SENSEX
NIFTY
GOLD
USD/INR

Weather

26    C
...
SC - ST ಸೇರಿದವರಿಗೆ ಮಂಜೂರಾಗಿದ್ದ ಭೂಮಿ ಮಾರಾಟ ಅಸಿಂಧು; ಆ ಬಳಿಕ ಖರೀದಿ ಪ್ರಕ್ರಿಯೆಗಳೂ ರದ್ದು - ಹೈಕೋರ್ಟ್‌ ಆದೇಶ

ಎಸ್‌ಟಿ ಎಸ್‌ಟಿ ಸೇರಿದವರಿಗೆ ಮಂಜೂರಾಗಿದ್ದ ಭೂಮಿ ಮಾರಾಟ ಅಸಿಂಧುಗೊಂಡ ಬಳಿಕ ನಡೆದ ಖರೀದಿ ಪ್ರಕ್ರಿಯೆಗಳೆಲ್ಲವೂ ರದ್ದು ಎಂದು ಕರ್ನಾಟಕ ಹೈಕೋರ್ಟ್‌ ಆದೇಶ ನೀಡಿದೆ. ಹಲವು ಸುತ್ತಿನ ಮಾರಾಟದ ಬಳಿಕ ಖರೀದಿಸಿದ್ದ ಅರ್ಜಿದಾರರು

16 Mar 2026 10:17 pm
Rajya Sabha Elections- ಮೇಲ್ಮನೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಸ್ಪಷ್ಟ ಮೇಲುಗೈ; ನಿತೀಶ್ ಸೇರಿ ಹಲವರ ಗೆಲುವು

NDA Vs INDI Alliance- ರಾಜ್ಯಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ ದೊಡ್ಡ ಗೆಲುವು ಸಾಧಿಸಿದ್ದು, ಮೇಲ್ಮನೆಯಲ್ಲಿ ಅದರ ಬಲ 141ಕ್ಕೆ ಏರಿಕೆಯಾಗುವ ಸಾಧ್ಯತೆಯಿದೆ. ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಮೊದಲ ಬ

16 Mar 2026 10:16 pm
ಜಗಳ, ಹಲ್ಲೆ ಬಳಿಕ ಪತ್ನಿ ಸಾವಿಗೆ ಶರಣು: ಪತಿ ಮೇಲಿನ ಕೇಸ್‌ ರದ್ದು ಮಾಡಲ್ಲವೆಂದ ಕರ್ನಾಟಕ ಹೈಕೋರ್ಟ್‌!

ಪತಿಯ ಜತೆಗೆ ಜಗಳ ಮಾಡಿ ಹಲ್ಲೆ ನಡೆಸಿದ ಬಳಿಕ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡು ಸಾವಿಗೆ ಶರಣಾಗಿದ್ದಾರೆ. ಪತಿಯ ಮೇಲೆ ಆತ್ಮಹತ್ಯೆ ಪ್ರಚೋದನೆ ಕೇಸ್‌ ದಾಖಲಾಗಿದೆ. ಸದ್ಯ ಪತಿ ಹೈಕೋರ್ಟ್‌ ಮೆಟ್ಟಿಲೇರಿದ್ದು, ತನ್ನ ಮೇಲಿನ

16 Mar 2026 9:28 pm
Middle East Conflict- ಭಾರತದ ಪಾಲುದಾರಿಕೆ ಇರುವ ಇರಾನ್ ನ `ಚಾಬಹಾರ್‌' ಬಂದರಿಗೂ ಅಮೆರಿಕ ದಾಳಿಯ ಬಿಸಿ!

USA - Iran War- ಮಧ್ಯಪ್ರಾಚ್ಯ ಸಂಘರ್ಷವು ಇದೀಗ 17ನೇ ದಿನಕ್ಕೆ ಕಾಲಿಟ್ಟಿದ್ದು ಅಮೆರಿಕ ಸೋಮವಾರದಂದು ಭಾರತದ ಪಾಲುದಾರಿಕೆಯ 'ಚಾಬಹಾರ್' ಬಂದರಿನ ಮೇಲೆ ದಾಳಿ ನಡೆಸಿದೆ. ಇತ್ತ ಇರಾನ್ ನಡೆಸಿದ ಡ್ರೋನ್‌ ದಾಳಿಯಿಂದಾಗಿ ದುಬೈ ಏರ್ ಪೋರ್ಟ್ ನಲ

16 Mar 2026 9:28 pm
ಗೃಹಲಕ್ಷ್ಮಿ ಯೋಜನೆ 27 ನೇ ಕಂತಿನ ಹಣ ಬಿಡುಗಡೆ: 15ಕ್ಕೂ ಅಧಿಕ ಜಿಲ್ಲೆ ಮಹಿಳೆಯರಿಗೆ ಜಮೆ; 1 ತಿಂಗಳ ಅಂತರದಲ್ಲಿ 6000 ರೂ.

ಗೃಹಲಕ್ಷ್ಮಿ ಯೋಜನೆ ಫಲಾನುಭವಿಗಳಿಗೆ 27 ನೇ ಕಂತಿನ ಹಣ ಬಿಡುಗಡೆಯಾಗಿದೆ. ಈಗಾಗಲೇ 15 ಕ್ಕೂ ಅಧಿಕ ಜಿಲ್ಲೆಗಳ ಮಹಿಳೆಯರಿಗೆ ಹಣ ಖಾತೆಗೆ ಜಮೆಯಾಗಿದೆ. ಬಾಕಿ ಉಳಿದವರಿಗೆ ಶೀಘ್ರ ಜಮೆ ಮಾಡಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕ

16 Mar 2026 9:15 pm
ಚಿನ್ನಸ್ವಾಮಿಯಲ್ಲಿ ಐಪಿಎಲ್ ಪಂದ್ಯಕ್ಕೆ ಕೊನೆಗೂ ರಾಜ್ಯ ಸರ್ಕಾರ ಹಸಿರು ನಿಶಾನೆ; ಈಗ RCB ಅಭಿಮಾನಿಗಳು ನಿರಾಳ

IPL Matches At Chinnaswamy Stadium- ಬೆಂಗಳೂರಿನ ಐತಿಹಾಸಿಕ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಮತ್ತೆ ರಂಗೇರಲಿದೆ. ಇದೀಗ 2026ರ ಐಪಿಎಲ್ ಪಂದ್ಯಗಳನ್ನು ನಡೆಸಲು ರಾಜ್ಯ ಸರ್ಕಾರ ಅಧಿಕೃತ ಅನುಮೋದನೆ ನೀಡಿದೆ. ಗೃಹ ಸಚಿವ ಡಾ. ಜಿ. ಪರಮೇಶ್ವರ ಅವ

16 Mar 2026 8:58 pm
ಅಶಿಸ್ತು, ಅತಿರೇಕದ ವರ್ತನೆ ಕಳವಳ; ಕಾಂಗ್ರೆಸ್‌ ಸಂಸದರಿಗೆ ಬುದ್ದಿ ಹೇಳಿ - ಸೋನಿಯಾ ಗಾಂಧಿಗೆ ಎಚ್‌ಡಿ ದೇವೇಗೌಡ ಪತ್ರ

ಕಾಂಗ್ರೆಸ್‌ ಸಂಸದರ ಅಶಿಸ್ತು, ಅತಿರೇಕದ ವರ್ತನೆ ಬಗ್ಗೆ ಎಚ್‌ಡಿ ದೇವೇಗೌಡರು ಕಳವಳ ವ್ಯಕ್ತಪಡಿಸಿದ್ದು, ನಿಮ್ಮ ಸಂಸದರಿಗೆ ಬುದ್ದಿ ಹೇಳಿ ಎಂದು ಸೋನಿಯಾ ಗಾಂಧಿಗೆ ಎಚ್‌ಡಿ ದೇವೇಗೌಡ ಪತ್ರ ಬರೆಸಿದ್ದಾರೆ. ಪತ್ರದಲ್ಲಿ, ಕಾಂಗ್ರೆ

16 Mar 2026 8:05 pm
ಕನ್ನಡದ ಖ್ಯಾತ ಸಾಹಿತಿ ಅಮರೇಶ್ ನುಗಡೋಣಿ ಸಣ್ಣಕತೆ ಸಂಕಲನ `ದಡ ಸೇರಿಸು ತಂದೆ’ಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಗೌರವ

Amaresh Nugadoni- ಕರ್ನಾಟಕವೂ ಸೇರಿದಂತೆ ದೇಶದ ವಿವಿಧೆಡೆ ಇಂದು ಜ್ವಲಂತ ಸಮಸ್ಯೆಯಾಗಿ ಕಾಡುತ್ತಿರುವ ಸಣ್ಣಕತೆಗಳ ಸಂಕಲನ ಅಮರೇಶ ನುಗಡೋಣಿ ಅವರ `ದಡ ಸೇರಿಸು ತಂದೆ' ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಘೋಷಿಸಲ್ಪಟ್ಟಿದೆ. ಪ್ರ

16 Mar 2026 7:34 pm
ಅರಬ್ ಶೇಕ್ ಗಳನ್ನು ತಬ್ಬಿಕೊಳ್ಳುತ್ತೀರಿ, ಭಾರತೀಯ ಮುಸ್ಲಿಮರನ್ನು ವಿರೋಧಿಸ್ತೀರಿ! ಸದನದಲ್ಲಿ ಬಿಜೆಪಿಗೆ ರಿಜ್ವಾನ್ ಅರ್ಷದ್ ತರಾಟೆ

ಅರಬ್ ಶೇಕ್ ಗಳನ್ನು ತಬ್ಬಿಕೊಳ್ಳುತ್ತೀರಿ ಆದರೆ ಭಾರತೀಯ ಮುಸ್ಲಿಮರನ್ನು ವಿರೋಧ ಮಾಡುತ್ತೀರಿ? ಈ ನಿಲುವು ಏಕೆ ಎಂದು ಸದನದಲ್ಲಿ ಬಿಜೆಪಿ ಸದಸ್ಯರನ್ನು ಕಾಂಗ್ರೆಸ್ ಶಾಸಕ ರಿಜ್ವಾನ್ ಅರ್ಷದ್ ತರಾಟೆಗೆ ತೆಗೆದುಕೊಂಡರು. ಬಜೆಟ್ ಮ

16 Mar 2026 7:14 pm
ಹಫ್ತಾ ಕೊಡಿಲ್ಲವೆಂದು ಚಿಕ್ಕ ಮಕ್ಕಳೆದುರೆ ವ್ಯಕ್ತಿಗೆ ಬ್ಯಾಟ್‌ನಿಂದ ಹೊಡೆದು ಹತ್ಯೆ; ಬೆಂಗಳೂರಿನಲ್ಲಿ ಘಟನೆ

ಹಫ್ತಾ ಕೊಡಲಿಲ್ಲ ಎಂಬ ಕಾರಣಕ್ಕೆ ಬೆಂಗಳೂರಿನ ವಿಲ್ಸನ್‌ ಗಾರ್ಡನ್‌ನಲ್ಲಿ ವ್ಯಕ್ತಿಯೊಬ್ಬರನ್ನು ಹತ್ಯೆ ಮಾಡಿದ್ದಾರೆ. ಭಾನುವಾರ ಸಂಖ್ಯೆ ಘಟನೆ ನಡೆದಿದ್ದು, ​ರಶೀದ್ ಪಾಷಾ ಮೃತರು. ಹೊಸ ಗ್ಯಾರೇಜ್ ಆರಂಭಿಸುತ್ತಿದ್ದು, ಇದಕ್ಕ

16 Mar 2026 7:07 pm
ವಿರಾಟ್ ಕೊಹ್ಲಿ ಹೆಸರಿಸಿದ ಆಲ್ ಟೈಂ RCB ಇಲೆವೆನ್ ನಲ್ಲಿ ಅನಿಲ್ ಕುಂಬ್ಳೆ, ಕೆಎಲ್ ರಾಹುಲ್; ಹೀಗಿದೆ ಸಂಪೂರ್ಣ ತಂಡ

ತಂಡದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಅವರು ಇದೀಗ ತಮ್ಮ ನೆಚ್ಚಿನ ಸಾರ್ವಕಾಲಿಕ ಆರ್ ಸಿಬಿ ಇಲೆವೆನ್ ಅನ್ನು ಹೆಸರಿಸಿದ್ದಾರೆ. ಈ ಹಿಂದೆ ತಂಡದಲ್ಲಿದ್ದ ಕನ್ನಡಿಗರಾದ ಅನಿಲ್ ಕುಂಬ್ಳೆ ಮತ್ತು ಕೆಎಲ್ ರಾಹುಲ್ ಅವರು ವಿರಾಟ್ ಕೊಹ್

16 Mar 2026 6:38 pm
ಕೊಲೆಸ್ಟ್ರಾಲ್ ವಿಚಾರದಲ್ಲಿ ಇರುವ ತಪ್ಪು ಕಲ್ಪನೆಗಳೇನು ವೈದ್ಯರ ಮಾತಿನಲ್ಲಿಯೇ ಕೇಳಿ Dr. Raju Krishnamurthy

ಕೊಲೆಸ್ಟ್ರಾಲ್ ವಿಚಾರದಲ್ಲಿ ಇರುವ ತಪ್ಪು ಕಲ್ಪನೆಗಳೇನು ವೈದ್ಯರ ಮಾತಿನಲ್ಲಿಯೇ ಕೇಳಿ Dr. Raju Krishnamurthy

