SENSEX
NIFTY
GOLD
USD/INR

Weather

36    C
...
ಮಗಳನ್ನು ಸರ್ಕಾರಿ ಶಾಲೆಯಲ್ಲಿ ಓದಿಸಿ SSLC ಪರೀಕ್ಷೆಯಲ್ಲಿ ರಾಜ್ಯಕ್ಕೆ ಟಾಪರ್‌ ಮಾಡಿದ ಅದೇ ಶಾಲೆ ಶಿಕ್ಷಕ; ಪೋಷಕರಿಗೆ ಸೂರ್ತಿ

ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಮೊದಲ ಸ್ಥಾನ ಗಳಿರುವ ಪ್ರಾರ್ಥನಾ ಬಿರಾದಾರ್‌ ಅವರು ಸರ್ಕಾರಿ ಶಾಲೆ ವಿದ್ಯಾರ್ಥಿನಿ. ಅವರ ತಂದೆ ಕೂಡ ಅದೇ ಶಾಲೆಯ ಕನ್ನಡ ಶಿಕ್ಷಕರಾಗಿದ್ದು, ಮಗಳನ್ನು ತಮ್ಮ ಶಾಲೆಯಲ್ಲಿ ಓದಿಸಿ ಪ

23 Apr 2026 2:07 pm
IPL : ಸಮಯಕ್ಕೆ ಸರಿಯಾಗಿ ಮುಗಿಯದ ಪಂದ್ಯಗಳು - ರಿವ್ಯೂ ದುರುಪಯೋಗ ಸೇರಿದಂತೆ 3 ಕಾರಣಗಳು?

IPL Slow Over Rate : ಇಂಡಿಯನ್ ಪ್ರೀಮಿಯರ್ ಲೀಗ್ ಪಂದ್ಯಗಳು ಸಮಯಕ್ಕೆ ಸರಿಯಾಗಿ ಮುಗಿಯುತ್ತಿಲ್ಲ. ಇನ್ನೂರು ನಿಮಿಷದಲ್ಲಿ ಮುಗಿಯಬೇಕಾದ ಪಂದ್ಯಗಳು ಕೆಲವೊಮ್ಮೆ ಒಂದು ಗಂಟೆ ತಡವಾಗಿ ಮುಗಿದ ಉದಾಹರಣೆಗಳಿವೆ. ಐಪಿಎಲ್ ಪಂದ್ಯಗಳು ನಿಗದಿತ ಸಮ

23 Apr 2026 2:04 pm
US ಜನ್ಮಸಿದ್ಧ ಪೌರತ್ವ ವಿರೋಧಿಸಿ ಭಾರತೀಯ ವಿರೋಧಿ ಹೇಳಿಕೆಗಳ ಪೋಸ್ಟ್‌ ಹಂಚಿಕೊಂಡ ಡೊನಾಲ್ಡ್‌ ಟ್ರಂಪ್:‌ ಇದರಲ್ಲೇನಿದೆ?

ಅಮೆರಿಕಾದಲ್ಲಿ ಜನ್ಮಸಿದ್ದ ಪೌರತ್ವ ಹಕ್ಕಿನ ಕುರಿತು ಹೆಚ್ಚುತ್ತಿರುವ ಆಕ್ರೋಶದ ನಡುವೆ ಇದೀಗ ಅಮೆರಿಕಾ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅಮೆರಿಕಾದ ರೆಡಿಯೋ ನಿರೂಪಕರ ವಿವಾದಾತ್ಮಕ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದಾರೆ, ಇ

23 Apr 2026 2:02 pm
ಎಸ್‌ಎಸ್‌ಎಲ್‌ಸಿ ಪರೀಕ್ಷೆ ಮರುಮೌಲ್ಯಮಾಪನ ಹೇಗೆ? ಪೂರಕ ಪರೀಕ್ಷೆ ಯಾವಾಗ? ಈ ಮಾಹಿತಿ ಸೋಲೊಪ್ಪಿಕೊಳ್ಳದ ಧೀರರಿಗಾಗಿ

ಕರ್ನಾಟಕ ಶಾಲಾ ಪರೀಕ್ಷೆ ಮಯತ್ತು ಮೌಲ್ಯ ನಿರ್ಣಯ ಮಂಡಳಿ ಇಂದು (ಏ.23-ಗುರುವಾರ) 10ನೇ ತರಗತಿ ಪರೀಕ್ಷೆ ಫಲಿತಾಂಶ 2026ನ್ನು ಪ್ರಕಟಿಸಿದೆ. ಒಟ್ಟು ಶೇ. 94.1ರಷ್ಟು ಫಲಿತಾಂಶ ಬಂದಿದೆ. ಈ ಮಧ್ಯೆ ಪರೀಕ್ಷೆಯಲ್ಲಿ ನಿರೀಕ್ಷಿತ ಫಲಿತಾಂಶ ಗಳಿಸದ

23 Apr 2026 1:30 pm
ಕರ್ನಾಟಕ SSLC ಪರೀಕ್ಷೆ 7 ಮಂದಿ 625 ಅಂಕ ಗಳಿಕೆ; ಸರ್ಕಾರಿ ಶಾಲೆ ವಿದ್ಯಾರ್ಥಿನಿ ರಾಜ್ಯಕ್ಕೆ ಫಸ್ಟ್‌! ಟಾಪರ್‌ಗಳ ವಿವರ

ಕರ್ನಾಟಕ ಶಾಲಾ ಪರೀಕ್ಷೆ ಹಾಗೂ ಮೌಲ್ಯ ನಿರ್ಣಯ ಮಂಡಳಿ 2026 ನೇ ಸಾಲಿನ ಎಸ್‌ಎಸ್‌ಎಲ್‌ಸಿ ಫಲಿತಾಂಶ ಬಿಡುಗಡೆ ಮಾಡಿದೆ. 7 ವಿದ್ಯಾರ್ಥಿಗಳು 625 ಕ್ಕೆ 625 ಅಂಕಗಳನ್ನು ಪಡೆದುಕೊಂಡಿದ್ದಾರೆ. ಸರ್ಕಾರಿ ಶಾಲೆಯ ವಿದ್ಯಾರ್ಥಿನಿ ಸೇರಿ 7 ಮಂದಿ

23 Apr 2026 1:26 pm
ಪೆಟ್ರೋಲ್‌-ಡಿಸೇಲ್‌ ಬೆಲೆ ಏರಿಕೆ ಚಿಂತನೆ ಇಲ್ಲ ಎಂದ ಸರ್ಕಾರ: ಚುನಾವಣೆ ಬಳಿಕ ತೈಲ ಬೆಲೆ ಏರಿಕೆ ಎಂಬ ವದಂತಿಗೆ ಸ್ಪಷ್ಟನೆ

ಮಧ್ಯಪ್ರಾಚ್ಯದಲ್ಲಿನ ಅನಿಶ್ಚಿತತೆಯಿಂದಾಗಿ ಎದುರಾಗಿರುವ ತೈಲ ಬಿಕ್ಕಟ್ಟಿನ ಮಧ್ಯೆ ವಿವಿಧ ರಾಜ್ಯಗಳಲ್ಲಿನ ಚುನಾವಣೆಗಳ ಬಳಿಕ ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಏರಿಕೆ ಮಾಡಲಾಗುತ್ತದೆ ಎಂಬ ವರದಿಗಳಿಗೆ ಸ್

23 Apr 2026 12:21 pm
ಸೆನ್ಸೆಕ್ಸ್ 600 ಅಂಕ ಕುಸಿತ, ನಷ್ಟದಲ್ಲಿ ನಿಫ್ಟಿ ಸೂಚ್ಯಂಕ; ಅಮೆರಿಕ-ಇರಾನ್ ಕಾಳಗದ ಏಟಿಗೆ ತತ್ತರಿಸಿದ ಭಾರತೀಯ ಷೇರುಪೇಟೆ!

ಅಮೆರಿಕ ಮತ್ತು ಇರಾನ್ ನಡುವಿನ ಕಾಳಗ ಕೇವಲ ಯುದ್ಧಭೂಮಿಗೆ, ಕ್ಷಿಪಣಿಗಳ ಆರ್ಭಟಕ್ಕೆ ಮಾತ್ರ ಸೀಮಿತವಾಗಿಲ್ಲ. ಬದಲಾಗಿ ಜಾಗತಿಕ ಆರ್ಥಿಕತೆಯ ಮೇಲೂ ಇದು ಭಾರಿ ಪರಿಣಾಮ ಬೀರುತ್ತಿದ್ದು, ಭಾರತದ ಷೇರುಪೇಟೆಯನ್ನು ಅಕ್ಷರಶಃ ನಡುಗಿಸು

23 Apr 2026 12:07 pm
SSLC Exam 2026: ಫಲಿತಾಂಶ ಪ್ರಕಟ; ಯಾವ ಜಿಲ್ಲೆ ಫಸ್ಟ್‌ ಲಾಸ್ಟ್‌? ಸಚಿವ ಮಧು ಬಂಗಾರಪ್ಪ ಮಾಹಿತಿ

ಬಹುನಿರೀಕ್ಷಿತ ಕರ್ನಾಟಕ ಎಸ್‌ಎಸ್‌ಎಲ್‌ಸಿ ಪರೀಕ್ಷೆ 2026 ಫಲಿತಾಂಶ ಪ್ರಕಟವಾಗಿದೆ. ವೆಬ್‌ಸೈಟ್‌ ಹಾಗೂ ಮೊಬೈಲ್‌ಗಳಲ್ಲಿ ಫಲಿತಾಂಶ ಲಭ್ಯವಿದೆ. ಮಧ್ಯಾಹ್ನ ಬಳಿಕ ಶಾಲೆಗಳ ನೋಟಿಸ್‌ ಬೋರ್ಡ್‌ನಲ್ಲಿ ಫಲಿತಾಂಶ ಹಾಕಲು ವ್ಯವಸ್ಥೆ ಮ

23 Apr 2026 12:07 pm
ದುಬೈ ದಂಪತಿಯ ಮಡಿಲು ಸೇರಿದ ಚಿಕ್ಕಬಳ್ಳಾಪುರದ ಭಿಕ್ಷುಕಿಯ ಪುತ್ರಿ: ಹೃದಯ ಸಂಬಂಧಿ ಕಾಯಿಲೆಯ ಬಾಲಕಿಗೆ ಹೊಸ ಬದುಕು!

ಚಿಕ್ಕಬಳ್ಳಾಪುರದ ಮೊಲದ ಭಿಕ್ಷುಕ ದಂಪತಿಗೆ ಜನಿಸಿದ ಹೃದಯ ಸಂಬಂಧಿ ಕಾಯಿಲೆಯ ಮಗಳನ್ನು ನೋಡಿಕೊಳ್ಳಲಾಗದೆ ಹಣದಾಸೆಗೆ ಮಾರಲು ಹೊರಟ್ಟಿದ್ದ ಮಗುವನ್ನು ಮಕ್ಕಳ ರಕ್ಷಣಾ ಘಟಕ ರಕ್ಷಿಸಿತ್ತು. ಇತ್ತೀಚೆಗೆ ಈ ಮಗುವನ್ನು ದತ್ತು ಪಡೆಯ

23 Apr 2026 11:47 am
ತಮಿಳುನಾಡು ಚುನಾವಣೆ : ರಾಜ್ಯದ ಗ್ರೌಂಡ್ ರಿಪೋರ್ಟ್ ಅತ್ಯಂತ ಸ್ಪಷ್ಟವಾಗಿದೆ - ಅಣ್ಣಾಮಲೈ

Tamil Nadu Assembly Election : ದೇಶದೆಲ್ಲಡೆ ಕುತೂಹಲಕ್ಕೆ ಕಾರಣವಾಗಿರುವ ತಮಿಳುನಾಡು ವಿಧಾನಸಭೆಗೆ ಚುನಾವಣೆ ನಡೆಯುತ್ತಿದೆ. ಮಹಿಳಾ ಮೀಸಲಾತಿ ಬಿಲ್ ಬಿದ್ದು ಹೋದ ನಂತರ ನಡೆಯುತ್ತಿರುವ ಚುನಾವಣೆ ಇದಾಗಿರುವುದರಿಂದ, ಮತದಾರ ಅದರಲ್ಲೂ ಪ್ರಮುಖವ

23 Apr 2026 11:17 am
ಕರ್ನಾಟಕ ರಾಜಕೀಯದಲ್ಲಿ ಮೇ 4 ‘ಡೆಡ್‌ಲೈನ್’: ಸಿದ್ದರಾಮಯ್ಯ ಕುರ್ಚಿ ಸೇಫ್ ಆಗುತ್ತಾ, ಡಿಕೆಶಿ ಕನಸು ನನಸಾಗುತ್ತಾ?

ಕರ್ನಾಟಕ ರಾಜಕೀಯದಲ್ಲಿ ಮೇ 4 ‘ಡೆಡ್‌ಲೈನ್’ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ಒಂದು ನಡೆಯಲ್ಲಿ ನಾಯಕತ್ವ ಬದಲಾವಣೆ ವಿಚಾರವಾಗಿ ಸಾಕಷ್ಟು ಬೆಳವಣಿಗೆಗಳು ನಡೆಯುತ್ತಿವೆ. ಮತ್ತೊಂದು ಕಡೆಯಲ್ಲಿ ಸಂಪುಟ ಪುನಾರಚನೆ ಕುರಿತಾಗಿ

