SENSEX
NIFTY
GOLD
USD/INR

Weather

32    C
...
ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರು, ಉಪಾಧ್ಯಕ್ಷರಿಗೆ ವೇತನ ಬಹಿರಂಗ; ತಿಂಗಳಿಗೆ 6 ಲಕ್ಷ ರೂ. ಸಂಬಳ!

ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಖರ್ಚು ವೆಚ್ಚದ ಲೆಕ್ಕ ಬಹಿರಂಗಗೊಂಡಿದೆ. ಅಧ್ಯಕ್ಷರಿಗೆ ಮಾಸಿಕ 6 ಲಕ್ಷ, ಉಪಾಧ್ಯಕ್ಷರಿಗೆ 4.5 ಲಕ್ಷ ರೂ. ಸಂಬಳ ನೀಡಲಾಗುತ್ತಿದೆ. ಇನ್ನು ಕಚೇರಿ ಸಿಬ್ಬಂದಿ ವೆಚ್ಚ ಸೇರಿ ಮಾಸಿಕ 55 ಲಕ್ಷ ರ

25 Mar 2026 3:06 pm
ಇ-ಸಿಗರೇಟ್‌ ಚಟ ಹಚ್ಚಿಕೊಂಡ ಅಳಿಲು; ಲಂಡನ್‌ ಪ್ರಾಣಿಗಳಲ್ಲಿ 'ವೇಪ್ ಕಲ್ಚರ್'? ವಿಡಿಯೋ ಬಿಚ್ಚಿಟ್ಟ ಕರಾಳ ಸತ್ಯ!

ಲಂಡನ್‌ನ ಪ್ರಾಣಿಗಳು ಮನುಷ್ಯರಂತೆ ಇ-ಸಿಗರೇಟ್‌ ಸೇದುವಷ್ಟು ಅಪ್‌ಗ್ರೇಡ್‌ ಆಗಿವೆಯಾ? ​ಲಂಡನ್‌ನ ದಕ್ಷಿಣ ಭಾಗದಲ್ಲಿರುವ ಬ್ರಿಕ್ಸ್ಟನ್ ಪ್ರದೇಶದಲ್ಲಿ ಅಳಿಲೊಂದು ಇ-ಸಿಗರೇಟ್‌ ಸೇದುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾ

25 Mar 2026 2:57 pm
IPL - ರಾಜಸ್ಥಾನ ರಾಯಲ್ಸ್ ಮಾರಾಟ, ಶೇನ್ ವಾರ್ನ್ ಕುಟುಂಬಕ್ಕೆ 450 ಕೋಟಿ ಲಾಭ : ಹೇಗೆ, ಏನಿದು ಲೆಕ್ಕಾಚಾರ?

RR Sale and Shane Warne : ಇಂಡಿಯನ್ ಪ್ರೀಮಿಯರ್ ಲೀಗ್’ನ ಎರಡು ತಂಡಗಳ ಸೇಲ್ ಪ್ರಕ್ರಿಯೆ ಬಹುತೇಕ ಫೈನಲ್ ಆಗಿದೆ. ಆಗಿರುವ ಡೀಲ್ ಒಪ್ಪಂದಕ್ಕೆ ಬಿಸಿಸಿಐ ಅನುಮೋದನೆ ಸಿಕ್ಕರೆ, ಎಲ್ಲವೂ ಮುಗಿದಂತಾಗುತ್ತದೆ. ರಾಜಸ್ಥಾನ್ ರಾಯಲ್ಸ್ ತಂಡದ ಸೇಲ್ ನಿ

25 Mar 2026 2:54 pm
ಪಾಕಿಸ್ತಾನದ ಹಡಗಿಗೆ ಹೊರ್ಮುಜ್‌ ನಲ್ಲಿ ನೋ ಎಂಟ್ರಿ ಎಂದ ಇರಾನ್: ಯುದ್ದ ನಿಲ್ಲಿಸೋ ಶಕ್ತಿ ಭಾರತಕ್ಕಿದೆ ಎಂದು ವಿಶ್ವಾಸ

ಮಧ್ಯಪ್ರಾಚ್ಯದಲ್ಲಿನ ಉದ್ವಿಗ್ನತೆ ಶಮನಗೊಳಿಸಲು US-ಇರಾನ್‌ ನಡುವಿನ ಮಾತುಕತೆಗೆ ಪಾಕಿಸ್ತಾನ ಮಧ್ಯಸ್ಥಿಕೆ ವಹಿಸಲಿದೆ ಎಂಬ ವರದಿಗಳ ಬೆನ್ನಲ್ಲೇ, ಪಾಕಿಸ್ತಾನ ಕ್ಕೆ ಇರಾನ್‌ ಶಾಕ್‌ ಕೊಟ್ಟಿದ್ದು, ಹೊರ್ಮುಜ್‌ ಜಲಸಂಧಿ ಹಾದುಹೋ

25 Mar 2026 2:21 pm
LPG ಸಿಲಿಂಡರ್‌ ನಿಯಮ ಬದಲಾವಣೆಯಾಗಿಲ್ಲ; ಸಿಟಿಯಲ್ಲಿ 25, ಹಳ್ಳಿಯಲ್ಲಿ 45 ದಿನಗಳಿಗೆ ರೀಫಿಲ್ ಲಭ್ಯ - ಕೇಂದ್ರ ಸರ್ಕಾರ

ಎಲ್‌ಪಿಜಿ ರೀಫಿಲ್ ಬುಕ್ಕಿಂಗ್ ಕಾಲಮಿತಿಯ ಬಗ್ಗೆ ಕೇಂದ್ರ ಸರ್ಕಾರವು ಸ್ಪಷ್ಟನೆ ನೀಡಿದೆ. ನಗರ ಭಾಗದಲ್ಲಿ 25 ದಿನಕ್ಕೆ, ಗ್ರಾಮೀಣ ಭಾಗದಲ್ಲಿ 45 ದಿನಕ್ಕೆ ರೀಫಿಲ್ ಬುಕ್ಕಿಂಗ್‌ ಮಾಡಲು ಅವಕಾಶ ನೀಡಲಾಗಿದೆ. ವದಂತಿಗಳನ್ನು ನಂಬಬೇಡ

25 Mar 2026 1:53 pm
ಉತ್ತರ ಸಿಕ್ಕಿಂನಲ್ಲಿ ಭೂಕುಸಿತ: ಚುಂಗ್ ಥಾಂಗ್ ಪ್ರದೇಶದಲ್ಲಿ ಸಿಲುಕಿದ 200 ಕ್ಕೂ ಹೆಚ್ಚು ಪ್ರವಾಸಿಗರು

ಭಾರಿ ಪ್ರಮಾಣದ , ನಿರಂತರವಾಗಿ ಸುರಿಯುತ್ತಿರುವ ಮಳೆ, ಗಾಳಿ ಗುಡುಗಿನಿಂದ ಭೂಕುಸಿತ ಉಂಟಾಗಿ, ಪ್ರಮುಖ ರಸ್ತೆ ಸಂಪರ್ಕಗಳು ಕಡಿತಗೊಂಡಿವೆ. ಇದರಿಂದ ವಾಹನಗಳ ಓಡಾಟ ರದ್ದಾಗಿ 200 ಕ್ಕೂ ಹೆಚ್ಚು ಪ್ರವಾಸಿಗರು ಅತಂತ್ರರಾಗಿದ್ದಾರೆ.

25 Mar 2026 1:25 pm
ರಾಜಸ್ಥಾನ ರಾಯಲ್ಸ್ ಕೈಬಿಟ್ಟಿದ್ದ ಆಟಗಾರ ಈಗ ಆರ್‌ಸಿಬಿ‌ ಬಾಸ್;‌ ಆರ್ಯಮನ್‌ ಬಿರ್ಲಾ ಪ್ರೊಫೈಲ್‌

ಎಲ್ಲದಕ್ಕೂ ಕಾಲವೇ ಉತ್ತರಿಸುತ್ತದೆ ಅಂತಾರಲ್ಲ, ಅದು ಅಕ್ಷರಶಃ ಸತ್ಯ. ಹಿಂದೊಮ್ಮೆ ರಾಜಸ್ಥಾನ ರಾಯಲ್ಸ್‌ (ಆರ್‌ಆರ್‌) ತಂಡದ ಭಾಗವಾಗಿದ್ದ ಮತ್ತು ಒಮ್ಮೆಯೂ ತಂಡದ ವಿಶ್ವಾಸಕ್ಕೆ ಪಾತ್ರವಾಗದ ಆರ್ಯಮನ್‌ ಬಿರ್ಲಾ ಎಂಬ ಯುವಕ ಈಗ ಐಪ

25 Mar 2026 1:10 pm
ರಾಹುಕಾಲ ನೋಡಿಕೊಂಡು ಬಜೆಟ್ ಮಂಡನೆ, ಸದನದಲ್ಲಿ ಒಪ್ಪಿಕೊಂಡ ಸಿದ್ದರಾಮಯ್ಯ, ಕಾರಣ ಏನೆಂದು ವಿವರಣೆ

ವಿಧಾನಸಭೆಯ ಬಜೆಟ್ ಅಧಿವೇಶನ ಇಂದು ಸ್ವಾರಸ್ಯಕರ ಚರ್ಚೆಗೆ ಸಾಕ್ಷಿಯಾಯಿತು. ಬಜೆಟ್ ಒಳ್ಳೆ ಸಮಯ ನೋಡಿಕೊಂಡು ಓದಿದ್ದಾ ಎಂದು ವಿಪಕ್ಷದವರು ಕಿಚಾಯಿಸಿದರೆ, ಅದಕ್ಕೆ ಸಿದ್ದರಾಮಯ್ಯ ಸ್ಪ್ಟನೆ ಕೊಟ್ಟರು. ಇನ್ನು ದೇವರು, ನಂಬಿಕೆ ಬಗ್

25 Mar 2026 12:51 pm
West Bengal Opinion Poll : ಹೆಚ್ಚುತ್ತಿರುವ ದೀದಿ ವಿರೋಧಿ ಅಲೆ, ತಾಜಾ ಸರ್ವೇಯಲ್ಲಿ ಬಿಜೆಪಿಗೆ ಎಷ್ಟು ಸ್ಥಾನ?

Mamata Banerjee Vs Suvendhu Adhikari : ದೇಶಾದ್ಯಂತ ಭಾರೀ ಕುತೂಹಲಕ್ಕೆ ಕಾರಣವಾಗಿರುವ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಹೊತ್ತಿನಲ್ಲಿ ಒಪಿನಿಯನ್ ಪೋಲ್ ಒಂದು ಹೊರಬಿದ್ದಿದೆ. ಸೀಟು ಗಳಿಕೆಯ ವಿಚಾರದಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ

25 Mar 2026 12:30 pm
ವಿಧಾನಸೌಧದಲ್ಲಿ ಶಾಸಕರ ಫೋಟೋ ಶೂಟ್: ನಾನಾ ವ್ಯಾಖ್ಯಾನಕ್ಕೆ ಕಾರಣವಾಗುತ್ತಿದೆ ಸ್ಪೀಕರ್ ನಡೆ, ಸಂಪುಟ ಪುನಾರಚನೆ ಸುಳಿವೇ?

ರಾಜ್ಯ ರಾಜಕಾರಣದಲ್ಲಿ ಸಂಪುಟ ಪುನಾರಚನೆಯ ಸುದ್ದಿ ಸದ್ದು ಮಾಡುತ್ತಿರುವಾಗಲೇ ವಿಧಾನಸಭೆ ಅವಧಿಯ ನಡುವಿನಲ್ಲಿ ಸ್ಪೀಕರ್‌ ಖಾದರ್‌ ಅವರು ವಿಧಾನಸೌಧದ ಗ್ರ್ಯಾಂಡ್ ಸ್ಟೆಪ್ ಮುಂಭಾಗದಲ್ಲಿ ಶಾಸಕರ ಫೋಟೋ ಶೂಟ್ ಮಾಡಿಸಿದ್ದಾರೆ. ಇ

25 Mar 2026 12:10 pm
ಕಾಂಗ್ರೆಸ್‌ಗೆ ಕೇಂದ್ರದ ಶಾಕ್;‌ 48 ವರ್ಷಗಳ ಇತಿಹಾಸವಿರುವ 24 ಅಕ್ಬರ್ ರೋಡ್ ಕಚೇರಿ ಖಾಲಿ ಮಾಡಲು ಡೆಡ್‌ಲೈನ್!

ರಾಷ್ಟ್ರ ರಾಜಧಾನಿ ಹೊಸದಿಲ್ಲಿಯಲ್ಲಿರುವ 24 ಅಕ್ವರ್‌ ರೋಡ್‌ಗೂ ಕಾಂಗ್ರೆಸ್‌ ಪಕ್ಷಕ್ಕೂ ಭಾವನಾತ್ಮಕ ಸಂಬಂಧ. ಕಳೆದ 48 ವರ್ಷಗಳಿಂದ ಇದು ಕಾಂಗ್ರೆಸ್‌ ಪಕ್ಷದ ಕಚೇರಿಯ ವಿಳಾಸವಾಗಿದೆ. ಆದರೆ ಈಗ ಪಕ್ಷ ಅಕ್ಬರ್‌ ರಸ್ತೆಯಲ್ಲಿರುವ ತನ

