ಬೆಳಗಾವಿ - ಕಿತ್ತೂರು - ಧಾರವಾಡ ನೂತನ ರೈಲು ಮಾರ್ಗ ನಿರ್ಮಾಣ ಕುರಿತು ಪ್ರಗತಿಯ ಬಗ್ಗೆ ಸಂಸದ ಜಗದೀಶ್ ಶೆಟ್ಟರ್ ವಿಚಾರಿಸಿದರು. ಸುಮಾರು 1200 ಎಕರೆ ಜಮೀನು ಭೂಸ್ವಾಧೀನಕ್ಕೆ ಸಂಬಂಧಿಸಿದಂತೆ, ಈಗಾಗಲೇ ಸುಮಾರು 407 ಎಕರೆ ಜಮೀನು ಭೂಸ್ವಾ
Social Media Ban for Less Than 16 years : ಸಾಮಾಜಿಕ ಜಾಲತಾಣದ ಪ್ರಭಾವ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದರ ದುರ್ಬಳಕೆಯೂ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ, ಹದಿನಾರು ವರ್ಷದೊಳಗಿನ ಮಕ್ಕಳಿಗೆ ಸೋಶಿಯಲ್ ಮೀಡಿಯಾ ಬಳಸ
LPG Price Hike : ಇರಾನ್ ಮತ್ತು ಇಸ್ರೇಲ್ ನಡುವಿನ ಯುದ್ದದ ಎಫೆಕ್ಟ್ ಭಾರತಕ್ಕೆ ತಾಟಲಾರಂಭಿಸಿದೆ. ರಾತ್ರೋರಾತ್ರಿ ಮನೆಬಳಕೆ ಮತ್ತು ವಾಣಿಜ್ಯ್ ಸಿಲಿಂಡರ್ ಬೆಲೆ ತಕ್ಷಣದಿಂದಲೇ ಜಾರಿಗೆ ಬರುವಂತೆ ಭಾರೀ ಹೆಚ್ಚಳವಾಗಿದೆ. ಮನೆಬಳಕೆ ಸಿಲಿಂ
Reason for Nitish Kumar Rajya Sabha Entry : 75 ವರ್ಷ ವಯಸ್ಸಿನ ಬಿಹಾರದ ಸಿಎಂ ನಿತೀಶ್ ಕುಮಾರ್, ರಾಜ್ಯಸಭೆಗೆ ಎಂಟ್ರಿ ಕೊಡಲು ನಾಮಪತ್ರ ಸಲ್ಲಿಸಿದ್ದಾರೆ. ಜೊತೆಗೆ, ಬಿಹಾರದ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದಾರೆ. ಬಿಹಾರದ ರಾಜಕೀ
Siddaramaiah Presented Karnataka Budget 2026: ಕೈಗಾರಿಕೆ ಮತ್ತು ಸಾರಿಗೆ ವಲಯಗಳಿಗೆ ಉತ್ತೇಜನ ನೀಡುವ ಉದ್ದೇಶದಿಂದ Liquefied Natural Gas (LNG) ಮೇಲಿನ ಕರ್ನಾಟಕ ಮಾರಾಟ ತೆರಿಗೆಯನ್ನು 14.34 ಶೇಕಡಿಯಿಂದ 5 ಶೇಕಡಕ್ಕೆ ಇಳಿಸುವ ಪ್ರಸ್ತಾವನೆ ಮಾಡಲಾಗಿದೆ. ಮುಖ್ಯಮಂತ್ರಿ ಸಿದ
ಕೆಳಗೆ ಪಟ್ಟಿ ಮಾಡಿರುವ ಸ್ಥಳೀಯ ದೂರವಾಣಿ ಸಂಖ್ಯೆಗಳನ್ನು ಆಯಾ ಪ್ರತಿನಿಧಿಗಳಿಗೆ ಸಂಪರ್ಕಿಸಲು ಉಪಯೋಗಿಸಬಹುದು. ಕರೆ ಮಾಡಲು: +974 55641025ವಾಟ್ಸಾಆಪ್ ಮೂಲಕ: +974 55058282 / +974 50120090* ಕ್ಕೆ ಸಂಪರ್ಕಿಸಬಹುದಾಗಿದೆ.
ಕೇಂದ್ರ ಸರಕಾರದ ಅಸಹಕಾರದ ಬಗ್ಗೆ ಈ ಬಾರಿಯ ಬಜೆಟ್ನಲ್ಲೂ ಪ್ರಸ್ತಾಪಿಸಿರುವ , ಜಿಎಸ್ಟಿ ದರ ತರ್ಕಬದ್ಧಗೊಳಿಸುವಿಕೆಯಿಂದ 10 ಸಾವಿರ ಕೋಟಿ ರೂ. ನಷ್ಟವಾಗಿದ್ದು, ಇದನ್ನು ಕೇಂದ್ರ ಸರಿದೂಗಿಸಿ ಕೊಡಬೇಕು ಎಂದು ಒತ್ತಾಯಿಸಿದ್ದಾ
ತಾನು ಕಳ್ಳ ಪರರ ನಂಬ ಎಂಬ ಗಾದೆ ಮಾತು ಶಾಹಿದ್ ಅಫ್ರಿದಿಗೆ ಹೇಳಿ ಮಾಡಿಸಿದಂತಿದೆ. ಅವರ ವಯಸ್ಸಿನ ವಿಚಾರ ಅವರು ಕ್ರಿಕೆಟ್ ಆಡುತ್ತಿದ್ದ ಬಹಳ ಚರ್ಚೆಗೆ ಗ್ರಾಸವಾಗಿತ್ತು. ಹೀಗಿರುವಾಗ ಅವರು ಇದೀಗ ಪಾಕಿಸ್ತಾನ ತಂಡದ ಆಟಗಾರ ಇರ್ಫಾನ
Kapil Dev On Abhishek Sharma-ಇಂಗ್ಲೆಂಡ್ ವಿರುದ್ಧ ಟಿ20 ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ 7 ರನ್ಗಳ ರೋಚಕ ಜಯ ಸಾಧಿಸಿದ ಭಾರತ ತಂಡವನ್ನು ಕಪಿಲ್ ದೇವ್ ಶ್ಲಾಘಿಸಿದ್ದಾರೆ.ಸತತ ಎರಡನೇ ಅರ್ಧಶತಕ ಬಾರಿಸಿದ ಸಂಜು ಸ್ಯಾಮ್ಸನ್ ಮತ್ತು ಪಂದ್ಯಕ್ಕೆ
ಕರ್ನಾಟಕ ಕರಾವಳಿ ಭಾಗದ ರೈಲ್ವೆ ಪ್ರಯಾಣಿಕರಿಗೆ ಶುಭಸುದ್ದಿ. ಮತ್ತೊಂದು ಎಕ್ಸ್ಪ್ರೆಸ್ ರೈಲು ಸೇವೆ ಆರಂಭ ಮಾಡಲು ರೈಲ್ವೆ ಇಲಾಖೆ ನಿರ್ಧರಿಸಿದೆ. ಈ ಹೊಸ ರೈಲು ಮಂಗಳೂರು - ತಿರುನಲ್ವೇಲಿ ನಡುವೆ ಸಂಚಾರ ನಡೆಸಲಿದೆ. ಇದರ ಜತೆಗೆ
ಹೈಕಮಾಂಡ್ ಸೂಚನೆವರೆಗೂ ಬಜೆಟ್ ಮಂಡಿಸ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿಕೆ ನೀಡುವ ಮೂಲಕ ಕುತೂಹಲ ಕೆರಳಿಸಿದ್ದಾರೆ. ಈ ಮೂಲಕ ಸಿದ್ದರಾಮಯ್ಯ ಅವರು ನಾಯಕತ್ವ ಬದಲಾವಣೆ ಚರ್ಚೆಗೆ ಮತ್ತೊಂದು ಟ್ವಿಸ್ಟ್ ನೀಡಿದ್ದಾರೆ. ಸಿಎಂ ಗ