16 Mar 2026 6:32 pm
‘ಎಲ್ಲರನ್ನ ಕ್ಷಮಿಸಿ, ಶಾಂತಿಯಿಂದ ಹೊರಡು’: ಹರೀಶ್ ರಾಣಾಗೆ ಕುಟುಂಬದ ಭಾವುಕ ವಿದಾಯ

13 ವರ್ಷಗಳಿಂದ ಕೋಮಾ ಸ್ಥಿತಿಯಲ್ಲಿದ್ದ ಹರೀಶ್‌ ರಾಣಾಗೆ ಕುಟುಂಬಸ್ಥರು ನೀಡಿದ ಭಾವುಕ ವಿದಾಯದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಗೌರವಯುತ ಮರಣಕ್ಕೆ ಸುಪ್ರೀಂ ಕೋರ್ಟ್ ಅನುಮತಿ ನೀಡಿದ ಐತಿಹಾಸಿಕ ತೀರ್ಪಿನ ಬಳಿಕ

16 Mar 2026 6:24 pm
Karnataka Weather: ಹಾಸನದಲ್ಲಿ ಆಲಿಕಲ್ಲು ಮಳೆ; ರಾಜ್ಯದಲ್ಲಿ ಮುಂದಿನ 4 ದಿನ ಗುಡುಗು ಸಹಿತ ಮಳೆರಾಯನ ಅಬ್ಬರ

ಕರ್ನಾಟಕದಲ್ಲಿ ಮುಂಗಾರು ಪೂರ್ವ ಬೇಸಿಗೆ ಮಳೆ ಆರಂಭವಾಗಿದೆ. ಕಳೆದ ಎರಡು ದಿನಗಳಿಂದ ಮಲೆನಾಡಿನ ಹಲವೆಡೆ ಮಳೆಯಾಗುತ್ತಿದ್ದು, ಸೋಮವಾರ ಹಾಸನದಲ್ಲಿಯೂ ಆಲಿಕಲ್ಲು ಮಳೆಯಾಗಿದೆ. ಹವಾಮಾನ ಇಲಾಖೆ ಮಾಹಿತಿಯಂತೆ ಮುಂದಿನ ನಾಲ್ಕು ದಿನ

16 Mar 2026 6:04 pm
ಆಸ್ಕರ್‌ನಲ್ಲಿ 2 ಪ್ರಶಸ್ತಿ ಗೆದ್ದ K-Pop Demon Hunters ಅಬ್ಬರ: ಮೊದಲ ಆಸ್ಕರ್‌ ಪಡೆದ ಕೆ-ಪಾಪ್‌ ಸಾಂಗ್ ಆಗಿ ʼGoldenʼ‌ ಇತಿಹಾಸ ಸೃಷ್ಟಿ!

ಕೆ-ಪಾಪ್‌ ಡಿಮನ್‌ ಹಂಟರ್ಸ್‌ ಆಸ್ಕರ್‌ ವೇದಿಕೆಯಲ್ಲಿ ಬೆಸ್ಟ್‌ ಓರಿಜಿನಲ್‌ ಸಾಂಗ್‌ ಹಾಗೂ ಬೆಸ್ಟ್‌ ಅನಿಮೇಟೆಡ್‌ ಮೂವಿ ವಿಭಾಗಗಳಲ್ಲಿ ಪ್ರಶಸ್ತಿ ಪಡೆಯುವ ಮೂಲಕ ಅಭೂತಪೂರ್ವ ಸಾಧನೆಯನ್ನು ಮಾಡಿದೆ. ಇದರಲ್ಲಿ ವಿಶೇಷವೆಂದರೆ,

16 Mar 2026 5:25 pm
SSLC ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳಿಗೆ ಮಹತ್ವದ ಮಾಹಿತಿ: KSRTC ಬಸ್‌ನಲ್ಲಿ ಉಚಿತ ಪ್ರಯಾಣ ಸೌಲಭ್ಯ

ಎಸ್‌ಎಸ್ಎಲ್‌ಸಿ ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳಿಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಮಹತ್ವದ ಸಿಹಿ ಸುದ್ದಿ ನೀಡಿದೆ. ಪರೀಕ್ಷಾ ದಿನಗಳಂದು ವಿದ್ಯಾರ್ಥಿಗಳು ಉಚಿತವಾಗಿ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಪ್ರಯ

16 Mar 2026 5:22 pm
Kerala Election- ಪ್ರಬಲ ಸ್ಪರ್ಧೆಗೆ ಬಿಜೆಪಿ ರೆಡಿ: 47 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ; ನೆಮೊಮ್ ನಿಂದ ರಾಜೀವ್ ಚಂದ್ರಶೇಖರ್!

ಪಂಚರಾಜ್ಯಗಳ ಚುನಾವಣಾ ಅಧಿಸೂಚನೆ ಹೊರಟದ್ದೇ ತಡ ರಾಜಕೀಯ ಚಟುವಟಿಕೆಗಳು ಚುರುಕುಗೊಂಡಿದೆ. ಏಪ್ರಿಲ್ 9ರಂದು ನಡೆಯಲಿರುವ ಕೇರಳ ವಿಧಾನಸಭಾ ಚುನಾವಣೆಗೆ ಇದೀಗ ಬಿಜೆಪಿಯು 47 ಅಭ್ಯರ್ಥಿಗಳ ಪ್ರಥಮ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಕ

16 Mar 2026 5:18 pm
ಬಿಡದಿ ಸಮಗ್ರ ಟೌನ್‌ಶಿಪ್ ಯೋಜನೆಗೆ ಬಿಡಿಎ 2000 ಕೋಟಿ ರೂ ಹೂಡಿಕೆ; 9 ಗ್ರಾಮಗಳ ವ್ಯಾಪ್ತಿಯಲ್ಲಿ ಮಾದರಿ ನಗರ ನಿರ್ಮಾಣ

ಬಿಡದಿ ಟೌನ್‌ಶಿಫ್‌ ಯೋಜನೆಗೆ ಬಿಡಿಎ 2 ಸಾವಿರ ಕೋಟಿ ರೂ. ಹೂಡಿಕೆಗೆ ಮುಂದಾಗಿದೆ. ಈ ಮೂಲಕ ಯೋಜನೆತೆ ಪ್ರಧಾನ ಹೂಡಿಕೆದಾರರ ರೀತಿ ಬಿಡಿಎ ಬೆಂಬಲ ನೀಡುತ್ತಿದೆ. ಈ ಯೋಜನೆಯು 9 ಗ್ರಾಮಗಳಲ್ಲಿ ತಲೆ ಎತ್ತಲಿದ್ದು, ವಾಣಿಜ್ಯ ಸಂಕೀರ್ಣ, ಮಲ

16 Mar 2026 4:54 pm
ಕಾಂಗ್ರೆಸ್ ಗೆ ಉಪಚುನಾವಣೆ ಪ್ರತಿಷ್ಠೆ : 2 ಕ್ಷೇತ್ರ ಗೆಲ್ಲಬೇಕಾದ ಅನಿವಾರ್ಯತೆ, ಭಿನ್ನಮತ ಬಗೆಹರಿಸಲು ಏನು ಪ್ಲ್ಯಾನ್

ಏಪ್ರಿಲ್ 9 ರಂದು ಕರ್ನಾಟಕದ ಎರಡು ಕ್ಷೇತ್ರಗಳಲ್ಲಿ ಉಪ ಚುನಾವಣೆ ನಡೆಯಲಿದೆ. ಈ ನಿಟ್ಟಿನಲ್ಲಿ ದಾವಣಗೆರೆ ಮತ್ತು ಬಾಗಲಕೋಟೆ ಕ್ಷೇತ್ರವನ್ನು ಗೆಲ್ಲಲು ಕಾಂಗ್ರೆಸ್ ತಂತ್ರಗಾರಿಕೆ ರೂಪಿಸುತ್ತಿದೆ. ಈ ಎರಡು ಕ್ಷೇತ್ರಗಳಲ್ಲಿ ಗೆಲ

16 Mar 2026 4:52 pm
ಪಾಕ್ ಕ್ರಿಕೆಟಿಗರ ಸಂಭಾವನೆ ಭಾರತದ ವಿರುದ್ಧ ಭಯೋತ್ಪಾದನೆಗೆ ನೆರವು; ಸನ್ ರೈಸರ್ಸ್ ವಿರುದ್ಧ ಹರಿಹಾಯ್ದ ಸುನಿಲ್ ಗವಾಸ್ಕರ್

Sunil Gavaskar Slams Sun Group- ಸನ್ ಗ್ರೂಪ್ ಒಡೆತನದ 'ಸನ್ ರೈಸರ್ಸ್ ಲೀಡ್ಸ್'ಫ್ರಾಂಚೈಸಿಯು ಪಾಕಿಸ್ತಾನದ ಅಬ್ರಾರ್ ಅಹ್ಮದ್ ಅವರನ್ನು ಆಯ್ಕೆ ಮಾಡಿರುವುದನ್ನು ಭಾರತ ತಂಡದ ಮಾಜಿ ನಾಯಕ ಸುನಿಲ್ ಗಾವಸ್ಕರ್ ಅವರು ನಿರ್ದಾಕ್ಷಿಣ್ಯವಾಗಿ ಟೀಕಿಸಿದ

16 Mar 2026 4:18 pm
ಗುಲಾಬಿ ಮಾರ್ಗದಲ್ಲಿ ವಾಣಿಜ್ಯ ಸಂಚಾರ ಆರಂಭಕ್ಕೆ ಭರದ ಸಿದ್ಧತೆ

ಕಾಳೇನ ಅಗ್ರಹಾರದಿಂದ ತಾವರೆಕೆರೆವರೆಗೆ ಈ ಮಾರ್ಗಕ್ಕಾಗಿ ಬಿಇಎಂಎಲ್‌ ಈವರೆಗೆ ನಾಲ್ಕು ರೈಲುಗಳನ್ನು ಪೂರೈಸಿದೆ. ಶನಿವಾರ 4 ನೇ ರೈಲಿನ ಬೋಗಿಗಳು ಕೊತ್ತನೂರು ಮೆಟ್ರೊ ಡಿಪೋ ತಲುಪಿವೆ. ಮಾರ್ಚ್ ಅಂತ್ಯದೊಳಗೆ ಇನ್ನೆರಡು ರೈಲುಗಳು

16 Mar 2026 4:09 pm
Explainer : ಜಾಗತಿಕ ಸಂಘರ್ಷದ ಯುಗದಲ್ಲಿ ಭಾರತ ಹೇಗೆ ಬಲಿಷ್ಠವಾಗಿದೆ?

ಭೌಗೋಳಿಕ ರಾಜಕೀಯ ಉದ್ವಿಗ್ನತೆ ಮತ್ತು ವಿಭಜನೆಗಳಿಂದ ಹೆಚ್ಚುತ್ತಿರುವ ಜಗತ್ತಿನಲ್ಲಿ, ಭಾರತವು ಸ್ಥಿರತೆ, ಜವಾಬ್ದಾರಿ ಮತ್ತು ಪ್ರಗತಿಗಾಗಿ ಶ್ರಮಿಸುತ್ತಿರುವ ರಾಷ್ಟ್ರವಾಗಿ ಎದ್ದು ಕಾಣುತ್ತದೆ. ಅದರ ಪರಮಾಣು ತಡೆಗಟ್ಟುವ ಸಾ

16 Mar 2026 3:27 pm
ಹೊರ್ಮುಜ್‌ ಜಲಸಂಧಿ ತೆರೆಯಲು ಹೆಲ್ಪ್ ಮಾಡಿ ಎಂದು ಚೀನಾಗೆ ಟ್ರಂಪ್‌ ಒತ್ತಡ;‌ ಇರಾನ್ ಯುದ್ಧದಲ್ಲಿ US ಬೆಂಬಲಿಸದಿದ್ರೆ NATO ಭವಿಷ್ಯಕ್ಕೆ ಕುತ್ತು?