23 Apr 2026 11:17 am
ಮನಸ್ಸಿಗೆ ಒತ್ತಡ, ಖಿನ್ನತೆ ಅನಿಸ್ತಿದೆಯಾ? ನಿಮ್ಮ ಮನಸ್ಸಿನ ಆರೋಗ್ಯ ನೀವೆ ಚೆಕ್ ಮಾಡಲು ಬಂದಿದೆ ಮೈಂಡ್‌ ನೋಟ್‌ ಆಪ್‌: ಕನ್ನಡದಲ್ಲೂ ಲಭ್ಯ, ಲಕ್ಷಾಂತರ ಜನ ಬಳಕೆ

ನಿಮಗಾಗುತ್ತಿರುವ ಗೊಂದಲವನ್ನು, ಒತ್ತಡವನ್ನು ಯಾರ ಬಳಿಯೂ ಹೇಳಿಕೊಳ್ಳಲಾಗುತ್ತಿಲ್ಲ ಎಂದನಿಸಿದ್ರೆ, ಅಂಗೈಯಲ್ಲಿರುವ ಮೊಬೈಲ್ ಸಹಾಯದಿಂದ ಇದಕ್ಕೆ ಪರಿಹಾರ ಸಿಗಲಿದೆ. ಹೌದು ನಿಮ್ಹಾನ್ಸ್ ಅಭಿವೃದ್ಧಿಪಡಿಸಿದ ಮೈಂಡ್ ನೋಟ್ ಎಂಬ

23 Apr 2026 11:16 am
ಟ್ರಂಪ್‌ಗಿಂತ ಮೊದಲೇ 3 ಮಾಜಿ US ಅಧ್ಯಕ್ಷರ ಬಳಿ ಇರಾನ್ ಯುದ್ಧಕ್ಕೆ ಇಸ್ರೇಲ್ ಪ್ರಧಾನಿ ಪ್ರಸ್ತಾಪ: ಆದ್ರೆ ಅವ್ರು 'ನೋ' ಎಂದಿದ್ರು ಎಂದ ಜಾನ್ ಕೆರ್ರಿ!

ಇರಾನ್‌ ಮೇಲಿನ ಇಸ್ರೇಲ್-ಅಮೆರಿಕಾ ಜಂಟಿ ಕಾರ್ಯಚರಣೆಗೆ ಟ್ರಂಪ್‌ ಮನವೊಲಿಸಿದ್ದೇ ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಎಂದು ಆರೋಪಗಳು ಕೇಳಿಬರುತ್ತಿವೆ. ಈ ನಡುವೆ ಇರಾನ್‌ ಯುದ್ಧದ ಕುರಿತು ಟ್ರಂಪ್‌ ಅವರಿಗಿಂತ ಮೊದಲ

23 Apr 2026 11:08 am
ಪಾಕಿಸ್ತಾನಕ್ಕೆ ಡೊನಾಲ್ಡ್ ಟ್ರಂಪ್‌ ಗಿಫ್ಟ್; ಅಸಿಮ್‌ ಮುನೀರ್‌ ಹೇಳಿದ್ದೆಲ್ಲಾ ಕೇಳುವ ಅಮೆರಿಕ ಅಧ್ಯಕ್ಷ; ಅಸಲಿ ಆಟ ಬಯಲು!

ಆಹಾ! ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಪಾಕಿಸ್ತಾನದ ಪ್ರಧಾನಿ ಶೆಹಬಾಜ್‌ ಷರೀಫ್‌, ಸೇನಾಧ್ಯಕ್ಷ ಜನರಲ್‌ ಅಸಿಮ್‌ ಮುನೀರ್‌ ಅವರನ್ನು ಹೊಗಳಿದ್ದೇ ಹೊಗಳಿದ್ದು. ಮಧ್ಯಪ್ರಾಚ್ಯದಲ್ಲಿ ಶಾಂತಿ ಸ್ಥಾಪನೆ ಕೇವಲ ಇವರಿಬ್ಬರಿಂ

23 Apr 2026 11:05 am
IPL 2026 : ಲಖನೌ ತಂಡಕ್ಕೆ ನಾಯಕನೇ ಸಮಸ್ಯೆ - ಪಂತ್, ಪೊರನ್ ಮೇಲೆ ಹೂಡಿದ 48 ಕೋಟಿ ನೀರಿನಲ್ಲಿ ಹೋಮ?

Pant and Pooran Poor Batting : ಹಾಲೀ ಐಪಿಎಲ್ ಸರಣಿಯಲ್ಲಿ ಕೆಲವರು ಪ್ರಚಂಡ ಫಾರಂನಲ್ಲಿದ್ದರೆ, ಒಂದಿಷ್ಟು ಆಟಗಾರರು ರನ್ ಬರ ಎದುರಿಸುತ್ತಿದ್ದಾರೆ. ಹಾಗಾಗಿ, ಇವರನ್ನು ಬಿಡ್ ಮಾಡಿದ ಮೊತ್ತ ಮತ್ತು ಅವರ ಆಟ, ಚರ್ಚೆಗೆ ಗ್ರಾಸವಾಗುತ್ತಿದೆ. ಅಂತಹ ಇಬ

23 Apr 2026 9:29 am
IPL 2026- ವಾಂಖೆಡೆಯಲ್ಲಿ MI v/s CSK ನಡುವೆ ಹಣಾಹಣಿ: ಸ್ಥಿರ ಆಟದತ್ತ ಉಭಯ ತಂಡಗಳ ಚಿತ್ತ, ರೋಹಿತ್‌-ಧೋನಿ ಆಟ ಆಡ್ತಾರಾ?

IPL ಇತಿಹಾಸದಲ್ಲಿ ತಲಾ 5 ಟ್ರೋಫಿಗಳನ್ನು ಗೆದ್ದಿರುವ MI ಹಾಗೂ CSK ತಂಡಗಳು ಏ.23ರಂದು ಮುಂಬೈನ ವಾಖೆಂಡೆ ಕ್ರೀಡಾಂಗಣದಲ್ಲಿ ಮುಖಾಮುಖಿಯಾಗುತ್ತಿದ್ದು, ಈ ಟೂರ್ನಿಯಲ್ಲಿ ಅಸ್ಥಿರ ಪ್ರದರ್ಶನ ನೀಡುತ್ತಿರುವ ಉಭಯ ತಂಡಗಳು ಗೆಲುವಿನ ಲಯಕ್

23 Apr 2026 8:14 am
Wind Power Energy : ಸದ್ದಿಲ್ಲದೇ ಭಾರತದ ಐತಿಹಾಸಿಕ ಸಾಧನೆ, ಜಾಗತಿಕವಾಗಿ 4ನೇ ಸ್ಥಾನದ ಕಿರೀಟ

Wind Power Achievement : ಪವನ ಶಕ್ತಿ ಉತ್ಪಾದನೆಯಲ್ಲಿ ಭಾರತ ಗಮನಾರ್ಹ ಸಾಧನೆಯನ್ನು ಮಾಡಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದ್ದಾರೆ. ದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡುತ್ತಾ, ಜಾಗತಿಕವಾಗಿ ಭಾರತದ ನಾಲ್ಕನೇ ಸ್ಥಾನದ

23 Apr 2026 8:10 am
ತಮಿಳುನಾಡು 234 ಕ್ಷೇತ್ರಗಳಿಗೆ ಮತದಾನ ಆರಂಭ: ಪ.ಬಂಗಾಳದಲ್ಲಿ ನಡೆಯಲಿದೆ ಮೊದಲ ಹಂತದ ಚುನಾವಣೆ

ತಮಿಳುನಾಡು ಹಾಗೂ ಪಶ್ಚಿಮ ಬಂಗಾಳದ ಚುನಾವಣೆ ಇಂದು ಆರಂಭವಾಗಿದೆ. ಶಾಂತಿಯುತ ಚುನಾವಣೆಗೆ ಬೇಕಾದ ಎಲ್ಲಾ ವ್ಯವಸ್ಥೆ ಮಾಡಲಾಗಿದೆ.

23 Apr 2026 7:00 am
ಮಂಡ್ಯದಲ್ಲಿ ಕೈ ಸುಡುತ್ತಿದೆ ಎಳನೀರು ಬೆಲೆ: ಈ ವರ್ಷವೂ ತೆಂಗಿನಕಾಯಿ ಭಾರಿ ಬೆಲೆ ಏರಿಕೆ ಸಾಧ್ಯತೆ

ಬೇಸಿಗೆಯಲ್ಲಿ ಎಳನೀರಿಗೆ ಬೆಲೆ ಏರಿಕೆಯಾದರೂ ಭಾರೀ ಭೇಡಿಕೆ ಸೃಷ್ಟಿಯಾಗಿದೆ. ಇದರ ಲಾಭ ಮಾತ್ರ ರೈತರಿಗೆ ಸಿಗದೆ ಮಧ್ಯವರ್ತಿಗಳಿಗೇ ಹೆಚ್ಚು ಸಿಗುತ್ತಿದೆ. ಹೆಚ್ಚು ಎಳನೀರನ್ನು ಬಳಕೆ ಮಾಡುತ್ತಿರುವುದರಿಂದ ತೆಂಗಿನಕಾಯಿಗೆ ಅಭಾ

23 Apr 2026 6:08 am
ಕೇರಳದಲ್ಲಿ ಆತಂಕ ಸೃಷ್ಟಿಸಿದ ಅಮೀಬಿಕ್‌ ಮೆದುಳು ಜ್ವರ: ಈ ವರ್ಷ ಇದುವರೆಗೆ 83 ರೋಗಿಗಳು ಪತ್ತೆ, 15 ಮರಣ, ನೀರಲ್ಲಿರುವ ಅಮೀಬ ಆಗ್ತಿದೆ ಮಾರಣಾಂತಿಕ!

ಸಾವು ತರಬಲ್ಲ ಈ ಅಮೀಬಿಕ್ ಮೆದುಳು ಜ್ವರ ಲಕ್ಷಣ ಕಾಣಿಸಿಕೊಂಡ ಕೂಡಲೇ ವೈದ್ಯರ ನೆರವು ಪಡೆಯಬೇಕಾಗುತ್ತದೆ. ಅತಿಯಾದ ಬಿಸಿಲಿಗೆ ನೀರಿನಡಿಯಲ್ಲಿ ಅಮೀಬ ಸೃಷ್ಟಿಯಾಗಿ, ರೋಗ ಬರುಲು ಕಾರಣವಾಗುತ್ತದೆ, ಸೇರಿದಂತೆ ಹಲವು ಪ್ರಮುಖ ವಿಷಯಗ

23 Apr 2026 5:55 am
ಹರ್ಮುಜ್‌ ಮತ್ತೆ ಉದ್ವಿಗ್ನ: ಜಲಸಂಧಿ ದಾಟಲೆತ್ನಿಸಿದ ನೌಕೆಗಳ ಮೇಲೆ ಇರಾನ್‌ ದಾಳಿ, ಭಾರತಕ್ಕೆ ಬರುತ್ತಿದ್ದ ಹಡಗು ವಶ, ಇರಾನ್‌ ವಿರುದ್ಧ ದಿಗ್ಬಂಧನ ಮುಂದುವರಿಸಿದ ಟ್ರಂಪ್‌

ಹರ್ಮುಜ್ ಜಲಸಂಧಿಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಇರಾನ್, ಇದಕ್ಕೆ ದಿಗ್ಭಂಧನ ಹಾಕಿರುವ ಅಮೆರಿಕದ ನಡೆಗೆ ತೀವ್ರ ವಿರೋಧೀಸಿ, ಸಂಧಾನ ಸಭೆಗೂ ಮುಂದಾಗುತ್ತಿಲ್ಲ. ಅಲ್ಲದೆ ಅಲ್ಲಿ ದಾಟಲೆತ್ನಿಸಿದ ಹಡಗುಗಳ ಮೇಲೂ ಇರಾನ್

23 Apr 2026 5:21 am
RR Vs LSG- ಬೌಲರ್ ಗಳ ಮೆರೆದಾಟದ ನಡುವೆ ರವೀಂದ್ರ ಜಡೇಜಾ ಆಲ್ರೌಂಡ್ ಆಟ; ಏಕಾನಾದಲ್ಲಿ ಲಖನೌ ಗೆ ಮುಖಭಂಗ

ರವೀಂದ್ರ ಜಡೇಜಾ ಅವರ ಅಲ್ರೌಂಡ್ ಆಟ ಮತ್ತು ಜೋಫ್ರಾ ಆರ್ಚರ್ ಅವರ ಮಾರಕ ಬೌಲಿಂಗ್ ನ ಸಹಾಯದಿಂದ ರಾಜಸ್ಥಾನ ರಾಯಲ್ಸ್ ತಂಡ ಲಖನೌ ಸೂಪರ್ ಜೈಂಟ್ಸ್ ತಂಡವನ್ನು 40 ರನ್ ಗಳ ಅಂತರದಿಂದ ಸೋಲಿಸಿದೆ. ಈ ಮೂಲಕ ಆಢಿದ 7 ಪಂದ್ಯಗಳಲ್ಲಿ 5 ಪಂದ್ಯಗ

