SENSEX
NIFTY
GOLD
USD/INR

Weather

24    C
... ...View News by News Source
ಭಾರತದಲ್ಲಿ ಮೊದಲ ದಿನವೇ ಸರ್ಗಿಯೋ ಗೊರ್‌ ಸಂಚಲನ, ಟ್ರಂಪ್‌ ಆಪ್ತನ ಒಂದೇ ಮಾತಿಗೆ ಪುಟಿದೆದ್ದ ಷೇರುಪೇಟೆ

ಸೋಮವಾರದ ಆರಂಭಿಕ ವಹಿವಾಟಿನಲ್ಲಿ ತೀವ್ರ ಕುಸಿತ ಕಂಡಿದ್ದ ಭಾರತೀಯ ಷೇರುಪೇಟೆ, ಮಧ್ಯಾಹ್ನದ ವೇಳೆಗೆ ಅಮೆರಿಕದ ನೂತನ ರಾಯಭಾರಿ ಸರ್ಗಿಯೋ ಗೊರ್‌ ಅವರ ಹೇಳಿಕೆಯಿಂದ ದಿಢೀರ್ ಚೇತರಿಕೆ ಕಂಡಿತು. ಭಾರತ ಮತ್ತು ಅಮೆರಿಕ ವಾಣಿಜ್ಯ ಒಪ್

12 Jan 2026 3:41 pm
ಬ್ಲಿಂಕಿಟ್ ಡೆಲಿವರಿ ಬಾಯ್‌ ಆದ ರಾಜ್ಯಸಭಾ ಸಂಸದ ರಾಘವ್ ಚಡ್ಡಾ; ಗಿಗ್‌ ಕಾರ್ಮಿಕರ ನೋವು ಅರಿಯಲು ಅಖಾಡಕ್ಕೆ ಎಂಟ್ರಿ

ಗಿಗ್‌ ಕಾರ್ಮಿಕರ ದಿನನಿತ್ಯದ ಸಂಕಷ್ಟಗಳನ್ನು ಹತ್ತಿರದಿಂದ ಅರಿಯಲು 'ಬ್ಲಿಂಕಿಟ್' ಡೆಲಿವರಿ ಪಾರ್ಟ್‌ನರ್ ಆಗಿ ರಾಜ್ಯಸಭಾ ಸಂಸದ ರಾಘವ್ ಚಡ್ಡಾ ಅವರು ಅಖಾಡಕ್ಕೆ ಇಳಿದು, ಡೆಲಿವರಿ ಬಾಯ್‌ ಆಗಿ ಸೇವೆ ಸಲ್ಲಿಸಲು ಮುಂದಾಗಿದ್ದಾರೆ.

12 Jan 2026 3:32 pm
ಭಾರತದ ವಿಜ್ಞಾನಯಾನ: ಪ್ರಾಚೀನ ಬುದ್ಧಿವಂತಿಕೆಯಿಂದ ಜಾಗತಿಕ ನಾಯಕತ್ವದವರೆಗಿನ ಪಯಣ

ಜಾಗತಿಕ ಭೂಪಟದಲ್ಲಿ ಆಧುನಿಕ ಭಾರತದ ಸ್ಥಾಣಮಾನ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಅದರಲ್ಲೂ ವಿವಿಧ ಕ್ಷೇತ್ರಗಳಲ್ಲಿ ಭಾರತದ ಸಾಮರ್ಥ್ಯವನ್ನು ಮನಗಂಡಿರುವ ಜಗತ್ತು, ಭಾರತಕ್ಕೆ ಬಹುಪರಾಕ್‌ ಹಾಕುತ್ತಿದೆ. ವಿಶೇಷವಾಗಿ ವಿಜ್ಞಾ

12 Jan 2026 3:31 pm
ಮಾಸ್ಟರ್‌ ಶೆಫ್ ಇಂಡಿಯಾ ಸೀಸನ್ 10ರಲ್ಲಿ ಕರ್ನಾಟಕದ ತಂದೆ-ಮಗಳ ಜೋಡಿ ಕಮಾಲ್‌: ರಾಷ್ಟ್ರೀಯ ವೇದಿಕೆಯಲ್ಲಿರಲಿದೆ ಕರಾಡ ಶೈಲಿಯ ಸೊಬಗು

ಮಾಸ್ಟರ್‌ಶೆಫ್ ಇಂಡಿಯಾ ಸೀಸನ್ 10 ರಲ್ಲಿ ಕರ್ನಾಟಕದ ಕಾಸರಗೋಡು ಮೂಲದ ಅವನಿ ಶರ್ಮ ಮತ್ತು ಅವರ ತಂದೆ ವೇಣು ಶರ್ಮ ಜೋಡಿಯಾಗಿ ಸ್ಪರ್ಧಿಸುತ್ತಿದ್ದಾರೆ. ಚಿತ್ರಕಲಾ ಶಿಕ್ಷಕಿ, ಕಲಾ ನಿರ್ದೇಶಕಿ ಹಾಗೂ ಫುಡ್ ಸ್ಟೈಲಿಸ್ಟ್ ಆಗಿರುವ ಅವನ

12 Jan 2026 3:05 pm
ಬೆಂಗಳೂರು ನಮ್ಮ ಮೆಟ್ರೋ ಟಿಕೆಟ್‌ ದರ ಶೀಘ್ರದಲ್ಲೇ ಮತ್ತೆ ಏರಿಕೆ ಮುಂದಾದ BMRCL; ಯಾವಾಗ? ಯಾಕೆ? ಎಷ್ಟು?

ಬೆಂಗಳೂರಿನ ನಮ್ಮ ಮೆಟ್ರೋ ಪ್ರಯಾಣಿಕರಿಗೆ ಶೀಘ್ರದಲ್ಲೇ ಮತ್ತೊಂದು ದರ ಏರಿಕೆ ಎದುರಾಗಲಿದೆ. ಫೆಬ್ರವರಿಯಿಂದ ಟಿಕೆಟ್ ದರ ಶೇಕಡಾ 5 ರಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ. ಈ ಹೆಚ್ಚಳದಿಂದ ಪ್ರಯಾಣಿಕರ ಮೇಲಿನ ಆರ್ಥಿಕ ಭಾರ ಹೆಚ್ಚಾ

12 Jan 2026 3:03 pm
ಭಾರತಕ್ಕಿಂತ ಅತ್ಯಗತ್ಯ ದೇಶ ಭೂಮಿ ಮೇಲೆ ಮತ್ತೊಂದಿಲ್ಲ; ಮಹಾನ್‌ ಪ್ರಧಾನಿ ಜೊತೆ ದೆಹಲಿಯಲ್ಲಿ ಡೊನಾಲ್ಡ್‌ ಟ್ರಂಪ್ ಡಿನ್ನರ್‌ ಪ್ರಾಮಿಸ್‌

ಅಮೆರಿಕಕ್ಕೆ ಬಹುಶ ಮಗುವನ್ನು ಚಿವುಟುವುದೂ ಗೊತ್ತು, ತೊಟ್ಟಿಲನ್ನು ತೂಗುವುದೂ ಗೊತ್ತು. ದ್ವಿಪಕ್ಷೀಯ ವ್ಯಾಪಾರ ಒಪ್ಪಂದ ವಿಚಾರವಾಗಿ ಭಾರತದೊಂದಿಗೆ ಸಂಬಂಧ ಹಾಳುಮಾಡಿಕೊಂಡಿರುವ ಅಮೆರಿಕ, ಈಗ ಮತ್ತೆ ಭಾರತದ ಸ್ನೇಹದ ಅವಶ್ಯಕತೆ

12 Jan 2026 3:02 pm
IND Vs NZ- ವಾಶಿಂಗ್ಟನ್ ಸುಂದರ್ ಗಾಯದಿಂದಾಗಿ ಆತಂಕದ ಛಾಯೆ: ಕೆಎಲ್ ರಾಹುಲ್ ಪರಿಸ್ಥಿತಿ ನಿಭಾಯಿಸಿದ್ದು ಹೇಗೆ?

KL Rahul On Washington Sundar Injury- ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಪ್ರಥಮ ಏಕದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಮತ್ತು ಶ್ರೇಯಸ್ ಅಯ್ಯರ್ ವಿಕೆಟ್ ಬಳಿಕ ಭಾರತದ ಮೇಲೆ ಒತ್ತಡ ಹೆಚ್ಚಿತ್ತು. ಅನುಭವಿ ಕೆಎಲ್ ರಾಹುಲ್ ಮತ್ತು ಹರ್ಷಿತ್ ರಾಣಾ ಪರ

12 Jan 2026 2:46 pm
ಯುವ ಹೃತ್ಕಮಲವಾಸ ಧೀರ ಸಂನ್ಯಾಸಿ ವಿವೇಕಾನಂದರು

ಜಗದ ಬಂಧನಗಳಿಂದ ಮುಕ್ತರಾದ ಯುವ ಸನ್ಯಾಸಿ ಸ್ವಾಮಿ ವಿವೇಕಾನಂದರು ತಮ್ಮ ದೇಶದ ಅವನತಿಯನ್ನು ಕಂಡು ದುಃಖಿಸಿದರು. 'ಏಳಿ ಎದ್ದೇಳಿ ಗುರಿ ಮುಟ್ಟುವ ತನಕ ನಿಲ್ಲದಿರಿ' ಎಂಬ ಅವರ ಸಂದೇಶ, ಭವದಿಂದ ಮುಕ್ತಿ ಹಾಗೂ ದೇಶ ಸೇವೆಯ ಮಹತ್ವವನ್ನ

12 Jan 2026 2:33 pm
ಅವಶ್ಯಕತೆ ಇದ್ದಾಗ ಸಿದ್ದು, ಡಿಕೆಶಿಗೆ ದೆಹಲಿ ಬುಲಾವ್: ನಾಯಕತ್ವ ಬದಲಾವಣೆ ಪ್ರಶ್ನೆಗೆ ಖರ್ಗೆ ಖಡಕ್ ಪ್ರತಿಕ್ರಿಯೆ

ಕರ್ನಾಟಕ ಕಾಂಗ್ರೆಸ್‌ ನಾಯಕರಲ್ಲಿ ನಾಯಕತ್ವ ಬದಲಾವಣೆ ಚರ್ಚೆ ಬೂದಿ ಮುಚ್ಚಿದ ಕೆಡಂದಂತಿದೆ. ಇದರ ಬಗ್ಗೆ ಮಲ್ಲಿಕಾರ್ಜುನ್‌ ಖರ್ಗೆಯವರು ಮಾಯನಾಡಿದ್ದು, ಅಗತ್ಯವಿದ್ದಾಗ ರಾಜ್ಯ ನಾಯಕರನ್ನು ದೆಹಲಿಗೆ ಕರೆಸಿಕೊಳ್ಳುವುದಾಗಿ ತ

12 Jan 2026 2:28 pm
ಭಾರತೀಯ ವಿದ್ಯಾರ್ಥಿಗಳನ್ನು ʼಅತ್ಯಂತ ಅಪಾಯಕಾರಿʼ ವೀಸಾ ವರ್ಗಕ್ಕೆ ಸೇರಿಸಿದ ಆಸ್ಟ್ರೇಲಿಯಾ: ವೀಸಾ ಅರ್ಜಿಯಲ್ಲಿ ಏನೆಲ್ಲಾ ಬದಲಾವಣೆಯಾಗಲಿದೆ?