25 Mar 2026 12:03 pm
ಸಿನೆಮಾ ಮಾಧ್ಯಮ ಕಲೆಯಾಗಿ ಉಳಿದಿದೆಯಾ? ಪ್ರಚಾರದ ಸಾಧನವಾಗಿ ಬದಲಾಗಿದೆಯಾ?

ಭಾರತೀಯ ಚಿತ್ರರಂಗದಲ್ಲಿ ಸಿನೆಮಾವನ್ನು ಕೇವಲ ಸಿನೆಮಾ ಅಥವಾ ಮನರಂಜನಾ ಮಾಧ್ಯಮವಾಗಿ ನೋಡುವ ಕಾಲ ಎಂದೋ ಬದಲಾಗಿದೆ. ಸಿನೆಮಾಗಳನ್ನು ಸಮಾಜವಾದದ ಮುಖವಾಡವಾಗಿ, ಬಡವರ ಬದುಕಿನ ಕನ್ನಡಿಯಾಗಿ, ರಾಜಕೀಯ ದಾಳವಾಗಿ ಅಷ್ಟೇ ಏಕೆ ವೈಯಕ್ತ

25 Mar 2026 11:56 am
ನಿಮ್ಮ ಸೋಲನ್ನು ಒಪ್ಪಂದವೆನ್ನ ಬೇಡಿ ಇರಾನ್ ಜೊತೆ ಶೀಘ್ರ ಒಪ್ಪಂದ ಎಂದ ಟ್ರಂಪ್‌ ಗೆ IRGC ಖಡಕ್‌ ತಿರುಗೇಟು

ಮಧ್ಯಪ್ರಾಚ್ಯದಲ್ಲಿ ಯುದ್ದದ ತೀವ್ರತೆ ಹೆಚ್ಚಾಗುತ್ತಿದೆ, ಈ ಮಧ್ಯೆ ಅಮೆರಿಕಾ ಇರಾನ್‌ ನೊಂದಿಗೆ ಶೀಘ್ರವೇ ಒಪ್ಪಂದ ಮಾಡಿಕೊಳ್ಳುತ್ತೇವೆ ಎಂದು ಹೇಳಿಕೆ ನೀಡಿದ್ದು, ಇದಕ್ಕೆ ತಿರುಗೇಟು ನೀಡಿರುವ ಇರಾನ್‌ ನಿಮ್ಮ ಸೋಲನ್ನು ಒಪ್ಪ

25 Mar 2026 11:45 am
ನರೇಂದ್ರ ಮೋದಿಗೆ ಡೊನಾಲ್ಡ್‌ ಟ್ರಂಪ್‌ ದೂರವಾಣಿ ಕರೆ; ವಿದೇಶಾಂಗ ನೀತಿ 'Universal Joke' ಎಂಬುದು ಎಷ್ಟು ಖರೆ? Explained

ಭಾರತದ ವಿದೇಶಾಂಗ ನೀತಿ ಯುನಿವರ್ಸಲ್‌ ಜೋಕ್‌ ಆಗಿದ್ದು, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಕಾರಣದಿಂದಾಗಿ ರಾಜಿಯಾಗಿದೆ ಎಂಬ ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್‌ ಗಾಂಧಿ ಆರೋಪಿಸಿದ ದಿನದಂದೇ, ಅಮೆರಿಕದ ಅಧ್ಯಕ್ಷ ಡೊನಾಲ್ಡ್

25 Mar 2026 10:53 am
ಕಚ್ಚಾತೈಲ ಬೆಲೆ ಏರಿಕೆಯಾಗುತ್ತಿದ್ದರೂ ಭಾರತದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಸ್ಥಿರ ; ಏನಿದು ಸರ್ಕಾರದ ತಂತ್ರಗಾರಿಕೆ?

Petrol and Diesel Price Stable in India : ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆಯಲ್ಲಿ ಗಣನೀಯವಾಗಿ ಏರಿಕೆಯಾಗುತ್ತಿದ್ದರೂ, ಭಾರತದಲ್ಲಿ ಡೀಸೆಲ್ ಮತ್ತು ಪೆಟ್ರೋಲ್ ಬೆಲೆಯಲ್ಲಿ ಯಾವುದೇ ಏರಿಕೆಯಾಗಿಲ್ಲ. ಕೇಂದ್ರದ ಮೋದಿ ಸರ್ಕಾರ, ಬೆಲೆಯಲ್ಲಿ

25 Mar 2026 10:35 am
ಇರಾನ್‌ ತೈಲ,ಅನಿಲಕ್ಕೆ ಸಂಬಂಧಿಸಿದ ಉಡುಗೊರೆ ನೀಡಿದೆ -ಟ್ರಂಪ್:‌ ಯುದ್ಧಕ್ಕೆ ಬ್ರೇಕ್ ಹಾಕಲು USನಿಂದ 15 ಅಂಶಗಳ ಪ್ರಸ್ತಾವನೆ?

US ಇರಾನ್‌ ನೊಂದಿಗೆ ಮಾತುಕತೆ ನಡೆಯುತ್ತಿದ್ದು, ಅರ್ಥಪೂರ್ಣವಾಗಿದೆ ಅಲ್ಲದೆ ಅವರು ಪರಮಾಣು ಶಸ್ತ್ರಾಸ್ತ್ರವನ್ನು ಎಂದಿಗೂ ಹೊಂದಬಾರದು ಎಂಬ ಬೇಡಿಕೆಗೆ ಒಪ್ಪಿಗೆ ನೀಡಿದ್ದಾರೆ ಎಂದು ಡೊನಾಲ್ಡ್‌ ಟ್ರಂಪ್‌ ಹೇಳಿದ್ದಾರೆ. ಅಲ್ಲ

25 Mar 2026 10:24 am
Gold Rate Rise: ಚಿನ್ನದ ಬೆಲೆಯಲ್ಲಿ ಇಂದು ಭಾರಿ ಜಂಪ್: ಸತತ ಇಳಿಕೆ ನಂತರ 3760 ರೂಪಾಯಿ ಹೆಚ್ಚಳ! ಬೆಳ್ಳಿ ಬೆಲೆಯೂ 2.50 ಲಕ್ಷಕ್ಕೆ ಏರಿಕೆ

ಚಿನ್ನದ ಬೆಲೆ ಸತತ ಇಳಿಕೆಯಾಗಿ, ಚಿನ್ನಾಭರಣ ಪ್ರಿಯರು ಕೊಳ್ಳುವ ಯೋಜನೆ ಹಾಕುತ್ತಿರುವಾಗಲೇ ಮತ್ತೆ ಝಾಗತಿಕ ಅನಿಶ್ಚಿತತೆಯಿಂದಾಗಿ ಚಿನ್ನದ ಬೆಲೆಯಲ್ಲಿ ಭಾರಿ ಹೆಚ್ಚಳ ಕಂಡಿದೆ. ಬೆಳ್ಳಿ ಬೆಲೆಯೂ ಏರಿಕೆ ಆಗಿದೆ. ಈಗ ಆಭರಣ ಚಿನ್ನದ

25 Mar 2026 9:59 am
ಸೋನಿಯಾ ಗಾಂಧಿ ಆರೋಗ್ಯದಲ್ಲಿ ಏರುಪೇರು: ದೆಹಲಿಯಲ್ಲಿ ಆಸ್ಪತ್ರೆಗೆ ದಾಖಲು

ಸೋನಿಯಾ ಗಾಂಧಿ ಅಸ್ವಸ್ಥರಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಮಂಗಳವಾರ ಸಂಜೆ ನಂತರ ಈ ಬೆಳವಣಿಗೆ ನಡೆದಿದ್ದು, ಆತಂಕ ಪಡುವ ಅಗತ್ಯವಿಲ್ಲ ಎಂದಿದ್ದಾರೆ ವೈದ್ಯರು.

25 Mar 2026 9:41 am
ಹೊಸ ಯಜಮಾನನ ತೆಕ್ಕೆಗೆ RCB : ತಂಡದಲ್ಲಾಗುವ ಬದಲಾವಣೆ ಏನು - ಕಿಂಗ್ ಕೊಹ್ಲಿ ಭವಿಷ್ಯವೇನು?

RCB Sold and New Owner : ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮಾರಾಟವಾಗಲಿದೆ ಎನ್ನುವ ಹಲವು ದಿನಗಳ ಸುದ್ದಿಗೆ ತೆರೆ ಬಿದ್ದಿದೆ. ಇದಕ್ಕೆ, ಅಧಿಕೃತವಾಗಿ ಬಿಸಿಸಿಐ ಅನುಮೋದನೆ ನೀಡುವುದಷ್ಟೇ ಬಾಕಿಯಿದೆ. ಸೆಪ್ಟಂಬರ್ - ಅಕ್ಟೋಬರ್ ತಿಂಗಳಲ್ಲಿ ಬ

25 Mar 2026 9:37 am
ಓಪನ್‌ ಗ್ರೌಂಡ್‌ನಲ್ಲಿ ಸೈನಿಕರನ್ನು ಹೊಡೆಯಲು ಮಜಾ ಬರುತ್ತೆ; ಟ್ರಂಪ್‌ ಸೇನೆಗೆ ಸ್ವಾಗತ ಕೋರಿದ ಇರಾನ್‌! ಇದು ಸೈಕಾಲಾಜಿಕಲ್‌ ವಾರ್‌

ಶತ್ರು ಸೈನಿಕರು ನಮ್ಮ ನೆಲಕ್ಕೆ ಕಾಲಿಡ್ತಾರೆ ಎಂದರೆ ಯಾರಾದರೂ ಸರಿ ಒಂದು ಕ್ಷಣ ಆತಂಕದಿಂಧ ಯೋಚಿಸುತ್ತಾರೆ. ಆದರೆ ಇರಾನ್‌ ಮಾತ್ರ ತನ್ನ ನೆಲಕ್ಕೆ ಬರಲು ಸಿದ್ಧವಾಗಿರುವ ಅಮೆರಿಕನ್‌ ಯೋಧರಿಗೆ ಸ್ವಾಗತ ಕೋರಿದೆ. ಅಲ್ಲದೇ ಬಹಿರಂಗ

25 Mar 2026 9:04 am
ಮೋಡಿ ಮಾಡಿದ ಕಾಂತಾರ ಸಿನಿಮಾ: ಕರಾವಳಿಯಲ್ಲಿ ಹೆಚ್ಚಿದ ದೈವಾರಾಧನೆ, ಯುವಜನರಲ್ಲಿ ಮೂಡಿದ ಭಯ-ಭಕ್ತಿ

ಕರಾವಳಿ ಜಿಲ್ಲೆಗಳಲ್ಲಿ ದೈವಾರಾಧನೆ ಹೆಚ್ಚಳ ಕಂಡಿದೆ. ಯುವಜನರಲ್ಲಿ ಕಾಂತಾರಾ ಸಿನಿಮಾದ ಬಳಿಕ , ಭಕ್ತಿ ಭಾವ ಹೆಚ್ಚಾಗಿದ್ದು, ಹೆಚ್ಚೆಚ್ಚು ನೇಮೋತ್ಸವಗಳು ನಡೆಯುತ್ತಿವೆ.

25 Mar 2026 6:14 am
ಹೀಟ್‌ವೇವ್‌ ಎಫೆಕ್ಟ್: ಮಂಗಳೂರಲ್ಲಿ ಮೀನು, ಹಾಲಿಗೆ ತಟ್ಟಿದ ಬಿಸಿ! ಕರಾವಳಿಯಲ್ಲಿ ಏರುತ್ತಲೇ ಇದೆ ಉಷ್ಣಾಂಶ

ಕರಾವಳಿ ಜಿಲ್ಲೆಗಳ ತೀವ್ರ ಬಿಸಿ ವಾತಾವರಣ, ಹೀಟ್‌ ವೇವ್ ಪರಿಸ್ಥಿತಿ ಪಶುಗಳ ಮೇಲೆ, ಮೀನುಗಾರಿಕೆ ಮೇಲೆ ಗಂಭೀರ ಪರಣಾಮ ಬಿದ್ದಿದ್ದು, ಆರ್ಥಿಕತೆಗೆ ಪೆಟ್ಟು ಬಿದ್ದಿದೆ. ಬಿಸಿಲಿನಿಂದಾಗಿ ಹಾಲಿನ ಪ್ರಮಾಣ ಇಳಿಕೆಯಾಗಿದೆ.

