SENSEX
NIFTY
GOLD
USD/INR

Weather

20    C
... ...View News by News Source
ಹುಲಿ ದಾಳಿ ತಡೆಗೆ ಮೈಸೂರು ರೈತರ ರಕ್ಷಣೆಗಾಗಿ ‘ಮುಖವಾಡ’ – ಅರಣ್ಯ ಇಲಾಖೆಯ ಹೊಸ ಚಿಂತನೆ

ಮೈಸೂರು ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಹುಲಿ ದಾಳಿಗಳಿಂದ ರೈತರನ್ನು ರಕ್ಷಿಸಲು ಅರಣ್ಯ ಇಲಾಖೆ ಹೊಸ ತಂತ್ರಗಾರಿಕೆ ಅಳವಡಿಸಿಕೊಳ್ಳಲು ಮುಂದೆ ಬಂದಿದೆ. ರೈತರಿಗೆ ಮನುಷ್ಯರ ಮುಖವನ್ನು ಹೋಲುವ ಫೇಸ್ ಮಾಸ್ಕ್ ಗಳನ್ನು ನೀಡಲು ನಿರ

15 Nov 2025 11:35 pm
Birth Control Surgery:ಪುರುಷರೂ ಗರ್ಭನಿರೋಧಕ ಸರ್ಜರಿಗೆ ಪ್ರಯತ್ನಿಸಿ! Dr. Manjunath

Birth Control Surgery:ಪುರುಷರೂ ಗರ್ಭನಿರೋಧಕ ಸರ್ಜರಿಗೆ ಪ್ರಯತ್ನಿಸಿ! Dr. Manjunath

15 Nov 2025 11:12 pm
ಸಚಿವ ಸಂಪುಟ ವಿಸ್ತರಣೆ, ನಾಯಕತ್ವ ಬದಲಾವಣೆ ಬಗ್ಗೆ ಕೇಳಿದಾಗ ಡಿಸಿಎಂ ಏನಂದ್ರು ಕೇಳಿ

ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ದೆಹಲಿಯಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು. ಸಚಿವ ಸಂಪುಟ ಪುನರ್ರಚನೆ ಬಗ್ಗೆ ತಮಗೆ ಯಾವುದೇ ಮಾಹಿತಿ ಇಲ್ಲ ಎಂದರು. ಮುಖ್ಯಮಂತ್ರಿಗಳು ಹೈಕಮಾಂಡ್ ನಾಯಕರನ್ನು ಭೇಟಿಯಾಗುವ ಬಗ್ಗೆ ಕೇಳ

15 Nov 2025 10:56 pm
ಶುರುವಾಯ್ತು ಹೊಸ ಜಗಳ, ಜಪಾನ್‌ ಪ್ರವಾಸ ಕೈಗೊಳ್ಳದಂತೆ ಚೀನಾ ಸೂಚನೆ; ರಾದ್ಧಾಂತಕ್ಕೆ ಕಾರಣವಾದ ತೈವಾನ್‌ ಪ್ರಸ್ತಾಪ!

ಸಾಂಪ್ರದಾಯಿಕ ಎದುರಾಳಿಗಳಾದ ಚೀನಾ ಮತ್ತು ಜಪಾನ್‌ ಮತ್ತೊಮ್ಮೆ ಪರಸ್ಪರ ಮುಖಾಮುಖಿಯಾಗಿವೆ. ತೈವಾನ್‌ ಬಿಕ್ಕಟ್ಟಿನ ಬಗ್ಗೆ ಜಪಾನ್‌ ಪ್ರಧಾನಿ ಸಾನೆ ತಕೈಚಿ ನೀಡಿದ ಹೇಳಿಕೆಯೊಂದು, ಚೀನಾವನ್ನು ಕೆರಳಿ ಕೆಂಡವಾಗಿಸಿದೆ. ಜಪಾನ್‌

15 Nov 2025 9:52 pm
ರಾಜಮೌಳಿ - ಮಹೇಶ್ ಬಾಬು ಕಾಂಬಿನೇಷನ್ ಚಿತ್ರದ ಟೈಟಲ್ ಕಡೆಗೂ ರಿವೀಲ್! ಏನು ಹೆಸರು ಗೊತ್ತಾ?

ಖ್ಯಾತ ನಿರ್ದೇಶಕ ರಾಜಮೌಳಿ ಮತ್ತು ಮಹೇಶ್ ಬಾಬು ಕಾಂಬಿನೇಷನ್‌ನ ಬಹುನಿರೀಕ್ಷಿತ ಚಿತ್ರಕ್ಕೆ 'ವಾರಾಣಸಿ' ಎಂದು ಅಧಿಕೃತ ಹೆಸರಿಡಲಾಗಿದೆ. ಹೈದರಾಬಾದ್‌ನಲ್ಲಿ ನಡೆದ ಭವ್ಯ ಸಮಾರಂಭದಲ್ಲಿ ಮಹೇಶ್ ಬಾಬು, ಪ್ರಿಯಾಂಕಾ ಚೋಪ್ರಾ, ಸುಕು

15 Nov 2025 9:50 pm
ತಮಿಳುನಾಡಿನಲ್ಲಿ SIR - ಮತದಾನದ ಹಕ್ಕನ್ನು ಕಳೆದುಕೊಳ್ಳಲಿದ್ದಾರೆ ಚೆನ್ನೈನ 26 ಸಾವಿರ ನಿವಾಸಿಗಳು!

ಚೆನ್ನೈನ ಪೆರುಂಬಾಕ್ಕಂ ಪುನರ್ವಸತಿ ಕಾಲೋನಿಯ ಸುಮಾರು 26,000 ಮತದಾರರು ವಿಧಾನಸಭಾ ಚುನಾವಣೆಯಲ್ಲಿ ಮತದಾನದ ಹಕ್ಕು ಕಳೆದುಕೊಳ್ಳುವ ಸಾಧ್ಯತೆಯಿದೆ. ಮತದಾರರ ಗುರುತಿನ ಚೀಟಿಗಳಲ್ಲಿ ನಿಖರವಾದ ಮನೆ ಸಂಖ್ಯೆ, ರಸ್ತೆ ವಿವರಗಳಿಲ್ಲದ ಕ

15 Nov 2025 9:29 pm
ಟೆಸ್ಟ್ ಕ್ರಿಕೆಟ್ ನಲ್ಲಿ ಸೆಹ್ವಾಗ್ ದಾಖಲೆ ಮುರಿದ ರಿಷಬ್ ಪಂತ್

ಟೆಸ್ಟ್ ಕ್ರಿಕೆಟ್ ನಲ್ಲಿ ರಿಷಬ್ ಪಂತ್ ಅವರು ಹೊಸ ದಾಖಲೆ ಬರೆದಿದ್ದಾರೆ. ಟೆಸ್ಟ್ ಕ್ರಿಕೆಟ್ ನಲ್ಲಿ ಅತಿ ಹೆಚ್ಚು ಸಿಕ್ಸರ್ ಗಳಿಸಿದ ಹೆಗ್ಗಳಿಕೆಗೆ ಪಾತ್ರವಾಗಿರುವ ಅವರು, ಆ ಮೂಲಕ ಈವರೆಗೆ ಇದೇ ದಾಖಲೆ ಮಾಡಿದ್ದ ಸೆಹ್ವಾಗ್ ಅವರ ದ

15 Nov 2025 8:24 pm
ಜೆಡಿಯು 25 ಸೀಟು ಗೆದ್ದರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದಿದ್ದ ಪ್ರಶಾಂತ್‌ ಕಿಶೋರ್‌; ಈಗೇನು ಮಾಡ್ತಾರೆ ಚುನಾವಣಾ ತಂತ್ರಜ್ಞ?

2014ರ ಲೋಕಸಭೆ ಚುನಾವಣೆ ಬಳಿಕ ದೇಶಾದ್ಯಂತ ಮನೆಮಾತಾದ ಚುನಾವಣಾ ನೀತಿ ನಿರೂಪಕ ಪ್ರಶಾಂತ್‌ ಕಿಶೋರ್‌, 2025ರಲ್ಲಿ ಬಿಹಾರದಲ್ಲಿ ತಮ್ಮದೇ ಆದ ರಾಜಕೀಯ ಪಕ್ಷ ಸ್ಥಾಪಿಸಿ ಕೈ ಸುಟ್ಟುಕೊಂಡಿದ್ದಾರೆ. ಇನ್ನೂ ವಿಶೇಷವೆಂದರೆ ಬಿಹಾರ ವಿಧಾನಸ

15 Nov 2025 7:28 pm
‘ಬಿಗ್ ಬಾಸ್’ ನಿಯಮ ಮುರಿದ ಅಶ್ವಿನಿ, ಜಾಹ್ನವಿಗೆ ಕಿಚ್ಚ ಸುದೀಪ್ ಕ್ಲಾಸ್!

‘ಬಿಗ್ ಬಾಸ್’ ನಿಯಮ ಮುರಿದ ಅಶ್ವಿನಿ, ಜಾಹ್ನವಿಗೆ ಕಿಚ್ಚ ಸುದೀಪ್ ಕ್ಲಾಸ್!