ಮಧ್ಯಪ್ರಾಚ್ಯದಲ್ಲಿ ಯುದ್ಧೋನ್ಮಾದ ಹೆಚ್ಚಾಗುತ್ತಿದ್ದು, ಕತಾರ್ನಲ್ಲಿರುವ ಭಾರತೀಯರಿಗೆ ಭಾರತೀಯ ರಾಯಭಾರಿ ಕಚೇರಿ ತುರ್ತು ಸಲಹೆ ನೀಡಿದೆ. ಸುರಕ್ಷಿತ ಸ್ಥಳಗಳಲ್ಲಿ ಇರುವಂತೆ, ತೆರೆದ ಪ್ರದೇಶಗಳಿಂದ ದೂರ ಇರುವಂತೆ ಮಾರ್ಗಸೂ
ತೂಕ ಹೆಚ್ಚಾದ್ರೆ ಮಂಡಿನೋವು ಹೆಚ್ಚುತ್ತಾ? ವಿಟಮಿನ್ ಯಾಕೆ ಬೇಕು? Dr. Chandrashekara C M
ICC T20 World Cup Final- ಸತತ ಎರಡನೇ ಬಾರಿಗೆ ಟಿ20 ವಿಶ್ವಕಪ್ ಫೈನಲ್ ತಲುಪಿರುವ ಭಾರತ ತಂಡ ಇದೀಗ ಇತಿಹಾಸ ನಿರ್ಮಿಸುವ ತವಕದಲ್ಲಿದೆ. ಆದರೆ ಸೆಮಿಫೈನಲ್ ನಲ್ಲಿ ಆಡಿದ ತಂಡವನ್ನು ಉಳಿಸಿಕೊಳ್ಳುತ್ತದಾ ಅಥವಾ ಬದಲಾವಣೆಗಳನ್ನು ಮಾಡಿಕೊಳ್ಳುತ್ತದ
CM Siddaramaiah Budget 2026: ಈ ಬಾರಿಯ ಬಜೆಟ್ನಲ್ಲಿ ಕನ್ನಡ ಚಿತ್ರರಂಗಕ್ಕೆ ಸಿಎಂ ಸಿದ್ದರಾಮಯ್ಯ ಬಂಪರ್ ಕೊಡುಗೆ ಕೊಟ್ಟಿದ್ದಾರೆ. 'ಕನ್ನಡ ಸಿನಿಮಾಗಳಿಗೆ ಸಬ್ಸಿಡಿ ಕೊಡುತ್ತಿಲ್ಲ' ಎಂದು ಇಷ್ಟು ದಿನ ಕೊರಗುತ್ತಿದ್ದ ಫಿಲ್ಮ್ ಮೇಕರ್ಸ್ಗೆ ಇದೀ
India Vs New Zealand T20 World Cup Final- ಟಿ20 ಕ್ರಿಕೆಟ್ ಇತಿಹಾಸದಲ್ಲೇ ಯಾವ ಚಾಂಪಿಯನ್ ತಂಡವೂ ವಿಶ್ವಕಪ್ ಅನ್ನು ಉಳಿಸಿಕೊಂಡಿರುವ ಉದಾಹರಣೆಯಿಲ್ಲ. ಸತತ ಎರಡನೇ ಬಾರಿಗೆ ಫೈನಲ್ ತಲುಪಿರುವ ಭಾರತ ತಂಡ ಇದೀಗ ಜಗತ್ತಿನ ಯಾವ ತಂಡವೂ ಮಾಡದ ಸಾಧನೆ ಮಾಡುವ ತ
ಕರ್ನಾಟಕ ಬಜೆಟ್ 2026 ನ್ನು ಸಿಎಂ ಸಿದ್ದರಾಮಯ್ಯ ಅವರು ಶುಕ್ರವಾರ ವಿಧಾನಸಭೆಯಲ್ಲಿ ಮಂಡನೆ ಮಾಡಿದರು. ಕಳೆದ ಬಾರಿ ಕಾಲು ನೋವಿನ ಕಾರಣದಿಂದಾಗಿ ಅವರು ಕುಳಿತುಕೊಂಡು ಬಜೆಟ್ ಭಾಷಣ ಮುಗಿಸಿದ್ದರು. ಆದರೆ ಈ ಬಾರಿ ಕುಳಿತುಕೊಂಡು ಬಜೆಟ್
ರಾಜ್ಯದಲ್ಲಿ ಹೊಸದಾಗಿ ನಿರ್ಮಿಸಲಾಗುತ್ತಿರುವ ರೈಲ್ವೆ ಮಾರ್ಗಗಳಿಗೆ ಬಜೆಟ್ನಲ್ಲಿ 600 ಕೋಟಿ ರೂ. ಅನುದಾನ ನೀಡಲಾಗಿದೆ. ಈ ಬಗ್ಗೆ ಬಜೆಟ್ ಭಾಷಣದಲ್ಲಿ ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ. ತುಮಕೂರು ದಾವಣಗೆರೆ ನೇರ ರೈಲು ಮಾರ್
ಅಮೆರಿಕ-ಇಸ್ರೇಲ್ ನಡೆಸಿದ ಜಂಟಿ ಸೇನಾ ಕಾರ್ಯಾಚರಣೆಯಲ್ಲಿ ಇರಾನ್ ಸರ್ವೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿ ಹತ್ಯೆಗೀಡಾಗಿದ್ದಾರೆ. ಈ ಮಧ್ಯೆ ಖಮೇನಿ ಹತ್ಯೆಯಲ್ಲಿ ಬಳಸಲಾದ ಇಸ್ರೇಲಿ ಕ್ಷಿಪಣಿ ಬ್ಲೂ ಸ್ಪ್ಯಾರೋ ಬಗ್ಗೆ ಈಗ ಜಾಗತ
ಅಸ್ಸಾಂನ ಕಾರ್ಬಿ ಆಂಗ್ಲಾಂಗ್ ಪ್ರದೇಶದಲ್ಲಿ ಭಾರತೀಯ ವಾಯುಪಡೆಯ ಸುಖೋಯ್ Su-30 MKI ಯುದ್ಧವಿಮಾನ ಪತನಗೊಂಡಿದ್ದು, ಫ್ಲೈಟ್ ಲೆಫ್ಟಿನೆಂಟ್ ಪುರವೇಶ್ ದುರಾಗ್ಕರ್ ಮತ್ತು ಸ್ಕ್ವಾಡ್ರನ್ ಲೀಡರ್ ಅನುಜ್ ಹುತಾತ್ಮರಾಗಿದ್ದಾರೆ. ಕಳೆದ ವ
New Rules for Liquor Sale in Karnataka : ಸಿದ್ದರಾಮಯ್ಯನವರು ತಮ್ಮ ಹದಿನೇಳನೇ ಬಜೆಟ್’ನಲ್ಲಿ ಹಲವು ಹೊಸ ಕ್ರಮಗಳನ್ನು ಪ್ರಕಟಿಸಿದ್ದಾರೆ, ಅದರಲ್ಲಿ ಅಬಕಾರಿ ಇಲಾಖೆಗೆ ಸಂಬಂಧಿಸಿದ ವಿಚಾರವೂ ಇದೆ. ಇನ್ನು ಮುಂದೆ, ಮದ್ಯದ ಬೆಲೆಯನ್ನು ಇಳಿಸುವುದು ಅಥವಾ
Axar Patel Catches- ಬ್ಯಾಟಿಂಗ್ ಗೆ ಸಹಾಯಕಾರಿಯಾದ ಪಿಚ್ ನಲ್ಲಿ ವಿಕೆಟ್ ಸಿಗುತ್ತಿಲ್ಲವೆಂದರೆ ನೆರವಿಗೆ ಬರುವುದು ಚುರುಕಾದ ಫೀಲ್ಡಿಂಗ್. ಇಂಗ್ಲೆಂಡ್ ವಿರುದ್ಧ ಪಂದ್ಯದಲ್ಲಿ ಅಕ್ಷರ್ ಪಟೇಲ್ ಒಟ್ಟು ಮೂರು ಕ್ಯಾಚ್ ಗಳನ್ನು ಹಿಡಿದರು. ಆ ಮೂ
Karnataka's Second IT City : ಪ್ರಸ್ತುತ ಸಾಲಿನಲ್ಲಿ AI ಕ್ಷೇತ್ರವನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಹಲವಾರು ಸುಧಾರಿತ ಕ್ರಮಗಳನ್ನು ತೆಗೆದುಕೊಳ್ಳುವ ವಿಷಯವನ್ನು ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಬಜೆಟ್’