25 Mar 2026 6:09 am
ಬೆಂಗಳೂರಲ್ಲಿ ಟೋಯಿಂಗ್‌ ಕಾರ್ಯಾಚರಣೆಗೆ ಸಿದ್ಧತೆ; ಇನ್ನು ಎಲ್ಲೆಂದರಲ್ಲಿ ವಾಹನ ನಿಲ್ಲಿಸಿದಿರೋ ಜೋಕೆ!

ಬೆಂಗಳೂರು: ರಾಜಧಾನಿಯ ಕೇಂದ್ರ ವಾಣಿಜ್ಯ ಪ್ರದೇಶ (CBD) ವ್ಯಾಪ್ತಿಗೆ ಒಳಪಡುವ ಎಂ.ಜಿ. ರಸ್ತೆ, ವಿಧಾನಸೌಧ ಸುತ್ತಮುತ್ತಲ ಪ್ರದೇಶಗಳ ನೋ ಪಾರ್ಕಿಂಗ್‌ ಸ್ಥಳಗಳಲ್ಲಿ ವಾಹನಗಳನ್ನು ನಿಲ್ಲಿಸಿದ್ರೆ ದಂಡ ಕಟ್ಟಲು ಸಿದ್ಧರಾಗಿ..! ಏಕೆಂದ

24 Mar 2026 11:27 pm
ಕಾಲ್ತುಳಿತದಲ್ಲಿ ಮೃತಪಟ್ಟ RCB ಅಭಿಮಾನಿಗಳ ಗೌರವಾರ್ಥ ಚಿನ್ನಸ್ವಾಮಿಯಲ್ಲಿ ಇನ್ನು ಸದಾ 11 ಆಸನಗಳು ಇರಲಿವೆ ಖಾಲಿ

Important decision by RCB and KSCA- 2025ರ ಆರ್ ಸಿಬಿ ವಿಜಯೋತ್ಸವದ ವೇಳೆ ಸಂಭವಿಸಿದ ಕಾಲ್ತುಳಿತದಲ್ಲಿ ಮೃತಪಟ್ಟ 11 ಅಭಿಮಾನಿಗಳ ಗೌರವಾರ್ಥವಾಗಿ, ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇನ್ನು ಮುಂದೆ 11 ಆಸನಗಳನ್ನು ಕಾಯಂ ಆಗಿ ಮೀಸಲಿರಿಸಲು ಕೆಎಸ್‌ಸಿಎ ಮತ

24 Mar 2026 10:59 pm
ಶಿಕ್ಷಕರ ವರ್ಗಾವಣೆ ಕಾಯಿದೆಗೆ ರಾಜ್ಯ ಸರ್ಕಾರ ಮೇಜರ್‌ ಸರ್ಜರಿ: 12 ವರ್ಷ ಒಂದೇ ಕಡೆ ಸೇವೆ ಕಡ್ಡಾಯ; ಹಲವು ಹೊಸ ನಿಯಮಗಳು

ಕರ್ನಾಟಕ ಸರ್ಕಾರವು ಶಿಕ್ಷಕರ ವರ್ಗಾವಣೆ ಸ್ವರೂಪದಲ್ಲಿ ಮಹತ್ವದ ಬದಲಾವಣೆ ತಂದಿದೆ. ಮಹತ್ವದ ವಿಧೇಯಕವು ವಿಧಾನಸಭೆಯಲ್ಲಿ ಅನುಮೋದನೆಯಾಗಿದೆ. ಮಹಿಳಾ ಶಿಕ್ಷಕಿಯರು ಮಗು ಪಾಲನೆಗಾಗಿ ತವರು ಅಥವಾ ಗಂಡನ ಊರಲ್ಲೇ ಕೆಲಸ ಮಾಡಬಹುದು

24 Mar 2026 10:50 pm
ಟೈಮ್ಸ್ ಆಫ್ ಇಂಡಿಯಾ, ಆದಿತ್ಯ ಬಿರ್ಲಾ ಗ್ರೂಪ್ ಒಕ್ಕೂಟದ ತೆಕ್ಕೆಗೆ ಆರ್ ಸಿಬಿ! ₹16,706 ಕೋಟಿಗೆ ಸ್ವಾಧೀನ

ಅಂತೂ ಆರ್ ಸಿಬಿಯ ಮಾರಾಟ ಪ್ರಕ್ರಿಯೆ ಮುಗಿದಿದೆ. (ABG), ದಿ ಟೈಮ್ಸ್ ಆಫ್ ಇಂಡಿಯಾ ಗ್ರೂಪ್ (TOI), ಬೋಲ್ಟ್ ವೆಂಚರ್ಸ್ (BOLT), ಮತ್ತು ಬ್ಲಾಕ್‌ಸ್ಟೋನ್‌ನ ಶಾಶ್ವತ ಖಾಸಗಿ ಷೇರು ತಂತ್ರ (BXPE, Blackstone) ಜಂಟಿಯಾಗಿ (ಆರ್‌ಸಿಬಿ) ಅನ್ನು ಖರೀದಿಸಿವೆ.

24 Mar 2026 10:17 pm
ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಐಪಿಎಲ್ ಮ್ಯಾಚ್ ನೋಡಲು ಹೋಗ್ತಿದ್ದೀರಾ? ಹೀಗಿದೆ ನೋಡಿ ಪೊಲೀಸ್ ಮಾರ್ಗಸೂಚಿ

Police Guideline To IPL Match- ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಐಪಿಎಲ್ ಪಂದ್ಯಗಳ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆಯು ಕಟ್ಟುನಿಟ್ಟಿನ ಮಾರ್ಗಸೂಚಿ ಪ್ರಕಟಿಸಿದೆ. ಕೇವಲ ಅಧಿಕೃತ ಮೂಲಗಳಿಂದ ಕ್ಯೂಆರ್ ಕೋಡ್ ಆಧಾರಿತ ಟಿ

24 Mar 2026 9:29 pm
ಲೋಕಸಭಾ ಕ್ಷೇತ್ರಗಳ ಪುನರ್‌ವಿಂಗಡಣೆ: ಕರ್ನಾಟಕದಲ್ಲಿ 28 ರಿಂದ 42ಕ್ಕೆ ಹೆಚ್ಚಿಸಲು ಪ್ಲಾನ್‌; ಇತರೆ ರಾಜ್ಯಗಳಲ್ಲಿ ಎಷ್ಟು?

ಲೋಕಸಭಾ ಸೀಟುಗಳ ಸಂಖ್ಯೆ 816ಕ್ಕೆ ಏರಿಕೆ ಮಾಡಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ಅದರಂತೆ ಕರ್ನಾಟಕದಲ್ಲಿಯೂ ಹೆಚ್ಚಳವಾಗಲಿದೆ. ಮುಂದಿನ ಲೋಕಸಭಾ ಚುನಾವಣೆ ವೇಳೆಗೆ ಈ ಪ್ರಕ್ರಿಯೆ ಪೂರ್ಣಗೊಳಿಸಲು ಸರ್ಕಾರ ಯೋಜನೆ ರೂಪಿಸುತ್ತ

24 Mar 2026 9:11 pm
ದಯಾಮರಣಕ್ಕೆ ಒಳಗಾದ ದೇಶದ ಮೊದಲ ವ್ಯಕ್ತಿ ಹರೀಶ್ ರಾಣಾ ನಿಧನ : 13 ವರ್ಷಗಳ ಕೋಮಾಗೆ ಮುಕ್ತಿ

Harish Rana Dies : ಭಾರತದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಸರ್ವೋಚ್ಚ ನ್ಯಾಯಾಲಯದಿಂದ ಅಧಿಕೃತವಾಗಿ ನಿಷ್ಕ್ರಯ ದಯಾಮರಣಕ್ಕೆ ಅನುಮತಿ ಪಡೆದಿದ್ದ ಹರೀಶ್ ರಾಣಾ, ಮಂಗಳವಾರ (ಮಾರ್ಚ್ 24) ನಿಧನರಾಗಿದ್ದಾರೆ. ಹದಿಮೂರು ವರ್ಷಗಳ ಕೋಮಾದ ನರಕಯಾತ

24 Mar 2026 8:34 pm
ಗಾಜಿಯಾಬಾದ್ ನ ಲೋನಿ ವಿಶ್ವದ ಅತ್ಯಂತ ಕಲುಷಿತ ನಗರವೆಂಬ ಅಪಖ್ಯಾತಿ; ದೇಶಗಳ ಪಟ್ಚಿಯಲ್ಲಿ 6ನೇ ಸ್ಥಾನದಲ್ಲಿ ಭಾರತ!

World Pollution Report- ವಿಶ್ವದ ಅತ್ಯಂತ ಕಲುಷಿತ ನಗರ ಎಂಬ ಅಪಖ್ಯಾತಿಗೆ ಇದೀಗ ಉತ್ತರ ಪ್ರದೇಶದ ಲೋನಿ ಒಳಗಾಗಿದೆ. 'IQAir' ನ ಹೊಸ ವರದಿಯಂತೆ ಇಲ್ಲಿನ ಮಾಲಿನ್ಯ ಮಟ್ಟ WHO ಮಿತಿಗಿಂತ 22 ಪಟ್ಟು ಅಧಿಕವಾಗಿದೆ. ಈ ಪಟ್ಟಿಯಲ್ಲಿ ಮೇಘಾಲಯದ ಬೈರ್ನಿಹಾಟ್ ಮೂರ

24 Mar 2026 8:18 pm
ಸದನ ಸ್ವಾರಸ್ಯ: ಕನ್ನಡ v/s ಇಂಗ್ಲಿಷ್, ಬಿಸಿ ಬಿಸಿ ಚರ್ಚೆಗೆ ಗ್ರಾಸವಾದ ಶಿವಲಿಂಗೇಗೌಡರ ಆಂಗ್ಲ ಭಾಷಾ ಮೋಹ!

ನಮ್ಮ‌ಮಕ್ಕಳು ಇಂಗ್ಲೀಷ್ ಕಲಿಯಬೇಕು.ಅವರು ಅಮೆರಿಕಾಗೆ ಹೋಗಬೇಕು. ಅಲ್ಲಿಯೂ ಅವರು ತಿರುಗಿ ಬರಬೇಕು. ನಮ್ಮ ಮಕ್ಕಳು ಇಲ್ಲಿಯೇ ಇರಬೇಕಾ? ಅವರು ದೇಶ ಸುತ್ತಿ ಬರಲಿ. ಕನ್ನಡ ಮಾಧ್ಯಮ ಬೇಡ ಅಂತ ಹೇಳಲ್ಲ. ಆದರೆ ಆಂಗ್ಲ ಮಾಧ್ಯಮ ಬೇಕು ಎಂದು

24 Mar 2026 7:17 pm
ಮಧ್ಯಪ್ರಾಚ್ಯದ ಉದ್ವಿಗ್ನತೆ: ಪ್ರಧಾನಿ ಮೋದಿ - ಡೊನಾಲ್ಡ್ ಟ್ರಂಪ್ ಮಹತ್ವದ ಮಾತುಕತೆ!

ಮಧ್ಯಪ್ರಾಚ್ಯದ ಉದ್ವಿಗ್ನತೆ ಬೆನ್ನಲ್ಲೆ ಪ್ರಧಾನಿ ಮೋದಿ-ಟ್ರಂಪ್ ಮಹತ್ವದ ಮಾತುಕತೆ ನಡೆಸಿದ್ದಾರೆ. ತೈಲ ಪೂರೈಕೆ ಮಾರ್ಗವಾದ ಹಾರ್ಮುಜ್‌ ಜಲಸಂಧಿಯನ್ನು ಮುಕ್ತವಾಗಿಡಲು ಒತ್ತುನೀಡಲು ಉಭಯ ನಾಯಕರು ಸುದೀರ್ಘವಾಗಿ ಚರ್ಚಿಸಿದ್

24 Mar 2026 7:06 pm
ಇಂಧನ ಬಿಕ್ಕಟ್ಟನ್ನು ಕೋವಿಡ್-19ಕ್ಕೆ ಹೋಲಿಸಿದ ಪ್ರಧಾನಿ ಮೋದಿ; ಸಾವಿನ ಸಂಖ್ಯೆ ಮರೆಯಬೇಡಿ ಎಂದ ರಾಹುಲ್ ಗಾಂಧಿ

PM Modi Vs Rahul Gandhi- ಪಶ್ಚಿಮ ಏಷ್ಯಾದ ಯುದ್ಧದಿಂದ ಉಂಟಾಗಿರುವ ಇಂಧನ ಬಿಕ್ಕಟ್ಟು ಇದೀಗ ಆಡಳಿತಾರೂಢ ಎನ್ ಡಿಎ ಮತ್ತು ಕಾಂಗ್ರೆಸ್ ನಡುವೆ ರಾಜಕೀಯ ಸಮರಕ್ಕೆ ಕಾರಣವಾಗಿದೆ. ಇಂಧನ ಬಿಕ್ಕಟ್ಟನ್ನು ಕೋವಿಡ್-19ಕ್ಕೆ ಹೋಲಿಸಿರುವ ಪ್ರಧಾನಿ ಮೋದಿ

24 Mar 2026 7:04 pm
ರಾಜ್ಯದಲ್ಲಿ ಎರಡುವರೆ ವರ್ಷಗಳಲ್ಲಿ 95 ಅಧಿಕಾರಿಗಳ ವಿದೇಶ ಪ್ರವಾಸ: ಕೋಟ್ಯಂತರ ರೂಪಾಯಿ ಖರ್ಚು ವೆಚ್ಚ

ರಾಜ್ಯದಲ್ಲಿ ಕಳೆದ ಎರಡು ವರ್ಷಗಳಲ್ಲಿ ಐಎಎಸ್, ಐಪಿಎಸ್ ಹಾಗೂ ಕೆ ಎಎಸ್ ಶ್ರೇಣಿಯ 95 ಸರ್ಕಾರಿ ಅಧಿಕಾರಿಗಳು ವಿದೇಶ ಪ್ರವಾಸ ಮಾಡಿದ್ದಾರೆ. ಹಿರಿಯ ಅಧಿಕಾರಿಗಳ ವಿದೇಶ ಪ್ರವಾಸಕ್ಕೆ ಕೋಟ್ಯಂತರ ರೂಪಾಯಿ ಖರ್ಚು ವೆಚ್ಚವಾಗಿದೆ. ಅಮೆರ