15 Nov 2025 6:49 pm
Explained: ಆನೆ ನಡೆದಿದ್ದೇ ದಾರಿ: ರಷ್ಯಾ ಕಚ್ಚಾತೈಲ ಬಿಡಲೊಲ್ಲದ ಭಾರತ; ಅಕ್ಟೋಬರ್‌ ತಿಂಗಳ ಬ್ಯುಸಿನೆಸ್‌ ಎಷ್ಟು?

ಭಾರತ-ರಷ್ಯಾ ಕಚ್ಚಾತೈಲ ಸಂಬಂಧ ದಿನದಿಂದ ದಿನಕ್ಕೆ ಗಟ್ಟಿಯಾಗುತ್ತಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಸತತ ಪ್ರಯತ್ನದ ಹೊರತಾಗಿಯೂ, ಭಾರತ-ರಷ್ಯಾ ಕಚ್ಚಾತೈಲ ಸಂಬಂಧದಲ್ಲಿ ಯಾವುದೇ ಬಿರುಕು ಮೂಡಿಲ್ಲ. ಇದಕ್ಕೆ ಪುಷ

15 Nov 2025 6:16 pm
ಮುಂದಿನವಾರವೇ ಸಿದ್ದರಾಮಯ್ಯ ಸಂಪುಟ ಪುನಾರಚನೆ - 10ರಿಂದ 12 ಸಚಿವರಿಗೆ ಕೊಕ್ ಸಾಧ್ಯತೆ

ಕರ್ನಾಟಕ ಸಚಿವ ಸಂಪುಟ ಪುನಾರಚನೆಗೆ ರಾಹುಲ್ ಗಾಂಧಿ ಹಸಿರು ನಿಶಾನೆ ತೋರಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದೆಹಲಿಯಲ್ಲಿ ರಾಹುಲ್ ಗಾಂಧಿ ಮತ್ತು ಹೈಕಮಾಂಡ್ ನಾಯಕರನ್ನು ಭೇಟಿಯಾದಾಗ ಈ ನಿರ್ಧಾರ ಕೈಗೊಳ್ಳಲಾಗಿದೆ. ಸ

15 Nov 2025 6:14 pm
ಬೆಂಗಳೂರಿಗೆ ನಕಲಿ ನಂದಿನಿ ತುಪ್ಪ ಸರಬರಾಜು ಮಾಡುತ್ತಿದ್ದ ಗ್ಯಾಂಗ್ ಅಂದರ್ - ಅಸಲಿ ತುಪ್ಪಕ್ಕೆ ಏನೇನು ಸೇರಿಸ್ತಿದ್ರು ಗೊತ್ತಾ?

ಬೆಂಗಳೂರು ಸಿಸಿಬಿ ಮತ್ತು ಕೆಎಂಎಫ್ ಜಾಗೃತ ದಳವು ನಂದಿನಿ ತುಪ್ಪವನ್ನು ಹೋಲುವ ನಕಲಿ ತುಪ್ಪ ತಯಾರಿಸಿ ಮಾರಾಟ ಮಾಡುತ್ತಿದ್ದ ಜಾಲವನ್ನು ಭೇದಿಸಿದೆ. ತಮಿಳುನಾಡಿನಲ್ಲಿ ದಾಳಿ ನಡೆಸಿ ಮೂವರನ್ನು ಬಂಧಿಸಲಾಗಿದ್ದು, 2018 ರಿಂದ ಈ ದಂಧ

15 Nov 2025 5:56 pm
ಬಿಹಾರ ಸೋಲು ಕರ್ನಾಟಕದಲ್ಲಿ ಭಿನ್ನ ಎಫೆಕ್ಟ್: ಸಿದ್ದು ಬಣದಲ್ಲಿ ಮತ್ತಷ್ಟು ವಿಶ್ವಾಸ, ದೆಹಲಿಯಲ್ಲಿ ಏನಾಗುತ್ತೆ?

ಬಿಹಾರ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಹೀನಾಯ ಸೋಲಾಗಿದೆ. ಬಿಹಾರ ಚುನಾವಣೆಯಲ್ಲಿ ಕಾಂಗ್ರೆಸ್ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿತ್ತು. ಆದರೆ ಕಾಂಗ್ರೆಸ್ ನಿರೀಕ್ಷೆ ಎಲ್ಲವೂ ಹುಸಿಯಾಗಿದೆ. ಈ ನಡುವೆ ಬಿಹಾರದ ಸೋಲು ಕರ್ನಾಟಕದ

15 Nov 2025 5:54 pm
ಸಂಪುಟ ಪುನಾರಚನೆಗೆ ರಾಹುಲ್ ಗಾಂಧಿ ಗ್ರೀನ್ ಸಿಗ್ನಲ್? ಮಹತ್ವ ಪಡೆದುಕೊಂಡ ಸಿದ್ದರಾಮಯ್ಯ ದೆಹಲಿ ಪ್ರವಾಸ

ಸಿಎಂ ಸಿದ್ದರಾಮಯ್ಯ ಅವರು ದೆಹಲಿ ಪ್ರವಾಸ ಕೈಗೊಂಡ ಬೆನ್ನಲ್ಲೇ ಸಚಿವ ಸಂಪುಟ ಪುನಾರಚನೆ ಕುರಿತಾದ ಬೆಳವಣಿಗೆಗಳು ನಡೆಯುತ್ತಿವೆ. ಸಂಪುಟ ಪುನಾರಚನೆಗೆ ರಾಹುಲ್ ಗಾಂಧಿ ಗ್ರೀನ್ ಸಿಗ್ನಲ್ ನೀಡಿದ್ದಾರೆ ಎಂಬ ಮಾಹಿತಿ ಲಭ್ಯವಾಗುತ್

15 Nov 2025 5:53 pm
ಮಂಗಳೂರಿನಲ್ಲಿ ಒಂದೇ ದಿನ ಎರಡು ಪ್ರತ್ಯೇಕ ಅಪಘಾತ - 6 ಮಂದಿ ಸಾವು

ಬೆಂಗಳೂರಿನಿಂದ ಉಡುಪಿಗೆ ಹೊರಟಿದ್ದ ಇನ್ನೋವಾ ಕಾರು ಬಿ.ಸಿ.ರೋಡ್ ಬಳಿ ಹೆದ್ದಾರಿ ಸರ್ಕಲ್ ಗೆ ಡಿಕ್ಕಿ ಹೊಡೆದಿದೆ. ಈ ಭೀಕರ ಅಪಘಾತದಲ್ಲಿ ಬೆಂಗಳೂರಿನ ಪೀಣ್ಯ ನಿವಾಸಿಗಳಾದ ರವಿ, ರಮ್ಯಾ ಹಾಗೂ ನಂಜಮ್ಮ ಮೃತಪಟ್ಟಿದ್ದಾರೆ. ಕಾರಿನಲ್

15 Nov 2025 5:18 pm
ಸ್ವಂತ ಟೀಮ್‌ಗೆ ಉಲ್ಟಾ ಹೊಡೆದವರಿಗೆ ಕಿವಿ ಹಿಂಡಲು ಬಂದ ಸುದೀಪ್

ಸ್ವಂತ ಟೀಮ್‌ಗೆ ಉಲ್ಟಾ ಹೊಡೆದವರಿಗೆ ಕಿವಿ ಹಿಂಡಲು ಬಂದ ಸುದೀಪ್

15 Nov 2025 5:12 pm
ಬಿಹಾರದಲ್ಲಿ ಕಾಂಗ್ರೆಸ್ ಸೋಲು : ಮತ್ತೊಮ್ಮೆ ಕಾಂಗ್ರೆಸ್ ಕಿವಿಹಿಂಡಿದ ಇಂಡಿಯಾ ಮೈತ್ರಿಕೂಟದ ಒಮರ್ ಅಬ್ದುಲ್ಲಾ

Omar Abdullah surprise statement on Bihar result : ಬಿಹಾರದ ಚುನಾವಣಾ ಫಲಿತಾಂಶದ ಬಗ್ಗೆ ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಹೇಳಿಕೆಯನ್ನು ನೀಡಿದ್ದಾರೆ. ಗಮನಿಸಬೇಕಾದ ಅಂಶವೇನಂದರೆ, ಮಹಾಘಟಬಂಧನ್ ಮೈತ್ರಿಕೂಟದ ಸೋಲಿಗೆ ಎಲ್ಲೂ ಅವರ

