SENSEX
NIFTY
GOLD
USD/INR

Weather

31    C
...
Ind Vs Eng- ಇಂಗ್ಲೆಂಡಿಗೆ ಅಭಿಷೇಕ್ ಶರ್ಮಾ ಭಯ! ಆದ್ರೆ ವಾಂಖೆಡೆಯಲ್ಲಿ ಕಣಕ್ಕಿಳಿವ ಟೀಂ ಇಂಡಿಯಾದಲ್ಲಿ ಅವರಿರ್ತಾರಾ?

ಐಸಿಸಿ 2026 ನಲ್ಲಿ ಸೆಮಿಫೈನಲ್ ಪಂದ್ಯಕ್ಕೆ ಕ್ಷಣಗಣನೆ ಶುರುವಾಗಿದೆ. ಇತ್ತಂಡಗಳೂ ಚುಟುಕು ಕ್ರಿಕೆಟ್ ನ ಬಲಾಢ್ಯ ತಂಡಗಳು. ಆದರೆ ಕಳೆದ ಕೆಲ ವರ್ಷಗಳಿಂದ ಸ್ಥಿರ ಪ್ರದರ್ಶನ ನೀಡುತ್ತಿರುವ ಭಾರತವೇ ಫೇವರಿಟ್ ತಂಡ ಎಂದು ಪ್ರತ್ಯೇಕವಾ

4 Mar 2026 4:23 pm
ತಾರಕಕ್ಕೇರಿದ ಒಳ ಮೀಸಲಾತಿ ಜಟಾಪಟಿ: ಮಲ್ಲಿಕಾರ್ಜುನ ಖರ್ಗೆಯನ್ನು ಭೇಟಿಯಾದ ಬಲಗೈ, ಎಡಗೈ ನಾಯಕರು, ಬೇಡಿಕೆ ಏನು

ನೇಮಕಾತಿಯಲ್ಲಿ ಒಳಮೀಸಲಾತಿ ಜಟಾಪಟಿ ಇದೀಗ ತಾರಕ್ಕೇರಿದೆ. ಈ ವಿಚಾರವಾಗಿ ಚರ್ಚೆ ನಡೆಸಲು ಎಐಸಿಸಿ ಅಧ್ಯಕ್ಷ ಮಲ್ಲಕಾರ್ಜುನ ಖರ್ಗೆ ಅವರನ್ನು ಎಡಗೈ ಸಮುದಾಯದ ಸಚಿವರು, ಶಾಸಕರು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಅಲ್ಲದೆ, ಗೃಹ

4 Mar 2026 4:05 pm
BMTC ಹೊಸ ವಜ್ರ ವಿಸ್ತಾರ ಸೇವೆ ಆರಂಭ; ಬೆಂಗಳೂರಿನಿಂದ ರಾಮನಗರ, ಕನಕಪುರಕ್ಕೆ 14 ಎಸಿ ಬಸ್‌; ಟಿಕೆಟ್‌ ಪಾಸ್‌ ದರ ಬಿಡುಗಡೆ

ಬಿಎಂಟಿಸಿ ತನ್ನ ಸೇವೆಯನ್ನು ವಿಸ್ತರಣೆ ಮಾಡಿಕೊಂಡಿದ್ದು, ರಾಮನಗರ ಕನಕಪುರಕ್ಕೆ ಎಸಿ ಬಸ್‌ಗಳನ್ನು ಆರಂಭಿಸಿದೆ. ಹೊಸ ವಜ್ರ ವಿಸ್ತಾರ ಬಸ್‌ಗಳಿಗೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಬುಧವಾರ ಚಾಲನೆ ನೀಡಿದರು. ಈ ಬಸ್‌ಗಳ ಮಾರ್ಗ

4 Mar 2026 4:00 pm
ಅಡುಗೆ ವಿಚಾರಕ್ಕೆ ಅತ್ತೆ- ಸೊಸೆ ಜಗಳ, ಮನನೊಂದ ಟೆಕ್ಕಿ ಆತ್ಮಹತ್ಯೆ

ಕೌಟುಂಬಿಕ ಕಲಹ, ಅತ್ತೆ ಸೊಸೆ ಜಗಳ , ಅತ್ತೆಯ ನಿರಂತರ ಕಿರುಕುಳದಿಂದ ಬೇಸತ್ತ ಟೆಕ್ಕಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಸುಷ್ಮಾ ಎನ್ನುವ ಎಂಜಿನೀಯರ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ಕೌಟು

4 Mar 2026 3:23 pm
‌ʼಇರಾನ್ ಮುಂದಿನ ಲೀಡರ್ ಆದವರೇ ನಮ್ಮ ನೆಕ್ಸ್ಟ್ ಟಾರ್ಗೆಟ್ʼ ಖಮೇನಿ ಉತ್ತರಾಧಿಕಾರಿ ಮೊಜ್ತಬಾಗೆ ಇಸ್ರೇಲ್‌ ನೇರ ಬೆದರಿಕೆ!

ಇರಾನ್‌ ಸುಪ್ರೀಂ ಲೀಡರ್‌ ಆಗಿದ್ದ ಆಯತೊಲ್ಲಾ ಅಲಿ ಖಮೇನಿ ಬಳಿಕ ಇರಾನ್‌ ಸರ್ವೋಚ್ಚ ನಾಯಕನಾಗಿ ಅವರ ಪುತ್ರ ಮೊಜ್ತಬಾ ಹೊಸೇನಿ ಖಮೇನಿಯನ್ನು ಆಯ್ಕೆ ಮಾಡಲಾಗಿದೆ ಎಂದು ವರದಿಯಾಗುತ್ತಿದೆ. ಈ ಬೆನ್ನಲ್ಲೇ, ಇರಾನ್‌ ಮುಂದಿನ ನಾಯಕರು

4 Mar 2026 2:39 pm
ರಾಜ್ಯದ IAS ಅಧಿಕಾರಿಗಳ ವರ್ಗಾವಣೆ: ರೋಹಿಣಿ ಸಿಂಧೂರಿ ನಿರ್ವಹಿಸುತ್ತಿದ್ದ ಗಣಿ ಜವಾಬ್ದಾರಿ ಹೊಸ ಅಧಿಕಾರಿಗೆ ನೀಡಿದ ಸರ್ಕಾರ

ಕರ್ನಾಟಕದಲ್ಲಿ ಐಎಎಸ್‌ ಅಧಿಕಾರಿಗಳ ವರ್ಗಾವಣೆಯಾಗಿದೆ. ಪ್ರಮುಖವಾಗಿ ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ ಅವರು ನಿರ್ವಹಣೆ ಮಾಡುತ್ತಿದ್ದ ಗಣಿ ಕಾರ್ಯದರ್ಶಿ ಹುದ್ದೆಗೆ ವಿಪುಲ್ ಬನ್ಸಾಲ್ ಅವರನ್ನು ನೇಮಕ ಮಾಡಿದೆ. ಮುಂದುವರೆ

4 Mar 2026 2:32 pm
ಕೆಎಸ್‌ಐಸಿ ಕಾರ್ಖಾನೆ ಮುಚ್ಚಲಾಗುತ್ತದೆ ಎಂಬುದು ವದಂತಿ: ಕಾಂಗ್ರೆಸ್ ಮುಖಂಡ

ತಿ ನರಸೀಪುರದಲ್ಲಿರುವ ಕೆಎಸ್‌ಐಸಿ ಕಾರ್ಖಾನೆಯನ್ನು ಮುಚ್ಚಿ,ಕ್ರೀಡಾಂಗಣ ನಿರ್ಮಿಸಲಾಗುತ್ತದೆ ಎನ್ನುವ ವಿಚಾರ ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಕ್ರೀಡಾಂಗಣ ನಿರ್ಮಾಣ ಮಾಡ

4 Mar 2026 1:58 pm
ದಾಖಲೆಯ 17ನೇ ಬಜೆಟ್ ಮಂಡಿಸಲಿರುವ ಸಿದ್ದರಾಮಯ್ಯ: ನಿರೀಕ್ಷೆಗಳೇನು? ಬೇಡಿಕೆಗಳೇನು?

ದಾಖಲೆಯ 17ನೇ ಬಜೆಟ್‌ ಮಂಡಿಸಲು ಸಿಎಂ ಸಿದ್ದರಾಮಯ್ಯ ಸಜ್ಜಾಗಿದ್ದಾರೆ. ಈ ಬಾರಿಯ ಬಜೆಟ್‌ನಲ್ಲಿ ಏನನ್ನೆಲ್ಲಾ ನಿರೀಕ್ಷಿಸಬಹುದು, ಯಾವೆಲ್ಲಾ ಯೋಜನೆಗಳಿಗೆ ಅನುದಾನ ಸಿಗಲಿದೆ, ಯಾವೆಲ್ಲಾ ವಲಯಕ್ಕೆ ಆದ್ಯತೆ ಸಿಗಲಿದೆ ಎಂಬುದರ ಸಂಪ

4 Mar 2026 1:54 pm
ಇರಾನ್ ವಿರುದ್ದ ಆರಂಭಿಕ ಯಶಸ್ಸು ಸಿಕ್ಕರೂ, ಅಮೆರಿಕದಲ್ಲಿ ಟ್ರಂಪ್’ಗೆ ಸೋಲು : ಏನನ್ನುತ್ತಿದೆ CNN ಸಮೀಕ್ಷೆ?

CNN Survey : ಮಧ್ಯಪ್ರಾಚ್ಯದಲ್ಲಿ ಯುದ್ದದ ಕಾರ್ಮೋಡ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ದದಲ್ಲಿ ಅಮೆರಿಕಾ ಮಧ್ಯಪ್ರವೇಶಿಸಿರುವುದು ಸರಿಯೇ ಎನ್ನುವ ಸಮೀಕ್ಷೆಯೊಂದನ್ನು ಸುದ್ದಿಸಂಸ್ಥೆಯೊ

4 Mar 2026 1:41 pm
ಖಮೇನಿ ಜನ್ಮಸ್ಥಳ ಮಶಾದ್‌ ನಲ್ಲಿ ಅಂತ್ಯಕ್ರಿಯೆ, ಟೆಹ್ರಾನ್‌ ನಲ್ಲಿ ವಿದಾಯ ಸಮಾರಂಭಕ್ಕೆ ಭರದ ಸಿದ್ದತೆ: ದಿನಾಂಕ ಮಾತ್ರ ಸಿಕ್ರೇಟ್‌!

ಅಮೆರಿಕಾ-ಇಸ್ರೇಲ್‌ ನಡೆಸಿದ ಜಂಟಿ ದಾಳಿಯಲ್ಲಿ ಇರಾನ್‌ ಸುಪ್ರೀಂ ಲೀಡರ್‌ ಆಯತೊಲ್ಲಾ ಅಲಿ ಖಮೇನಿ ಹತ್ಯೆಗೀಡಾಗಿದ್ದಾರೆ. ಸದ್ಯ ಇರಾನ್‌ ನಲ್ಲಿ ಉದ್ವಿಗ್ನ ಪರಿಸ್ಥಿತಿಯ ನಡುವೆಯೂ ಖಮೇನಿ ಜನ್ಮಸ್ಥಳ ಮಶಾದ್‌ ನಲ್ಲಿ ಅಂತ್ಯಕ್ರಿ

4 Mar 2026 1:24 pm
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ ಪಂದ್ಯಾಟ, ಪ್ರತಿನಿತ್ಯ ಪರಿಶೀಲನೆ, ಸೂಕ್ತ ಪೊಲೀಸ್ ಬಂದೋಬಸ್ತ್: ಪರಮೇಶ್ವರ್ ಮಾಹಿತಿ

ಐಪಿಎಲ್ ಕ್ರಿಕೆಟ್ ಪಂದ್ಯಾಟಕ್ಕೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅವಕಾಶ ನೀಡುವ ಕುರಿತಾಗಿ ಸರ್ಕಾರ ಮತ್ತು ಆರ್ ಸಿ ಬಿ ಹಾಗೂ ಕೆಎಸ್‌ಸಿಎ ನಡುವೆ ಸಾಕಷ್ಟು ಹಗ್ಗಜಗ್ಗಾಟ ನಡೆಯುತ್ತಿತ್ತು. ಕೊನೆಗೂ ಇದೀಗ ಕ್ರಿಕೆಟ್ ಪಂದ್ಯಾಟ

4 Mar 2026 12:52 pm
ಬೆಂಗಳೂರು : ಪರೀಕ್ಷೆಗೆ ಹೆದರಿ ಮನೆ ಬಿಟ್ಟು ಹೋದ ವಿದ್ಯಾರ್ಥಿನಿಯರು, ಕುಟುಂಬಸ್ಥರ ಕಣ್ಣೀರು

ದ್ವಿತೀಯ ಪಿಯುಸಿ ಪರೀಕ್ಷೆ ವಿದ್ಯಾರ್ಥಿಗಳ ಜೀವನದಲ್ಲಿ ಮಹತ್ವದ ಘಟ್ಟ. ಹಾಗಾಗಿ ಸಹಜವಾಗಿ ಪರೀಕ್ಷಾ ಭಯ ವಿದ್ಯಾರ್ಥಿಗಳಲ್ಲಿ ಇರುತ್ತದೆ. ಅದರಂತೆ ಪರೀಕ್ಷಾ ಭಯದಿಂದ ಬೆಂಗಳೂರಿನಲ್ಲಿ ಇಬ್ಬರು ವಿದ್ಯಾರ್ಥಿನಿಯರು ಮನೆ ಬಿಟ್ಟು

