭರ್ತಿಗೆ ಕ್ರಮಗಳು ಮಾತ್ರ ಆಗುತ್ತಿಲ್ಲ . ಲಕ್ಷಾಂತರ ಯುವಜನ ಪರೀಕ್ಷೆಗಳನ್ನು ಬರೆದು ನೇಮಕಾತಿಗಳಿಗೆ ಕಾಯುತ್ತಿದ್ದರೆ ಇತ್ತ ಸರಕಾರ ಈ ಬಾರಿಯ ಬ

18 Feb 2026 6:47 am
ವೇಮಗಲ್‌ನಲ್ಲಿ ದೇಶದ ಮೊದಲ ಖಾಸಗಿ ಕಾಪ್ಟರ್‌ ಜೋಡಣಾ ಘಟಕ; ನರೇಂದ್ರ ಮೋದಿ-ಮ್ಯಾಕ್ರನ್‌ ವರ್ಚುವಲ್‌ ಉದ್ಘಾಟನೆ

ಕೋಲಾರ ಜಿಲ್ಲೆಯ ವೇಮಗಲ್‌ನಲ್ಲಿ ದೇಶದ ಮೊಟ್ಟ ಮೊದಲ ಖಾಸಗಿ ಚಲಯದ ಹೆಲಿಕಾಪ್ಟರ್‌ ಜೋಡಣೆ ಘಟಕವನ್ನು ಉದ್ಘಾಟಿಸಲಾಗಿದ್ದು, ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಫ್ರಾನ್ಸ್‌ ಅಧ್ಯಕ್ಷ ಇಮ್ಯಾನ್ಯುಯೆಲ್‌ ಮ್ಯಾಕ್ರನ್‌ ಅವರು

18 Feb 2026 6:35 am
ಹೆಚ್ಚುತ್ತಿದೆ ರೈಲು ಅಪಘಾತಗಳು; ಪಾಲಕ್ಕಾಡ್‌ ಡಿವಿಜನ್‌ನಲ್ಲಿ 2 ವರ್ಷಗಳಲ್ಲಿ 913 ಅಪಘಾತ ಪ್ರಕರಣ

ಪಾಲಕ್ಕಾಡ್‌ ಡಿವಿಜನ್‌ನಲ್ಲಿ ರೈಲು ಡಿಕ್ಕಿ ಹೊಡೆದು ಸಂಭವಿಸುತ್ತಿರುವ ಅಪಘಾತಗಳ ಸಂಖ್ಯೆ ಹೆಚ್ಚುತ್ತಿದ್ದು, ಕೇವಲ ಎರಡು ವರ್ಷದ ಅವಧಿಯಲ್ಲಿ ಬರೋಬ್ಬರಿ 913 ಅಪಘಾತ ಪ್ರಕರಣಗಳು ದಾಖಲಾಗಿವೆ. ಕೇವಲ 2025ರ ವರ್ಷದಲ್ಲೇ ಪಾಲಕ್ಕಾಡ್

18 Feb 2026 6:02 am
ಕ್ಯಾಬ್‌ನಲ್ಲಿ ಮಗು ಮರೆತು ಬಂದ ಪೋಷಕರು, ಬೆಂಗಳೂರಿನಲ್ಲಿ ಹೀಗೊಂದು ವಿಚಿತ್ರ ಘಟನೆ; ಸುಖಾಂತ್ಯ ಕಂಡಿದ್ದೇಗೆ?

ಇದು ಕೊಂಚ ವಚಿತ್ರವಾದರೂ ಸತ್ಯ ಘಟನೆ. ಕ್ಯಾಬ್‌ನಲ್ಲಿ ಮಲಗಿದ್ದ ಮಗುವನ್ನು ಮರೆತು ಮನೆಗೆ ಮರಳಿದ್ದ ಪೋಷಕರು, ಪೊಲೀಸರ ನೆರವಿನಿಂದ ತಮ್ಮ ಮಗುವನ್ನು ಮರಳಿ ಪಡೆದ ಘಟನೆ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ. ನಿದ್ದೆ ಮಾಡುತ್ತಿದ್

18 Feb 2026 5:27 am
ಬರಲಿದೆ AI ಆಧಾರಿತ ಸ್ಮಾರ್ಟ್‌ ವಾಟರ್‌ ಮೀಟರ್‌; ನಿಖರ ನೀರಿನ ಬಿಲ್‌ ಗ್ಯಾರಂಟಿ ಘೋಷಿಸಿದ ಜಲಮಂಡಳಿ

ಕರ್ನಾಟಕ ರಾಜಧಾನಿ ಬೆಂಗಳೂರಿಗೆ ನೀರು ಸರಬರಾಜು ಹೊಣೆ ಹೊತ್ತಿರುವ ಜಲಮಂಡಳಿ, ಹಲವು ಜನಪರ ಕಾರ್ಯಕ್ರಮಗಳನ್ನು ಜಾರಿಗೆ ತರುತ್ತಿದೆ. ಅದೇ ರೀತಿ ರಾಷ್ಟ್ರ ರಾಜಧಾನಿ ಹೊಸದಿಲ್ಲಿಯಲ್ಲಿ ನಡೆದ ಎಐ ಇಂಪ್ಯಾಕ್ಟ್‌ ಶೃಂಗಸಭೆಯಲ್ಲಿ ಭ

18 Feb 2026 5:02 am
Ranji Trophy-ಉತ್ತರಾಖಂಡ ವಿರುದ್ಧ ಸೆಮಿಫೈನಲ್ ಪಂದ್ಯದಲ್ಲಿ ಕರ್ನಾಟಕದ ಬಿಗಿ ಹಿಡಿತ; ಡ್ರಾಗೊಂಡರೂ ಫೈನಲ್ ಪ್ರವೇಶ ಖಚಿತ

ಲಖನೌ: ಕೆಎಲ್ ರಾಹುಲ್, ರವಿಚಂದ್ರನ್ ಸ್ಮರಣ್ ಶತಕ ಮತ್ತು ನಾಯಕ ದೇವದತ್ ಪಡಿಕ್ಕಲ್ ಅವರ ದ್ವಿಶತಕಗಳ ನೆರವಿನಿಂದ ಅದ್ಭುತ ಪ್ರದರ್ಶನದ ನೆರವಿನಿಂದ ಉತ್ತರಾಖಂಡದ ವಿರುದ್ಧ ರನ್ ಪರ್ವತವನ್ನೇ ನಿರ್ಮಿಸಿರುವ ಕರ್ನಾಟಕ ತಂಡ ರಣಜಿ ಟ

18 Feb 2026 12:55 am
ಅಪ್ರಾಪ್ತರಿಗೆ ವಾಹನ ನೀಡುವ ಪೋಷಕರ ವಿರುದ್ಧ ಮುಲಾಜಿಲ್ಲದೆ ಕೇಸ್‌; ವ್ಹೀಲಿಂಗ್ ಮಾಡಿದ್ರೂ ಅಷ್ಟೇ!

Bengaluru City Police-ಅಪ್ರಾಪ್ತ ವಯಸ್ಸಿನ ಮಕ್ಕಳಿಗೆ ವಾಹನ ನೀಡುವ ಪೋಷಕರಿಗೆ ಇದೀಗ ಬೆಂಗಳೂರು ಪೊಲೀಸರು ಖಡಕ್ ಎಚ್ಚರಿಕೆಯನ್ನು ನೀಡಿದ್ದಾರೆ. ಈ ನಿಟ್ಟಿನಲ್ಲಿ ನಗರದಲ್ಲಿ ವಿಶೇಷ ಕಾರ್ಯಾಚರಣೆ ಹಮ್ಮಿಕೊಳ್ಳಲಾಗಿದ್ದು, ತಪಾಸಣೆ ವೇಳೆ ಸಿಕ

17 Feb 2026 11:22 pm
ಆಟೋದಲ್ಲಿ ಬೆಂಗಳೂರು ಸುತ್ತಿ ಮಸಾಲೆ ದೋಸೆ ತಿಂದ ಅಮೆರಿಕ ರಾಯಭಾರಿ! ಗವಿಗಂಗಾಧರೇಶ್ವರ ದೇವಸ್ಥಾನಕ್ಕೂ ಭೇಟಿ

Indo American Relations- ಅಮೆರಿಕದ ರಾಯಭಾಯಿ ಸರ್ಜಿಯೊ ಗೋರ್ ಮತ್ತು ಸಂಸದ ತೇಜಸ್ವಿ ಬೆಂಗಳೂರಿನಲ್ಲಿ ಜನ ಸಾಮಾನ್ಯರಂತೆ ಆಟೋದಲ್ಲಿ ಪ್ರಯಾಣಿಸಿ ಮಸಾಲೆ ದೋಸೆ ತಿಂದ ಘಟನೆ ನಡೆದಿದೆ. ಸೋಮವಾರ ನಗರಕ್ಕೆ ಆಗಮಿಸಿದ್ದ ಗೋರ್ ಮುಖ್ಯಮಂತ್ರಿ ಸಿದ್ದ

17 Feb 2026 10:41 pm
ಸೋನಿಯಾ ಓಕೆ ಅಂದ್ರು, ರಾಹುಲ್ ಅಡ್ಡ ಬಂದ್ರು : ’ಕೈ’ ತೊರೆದ 12 ವರ್ಷದ ಹಿಂದಿನ ರಹಸ್ಯ ಬಿಚ್ಚಿಟ್ಟ ಹಿಮಂತ ಬಿಸ್ವಾ

Himanta Biswa Sarma Vs Rahul Gandhi : ಈಶಾನ್ಯ ಭಾಗದಲ್ಲಿ ಬಿಜೆಪಿ ಬೆಳೆಯಲು ಕಾರಣಕರ್ತರಲ್ಲಿ ಒಬ್ಬರಾದ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ, ಯಾವ ಕಾರಣಕ್ಕಾಗಿ ಕಾಂಗ್ರೆಸ್ ಪಾರ್ಟಿಯನ್ನು ತೊರೆಯಬೇಕಾಯಿತು ಎನ್ನುವ ವಿವರಣೆಯನ್ನು ನೀಡಿ

17 Feb 2026 9:10 pm
ಮನೆಗೆ ಪುಟ್ಟ ರಾಜಕುಮಾರಿ ಆಗಮನ!

ಮನೆಗೆ ಪುಟ್ಟ ರಾಜಕುಮಾರಿ ಆಗಮನ!