15 Nov 2025 5:04 pm
ಬಿಜೆಪಿ ಮನೆಯೊಂದು ಐದು ಬಾಗಿಲು: ಬಿಹಾರದ ಚುನಾವಣಾ ಫಲಿತಾಂಶದಿಂದ ಕಲಿಯಬೇಕಾದ ಪಾಠ ಏನು?

ಆಡಳಿತ ಪಕ್ಷದ ಹುಳುಕುಗಳನ್ನು ಎತ್ತಿ ತೋರಿಸುವ ಜವಾಬ್ದಾರಿ ವಿಪಕ್ಷಗಳಿವೆ. ಆದರೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ದ ರಚನಾತ್ಮಕ ಹೋರಾಟ ನಡೆಸುವಲ್ಲಿ ಬಿಜೆಪಿ ವಿಫಲವಾಗಿದೆ ಎಂಬ ಆರೋಪ ಇದೆ. ಕೆಲವೊಂದು ಹೋರಾಟಗಳನ್ನು

15 Nov 2025 4:47 pm
ತಂದೆ ಆಶೀರ್ವಾದ ಪಡೆದು ಮನೆಬಿಟ್ಟ ಪುತ್ರಿ ರೋಹಿಣಿ ಆಚಾರ್ಯ; ಲಾಲೂ ಕುಟುಂಬದಲ್ಲಿ ಬಿರುಗಾಳಿ ಎಬ್ಬಿಸಿದ ಬಿಹಾರ ಸೋಲು!

ಈ ಬಾರಿಯ ಬಿಹಾರ ವಿಧಾನಸಭೆ ಚುನಾವಣೆ ಫಲಿತಾಂಶ, ಮಹಾಘಟಬಂಧನ್‌ ಮೈತ್ರಿಕೂಟದ ಹಿರಿಯ ಪಾಲುದಾರ ಪಕ್ಷ ಆರ್‌ಜೆಡಿಗೆ ರಾಜಕೀಯ ಮರ್ಮಾಘಾತ ನೀಡಿದೆ. ತೇಜಸ್ವಿ ಯಾದವ್‌ ನೇತೃತ್ವದಲ್ಲಿ ನಡೆಸಿದ ಚುನಾವಣಾ ಹೋರಾಟದಲ್ಲಿ, ಆರ್‌ಜೆಡಿ ಕೇ

15 Nov 2025 4:38 pm
ಬೆಂಗಳೂರಿನ ರಸ್ತೆ ಬದಿಯಲ್ಲಿನ ಈ ಪುಟ್ಟ ಮೊಮೊಸ್ ಅಂಗಡಿಯಲ್ಲಿ ಆಗುತ್ತೆ ತಿಂಗಳಿಗೆ 31 ಲಕ್ಷ ರೂ. ವ್ಯಾಪಾರ!

ಬೆಂಗಳೂರಿನಲ್ಲಿ ಮೊಮೊಸ್ ಮಾರಾಟ ಮಾಡುವ ಒಬ್ಬ ವ್ಯಕ್ತಿ ತಿಂಗಳಿಗೆ 31 ಲಕ್ಷ ರೂ. ಗಳಿಸುತ್ತಿದ್ದಾನೆ. ಸಾಮಾಜಿಕ ಮಾಧ್ಯಮದಲ್ಲಿ ಈ ಸುದ್ದಿ ಹರಿದಾಡುತ್ತಿದೆ. ಒಬ್ಬ ಸಾಮಾಜಿಕ ಮಾಧ್ಯಮ ಪ್ರಭಾವಿ ಈ ಬಗ್ಗೆ ವಿಡಿಯೋ ಹಂಚಿಕೊಂಡಿದ್ದಾರ

15 Nov 2025 4:23 pm
ಕತ್ತಲಲ್ಲಿ ಕಂದೀಲು ಹಿಡಿದು ಹೊರಟ ಆರ್‌ಜೆಡಿ; ಬಿಹಾರ ವಿಧಾನಸಭೆ ಚುನಾವಣೆ ಸೋಲಿಗೆ ಮೊದಲ ಪ್ರತಿಕ್ರಿಯೆ

2025ರ ಬಿಹಾರ ವಿಧಾನಸಭೆ ಚುನಾವಣೆ ಕಾಂಗ್ರೆಸ್‌ ಪಾಲಿಗೆ ಹೇಗೆ ಒಂದು ದುಸ್ವಪ್ನವೋ, ಹಾಗೆಯೇ ಮಹಾಘಟಬಂಧನ್‌ ಮೈತ್ರಿಕೂಟದ ಹಿರಿಯ ಪಾಲುದಾರ ಪಕ್ಷ ಆರ್‌ಜಡಿಗೂ ಒಂದು ಕೆಟ್ಟ ಕನಸು. ಈ ಬಾರಿಯ ಚುನಾವಣೆಯಲ್ಲಿ ಅತ್ಯಂತ ಕಳಪೆ ಸಾಧನೆ ಮಾಡ

15 Nov 2025 4:12 pm
ಬಿಹಾರ ಚುನಾವಣೆ ಸೋಲಿನ ಬೆನ್ನಲ್ಲೇ ಫ್ರೀಡಂ ಪಾರ್ಕ್‌ನಲ್ಲಿ ಕಾಂಗ್ರೆಸ್ ಪ್ರೊಟೆಸ್ಟ್: ಸೋಲಿಗೆ ಕಾರಣ ನೀಡಿದ ಸಂತೋಷ್ ಲಾಡ್

25 ಲಕ್ಷ ಮತದಾರರನ್ನು ಸೇರಿಸಿದ್ದಾರೆ. ಒಂದೊಂದು ಕ್ಷೇತ್ರದಲ್ಲಿ 15 ರಿಂದ 20 ಸಾವಿರ ಮತದಾರರನ್ನು ಡಿಲೀಟ್ ಮಾಡಿದ್ದಾರೆ. ಹೆಣ್ಣುಮಕ್ಕಳ ಖಾತೆಗೆ ಚುನಾವಣೆಯ ಸಂದರ್ಭದಲ್ಲಿ 10 ಸಾವಿರ ಹಾಕಿದ್ದಾರೆ. ಇದಕ್ಕೆ 15 ಸಾವಿರ ಕೋಟಿ ಖರ್ಚು ಮಾಡ

15 Nov 2025 4:11 pm
ಬಿʻಹಾರ್‌ʼ ನೋವಿನಲ್ಲಿ ಮಲ್ಲಿಕಾರ್ಜುನ ಖರ್ಗೆ ಭೇಟಿ ಮಾಡಿದ ರಾಹುಲ್‌ ಗಾಂಧಿ; ಎರಡಂಕಿ ದಾಟದಿರಲು ಕಾರಣ ಹುಡುಕುತ್ತಾ..!

ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಕೇವಲ 6 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿರುವ ಕಾಂಗ್ರೆಸ್‌ ಪಕ್ಷ, ಐತಿಹಾಸಿಕ ಕಳಪೆ ಪ್ರದರ್ಶನ ತೋರಿದೆ. ಕಾಂಗ್ರೆಸ್‌ನ ಚಹರೆಯಾದ ರಾಹುಲ್‌ ಗಾಂಧಿ ಅವರ ನೇತೃತ್ವದಲ್ಲಿ ಭರ್ಜರಿ ಚುನಾವಣಾ ಪ್ರ

15 Nov 2025 2:59 pm
ಬಿಹಾರದ ಪ್ರಚಂಡ ಗೆಲುವಿನ ಬೆನ್ನಲ್ಲೇ ಬಂಡಾಯ ನಾಯಕರ ವಿರುದ್ಧ ಬಿಜೆಪಿ ಶಿಸ್ತು ಕ್ರಮ, ಮಾಜಿ ಕೇಂದ್ರ ಸಚಿವ ಅಮಾನತು

ಬಿಹಾರ ಚುನಾವಣಾ ಗೆಲುವಿನ ನಂತರ ಬಿಜೆಪಿ ಬಂಡಾಯ ನಾಯಕರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲು ಆರಂಭಿಸಿದೆ. ಪಕ್ಷ ವಿರೋಧಿ ಚಟುವಟಿಕೆಗಳಿಗಾಗಿ ಮಾಜಿ ಕೇಂದ್ರ ಸಚಿವ ಆರ್‌ಕೆ ಸಿಂಗ್, ಎಂಎಲ್‌ಸಿ ಅಶೋಕ್ ಅಗರ್ವಾಲ್ ಮತ್ತು ಮೇಯರ್ ಉಷಾ

15 Nov 2025 2:08 pm
ಬಿಹಾರದಲ್ಲಿ ಬಿಜೆಪಿ ಮೈತ್ರಿಕೂಟಕ್ಕೆ landslide victory : ’ಥ್ಯಾಂಕ್ಯೂ ಡಿಕೆ’ ಎಂದ ಬಿಜೆಪಿ - ಕಾರಣವೇನು?

Bihar Polls - BJP Tweet : ಬಿಹಾರದಲ್ಲಿ ಬಿಜೆಪಿ - ಜೆಡಿಯು - LJP ಮೈತ್ರಿಕೂಟಕ್ಕೆ ನಿರೀಕ್ಷೆಗೂ ಮೀರಿ ಮತದಾರ ಆಶೀರ್ವಾದ ಮಾಡಿದ್ದಾನೆ. ಕಾಂಗ್ರೆಸ್, ವೋಟ್ ಚೋರಿ ಎಂದು ಮತ್ತೆ ಆರೋಪಿಸುತ್ತಿದೆ. ಇನ್ನು, ಕರ್ನಾಟಕ ಬಿಜೆಪಿ ಐಟಿ ಸೆಲ್ ಟ್ವೀಟ್ ಮಾಡಿ,

15 Nov 2025 1:51 pm
ನಿತೀಶ್‌ ಕುಮಾರ್‌ ಸರ್ಕಾರದಲ್ಲಿ ಚಿರಾಗ್‌ ಪಾಸ್ವಾನ್‌ಗೆ ಡಿಸಿಎಂ ಪಟ್ಟ?; ಉತ್ತರ ಹೇಳುತ್ತಿದೆಯೇ ʻಯಂಗ್‌ ಗನ್‌ʼ ನಗುವಿನ ಪಟ?