24 Mar 2026 6:41 pm
ನಂದಿನಿ ಉತ್ಪನ್ನಗಳ ಪ್ರಚಾರಕ್ಕೆ RCB ಜತೆ ಒಪ್ಪಂದ; ಉಚಿತವಲ್ಲ - 4 ಕೋಟಿ ರೂ. ಕೊಟ್ಟಿರುವ ಕೆಎಂಎಫ್‌!

ಮುಂಬರುವ ಐಪಿಎಲ್ - 2026 ಕ್ರಿಕೆಟ್ ಹಬ್ಬದಲ್ಲಿ ಕರ್ನಾಟಕದ ಹೆಮ್ಮೆಯ ಎರಡು ಬ್ರ್ಯಾಂಡ್‌ಗಳು ಕೈಜೋಡಿಸಿವೆ. ರಾಜ್ಯದ ಮನೆಮಾತಾಗಿರುವ ‘ನಂದಿನಿ’ ಬ್ರ್ಯಾಂಡ್, ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ಈ ಸೀಸನ್‌ನ ‘ಅಧಿಕೃ

24 Mar 2026 6:21 pm
Explained: ಮತಾಂತರವಾದ್ರೆ SC ಮೀಸಲಾತಿ ಸಂಪೂರ್ಣ ರದ್ದು: ಸುಪ್ರೀಂ ಆದೇಶದಿಂದ ಕರ್ನಾಟಕದಲ್ಲಿ ಯಾರಿಗೆಲ್ಲಾ ಎಫೆಕ್ಟ್‌?

ಪರಿಶಿಷ್ಟ ಜಾತಿ ಮೀಸಲಾತಿ ಸೌಲಭ್ಯಗಳ ಬಗ್ಗೆ ಸುಪ್ರೀಂ ಕೋರ್ಟ್‌ ಮಹತ್ವದ ತೀರ್ಪನ್ನು ನೀಡಿದೆ. ಹಿಂದೂ, ಸಿಖ್ ಅಥವಾ ಬೌದ್ಧ ಧರ್ಮವನ್ನು ಬಿಟ್ಟು ಬೇರೆ ಧರ್ಮಕ್ಕೆ ಮತಾಂತರವಾದರೆ ಎಸ್‌ಸಿ ಸ್ಥಾನಮಾನ ಮತ್ತು ಮೀಸಲಾತಿ ಸೌಲಭ್ಯಗಳು

24 Mar 2026 5:44 pm
ಕಲ್ ಸೋಮಾನಿ ಒಕ್ಕೂಟದ ತೆಕ್ಕೆಗೆ ರಾಜಸ್ಥಾನ ರಾಯಲ್ಸ್: ₹15281 ಕೋಟಿಗೆ ಮಾರಾಟ; ಐಪಿಎಲ್ ಇತಿಹಾಸದಲ್ಲೇ ಹೊಸ ದಾಖಲೆ!

ನ ಮೊದಲ ಚಾಂಪಿಯನ್ ಆಗಿರುವ ರಾಜಸ್ಥಾನ್ ರಾಯಲ್ಸ್(RR) ತಂಡವನ್ನು ಇದೀಗ ಕಲ್ ಸೋಮಾನಿ ನೇತೃತ್ವದ ಒಕ್ಕೂಟ 1.63 ಬಿಲಿಯನ್ ಡಾಲರ್ ಗೆ ಖರೀದಿಸಿದೆ. ಈ ಮೊತ್ತವನ್ನು ಭಾರತೀಯ ರೂಪಾಯಿಗೆ ಪರಿವರ್ತಿಸಿದರೆ ಸುಮಾರು 15281 ಕೋಟಿ ರೂಪಾಯಿ ಆಗುತ್ತ

24 Mar 2026 5:20 pm
ಕೇಂದ್ರ ಸರ್ಕಾರದ ವಿದೇಶಾಂಗ ನೀತಿ 'Universal Joke'; ನರೇಂದ್ರ ಮೋದಿ ರಾಜಿಯಾಗಿದ್ದಾರೆ ಎಂದ ರಾಹುಲ್‌ ಗಾಂಧಿ!

ಮಧ್ಯಪ್ರಾಚ್ಯ ಬಿಕ್ಕಟ್ಟಿಗೆ ಸಂಬಂಧಿಸಿದಂತೆ ಭಾರತ ತೆಗೆದುಕೊಂಡಿರುವ ದೃಢ ನಿಲುವಿಗೆ ಜಾಗತಿಕ ಮಟ್ಟದಲ್ಲಿ ಪ್ರಶಂಸೆ ವ್ಯಕ್ತವಾಗುತ್ತಿದೆ. ಆದರೆ ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್‌ ಗಾಂಧಿ ಮಾತ್ರ ಮೋದಿ ಸರ್ಕಾರದ ವಿದೇಶಾಂ

24 Mar 2026 5:10 pm
ರಾಮೇಶ್ವರಂ ಪ್ರವಾಸಕ್ಕೆ ಕರ್ನಾಟಕದಿಂದ ವಿಶೇಷ ರೈಲು: ಹುಬ್ಬಳ್ಳಿಯಿಂದ 9 ಟ್ರಿಪ್‌ ಸಂಚಾರ; 7 ಜಿಲ್ಲೆ ಪ್ರಯಾಣಿಕರಿಗೆ ಅನುಕೂಲ

ತಮಿಳುನಾಡಿನ ರಾಮೇಶ್ವರಂಗೆ ಪ್ರವಾಸ ಮಾಡಬೇಕು ಎಂದುಕೊಂಡವರಿಗೆ ರೈಲ್ವೆ ಇಲಾಖೆ ಗುಡ್‌ನ್ಯೂಸ್‌ ಕೊಟ್ಟಿದೆ. ಹುಬ್ಬಳ್ಳಿಯಿಂದ 9 ಟ್ರಿಪ್‌ ವಿಶೇಷ ರೈಲು ಓಡಿಸಲಾಗುತ್ತಿದೆ. ಈ ರೈಲು ಏಪ್ರಿಲ್‌ ಮೇನಲ್ಲಿ 9 ಟ್ರಿಪ್‌ ಸಂಚಾರ ನಡೆಸಲ

24 Mar 2026 4:25 pm
ದಾವಣಗೆರೆ ದಕ್ಷಿಣ ಕಾಂಗ್ರೆಸ್ ನಲ್ಲಿ ಬಂಡಾಯ: ಅಖಾಡಕ್ಕಿಳಿದ ಮುಸ್ಲಿಂ ನಾಯಕರು, ಜಮೀರ್ ನೇತೃತ್ವದಲ್ಲಿ ಮಹತ್ವದ ಸಭೆ

ದಾವಣಗೆರೆ ದಕ್ಷಿಣ ಕಾಂಗ್ರೆಸ್ ನಲ್ಲಿ ಬಂಡಾಯ ಶಮನಗೊಳ್ಳುವ ಲಕ್ಷಣಗಳು ಗೋಚರಿಸುತ್ತಿಲ್ಲ. ಈ ನಡುವೆ ಮುಸ್ಲಿಂ ನಾಯಕರು ಅಖಾಡಕ್ಕಿಳಿದಿದ್ದಾರೆ. ವಿಧಾನಸೌಧದಲ್ಲಿ ಸಚಿವ ಜಮೀರ್ ಅಹ್ಮದ್ ಖಾನ್ ನೇತೃತ್ವದಲ್ಲಿ ಮಹತ್ವದ ಸಭೆ ನಡೆದ

24 Mar 2026 4:22 pm
ಭಾರತದಲ್ಲಿ 5.3 ಮಿಲಿಯನ್ ಟನ್ ತೈಲ ನಿಕ್ಷೇಪವಿದೆ: ಇಂಧನ ಬಿಕ್ಕಟ್ಟಿನ ಮಧ್ಯೆ ಪ್ರಧಾನಿ ನರೇಂದ್ರ ಮೋದಿ ಹೇಳಿಕೆ

ಮಧ್ಯಪ್ರಾಚ್ಯದ ಬಿಕ್ಕಟ್ಟಿನಿಂದಾಗಿ ಜಾಗತಿಕವಾಗಿ ಎದುರಾಗಿರುವ ಅನಿಶ್ಚಿತತೆ ಹಾಗೂ ಭಾರತದ ಮೇಲಿನ ಅದರ ಪರಿಣಾಮಗಳನ್ನು ಕುರಿತು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ರಾಜ್ಯಸಭೆಯನ್ನು ಉದ್ದೇಶಿಸಿ ಭಾಷಣ ನಡೆಸಿದ್ದು, ಈ ವೇಳ

24 Mar 2026 3:56 pm
ಮಧ್ಯಪ್ರಾಚ್ಯ ಯುದ್ಧ; ಸೇನಾ ಮುಖ್ಯಸ್ಥರೊಂದಿಗೆ ರಾಜನಾಥ್‌ ಸಿಂಗ್‌ ಹೈ-ವೋಲ್ಟೇಜ್‌ ಸಭೆ, ಭಾರತದ ರಕ್ಷಣಾ ಸಿದ್ಧತೆ ಹೇಗಿದೆ?

Prevention is better than cure ಎಂಬಂತೆ, ಮಧ್ಯಪ್ರಾಚ್ಯ ಸಂಘರ್ಷವನ್ನು ತುಂಬಾ ಹತ್ತಿರದಿಂದ ಗಮನಿಸುತ್ತಿರುವ ಭಾರತ, ತನ್ನ ಮಿಲಿಟರಿ ಸಿದ್ಧತೆಯನ್ನು ಪರಿಶೀಲನೆಗೆ ಒಳಪಡಿಸಿದೆ. ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅವರುಇಂದು (ಮಾ.24-ಮಂಗಳವಾರ) ಉನ್ನ

24 Mar 2026 3:51 pm
RCB ಖರೀದಿ ರೇಸ್ ನಲ್ಲಿ ಟ್ವಿಸ್ಟ್: ಬಿರ್ಲಾ-ಬ್ಲಿಟ್ಜರ್ ಒಕ್ಕೂಟ ಸೇರಲು ಅಮೆರಿಕದ ಬ್ಲಾಕ್‌ಸ್ಟೋನ್ ಅಚ್ಚರಿಯ ಎಂಟ್ರಿ!

ಆರ್‌ಸಿಬಿ ಮಾರಾಟ ಪ್ರಕ್ರಿಯೆಯು ಅಂತಿಮ ಹಂತ ತಲುಪುತ್ತಿದ್ದಂತೆಯೇ ಹೊಸ ತಿರುವು ಲಭಿಸಿದೆ. ಇದೀಗ ಆರ್ ಸಿಬಿಯನ್ನು ಖರೀದಿಸಲು ಮುಂದಾಗಿರುವ ಆದಿತ್ಯ ಬಿರ್ಲಾ ಗ್ರೂಪ್ ಮತ್ತು ಡೇವಿಡ್ ಬ್ಲಿಟ್ಜರ್ ಅವರ ಒಕ್ಕೂಟದಲ್ಲಿ ಪಾಲುದಾರ

24 Mar 2026 3:51 pm
ಬೀದರ್ :ಆನ್ ಲೈನ್ ಗೇಮ್‌ನಿಂದ ಹಣ ಕಳೆದುಕೊಂಡ ಎಂಬಿಬಿಎಸ್ ವಿದ್ಯಾರ್ಥಿ ಆತ್ಮಹತ್ಯೆ

ಬೀದರ್‌ನ ಬ್ರಿಮ್ಸ್ ವೈದ್ಯಕೀಯ ಕಾಲೇಜಿನಲ್ಲಿ ದುರದೃಷ್ಟಕರ ಘಟನೆಯೊಂದು ಸಂಭವಿಸಿದ್ದು, ಎಂಬಿಬಿಎಸ್ ವಿದ್ಯಾರ್ಥಿಯೊಬ್ಬರು ಆನ್‌ಲೈನ್ ಗೇಮಿಂಗ್ ಚಟಕ್ಕೆ ಬಲಿಯಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆನ್‌ಲೈನ್ ಆಟಗಳಲ್ಲಿ ಸು

24 Mar 2026 3:43 pm
KSRTC ಸೇರಿ 4 ಸಾರಿಗೆ ಸಂಸ್ಥೆಗೆ ಸ್ಮಾರ್ಟ್‌ಕಾರ್ಡ್‌; 26000 ಬಸ್‌ಗಳಲ್ಲೂ ಜಾರಿ! ಶಕ್ತಿಗೆ ಸೀಮಿತವಲ್ಲ - ಎಲ್ಲರಿಗೂ ಲಭ್ಯ