17 Feb 2026 8:53 pm
ಎಲ್ಲರ ಕಾಲೆಳೆಯುತ್ತೆ ಕಾಲ; ಮಿಚೆಲ್ ಮಾರ್ಷ್ 2023ರ ವಿಶ್ವಕಪ್ ಮೇಲೆ ಕಾಲಿಟ್ಟದ್ದಕ್ಕೇ ಸೋಲುತ್ತಿದೆಯೇ ಆಸ್ಟ್ರೇಲಿಯಾ?

Australia Team Downfall After 2023 World Cup-ಗೆಲುವಿನೊಂದಿಗೆ ವಿನಯತೆ ಬರಬೇಕು, ದುರಂಹಕಾರವಲ್ಲ. ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಆಟಗಾರರ ವರ್ತನೆಯನ್ನು ಹಿಂದಿನಿಂದಿಲೂ ಗಮನಿಸುತ್ತಾ ಬಂದವರಿಗೆ ಅವರೆಂತಹಾ ದುರಂಹಂಕಾರಿಗಳು ಎಂಬುದು ಚೆನ್ನಾಗಿ ಗೊತ

17 Feb 2026 8:52 pm
ಬೆಂಗಳೂರು ಮೈಸೂರು ಮಾರ್ಗದಲ್ಲಿ ಹಳಿ ತಪ್ಪಿದ ಗೂಡ್ಸ್‌ ರೈಲು; ಕೆಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ

ಬೆಂಗಳೂರು ಮೈಸೂರು ಮಾರ್ಗದ ಬಿಡದಿ ಬಳಿ ಗೂಡ್ಸ್‌ ರೈಲು ಹಳಿ ತಪ್ಪಿದೆ. ಇದರಿಂದ ಹಲವ ರೈಲುಗಳ ಓಡಾಟದಲ್ಲಿ ವ್ಯತ್ಯಯವಾಗಿದೆ. ಇನ್ನು ರೈಲುಗಳು ಗಂಟೆಗಟ್ಟಲೆ ನಿಲ್ದಾಣಗಳಲ್ಲಿ ನಿಂತಿದ್ದು, ಪ್ರಯಾಣಿಕರು ಕಾದು ಬೇಸತ್ತರು. ಸಂಜೆ ವ

17 Feb 2026 8:09 pm
5.50 ಲಕ್ಷ ರೂ ಬದಲು 55 ಸಾವಿರ ರೂ ಜಮಾ ಮಾಡಿದ ಬ್ಯಾಂಕಿಗೆ ದಂಡ!

ಬ್ಯಾಂಕಿಗೆ ನೀಡಿದ್ದು 5.50 ಲಕ್ಷ ರೂ. ಮೊತ್ತದ ಚೆಕ್‌ ಆದರೆ ಜಮಾ ಆಗಿದ್ದು ಬರೀ 55 ಸಾವಿರ ರೂ. ಮಾತ್ರ. ಸೇವಾ ನ್ಯೂನತೆ ಎಸಗಿದ್ದ ಕರ್ನಾಟಕ ಬ್ಯಾಂಕಿಗೆ ಬಿತ್ತು ದಂಡ! ಶಿವಮೊಗ್ಗ ತಾಲೂಕಿನ ಕಾಚಿನಕಟ್ಟೆ ಗ್ರಾಮದ ಬಿ.ಎಂ. ನಾಗರಾಜ್‌ ಎಂಬು

17 Feb 2026 8:00 pm
Explained: 43 ವರ್ಷದಿಂದ ಕರ್ನಾಟಕದಲ್ಲಿ ಯಾರನ್ನೂ ಗಲ್ಲಿಗೇರಿಸಿಲ್ಲ! ಹಂಪಿ ಕೇಸ್ ಅಪರಾಧಿಗಳ ಕಥೆ ಏನು? ಏನಿದು ಮರಣ ದಂಡನೆ ರಹಸ್ಯ?

Karnataka Death Penalty History : ರಾಜ್ಯವನ್ನು ಬೆಚ್ಚಿಬೀಳಿಸಿದ್ದ ಹಂಪಿ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಮೂವರು ಅಪರಾಧಿಗಳಿಗೆ ಗಂಗಾವತಿಯ ಸೆಷನ್ಸ್‌ ನ್ಯಾಯಾಲಯ ಮರಣ ದಂಡನೆ ಶಿಕ್ಷೆ ವಿಧಿಸಿದೆ. ಕೇವಲ ಒಂದೇ ವರ್ಷದಲ್ಲಿ ವಿಚಾರಣೆ ಪೂರ್ಣ

17 Feb 2026 7:36 pm
ಸುಳ್ಳಿನ ಗ್ಯಾರಂಟಿಗಳೆ ಕಾಂಗ್ರೆಸ್‌ ಸಾಧನೆ ; ಮಾಜಿ ಸಂಸದ ಪ್ರತಾಪ್‌ ಸಿಂಹ ಟೀಕೆ

ರಾಜ್ಯದಲ್ಲಿ ಗ್ಯಾರಂಟಿ ವಾತಾವರಣ ಸೃಷ್ಟಿ ಮಾಡಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಸುಳ್ಳಿನ ಗ್ಯಾರಂಟಿಗಳೇ ಸಿದ್ದರಾಮಯ್ಯ ಸರಕಾರದ 1000 ದಿನಗಳ ಸಾಧನೆ ಎಂದು ಮಾಜಿ ಸಂಸದ ಪ್ರತಾಪ್‌ ಸಿಂಹ ಟೀಕಿಸಿದ್ದಾರೆ. ಈಗ ಗ್ಯಾರಂಟಿಗಳಿಗೆ ಕ

17 Feb 2026 7:34 pm
ಫ್ಯಾನ್‌, ಎಸಿ ಆನ್‌ ಮಾಡಿದ್ರೆ ಶೀತ ಆಗುತ್ತಾ? ಡಸ್ಟ್‌ ಅಲರ್ಜಿಗೆ ಚಿಕಿತ್ಸೆಯೇನು? Dr Akshay B K

ಫ್ಯಾನ್‌, ಎಸಿ ಆನ್‌ ಮಾಡಿದ್ರೆ ಶೀತ ಆಗುತ್ತಾ? ಡಸ್ಟ್‌ ಅಲರ್ಜಿಗೆ ಚಿಕಿತ್ಸೆಯೇನು? Dr Akshay B K

17 Feb 2026 7:26 pm
ಬೆಂಗಳೂರಲ್ಲಿ ಪ್ರಾಣಿಪ್ರಿಯರಿಗೆ ಬೀದಿನಾಯಿ ದತ್ತು ಪಡೆಯಲು ಅವಕಾಶ: ಹೇಗೆ ಸಂಪರ್ಕಿಸಬೇಕು? ಅರ್ಹತೆಗಳೇನು? ಇಲ್ಲಿದೆ ವಿವರ

ಬೀದಿನಾಯಿಗಳು ನಿಮ್ಮ ಮನೆ ಬೀದಿಯ ಕಂಟಕಗಳಾಗಿವೆಯೇ. ಬಿಬಿಎಂಪಿಗೆ ಈ ಬಗ್ಗೆ ದೂರು ನೀಡಿದ್ರೆ ಕ್ರಮಕೈಗೊಳ್ಳಲಿದೆ. ಇನ್ನು ನೀವು ಪ್ರಾಣಿ ಪ್ರಿಯರಾಗಿದ್ದರೂ ಬಿಬಿಎಂಪಿ ನಿಮಗೆ ದತ್ತು ಪಡೆಯುವ ಅವಕಾಶ ಕೊಡಲಿದೆ. ಈ ಬಗ್ಗೆ ಮುಖ್ಯ ಪ

17 Feb 2026 6:54 pm
ಕಾನೂನುಬಾಹಿರವಾಗಿ 31 ನಿವೇಶನ ಪಡೆದುಕೊಂಡ ಕಾಂಗ್ರೆಸ್ ! ನ್ಯಾಯಾಲಯದ ಕದ ತಟ್ಟೋ ಎಚ್ಚರಿಕೆ ಕೊಟ್ಟ ಛಲವಾದಿ

ಕಾನೂನುಬಾಹಿರವಾಗಿ 31 ನಿವೇಶನಗಳನ್ನು ಕಾಂಗ್ರೆಸ್ ಪಕ್ಷ ಪಡೆದುಕೊಂಡಿದೆ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ. ಈ ಕುರಿತಾಗಿ ಪತ್ರಿಕಾಗೋಷ್ಠಿ ನಡೆಸಿದ ಅವರು, ಇವೆಲ್ಲವೂ ಸರಕಾ

17 Feb 2026 6:42 pm
ಹೊಸದಾಗಿ ಮ್ಯಾಪಿಂಗ್ ಮಾಡಿ ಮತದಾರರ ಪಟ್ಟಿ ಸಿದ್ಧಪಡಿಸಿ : ಡಿಕೆಶಿ ನೇತೃತ್ವದ ನಿಯೋಗ ಮನವಿ

ಗ್ರೇಟರ್ ಬೆಂಗಳೂರು ಪ್ರಾಧಿಕಾರ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆ ಹಿನ್ನೆಲೆಯಲ್ಲಿ, ಪ್ರಸ್ತುತ ನಡೆಯುತ್ತಿರುವ ಮತದಾರರ ಪಟ್ಟಿ ಪರಿಷ್ಕರಣೆ ಮತ್ತು ಮ್ಯಾಪಿಂಗ್ ಪ್ರಕ್ರಿಯೆಯನ್ನು ನ್ಯಾಯಬದ್ಧವಾಗಿ ಮಾಡುವಂತೆ ಇಂದು ರಾಜ್ಯ

17 Feb 2026 6:38 pm
T20 World Cup- ಐರ್ಲೆಂಡ್ vs ಜಿಂಬಾಬ್ವೆ ಪಂದ್ಯ ಮಳೆಗಾಹುತಿ: ಆಸ್ಟ್ರೇಲಿಯಾ ಈಗ ಟೂರ್ನಿಯಿಂದಲೇ ಔಟ್!

Zimbabwe Vs Ireland Match Washed Out- ಆಸ್ಟ್ರೇಲಿಯಾಗೆ ಜಿಂಬಾಬ್ವೆ ವಿರುದ್ಧದ ಪಂದ್ಯ ಸೋತಾಗಲೇ ಈ ಬಾರಿ ಟಿ20 ವಿಶ್ವಕಪ್ ನ ಸೂಪರ್ 8 ಹಂತದ ಹಾದಿ ಕಠಿಣವಾಗಿತ್ತು. ಸೋಮವಾರ ಶ್ರೀಲಂಕಾ ವಿರುದ್ಧ ಸೋತಾಗಲಂತೂ ಬಹುತೇಕ ಖಚಿತ ಆಯಿತು. ಆದರೂ ಜಿಂಬಾಬ್ವೆಯು ಐ

17 Feb 2026 6:19 pm
ಬಿಎಂಟಿಸಿಯಲ್ಲಿ ಟಿಕೆಟ್ ರಹಿತ ಪ್ರಯಾಣ: ಒಂದು ತಿಂಗಳಲ್ಲಿ 1679 ಪ್ರಕರಣ ದಾಖಲು, 5.85 ಲಕ್ಷ ದಂಡ ವಸೂಲಿ

ಬಿಎಂಟಿಸಿ ಬಸ್ ನಲ್ಲಿ ಟಿಕೆಟ್ ರಹಿತವಾಗಿ ಪ್ರಯಾಣ ಮಾಡಿದ ಪ್ರಯಾಣಿಕರ ವಿರುದ್ಧ ಜನವರಿ ತಿಂಗಳಲ್ಲಿ 1679 ಪ್ರಕರಣ ದಾಖಲು ಮಾಡಲಾಗಿದೆ. ಅಲ್ಲದೆ ದಂಡವನ್ನು ವಸೂಲಿ ಮಾಡಲಾಗಿದೆ. ಸಾರಿಗೆ ಆದಾಯದ ಸೋರಿಕೆಯನ್ನು ತಡೆಗಟ್ಟುವ ನಿಟ್ಟಿನ

17 Feb 2026 6:15 pm
ರಾಜ್ಯದ 5 ಕೆಎಎಸ್‌ ಅಧಿಕಾರಿಗಳ ವರ್ಗಾವಣೆ ಮಾಡಿ ಕರ್ನಾಟಕ ಸರ್ಕಾರ ಆದೇಶ; 20 ಅಧಿಕಾರಿಗಳಿಗೆ ಬಡ್ತಿ! ಯಾರಿಗೆಲ್ಲಾ?

ರಾಜ್ಯದ ಕೆಎಎಸ್‌ ಅಧಿಕಾರಿಗಳ ವರ್ಗಾವಣೆ ಮಾಡಿ ಸರ್ಕಾರ ಆದೇಶ ಮಾಡಿದೆ. ಜತೆಗೆ 20 ಕೆಎಎಸ್‌ ಅಧಿಕಾರಿಗಳಿಗೆ ಬಡ್ತಿಯನ್ನೂ ನೀಡಿದೆ. ಬೆಂಗಳೂರು, ಧಾರವಾಡ, ಮೈಸೂರು ಜಿಲ್ಲೆಗಳ ವಿವಿಧ ಇಲಾಖೆಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಅಧ

17 Feb 2026 5:27 pm
ಬಿಜೆಪಿ ವಿರುದ್ಧ ಅಪಪ್ರಚಾರ ಕೇಸ್ : ಮಾನನಷ್ಟ ಮೊಕದ್ದಮೆ ರದ್ದುಗೊಳಿಸಿದ ಕರ್ನಾಟಕ ಹೈಕೋರ್ಟ್, ರಾಹುಲ್ ಗಾಂಧಿಗೆ ರಿಲೀಫ್

ಕರ್ನಾಟಕ ವಿಧಾನಸಭೆ ಚುನಾವಣೆ 2023 ರ ಸಂದರ್ಭದಲ್ಲಿ ಬಿಜೆಪಿ ವಿರುದ್ಧ ಅಪಪ್ರಚಾರ ಮಾಡಿದ ಆರೋಪದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಮಾನನಷ್ಟ ಮೊಕದ್ದಮೆ ಎದುರಿಸುತ್ತಿದ್ದರು. ಇದೀಗ ಅವರ ವಿರುದ್ಧ ದಾಖಲಾಗಿದ್ದ ಖಾಸಗಿ ದೂ