2025ರ ಬಿಹಾರ ವಿಧಾನಸಭೆ ಚುನಾವಣೆ ಫಲಿತಾಂಶ ಹಲವು ಅಚ್ಚರಿಗಳನ್ನು ಹೊತ್ತು ತಂದಿದೆ. ವಿಪಕ್ಷ ಮೈತ್ರಿಕೂಟದ ಅಸ್ತಿತ್ವವನ್ನೇ ಪ್ರಶ್ನಿಸುವಂತಹ ಚುನಾವಣಾ ಫಲಿತಾಂಶ ಒಂದೆಡೆಯಾದರೆ, ಆಡಳಿತಾರೂಢ ಮತ್ರಿಕೂಟದಲ್ಲೂ ಹಲವರ ಸಾಮರ್ಥ್ಯ ವ

15 Nov 2025 1:44 pm
ಸಾಲುಮರದ ತಿಮ್ಮಕ್ಕ ಗೌರವಾರ್ಥ, ರಾಜ್ಯದ 114 ಸ್ಥಳದಲ್ಲಿ 114 ವೃಕ್ಷ: ಈಶ್ವರ ಖಂಡ್ರೆ

ಸಾಲುಮರದ ತಿಮ್ಮಕ್ಕ ಅವರ ನಿಧನದಿಂದ ಕರ್ನಾಟಕ ರಾಜ್ಯ ನಿಷ್ಠಾವಂತ ಪರಿಸರ ಕಾಳಜಿಯ ಮಹಾಜೀವಿಯನ್ನು ಕಳೆದುಕೊಂಡಂತ್ತಾಗಿದೆ ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ದುಃಖ ವ್ಯಕ್ತಪಡಿಸಿದ್ದಾರೆ. 114ವರ್ಷ ಜೀವಿಸಿದ್ದ ಸಾಲುಮರದ ತಿಮ್

15 Nov 2025 1:11 pm
ಐಪಿಎಲ್‌ ಮೆಗಾ ಟ್ರೇಡ್‌: ಸಂಜು ಸೆಳೆದು ಜಡೇಜಾ, ಕರ್ರನ್ ಕೈಬಿಟ್ಟ CSK; ಶಮಿ, ಅರ್ಜುನ್‌ ತೆಂಡೂಲ್ಕರ್‌ ಯಾರ ಪಾಲು?

ಐಪಿಎಲ್ 2026ಕ್ಕೆ ಮುಂಚಿತವಾಗಿ ನಡೆದ ಐತಿಹಾಸಿಕ ಆಟಗಾರರ ವಿನಿಮಯದಲ್ಲಿ, ರಾಜಸ್ಥಾನ್ ರಾಯಲ್ಸ್ ನಾಯಕ ಸಂಜು ಸ್ಯಾಮ್ಸನ್ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಸೇರ್ಪಡೆಯಾಗಿದ್ದಾರೆ. ಇದಕ್ಕೆ ಪ್ರತಿಯಾಗಿ, ಸಿಎಸ್‌ಕೆ ತಂಡದ ಪ್ರಮುಖ

15 Nov 2025 1:07 pm
ಸಿಖ್ ಧಾರ್ಮಿಕ ಯಾತ್ರೆಗೆಂದು ಪಾಕಿಸ್ತಾನಕ್ಕೆ ತೆರಳಿದ್ದ ಭಾರತೀಯ ಮಹಿಳೆ ನಾಪತ್ತೆ; ಇಸ್ಲಾಂಗೆ ಮತಾಂತರ ಮತ್ತು ಪಾಕ್‌ ವ್ಯಕ್ತಿ ಜೊತೆ ಮದುವೆ!

ಪಾಕಿಸ್ತಾನದ ಕರ್ತಾರ್‌ಪುರದಲ್ಲಿ ಸಿಖ್ಖ್ ಯಾತ್ರೆಗೆ ತೆರಳಿದ್ದ 52ರ ಹರೆಯದ ಭಾರತೀಯ ಮಹಿಳೆ ನಾಪತ್ತೆಯಾಗಿದ್ದು, ಇಸ್ಲಾಂಗೆ ಮತಾಂತರಗೊಂಡು ಸ್ಥಳೀಯ ವ್ಯಕ್ತಿಯನ್ನು ವಿವಾಹವಾಗಿದ್ದಾರೆ ಎಂಬ ಆಘಾತಕಾರಿ ಮಾಹಿತಿ ಲಭ್ಯವಾಗಿದೆ.

15 Nov 2025 1:03 pm
Bihar Polls : ಮ್ಯಾನ್ ಆಫ್ ದಿ ಮ್ಯಾಚ್ ಯಾರು - ನಿತೀಶ್ ಕುಮಾರ್ ಅಥವಾ ನರೇಂದ್ರ ಮೋದಿ?

PM Modi Vs Nitish Kumar : ಬಿಹಾರದ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟ ಅಭೂತಪೂರ್ವ ಗೆಲುವನ್ನು ಸಾಧಿಸಿದೆ. ಈ ಐತಿಹಾಸಿಕ ಗೆಲುವಿನ ಕ್ರೆಡಿಟ್ ಯಾರಿಗೆ ಸಲ್ಲಬೇಕು? ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರಿಗೋ ಅಥವಾ ಪ್ರಧಾನಮಂತ್ರಿ ನ

15 Nov 2025 12:47 pm
ಪಿಎಂ ಕಿಸಾನ್ 21ನೇ ಕಂತಿನ ಹಣ ಬಿಡುಗಡೆಗೆ ದಿನಾಂಕ ನಿಗದಿ, ಯಾವಾಗ ಸಿಗಲಿದೆ ರೈತರಿಗೆ ₹2000?

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು 'ಪಿಎಂ ಕಿಸಾನ್ ಸಮ್ಮಾನ್ ನಿಧಿ' ಯೋಜನೆಯ 21ನೇ ಕಂತನ್ನು 2025ರ ನವೆಂಬರ್ 19ರಂದು ಬಿಡುಗಡೆ ಮಾಡಲಿದ್ದಾರೆ. ಈ ಯೋಜನೆಯಡಿ, ಅರ್ಹ ರೈತ ಕುಟುಂಬಗಳಿಗೆ ವಾರ್ಷಿಕವಾಗಿ 6,000 ರೂ. ಆರ್ಥಿಕ ನೆರವು ದೊರೆಯಲಿದ

15 Nov 2025 12:14 pm
ಬಿಹಾರದಲ್ಲಿ ಹೀನಾಯ ಸೋಲು ಅನುಭವಿಸಿದ RJD; ತೇಜಸ್ವಿ ಯಾದವ್‌ ಮಾಡಿದ ಈ 5 ತಪ್ಪುಗಳೇ RJDಗೆ ಮುಳುವಾಯ್ತಾ?

ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಎನ್‌ಡಿಎ ಭರ್ಜರಿ ಗೆಲುವು ಸಾಧಿಸಿದೆ. ಆಡಳಿತಾರೂಢ ಎನ್‌ಡಿಎ 202 ಸ್ಥಾನಗಳನ್ನು ಗೆದ್ದು ಅಧಿಕಾರ ಉಳಿಸಿಕೊಂಡಿದೆ. ತೇಜಸ್ವಿ ಯಾದವ್ ಅವರ ಆರ್‌ಜೆಡಿ ಪಕ್ಷ ಹೀನಾಯ ಸೋಲು ಅನುಭವಿಸಿದೆ. 2010 ಚುನಾವಣ