ಸಿದ್ದರಾಮಯ್ಯ ಬಜೆಟ್ ಭಾಷಣ ಮುಗಿಸುತ್ತಿದ್ದಂತೆ ಬಿಜೆಪಿ ಸದಸ್ಯರು ಗೋವಿಂದ ಗೋವಿಂದ ಎಂದು ಘೋಷಣೆ ಕೂಗುವ ಮೂಲಕ ತಮ್ಮ ವಿರೋಧ ಸೂಚಿಸಿದರು. 17 ನೇ ಬಜೆಟ್ ಮಂಡಿಸಿದ ಸಿದ್ದರಾಮಯ್ಯ ಕೆಲವೊಂದು ಗಮನ ಸೆಳೆಯುವ ಯೋಜನೆಗಳನ್ನು ಘೋಷಣೆ ಮ
ಸಿಎಂ ಸಿದ್ದರಾಮಯ್ಯ ಅವರು ತಮ್ಮ 17 ನೇ ಬಜೆಟ್ ಅನ್ನು ಯಶಸ್ವಿಯಾಗಿ ಮಂಡನೆ ಮಾಡಿದ್ದಾರೆ. ಬಜೆಟ್ ಅನ್ನು ಬೆಂಗಳೂರಿಗೆ ಅಥವಾ ತಮ್ಮ ತವರು ಜಿಲ್ಲೆಗಳಿಗೆ ಸೀಮಿತಗೊಳಿಸದೇ ರಾಜ್ಯದ 31 ಜಿಲ್ಲೆಗೂ ಅನುದಾನ ನೀಡಿದ್ದಾರೆ. ಯಾವೆಲ್ಲಾ ಜ
Karnataka Budget 2026 to Agriculture: ಕೃಷಿ, ಹೈನುಗಾರಿಕೆ, ರೇಷ್ಮೆ, ಮೀನುಗಾರಿಕೆ ಉತ್ತೇಜಿಸಲು ರಾಜ್ಯ ಸರಕಾರಿ ಈ ಬಾರಿ ಹಲವು ಘೋಷಣೆಗಳನ್ನು ಮಾಡಿದೆ. ಸಹಾಯಧನಗಳನ್ನು ಹೆಚ್ಚು ಮಾಡಿದ್ದು, ಪ್ರೋತ್ಸಾಹಧನ, ಸಾಲ ಸವಲತ್ತುಗಳನ್ನು ಮುಂದುವರಿಸಿದೆ. ಅಲ್
ಮಧ್ಯಪ್ರಾಚ್ಯದಲ್ಲಿ ಸಂಘರ್ಷ ತಾರಕಕ್ಕೇರುತ್ತಿದ್ದಂತೆ ಇರಾನ್ ಹೊರ್ಮುಜ್ ಜಲಸಂಧಿಯನ್ನು ನಿಯಂತ್ರಣಕ್ಕೆ ತೆಗೆದುಕೊಂಡಿದ್ದು, ಸಂಚಾರವನ್ನು ಸ್ಥಗಿತಗೊಳಿಸಿತ್ತು. ಇದು ಜಾಗತಿಕ ಮಾರುಕಟ್ಟೆಯಲ್ಲಿ ಅನಿಶ್ಚಿತತೆಗೆ ಕಾರಣವ
CM Siddaramaiah Budget 2026: ತಮ್ಮ ದಾಖಲೆಯ 17ನೇ ಬಜೆಟ್ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪರಿಶಿಷ್ಟ ಜಾತಿ ಹಾಗೂ ಬುಡಕಟ್ಟು ಯೋಜನೆಗಳಿಗಾಗಿ ದಾಖಲೆಯ 42,632 ಕೋಟಿ ರೂಪಾಯಿ ಅನುದಾನವನ್ನ ಘೋಷಿಸಿದ್ದಾರೆ. ಜೊತೆಗೆ ಗಂಗಾ ಕಲ್ಯಾಣ ಸೇರಿದಂತೆ ವಿವಿ
ಸಿಎಂ ಸಿದ್ದರಾಮಯ್ಯ ಅವರು ಶುಕರವಾರ ತಮ್ಮ 17 ನೇ ಬಜೆಟ್ ಮಂಡನೆ ಮಾಡಿದ್ದಾರೆ. ಈ ಮೂಲಕ ಸಿದ್ದರಾಮಯ್ಯ ಅವರು ಮತ್ತೊಂದು ದಾಖಲೆ ನಿರ್ಮಿಸಿದ್ದಾರೆ. ಶಿಕ್ಷಣ ಇಲಾಖೆಗೆ 47,224 ಕೋಟಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ 34,929 ಕೋಟಿ ಅನು
ಸಿಎಂ ಸಿದ್ದರಾಮಯ್ಯ ಅವರು ಬಜೆಟ್ನಲ್ಲಿ ಸಾರಿಗೆ ವಲಯಕ್ಕೆ ಭರ್ಜರಿ ಅನುದಾನ ನೀಡಿದ್ದಾರೆ. ಪ್ರಮುಖವಾಗಿ ಶಕ್ತಿ ಯೋಜನೆಗೆ 5300 ಕೋಟಿ ಮೀಸಲಿಟ್ಟಿದ್ದು, ಇವಿ ಹಾಗೂ ಡೀಸೆಲ್ ಹೊಸ ಬಸ್ ಖರೀದಿಗೆ ನಿರ್ಧರಿಸಿದ್ದಾರೆ. ಜತೆಗೆ 3 ಪಟ್ಟಣ
ಸಿಎಂ ಸಿದ್ದರಾಮಯ್ಯ ಅವರು ಮಂಡಿಸಿರುವ 17 ನೇ ಬಜೆಟ್ ಗೆ ಬಿಜೆಪಿ ಟೀಕೆ ಮಾಡಿದೆ. ಒಟ್ಟಾರೆ ಆಯವ್ಯಯದ ಹೂರಣ ಬೃಹತ್ ಶೂನ್ಯ ಎಂದು ಬಿಜೆಪಿ ಶಾಸಕ ಸುನೀಲ್ ಕುಮಾರ್ ಅಭಿಪ್ರಾಯಪಟ್ಟಿದ್ದಾರೆ. ಇಲಾಖಾವಾರು ಬಜೆಟ್ ವಿಶ್ಲೇಷಣೆ ನಡೆಸಿದಾ
CM Siddaramaiah Budget 2026: ತಮ್ಮ ದಾಖಲೆಯ 17ನೇ ಬಜೆಟ್ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಹಿಳೆಯರಿಗೆ ಗುಡ್ ನ್ಯೂಸ್ ನೀಡಿದ್ದಾರೆ. ಗೃಹಲಕ್ಷ್ಮೀಯರು ಸಂತಸ ಪಡುವ ಸುದ್ದಿಯನ್ನೇ ಕೊಟ್ಟಿದ್ದಾರೆ. ಪ್ರಸಕ್ತ ಸಾಲಿನ ಗೃಹಲಕ್ಷ್ಮಿ ಯೋಜನೆಗಾಗ
Karnataka Revenue Department : ರಾಜ್ಯ ಸರ್ಕಾರಕ್ಕೆ ಪ್ರಮುಖ ಆದಾಯದ ಮೂಲ ಸಚಿವಾಲಯವಾಗಿರುವ ಕಂದಾಯ ಇಲಾಖೆಯಲ್ಲಿ ಹಲವು ಬದಲಾವಣೆಯನ್ನು ತರುವ ನಿರ್ಧಾರವನ್ನು ಸಿದ್ದರಾಮಯ್ಯ ತನ್ನ ಬಜೆಟ್’ನಲ್ಲಿ ಮಂಡಿಸಿದ್ದಾರೆ. ಕಾಗದರಹಿತ ನೋಂದಣಿ ಸೇರಿದಂತೆ
ಅಸ್ಸಾಂನ ಜೋಹಾರ್ತ್ ನಿಂದ ಮಾ.5ರ ಸಂಜೆ ತರಬೇತಿಗಾಗಿ ಟೇಕಾಫ್ ಆಗಿದ್ದ ಸುಖೋಯ್ Su-30MKI ಯುದ್ಧವಿಮಾನ ಅಲ್ಲಿಂದ ಸುಮಾರು 60 ಕಿ.ಮೀ ದೂರದಲ್ಲಿ ಕರ್ಬಿ ಆಂಗ್ಲಾಂಗ್ ಪ್ರದೇಶದಲ್ಲಿ ಸಂಪರ್ಕ ಕಳೆದುಕೊಂಡು ಪತನವಾಗಿದ್ದು,ಈ ಜೆಟ್ ನಲ್ಲಿ