ವಿದೇಶದಲ್ಲಿ ಓದುವ ಭಾರತೀಯ ವಿದ್ಯಾರ್ಥಿಗಳಿಗೆ ಮತ್ತೆ ಶಾಕ್‌ ಎದುರಾಗಿದ್ದು, ಆಸ್ಟ್ರೇಲಿಯಾ ಸರ್ಕಾರ ಭಾರತ ಸೇರಿದಂತೆ ಕೆಲವು ದೇಶಗಳ ವಿದ್ಯಾರ್ಥಿಗಳನ್ನು ಎವಿಡೆನ್ಸ್‌ ಲೆವಲ್‌ 3 ಎಂಬ ಅತ್ಯಂತ ಅಪಾಯಕಾರಿ ವರ್ಗದಲ್ಲಿ ಸೇರಿಸಿ

12 Jan 2026 2:21 pm
ಕೋಗಿಲಿನಲ್ಲಿ ಬಾಂಗ್ಲಾ ವಲಸಿಗರು, ಎನ್ಐಎ ತನಿಖೆಯೇ ಪರಿಹಾರ: ಬಿಜೆಪಿ ಸತ್ಯಶೋಧನಾ ಸಮಿತಿಯಿಂದ 5 ಶಿಫಾರಸುಗಳು

ಕೋಗಿಲು ಬಡಾವಣೆ ಅಕ್ರಮ ತೆರವು ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಸತ್ಯಶೋಧನಾ ಸಮಿತಿ ವರದಿ ಸಲ್ಲಿಸಿದೆ. 108 ಪುಟಗಳ ವರದಿಯಲ್ಲಿ 5 ಶಿಫಾರಸುಗಳಿದ್ದು, ಪ್ರಕರಣದ ತನಿಖೆಯನ್ನು ಎನ್ಐಎಗೆ ನೀಡಬೇಕೆಂದು ಆಗ್ರಹಿಸಿದೆ. ಅಕ್ರಮ ಬಾಂ

12 Jan 2026 2:03 pm
Toxic : ಟೀಸರ್ ತಂದ ತಲ್ಲಣ - ಚಿತ್ರರಂಗದ ಎಲ್ಲಾ ನಿರ್ಮಾಣ ಸಂಸ್ಥೆಗಳಿಗೆ ಶುರುವಾದ ಹೊಸ ಭೀತಿ?

CBFC Intervention Sought : ಗೀತು ಮೋಹನದಾಸ್ ನಿರ್ದೇಶನದ, ಕೆವಿಎನ್ ಬ್ಯಾನರಿನ ಟಾಕ್ಸಿಕ್ ಚಿತ್ರದ ಟೀಸರ್ ಬಿಡುಗಡೆಯಾಗಿತ್ತು. ಚಿತ್ರದ ಟೀಸರ್’ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಇನ್ನು ಮುಂದೆ, ಟೀಸರ್ ಬಿಡುಗಡೆಗೂ ಮುನ್ನ, ಸೆನ್ಸಾ

12 Jan 2026 1:35 pm
ಬೆಂಗಳೂರು ವಾಹನ ಸವಾರರೇ ಎಚ್ಚರ; ಕಣ್ಣು ಕುಕ್ಕುವಂತಹ ಹೆಡ್‌ಲೈಟ್ಸ್‌ ಬಳಸಿದ್ರೆ ಬೀಳುತ್ತೆ ದಂಡ

ಮೋಟಾರು ವಾಹನ ಕಾಯ್ದೆ ನಿಯಮ ಮೀರಿ ಖಾಸಗಿ ವಾಹನಗಳಿಗೆ ಹೆಚ್ಚು ವ್ಯಾಟ್‌ ಇರುವ ಹೈ ಬೀಮ್ ಹೆಡ್‌ಲೈಟ್‌ ಧರಿಸಿ ಇತರ ವಾಹನ ಸವಾರರಿಗೆ ಸಮಸ್ಯೆಯನ್ನುಂಟು ಮಾಡುವ ವಾಹನ ಮಾಲೀಕರ ವಿರುದ್ಧ ಬೆಂಗಳೂರು ಸಂಚಾರ ಪೊಲೀಸರು ಕ್ರಮ ಕೈಗೊಂಡಿ

12 Jan 2026 1:35 pm
ಜಿಬಿಎ ಚುನಾವಣೆಗೆ ಕೊನೆಗೂ ಮುಹೂರ್ತ ಫಿಕ್ಸ್‌, ಸುಪ್ರೀಂ ಕೋರ್ಟ್‌ ಮಹತ್ವದ ಆದೇಶ

ಗ್ರೇಟರ್ ಬೆಂಗಳೂರು ಅಥಾರಿಟಿ ಅಡಿಯಲ್ಲಿ ಬರುವ ಐದು ಮಹಾನಗರ ಪಾಲಿಕೆಗಳ ವಾರ್ಡ್ ಮರುವಿಂಗಡಣೆಯನ್ನು ಅಂತಿಮಗೊಳಿಸಲು ಕರ್ನಾಟಕ ಸರ್ಕಾರಕ್ಕೆ 2026ರ ಫೆಬ್ರವರಿ 20ರವರೆಗೆ ಸುಪ್ರೀಂ ಕೋರ್ಟ್ ಕಾಲಾವಕಾಶ ನೀಡಿದೆ. ಅಲ್ಲದೆ, ಶಾಲಾ ಪರೀ

12 Jan 2026 1:29 pm
Exclusive: ನೊಬೆಲ್ ಪ್ರಶಸ್ತಿ ಘೋಷಣೆಗೆ ಮೊದಲೇ ಹಡಗು ಬುಕ್ ಮಾಡಿದ ಖ್ಯಾತ ವಿಜ್ಞಾನಿ ಸಿವಿ ರಾಮನ್ ಬಂಗಲೆ ಇರೋದು ಇದೇ ಮಲ್ಲೇಶ್ವರದಲ್ಲಿ!

ದೇಶದ ವಿಜ್ಞಾನ ಕ್ಷೇತ್ರಕ್ಕೆ ಅಮೂಲ್ಯ ಕೊಡುಗೆಯನ್ನಿತ್ತು ಏಷ್ಯಾದಲ್ಲೇ ಪ್ರಥಮ ಬಾರಿಗೆ ವಿಜ್ಞಾನ ಕ್ಷೇತ್ರದಲ್ಲಿ ನೊಬೆಲ್ ಪ್ರಶಸ್ತಿ ಪಡೆದ ವಿಜ್ಞಾನಿ ಸರ್ ಸಿವಿ ರಾಮನ್ ಎಂದರೆ ನಿಜಕ್ಕೂ ಭಾರತರತ್ನವೇ ಹೌದು .. ಅವರು ಓಡಾಡಿದ,

12 Jan 2026 1:16 pm
ಚಳಿಯ ತೀವ್ರತೆಗೆ ನಡುಗುತ್ತಿರುವ ದೆಹಲಿ ಜನತೆ: 13 ವರ್ಷಗಳ ಬಳಿಕ ದಾಖಲಾಯ್ತು 2.9 ಡಿಗ್ರಿ ಕನಿಷ್ಠ ತಾಪಮಾನ

ದೆಹಲಿಯಲ್ಲಿ 77ನೇ ಗಣರಾಜ್ಯೋತ್ಸವದ ಸಿದ್ಧತೆಗಳು ಭರದಿಂದ ಸಾಗುತ್ತಿರುವಾಗ, ತೀವ್ರ ಚಳಿ ಆವರಿಸಿದೆ. ಅಯಾನಗರ್‌ನಲ್ಲಿ ಕನಿಷ್ಠ ತಾಪಮಾನ 2.9 ಡಿಗ್ರಿ ಸೆಲ್ಸಿಯಸ್‌ಗೆ ಕುಸಿದಿದ್ದು, ಇದು 13 ವರ್ಷಗಳಲ್ಲೇ ಅತ್ಯಂತ ಕಡಿಮೆ ತಾಪಮಾನ ದಾಖ

12 Jan 2026 12:36 pm
ಚಾಮುಂಡೇಶ್ವರಿ ಪ್ರಾಧಿಕಾರ ಮಸೂದೆ ವಾಪಸ್: ರಾಜ್ಯಪಾಲರ ನಡೆಯಿಂದ ಸರ್ಕಾರಕ್ಕೆ ಹಿನ್ನಡೆ

ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಮಸೂದೆ 2024 ಅನ್ನು ರಾಜ್ಯಪಾಲರು ತಿರಸ್ಕರಿಸಿ ವಾಪಸ್ ಕಳುಹಿಸಿದ್ದಾರೆ. ಈ ನಿರ್ಧಾರವು ಸರ್ಕಾರಕ್ಕೆ ದೊಡ್ಡ ಹಿನ್ನಡೆಯಾಗಿದೆ. ಈ ಮಸೂದೆಯು ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ

12 Jan 2026 12:21 pm
ಷೇರು ಹೂಡಿಕೆದಾರರ ಸಂಖ್ಯೆಯಲ್ಲಿ 53.5 ಲಕ್ಷ ಇಳಿಕೆ: ಝೆರೋಧಾ, ಗ್ರೋ ಸೇರಿ ಪ್ರಮುಖ ಬ್ರೋಕರೇಜ್ಗಳಿಗೆ ಭಾರೀ ನಷ್ಟ!

2025ನೇ ಸಾಲಿನಲ್ಲಿ ಭಾರತೀಯ ಷೇರುಪೇಟೆಯಲ್ಲಿ ಚಿಲ್ಲರೆ ಹೂಡಿಕೆದಾರರ ಚಟುವಟಿಕೆ ತೀವ್ರವಾಗಿ ಕುಸಿತ ಕಂಡಿದೆ. ಇದರ ನೇರ ಪರಿಣಾಮ ದೇಶದ ಪ್ರಮುಖ ಡಿಸ್ಕೌಂಟ್ ಬ್ರೋಕರೇಜ್ ಸಂಸ್ಥೆಗಳಾದ ಝೆರೋಧಾ, ಗ್ರೋ ಮತ್ತು ಏಂಜೆಲ್ ಒನ್ ಮೇಲೆ ಬೀರ

12 Jan 2026 12:21 pm
ಸರ್ಕಾರದ ಆದೇಶಕ್ಕೆ ಕಿಮ್ಮತ್ತು ಕೊಡದ ಅಕ್ರಮ ರೆಸಾರ್ಟ್ಸ್ ಮಾಲೀಕರು; ಕಬಿನಿ ಹಿನ್ನೀರಿನಲ್ಲಿ ಬೋಟ್ ಸಫಾರಿ ಶುರು

ಎಚ್‌ಡಿ ಕೋಟೆಯಲ್ಲಿ ಅಕ್ರಮ ರೆಸಾರ್ಟ್‌ ಮಾಲೀಕರು ಹೊಸದಾಗಿ ಬೋಟ್‌ ಸಫಾರಿ ಆರಂಭಿಸಿದ್ದಾರೆ. ಈ ಹಿಂದೆ ಸಫಾರಿ ಬಂದ್‌ ಮಾಡುವಂತೆ ಸರ್ಕಾರ ಆದೇಶ ಹೊರಡಿಸಿತ್ತು ಆ ಬೆನ್ನಲ್ಲೇ ಪ್ರವಾಸಿಗರನ್ನು ಸೆಳೆಯುವುದಕ್ಕಾಗಿ ಬೋಟ್‌ ಸಫಾರಿ

12 Jan 2026 12:10 pm
ಇಸ್ರೋದ PSLV-C62 ಮಿಷನ್‌ ವಿಫಲ: 14 ಉಪಗ್ರಹಗಳನ್ನು ಹೊತ್ತು ಉಡಾವಣೆಯಾದರೂ ಕಕ್ಷೆಗೆ ಸೇರದ ಇಸ್ರೋದ ವಿಶ್ವಾಸಾರ್ಹ ಯುದ್ಧಕುದುರೆ!

ಶ್ರೀಹರಿಕೋಟಾದಿಂದ ಉಡಾವಣೆಗೊಂಡ ಇಸ್ರೋ PSLV-C62 ರಾಕೆಟ್ ಮೂರನೇ ಹಂತದಲ್ಲಿ ವಿಫಲಗೊಂಡಿದೆ. 14 ವಾಣಿಜ್ಯ ಉಪಗ್ರಹಗಳನ್ನು ಹೊತ್ತೊಯ್ಯುತ್ತಿದ್ದ ರಾಕೆಟ್, ಮೊದಲ ಎರಡು ಹಂತಗಳನ್ನು ಯಶಸ್ವಿಯಾಗಿ ಪೂರೈಸಿದರೂ, ಮೂರನೇ ಹಂತದಲ್ಲಿ ಎದುರ

12 Jan 2026 11:59 am
ಪರಿಶಿಷ್ಟ ಪಂಗಡದ ಉದ್ಯಮಿಗಳಿಗೆ ಬಡ್ಡಿ ಸಹಾಯಧನ ಯೋಜನೆ: 1 ಕೋಟಿ ಸಾಲಕ್ಕೆ ಕೇವಲ 4% ಬಡ್ಡಿ! ಯಾವೆಲ್ಲಾ ಉದ್ಯಮಕ್ಕೆ ಸಾಲ ಲಭ್ಯ? ಅರ್ಜಿ ಸಲ್ಲಿಕೆ ಹೇಗೆ?