4 Mar 2026 12:42 pm
ಕೇರಳ ಒಪಿನಿಯಲ್ ಪೋಲ್ : ಈಗ ಚುನಾವಣೆ ನಡೆದರೆ ಯಾರಿಗೆ ಪಟ್ಟ - ಕಾಂಗ್ರೆಸ್ಸಿಗೆ ಹಿನ್ನಡೆ, ಅರಳಿದ ಕಮಲ?

Kerala Opinion Poll : ಎರಡು ಅವಧಿಗೆ ಅಧಿಕಾರದಲ್ಲಿರುವ ಪಿಣರಾಯಿ ವಿಜಯನ್ ನೇತೃತ್ವದ ಎಡಪಕ್ಷಗಳ ಮೈತ್ರಿಕೂಟ ಮತ್ತೆ ಅಧಿಕಾರದಲ್ಲಿ ಉಳಿಯುವ ಸಾಧ್ಯತೆಯಿದೆ. ಜನ್ ಲೋಕಪಲ್ ನಡೆಸಿದ ಸಮೀಕ್ಷೆಯ ಪ್ರಕಾರ, ಯುಡಿಎಫ್ ಮೈತ್ರಿಕೂಟಕ್ಕೆ ನಿರೀಕ್ಷಿ

4 Mar 2026 12:06 pm
ನೇಮಕಾತಿಯಲ್ಲಿ ಒಳಮೀಸಲಾತಿ ಬೇಡಿಕೆ: ಎಡಗೈ-ಬಲಗೈ ಪಟ್ಟಿಗೆ ಸರ್ಕಾರ ಸುಸ್ತು, ಸಂಪುಟದಲ್ಲಿ ಏನಾಗುತ್ತೆ ತೀರ್ಮಾನ

ಸರ್ಕಾರದ ವಿವಿಧ ಹುದ್ದೆಗಳ ನೇಮಕಾತಿಯಲ್ಲಿ ಒಳ ಮೀಸಲಾತಿ ಜಾರಿಗೊಳಿಸದೆ ಇರುವ ನಡೆಗೆ ಎಡಗೈ ಸಮುದಾಯದಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಶೇ 15 ರಲ್ಲಿ ಒಳ ಮೀಸಲಾತಿಯನ್ನು ಕಲ್ಪಿಸಿ ಎಂದು ಎಡಗೈ ಪಟ್ಟು ಹಿಡಿದಿದೆ. ಈ ಹಿನ್ನೆ

4 Mar 2026 11:53 am
ಕಳೆದ 3 ಬಜೆಟ್‌ನಲ್ಲಿ ಈಡೇರದ ನಿರೀಕ್ಷೆ; ಈ ಬಾರಿ ಚಿಕ್ಕಮಗಳೂರು ಜನತೆಯ ಬೇಡಿಕೆಗಳಿವು

ಕಾಫಿನಾಡು ಚಿಕ್ಕಮಗಳೂರು ಎಂದ ಕೂಡಲೇ ಪ್ರವಾಸಿ ತಾಣ ಎಂಬ ಕಲ್ಪನೆ ಎಲ್ಲರಲ್ಲಿದೆ. ಆದರೆ, ಇಲ್ಲಿನ ಪ್ರವಾಸಿ ತಾಣಗಳು ಮೂಲ ಸೌಕರ್ಯ ಇಲ್ಲದೆ ಬಳಲುತ್ತಿವೆ. ಮುಳ್ಳಯ್ಯನಗಿರಿ, ಬಾಬಾಬುಡನ್‌ಗಿರಿ, ರಾಣಿಝರಿ, ಕ್ಯಾತನಮಕ್ಕಿ ರೀತಿಯ ನಿ

4 Mar 2026 11:47 am
ಮಾರ್ಚ್‌ 4 ರಿಂದ ರಸ್ತೆ ಕಾಮಗಾರಿ: ಬೆಂಗಳೂರಿನ MG Road ಕಡೆ ಸಂಚರಿಸುವವರ ಗಮನಕ್ಕೆ..

ನೀವೇನಾದರೂ ಎಂಜಿ ರೋಡ್‌ ಕಡೆ ಹೋಗುವವರಿದ್ದರೆ, ಅನಿಲ್ ಕುಂಬ್ಳೆ ಸರ್ಕಲ್‌ ಅಥವಾ ಟ್ರಿನಿಟಿ ಸರ್ಕಲ್‌ ಮೂಲಕ ಸಂಚಾರ ಮಾಡುವ ಹಾಗಿದ್ದರೆ ಈ ವರದಿ ನೋಡಿ.. ಯಾಕಂದ್ರೆ, ಎಂಜಿ ರೋಡ್‌ನಲ್ಲಿ ಮಾರ್ಚ್ 4 ರಿಂದ ಗುಂಡಿ ಮುಚ್ಚುವ ಕಾಮಗಾರಿ ಶ

4 Mar 2026 11:32 am
ಬಳ್ಳಾರಿಯಲ್ಲಿ ರಸ್ತೆ ವಿಸ್ತರಣೆ ನೆಪ; 300 ಕ್ಕೂ ಅಧಿಕ ಮರಗಳ ಕಡಿತಲೆಗೆ ಸಿದ್ಧತೆ

ಪ್ರತಿ ವರ್ಷ ಬಳ್ಳಾರಿಯಲ್ಲಿ ನಗರದ ಅಭಿವೃದ್ಧಿ ನೆಪದಲ್ಲಿ ಸಾವಿರಾರು ಗಿಡ, ಮರಗಳನ್ನು ನೆಲಕ್ಕುರುಳಿಸುತ್ತಿದ್ದು, ವರ್ಷದಿಂದ ವರ್ಷಕ್ಕೆ ವೃಕ್ಷಗಳ ಪ್ರಮಾಣ ತಗ್ಗುತ್ತಿದೆ. ಈಗ ಅಭಿವೃದ್ಧಿ ನೆಪದಲ್ಲಿ ಅಳಿದುಳಿದ ದಶಕಗಳಷ್ಟು ಹ

4 Mar 2026 11:27 am
ಅಂದು ದೇವೇಗೌಡ್ರ ಪ್ರಧಾನಿ ಪಟ್ಟ ಉರುಳಿದ್ದು ಹೇಗೆ? ’ವಿಷಾದನೀಯ ವಾಸ್ತವ’ ಎಂದು ಸತ್ಯ ಬಿಚ್ಚಿಟ್ಟ ಸಿದ್ದರಾಮಯ್ಯ

Reason behind Deve Gowda step down from PM Post : ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಫೋನ್ ಕದ್ದಾಲಿಕೆಯ ವಿಚಾರ, ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳ ನಡುವಿನ ವಾಕ್ಸಮರಕ್ಕೆ ಕಾರಣವಾಗುತ್ತಿದೆ. ದೇವೇಗೌಡ್ರು ಅಂದು ಪ್ರಧಾನಿ ಪಟ್ಟವನ್ನು ಕಳೆದುಕೊಂ

4 Mar 2026 10:59 am
ಮಧ್ಯಪ್ರಾಚ್ಯ ಧಗಧಗ: ಯಶ್ ನಟನೆಯ ‘ಟಾಕ್ಸಿಕ್’ ಚಿತ್ರ ಮುಂದೂಡಿಕೆ, ಜೂನ್ 4 ರಂದು ಬಿಡುಗಡೆ

ಮಾರ್ಚ್ 19 ರಂದು 'ಟಾಕ್ಸಿಕ್' ಸಿನಿಮಾ ವಿಶ್ವದಾದ್ಯಂತ ತೆರೆಗೆ ಅಪ್ಪಳಿಸಬೇಕಿತ್ತು. ಆದರೆ, ಪ್ರಸ್ತುತ ಮಧ್ಯಪ್ರಾಚ್ಯದಲ್ಲಿ ಕ್ಷಿಪಣಿಗಳು ಅಪ್ಪಳಿಸುತ್ತಿವೆ. ಹೀಗಾಗಿ, 'ಟಾಕ್ಸಿಕ್' ಚಿತ್ರದ ರಿಲೀಸ್‌ ಡೇಟ್‌ ಅನ್ನು ಪೋಸ್ಟ್ ಪೋನ್

4 Mar 2026 10:53 am
Gold Rate Fall: ಏರಿದಷ್ಟೇ ವೇಗವಾಗಿ ಕುಸಿದ ಚಿನ್ನದ ಬೆಲೆ: ಬೆಳ್ಳಿ ಬೆಲೆಯಲ್ಲೂ ಇಳಿಕೆ

ಚಿನ್ನ ಬೆಳ್ಳಿ ದರದಲ್ಲಿ ಭಾರಿ ಇಳಿಕೆ ದಾಖಲಿಸಿದೆ. ಚಿನ್ನದ ದರದಲ್ಲಿ ಇಂದು 3, 110 ರೂ ಇಳಿಕೆ ಆಗಿದ್ದರೆ, ಬೆಳ್ಳಿ ಬೆಲೆಯಲ್ಲಿ 10 ಸಾವಿರ ಇಳಿದಿದೆ.

4 Mar 2026 10:52 am
ಹೊರ್ಮುಜ್ ಜಲಸಂಧಿಯಲ್ಲಿ ಸಿಲುಕಿದ ತೈಲ ಟ್ಯಾಂಕರ್ ರಕ್ಷಣೆಗೆ US ಸಿದ್ದ: ತೈಲಬೆಲೆ ಏರಿಕೆ ಬೆನ್ನಲ್ಲೇ ಟ್ರಂಪ್ ಘೋಷಣೆ!

ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಹೆಚ್ಚಳವಾಗುತ್ತಿದ್ದು, ಇದರ ಪರಿಣಾಮ ಹೊರ್ಮುಜ್‌ ಜಲಸಂಧಿಯ ಮೇಲೆ ಹೆಚ್ಚಾಗಿದೆ. ಇದರಿಂದಾಗಿ ಹೊರ್ಮುಜ್‌ ಜಲಸಂಧಿಯಲ್ಲಿ ಭಾರತ ಸೇರಿದಂತೆ ಹಲವು ದೇಶಗಳಿಗೆ ಇಂಧನಟ್ಯಾಂಕರ್‌ ಸೇರಿದಂತೆ ಸರಕ

4 Mar 2026 10:34 am
ಇರಾನ್ ನ ಪರಮೋಚ್ಛ ನಾಯಕನಾಗಿ ಆಯತೊಲ್ಲಾ ಪುತ್ರ ಮೊಜ್ತಬಾ ಖಮೇನಿ ಆಯ್ಕೆ: ತಂದೆಗಿಂತ ಭಿನ್ನ ಹೇಗೆ? ಆಯ್ಕೆಗೆ ಕಾರಣಗಳಿವು!

ಅಮೆರಿಕ- ಇಸ್ರೇಲ್ ನಿರಂತರ ದಾಳಿ ಮಧ್ಯೆಯೂ ಇರಾನ್ ಗೆ ನೂತನ ಪರಮೋಚ್ಛ ನಾಯಕನ ಆಯ್ಕೆಯಾಗಿದೆ. 56 ವರ್ಷದ ಮೊಜ್ತಬಾ ಖಮೇನಿ, ಮಿಲಿಟರಿ ವ್ಯವಸ್ಥೆಗಳ ನಿರ್ವಹಣೆಯಲ್ಲಿ ಉತ್ತಮ ಹಿಡಿತವಿದೆ ಎನ್ನಲಾಗಿದೆ.

4 Mar 2026 10:20 am
ಅರಬ್‌ ರಾಷ್ಟ್ರಗಳಲ್ಲಿ ಸಂಘರ್ಷ: ಅಲರ್ಟ್ ಆಗಿರಿ ಎಂದ ರಾಯಭಾರ ಕಚೇರಿ, ಸಿಬ್ಬಂದಿಗಳ ಪಾಸ್‌ಪೋರ್ಟ್‌ ಕೊಡುವಂತೆ ಉದ್ಯಮಿಗಳಿಗೆ ಸೂಚನೆ

ಇರಾನ್ ಮನಬಂದಂತೆ ಅರಬ್ ರಾಷ್ಟ್ರಗಳ ಮೇಲೂ ದಾಳಿ ಮಾಡುತ್ತಿರುವುದರಿಂದ ಮುನ್ನೆಚ್ಚರಿಕಾ ಕ್ರಮವಾಗಿ ದುಬೈ ಅಲರ್ಟ್ ಸಂದೇಶಗಳನ್ನು ನಾಗರಿಕರಿಗೆ ಕಳಿಸುತ್ತಿದೆ. ಅಲ್ಲದೆ ಸೈರನ್ ಕೊಡುತ್ತಿದೆ. ಸದ್ಯದ ಮಟ್ಟಿಗೆ ನಾರಿಕರ ಸುರಕ್ಷ

4 Mar 2026 9:06 am
ಡಿಸಿಎಂ ಫೋನ್ ಕದ್ದಾಲಿಕೆ ಆಗುತ್ತಿದೆಯಾ - ಸಿಎಂ ವಿರುದ್ದ ತಿರುಗಿಬಿದ್ದ HDK : ಕುರ್ಚಿ ಸಮರಕ್ಕೆ ಹೊಸ ಟ್ವಿಸ್ಟ್?

DCM Phone Tapping : ಕಾಂಗ್ರೆಸ್ ನಲ್ಲಿನ ಆಂತರಿಕ ಪ್ರಜಾಪ್ರಭುತ್ವದ ವ್ಯಾಸ, ತ್ರಿಜ್ಯದ ಬಗ್ಗೆ ಅಳತೆ ಮಾಡುವ ತೆವಲು ನನಗಿಲ್ಲ. ಪ್ರಜಾಪ್ರಭುತ್ವ ಎಂದರೆ ಶಾಸಕರು ಬೀದಿಯಲ್ಲಿ ಮುಖ್ಯಮಂತ್ರಿಯನ್ನು ಬೈಯ್ಯುವುದಲ್ಲ ಎಂದು ಕೇಂದ್ರ ಸಚಿವ ಎಚ್.