15 Nov 2025 11:45 am
ಚಿತ್ರರಂಗದ ಯಾರಿಂದಲೂ ’ಕಾಂತಾರ’ ರಿಮೇಕ್ ಅಸಾಧ್ಯ: ಮನಮುಟ್ಟುವ ಕಾರಣ ಕೊಟ್ಟ ಯುವ ತಮಿಳು ನಟ

Kantara chapter 1 : ಯುವ ನಟ ಅರುಣೋದಯನ್, ಬ್ಲಾಕ್ ಬಸ್ಟರ್ ಹಿಟ್ ಕಾಂತಾರ ಚಾಪ್ಟರ್ ಒನ್ ಸಿನಿಮಾದ ಬಗ್ಗೆ ಮಾತನಾಡಿದ್ದಾರೆ. ಇಡೀ, ಭಾರತೀಯ ಚಿತ್ರೋದ್ಯಮದ ಯಾರಿಂದಲೂ ಈ ಸಿನಿಮಾವನ್ನು ರಿಮೇಕ್ ಮಾಡಲು ಸಾಧ್ಯವೇ ಇಲ್ಲ ಎಂದು ಹೇಳಿದ್ದಾರೆ. ಯಾಕ

15 Nov 2025 11:33 am
ವೈಲ್ಡ್ ಭೀಮ, ಕ್ಯಾಪ್ಟನ್ ಕಾದಾಟ: ಸೋಶಿಯಲ್ ಮೀಡಿಯಾ ತುಂಬಾ ಇದೇ ಹವಾ! ಮೆಚ್ಚುಗೆಗೆ ಪಾತ್ರವಾದ ಸ್ಥಳೀಯರ ಕಾಡಾನೆ ಪ್ರೇಮ

ಹಾಸನ ಜಿಲ್ಲೆಯಲ್ಲಿ ಇದೀಗ ವೈಲ್ಡ್ ಭೀಮಾ ಮತ್ತು ಕ್ಯಾಪ್ಟನ್ ಮದಗಜಗಳ ಕಾಳಗದ್ದೇ ಸದ್ದು. ಸಾಮಾಜಿಕ ಜಾಲತಾಣದಲ್ಲಿ ಇವರಿಬ್ಬರದ್ದೇ ಹವಾ. ವೈಲ್ಡ್ ಭೀಮ ಮತ್ತು ಕ್ಯಾಪ್ಟನ್ ಕಾದಾಟದ ಬಗ್ಗೆ ನಾನಾ ರೀತಿಯ ಸುದ್ದಿಗಳು ಹರಿದಾಡುತ್ತಿ

15 Nov 2025 10:49 am
Bihar Election : ನಿಜವಾದ ಎಐಎಂಐಎಂ ನಾಯಕನ ’ಬಿಜೆಪಿ’ ಭವಿಷ್ಯ - ಕಾಂಗ್ರೆಸ್, RJD ಪಾಲಿಗೆ ಓವೈಸಿ ’ಡಾರ್ಕ್ ಹಾರ್ಸ್’

AIMIM Party performance in Bihar : ಬಿಹಾರದ ವಿಧಾನಸಭಾ ಚುನಾವಣೆಯ ಫಲಿತಾಂಶ ಹೊರಬಿದ್ದಿದೆ. ಕಾಂಗ್ರೆಸ್ ನಿರೀಕ್ಷೆಗೂ ಮೀರಿ, ಕಳಪೆ ಪ್ರದರ್ಶನವನ್ನು ಮಾಡಿದೆ. ಸೀಮಾಂಚಲ ಭಾಗದಲ್ಲಿ ಅಸಾದುದ್ದೀನ್ ಓವೈಸಿ, ಮಹಾಘಟಬಂಧನ್ ಒಕ್ಕೂಟಕ್ಕೆ ಸರಿಯಾದ ಹೊಡೆ

15 Nov 2025 10:45 am
ಕಳೆಗುಂದಿರುವ ಜೆಡಿಎಸ್‌ ರಾಜ್ಯದಲ್ಲಿ ಆಕ್ಟೀವ್ ಆಗುತ್ತಾ? ಮೈತ್ರಿ ಮೇಲೆ ಬಿಹಾರ ಚುನಾವಣಾ ಫಲಿತಾಂಶದ ಎಫೆಕ್ಟ್ ಏನು

ಬಿಹಾರ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟದ ಪ್ರಚಂಡ ಗೆಲುವು ಕರ್ನಾಟಕದಲ್ಲೂ ನಾನಾ ರೀತಿಯ ಚರ್ಚೆಗಳನ್ನು ಹುಟ್ಟುಹಾಕಿದೆ. ಬಿಹಾರ ಮಾದರಿಯಲ್ಲಿ ಬಿಜೆಪಿ ಜೆಡಿಎಸ್ ಮೈತ್ರಿ ಕರ್ನಾಟಕದಲ್ಲಿ ವರ್ಕೌಟ್‌ ಮಾಡಲು ಸಾಧ್ಯವೇ? ಎಂಬ

15 Nov 2025 9:57 am
ಗಾಂಧರ್ವ ವಿವಾಹ ಮುಚ್ಚಿಟ್ಟು ಮತ್ತೊಂದು ಮದುವೆಗೆ ಯತ್ನ, ಪೇದೆಗೆ ನಿರೀಕ್ಷಣಾ ಜಾಮೀನು ನಿರಾಕರಿಸಿದ ಹೈಕೋರ್ಟ್‌

ಮಹಿಳಾ ಪೇದೆ ಜತೆ ಗಾಂಧರ್ವ ವಿವಾಹ ಮಾಡಿಕೊಂಡು ಲೈಂಗಿಕ ಸಂಬಂಧ ಬೆಳೆಸಿ, ಬಳಿಕ ಮತ್ತೊಬ್ಬ ಯುವತಿಯೊಂದಿಗೆ ಮದುವೆಯಾಗಲು ಮುಂದಾಗಿದ್ದ ಪೇದೆಗೆ ಹೈಕೋರ್ಟ್ ನಿರೀಕ್ಷಣಾ ಜಾಮೀನು ನಿರಾಕರಿಸಿದೆ. ಸಂತ್ರಸ್ತೆ ಪರಿಶಿಷ್ಟ ಜಾತಿಗೆ ಸ

15 Nov 2025 9:55 am
ಕೊಲ್ಕತ್ತಾ ISI ಕ್ಯಾಂಪಸ್‌ನಲ್ಲಿʼನಾಯಿಗಳು ಮತ್ತು ಮುಸ್ಲಿಮರಿಗೆ ಪ್ರವೇಶವಿಲ್ಲʼ ಎಂಬ ಬರಹ; ದೆಹಲಿ ಬ್ಲಾಸ್ಟ್‌ ಬೆನ್ನಲ್ಲೇ ವಿವಾದಿತ ಕೋಮು ಬರಹ ಕಿಡಿ

ದೆಹಲಿಯ ಕೆಂಪುಕೋಟೆ ಬಳಿ ನಡೆದ ಬಾಂಬ್ ಸ್ಪೋಟದ ಬೆನ್ನಲ್ಲೇ, ಕೊಲ್ಕತ್ತಾದ ಪ್ರತಿಷ್ಠಿತ ಇಂಡಿಯನ್ ಸ್ಟಾಟಿಸ್ಟಿಕಲ್ ಇನ್‌ಸ್ಟಿಟ್ಯೂಟ್ ಕ್ಯಾಂಪಸ್‌ನಲ್ಲಿ ಕೋಮುದ್ವೇಷದ ಬರಹಗಳು ಕಾಣಿಸಿಕೊಂಡಿವೆ. ಹಾಸ್ಟೆಲ್ ಗೋಡೆಗಳ ಮೇಲೆ 'ನಾ

15 Nov 2025 9:05 am
ರೇಷ್ಮೆ ಹುಳದ ಸೂಪ್‌, ಗೆದ್ದಲು ಹುಳದ ಬರ್ಗರ್‌... ಜಿಕೆವಿಕೆ ಆವರಣದಲ್ಲಿ ಕೃಷಿ ಮೇಳದಲ್ಲಿ ಕೀಟ ವಿಸ್ಮಯ

ಕೃಷಿ ಮೇಳದಲ್ಲಿ ಕೀಟ ತಿನಿಸುಗಳು, ಅವರೆಕಾಯಿ ಸುಲಿಯುವ ಯಂತ್ರ, ಪೊರಕೆ ಕಡ್ಡಿ ತಯಾರಿಸುವ ಯಂತ್ರ, ಶ್ರೀಗಂಧ ಉತ್ಪನ್ನಗಳು ಗಮನ ಸೆಳೆಯುತ್ತಿವೆ. ಶುಕ್ರವಾರ ಮೇಳಕ್ಕೆ ಲಕ್ಷಾಂತರ ಜನರು ಭೇಟಿ ನೀಡಿದ್ದು, 1.08 ಕೋಟಿ ರೂಪಾಯಿ ವಹಿವಾಟು