ಪಶ್ಚಿಮ ಏಷ್ಯಾದಲ್ಲಿ ಇರಾನ್‌-US ನಡುವೆ ಉದ್ವಿಗ್ನತೆ ದಿನದಿಂದ ದಿನಕ್ಕೆ ಉಲ್ಬಣವಾಗುತ್ತಿದ್ದು, ಈ ನಡುವೆ ಹೊರ್ಮುಜ್‌ ಜಲಸಂಧಿಯನ್ನು ಇರಾನ್‌ ನಿಯಂತ್ರಣದಲ್ಲಿಟ್ಟುಕೊಂಡಿದ್ದು, ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಅನಿಶ್ಚಿತತೆ

16 Mar 2026 2:46 pm
ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಕಾಫಿ ವಿಡಿಯೋ ಸಹ ಡೀಪ್‌ ಫೇಕ್ ಎಂದ Grok !

ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಬದುಕಿದ್ದಾರಾ, ಇಲ್ವಾ ಎಂಬ ಡೌಟ್‌ ಹಲವರಲ್ಲಿ ಕಾಡುತ್ತಿದೆ. ಹೀಗಿರುವಾಗಲೇ, ರಿಲೀಸ್ ಆದ ಕಾಫಿ ವಿಡಿಯೋ ಸಹ ಎಲ್ಲರ ಗಮನ ಸೆಳೆದಿದೆ. ಕಾಫಿ ವಿಡಿಯೋದಲ್ಲಿ ಕೆಲವು ಅಸಾಮಾನ್ಯ ಅಂಶಗಳಿದ್ದ

16 Mar 2026 2:33 pm
ದಾವಣಗೆರೆ ದಕ್ಷಿಣ BJP ಟಿಕೆಟ್‌: 2 ಬಣಗಳ ಜಗಳದಿಂದ ಮೂರನೇಯವರಿಗೆ ಲಾಭ; ಜಿಬಿ ವಿನಯ್‌ ಕುಮಾರ್‌ಗೆ ಟಿಕೆಟ್‌?

ದಾವಣಗೆರೆ ದಕ್ಷಿಣ ಉಪ ಚುನಾವಣೆ ಗೆಲ್ಲಲು ಪಣತೊಟ್ಟಿರುವ ಬಿಜೆಪಿಯು ಈ ಬಾರಿ ಹೊಸ ಅಭ್ಯರ್ಥಿಯತ್ತ ಮುಖ ಮಾಡಿದೆ ಎನ್ನಲಾಗಿದೆ. ಸ್ಥಳೀಯ ಬಣಗಳ ನಡುವೆ ಕಿತ್ತಾಟಕ್ಕೆ ಪಾಠ ಕಲಿಸಲು ಹಾಗೂ ಚುನಾವಣಾ ತಂತ್ರವಾಗಿ ಜಿಬಿ ವಿನಯ್‌ ಕುಮಾರ

16 Mar 2026 2:28 pm
FASTag : ಮೂಲ ಹೂಡಿಕೆ ವಾಪಸ್ ಆಗಿದ್ದರೂ ಟೋಲ್ ಸಂಗ್ರಹ - ಬಳಕೆದಾರರಲ್ಲಿ ಭಾರೀ ಅಸಮಾಧಾನ

Fastag Fee Revision : ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಫಾಸ್ಟ್‌ಟ್ಯಾಗ್ ದರವನ್ನು ಏರಿಕೆ ಮಾಡಿರುವುದು ಸಾರ್ವಜನಿಕ ವಲಯದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ಏಪ್ರಿಲ್ ಒಂದರಿಂದ ಅನ್ವಯವಾಗುವಂತೆ, ವಾರ್ಷಿಕ ಟೋಲ್ ದರದಲ್ಲಿ ಪರಿಷ್ಕರಣ

16 Mar 2026 2:14 pm
ಅಪಾರ್ಟ್‌ಮೆಂಟ್‌ಗಳ ನಿರ್ವಹಣೆಗೆ ಸಹಕಾರ ಸಂಘಗಳ ಕಾಯಿದೆ ಸರಿ ಹೊಂದದು: ಕರ್ನಾಟಕ ಹೈಕೋರ್ಟ್‌

​​​ಕರ್ನಾಟಕದಲ್ಲಿ ಕರ್ನಾಟಕ ಅಪಾರ್ಟ್‌ಮೆಂಟ್‌ ಮಾಲೀಕತ್ವ ಕಾಯಿದೆ (ಕೆಎಒಎ)- 1972, ಅಪಾರ್ಟ್‌ಮೆಂಟ್‌ ಮಾಲೀಕರ ಹಿತಾಸಕ್ತಿ ನೋಡಿಕೊಳ್ಳಲು ದೃಢವಾದ ಕಾಯಿದೆಯಾಗಿದೆ ಮತ್ತು ಅದರ ಯಾವುದೇ ನಿಬಂಧನೆಗಳು ಕೇಂದ್ರದ ಕಾನೂನಿಗೆ ಅಂದರೆ

16 Mar 2026 1:55 pm
ನೀರಿನ ಅಭಾವದ ನಡುವೆ ಖುಷಿ ಸುದ್ದಿ! ಕೃಷ್ಣಾ - ಭೀಮಾ ಕಾಲುವೆ ಬಹುತೇಕ ಸಮೃದ್ಧ

ಬೇಸಿಗೆಯಲ್ಲಿ ಕುಡಿಯುವ ನೀರಿನ ತೊಂದರೆಯಾಗದಂತೆ ನಾರಾಯಣಪೂರ ಜಲಾಶಯದಲ್ಲಿ ಮೂರು ಟಿಎಂಸಿ ನೀರು ಕಾಯ್ದಿರಿಸಲಾಗಿದೆ. ಏಪ್ರಿಲ್‌ 1 ರಿಂದ ಪ್ರತಿ ವಾರಕ್ಕೊಮ್ಮೆ ಕೃಷ್ಣಾ ಕಾಲುವೆಗೆ ಬಿಟ್ಟು ಕೆರೆ ತುಂಬಿಸಲಾಗುತ್ತದೆ. ಹೀಗಾಗಿ ಕ

16 Mar 2026 1:26 pm
ಸದನ ನಡೆಸಲ್ಲ ಎಂದು ಪೀಠದಿಂದ ಎದ್ದು ಹೋದ ಸ್ಪೀಕರ್ ಖಾದರ್! ಸರ್ಕಾರಕ್ಕೆ ತೀವ್ರ ಮುಜುಗರ, ಮನವೊಲಿಕೆಗೆ ಸಿಎಂ ಸಿದ್ದರಾಮಯ್ಯ ಪ್ರಯತ್ನ

ಶಾಸಕರು ಕೇಳಿದ ಪ್ರಶ್ನೆಗಳಿಗೆ ಸಚಿವರು ಹಾಗೂ ಕಾರ್ಯದರ್ಶಿಗಳು ಲಿಖಿತ ರೂಪದಲ್ಲಿ ಉತ್ತರ ನೀಡಬೇಕು ಎಂದು ಪದೇ ಪದೇ ಸೂಚನೆ ನೀಡಿದಾಗಲೂ ಸಹ ಇದನ್ನು ಸರ್ಕಾರ ಅಸಡ್ಡೆ ಮಾಡಿದ ವಿಚಾರಕ್ಕೆ ಬೇಸರಗೊಂಡ ಸ್ಪೀಕರ್ ಯು.ಟಿ ಖಾದರ್ ತಮ್ಮ

16 Mar 2026 1:15 pm
ರಾಜ್ಯದಲ್ಲಿ 'ಡಿಜಿಟಲ್ ಅರೆಸ್ಟ್' ಅಟ್ಟಹಾಸ: 4 ವರ್ಷದಲ್ಲಿ 1695 ಪ್ರಕರಣ, 468 ಕೋಟಿ ರೂ ಲೂಟಿ!

ಸೈಬರ್ ವಂಚನೆಯ ಸಂತ್ರಸ್ತರ ದಿನವನ್ನು ಆಚರಿಸಲಾಗತ್ತಿದೆ. ಸಂತ್ರಸ್ತರ ದೂರು, ಅವಹಾಲುಗಳು, ಜೀವಬೇದರಿಕೆ ಇದ್ದರೆ ಆ ದಿನ ಪರಿಶೀಲನೆ ನಡೆಸಲಾಗುತ್ತದೆ. ಅಲ್ಲದೆ, ಅಗತ್ಯ ರಕ್ಷಣೆ ಜಾಮೀನು ಅರ್ಜಿಗಳು ಇದ್ದರೆ ಪರಿಶೀಲನೆ ಮುಂತಾದ ಸ

16 Mar 2026 12:33 pm
IDBI ಷೇರು ಬೆಲೆ ಕುಸಿತ : 52 ವಾರಗಳ ಕನಿಷ್ಠ ಮಟ್ಟಕ್ಕೆ - ಹೂಡಿಕೆದಾರರು ಏನು ಮಾಡಬೇಕು, ಕೆಲವು ಟಿಪ್ಸ್

IDBI Share price fallen : ಪಶ್ಚಿಮ ಏಷ್ಯಾದಲ್ಲಿನ ಉದ್ವಿಗ್ನತೆಯಿಂದಾಗಿ, ಷೇರು ಮಾರುಕಟ್ಟೆಯಲ್ಲಿ ಒಂದಲ್ಲಾ ಒಂದು ಏರಿಳಿತ ಸಂಭವಿಸುತ್ತಲೇ ಇದೆ. ಐಡಿಬಿಐ ಬ್ಯಾಂಕಿನ ಷೇರು ಬೆಲೆ 52 ವಾರದಲ್ಲೇ ಕನಿಷ್ಠ ಮಟ್ಟಕ್ಕೆ ಇಳಿದಿದೆ. ಬ್ಯಾಂಕಿನ ಬಹುಪಾಲ

16 Mar 2026 12:00 pm
ಮೊದಲೇ ಗ್ಯಾಸ್ ಸಮಸ್ಯೆ, ಉಡುಪಿ ಬಳಿ ಎಲ್‌ಪಿಜಿ ಟ್ಯಾಂಕರ್ ಪಲ್ಟಿ

ರಾಷ್ಟ್ರೀಯ ಹೆದ್ದಾರಿ ಕಟಪಾಡಿ (ಎನ್ಎಚ್ 66) ಬಳಿ ಚಾಲಕನ ನಿಯಂತ್ರಣ ತಪ್ಪಿ ಗ್ಯಾಸ್ ಟ್ಯಾಂಕರ್‌ವೊಂದು ಪಲ್ಟಿಯಾಗಿದೆ. ಚಾಲಕನ ನಿಯಂತ್ರಣ ತಪ್ಪಿ ಈ ಅಪಘಾತ ಸಂಭವಿಸಿದೆ. ಸದ್ಯ ಯಾವುದೇ ಆತಂಕ ಬೇಡವೆಂದು ಅಧಿಕಾರಿಗಳು ಮಾಹಿತಿ‌ ನೀಡ

16 Mar 2026 11:54 am
ರಾಜ್ಯದಲ್ಲಿ ಬಾಲ್ಯವಿವಾಹ ಪ್ರಕರಣ ಶೇ.21.35ಕ್ಕೆ ಇಳಿಕೆ: 2025ರಲ್ಲಿ 2,394 ಬಾಲ್ಯವಿವಾಹ ತಡೆದ ಇಲಾಖೆ!

ರಾಜ್ಯದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಜಾಗೃತಿ ಅಭಿಯಾನ ಹಾಗೂ ‘ಸುರಕ್ಷಿಣಿ’ ವೆಬ್‌ಪೋರ್ಟಲ್‌ನಂತಹ ತಾಂತ್ರಿಕ ಕ್ರಮಗಳಿಂದಾಗಿ ಬಾಲ್ಯವಿವಾಹ ಪ್ರಕರಣಗಳ ಇಳಿಕೆಯಾಗಿದ್ದು, 2025ನೇ ಸಾಲಿನಲ್ಲಿ ಬಾಲ್ಯವಿವಾಹ ಪ್ರಕರ

16 Mar 2026 11:49 am
ಶರಾವತಿ ಪಂಪ್ಡ್ ಸ್ಟೋರೆಜ್ ಯೋಜನೆಗೆ ತಡೆ ಬಿದ್ದರೂ ವಾರಾಹಿಯಲ್ಲಿ ಮುಂದುವರಿಕೆ

ಪಶ್ಚಿಮಘಟ್ಟದ ಪರಿಸರ ಸೂಕ್ಷ್ಮ ಪ್ರದೇಶಕ್ಕೆ ವಾರಾಹಿ ಪಂಪ್ಡ್ ಸ್ಟೋರೇಜ್‌ ಯೋಜನೆ ಮಾರಕವಾದರೂ, ಯಾವುದೇ ಆತಂಕ ಇಲ್ಲದಂತೆ ವಿಸ್ತೃತ ಯೋಜನಾ ವರದಿ(ಡಿಪಿಆರ್‌) ಸಿದ್ಧವಾಗುತ್ತಿದೆ. ಡಿಪಿಆರ್‌ ಈ ವರ್ಷದ ಅಂತ್ಯದೊಳಗೆ ಕೆಪಿಸಿಎಲ

16 Mar 2026 11:34 am
US ಡಾಲರ್‌ಗೆ ಹೊಡೆತ ನೀಡಲು ಇರಾನ್‌ ನಿಂದ ಚೈನೀಸ್ ರಣತಂತ್ರ: ಯುವಾನ್‌ ಬಳಸಿ ತೈಲ ವ್ಯಾಪಾರ ಮಾಡಿದ್ರೆ ಜಾಗತಿಕ ಮಾರುಕಟ್ಟೆ ಮೇಲೆ ಭಾರಿ ಪರಿಣಾಮ?