22 Apr 2026 11:31 pm
ಕೇವಲ 227 ಎಸೆತಗಳಲ್ಲಿ 500 ರನ್! ಐಪಿಎಲ್ ನಲ್ಲಿ ಹೊಸ ಇತಿಹಾಸ ನಿರ್ಮಿಸಿದ ಬಾಲಕ ವೈಭವ್ ಸೂರ್ಯವಂಶಿ

ಐಪಿಎಲ್ ನ ಅಚ್ಚರಿಯ ಬಾಲಕ 15 ವರ್ಷದ ವೈಭವ್ ಸೂರ್ಯವಂಶಿ ಲಖನೌ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ 8 ರನ್ ಗೂ ಔಟಾದರೂ ಹೊಸ ಸಾಧನೆಯೊಂದನ್ನು ಮಾಡಿದರು. ಆಸ್ಟ್ರೇಲಿಯಾದ ವೈಟ್ ಬಾಲ್ ಸ್ಪೆಷಲಿಸ್ಟ್ ಆಟಗಾರ ಗ್ಲೆನ್ ಮ್ಯಾಕ್ಸ್ ವ

22 Apr 2026 9:39 pm
ಡಾ.ಡಿ ವೀರೇಂದ್ರ ಹೆಗ್ಗಡೆಗೆ ಸೇರಿದ ಜಮೀನು ಭೂಸ್ವಾಧೀನ ಅಧಿಸೂಚನೆ ರದ್ದು - ಕರ್ನಾಟಕ ಹೈಕೋರ್ಟ್‌ ಮಹತ್ವದ ಆದೇಶ

ಮೈಸೂರಿನಲ್ಲಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಜಮೀನು ಸ್ವಾಧೀನಕ್ಕೆ ಹೊರಡಿಸಿದ್ದ ಅಧಿಸೂಚನೆ ರದ್ದುಪಡಿಸಿದ ಏಕಸದಸ್ಯ ಪೀಠದ ಆದೇಶವನ್ನು ಹೈಕೋರ್ಟ್ ವಿಭಾಗೀಯ ಪೀಠ ಎತ್ತಿಹಿಡಿದಿದೆ. 460 ದಿನಗಳ ವಿಳಂಬದೊಂದಿಗೆ ಮುಡಾ ಸಲ್ಲಿಸಿ

22 Apr 2026 9:34 pm
ಜೆಡಿಎಸ್‌ನಿಂದ ಕಾಂಗ್ರೆಸ್‌ಗೆ ಕರೆತಂದ್ರು: ಈಗ ವಾಪಸ್‌ ಹೋದ್ರೆ ಕರೆದುಕೊಂಡು ಹೋಗಲೇಬೇಕು: ಜಮೀರ್‌ಗೆ ಮಾಗಡಿ MLA ಮನವಿ

ಮಾಗಡಿ ಶಾಸಕ ಎಚ್.ಸಿ. ಬಾಲಕೃಷ್ಣ ಅವರು ಸಚಿವ ಜಮೀರ್ ಅಹ್ಮದ್ ಜೆಡಿಎಸ್‌ಗೆ ಮರಳುವ ವದಂತಿಯನ್ನು ವ್ಯಂಗ್ಯವಾಡಿದ್ದಾರೆ. ನಮ್ಮನ್ನು ಕಾಂಗ್ರೆಸ್‌ಗೆ ಕರೆತಂದ ಜಮೀರ್ ವಾಪಸ್ ಹೋಗುವುದಾದರೆ ನಮ್ಮನ್ನೂ ಕರೆದುಕೊಂಡು ಹೋಗಲಿ ಎಂದಿದ

22 Apr 2026 9:13 pm
`Sorry ರೋಹಿತ್ ಶರ್ಮಾ, ಕಾರಣವಿತ್ತು': 2011ರ ವಿಶ್ವಕಪ್ ತಂಡದಿಂದ ಕೈಬಿಟ್ಟಿದ್ದಕ್ಕೆ ಕ್ಷಮೆ ಕೇಳಿದ ಕೆ ಶ್ರೀಕಾಂತ್!

ಭಾರತ ತಂಡದ ಮಾಜಿ ನಾಯಕ, ಪ್ರಸ್ತುತ ವೈಟ್ ಬಾಲ್ ಕ್ರಿಕೆಟ್ ನ ಅಪ್ರತಿಮ ಬ್ಯಾಟರ್ ರೋಹಿತ್ ಶರ್ಮಾ ಅವರು 2011ರ ವಿಶ್ವಕಪ್ ಆಡಿದ್ದ ಭಾರತ ತಂಡದಲ್ಲಿ ಏಕಿರಲಿಲ್ಲ ಎಂಬುದು ಇಂದಿಗೂ ಕಾಡುವ ದೊಡ್ಡ ಪ್ರಶ್ನೆ. ಈ ಬಗ್ಗೆ ಇದೀಗ ಅಂದು ಬಿಸಿಸಿ

22 Apr 2026 8:39 pm
’ನನ್ನ ವಿರುದ್ದ ದೆಹಲಿ ತಂಡವೇ ನಿಂತಿದೆ, ನಾನಿಲ್ಲಿ ಏಕಾಂಗಿ’ : ಚುನಾವಣೆಗೆ 1 ದಿನ ಮುನ್ನ ಮಮತಾ ದೀದಿ ಸೆಂಟಿಮೆಂಟ್ ಕಾರ್ಡ್

Mamata Banerjee Sentiment Card : ಸತತವಾಗಿ ಮೂರು ಟರ್ಮ್’ನಲ್ಲಿ ಪಶ್ಚಿಮ ಬಂಗಾಳದಲ್ಲಿ ಅಧಿಕಾರದಲ್ಲಿರುವ ಮಮತಾ ಬ್ಯಾನರ್ಜಿ, ಈ ಬಾರಿಯ ಚುನಾವಣೆಯಲ್ಲಿ ಮತ್ತೆ ಗೆಲುವು ಸಾಧಿಸುತ್ತಾರಾ ಎನ್ನುವುದು ಕುತೂಹಲಕ್ಕೆ ಕಾರಣವಾಗಿದೆ. ಚುನಾವಣೆಗೆ 24 ಗಂಟೆ

22 Apr 2026 8:33 pm
SSLC ಫಲಿತಾಂಶ ಏಪ್ರಿಲ್‌ 23 ಕ್ಕೆ ಪ್ರಕಟ: KSEEB ಅಧಿಕೃತ ಮಾಹಿತಿ; ಸಮಯ, ವೆಬ್‌ಸೈಟ್‌ ಲಿಂಕ್ ಬಿಡುಗಡೆ

ಕರ್ನಾಟಕ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಗುರುವಾರ ಪ್ರಕಟವಾಗಲಿದೆ. ಈ ಬಗ್ಗೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಅಧಿಕೃತ ಮಾಹಿತಿ ನೀಡಿದೆ. ಮಧ್ಯಾಹ್ನ 12 ಕ್ಕೆ ಫಲಿತಾಂಶ ಲಭ್ಯವಾಗಲಿದೆ. ವಿದ್ಯಾರ್ಥಿ

22 Apr 2026 8:05 pm
ಪಹಲ್ಗಾಮ್‌ ದಾಳಿಗೆ ಒಂದು ವರ್ಷ; ಭಾರತೀಯರ ಜೊತೆ ಅಮೆರಿಕ ಸದಾ ನಿಂತಿದೆ ಎಂದ ರಾಯಭಾರಿ ಸೆರ್ಗಿಯೊ ಗೋರ್‌

ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿಗೆ ಇಂದು (ಏ.22-ಬುಧವಾರ) ಭರ್ತಿ ಒಂದು ವರ್ಷವಾಗಿದ್ದು, ಸಮಸ್ತ ಭಾರತೀಯರು ಈ ದಾಳಿಯಲ್ಲಿ ಮೃತಪಟ್ಟ 26 ಜನರಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಭಾರತದ ದು:ಖ

22 Apr 2026 7:40 pm
ಪ್ಯಾಟ್ ಕಮಿನ್ಸ್ ವಾಪಸಾತಿ ವೇಳೆ ಏನಾಗುತ್ತೆ ಇಶಾನ್ ಕಿಶನ್ ನಾಯಕತ್ವದ ಕತೆ?: ಇನ್ನಿಲ್ಲದ ಗೊಂದಲದಲ್ಲಿ ಸನ್ ರೈಸರ್ಸ್!

Pat Cummins And Ishan Kishan- ಗಾಯದಿಂದ ಚೇತರಿಸಿಕೊಂಡಿರುವ ಪ್ಯಾಟ್ ಕಮಿನ್ಸ್ ಮತ್ತು ಹಂಗಾಮಿ ನಾಯಕನಾಗಿ ಯಶಸ್ಸು ಕಂಡಿರುವ ಇಶಾನ್ ಕಿಶನ್ ನಡುವೆ ಸನ್‌ರೈಸರ್ಸ್ ಹೈದರಾಬಾದ್ ತಂಡದ ನಾಯಕತ್ವ ಯಾರಿಗೆ ಎಂಬ ಗೊಂದಲ ಸೃಷ್ಟಿಯಾಗಿದೆ. ಇಶಾನ್ ಕಿಶನ್

22 Apr 2026 7:39 pm
ಐ-ಪ್ಯಾಕ್‌ ವಿರುದ್ಧದ ತನಿಖೆಯಲ್ಲಿ ಮಮತಾ ಬ್ಯಾನರ್ಜಿ ಹಸ್ತಕ್ಷೇಪ ಆರೋಪ; ದೀದಿ ಬೆವರಿಳಿಸಿದ ಸುಪ್ರೀಂಕೋರ್ಟ್‌!

ಪಶ್ಚಿಮ ಬಂಗಾಳದಲ್ಲಿ ನಾಳೆ (ಏ.23-ಗುರುವಾರ)ಯಿಂದ ವಿಧಾನಸಭೇ ಚುನಾವಣೆಗೆ ಮತದಾನ ಆರಂಭವಾಗಲಿದೆ. ಮತದಾನಕ್ಕೂ ಮುನ್ನಾದಿನ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಸುಪ್ರೀಂಕೋರ್ಟ್‌ ಶಾಕ್‌ ನೀಡಿದೆ. ಐ-ಪ್ಯಾಕ್‌ ವಿರುದ್ಧದ ಇಡಿ

22 Apr 2026 6:53 pm
ಬೆಂಗಳೂರಿನ ಮೊದಲ ಡಬಲ್ ಡೆಕ್ಕರ್ ಫ್ಲೈಓವರ್ ಪೂರ್ಣ ಪ್ರಮಾಣದಲ್ಲಿ ಆರಂಭ; ಎಲ್ಲಿಂದ ಎಲ್ಲಿಗೆ? Silk Board ಟ್ರಾಫಿಕ್‌ಗೆ ಮುಕ್ತಿ

ಬೆಂಗಳೂರಿನ ಬಹು ನಿರೀಕ್ಷಿತ ಮೊದಲ ಡಬಲ್ ಡೆಕ್ಕರ್ ಫ್ಲೈಓವರ್ ವಾಹನ ಸಂಚಾರಕ್ಕೆ ಸಂಪೂರ್ಣ ಮುಕ್ತವಾಗಿದೆ. ಸಿಲ್ಕ್ ಬೋರ್ಡ್ ಟ್ರಾಫಿಕ್‌ಗೆ ಮುಕ್ತಿ ನೀಡಲಿದೆ ಎನ್ನಲಾಗಿದೆ. ಈ ಫ್ಲೈಓವರ್ ಎಚ್‌ಎಸ್‌ಆರ್ 5ನೇ ಮುಖ್ಯರಸ್ತೆಯಿಂದ ಜ

22 Apr 2026 6:45 pm
ವಯಸ್ಸಾದ್ಮೇಲೆ ಮೂತ್ರ ಕಂಟ್ರೋಲ್‌ ತಪ್ಪೋದು ಸಹಜನಾ? ಸಮಸ್ಯೆನಾ? Dr.Anil Kumar

ವಯಸ್ಸಾದ್ಮೇಲೆ ಮೂತ್ರ ಕಂಟ್ರೋಲ್‌ ತಪ್ಪೋದು ಸಹಜನಾ? ಸಮಸ್ಯೆನಾ? Dr.Anil Kumar

22 Apr 2026 6:41 pm
ದೆಹಲಿಯಲ್ಲಿ ಐಆರ್‌ಎಸ್ ಅಧಿಕಾರಿ ಪುತ್ರಿಯ ಭೀಕರ ಕೊಲೆ : ಮನೆ ಕೆಲಸಗಾರನಿಂದ ಕೃತ್ಯ ಶಂಕೆ

ರಾಷ್ಟ್ರ ರಾಜಧಾನಿಯಲ್ಲಿ ಬೆಚ್ಚಿ ಬೀಳಿಸುವ ಘಟನೆ ನಡೆದಿದೆ. ದೆಹಲಿಯ ಅಮರ್ ಕಾಲೋನಿಯಲ್ಲಿ ಹಿರಿಯ ಐಆರ್‌ಎಸ್ ಅಧಿಕಾರಿಯ ಪುತ್ರಿಯನ್ನು ಭೀಕರವಾಗಿ ಕೊಲೆ ಮಾಡಲಾಗಿದೆ. ಮನೆಗೆ ನುಗ್ಗಿ ಆರೋಪಿ ಈ ಕೃತ್ಯ ಎಸಗಿದ್ದಾನೆ. ಪೊಲೀಸರ ಪ್ರ

22 Apr 2026 6:41 pm
MI Vs CSK- ವಾಂಖೆಡೆ ಅಖಾಡದಲ್ಲಿ ಹೈವೋಲ್ಟೇಜ್ ಜಟಾಪಟಿ; ಧೋನಿ- ರೋಹಿತ್ ಶರ್ಮಾ ಪುನರಾಗಮನದಲ್ಲಿ ಯಾರ ಮೇಲುಗೈ?

MS Dhoni- Rohit Sharma Comeback Match- ಐಪಿಎಲ್ 2026ರ ಅತ್ಯಂತ ಹೈವೋಲ್ಟೇಜ್ ಪಂದ್ಯದಲ್ಲಿ ಐದು ಬಾರಿ ಚಾಂಪಿಯನ್ ಗಳಾಗಿರುವ ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಮುಖಾಮುಖಿಯಾಗಲಿವೆ. ಗಾಯದಿಂದ ಚೇತರಿಸಿಕೊಂಡಿರುವ ದಿಗ್ಗಜರಾದ ಎಂ.ಎಸ್.