17 Feb 2026 5:09 pm
ನಾಯಕತ್ವ ಕುರಿತಾದ ತೀರ್ಮಾನ ಕದ್ದು ಮುಚ್ಚಿ ಮಾಡಿಲ್ಲ, ಸಮಯ ಬಂದಾಗ ಸಿದ್ದರಾಮಯ್ಯರಿಂದ ಜನರಿಗೆ ಸಂದೇಶ! ಡಿಕೆಶಿ

ನಾಯಕತ್ವ ತೀರ್ಮಾನ ಕದ್ದು ಮುಚ್ಚಿ ಮಾಡಿಲ್ಲ, ಸಮಯ ಬಂದಾಗ ಸಿಎಂ ಸಿದ್ದರಾಮಯ್ಯ ಜನರಿಗೆ ಸಂದೇಶ ನೀಡುತ್ತಾರೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಅವರು ತಿಳಿಸಿದರು. ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಬಗ್ಗೆ ನಡೆಯುತ್ತಿರುವ ಚರ್ಚೆ

17 Feb 2026 5:07 pm
ನಾಯಕತ್ವ ಬದಲಾವಣೆ ಕದನ: ರಾಜ್ಯದಲ್ಲಿ ದಲಿತ ಸಿಎಂ ಚರ್ಚೆಯೇ ಇಲ್ಲ ಎಂದ ಡಾ.ಜಿ.ಪರಮೇಶ್ವರ್

ರಾಜ್ಯ ರಾಜಕೀಯದಲ್ಲಿ ನಾಯಕತ್ವ ಬದಲಾವಣೆ ಚರ್ಚೆಗಳ ಮಧ್ಯೆ ದಲಿತ ಸಿಎಂ ಕೂಗು ಕೇಳಿಬರುತ್ತಿದ್ದು, ಇದಕ್ಕೆ ಪ್ರತಿಕ್ರಿಯಿಸಿದ ಗೃಹ ಸಚಿವ ಡಾ.ಜಿ ಪರಮೇಶ್ವರ್‌ ದಲಿತ ಸಿಎಂ ಬಗ್ಗೆ ಯಾವುದೇ ಚರ್ಚೆಗಳಿಲ್ಲ. ಹೈಕಮಾಂಡರ್‌ ನವರು ಇಂತಹ

17 Feb 2026 4:27 pm
Jeffery Epstein : ಪ್ರಕರಣಕ್ಕೆ ಹೊಸ ಟ್ವಿಸ್ಟ್ - ಸಂತ್ರಸ್ತರ ಪಟ್ಟಿಯಲ್ಲಿ ಭಾರತೀಯ ಮಹಿಳೆಯ ಹೆಸರು!

Epstein Victims : ವಿಶ್ವದ ಅತ್ಯಂತ ಆಘಾತಕಾರಿ ಮತ್ತು ವಿವಾದಾತ್ಮಕ ಲೈಂಗಿಕ ಅಪರಾಧಗಳಲ್ಲಿ ಒಂದು ಎಂದು ಹೇಳಲಾಗುತ್ತಿರುವ Jeffery Epstein ಫೈಲಿನ ಮತ್ತೊಂದು ದಾಖಲೆಯನ್ನು ಬಿಡುಗಡೆ ಮಾಡಲಾಗಿದೆ. ಇದರಲ್ಲಿ, ಭಾರತೀಯ ಮೂಲದ ಸಂತ್ರಸ್ತೆಯೂ ಒಬ್ಬರು ಎ

17 Feb 2026 4:04 pm
ಕಟ್ಟಾ ಕಾಂಗ್ರೆಸಿಗರು ಯಜಮಾನನ ಋಣ ತೀರಿಸುವ ನಿಯತ್ತಿನ ನಾಯಿಗಳು: ಎಚ್‌ಸಿ ಮಹದೇವಪ್ಪಗೆ ಡಿಕೆ ಸುರೇಶ್ ತಿರುಗೇಟು

ಕಟ್ಟಾ ಕಾಂಗ್ರೆಸಿಗರು ಯಜಮಾನನ ಋಣ ತೀರಿಸುವ ನಿಯತ್ತಿನ ನಾಯಿಗಳು ಎಂದು ಸಚಿವ ಡಾ. ಎಚ್‌ಸಿ ಮಹದೇವಪ್ಪ ಅವರಿಗೆ ಮಾಜಿ ಸಂಸದ ಡಿಕೆ ಸುರೇಶ್ ತಿರುಗೇಟು ನೀಡಿದ್ದಾರೆ. ಬೆಂಗಳೂರಿನಲ್ಲಿ ಮಂಗಳವಾರ ಮಾತನಾಡಿದ ಅವರು, ನಾಯಿ ಮತ್ತು ಬಾಲ

17 Feb 2026 3:51 pm
ಡಾ. ಯತೀಂದ್ರಗೆ ಸಿಎಂ ಕುರ್ಚಿಯ ಬಗ್ಗೆ ಮಾತನಾಡದಂತೆ ತಾಕೀತು ಮಾಡಿದ್ರಾ ಸಿಎಂ ಸಿದ್ದರಾಮಯ್ಯ?

ಸಿಎಂ ಕುರ್ಚಿ ಬದಲಾವಣೆ, ನಾಯಕತ್ವ ಬದಲಾವಣೆ ವಿಚಾರ ಪ್ರಸ್ತಾಪವಾಗುತ್ತಿದ್ದಂತೆ ಮಾಧ್ಯಮದವರು ಡಾ. ಯತೀಂದ್ರ ಸಿದ್ದರಾಮಯ್ಯನವರಿಗೆ ಈ ಬಗ್ಗೆ ಕೇಳುವುದು ಸಾಮಾನ್ಯವಾಗಿದೆ. ಆದರೆ ಈ ಬಾರಿ ಇಂತಹ ಪ್ರಶ್ನೆಗಳಿಂದ ಯತೀಂದ್ರ ಅವರು ಅ

17 Feb 2026 3:34 pm
SSLC, PUC ಪರೀಕ್ಷೆ 2026 ಫಲಿತಾಂಶ ದಿನಾಂಕ ಘೋಷಿಸಿದ ಸಚಿವ ಮಧು ಬಂಗಾರಪ್ಪ; ಪರೀಕ್ಷೆ 2 ರ ವೇಳಾಪಟ್ಟಿಯು ಪ್ರಕಟ

​ಬೆಂಗಳೂರು 2026ನೇ ಸಾಲಿನ ದ್ವಿತೀಯ ಪಿಯುಸಿ ಮತ್ತು ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳ ಕುರಿತು ಶಿಕ್ಷಣ ಸಚಿವ ಮಧು ಬಂಗಾರಪ್ಪ ಅಧ್ಯಕ್ಷತೆಯಲ್ಲಿ ಮಹತ್ವದ ಸಭೆ ನಡೆದಿದೆ. ಫಲಿತಾಂಶ ದಿನಾಂಕ ಹಾಗೂ ಪರೀಕ್ಷೆ 2 ರ ವೇಳಾಪಟ್ಟಿಯನ್ನು ಪ್ರ

17 Feb 2026 3:31 pm
ನನಸಾದ ಕನಸು.. ಮಾನ್ಸಿ ಜೋಶಿಗೆ ಪತಿಯಿಂದ ಕ್ಯೂಟ್ ಸರ್‌ಪ್ರೈಸ್

ನನಸಾದ ಕನಸು.. ಮಾನ್ಸಿ ಜೋಶಿಗೆ ಪತಿಯಿಂದ ಕ್ಯೂಟ್ ಸರ್‌ಪ್ರೈಸ್

17 Feb 2026 3:10 pm
ʼವೀಸಾ ನಿಮ್ಮ ಹಕ್ಕಲ್ಲ,ನಾವು ಕೊಡೋ ಪರ್ಮಿಶನ್‌ ಅಷ್ಟೇʼ: ದೇಶದ ಹಿತಾಸಕ್ತಿಗೆ ಧಕ್ಕೆಯಾದ್ರೆ ವೀಸಾ ಕ್ಯಾನ್ಸಲ್‌ ಪಕ್ಕಾ ಎಂದು ಮಾರ್ಕೊ ರುಬಿಯೊ ವಾರ್ನಿಂಗ್!

ಈಗಾಗಲೇ ವಲಸೆ ವಿರೋಧಿ ನೀತಿಯನ್ನು ಅನುಸರಿಸುತ್ತಾ ಹಲವು ವಲಸಿಗರನ್ನು ಮಟ್ಟಹಾಕುತ್ತಿರುವ ಅಮೆರಿಕಾ ಸದ್ಯ ವಲಸಿಗರಿಗೆ ಮತ್ತೊಂದು ವಾರ್ನಿಂಗ್‌ ನೀಡಿದೆ. ಅಮೆರಿಕಾದ ವೀಸಾಗಳು ಯಾವುದೇ ರೀತಿಯ ಹಕ್ಕಲ್ಲ. ಬದಲಿಗೆ ಅಮೆರಿಕಾವನ್

17 Feb 2026 2:48 pm
ನಟ ದರ್ಶನ್‌ ತೂಗುದೀಪ ಜಾಮೀನಿನ ಬಗ್ಗೆ ಖ್ಯಾತ ಜ್ಯೋತಿಷಿ ಭವಿಷ್ಯ! ಯಾವಾಗ ಜೈಲಿನಿಂದ ಹೊರ ಬರ್ತಾರಂತೆ?

ನಟ ದರ್ಶನ್‌ ತೂಗುದೀಪ ಹುಟ್ಟುಹಬ್ಬ ಬೆನ್ನಲ್ಲೆ ಖ್ಯಾತ ಜೋಷಿತಿಯೊಬ್ಬರು ಜಾಮೀನಿನ ಬಗ್ಗೆ ಭವಿಷ್ಯ ನುಡಿದಿದ್ದಾರೆ. ನಟನಿಗೆ ಜೂನ್‌ನಲ್ಲಿ ಜಾಮೀನು ನೂರಕ್ಕೆ ನೂರರಷ್ಟು ಸಿಗಲಿದೆ ಎಂದು ಜ್ಯೋತಿಷಿ ಪ್ರಶಾಂತ್ ಕಿಣಿ ಹೇಳಿದ್ದಾ

17 Feb 2026 2:36 pm
ಕರಾವಳಿ ಬಗ್ಗೆ ಪ್ರಿಯಾಂಕ್ ಖರ್ಗೆ ಹೇಳಿಕೆ : ಕಡಲ ತಟದ ಮಣ್ಣಿನ ಮಹಿಮೆ ವಿವರಿಸಿದ ಸಿಟಿ ರವಿ

Priyank Kharge Vs CT Ravi : ಕರಾವಳಿ ಕರ್ನಾಟಕದ ಬಗ್ಗೆ ಐಟಿಬಿಟಿ ಇಲಾಖೆಯ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ ಮಾತಿಗೆ, ಬಿಜೆಪಿ ನಾಯಕರು ತಿರುಗಿ ಬೀಳುತ್ತಿದ್ದಾರೆ. ಬೆಂಗಳೂರಿನ ನಂತರ, ರಾಜ್ಯದ ಎರಡನೇ ಅತಿಹೆಚ್ಚು ಜಿಡಿಪಿಯನ್ನು ಹೊಂದಿರುವ ಪ್ರದ

17 Feb 2026 2:01 pm
ಕೊಪ್ಪಳ: 'ಗ್ಯಾರಂಟಿ ಉತ್ಸವ' ಕಾರ್ಯಕ್ರಮದಲ್ಲಿ ಕೂದಲೆಳೆ ಅಂತರದಲ್ಲಿ ತಪ್ಪಿತು ಅನಾಹುತ

ರಾಜ್ಯ ಸರಕಾರ ಜಾರಿಗೆ ತಂದಿರುವ ಪಂಚ ಗ್ಯಾರಂಟಿ ಯೋಜನೆಗಳು ಸಮರ್ಪಕವಾಗಿ ಅನುಷ್ಠಾನಗಳ್ಳುವ ನಿಟ್ಟಿನಲ್ಲಿ ಕೊಪ್ಪಳದ ಹೊಸಪೇಟೆ ರಸ್ತೆಯಲ್ಲಿರುವ ಮಧುಶ್ರೀ ಗಾರ್ಡನ ಮುಂಭಾಗದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಗ್ಯಾರಂಟಿ

17 Feb 2026 1:53 pm
ಮ್ಯಾಚ್‌ ಬದಲಿಸಿದ ಕ್ಯಾಚ್‌: ಕ್ರೀಡಾಂಗಣದಲ್ಲಿ ನೆರೆದವರ ಹೃದಯಬಡಿತ ನಿಲ್ಲಿಸಿದ ಪಾಥುಮ್‌ ನಿಸ್ಸಾಂಕಾ; ಮ್ಯಾಕ್ಸ್‌ವೆಲ್‌ ಪೆಚ್ಚು!