4 Mar 2026 9:03 am
ಲಿವ್‌ ಇನ್ ರಿಲೇಶನ್‌ಶಿಪ್‌ನಲ್ಲಿದ್ದ ಪ್ರೇಮಿಗಳ ಬಂಧನ: 18 ಕೋಟಿ ಮೌಲ್ಯದ ಡ್ರಗ್ಸ್‌ ಜಪ್ತಿ

ಬೆಂಗಳೂರಿನಲ್ಲಿ ಡ್ರಗ್ಸ್ ದಂಧೆಯಲ್ಲಿ ತೊಡಗಿದ್ದ ಪ್ರೇಮಿಗಳನ್ನು ಬಂಧಿಸಿ 18 ಕೋಟಿ ರೂಪಾಯಿ ಮೌಲ್ಯದ ಮಾದಕ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಅಪಾರ್ಟ್‌ಮೆಂಟ್‌ನಲ್ಲಿ ಲಿವ್-ಇನ್ ರಿಲೇಶನ್‌ನಲ್ಲಿದ್ದ ಅಶ್ವಿನ

4 Mar 2026 8:58 am
ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಆಂಧ್ರದ ಅಡ್ಡಗಾಲು: ಡಿಸಿಎಂ ಡಿಕೆ ಶಿವಕುಮಾರ್ ಆಕ್ಷೇಪ

ಆಲಮಟ್ಟಿ ಡ್ಯಾಮ್ ಎತ್ತರ ಹೆಚ್ಚಳಕ್ಕೆ ಅನುಮತಿ ಕೊಡಬಾರದು ಎಂದು ಕೇಂದ್ರ ಸರ್ಕಾರಕ್ಕೆ ಆಂಧ್ರ ಪ್ರದೇಶ ಸರ್ಕಾರ ಪತ್ರ ಬರೆದಿದೆ. ಈ ವಿಚಾರವಾಗಿ ಆಂಧ್ರ ಪ್ರದೇಶ ಸರ್ಕಾರ ಮತ್ತು ಮಹಾರಾಷ್ಟ್ರ ಸರ್ಕಾರ ಮಧ್ಯಪ್ರವೇಶ ಮಾಡುವುದು ಸರ

4 Mar 2026 8:29 am
ತವರಲ್ಲೇ ಬತ್ತಿದ ಕಾವೇರಿ; ಕೊಡಗಿನಲ್ಲಿ ನೀರಿನ ಮಟ್ಟ ಗಣನೀಯ ಕುಸಿತ

ಕೊಡ್ಲಿಪೇಟೆ ಭಾಗಕ್ಕೆ ಕುಡಿಯುವ ನೀರಿನ ಪ್ರಮುಖ ಮೂಲ ಹೇಮಾವತಿ ನದಿಯಾಗಿದೆ. ನದಿಯಲ್ಲಿ ಸದ್ಯಕ್ಕೆ ನೀರಿನ ಹರಿವಿದ್ದು, ಬಿಸಿಲು ಹೆಚ್ಚಿರುವುದರಿಂದ ಏಪ್ರಿಲ್‌ ತಿಂಗಳಲ್ಲಿ ಸಮಸ್ಯೆಯಾಗುವ ಸಾಧ್ಯತೆ ಇದೆ. ಹೇಮಾವತಿಯಲ್ಲಿ ನೀರಿ

4 Mar 2026 7:56 am
ಬಂಡೀಪುರದ ಮೇಲೆ ಎಐ ನಿಗಾ ; 360 ಡಿಗ್ರಿ ಚಿತ್ರಣ ತೋರಿಸುವ ಕ್ಯಾಮೆರಾ ಕಣ್ಗಾವಲು

ಬಂಡೀಪುರ ಹುಲಿ ರಕ್ಷಿತಾರಣ್ಯದ ಮೇಲೆ ಎಐ ಕಣ್ಗಾವಲು ಇಟ್ಟಿದೆ. ಮಾನವ- ಪ್ರಾಣಿ ಸಂಘರ್ಷ ತಡೆಯುವ ನಿಟ್ಟಿನಲ್ಲಿ ಎಐ ತಂತ್ರಜ್ಞಾನ ಅಳವಡಿಸಿಕೊಳ್ಳಲು ಅಧಿಕಾರಿಗಳು ಮುಂದಾಗಿದ್ದಾರೆ. ​​​ಸದ್ಯ ಒಂದು ಹಂತಕ್ಕೆ ಪ್ರಾಯೋಗಿಕವಾಗಿ ಅ

4 Mar 2026 6:47 am
Karnataka Weather: ಮಾರ್ಚ್‌ನಲ್ಲಿ ಬಿಸಿಲ ಝಳ ಹೆಚ್ಚಳ: ಮಧ್ಯಾಹ್ನ ಮನೆಯಿಂದ ಹೊರಹೋಗದಂತೆ ಮುನ್ನೆಚ್ಚರಿಕೆ, ಪಾಲಿಸಬೇಕಾದ 5 ಸಲಹೆ ಇಲ್ಲಿದೆ

ಮಾರ್ಚ್ ಅಂತ್ಯಕ್ಕೆ ಪುರ್ವ ಮುಂಗಾರು ಆರಂಭವಾಗುವ ಮುನ್ಸೂಚನೆ ಇದ್ದರೂ, ಮಾರ್ಚ್ ತಿಂಗಳು ಪೂರ್ತಿ ಭಾರಿ ಬಿಸಿಲಿನ ಝಳ ಇರುವ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ಕೊಟ್ಟಿದೆ. ಬಿಸಿಲಿನ ತೀವ್ರತೆಯ ಪರಿಣಾಮಗಳನ್ನು ಎದುರಿಸಲು ಸಹಾಯ

4 Mar 2026 6:30 am
ಕುಕ್ಕುಟೋದ್ಯಮಕ್ಕೆ ಮಧ್ಯಪ್ರಾಚ್ಯದ ಯುದ್ಧದ ಕರಿನೆರಳು : ರಫ್ತಾಗದೆ ದೇಶದಲ್ಲೇ ಉಳಿದ ತರಕಾರಿ, ಹಾಲಿನ ಉತ್ಪನ್ನಗಳು, ರೈತರಿಗೆ ಭಾರಿ ನಷ್ಟ ಸಾಧ್ಯತೆ

ಮಧ್ಯಪ್ರಾಷ್ಯ ರಾಷ್ಟ್ರಗಳಿಗೆ ಒಟ್ಟು 80 ಲಕ್ಷ ಮೊಟ್ಟೆ ರಫ್ತಾಗುತ್ತಿದ್ದ ಪೈಕಿ, ಕರ್ನಾಟಕದ ಬಳ್ಳಾರಿ, ಮೈಸೂರು, ಮಂಡ್ಯ, ದಾವಣಗೆರೆ ಸೇರಿದಂತೆ ಇತರೆ ಜಿಲ್ಲೆಗಳಿಂದ 15 ರಿಂದ 20 ಲಕ್ಷ ಮೊಟ್ಟೆ ರಫ್ತಾಗುತ್ತಿತ್ತು. ಇದೀಗ ಯುದ್ಧದ ಕಾರ

4 Mar 2026 5:37 am
ನಾನು ಸ್ಟ್ರೀಟ್‌ ಫೈಟರ್‌, ಹೋರಾಟ ಮಾಡೋದೇಗೆ ಗೊತ್ತಿದೆ; KPCC ಅಧ್ಯಕ್ಷ ಸ್ಥಾನ ಸಾಕು ಎಂದ ಡಿಕೆ ಶಿವಕುಮಾರ್! ಮುಂದೇನು?

ಸಿಎಂ ಹುದ್ದೆ ಆಕಾಂಕ್ಷಿಯಾಗಿರುವ ಡಿಕೆ ಶಿವಕುಮಾರ್ ಅವರು ಸದ್ಯ ಕೆಪಿಸಿಸಿ ಅಧ್ಯಕ್ಷ ಸ್ಥಾನ ಸಾಕು ಎಂದು ಹೇಳಿಕೆ ನೀಡಿದ್ದಾರೆ. ಈ ಮೂಲಕ ಅವರ ಮುಂದಿನ ನಡೆ ಏನು ಎಂಬ ಕುತೂಹಲವು ಕರ್ನಾಟಕ ರಾಜಕೀಯ ವಲಯದಲ್ಲಿ ಮೂಡಿದೆ. ಇನ್ನು ನಾನು

3 Mar 2026 9:36 pm
ಬೆಂಗಳೂರು ಪೊಲೀಸರ ಬಲೆಗೆ ಬಿದ್ದ 31 ಪ್ರಕರಣಗಳ ನಟೋರಿಯಸ್‌ ಕಳ್ಳ: 1.40 ಕೋಟಿ ರೂ ಮೌಲ್ಯದ ಚಿನ್ನಾಭರಣ, ನಗದು ಜಪ್ತಿ

Bengaluru Police Operation - ಸಿಸಿಟಿವಿ ಫೂಟೇಜ್ ಆಧಾರವಾಗಿಟ್ಟುಕೊಂಡು ಬೆಂಗಳೂರು ಪೊಲೀಸರು ಮನೆಗಳಿಗೆ ಕನ್ನ ಹಾಕುತ್ತಿದ್ದ ನಟೋರಿಯಸ್ ಕಳ್ಳ ಮತ್ತು ಆತನ ಸಹಚರನನ್ನು ಬಲೆಗೆ ಬೀಳಿಸಿದ ಘಟನೆ ಮಾದನಾಯಕನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ

3 Mar 2026 9:30 pm
’ಘೋಷಣೆಗಳ ರಾಜಕಾರಣ ಅಲ್ಲ : VB-G RAM G ಈ ಬದಲಾವಣೆಯ ಜೀವಂತ ಸಾಕ್ಷಿ’

Union Government Scheme : ಗ್ರಾಮ ಪಂಚಾಯತಿ ಮಟ್ಟದಲ್ಲಿ ಆಡಳಿತದಲ್ಲಿ ಪಾರದರ್ಶಕತೆಯನ್ನು ತರುವ ಮತ್ತು ಗ್ರಾಮೀಣ ಭಾಗದ ಸರ್ಕಾರೀ ಆಸ್ತಿಗಳ ರಕ್ಷಣೆ ಮತ್ತು ಅವುಗಳ ಸಮರ್ಪಕ ಬಳಕೆಯನ್ನು ಗಮನದಲ್ಲಿ ಇಟ್ಟುಕೊಂಡು, ವಿಬಿ-ಜಿ ರಾಮ್ ಜಿ ಸ್ಕೀಂ ಅನ್ನ

3 Mar 2026 9:14 pm
West Bengal Opinion Poll : ದೀದಿ ಕೋಟೆಯಲ್ಲಿ ಕಮಲದ ಅಬ್ಬರ - ಕೊನೇ ಕ್ಷಣದ ಟ್ವಿಸ್ಟೇ ಕುತೂಹಲ

Opinion Poll Of West Bengal Election : ಚುನಾವಣೆಯ ಹೊಸ್ತಿಲಲ್ಲಿರುವ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಈಗ ಚುನಾವಣೆ ನಡೆದರೆ, ಮತದಾರ ಯಾರ ಪರ ಎನ್ನುವ ಒಪಿನಿಯಲ್ ಪೋಲ್’ಒಂದು ಹೊರಬಿದ್ದಿದೆ. ಅದರ ಪ್ರಕಾರ, ಹಾಲೀ ಮುಖ್ಯಮಂತ್ರಿ ಮಮತಾ ಬ್ಯಾನ

3 Mar 2026 8:34 pm
T20 World Cup- ಸೆಮಿಫೈನಲ್ ಗೆ ರೆಫ್ರಿ- ಅಂಪೈರ್ ಗಳ ನೇಮಕ; ಈಡನ್ ಗಾರ್ಡನ್ ಪಂದ್ಯದಲ್ಲಿ ಕನ್ನಡಿಗ ಜಾವಗಲ್ ಶ್ರೀನಾಥ್ ಗೆ ಜವಾಬ್ದಾರಿ