ಪರಿಶಿಷ್ಟ ಪಂಗಡದ ಯುವ ಉದ್ಯಮಿಗಳೇ ಗಮನಿಸಿ! ನಿಮ್ಮ ಕನಸಿನ ಸ್ವಂತ ಉದ್ಯಮಕ್ಕೆ ಕರ್ನಾಟಕ ಸರ್ಕಾರದ ಮಹತ್ವದ ಕೊಡುಗೆ. ₹1 ಕೋಟಿ ವರೆಗಿನ ಸಾಲಕ್ಕೆ ಕೇವಲ ಶೇ. 4ರಷ್ಟು ಬಡ್ಡಿ ಮಾತ್ರ ನೀವು ಕಟ್ಟಬೇಕು. ಉಳಿದ ಬಡ್ಡಿಯನ್ನು ಸರ್ಕಾರವೇ ಭ

12 Jan 2026 11:54 am
ನಿವೃತ್ತಿ ಹೊಂದಿದ 302 ಅಡುಗೆ ಸಿಬ್ಬಂದಿಗೆ ಇಡುಗಂಟು

ಮಧ್ಯಾಹ್ನದ ಬಿಸಿಯೂಟ ಯೋಜನೆಯಡಿ 302 ಅಡುಗೆ ಸಿಬ್ಬಂದಿಗೆ ಇಡುಗಂಟು ಯೋಜನೆಯಡಿ ಆರ್ಥಿಕ ನೆರವು ನೀಡಲಾಗುತ್ತಿದೆ. ಇದುವರೆಗೆ 69 ಲಕ್ಷ ರೂ. ಫಲಾನುಭವಿಗಳ ಖಾತೆಗೆ ಜಮಾ ಮಾಡಲಾಗಿದ್ದು, 5 ವರ್ಷ ಮೇಲ್ಪಟ್ಟು 15 ವರ್ಷಕ್ಕಿಂತ ಕಡಿಮೆ ಸೇವೆ

12 Jan 2026 11:48 am
ಸ್ಕಾಟ್‌ಲೆಂಡ್‌ನ ಪ್ರಸಿದ್ಧ ಪ್ರವಾಸಿ ತಾಣಕ್ಕೆ ಭೇಟಿ ನೀಡಿದ ಧೃತಿ ರಾಜ್‌ಕುಮಾರ್

ಸ್ಕಾಟ್‌ಲೆಂಡ್‌ನ ಪ್ರಸಿದ್ಧ ಪ್ರವಾಸಿ ತಾಣಕ್ಕೆ ಭೇಟಿ ನೀಡಿದ ಧೃತಿ ರಾಜ್‌ಕುಮಾರ್

12 Jan 2026 11:29 am
UP Crimes: ಮನೆ ತಾರಸಿ ಮೇಲೆ ಏಕಾಂತದಲ್ಲಿದ್ದ ಕಂಡ ಪ್ರೇಮಿಗಳನ್ನು ಹೊಡೆದು ಕೊಂದು ಹಾಕಿದ ಪೋಷಕರು

ಮನೆಯ ತಾರಸಿ ಮೇಲೆ ಪ್ರೀತಿಯ ಅಮಲಿನಲ್ಲಿದ್ದ ಪ್ರೇಮಿಗಳನ್ನು ಕಂಡು ಕೆಂಡಾಮಂಡಲರಾದ ಪೋಷಕರು ಆಕೆಯನ್ನು ಮತ್ತು ಆತನ ಪ್ರಿಯಕರನಿಗೆ ಮನಬಂದಂತೆ ಥಳಿಸಿ, ಕೊಂದು ಹಾಕಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಯುವತಿಯ ಕುಟುಂಬಸ್ಥ

12 Jan 2026 11:20 am
ಧ್ರುವಂತ್‌ ಜೊತೆ ಆತ್ಮೀಯವಾಗಿ ಮಾತನಾಡದ ಮಲ್ಲಮ್ಮ!

ಧ್ರುವಂತ್‌ ಜೊತೆ ಆತ್ಮೀಯವಾಗಿ ಮಾತನಾಡದ ಮಲ್ಲಮ್ಮ!

12 Jan 2026 11:18 am
ಸೆನ್ಸೆಕ್ಸ್‌ 400 ಅಂಕ ಪತನ, ಸತತ 6ನೇ ದಿನವೂ ಇಳಿಕೆ, ಹೂಡಿಕೆದಾರರಿಗೆ ₹17 ಲಕ್ಷ ಕೋಟಿ ನಷ್ಟ; ಇಲ್ಲಿವೆ 6 ಕಾರಣಗಳು

ವಾರದ ಆರಂಭದಲ್ಲೇ (ಸೋಮವಾರ) ಭಾರತೀಯ ಷೇರು ಮಾರುಕಟ್ಟೆ ತೀವ್ರ ಆಘಾತ ಅನುಭವಿಸಿದೆ. ಸೆನ್ಸೆಕ್ಸ್ ಮತ್ತು ನಿಫ್ಟಿ ಸೂಚ್ಯಂಕಗಳು ಸತತ ಆರನೇ ದಿನವೂ ಕುಸಿತ ಕಂಡಿದ್ದು, ಕಳೆದ 6 ದಿನಗಳಲ್ಲಿ ಹೂಡಿಕೆದಾರರ ಸುಮಾರು 17 ಲಕ್ಷ ಕೋಟಿ ರೂಪಾಯ

12 Jan 2026 11:05 am
Gold Rate Rise: ದಾಖಲೆ ಮಟ್ಟದಲ್ಲಿ ಏರಿದ ಚಿನ್ನದ ಬೆಲೆ: ಸಾರ್ವಕಾಲಿಕ ಗರಿಷ್ಠ ಬೆಲೆಗೆ ಹೆಚ್ಚಳ!

ಚಿನ್ನದ ಬೆಲೆ ಪ್ರತೀದಿನ ಹೆಚ್ಚಳ ಕಾಣುತ್ತಿದ್ದು, 1.40 ಲಕ್ಷ ಮೀರಿ ಹೆಚ್ಚಾಗುತ್ತಿದೆ. ಪ್ರತಿನಿತ್ಯದ ಚಿನ್ನ ಬೆಳ್ಳಿ ಬೆಲೆ ತಿಳಿದುಕೊಳ್ಳಲು ವಿಜಯ ಕರ್ನಾಟಕ ಫಾಲೋ ಮಾಡಿ

12 Jan 2026 10:46 am
ʼಇದು ಭಾರತವಲ್ಲ, ನ್ಯೂಜಿಲ್ಯಾಂಡ್..' ಸಿಖ್‌ ಮೆರವಣಿಗೆ ವೇಳೆ ಹಕ್ಕಾ ಪ್ರದರ್ಶಿಸಿ ನ್ಯೂಜಿಲ್ಯಾಂಡ್‌ ಬಲಪಂಥೀಯ ಗುಂಪು ವಿರೋಧ; 3ವಾರಗಳಲ್ಲಿ 2ನೇ ಘಟನೆ!

ವಿದೇಶಗಳಲ್ಲಿ ಭಾರತೀಯರಿಗೆ ವಿರೋಧ ಹೆಚ್ಚಾಗುತ್ತಿದ್ದು, ನ್ಯೂಜಿಲ್ಯಾಂಡ್‌ನ ಟೌರಂಗಾದಲ್ಲಿ ಸಿಖ್ ಸಮುದಾಯದ ನಾಗರ್ ಕೀರ್ತನ್ ಮೆರವಣಿಗೆಗೆ ಸ್ಥಳೀಯ ಬಲಪಂಥೀಯ ಗುಂಪು ಅಡ್ಡಿಪಡಿಸಿದೆ. 'ಇದು ಭಾರತವಲ್ಲ, ನ್ಯೂಜಿಲ್ಯಾಂಡ್' ಎಂದು

12 Jan 2026 10:20 am
Sabarimala Gold Theft : ವಿಚಿತ್ರ ಟ್ವಿಸ್ಟ್, ವಿಜಯ್ ಮಲ್ಯಗೂ ಚಿನ್ನಕ್ಕೂ ಏನು ಸಂಬಂಧ? ಘಟನೆಯ ಕಂಪ್ಲೀಟ್ ರಿಪೋರ್ಟ್

Sabarimala Temple : ಹಿಂದೂಗಳ ಹೆಸರಾಂತ ಧಾರ್ಮಿಕ ಕ್ಷೇತ್ರ ಶಬರಿಮಲೆ ಅಯ್ಯಪ್ಪಸ್ವಾಮಿ ದೇವಾಲಯದಲ್ಲಿನ ಚಿನ್ನ ಕಳವು ಪ್ರಕರಣ ದಿನಕ್ಕೊಂದು ತಿರುವನ್ನು ಪಡೆಯುತ್ತಿದೆ. ದೇವಾಲಯದ ಪ್ರಧಾನ ಅರ್ಚಕರನ್ನೇ ಎಸ್ಐಟಿ ಪೊಲೀಸರು ಬಂಧಿಸಿದ ನಂತರ,

12 Jan 2026 10:20 am
ತಾರಕಕ್ಕೇರಿದ ನರೇಗಾ ಹಾಗೂ ಜಿ ರಾಮ್ ಜಿ ಜಟಾಪಟಿ: ಕಾಂಗ್ರೆಸ್ ಹೋರಾಟಕ್ಕೆ ಠಕ್ಕರ್ ನೀಡಲು ಮೈತ್ರಿ ಪಡೆ ಸಜ್ಜು

ನರೇಗಾ ಯೋಜನೆಯನ್ನು ರದ್ದುಪಡಿಸಿ ಜಿ ರಾಮ್ ಜಿ ಯೋಜನೆ ಜಾರಿಗೆ ತಂದ ಕೇಂದ್ರ ಸರ್ಕಾರದ ನಿರ್ಧಾರ ರಾಜ್ಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಕಾಂಗ್ರೆಸ್ ಈ ನಿರ್ಧಾರವನ್ನು ವಿರೋಧಿಸಿ ಕಾನೂನು ಹೋರಾಟಕ್ಕೆ ಮುಂದಾಗಿದ್ದು, ಬಿಜ

12 Jan 2026 10:06 am
Budget 2026: ಸಿಗರೇಟ್ ಪ್ರಿಯರ 'ತುಟಿ ಸುಡುತ್ತಿದೆ' ಬಜೆಟ್ ಭೀತಿ - ಬೆಲೆ ಏರಿಕೆ ಹಿಂದಿನ 4 ರಹಸ್ಯಗಳೇನು?

Union Budget 2026: ಕೇಂದ್ರ ಹಣಕಾಸು ಖಾತೆಯ ಸಚಿವೆ ನಿರ್ಮಲಾ ಸೀತಾರಾಮನ್, ಈ ಸಾಲಿನ ಬಜೆಟ್ ಅನ್ನು ಮಂಡಿಸಲಿದ್ದಾರೆ. ಫೆಬ್ರವರಿ ಒಂದರಂದು ಭಾನುವಾರವಾದರೂ ಅಂದೇ ಕೇಂದ್ರ ಆಯವ್ಯಯ ಮಂಡನೆಯಾಗಲಿದೆ. ಎಂದಿನಂತೆ, ಬಜೆಟ್’ಗೆ ಮುನ್ನ ತಂಬಾಕು ಉತ

12 Jan 2026 9:26 am
'ನದಿ ತಿರುವು ಯೋಜನೆ' ವಿರುದ್ಧ ಸಂಘಟನಾ ಶಕ್ತಿ ಪ್ರದರ್ಶನ; ಭಾರಿ ಜನಸ್ತೋಮ ಸ್ವಾಮೀಜಿ, ಗಣ್ಯರ ಸಂಗಮ

ಶಿರಸಿಯಲ್ಲಿ ಬೇಡ್ತಿ-ವರದಾ ಹಾಗೂ ಅಘನಾಶಿನಿ-ವೇದಾವತಿ ನದಿ ಜೋಡಣೆ ಯೋಜನೆಗಳ ವಿರುದ್ಧ ಬೃಹತ್ ಜನಸಮಾವೇಶ ನಡೆಯಿತು. ಜಿಲ್ಲೆಯ ನಾನಾ ಪ್ರದೇಶಗಳಿಂದ ಸಾವಿರಾರು ಜನರು, ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡರು. ಮಠಾಧೀಶರ

12 Jan 2026 9:24 am
ಮಂಡ್ಯ ಜಿಲ್ಲೆಯಲ್ಲಿ ನಿಲ್ಲುತ್ತಿಲ್ಲ ಅನಧಿಕೃತ ಫ್ಲೆಕ್ಸ್‌ ಗಳ ಅಬ್ಬರ: ಅಪಘಾತಕ್ಕೆ ಆಹ್ವಾನ ನೀಡುತ್ತಿದ್ದರೂ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯವೇಕೆ?