15 Nov 2025 8:06 am
ಕೋಲಾರದಲ್ಲಿ ನಿರಾಶ್ರಿತ ಕೇಂದ್ರದಲ್ಲಿರುವ 120ಜನರಿಗೆ ಕೊನೆಗೂ ಸಿಗ್ತಿದೆ ಆಧಾರ್‌ ಭಾಗ್ಯ

ಬಂಗಾರಪೇಟೆ ನಿರಾಶ್ರಿತ ಕೇಂದ್ರದಲ್ಲಿ 120 ಮಂದಿಗೆ ಆಧಾರ್ ನೋಂದಣಿ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಜಿಲ್ಲಾಧಿಕಾರಿಗಳ ಸೂಚನೆಯಂತೆ, ತಹಸೀಲ್ದಾರ್ ಅವರು ಯುಐಡಿ ಕೇಂದ್ರದೊಂದಿಗೆ ಸಂಪರ್ಕ ಸಾಧಿಸಿ, ವಾಸಸ್ಥಳ ದೃಢೀಕರಣ ಪತ್ರ ವಿತ

15 Nov 2025 7:53 am
ಪಿಯುಸಿ ವಿದ್ಯಾರ್ಥಿಗಳಿಗೂ ಬಿಸಿಯೂಟ ಯೋಜನೆ ವಿಸ್ತರಣೆ: ಮಹತ್ವದ ಭರವಸೆ ನೀಡಿದ ಮಧು ಬಂಗಾರಪ್ಪ

ಪಿಯುಸಿ ವಿದ್ಯಾರ್ಥಿಗಳಿಗೂ ಬಿಸಿಯೂಟ ವಿಸ್ತರಣೆ ಬಗ್ಗೆ ಮುಖ್ಯಮಂತ್ರಿಯವರೊಂದಿಗೆ ಚರ್ಚಿಸಿ ನಿರ್ಧರಿಸಲಾಗುವುದು ಎಂದು ಶಿಕ್ಷಣ ಸಚಿವ ಎಸ್‌ ಮಧು ಬಂಗಾರಪ್ಪ ಭರವಸೆ ನೀಡಿದರು. ಎಸ್ಸೆಸ್ಸೆಲ್ಸಿ ಉತ್ತೀರ್ಣ ಅಂಕವನ್ನು ಶೇಕಡಾ 35

15 Nov 2025 6:58 am
ಉಗ್ರರಿಂದ ವಶಪಡಿಸಿಕೊಂಡ ಸ್ಫೋಟಕ ಶ್ರೀನಗರ ಪೊಲೀಸ್‌ ಠಾಣೆಯಲ್ಲಿ ಸ್ಫೋಟ, 7 ಸಾವು, 27 ಮಂದಿಗೆ ಗಾಯ

ಶ್ರೀನಗರದ ನೌಗಾಮ್ ಪೊಲೀಸ್ ಠಾಣೆಯಲ್ಲಿ ಶುಕ್ರವಾರ ರಾತ್ರಿ ಸಂಭವಿಸಿದ ಸ್ಫೋಟದಲ್ಲಿ ಏಳು ಮಂದಿ ಮೃತಪಟ್ಟು, 27 ಜನರು ಗಾಯಗೊಂಡಿದ್ದಾರೆ. ಇತ್ತೀಚೆಗೆ ಭಯೋತ್ಪಾದಕ ಜಾಲದಿಂದ ವಶಪಡಿಸಿಕೊಂಡಿದ್ದ ಅಪಾರ ಪ್ರಮಾಣದ ಸ್ಫೋಟಕಗಳನ್ನು ವ

15 Nov 2025 6:42 am
ಬಿಹಾರದಲ್ಲಿ ಎಂಜಿಬಿಗೆ ಕೈ ಕೊಟ್ಟು, ಎನ್‌ಡಿಎ ಗೆಲ್ಲಿಸಿದ 'ಎಂ+ವೈ' ಸಮೀಕರಣ, ಏನಿದು ಅಮಿತ್‌ ಶಾ ತಂತ್ರ?

ಬಿಹಾರ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟದ ಗೆಲುವಿಗೆ 'ಮಹಿಳೆಯರು ಮತ್ತು ಯುವಜನ'ರ ಸಮೀಕರಣ ಕಾರಣವಾಗಿದೆ. ಬಿಜೆಪಿ ರೂಪಿಸಿದ ಈ ಹೊಸ ತಂತ್ರಗಾರಿಕೆ ಮಹಾಘಟಬಂಧನದ ಲೆಕ್ಕಾಚಾರ ತಲೆಕೆಳಗಾಗಿಸಿತು. ಹಳೆಯ 'ಮುಸ್ಲಿಂ ಮತ್ತು ಯಾದವ

15 Nov 2025 6:03 am
ಬಿಹಾರ ಚುನಾವಣೆಯಲ್ಲಿ ಹೀನಾಯ ಸೋಲಿನ ನಡುವೆಯೂ ಅತಿ ಹೆಚ್ಚು ಮತ ಬಾಚಿಕೊಂಡ ಆರ್‌ಜೆಡಿ! ಅದು ಹೇಗೆ?

ಬಿಹಾರ ವಿಧಾನಸಭಾ ಚುನಾವಣೆಯಲ್ಲಿ, ಆಡಳಿತಾರೂಢ ಎನ್‌ಡಿಎ ಮೈತ್ರಿಕೂಟ ಅಧಿಕಾರವನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಆದಾಗ್ಯೂ, ತೇಜಸ್ವಿ ಯಾದವ್ ಅವರ ಆರ್‌ಜೆಡಿ ಪಕ್ಷವು ಸೋಲಿನ ಹೊರತಾಗಿಯೂ, ಬಿಜೆಪಿ ಮತ್ತು ಜೆಡಿಯುಗಿಂ

15 Nov 2025 5:51 am
(ಸಮಗ್ರ) ಬಿಹಾರ ಚುನಾವಣಾ ಫಲಿತಾಂಶ 2025: ಎನ್.ಡಿ.ಎ ಮೈತ್ರಿಗೆ ದಾಖಲೆಯ ಜಯ, ಸದ್ದು ಮಾಡದ 'ಘಟ'

2025ರ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಎನ್ ಡಿಎ ಮೈತ್ರಿಕೂಟ ನಿರೀಕ್ಷೆಗೂ ಮೀರಿ ಭರ್ಜರಿ ಗೆಲುವು ದಾಖಲಿಸಿದೆ. ಬಿಜೆಪಿ ಮತ್ತು ಜೆಡಿಯು ಮೈತ್ರಿ 202 ಸ್ಥಾನಗಳನ್ನು ಪಡೆದು ಅಭೂತಪೂರ್ವ ಸಾಧನೆ ಮಾಡಿದೆ. ಮಹಾಘಟಬಂಧನ್ ಕೇವಲ 35 ಸ್ಥಾನ

15 Nov 2025 1:07 am
ದೆಹಲಿ ಸ್ಫೋಟದ ಶಂಕಿತ ನಾಲ್ಕು ವೈದ್ಯರ ನೋಂದಣಿ ರದ್ದು - ಏನೇನು ನಿಬಂಧನೆ?

ಜೈಶ್-ಇ-ಮೊಹಮ್ಮದ್ ಭಯೋತ್ಪಾದಕ ಸಂಘಟನೆಗೆ ಸಂಬಂಧಿಸಿದ ನಾಲ್ವರು ವೈದ್ಯರ ನೋಂದಣಿಯನ್ನು ರಾಷ್ಟ್ರೀಯ ವೈದ್ಯಕೀಯ ಆಯೋಗ ರದ್ದುಗೊಳಿಸಿದೆ. ಮುಝಾಫರ್ ಅಹ್ಮದ್, ಅ'ದೀಲ್ ಅಹ್ಮದ್ ರಾಥರ್, ಮುಝಾಮಿಲ್ ಶಕೀಲ್ ಮತ್ತು ಶಹೀನ್ ಸ'ಈದ್ ಅವರು

14 Nov 2025 11:36 pm
ಬಿಹಾರ ಚುನಾವಣಾ ಫಲಿತಾಂಶ - ಅಂತೂ ಇಂತೂ ಬಂತು ರಾಹುಲ್ ಗಾಂಧಿ ಫಸ್ಟ್ ರಿಯಾಕ್ಷನ್

ಬಿಹಾರ ಚುನಾವಣಾ ಫಲಿತಾಂಶ ಹೊರಬೀಳುತ್ತಲೇ ಬಿಜೆಪಿ ಹಾಗೂ ಅದರ ಮಿತ್ರ ಪಕ್ಷಗಳು ಕಾಂಗ್ರೆಸ್ ಹಾಗೂ ಅದರ ಮಿತ್ರ ಪಕ್ಷಗಳ ವಿರುದ್ಧ ಟೀಕಾಸ್ತ್ರಗಳನ್ನು ಪ್ರಯೋಗಿಸಿದ್ದವು. ಇಡೀ ದಿನ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಏನೂ ಹೇ