ಕ್ರಿಕೆಟ್‌ ಮೈದಾನ ಅಚ್ಚರಿಗಳ ಆಗರ. ಯಾವ ಆಟಗಾರ ಯಾವ ಕ್ಷಣದಲ್ಲಿ ಅದ್ಭುತ ಪ್ರದರ್ಶನ ತೋರಬಲ್ಲ ಎಂಬುದು ಯಾರಿಗೂ ಗೊತ್ತಿರುವುದಿಲ್ಲ. ಇಂತದ್ದೇ ಅದ್ಭುತ ಪ್ರದರ್ಶನವನ್ನು ನಿನ್ನೆ (ಫೆ.16-ಸೋಮವಾರ) ನಡೆದ ಆಸ್ಟ್ರೇಲಿಯಾ vs ಶ್ರೀಲಂಕಾ

17 Feb 2026 1:50 pm
ಅಮೆರಿಕದಲ್ಲಿ ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಭಾರತೀಯನ ಬಂಧನ! USನಲ್ಲಿ ಹೆಚ್ಚುತ್ತಿದೆ ಭಾರತೀಯ ವಲಸಿಗರ ಗಡೀಪಾರು

ಟ್ರಂಪ್‌ ನೇತೃತ್ವದ ಅಮೆರಿಕಾ ಆಡಳಿತದಲ್ಲಿ ವಲಸೆ ವಿರೋಧಿ ನೀತಿ ಹೆಚ್ಚುತ್ತಿದೆ. ಅದರಲ್ಲೂ ಪ್ರಮುಖವಾಗಿ ಅಕ್ರಮ ವಲಸಿಗರನ್ನು ದೇಶದಿಂದ ಹೊರಹಾಕಲು ರಣಬೇಟೆಗಳಿದಿರುವ ಅಮೆರಿಕಾದ ವಲಸೆ ಅಧಿಕಾರಿಗಳು ಸದ್ಯ ಮತ್ತೊಬ್ಬ ಭಾರತೀಯ

17 Feb 2026 1:42 pm
ಆಸ್ತಿ ಗಲಾಟೆ : ಬೇಸ್‌ಬಾಲ್ ಬ್ಯಾಟ್‌ನಿಂದ ಹಲ್ಲೆ ನಡೆಸಿ ಮಗನಿಂದಲೇ ತಂದೆಯ ಕೊಲೆ

ಮನೆಯ ಕೌಟುಂಬಿಕ ಕಲಹ ಹಾಗೂ ಆಸ್ತಿ ಗಲಾಟೆ ತಂದೆಯ ಹತ್ಯೆಯಲ್ಲಿ ಅಂತ್ಯವಾಗಿದೆ. ಮಗ ಬೇಸ್‌ಬಾಲ್ ಬ್ಯಾಟ್‌ನಿಂದ ತಂದೆಯ ಮೇಲೆ ಹಲ್ಲೆ ನಡೆಸಿದ್ದಾನೆ. ತೀವ್ರ ಗಾಯಗೊಂಡಿದ್ದ ತಂದೆ ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಸಾವನ್ನಪ್ಪಿದ್

17 Feb 2026 1:00 pm
ಕೆಎನ್ ರಾಜಣ್ಣ ಪುತ್ರಿ ರಾಜಕೀಯಕ್ಕೆ ಎಂಟ್ರಿ! ಮಹಿಳಾ ಮೀಸಲಾತಿ ಬಂದ್ರೆ ಮಗಳನ್ನೇ ಚುನಾವಣೆಗೆ ನಿಲ್ಲಿಸ್ತೇನೆ ಎಂದ ಮಾಜಿ ಸಚಿವ

ರಾಜ್ಯ ರಾಜಕಾರಣಕ್ಕೆ ಮಾಜಿ ಸಚಿವ ಕೆ ಎನ್ ರಾಜಣ್ಣ ಅವರ ಪುತ್ರಿ ಎಂಟ್ರಿ ಕೊಡಲಿದ್ದಾರೆ. ಮಹಿಳಾ ಮೀಸಲಾತಿ 2028 ರಲ್ಲಿ ಜಾರಿಯಾದರೆ ಮಗಳನ್ನೇ ಚುನಾವಣೆಗೆ ನಿಲ್ಲಿಸ್ತೇನೆ ಎಂದು ಮಾಜಿ ಸಚಿವ ಕೆ ಎನ್ ರಾಜಣ್ಣ ಅವರು ತಿಳಿಸಿದ್ದಾರೆ. ಬ

17 Feb 2026 12:48 pm
ಮಾಲವಿ ತಟದಲ್ಲಿ ಪುರಾಣ ಪ್ರಸಿದ್ದ ಕ್ರೌಂಚ ಪಕ್ಷಿಗಳ ಕಲರವ: 1500ಕ್ಕೂ ಹೆಚ್ಚು ಕ್ರೇನ್ಸ್ ವಲಸೆ, ದ.ಭಾರತದಲ್ಲಿ ಇಲ್ಲೇ ಅಧಿಕ!

ಸೈಬೀರಿಯಾ ಹಾಗೂ ಮಂಗೋಲಿಯಾದಿಂದ ವಲಸೆ ಬಂದಿರುವ ಪುರಾಣ ಪ್ರಸಿದ್ದ ಕ್ರೌಂಚ ಪಕ್ಷಿಗಳ ಸಾಲು ಈ ಪ್ರದೇಶದಲ್ಲಿ ವಿಜಯನಗರದ ಮಾಲವಿ ಜಲಾಶಯದ ಪ್ರದೇಶದಲ್ಲಿ ಬೀಡುಬಿಟ್ಟಿದೆ. ಈ ಹಿಂದೆ 2020ರಲ್ಲಿ ಕೇವಲ 8 ಹಕ್ಕಿಗಳು ಮಾತ್ರ ಈ ಪ್ರದೇಶಕ್

17 Feb 2026 12:18 pm
ವಾರಾಹಿಯಲ್ಲಿ ನೀರಿನ ಮಟ್ಟ ಕುಸಿತ ಅವಧಿಗೆ ಮೊದಲೇ ಕ್ಷೀಣಗೊಂಡ ನದಿ ಹರಿವು

ಬೇಸಿಗೆ ಆರಂಭವಾಗಿದೆ. ನದಿಗಳಲ್ಲಿ ನೀರಿನ ಮಟ್ಟ ಕ್ಷೀಣಿಸಲು ಶುರುವಾಗಿದೆ. ವಾರಾಹಿ ನದಿಯಲ್ಲಿ ನೀರಿನಮಟ್ಟ ಕಡಿಮೆಯಾಗುತ್ತಿದೆ. ಹಾಲಾಡಿಯಿಂದ ಜಪ್ತಿವರೆಗಿನ ಪ್ರದೇಶದಲ್ಲಿ ಸಾವಿರಕ್ಕೂ ಹೆಚ್ಚು ರೈತರ ಪಂಪ್‌ಸೆಟ್‌ಗಳು ವಾರಾ

17 Feb 2026 12:13 pm
ಸೋಶಿಯಲ್‌ ಮಿಡಿಯಾ ಆ್ಯಪ್‌ ಡಿಲೀಟ್‌, ಗೆಳೆಯರೊಂದಿಗೆ ಹರಟೆ ಕಟ್;‌ ಜೆಇಇ ಮೇನ್‌ ಟಾಪರ್‌ ಶ್ರೇಯಸ್‌ ಮಿಶ್ರಾ ಹೇಟ್ಸ್ ಶಾರ್ಟ್‌ಕಟ್‌

ಸಾಧನೆಗೆ ಶಾರ್ಟ್‌ಕಟ್‌ ಇರುವುದಿಲ್ಲ.‌ ಕಠಿಣ ಪರಿಶ್ರಮ, ಶ್ರದ್ಧೆ ಮತ್ತು ಪ್ರಾಮಾಣಿಕತೆಯಿಂದ ಮಾತ್ರ ಸಾಧನೆ ಸಾಧ್ಯ. ಜೀವನದಲ್ಲಿ ತಾವು ಅಂದುಕೊಂಡಿದ್ದ ಗುರಿ ತಲುಪಲು ವ್ಯಕ್ತಿಯೋರ್ವ ಅನೇಕ ತ್ಯಾಗಗಳನ್ನು ಮಾಡಬೇಕಾಗುತ್ತದೆ.

17 Feb 2026 11:52 am
ತೈವಾನ್‌ ಒಪ್ಪಂದದ ಬಗ್ಗೆ ಶೀಘ್ರವೇ ತೀರ್ಮಾನಿಸ್ತೀವಿ -ಟ್ರಂಪ್:‌ ಕ್ಸಿ ಜೊತೆ ಫೋನ್‌ ಕಾಲ್‌ ಬೆನ್ನಲ್ಲೇ ತೈವಾನ್‌ ನಿಲುವಿನಿಂದ US ಯೂಟರ್ನ್‌?

ಚೀನಾ ಹಾಗೂ ಅಮೆರಿಕಾ ನಡುವಿನ ದ್ವಿಪಕ್ಷೀಯ ಸಂಬಂಧಕ್ಕೆ ಪ್ರಮುಖ ಅಡ್ಡಿ ತೈವಾನ್‌ ಕುರಿತು ಯುಎಸ್‌ ಹೊಂದಿರುವ ನಿಲುವು. ತೈವಾನ್‌ ಗೆ ಅಮೆರಿಕಾ ಭಾರಿ ಪ್ರಮಾಣದ ಶಸ್ತ್ರಾಸ್ತ್ರ ಮಾರಾಟ ಮಾಡಲು ಮುಂದಾಗಿದೆ ಆದ್ರೆ, ಸದ್ಯ ಈ ನಿಲುವ

17 Feb 2026 11:35 am
ನಾಯಕತ್ವ ಬದಲಾವಣೆ ಬಗ್ಗೆ ಎಚ್ ಸಿ ಮಹದೇವಪ್ಪ ಮಾರ್ಮಿಕ ಮಾತು: ನಾಯಿ ಯಾರು, ಬಾಲ ಯಾರು ಪ್ರಶ್ನಿಸಿ ಕಾಲೆಳೆದ ಬಿಜೆಪಿ

ನಾಯಕತ್ವ ಬದಲಾವಣೆ ವಿಚಾರವಾಗಿ ಸಚಿವ ಎಚ್ ಸಿ ಮಹದೇವಪ್ಪ ಆಡಿರುವ ಮಾರ್ಮಿಕ ಮಾತು ಇದೀಗ ಸಾಕಷ್ಟು ಚರ್ಚೆಗೆ ಗ್ರಾಸವಾಗುತ್ತಿದೆ. ಬೆಂಗಳೂರಿನಲ್ಲಿ ಸೋಮವಾರ ಮಾತನಾಡಿದ್ದ ಅವರು, ಬೀದಿ ನಾಯಿಗಳ ಕುರಿತಾಗಿ ಹೈಕೋರ್ಟ್ ಆದೇಶವನ್ನು