ಮಂಡ್ಯ ಜಿಲ್ಲೆಯಲ್ಲಿ ಫ್ಲೆಕ್ಸ್ ಅಳವಡಿಕೆ ಹೆಚ್ಚಾಗಿದೆ. ಸಾರ್ವಜನಿಕ ಸ್ಥಳಗಳು ವಿರೂಪಗೊಳ್ಳುತ್ತಿವೆ. ಅಪಘಾತಗಳೂ ಸಂಭವಿಸುತ್ತಿವೆ. ಅನುಮತಿ ಪಡೆಯದೆ ಫ್ಲೆಕ್ಸ್ ಅಳವಡಿಕೆ ಅಧಿಕವಾಗಿದೆ. ನಗರ ಸ್ಥಳೀಯ ಸಂಸ್ಥೆಗಳು ಇದನ್ನು ತಡೆ

12 Jan 2026 9:19 am
ಮಕರಜ್ಯೋತಿ ಮಹೋತ್ಸವಕ್ಕೆ ಶಬರಿಮಲೆ ಅಯ್ಯಪ್ಪ ಸನ್ನಿಧಾನ ಸಜ್ಜು; ಯಾವ ದಿನದಂದು, ಎಲ್ಲೆಲ್ಲಿ ಸಂಚಾರ ನಿರ್ಬಂಧ?

ಶಬರಿಮಲೆ ಅಯ್ಯಪ್ಪ ಸನ್ನಿಧಾನ ಮಕರಜ್ಯೋತಿ ಮಹೋತ್ಸವಕ್ಕೆ ಸಜ್ಜಾಗಿದೆ. ಜ.12ರಂದು ಪಂದಳಂನಿಂದ ತಿರುವಾಭರಣಗಳ ಮೆರವಣಿಗೆ ಹೊರಡಲಿದ್ದು, ಜ.14ರಂದು ಸಂಜೆ ಸನ್ನಿಧಾನ ತಲುಪಲಿದೆ. ಮಕರಜ್ಯೋತಿ ದರ್ಶನಕ್ಕೆ ಭಕ್ತರ ಪ್ರವೇಶಕ್ಕೆ ನಿರ್ಬ

12 Jan 2026 8:45 am
ರಾಗಿ ಖರೀದಿಯೂ ಇಲ್ಲ, ನೋಂದಣಿಯೂ ಇಲ್ಲ, ಏನ್ಮಾಡಬೇಕು ರೈತರು?

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಬೆಂಬಲ ಬೆಲೆಗೆ ರಾಗಿ ಮಾರಲು ರೈತರು ಉತ್ಸುಕರಾಗಿದ್ದಾರೆ. ಆದರೆ ನೋಂದಣಿ ಪ್ರಕ್ರಿಯೆ ಸ್ಥಗಿತಗೊಂಡಿದೆ. ಗೋಣಿಚೀಲಗಳ ಕೊರತೆಯಿಂದಾಗಿ ರಾಗಿ ಖರೀದಿ ವಿಳಂಬವಾಗಿದೆ. ಇದರಿಂದಾಗಿ ನೋಂದಣಿ ಮಾಡಿಕೊ

12 Jan 2026 8:18 am
ಕಾವೇರಿ 5ನೇ ಹಂತದ ಯೋಜನೆಗೆ ಕಾನೂನು ತೊಡಕು, ಕಾಮಗಾರಿಗೆ ಅಡ್ಡಿ; 10 ಹಳ್ಳಿಗೆ ಪೂರ್ಣವಾಗಿ ಲಭಿಸದ ನೀರು, ಒಳಚರಂಡಿ ಸೇವೆ

ಕಾವೇರಿ 5ನೇ ಹಂತದ ಯೋಜನೆ ಅನುಷ್ಠಾನಗೊಂಡು ಒಂದು ವರ್ಷ ಕಳೆದರೂ 110 ಹಳ್ಳಿಗಳಲ್ಲಿ ಪೂರ್ಣ ಒಳಚರಂಡಿ ವ್ಯವಸ್ಥೆ ಆಗಿಲ್ಲ. ಕೆಲವು ಹಳ್ಳಿಗಳಿಗೆ ಕುಡಿಯುವ ನೀರು ಒದಗಿಸುವುದಕ್ಕೂ ಕಾನೂನು ತೊಡಕು ಎದುರಾಗಿದೆ. ತ್ಯಾಜ್ಯ ನೀರು ಸಂಸ್ಕ

12 Jan 2026 7:34 am
ರೇಷನ್‌ ಕಾರ್ಡ್‌ಗೆ ಅರ್ಜಿ ಸಲ್ಲಿಸಿ ಪರದಾಡುತ್ತಿರುವವರಿಗೆ ಸಿಹಿಸುದ್ದಿ;‌ ಶೀಘ್ರವೇ ಹೊಸ ಪಡಿತರ ಚೀಟಿ ಲಭ್ಯ ಎಂದ ಸಚಿವ ಮುನಿಯಪ್ಪ

ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಿ ಕಾಯುತ್ತಿರುವವರಿಗೆ ಸಂಕ್ರಾಂತಿ ಹಬ್ಬಕ್ಕೂ ಮುನ್ನ ಸಚಿವ ಮುನಿಯಪ್ಪ ಅವರು ಗುಡ್‌ನ್ಯೂಸ್‌ ಕೊಟ್ಟಿದ್ದಾರೆ. ಸುಮಾರು 2.5 ರಿಂದ 3 ಲಕ್ಷ ಹೊಸ ಪಡಿತರ ಚೀಟಿಗಳನ್ನು ಮುಂದಿನ ಒಂದೆರಡು ತಿಂಗಳಲ್ಲ

12 Jan 2026 7:10 am
ಬೆಂಗಳೂರಲ್ಲಿ ಖಾತಾ ವಿಭಜನೆಗೆ ಇನ್ನೂ ಸಿಕ್ಕಿಲ್ಲ ಅನುಮೋದನೆ: ಸಂಕಷ್ಟದಲ್ಲಿ ಆಸ್ತಿ ಮಾಲೀಕರು, ಖರೀದಿ, ಮಾರಾಟಕ್ಕೆ ತೊಡಕು

ಬೆಂಗಳೂರಿನಲ್ಲಿ ಆಸ್ತಿ ಮಾಲೀಕರು ಖಾತಾ ಪಡೆಯಲು ಪರದಾಡುತ್ತಿದ್ದಾರೆ. ಬಿ-ಖಾತಾ ಆಸ್ತಿಗಳಿಗೆ ಎ-ಖಾತಾ ಸಿಗುತ್ತಿಲ್ಲ. ಖಾತಾ ವಿಭಜನೆ ಸೌಲಭ್ಯವೂ ಸ್ಥಗಿತಗೊಂಡಿದೆ. ಇದರಿಂದ ಸಾವಿರಾರು ಆಸ್ತಿ ಮಾಲೀಕರು ತೊಂದರೆ ಅನುಭವಿಸುತ್ತಿ

12 Jan 2026 6:51 am
ಕರ್ನಾಟಕದಲ್ಲಿ ಮಾವಿನ ಇಳುವರಿಗೆ ಚಳಿ ಭೀತಿ; ಬೆಳೆ ಉಳಿಸಿಕೊಳ್ಳುವುದೇ ರೈತರ ಮುಂದಿರುವ ಸವಾಲು

ಈ ಬಾರಿ ಮಾವಿನ ಮರಗಳು ಉತ್ತಮ ಇಳುವರಿಯ ಭರವಸೆ ನೀಡುತ್ತಿದೆ ಆದರೆ, ಈ ಮಧ್ಯೆ ಮೈಗಟ್ಟುವ ಚಳಿ ಸಮಸ್ಯೆ ಶುರುವಾಗಿದೆ. ರಾಮನಗರ, ಬೆಂಗಳೂರು ಗ್ರಾಮಾಂತರ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಕನಿಷ್ಠ ತಾಪಮಾನ 10-15 ಡಿಗ್ರಿ ಸೆಲ್ಸಿಯಸ್‌ ದ

12 Jan 2026 6:05 am
ರೇಷ್ಮೆಗೆ ಬಂಪರ್‌ ಬೆಲೆ : ಚಾಮರಾಜನಗರದಲ್ಲಿ ರೈತರು ಖುಷ್

ಚಾಮರಾಜನಗರದಲ್ಲಿ ಒಂದು ಕಾಲದಲ್ಲಿ ಗತವೈಭವ ಸಾರಿದ್ದ ರೇಷ್ಮೆ ಕೃಷಿಯ ದಿನಗಳು ಮತ್ತೆ ಬರುವ ಮುನ್ಸೂಚನೆ ತೋರಿಸುತ್ತಿದೆ. ಮಿಶ್ರ ತಳಿಯ ರೇಷ್ಮೆಯನ್ನು ಬೆಳೆದಿರುವ ರೈತರಿಗೆ ಉತ್ತಮ ಆದಾಯ ದೊರೆಯುತ್ತಿದ್ದು, ಚಳಿಗಾಲ ಇವರಿಗೆ ವ

12 Jan 2026 5:47 am
ಪ್ರವಾಸಿಗರಿಗೆ ಗುಡ್‌ನ್ಯೂಸ್: ಮೈಸೂರಲ್ಲಿ ಹೊಸ 13 ತಾಣಗಳ ಗುರುತು, ಪ್ರಚಾರಕ್ಕೆ ವ್ಯಾಪಕ ಸಿದ್ಧತೆ

ಮೈಸೂರು ಪ್ರವಾಸೋದ್ಯಮ ಇಲಾಖೆಯು ಹೊಸದಾಗಿ ಗುರುತಿಸಲಾದ 13 ಪ್ರವಾಸಿ ತಾಣಗಳಿಗೆ ಪ್ರವಾಸಿಗರನ್ನು ಆಕರ್ಷಿಸಲು ಶಾಶ್ವತ ಯೋಜನೆಯನ್ನು ರೂಪಿಸುತ್ತಿದೆ. ಈ ನಿಟ್ಟಿನಲ್ಲಿ ಪೂರ್ವಭಾವಿ ಸಮೀಕ್ಷೆ ನಡೆಸಲು ನಿರ್ಧರಿಸಲಾಗಿದ್ದು, ಕೆಎ

12 Jan 2026 5:47 am
ವಿಶ್ವ ಕಣ್ಣೋಟ-27: ಬಿಗ್‌ ಬ್ಯಾಂಗ್‌ ಬಳಿಕದ ಆದಿ ನಕ್ಷತ್ರಗಳನ್ನು ಪತ್ತೆಹಚ್ಚಿದ ನಾಸಾ; ಯಾವ ಗ್ಯಾಲಕ್ಸಿಯಲ್ಲಿವೆ ಗೊತ್ತಾ?

ಬ್ರಹ್ಮಾಂಡದ ಅಧ್ಯಯನಲ್ಲಿ ಮುಂಚೂಣಿಯಲ್ಲಿರುವ ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಾಸಾ, ವಿಶ್ವವು ಜನ್ಮತಳೆದ ಕೆಲವೇ ಮಿಲಿಯನ್‌ ವರ್ಷಗಳಲ್ಲಿ ಹುಟ್ಟಿಕೊಂಡಿದ್ದ ಪುರಾತನ ನಕ್ಷತ್ರಗಳನ್ನು ಪತ್ತೆಹಚ್ಚುವಲ್ಲಿ ಯಶಸ್ವಿ

11 Jan 2026 11:53 pm
ರಕ್ತದಲ್ಲಿ ಶುಗರ್ ಹೆಚ್ಚಾಗದಂತೆ ತಡೆಯುವ ಆಹಾರಗಳು

ರಕ್ತದಲ್ಲಿ ಶುಗರ್ ಹೆಚ್ಚಾಗದಂತೆ ತಡೆಯುವ ಆಹಾರಗಳು

11 Jan 2026 10:42 pm
ಎಲ್‌ಒಸಿ ಬಳಿ ಮಿಲಿಟರಿ ಡ್ರೋನ್‌ಗಳ ಹಾರಾಟ; ಕತ್ತಲಲ್ಲಿ ಬರುವ ಪಾಕಿಸ್ತಾನ ಎಂಬ ಹೇಡಿಯ ಕಳ್ಳಾಟ!

ನೇರ ಯುದ್ಧದಲ್ಲಿ ಭಾರತವನ್ನು ಎಂದಿಗೂ ಗೆಲ್ಲಲಾಗದ ಪಾಕಿಸ್ತಾನ, ನಮ್ಮ ಪರೋಕ್ಷ ಯುದ್ಧ ಸಾರಿದೆ. ಈ ಪ್ರಾಕ್ಸಿ ವಾರ್‌ನಲ್ಲಿ ಅದು ಡ್ರೋನ್‌ಗಳ ಮೂಲಕ ಭಾರತದ ಗಡಿಯಲ್ಲಿ ಶಸ್ತ್ರಾಸ್ತ್ರಗಳನ್ನು ಮತ್ತು ಮಾದಕವಸ್ತುಗಳನ್ನು ಕಳ್ಳಸಾ

11 Jan 2026 10:31 pm
ಪ್ರತಿಭಟನಾಕಾರರು ದೇವರ ವಿರೋಧಿಗಳು, ನೇಣುಗಂಬದಲ್ಲಿ ನೇತಾಡಲಿವೆ ಕೊರಳುಗಳು; ಇರಾನ್‌ ಎಚ್ಚರಿಕೆ!

ಇರಾನ್‌ನಲ್ಲಿ ಭುಗಿಲೆದ್ದಿರುವ ಪ್ರತಿಭಟನೆಗಳನ್ನು ಹತ್ತಿಕ್ಕಲು ಹರಸಾಹಸಪಡುತ್ತಿರುವ ಅಲ್ಲಿನ ಸರ್ಕಾರ, ಇದೀಗ ಪ್ರತಿಭಟನಾಕಾರರಿಗೆ ಗಂಭೀರ ಎಚ್ಚರಿಕೆಗಳನ್ನು ನೀಡಲಾರಂಭಿಸಿದೆ. ಖಮೇನಿ ಆಡಳಿತ ವಿರೋಧಿ ಪ್ರತಿಭಟನೆಗಳಲ್ಲಿ