14 Nov 2025 10:45 pm
ಸಾಲುಮರದ ತಿಮ್ಮಕ್ಕ ನಿಧನ; ಸರ್ಕಾರಿ ರಜೆ ಕುರಿತು ಹರಿದಾಡಿದ ಸುದ್ದಿ ಸುಳ್ಳು: ಮಂಡ್ಯ ಜಿಲ್ಲಾಡಳಿತ

ಸಾಲುಮರದ ತಿಮ್ಮಕ್ಕನವರು ನಿಧನರಾಗಿದ್ದು, ಅವರ ಅಂತ್ಯಕ್ರಿಯೆಯನ್ನು ನವೆಂಬರ್ 14, 2025 ರಂದು ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ಸೋಮನಹಳ್ಳಿಯಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿಸಲಾಗುವುದು ಜೊತೆಗೆ ಶಾಲಾ ಕಾಲೇಜು

14 Nov 2025 10:14 pm
ʻಭವಿಷ್ಯದಲ್ಲಿ ಕಾಂಗ್ರೆಸ್ ಇಬ್ಭಾಗವಾಗಲಿದೆ, ಮಿತ್ರಪಕ್ಷಗಳು ಎಚ್ಚರದಿಂದಿರಿ: ಪ್ರಧಾನಿ ಮೋದಿ ಎಚ್ಚರಿಕೆ

ಬಿಹಾರದಲ್ಲಿ ಎನ್‌ಡಿಎ ಮೈತ್ರಿಕೂಟ ಭರ್ಜರಿ ಜಯಭೇರಿ ಬಾರಿಸಿದ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್ ಪಕ್ಷದ ಮೇಲೆ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಕಾಂಗ್ರೆಸ್ ಮತ್ತೊಮ್ಮೆ ಇಬ್ಭಾಗವಾಗುವ ಸಾಧ್ಯತೆಯಿದೆ. ಹೀಗಾಗ

14 Nov 2025 9:48 pm
ಗಮಚಾ ಬೀಸಿ ಬಿಹಾರ ವಿಧಾನಸಭೆ ಗೆಲುವನ್ನು ಭರ್ಜರಿಯಾಗಿ ಸಂಭ್ರಮಿಸಿದ ಮೋದಿ; ʻಗರ್ದಾ ಊಡಾ ದಿಯಾʼ ಎಂದು ಘೋಷಣೆ!

ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಅಭೂತಪೂರ್ವ ವಿಜಯ ಸಾಧಿಸಿದ ಹಿನ್ನೆಲೆಯಲ್ಲಿ ದೆಹಲಿಯ ಬಿಜೆಪಿ ಪ್ರಧಾನ ಕಚೇರಿಯಲ್ಲಿ ಸಂಭ್ರಮಾಚರಣೆ ನಡೆಯಿತು. ಸ್ವತಃ ಪ್ರಧಾನಿ ನರೇಂದ್ರ ಮೋದಿ ಈ ಸಂಭ್ರಮಾಚರಣ

14 Nov 2025 8:47 pm
ಏಷ್ಯಾದ ಪ್ರಮುಖ ಉತ್ಪಾದನಾ ಹಬ್ ಆಗಿ ಭಾರತ : ಉದ್ದಿಮೆ ತೆರೆಯಲು ದೇಶಕ್ಕೆ ಲಗ್ಗೆ

ವಿದ್ಯುತ್ ವಾಹನಗಳು, ಇಂಧನ ಸಂಗ್ರಹಣೆ ಮತ್ತು ಕೈಗಾರಿಕಾ ಯಾಂತ್ರೀಕರಣಕ್ಕೆ ಜಾಗತಿಕ ಕೇಂದ್ರವಾಗಿ ವೇಗವಾಗಿ ಬೆಳೆಯುತ್ತಿರುವ ಭಾರತ ಪಾರದರ್ಶಕ ನೀತಿಗಳಿಂದ ನಿಡೇಕ್‌ನಂತಹ ಅಂತರಾಷ್ಟ್ರೀಯ ಕಂಪನಿಗಳಿಗೆ ವಿಶ್ವಾಸನೀಯ ದೇಶವಾಗ

14 Nov 2025 8:45 pm
ಬಿಹಾರದಲ್ಲಿ ಮಹಾಘಟಬಂಧನ್‌ ಧೂಳಿಪಟ; ಕಾಂಗ್ರೆಸ್‌ ನಾಯಕರಲ್ಲಿ ಭಿನ್ನಮತ ಸ್ಫೋಟ

ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಮಹಾಘಟಬಂಧನ್‌ ಮೈತ್ರಿಕೂಟ ಹೀನಾಯ ಸೋಲು ಕಂಡಿದೆ. ಎನ್‌ಡಿಎ ಮೈತ್ರಿಕೂಟ ಐತಿಹಾಸಿಕ ಗೆಲುವು ಸಾಧಿಸಿದೆ. ಮಹಾಘಟಬಂಧನ್‌ ಸೋಲಿನ ಹಿನ್ನೆಲೆಯಲ್ಲಿ ಕಾಂಗ್ರೆಸ್‌ನೊಳಗೆ ತೀವ್ರ ಅಸಮಾಧಾನ ಭುಗಿಲ

14 Nov 2025 8:12 pm
“ಇನ್ನು ದೇಶದಲ್ಲಿ ತುಷ್ಟೀಕರಣ ನಡೆಯಲ್ಲ, ಸಂತುಷ್ಟೀಕರಣ ಮಾತ್ರ ನಡೆಯುತ್ತೆ’ - ಬಿಹಾರದ ಜನತೆಗೆ ಧನ್ಯವಾದ ಹೇಳಿದ ಮೋದಿ

ಬಿಹಾರ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟದ ಭರ್ಜರಿ ಗೆಲುವಿನ ಹಿನ್ನೆಲೆಯಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರು ದೇಶದಲ್ಲಿ 'ಸಂತುಷ್ಟೀಕರಣ'ದ ಹೊಸ ಅಲೆ ಸೃಷ್ಟಿಯಾಗಿದೆ ಎಂದು ಹೇಳಿದ್ದಾರೆ. ಅಭಿವೃದ್ಧಿಯೇ ಸಂತುಷ್ಟಿಯ ಮಂತ್

14 Nov 2025 8:06 pm
Diabetic Foot Ulcer: ಡಯಾಬಿಟಿಸ್‌ ಇದ್ದವ್ರು ಕಾಲಿನ ಬಗ್ಗೆ ಕೇರ್‌ ತೆಗೆದುಕೊಳ್ಳಿ|Dr Bhaskar Pai

Diabetic Foot Ulcer: ಡಯಾಬಿಟಿಸ್‌ ಇದ್ದವ್ರು ಕಾಲಿನ ಬಗ್ಗೆ ಕೇರ್‌ ತೆಗೆದುಕೊಳ್ಳಿ|Dr Bhaskar Pai

14 Nov 2025 7:44 pm
ಸತತ ಸೋಲಿನಿಂದ ಸಿಎಂ ಆಗುವವರೆಗೆ… ನಿತೀಶ್ ಕುಮಾರ್ ಬೆಳೆದ ಹಾದಿ! ವಿದ್ಯಾರ್ಹತೆಯೇನು, ಪತ್ನಿ ಯಾರು?

ಬಿಹಾರ ಚುನಾವಣೆಯಲ್ಲಿ ಬಿಜೆಪಿ-ಜೆಡಿಯು ಮೈತ್ರಿಕೂಟ ಭರ್ಜರಿ ಯಶಸ್ಸು ಸಾಧಿಸಿದ್ದು, ನಿತೀಶ್ ಕುಮಾರ್ ಸತತ 10ನೇ ಬಾರಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ರಾಜಕೀಯ ಜೀವನದಲ್ಲಿ ಆರಂಭಿಕ ಸೋಲುಗಳನ್ನು ಕಂಡರೂ,

14 Nov 2025 7:05 pm
ʻನಿಮ್ಮ ನಾಯಕತ್ವದಿಂದ ಬೆಂಗಳೂರು ರಸ್ತೆ ಗುಂಡಿ ಮುಕ್ತವಾಗಿದೆʼ; ಡಿಕೆ ಶಿವಕುಮಾರ್‌ ಪರ ಕಿರಣ್ ಮಜುಂದಾರ್ ಶಾ ಬ್ಯಾಟಿಂಗ್

ಕೊನೆಗೂ ಬೆಂಗಳೂರಿನ ರಸ್ತೆಗಳು ಮತ್ತು ಪಾದಚಾರಿ ಮಾರ್ಗಗಳು ನೈರ್ಮಲ್ಯದಿಂದ ಕೂಡಿದೆ. ಬೆಂಗಳೂರು ರಸ್ತೆ ಗುಂಡಿ ಮುಕ್ತವಾಗಿದೆ ಎಂದು ಉದ್ಯಮಿ ಕಿರಣ್‌ ಮಜುಂದಾರ್‌ ಶಾ ಅವರು ಡಿಕೆ ಶಿವಕುಮಾರ್‌ ಅವರಿಗೆ ಟ್ಯಾಗ್‌ ಮಾಡಿ ಟ್ವೀಟ್

14 Nov 2025 6:40 pm
11 ಬೌಂಡರಿ, 15 ಸಿಕ್ಸ್, 342 ಸ್ಕೈಕ್ ರೇಟ್!: ರೈಸಿಂಗ್ ಏಷ್ಯಾ ಕಪ್ ನಲ್ಲಿ ವೈಭವ್ ಸೂರ್ಯವಂಶಿ ಕಂಡು ಕೇಳರಿಯದ ಬ್ಯಾಟಿಂಗ್!