ಐಸಿಸಿ ನ 2026ರ ಸೂಪರ್ 8 ಹಂತದ ಪಂದ್ಯಗಳು ಮುಗಿದು ಇನ್ನೇನು ಸೆಮಿಫೈನಲ್ ಕಡೆಗೆ ಕ್ರಿಕೆಟ್ ಪ್ರೇಮಿಗಳ ಚಿತ್ತ ನೆಟ್ಟಿದೆ. ಮಾರ್ಚ್ 4 ಮತ್ತ 5 ರಂದು ನಡೆಯುವ ಎರಡು ಪಂದ್ಯಗಳಿಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ(ICC) ಇದೀಗ ಮ್ಯಾಚ್ ರೆಫ

3 Mar 2026 8:06 pm
ಕೆಲಸ ಮಾಡದ ಅಧಿಕಾರಿಗಳಿಗೆ ತರಾಟೆ, ಜನಸೇವೆ ಮಾಡಿದವರಿಗೆ ಶಹಬ್ಬಾಸ್ ಗಿರಿ: ಗಮನ ಸೆಳೆದ ಕೃಷ್ಣ ಬೈರೇಗೌಡ ನಡೆ

ಭೂ ಸುರಕ್ಷಾ ಅಭಿಯಾನದ ಅಡಿಯಲ್ಲಿ ಈವರೆಗೆ 71.19 ಕೋಟಿ ಪುಟಗಳನ್ನು ಸ್ಕ್ಯಾನ್ ಮಾಡಿ ಡಿಜಿಟಲೀಕರಿಸಲಾಗಿದೆ. ಇನ್ನೂ 30 ಕೋಟಿ ಪುಟಗಳ ಸ್ಕ್ಯಾನ್ ಮಾಡುವ ಕೆಲಸ ಬಾಕಿ ಇದ್ದು, ಪ್ರತಿ ದಿನ ಸುಮಾರು 17,500 ಲಕ್ಷ ಪುಟ ಸ್ಕ್ಯಾನ್ ಮಾಡಲಾಗುತ್ತಿ

3 Mar 2026 7:35 pm
ಮಾತನಾಡದೇ ಇರೋದು ಜಗಳಕ್ಕಿಂತಲೂ ಹೆಚ್ಚು ಸಮಸ್ಯೆ ಉಂಟು ಮಾಡುತ್ತಾ? Dr. Purvi Jayaaraaj

ಮಾತನಾಡದೇ ಇರೋದು ಜಗಳಕ್ಕಿಂತಲೂ ಹೆಚ್ಚು ಸಮಸ್ಯೆ ಉಂಟು ಮಾಡುತ್ತಾ? Dr. Purvi Jayaaraaj

3 Mar 2026 7:30 pm
ಸಿದ್ದರಾಮಯ್ಯ ಮಾತು ನಿಜ, ನಮ್ಮಿಬ್ಬರದ್ದು ಹಾಲು ಜೇನಿನ ಸಂಬಂಧ: ಡಿಕೆಶಿ ಸ್ಪಷ್ಟ ನುಡಿ

ಸಿಎಂ ಸಿದ್ದರಾಮಯ್ಯ ಮಾತು ನಿಜ, ನಮ್ಮಿಬ್ಬರದ್ದು ಹಾಲು ಜೇನಿನ ಸಂಬಂಧ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದರು. ಬೆಂಗಳೂರಿನಲ್ಲಿ ಮಂಗಳವಾರ ಮಾತನಾಡಿದ ಅವರು, ರಾಜ್ಯದಲ್ಲಿ ಮುಖ್ಯಮಂತ್ರಿ ಸ್ಥಾನ ಬದಲಾವಣೆಯ ಬಗ್ಗೆ ನಾನು ಮಾತೇ

3 Mar 2026 7:29 pm
ಇರಾನ್ ಪರವಾಗಿ ರಾಜ್ಯದಲ್ಲಿ ಪ್ರತಿಭಟನಾ ಪ್ರದರ್ಶನ: ನಿಗಾ ಇಡಲು ಕೇಂದ್ರ ಸರ್ಕಾರದಿಂದ ಸೂಚನೆ ಬಂದಿಲ್ಲ: ಪರಮೇಶ್ವರ್ ಸ್ಪಷ್ಟನೆ

ಇರಾನ್ ಪರವಾಗಿ ರಾಜ್ಯದಲ್ಲಿ ಪ್ರತಿಭಟನಾ ಪ್ರದರ್ಶನ ನಡೆಯದಂತೆ ನಿಗಾ ಇಡಲು ಕೇಂದ್ರ ಸರ್ಕಾರದಿಂದ ಸೂಚನೆ ಬಂದಿಲ್ಲ ಎಂದು ಗೃಹ ಸಚಿವ ಡಾ.ಜಿ ಪರಮೇಶ್ವರ್ ಸ್ಪಷ್ಟನೆ ನೀಡಿದ್ದಾರೆ. ಈ ಕುರಿತಾಗಿ ಅವರು ಮಾತನಾಡಿದ್ದು, ಕೇಂದ್ರ ಗೃಹ

3 Mar 2026 7:17 pm
IPL 2026- ತವರು ಮೈದಾನದಲ್ಲಿ ಆಡಲು RCB ಸಜ್ಜು; ಚಿನ್ನಸ್ವಾಮಿ ಕ್ರೀಡಾಂಗಣದಲ್ಲೇ ಪ್ಲೇ ಆಫ್, ಫೈನಲ್!

RCB Playing At Chinnaswamy Stadium- ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಇದೀಗ ತನ್ನ ತವರು ಮೈದಾನವಾದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಡುವುದು ಪಕ್ಕಾ ಆಗಿದೆ. ಈ ಬಗ್ಗೆ ತಂಡದಿಂದಲೇ ಅಧಿಕೃತ ಹೇಳಿಕೆ ಹೊರಬಿದ್ದಿದ್ದು ಚಿನ್ನಸ್ವಾಮಿಯಲ್ಲಿ ತವರ

3 Mar 2026 6:58 pm
ಮಕ್ಕಳ 1 ನೇ ತರಗತಿ ಪ್ರವೇಶಕ್ಕೆ ವಯಸ್ಸಿನ ಮಿತಿ: 90 ದಿನ ವಿನಾಯಿತಿ ಕೊಡಿ ಪ್ಲೀಸ್‌! ರಾಜ್ಯ ಸರ್ಕಾರಕ್ಕೆ ಪೋಷಕರು ದುಂಬಾಲು

1 ನೇ ತರಗತಿಗೆ ಮಕ್ಕಳ ವಯೋಮಿತಿ ನಿಗದಿ ಮಾಡಿರುವ ಸರ್ಕಾರ 2025 - 26 ರಿಂದ ಕಟ್ಟುನಿಟ್ಟಾಗಿ ಜಾರಿಗೆ ಮುಂದಾಗಿದೆ. ಆದರೆ, ಬೆಂಗಳೂರಿನಲ್ಲಿ ಪೋಷಕರು ಈ ವರ್ಷವೂ ವಿನಾಯಿತಿ ನೀಡುವಂತೆ ಒತ್ತಾಯಿಸಿದ್ದಾರೆ. ಪ್ರಮುಖವಾಗಿ 90 ದಿನ ವಿನಾಯಿತಿ

3 Mar 2026 6:46 pm
ಸ್ಟಾರ್‌ ಪ್ಲಾನೆಟ್‌ ಫೆಬ್ರವರಿ ಐಡಲ್‌ ರ‍್ಯಾಂಕಿಂಗ್‌ ನಲ್ಲಿ BTS ಜಿನ್‌ ಗೆ ಅಗ್ರಸ್ಥಾನ:‌ ಸತತ 2 ತಿಂಗಳು ಟಾಪ್‌ ಸ್ಥಾನಕ್ಕೇರಿದ ಹೆಗ್ಗಳಿಕೆ

BTS ಜಿನ್‌ ಪ್ರತಿ ತಿಂಗಳು ಸ್ಟಾರ್‌ ಪ್ಲಾನೆಟ್‌ ಆಯೋಜಿಸುವ ಕೆ-ಪಾಪ್‌ ಐಡಲ್‌ ರ‍್ಯಾಂಕಿಂಗ್‌ ಪಟ್ಟಿಯಲ್ಲಿ ಫೆಬ್ರವರಿಯಲ್ಲಿ ಅಗ್ರಸ್ಥಾನ ಪಡೆಯುವ ಮೂಲಕ ಈ ವರ್ಷದ ಜನವರಿ ಹಾಗೂ ಫೆಬ್ರವರಿಯಲ್ಲಿ ಸತತ 2 ತಿಂಗಳು ಟಾಪ್‌ ಕೆ-ಪಾಪ್‌ ಐ

3 Mar 2026 5:34 pm
Middle East Conflict- ರಾಷ್ಟ್ರಗೀತೆ ಹಾಡಲೊಲ್ಲದ ಇರಾನ್ ಮಹಿಳಾ ತಂಡ: ಫುಟ್ಬಾಲ್ ಮೈದಾನದಲ್ಲೀಗ `ಮೌನ' ಪ್ರತಿಭಟನೆ!

Iran Womens Football Team- ಯಾವುದೇ ದೇಶವನ್ನು ಪ್ರತಿನಿಧಿಸುವ ಕ್ರೀಡಾಪಟುಗಳೂ ತಮ್ಮ ರಾಷ್ಟ್ರಗೀತೆ ಮೊಳಗುವಾಗ ಎದೆಯುಬ್ಬಿಸಿ ನಿಲ್ಲುತ್ತಾರೆ. ಗಾಯನಕ್ಕೆ ಧ್ವನಿಗೂಡಿಸುತ್ತಾರೆ. ಆದರೆ ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ 2026ರ ಎಎಫ್‌ಸಿ ಮ

3 Mar 2026 5:26 pm
ʻನಾವು ನಿಮಗೆ ಸುರಕ್ಷತೆಯ ಭರವಸೆ ನೀಡಲ್ಲ..ʼ ಇಸ್ರೇಲ್‌ನಲ್ಲಿರುವ ಅಮೆರಿಕನ್ನರನ್ನು ನಡು ನೀರಲ್ಲಿ ಕೈ ಬಿಟ್ಟ ರಾಯಭಾರ ಕಚೇರಿ

ಇರಾನ್‌ ಹಾಗೂ ಇಸ್ರೇಲ್‌ ನಡುವೆ ಸಂಘರ್ಷ ತಾರಕಕ್ಕೇರಿದ್ದು ಅನೇಕ ನಾಗರಿಕರು ಯುದ್ಧದ ಭೂಮಿಯಲ್ಲಿ ಸಿಲುಕಿಕೊಂಡು ಒದ್ದಾಡುತ್ತಿದ್ದಾರೆ. ಇಂತಹ ಸಮಯದಲ್ಲಿ ನಾಗರಿಕರ ರಕ್ಷಣೆಗೆ ಬರಬೇಕಿದ್ದ ಅಮೆರಿಕ ತನ್ನ ಜವಾಬ್ದಾರಿಯಿಂದ ನು

3 Mar 2026 4:22 pm
ಕಸದಿಂದ ಕ್ಯಾಶ್: ಸಿಮೆಂಟ್ ಕಂಪನಿಗೆ ಪ್ಲಾಸ್ಟಿಕ್ ಮಾರಿದ ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ನಿಯಮಿತಕ್ಕೆ ಕೋಟಿ ಆದಾಯ

ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ವ್ಯಾಪ್ತಿಯಲ್ಲಿ ನಿತ್ಯ ಕಲೆಕ್ಟ್ ಆಗುವ 520 ಮೆಟ್ರಿಕ್ ಟನ್ ಪ್ಲಾಸ್ಟಿಕ್‌ ಸಿಮೆಂಟ್ ಕಂಪನಿಗೆ ಮಾರುವ ಮೂಲಕ ಕೋಟ್ಯಂತರ ರೂಪಾಯಿ ಆದಾಯ ಗಳಿಸಲಾಗುತ್ತಿದೆ ಎಂದು ಬೆಂಗಳೂರು ಘನತ್ಯಾಜ್ಯ ನಿರ್ವ

3 Mar 2026 4:21 pm
ದುಬೈ ಹೋಟೆಲ್‌ನಲ್ಲಿ 7 ದಿನಗಳಿಂದ ಸಿಕ್ಕಾಕೊಂಡ ಕನ್ನಡಿಗರು: ರಕ್ಷಣೆಗೆ ಕೇಂದ್ರದ ಜೊತೆ ಮಾತುಕತೆಯ ಭರವಸೆ ಕೊಟ್ಟ ವಿಜಯೇಂದ್ರ

ಇರಾನ್ ಸೇನೆ ಡ್ರೋನ್ ಹಾಗೂ ಮಿಸೈಲ್ ದಾಳಿ ನಡೆಸುತ್ತಿರುವ ಹಿನ್ನೆಲೆಯಲ್ಲಿ ವಾಯು ಸಂಚಾರ ಸಂಪೂರ್ಣ ಸ್ಥಗಿತಗೊಳಿಸಲಾಗಿದೆ. ಈ ಹಿನ್ನೆಲೆಯಲ್ಲಿ ದುಬೈಗೆ ತೆರಳಿದ್ದ ಕನ್ನಡಿಗರು ವಾಪಸ್ ಬರಲು ಸಾಧ್ಯವಾಗದೆ ಅಲ್ಲೇ ಉಳಿದುಕೊಳ್ಳು