11 Jan 2026 10:11 pm
IND Vs NZ- ಚೇಸ್ ಮಾಸ್ಟರ್ ವಿರಾಟ್ ಕೊಹ್ಲಿ ಸೆಂಚುರಿ ತಪ್ಪಿದರೂ ಎಡವದ ಕೆಎಲ್ ರಾಹುಲ್ ಭರ್ಜರಿ ಫಿನಿಶ್!

India Beat New Zealand- ಭರ್ಜರಿ ಫಾರ್ಮ್ ನಲ್ಲಿರುವ ವಿರಾಟ್ ಕೊಹ್ಲಿ ಅವರ ಶತಕದ ಹೊಸ್ತಿಲಲ್ಲಿ ಔಟಾದಾಗ ಪಂದ್ಯ ನ್ಯೂಜಿಲೆಂಡ್ ಕಡೆಗೆ ವಾಲಿತ್ತು. ಎರಡು ಓವರ್ ಗಳಲ್ಲಿ 3 ವಿಕೆಟ್ ಉರುಳಿದ ಮಧ್ಯಮ ವೇಗಿ ಕೈಲ್ ಜಾಮಿಸನ್ ಭಾರತದ ಪಾಳಯದಲ್ಲಿ ಆತಂಕ

11 Jan 2026 9:45 pm
ಬೆಂಗಳೂರು ಟೆಕ್ಕಿ ಶರ್ಮಿಳಾ ಸತ್ತಿದ್ದು ಬೆಂಕಿ ಅವಘಡದಲ್ಲಿ ಅಲ್ಲ! ತನಿಖೆಯಿಂದ ಬಯಲಾಯ್ತು ಸ್ಪೋಟಕ ಸತ್ಯ

ಬೆಂಗಳೂರಿನಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಶರ್ಮಿಲಾ ಅವರನ್ನು ಲೈಂಗಿಕ ಕಿರುಕುಳಕ್ಕೆ ನಿರಾಕರಿಸಿದ ಕಾರಣಕ್ಕೆ 18 ವರ್ಷದ ಯುವಕನೊಬ್ಬ ಕೊಲೆ ಮಾಡಿದ್ದಾನೆ. ಆರೋಪಿ, ಶರ್ಮಿಲಾ ಅವರ ಫ್ಲಾಟ್‌ಗೆ ನುಗ್ಗಿ, ನಿರಾಕರಿಸಿದಾಗ ಉಸಿರುಗ

11 Jan 2026 9:16 pm
ರೋಹಿತ್ ಶರ್ಮಾ ವಿಶ್ವದಾಖಲೆಯ ಸಿಕ್ಸರ್; ಹಿಟ್ ಮ್ಯಾನ್ ಬೊಂಬಾಟ್ ಹೊಡೆತಕ್ಕೆ ವಿರಾಟ್ ಕೊಹ್ಲಿ ರಿಪ್ಲೈ ವೈರಲ್!

Rohit Sharma Sixes World Record- ಭಾರತದ ಮಾಜಿ ನಾಯಕ ರೋಹಿತ್ ಶರ್ಮಾ ಅವರು ಇದೀಗ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 650 ಸಿಕ್ಸರ್‌ಗಳ ಗಡಿ ದಾಟಿದ ಮೊದಲ ಆಟಗಾರರಾಗಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ವಡೋದರಾದಲ್ಲಿ ನಡೆದ ಪ್ರಥಮ ಏಕದಿನ ಪಂದ್ಯದಲ

11 Jan 2026 8:57 pm
2026ರ ಮೊದಲ ಉಡಾವಣೆಗೆ ಸಜ್ಜಾದ ಇಸ್ರೋ; ಇಷ್ಟು ಸ್ಪೀಡ್‌ ಆಗಿ ಕವಿತೆ ಬರೀತಿರಲಿಲ್ಲ ಅಮೀರ್‌ ಖುಸ್ರೋ

ಭಾರತದ ಹೆಮ್ಮೆಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ಹಮ್ಮಿಕೊಳ್ಳುವ ಬಾಹ್ಯಾಕಾಶ ಕಾರ್ಯಾಚರಣೆಗಳನ್ನು ಇಡೀ ಜಗತ್ತು ಕುತೂಹಲಭರಿತ ಕಣ್ಣುಗಳಿಂದ ನೋಡುತ್ತದೆ. ಅದರಂತೆ ನಾಳೆ (ಜ.12-ಸೋಮವಾರ) ಇಸ್ರೋ 2026ರ ವರ್ಷದ ಮೊದಲ ಸ್ಪೇಸ್‌ ಮಿಷನ್‌ ಕೈಗ

11 Jan 2026 8:40 pm
ಬೆಂಗಳೂರಿನಲ್ಲಿ ಹೋಂ ಗಾರ್ಡ್‌ ಮೇಲೆ ನಡುರಸ್ತೆಯಲ್ಲಿ ಹಲ್ಲೆ ನಡೆಸಿದ ಯುವತಿ ಮೋಹಿನಿ ಬಂಧನ

ಕರ್ತವ್ಯನಿರತ ಹೋಂಗಾರ್ಡ್‌ ಮೇಲೆ ತಲೆಗೂದಲು ಹಿಡಿದು ಹಲ್ಲೆ ನಡೆಸಿದ ಯುವತಿಯನ್ನು ರಾಮಮೂರ್ತಿ ನಗರ ಪೊಲೀಸರು ಬಂಧಿಸಿದ್ದಾರೆ. ಕೆ.ಆರ್‌.ಪುರ ಬಸ್‌ ನಿಲ್ದಾಣದ ಬಳಿ ಸಂಚಾರ ನಿಯಂತ್ರಿಸುತ್ತಿದ್ದ ಹೋಂಗಾರ್ಡ್‌ ಲಕ್ಷ್ಮೀ ನರಸಮ್

11 Jan 2026 8:06 pm
Virat Kohli ಒಂದೇ ದಿನ ಡಬಲ್ ಸಾಧನೆ; ಸೌರವ್ ಗಂಗೂಲಿ ಮೈಲಿಗಲ್ಲು, ಸಚಿನ್ ತೆಂಡೂಲ್ಕರ್ ವಿಶ್ವದಾಖಲೆ ಮೀರಿ ನಿಂತ ಚೀಕೂ!

Virat Kohli Double Achievement- ವಿರಾಟ್ ಕೊಹ್ಲಿ ಅವರು ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಡಬಲ್ ಸಾಧನೆ ಮಾಡಿದ್ದಾರೆ. ಭಾರತದ ಕ್ರಿಕೆಟ್ ದಿಗ್ಗಜರಾದ ಸಚಿನ್ ತೆಂಡೂಲ್ಕರ್ ಮತ್ತು ಸೌರಲವ್ ಗಂಗೂಲಿ ಅವರು ತಲುಪಿದ್ದ 2 ಅಪರೂಪದ ಮೈಲಿಗಲ್ಲುಗಳನ

11 Jan 2026 7:47 pm
ಅಕ್ಕಪಕ್ಕದಲ್ಲಿ ಇರುವವರೇ ನಿಮಗೆ ಮೋಸ ಮಾಡುತ್ತಾರೆ, ಎಚ್ಚರ: ಡಿಕೆ ಶಿವಕುಮಾರ್ ಹೇಳಿದ್ದು ಯಾರಿಗೆ?

ರಾಜಕೀಯ ಹಿನ್ನೆಲೆಯಿಲ್ಲದೆ ಈ ಮಟ್ಟಕ್ಕೆ ಬಂದಿದ್ದೇನೆ, ಮುಂದೆಯೂ ಪಕ್ಷದವರು ನನ್ನ ಬಗ್ಗೆ ತೀರ್ಮಾನ ಮಾಡುತ್ತಾರೆ ಎಂಬ ವಿಶ್ವಾಸವಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ಪ್ರಯತ್ನ ವಿಫಲವಾದರೂ ಪ್ರಾರ್ಥನೆ ವಿಫಲವ

11 Jan 2026 7:43 pm
ತಡ ಮಾಡದೇ ಡೀಲ್‌ ಮಾಡಿಕೊಳ್ಳಿ, ಕ್ಯೂಬಾಗೆ ಡೊನಾಲ್ಡ್‌ ಟ್ರಂಪ್‌ ಎಚ್ಚರಿಕೆ; ಆರ್‌ ಯು ಓಕೆ ಎಂದು ಕೇಳಿದ ಕೆರಿಬಿಯನ್ ರಾಷ್ಟ್ರ!

ತಡವಾಗುವ ಮೊದಲು ನಮ್ಮೊಂದಿಗೆ ಒಪ್ಪಂದ ಮಾಡಿಕೊಳ್ಳಿ, ಇಲ್ಲವಾದರೆ.. ಇದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಕ್ಯೂಬಾಗೆ ಎಚ್ಚರಿಕೆ ನೀಡಿರುವ ರೀತಿ. ವೆನೆಜುವೆಲಾ ಬಿಕ್ಕಟ್ಟಿನ ಬಳಿಕ ಕ್ಯೂಬಾದತ್ತ ತಮ್ಮ ದೃಷ್ಟಿ ನೆಟ್

11 Jan 2026 7:39 pm
SIR Row; ಗುರುತು ಪರಿಶೀಲನೆಗೆ ನೌಕಾಸೇನೆ ಮಾಜಿ ಮುಖ್ಯಸ್ಥರಿಗೆ ಬುಲಾವ್‌: ವೀರಚಕ್ರ ಪ್ರಶಸ್ತಿ ಪುರಸ್ಕೃತ ಹೇಳಿದ್ದೇನು?

ಚುನಾವಣಾ ಆಯೋಗದ ಮತದಾರರ ಪಟ್ಟಿ ಪರಿಷ್ಕರಣೆ ಸಾಧಕ-ಬಾಧಕಗಳ ಚರ್ಚೆ ಒತ್ತಟ್ಟಿಗಿರಲಿ. SIR ಪ್ರಕ್ರಿಯೆಯಲ್ಲಿ ಆಗುತ್ತಿರುವ ಗೊಂದಲಗಳಿಗೆ ಪರಿಹಾರ ಕಂಡುಕೊಳ್ಳುವಲ್ಲಿ ಚುನಾವಣಾ ಆಯೋಗ ಇನ್ನೂ ಯಶಸ್ವಿಯಾಗಿಲ್ಲ. ಇದಕ್ಕೆ ಪುಷ್ಠಿ ಎಂ

11 Jan 2026 6:47 pm
`ಟ್ರೋಲ್ ಗಳೆಲ್ಲಾ ನಾನ್ ಸೆನ್ಸ್': ಕಿವೀಸ್ ರೆಕ್ಕೆ ಪುಕ್ಕ ಮುರಿದ ಹರ್ಷಿತ್ ರಾಣಾ ಪರ ಹರ್ಷ ಬೋಗ್ಲೆ ಬ್ಯಾಟಿಂಗ್!

Harsha Bhogle On Harshit Rana- ಖ್ಯಾತ ಕ್ರಿಕೆಟ್ ವಿಮರ್ಶಕ ಹರ್ಷ ಬೋಗ್ಲೆ ಅವರು ವೇಗದ ಬೌಲರ್ ಹರ್ಷಿತ್ ರಾಣಾ ಅವರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ 'ಅರ್ಥಹೀನ' ಮಾತುಗಳಿಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ರಾಣಾ ಅವರು

11 Jan 2026 5:55 pm
ಕೇರಳದ ಕೆಂಪುಕೋಟೆಗೆ ಕೇಸರಿ ಧ್ವಜದ ಜೊತೆ ನುಗ್ಗಿದ ಅಮಿತ್‌ ಶಾ; ರಾಜಕೀಯ ಸಮೀಕರಣ ಬದಲಾಯಿಸಲಿದೆ ಬಿಜೆಪಿ ಮಿಷನ್‌ 2026?

ಮುಂಬರುವ ಏಪ್ರಿಲ್‌ನಲ್ಲಿ ವಿಧಾನಸಭೆ ಚುನಾವಣೆ ಎದುರಿಸಲಿರುವ ಕೇರಳದಲ್ಲಿ, ಕೆಂಪು vs ಕೇಸರಿ ರಾಜಕೀಯ ಕದನ ಆರಂಭವಾಗಿದೆ. ಕೇರಳದಲ್ಲಿ ತನ್ನ ಅಸ್ತಿತ್ವ ಸದಾಬೀತುಪಡಿಸುವ ಹುಮ್ಮಸ್ಸಿನೊಂದಿಗೆ, ಬಿಜೆಪಿ ಚುನಾವಣೆಗೆ ಭರ್ಜರಿ ಸಿದ

11 Jan 2026 5:43 pm
'ಸಾವಿರಕ್ಕೂ ಹೆಚ್ಚು ಆತ್ಮಹತ್ಯಾ ಬಾಂಬರ್‌ಗಳು ಸಿದ್ಧರಿದ್ದಾರೆ': ಜೈಶ್ ಮುಖ್ಯಸ್ಥ ಮಸೂದ್ ಅಜರ್‌ನ ಹೊಸ ಆಡಿಯೋ ಕ್ಲಿಪ್‌ ವೈರಲ್! ಆತ ಹೇಳಿದ್ದೇನು?