22 Apr 2026 5:50 pm
ಕೊಡಗಿನಲ್ಲಿ ವಿದೇಶಿ ಮಹಿಳೆ ಮೇಲೆ ಅತ್ಯಾಚಾರ: ಜಾರ್ಖಂಡ್ ಮೂಲದ ಆರೋಪಿಗಳು ಅರೆಸ್ಟ್; ಘಟನೆ ಬಗ್ಗೆ ಗೃಹ ಸಚಿವರ ಸ್ಪಷ್ಟನೆ ಏನು

ಕೊಡಗಿನಲ್ಲಿ ವಿದೇಶಿ ಮಹಿಳೆ ಮೇಲೆ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರ್ಖಂಡ್ ಮೂಲದ ಆರೋಪಿಗಳು ಅರೆಸ್ಟ್ ಮಾಡಲಾಗಿದೆ ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ್ ಅವರು ಮಾಹಿತಿ ನೀಡಿದ್ದಾರೆ. ಇಂತಹ ಘಟನೆಗಳಿಂದ ರಾಜ್ಯಕ್ಕೆ ಅ

22 Apr 2026 5:49 pm
ಟೆರರಿಸ್ಟ್‌ಗೂ ʻಟೆರರ್‌ ಟು ಟೆರರಿಸ್ಟ್‌ʼಗೂ ವ್ಯತ್ಯಾಸ ಅರಿಯುವಲ್ಲಿ ಮಲ್ಲಿಕಾರ್ಜನ ಖರ್ಗೆ ವಿಫಲ; ವೇದಿಕೆಯಲ್ಲೇ ಉಪರಾಷ್ಟ್ರಪತಿ ನೇರನುಡಿ!

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಟೆರರಿಸ್ಟ್‌ ಎಂದು ಕರೆದು ವಿವಾದ ಸೃಷ್ಟಿಸಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಬಿಜೆಪಿ ನಾಯಕರಿಂದ ತೀವ್ರ ಟೀಕೆ ಎದುರಿಸುತ್ತಿದ್ದಾರೆ. ಇದೀಗ ಹಿರಿಯ ಕಾಂಗ್ರೆಸ್‌ ನಾಯಕ

22 Apr 2026 5:37 pm
ನಟ ನಾಗಭೂಷಣ್‌ ಪತ್ನಿ ಎಲ್ಲಿಯವರು? ಪರಸ್ಪರ ಪ್ರೀತಿಯಿಂದ ಏನೆಂದು ಕರೆಯುತ್ತಾರೆ?

ನಟ ನಾಗಭೂಷಣ್‌ ಪತ್ನಿ ಎಲ್ಲಿಯವರು? ಪರಸ್ಪರ ಪ್ರೀತಿಯಿಂದ ಏನೆಂದು ಕರೆಯುತ್ತಾರೆ?

22 Apr 2026 5:17 pm
ಧಾರವಾಡದ ಆಕಾಶವಾಣಿ ಕಚೇರಿ ಬೆಂಗಳೂರಿಗೆ ಸ್ಥಳಾಂತರ ಇಲ್ಲ; ಆದೇಶ ಹಿಂಪಡೆದ ಪ್ರಸಾರ ಭಾರತಿ!

ಧಾರವಾಡ ಆಕಾಶವಾಣಿ ಪ್ರಾದೇಶಿಕ ಕಚೇರಿ ಬೆಂಗಳೂರಿಗೆ ಸ್ಥಳಾಂತರಿಸುವ ನಿರ್ಧಾರದಿಂದ ಕೇಂದ್ರ ಸರ್ಕಾರ ಹಿಂದೆ ಸರಿದಿದೆ. ಉತ್ತರ ಕರ್ನಾಟಕ ಜನರ ಹಾಗೂ ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಅವರು ಈ ಬಗ್ಗೆ ಕೇಂದ್ರ ಸಚಿವರ ಜತೆ ಮಾತುಕತ

22 Apr 2026 4:35 pm
ನರೇಂದ್ರ ಮೋದಿ ಬಯಸಿದರೆ ನಾನೇ ಮೀನೂಟ ಬಡಿಸುವೆ; ಜಾಲ್‌ಮುರಿ ತಿಂದ ಪ್ರಧಾನಿಯತ್ತ ಮಮತಾ ಬ್ಯಾನರ್ಜಿ ತೀಕ್ಷ್ಣ ನೋಟ!

ವಿಧಾನಸಭೆ ಚುನವಾಣೆಯ ಹೊಸ್ತಿಲಲ್ಲಿರುವ ಪಶ್ಚಿಮ ಬಂಗಾಳದಲ್ಲಿ ಈಗ ಆಹಾರ ಸಂಸ್ಕೃತಿ ಬಗ್ಗೆ ಚರ್ಚೆಯಾಗುತ್ತಿದೆ. ಬಿಜೆಪಿ ಅಧಿಕಾರಕ್ಕೆ ಬಂದರೆ ರಾಜ್ಯದ ಆಹಾರ ಪದ್ದತಿಯನ್ನು ಅಮೂಲಾಗ್ರವಾಗಿ ಬದಲಾಯಿಸಲಿದೆ ಎಂಬ ಟಿಎಂಸಿ ಆರೋಪ ಮ

22 Apr 2026 4:31 pm
ಐಪಿಎಲ್ ನಲ್ಲಿ ಲೋನ್ ನಿಯಮ ಎಂದರೇನು? ಆರ್‌ಸಿಬಿ ಆಟಗಾರನೊಬ್ಬ ಟೂರ್ನಿ ಮಧ್ಯೆಯೇ ಸಿಎಸ್‌ಕೆ ಪರ ಆಡಲು ಸಾಧ್ಯವೇ?

IPL Loan Rule- ಐಪಿಎಲ್‌ನಲ್ಲಿ ಈವರೆಗೂ ಬಳಕೆಯಾಗದ 'ಪ್ಲೇಯರ್ ಲೋನ್' ನಿಯಮದ ಬಗ್ಗೆ ಆರ್. ಅಶ್ವಿನ್ ಹೊಸ ಚರ್ಚೆ ಆರಂಭಿಸಿದ್ದಾರೆ. ಗಾಯದಿಂದ ಹೊರಬಿದ್ದಿರುವ ಸಿಎಸ್‌ಕೆ ಆರಂಭಿಕ ಆಟಗಾರ ಆಯುಷ್ ಮ್ಹಾತ್ರೆ ಬದಲಿಗೆ, ಆರ್‌ಸಿಬಿ ತಂಡದಲ್ಲಿರು

22 Apr 2026 4:24 pm
ಕಾಂಗ್ರೆಸ್ ಪಕ್ಷಕ್ಕೆ ಮುಸ್ಲಿಮರ ಅವಶ್ಯಕತೆ ಇದೆ, ಅನ್ಯಾಯ ಮಾಡಿದ್ರೆ ಮುಂದೆ ಪರಿಣಾಮ ಎದುರಿಸಬೇಕಾಗುತ್ತೆ: ಮೌಲಾನಗಳ ಎಚ್ಚರಿಕೆ

ರಾಜ್ಯದಲ್ಲಿ 14% ಇರುವ ಮುಸ್ಲಿಂ ಸಮುದಾಯಕ್ಕೆ ಕೇವಲ ಎರಡು ಸಚಿವ ಸ್ಥಾನ ನೀಡಲಾಗಿದೆ. ಲಿಂಗಾಯತ ಸಮುದಾಯಕ್ಕೆ 8 ಸಚಿವ ಸ್ಥಾನ ನೀಡಲಾಗಿದೆ. ಕಾಂಗ್ರೆಸ್ ನ ತಪ್ಪು ನಿರ್ಧಾರಗಳು ನಷ್ಟ ಉಂಟು ಮಾಡಿವೆ. ಅಧಿಕಾರಕ್ಕೆ ತಂದ ಸಮುದಾಯಕ್ಕೆ ಕ

22 Apr 2026 4:20 pm
ನೇಪಾಳದಲ್ಲಿ ಸರ್ಕಾರದ ವಿರುದ್ದ ಮತ್ತೆ ಬೀದಿಗಿಳಿದ ಯುವಕರು: ಭಾರತೀಯ ಸರಕುಗಳ ಮೇಲೆ ಸುಂಕ,ವಿದ್ಯಾರ್ಥಿ ಸಂಘಗಳ ಬ್ಯಾನ್‌ಗೆ ತೀವ್ರ ಆಕ್ರೋಶ!

ನೇಪಾಳದಲ್ಲಿ ಬಾಲೆನ್‌ ಶಾ ನೇತೃತ್ವದಲ್ಲಿ ಹೊಸ ಸರ್ಕಾರ ರಚನೆಯಾಗಿ ಕೇವಲ ಒಂದು ತಿಂಗಳಿನಲ್ಲೇ ದೇಶದಾದ್ಯಂತ ಜನಾಕ್ರೋಶ ಭುಗಿಲೆದ್ದಿದ್ದು, ಪ್ರಮುಖವಾಗಿ ಭಾರತದಿಂದ 100ರೂ ದಾಟಿ ರವಾನೆಯಾಗುವ ಎಲ್ಲಾ ಸರಕುಗಳ ಮೇಲೆ ಸುಂಕ ವಿಧಿಸಿ

22 Apr 2026 4:17 pm
ಕೇದಾರನಾಥ ಭಾರತದ ಶ್ರದ್ಧೆ ಮತ್ತು ಏಕತೆಯ ಸಂಕೇತ: ಚಾರ್ ಧಾಮ್ ಯಾತ್ರೆಗೆ ಪ್ರಧಾನಿ ಮೋದಿ ಶುಭಾಶಯ

ಕೇದರನಾಥ ಧಾಮದ ಬಾಗಿಲು ತೆರೆದಿರುವ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಕ್ತಾದಿಗಳಿಗೆ ಶುಭ ಕೋರಿದ್ದಾರೆ. ಸಾಮಾಜಿಕ ಜಾಲತಾಣ 'ಎಕ್ಸ್' ನಲ್ಲಿ ಈ ಬಗ್ಗೆ ಸಂದೇಶ ಹಂಚಿಕೊಂಡಿರುವ ಅವರು, ದೇವಭೂಮಿ ಉತ್ತರಾಖಂಡದ ಈ ಪುಣ್ಯ

22 Apr 2026 3:29 pm
Karnataka Weather: ರಾಜ್ಯದಲ್ಲಿ ಸುಡುವ ಬಿಸಿಲ ಜತೆ ಗುಡುಗು ಸಹಿತ ಮಳೆ! 5 ಜಿಲ್ಲೆಗೆ ಆರೆಂಜ್‌, 15 ಜಿಲ್ಲೆಗೆ ಯೆಲ್ಲೋ ಅಲರ್ಟ್‌

ಮುಂದಿನ ಒಂದು ವಾರ ರಾಜ್ಯದ ಜನತೆಗೆ ಅಲ್ಲಲ್ಲಿ ಮಳೆಯ ತಂಪಿನ ಅನುಭವ ಸಿಕ್ಕರೂ, ಬಹುಪಾಲು ಜಿಲ್ಲೆಗಳಲ್ಲಿ ಜನರು ಬೇಸಿಗೆಯ ಸುಡುವ ಬಿಸಿಲಿಗೆ ಹೈರಾಣಾಗುವುದು ಖಚಿತ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ. ಇನ್ನೂ 5 ಜಿಲ್ಲೆಗೆ ಆರೆಂಜ್,

22 Apr 2026 3:28 pm
ಪಹಲ್ಗಾಮ್‌ ದಾಳಿಗೆ ಒಂದು ವರ್ಷ; ಭಾರತದ ದು:ಖದಲ್ಲಿ ಭಾಗಿಯಾದ ಇಸ್ರೇಲ್‌, ಉಗ್ರರ ವಿರುದ್ಧದ ಹೋರಾಟಕ್ಕೆ ಸಾಥ್‌

26 ಅಮಾಯಕ ಜನರ ಜೀವ ಬಲಿ ಪಡೆದ ಪಹಲ್ಗಾಮ್‌ ಭಯೋತ್ಪಾದಕ ದಾಳಿಗೆ ಇಂದು (ಏ.22-ಬುಧವಾರ) ಭರ್ತಿ ಒಂದು ವರ್ಷ. ಭಾರತ ಈ ಭೀಕರ ಭಯೋತ್ಪಾದಕ ದಾಳಿಯನ್ನು ಖಂಡಿಸುತ್ತಿದೆ. ಹಾಗೆಯೇ ರಣಹೇಡಿಗಳ ಗುಂಡಿಗೆ ಬಲಿಯಾದ ಮುಗ್ಧರನ್ನು ಸ್ಮರಿಸಿಕೊಳ್ಳು

22 Apr 2026 3:18 pm
USಗೆ ಹೋಗೋ ಕನಸು- AI ಮಾಡೆಲ್‌ ಬಳಸಿ MAGA ಬೆಂಬಲಿಗರಿಂದ ಡಾಲರ್‌ಗಟ್ಟಲೆ ಹಣ ವಂಚಿಸಿದ ಭಾರತೀಯ ವಿದ್ಯಾರ್ಥಿ! ಹೇಗೆ ಗೊತ್ತಾ?