ರಾಜ್ಯದ ನಾಲ್ಕೂ ಸಾರಿಗೆ ಸಂಸ್ಥೆಗಳಲ್ಲಿ 'ಸ್ಮಾರ್ಟ್ ಟಿಕೆಟಿಂಗ್' ಕ್ರಾಂತಿ ತರಲು ರಾಜ್ಯ ಸರ್ಕಾರ ಮುಂದಾಗಿದೆ. ಶಕ್ತಿ ಯೋಜನೆಗೆ ಮಾತ್ರ ಸ್ಮಾರ್ಟ್‌ ಕಾರ್ಡ್‌ ನೀಡದೇ ಎಲ್ಲಾ ಪ್ರಯಾಣಿಕರಿಗೂ ಸೌಲಭ್ಯ ಒದಗಿಸಲು ಮುಂದಾಗಿದೆ. ಯೋಜ

24 Mar 2026 3:05 pm
ನಾಯಿ ಪರಚಿದ ಗಾಯವನ್ನೂ ಸಹ ನಿರ್ಲಕ್ಷಿಸದಿರಿ! ಮುಂಬೈನಲ್ಲಿ ಇಂಜಕ್ಷನ್ ಗೆ ಹೆದರಿ ಲಸಿಕೆ ನಿರಾಕರಿಸಿದ ಬಾಲಕಿ 6 ತಿಂಗಳಲ್ಲಿ ಸಾವು

ನಾಯಿ ಬೆಕ್ಕು ಪರಚಿದ ಚಿಕ್ಕ ಗಾಯವಷ್ಟೇ ಎಂದು ಚಿಕಿತ್ಸೆ ನಿರಾಕರಿಸಿದ್ರೆ ಅಪಾಯ ಕಟ್ಟಿಟ್ಟ ಬುತ್ತಿ. ಆರೋಗ್ಯ ಎಲ್ಲವೂ ಸರಿಯಾಗಿರುವಂತೆ ಕಂಡುಬಂದರೂ, ರೋಗಲಕ್ಷಣ ಉಲ್ಬಣಗೊಂಡು ಐದಾರು ತಿಂಗಳಲ್ಲೇ ಮಾರಣಾಂತಿಕವಾಗಬಹುದು. ಇದಕ್ಕ

24 Mar 2026 2:33 pm
ವಯನಾಡ್’ಗೆ ಮತ್ತೆ 10 ಕೋಟಿ: ’ಸಿದ್ದರಾಮಯ್ಯನವರಂತಹ ಸಿಎಂ ಪಡೆದ ಕೇರಳ ನಿಜಕ್ಕೂ ಧನ್ಯ’ - R ಅಶೋಕ ವ್ಯಂಗ್ಯ

Additional 10 Crore to Priyanka Gandhi Representing Wayanad : ಗಾಂಧಿ ಕುಟುಂಬದ ಪ್ರಿಯಾಂಕ ಗಾಂಧಿ ವಾದ್ರಾ ಪ್ರತಿನಿಧಿಸುವ ವಯನಾಡ್ ಜಿಲ್ಲೆಯಲ್ಲಿನ ಪುನರ್ವಸತಿ ಕೆಲಸಕ್ಕಾಗಿ ಕರ್ನಾಟಕ ಸರ್ಕಾರ ಹತ್ತು ಕೋಟಿ ರೂಪಾಯಿ ಹಣವನ್ನು ಹೆಚ್ಚುವರಿಯಾಗಿ ಬಿಡುಗಡೆ ಮಾಡಲಿ

24 Mar 2026 2:02 pm
ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡವರು ಪರಿಶಿಷ್ಟ ಜಾತಿ ಸವಲತ್ತು ಪಡೆಯಲು ಸಾಧ್ಯವಿಲ್ಲ: ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು

ಹಿಂದೂ, ಸಿಖ್ ಅಥವಾ ಬೌದ್ಧ ಧರ್ಮವನ್ನು ಹೊರತುಪಡಿಸಿ ಇತರ ಧರ್ಮಗಳಿಗೆ ಮತಾಂತರಗೊಳ್ಳುವ ವ್ಯಕ್ತಿಗಳು ತಮ್ಮ 'ಪರಿಶಿಷ್ಟ ಜಾತಿ' (SC) ಸ್ಥಾನಮಾನವನ್ನು ಕಳೆದುಕೊಳ್ಳುತ್ತಾರೆ ಎಂದು ಸುಪ್ರೀಂ ಕೋರ್ಟ್ ಮಂಗಳವಾರ ಮಹತ್ವದ ತೀರ್ಪು ನೀಡ

24 Mar 2026 1:54 pm
ಇ-ಖಾತೆಯಲ್ಲಿ ಲಂಚಾವತಾರ! ಸದನದಲ್ಲಿ ಫೋನ್ ಪೇ ದಾಖಲೆ ಪ್ರದರ್ಶನ ಮಾಡಿದ ಆರ್ ಅಶೋಕ್

ರಾಜ್ಯದಲ್ಲಿ ಲಂಚ ಇಲ್ಲ ಎಂಬ ಹೇಳಿಕೆಗಳಿಗೆ ಸದನದಲ್ಲಿ ಇಂದು ತಿರುಗೇಟು ನೀಡಿದ ವಿಪಕ್ಷ ನಾಯಕ ಆರ್ ಅಶೋಕ್ ಇ-ಖಾತೆಯಲ್ಲಿನ ಲಂಚಾವತಾರದ ಕುರಿತು ಗಂಭೀರ ಆರೋಪಗಳನ್ನು ಮಾಡಿದ್ದು, ಇದಕ್ಕೆ ಫೋನ್‌ ಪೇ ಹಣ ವರ್ಗಾವಣೆ ಮಾಡಿರುವ ದಾಖಲ

24 Mar 2026 1:10 pm
Karnataka Weather: ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗ ಮತ್ತು ಮೈಸೂರಿಗೆ ಭಾನುವಾರದವರೆಗೂ ಮಳೆ, ಬೆಂಗಳೂರಿಗೆ ವೀಕೆಂಡ್ ಮಳೆ ಸಾಧ್ಯತೆ

ಶಿವಮೊಗ್ಗದಲ್ಲಿ ಇಂದು ಬೆಳ್ಳಂಬೆಳಗ್ಗೆ ಮಳೆಯಾಗಿದೆ. ಚಿಕ್ಕಮಂಗಳೂರು ಹಾಗೂ ಹಾಸನದಲ್ಲಿ ಮುಂದಿನ 3 ಗಂಟೆಯಲ್ಲಿ ಗುಡುಗು, ಗಾಳಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮಧ್ಯಾಹ್ನ 1 ಗಂಟೆಗೆ ಅಲರ್ಟ್ ನೀಡಿದೆ. ಮಿಂಚು , ಬಿರ

24 Mar 2026 1:00 pm
ಬೆಳಗಾವಿಯಲ್ಲಿ ಸೈಬರ್ ವಂಚನೆ ಜಾಲ ಸಕ್ರಿಯ ; ವಂಚಕರಿಗೆ ಬಿಸಿ ಮುಟ್ಟಿಸಿದ ಖಾಕಿ

ಬೆಳಗಾವಿ ಜಿಲ್ಲೆಯಲ್ಲಿ ಸಕ್ರಿಯವಾಗಿರುವ ಸೈಬರ್ ವಂಚನೆ ಜಾಲದ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಅವರು ಮಹತ್ವದ ಮಾಹಿತಿ ಹಂಚಿಕೊಂಡಿದ್ದಾರೆ. ಇತ್ತೀಚಿನ ಪೊಲೀಸ್ ತನಿಖೆಯ ವೇಳೆ ಸೈಬರ್ ಅಪರಾಧಿಗಳು ಅಮಾ

24 Mar 2026 12:56 pm
ದೆಹಲಿ ಬಜೆಟ್‌ ಮಂಡನೆ ಬೆನ್ನಲ್ಲೇ ವಿಧಾನಸಭೆ ಹಾಗೂ ಸ್ಪೀಕರ್‌ ಗೆ ಬಾಂಬ್‌ ಬೆದರಿಕೆ: ಖಲಿಸ್ತಾನಿ ಉಗ್ರರಿಂದ ಪ್ರಚೋದನಕಾರಿ ಸಂದೇಶ!

ದೆಹಲಿಯಲ್ಲಿ ಮಾ.24ರಂದು ಬಜೆಟ್‌ ಮಂಡನೆ ನಿಗದಿಯಾಗಿದ್ದು, ಈ ಬೆನ್ನಲ್ಲೇ, ದೆಹಲಿಯ ವಿಧಾನಸಭೆ ಹಾಗೂ ವಿಧಾನಸಭೆ ಮೆಟ್ರೋ ಸ್ಟೇಷನ್‌ ಮತ್ತು ಸ್ಪೀಕರ್‌ ವಿಜೇಂದರ್‌ ಗುಪ್ತಾ ಅವರಿಗೆ ಬಾಂಬ್‌ ಬೆದರಿಕೆ ಕರೆಗಳು ಬಂದಿವೆ. ಮೂಲಗಳ ಪ್ರ

24 Mar 2026 12:40 pm
ಚುನಾವಣಾ ಆಯೋಗದ ಲೆಟರ್’ನಲ್ಲಿ ಬಿಜೆಪಿ ಸೀಲ್ : Clerical Error ಎಂದ ಇಸಿ, ಅಧಿಕಾರಿ ಸಸ್ಪೆಂಡ್

Election Commission Row : ಜಿದ್ದಾಜಿದ್ದಿನ ಚುನಾವಣೆಗೆ ಆಖಾಡಕ್ಕೆ ಸಿದ್ದವಾಗುತ್ತಿರುವ ಕೇರಳದಲ್ಲಿ ಮಹಾ ಎಡವಟ್ಟು ಒಂದು ಸಂಭವಿಸಿದೆ. ಚುನಾವಣಾ ಆಯೋಗದ ಲೆಟರ್’ನಲ್ಲಿ ಕೇರಳ ಬಿಜೆಪಿ ಘಟಕದ ಸೀಲ್ ಇರುವುದು ದೊಡ್ಡ ಚರ್ಚೆಗೆ ಗ್ರಾಸವಾಗಿದೆ. ಚ

24 Mar 2026 12:35 pm
ಇರಾನ್‌ ವಿರುದ್ಧ ಯುದ್ಧಭೂಮಿಗೆ ಇಳಿಯಲಿವೆ ಸೌದಿ, ಯುಎಇ? ಟ್ರಂಪ್‌ ಜಾತಕ ಪಕ್ಷಿಯಂತೆ ಕಾಯುತ್ತಿರುವ ಕ್ಷಣ ಹತ್ತಿರ?

ರೋಗಿ ಬಯಸಿದ್ದೂ ಹಾಲು-ಅನ್ನ, ವೈದ್ಯ ಹೇಳಿದ್ದೂ ಹಾಲು-ಅನ್ನ ಎಂಬಂತೆ ಇರಾನ್‌ ವಿರುದ್ಧದ ಹೋರಾಟದಲ್ಲಿ ಒಂಟಿತನ ಅನುಭವಿಸುತ್ತಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರಿಗೆ, ಸೌದಿ ಅರೇಬಿಯಾ ಮತ್ತು ಸಂಯುಕ್ತ ಅರಬ್‌ ಸಂಸ

24 Mar 2026 12:30 pm
ಅಧಿಕೃತ ಹೇಳಿಕೆಗಾಗಿ ಕಾಯಿರಿ ಪಾಕಿಸ್ತಾನದಲ್ಲಿ US-ಇರಾನ್ ಮಾತುಕತೆ ಎನ್ನೋ ವರದಿಗಳಿಗೆ ತೆರೆ ಎಳೆದ ಶ್ವೇತಭವನ!

ಇರಾನ್‌ ಹಾಗೂ ಅಮೆರಿಕಾ ನಡುವೆ ಯುದ್ದಕ್ಕೆ ಟ್ರಂಪ್‌ 5 ದಿನಗಳ ಕದನವಿರಾಮ ಎಂದು ಘೋಷಿಸಿದ್ದು, ಪರಸ್ಪರ ಮಾತುಕತೆಗಳು ನಡೆಯುತ್ತಿವೆ ಎಂದು ತಿಳಿಸಿದ್ದಾರೆ. ಇನ್ನು, ಇದಾದ ಬಳಿಕ ಉಭಯರ ನಡುವಿನ ಸಂಭಾವ್ಯ ಮಾತುಕತೆಯ ತಾಣ ಪಾಕಿಸ್ತಾ

24 Mar 2026 11:32 am
Tamil Nadu Opinion Poll: ದ್ರಾವಿಡ ಪಾರ್ಟಿಗಳ ನಡುವೆ ತೀವ್ರ ಹಣಾಹಣಿ - ಯಾರಾಗುತ್ತಾರೆ ಕಿಂಗ್‌ಮೇಕರ್ ?

ಒಪಿನಿಯಲ್ ಪೋಲ್ : ತಮಿಳುನಾಡು ವಿಧಾನಸಭಾ ಚುನಾವಣೆಗೆ ದಿನಾಂಕ ನಿಗದಿಯಾಗಿದೆ. ಡಿಎಂಕೆ ನೇತೃತ್ವದ ಇಂಡಿಯಾ ಮೈತ್ರಿಕೂಟ ಮತ್ತು ಎಐಎಡಿಎಂಕೆ ನೇತೃತ್ವದ ಎನ್‌ಡಿಎ ಮೈತ್ರಿಕೂಟದ ನಡುವೆ ತೀವ್ರ ಹಣಾಹಣಿ ಏರ್ಪಡುವ ಸಾಧ್ಯತೆಯಿದೆ. ಇ