3 Mar 2026 4:18 pm
Middle East Conflict- ದುಬೈನಲ್ಲಿ ಸಿಲುಕಿದ್ದ ಪಿವಿ ಸಿಂಧುಗೆ ತಪ್ಪಿಹೋಯ್ತು`ಅಲ್ ಇಂಗ್ಲೆಂಡ್': ಈಗ ಬೆಂಗಳೂರಿಗೆ ವಾಪಸ್

PV Sindhu Returns To Bengaluru- ಪ್ರತಿಷ್ಠಿತ ಅಲ್ ಇಂಗ್ಲೆಂಡ್ ಚಾಂಪಿಯನ್ ಶಿಪ್ ಆಡಲು ತೆರಳಬೇಕಿದ್ದ ಪಿವಿ ಸಿಂಧು ಅವರು ಇಂಗ್ಲೆಂಡ್ ಗೆ ತೆರಳಬೇಕಿತ್ತು. ಮಂಗಳವಾರದಂದು ಅವರು ತಮ್ಮ ಮೊದಲ ಸುತ್ತಿನ ಸ್ಪರ್ಧೆಯಲ್ಲಿ ಠಾಯ್ಲೆಂಡ್ ನ ಆಟಗಾರ್ತಿ ಸುಪ

3 Mar 2026 3:47 pm
ದಾವಣಗೆರೆ ದಕ್ಷಿಣ ಕ್ಷೇತ್ರ: BJP - JDS ಮೈತ್ರಿ ಟಿಕೆಟ್‌ಗೆ ಮಾಜಿ ಸಿಎಂ ಕುಟುಂಬ ಕಸರತ್ತು; ಮಹಿಮಾ ಪಟೇಲ್‌ಗೆ ಅವಕಾಶ?

ದಾವಣಗೆರೆ ದಕ್ಷಿಣ ಕ್ಷೇತ್ರದ ಉಪ ಚುನಾವಣೆ ಕುರಿತು ಬಿಜೆಪಿ, ಕಾಂಗ್ರೆಸ್‌ನಲ್ಲಿ ಟಿಕೆಟ್‌ ಕಸರತ್ತು ಜೋರಿದೆ. ಈ ನಡುವೆ ಅಚ್ಚರಿ ಎಂಬಂತೆ ಜೆಡಿಯು ನಾಯಕ ಮಹಿಮಾ ಜೆ ಪಟೇಲ್ ಅವರು ಬಿಜೆಪಿ ಜೆಡಿಎಸ್‌ ಮೈತ್ರಿ ಟಿಕೆಟ್‌ಗೆ ಪಟ್ಟು ಹ

3 Mar 2026 3:06 pm
ಹಾರ್ಮುಜ್‌ ಜಲಸಂಧಿಯಲ್ಲಿ 700 ತೈಲ ಹಡಗುಗಳು ಲಾಕ್‌, ಇಂಧನ ಮಾರುಕಟ್ಟೆಯಲ್ಲಿ ತಲ್ಲಣ, ಭಾರತಕ್ಕೂ ತೈಲದ ಆತಂಕ

ಇರಾನ್‌ ಹಾಗೂ ಇಸ್ರೇಲ್‌ ಸಂಘರ್ಷದ ಪರಿಣಾಮವಾಗಿ ತೈಲ ಮಾರುಕಟ್ಟೆಯಲ್ಲಿ ಏರುಪೇರು ಉಂಟಾಗಿದೆ. ಕಚ್ಚಾ ತೈಲ ಪೂರೈಕೆಯ ಅತ್ಯಂತ ಪ್ರಮುಖ ಮಾರ್ಗವಾಗಿರುವ ಹಾರ್ಮುಜ್‌ ಜಲಸಂಧಿಯಲ್ಲಿ ಸುಮಾರು 700ಕ್ಕೂ ಹೆಚ್ಚು ತೈಲ ಹಡಗುಗಳ ಸಂಚಾರ ಬ

3 Mar 2026 2:57 pm
ವರುಷಗಳ ಪ್ಲ್ಯಾನ್, 1 ನಿಮಿಷದ ದಾಳಿ: ಖಮೇನಿ ಹತ್ಯೆಗೆ - ಇಸ್ರೇಲ್ ಯುಎಸ್ ಹೆಣೆದ ಜಾಲದ ಸಂಪೂರ್ಣ ವಿವರ

US and Israel Killed Khamenei : ಜಾಗತಿಕವಾಗಿ ಕೆಲವು ಕಡೆ ಯುದ್ದದ ಗ್ರಹಣ. ಇರಾನ್ ಸರ್ವೋಚ್ಚ ನಾಯಕ ಅಯತುಲ್ಲ ಖಮೇನಿ ಹತ್ಯೆ ನಂತರ, ಇರಾನ್ ದೇಶ ತೆಗೆದುಕೊಳ್ಳುವ ಪ್ರತೀಕಾರ ಜಾಸ್ತಿಯಾಗುತ್ತಿದೆ. ಶನಿವಾರ ಬೆಳಗ್ಗೆ, ಇಸ್ರೇಲ್ ಮತ್ತು ಅಮೆರಿಕ ಜಂಟಿ

3 Mar 2026 2:53 pm
ಕರೆ ಮಾಡಿದ್ರೂ ಬೆಸ್ಕಾಂ ಲೈನ್ ಸಿಕ್ತಿಲ್ವಾ? ಗ್ರಾಹಕರ ದೂರು ಆಲಿಸಲು 11 ಹೊಸ ಸಹಾಯವಾಣಿ ಸಂಖ್ಯೆ ಪ್ರಕಟ

ಅಗತ್ಯ ಸಂದರ್ಭದಲ್ಲಿ ಬೆಸ್ಕಾಂನ 1912 ಸಹಾಯವಾಣಿ ಸಂಖ್ಯೆಗೆ ಫೋನ್ ಕರೆ ಮಾಡಿದರೂ ಸಂಪರ್ಕ ಸಾಧ್ಯವಾಗುತ್ತಿರಲಿಲ್ಲ. ಈ ಬಗ್ಗೆ ಗ್ರಾಹಕರಿಂದ ಸಾಕಷ್ಟು ದೂರುಗಳು ಕೇಳಿಬರುತ್ತಿದ್ದವು. ಈ ಹಿನ್ನೆಲೆಯಲ್ಲಿ ಇದೀಗ ಹೊಸ ಸಹಾಯವಾಣಿ ಸಂಖ

3 Mar 2026 2:41 pm
ತ್ರಿವಿಧ ಕ್ರಾಂತಿ: ಶಿಕ್ಷಣ–ಪೌಷ್ಟಿಕತೆ–ಆರೋಗ್ಯದ ಮೂಲಕ ಗ್ರಾಮೀಣ ಭಾರತದ ಪರಿವರ್ತನೆಗೆ ಮುನ್ನುಡಿ ಬರೆದ ಸತ್ಯಸಾಯಿಗ್ರಾಮ

ಯಾವುದೇ ಪ್ರತಿಫಲದ ಅಪೇಕ್ಷೆಯಿಲ್ಲದೆ, ಲಾಭದ ಲೆಕ್ಕಾಚಾರವಿಲ್ಲದೆ ವಿದ್ಯಾ ಸಂಸ್ಥೆಯನ್ನಾಗಲಿ, ಆರೋಗ್ಯ ಸೇವೆಯನ್ನಾಗಲಿ ನಡೆಸುವುದು ಇಂದಿನ ಜಗತ್ತಿನಲ್ಲಿ ಊಹಿಸಲೂ ಸಾಧ್ಯವಿಲ್ಲದಂತಹ ಕನಸಿನ ಮಾತು. ಆದರೆ, ಇಂತಹ ಕನಸನ್ನು ಪರಿಕ

3 Mar 2026 2:32 pm
ಇರಾನ್ ನಲ್ಲಿ ಭೂಕಂಪ: ಅಮೆರಿಕ-ಕೊಲ್ಲಿ ರಾಷ್ಟ್ರಗಳ ದಾಳಿ ಬೆನ್ನಲ್ಲೇ 4.3 ತೀವ್ರತೆಯ ಕಂಪನ

ಇರಾನ್ ನ ಗೆರಾಶ್ ಪಟ್ಟಣದಲ್ಲಿ ಭೂಕಂಪ ಸಂಭವಿಸಿದೆ. ಇರಾನ್‌ನ ಪರಮಾಣು ಕೇಂದ್ರಗಳ 200-300 ಕಿಮೀ ದೂರದಲ್ಲಿ ಭೂಕಂಪ ಸಂಭವಿಸಿದ್ದು, ಪರಮಾಣು ಸೋರಿಕೆಯಂತಹ ಯಾವುದೇ ಘಟನೆಗಳು ವರದಿಯಾಗಿಲ್ಲ.

3 Mar 2026 2:29 pm
ನರೆರಾಷ್ಟ್ರಗಳ ಮೇಲೇಕೆ ಇರಾನ್‌ ದಾಳಿ? US-ಇಸ್ರೇಲ್ ದಾಳಿಗೆ ಗಲ್ಫ್ ದೇಶಗಳ ಮೇಲೆ ಪ್ರತೀಕಾರಕ್ಕೆ ಕಾರಣ ಬಿಚ್ಚಿಟ್ಟ ಇರಾನ್ ಸಚಿವ!

ಅಮೆರಿಕಾ-ಇಸ್ರೇಲ್‌ ಜಂಟಿಯಾಗಿ ಇರಾನ್‌ ಮೇಲೆ ದಾಳಿ ನಡೆಸುತ್ತಿದೆ, ಇದಕ್ಕೆ ಪ್ರತಿಕ್ರಿಯೆಯಾಗಿ ಇರಾನ್‌ ಸಹ ಉಭಯರ ಮೇಲೆ ದಾಳಿ ಮಾಡುತ್ತಿದ್ದು, ಇದರ ಜೊತೆಗೆ ಬೋನಸ್‌ ಆಟ್ಯಾಕ್‌ ಎಂಬಂತೆ ತನ್ನ ಗಲ್ಫ್‌ ಪ್ರದೇಶದಲ್ಲಿ ತನ್ನ ನೆರ

3 Mar 2026 2:12 pm
ಮಧ್ಯಪ್ರಾಚ್ಯ ಬಿಕ್ಕಟಿಂದಾಗುವ ತೈಲ ಬೆಲೆ ಏರಿಕೆಯ ಹೊಡೆತ ತಪ್ಪಿಸಲು ಕೇಂದ್ರ ಸರಕಾರ ಕ್ರಮ: ರಫ್ತು ವಹಿವಾಟಿಗೆ ಕಡಿವಾಣ ಸಾಧ್ಯತೆ

ಜನಸಾಮಾನ್ಯರು ಕೊಳ್ಳುವ ಪೆಟ್ರೋಲ್-ಡೀಸೆಲ್ ದರಕ್ಕೆ ಸದ್ಯಕ್ಕೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂಬ ಸಮಾಧಾನ ಇದ್ದರೂ, ಯುದ್ಧದ ಪರಿಸ್ಥಿತಿಯಿಂದಾಗಿ ತೈಲ ಸರಬರಾಜಿನಲ್ಲಿಯೇ ಅಡಚಣೆ ಆಗುವ ಸಾಧ್ಯತೆ ಬಗ್ಗೆ ಕೇಂದ್ರ ಸರಕಾರ ಸೂಕ್

3 Mar 2026 1:56 pm
ಫೋನ್ ಕದ್ದಾಲಿಕೆ ಆರೋಪದ ಬಗ್ಗೆ ಮೌನ ಮುರಿದ ಸಿದ್ದರಾಮಯ್ಯ: ‘ತಾ ಕಳ್ಳ ಇತರರ ನಂಬ’ ಎಂಬ ಗಾದೆಯ ಮೂಲಕ ತಿರುಗೇಟು

ಎಚ್.ಡಿ.ಕುಮಾರಸ್ವಾಮಿ ಮತ್ತು ಆರ್ ಅಶೋಕ್ ಅವರು ತಮ್ಮ ಅಮೂಲ್ಯ ಕ್ಷಣಗಳನ್ನು ಈ ರೀತಿ ಕುಟಿಲ ರಾಜಕೀಯದಲ್ಲಿ ವ್ಯರ್ಥಮಾಡುವ ಬದಲಿಗೆ ರಚನಾತ್ಮಕ ವಿರೋಧ ಪಕ್ಷದ ರೀತಿಯಲ್ಲಿ ಕೆಲಸ ಮಾಡಿ ರಾಜ್ಯಕ್ಕೆ ಒಳ್ಳೆಯದನ್ನು ಮಾಡಲಿ ಎಂದು ಹಾರ

3 Mar 2026 1:36 pm
VK Digital Exclusive: ಬೆಂಗಳೂರಿನ ಡ್ರೈಫ್ರೂಟ್ಸ್ ಮಾರ್ಕೆಟ್‌ಗೆ ತಟ್ಟಿದ ಇರಾನ್‌ ಯುದ್ಧದ ಬಿಸಿ - ಬೆಲೆ ಏರಿಕೆ, ವ್ಯಾಪಾರಿಗಳ ಕಳವಳ