ಅಮೆರಿಕಾಗೆ ಹೋಗಲು ಹಣ ಸಂಪಾದನೆ ಮಾಡುವ ಆಸೆಯಿಂದ ಇಲ್ಲೊಬ್ಬ ಭಾರತೀಯ ವಿದ್ಯಾರ್ಥಿ MAGA ಬೆಂಬಲಿತ ಪುರುಷರನ್ನು ಗುರಿಯಾಗಿಸಿ AI ರಚಿತ ಫೇಕ್‌ ಮಹಿಳಾ ಪ್ರಭಾವಿಯಂತೆ ವಿಡಿಯೋಗಳನ್ನು ಮಾಡುವ ಮೂಲಕ ಹಲವಾರು ಡಾಲರ್‌ ಹಣ ವಂಚನೆ ಮಾಡಿರ

22 Apr 2026 2:13 pm
Digital Arrest : ಸಂತ್ರಸ್ತನ ಪರ RBI ಐತಿಹಾಸಿಕ ನಿರ್ಧಾರ - ಪ್ರಕರಣದಲ್ಲಿ 5 ಬ್ಯಾಂಕುಗಳಿಗೆ ಭಾರೀ ಪೆನಾಲ್ಟಿ, ಯಾವ ಬ್ಯಾಂಕ್?

RBI Rare Ombudsman Scheme Relief : ಡಿಜಿಟಲ್ ಅರೆಸ್ಟ್ ಪ್ರಕರಣಗಳು ತೀವ್ರವಾಗಿ ಹೆಚ್ಚುತ್ತಿರುವ ಮಧ್ಯೆ, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ, ಅಪರೂಪದ ನಿರ್ಧಾರವನ್ನು ತೆಗೆದುಕೊಂಡಿದೆ. ಕೋಟ್ಯಾಂತರ ರೂಪಾಯಿ ಕಳೆದುಕೊಂಡಿದ್ದ ವ್ಯಕ್ತಿಗೆ ಪರಿಹಾರ ರ

22 Apr 2026 2:04 pm
ಬೆಂಗಳೂರು; ನೀರು ಸರಬರಾಜು ವ್ಯವಸ್ಥೆ ನಿರ್ವಹಿಸುವ ಅರ್ಘ್ಯಮ್ ಸಂಸ್ಥೆಯ ಜಲಸೂಚಕ್‌ ಸಾಧನ ಬಿಡುಗಡೆ

ಗ್ರಾಮೀಣ ಭಾರತದಲ್ಲಿ ನೀರು ಪೂರೈಕೆ ವ್ಯವಸ್ಥೆಯನ್ನು ಬಲಪಡಿಸುವುದು ಸವಾಲಿನ ಕೆಲಸವೇ ಸರಿ. ಸರ್ಕಾರಗಳು ಈ ನಿಟ್ಟಿನಲ್ಲಿ ದಶಕಗಳಿಂದ ನಡೆಸುತ್ತಿರುವ ಪ್ರಯತ್ನಕ್ಕೆ, ಇದೀಗ ಅರ್ಘ್ಯಮ್​ ಸಂಸ್ಥೆ ಕೈಜೋಡಿಸಿದೆ. ಭಾರತದಲ್ಲಿ ಸಾರ್

22 Apr 2026 1:54 pm
ಆವತ್ತು ಒಬ್ಬನೇ ಒಬ್ಬ ಸೈನಿಕ ಇದ್ದಿದ್ದರೆ ಆ ಘಟನೆ ನಡೆಯುತ್ತಲೇ ಇರಲಿಲ್ಲ ಪಹಲ್ಗಾಮ್ ದಾಳಿಯಲ್ಲಿ ಕಣ್ಮುಂದೆಯೇ ಪತಿಯ ಕಳೆದುಕೊಂಡ ಡಾ.ಸುಜಾತಾ ಭಾವುಕ ನುಡಿ

26 ಅಮಾಯಕ ಜನರನ್ನು ಬಲಿ ತೆಗೆದುಕೊಂಡು ಪಾಕ್ ಕುಮ್ಮಕ್ಕು ಕೊಟ್ಟ ಉಗ್ರರ ನರಮೇಧಕ್ಕೆ ಇಂದಿಗೆ 1 ವರ್ಷ ಆಗಿದೆ. ಆದರೆ ಕುಟುಂಬಸ್ಥರನ್ನು ಕಳೆದುಕೊಂಡ ಜೀನ ಇಂದಿಗೂ ಅನಾಥ ಭಾವ ಅನುಭವಿಸುತ್ತಿದೆ. ಇಂದಿಗೆ ಪಹಲ್ಗಾಮ್ ಸಹಜ ಸ್ಥಿತಿಗೆ ಮ

22 Apr 2026 1:53 pm
ಕೊಡಗಿನ ಹೋಂಸ್ಟೇನಲ್ಲಿ ವಿದೇಶಿ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ: ಇಬ್ಬರು ಅಂದರ್

ಕೊಡಗು ಜಿಲ್ಲೆಯ ಕುಟ್ಟ ಗ್ರಾಮ ಪಂಚಾಯತ್ ವ್ಯಾಪ್ತಿಯ 'ದೇವಿ ವಿಲ್ಲಾ' ಹೋಂಸ್ಟೇನಲ್ಲಿ ತಂಗಿದ್ದ ಅಮೆರಿಕ ಮೂಲದ ಪ್ರವಾಸಿ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪೊ

22 Apr 2026 1:40 pm
ಮುಂಗಾರು ದುರ್ಬಲ ಸಾಧ್ಯತೆ: ಮೈಸೂರು, ಮಂಡ್ಯ, ಬೆಂಗಳೂರಿಗೆ ಹೆಚ್ಚುವರಿ ಕಾವೇರಿ ನೀರಿಗಾಗಿ ಸುಪ್ರೀಂ ಕೋರ್ಟ್‌ನಲ್ಲಿ ರಿಟ್‌ ಅರ್ಜಿ ಸಲ್ಲಿಕೆಗೆ ಸಿದ್ಧತೆ

2018 ರಂತೆ ಕರ್ನಾಟಕಕ್ಕೆ ಸಿಗುತ್ತಿರುವ ಕಾವೇರಿ ನೀರು ಈಗ ಸಾಲುತ್ತಿಲ್ಲ, ಹೆಚ್ಚುವರಿಯಾಗಿ 70 ಟಿಎಂಸಿ ನೀರು ನೀಡುವಂತೆ ಸುಪ್ರೀಂ ಗೆ ಮನವಿ ಮಾಡಲು ಕಾವೇರಿ ನದಿ ರಕ್ಷಣಾ ಸಮಿತಿ ಸಿದ್ಧತೆ ನಡೆಸಿದೆ.

22 Apr 2026 1:14 pm
ಸಿದ್ದರಾಮಯ್ಯಗೆ ಕೆ.ಎನ್ ರಾಜಣ್ಣನೇ ಮಾಟ ಮಂತ್ರ ಮಾಡಿಸಿರಬೇಕು: ಮಾಗಡಿ ಬಾಲಕೃಷ್ಣ ಲೇವಡಿ

ಸಿಎಂ ಸಿದ್ದರಾಮಯ್ಯ ಅವರಿಗೆ ಮಾಟ ಮಂತ್ರ ಮಾಡಲಾಗಿದೆ ಎಂಬ ಕೆ ಎನ್ ರಾಜಣ್ಣ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಕಾಂಗ್ರೆಸ್ ಶಾಸಕ ಮಾಗಡಿ ಬಾಲಕೃಷ್ಣ ಮಾಟ ಮಂತ್ರ ಮಾಡಿಸೋದಾದರೆ ರಾಜಣ್ಣನವರೇ ಮಾಡಿಸಿರಬೇಕು ಎಂದು ಲೇವಡಿ ಮಾಡಿದ್ದ

22 Apr 2026 12:47 pm
ನಟ ಮಂಜು ಪಾವಗಡ ಪತ್ನಿ ಏನು ಓದಿದ್ದಾರೆ? ಮಗು ಹೇಗಿದೆ?

ನಟ ಮಂಜು ಪಾವಗಡ ಪತ್ನಿ ಏನು ಓದಿದ್ದಾರೆ? ಮಗು ಹೇಗಿದೆ?

22 Apr 2026 12:47 pm
ಹೊರ್ಮುಜ್ ನಿಂದ ಇರಾನ್‌ಗೆ ದಿನಕ್ಕೆ $500 ಮಿಲಿಯನ್ ಆದಾಯ ಬರ್ತಿದೆ: ಜಲಸಂಧಿ ದಿಗ್ಬಂಧನಕ್ಕೆ ಡೊನಾಲ್ಡ್‌ ಟ್ರಂಪ್‌ ಹೊಸ ಕಾರಣವಿದು!

ಇರಾನ್ ನೊಂದಿಗಿನ ಯುದ್ಧಕ್ಕೆ ಡೊನಾಲ್ಡ್‌ ಟ್ರಂಪ್‌ ಕದನವಿರಾಮ ವಿಸ್ತರಣೆಯನ್ನೇನೊ ಘೊಷಿಸಿದ್ದಾರೆ. ಆದರೆ, ಹೊರ್ಮುಜ್‌ ಜಲಸಂಧಿಯಲ್ಲಿ ದಿಗ್ಬಂಧನವನ್ನು ಮುಂದುವರೆಸಿದ್ದು, ಇರಾನ್‌ ಜಲಸಂಧಿಯಲ್ಲಿ ದಿನಕ್ಕೆ $500 ಮಿಲಿಯನ್ ಡಾಲ

22 Apr 2026 12:14 pm
ದೆಹಲಿಯಲ್ಲಿ ದೋಸ್ತಿ, ಬಂಗಾಳದಲ್ಲಿ ಕುಸ್ತಿ: ರಾಹುಲ್ ಗಾಂಧಿ ಕೋಲ್ಕತ್ತ ಭೇಟಿಗೆ ಮಮತಾ ಬ್ಯಾನರ್ಜಿ ಬ್ರೇಕ್

April 23rd Rahul Gandhi visit cancelled : ಚುನಾವಣಾ ಹೊಸ್ತಿಲಲ್ಲಿರುವ ಪಶ್ಚಿಮ ಬಂಗಾಳದಲ್ಲಿ ರಾಜಕೀಯ ನಾಯಕರ ಆರೋಪ/ ಪ್ರತ್ಯಾರೋಪ, ಪರಾಕಷ್ಠೆಗೆ ತಲುಪಿದೆ. ಎರಡನೇ ಹಂತದಲ್ಲಿ ಕೋಲ್ಕತ್ತದಲ್ಲಿ ಚುನಾವಣೆ ನಡೆಯುತ್ತಿದೆ. ರಾಜಧಾನಿಗೆ ಚುನಾವಣಾ ಪ್ರಚಾರ

22 Apr 2026 11:43 am
ರಾಜಕೀಯ ಚದುರಂಗದಾಟದಲ್ಲಿ ಮಾಟ-ಮಂತ್ರದ ಎಂಟ್ರಿ: ‘ವೈಚಾರಿಕ’ ಸಿದ್ದುಗೆ ‘ಮೌಢ್ಯ’ ಪರೀಕ್ಷೆ!

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೈಲೆಂಟ್‌ ಆಗಿದ್ದು, ಮೊದಲಿನ ಖದರ್‌ ಇಲ್ಲದಿರುವುದಕ್ಕೆ ಮಾಟ, ಮಂತ್ರ ಪ್ರಯೋಗ ಆಗಿರಬಹುದು ಎಂದು ಮಾಜಿ ಸಚಿವ ಕೆ.ಎನ್‌.ರಾಜಣ್ಣ ಶಂಕೆ ವ್ಯಕ್ತಪಡಿಸಿದ್ದಾರೆ. ‘‘ಸಿದ್ದರಾಮಯ್ಯ ಅವರು ಮೊದಲಿನ

22 Apr 2026 11:37 am
2027ಕ್ಕೆ ಬೃಹತ್ ಲಿಥಿಯಂ ಬ್ಯಾಟರಿ ತಯಾರಿಕೆಗೆ ಅಮರ ರಾಜಾ ಸಜ್ಜು; ‌EV ವಲಯಕ್ಕೆ ಬೂಸ್ಟ್, ಚೀನಾ ಅವಲಂಬನೆ ಕಡಿತಕ್ಕೆ ಪ್ಲಾನ್?