ನಿಷೇಧಿತ ಜೈಶ್-ಎ-ಮೊಹಮ್ಮದ್ ಸಂಘಟನೆಯ ಮುಖ್ಯಸ್ಥ ಮಸೂದ್ ಅಜರ್‌ನ ಹೊಸ ಆಡಿಯೋ ವೈರಲ್ ಆಗಿದೆ. ಈ ಆಡಿಯೋದಲ್ಲಿ ಆತ ಭಾರತದ ಮೇಲೆ ದಾಳಿ ಮಾಡಲು ಸಾವಿರಾರು ಆತ್ಮಹತ್ಯಾ ಬಾಂಬರ್‌ಗಳು ಸಿದ್ಧರಿದ್ದಾರೆ ಎಂದು ಹೇಳಿದ್ದಾನೆ. ಈ ಬೆದರಿಕೆ

11 Jan 2026 5:36 pm
ಕಿಂಗ್ ಕೊಹ್ಲಿ ಜೊತೆ `ಮಿನಿ ಕೊಹ್ಲಿ'! ವಡೋದರಾದಲ್ಲಿ ಕಾಣಿಸಿಕೊಂಡ ಬಾಲಕ ಥೇಟ್ ವಿರಾಟ್ ಬಾಲ್ಯದ ಝೆರಾಕ್ಸ್!

Virat Kohli WIth Mini Kohli- ವಡೋದರಾದಲ್ಲಿ ನಡೆದ ಭಾರತ ಮತ್ತು ನ್ಯೂಜಿಲೆಂಡ್ ಪಂದ್ಯಕ್ಕೂ ಮೊದಲು ನಡೆದ ಪ್ರ್ಯಾಕ್ಟೀಸ್ ಸೆಶನ್ ವೇಳೆ ವಿರಾಟ್ ಕೊಹ್ಲಿಯ ಬಾಲ್ಯದ ಪ್ರತಿರೂಪದಂತಿದ್ದ ಬಾಲಕನೊಬ್ಬ ಎಲ್ಲರ ಗಮನ ಸೆಳೆದ. ನೆರೆದಿದ್ದ ಜನರೆಲ್ಲರೂ ಈ

11 Jan 2026 5:00 pm
ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಮೊಬೈಲ್‌ ಹಾಗೂ ಇಂಟರ್‌ನೆಟ್‌ ಏಕೆ ಬಳಸಲ್ಲ? ಇದಕ್ಕೆ ಕಾರಣವನ್ನು ಅವರ ಮಾತಿನಿಂದಲೇ ಕೇಳಿ!

ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರು ಮೊಬೈಲ್ ಮತ್ತು ಇಂಟರ್ನೆಟ್ ಬಳಸುವುದಿಲ್ಲ. ಅವರು ತಮ್ಮ ಕೆಲಸಗಳಿಗೆ ರಹಸ್ಯ ಸಂವಹನ ವ್ಯವಸ್ಥೆಗಳನ್ನು ಬಳಸುತ್ತಾರೆ. ದೋವಲ್ ಅವರು ತಂತ್ರಜ್ಞಾನದ ಭದ್ರತಾ ಅಪಾಯಗಳನ್ನ

11 Jan 2026 4:47 pm
ಹತೋಟಿ ತಪ್ಪಿದ ಇರಾನ್‌, ಅಮೆರಿಕದ ಹಸ್ತಕ್ಷೇಪ ಸಾಧ್ಯತೆ ತಿಳಿದು ಆ್ಯಕ್ಟೀವ್‌ ಆದ ಇಸ್ರೇಲ್‌; ಮಧ್ಯಪ್ರಾಚ್ಯ ಬ್ಯಾಕ್‌ ಟು ಸ್ಕ್ವೇರ್‌!

ಕಾಲಚಕ್ರ ಒಂದು ಸುತ್ತು ಸುತ್ತುತ್ತದೆ ಅಂತಾರಲ್ಲ, ಅದೆಷ್ಟು ನಿಜ ನೋಡಿ. 2025ರ ಜೂನ್‌ನಲ್ಲಿ ಬರೋಬ್ಬರಿ 12 ದಿನಗಳ ಕಾಲ ಬಡಿದಾಡಿದ್ದ ಇರಾನ್‌, ಇಸ್ರೇಲ್‌ ಮತ್ತು ಅಮೆರಿಕ ಮತ್ತೆ ಮಧ್ಯಪ್ರಾಚ್ಯದಲ್ಲಿ ಸೆಂಟರ್‌ ಆಫ್‌ ಅಟ್ರ್ಯಾಕ್ಷನ್

11 Jan 2026 4:18 pm
ಅಳಿಸಲು ಎಷ್ಟೇ ಪ್ರಯತ್ನಿಸಿದರೂ ಉಳಿಯಿತು, ಸೋಮನಾಥವು ಭಾರತದ ಧೈರ್ಯ, ಆಧ್ಯಾತ್ಮಿಕ ಶಕ್ತಿಯ ಜೀವಂತ ಸಾಕ್ಷಿ: ಪ್ರಧಾನಿ ಮೋದಿ

ಪ್ರಧಾನಿ ನರೇಂದ್ರ ಮೋದಿ ಅವರು ಗುಜರಾತ್‌ನ ಸೋಮನಾಥ ದೇಗುಲದಲ್ಲಿ ಶೌರ್ಯ ಯಾತ್ರೆ ನಡೆಸಿ, ದೇಗುಲದ ಸಂಘರ್ಷಮಯ ಇತಿಹಾಸವನ್ನು ನೆನಪಿಸಿಕೊಂಡರು. ಭಾರತದ ನಾಗರಿಕತೆಯ ಶಕ್ತಿ ಹೇಗೆ ಉಳಿದುಕೊಂಡಿದೆ ಎಂಬುದರ ಕುರಿತು ಸಂದೇಶ ನೀಡಿದ

11 Jan 2026 4:07 pm
ದಾವಣಗೆರೆ ದಕ್ಷಿಣ ಕ್ಷೇತ್ರ: ಮುಸ್ಲಿಂ ಸೇರಿ 4 ಸಮುದಾಯದ ಆಕಾಂಕ್ಷಿಗಳು ಕಾಂಗ್ರೆಸ್‌ ಟಿಕೆಟ್‌ಗೆ ಪಟ್ಟು! ಶಾಮನೂರು ಕುಟುಂಬ ದೂರ?

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ಕಾಂಗ್ರೆಸ್‌ ಟಿಕೆಟ್‌ಗಾಗಿ ಅಹಿಂದ ಸಮುದಾಯದ ನಾಯಕರು ಒತ್ತಡ ಹೇರುತ್ತಿದ್ದಾರೆ. ಮುಸ್ಲಿಂ, ದಲಿತ, ಹಿಂದುಳಿದ ಮತ್ತು ಲಿಂಗಾಯತ ಪಂಚಮಸಾಲಿ ಸಮುದಾಯಗಳಿಗೆ ಟಿಕೆಟ್‌ ನ

11 Jan 2026 4:01 pm
WPL ನಲ್ಲಿ ಜೆಮಿಮಾ ರೋಡ್ರಿಗಸ್ ಹೊಸ ಇತಿಹಾಸ! ಸ್ಮೃತಿ ಮಂದಾನ ಹೆಸರಲ್ಲಿದ್ದ ಅಪರೂಪದ ದಾಖಲೆಗೆ ಈಗ ಈಕೆಯೇ ಒಡತಿ!

Smriti Mandhana Vs Jemimah Rodrigues- ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ವಿರುದ್ಧ ಸೋಲನುಭವಿಸಿತು. ಆದರೆ ಈ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮುನ್ನಡೆಸಿದ ಜೆಮಿಮಾ ರೋಡ್ರಿಗಸ್ ಅ

11 Jan 2026 3:23 pm
ದಾವಣಗೆರೆಯಲ್ಲಿ ಕಾರಿನ ಒಳಗೆ ಕುಳಿತು ಬೆಂಕಿ ಹಚ್ಚಿಕೊಂಡು ಬಿಜೆಪಿ ಮುಖಂಡ ಆತ್ಮಹತ್ಯೆ! ಪೊಲೀಸರಿಂದ ತನಿಖೆ ಆರಂಭ

ದಾವಣಗೆರೆ ಜಿಲ್ಲೆಯಲ್ಲಿ ಬಿಜೆಪಿ ಮುಖಂಡರೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹಣಕಾಸಿನ ವಿಚಾರವಾಗಿ ಕುಟುಂಬದಲ್ಲಿ ಜಗಳ ನಡೆದಿದೆ. ಇದರಿಂದ ಮನನೊಂದ ಚಂದ್ರಶೇಖರ ಸಂಕೋಳ ಕಾರಿನಲ್ಲಿ ಬೆಂಕಿ ಹಚ್ಚಿಕೊಂಡು ಪ್ರಾಣ ಕಳೆದುಕ

11 Jan 2026 2:51 pm
ಗದಗದ ಲಕ್ಕುಂಡಿಯಲ್ಲಿ ಸಿಕ್ಕ 470 ಗ್ರಾಂ ಚಿನ್ನದ ನಿಧಿಯನ್ನು ಸರ್ಕಾರಕ್ಕೆ ಕೊಟ್ಟು ಬೀದಿಗೆ ಬಿದ್ದ ಕುಟುಂಬ! ಕಾರಣವೇನು?

ಲಕ್ಕುಂಡಿ ಗ್ರಾಮದಲ್ಲಿ ಮನೆ ನಿರ್ಮಾಣಕ್ಕೆ ಅಡಿಪಾಯ ಅಗೆಯುವಾಗ ಚಿನ್ನದ ನಿಧಿ ಸಿಕ್ಕಿದ್ದು, ಪ್ರಾಮಾಣಿಕವಾಗಿ ಜಿಲ್ಲಾಡಳಿತಕ್ಕೆ ಒಪ್ಪಿಸಿದರೂ, ನಿಧಿ ಸಿಕ್ಕ ಸ್ಥಳವನ್ನು ನಿಷೇಧಿತ ಪ್ರದೇಶವೆಂದು ಘೋಷಿಸಿದ್ದರಿಂದ ಬಡ ಕುಟುಂ

11 Jan 2026 2:38 pm
ಠಾಕ್ರೆಗಳು ಮನಸ್ಸು ಮಾಡಿದರೆ ಕೆಲವೇ ನಿಮಿಷಗಳಲ್ಲಿ ಮುಂಬೈಯನ್ನು ಮುಚ್ಚಬಹುದು: ಸಂಜಯ್ ರಾವತ್

ಠಾಕ್ರೆ ಕುಟುಂಬವನ್ನು ಅಳಿಸಿಹಾಕಲು ಸಾಧ್ಯವಿಲ್ಲ, ನಾವು ಮನಸ್ಸು ಮಾಡಿದರೆ ಕೆಲವೇ ನಿಮಿಷಗಳಲ್ಲಿ ಮುಂಬೈಯನ್ನು ಮುಚ್ಚಬಹುದು ಎಂದು ಶಿವಸೇನೆ (ಯುಬಿಟಿ) ಸಂಸದ ಸಂಜಯ್ ರಾವತ್ ಎಚ್ಚರಿಸಿದ್ದಾರೆ. 2026ರ ಬಿಎಂಸಿ ಚುನಾವಣೆ ಸಮೀಪಿಸುತ

11 Jan 2026 2:12 pm
ಕಿವೀಸ್ ವಿರುದ್ಧ ಏಕದಿನ ಸರಣಿಯಿಂದ ರಿಷಬ್ ಪಂತ್ ಔಟ್; ಧ್ರುವ್ ಜ್ಯುರೆಲ್ ಇನ್! ಸ್ಟಾರ್ ವಿಕೆಟ್ ಕೀಪರ್ ಗೆ ಏಕಾಏಕಿ ಏನಾಯ್ತು?