17 Feb 2026 10:55 am
Explained: ಆಗುಂಬೆ ಹೃದಯಕ್ಕೆ ಸರ್ಜರಿ: ಸುರಂಗ ಯೋಜನೆ ಅಭಿವೃದ್ಧಿಯೋ, ಪಶ್ಚಿಮಘಟ್ಟಕ್ಕೆ ಮಾರಕವೋ?

ವಿಶ್ವ ಪಾರಂಪರಿಕ ಪಟ್ಟಿಯಲ್ಲಿರುವ ಪಶ್ಚಿಮಘಟ್ಟದ ಆಗುಂಬೆಯ ಹೃದಯದಲ್ಲಿ ನೋವು ಕಾಣಿಸಿಕೊಂಡಿದೆ. ರಂಧ್ರ ಕೊರೆಯಬೇಕೋ, ಓಪನ್ ಹಾರ್ಟ್ ಸರ್ಜರಿ ಮಾಡಬೇಕೋ ಎಂದು ಪರಿಶೀಲಿಸಲು ಕೇಂದ್ರ ಸರಕಾರ 2.33 ಕೋಟಿ ರೂ. ಮೀಸಲಿಟ್ಟಿದೆ. ‘ಪಶ್ಚಿಮ

17 Feb 2026 10:45 am
ತ್ರಿಷಾ ಮನೆಯಿಂದ ವಿಜಯ್‌ ಹೊರಬರಬೇಕು; ವಿವಾದಾತ್ಮಕ ಹೇಳಿಕೆಗೆ ಕ್ಷಮೆಯಾಚಿಸಿದ ತಮಿಳುನಾಡು ಬಿಜೆಪಿ ಮುಖ್ಯಸ್ಥ!

ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷ ಸ್ಥಾಪನೆಯ ಮೂಲಕ ತಮಿಳುನಾಡು ರಾಜಕಾರಣಕ್ಕೆ ಎಂಟ್ರಿ ಕೊಟ್ಟಿರುವ ನಟ ವಿಜಯ್‌ ಬಗ್ಗೆ, ತಮಿಳುನಾಡು ಬಿಜೆಪಿ ಮುಖ್ಯಸ್ಥ ನೈನಾರ್‌ ನಾಗೇಂದ್ರನ್‌ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ವಿಜಯ್‌

17 Feb 2026 10:34 am
ಪಾಕ್ ಕ್ರಿಕೆಟ್’ನಲ್ಲಿ ಮಹಾ ಭೂಕಂಪ: ಇಬ್ಬರು ಹಿರಿಯ ಆಟಗಾರರ ವಿಶ್ವಕಪ್ ಅಭಿಯಾನಕ್ಕೆ ಬಹುತೇಕ ತೆರೆ?

Pakistan T20 Matches : ಭಾರತದ ಎದುರಿನ ಪಂದ್ಯವನ್ನು ಪೈಪೋಟಿ ನೀಡದೇ ಸೋತಿದ್ದಕ್ಕಾಗಿ, ಪಾಕಿಸ್ತಾನದ ಜನತೆ ಮತ್ತು ಪಿಸಿಬಿಯಿಂದ, ಆಟಗಾರರು ತೀವ್ರ ಒತ್ತಡಕ್ಕೆ ಒಳಗಾಗಿದ್ದಾರೆ. ಅತ್ಯುತ್ತಮ ಪ್ರದರ್ಶನವನ್ನು ನೀಡದೇ ಇರುವ ಇಬ್ಬರು ಹಿರಿಯ ಆಟ

17 Feb 2026 10:16 am
Gold Rate Fall : ಮತ್ತೆ ಕುಸಿದ ಚಿನ್ನದ ಬೆಲೆ, ಗ್ರಾಂ ಬೆಲೆ ಈಗ 14,200 ರೂ.: ಬೆಳ್ಳಿ ಬೆಲೆಯಲ್ಲೂ 8 ಸಾವಿರ ರೂ ಇಳಿಕೆ

ಚಿನ್ನಾಭರಣ ಪ್ರಿಯರಿಗೆ ಖರೀದಿಯ ಸಮಯ ಹತ್ತಿರ ಬಂದಿದೆ. ಬೆಳ್ಳಿ ಬೆಲೆಯೂ ಮತ್ತೆ 2 ಲಕ್ಷದ 60 ಸಾವಿರಕ್ಕೆ ಇಳಿದಿದೆ. ಖರೀದಿಗೆ ಇದು ಸೂಕ್ತ ಸಮಯವೇ, ಇನ್ನಷ್ಟು ಬೆಲ ಇಳಿಕೆಯಾಗುತ್ತಾ? ಹೇಗಿದೆ ನೋಡಿ ಲೆಕ್ಕಾಚಾರ

17 Feb 2026 10:15 am
Iran-US Row: ಒಂದೆಡೆ ಮಾತುಕತೆ, ಇನ್ನೊಂದೆಡೆ ಸಮರಾಭ್ಯಾಸ: ಇರಾನ್‌-ಅಮೆರಿಕಾ ನಡುವೆ ಸಮರವೋ, ಸಾಮರಸ್ಯವೋ ಜಿನಿವಾದಲ್ಲಿ ನಿರ್ಧಾರ?

ಇರಾನ್‌ ಹಾಗೂ ಅಮೆರಿಕಾ ನಡುವೆ ಉದ್ವಿಗ್ನತೆ ಹೆಚ್ಚಾಗುತ್ತಿದ್ದು, ಈ ನಡುವೆ ಜಿನಿವಾದಲ್ಲಿ ಮಾತುಕತೆ ಆರಂಭವಾಗಲಿದೆ. ಆದರೆ, ಈ ನಡುವೆ ಇರಾನ್‌ ಕರಾವಳಿ ಪ್ರದೇಶದಲ್ಲಿ ಮಾತು ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದ್ದು, ಅಮೆರಿಕ

17 Feb 2026 10:12 am
ಇಮ್ಯಾನ್ಯುಯೆಲ್‌ ಮ್ಯಾಕ್ರನ್ ಮೂರು ದಿನಗಳ ಭಾರತ ಪ್ರವಾಸ; ಮುಂಬೈನಲ್ಲಿ ಫ್ರಾನ್ಸ್‌ ಅಧ್ಯಕ್ಷರಿಗೆ ನರೇಂದ್ರ ಮೋದಿ ಔತಣಕೂಟ

ಫ್ರಾನ್ಸ್‌ ಅಧ್ಯಕ್ಷ ಇಮ್ಯಾನ್ಯಯೆಲ್‌ ಮ್ಯಾಕ್ರನ್‌ ಅವರು ತಮ್ಮ ಮೂರು ದಿನಗಳ ಭಾರತ ಪ್ರವಾಸದ ಅಂಗವಾಗಿ ನಿನ್ನೆ (ಫೆ.16-ಸೋಮವಾರ) ರಾತ್ರಿ ಮಹಾರಾಷ್ಟ್ರ ರಾಜಧಾನಿ ಮುಂಬೈಗೆ ಬಂದಿಳಿದಿದ್ದಾರೆ. ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇ

17 Feb 2026 8:20 am
ಮದುವೆಗೂ ಮುನ್ನ ದೈಹಿಕ ಸಂಬಂಧ : ’ಯಾರನ್ನೂ ಸುಲಭವಾಗಿ ನಂಬಬೇಡಿ’ - ಸುಪ್ರೀಂಕೋರ್ಟ್ ಎಚ್ಚರಿಕೆ

SC on Relationships before Marriage : ಮದುವೆಗೆ ಮುಂಚೆ ದೈಹಿಕ ಸಂಪರ್ಕದ ಬಗ್ಗೆ ಸರ್ವೋಚ್ಚ ನ್ಯಾಯಾಲಯ ಮಹತ್ವದ ಸಲಹೆಯನ್ನು ನೀಡಿದೆ. ವ್ಯಕ್ತಿಯೊಬ್ಬನ ಜಾಮೀನು ಅರ್ಜಿಯ ವಿಚಾರಣೆಯ ವೇಳೆ, ಸುಪ್ರೀಂಕೋರ್ಟ್ ನ್ಯಾಯಪೀಠ, ಮದುವೆಗೆ ಮುನ್ನ ಒಬ್ಬರು ಇನ್ನ

17 Feb 2026 8:15 am
Explained: ಭಾರತ ವಿರೋಧಿ ಮುಹಮ್ಮದ್‌ ಯೂನಸ್‌ ಭವಿಷ್ಯವೇನು? ಬಾಂಗ್ಲಾದೇಶ ಮುಖ್ಯ ಸಲಹೆಗಾರನಿಗೆ ಸೃಷ್ಟಿಯಾಗಲಿದೆ ಅಧಕ್ಷ ಹುದ್ದೆ?

ಬರೋಬ್ಬರಿ 18 ತಿಂಗಳುಗಳ ಕಾಲ ಬಾಂಗ್ಲಾದೇಶವನ್ನು ಆಳಿದ ಮಧ್ಯಂತರ ಸರ್ಕಾರದ ಮುಖ್ಯ ಸಲಹೆಗಾರ ಮುಹಮ್ಮದ್‌ ಯೂನಸ್‌, ಈಗ ತೆರೆಗೆ ಸರಿಯಲಿದ್ದಾರೆ. ಇಂದು (ಫೆ.17-ಮಂಗಳವಾರ) ಬಿಎನ್‌ಪಿ ಮುಖ್ಯಸ್ಥ ತಾರಿಕೆ ರೆಹಮಾನ್‌ ಅವರು ಬಾಂಗ್ಲಾದೇಶ

17 Feb 2026 7:40 am
ಸಿಬಿಎಸ್‌ಇಗೆ 46 ಲಕ್ಷ ವಿದ್ಯಾರ್ಥಿಗಳು: ಇಂದಿನಿಂದ ಪರೀಕ್ಷೆ ಆರಂಭ , 26 ದೇಶಗಳಿಂದ ಭಾಗಿ, ವಿದ್ಯಾರ್ಥಿಗಳಿಗಾಗಿ ಇಲ್ಲಿವೆ ಸಲಹೆಗಳು

ಇಂದಿನಿಂದ ಸಿಬಿಎಸ್‌ಸಿ 10 ಹಾಗೂ 12 ನೇ ತರಗತಿಗಳ ಬೋರ್ಡ್ ಎಕ್ಸಾಂ ಗಳು ನಡೆಯಲಿದೆ. ಸಮಯಕ್ಕೆ ಸರಿಯಾಗಿ ಪರೀಕ್ಷಾ ಕೇಂದ್ರ ತಲುಪಿ, ಮೇಲ್ವಿಚಾರಕರ ಸೂಚನೆಯಂತೆ ಓಎಂಆರ್ ಶೀಟ್ ಭರ್ತಿ ಮಾಡಬೇಕು. ಪರೀಕ್ಷಾ ದಿನಗಳಲ್ಲಿ ಶಿಕ್ಷಕರು, ಪೋಷ

17 Feb 2026 7:08 am
ಶಿವಮೊಗ್ಗ ಏರ್‌ಪೋರ್ಟ್‌ನಲ್ಲಿ 7 ತಿಂಗಳಲ್ಲಿ ರಾತ್ರಿ ವಿಮಾನ ಸಂಚಾರ: ಮುಂಬಯಿ, ಹೊಸದಿಲ್ಲಿಗೆ ಹೊಸ ಸಂಪರ್ಕ

ಶಿವಮೊಗ್ಗ ವಿಮಾನ ಪ್ರಯಾಣಿಕರಿಗೆ ಸಿಹಿಸುದ್ದಿ ಸಿಕ್ಕಿದ್ದು, ಶೀಘ್ರದಲ್ಲೇ ಹೆಚ್ಚುವರಿ ನಗರಗಳಿಗೆ ಹೊಸ ಸಂಪರ್ಕ ಸಿಗಲಿದೆ. ರಾತ್ರಿ ವೇಳೆ ವಿಮಾನ ಸಂಚಾರ ಆರಂಭ ಆಗಲಿದೆ.