ಮಧ್ಯಪ್ರಾಚ್ಯದಲ್ಲಿ ಇರಾನ್‌ US ಸಂಘರ್ಷ ಉಲ್ಬಣಗೊಳ್ಳುತ್ತಿದ್ದು, ಇರಾನ್‌ ನ ಆರ್ಥಿಕ ಬೆನ್ನೆಲುಬು ಖಾರ್ಗ್‌ ದ್ವೀಪದ ಮೇಲಿನ US ದಾಳಿಗೆ ಪ್ರತೀಕಾರಕ್ಕಾಗಿ ಇರಾನ್‌ ಮಹತ್ವದ ಯೋಜನೆಯನ್ನು ರೂಪಿಸುತ್ತಿದೆ ಎಂದು ವರದಿಯಾಗಿದ್ದು,

16 Mar 2026 11:12 am
Gold Rate Fall : ಚಿನ್ನದ ಬೆಲೆ ಇಳಿಕೆ, ಮಾರ್ಚ್ ತಿಂಗಳ ಕನಿಷ್ಠ ಬೆಲೆಗೆ ಇಳಿಕೆ, ಆಭರಣ ಚಿನ್ನಕ್ಕೆ 14,520 ರೂ ದಾಖಲು : ಬೆಳ್ಳಿ ಬೆಲೆಯೂ 5 ಸಾವಿರ ಇಳಿಕೆ

ಚಿನ್ನ ಬೆಳ್ಳಿ ದರದಲ್ಲಿ ಭಾರಿ ಇಳಿಕೆಯಾಗಿದ್ದು, ಮಾರ್ಚ್ ತಿಂಗಳ ಕನಿಷ್ಠ ದರ ದಾಖಲಿಸಿದೆ. ಈ ತಿಂಗಳಲ್ಲಿ ಗರಿಷ್ಠ ದರ ಮಾರ್ಚ್ 1 ಕ್ಕೆ 22 ಕ್ಯಾರೆಟ್ ಗೆ 15,865 ರೂಪಾಯಿ ದಾಖಲಾಗಿತ್ತು.

16 Mar 2026 10:27 am
West Asia War : ಜಾಗತಿಕ ಶಾಂತಿ ಸ್ಥಾಪನೆ - ಇದ್ದೂ ಇಲ್ಲದಂತಾಯಿತೇ ವಿಶ್ವಸಂಸ್ಥೆ? ಯಶಸ್ಸು, ವೈಫಲ್ಯತೆಗಳು

UN Efforts For Global Peace : ಜಾಗತಿಕ ಮಟ್ಟದಲ್ಲಿ ಶಾಂತಿ ನೆಲೆಸುವಂತಾಗಲು ವಿಶ್ವಸಂಸ್ಥೆಯ ಪಾತ್ರ ಬಹಳ ನಿರ್ಣಾಯಕ. ಕಳೆದ ಹಲವು ದಶಕಗಳಿಂದ ವಿಶ್ವಸಂಸ್ಥೆಯು, ಶಾಂತಿ ಸ್ಥಾಪನೆಗೆ ಗಮನಾರ್ಹ ಕೆಲಸವನ್ನು ಮಾಡಿದೆ. ಆದರೆ, ಇತ್ತೀಚಿನ ವರ್ಷಗಳಲ್ಲಿ

16 Mar 2026 10:27 am
Tamil Nadu : ಮೆಟ್ರಿಜ್ ಚುನಾವಣಾ ಸಮೀಕ್ಷೆ - NDA ಮೈತ್ರಿಕೂಟಕ್ಕೆ ಅಲ್ಪ ಮುನ್ನಡೆ, ಆದರೂ ಎಡವದಂತೆ ಎಚ್ಚರಿಕೆ

TN Election : ದೇಶಾದ್ಯಂತ ಭಾರೀ ಕುತೂಹಲಕ್ಕೆ ಕಾರಣವಾಗಿರುವ ತಮಿಳುನಾಡು ವಿಧಾನಸಭೆಗೆ ದಿನಾಂಕವನ್ನು ಕೇಂದ್ರ ಚುನಾವಣಾ ಆಯೋಗ ಘೋಷಿಸಿದೆ. ಏಪ್ರಿಲ್ 23ರಂದು ಒಂದೇ ಹಂತದಲ್ಲಿ ಅಲ್ಲಿ ಚುನಾವಣೆ ನಡೆಯಲಿದೆ. ಮೇ ನಾಲ್ಕರಂದು ಫಲಿತಾಂಶ ಪ್ರ

16 Mar 2026 10:08 am
Oscars Winners List 2026: ಮೈಕಲ್ ಜೋರ್ಡಾನ್ ‘ಅತ್ಯುತ್ತಮ ನಟ’, ಜೆಸ್ಸಿ ಬಕ್ಲಿ ‘ಅತ್ಯುತ್ತಮ ನಟಿ’: ವಿಜೇತರ ಸಂಪೂರ್ಣ ಪಟ್ಟಿ ಇಲ್ಲಿದೆ..

ಪ್ರತಿಷ್ಟಿತ 98ನೇ ಅಕಾಡೆಮಿ ಅವಾರ್ಡ್ಸ್‌ನಲ್ಲಿ ‘ಸಿನ್ನರ್ಸ್’ ಚಿತ್ರದಲ್ಲಿನ ನಟನೆಗಾಗಿ ಅಮೆರಿಕದ ನಟ ಮೈಕಲ್‌ ಬಿ ಜೋರ್ಡಾನ್ ‘ಅತ್ಯುತ್ತಮ ನಟ’ ಪ್ರಶಸ್ತಿಯನ್ನ ಪಡೆದಿದ್ದಾರೆ. ಆ ಮೂಲಕ ಮೊದಲ ಆಸ್ಕರ್ ಪ್ರಶಸ್ತಿಯನ್ನ ಪಡೆದ ಹಿ

16 Mar 2026 9:47 am
ಮಾರ್ಚ್ 16 ರಿಂದ ಮಧ್ಯಪ್ರಾಚ್ಯ ನಗರಗಳಿಂದ ಏರ್‌ ಇಂಡಿಯಾ, ಏರ್ ಇಂಡಿಯಾ ಎಕ್ಸ್‌ಪ್ರೆಸ್ 48 ವಿಮಾನಗಳ ಕಾರ್ಯಾಚರಣೆ

ಮಧ್ಯಪ್ರಾಚ್ಯ ನಗರಗಳಲ್ಲಿ ಸಿಲುಕಿಕೊಂಡಿರುವ ಭಾರತೀಯರನ್ನು ವಾಪಸ್ ಕರೆತರಲು ಏರ್ ಇಂಡಿಯಾ ಮತ್ತು ಏರ್ ಇಂಡಿಯಾ ಎಕ್ಸ್‌ಪ್ರೆಸ್ ಇಂದಿನಿಂದ ಮಾರ್ಚ್ 16 ರಿಂದ ಮಧ್ಯಪ್ರಾಚ್ಯದಿಂದ ವಿಮಾನ ಹಾರಾಟ ನಡೆಸಲಿವೆ. ಇನ್ನೊಂದೆಡೆ ಜಾಗತಿ

16 Mar 2026 9:34 am
ಇನ್ನೆರಡು ವಾರ ಒಂದೊಂದು ದಿನ ರಜೆ ಹಾಕಿದ್ರೆ, ನಾಲ್ಕುನಾಲ್ಕು ದಿನಗಳ ಭರ್ಜರಿ ವೀಕೆಂಡ್

Long weekedn of 4 days : ಕೆಲವೊಂದು ಕಡೆ ಪರೀಕ್ಷೆಗಳು ಇನ್ನೂ ಮುಗಿಯಬೇಕಷ್ಟೇ. ಮಾರ್ಚ್ ತಿಂಗಳ ಮೂರನೇ ಮತ್ತು ನಾಲ್ಕನೇ ವಾರಾಂತ್ಯಕ್ಕೆ ಹೊಂದಿಕೊಂಡಂತೆ, ಹಬ್ಬಗಳು ಬಂದಿರುವ ಹಿನ್ನಲೆಯಲ್ಲಿ ಒಂದು ದಿನ ರಜೆ ಹಾಕಿದರೆ, ನಾಲ್ಕು ದಿನಗಳ ಸುದೀರ್

16 Mar 2026 9:28 am
Iran Conflict: ದುಬೈ ಅಂತರಾಷ್ಟ್ರೀಯ ಏರ್ಪೋರ್ಟ್ ಬಳಿ ಇರಾನ್ ಡ್ರೋನ್ ದಾಳಿಯಿಂದ ಭಾರಿ ಬೆಂಕಿ: ವಿಮಾನಗಳ ಹಾರಾಟ ಸ್ಥಗಿತ

ಮಧ್ಯಪ್ರಾಚ್ಯ ಸಂಘರ್ಷ ಇನ್ನೂ ಹೊತ್ತಿ ಉರಿಯುತ್ತಿದೆ. ಇರಾನ್ ಕೊಲ್ಲಿ ರಾಷ್ಟ್ರಗಳ ಮೇಲಿನ ದಾಳಿ ಮುಂದುವರಿಸಿದೆ. ಅಮೆರಿಕ- ಇಸ್ರೇಲ್ ದಾಳಿಗೆ ಪ್ರತಿಯಾಗಿ ದುಬೈ ಏರ್ಪೋರ್ಟ್ ಬಳಿ ಇಂದು ಮುಂಜಾನೆ ಇರಾನ್ ದಾಳಿ ನಡೆಸಿದೆ.

16 Mar 2026 9:21 am
ಮೈಸೂರು : ಸರಕಾರಿ ಬಸ್‌ಗಳ ಅಪಘಾತ ಹೆಚ್ಚಳ, ಸ್ಪೀಡ್‌ಗೆ ಬೇಕಿದೆ ಬ್ರೇಕ್

ಕಳೆದ ಮೂರು ವರ್ಷಗಳಲ್ಲಿ 300 ಕ್ಕೂ ಹೆಚ್ಚು ಬಸ್‌ಗಳು ಅಪಘಾತಕ್ಕೀಡಾಗಿವೆ. ಸರಕಾರಿ ಬಸ್‌ಗಳ ಅಪಘಾತ ಸಂಖ್ಯೆಯಲ್ಲಿ ಬೆಂಗಳೂರು ಜಿಲ್ಲೆ ನಂತರ ಎರಡನೇ ಸ್ಥಾನದಲ್ಲಿ ಮೈಸೂರಿದೆ. ಖಾಸಗಿ ಬಸ್‌ಗಳ ಅಪಘಾತ ಸಂಖ್ಯೆಗೆ ಹೋಲಿಸಿದರೆ ಮೈಸೂ

16 Mar 2026 8:54 am
ಸಿಲಿಂಡರ್ ಕೊರತೆ; ಹೊಟೇಲ್ ಉದ್ಯಮಕ್ಕೆ 100 ಕೋಟಿ ರೂ ನಷ್ಟದ ಆತಂಕ

​​ಸುಮಾರು 100 ವರ್ಷಗಳ ಇತಿಹಾಸ ಹೊಂದಿರುವ ಲಾಲ್‌ಬಾಗ್‌ ರಸ್ತೆಯಲ್ಲಿನ ಮಾವಳ್ಳಿ ಟಿಫನ್‌ ರೂಮ್ಸ್‌ (ಎಂಟಿಆರ್‌) ಹೋಟೆಲ್‌ಗೂ ಸಿಲಿಂಡರ್‌ ಬಿಸಿ ತಟ್ಟಿದ್ದು, ಮಂಗಳವಾರದಿಂದ ಕಾರ್ಯಾಚರಣೆ ಸ್ಥಗಿತಗೊಳಿಸಲು ನಿರ್ಧರಿಸಿದೆ. ಆನಂದ್

16 Mar 2026 8:03 am
ನಮ್ಮ ಮೆಟ್ರೋ ಮಲ್ಲಿಗೆ ಮಾರ್ಗದ ಕಾಮಗಾರಿಗೆ ಗ್ರಹಣ; ಯೋಜನೆ ಮತ್ತಷ್ಟು ವಿಳಂಬ ಸಾಧ್ಯತೆ

ಭೂಸ್ವಾಧೀನ ಸಂಪೂರ್ಣವಾಗದೆ ಕಾಮಗಾರಿ ನಡೆಸಲು ಸಾಧ್ಯವಿಲ್ಲಎಂಬ ಕಾರಣ ಹೇಳಿ ಎಲ್‌ ಆ್ಯಂಡ್‌ ಟಿ ಸಂಸ್ಥೆ ‘ಮಲ್ಲಿಗೆ’ ಮಾರ್ಗದ ಕಾಮಗಾರಿಯಿಂದ ಹಿಂದೆ ಸರಿಯಿತು. ಬಳಿಕ ಎಲಿವೇಟೆಡ್‌ ವಿಭಾಗದ ಬೆನ್ನಿಗಾನಹಳ್ಳಿ- ಶೆಟ್ಟಿಹಳ್ಳಿ 7.795