ಕರ್ನಾಟಕದ ವಿವಿಧ ರಸ್ತೆಗಳ ಅಭಿವೃದ್ಧಿಗೆ ಸರ್ಕಾರ ನಿರ್ಧರಿಸಿದೆ. ಈ ನಿಟ್ಟಿನಲ್ಲಿ 11 ರಾಜ್ಯ ಹಾಗೂ ಜಿಲ್ಲಾ ಹೆದ್ದಾರಿಗಳ ಅಭಿವೃದ್ಧಿಗೆ 5736 ರೂ. ಅನುದಾನವನ್ನು ಸಿಎಂ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ. ಸಂಕೇಶ್ವರ - ಲೋಕಾಪುರ 100
ಸಿಎಂ ಸಿದ್ದರಾಮಯ್ಯ ಅವರು ತಮ್ಮ 17 ನೇ ಬಜೆಟ್ ಮಂಡನೆ ಮಾಡಿದರು. ಶುಕ್ರವಾರ ಬಜೆಟ್ ಮಂಡನೆ ಮಾಡುವ ಮೂಲಕ ಮತ್ತೊಂದು ದಾಖಲೆ ನಿರ್ಮಿಸಿದರು. ಕಳೆದ ಬಾರಿಯ ಬಜೆಟ್ ಭಾಷಣದಲ್ಲಿ ಸಿದ್ದರಾಮಯ್ಯ ಅವರು ಕೆಲವೊಂದು ಕವಿತೆಗಳ ಸಾಲುಗಳನ್ನು
CM Siddaramaiah Budget 2026: ಸಿಎಂ ಸಿದ್ದರಾಮಯ್ಯ ಅವರು ಕರ್ನಾಟಕ ಬಜೆಟ್ನಲ್ಲಿ ದಾವಣಗೆರೆ ದಕ್ಷಿಣ ಕ್ಷೇತ್ರಕ್ಕೆ 100 ಕೋಟಿ ರೂ. ಅನುದಾನ ಘೋಷಣೆ ಮಾಡಿದ್ದಾರೆ. ಉಪ ಚುನಾವಣೆ ಹಿನ್ನೆಲೆ ಇಷ್ಟೊಂದು ಅನುದಾನ ನೀಡಲಾಗಿದೆ ಎನ್ನಲಾಗಿದೆ. ನಗರಾಭಿವೃದ
ಶಾಲೆಗಳ ಮೂಲಭೂತ ಸೌಕರ್ಯ ಅಭಿವೃದ್ಧಿಗೆ 565 ಕೋಟಿ ರೂ ಅನುದಾನ ಸೇರಿದಂತೆ, ಶಿಕ್ಷಕರ ಹುದ್ದೆಗಳ ಭರ್ತಿ, ಕಲ್ಯಾಣ ಕರ್ನಾಟಕದಲ್ಲಿ ಪ್ರಥಮ ದರ್ಜೆ ಕಾಲೇಜುಗಳ ಸ್ಥಾಪನೆಗೆ ಅನುದಾನ ನೀಡಲಾಗಿದೆ.
CM Siddaramaiah Budget 2026: ತಮ್ಮ ದಾಖಲೆಯ 17ನೇ ಬಜೆಟ್ನಲ್ಲಿ ಸಿದ್ದರಾಮಯ್ಯ ಬೆಂಗಳೂರಿಗೆ ಭರ್ಜರಿ ಕೊಡುಗೆಯನ್ನೇ ನೀಡಿದ್ದಾರೆ. ಬೆಂಗಳೂರು ರಸ್ತೆ ಅಭಿವೃದ್ಧಿ, ನಮ್ಮ ಮೆಟ್ರೋ ಹಾಗೂ ಕುಡಿಯುವ ನೀರಿಗಾಗಿ ಸಿಎಂ ಸಿದ್ದರಾಮಯ್ಯ ಬಂಪರ್ ಅನುದಾನ
ಇರಾನ್ ಯುದ್ದದಿಂದಾಗಿ ಜಾಗತಿಕ ತೈಲ ಮಾರುಕಟ್ಟೆ ತಲ್ಲಣಗೊಂಡಿದ್ದು, ಹೊರ್ಮುಜ್ ಜಲಸಂಧಿ ಸ್ಥಗಿತದಿಂದಾಗಿ ತೈಲ ಪೂರೈಕೆಯಲ್ಲಿ ಕೊರತೆಯುಂಟಾಗುವ ಜೊತೆಗೆ ತೈಲ ಬೆಲೆ ಗಗನಕ್ಕೇರುವ ಆತಂಕ ಎದುರಾಗಿತ್ತು. ಈ ಮಧ್ಯೆ ಭಾರತಕ್ಕೆ ಅಮ
ಈ ಬಾರಿಯ ಕರ್ನಾಟಕ ಬಜೆಟ್ನಲ್ಲಿ ಆರೋಗ್ಯ ಮತ್ತು ವೈದ್ಯಕೀಯ ಕ್ಷೇತ್ರಕ್ಕೆ ಭರ್ಜರಿ ಅನುದಾನ ಘೋಷಣೆ ಮಾಡಲಾಗಿದೆ. ಪ್ರಮುಖವಾಗಿ ಕಾರವಾರ, ಯಾದಗಿರಿ ಜಿಲ್ಲೆಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪನೆಗೆ 100 ಕೋಟಿ ರೂ. ಅನುದಾನ ನ
Kukke and Kollur Temple Development Authority : ಗೃಹಲಕ್ಷ್ಮಿ ಯೋಜನೆಗೆ 28,608 ಕೋಟಿ ರೂಪಾಯಿ ಮತ್ತು ಮಹಿಳಾ ಕಲ್ಯಾಣಕ್ಕೆ 94,663 ಕೋಟಿ ರೂಪಾಯಿ ಸೇರಿದಂತೆ, ಹಲವು ಹೊಸ ಯೋಜನೆಗಳನ್ನು ಜಾರಿಗೆ ತರುವ ನಿರ್ಧಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ರಾ
ಕರ್ನಾಟಕದ 11 ಜಿಲ್ಲೆಗಳಲ್ಲಿ ಹೊಸದಾಗಿ ಪೊಲೀಸ್ ಠಾಣೆ ಆರಂಭಿಸಲು ಸರ್ಕಾರ ನಿರ್ಧರಿಸಿದೆ. ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರು ಬಜೆಟ್ನಲ್ಲಿ ಘೋಷಣೆ ಮಾಡಿದ್ದಾರೆ. ದಕ್ಷಿಣ ಕನ್ನಡದಲ್ಲಿ 2 ಕಡೆ ಹೊಸ ಠಾಣೆ ಬರಲಿದ್ದು, ಉಳಿದಂತೆ ದ
ಹಾಸನದ ಜಾವಗಲ್ ನಲ್ಲಿ ಶಿರಾ ಕಡೆಯಿಂದ ಕುರಿ ಮಂದೆಯೊಂದಿಗೆ ಕುರಿಗಾಹಿಗಳು ಬಂದಿದ್ದು, ಈ ವೇಳೆ, ದೊಡ್ಡಘಟ್ಟ ಗ್ರಾಮದಲ್ಲಿನ ಹೊಲವೊಂದರಲ್ಲಿ ಕುರಿಮಂದೆ ಮೇಯಿಸಲು ಒಪ್ಪಂದ ಮಾಡಿಕೊಂಡಿದ್ದು, ಈ ಹೊಲದಲ್ಲಿ ಜೋಳದ ಚಿಗುರು ತಿಂದಿವ
CM Siddaramaiah 17th Budget 2026 Speech : ಕೆಲವೇ ಕ್ಷಣದಲ್ಲಿ ಸಿಎಂ ಸಿದ್ದರಾಮಯ್ಯ ಬಜೆಟ್ ಮಂಡನೆ ಆರಂಭಿಸಿದ್ದಾರೆ. ಈಗಾಗಲೇ ಸಚಿವ ಸಂಪುಟದ ಅನುಮೋದನೆ ಸಿಕ್ಕಿದೆ. ಸಂಪೂರ್ಣ ಬಜೆಟ್ ಹೈಲೈಟ್ಸ್ ಇಲ್ಲಿರಲಿದೆ.