24 Mar 2026 11:28 am
ಉಪ ಚುನಾವಣೆ ಸವಾಲಿಗೆ ಅಲರ್ಟ್ ಆದ ಕಾಂಗ್ರೆಸ್‌: ಇಬ್ಬರು ಆಪ್ತ ಸಚಿವರಿಗೆ ಟಾಸ್ಕ್ ಕೊಟ್ಟ ಸಿದ್ದರಾಮಯ್ಯ!

ರಾಜ್ಯದಲ್ಲಿ ಎದುರಾಗಿರುವ ಈ ಉಪಚುನಾವಣೆಯು ಆಡಳಿತಾರೂಢ ಕಾಂಗ್ರೆಸ್‌ ಸರ್ಕಾರಕ್ಕೆ ಕೇವಲ ಅಸ್ತಿತ್ವದ ಪ್ರಶ್ನೆಯಲ್ಲ, ಬದಲಿಗೆ ತನ್ನ ನಾಯಕತ್ವದ ಮೇಲಿನ ವಿಶ್ವಾಸವನ್ನು ಮರುಸ್ಥಾಪಿಸುವ ಅಗ್ನಿಪರೀಕ್ಷೆಯಾಗಿದೆ. ಸರ್ಕಾರದ ವಿರ

24 Mar 2026 11:01 am
ಇರಾನ್‌ಗೆ ರಷ್ಯಾ-ಚೀನಾ ಬ್ಯಾಕಪ್‌; ಯುದ್ಧ ಭೂಮಿಯಿಂದ ಅಮರಿಕ ಪ್ಯಾಕಪ್‌? ಪುಟಿನ್‌-ಕ್ಸಿ ಪ್ಲ್ಯಾನ್‌ಗೆ ರೋಸಿ ಹೋದ ಟ್ರಂಪ್

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅಂದುಕೊಂಡಿದ್ದೆಲ್ಲವೂ ನಡೆದುಬಿಟ್ಟಿದ್ದರೆ ಅದರ ಕಥೆ ಏನ್‌ ಕೇಳ್ತೀರಾ? ತಮ್ಮ ಯೋಜನೆಗಳೆಲ್ಲವೂ ಕೈಗೂಡಿದ್ದರೆ ಡೊನಾಲ್ಡ್‌ ಟ್ರಂಪ್ ಭೂಮಂಡಲದ ಅಧಿಪತಿಯಾಗಿ ಮೆರೆಯುತ್ತಿದ್ದರು. ಆದರೆ

24 Mar 2026 10:28 am
Gold Rate Fall: 1.28 ಲಕ್ಷ ರೂಪಾಯಿಗೆ ಇಳಿದ ಆಭರಣ ಚಿನ್ನದ ಬೆಲೆ: ಬೆಳ್ಳಿ ಬೆಲೆ ಒಂದೇ ತಿಂಗಳಲ್ಲಿ 80 ಸಾವಿರ ಇಳಿಕೆ

ಚಿನ್ನ ಬೆಳ್ಳಿ ದರಗಳು ಭಾರಿ ಪ್ರಮಾಣದಲ್ಲಿ ಇಳಿಕೆಯಾಗಿದ್ದು, ಆಭರಣ ಕೊಳ್ಳುವವರಿಗೆ, ಚಿನ್ನದ ಖರೀದಿಗೆ ಇದು ಸುಸಂದರ್ಭವಾಗಿದೆ. ಬೆಳ್ಳಿ ಬೆಲೆ ಮಾರ್ಚ್ ತಿಂಗಳಲ್ಲಿ 80 ಸಾವಿರ ಇಳಿಕೆ ಆಗಿದ್ದರೆ, ಚಿನ್ನದ ಬೆಲೆ 32,740 ರೂಪಾಯಿ ಇಳಿಕೆ

24 Mar 2026 10:28 am
ಇರಾನ್ ಯುದ್ಧ ಆರಂಭಕ್ಕೆ ಪೀಟ್ ಹೆಗ್ಸೆತ್ ಕಾರಣ -ಟ್ರಂಪ್: US ರಕ್ಷಣಾ ಕಾರ್ಯದರ್ಶಿ ಮೇಲೆಯೇ ಯುದ್ಧದ ಹೊಣೆ ಹೊರಿಸಿದ ಅಧ್ಯಕ್ಷ!

ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಉಲ್ಬಣಗೊಳ್ಳುತ್ತಿದ್ದಂತೆ US ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅಮೆರಿಕಾ-ಇರಾನ್‌ ನಡುವೆ ಮಾತುಕತೆ ನಡೆಯುತ್ತಿದೆ ಎಂದು ತಿಳಿಸಿದ್ದು, ಈ ಹಿನ್ನಲೆಯಲ್ಲಿ 5 ದಿನಗಳ ಕದನವಿರಾಮ ಘೋಷಿಸಿರುವುದಾಗ

24 Mar 2026 10:15 am
ದಾವಣಗೆರೆ : ಒಂದೇ ವಾಹನದಲ್ಲಿ ಬಿಜೆಪಿಯ ಆ ಮತ್ತು ಈ ಬಣದ ನಾಯಕರು - ಕಮಲ ಪಡೆಯ ಒಗ್ಗಟ್ಟು, ಕೈಗೆ ಇಕ್ಕಟ್ಟು

Davanagere By Poll : ಶಾಮನೂರು ಶಿವಶಂಕರಪ್ಪನವರ ನಿಧನದ ನಂತರ ತೆರವಾಗಿರುವ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ, ನಾಮಪತ್ರ ಸಲ್ಲಿಸಲು ಇರುವ ಗಡುವು ಮುಕ್ತಾಯಗೊಂಡಿದೆ. ಬಿಜೆಪಿ ಮತ್ತು ಕಾಂಗ್ರೆಸ್ ಅಭ್ಯರ್ಥಿಗಳು, ಭಾರ

24 Mar 2026 9:57 am
ಚಿತ್ರದುರ್ಗದಲ್ಲಿ ವಾಣಿಜ್ಯ ಸಿಲಿಂಡರ್‌ ಕೊರತೆ ; 10 ಕೆಜಿ ಸೌದೆಗೆ 70 ರೂ. ಏರಿಕೆ :ಹೆದ್ದಾರಿ ಬದಿ ಹೋಟೆಲ್‌ಗಳು ಬಂದ್‌!

ಕಳೆದ ಎರಡು ವಾರಗಳಿಂದ ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳ ತೀವ್ರ ಕೊರತೆ ಎದುರಾಗಿದ್ದು, ಇದರಿಂದ ಹೆದ್ದಾರಿ ಬದಿಯ ಹೋಟೆಲ್‌ಗಳ ನಿರ್ವಹಣೆ ದುಸ್ತರವಾಗಿದೆ. ಆರಂಭದಲ್ಲಿ ಲಭ್ಯವಿದ್ದ ಅಲ್ಪ ಪ್ರಮಾಣದ ಸಿಲಿಂಡರ್‌ ಹಾಗೂ ಪ

24 Mar 2026 9:14 am
ಶಿವಯ್ಯ ಅಜ್ಜ ಕಾಲಜ್ಞಾನ ಭವಿಷ್ಯವಾಣಿ : ಅಕ್ರಾಳ, ವಿಕ್ರಾಳ, ಕರಾಳ - ಅಧಿಕಾರ ಬದಲಾವಣೆಯ ಮುನ್ಸೂಚನೆ

ಕಥಕನಹಳ್ಳಿ ಶ್ರೀಗಳ ಕಾಲಜ್ಞಾನ ಭವಿಷ್ಯವಾಣಿ: ಹೊಸ ಬಗೆಯ ಸಾಂಕ್ರಾಮಿಕ ರೋಗಗಳು ದೇಶವನ್ನು ಕಾಡಲಿದೆ. ಯುದ್ದ ಬರೀ ಪಶ್ಚಿಮ ಏಷ್ಯಾದಲ್ಲಿ ಮಾತ್ರವಲ್ಲ, ನಮ್ಮಲ್ಲೂ ಇರಲಿದೆ ಎನ್ನುವ ಭವಿಷ್ಯವನ್ನು ವಿಜಯಪುರ ಜಿಲ್ಲೆಯ ಕಥಕನಹಳ್ಳಿ

24 Mar 2026 8:42 am
ನಾಗಮಂಗಲದಲ್ಲಿ ನಿಂತಿದ್ದ ಲಾರಿಗೆ ಖಾಸಗಿ ಬಸ್‌ ಡಿಕ್ಕಿ: ಓರ್ವ ಮೃತ, ಹಲವು ಮಂದಿಗೆ ಗಾಯ

ಮಂಡ್ಯದ ನಾಗಮಂಗಲದಲ್ಲಿ, ಸೋಮವಾರ ಮುಂಜಾನೆ ಬಸ್‌ ಅಪಘಾತವಾಗಿದ್ದು, 20 ಕ್ಕೂ ಹೆಚ್ಚು ಮಂದಿಗೆ ಗಾಯಗಳಾಗಿವೆ. ಓರ್ವ ಮೃತಪಟ್ಟಿದ್ದಾನೆ.

24 Mar 2026 8:34 am
ಬೀದರ್ : ಚತುಷ್ಪಥ ರಸ್ತೆಗಳಿಗಾಗಿ ಮರಗಳಿಗೆ ಕೊಡಲಿ ಏಟು

ಬೀದರ್ ನಗರದ ನ್ಯೂ ಆದರ್ಶ ಕಾಲೊನಿಯ ಮುಖ್ಯ ರಸ್ತೆಯನ್ನು ಚತುಷ್ಪಥ ರಸ್ತೆಯನ್ನಾಗಿ ಅಭಿವೃದ್ಧಿಪಡಿಸಲು ಮಹಾನಗರ ಪಾಲಿಕೆ ಮುಂದಾಗಿದೆ. ದಶಕಗಳ ಕಾಲದ ರಸ್ತೆ ಸಮಸ್ಯೆಗೆ ಈಗ ಪರಿಹಾರ ಸಿಗುತ್ತಿದ್ದರೂ, ಈ ವಿಸ್ತರಣೆಗಾಗಿ ರಸ್ತೆಯ ಎ

24 Mar 2026 8:09 am
ಬೆಂಗಳೂರು ರಸ್ತೆಯಲ್ಲೇ ಬಿಯರ್‌ ಸೇವಿಸಿ ತ್ರಿಬಲ್‌ 'ರೈಡಿಂಗ್‌' ಪುಂಡಾಟ: ಮೂವರು ವೈದ್ಯರ ಬಂಧನ

ಬೆಂಗಳೂರಲ್ಲಿ ಭಾನುವಾರ ರಾತ್ರಿ ಪಾರ್ಟಿ ಮುಗಿಸಿ ವಾಪಾಸ್ ಬರುತ್ತಿದ್ದ ಮೂರು ಮಂದಿ ವೈದ್ಯರು ಟ್ರಾಫಿಕ್ ನಿಯಮ ಉಲ್ಲಂಘಿಸಿದ್ದಕ್ಕೆ ಹಾಗೂ ಕೈಯಲ್ಲಿ ಬಿಯರ್ ಪ್ರದರ್ಶನ ಮಾಡಿದ್ದಕ್ಕೆ ಪೊಲೀಸರು ಬಂಧಿಸಿದ್ದಾರೆ.