16 Mar 2026 7:00 am
ಶಾಂತಿ ಮಾತುಕತೆಗೆ ಅಮೆರಿಕ ರೆಡ್‌ ಸಿಗ್ನಲ್‌ : ಟೆಹ್ರಾನ್‌ ವಿಧಿಸಿದ 3 ಷರತ್ತುಗಳಿಗೆ ವಿರೋಧ

ಪರಮಾಣು ಶಸ್ತ್ರಾಸ್ತ್ರಗಳ ನಿಶ್ಶಸ್ತ್ರೀಕರಣ ಚರತ್ತು ಮುಂದಿಟ್ಟು ಅಮೆರಿಕ ಶಾಂತಿ ಕತೆಗೆ ಮುಂದಾಗಿದ್ದರೆ, ಇತ್ತ ಇರಾನ್ ಪ್ರಮುಖ 3 ಷರತ್ತುಗಳನ್ನು ಮುಂದಿಟ್ಟಿರುವುದು ಅಮೆರಿಕಕ್ಕೆ ಸಹ್ಯವಾಗಿಲ್ಲ. ಹೀಗಾಗಿ ಸಂಧಾನ ಮಾತುಕತೆಗ

16 Mar 2026 6:27 am
ಅಪರೇಷನ್‌ ಕಮಲ: ಬಿಡದಿ ರೆಸಾರ್ಟ್‌ನಲ್ಲಿ ಚೆಕ್‌ ಸಮೇತ ಪೊಲೀಸರಿಗೆ ಸಿಕ್ಕಿಬಿದ್ದ ಇಬ್ಬರು! ಒಡಿಶಾ ಶಾಸಕರು ಖರ್ಗೆ ಮನೆಗೆ ಶಿಫ್ಟ್‌

ರಾಜ್ಯಸಭಾ ಚುನಾವಣೆ ಹಿನ್ನೆಲೆ ಅಡ್ಡ ಮತದಾನ ಭೀತಿಯಿಂದ ಬೆಂಗಳೂರಿಗೆ ಕರೆತಂದ ಒಡಿಶಾ ಕಾಂಗ್ರೆಸ್‌ ಎಂಎಲ್‌ಎಗಳನ್ನು ರೆಸಾರ್ಟ್‌ನಲ್ಲಿರಿಸಲಾಗಿತ್ತು. ಆದರೆ, ಇಲ್ಲಿಯೂ ಆಪರೇಷನ್‌ ಕಮಲ ಯತ್ನ ನಡೆದಿದೆ. ಚೆಕ್‌ ಬುಕ್‌ ಸಮೇತ ಬಂ

15 Mar 2026 11:44 pm
ಎರಡು ಕೈಗಳ 5+5 ಬೆರಳು ತೋರಿಸಿ, ಸಾವಿನ ವದಂತಿಗೆ ಅಂತಿಮ ಮೊಳೆ ಹೊಡೆದ ಇಸ್ರೇಲ್ ಪ್ರಧಾನಿ ನೆತನ್ಯಾಹು

ನಾನು ಸತ್ತಿರುವುದು ಕಾಫಿಗಾಗಿ ಮಾತ್ರ ಎಂದು ವಿಡಿಯೋ ಮಾಡುವ ಮೂಲಕ ಸಾವಿನ ವದಂತಿಗೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಸ್ಷಪ್ಟನೆ ನೀಡಿದ್ದಾರೆ. ಜತೆಗೆ ಅವರಿಗೆ ಕೈಯಲ್ಲಿ 6 ಬೆರಳಿದೆ ಎಂಬ ವದಂತಿಗೆ ವಿಡಿಯೋ ಮೂಲಕ

15 Mar 2026 11:32 pm
LPG ಸಿಲಿಂಡರ್ ಸಮಸ್ಯೆಯಾದ್ರೆ ಕಾಲ್ ಮಾಡಿ; ಸಹಾಯವಾಣಿ ಆರಂಭಿಸಿದ ಕರ್ನಾಟಕ ಆಹಾರ ಇಲಾಖೆ

ಎಲ್‌ಪಿಸಿ ಸಿಲಿಂಡರ್‌ ಸಮಸ್ಯೆಗೆ ಸಂಬಂಧಿಸಿದಂತೆ ಕರ್ನಾಟಕ ಆಹಾರ ಇಲಾಖೆಯು ಸಹಾಯವಾಣಿ ಆರಂಭಿಸಿದೆ. ನಾಗರೀಕರು ಯಾವುದೇ ದೂರುಗಳಿದ್ದರೂ ಕರೆ ಮಾಡಿ ಸಲ್ಲಿಕೆ ಮಾಡಬಹುದು ಎಂದು ಆಹಾರ ಇಲಾಖೆಯ ಹೆಚ್ಚುವರಿ ನಿರ್ದೇಶಕರು ತಿಳಿದ್

15 Mar 2026 8:38 pm
ಬೆಂಗಳೂರಿನ ಕೆಫೆಯಲ್ಲಿ ಲಿಂಬೆ ಪಾನಕಕ್ಕೆ ಗ್ಯಾಸ್ ಕ್ರೈಸಿಸ್ ಚಾರ್ಜ್! ವೈರಲ್ ಆದ ಬಿಲ್‌..

ಬೆಂಗಳೂರಿನ ಕೆಫೆಯೊಂದರ ಬಿಲ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಎರಡು ಮಿಂಟ್ ಲೆಮನೇಡ್‌ಗಳಿಗೆ ವಿಧಿಸಿದ ಬಿಲ್‌ನಲ್ಲಿ ‘ಗ್ಯಾಸ್ ಕ್ರೈಸಿಸ್ ಚಾರ್ಜ್’ ಎಂಬ ಹೆಸರಿನಲ್ಲಿ ಹೆಚ್ಚುವರಿ 5% ಶುಲ್ಕ ಸೇರಿಸಿರುವುದಕ್ಕೆ ನೆಟ್ಟ

15 Mar 2026 8:30 pm
ಚಳ್ಳಕೆರೆ ಬಳಿ ಲಾರಿ - ಕಾರು ಭೀಕರ ಅಪಘಾತ; 3 ಪೊಲೀಸ್‌ ಸಬ್‌ ಇನ್ಸ್‌ಪೆಕ್ಟರ್‌ಗಳು ಸಾವು! ಇಬ್ಬರ ಮದುವೆ ನಿಶ್ಚಯವಾಗಿತ್ತು

ಚಿತ್ರದುರ್ಗದ ಚಳ್ಳಕೆರೆ ಬಳಿ ಲಾರಿಗೆ ಹಿಂಬದಿಯಿಂದ ಕಾರು ಡಿಕ್ಕಿ ಹೊಡೆದಿದ್ದು, ಅಪಘಾತದಲ್ಲಿ ಮೂವರು ಮೃತಪಟ್ಟಿದ್ದಾರೆ. ಎಲ್ಲರೂ ಬೆಂಗಳೂರಿನಲ್ಲಿ ಪೊಲೀಸ್‌ ಸಬ್‌ ಇನ್ಸ್‌ಪೆಕ್ಟರ್‌ಗಳಾಗಿದ್ದರು. ಈ ಪೈಕಿ ಇಬ್ಬರಿಗೆ ಕೆಲ ದಿ

15 Mar 2026 7:50 pm
‘9/11 ಶೈಲಿಯಲ್ಲಿ ದಾಳಿ ನಡೆಸಿ, ನಮ್ಮ ಮೇಲೆ ಗೂಬೆ ಕೂರಿಸುವ ಸಂಚು ನಡೆದಿದೆ’: ಇರಾನ್ ಗಂಭೀರ ಆರೋಪ

ಇರಾನ್ ಬಗ್ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಂದುಕೊಂಡಿದ್ದೇ ಒಂದು, ಈಗ ನಡೆಯುತ್ತಿರುವುದೇ ಇನ್ನೊಂದು. ಈ ಯುದ್ಧದಿಂದ ಹೊರಬರಲು ಟ್ರಂಪ್ ಎಸ್ಕೇಪ್ ರೂಟ್ ಹುಡುಕುತ್ತಿದ್ದಾರೆ. ಹೀಗಿರುವಾಗಲೇ, ಅಮೆರಿಕ ಮೇಲೆ ಇರಾನ್‌ ಗಂ

15 Mar 2026 7:48 pm
ಆದಿಚುಂಚನಗಿರಿ ಶ್ರೀಗಳ ನಡೆ ದಾರಿ ತಪ್ಪುತ್ತಿದೆ ಹೇಳಿಕೆ: ಕ್ಷಮೆ ಯಾಚಿಸಿದ ಕಾಂಗ್ರೆಸ್‌ ಶಾಸಕ ಎಬಿ ರಮೇಶ್ ಬಂಡಿಸಿದ್ದೇಗೌಡ

ಇತ್ತೀಚಿನ ದಿನಗಳಲ್ಲಿ ಆದಿಚುಂಚನಗಿರಿ ಸ್ವಾಮೀಜಿಗಳ ನಡೆ ದಾರಿ ತಪ್ಪುತ್ತಿದೆ ಎಂದು ಕಾಂಗ್ರೆಸ್‌ ಶಾಸಕ ಎ.ಬಿ.ರಮೇಶ್ ಬಂಡಿಸಿದ್ದೇಗೌಡ ಹೇಳಿಕೆ ನೀಡಿದರು. ಇದು ವಿವಾದಕ್ಕೆ ಕಾರಣವಾಗಿತ್ತು. ಸದ್ಯ ಶಾಸಕರು ಸ್ವಾಮೀಜಿಗಳ ಕ್ಷಮೆ

15 Mar 2026 7:40 pm
ಪ್ರತಿಷ್ಟಿತ ಫೋರ್ಬ್ಸ್ ಬಿಲಿಯನೇರ್ ಪಟ್ಟಿಯಲ್ಲಿ ಎಪ್‌ಸ್ಟೀನ್ ಸಂಪರ್ಕ ಹೊಂದಿದ ಧನಿಕರು: ಯಾರೆಲ್ಲಾ? ಲಿಸ್ಟ್ ಇಲ್ಲಿದೆ…

ಪ್ರತಿಷ್ಟಿತ ಫೋರ್ಬ್ಸ್ ಬಿಡುಗಡೆ ಮಾಡಿದ 40ನೇ ವಾರ್ಷಿಕ ‘ವರ್ಲ್ಡ್ಸ್ ಬಿಲಿಯನೇರ್ ಪಟ್ಟಿ’ಯಲ್ಲಿ ಒಟ್ಟು 3,428 ಬಿಲಿಯನೇರ್‌ಗಳ ಹೆಸರುಗಳಿವೆ. ಆ ಪೈಕಿ ಹಲವರ ಹೆಸರು ಕುಖ್ಯಾತ ಲೈಂಗಿಕ ಅಪರಾಧಿ ಜೆಫ್ರಿ ಎಪ್‌ಸ್ಟೀನ್‌ ಸಂಬಂಧಿತ ದಾಖ

15 Mar 2026 6:43 pm
ತಮಿಳುನಾಡು : ಎಂಜಿನಿಯರಿಂಗ್ ಕಾಲೇಜು ವಾಹನಕ್ಕೆ ಗೂಡ್ಸ್ ಗಾಡಿ ಡಿಕ್ಕಿ, 20 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಗಂಭೀರ ಗಾಯ

ಎಂಜಿನಿಯರಿಂಗ್ ಕಾಲೇಜು ವಾಹನಕ್ಕೆ ಗೂಡ್ಸ್​ ರೈಲೊಂದು ಡಿಕ್ಕಿ ಹೊಡೆದು, 20 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಗಾಯಗೊಂಡಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ. ವಿದ್ಯಾರ್ಥಿಗಳು ಚಿಕಿತ್ಸೆ ಪಡೆಯುತ್ತಿದ್ದು ಚೇತರಿಸಿಕೊಳ್ಳುತ

15 Mar 2026 5:35 pm
ತಮಿಳುನಾಡು, ಕೇರಳ ಸೇರಿ ಪಂಚ ರಾಜ್ಯಗಳ ಚುನಾವಣೆ ದಿನಾಂಕ ಘೋಷಣೆ; ಪಶ್ಚಿಮ ಬಂಗಾಳದಲ್ಲಿ 2 ಹಂತದಲ್ಲಿ ಮತದಾನ

ಕೇಂದ್ರ ಚುನಾವಣಾ ಆಯೋಗವು ಬಹುನಿರೀಕ್ಷಿಯ ಪಂಚ ರಾಜ್ಯಗಳ ಚುನಾವಣೆ ದಿನಾಂಕವನ್ನು ಘೋಷಣೆ ಮಾಡಿದೆ. ಪಶ್ಚಿಮ ಬಂಗಾಳ, ಕೇರಳ, ತಮಿಳುನಾಡು, ಪುದುಚೇರಿ ಹಾಗೂ ಅಸ್ಸಾಂಗಳಲ್ಲಿ ಚುನಾವಣೆ ನಡೆಯಲಿದೆ. ಏಪ್ರಿಲ್‌ 23 ಮತ್ತು ಏಪ್ರಿಲ್‌ 29 ಮ