ಭಾವೀ ಸಮೀರರೆಂದೇ ಖ್ಯಾತಿ ಗಳಿಸಿರುವ, ಮಧ್ವ ಸಿದ್ಧಾಂತದ ಪ್ರಮುಖ ಪ್ರತಿಪಾದಕರಾಗಿರುವ ಶ್ರೀ ವಾದಿರಾಜರು ಕವಿಗಳೂ ಆಗಿದ್ದರು. 'ಹಯವದನ' ಎಂಬ ಅಂಕಿತದಿಂದ ವಾದಿರಾಜರು ಹಲವಾರು ಕೃತಿಗಳನ್ನು ರಚಿಸಿದ್ದಾರೆ. ಪ್ರಸ್ತುತ, ಅಂಕಣಕಾರರ
ಸಾಮಾಜಿಕ ನ್ಯಾಯದ ಸಾಕಾರ ಮತ್ತು ಸರ್ವರನ್ನೂ ಒಳಗೊಳ್ಳುವ ಅಭಿವೃದ್ಧಿ ಮಾದರಿ ಸಿದ್ದರಾಮಯ್ಯ ಅವರ ಆಡಳಿತದಲ್ಲಿ ಮಿಳಿತವಾಗಿದೆ. ಸದ್ಯಕ್ಕೆ ಗ್ಯಾರಂಟಿ ಇನ್ನಿತರ ಕಲ್ಯಾಣ ಕಾರ್ಯಕ್ರಮಗಳಿಂದ ರಾಜ್ಯದಲ್ಲಿ ಆರ್ಥಿಕತೆಯ ಸವಾಲು ಎದ
ಮೈಸೂರಿನ ಸಬ್ರಿಜಿಸ್ಟ್ರರ್ ಕಚೇರಿಗಳಲ್ಲಿ ಭೂ ದಾಖಲೆಗಳನ್ನು ಸಂಪೂರ್ಣವಾಗಿ ಡಿಜಿಟಲೀಕರಣ ಮಾಡುವ ಮೂಲಕ ಶೀಘ್ರವೇ ಸಂಪೂರ್ಣವಾಗಿ ಎಲ್ಲಾ ಕಾರ್ಯಗಳು ಪೇಪರ್ಲೆಸ್ ಆಗಲಿದೆ. ಜಿಲ್ಲೆಯಾದ್ಯಂತ ಈ ಹೊಸ ಡಿಜಿಟಲ್ ವ್ಯವಸ್ಥೆ ಜಾ
ಇರಾನ್-ಅಮೆರಿಕಾ ಸಂಘರ್ಷ ಹಿಂದೂಮಹಾಸಾಗರಕ್ಕೂ ವ್ಯಾಪಿಸಿದ್ದು, ಭಾರತದಿಂದ ಇರಾನ್ ಗೆ ಮರಳುತ್ತಿದ್ದ ಐರಿಸ್ ದೆನಾವನ್ನು ಅಮೆರಿಕಾ ಭಾರತದಿಂದ 300ಕಿ.ಮೀ ದೂರದಲ್ಲಿ ಶ್ರೀಲಂಕಾ ಕರಾವಳಿಯಲ್ಲಿ ಟಾರ್ಪಿಡೋ ಬಳಸುವ ಮೂಲಕ ಧ್ವಂಸಗ
ಗ್ಯಾರಂಟಿ ಯೋಜನೆಗಳಿಂದ ರಾಜ್ಯದ ಅಭಿವೃದ್ಧಿಗೆ ಹಿನ್ನಡೆಯಾಗಿದೆ ಎಂಬ ವಿಪಕ್ಷಗಳ ಆರೋಪಗಳ ಬೆನ್ನಲ್ಲೇ ನಹತ್ವಾಕಾಂಕ್ಷಿ ರಾಜ್ಯ ಬಜೆಟ್ ಇಂದು ಮಂಡನೆಯಾಗಲಿದೆ. ದಾಖಲೆ ಬಾರಿಗೆ ಬಜೆಟ್ ಮಂಡಿಸುತತಿರುವ ಸಿದ್ದರಾಮಯ್ಯ ಲೆಕ್ಕಾಚಾ
ತುಂಗಾ ನದಿ ನೀರು ಸದ್ಯದ ಪರಿಸ್ಥಿತಿಗೆ ಜನರಿಗಷ್ಟೇ ಅಲ್ಲ ಜಾನುವಾರುಗಳಿಗೂ ಕುಡಿಯಲು ಯೋಗ್ಯವಾಗಿಲ್ಲ ಎಂದು ಜನ ಕಿಡಿಕಾರಿದ್ದಾರೆ. ಇದರಿಂದ ಶುದ್ಧೀಕರಿಸಿದ ಬಳಿಕವೂ ಹುಳ ಇತ್ಯಾದಿಗಳನ್ನು ನೋಡುತ್ತಿದ್ದಾರೆ. ಕೊಳಚೆ ನೀರು ಸೇರ
ವಾರ್ಡ್ಗಳಿಂದ ಸಂಗ್ರಹಿಸಿದ ಕಸನ್ನು ವಿಲೇವಾರಿಗೆ ಕಸದ ಘಟಕಕ್ಕೆ ತೆಗೆದುಕೊಂಡು ಹೋಗುವ ಮೊದಲು, ಅವುಗಳನ್ನು ಆಟೋಟಿಪ್ಪರ್ನಿಂದ ಕ್ಯಾಪ್ಸೂಲ್ಗಳಿಗೆ ವೈಜ್ಞಾನಿಕವಾಗಿ ರವಾನೆ ಮಾಡಲಾಗುತ್ತದೆ. ಈ ವೇಳೆ ಲಿಚೆಟ್ ಸಂಗ್ರಹಕ್ಕೂ
Jasprit Bumrah Magical Spell- ವಾಂಖೆಡೆ ಕ್ರೀಡಾಂಗಣದಲ್ಲಿ ಗುರುವಾರ ಕಂಡದ್ದು ಅಕ್ಷರಶಃ ಬ್ಯಾಟರ್ ಗಳ ಆರ್ಭಟ. ಸಂಜು ಸ್ಯಾಮ್ಸನ್ ಅವರು ಭಾರತದ ಇನ್ನಿಂಗ್ಸ್ ಕಟ್ಟಿದರೆ, ಜಾಕೋಬ್ ಬೆಥೆಲ್ ಅವರು ಇಂಗ್ಲೆಂಡ್ ತಂಡವನ್ನು ಗೆಲುವಿನ ಬಾಗಿಲಿವರೆಗೂ ತಂ
ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ರೋಚಕ ಸೆಮಿಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು 7 ರನ್ಗಳಿಂದ ಸೋಲಿಸಿದ ಟೀಂ ಇಂಡಿಯಾ ಐಸಿಸಿ ಟಿ20 ವಿಶ್ವಕಪ್ ಫೈನಲ್ ಪ್ರವೇಶಿಸಿದೆ. ಮೊದಲು ಬ್ಯಾಟಿಂಗ್ ಮಾಡಿದ ಭಾರತ ಸಂಜು ಸ
India Vs England- ಭಾರತದ ವಿಕೆಟ್ ಕೀಪರ್ ಬ್ಯಾಟರ್ ಸಂಜು ಸ್ಯಾಮ್ಸನ್ ಅವರು ಸತತ ಎರಡನೇ ಅರ್ಧಶತಕ ಹೊಡೆದಿದ್ದಾರೆ. ಪರಿಣಾಮ ಭಾರತ ತಂಡ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 253 ರನ್ ಗಳ ಬೃಹತ್ ಮೊತ್ತ ಪೇರಿಸಿದೆ. ಕೇವಲ 27 ಎಸೆತಗಳಲ್ಲಿ ಅರ್ಧಶತ
ಅಮೆರಿಕಾ - ಇರಾನ್ ಯುದ್ಧದ ಸಂದರ್ಭದಲ್ಲಿ ಹೊರ್ಮುಜ್ ಜಲಸಂಧಿ ಸಾಕಷ್ಟು ಚರ್ಚೆಗೆ ಬರುತ್ತಿದೆ. ಹೊರ್ಮುಜ್ ಜಲಸಂಧಿ ಬಿಕ್ಕಟ್ಟು ಮುಂದುವರಿದರೆ ಮುಂದಿನ ದಿನಗಳಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ತೈಲ ಬೆಲೆ ಗಗನಕ್ಕೆ ಏರುವ ಸಾಧ