24 Mar 2026 7:54 am
ಕೊಲಂಬಿಯಾದ 110 ಕ್ಕೂ ಹೆಚ್ಚು ಸೈನಿಕರಿದ್ದ ಮಿಲಿಟರಿ ವಿಮಾನ ಪತನ: ಅಪಾರ ಸಾವು ನೋವು

ಸೋಮವಾರ ದಕ್ಷಿಣ ಕೊಲಂಬಿಯಾದಲ್ಲಿ ಭಾರಿ ಅವಘಡ ನಡೆದಿದ್ದು, 110 ಕ್ಕೂ ಹೆಚ್ಚು ಜನರನ್ನು ಹೊತ್ತೊಯ್ಯುತ್ತಿದ್ದ ವಿಮಾನ ಏಕಾಏಕಿ ಪತನಗೊಂಡು ಬೆಂಕಿ ಹತ್ತಿ ಉರಿದಿದೆ. ಇಡೀ ವಿಮಾನ ಧಗಧಗನೇ ಉರಿಯುತ್ತಿರುವ ದೃಶ್ಯ ಸೆರೆಯಾಗಿದ್ದು, ಅಪ

24 Mar 2026 7:05 am
ರೈತರಿಗೆ ಸಂಕಷ್ಟ: ನಾರಾಯಣಪುರ ಕಾಲುವೆ ನೀರಿಗಾಗಿ ಐಸಿಸಿ ಸಭೆಗೆ ಹೆಚ್ಚಿದ ಕೂಗು

ಯಾದಗಿರಿಯ ಕೃಷ್ಣಾ ಮೇಲ್ದಂಡೆ ಯೋಜನೆಯ ಅಚ್ಚುಕಟ್ಟು ಪ್ರದೇಶದ ರೈತರು ಪ್ರಸ್ತುತ ತೀವ್ರ ಸಂಕಷ್ಟದಲ್ಲಿದ್ದಾರೆ. ಮುಂಗಾರು ಹಂಗಾಮಿನಲ್ಲಿ ಈಗಾಗಲೇ ಬೆಳೆ ನಷ್ಟ ಅನುಭವಿಸಿರುವ ಇಲ್ಲಿನ ರೈತರಿಗೆ ಈಗ ಬೇಸಿಗೆಯ ಹಿಂಗಾರು ಬೆಳೆಗಳನ

24 Mar 2026 6:54 am
ಜಿಬಿಎ 5 ಪಾಲಿಕೆಗಳಲ್ಲಿ ಮಾ.25, 26 ರಂದು ಬಜೆಟ್‌ ಮಂಡನೆ: ಇದೇ ಮೊದಲ ಬಾರಿಗೆ ಪ್ರತ್ಯೇಕವಾಗಿ ಆಯವ್ಯಯ ಮಂಡನೆ

ಬಹುನಿರೀಕ್ಷಿತ ಬೆಂಗಳೂರಿನ 5 ಮಹಾನಗರ ಪಾಲಿಕೆಗಳ ಬಜೆಟ್ ಮಂಡಳಿ ನಾಳೆ ಹಾಗೂ ನಾಡಿದ್ದು ಗುರುವಾರ ಮಂಡನೆ ಆಗಲಿದೆ.

24 Mar 2026 5:51 am
ಬೆಂಗಳೂರಿನಲ್ಲಿ ಆಸ್ತಿ ತೆರಿಗೆ ಬಾಕಿದಾರರಿಗೆ ಅಂತಿಮ ಅವಕಾಶ; ಮತ್ತೂ ಕಟ್ಟದೇ ಹೋದಲ್ಲಿ ಜಿಬಿಎನಿಂದ ಮುಟ್ಟುಗೋಲು ಖಚಿತ

ಆಸ್ತಿ ತೆರಿಗೆ ಬಾಕಿದಾರರಿಗೆ ಬಾಕಿ ಪಾವತಿಸಲುಗ್ರೇಟರ್‌ ಬೆಂಗಳೂರು ಪ್ರಾಧಿಕಾರವು (GBA) ಅಂತಿಮವಾಗಿ ಒಂದು ತಿಂಗಳ ಕಾಲಾವಕಾಶ ನೀಡಿದೆ. ಈ ಅವಧಿಯಲ್ಲೂ ತೆರಿಗೆ ಪಾವತಿಸದಿದ್ದಲ್ಲಿ ಆಸ್ತಿ ಮುಟ್ಟುಗೋಲು ಹಾಕಿಕೊಂಡು ಹರಾಜು ಹಾಕಲ

23 Mar 2026 11:25 pm
Middle East Conflict- `ಮಾತುಕತೆ ನಡೆಸಲು ಅನೇಕ ಇರಾನ್ ನಾಯಕರಿಂದ ದುಂಬಾಲು': ಡೊನಾಲ್ಡ್ ಟ್ರಂಪ್ ಈಗ ಹೇಳಿದ್ದೇನು?

ಇರಾನ್ ವಿರುದ್ಧ ಡೊನಾಲ್ಡ್ ಟ್ರಂಪ್ ಅವರು 5 ದಿನಗಳ ಯುದ್ಧವಿರಾಮ ಘೋಷಿಸಿದ ಬಳಿಕ ಇರಾನ್ ನ ಮಧ್ಯಮಗಳು ಅಮೆರಿಕ ಯಾವ ಇರಾನ್ ಜೊತೆ ಮಾತುಕತೆಯನ್ನೇ ನಡೆಸಿಲ್ಲ ಎಂದು ವರದಿ ಮಾಡಿದ್ದವು. ಇದರ ಬೆನ್ನಲ್ಲೇ ಸುದ್ದಿಗಾರರೊಂದಿಗೆ ಮಾತನ

23 Mar 2026 9:22 pm
ದಾವಣಗೆರೆ ದಕ್ಷಿಣ: 38 ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ; 23 ಮುಸ್ಲಿಮರು ಸ್ಪರ್ಧೆ! ಶಾಮನೂರು ಕುಟುಂಬಕ್ಕೆ ಸವಾಲ್

ಕರ್ನಾಟಕ ಉಪ ಚುನಾವಣೆ ನಾಮಪತ್ರ ಸಲ್ಲಿಕೆ ಸೋಮವಾರ ಮುಕ್ತಾಯಗೊಂಡಿದೆ. 38 ಅಭ್ಯರ್ಥಿಗಳು ದಾವಣಗೆರೆ ದಕ್ಷಿಣದಿಂದ ಸ್ಪರ್ಧೆಗೆ ಮುಂದಾಗಿದ್ದಾರೆ. ಕಾಂಗ್ರೆಸ್‌ ಟಿಕೆಟ್‌ ಸಿಕ್ಕಿಲ್ಲ ಎಂಬ ಬೇಸರದಲ್ಲಿರುವ ಅಲ್ಪಸಂಖ್ಯಾತ ಸಮುದಾಯ

23 Mar 2026 8:53 pm
`ಹಾಗಿದ್ರೆ ದೇವಸ್ಥಾನಕ್ಕೆ ಹೋಗುವುದು ಕೆಟ್ಟದ್ದೇ?': ಕೀರ್ತಿ ಆಜಾದ್ ಟೀಕೆಗೆ ಅಕ್ಷರ್ ಪಟೇಲ್ ತಿರುಗೇಟು

Axar Patel Vs Kirti Azad- 2026ರ ಟಿ20 ವಿಶ್ವಕಪ್ ಟ್ರೋಫಿಯನ್ನು ಅಹಮದಾಬಾದ್‌ನ ಆಂಜನೇಯ ಮಂದಿರಕ್ಕೆ ಕೊಂಡೊಯ್ದಿದ್ದನ್ನು ಟೀಕಿಸಿದ ಮಾಜಿ ಕ್ರಿಕೆಟಿಗ ಕೀರ್ತಿ ಆಜಾದ್ ಅವರಿಗೆ ಇದೀಗ ದಿಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ಅಕ್ಷರ್ ಪಟೇಲ್ ತಿರುಗೇಟು

23 Mar 2026 8:15 pm
Tamilnadu election: NDA ಸೀಟು ಹಂಚಿಕೆ ಅಂತಿಮ - ಬಿಜೆಪಿಗೆ ಸಿಕ್ಕಿದ್ದು 27 ಕ್ಷೇತ್ರಗಳು! ಎಐಎಡಿಎಂಕೆ 178 ಕಡೆ ಸ್ಪರ್ಧೆ

ಏಪ್ರಿಲ್‌ನಲ್ಲಿ ನಡೆಯಲಿರುವ ತಮಿಳುನಾಡು ಚುನಾವಣೆ ಎನ್‌ಡಿಎ ಮತ ಕ್ಷೇತ್ರಗಳ ಹಂಚಿಕೆಯು ಸೋಮವಾರ ಅಂತಿಮ ಆಗಿದೆ. ಬಿಜೆಪಿ ಪಾಲಿಗೆ 27 ಸ್ಥಾನಗಳು ಸಿಕ್ಕಿವೆ. ಎಐಎಡಿಎಂಕೆ 178 ಸ್ಥಾನಗಳಲ್ಲಿ ಸ್ಪರ್ಧಿಸಲು ನಿರ್ಧರಿಸಿದೆ. ಇನ್ನು ಚು

23 Mar 2026 7:28 pm
ಕೆಸಿ ವ್ಯಾಲಿ ಯೋಜನೆಯಿಂದ ನೀರಿನ ಗುಣಮಟ್ಟ ವೃದ್ದಿ, ಕೃಷಿ ಬೆಳೆಗಳಲ್ಲೂ ಸಮಸ್ಯೆ ಇಲ್ಲ! ಐಐಎಸ್‌ಸಿ ತಜ್ಞರ ಸ್ಪಷ್ಟನೆ

ಬಿ.ಪಿ.ಒ ಸಂಸ್ಥೆಯ ಮ್ಯಾನೇಜರ್‌ನ ಅಪಹರಣ, ಹಣದ ಸುಲಿಗೆ ಯತ್ನದ ಪ್ರಕರಣದಲ್ಲಿ ಮಾಲೂರಿನ ಹೆಡ್ ಕಾನ್ಸ್‌ಟೇಬಲ್ ಒಬ್ಬರನ್ನು ಶಂಕಿಸಿ. ಆತನನ್ನು ದಸ್ತಗಿರಿ ಮಾಡಲಾಗಿದೆ. ಕೆಸಿ ವ್ಯಾಲಿ ಯೋಜನೆಯಿಂದ ಕೋಲಾರಕ್ಕೆ ಕೊಳಚೆ ನೀರು ಪೂರೈಕ

23 Mar 2026 7:17 pm
ಮನಸ್ಸಿನ ನೆಮ್ಮದಿಗೆ 3 ಮಾರ್ಗಗಳು| ಒತ್ತಡ ಕಡಿಮೆ ಮಾಡೋದು ಹೇಗೆ? Dr.Manasvi

ಮನಸ್ಸಿನ ನೆಮ್ಮದಿಗೆ 3 ಮಾರ್ಗಗಳು| ಒತ್ತಡ ಕಡಿಮೆ ಮಾಡೋದು ಹೇಗೆ? Dr.Manasvi

23 Mar 2026 6:49 pm
ಆಗಸದಿಂದ ಬೀಳುತ್ತಿವೆ ರಾಕೆಟ್ ತುಣುಕುಗಳು: ಎಸ್ಐಟಿವಿಸಿ ಅಂದರೇನು? ನಾವು ಆತಂಕಿತರಾಗಬೇಕೇ?

Importance Of SITVC- ತಮಿಳುನಾಡಿನ ತೊಂಡಿ ಕರಾವಳಿಯಲ್ಲಿ ಇತ್ತೀಚೆಗೆ ಪತ್ತೆಯಾದ ವಿಚಿತ್ರ ಲೋಹದ ವಸ್ತುವನ್ನು ನೋಡಿ ಸ್ಥಳೀಯ ನಾಗರಿಕರು ಆತಂಕಿತಗೊಂಡಿದ್ದರು. ಇದು ಯಾವುದಾದರೂ ಕ್ಷಿಪಣಿಯಾಗಿರಬಹುದೇ ಎಂಬ ಅನುಮಾನ ಹುಟ್ಟಿಕೊಂಡದ್ದೇ ಇದಕ

23 Mar 2026 6:40 pm
ಇವಿಎಂ ಬೇಡ ಬ್ಯಾಲೆಟ್ ಬೇಕು! ಸದನದಲ್ಲಿ ಆಡಳಿತ ಹಾಗೂ ವಿಪಕ್ಷ ತೀವ್ರ ಜಟಾಪಟಿ, ಮಸೂದೆ ವಿರೋಧಿಸಿ ಸಭಾತ್ಯಾಗ

ಬ್ಯಾಲೆಟ್‌ ಪೇಪರ್ ನಲ್ಲಿ ಯಾರು ಕದ್ದಿದ್ದಾರೆ ಎಂಬುವುದು ಗೊತ್ತಾಗುತ್ತದೆ. ಆದರೆ ಇವಿಎಂ ನಲ್ಲಿ ಅದೂ ಗೊತ್ತಾಗುವುದಿಲ್ಲ ಪ್ರಜಾಪ್ರಭತ್ವ ವ್ಯವಸ್ಥೆಗೆ ಇದು ಅನಿವಾರ್ಯವಾಗಿದೆ. ಅಳಂದದಲ್ಲಿ ಮತಕಳ್ಳತನ ಈಗಾಗಲೇ ಸಾಬೀತಾಗಿದೆ

23 Mar 2026 6:28 pm
IPL 2026- ಮತ್ತದೇ ಧೋನಿ ನಿವೃತ್ತಿ ಪ್ರಶ್ನೆ; ತನ್ನ ಫಿಟ್ನೆಸ್ ಬಗ್ಗೆ ಕ್ಯಾಪ್ಟನ್ ಕೂಲ್ ನೀಡಿದ ಪ್ರತಿಕ್ರಿಯೆಯಲ್ಲೇ ಇತ್ತು ಉತ್ತರ!