ಎಲ್ಲೋ ಯುದ್ಧ ನಡೆದರೆ ನಮಗೇನು ಎಂಬ ಧೋರಣೆ ಕೆಲವರಿಗಿದೆ. ಮಧ್ಯಪ್ರಾಚ್ಯ ಬಿಕ್ಕಟ್ಟಿನಿಂದ ಕಚ್ಚಾ ತೈಲ ಬೆಲೆ ಮಾತ್ರವಲ್ಲ... ಡ್ರೈ ಫ್ರೂಟ್ಸ್ ಬೆಲೆ ಸಹ ಗಗನಕ್ಕೇರಲಿದೆ. ಭಾರತಕ್ಕೆ ಡ್ರೈಫ್ರೂಟ್ಸ್ ಎಕ್ಸ್‌ಪೋರ್ಟ್ ಮಾಡುವುದೇ ಇರ

3 Mar 2026 1:31 pm
ಆಯತೊಲ್ಲಾ ಅಲಿ ಖಮೇನಿ ಹತ್ಯೆಗೆ ಪ್ರಧಾನಿ ಮೋದಿ ಸಂತಾಪ ಸೂಚಿಸಿಲ್ಲ ಏಕೆ? ಬಿಕೆ ಹರಿಪ್ರಸಾದ್ ಪ್ರಶ್ನೆ

ಆಯತೊಲ್ಲಾ ಅಲಿ ಖಮೇನಿ ಹತ್ಯೆಗೆ ಪ್ರಧಾನಿ ಮೋದಿ ಸಂತಾಪ ಸೂಚಿಸಿಲ್ಲ ಏಕೆ? ಎಂದು ಕಾಂಗ್ರೆಸ್ ನಾಯಕ ಬಿಕೆ ಹರಿಪ್ರಸಾದ್ ಪ್ರಶ್ನೆ ಮಾಡಿದ್ದಾರೆ. ಈ ಕುರಿತಾಗಿ ಅವರು ಮಂಗಳವಾರ ಬೆಂಗಳೂರಿನಲ್ಲಿ ಮಾತನಾಡಿದ್ದಾರೆ. ಭಾರತದ ರಾಜತಾಂತ್

3 Mar 2026 1:08 pm
USನ ಆಸ್ಟಿನ್‌ ನಲ್ಲಿ ಮಾಸ್‌ ಶೂಟೌಟ್‌ ಗೆ ಭಾರತೀಯ ವಿದ್ಯಾರ್ಥಿನಿ ಬಲಿ: ದಾಳಿ ವೇಳೆ ಇರಾನ್‌ ಧ್ವಜವಿರುವ ಟಿ-ಶರ್ಟ್‌ ಧರಿಸಿದ್ದ ಬಂದೂಕುಧಾರಿ!

ಅಮೆರಿಕಾದ ಟೆಕ್ಸಾಸ್‌ ರಾಜ್ಯದ ಆಸ್ಟಿನ್‌ ನಲ್ಲಿ ಭಾನುವಾರ(ಮಾ.1) ನಡೆದ ಮಾಸ್ ಶೂಟೌಟ್‌ ದಾಳಿಯಲ್ಲಿ ಗಾಯಗೊಂಡಿದ್ದ ಭಾರತೀಯ ಮೂಲದ‌ 21 ವರ್ಷದ ವಿದ್ಯಾರ್ಥಿನಿ ಸವಿತಾ ಶಾನ್‌ ಸಾವನ್ನಪ್ಪಿದ್ದಾರೆ. ಇನ್ನು, ದಾಳೀಕೋರನ ಗುರುತು ಪತ್

3 Mar 2026 12:47 pm
ರಾಜ್ಯ ಕಾಂಗ್ರೆಸ್ ಶಾಸಕರ ಬೆನ್ನತ್ತಿದೆಯೇ ಗುಪ್ತಚರ ಇಲಾಖೆ, ವಿಪಕ್ಷಗಳ ಆರೋಪದಲ್ಲಿ ಹುರುಳಿದೆಯೇ?

ನಾಯಕತ್ವ ಬದಲಾವಣೆ ಹಾಗೂ ಆಂತರಿಕ ಭಿನ್ನಾಭಿಪ್ರಾಯಗಳ ಹಿನ್ನೆಲೆಯಲ್ಲಿ ಕಾಂಗ್ರೆಸ್ ಶಾಸಕರ ಮೇಲೆ ಗುಪ್ತಚರ ಇಲಾಖೆಯ ಮೂಲಕ ಕಣ್ಗಾವಲು ಇಡಲಾಗುತ್ತಿದೆ ಎಂದು ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಆರೋಪ ಮಾಡಿದ್ದಾರೆ. ಎಚ್ ಡಿ ಕೆ

3 Mar 2026 11:58 am
ಫ್ಲ್ಯಾಟ್‌ ನಿವಾಸಿಗಳಿಗೆ ಭೂಮಿಯ ಹಕ್ಕು ಸಿಗುತ್ತಿಲ್ಲ! ಅಪಾರ್ಟ್‌ಮೆಂಟ್‌ಗಳಲ್ಲಿ ಮನೆ ಖರೀದಿಸುವವರಿಗೆ ಇಲ್ಲಿದೆ 6 ಮುಖ್ಯ ಸಲಹೆಗಳು

ಕೇವಲ ಫ್ಲ್ಯಾಟ್‌ಗಳನ್ನು ಮಾಲೀಕರಿಗೆ ನೀಡಿ, ಆ ಫ್ಲ್ಯಾಟ್‌ ಇರುವ ಅಪಾರ್ಟ್‌ಮೆಂಟ್‌ ನ ಭೂಮಿಯ ಹಕ್ಕು ಮಾತ್ರ ಅಸೋಸಿಯೇಷನ್‌ಗಳಿಗೆ ವರ್ಗಾವಣೆಯಾಗುತ್ತಿಲ್ಲ. ಜಿಬಿಎ ಇದೀಗ ಭೂಮಿಯ ಖಾತಾ ಪಿಐಡಿ ವರ್ಗಾವಣೆಯನ್ನು ತಡೆಹಿಡಿದಿದ್ದ

3 Mar 2026 11:57 am
ಮಲ್ಲಿಕಾರ್ಜುನ ಮುತ್ಯಾ ಪ್ರಕರಣ: ಪೋಟೋ, ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದರೆ ಕಾನೂನು ಕ್ರಮ: ಎಸ್ಪಿ ಪೃಥ್ವಿಕ್ ಶಂಕರ್

ಅಪ್ರಾಪ್ತ ಬಾಲಕಿಯೊಂದಿಗೆ ಅನುಚಿತ ವರ್ತನೆ ಮಾಡಿರುವ ಆರೋಪದಡಿ ಪೋಕ್ಸೊ ಪ್ರಕರಣದಲ್ಲಿಆರೋಪಿಯಾಗಿರುವ ಜಿಲ್ಲೆಯ ಮಹಲ್‌ರೋಜಾ ಮಠದ ಮಲ್ಲಿಕಾರ್ಜುನ ಮುತ್ಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ಮಾಹಿತಿಯನ್ನು ಹಂಚಿಕೊಳ್ಳಬ

3 Mar 2026 11:48 am
ದುಬೈನಲ್ಲಿ ಸಿಲುಕಿದ್ದ ಭಾರತೀಯರು ತಾಯ್ನಾಡಿಗೆ ವಾಪಸ್: ಬೆಂಗಳೂರಿಗೆ ಬಂದಿಳಿದ‌ ಪಿವಿ ಸಿಂಧು, MLC ಭೋಜೇಗೌಡ; ದುಬೈ ಪರಿಸ್ಥಿತಿ ಬಗ್ಗೆ ಭೋಜೇಗೌಡ ಹೇಳಿದ್ದೇನು?

ಇಸ್ರೇಲ್‌-ಇರಾನ್‌ ಯುದ್ದದಿಂದಾಗಿ ಮಧ್ಯಪ್ರಾಚ್ಯ ಅಕ್ಷರಶಃ ಯುದ್ದದಲ್ಲಿ ಬೇಯುತ್ತಿದೆ. ಹೀಗಿರುವಾಗ ದುಬೈನಲ್ಲಿ ಕನ್ನಡಿಗರು ಸೇರಿದಂತೆ ನೂರಾರು ಭಾರತೀಯರು ಸಿಲುಕಿಕೊಂಡಿದ್ದರು. ಸದ್ಯ ಇವರ ರಕ್ಷಣಾ ಕಾರ್ಯಚರಣೆ ನಡೆಯುತ್ತಿ

3 Mar 2026 11:12 am
ಹುಬ್ಬಳ್ಳಿ-ವಿಜಯಪುರ ಚತುಷ್ಪಥ ಶೀಘ್ರ ; ಕೇಂದ್ರದಿಂದ ಡಿಪಿಆರ್ ಸಿದ್ಧ

ಹುಬ್ಬಳ್ಳಿ - ವಿಜಯಪುರ ದ್ವಿಪಥ ರಾಷ್ಟ್ರೀಯ ಹೆದ್ದಾರಿಯನ್ನು ಚತುಷ್ಪಥವಾಗಿ ಪರಿವರ್ತಿಸುವ ಕೆಲಸಕ್ಕೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಚಾಲನೆ ನೀಡಿದೆ. ಕೇಂದ್ರ ಸರಕಾರ ಡಿಪಿಆರ್ ಕೂಡಾ ಸಿದ್ಧಪಡಿಸಿದೆ. ಸದ್ಯದಲ್ಲೇ ಹುಬ್ಬ

3 Mar 2026 10:50 am
Gold Rate Fall: ಚಿನ್ನ-ಬೆಳ್ಳಿ ದರದಲ್ಲಿ ಇಳಿಕೆ: ಚಿನ್ನದ 10 ಗ್ರಾಂಗೆ 1.70 ಲಕ್ಷ! 3 ಲಕ್ಷದಿಂದ ಕೆಳಗಿಳಿದ ಬೆಳ್ಳಿ ಬೆಲೆ

ಚಿನ್ನ ಬೆಳ್ಳಿ ದರದಲ್ಲಿ ಇಂದು ಇಳಿಕೆಯಾಗಿದ್ದು, ಇನ್ನದ ಬೆಲೆ 1 ಲಕ್ಷದ 70 ಸಾವಿರ ಹಾಗೂ ಬೆಳ್ಳಿ ಬೆಲೆ 2,95,000 ಕ್ಕೆ ಇಳಿಕೆ ಆಗಿದೆ. ಮಧ್ಯಪ್ರಾಚ್ಯ ಬಿಕ್ಕಟ್ಟು ಹಾಗೂ ಅಮೆರಿಕ-ಿರಾನ್ ಸಂಘರ್ಷದಿಂದ ಚಿನ್ನದ ಬೆಲೆಯಲ್ಲಿ ಭಾರಿ ಏರಿಳಿತ ಆ

3 Mar 2026 10:30 am
ಪತಿ ಜೊತೆಗೆ ರಶ್ಮಿ ಪ್ರಭಾಕರ್ ಡೇಟ್‌, ಮಗುವಿನ ಕೈಯಲ್ಲಿ ಕೇಕ್‌ ಕೇಟ್‌

ಪತಿ ಜೊತೆಗೆ ರಶ್ಮಿ ಪ್ರಭಾಕರ್ ಡೇಟ್‌, ಮಗುವಿನ ಕೈಯಲ್ಲಿ ಕೇಕ್‌ ಕೇಟ್‌

3 Mar 2026 10:29 am
ಪಾರ್ಟಿ ವೇಳೆ ಜಗಳ: ಪ್ರಿಯಕರನ ಕೊಂದು ಸಿಕ್ಕಿಬಿದ್ದ ಕಿರುತೆರೆ ನಟಿ ಬಿಂದು

ಮೋಹನ್ ಕೃಷ್ಣರಾವ್‌ ಕೊಲೆ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ. ಮೋಹನ್‌ ಜೊತೆ ಲಿವ್‌ ಇನ್ ರಿಲೇಶನ್‌ಶಿಪ್‌ನಲ್ಲಿದ್ದ ಕಿರುತೆರೆ ನಟಿ ಬಿಂದು ಮತ್ತು ಆಕೆಯ ಪ್ರಿಯಕರ ವಿನಯ್‌ ಮತ್ತು ಧನುಷ್‌ ಈ ದುಷ್ಕೃತ್ಯ ಎಸಗಿರುವುದು ಬೆಳಕ

3 Mar 2026 10:14 am
ಪಾಕಿಸ್ತಾನದೊಂದಿಗೆ ಯುದ್ದಕ್ಕೆ ಭಾರತ ಸಜ್ಜಾಗುತ್ತಿದೆ ಎಂದು ಪಾಕ್‌ ಅಧ್ಯಕ್ಷ ಆರೋಪ: ಯುದ್ದ ಬೇಡ, ಮಾತುಕತೆಗೆ ಬನ್ನಿ ಎಂದು ಸಂದೇಶ