ಸಿಎಂ ಸಿದ್ದರಾಮಯ್ಯ ಅವರು ಶುಕ್ರವಾರ ಹೊಸತೊಂದು ದಾಖಲೆ ನಿರ್ಮಾಣ ಮಾಡಲಿದ್ದಾರೆ. 16 ಬಜೆಟ್ ಮಂಡನೆ ಮಾಡುವ ಮೂಲಕ ಅವರು ದಾಖಲೆ ನಿರ್ಮಿಸಿದ್ದರು. ಇದೀಗ 17 ನೇ ಬಜೆಟ್ ಶುಕ್ರವಾರ ಮಂಡನೆ ಮಾಡಲಿದ್ದಾರೆ. ಈ ಹಿನ್ನೆಲೆಯಲ್ಲಿ ಬಜೆಟ್ ಭಾ
ಕರುಳಿನ ಕ್ಯಾನ್ಸರ್ಗೆ ಆಹಾರ ಕಾರಣವೇ? ಪೈಲ್ಸ್ ಹಾಗೂ ಕ್ಯಾನ್ಸರ್ ಲಕ್ಷಣಗಳ ವ್ಯತ್ಯಾಸವೇನು? Dr. Madhusudhan
Arjun Tendulkar- Saaniya Chandok Wedding- ಸದಾ ಗಂಭೀರವಾಗಿರುವ ಅರ್ಜುನ್ ತೆಂಡೂಲ್ಕರ್ ನಗುವುದು ಸ್ವಲ್ಪ ಕಡಿಮೆಯೇ. ಇದೀಗ ಮದುವೆ ಮಂಟಪದಲ್ಲೂ ಅವರು ಗಂಭೀರ ವದನರಾಗಿ ನಿಂತಿರುವ ವಿಡಿಯೋ ಮತ್ತು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಅ
ಅಮೆರಿಕಾ- ಇಸ್ರೇಲ್ ಹಾಗೂ ಇರಾನ್ ನಡುವಿನ ಯುದ್ಧ ತೀವ್ರಗೊಂಡಿದೆ. ಅಮೆರಿಕಾ ಮತ್ತು ಇಸ್ರೇಲ್ ಸೇನೆ ಜಂಟಿಯಾಗಿ ನಡೆಸಿದ ಕಾರ್ಯಾಚರಣೆಯಲ್ಲಿ ಇರಾನ್ ಸುಪ್ರೀಂ ಲೀಡರ್ ಅಯತೊಲ್ಲಾ ಅಲಿ ಖಮೇನಿ ಹತ್ಯೆಯಾಗಿತ್ತು. ಅಯತೊಲ್ಲಾ ಅಲಿ ಖಮೇ
Middle East Conflict- 'ಐರಿಸ್ ಡೆನಾ' ಯುದ್ಧನೌಕೆಯನ್ನು ಅಮೆರಿಕದ ಜಲಾಂತಾರ್ಗಾಮಿಯು ಮುಳುಗಿಸಿರುವುದಕ್ಕೆ ಇರಾನ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದು ಸಮುದ್ರ ದೌರ್ಜನ್ಯ ಎಂದು ಕರೆದಿದೆ. ಮಾತ್ರವಲ್ಲದೆ ಐರಿಸ್ ಡೆನಾವನ್ನು ಭಾರತದ ಅತಿ
ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ಅಭ್ಯರ್ಥಿ ಆಯ್ಕೆಯಲ್ಲಿ ಗೊಂದಲ ತೀವ್ರಗೊಂಡಿದೆ. ಬಿಜೆಪಿ ಬಣಗಳ ನಡುವೆ ಸಂಘರ್ಷ ಜೋರಾಗಿದ್ದು ರಾಜ್ಯ ಬಿಜೆಪಿ ಉಸ್ತುವಾರಿ ರಾಧಾ ಮೋಹನ್ ಅಗರವಾಲ್ ಅವರು ಸಮಸ್ಯೆ ಬಗೆಹರ
Pakistan Player Misconduct- ಐಸಿಸಿ ಟಿ20 ವಿಶ್ವಕಪ್ ನಲ್ಲಿ ಪಾಕಿಸ್ತಾನ ತಂಡ ಸೂಪರ್ 8 ಹಂತದಲ್ಲಿ ಹೊರಬಿದ್ದಿರುವುದನ್ನೇ ಪಿಸಿಬಿಗೆ ಸಹಿಸಲಾಗುತ್ತಿಲ್ಲ. ಇದೀಗ ಮತ್ತೊಂದು ಹೊಸ ವಿವಾದ ಮಂಡಳಿಗೆ ಹೊಸನೋವನ್ನು ತಂದಿಟ್ಟಿದೆ. ಕ್ಯಾಂಡಿಯಲ್ಲಿ ಪಾಕಿ
ನಟಿ ಮೌನಾ ಗುಡ್ಡೇಮನೆ ಸಂದರ್ಶನ: ತಂಗಿ, ನಟಿಯರ ವಿಡಿಯೋ ವಿಚಾರವಾಗಿ ಎಕ್ಸ್ಕ್ಲೂಸಿವ್ ಟಾಕ್
ಇಸ್ರೇಲ್- ಇರಾನ್ ನಡುವಿನ ಬಿಕ್ಕಟ್ಟಿನಿಂದ ಮಧ್ಯಪ್ರಾಚ್ಯ ದೇಶಗಳಲ್ಲಿ ಉದ್ವಿಗ್ನತೆ ಉಂಟಾಗಿದೆ. ದುಬೈಗೆ ಪ್ರವಾಸಕ್ಕೆಂದು ತೆರಳಿರುವ ಕನ್ನಡಿಗರು ಸಿಲುಕಿದ್ದಾರೆ. ಕೆಲವರು ವಾಪಸ್ ಬೆಂಗಳೂರಿಗೆ ಬಂದಿದ್ದರೆ, ಇನ್ನು ಕೆಲವರ ಸಂ
ಇರಾನ್-ಅಮೆರಿಕಾ ನಡುವೆ ಉದ್ವಿಗ್ನತೆ ಹೆಚ್ಚಾಗುತ್ತಿದ್ದು, ಇದು ಹಿಂದೂಮಹಾಸಾಗರದವರೆಗೂ ವ್ಯಾಪಿಸಿದೆ. ಭಾರತದಿಂದ ಇರಾನ್ ನತ್ತ ಹೊರಟ್ಟಿದ್ದ ಇರಾನ್ ನ ಐರಿಸ್ ದೆನಾ ಯುದ್ಧ ನೌಕೆಯನ್ನು ಅಮೆರಿಕಾ ಹಿಂದೂಮಹಾಸಾಗರದಲ್ಲಿ ಹ
ಅಮೆರಿಕಾ- ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧ ದಿನದಿಂದ ದಿನಕ್ಕೆ ಭೀಕರ ಸ್ಥಿತಿಗೆ ಹೋಗುತ್ತಿದೆ. ಈ ನಡುವೆ ಇರಾನ್ ಗಲ್ಫ್ ರಾಷ್ಟ್ರಗಳಲ್ಲಿ ಇರುವ ಅಮೆರಿಕಾ ಸೇನಾ ನೆಲೆಗಳ ಮೇಲೆ ದಾಳಿ ನಡೆಸುತ್ತಿದೆ. ಹೀಗಾಗಿ ಅರಬ್ ರಾಷ್ಟ್ರ