Rishabh Sharma Injury- ಭಾರತದ ಸ್ಟಾರ್ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್ ತಾಲೀಮಿನ ವೇಳೆ ಗಾಯಗೊಂಡ ಕಾರಣ ಇದೀಗ ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯಿಂದ ಹೊರಗುಳಿಯಲಿದ್ದಾರೆ. ಅವರಿಗೆ ಬದಲಿಯಾಗಿ ಧ್ರುವ್ ಜ್ಯುರೆಲ್ ಅಯ್ಕೆಯಾಗಿದ್

11 Jan 2026 2:08 pm
ಬೆಂಗಳೂರು ಸಿಟಿ KSR ರೈಲು ನಿಲ್ದಾಣ ಕಾಮಗಾರಿ: 6 ಪ್ರಮುಖ ರೈಲುಗಳ ಆಗಮನ ನಿರ್ಗಮನ ಒಂದೂವರೆ ತಿಂಗಳು ರದ್ದು! ಯಾವೆಲ್ಲಾ?

ಕೆಎಸ್‌ಆರ್ ಬೆಂಗಳೂರು ನಿಲ್ದಾಣದಲ್ಲಿ ಕಾಮಗಾರಿ ಹಿನ್ನೆಲೆಯಲ್ಲಿ ಜನವರಿ 16 ರಿಂದ ಮಾರ್ಚ್ ಆರಂಭದವರೆಗೆ ಹಲವು ಪ್ರಮುಖ ರೈಲುಗಳ ಆಗಮನ-ನಿರ್ಗಮನ ನಿಲ್ದಾಣ ಬದಲಾವಣೆ ಮಾಡಲಾಗಿದೆ. ಕೆಲವು ರೈಲುಗಳು ಬೆಂಗಳೂರು ಕಂಟೋನ್ಮೆಂಟ್, ಯಶವ

11 Jan 2026 2:04 pm
ರಷ್ಯಾ ತೈಲ ಖರೀದಿ ರಾಷ್ಟ್ರಗಳ ಮೇಲೆ 500% ಸುಂಕದ 'ಬ್ರಹ್ಮಾಸ್ತ್ರ' ಪ್ರಯೋಗಿಸಲು ಟ್ರಂಪ್ ಸಿದ್ಧ! ಭಾರತದ ರಫ್ತು ವಲಯಕ್ಕೆ ಎದುರಾಗಿದೆಯೇ ಭಾರಿ ಸಂಕಷ್ಟ?

ಅಮೆರಿಕವು ರಷ್ಯಾದಿಂದ ತೈಲ ಖರೀದಿಸುವ ದೇಶಗಳ ಮೇಲೆ ಶೇ.500ರಷ್ಟು ಸುಂಕ ವಿಧಿಸಲು ಮುಂದಾಗಿದೆ. ಈ ಮಸೂದೆ ಜಾರಿಯಾದರೆ ಭಾರತದ ರಫ್ತು ವಲಯಕ್ಕೆ ದೊಡ್ಡ ಹೊಡೆತ ಬೀಳಲಿದೆ. ಜವಳಿ, ರತ್ನ, ಪಾದರಕ್ಷೆ, ರಾಸಾಯನಿಕ, ಯಂತ್ರೋಪಕರಣಗಳ ಮೇಲೆ ಪರ

11 Jan 2026 2:04 pm
Karnataka Weather: ಜ.12 ರಂದು ಈ ಕೆಲವು ಜಿಲ್ಲೆಗಳಿಗೆ ಮಳೆ ಮುನ್ಸೂಚನೆ: ಜ.17 ರವರೆಗೂ ಎಲ್ಲೆಲ್ಲಿ ಗರಿಷ್ಠ ಚಳಿ? ಇಲ್ಲಿದೆ ವಿವರ

ರಾಜ್ಯದ ಅದರಲ್ಲೂ ರಾಜಧಾನಿ ಬೆಂಗಳೂರಿನ ಹವಾಮಾನ ವಿಪರೀತ ಚಳಿ ಹಾಗೂ ಮೋಡ ಕವಿದ ವಾತಾವರಣದಿಂದ ತುಂಬಿದೆ. ಉತ್ತರ ಒಳನಾಡಿನಲ್ಲಿ ಕನಿಷ್ಠ ತಾಪಮಾನ ಮತ್ತಷ್ಟು ಕುಸಿತುವ ಮುನ್ನೆಚ್ಚರಿಕೆ ನೀಡಲಾಗಿದೆ. ಜನವರಿ 17ರವರೆಗೂ ಯಾವ್ಯಾವ ಜ

11 Jan 2026 1:51 pm
ಅಯೋಧ್ಯೆ ರಾಮಮಂದಿರದ 15 ಕಿ.ಮೀ ವ್ಯಾಪ್ತಿಯಲ್ಲಿ ಮಾಂಸಾಹಾರ ವಿತರಣೆ ನಿಷೇಧ; ಹೋಟೆಲ್ ಮತ್ತು ಹೋಂಸ್ಟೇಗಳಿಗೂ ಅನ್ವಯ

ಅಯೋಧ್ಯೆಯ ಪವಿತ್ರ ಪಂಚಕೋಸಿ ಪರಿಕ್ರಮ ಪ್ರದೇಶದಲ್ಲಿ ಆನ್‌ಲೈನ್ ಮೂಲಕ ಮಾಂಸಾಹಾರ ವಿತರಣೆಯನ್ನು ಜಿಲ್ಲಾಡಳಿತ ಸಂಪೂರ್ಣವಾಗಿ ನಿಷೇಧಿಸಿದೆ. ರಾಮಮಂದಿರದ ಸುತ್ತಲಿನ 15 ಕಿಲೋಮೀಟರ್ ವ್ಯಾಪ್ತಿಯಲ್ಲಿ ಈ ಆದೇಶ ಜಾರಿಯಲ್ಲಿದೆ. ಹೋ

11 Jan 2026 12:11 pm
ದುರಸ್ತಿ ಕಾಮಗಾರಿ: ಭದ್ರಾ ನಾಲೆಗಳಲ್ಲಿ ನೀರು ಹರಿಯುವುದು ಒಂದು ವಾರ ತಡ

ಭದ್ರಾ ಜಲಾಶಯದಿಂದ ನಾಲೆಗೆ ನೀರು ಹರಿದಿದ್ದರೂ, ನಾಲೆ ದುರಸ್ತಿ ಕಾಮಗಾರಿಗಳಿಂದಾಗಿ ದಾವಣಗೆರೆ ಜಿಲ್ಲೆಯಲ್ಲಿ ಭತ್ತ ನಾಟಿ ಒಂದು ವಾರ ತಡವಾಗಲಿದೆ. ಕೊನೆ ಭಾಗದ ರೈತರು ನೀರಿಗಾಗಿ ಎದುರು ನೋಡುತ್ತಿದ್ದು, ಕಳೆದ ಬಾರಿ ನಾಟಿ ಮಾಡಲ

11 Jan 2026 11:39 am
ಹುಟ್ಟುಹಬ್ಬದ ಸಂಭ್ರಮದಲ್ಲಿ ಗಿರಿಜಾ ಲೋಕೇಶ್

ಹುಟ್ಟುಹಬ್ಬದ ಸಂಭ್ರಮದಲ್ಲಿ ಗಿರಿಜಾ ಲೋಕೇಶ್

11 Jan 2026 11:38 am
ಅಶ್ಲೀಲತೆ ಪ್ರಸಾರ ಒಪ್ಪಿಕೊಂಡ ಎಲಾನ್‌ ಮಸ್ಕ್‌; ಕೇಂದ್ರದ ಎಚ್ಚರಿಕೆ ಬೆನ್ನಲ್ಲೇ 'ಎಕ್ಸ್‌' ಸಂಸ್ಥೆಯಿಂದ 3,500 ಪೋಸ್ಟ್, 600 ಖಾತೆಗಳು ರದ್ದು

ಕೇಂದ್ರ ಸರ್ಕಾರವು 'ಎಕ್ಸ್' ಸಾಮಾಜಿಕ ಮಾಧ್ಯಮದಲ್ಲಿ ಹರಡುತ್ತಿರುವ ಅಶ್ಲೀಲ ವಿಷಯಗಳ ವಿರುದ್ಧ ಕಠಿಣ ಕ್ರಮ ಕೈಗೊಂಡಿದೆ. ಸರ್ಕಾರದ ಸೂಚನೆ ಮೇರೆಗೆ 'ಎಕ್ಸ್' 3,500 ಪೋಸ್ಟ್‌ಗಳನ್ನು ಬ್ಲಾಕ್ ಮಾಡಿದೆ. 600 ಬಳಕೆದಾರರ ಖಾತೆಗಳನ್ನು ಶಾಶ್

11 Jan 2026 10:54 am
ಸೋಮನಾಥ ದೇವಾಲಯ ದಾಳಿಯ 1000 ವರ್ಷಗಳ ಸ್ಮರಣೆ; ʻಸ್ವಾಭಿಮಾನ ಪರ್ವʼದಲ್ಲಿ ಪ್ರಧಾನಿ ಮೋದಿ ಭಾಗಿ; ಓಂಕಾರ ಮಂತ್ರ ಪಠಣ

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಗುಜರಾತ್ ಪ್ರವಾಸದಲ್ಲಿದ್ದಾರೆ. ಅವರು ಸೋಮನಾಥ ದೇವಾಲಯದಲ್ಲಿ 'ಸೋಮನಾಥ ಸ್ವಾಭಿಮಾನ ಪರ್ವ'ದಲ್ಲಿ ಭಾಗವಹಿಸಿದರು. ಅಲ್ಲಿ 1000 ವರ್ಷಗಳ ಇತಿಹಾಸವನ್ನು ಸ್ಮರಿಸಲಾಯಿತು. ಬಳಿಕ ರಾಜ್‌ಕೋಟ್‌ನಲ

11 Jan 2026 10:02 am
ಮಲ್ಲಿಗೆ ಬೆಳೆಗೆ ಚಳಿ ಕಾಟ, ಉತ್ಪಾದನೆ ಕುಸಿತ, ಚಿನ್ನದ ಬೆಲೆ

ತೀವ್ರ ಚಳಿಯಿಂದಾಗಿ ಮಲ್ಲಿಗೆ ಉತ್ಪಾದನೆ ಕುಸಿದಿದ್ದು, ಮಾರುಕಟ್ಟೆಗೆ ಪೂರೈಕೆ ಅರ್ಧದಷ್ಟು ಕಡಿಮೆಯಾಗಿದೆ. ಇದರಿಂದಾಗಿ ಮಲ್ಲಿಗೆ ಹೂವಿನ ದರ ನಾಲ್ಕರಿಂದ ಐದು ಪಟ್ಟು ಹೆಚ್ಚಳವಾಗಿದ್ದು, ವಾರಾಂತ್ಯ ಮತ್ತು ಶುಭ ಕಾರ್ಯಗಳಿಗೆ ಚ

11 Jan 2026 10:00 am
ಗಿಲ್ಲಿಗೆ ಆಫರ್‌ ಮೇಲೆ ಆಫರ್‌ ಕೊಟ್ಟ ʻಬಿಗ್‌ʼ ಮನೆಮಂದಿ!

ಗಿಲ್ಲಿಗೆ ಆಫರ್‌ ಮೇಲೆ ಆಫರ್‌ ಕೊಟ್ಟ ʻಬಿಗ್‌ʼ ಮನೆಮಂದಿ!

11 Jan 2026 9:53 am
ಬಿಎಂಸಿಸಿ ಕಾರ್ಯ ಚುರುಕು; ಸಾರ್ವಜನಿಕ ಆಕ್ಷೇಪಣೆಗೆ ತಿಂಗಳ ಅವಕಾಶ

ಬೃಹತ್ ಮೈಸೂರು ಮಹಾನಗರ ಪಾಲಿಕೆ ರಚನೆ ಪ್ರಕ್ರಿಯೆ ಆರಂಭವಾಗಿದ್ದು, ಗ್ರಾಮಾಂತರ ವ್ಯಾಪ್ತಿಯ ರಾಜಕೀಯ ಚಟುವಟಿಕೆಗಳು ಚುರುಕುಗೊಂಡಿವೆ. ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿದ್ದು, 30 ದಿನಗಳೊಳಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀ

11 Jan 2026 9:22 am
Agriculture Success Story: ತಾಳಿಕೋಟೆ ಮಹಿಳೆಗೆ 'ಪುಣ್ಯ'ಕೋಟಿ ಆಸರೆ, ಸಗಣಿ, ಮೂತ್ರ ಮಾರಿ ತಿಂಗಳಿಗೆ ಅರ್ಧ ಲಕ್ಷಕ್ಕೂ ಹೆಚ್ಚು ಗಳಿಕೆ!