ಭಾರತದ EV‌ ಉತ್ಪಾದನ ಮಾರುಕಟ್ಟೆಗೆ ಪೂರಕವಾಗುವಂತೆ ಎಲೆಕ್ಟ್ರಿಕ್‌ ವಾಹನಗಳಲ್ಲಿ ಬಳಕೆಯಾಗುವ ಲಿಥಿಯಂ ಐಯಾನ್‌ ಸೆಲ್‌ ಗಳನ್ನು 2027ರವೇಳೆಗೆ ಬೃಹತ್‌ ಮಟ್ಟದಲ್ಲಿ ದೇಶಿಯವಾಗಿ ಉತ್ಪಾದಿಸಲು ಅಮರ ರಾಜಾ ಎನರ್ಜಿ

22 Apr 2026 11:21 am
ವಿಶ್ವ ಭೂ ದಿನ: ಬೊಗಸೆ ಉಸಿರು ಸಾಲ ಕೊಡುವಿರಾ? ಶತಮಾನದಾಚೆಯ ನಿಮ್ಮ ಮರಿಮೊಮ್ಮಗಳ ಪತ್ರ! 6 ಪ್ರಮುಖ ಅಂಶಗಳು ಉಲ್ಲೇಖ!

ಇವತ್ತಿಗೆ ಸರಿಯಾಗಿ 100 ವರುಷಗಳ ನಂತರ, 2126 ನೇ ಇಸವಿ. ಸೂರ್ಯ ಇಂದು ಬೆಳಗ್ಗಿನಿಂದಲೇ ಬೆಂಕಿ ಉಗುಳಲು ಶುರುಮಾಡಿದ್ದಾನೆ. 15 ವರುಷದ ಪುಟಾಣಿಯೊಬ್ಬಳು, ತನ್ನ ಇನ್‌ಫ್ರಾರೆಡ್ ಕನ್ನಡಕವನ್ನು ಸರಿಪಡಿಸಿಕೊಳ್ಳುತ್ತಾ, ತನ್ನ ತಾತ, ಮುತ್ತಾ

22 Apr 2026 11:19 am
ಭಯೋತ್ಪಾದಕರ ಕುತಂತ್ರ ಎಂದಿಗೂ ಗೆಲ್ಲದು : ಪಹಲ್ಗಾಮ್ ಸಂತ್ರಸ್ತರಿಗೆ ಪ್ರಧಾನಿ ಮೋದಿ ನಮನ

2025 ರ ಏಪ್ರಿಲ್ 22 ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭೀಕರ ಭಯೋತ್ಪಾದನಾ ದಾಳಿಯಲ್ಲಿ ಪ್ರಾಣ ಕಳೆದುಕೊಂಡ 26 ಅಮಾಯಕರಿಗೆ ಪ್ರಧಾನಿ ಮೋದಿ ಶ್ರದ್ಧಾಂಜಲಿ ಸಲ್ಲಿಸಿದರು. ಯಾವುದೇ ರೀತಿಯ ಭಯೋತ್ಪಾದನೆಗೆ ಭಾರತ ಎಂ

22 Apr 2026 10:02 am
Gold Rate Fall: ಅಮೆರಿಕ- ಇರಾನ್ ಮಾತುಕತೆ ಅನಿಶ್ಚಿತತೆ: ಮತ್ತೆ ಇಳಿದ ಚಿನ್ನದ ದರ- ಬೆಳ್ಳಿ ಬೆಲೆ ತಟಸ್ಥ

ಚಿನ್ನ ಬೆಳ್ಳಿ ದರದ ಇಳಿಕೆ ಮತ್ತೆ ಮುಮದುವರಿದಿದೆ. ಜಾಗತಿಕ ಅನಿಶ್ಚಿತತೆ, ಅಮೆರಿಕ-ಿರಾನ್ ಒಪ್ಪಂದ ಮಾತುಕತೆಗಳು ನಡೆಯದಿರುವ ಹಿನ್ನೆಲೆ ಮಾರುಕಟ್ಟೆ ಮೇಲೆ ಪ್ರಭಾವ ಬೀರುತ್ತಿದ್ದು, ತೈಲ ಬೆಲೆ ಏರಿಕೆ ಆಗುತ್ತಿದೆ.

22 Apr 2026 9:56 am
ಡಿಎಂಕೆ ನಾಗಾಲೋಟ, ಅಣ್ಣಾ ಡಿಎಂಕೆ ಕುಂಟುಕುದುರೆ; 2026 ರ ಚುನಾವಣೆ ದ್ರಾವಿಡ ನೆಲದಲ್ಲಿ ಹೊಸ ಮನ್ವಂತರಕ್ಕೆ ನಾಂದಿ?

ಡಿಎಂಕೆ-ಅಣ್ಣಾ ಡಿಎಂಕೆಯ 5 ದಶಕದ ವೈರತ್ವದ ರಾಜಕಾರಣ ಈಗ ಹೊಸ ತಿರುವಿಗೆ ಬಂದಂತಿದೆ. ಅಣ್ಣಾ ಡಿಎಂಕೆಯ ಸಮರ್ಥ ನಾಯಕತ್ವದ ಕೊರತೆಯ ಲಾಭ ಪಡೆಯಲು ಬಿಜೆಪಿ ಹವಣಿಸುತ್ತಿದೆ. ಕಾಂಗ್ರೆಸ್‌ ಮಾತ್ರ ಡಿಎಂಕೆ ನೇತೃತ್ವದಲ್ಲೇ ತಣ್ಣಗೆ ಹೆ

22 Apr 2026 9:17 am
ಇರಾನ್ ಜೊತೆಗಿನ ಕದನ ವಿರಾಮ ವಿಸ್ತರಿಸಿದ ಅಮೆರಿಕ: ಸಂಧಾನ ಮಾತುಕತೆಗೆ ಒಲವು, ಆದ್ರೆ ಹರ್ಮುಜ್‌ ಜಲಸಂಧಿ ಧಿಗ್ಭಂಧನ ತೆರವಿಲ್ಲ!

ಇರಾನ್ ನ ಹರ್ಮುಜ್‌ ಜಲಸಂಧಿ ದಿಗ್ಬಂಧನ ಹಾಕಿರುವ ನಡುವೆಯೇ, ಇರಾನ್‌ನನ್ನು ಹೊಗಳಿ, ಮಾತುಕತೆಗೆ ಬನ್ನಿ, ಉತ್ತಮ ಒಪ್ಪಂದ ಆಗುವವರೆಗೂ ಕದನ ವಿರಾಮ ಇರಲಿದೆ ಎಂದು ಡೊನಾಲ್ಡ್ ಟ್ರಂಪ್ ಘೋಷಿಸಿದದಾರೆ.

22 Apr 2026 8:27 am
ಪ್ರವಾಸೋದ್ಯಮ ತಾಣಗಳಲ್ಲಿ ಪ್ರವಾಸಿಗರಿಗಿಲ್ಲ ವಿಮೆ ರಕ್ಷಣಾ ಕವಚ; ಸರಕಾರದ ಯೋಜನೆ ಕೆಲ ಪ್ರದೇಶಕ್ಕೆ ಸೀಮಿತ

ಕರ್ನಾಟಕದ ಅರಣ್ಯ ವಲಯಗಳಲ್ಲಿ ಪ್ರವಾಸಿಗರ ಸುರಕ್ಷತೆಗಾಗಿ ಜಾರಿಗೆ ತಂದಿರುವ ಅಪಘಾತ ವಿಮೆ ಯೋಜನೆಯು ಸದ್ಯಕ್ಕೆ ಆಯ್ದ ಪ್ರದೇಶಗಳಿಗೆ ಮಾತ್ರ ಸೀಮಿತವಾಗಿದೆ. ರಾಜ್ಯದ ಪ್ರಮುಖ ಹುಲಿ ಸಂರಕ್ಷಿತ ಪ್ರದೇಶಗಳಾದ ಬಂಡೀಪುರ ಮತ್ತು ನಾ

22 Apr 2026 8:18 am
ರಾಮನಗರ ಜಿಲ್ಲೆಯಲ್ಲಿ ಶೇ.50 ರಷ್ಟು ಮಾವು ಫಸಲು ಕುಂಠಿತ ; ಡಿಸಿಎಂ ಭೇಟಿಗೆ ಮುಂದಾದ ಮಾವು ಬೆಳೆಗಾರರು

ಈ ವರ್ಷ ಹವಾಮಾನ ವೈಪರೀತ್ಯವು ಮಾವು ಬೆಳೆಗಾರರ ಮೇಲೆ ಗಂಭೀರ ಪರಿಣಾಮ ಬೀರಿದೆ. ಸಾಧಾರಣವಾಗಿ ಈ ವೇಳೆಗೆ ಮಾರುಕಟ್ಟೆಗೆ ಬರಬೇಕಿದ್ದ ಫಸಲು ಅರ್ಧದಷ್ಟು ಕಡಿಮೆಯಾಗಿದೆ. ಜಿಲ್ಲೆಯ ಒಟ್ಟಾರೆ ಇಳುವರಿಯಲ್ಲಿ ಸುಮಾರು ಶೇ. 50 ರಷ್ಟು ನಷ್

22 Apr 2026 7:30 am
ಈರುಳ್ಳಿ, ಬೆಳ್ಳುಳ್ಳಿ ದರ ಭಾರಿ ಕುಸಿತ: ಬೆಳೆಗಾರರಿಗೆ ಸಂಕಷ್ಟ, ಗ್ರಾಹಕರಿಗೆ ಸಂತಸ, ಯಶವಂತಪುರ ಎಪಿಎಂಸಿಯಲ್ಲಿ ಬೆಲೆ ಎಷ್ಟಿದೆ ಗೊತ್ತಾ?

ಮಧ್ಯಪ್ರಾಷ್ಯ ಯುದ್ಧದಿಂದ ರಫ್ತು ನಿಂತಿದೆ. ದೇಶದಲ್ಲೂ ಗ್ಯಾಸ್ ಸಮಸ್ಯೆಯಿಂದ ಹೋಟೆಲ್ ಉದ್ಯಮದಲ್ಲಿ ಮೆನುಗಳು ಕಡಿತಗೊಂಡಿವೆ. ಇದರಿಂದಾಗಿ ಈರುಳ್ಳಿ ಬೆಳ್ಳುಳ್ಳಿ ಬೆಳೆಗಳು ಪಾತಾಳಕ್ಕೆ ಕುಸಿಯುತ್ತಿವೆ.