15 Mar 2026 5:15 pm
ಡೇಟಿಂಗ್ ಸ್ಕ್ಯಾಮ್‌: ಹುಡುಗಿ ಚೆನ್ನಾಗಿದ್ದಾಳೆ ಅಂತ ರೆಸ್ಟೋರೆಂಟ್‌ಗೆ ಹೋದ ಪುರುಷರಿಗೆ ವಂಚನೆ, 10 ಮಂದಿ ಬಂಧನ

ಡೇಟಿಂಗ್‌ ಆಪ್‌ಗಳಲ್ಲಿ ಗ್ಲಾಮರಸ್ ಹುಡುಗಿಯರ ಹಿಂದೆ ಬಿದ್ದು, ಅವರೊಂದಿಗೆ ಡೇಟಿಂಗ್ ಅಂತ ರೆಸ್ಟೋರೆಂಟ್‌ಗೆ ಹೋದ ಪುರುಷರ ಜೇಬಿಗೆ ದೊಡ್ಡ ತೂತೇ ಬಿದ್ದಿದೆ. ಅಸಲಿಗೆ, ಇದು ವ್ಯವಸ್ಥಿತ ಜಾಲ. ಆ ಜಾಲವನ್ನ ಪತ್ತೆ ಹಚ್ಚೋದ್ರಲ್ಲಿ ಮ

15 Mar 2026 4:54 pm
ದಾವಣಗೆರೆ ದಕ್ಷಿಣ, ಬಾಗಲಕೋಟೆ ಉಪ ಚುನಾವಣೆ ದಿನಾಂಕ ಘೋಷಣೆ; ಏ.9 ಕ್ಕೆ ಮತದಾನ- ಕೇಂದ್ರ ಚುನಾವಣಾ ಆಯೋಗ ಮಾಹಿತಿ

ಕರ್ನಾಟಕದ 2 ಕ್ಷೇತ್ರಗಳ ಉಪ ಚುನಾವಣೆಯನ್ನು ಕೇಂದ್ರ ಚುನಾವಣಾ ಆಯೋಗ ಘೋಷಣೆ ಮಾಡಿದೆ. ದಾವಣಗೆರೆ ದಕ್ಷಿಣ, ಬಾಗಲಕೋಟೆ ಉಪ ಚುನಾವಣೆಯು ಏಪ್ರಿಲ್‌ 9 ರಂದು ನಡೆಯಲಿದ್ದು, ಮೇ 4 ಕ್ಕೆ ಮತದಾನವಾಗಲಿದೆ. ಭಾನುವಾರ ಕೇಂದ್ರ ಚುನಾವಣಾ ಆಯೋ

15 Mar 2026 4:43 pm
ಫಾಸ್ಟ್‌ಟ್ಯಾಗ್ ವಾರ್ಷಿಕ ಪಾಸ್ ದರ ಏರಿಕೆ; NHAI ಅಧಿಕೃತ ಆದೇಶ - ಏ. 1 ರಿಂದ ಹೊಸ ದರ ಜಾರಿ

ಹೆದ್ದಾರಿ ವಾಹನ ಸವಾರರಿಗೆ ಎನ್‌ಎಚ್‌ಎಐ ದರ ಏರಿಕೆ ಶಾಕ್‌ ಕೊಟ್ಟಿದೆ. ಹೊಸ ದರವು ಏಪ್ರಿಲ್ 1 ರಿಂದ ಜಾರಿಗೆ ಬಂದಿದೆ. 200 ಟ್ರಿಪ್‌ ಅಥವಾ ಒಂದು ವರ್ಷ ಅವಧಿಗೆ 3000 ರೂಪಾಯಿಗೆ ಸಿಗುತ್ತಿದ್ದ ಪಾಸ್‌, ಹೊಸ ಆರ್ಥಿಕ ವರ್ಷದಿಂದ 3075 ರೂಪಾಯಿ

15 Mar 2026 4:17 pm
ಪೆಟ್ರೋಲ್‌, ಡೀಸೆಲ್‌ ಕೊರತೆ ಇಲ್ಲ , ಹೆಚ್ಚುವರಿ ತೈಲ ಸಂಗ್ರಹಿಸಬೇಡಿ: ಎಕೆಎಫ್‌ಪಿಟಿ ಸ್ಪಷ್ಟನೆ

ರಾಜ್ಯದಲ್ಲಿ ಎಲ್‌ಪಿಜಿ ಸಿಲಿಂಡರ್ ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ಎಲ್‌ಪಿಜಿ ಸಿಗದೇ ಹೊಟೇಲ್‌ಗಳು, ರೆಸ್ಟೋರೆಂಟ್‌ಗಳು, ಪಿಜಿಗಳು ಬಂದ್ ಆಗಿವೆ. ರಾಜ್ಯದಲ್ಲಿ ಪೆಟ್ರೋಲ್‌ ಮತ್ತು ಡೀಸೆಲ್‌ಗೆ ಯಾವುದೇ ಕೊರತೆಯಿಲ್ಲ ಎಂದು ಅ

15 Mar 2026 3:51 pm
ಯಾದಗಿರಿ : 1.96 ಕೋಟಿ ರೂ. ಸೈಬರ್‌ ವಂಚನೆಯಲ್ಲಿ 34.82 ಲಕ್ಷ ರೂ. ಮಾತ್ರ ರಿಕವರಿ

ಸೈಬರ್‌ ವಂಚಕರು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸಕ್ರಿಯವಾಗಿದೆ. ಎಪಿಕೆ ಫೈಲ್‌ಗಳನ್ನು ಸಾರ್ವಜನಿಕರ ಮೊಬೈಲ್‌ಗಳಿಗೆ ಕಳುಹಿಸಿ ಅದನ್ನು ಓಪನ್‌ ಮಾಡಲು ಹೇಳುತ್ತಾರೆ. ಈ ಬಗ್ಗೆ ಅರಿವಿಲ್ಲದಿದ್ದರೆ ಹಾಗೂ ಒ

15 Mar 2026 3:08 pm
ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಎಲ್ಲಿದ್ದಾರೆ? 6 ಬೆರಳಿನ ವಿಡಿಯೋ ವೈರಲ್, ಹುಟ್ಟುಹಾಕಿದೆ ಚರ್ಚೆ

ಇರಾನ್ ನಾಯಕನ ಜೀವಂತಿಕೆ ಕುರಿತು ಊಹಾಪೋಹಗಳು ಹಬ್ಬಿದ ಬೆನ್ನಲ್ಲೇ, ಇಸ್ರೇಲ್ ಪ್ರಧಾನಿ ಕುರಿತು ಸಾಮಾಜಿಕ ಜಾಲತಾಣದಲ್ಲಿ, ಇರಾನ್ ಮಾಧ್ಯಮಗಳಲ್ಲಿ ಸುಳ್ಳು ಸುದ್ದಿ ಹರಡಲು ಆರಂಭ ಆಗಿದೆ, ಇದಕ್ಕೆ ಕಾರಣ ಏನು, ಅಸಲಿಯತ್ತೇನು ಎಂಬ ವ

15 Mar 2026 3:07 pm
ಅಡುಗೆ ಮನೆಯ LPG ಬೇಗ ಮುಗಿಯುತ್ತದೆ ಎಂಬ ಆತಂಕ ನಿಮಗಿದೆಯೇ?ಗ್ಯಾಸ್ ಉಳಿತಾಯಕ್ಕೆ ಇಲ್ಲಿವೆ 10 ಉಪಾಯಗಳು

ಸರಿಯಾದ ಕ್ರಮದಲ್ಲಿ ಅಡುಗೆ ಮಾಡದೇ ಹೊದರೆ, ವ್ಯರ್ಥವಾಗುವ ಎಲ್‌ಪಿಜಿ ಲೆಕ್ಕಕ್ಕೇ ಸಿಗದೆ ಹೋಗುತ್ತದೆ. ಇದೀಗ ಎಲ್‌ಪಿಜಿ ಅಭಾವದ ಸಮಯದಲ್ಲಾದರೂ ಸರಿಯಾದ ಕ್ರಮ ಅನುಸರಿಸಿ ಇಂಧನ ಉಳಿತಾಯ ಮಾಡಬೇಕಿದೆ. ಇದರಿಂದ 10 ದಿನವೋ, 20 ದಿನವೋ ಹೆ

15 Mar 2026 2:08 pm
ವಾಣಿಜ್ಯ ಗ್ಯಾಸ್ ಸಿಲಿಂಡರ್ ಕೊರತೆ: ಒಂದು ವಾರದಲ್ಲಿ ಸಮಸ್ಯೆ ಸಂಪೂರ್ಣ ಸರಿಯಾಗಲಿದೆ: ಕೆ.ಹೆಚ್.ಮುನಿಯಪ್ಪ

ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದ ಕಾರ್ಮೋಡ ಕರ್ನಾಟಕದ ಅಡುಗೆಮನೆಗೂ ತಟ್ಟಿದೆಯೇ ಎಂಬ ಆತಂಕಕ್ಕೆ ರಾಜ್ಯ ಸರಕಾರ ತೆರೆ ಎಳೆದಿದೆ. ‘‘ಮುಖ್ಯಮಂತ್ರಿಗಳ ಸೂಚನೆಯಂತೆ ಈಗಾಗಲೇ ತೈಲ ಕಂಪನಿಗಳು ಮತ್ತು ಜಿಎಐಎಲ್‌ ಅಧಿಕಾ

15 Mar 2026 12:40 pm
‘ಮೊಜ್ತಬಾ ಖಮೇನಿ ಬದುಕಿಲ್ಲ ಎಂಬ ಮಾತು ಕಿವಿಗೆ ಬಿತ್ತು’: ಊಹಾಪೋಹಕ್ಕೆ ಕಾರಣವಾದ ಡೊನಾಲ್ಡ್ ಟ್ರಂಪ್ ಮಾತು

ಅಧಿಕಾರದ ಚುಕ್ಕಾಣಿ ಹಿಡಿದಾಗಿನಿಂದ ಮೊಜ್ತಬಾ ಖಮೇನಿ ಸಾರ್ವಜನಿಕವಾಗಿ ಎಲ್ಲೂ ಕಾಣಿಸಿಕೊಂಡಿಲ್ಲ. ಮೊದಲ ಸಂದೇಶವನ್ನೂ ಬರವಣಿಗೆ ಮೂಲಕ ಕೊಟ್ಟಿರುವ ಮೊಜ್ತಬಾ ಖಮೇನಿ ನಿಜವಾಗಿಯೂ ಬದುಕಿದ್ದಾರಾ? ಎಂಬ ಪ್ರಶ್ನೆ ಉದ್ಭವಿಸಿರುವಾ

15 Mar 2026 12:26 pm
4 ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭಾ ಚುನಾವಣೆ ದಿನಾಂಕ ಇಂದು ಘೋಷಣೆ

ಪಶ್ಚಿಮ ಬಂಗಾಳ, ಅಸ್ಸಾಂ, ತಮಿಳುನಾಡು, ಕೇರಳ ಮತ್ತು ಪುದುಚೇರಿ ಸೇರಿದಂತೆ ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶ ವಿಧಾನಸಭಾ ಚುನಾವಣೆಯನ್ನು ಎದುರಿಸಲಿದೆ. ಚುನಾವಣಾ ದಿನಾಂಕಗಳನ್ನು ಇಂದು ಚುನಾವಣಾ ಆಯೋಗ ಘೋಷ

15 Mar 2026 12:01 pm
ಪ್ರೀತಿಯ ಬಲೆಗೆ ಬಿದ್ದು ಬೆಂಗಳೂರಲ್ಲಿ ಸಹಜೀವನ ನಡೆಸ್ತಿದ್ದ ರಂಜಿತಾ ಪ್ರಿಯಕರನಿಂದಲೇ ಕೊಲೆ, ವರ್ತೂರು ಜೈಲು ಪಾಲಾದ ಅಯ್ಯಪ್ಪ!