ಪಾಕಿಸ್ತಾನದ ಈಗಾಗಲೇ ಅಫ್ಘಾನಿಸ್ತಾನದೊಂದಿಗೆ ಯುದ್ದ ಮಾಡುತ್ತಿದ್ದು, ಈ ನಡುವೆ ಭಾರತ ಎಲ್ಲಿ ತಮ್ಮ ಮೇಲೆ ದಾಳಿಗೆ ಮುಂದಾಗುತ್ತದೋ ಎಂಬ ಆತಂಕದಲ್ಲಿದೆ. ಹೀಗಾಗಿಯೇ ಪಾಕಿಸ್ತಾನದ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಭಾರತದ ನಾಯಕರು

3 Mar 2026 10:13 am
ಯಾರು ಆತಂಕ ಪಡಬೇಡಿ.. ದುಬೈ ಸೇರಿ ಗಲ್ಫ್‌ ದೇಶಗಳಲ್ಲಿನ ಭಾರತೀಯರಿಗೆ ಮಾರ್ಗಸೂಚಿ ರಿಲೀಸ್‌

ಇಸ್ರೇಲ್‌ ಹಾಗೂ ಇರಾನ್‌ ನಡುವೆ ದಾಳಿಗಳು ಮುಂದುವರೆದಿದ್ದು,ಯಾವುದೇ ಕ್ಷಣದಲ್ಲಾದ್ರೂ ಯುದ್ಧದ ತೀವ್ರತೆ ಹೆಚ್ಚಾಗುವ ಸಾಧ್ಯತೆ ಇದೆ, ಹೀಗಾಗಿ ಯುದ್ಧ ಭೂಮಿಯಲ್ಲಿ ಸಿಲುಕಿಗೊಂಡಿರುವ ಭಾರತೀಯರಿಗೆ ಸೇಫ್‌ ಆಗಿರುವಂತೆ ಭಾರತೀಯ

3 Mar 2026 10:12 am
ಕರ್ನಾಟಕ ಸಿಎಂ ಕುರ್ಚಿ ಜಟಾಪಟಿ: ಸದ್ಯಕ್ಕೆ ಸಿದ್ದರಾಮಯ್ಯ ನಿರಾಳ

ಕರ್ನಾಟಕದಲ್ಲಿ ಸಿಎಂ ಕುರ್ಚಿ ಬದಲಾವಣೆ ಕುರಿತು ನಡೆಯುತ್ತಿದ್ದ ಚರ್ಚೆಗೆ ತಾತ್ಕಾಲಿಕ ಬ್ರೇಕ್ ಬೀಳಲಿದೆ. ಮಾರ್ಚ್ 6 ರಂದು ಆರಂಭವಾಗುವ ರಾಜ್ಯ ಬಜೆಟ್ ಅಧಿವೇಶನದ ಹಿನ್ನೆಲೆ ನಾಯಕತ್ವ ಬದಲಾವಣೆ ವಿಚಾರವನ್ನು ಮುಂದೂಡುವ ಸಾಧ್ಯ

3 Mar 2026 9:45 am
ಮಧ್ಯಪ್ರಾಚ್ಯ ಬಿಕ್ಕಟ್ಟು : ಮಾರ್ಚ್‌ 3 ರಿಂದ ಭಾರತೀಯ ಪ್ರಯಾಣಿಕರಿಗಾಗಿ ಇಂಡಿಗೋ ವಿಶೇಷ ವಿಮಾನ ವ್ಯವಸ್ಥೆ

ಇರಾನ್‌ ಮತ್ತು ಇಸ್ರೇಲ್‌ ನಡುವಿನ ಸಂಘರ್ಷ ತಾರಕಕ್ಕೇರಿದೆ. ಬಿಕ್ಕಟ್ಟು ಮುಂದುವರೆದಿದೆ. ಅಲ್ಲಿ ಸಿಲುಕಿರುವ ಭಾರತೀಯ ಪ್ರಯಾಣಿಕರನ್ನು ಮರಳಿ ಕರೆತರಲು ಇಂಡಿಗೋ ಮಾರ್ಚ್ 3 ರಂದು ಜೆಡ್ಡಾದಿಂದ ವಿವಿಧ ಭಾರತೀಯ ನಗರಗಳಿಗೆ 10 ವಿ

3 Mar 2026 9:31 am
ಕಠಿಣ ಪರಿಸ್ಥಿತಿಯಲ್ಲಿ ಇಸ್ರೇಲ್‌ ಬೆಂಬಲಿಸಿದ್ದಕ್ಕಾಗಿ ನನ್ನ ಆಪ್ತಮಿತ್ರ ಪ್ರಧಾನಿ ಮೋದಿಗೆ ಧನ್ಯವಾದ: ಬೆಂಜಮಿನ್‌ ನೆತನ್ಯಾಹು ಸಂತಸ

ನಮ್ಮ ಆಪ್ತ ಮಿತ್ರರಾಗಿರುವ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ನಾನು ಮಾತನಾಡಿದ್ದೇನೆ. ಸತ್ಯದ ಪರವಾಗಿ ಹಾಗೂ ಇಸ್ರೇಲ್‌ ಬೆಂಬಲಕ್ಕೆ ನಿಂತಿದ್ದಕ್ಕಾಗಿ ಅವರಿಗೆ ನಾನು ಕೃತಜ್ಞತೆ ಸಲ್ಲಿಸಿದ್ದೇನೆ ಎಂದು ಇಸ್ರೇಲ್‌ ಪ್ರಧಾನ

3 Mar 2026 9:09 am
ಅಮೆರಿಕದ ನಾಗರಿಕರಿಗೆ ಅಲರ್ಟ್: ಸುರಕ್ಷತೆಗಾಗಿ ಮಧ್ಯಪ್ರಾಚ್ಯದ 14 ದೇಶಗಳನ್ನು ಕೂಡಲೇ ಬಿಟ್ಟು ಬರುವಂತೆ ಸೂಚನೆ

ಅಮೆರಿಕ-ಇರಾನ್‌ ಸಂಘರ್ಷ ತೀವ್ರಗೊಂಡಿದ್ದು, ಖಮೇನಿ ಹತ್ಯೆಗೆ ಪ್ರತೀಕಾರದ ಕ್ರಮವಾಗಿ ನೆರೆಯ ದೇಶಗಳ ಮೇಲೆ ಇರಾನ್‌ ದಾಳಿ ತೀವ್ರಗೊಳಿಸಿದೆ. ತೈಲ, ಅನಿಲ ಸಂಸ್ಕರಣ ಘಟಕ, ಮೂಲಸೌಕರ್ಯ ವ್ಯವಸ್ಥೆ, ನಾಗರಿಕ ಪ್ರದೇಶಗಳನ್ನು ಗುರಿಯಾಗ

3 Mar 2026 8:53 am
ಗೊಂದಲದ ಗೂಡಾದ ತಿ.ನರಸಿಪುರ ಕೆಎಸ್ಐಸಿ ; ರೇಷ್ಮೆ ನೂಲಿಗೆ ಕ್ರೀಡಾಂಗಣದ ಕಿಚ್ಚು

ಮೈಸೂರು ಜಿಲ್ಲೆ, ಟಿ.ನರಸೀಪುರ ತಾಲ್ಲೂಕು, ಭೈರಾಪುರ ಗ್ರಾಮದಲ್ಲಿನ ಕೆ.ಎಸ್.ಐ.ಸಿ ಸೇರಿದ ಜಾಗ/ನಿವೇಶನದಲ್ಲಿ ತಾಲ್ಲೂಕು ಮಟ್ಟದ ಕ್ರೀಡಾಂಗಣ ನಿರ್ಮಾಣಕ್ಕಾಗಿ ಉದ್ದೇಶಿಸಿರುವ ನಿವೇಶನದ ಹಸ್ತಾಂತರಗೊಳಿಸುವ ಕುರಿತು ಸರ್ಕಾರ ಕೈಗ

3 Mar 2026 8:04 am
ಬೆಂಗಳೂರು ಗ್ರಾಮಾಂತರ : ಎದುರಾಗಲಿದೆಯಾ ನೀರಿನ ‌ಬವಣೆ? ಜನರಲ್ಲಿ ಶುರುವಾಗಿದೆ ಆತಂಕ

ಬೇಸಿಗೆ ಆರಂಭವಾಗುತ್ತಿದ್ದಂತೆ ನೀರಿಗೂ ಸಮಸ್ಯೆ ಎದುರಾಗುವ ಸಾಧ್ಯತೆ ಹೆಚ್ಚಾಗಿದೆ. ಬಯಲು ಸೀಮೆ ಜಿಲ್ಲೆಯಾಗಿರುವ ಬೆಂಗಳೂರು ಗ್ರಾಮಾಂತರದಲ್ಲಿ ಯಾವುದೇ ನದಿ ಮೂಲಗಳಿಲ್ಲ. ನಾನಾ ತಾಲೂಕುಗಳಲ್ಲಿಈಗಾಗಲೇ ಕೆಲ ಕೆರೆಗಳು ಹಲವೆಡ

3 Mar 2026 6:57 am
ಕರ್ನಾಟಕದಲ್ಲಿ ಚಂದ್ರಗ್ರಹಣ ಕೇವಲ 9 ನಿಮಿಷ ಗೋಚರ! ಬರಿಗಣ್ಣಿಂದಲೂ ವೀಕ್ಷಿಸಬಹುದೆಂದ ಖಗೋಳ ತಜ್ಞರು, ಗ್ರಹಣದ ಚಂದ್ರ ನೋಡಲು ಸಿಗೋದೇ ಕಷ್ಟ!

ಇಂದು ಸಂಜೆ 4-30 ರ ವೇಳೆಗೆ ಭೂಮಿಯ ನೆರಳು ಸಂಪೂರ್ಣವಾಗಿ ಚಂದ್ರನನ್ನು ಆವರಿಸುವುದರಿಂದ ಚಂದ್ರಗ್ರಹಣ ಉಂಟಾಗುತ್ತದೆ, ಆದರೆ ಈ ವೇಳೆ ಭಾರತದಲ್ಲಿ ಗ್ರಹಣದ ಚಂದ್ರ ಗೋಚರಿಸುವುದಿಲ್ಲ. ಕರ್ನಾಟಕದಲ್ಲಿ ಚಂದ್ರೋದಯ ಆದ ಕೊನೆಯ 9-10 ನಿಮಿಷ

3 Mar 2026 6:06 am
ಅತಿ ಹೆಚ್ಚು ತೆಂಗು ಬೆಳೆಯುವ ತುಮಕೂರಿಗೆ ತೆಂಗು ಪಾರ್ಕ್ ಭಾಗ್ಯ? ಕರ್ನಾಟಕ ಬಜೆಟ್‌ ಮೇಲೆ ನಿರೀಕ್ಷೆ

ತೆಂಗು ಉತ್ಪನ್ನಗಳ ಮೌಲ್ಯವರ್ದನೆಗೆ ತೆಂಗು ಪಾರ್ಕ್ ನಿರ್ಮಾಣದ ಒತ್ತಾಸೆ ಕೇಳಿಬಂದದೆ. ಇದರಿಂದ ಉದ್ಯೋಗ ಸೃಷ್ಟಿ, ರಫ್ತಿಗೆ ಉತ್ತೇಜನ ಸಿಗುವ ಮೂಲಕ ತೆಂಗು ಬೆಳೆಯ ವಿಸ್ತಾರ, ಬೆಳೆದ ರೈತರಿಗೂ ಬಲ ಸಿಗಲಿದೆ.

3 Mar 2026 5:51 am
ಫಸ್ಟ್‌ ಪಿಯು ಉತ್ತೀರ್ಣತೆ ಗೊಂದಲ! 33 ಅಂಕವೋ 35 ಅಂಕವೋ? ಯಾವುದು ಸರಿ? ಸ್ಯಾಟ್ಸ್‌ ತಂತ್ರಾಂಶದಲ್ಲಿ ಗೊಂದಲ

ದ್ವಿತೀಯ ಪಿಯುಸಿಗಿರುವ ನಿಯಮದಂತೆ , ಪ್ವಿರಥಮ ಪಿಯುಸಿ ವಿದ್ಯಾರ್ಥಿಗಳು ಕೂಡಾ ಪಾಸ್‌ ಆಗಲು ಒಟ್ಟು ಶೇ. 33 ಅಂಕ ಪಡೆದರೆ ಸಾಕೇ, ಅಥವಾ 35% ಅಂಕಗಳನ್ನು ಪಡೆಯಬೇಕೇ ಎಂಬ ಗೊಂದಲ ಕಾಲೇಜು ಪ್ರಿನ್ಸಿಪಾಲರಿಗೆ ತಲೆ ನೋವಾಗಿ ಪರಿಣಮಿಸಿದೆ.