22 Apr 2026 6:06 am
ಬೆಂಗಳೂರಲ್ಲಿ ಸೈಟ್‌ಗಾಗಿ ಮದ್ಯಮವರ್ಗದವರ ಚಿತ್ತ ಬಿಬಿಸಿಯತ್ತ: ಪಿಆರ್‌ಆರ್‌ ಅನುಷ್ಠಾನದಿಂದ ಸೂರು ಸಿಗುವ ಭರವಸೆ

ಪಿಆರ್‌ಆರ್‌ ರಸ್ತೆ 1 ಕ್ಕೆ ಹೊಮದಿಕೊಂಡಂತೆ 5 ಬಡಾವಣೆಗಳು ಹಾಗೂ ಪಿಆರ್‌ಆರ್‌ ರಸ್ತೆ 2 ಕ್ಕೆ ಹೊಂದಿಕೊಂಡಂತೆ ನಿರ್ಮಾಣ ಆಗಲಿರುವ 6 ಬಡಾವಣೆಗಳು, ಸಾಮಾನ್ಯ ಜನರ ನಿವೇಶನದ ಕನಸನ್ನು ನನಸು ಮಾಡುವ ನಿರೀಕ್ಷೆ ಇದೆ. ಆದ್ರೆ ಭೂಮಾಲೀಕರ

22 Apr 2026 5:51 am
ಹುಲಿಕಲ್‌ ಘಾಟ್‌ನಲ್ಲಿ ಮತ್ತೆ ಸಂಕಷ್ಟ: ಗುಡ್ಡ ಕುಸಿತ, ಸಂಚಾರ ನಿಷೇಧ, ಚಂಡಿಕಾಂಬ ದೇವಸ್ಥಾನ ದರ್ಶನಕ್ಕೂ ತೊಂದರೆ

ಮಲೆನಾಡಿಂದ ಕುಂದಾಪುರಕ್ಕೆ ಸಂಪರ್ಕಿಸುತ್ತಿದ್ದ ಹುಲಿಕಲ್ ಘಾಟ್ ಹೆದ್ದಾರಿ ಪದೇ ಪದೇ ಸ್ಥಗಿತಗೊಳ್ಳುತ್ತಿದ್ದು, ಕುಂದಾಪುರ ಭಾಗದ ಜನರಿಗೆ ಸಮಸ್ಯೆಯಾಗಿದೆ. ಅಲ್ಲದೆ ಹೊಸಂಗಡಿ ಪೇಟೆಯ ವ್ಯವಹಾರಕ್ಕೆ ಗ್ರಹಣ ಹಿಡಿದಂತಾಗಿದೆ. ಬ

22 Apr 2026 5:30 am
ಹೈದರಾಬಾದ್ ನಲ್ಲಿ ಅಭಿಷೇಕ್ ಶರ್ಮಾ ಒನ್ ಮ್ಯಾನ್ ಶೋ; ಅತ್ಯದ್ಭುತ ಇನ್ನಿಂಗ್ಸ್ ಗೆ ಕಂಗೆಟ್ಟ ಡೆಲ್ಲಿ ಕ್ಯಾಪಿಟಲ್ಸ್

ಅಭಿಷೇಕ್ ಶರ್ಮಾ ಅವರ ಅಜೇಯ ಶತಕ ಮತ್ತು ಇಶಾನ್ ಮಾಲಿಂಗ ಅವರ ಮಾರಕ ಬೌಲಿಂಗ್ ಸಹಾಯದಿಂದ ಸನ್ ರೈಸರ್ಸ್ ತಂಡ ನಿರಂತರ ಮೂರನೇ ಜಯ ದಾಖಲಿಸಿದೆ. ಬ್ಯಾಟರ್ ಗಳ ಮೇಲಾಟ ಕಂಡ ಪಂದ್ಯದಲ್ಲಿ ಇಶಾನ್ ಕಿಶನ್ ಬಳಗ ಅಕ್ಷರ್ ಪಟೇಲ್ ನೇತೃತ್ವದ ಡೆ

21 Apr 2026 11:36 pm
ಕಬ್ಬಡ್ಡಿ ಪಂದ್ಯದ ವೇಳೆ ಬೆಟ್ಟಿಂಗ್: ಗೃಹ ಸಚಿವ ಪರಮೇಶ್ವರ್, ತುಮಕೂರು DC ವಿರುದ್ಧ FIR ದಾಖಲಿಸಲು ಕೋರ್ಟ್‌ ಆದೇಶ!

ತುಮಕೂರಿನ ಕಬಡ್ಡಿ ಪಂದ್ಯಾವಳಿಯಲ್ಲಿ ₹500 ಬೆಟ್ಟಿಂಗ್ ಕಟ್ಟಿದ ಆರೋಪದ ಮೇಲೆ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಮತ್ತು ತುಮಕೂರು ಜಿಲ್ಲಾಧಿಕಾರಿ ಶುಭಾ ಕಲ್ಯಾಣ್ ವಿರುದ್ಧ ಎಫ್‌ಐಆರ್ ದಾಖಲಿಸಿ ತನಿಖೆ ನಡೆಸುವಂತೆ ಮ್ಯಾಜಿಸ್ಟ್ರೇಟ

21 Apr 2026 10:15 pm
'ಪುರುಷ ರಾಜಕಾರಣಿ ಕೋಣೆಯಿಂದಲೇ ಮಹಿಳೆಯರ ರಾಜಕೀಯ ಪ್ರವೇಶ' - ಸಂಸದ ಪಪ್ಪು ಯಾದವ್‌ ವಿವಾದಾತ್ಮಕ ಹೇಳಿಕೆ!

ಬಿಹಾರದ ಪಕ್ಷೇತರ ಎಂಪಿ ಪಪ್ಪು ಯಾದವ್‌ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಪುರುಷ ರಾಜಕಾರಣಿಯ ನಾಯಕರ ಕೋಣೆಗೆ ಹೋಗದೆ ಯಾವ ಮಹಿಳೆಯೂ ರಾಜಕೀಯ ಪ್ರವೇಶ ಸಾಧ್ಯವಾಗುವುದಿಲ್ಲ ಎಂದು ಹೇಳಿದ್ದಾರೆ. ಈ ಬಗ್ಗೆ ಸಾಕಷ್ಟು ವಿರೋಧ ವ್ಯ

21 Apr 2026 9:34 pm
ಭಾರತದಲ್ಲಿ ಪೆಟ್ರೋಲ್- ಡೀಸೆಲ್ ಕೊರತೆ ಇಲ್ಲವೇ ಇಲ್ಲ, ವದಂತಿಗೆ ಯಾರೂ ಕಿವಿಗೊಡಬೇಕಿಲ್ಲ: IOCL ಸ್ಪಷ್ಚನೆ

Petrol- Diesel Supply- ಮಧ್ಯಪ್ರಾಚ್ಯದ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ದೇಶದಲ್ಲಿ ಇಂಧನ ಕೊರತೆಯಾಗಲಿದೆ ಎಂಬ ವದಂತಿಗಳಿಗೆ ಭಾರತೀಯ ತೈಲ ನಿಗಮ (IOCL) ತೆರೆ ಎಳೆದಿದೆ. ದೇಶಾದ್ಯಂತ ಪೆಟ್ರೋಲ್, ಡೀಸೆಲ್ ಮತ್ತು ಎಲ್‌ಪಿಜಿ ಸಾಕಷ್ಟು ದಾಸ್ತಾನು ಇದ

21 Apr 2026 8:38 pm
ಬೆಂಗಳೂರಿನಲ್ಲಿ ಭೀಕರ ಘಟನೆ: ವಿದೇಶಿ ಶೈಲಿಯ ಪ್ರಪೋಸ್ ನೆಪದಲ್ಲಿ ಪ್ರಿಯಕರನನ್ನು ಕುರ್ಚಿಗೆ ಕಟ್ಟಿ ಜೀವಂತ ಸುಟ್ಟ ಪ್ರೇಯಸಿ!

ಬೆಂಗಳೂರಿನ ಅಂಜನಾಪುರದಲ್ಲಿ ಪ್ರಿಯಕರನನ್ನು ಕುರ್ಚಿಗೆ ಕಟ್ಟಿಹಾಕಿ ಸಜೀವ ದಹನ ಮಾಡಿದ ಭೀಕರ ಘಟನೆ ನಡೆದಿದೆ. ಮದುವೆಯಾಗಲು ನಿರಾಕರಿಸಿ, ನಿರ್ಲಕ್ಷಿಸುತ್ತಿದ್ದ ಎಂಬ ಕೋಪದಿಂದ ಪ್ರೇರಣಾ ಎಂಬಾಕೆ ತನ್ನ ಪ್ರಿಯಕರ ಕಿರಣ್‌ನನ್ನ

21 Apr 2026 8:03 pm
ನಾನು ನರೇಂದ್ರ ಮೋದಿ ಅವರನ್ನು ಟೆರರಿಸ್ಟ್‌ ಎಂದು ಕರೆದಿಲ್ಲ; ಆಡಳಿತ ಉಗ್ರ ಎಂದಿದ್ದಾಗಿ ಮಲ್ಲಿಕಾರ್ಜುನ ಖರ್ಗೆ ಸ್ಪಷ್ಟನೆ

ಪ್ರಧಾನಮಂತ್ರಿ ನರೇಂದ್ರ ಮೋದಿ ಟೆರರಿಸ್ಟ್‌ ಎಂಬ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿಕೆ, ದೇಶಾದ್ಯಂತ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಮಲ್ಲಿಕಾರ್ಜುನ ಖರ್ಗೆ ಈ ಕೂಡಲೇ ಪ್ರಧಾನಿ ಮೋದಿ ಅವರ ಕ್ಷಮೆಯಾಚಿಸಬೇಕು

21 Apr 2026 7:46 pm
IPL 2026: ಬಲಿಷ್ಠ ರಾಜಸ್ಥಾನದ ವಿರುದ್ಧ ಲಖನೌಗೆ ಗೆಲುವಿನ ಅನಿವಾರ್ಯತೆ; ಏಕಾನಾ ಮೈದಾನದ ಪಿಚ್ ಹೇಗಿರುತ್ತೆ?

LSG Vs RR Match Preview- ಐಪಿಎಲ್ 2026ರ 32ನೇ ಪಂದ್ಯದಲ್ಲಿ ಇಂದು ಲಖನೌ ಸೂಪರ್ ಜೈಂಟ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ಮುಖಾಮುಖಿಯಾಗುತ್ತಿವೆ. ಸತತ ಸೋಲುಗಳಿಂದ 9ನೇ ಸ್ಥಾನಕ್ಕೆ ಕುಸಿದಿರುವ ಲಖನೌಗೆ ಪ್ಲೇಆಫ್ ಹಾದಿ ಜೀವಂತವಾಗಿರಿಸಲು ಈ ಗೆಲುವು

21 Apr 2026 7:40 pm
VK Digital Exclusive: ದರ್ಶನ್‌ ಮಾಜಿ ಮ್ಯಾನೇಜರ್‌ ಮಲ್ಲಿ ವಿರುದ್ಧ ಕನಲಿ ಕೆಂಡವಾದ ದಿನಕರ್ ತೂಗುದೀಪ!

ದರ್ಶನ್ ಮಾಜಿ ಮ್ಯಾನೇಜರ್‌ ಮಲ್ಲಿಕಾರ್ಜುನ್ ವಿರುದ್ಧ ದಿನಕರ್ ತೂಗುದೀಪ ಸಿಡಿದೆದ್ದಿದ್ದಾರೆ. ಮಲ್ಲಿಕಾರ್ಜುನ್ ನಂಬಿಕೆದ್ರೋಹಿ, ಚೀಟರ್‌ ಅಂತ್ಹೇಳಿ ದಿನಕರ್ ತೂಗುದೀಪ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ. ವಿಜಯ ಕರ್ನ

21 Apr 2026 7:38 pm
ನರೇಂದ್ರ ಮೋದಿ ಅವರಂತ ಗೆಳೆಯನ ಅಗತ್ಯ ಇಲ್ಲ; ಪ್ರಧಾನಿ ದೋಸ್ತಿ ಆಫರ್‌ ತಿರಸ್ಕರಿಸಿದ ಅಖಿಲೇಶ್‌ ಯಾದವ್‌!

ನನಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಂತ ಗೆಳೆಯ ರಾಜಕಾರಣದಲ್ಲೂ ಬೇಡ, ವೈಯಕ್ತಿಕ ಜೀವನದಲ್ಲೂ ಬೇಡ ಇದು ಸಮಾಜವಾದಿ ಮಖ್ಯಸ್ಥ ಮತ್ತು ಉತ್ತರ ಪ್ರದೇಶ ಮಾಜಿ ಮುಖ್ಯಮಂತ್ರಿ ಅಖಿಲೇಶ್‌ ಯಾದವ್‌ ಅವರ ಸ್ಪಷ್ಟನುಡಿ. ಪ್ರಧಾನಿ ಮೋದ

21 Apr 2026 6:50 pm
ತೂಕ ಇಳಿದು, ಫಿಟ್‌ ಆಗಿರೋಕೆ ಜಿಮ್‌ ಜೊತೆಗೆ ಸಪ್ಲಿಮೆಂಟ್ಸ್‌ ಬೇಕೇ ಬೇಕಾ? Raghu Ramappa

ತೂಕ ಇಳಿದು, ಫಿಟ್‌ ಆಗಿರೋಕೆ ಜಿಮ್‌ ಜೊತೆಗೆ ಸಪ್ಲಿಮೆಂಟ್ಸ್‌ ಬೇಕೇ ಬೇಕಾ? Raghu Ramappa

21 Apr 2026 6:42 pm
ಇಡಿ ದಾಳಿಯಲ್ಲಿ 37 ಲಕ್ಷ ಸಿಕ್ಕಿಲ್ಲ, 2 ಮೊಬೈಲ್ ತೆಗೆದುಕೊಂಡು ಹೋಗಿದ್ದಾರೆ: ಮುಹಮ್ಮದ್ ನಲಪಾಡ್ ಸ್ಪಷ್ಟನೆ

ಇಡಿ ದಾಳಿಯಲ್ಲಿ 37 ಲಕ್ಷ ಹಣ ಸಿಕ್ಕಿಲ್ಲ. ಕೇವಲ 2 ಮೊಬೈಲ್ ತೆಗೆದುಕೊಂಡು ಹೋಗಿದ್ದಾರೆ ಎಂದು ಮುಹಮ್ಮದ್ ನಲಪಾಡ್ ಸ್ಪಷ್ಟನೆ ನೀಡಿದ್ದಾರೆ. ಬೆಂಗಳೂರಿನಲ್ಲಿ ಮಂಗಳವಾರ ಮಾತನಾಡಿದ ಅವರು, ಕಾನೂನು ಪ್ರಕಾರ ಹೋರಾಟ ಮಾಡುತ್ತೇನೆ ಎಂದ