ಒಂದು ಮದುವೆಯಾಗಿದ್ರೂ ಚಂದದ ಸಂಸಾರ ನಡೆಸದೆ, ಮತ್ತೊಂದು ಹೆಣ್ಣನ್ನು ಪ್ರೀತಿಸಿ, ಬೆಂಗಳೂರಿಗೆ ಕರೆತಂದ ಅಯ್ಯಪ್ಪ, ಆಕೆಯನ್ನು ನೇಣಿನ ಕುಣಿಕಿಗೆ ಏರಿಸಿದ್ದಾನೆ. ಈತ ಮಾಡಿದ ಮೋಸಕ್ಕೆ ರಂಜಿತಾ ಪೋಷಕರು ದೂರು ಕೊಟ್ಟಿದ್ದು, ಈಗ ಅಯ್

15 Mar 2026 11:23 am
ಪಾಕಿಸ್ತಾನಿ ಭಯೋತ್ಪಾದಕನ ಹತ್ಯೆ: ಜಮ್ಮು ಕಾಶ್ಮೀರ ಪೊಲೀಸ್ ಹಾಗೂ ಸೈನ್ಯದ ಜಂಟಿ ಕಾರ್ಯಾಚರಣೆ

ನಿರಂತರವಾಗಿ ಭಾರತದ ಗಡಿಯೊಳಗೆ ನುಗ್ಗಿ ವಿಧ್ವಂಸಕ ಕೃತ್ಯಗಳನ್ನು ನಡೆಸುವ ಭಯೋತ್ಪಾದಕರ ವಿರುದ್ಧ ಜಮ್ಮು ಕಾಶ್ಮೀರದ ಪೊಲೀಸರು ಹಾಗೂ ಭದ್ರತಾ ಪಡೆ ಜಂಟಿ ಕಾರ್ಯಾಚರಣೆಯಲ್ಲಿ ಅವರ ಹುಟ್ಟಡಗಿಸುತ್ತಿದೆ. ಭಾರೀ ಪ್ರಮಾಣದ ಸ್ಪೋಟಕ

15 Mar 2026 10:24 am
ಬತ್ತುತ್ತಿದೆ ಪಯಸ್ವಿನಿ: ಸಿಗುತ್ತಿಲ್ಲ ನೀರ ಹನಿ, ಕುಡಿಯುವ ನೀರಿಗೆ ತೀವ್ರ ಸಮಸ್ಯೆ

ಪಯಸ್ವಿನಿ ನದಿ ಬತ್ತಿ ಬರಡಾಗುತ್ತಿದೆ. ಬೇಸಿಗೆ ಆರಂಭದಲ್ಲೇ ನೀರಿಗಾಗಿ ಹಾಹಾಕಾರ ಶುರುವಾಗಿದೆ. ಈಗಾಗಲೇ ನೀರಿನ ಪ್ರಮಾಣ ಕಡಿಮೆಯಾಗಿದ್ದು, ಇನ್ನು ಕೆಲವೇ ದಿನಗಳಲ್ಲಿ ಬತ್ತಲಿದೆ. ಹೀಗೆ ಮುಂದುವರೆದರೆ ಕಾಸರಗೋಡು ಜಿಲ್ಲೆಯ ದೇ

15 Mar 2026 9:45 am
ಮೈಸೂರು : ಮಾದಕ ವ್ಯಸನ ಮುಕ್ತಿಗೆ 'ಸನ್ಮಿತ್ರ' ಪಡೆ ಸಿದ್ಧ

ಮಾದಕ ವ್ಯಸನಿಗಳಿಗೆ ಆಪ್ತ ಸಮಾಲೋಚನೆ, ಅವರನ್ನು ದುಶ್ಚಟದಿಂದ ಮುಕ್ತಗೊಳಿಸಲು ಮೈಸೂರಿನಲ್ಲಿ ‘ಸನ್ಮಿತ್ರ’ ಪಡೆ ಸಿದ್ಧವಾಗುತ್ತಿದೆ. ಈ ಯೋಜನೆಗೆ ಮೈಸೂರು ಜಿಲ್ಲೆಯಲ್ಲಿ ಚಾಲನೆ ದೊರೆತಿದೆ. ಜಿಲ್ಲಾ ಪೊಲೀಸರು ‘‘ಮಾದಕ ವ್ಯಸನಿಗ

15 Mar 2026 9:27 am
ಪಿಯು ಪಾಸಾಗಲು ಗಡುವು: ಎರಡೇ ವರ್ಷ ಚಾನ್ಸ್‌, ಕರ್ನಾಟಕ ಶಿಕ್ಷಣ ಇಲಾಖೆ ಆದೇಶ

ಈ ವರ್ಷದಿಂದಲೇ ಪಯುಸಿಗೆ ಹೊಸ ನಿಯಮ ಜಾರಿಯಾಗಲಿದ್ದು, ಇದು ಖಾಯಂ, ಖಾಸಗಿ ಹಾಗೂ ಪುನರಾವರ್ತಿತ ವಿದ್ಯಾರ್ಥಿಗಳಿಗೆ ಅನ್ವಯಿಸುತ್ತದೆ. ಎರಡು ವರ್ಷದಲ್ಲಿ ಮರು ಪರೀಕ್ಷೆ ಬರೆಯಬೇಕು, ನಂತರ ಅವಕಾಶ ಇಲ್ಲ ಎಂದಿದೆ.

15 Mar 2026 7:31 am
Karnataka Weather: ಚಿಕ್ಕಮಗಳೂರು, ಹಾಸನ, ಕೊಡಗಿನಲ್ಲಿ ಇಂದು (ಮಾ.15) ಮಳೆ ಮುನ್ಸೂಚನೆ: ಬೆಂಗಳೂರು ಸೇರಿ ಹಲವೆಡೆ ತಾಪಮಾನದ ಏರಿಕೆ

ಸುಡುತ್ತಿರುವ ಬಿಸಿಲಿನ ಮಧ್ಯೆ ವರುಣ ಹಲವೆಡೆ ತಂಪೆರೆಯಲಿದ್ದಾನೆ. ಕಲಬುರಗಿಯಲ್ಲಿ ಈಗಾಗಲೇ ಬಿಸಿಲು 40 ಡಿಗ್ರಿ ಸೆಲ್ಸಿಯಸ್ ತಲುಪಿದ್ದು, ತೀವ್ರ ಬಿಸಿಯಿಂದ ಜನರು ತತ್ತರಿಸಿದ್ದಾರೆ. ಬೆಂಗಳೂರಲ್ಲಿಯೂ ಸಾಮಾನ್ಯಕ್ಕಿಂತ ಬಿಸಿಲ

15 Mar 2026 7:08 am
ಗ್ಯಾಸ್ ಸಿಲಿಂಡರ್ ಗಾಗಿ ಸಾಲುಗಟ್ಟಿ ನಿಂತ ಜನ : ಗ್ರಾಹಕರು ಅಡ್ಡದಾರಿ ಹಿಡಿದರೆ ಜೈಲೇ ಗತಿ!

ವಾಣಿಜ್ಯ ಬಳಕೆ ಸಿಲಿಂಡರ್‌ಗಳ ಸರಬರಾಜಿನಲ್ಲಿರುವ ಆಗಿರುವ ವ್ಯತ್ಯಯದ ಲಾಭ ಪಡೆಯಲು ಹಲವು ಗೃಹ ಬಳಕೆ ಸಿಲಿಂಡರ್‌ ಗ್ರಾಹಕರು ಕಾಳಸಂತೆಯಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡಿ ದುಡ್ಡು ಮಾಡುವ ದಂಧೆ ಶುರು ಮಾಡಿಕೊಂಡಿದ್ದಾರೆ. ವರ

15 Mar 2026 6:53 am
ಸಿಲಿಂಡರ್ ಅಭಾವ: ಬೆಂಗಳೂರಲ್ಲಿ ಹೆಚ್ಚಾಯ್ತು ಊಟ, ತಿಂಡಿ ದರ

ವೀಕೆಂಡ್‌ ಊಟ, ತಿಂಡಿ ಹೋಟೆಲ್‌ನಲ್ಲಿ ಮಾಡೋಣ ಅಂದ್ಕೊತಿದ್ರೆ ನಿಮಗೆ ಶಾಕ್ ಕಾಡಿದೆ. ಸಿಲಿಂಡರ್ ಅಭಾವದಿಂದ ಊಟ ತಿಂಡಿ ದರ ಏರಿಕೆಯಾಗಿದೆ.

15 Mar 2026 6:17 am
1ರೂ.ಗೆ 1 ಲೀಟರ್‌ ಹಾಲು ಕೋಲಾಹಲ: ಫ್ಲಿಪ್‌ಕಾರ್ಟ್‌ ಸಂಸ್ಥೆ ವಿರುದ್ಧ ದೂರು, ತೀವ್ರ ಆಕ್ರೋಶ ಹೊರಹಾಕಿದ ಡಿ.ಕೆ.ಸುರೇಶ್‌

1 ಲೀಟರ್ ಹಾಲನ್ನು ಕೇವಲ 1 ರುಪಾಯಿಗೆ ಪ್ಲಿಪ್‌ಕಾರ್ಟ್ ಕೊಡಲು ಹೇಗೆ ಸಾಧ್ಯ, ಅವರು ಎಲ್ಲಿಂದ ಖರೀದಿಸುತ್ತಾರೆ, ಹಾಲಿನ ಪೌಡರ್ ಅಥವಾ ಬೇರೇನಾದರೂ ಬೆರೆಸುತ್ತಿದ್ದಾರಾ ಎಂದು ಡಿಕೆ ಸುರೇಶ್ ಗಂಭೀರ ಪ್ರಶ್ನೆ ಎತ್ತಿದ್ದಾರೆ.

15 Mar 2026 5:46 am
Middle East Conflict- ಮೊಜ್ತಬಾ ಖಮೇನಿ ಸೇರಿ ಕೆಲ ಇರಾನ್ ಪ್ರಮುಖರ ತಲೆಗೆ ಬಹುಮಾನ ಘೋಷಿಸಿದ ಟ್ರಂಪ್!

ಟೆಹ್ರಾನ್‌: ಇರಾನ್‌ ಹೊಸ ಪರಮೋಚ್ಚ ನಾಯಕ ಮೊಜ್ತಬಾ ಖಮೇನಿ ಸೇರಿದಂತೆ ಇರಾನ್‌ನಲ್ಲಿನ ಸರ್ವಾಧಿಕಾರಿ ಆಡಳಿತ ಹೊಣೆ ಹೊತ್ತ ಪ್ರಮುಖರ ತಲೆಗೆ ಅಮೆರಿಕ 92 ಕೋಟಿ ರೂ. ಬಹುಮಾನ ಘೋಷಣೆ ಮಾಡಿದೆ. ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌

14 Mar 2026 11:47 pm
Middle East Conflict- ಹರ್ಮುಜ್‌ ಜಲಸಂಧಿ ನಿರ್ಬಂಧ: 15 ದಿನಗಳಲ್ಲಿ ಕಚ್ಚಾತೈಲ ಬೆಲೆ ಶೇಕಡಾ 40ರಷ್ಟು ಜಂಪ್‌!

ಹೊಸದಿಲ್ಲಿ: ಮಧ್ಯಪ್ರಾಚ್ಯ ಬಿಕ್ಕಟ್ಟಿನಿಂದಾಗಿ ಕೇವಲ 15 ದಿನಗಳಲ್ಲಿ ಕಚ್ಚಾತೈಲದ ಬೆಲೆ ಶೇಕಡಾ 41.1ರಷ್ಟು ಏರಿಕೆ ಕಂಡಿದೆ. ಅಮೆರಿಕ- ಇಸ್ರೇಲ್‌ ಜಂಟಿ ದಾಳಿಗೆ ಪ್ರತಿದಾಳಿ ನಡೆಸುತ್ತಿರುವ ಇರಾನ್‌ ತನ್ನ ನಿಯಂತ್ರಣದಲ್ಲಿರುವ

14 Mar 2026 10:51 pm
42 ಸಾವಿರ ಕೋಟಿ ಸಾಲದಲ್ಲಿವೆ ರಾಜ್ಯದ ವಿದ್ಯುತ್ ಸರಬರಾಜು ಕಂಪನಿಗಳು! ವಿವಿಧ ಇಲಾಖೆಗಳಿಂದಲೂ ಕರೆಂಟ್ ಬಿಲ್ ಬಾಕಿ

ರಾಜ್ಯದ ಐದು ರಾಜ್ಯದ ವಿದ್ಯುತ್ ಸರಬರಾಜು ಕಂಪನಿಗಳು ರೂ. 42,750 ಕೋಟಿ ಸಾಲದಲ್ಲಿದೆ. ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ವಿದ್ಯುತ್ ಬೇಡಿಕೆಯ ಹಿನ್ನೆಲೆಯಲ್ಲಿ ಬಂಡವಾಳದ ಅಗತ್ಯತೆಗಳನ್ನು ಪೂರೈಸಲು ಸಾಲದ ಮೊರೆ ಹೋಗಿವೆ. ಇನ್ನ

14 Mar 2026 10:32 pm
ತಮಿಳು ಸಾಹಿತಿ ವೈರಮುತ್ತುಗೆ ಜ್ಞಾನಪೀಠ ಪ್ರಶಸ್ತಿ; ಚಿತ್ರರಸಿಕರ ಮನಗೆದ್ದ ಟಾಲಿವುಡ್ ನ ಈ ಪ್ರಸಿದ್ಧ ಗೀತರಚನೆಕಾರ ಯಾರು?