17 Feb 2026 6:24 am
ಕರ್ನಾಟಕ ಬಜೆಟ್ 2026-27: ನಾಡಿನ ನೂರು ನಿರೀಕ್ಷೆಗಳು, ಅಭಿವೃದ್ಧಿಯೇ ಹೊಸ ಗ್ಯಾರಂಟಿ ?

ಕರ್ನಾಟಕದಲ್ಲಿ ಕಾಂಗ್ರೆಸ್ ಸರಕಾರ ಜಾರಿಗೊಳಿಸಿದ 5 ಗ್ಯಾರಂಟಿ ಯೋಜನೆಗಳಿಂದ ಜನರ ಬಳಿ ಹಣ ಓಡಾಡುವಂತೆ ಆಗಿದೆ. ಹಸಿವು ಮುಕ್ತ ಕರ್ನಾಟಕ, ಗೃಹಲಕ್ಷ್ಮೀ ಯೋಜನೆ, ಶಕ್ತಿ ಯೋಜನೆಗಳಿಂದ ಜನರ ಶಕ್ತಿ ಹೆಚ್ಚಾಘಿದ್ದರೂ, ಇಡೀ ರಾಜ್ಯದ ಅಭಿ

17 Feb 2026 6:15 am
ಆಸ್ಟ್ರೇಲಿಯಾದ ಸೂಪರ್‌ 8 ಹಂತದ ಕನಸಿಗೆ ಕೊಳ್ಳಿ ಇಟ್ಟ ಶ್ರೀಲಂಕಾ; ತಲೆಕೆಳಗಾದ ಕಾಂಗರೂ ಪಡೆ ಲೆಕ್ಕಾಚಾರ!

ಶ್ರೀಲಂಕಾದಲ್ಲಿ ಆಯೋಜನೆಗೊಂಡಿರುವ ಈ ಬಾರಿಯ ಐಸಿಸಿ ಟಿ-20 ವಿಶ್ವಕಪ್‌ ಪಂದ್ಯಾವಳಿ, ಹಲವು ಅಚ್ಚರಿಗಳಿಗೆ ಸಾಕ್ಷಿಯಾಗುತ್ತಿದೆ. ಇತ್ತೀಚಿಗಷ್ಟೇ ಜಿಂಬಾಬ್ವೆ ವಿರುದ್ಧ ಸೋತಿದ್ದ ಆಸ್ಟ್ರೇಲಿಯಾ ಇದೀಗ ಸಹ-ಅತಿಥೇಯ ಶ್ರೀಲಂಕಾ ವಿರ

17 Feb 2026 6:06 am
ರಾಜಧಾನಿಯಲ್ಲಿ ಹೆಚ್ಚಿದ ತ್ಯಾಜ್ಯ ನೀರಿನ ಮರುಬಳಕೆ; ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ

ಬೇಸಿಗೆ ಆರಂಭಕ್ಕೂ ಮುನ್ನ ನೀರಿನ ಕೊರತೆ ಎದುರಾಗದಂತೆ ಸರ್ವ ಸನ್ನದ್ಧವಾಗುತ್ತಿರುವ ಬೆಂಗಳೂರು ಜಲಮಂಡಳಿ, ತ್ಯಾಜ್ಯ ನೀರಿನ ಮರುಬಳಕೆ, ಸಂಸ್ಕರಿಸಿದ ನೀರು ಪೂರೈಕೆಯಂತಹ ಕ್ರಮಗಳಿಗೆ ಚಾಲನೆ ನೀಡಿದೆ. ರಾಜಧಾನಿಯಲ್ಲಿ ಒಂದು ದಿನ

17 Feb 2026 5:05 am
ಬೆಂಗಳೂರಿನ ನಾಯಂಡಹಳ್ಳಿಯಲ್ಲಿ 4 ಪ್ರಮುಖ ಎಕ್ಸ್‌ಪ್ರೆಸ್‌ ರೈಲುಗಳ ನಿಲುಗಡೆಗೆ ರೈಲ್ವೆ ಇಲಾಖೆ ಒಪ್ಪಿಗೆ; ಯಾವೆಲ್ಲಾ?

ಬೆಂಗಳೂರು ದಕ್ಷಿಣ, ಪಶ್ಚಿಮ ಭಾಗದ ಪ್ರಯಾಣಿಕರಿಗೆ ರೈಲ್ವೆ ಇಲಾಖೆ ಗುಡ್‌ನ್ಯೂಸ್‌ ನೀಡಿದೆ. ನಾಯಂಡಹಳ್ಳಿ ರೈಲು ನಿಲ್ದಾಣದಲ್ಲಿಯೇ 4 ಪ್ರಮುಖ ರೈಲುಗಳ ನಿಲುಗಡೆಗೆ ರೈಲ್ವೆ ಇಲಾಖೆ ಒಪ್ಪಿಗೆ ನೀಡಿದೆ. ಜತೆಗೆ ರೈಲ್ವೆ ಮೇಲ್ಸೇತ

16 Feb 2026 9:56 pm
ಬೆಂಗಳೂರಿನ ಪಿಜಿಗಳು ನಿಯಮ ಪಾಲಿಸುತ್ತಿವೆಯೇ ಅಥವಾ ಇಲ್ಲವೇ? ಪರಿಶೀಲಿಸಿ 2 ವಾರದಲ್ಲಿ ವರದಿ ಕೊಡಿ - ಹೈಕೋರ್ಟ್ ಸೂಚನೆ

ಬೆಂಗಳೂರಿನ ಪಿಜಿಗಳು ನಿಯಮ ಪಾಲನೆ ಮಾಡುತ್ತವೆಯೋ ಇಲ್ಲವೋ ಎಂಬುದನ್ನು ಪರಿಶೀಲನೆ ಮಾಡಿ 2 ವಾರದಲ್ಲಿ ವರದಿ ಕೊಡುವಂತೆ ಗ್ರೇಟರ್‌ ಬೆಂಗಳೂರು ಪ್ರಾಧಿಕಾರಕ್ಕೆ ಹೈಕೋರ್ಟ್‌ ಸೂಚನೆ ನೀಡಿದೆ. 6 ತಿಂಗಳ ಹಿಂದೆ ಪಿಜಿಗಳಿಗೆ ಹಲವು ಷರ

16 Feb 2026 9:02 pm
ಚಿನ್ನದ ದರ 1 ಲಕ್ಷ ರೂ.ಗಿಂತ ಕೆಳಕ್ಕೆ ಇಳಿಯುತ್ತೆ! 'ರಷ್ಯಾ - ಅಮೆರಿಕ ಡೀಲ್‌' ಕಾರಣ ಕೊಟ್ಟ ಆರ್ಥಿಕ ತಜ್ಞರು; ಯಾವಾಗ?

ಚಿನ್ನಾಭರಣ ಖರೀದಿ ಮಾಡುವವರಿಗೆ ಸಂತಸದ ಸುದ್ದಿ. ಚಿನ್ನದ ಬೆಲೆಯು ಮುಂದಿನ ದಿನಗಳಲ್ಲಿ 1 ಲಕ್ಷಕ್ಕಿಂತ ಕಡಿಮೆಯಾಗಲಿದ ಎಂದು ತಜ್ಞರು ಅಂದಾಜಿಸಿದ್ದಾರೆ. ಇದಕ್ಕೆ ಸೂಕ್ತ ಕಾರಣವನ್ನೂ ನೀಡಿದ್ದು, ಬದ್ದವೈರಿಗಳಾಗಿದ್ದ ಅಮೆರಿಕ ಹ

16 Feb 2026 8:38 pm
ಆಸ್ತಿ ತೆರಿಗೆ ಬಾಕಿ: 98 ಸ್ವತ್ತುಗಳ ಹರಾಜು ಹಾಕಲು ಮುಂದಾದ ಬೆಂಗಳೂರಿನ ದಕ್ಷಿಣ ನಗರ ಪಾಲಿಕೆ!

ತೆರಿಗೆ ಬಾಕಿ ಉಳಿಸಿಕೊಂಡಿರುವ ಸ್ವತ್ತುಗಳನ್ನು ಹರಾಜು ಹಾಕಲು ಬೆಂಗಳೂರು ದಕ್ಷಿಣ ಮಹಾನಗರ ಪಾಲಿಕೆ ಮುಂದಾಗಿದೆ. ಹಲವು ಬಾರೀ ನೋಟಿಸ್‌ ನೀಡಿದರು ಆಸ್ತಿ ತೆರಿಗೆಯನ್ನು ಮಾಲೀಕರು ಪಾವತಿ ಮಾಡದ ಹಿನ್ನೆಲೆ ಈ ಕ್ರಮಕೈಗೊಳ್ಳಲಾಗಿ

16 Feb 2026 7:43 pm
ಬಾಗಲಕೋಟೆ ಕ್ಷೇತ್ರದ ಮರುಚುನಾವಣೆ : ಟಿಕೆಟ್‌ ಕಿತ್ತಾಟ, ಕೈಕಮಾಂಡ್‌ ಎಂಟ್ರಿ

ಬಾಗಲಕೋಟೆ ವಿಧಾನಸಭೆ ಕ್ಷೇತ್ರದ ಮರು ಚುನಾವಣೆ ನಡೆಯುತ್ತಿದೆ. ಕ್ಷೇತ್ರದ ಶಾಸಕ ದಿ.ಎಚ್‌.ವೈ.ಮೇಟಿಯವರ ಪುತ್ರರು, ಪುತ್ರಿಯರ ಮಧ್ಯೆ ಟಿಕೆಟ್ ಫೈಟ್ ಜೋರಾಗಿದೆ. ಟಿಕೆಟ್ ಕಿತ್ತಾಟ ನಿಯಂತ್ರಿಸಲು ಹೈಕಮಾಂಡ್‌ ಮಧ್ಯ ಪ್ರವೇಶಿಸಿ

16 Feb 2026 7:37 pm
ಬಾಣಂತಿ ಮಹಿಳೆಗೆ ಹೊಟ್ಟೆಗೆ ಬಟ್ಟೆ ಸುತ್ತೋದ್ಯಾಕೆ? ಇದ್ರಿಂದ ಹೊಟ್ಟೆ ಕರಗುತ್ತಾ? Dr.Sunitha

ಬಾಣಂತಿ ಮಹಿಳೆಗೆ ಹೊಟ್ಟೆಗೆ ಬಟ್ಟೆ ಸುತ್ತೋದ್ಯಾಕೆ? ಇದ್ರಿಂದ ಹೊಟ್ಟೆ ಕರಗುತ್ತಾ? Dr.Sunitha

16 Feb 2026 6:57 pm
ಕೆ ಆರ್ ಐ ಡಿ ಎಲ್ ಕಾಮಗಾರಿ ವಿಳಂಬವಾದಲ್ಲಿ ಕ್ರಮ: ಪ್ರಿಯಾಂಕ್ ಖರ್ಗೆ ಎಚ್ಚರಿಕೆ

ಕಲ್ಯಾಣ ಕರ್ನಾಟಕ ಭಾಗದಲ್ಲಿ ಕರ್ನಾಟಕ ಗ್ರಾಮೀಣ ಮೂಲಭೂತ ಸೌಲಭ್ಯ ಅಭಿವೃದ್ಧಿ ನಿಯಮಿತ ಸಂಸ್ಥೆಯ ನಡೆಯುತ್ತಿರುವ ಕಾಮಗಾರಿಗಳನ್ನು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಪರಿಶೀಲನೆ ನಡೆಸಿದರು. ಕಾಮಗಾರಿಗಳು ವಿಳಂಬ ಆ