21 Apr 2026 6:32 pm
ಪೊಲೀಸ್ v/s ಪೊಲೀಸ್: ಡಿಸಿಆರ್‌ಇ ಇನ್‌ಸ್ಪೆಕ್ಟರ್‌ಗೆ ಮೇಲಧಿಕಾರಿಗಳ ಕಿರುಕುಳ, ವರದಿ ನೀಡಲು ಪರಮೇಶ್ವರ್ ಸೂಚನೆ

ಡಿಸಿಆರ್‌ಇ ಇನ್‌ಸ್ಪೆಕ್ಟರ್‌ಗೆ ಮೇಲಧಿಕಾರಿಗಳ ಕಿರುಕುಳದ ಆರೋಪದ ಬಗ್ಗೆ ತನಿಖೆ ನಡೆಸಿ ವರದಿ ನೀಡಲು ಗೃಹ ಸಚಿವ ಡಾ. ಜಿ ಪರಮೇಶ್ವರ್ ಸೂಚನೆ ನೀಡಿದ್ದಾರೆ. ಅಲ್ಲದೆ, ಇದೇ ಸಂದರ್ಭದಲ್ಲಿ ಮಂಗಳೂರು ನಗರ ಪೊಲೀಸ್ ಕಮಿಷನರ್ ವಿರುದ್

21 Apr 2026 6:31 pm
IPL 2026: ಗುಜರಾತ್ ಟೈಟಾನ್ಸ್ ವಿರುದ್ಧ ಗೆದ್ದು ಬೀಗುತ್ತಿರುವ ಮುಂಬೈ ಇಂಡಿಯನ್ಸ್ ಗೆ ಸುಲಭವಿದೆಯೇ ಪ್ಲೇ ಆಫ್ ಹಾದಿ?

Mumbai Indians Play Off Chances- ಐಪಿಎಲ್ 2026ರಲ್ಲಿ ಗುಜರಾತ್ ವಿರುದ್ಧದ 99 ರನ್‌ಗಳ ಜಯದೊಂದಿಗೆ ಮುಂಬೈ ಇಂಡಿಯನ್ಸ್ ಪ್ಲೇಆಫ್ ರೇಸ್‌ಗೆ ಮರಳಿದೆ. ಪ್ರಸ್ತುತ 4 ಅಂಕಗಳೊಂದಿಗೆ 7ನೇ ಸ್ಥಾನದಲ್ಲಿರುವ ಮುಂಬೈ, ನೆಟ್ ರನ್ ರೇಟ್ ಅನ್ನು ಸುಧಾರಿಸಿಕೊಂಡಿದೆ

21 Apr 2026 6:27 pm
ಮಹಾರಾಣಿ ಲಕ್ಷ್ಮಿ ಅಮ್ಮಣ್ಣಿ ಮಹಿಳಾ ಕಾಲೇಜು 6ನೇ ವಾರ್ಷಿಕ ಘಟಿಕೋತ್ಸವ ಸಮಾರಂಭ: 17 ವಿದ್ಯಾರ್ಥಿಗಳಿಗೆ ಚಿನ್ನದ ಪದಕ ಗೌರವ

ಮಹಾರಾಣಿ ಲಕ್ಷ್ಮಿ ಅಮ್ಮಣ್ಣಿ ಮಹಿಳಾ ಕಾಲೇಜಿನ ಘಟಿಕೋತ್ಸವ ಅದ್ಧೂರಿಯಿಂದ ಜರುಗಿತು. ಒಟ್ಟು 579 ವಿದ್ಯಾರ್ಥಿಗಳಿಗೆ ಪದವಿ ಪ್ರಧಾನ ಮಾಡಲಾಯಿತು.

21 Apr 2026 6:23 pm
ರಾಹುಲ್‌ ಗಾಂಧಿ ಕೈಲಾಗಲ್ಲ, INDI ಬ್ಲಾಕ್‌ ಮುನ್ನಡೆಸಲು ಪ್ರಿಯಾಂಕಾ ಗಾಂಧಿಯೇ ಬೇಕು; ತೇಜ್‌ ಪ್ರತಾಪ್‌ ಯಾದವ್‌ ಪಟ್ಟು

ಬಿಹಾರ ರಾಜಕಾರಣದಲ್ಲಿ ತೇಜು ಭಯ್ಯಾ ಎಂದೇ ಚಿರಪರಿಚಿತರಾಗಿರುವ ತೇಜ್‌ ಪ್ರತಾಪ್‌ ಯಾದವ್‌, ಆರ್‌ಜೆಡಿಯಿಂದ ಹೊರಹಾಕಿದ ಬಳಿಕ ತಮ್ಮದೇ ಆದ ಜನಶಕ್ತಿ ಜನತಾ ದಳ ಪಕ್ಷ ಸ್ಥಾಪಿಸಿದ್ದಾರೆ. ಇದೀಗ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ

21 Apr 2026 6:01 pm
ಉಪ‌ ಚುನಾವಣೆ ಫಲಿತಾಂಶ ಬಳಿಕ ಮುಸ್ಲಿಂ ಮುಖಂಡರ ಅಮಾನತು ಆದೇಶ ವಾಪಸ್! ಸತೀಶ ಜಾರಕಿಹೊಳಿ ಸುಳಿವು

ಉಪ‌ ಚುನಾವಣೆ ಫಲಿತಾಂಶ ಬಳಿಕ ಮುಸ್ಲಿಂ ಮುಖಂಡರ ಅಮಾನತು ಆದೇಶ ವಾಪಸ್ ಆಗಬಹುದು ಎಂದು ಸತೀಶ ಜಾರಕಿಹೊಳಿ ಸುಳಿವು ನೀಡಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅವರು, ಅಬ್ದುಲ್‌ ಜಬ್ಬಾರ್ ಸೇರಿ ಹಲವು ಅಲ್ಪಸಂಖ್ಯಾತ ನಾಯಕರ ಮೇಲಿನ ಕ

21 Apr 2026 5:39 pm
ರೇಸ್ ನಲ್ಲಿ ಎಷ್ಟೇ ಮುಂದಿದ್ದರೂ ಗುರಿ ತಲುಪುವ ಮುನ್ನ ಸಂಭ್ರಮಿಸಿದರೆ ಏನಾಗುತ್ತೆ? ಅಮೆರಿಕ ಮ್ಯಾರಥಾನ್ ನ ಈ ವಿಡಿಯೋ ನೋಡಿ!

ಗೆಲುವಿನ ಗೆರೆ ದಾಟುವ ಮುನ್ನವೇ ಸಂಭ್ರಮಿಸಬಾರದು ಎಂಬುದಕ್ಕೆ ಅಮೆರಿಕದ ಡೆಲಾವರ್ ಮ್ಯಾರಥಾನ್ ಸ್ಪರ್ಧೆಯ ಕ್ಷಣಗಳು ಸಾಕ್ಷಿಯಾಗಿದೆ. ಅಂತಿಮ ಹಂತದಲ್ಲಿ ಅತಿಯಾದ ಆತ್ಮವಿಶ್ವಾಸದಿಂದ ಓಟಗಾರನೊಬ್ಬ ವೇಗ ತಗ್ಗಿಸಿ ಸಂಭ್ರಮಿಸುತ್

21 Apr 2026 5:12 pm
ಮೋಸ್ಟ್ ವಾಂಟೆಂಡ್ ಬ್ಯಾಂಕ್ ವಂಚಕನನ್ನು US ಉಪಾಧ್ಯಕ್ಷರಿಗೆ ಪರಿಚಯಿಸಿದ ಪಾಕ್ : ಮುಂದುವರಿದ ನರಿಬುದ್ದಿ

Norwegian Bank Fraudster Umar Farooq Zahoor : ಬ್ಯಾಂಕ್’ಗೆ ಕೋಟ್ಯಾಂತರ ರೂಪಾಯಿಯನ್ನು ವಂಚಿಸಿದ ಆರೋಪವನ್ನು ಹೊಂದಿರುವ ಉದ್ಯಮಿಯೊಬ್ಬನನ್ನು, ಪಾಕಿಸ್ತಾನ ಸರ್ಕಾರ, ಅಮೆರಿಕದ ಉಪಾಧ್ಯಕ್ಷ ಜೆಡಿ ವ್ಯಾನ್ಸ್’ಗೆ ಪಾಕಿಸ್ತಾನ ಪರಿಚಯಿಸಿದ್ದ ವಿದ್ಯಮಾನವ

21 Apr 2026 4:52 pm
SSLC Exam Result 2026: ಫಲಿತಾಂಶ ಸಂಭಾವ್ಯ ದಿನಾಂಕ; ಶಿಕ್ಷಣ ಸಚಿವ ಮಧು ಬಂಗಾರಪ್ಪ ಪ್ರತಿಕ್ರಿಯೆ

ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯಿಂದ ಎಸ್‌ಎಸ್‌ಎಲ್‌ಸಿ ಫಲಿತಾಂಶ ಬಿಡುಗಡೆಗೆ ದಿನಗಣನೆ ಪ್ರಾರಂಭವಾಗಿದೆ. ಸದ್ಯ ಸಂಭಾವ್ಯ ದಿನಾಂಕ ಏಪ್ರಿಲ್‌ 24 ಆಗಿದೆ. ತೃತೀಯ ಭಾಷೆ ಗ್ರೇಡ್‌ ಅಥವಾ ಅಂಕ ಎಂಬ ವಿಚಾರದಲ್

21 Apr 2026 4:45 pm
ಇರಾನ್‌ ಜೊತೆ ಮಾತುಕತೆಗೆ ಪಾಕಿಸ್ತಾನಕ್ಕೆ ಹೊರಡಲು ಸಜ್ಜಾದ ಡೊನಾಲ್ಡ್‌ ಟ್ರಂಪ್;‌ ಕ್ಲೌಡ್‌ 9 ತಲುಪಿದ ಶೆಹಬಾಜ್‌ ಷರೀಫ್‌

ಇರಾನ್‌ ಜೊತೆಗಿನ ಶಾಂತಿ ಮಾತುಕತೆಯಲ್ಲಿ ಅಮೆರಿಕವು ಪಾಕಿಸ್ತಾನಕ್ಕೆ ಏಕಿಷ್ಟು ಮಹತ್ವ ನೀಡುತ್ತಿದೆ ಎಂಬುದು ಜಗತ್ತಿಗೆ ಈಗಲೂ ಅರ್ಥವಾಗದ ಸಂಗತಿಯಾಗಿದೆ. ಈಗಾಗಲೇ ಅಮೆರಿಕ ಮತ್ತು ಇರಾನ್‌ ನಡುವೆ ಮೊದಲ ಸುತ್ತಿನ ಇಸ್ಲಾಮಾಬಾದ

21 Apr 2026 4:40 pm
ಯಾರೂ ಪಕ್ಷ ತೊರೆದರೂ ನಷ್ಟವಿಲ್ಲ! ಜಮೀರ್ ಅಹ್ಮದ್ ಖಾನ್ ಜೆಡಿಎಸ್ ಸೇರ್ಪಡೆ ಚರ್ಚೆಗೆ ಕಾಂಗ್ರೆಸ್ ಮುಸ್ಲಿಂ ನಾಯಕರ ಖಡಕ್ ಪ್ರತಿಕ್ರಿಯೆ

ಯಾರ್ಯಾರು ಪಕ್ಷದ ವಿರುದ್ದ ಕೆಲಸ ಮಾಡಿದ್ದಾರೆ ಅಂತವರ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳಬೇಕು. ಕೆಲವು ವ್ಯಕ್ತಿಗಳ ಬೆಂಬಲಿಗರು ಪದಾಧಿಕಾರಿಗಳು ದಾವಣೆಗೆರೆಯಲ್ಲಿ ಪ್ರಚಾರಕ್ಕೆ ಬರಲಿಲ್ಲ. ಅವರ ವಿರುದ್ದ ಕೂಡ ಕ್ರಮ ಆಗಬೇಕ

21 Apr 2026 4:39 pm
CSKಗೆ ದೊಡ್ಡ ಆಘಾತ; ಭರ್ಜರಿ ಫಾರ್ಮ್ ನಲ್ಲಿರುವ ಆಯುಷ್ ಮ್ಹಾತ್ರೆಗೆ ಗಾಯ; ಈಗ ಸೀಸನ್ ನಿಂದಲೇ ಔಟ್!

Ayush Mhatre Injury- ಎಂ.ಎಸ್. ಧೋನಿ ಅಲಭ್ಯತೆಯ ತಲೆಬಿಸಿಯಲ್ಲಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಇದೀಗ ಮತ್ತೊಂದು ಹೊಡೆತ. ಭರ್ಜರಿ ಫಾರ್ಮ್‌ನಲ್ಲಿದ್ದ ಭರವಸೆಯ ಯುವ ಬ್ಯಾಟರ್ ಆಯುಷ್ ಮ್ಹಾತ್ರೆ ಅವರು ಸ್ನಾಯು ಸೆಳೆತದ (Hamstring Injury) ಕಾರಣ ಐ

21 Apr 2026 4:03 pm