MSD retirement Rumours- ಕಳೆದ ಆರು ವರ್ಷಗಳಿಂದಲೂ ಮಹೇಂದ್ರ ಸಿಂಗ್ ಧೋನಿ ಅವರ ನಿವೃತ್ತಿಯ ಕುರಿತಾಗಿ ಚರ್ಚೆ ನಡೆಯುತ್ತಲೇ ಇದೆ. ಈ ಬಾರಿಯೂ ಈ ಬಗ್ಗೆ ಪ್ರಶ್ನೆ ಎದ್ದಿದ್ದು ಈ ಬಾರಿ ಅವರು ನೀಡಿರುವ ಉತ್ತರ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಅಭಿಮಾ

23 Mar 2026 5:53 pm
ದಾವಣಗೆರೆ ದಕ್ಷಿಣ: ಗದ್ದಲಕಷ್ಟೇ ಸೀಮಿತವಾಗುತ್ತಾ ‘ಮುಸ್ಲಿಂ’ ಬಂಡಾಯ! ಶಾಮನೂರು ಕೋಟೆ ಉರುಳಿಸುವುದು ಸುಲಭವಲ್ಲ

ದಾವಣಗೆರೆ ದಕ್ಷಿಣದಲ್ಲಿ ಕೇವಲ ಗದ್ದಲಕಷ್ಟೇ ಸೀಮಿತವಾಗುತ್ತಾ ‘ಮುಸ್ಲಿಂ’ ಬಂಡಾಯ ಎಂಬ ಪ್ರಶ್ನೆ ಉದ್ಭವಿಸಿದೆ. ಜಿಲ್ಲೆಯಲ್ಲಿ ಶಾಮನೂರು ಕೋಟೆ ಉರುಳಿಸುವುದು ಸುಲಭವಲ್ಲ ಎಂಬ ಪರಿಸ್ಥಿತಿ ಇದೆ. ಬಂಡಾಯ ಸಾರಿ ಗಮನ ಸೆಳೆದ ನಾಯಕರ

23 Mar 2026 5:35 pm
ಮತ್ತೊಂದು F-15 ಯುದ್ಧ ವಿಮಾನ ಹೊಡೆದ ಇರಾನ್‌? ಟ್ರ್ಯಾಪ್‌ನಿಂದ ಹೊರಬರಲಾಗದೇ ಒದ್ದಾಡುತ್ತಿದೆ ಅಮೆರಿಕ!

ಇಸ್ರೇಲ್‌ ಮಾತು ಕೇಳಿಕೊಂಡು ಇರಾನ್‌ ವಿರುದ್ಧದ ಸಂಘರ್ಷಕ್ಕೆ ಧುಮುಕಿದ ಅಮೆರಿಕ, ಮಧ್ಯಪ್ರಾಚ್ಯದಲ್ಲಿ ಒಂದು ರೀತಿಯ ಟ್ರ್ಯಾಪ್‌ನಲ್ಲಿ ಸಿಲುಕಿಕೊಂಡಂತೆ ಕಂಡುಬರುತ್ತಿದೆ. ಇರಾನ್‌ ಕೊಡುತ್ತಿರುವ ಹೊಡೆತಗಳಿಂದ ತತ್ತರಿಸಿರು

23 Mar 2026 5:05 pm
ಇರಾನ್‌ -US ನಡುವೆ ಮಾತುಕತೆ ಸಫಲ: 5 ದಿನಗಳ ಕದನವಿರಾಮ ಘೋಷಿಸಿದ ಡೊನಾಲ್ಡ್‌ ಟ್ರಂಪ್!

ಇರಾನ್‌ ಅಮೆರಿಕಾ ಯುದ್ದಕ್ಕೆ 5 ದಿನಗಳ ಕದನವಿರಾಮ ಘೋಷಿಸಿದ ಅಮೆರಿಕಾ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌.

23 Mar 2026 5:03 pm
IPL 2026- ರೋಹಿತ್ ಶರ್ಮಾ, ವಿರಾಟ್ ಕೊಹ್ಲಿಗಿದು ಅಗ್ನಿಪರೀಕ್ಷೆ; ಏಕದಿನ ವಿಶ್ವಕಪ್ ಹಿನ್ನೆಲೆಯಲ್ಲಿ ದೊಡ್ಡ ಸವಾಲು ಯಾಕೆ?

Rohit Sharma- Virat Kohli Fitness- ಐಪಿಎಲ್ 2026ರ ಸೀಸನ್ ಹಿರಿಯ ಆಟಗಾರರಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರಿಗೆ 2027ರ ಏಕದಿನ ವಿಶ್ವಕಪ್ ದೃಷ್ಟಿಯಿಂದ ಅಗ್ನಿಪರೀಕ್ಷೆಯೇ ಆಗಲಿದೆ. ಏಕದಿನ ವಿಶ್ವಕಪ್‌ಗೆ ಇನ್ನು ಒಂದೂವರೆ ವರ್ಷ ಬಾಕಿ ಇದ್ದು

23 Mar 2026 4:51 pm
ನಿಮ್ಮ ಅಸ್ತಿತ್ವಕ್ಕೆ ಧಕ್ಕೆ ತಂದುಕೊಳ್ಳಬೇಡಿ: ದಾವಣಗೆರೆ ದಕ್ಷಿಣ ಮುಸ್ಲಿಂ ಸಮುದಾಯಕ್ಕೆ ಪ್ರದೀಪ್‌ ಈಶ್ವರ್ ಕಿವಿಮಾತು

ದಾವಣಗೆರೆ ದಕ್ಷಿಣ ಮುಸ್ಲಿಂ ಸಮುದಾಯಕ್ಕೆ ಚಿಕ್ಕಬಳ್ಳಾಪುರ ಕಾಂಗ್ರೆಸ್‌ ಶಾಸಕ ಪ್ರದೀಪ್‌ ಈಶ್ವರ್ ಕಿವಿಮಾತು ಹೇಳಿದ್ದಾರೆ. ಯಾವುದೋ ಅಸಮಾಧಾನಕ್ಕೆ ಬಿಜೆಪಿಗೆ ಮತ ಹಾಕಿ ನಿಮ್ಮ ಅಸ್ತಿತ್ವಕ್ಕೆ ಧಕ್ಕೆ ತಂದುಕೊಳ್ಳಬೇಡಿ ಎಂದ

23 Mar 2026 4:34 pm
ದೇವೇಗೌಡರ ಕುಟುಂಬ ಪಾಪದ ಕೆಲಸ ಮಾಡಿಲ್ಲ, 2028 ರಲ್ಲಿ ನಮ್ಮ ಶಕ್ತಿ ತೋರಿಸ್ತೇವೆ! ಸದನದಲ್ಲಿ ಎಚ್ ಡಿ ರೇವಣ್ಣ ಗುಡುಗು

ಜಿ ಪರಮೇಶ್ವರ್ ಅವರು ಮುಖ್ಯಮಂತ್ರಿ ಅಂತಾ ಸುದ್ದಿ ಓಡಾಡುತ್ತಿತ್ತು. ಅವರಿಗೆ ಏನಾದರೂ ಮುಖ್ಯಮಂತ್ರಿ ಕೊಡ್ತಾರೋ ಏನೋ. ಅವತ್ತು ಕುಮಾರಣ್ಣ ಪರಮೇಶ್ವರ್ ರನ್ನು ಸಿಎಂ ಮಾಡಬೇಕೆಂದು ಓಡಾಡಿದ್ರು, ಆದರೆ ಆಗಿಲ್ಲ. ಧರ್ಮಸಿಂಗ್ ಕಾಲದಲ

23 Mar 2026 4:16 pm
ನರೇಂದ್ರ ಮೋದಿ ಲೋಕಸಭೆ ಭಾಷಣ ಮುಗಿಯುತ್ತಿದ್ದಂತೇ ಹಾರ್ಮುಜ್‌ ಜಲಸಂಧಿಯಿಂದ ಭಾರತದತ್ತ ಹೊರಟ 2 ಎಲ್‌ಪಿಜಿ ಹಡಗು

ಜಾಗತಿಕ ಬಿಕ್ಕಟ್ಟಿನ ಸಂದರ್ಭದಲ್ಲಿ ಭಾರತದ ಕಾರ್ಯತಂತ್ರಗಳು ಯಶಸ್ವಿಯಾಗುತ್ತಿರುವುದನ್ನು ಜಗತ್ತು ಗಮನಿಸುತ್ತಿದೆ. ಅದೇ ರೀತಿ ಪ್ರಸ್ತುತ ಮಧ್ಯಪ್ರಾಚ್ಯ ಬಿಕ್ಕಟ್ಟಿನ ಸಂದರ್ಭದಲ್ಲೂ ಭಾರತದ ರಾಜತಾಂತ್ರಿಕ ಜಾಣ್ಮೆ ಎದ್ದು

23 Mar 2026 4:11 pm
ಮಧ್ಯಪ್ರಾಚ್ಯ ಸಂಘರ್ಷ: ಮೋದಿ ನೇತೃತ್ವದಲ್ಲಿ ಕೇಂದ್ರದ ತುರ್ತು ಸಚಿವ ಸಂಪುಟ ಸಭೆ - ಮುಖ್ಯಾಂಶಗಳು

ಭಾರತೀಯ ಸರಕು ಉತ್ತೇಜಿಸಲು ಹೊಸ ರಫ್ತು ತಾಣಗಳನ್ನು ಕಂಡುಕೊಳ್ಳಲು ಚರ್ಚೆ ನಡೆಸಲಾಗಿದೆ. ಪರಿಸ್ಥಿತಿಯನ್ನು ನಿಭಾಯಿಸಲು ಸಚಿವರು - ಇಲಾಖಾ ಕಾರ್ಯದರ್ಶಿಗಳ ತಂಡ ರಚನೆಗೆ PM ನಿರ್ದೇಶನವನ್ನು ನೀಡಿದ್ದಾರೆ. ಕೃತಕ ಅಭಾವ ಸೃಷ್ಟಿ, ದಾ

23 Mar 2026 4:01 pm
ತೈವಾನ್‌ ಜಲಪ್ರದೇಶದಲ್ಲಿ ಚೀನಾದ ಹಡಗು ಪತ್ತೆ: 24 ಗಂಟೆಯಲ್ಲಿ 2ನೇ ಘಟನೆ, ದ್ವೀಪರಾಷ್ಟ್ರದಲ್ಲಿ ಯುದ್ಧಾತಂಕ!

ತೈವಾನ್‌ ಅನ್ನು ತನ್ನ ಹಿಡಿತದಲ್ಲಿಟ್ಟುಕೊಳ್ಳಲು ಪ್ರಯತ್ನಿಸುತ್ತಿರುವ ಚೀನಾ ತೈವಾನ್‌ ಸುತ್ತಲೂ ಇರುವ ಜಲಪ್ರದೇಶದಲ್ಲಿ ತನ್ನ ನೌಕಾದಳದ ಹಡಗುಗಳನ್ನು ನಿಯೋಜನೆ ಮಾಡುತ್ತಿದೆ. ಕೇವಲ 24 ಗಂಟೆಗಳಲ್ಲಿ 2 ಬಾರಿ ಚೀನದ ಹಡಗುಗಳನ್ನ

23 Mar 2026 3:31 pm
ಗ್ರೇಟರ್‌ ಬೆಂಗಳೂರು 5 ಪಾಲಿಕೆ; 27 ವಿಧಾನಸಭಾ ಕ್ಷೇತ್ರಗಳಿಗೆ ಬಿಜೆಪಿ ಉಸ್ತುವಾರಿಗಳ ನೇಮಕ - ಸಂಪೂರ್ಣ ಪಟ್ಟಿ ಬಿಡುಗಡೆ

ಗ್ರೇಟರ್‌ ಬೆಂಗಳೂರು ಚುನಾವಣೆಯು ಇನ್ನೆರಡು ತಿಂಗಳಲ್ಲಿ ಘೋಷಣೆಯಾಗಿದೆ. ಇದಕ್ಕೆ ಬಿಜೆಪಿ ತಯಾರಿ ನಡೆಸುತ್ತಿದ್ದು, ಪಾಲಿಕೆ, ವಿಧಾನಸಭಾವಾರು ಉಸ್ತುವಾರಿಗಳ ತಂಡ ರಚನೆ ಮಾಡಿದೆ. ಜತೆಗೆ ಕೇಂದ್ರ ಸಚಿವರು, ಸಂಸದರನ್ನು ಒಳಗೊಂಡ ರ

23 Mar 2026 3:23 pm
ಯಾರಿದು ಧುರಂಧರ್ ಸಿನಿಮಾದಲ್ಲಿ ಬರುವ Gangster ಅತೀಫ್ ಅಹ್ಮದ್ : ರಾಜಕಾರಣಿಗಳಿಗೆ ಏನಿದೆ ನಂಟು, ಆಕ್ರೋಶ ಯಾಕೆ?

Dhurandhar Movie Atiq Ahmed : ಧುರಂಧರ್ ದಿ ರಿವೆಂಜ್ ಸಿನಿಮಾದಲ್ಲಿ, ಅತೀಕ್ ಅಹ್ಮದ್ ಪಾತ್ರ ಭಾರೀ ಸದ್ದನ್ನು ಮಾಡುತ್ತಿದೆ. ಈತನ ಬಗ್ಗೆ ಸಿನಿಮಾದಲ್ಲಿ ತೋರಿಸಿದ್ದಕ್ಕಾಗಿ ಕೆಲವೊಂದು ಪಾರ್ಟಿಗಳು ಆಕ್ಷೇಪ ವ್ಯಕ್ತ ಪಡಿಸಿವೆ. ಪಾಕಿಸ್ತಾನದ ಜೊತೆ

23 Mar 2026 3:22 pm