ಮಧ್ಯಪ್ರಾಚ್ಯದಲ್ಲಿ ಯುದ್ಧವನ್ನು ಕೆಲ ಸೋಶಿಯಲ್ ಮೀಡಿಯಾ ಬಳಕೆದಾರರ AI ನಿರ್ಮಿತ ನಕಲಿ ಪೋಸ್ಟ್ ಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಅಂತಯೇ ಪಾಕಿಸ್ತಾನದ ವ್ಯಕ್ತಿಯೊಬ್ಬ ಬರೋಬ್ಬರಿ 31 X ಖಾತೆಗಳನ್ನು ಹ್ಯಾಕ್ ಮಾಡಿ ಅವುಗಳಿ
ಭಾರತ ದೇಶವೇ ಅತಿಥಿ ಸತ್ಕಾರಕ್ಕೆ ಹೆಸರುವಾಸಿ ದೇಶ, ಅದೇ ರೀತಿ ನಮ್ಮ ಕರ್ನಾಟಕದ ರಾಜಧಾನಿ ಬೆಂಗಳೂರಿನ ಹೆಮ್ಮೆಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣವೂ , ಏರ್ಪೋರ್ಟ್ ಗೆ ಬರುವ ಪ್ರತಿಯೊಬ್ಬರಿಗೂ ಅತ್ಯುತ್ತಮ ಸೇವೆ ಕೊಡು
ರಾಶಿ ರಾಶಿ ಆಧಾರ್ ಕಾರ್ಡ್ಗಳು ನೇತ್ರಾವತಿ ನದಿ ತೀರದಲ್ಲಿ ಪತ್ತೆಯಾಗಿದ್ದು, ಅನುಮಾನ ಮೂಡಿಸಿದೆ. ಇಷ್ಟೊಂದು ಆಧಾರ್ ಕಾರ್ಡ್ಗಳು ಹೇಗೆ ತೇಲಿ ಬಂದವು ಎಂಬ ಕುತೂಹಲ ಮೂಡಿಸಿದೆ. ಈ ಬಗ್ಗೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ
ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿದೆ. ದಾಳಿ - ಪ್ರತಿದಾಳಿ ಹೆಚ್ಚಾಗುತ್ತಿರುವಾಗಲೇ ಇರಾನ್ ವಿರುದ್ಧದ ಯುದ್ಧದಲ್ಲಿ ಯುನೈಟೆಡ್ ಸ್ಟೇಟ್ಸ್ ಸೋಲು ಅನುಭವಿಸುತ್ತದೆ ಎಂದು ಚೀನಾದ ಪ್ರೊಫೆಸರ್ ಜಿಯಾ
ಇರಾನ್-ಅಮೆರಿಕಾ ಮಧ್ಯೆ ಉದ್ವಿಗ್ನತೆ ಹಚ್ಚಾಗುತ್ತಿದೆ. ಈ ನಡುವೆ ಅಮೆರಿಕಾ ʼಡೂಮ್ಸ್ಡೇʼ ಎಂದೇ ಕರೆಸಿಕೊಳ್ಳುವ ಅತ್ಯಂತ ಅಪಾಯಕಾರಿ ಪರಮಾಣು ಸಾಮರ್ಥ್ಯದ ಮಿನಿಟ್ಮ್ಯಾನ್ III ಖಂಡಾತರ ಬ್ಯಾಲಿಸ್ಟಿಕ್ ಕ್ಷಿಪಣಿ ಪರೀಕ್ಷೆ ನಡೆಸ
ಅಮೆರಿಕಾ -ಇರಾನ್ ನಡುವಿನ ಸಂಘರ್ಷದಿಂದ ಮಧ್ಯಪ್ರಾಚ್ಯ ದೇಶಗಳಲ್ಲಿ ಉದ್ವಿಗ್ನತೆ ಉಂಟಾಗಿದೆ. ಆತಂಕದ ವಾತಾವರಣ ನಿರ್ಮಾಣವಾಗಿದೆ. ಇದೀಗ ದುಬೈನಲ್ಲಿ ಸಿಲುಕಿದ್ದ ಬಳ್ಳಾರಿ, ಚಿತ್ರದುರ್ಗದ ಪ್ರವಾಸಿಗರು ನಾಲ್ಕು ದಿನದ ಬಳಿಕ ಇಂದ
ರಾಜ್ಯ ಬಜೆಟ್ ಮಂಡನೆಗೆ ಕೆಲವೇ ಗಂಟೆಗಳು ಬಾಕಿ ಉಳಿದಿದ್ದು, ಹೊಸದಾಗಿ ವಿಭಜನೆಗೊಮಡಿರುವ ಬೆಂಗಳೂರಿನ 5 ಪಾಲಿಕೆಗಳ ನಿರೀಕ್ಷೆ ಬೆಟ್ಟದಷ್ಟಿವೆ. ರಾಜ್ಯ ಸರ್ಕಾರದ ಅನದಾನ ಆಧರಿಸಿ, ಪಾಲಿಕೆಗಳೂ ಕೂಡಾ ಮಾರ್ಚ್ ತಿಂಗಳಾಂತ್ಯದೊಳಗೆ ಬ
ಇರಾನ್-ಅಮೆರಿಕಾ ಸಂಘರ್ಷ ಸದ್ಯ ಮಧ್ಯಪ್ರಾಚ್ಯವನ್ನು ದಾಟಿ ಹಿಂದೂಮಹಾಸಾಗರಕ್ಕೂ ವ್ಯಾಪಿಸಿದ್ದು, ಭಾರತದಲ್ಲಿ ಸೌಹಾರ್ದಯುತ ಮಿಲಿಟಿರಿ ಕವಾಯತುಗಳನ್ನು ಮುಗಿಸಿಕೊಂಡು ಇರಾನ್ ನತ್ತ ಮರಳುತ್ತಿದ್ದ ಇರಾನ್ ನ ದೈತ್ಯ ಯುದ್ದನೌ
PCOD And PCOS : ಕಡಿಮೆ ತಿಂದ್ರೂ ಪಿಸಿಓಡಿ ಇದ್ದ ಮಹಿಳೆಯರಲ್ಲಿ ಹೊಟ್ಟೆದಪ್ಪ ಆಗೋದ್ಯಾಕೆ? Dr Rashmi TN
2026-27 ನೇ ಸಾಲಿನ ರಾಜ್ಯ ಬಜೆಟ್ ಮಂಡನೆಗೆ ಕ್ಷಣಗಣನೆ ಆರಂಭವಾಗಿದೆ. ಶುಕ್ರವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್ ಮಂಡಿಸಲು ಸಿದ್ಧತೆ ನಡೆಸಿದ್ದಾರೆ. ಸದ್ಯ ಈ ಬಾರಿಯ ಬಜೆಟ್ನಲ್ಲಿ ಜಿಲ್ಲೆಗೇನು ಸಿಗಲಿದೆ ಎಂಬುದು ಸದ್ಯದ ಕುತ
ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆಯಿಂದಾಗಿ ಕತಾರ್ನಲ್ಲಿ ವಾಸಿಸುತ್ತಿರುವ ಭಾರತೀಯರಿಗೆ ಭಾರತೀಯ ರಾಯಭಾರಿ ಕಚೇರಿ ಸೇಫ್ಟಿ ಅಡ್ವೈಸರಿ ನೀಡಿದೆ. ತೀರಾ ಅವಶ್ಯಕ ಸಂದರ್ಭಗಳನ್ನು ಹೊರತುಪಡಿಸಿ ಮನೆಯಿಂದ ಹೊರ