16 Feb 2026 6:54 pm
ಕುತೂಹಲ ಮೂಡಿಸಿದ ನಿಖಿಲ್ ಕುಮಾರಸ್ವಾಮಿ ಮೈಸೂರು ಪ್ರವಾಸ; ಸಿಎಂ ಸಿದ್ದರಾಮಯ್ಯಗೆ ಸವಾಲು?

ಸಿಎಂ ಸಿದ್ದರಾಮಯ್ಯ ತವರು ಜಿಲ್ಲೆ ಮೈಸೂರಿನಲ್ಲಿ ನಿಖಿಲ್ ಕುಮಾರಸ್ವಾಮಿ ಪ್ರವಾಸ ಕೈಗೊಳ್ಳಲಿದ್ದಾರೆ. ಮೈಸೂರು ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷ ಬಲವರ್ಧನೆಗೆ ನಿಖಿಲ್ ಕುಮಾರಸ್ವಾಮಿ ಪಣ ತೊಟ್ಟಿದ್ದಾರೆ. ಫೆಬ್ರವರಿ 18 ರಿಂದ ಮೈಸ

16 Feb 2026 6:48 pm
ಅಸಿಂಧುಗೊಂಡ ಬಾಗೇಪಲ್ಲಿ ಶಾಸಕ ಸುಬ್ಬಾರೆಡ್ಡಿ ಗೆದ್ದಿದ್ದು 19 ಸಾವಿರ ಮತಗಳ ಅಂತರದಿಂದ! ಆಸ್ತಿ ಎಷ್ಟಿತ್ತು? ಮುಂದೇನು?

ಕಾಂಗ್ರೆಸ್‌ ನಾಯಕ ಸುಬ್ಬಾರೆಡ್ಡಿ ಶಾಸಕ ಸ್ಥಾನ ಅಸಿಂಧುಗೊಳಿಸಿ ಹೈಕೋರ್ಟ್‌ ಆದೇಶ ನೀಡಿದೆ. ಅವರು ಚುನಾವಣೆ ಆಯೋಗಕ್ಕೆ ಆಸ್ತಿ ಸೇರಿದಂತೆ ಹಲವು ವಿವರ ತಪ್ಪಾಗಿ ನೀಡಿದ್ದಾರೆ ಎಂದು ಈ ಕ್ರಮಕೈಗೊಳ್ಳಲಾಗಿದೆ. ಸದ್ಯ ಸುಬ್ಬಾರೆಡ

16 Feb 2026 5:27 pm
ಸಾಣಾಪೂರ ಇಸ್ರೇಲ್ ಮಹಿಳೆ ಮೇಲೆ ಅತ್ಯಾಚಾರ, ಕೊಲೆ ಪ್ರಕರಣ: ಮೂವರಿಗೆ ಗಲ್ಲು ಶಿಕ್ಷೆ

ಹಂಪಿ ಬಳಿಯ ಸಮೀಪದ ಸಾಣಾಪುರದಲ್ಲಿ ವಿದೇಶಿ ಪ್ರವಾಸಿ ಮಹಿಳೆ ಮೇಲೆ ಅತ್ಯಾಚಾರ ಹಾಗೂ ಅಮೆರಿಕದ ಪ್ರವಾಸಿಗನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಅಪರಾಧಿಗಳಿಗೆ ಗಂಗಾವತಿ ನ್ಯಾಯಾಲಯ ಗಲ್ಲು ಶಿಕ್ಷೆ ವಿಧಿಸಿದೆ. ​​ಮಲ್ಲೇಶ

16 Feb 2026 5:11 pm
ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧಿಯ ಕೊರತೆ, ಶಸ್ತ್ರಚಿಕಿತ್ಸೆಯೂ ವಿಳಂಬ: ಆರೋಗ್ಯ ಇಲಾಖೆಯ ವಿರುದ್ಧ ಬಿವೈ ವಿಜಯೇಂದ್ರ ಗಂಭೀರ ಆರೋಪ

ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧಿಯ ಕೊರತೆ ಎದ್ದು ಕಾಣಿಸುತ್ತಿದೆ. ಅಲ್ಲದೆ, ರೋಗಿಗಳ ಶಸ್ತ್ರಚಿಕಿತ್ಸೆಯೂ ವಿಳಂಬ ಮಾಡಲಾಗುತ್ತಿದೆ ಎಂದು ಆರೋಗ್ಯ ಇಲಾಖೆಯ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಗಂಭೀರ ಆರೋಪ ಮಾ

16 Feb 2026 5:09 pm
BTS JK ಹಾಗೂ ಏಸ್ಪಾ ವಿಂಟರ್ ಡೇಟಿಂಗ್‌ ವದಂತಿಗೆ ಬ್ರೇಕ್‌ ಹಾಕಿದ ಹ್ಯೂಬ್ಲೋಟ್‌ ಫೋಟೋಶೂಟ್:‌ ಹೇಗೆ ಗೊತ್ತಾ?

ಇತ್ತೀಚೆಗೆ BTS ತಂಡದ ಸದಸ್ಯ JK ಹಾಗೂ ಏಸ್ಪಾ ತಂಡದ ಸದಸ್ಯೆ ವಿಂಟರ್‌ ಡೇಟಿಂಗ್‌ ವದಂತಿಗಳು ಜೋರಾಗಿದ್ದು, ಇದಕ್ಕೆ ಪ್ರಮುಖ ಕಾರಣವಾಗಿ ಏಸ್ಪಾ ತಂಡದ ಕಾನ್ಸರ್ಟ್‌ ಸಮಯದಲ್ಲಿ ಈ JK ಜಪಾನ್‌ ಪ್ರವಾಸದಲ್ಲಿದ್ದದನ್ನು ತೋರಿಸಿದ್ದರು. ಆ

16 Feb 2026 5:06 pm
ಹ್ಯಾಮರ್ ಕ್ಷಿಪಣಿ, ಎಚ್- 125 ಹೆಲಿಕಾಪ್ಟರ್‌: ಬೆಂಗಳೂರಿನಲ್ಲಿ ರಕ್ಷಣಾ ನಿರ್ಮಾಣಕ್ಕಿಳಿದ ಭಾರತ - ಫ್ರಾನ್ಸ್

ಭಾರತೀಯ ಯೋಧರು ಭಾರತದಲ್ಲೇ ವಿನ್ಯಾಸಗೊಂಡು, ನಿರ್ಮಾಣಗೊಂಡಿರುವ ಹ್ಯಾಮರ್ ಕ್ಷಿಪಣಿಗಳನ್ನು ಹೊತ್ತು ಸಾಗುವಾಗ, ಭಾರತೀಯ ರಕ್ಷಣಾ ಕಾರ್ಯಾಚರಣೆಗಳಲ್ಲಿ ವೇಮಗಲ್‌ನಲ್ಲಿ ಜೋಡಣೆಯಾದ ಹೆಲಿಕಾಪ್ಟರ್‌ಗಳು ಬಳಕೆಯಾದಾಗ, ಮತ್ತು ನಮ್

16 Feb 2026 4:50 pm
ಉತ್ತರಪ್ರದೇಶದ ಕಾಲೇಜು ಮುಂದೆ ವಿದ್ಯಾರ್ಥಿಗಳ ಉದ್ದನೆಯ ಸಾಲು : ಆತಂಕಕ್ಕೆ ಕಾರಣ Scholarship ಗಡುವು

UP Scholarship : ವಿದ್ಯಾರ್ಥಿ ವೇತನದ ಗಡುವು ಹತ್ತಿರ ಬರುತ್ತಿದ್ದಂತೆಯೇ, ವಿದ್ಯಾರ್ಥಿಗಳಲ್ಲಿ ಆತಂಕ ಹೆಚ್ಚಾಗುತ್ತಿದೆ. ಇದೇ ಬರುವ ಬುಧವಾರ (ಫೆ. 18) ಸ್ಕಾಲರ್ಶಿಪ್ ಸಲ್ಲಿಸಲು ಕೊನೆಯ ದಿನವಾಗಿದೆ. ಈ ಹಿನ್ನಲೆಯಲ್ಲಿ ಕಾಲೇಜುಗಳ ಮುಂದೆ ಉದ

16 Feb 2026 4:47 pm
ಧನಂಜಯ್ - ಧನ್ಯತಾ ಜೋಡಿಯ ಮುದ್ದಾದ ಫೋಟೋಗಳು ಇಲ್ಲಿವೆ..

ಧನಂಜಯ್ - ಧನ್ಯತಾ ಜೋಡಿಯ ಮುದ್ದಾದ ಫೋಟೋಗಳು ಇಲ್ಲಿವೆ..

16 Feb 2026 4:33 pm
ಉಕ್ರೇನ್‌ ಚುನಾವಣೆ ಆದ್ರೆ ಯುದ್ದಕ್ಕೆ ಅಂತ್ಯ ಫಿಕ್ಸ್‌ ಎಂದ ರಷ್ಯಾ, ಕದನ ವಿರಾಮವಾದ್ರೆ ಎಲೆಕ್ಷನ್‌ ಮಾಡ್ತಿವಿ ಎಂದ ಝೆಲೆನ್ಸ್ಕಿ: ಯಾರ ಹಠ ಗೆಲ್ಲುತ್ತೆ?

ರಷ್ಯಾ ಉಕ್ರೇನ್‌ ಯುದ್ದ ಆರಂಭವಾಗಿ ಫೆ.24 ರಂದು 4 ವರ್ಷಗಳು ಆಗಲಿದೆ. ಸದ್ಯ ಈ ಯುದ್ದವನ್ನು ನಿಲ್ಲಿಸಲು ಮಾತುಕತೆಗಳು ನಡೆಯುತ್ತಿದ್ದು, ಈ ಮಧ್ಯೆ ಉಭಯರ ನಡುವೆ ಮಾತಿನ ಸಮರ ಮುಂದುವರೆಯುತ್ತಿದೆ. ಉಕ್ರೇನ್‌ ಅಧ್ಯಕ್ಷ ಕದನವಿರಾಮ ನಡ

16 Feb 2026 4:11 pm
ಅಸ್ಸಾಂ ಸಿಎಂ ಹಿಮಂತ ಶರ್ಮಾ ವಿರುದ್ಧದ ದ್ವೇಷಭಾಷಣ ಅರ್ಜಿ ವಿಚಾರಣೆ ನಡೆಸಲು ಸಕಾರಣವಿಲ್ಲ: ಸುಪ್ರೀಂಕೋರ್ಟ್

ಮಿಯಾ ಮುಸ್ಲಿಮರು ಎಂಬ ದ್ವೇಷ ಭಾಷಣ ಮತ್ತು ವಿವಾದಾತ್ಮಕ ಬಂದೂಕು ವೀಡಿಯೊದ ವಿರುದ್ಧ ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿ ಸಲ್ಲಿಸಲಾದ ಅರ್ಜಿಗಳನ್ನು ವಿಚಾರಣೆಗೆ ತೆಗೆದುಕೊಳ್ಳಲು

16 Feb 2026 3:51 pm
ಗರ್ಭಿಣಿ ತಾಯಿಯ ಫೋಟೋ ಶೂಟ್ ವೇಳೆ ಅವಘಡ: ನೀರಿನ ಹೊಂಡಕ್ಕೆ ಬಿದ್ದು 3 ವರ್ಷದ ಮಗು ಸಾವು

ಗರ್ಭಿಣಿ ತಾಯಿಯ ಫೋಟೋ ಶೂಟ್ ವೇಳೆ ಅವಘಡವೊಂದು ನಡೆದು 3 ವರ್ಷದ ಮಗು ಮೃತಪಟ್ಟ ಘಟನೆ ಬೆಂಗಳೂರಿನಲ್ಲಿ ವರದಿಯಾಗಿದೆ. ನೀರಿನ ಹೊಂಡಕ್ಕೆ ಬಿದ್ದು ಲಕ್ಷ್ಮೀರ್ ಎಂಬ ಮಗು ಸಾವನ್ನಪ್ಪಿದೆ. ಬೆಂಗಳೂರಿನ ನಿವಾಸಿ ಸ್ವಾತಿ ಎಂಬುವವರು ತಮ

16 Feb 2026 3:50 pm
ಬಾಗೇಪಲ್ಲಿ ಕಾಂಗ್ರೆಸ್‌ ಶಾಸಕ ಎಸ್‌ಎನ್‌ ಸುಬ್ಬಾರೆಡ್ಡಿ ಆಯ್ಕೆ ಅಸಿಂಧು! ಕರ್ನಾಟಕ ಹೈಕೋರ್ಟ್‌ ಮಹತ್ವದ ಆದೇಶ; ಕಾರಣವೇನು?