Vairamuthu Ramaswamy- 90 ದಶಕದ ಜಂಟಲ್ ಮ್ಯಾನ್, ಕಾದಲನ್, ರೋಜಾ, ಕಾದಲನ್, ಎಂದಿರನ್ ಮೊದಲಾದ ಬ್ಲಾಕ್ ಬ್ಲಸ್ಟರ್ ಚಿತ್ರಗಳನ್ನು ಭಾರತೀಯ ಚಿತ್ರರಸಿಕರು ಹೇಗೆ ತಾನೇ ಮರೆಯಲು ಸಾಧ್ಯ? ತಮಿಳುನಾಡು ಮಾತ್ರವಲ್ಲದೆ ಭಾರತದಾದ್ಯಂತ ಆ ಚಿತ್ರಗಳ ಹಾಡುಗ

14 Mar 2026 9:19 pm
ಡಾ.ಜಿ ಪರಮೇಶ್ವರ್ ಬೆನ್ನಿಗೆ ನಿಂತ ದಲಿತ ಸಮುದಾಯದ ನಾಯಕರು! ಗದ್ದುಗೆ ಬದಲಾದ್ರೆ ಪ್ಲ್ಯಾನ್ ಬಿ ಗೆ ಸಿದ್ದತೆ

ಡಿಕೆ ಶಿವಕುಮಾರ್ ಅವರಿಗೆ ಸಿಎಂ ಪಟ್ಟ ನೀಡಬೇಕು ಎಂಬ ಒತ್ತಾಯ ಒಂದು ಕಡೆಯಲ್ಲಿ ಕೇಳಿಬಂದರೆ, ಇದಕ್ಕೆ ಪರ್ಯಾಯವಾಗಿ ಡಾ. ಜಿ ಪರಮೇಶ್ವರ್ ಅವರಿಗೆ ಮುಖ್ಯಮಂತ್ರಿ ಮಾಡಬೇಕು ಎಂಬ ಕೂಗು ಶುರುವಾಗಿದೆ. ಇದರ ಬೆನ್ನಲ್ಲೇ ಪರಮೇಶ್ವರ್ ಅವ

14 Mar 2026 9:17 pm
ಅಡುಗೆ ಅನಿಲ ಕೊರತೆ ಎಫೆಕ್ಟ್: ಅಕ್ರಮ ಗ್ಯಾಸ್ ರೀಪಿಲ್ಲಿಂಗ್ ದಂಧೆ ಜೋರು, ಏಜನ್ಸಿ ಅಂಗಡಿಯ ಮೇಲೆ ಪ್ರಕರಣ ದಾಖಲು

ರಾಜ್ಯದಲ್ಲಿ ಅಡುಗೆ ಅನಿಲ ಕೊರತೆ ಒಂದು ಕಡೆಯಾದರೆ ಅಕ್ರಮ ಗ್ಯಾಸ್ ರೀಪಿಲ್ಲಿಂಗ್ ದಂಧೆ ಜೋರಾಗಿದೆ. ಈ ಹಿನ್ನೆಲೆಯಲ್ಲಿ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಹಾಗೂ ಕಾನೂನು ಮಾಪನ ಶಾಸ್ತ ಇಲಾಖೆ ಎಚ್ಚೆತ್ತುಕೊಂಡ

14 Mar 2026 8:39 pm
ಪಾಕ್ ತಂಡದ ಟಿ20 ವಿಶ್ವಕಪ್ ಸೋಲಿಗೆ ತಲಾ 50 ಲಕ್ಷ ರೂ ದಂಡ ಹಾಕಿದ್ದು ಹೌದಾ?: ಈಗ ನಿಜ ಸಂಗತಿ ತಿಳಿಸಿದ ಪಿಸಿಬಿ

PCB Clarification- 2026ರ ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನ ತಂಡದ ಕಳಪೆ ಪ್ರದರ್ಶನಕ್ಕಾಗಿ ಪಿಸಿಬಿ ನಿಜಕ್ಕೂ ಆಟಗಾರರಿಗೆ ತಲಾ 50 ಲಕ್ಷ ರೂಪಾಯಿ ದಂಡ ವಿಧಿಸಿತ್ತಾ ಎಂಬ ಪ್ರಶ್ನೆ ಎಲ್ಲರನ್ನೂ ಕಾಡಿತ್ತು. ಈ ಬಗ್ಗೆ ವರದಿಗಳು ಬಂದಾಗ ಯಾವ ಹೇಳಿಕ

14 Mar 2026 8:18 pm
ಗಾಯಗೊಂಡಿರೋ ಮೊಜ್ತಬಾ ಖಮೇನಿ ಸುತ್ತ ಇದೆ NOPO ಎಂಬ ರಹಸ್ಯ ಕವಚ: ಇರಾನ್‌ನ IRGCಗಿಂತ ಮಾರಕ ʼಬ್ಲ್ಯಾಕ್ ಫೋರ್ಸ್ʼ ಇದು!

ಇರಾನ್‌ ಸುಪ್ರೀಂ ಲೀಡರ್‌ ಆಗಿದ್ದ ಖಮೇನಿ ಬಳಿಕ ಅವರ ಪುತ್ರ ಮೊಜ್ತಬಾ ಖಮೇನಿ ದೇಶದ ನಾಯಕತ್ವವನ್ನು ವಹಿಸಿಕೊಂಡಿದ್ದಾರೆ. ಆದರೆ ವರದಿಗಳ ಪ್ರಕಾರ, ಫೆ.28ರ ದಾಳಿ ಬಳಿಕ ಅವರು ಕೋಮಾದಲ್ಲಿದ್ದಾರೆಂದು ಎಂದು ಕೇಳಿಬರುತ್ತಿದ್ದು, ಇಸ್

14 Mar 2026 7:40 pm
ಸಂಬಂಧ ಉಳಿಸಿಕೊಳ್ಳೋಕೆ ಇಷ್ಟು ಮಾಡಿ ಸಾಕು..ಪ್ರೀತಿಯಲ್ಲೂ ಕಲಿಯೋದಿದೆ|Dr. Purvi Jayaaraaj

ಸಂಬಂಧ ಉಳಿಸಿಕೊಳ್ಳೋಕೆ ಇಷ್ಟು ಮಾಡಿ ಸಾಕು..ಪ್ರೀತಿಯಲ್ಲೂ ಕಲಿಯೋದಿದೆ|Dr. Purvi Jayaaraaj

14 Mar 2026 7:00 pm
ಇರಾನ್ ವಿರುದ್ಧ ಯುದ್ಧಕ್ಕೆ ಅಮೆರಿಕದ ಮುಸ್ಲಿಂ ಮಹಿಳೆ ವಿರೋಧ: ಟ್ರಂಪ್ ನೇಮಿಸಿದ್ದ ಧಾರ್ಮಿಕ ಸಮಿತಿ ತೊರೆದ ಸಮೀರಾ ಮುನ್ಶಿ

Middle East Conflict- ಡೊನಾಲ್ಡ್ ಟಂಪ್ ಅವರೇ ನೇಮಿಸಿದ್ದ ಅಮೆರಿಕದ ಧಾರ್ಮಿಕ ಸ್ವಾತಂತ್ರ್ಯ ಆಯೋಗದ ಏಕೈಕ ಮುಸ್ಲಿಂ ಸದಸ್ಯೆಯಾಗಿದ್ದ ಸಮೀರಾ ಮುನ್ಶಿ ಅವರು ಇದೀಗ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಇರಾನ್ ಮೇಲಿನ ಯುದ್ಧ ಮತ್ತ

14 Mar 2026 6:43 pm
ಗಲ್ಫ್‌ ರಾಷ್ಟ್ರಗಳ ಮೇಲೆ ದಾಳಿ ಮಾಡದಂತೆ ಇರಾನ್‌ಗೆ ಹಮಾಸ್‌ ಒತ್ತಾಯ: ಮಿತ್ರನಿಗೆ ಕಿವಿಮಾತು ಹೇಳಲು ಹಮಾಸ್‌ ಬಳಿ ಇದೆ ಕಾರಣ..

ಯುದ್ದ ಆರಂಭವಾದಾಗಿನಿಂದಲೂ ತನ್ನ ಮಿತ್ರ ಇರಾನ್‌ ಪರವಾಗಿ ನಿಂತಿರುವ ಹಮಾಸ್‌ ಇದೀಗ ಮೊದಲ ಬಾರಿಗೆ ಗಲ್ಫ್‌ ರಾಷ್ಟ್ರಗಳ ಮೇಲೆ ದಾಳಿ ಮಾಡದಂತೆ ಇರಾನ್‌ಗೆ ಬಹಿರಂಗವಾಗಿಯೇ ಒತ್ತಾಯ ಮಾಡಿದೆ. ಇದು ಸದ್ಯ ಚರ್ಚೆಗೆ ಕಾರಣವಾಗಿದ್ದು,

14 Mar 2026 6:27 pm
ಕರ್ನಾಟಕದಲ್ಲಿ ವಾರದೊಳಗೆ ಉಪ ಚುನಾವಣೆ ಘೋಷಣೆ? ಹೇಗಿದೆ ಕೈ- ಕಮಲ ತಯಾರಿ, ಯಾರೆಲ್ಲಾ ಟಿಕೆಟ್ ಆಕಾಂಕ್ಷಿಗಳು

ಕರ್ನಾಟಕದ ಒಂದು ವಾರದೊಳಗೆ ಉಪ ಚುನಾವಣೆ ಘೋಷಣೆ ಅಗುವ ಸಾಧ್ಯತೆ ಇದೆ. ಉಪ ಚುನಾವಣೆ ಘೋಷಣೆಯ ಬಗ್ಗೆ ಸ್ವತಃ ಸಿಎಂ ಸಿದ್ದರಾಮಯ್ಯ ಅವರು ಹೇಳಿದ್ದಾರೆ. ಈ ನಡುವೆ ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರು ಚುನಾವಣಾ ಸಿದ್ದತೆಯಲ್ಲಿ ತೊಡಗ

14 Mar 2026 6:26 pm
ಪ್ರಧಾನಿ ಮೋದಿ ರ‍್ಯಾಲಿಗೂ ಮುನ್ನ ಕೋಲ್ಕತ್ತಾದಲ್ಲಿ ಟಿಎಂಸಿ-ಬಿಜೆಪಿ ಕಾರ್ಯಕರ್ತರ ನಡುವೆ ಸಂಘರ್ಷ, ಕಲ್ಲು ತೂರಾಟದಲ್ಲಿ ಕೆಲವರಿಗೆ ಗಾಯ

ಕೋಲ್ಕತ್ತಾದಲ್ಲಿ ಟಿಎಂಸಿ-ಬಿಜೆಪಿ ಕಾರ್ಯಕರ್ತರ ನಡುವೆ ಮತ್ತೆ ಸಂಘರ್ಷ ಶುರುವಾಗಿದೆ. ಶನಿವಾರ ಪ್ರಧಾನಿ ನರೇಂದ್ರ ಮೋದಿ ರ‍್ಯಾಲಿಗೂ ಮುನ್ನ ಕೋಲ್ಕತ್ತಾದಲ್ಲಿ ಟಿಎಂಸಿ-ಬಿಜೆಪಿ ಕಾರ್ಯಕರ್ತರ ನಡುವೆ ಮಾರಾಮಾರಿ ನಡೆದಿದೆ. ಸಂಘ

14 Mar 2026 5:52 pm
IPL 2026- ಕೆಕೆಆರ್ ಪರ ಆಡಲು ಪಿಎಸ್ಎಲ್ ತೊರೆದ ಬ್ಲೆಸ್ಸಿಂಗ್ ಮುಝರಬಾನಿಗೆ ಈಗ ಪಾಕ್ ಕ್ರಿಕೆಟ್ ಮಂಡಳಿ ಕಿರಿಕ್ ಶುರು

ಜಿಂಬಾಬ್ವೆಯ ಮಧ್ಯಮ ವೇಗಿ ಬ್ಲೆಸ್ಸಿಂಗ್ ಮುಝರಬಾನಿ ಪಾಕಿಸ್ತಾನ ಸೂಪರ್ ಲೀಗ್ (PSL) ತೊರೆದು ಇಂಡಿಯನ್ ಪ್ರೀಮಿಯರ್ ಲೀಗ್ (IPL) ಅನ್ನು ಅಪ್ಪಿಕೊಂಡಿರುವುದು ಪಾಕ್ ಕ್ರಿಕೆಟ್ ಮಂಡಳಿಗೆ ತೀವ್ರ ಮುಜುಗರಕ್ಕೆ ಕಾರಣವಾಗಿದೆ. ಮಾತ್ರವಲ್

14 Mar 2026 5:30 pm
ಅನಿಲ ಕೊರತೆ ಭೀತಿ: ಸಿಲಿಂಡರ್ ಖರೀದಿಗೆ ಅಂಗಡಿಗಳ ಮುಂದೆ ಸಾಲುಗಟ್ಟಿ ನಿಲ್ಲುತ್ತಿರೋ ಗ್ರಾಹಕರು! ಆಟೋ ಗ್ಯಾಸ್‌ಗೂ ಹೆಚ್ಚಿದ ಬೇಡಿಕೆ

ಮಧ್ಯಪ್ರಾಚ್ಯದಲ್ಲಿ ಯುದ್ದದ ಪರಿಣಾಮವಾಗಿ ಅಡುಗೆ ಗ್ಯಾಸ್‌ ಹಾಗೂ ಆಟೋ ಗ್ಯಾಸ್‌ ಸೇರಿದಂತೆ ಇಂಧನ ಪೂರೈಕೆಯಲ್ಲಿ ವ್ಯತ್ಯಯವಾಗುತ್ತದೆ ಎಂದು ಜನರಲ್ಲಿ ಆತಂಕ ಶುರುವಾಗಿದ್ದು, ಕೋಲಾರದಲ್ಲಿ ಗ್ಯಾಸ್‌ ವಿತರಕರ ಅಂಗಡಿಗಳ ಮುಂದೆ

14 Mar 2026 5:15 pm