ಇರಾನ್-ಅಮೆರಿಕಾ ಮಧ್ಯೆ ಸಂಘರ್ಷ ತಾರಕಕ್ಕೇರಿದೆ. ಈ ಮಧ್ಯೆ ಈ ಯುದ್ದ ಹಿಂದೂಮಹಾಸಾಗರಕ್ಕೂ ವ್ಯಾಪಿಸಿದ್ದು, ಇರಾನ್ ಮೇಲಿನ ದಾಳಿಗಳಿಗೆ ಭಾರತ ತನ್ನ ನೌಕಾನೆಲೆಗಳನ್ನು ಅಮೆರಿಕಾಗೆ ಬಳಸಲು ಅನುವು ಮಾಡಿಕೊಡುವ ಮೂಲಕ ಯುದ್ದದಲ್
ಲೋಕಾಯುಕ್ತ ಇತ್ತೀಚೆಗೆ ಕಾರ್ಯಾಚರಣೆ ನಡೆಸಿ, ಭ್ರಷ್ಟರನ್ನು ರೆಡ್ ಹ್ಯಾಂಡ್ ಆಗಿ ಹಿಡಿರುವ ಘಟನೆಗಳು ನಡೆದಿವೆ, ಇದೀಗ ಮತ್ತೆ ಆದಾಯ ಮೀರಿದ ಆಸ್ತಿ ಗಳಿಕೆಯ ದೂರು ಬಂದ ಹಿನ್ನೆಲೆ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಇರುವ 10 ಅಧಿಕಾ
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ನೀರಿನ ಜಪ ನಡೆಯುತ್ತಿದೆ. ವ್ಯಾಲಿ ಯೋಜನೆಗಳಡಿ ಅರೆಬರೆ ಸಂಸ್ಕರಿತ ನೀರು ಕೆರೆಗಳನ್ನು ಸೇರಿಕೊಳ್ಳುತ್ತಿದೆ. ಆದರೆ ಇದರಿಂದ ಲಾಭಕ್ಕಿಂತ ನಷ್ಟವೇ ಹೆಚ್ಚು ಎನ್ನುವಂತಿದೆ. ಹೀಗಾಗಿ 3ನೇ ಹಂತದ ಶುದ
ಬೇಸಿಗೆ ಆರಂಭವಾಗಿದೆ. ಮುಂಬರುವ ದಿನಗಳಲ್ಲಿ ಎದುರಾಗಬಹುದಾದ ನೀರಿನ ಸಮಸ್ಯೆ ಪರಿಹರಿಸಲು ಜಲಮಂಡಳಿ ಪ್ಲಾನ್ ಮಾಡಿದೆ. ಅಂತರ್ಜಲ ಮಟ್ಟ ಕುಸಿಯದಂತೆ ನೋಡಿಕೊಳ್ಳಲು, ಬರಿದಾಗುತ್ತಿರುವ ಕೆರೆಗಳಿಗೆ ಸಂಸ್ಕರಿಸಿದ ನೀರು ತುಂಬಿಸಲು
ಉದ್ಯೋಗ ಕಳೆದುಕೊಳ್ಳುವ ಆಶಾ ಕಾರ್ಯಕರ್ತೆಯರನ್ನು ಆರೋಗ್ಯ ಇಲಾಖೆಯಲ್ಲಿ ಡಿ ದರ್ಜೆಯ ನೌಕರರನ್ನಾಗಿ ಮುಂದುವರಿಸಲು ನಿರ್ಧರಿಸಲಾಗಿದೆ ಎನ್ನಲಾಗಿದೆ. ಆದರೆ ಜುಜುಬಿ ಗೌರವಧನಕ್ಕೆ ದುಡಿಯುವ ಕಾರ್ಯಕರ್ತೆಯರು ಇಲಾಖೆಯ ಡಿ ಗ್ರೂ
ಕಚ್ಚಾತೈಲ ಪೂರೈಕೆಯಲ್ಲಿ ವ್ಯತ್ಯಾಸ , ಬೆಲೆ ಏರಿಕೆ ಪರಿಣಾಮಗಳು ಅಷ್ಟೇ ಅಲ್ಲದೆ, ಮಧ್ಯಪ್ರಾಚ್ಯ ಸಂಘರ್ಷದಲ್ಲಿ ಆಭರತೀಯ ಹಡಗುಗಳು, ನಾವಿಕರೂ ಸಿಲುಕಿಕೊಂಡಿದ್ದಾರೆ. ಓಮನ್ ಬಂದರಿನ ಮೇಲಾದ ದಾಳಿಯಲ್ಲಿ ಮೂವರು ಭಾರತೀಯ ನಾವಿಕರು ಮ
ವಿತ್ತೀಯ ಹೊಣೆಗಾರಿಕೆಯ ಅಧಿನಿಯಮದ ಮಾನದಂಡದ ಅನುಸಾರವೇ ರಾಜ್ಯ ಸರ್ಕಾಲ ಸಾಲ ಮಾಡುತ್ತ ಬಂದಿದೆ. ಈ ಪೈಕಿ ರಾಜ್ಯದ ಒಟ್ಟು ಹೊಣೆಗಾರಿಕೆ ಜಿಎಸ್ಡಿಪಿಯ ಶೇ.25ರಷ್ಟನ್ನು ಮೀರಬಾರದು ಎನ್ನುವುದೊಂದು ಪ್ರಮುಖ ಮಾನದಂಡ. 2025-26ರ ಬಜೆಟ್ನ
ಕೆಎಸ್ಐಸಿ ಆವರಣದಲ್ಲಿ ಕ್ರೀಡಾಂಗಣ ನಿರ್ಮಾಣ ಮಾಡುವ ಸರಕಾರದ ನಿರ್ಧಾರದಿಂದ ಕಾರ್ಖಾನೆ ಮೇಲ್ದರ್ಜೆಗೇರಿಸುವ ನಿಗಮದ ಯೋಜನೆಗೆ ಹೊಡೆತ ಬಿದ್ದಿದೆ. ಒಂದು ವೇಳೆ ಕ್ರೀಡಾಂಗಣ ನಿರ್ಮಾಣವಾದರೆ ಕಾರ್ಖಾನೆ ಸುಪರ್ದಿಯಲ್ಲಿ ಕೇವಲ 8
ದ್ವೇಷಕ್ಕೆ ದ್ವೇಷ ಸಾಧಿಸಿದವರ ನಡುವೆ ಏರ್ಪಡುವುದು ಯುದ್ಧ ಎಂದವರಾರು? ಆ ಕಂದಮ್ಮಗಳಿಗೆ ಯುದ್ಧವೆಂದರೆ ಏನೆಂಬುದೇ ತಿಳಿದಿಲ್ಲ, ಗಡಿರೇಖೆ, ರಾಜಕೀಯ ಇವ್ಯಾವುದನ್ನೂ ಬಲ್ಲವರಲ್ಲ. ಆದರೂ, ಇರಾನಿನ ಮಿನಾಬ್ ನಗರದ ಶಾಲೆಯ ಮೇಲೆ ಯುದ
ಚಿಕ್ಕಮಗಳೂರು ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳಾದ ಶೃಂಗೇರಿ, ಹೊರನಾಡು, ಕಳಸ, ಹರಿಹರಪುರ ಮಠ, ಕಲ್ಲತ್ತಿಗಿರಿ ಮುಂತಾದ ಸ್ಥಳಗಳಿಗೆ ಬರುವ ಪ್ರವಾಸಿಗರ ಸಂಖ್ಯೆಯಲ್ಲಿಯೂ ಇಳಿಮುಖವಾಗಿದೆ. ಮಕ್ಕಳ ವಿದ್ಯಾಭ್ಯಾಸ, ಪರೀಕ್
ಕರ್ನಾಟಕದ ಕರಾವಳಿಗಳಿಗೆ ಪ್ರವಾಸೋದ್ಯಮ ಅಭಿವೃದ್ಧಿಗೆ ಅನುಮತಿ ಕೊಟ್ಟರೂ, ಕಠಿಣ ನಿಯಮಗಳಿಂದ ಕೈಗೆ ಬಂದ ತುತ್ತು ಬಾಯಿಗೆ ಬರದಂತೆ ಆಗಿದೆ. ನಿರ್ದಿಷ್ಟ ಜಾಗದಲ್ಲಿ ರೆಸಾರ್ಟ್, ಹೋಟೆಲ್, ವಾಟರ್ ಸ್ಪೋರ್ಟ್ಸ್ ಆರಂಭಿಸಬೇಕೆಂಬ ನಿ

28 C