ಕಾಂಗ್ರೆಸ್‌ ಶಾಸಕ ಎಸ್‌ಎನ್‌ ಸುಬ್ಬಾರೆಡ್ಡಿಗೆ ಕರ್ನಾಟಕ ಹೈಕೋರ್ಟ್‌ ಶಾಕ್‌ ನೀಡಿದೆ. ಅವರ ಆಯ್ಕೆಯನ್ನು ಅಸಿಂಧುಗೊಳಿ ಆದೇಶ ನೀಡಿದೆ. ಆಸ್ತಿ ವಿವರ ಮುಚ್ಚಿಟ್ಟು ನಾಮಪತ್ರ ಸಲ್ಲಿಸಿದ್ದಾರೆ ಎಂದು ಬಿಜೆಪಿ ಅಭ್ಯರ್ಥಿ ಹೈಕೋರ್

16 Feb 2026 3:30 pm
ಕಾಂಗ್ರೆಸ್ ಹೈಕಮಾಂಡ್ ಅಸಹಾಯಕವಲ್ಲ, ಸಮಯ ಬಂದಾಗ ಸೂಕ್ತ ತೀರ್ಮಾನ: ಬಿ ಕೆ ಹರಿಪ್ರಸಾದ್

ಕಾಂಗ್ರೆಸ್‌ ಹೈಕಮಾಂಡ್‌ ನಾಯಕರು ಅಸಹಾಯಕರಲ್ಲ. ನಾಯಕತ್ವ ಬದಲಾವಣೆಯ ಬಗ್ಗೆ ಸಮಯ ಬಂದಾಗ ಸೂಕ್ತ ನಿರ್ಧಾರವನ್ನು ದೆಹಲಿ ನಾಯಕರು ಕೈಗೊಳ್ಳುತ್ತಾರೆ ಎಂದು ಹಿರಿಯ ಕಾಂಗ್ರೆಸ್ ನಾಯಕ ಬಿ ಕೆ ಹರಿಪ್ರಸಾದ್ ಹೇಳಿದರು. ರಾಜ್ಯದಲ್ಲಿ

16 Feb 2026 2:51 pm
ಹಾವೇರಿ, ಮಂಡ್ಯ, ಕೊಡಗು-ದಾವಣಗೆರೆ ನ್ಯಾಯಾಲಯಗಳಿಗೆ ಬಾಂಬ್ ಬೆದರಿಕೆ: ಕೋರ್ಟ್ ಕಲಾಪಗಳ ಮೊಟಕು

ರಾಜ್ಯದ ಹಲವು ಜಿಲ್ಲೆಗಳ ಕೋರ್ಟ್ ಕಲಾಪಗಳು ಅರ್ಧಕ್ಕೆ ನಿಂತಿವೆ. ಸಾರ್ವಜನಿಕರು ಹಾಗೂ ವಕೀಲರು ಕೋರ್ಟ್‌ನಿಂದ ಹೊರಗೆ ಓಡಿಬಂದಿದ್ದಾರೆ. ಬಾಂಬ್ ತಪಾಸಣ ದಳ, ಅಗ್ನಿಶಾಮಕ ದಳದವರು ಕೋರ್ಟ್ ಆವರಣದಲ್ಲಿ ಮೊಕ್ಕಾಂ ಹೂಡಿದ್ದಾರೆ. ಕೆಲ

16 Feb 2026 2:37 pm
ರ ಎಂದರೆ ಠ ಎನ್ನಲು ಬಾರದ ವ್ಯಕ್ತಿ; ಪಿಸಿಬಿ ಮುಖ್ಯಸ್ಥ ಮೊಹ್ಸಿನ್‌ ನಖ್ವಿಗೆ ಕ್ರಿಕೆಟ್‌ ಗೊತ್ತಿಲ್ಲ ಎಂದ ಶೋಯೆಬ್‌ ಅಖ್ತರ್!

ಪಾಕಿಸ್ತಾನದ ಮಾಜಿ ವೇಗಿ ಶೋಯೆಬ್‌ ಅಖ್ತರ್‌ ಒಂದು ರೀತಿಯಲ್ಲಿ ಹಾರ್ಟ್‌ಗೂ, ನಾಲಿಗೆಗೂ ಫಿಲ್ಟರ್‌ ಇಲ್ಲದ ವ್ಯಕ್ತಿ. ಮನಸ್ಸಿನಲ್ಲಿ ಏನಿದೆಯೋ ಅದನ್ನು ನೇರವಾಗಿ ಹೇಳುವ ಶೋಯೆಬ್‌ ಅಖ್ತರ್‌, ಕ್ರಿಕೆಟ್‌ ವಿಷಯಕ್ಕೆ ಬಂದರೆ ತಮ್ಮ

16 Feb 2026 2:07 pm
ಬೆಂಗಳೂರಿನ ರಸ್ತೆಗುಂಡಿಗೆ ಕೆಲಸಕ್ಕೆ ಹೊರಟಿದ್ದ ಮಹಿಳೆ, 2 ವರ್ಷದ ಮಗು ಬಲಿ

ಬೆಂಗಳೂರಿನ ರಸ್ತೆ ಗುಂಡಿಗಳಿಗೆ ವಾಹನ ಸವಾರರು ಅಪಘಾತಕ್ಕೀಡಾಗುತ್ತಿದ್ದಾರೆ. ಆದರೆ ಅಧಿಕಾರಿಗಳದ್ದು ಮಾತ್ರ ಅದೇ ನಿರ್ಲಕ್ಷ್ಯ. ಆಡುಗೋಡಿಯ ಬಾಷ್ ಕಂಪನಿಯ ಮುಂಭಾಗದ ರಸ್ತೆಯಲ್ಲಿ ರಸ್ತೆ ಗುಂಡಿಗೆ ಆನೆಪಾಳ್ಯ ಮೂಲದ 49 ವರ್ಷದ ಅಮ

16 Feb 2026 2:06 pm
ಒಡಿಶಾದಲ್ಲಿ ಅಕ್ರಮವಾಗಿ ಬಾಂಬ್‌ ತಯಾರಿಕೆ ವೇಳೆ ಸ್ಪೋಟ: ಭೀಕರ ಘಟನೆಯ CCTV ದೃಶ್ಯಾವಳಿ ಇಲ್ಲಿದೆ ನೋಡಿ..

ಒಡಿಸ್ಸಾದ ಭುವನೇಶ್ವರದಲ್ಲಿ ಜನವರಿ 27ರಂದು ಮನೆಯೊಂದರ ಮೇಲ್ಛಾವಣಿಯ ಮೇಲೆ ಅಕ್ರಮವಾಗಿ ಬಾಂಬ್‌ ತಯಾರಿಸುತ್ತಿದ್ದ ವೇಳೆ ಸ್ಪೋಟ ಸಂಭವಿಸಿದ್ದು, ಈ ಘಟನೆಗೆ ಸಂಬಂಧಿಸಿದ 4 ಗಾಯಗೊಂಡಿದ್ದು, ಇದರಲ್ಲಿ ಇಬ್ಬರು ಈಗಾಗಲೇ ಸಾವನ್ನಪ್ಪ

16 Feb 2026 1:51 pm
Karnataka Weather: ಫೆ.17 -18 ಕ್ಕೆ ಕರಾವಳಿ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್: ಕಾರವಾರ, ಬಳ್ಳಾರಿ, ಕಲಬುರಗಿಯಲ್ಲೂ ಭಾರಿ ಬಿಸಿಲು

ರಾಜ್ಯದ ಹಲವು ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನ 36 ಡಿಗ್ರಿ ಸೆಲ್ಸಿಯಸ್ ಗೆ ಏರಿದ್ದರೆ, ತೇವಾಂಶ-ಆರ್ದ್ರತೆಯ ವಾತಾವರಣ ಕರಾವಳಿಯಲ್ಲಿ 85% ಗೆ ಹೆಚ್ಚಳಗೊಂಡಿದ್ದು, ಬೇಸಿಗೆಯ ಅನುಭವ ನೀಡುತ್ತಿದೆ. ನಿಮ್ಮ ಜಿಲ್ಲೆಗೆ ಹವಾಮಾನ ಮುನ್ಸೂ

16 Feb 2026 1:37 pm
ಶಶಿ ತರೂರ್‌ಗೆ ವಿದೇಶಾಂಗ ಸಚಿವರಾಗಬೇಕು, ಪವನ್‌ ಖೇರಾ ಕೈಗೊಂಬೆ; ಕಾಂಗ್ರೆಸ್‌ ನಾಯಕರ ʻಅಸಲಿಯತ್ತುʼ ಬಿಚ್ಚಿಟ್ಟ ಮಣಿಶಂಕರ್‌ ಅಯ್ಯರ್‌!

ಕಾಂಗ್ರೆಸ್‌ ನಾಯಕ ಮತ್ತು ಮಾಜಿ ಕೇಂದ್ರ ಸಚಿವ ಮಣಿಶಂಕರ್‌ ಅಯ್ಯರ್‌ ಮಾತಿಗೆ ನಿಂತರ ಸಾಕು,ಕೈಪಾಳೆಯದಲ್ಲಿ ಢವಢವ ಶುರುವಾಗುತ್ತೆ. ಏಕೆಂದರೆ ಒಂದು ಕಾಲದ ತಮ್ಮ ಸ್ವಂತ ಪಕ್ಷ ಮತ್ತು ಅದರ ನಾಯಕರ ವಿರುದ್ಧ ಮಣಿಶಂಕರ್‌ ಅಯ್ಯರ್‌ ಯ

16 Feb 2026 1:18 pm
ಹಂಪಿ ಜನವಸತಿ ಪ್ರದೇಶದಲ್ಲಿ ಚಿರತೆ ಪ್ರತ್ಯಕ್ಷ ; ಸ್ಥಳೀಯರಲ್ಲಿ ತೀವ್ರ ಭೀತಿ

ಇತ್ತೀಚಿಗೆ ಚಿರತೆ ದಾಳಿ, ಚಿರತೆ ಪ್ರತ್ಯಕ್ಷ ಪ್ರಕರಣಗಳು ವರದಿಯಾಗುತ್ತಿದೆ. ಐತಿಹಾಸಿಕ ತಾಣ ಹಂಪಿಯಲ್ಲಿ ಚಿರತೆ ಪ್ರತ್ಯಕ್ಷವಾಗಿದೆ. ಪ್ರವಾಸಿಗರು ಸ್ಥಳೀಯರಲ್ಲಿ ತೀವ್ರ ಭೀತಿ ಸೃಷ್ಟಿಸಿದೆ. ಚಿರತೆಯನ್ನು ಸೆರೆಹಿಡಿದು ಬೇರೆ

16 Feb 2026 12:51 pm
ಯುರೋಪ್‌ನಲ್ಲಿ ನಡೆದ ವಿಧ್ವಂಸಕ ಕೃತ್ಯಗಳ ಹಿಂದಿದೆ ರಷ್ಯಾದ ವ್ಯಾಗ್ನರ್‌ ಪಡೆ: ಪಾಶ್ಚಿಮಾತ್ಯ ಗುಪ್ತಚರ ಸಂಸ್ಥೆ ಕೊಟ್ಟ ಮಾಹಿತಿಯೇನು?

ರಷ್ಯಾ-ಉಕ್ರೇನ್‌ ಯುದ್ದ ಆರಂಭವಾದಗಿನಿಂದ ರಷ್ಯಾದ ವಿರುದ್ದ ನಿರ್ಬಂಧಗಳನ್ನು ಹೇರುತ್ತಿರುವ ಯುರೋಪಿಯನ್‌ ದೇಶಗಳ ಮೇಲೆ ಸೇಡಿಗೆ ಮುಂದಾಗಿರುವ ರಷ್ಯಾ ಸದ್ಯ ತನ್ನ ಅತ್ಯಂತ ಭಯಾನಕ ಹಾಗೂ ಬಲಿಷ್ಠ ಖಾಸಗಿ ಸೇನೆಯಾಗಿರುವ ವ್ಯಾಗ್

16 Feb 2026 12:46 pm