ವಯಸ್ಸಾದ ಹಸು, ಎತ್ತುಗಳನ್ನು ಕಸಾಯಿಖಾನೆಯಿಂದ ರಕ್ಷಿಸಿ, ಅವುಗಳ ಮೂತ್ರ, ಸಗಣಿಯಿಂದ ತಿಂಗಳಿಗೆ 50-60 ಸಾವಿರ ರೂ. ಆದಾಯ ಗಳಿಸುತ್ತಿರುವ ತಾಳಿಕೋಟೆ ತಾಲೂಕಿನ ತುಂಬಗಿ ಗ್ರಾಮದ ಜಯಶ್ರೀ ರಾಮನಗೌಡ ಚೌಧರಿ ಅವರ ಯಶೋಗಾಥೆ. ಸ್ವಂತ ಹಣದಲ್

11 Jan 2026 6:47 am
Operation Hawkeye Strike: ಸಿರಿಯಾದ ಐಸಿಸ್‌ ಉಗ್ರರ ನೆಲೆ ಮೇಲೆ ವೈಮಾನಿಕ ದಾಳಿ ನಡೆಸಿದ ಅಮೆರಿಕ

ಅಮೆರಿಕ ಸಿರಿಯಾದಲ್ಲಿದ್ದ ಐಸಿಸ್ ಉಗ್ರರ ಹಲವು ಅಡಗುತಾಣಗಳ ಮೇಲೆ 'ಆಪರೇಷನ್ ಹಾಕಿ ಸ್ಟ್ರೈಕ್' ಕಾರ್ಯಾಚರಣೆ ನಡೆಸಿವೆ. ಡೊನಾಲ್ಡ್ ಟ್ರಂಪ್ ನಿರ್ದೇಶನದ ಮೇರೆಗೆ ನಡೆದ ಈ ವೈಮಾನಿಕ ದಾಳಿಗಳಲ್ಲಿ ಐಸಿಸ್ ನೆಲೆಗಳನ್ನು ಧ್ವಂಸಗೊಳಿ

11 Jan 2026 6:30 am
ಕೇರಳದಲ್ಲಿ ಕನ್ನಡದ ಕತ್ತು ಹಿಸುಕುವ ಮಸೂದೆ: ವಾಪಸ್‌ ಪಡೆಯಲು ಆಗ್ರಹ

ಕೇರಳದಲ್ಲಿ ಮಲಯಾಳಂ ಭಾಷಾ ಮಸೂದೆಗೆ ತೀವ್ರ ವಿರೋಧ ವ್ಯಕ್ತವಾಗಿದೆ. ಈ ಮಸೂದೆ ಅಂಗೀಕಾರಗೊಂಡರೆ ಕಾಸರಗೋಡು ಗಡಿನಾಡ ಕನ್ನಡಿಗರ ಹಿತಕ್ಕೆ ಧಕ್ಕೆಯಾಗಲಿದೆ ಎಂದು ಕರ್ನಾಟಕ ಮುಖ್ಯಮಂತ್ರಿಗಳು ಹೇಳಿದ್ದಾರೆ. ಶಿಕ್ಷಣ, ಆಡಳಿತ, ನ್ಯಾ

11 Jan 2026 5:40 am
ಜ. 11ರಿಂದ 24 ಗಂಟೆ ಭಾರಿ ಚಳಿ; ಈ ಜಿಲ್ಲೆಗಳಲ್ಲಿ ಉಷ್ಣಾಂಶ 3-4 ಡಿಗ್ರಿಗೆ ಕುಸಿತ ಸಾಧ್ಯತೆ

ರಾಜ್ಯದ ಉತ್ತರ ಒಳನಾಡಿನಲ್ಲಿಮುಂದಿನ 24 ಗಂಟೆಗಳಲ್ಲಿತೀವ್ರ ಚಳಿ ಇರಲಿದೆ. ಕನಿಷ್ಠ ತಾಪಮಾನ ಸಾಮಾನ್ಯಕ್ಕಿಂತ 3-6 ಡಿಗ್ರಿ ಸೆಲ್ಸಿಯಸ್ ಕುಸಿಯಲಿದೆ. ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂ

11 Jan 2026 12:22 am
ಡಿ. 23ರಂದು ಬೆಂಗಳೂರಿನ ಬಸವೇಶ್ವರ ನಗರದಲ್ಲಿ ಪತ್ನಿಯ ಹಣೆಗೆ ಗುಂಡಿಟ್ಟು ಕೊಂದಿದ್ದ ಪತಿಯ ಕೇಸ್ ನಲ್ಲಿ ಹೊಸ ಟ್ವಿಸ್ಟ್

ಬೆಂಗಳೂರಿನ ಬಸವೇಶ್ವರ ನಗರದಲ್ಲಿ ನಡೆದಿದ್ದ ಬ್ಯಾಂಕ್ ಮ್ಯಾನೇಜರ್ ಭುವನೇಶ್ವರಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಬ್ಬ ಆರೋಪಿ ಮೌಳೇಶ್‌ ನನ್ನು ಪೊಲೀಸರು ಬಂಧಿಸಿದ್ದಾರೆ. ಪತ್ನಿ ಭುವನೇಶ್ವರಿಯನ್ನು ಕೊಲ್ಲಲು ಪತಿ

10 Jan 2026 11:20 pm
‘ನಿನಗೆ ಇಬ್ಬರು ಹೆಂಡ್ರು…. ನನಗೆ ಒಬ್ಬಳೂ ಇಲ್ಲ’ - ಮದುವೆ ಮಾಡದ ತಂದೆಯನ್ನು ಥಳಿಸಿ ಕೊಂದ ಮಗ

ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆಯಲ್ಲಿ ತಂದೆಯನ್ನು ಮಗನೇ ಹತ್ಯೆಗೈದ ಘಟನೆ ನಡೆದಿದೆ. ಮದುವೆ ಮಾಡದ ಕಾರಣಕ್ಕೆ ಮಗ ತಂದೆಯ ಮೇಲೆ ಹಲ್ಲೆ ನಡೆಸಿದ್ದಾನೆ. ತಂದೆ ಸಣ್ಣ ನಿಂಗಪ್ಪನವರನ್ನು ಮಗ ಎಸ್. ನಿಂಗರಾಜ ರಾಡ್ ನಿಂದ ಹೊಡೆದು ಕೊ

10 Jan 2026 11:02 pm
ಪತಿಯ ಎಡವಟ್ಟಿನಿಂದ ಕೋಟ್ಯಂತರ ರೂಪಾಯಿ, ಜಮೀನು ಕಳೆದುಕೊಂಡೆ - ಬಾಕ್ಸಿಂಗ್ ಮಾಜಿ ವಿಶ್ವ ಚಾಂಪಿಯನ್ ಮೇರಿ ಕೋಂ ಅಳಲು

ಖ್ಯಾತ ಬಾಕ್ಸರ್ ಮೇರಿ ಕೋಂ, ತಮ್ಮ ವಿಚ್ಛೇದನದ ಬಗ್ಗೆ ಮೊದಲ ಬಾರಿಗೆ ಮಾತನಾಡಿದ್ದು, ಪತಿ ಹಣಕಾಸಿನ ದುರುಪಯೋಗ ಮತ್ತು ಮೋಸ ಮಾಡಿದ್ದಾರೆಂದು ಆರೋಪಿಸಿದ್ದಾರೆ. ಗಾಯಗೊಂಡಿದ್ದಾಗ ಕುಟುಂಬದ ಹಣಕಾಸಿನ ಸ್ಥಿತಿ ಅರಿತು, ನಂಬಿದ್ದ ವ್

10 Jan 2026 9:54 pm
ಗುಲಾಬಿ ಮಾರ್ಗದಲ್ಲಿ ಭಾನುವಾರದಿಂದ ಪರೀಕ್ಷಾರ್ಥ ಮೆಟ್ರೋ ರೈಲು ಸಂಚಾರ ಶುರು, ವಾಣಿಜ್ಯ ಸಂಚಾರ ಯಾವಾಗ?

ಬನ್ನೇರುಘಟ್ಟ ರಸ್ತೆಯ ಕಾಳೇನ ಅಗ್ರಹಾರದಿಂದ ತಾವರೆಕೆರೆವರೆಗಿನ 7.5 ಕಿ.ಮೀ. ಉದ್ದದ ಗುಲಾಬಿ ಮಾರ್ಗದಲ್ಲಿ ಭಾನುವಾರದಿಂದ ಪರೀಕ್ಷಾರ್ಥ ಮೆಟ್ರೋ ರೈಲು ಸಂಚಾರ ಆರಂಭವಾಗಲಿದೆ. ವರ್ಷಾಂತ್ಯದೊಳಗೆ ಈ ಮಾರ್ಗದಲ್ಲಿ ವಾಣಿಜ್ಯ ಕಾರ್ಯ

10 Jan 2026 9:37 pm
ಹಾಲುಮತದವರ ಕೈಗೆ ಅಧಿಕಾರ ಬಂದರೆ.... : ಸಿಎಂ ಬದಲಾವಣೆ ಚರ್ಚೆ ನಡುವೆ ಕೋಡಿಮಠ ಶ್ರೀ ಸ್ಫೋಟಕ ಭವಿಷ್ಯ

ಮುಖ್ಯಮಂತ್ರಿ ಬದಲಾವಣೆ ಕುರಿತು ಕೋಡಿಮಠದ ಶ್ರೀಗಳು ಭವಿಷ್ಯ ನುಡಿದಿದ್ದು, ಯುಗಾದಿಯ ನಂತರವೇ ಬದಲಾವಣೆ ಸಾಧ್ಯತೆ ಇದೆ ಎಂದಿದ್ದಾರೆ. ಹಾಲುಮತ ಸಮಾಜಕ್ಕೆ ಅಧಿಕಾರ ಸಿಕ್ಕಿರುವುದರಿಂದ ಸಿದ್ದರಾಮಯ್ಯನವರನ್ನು ಬದಲಾಯಿಸುವುದು

10 Jan 2026 9:05 pm
ಬೆಂಗಳೂರು ಮೂಲದ ಕಂಪನಿ ಸೇರಿ ಮುಂದಿನ ವಾರ ಬರಲಿವೆ 6 ಐಪಿಒಗಳು, ಹೂಡಿಕೆದಾರರಿಗೆ ಸಂಕ್ರಾಂತಿ ಸುಗ್ಗಿ

ಷೇರು ಮಾರುಕಟ್ಟೆಯಲ್ಲಿ ಮುಂದಿನ ವಾರ (ಜನವರಿ 12 ರಿಂದ 16) ಐಪಿಒಗಳ ಸುಗ್ಗಿ ನಡೆಯಲಿದೆ. ಬೆಂಗಳೂರು ಮೂಲದ 'ಅಮಾಜಿ ಮೀಡಿಯಾ ಲ್ಯಾಬ್ಸ್' ಸೇರಿದಂತೆ ಒಟ್ಟು ಆರು ಕಂಪನಿಗಳು ಬಂಡವಾಳ ಸಂಗ್ರಹಕ್ಕೆ ಇಳಿಯಲಿವೆ. ಇದರಲ್ಲಿ ಅಮಾಜಿ ಮಾತ್ರ ಮೇ

10 Jan 2026 8:53 pm
ಭಾರತ, ಕಿವೀಸ್ ಮೊದಲ ಏಕದಿನಕ್ಕೂ ಮುನ್ನ ಕೊಹ್ಲಿ ಫೋಟೋ ಶೇರ್ ಮಾಡಿ 'ಟೆಸ್ಟ್ ಕ್ರಿಕೆಟ್ ಗೆ ಮರಳಲು ಸಕಾಲ' ಅಂತ ಉತ್ತಪ್ಪ ಹೇಳಿದ್ದೇಕೆ?

ಮಾಜಿ ಕ್ರಿಕೆಟಿಗ ರಾಬಿನ್ ಉತ್ತಪ್ಪ ವಿರಾಟ್ ಕೊಹ್ಲಿ ಅವರನ್ನು ಟೆಸ್ಟ್ ಕ್ರಿಕೆಟ್‌ಗೆ ಮರಳುವಂತೆ ಮನವಿ ಮಾಡಿದ್ದಾರೆ. ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮುಂಬರುವ ಏಕದಿನ ಸರಣಿಗೆ ಸಿದ್ಧತೆಗಳು ನಡೆಯುತ್ತಿವೆ. ಕೊಹ್ಲಿ ಮತ್

10 Jan 2026 8:45 pm
ಅಲುಗಾಡ್ತಿದೆ ಇರಾನ್‌ನ ಇಸ್ಲಾಮಿಕ್‌ ರಿಪಬ್ಲಿಕ್‌ ಅಡಿಪಾಯ, ಅಮೆರಿಕದಿಂದ ಬಂತು 'ಯುವರಾಜ'ನ ಸಂದೇಶ! ಏನಿದು ಗದ್ದಲ?

ಇರಾನ್‌ನಲ್ಲಿ ಆರ್ಥಿಕ ಬಿಕ್ಕಟ್ಟು ಮತ್ತು ಕರೆನ್ಸಿ ಮೌಲ್ಯ ಕುಸಿತದಿಂದಾಗಿ ಪ್ರಾರಂಭವಾದ ಪ್ರತಿಭಟನೆಗಳು ಈಗ ಬೃಹತ್ ಕ್ರಾಂತಿಯ ಸ್ವರೂಪ ಪಡೆದುಕೊಂಡಿವೆ. ಡಿಸೆಂಬರ್ 28 ರಂದು ಪ್ರಾರಂಭವಾದ ಈ ಪ್ರತಿಭಟನೆಗಳು, ಕಳೆದ ಎರಡು ವಾರಗಳ

10 Jan 2026 7:32 pm