3 Mar 2026 5:36 am
ಬಿಗಡಾಯಿಸಿದ ಮಧ್ಯಪ್ರಾಚ್ಯ ಸಂಘರ್ಷ: ಸಿಡಿದೆದ್ದ ಇರಾನ್‌! ಯುದ್ಧಭೂಮಿಯಲ್ಲಿ ಸೋಮವಾರ ಇಡೀ ದಿನ ನಡೆದದ್ದೇನು?

ತನ್ನ ಪರಮೋಚ್ಚ ಧಾರ್ಮಿಕ ನಾಯಕ ಅಯಾತೊಲ್ಲಾ ಅಲಿ ಖಮೇನಿ ಹತ್ಯೆಯಿಂದ ಸಿಟ್ಟಿಗೆದ್ದಿರುವ ಇರಾನ್ ಇದೀಗ ನೆರೆಯ ರಾಷ್ಟ್ರಗಳ ಮೇಲೆ ಅವ್ಯಾಹತವಾಗಿ ಕ್ಷಿಪಣಿ ದಾಳಿ ನಡೆಸಿದೆ. ಸೌದಿ ಅರೇಬಿಯಾ ಮತ್ತು ಕತಾರ್‌ನ ತೈಲ ಹಾಗೂ ಅನಿಲ ಸ್ಥಾವ

2 Mar 2026 11:22 pm
T20 World Cup- ಕೊನೇ ಓವರ್ ನಲ್ಲಿ ಶ್ರೀಲಂಕಾಗೆ ರನ್ ಧಾರೆಯೆರೆದ ಶಾಹಿನ್ ಗೆ ಈಗ ಮಾವ ಶಾಹಿದ್ ಅಫ್ರಿದಿಯಿಂದಲೇ ಕ್ಲಾಸ್!

Shahid Afridi Slams Shaheen Shah Afridi- ಪಾಕಿಸ್ತಾನ ತಂಡ ಟಿ20 ವಿಶ್ವಕಪ್ ನಲ್ಲಿ ತೋರಿರುವ ಕಳಪೆ ಪ್ರದರ್ಶನಕ್ಕೆ ಇದೀಗ ಎಲ್ಲರೂ ಬೈವವರೇ. ಪ್ರೀಮಿಯರ್ ವೇಗಿ ಶಾಹಿನ್ ಶಾ ಅಫ್ರಿದಿ ಅವರನ್ನೂ ಈ ನಿಟ್ಟಿನಲ್ಲಿ ಅಲ್ಲಿನ ಕ್ರಿಕೆಟ್ ಪ್ರೇಮಿಗಳು ಬಿಟ್ಟಿಲ್

2 Mar 2026 11:02 pm
ಮರಿಯಮ್ಮನಹಳ್ಳಿ - ಶಿವಮೊಗ್ಗ ರಾಜ್ಯ ಹೆದ್ದಾರಿ ಅಭಿವೃದ್ಧಿಗೆ ಟೆಂಡರ್‌ : ಸಚಿವ ಸತೀಶ ಜಾರಕಿಹೊಳಿ

ವಿಜಯನಗರ ಜಿಲ್ಲೆಯ ಮರಿಯಮ್ಮನಹಳ್ಳಿಯಿಂದ ಶಿವಮೊಗ್ಗವರೆಗಿನ ರಾಜ್ಯ ಹೆದ್ದಾರಿ ಅಭಿವೃದ್ಧಿಗೆ ಟೆಂಡರ್‌ ಕಡೆಯಲಾಗಿದೆ. ಈ ಬಗ್ಗೆ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಮಾಹಿತಿ ನೀಡಿದ್ದಾರೆ. ಸಿಎಂ ಕುರ್ಚಿ ಗೊಂದಲ ಹೈಕಮಾಂಡ್‌ ಇ

2 Mar 2026 10:28 pm
US Israel - Iran War: ಭಾರತದ ಮೇಲಾಗುವ ಪರಿಣಾಮಗಳೇನು? ಸಾಮಾನ್ಯ ಜನರಿಗೂ ತಟ್ಟಲ್ಲಿದೆ ಬಿಸಿ; 5 ಅಂಶಗಳಿವು

ಅಮೆರಿಕ - ಇಸ್ರೇಲ್ ಮತ್ತು ಇರಾನ್ ಯುದ್ಧ ಭಾರತದ ಮೇಲೆಯೂ ಭಾರೀ ಪರಿಣಾಮ ಬೀರುಯವ ಸಾಧ್ಯತೆ ಇದೆ. ಪ್ರಮುಖ ತೈಲ ಬೆಲೆ ಏರಿಕೆಯ ಭೀತಿ ಇದೆ. ಷೇರುಪೇಟೆ ಮತ್ತು ರೂಪಾಯಿ ಮೌಲ್ಯ ಕುಸಿತವಾಗಲಿದ್ದು, ದಿನಸಿ ಮತ್ತು ಇತರೆ ವಸ್ತುಗಳ ಬೆಲೆ ಏ

2 Mar 2026 9:02 pm
T20 World Cup- ಮೊಬೈಲ್ ದೂರ, ಜಾಲತಾಣಗಳಿಂದಲೂ ಅಂತರ; ಇದೇ ಸಂಜು ಸ್ಯಾಮ್ಸನ್ ಕೋಲ್ಕತಾ ಯಶಸ್ಸಿನ ಸೂತ್ರ!

ICC T20 World Cup 2026- ಸತತವಾಗಿ ವೈಫಲ್ಯ ಕಾಣುತ್ತಿದ್ದ ಸಂಜು ಸ್ಯಾಮ್ಸನ್ ವಿಂಡೀಸ್ ವಿರುದ್ಧ ಭರ್ಜರಿ ಇನ್ನಿಂಗ್ಸ್ ಆಡುವ ಮೂಲಕ ಮತ್ತೆ ಫಾರ್ಮ್ ಗೆ ಮರಳಿದ್ದಾರೆ. ಅವರ ಈ ಯಶಸ್ಸಿಗೆ ಏನು ಕಾರಣ? ಈ ಬಗ್ಗೆ ಪಂದ್ಯದ ಬಳಿಕ ಮಾತನಾಡಿದ ಅವರು, ಮೊಬೈ

2 Mar 2026 8:08 pm
ರಾಜ್ಯದಲ್ಲಿ ತಂಬಾಕು ಬೆಳೆಗಾರರ ಹಿತರಕ್ಷಣೆಗೆ ಕೇಂದ್ರ ಸರ್ಕಾರ ಬದ್ಧ: ಎಚ್‌ಡಿಕೆ ಭರವಸೆ

ಕಳೆದ ಸಂಕ್ರಾಂತಿ ಹಬ್ಬದ ನಂತರ ತಂಬಾಕು ಬೆಲೆಯಲ್ಲಿ ಕುಸಿತ ಉಂಟಾಗಿ ಬೆಳೆಗಾರರು ಕಂಗಾಲಾಗಿದ್ದರು. ಹೀಗಾಗಿ ಬೆಲೆ ಏರಿಳಿತ ಸರಿಪಡಿಸಿ ಸರಿಯಾದ ಬೆಲೆ ನೀಡುವುದಕ್ಕೆ ಕ್ರಮ ಕೈಗೊಳ್ಳಬೇಕು ಎಂದು ತಂಬಾಕು ಮಂಡಳಿ ಅಧಿಕಾರಿಗಳು ಹಾಗ

2 Mar 2026 7:41 pm
Middle East Conflict- ಸೌದಿ ಅರೇಬಿಯಾ ದೊರೆ ಜೊತೆ ಪ್ರಧಾನಿ ಮೋದಿ ಸಮಾಲೋಚನೆ; ಅಪ್ರಚೋದಿತ ದಾಳಿಗೆ ಖಂಡನೆ

Situation in West Asia- ಇಸ್ರೇಲ್-ಇರಾನ್ ಸಂಘರ್ಷದ ಬೆಳವಣಿಗೆಗಳ ಕುರಿತಾಗಿ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರದಂದು ಸೌದಿ ಅರೇಬಿಯಾದ ದೊರೆಯ ಜೊತೆ ಸಮಾಲೋಚನೆ ನಡೆಸಿದ್ದಾರೆ. ಇಂತಹ ಕಷ್ಟದ ಸಮಯದಲ್ಲೂ ಭಾರತೀಯ ಪ್ರಜೆಗಳ ಯೋಗಕ್ಷೇ

2 Mar 2026 7:39 pm
BJP ಬೆಂಗಳೂರು ಮೋರ್ಚಾಗಳಿಗೆ 5 ನೂತನ ಅಧ್ಯಕ್ಷರ ನೇಮಕ; ನಟಿ ಅಮೂಲ್ಯ ಪತಿ ಜಗದೀಶ್‌ ಆರ್‌ ಚಂದ್ರಗೂ ಉತ್ತಮ ಹುದ್ದೆ

ಜಿಬಿಎ ಚುನಾವಣೆ ಹಿನ್ನೆಲೆ ಬಿಜೆಪಿ ಸಿದ್ಧತೆ ನಡೆಸುತ್ತಿದ್ದು, ಬೆಂಗಳೂರು ಕೇಂದ್ರ ಜಿಲ್ಲೆಯ ಮೋರ್ಚಾಗೆ ನೂತನ ಅಧ್ಯಕ್ಷರ ನೇಮಕ ಮಾಡಿದೆ. ನಟಿ ಅಮೂಲ್ಯ ಪತಿ ಜಗದೀಶ್‌ ಅವರನ್ನು ಯುವ ಮೋರ್ಚಾಗೆ ಅಧ್ಯಕ್ಷರಾಗಿ ನೇಮಕ ಮಾಡಲಾಗಿದೆ.

2 Mar 2026 7:22 pm
ಬಜೆಟ್ ಅಧಿವೇಶನ: ಸರ್ಕಾರದ ವಿರುದ್ಧ ಹೋರಾಟಕ್ಕೆ ಬಿಜೆಪಿ ಸಜ್ಜು, ಆರ್. ಅಶೋಕ್ ನೇತೃತ್ವದಲ್ಲಿ ಮಹತ್ವದ ಸಭೆ

ಮಾರ್ಚ್ 6 ರಂದು ಸಿಎಂ ಸಿದ್ದರಾಮಯ್ಯ ಅವರು ಬಜೆಟ್ ಮಂಡನೆ ಮಾಡಲಿದ್ದಾರೆ. ಬಜೆಟ್ ಅಧಿವೇಶನದ ಹಿನ್ನೆಲೆಯಲ್ಲಿ ವಿಪಕ್ಷ ನಾಯಕ ಆರ್ ಅಶೋಕ್ ನೇತೃತ್ವದಲ್ಲಿ ಸಭೆ ನಡೆಯಿತು. ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್. ಅಶೋಕ್ ಅವರ ಕಚೇರಿಯಲ್

2 Mar 2026 7:18 pm
ಗಲ್ಫ್ ರಾಷ್ಟ್ರಗಳಲ್ಲಿ ಸಂಕಷ್ಟದಲ್ಲಿರೋ ಕನ್ನಡಿಗರ ರಕ್ಷಣೆಗೆ ಪ್ರಧಾನಿ ಮೋದಿಗೆ ಸಿದ್ದರಾಮಯ್ಯ ಪತ್ರ: 5 ಅಂಶಗಳನ್ನು ಉಲ್ಲೇಖಿಸಿದ ಸಿಎಂ

ಇರಾನ್ ಮತ್ತು ಅಮೆರಿಕಾದ ನಡುವಿನ ಸಂಘರ್ಷದ ಹಿನ್ನೆಲೆಯಲ್ಲಿ ಗಲ್ಫ್ ರಾಷ್ಟ್ರಗಳಲ್ಲಿ ಸಂಕಷ್ಟದಲ್ಲಿರೋ ಕನ್ನಡಿಗರ ರಕ್ಷಣೆಗೆ ಪ್ರಧಾನಿ ನರೇಂದ್ರ ಮೋದಿಗೆ ಸಿಎಂ ಸಿದ್ದರಾಮಯ್ಯ ಅವರು ಪತ್ರವನ್ನು ಬರೆದಿದ್ದಾರೆ. ಪತ್ರದಲ್ಲಿ

2 Mar 2026 6:45 pm
Lung cancer: ಬೀಡಿ, ಸಿಗರೇಟು ಮುಟ್ಟದಿದ್ರೂ ಶ್ವಾಸಕೋಶದ ಕ್ಯಾನ್ಸರ್‌ ಯಾಕೆ ಬರುತ್ತೆ? Dr. Vivek Belathur

Lung cancer: ಬೀಡಿ, ಸಿಗರೇಟು ಮುಟ್ಟದಿದ್ರೂ ಶ್ವಾಸಕೋಶದ ಕ್ಯಾನ್ಸರ್‌ ಯಾಕೆ ಬರುತ್ತೆ? Dr. Vivek Belathur

2 Mar 2026 6:45 pm
ಉದ್ಯೋಗಿಗಳಿಗೆ ಗುಡ್‌ನ್ಯೂಸ್‌: ಪಿಎಫ್‌ 2025 - 26ಕ್ಕೆ ಶೇ 8.25 ಬಡ್ಡಿ ದರ - ಇಪಿಎಫ್‌ಒ ಮಹತ್ವದ ನಿರ್ಧಾರ

ಉದ್ಯೋಗಿಗಳಿಗೆ ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯು ಸಿಹಿ ಸುದ್ದಿ ನೀಡಿದೆ. ಶೇಕಡಾ 8.25 ರಷ್ಟು ಬಡ್ಡಿ ದರ ಮುಂದುವರೆಸಲು ನಿರ್ಧಾರ ಮಾಡಲಾಗಿದೆ. ಈ ಮೂಲಕ ಮಾರುಕಟ್ಟೆ ಏರಿಳಿತಗಳಿಂದ ಆಂತಕದಲ್ಲಿದ್ದ ನೌಕರರಿಗೆ ಸಮಾಧಾನವಾಗಿದೆ.

2 Mar 2026 6:28 pm