ಇದು ಅದ್ಭುತ. ವೈಭವ್ ಸೂರ್ಯವಂಶಿ ಎಂಬ 14 ವರ್ಷದ ಬಾಲಕ ತನ್ನ ಅತ್ಯಮೋಘ ಬ್ಯಾಟಿಂಗ್ ನಿಂದ ಮತ್ತೊಮ್ಮೆ ಕ್ರಿಕೆಟ್ ವಿಶ್ವವನ್ನು ಚಕಿತಗೊಳಿಸಿದ್ದಾನೆ. ಕೇವಲ 42 ಎಸೆತಗಳಲ್ಲಿ 144 ರನ್ ಚಚ್ಚಿದ್ದಾನೆ. ಅದರಲ್ಲಿ 11 ಬೌಂಡರಿ, 15 ಸಿಕ್ಸ್! ಸ್ಟ

14 Nov 2025 6:37 pm
ನವೆಂಬರ್‌ 15 ರಂದು ಬೆಂಗಳೂರಿನಲ್ಲಿ ವಿದುಷಿ ಸಂಗೀತಾ ಕಟ್ಟಿ ಅವರಿಂದ ಭಜನ್ ಸಂಧ್ಯಾ ಕಾರ್ಯಕ್ರಮ

ರಾಷ್ಟ್ರೋತ್ಥಾನ ಪರಿಷತ್‌ನ 5ನೇ ಕನ್ನಡ ಪುಸ್ತಕ ಹಬ್ಬದಲ್ಲಿ ನ.15ರಂದು ನಾಡಿನ ಖ್ಯಾತ ಯಕಿ ವಿದುಷಿ ಸಂಗೀತಾ ಕಟ್ಟಿ ಹಾಗೂ ತಂಡದವರಿಂದ ಭಜನ್‌ ಸಂಧ್ಯಾ ಕಾರ್ಯಕ್ರಮ. ಅದೇ ದಿನದಂದು ಬೆಳಗ್ಗೆ ನಾ. ತಿಪ್ಪೇಸ್ವಾಮಿ ಅವರಿಂದ ರಾಷ್ಟ್ರೀ

14 Nov 2025 6:26 pm
ʻಡಿಸೆಂಬರ್‌ 2ನೇ ವಾರದಿಂದ ತುಂಗಭದ್ರಾ ಡ್ಯಾಂಗೆ ಹೊಸ ಗೇಟ್ ಅಳವಡಿಕೆ; ಎರಡನೇ ಬೆಳೆಗೆ ನೀರಿಲ್ಲʼ: ಶಿವರಾಜ್ ತಂಗಡಗಿ

ತುಂಗಭದ್ರಾ ಜಲಾಶಯದಲ್ಲಿ 33 ಹೊಸ ಗೇಟ್‌ಗಳನ್ನು ಡಿಸೆಂಬರ್‌ನಲ್ಲಿ ಅಳವಡಿಸಲಾಗುತ್ತಿರುವ ಹಿನ್ನೆಲೆ ಎರಡನೇ ಬೆಳೆಗೆ ನೀರು ಹರಿಸಲು ಸಾಧ್ಯವಿಲ್ಲ ಎಂದು ಶಿವರಾಜ್ ತಂಗಡಗಿ ಅವರು ಸ್ಪಷ್ಟಪಡಿಸಿದ್ದಾರೆ. ಡಿಸೆಂಬರ್‌ನಿಂದ ಜೂನ್‌

14 Nov 2025 5:50 pm
ಟೀಂ ಇಂಡಿಯಾದಲ್ಲಿ ಎಷ್ಟೊಂದು ಎಡಗೈ ದಾಂಡಿಗರು! ಕ್ರಿಕೆಟ್ ಇತಿಹಾಸದಲ್ಲಿ ಇಂಥದ್ದೊಂದು ಇದೇ ಮೊದಲು!

India Vs South Africa- ಬಲಗೈ ಬ್ಯಾಟರ್ ಗಳದ್ದೇ ಕಾರುಬಾರು ಹೆಚ್ಚಿರುವಾಗ ತಂಡವೊಂದರಲ್ಲಿ ಒಬ್ಬರೋ ಇಬ್ಬರೋ ಲೆಫ್ಟ್ ಹ್ಯಾಂಡರ್ ಗಳಿದ್ದರೆ ಅದೇ ದೊಡ್ಡ ಸಂಗತಿ. ಇದೀಗ ಭಾರತ ಟೆಸ್ಟ್ ಪ್ಲೇಯಿಂಗ್ ಇಲೆವೆನ್ ನಲ್ಲಿ ಒಬ್ಬರಲ್ಲ, ಇಬ್ಬರಲ್ಲ, 6 ಮಂದಿ

14 Nov 2025 5:39 pm
ಬಿಹಾರ ಚುನಾವಣೆ: ರಾಹುಲ್‌ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್‌ಗೆ 95 ಬಾರಿ ಚುನಾವಣೆಯಲ್ಲಿ ಸೋಲು: ಇಲ್ಲಿದೆ ಅವುಗಳ ಪಟ್ಟಿ!

ಬಿಹಾರ ಚುನಾವಣೆಯಲ್ಲಿ ಬಿಜೆಪಿ-ಜೆಡಿಯು ಮೈತ್ರಿಕೂಟ ಗೆಲುವು ಸಾಧಿಸಿದ್ದು, ಕಾಂಗ್ರೆಸ್ ಹೀನಾಯ ಸೋಲು ಕಂಡಿದೆ. ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯಾ ಅವರು ರಾಹುಲ್ ಗಾಂಧಿಯವರ ನಾಯಕತ್ವದಲ್ಲಿ ಕಾಂಗ್ರೆಸ್ 2004 ರಿಂದ ಇಲ

14 Nov 2025 5:30 pm
ತೆಲಂಗಾಣ ಜುಬಿಲಿ ಹಿಲ್ಸ್ ಉಪಚುನಾವಣೆ; 24,729 ಮತಗಳ ಅಂತರದಿಂದ ಕಾಂಗ್ರೆಸ್‌ಗೆ ಗೆಲುವು

ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಹೀನಾಯ ಸೋಲಿನತ್ತ ಮುಖಮಾಡುತ್ತಿರುವ ಕಾಂಗ್ರೆಸ್ ಪಕ್ಷಕ್ಕೆ ತೆಲಂಗಾಣದಲ್ಲಿ ಸಮಾಧಾನಕರ ಗೆಲುವು ಸಿಕ್ಕಿದೆ. ತೆಲಂಗಾಣದ ಹೈದರಾಬಾದ್‌ನಲ್ಲಿರುವ 15 ಪ್ರತಿಷ್ಠಿತ ಕ್ಷೇತ್ರಗಳಲ್ಲಿ ಒಂದಾದ ಜು

14 Nov 2025 5:04 pm
ಮಕ್ಕಳಾಗಲಿಲ್ಲವೆಂದು ಮಹಿಳೆಯರು ಮರ ಸುತ್ತುವ ಕಾಲದಲ್ಲಿಯೇ ಸಾವಿರ ಮರ ಬೆಳೆಸಿದ್ದ ಸಾಲು ಮರದ ತಿಮ್ಮಕ್ಕ!

ಮಕ್ಕಳಿಲ್ಲದ ಕೊರಗನ್ನು ಮರೆತು, 284 ಆಲದ ಮರಗಳನ್ನು ನೆಟ್ಟು ಬೆಳೆಸುವ ಮೂಲಕ ಪರಿಸರ ಪ್ರೇಮ ಮೆರೆದ ಸಾಲು ಮರದ ತಿಮ್ಮಕ್ಕ, 8,000ಕ್ಕೂ ಹೆಚ್ಚು ಗಿಡಗಳನ್ನು ನೆಟ್ಟು ವೃಕ್ಷಮಾತೆಯಾದರು. 114 ವರ್ಷಗಳ ಸುದೀರ್ಘ ಬದುಕು ನಡೆಸಿದ ಅವರು, ತಮ್ಮ

14 Nov 2025 4:38 pm
ಬಿಹಾರ ಚುನಾವಣಾ ಫಲಿತಾಂಶ - ಬಂಗಾಳದ 'ದೀದಿ'ಗೆ ಎಚ್ಚರಿಕೆಯ ಪಾಠ!

Bihar Election Result 2025 - ಎಕ್ಸಿಟ್ ಪೋಲ್ ಗಳು ಹೇಳಿದಂತೆಯೇ 2025ರ ಬಿಹಾರ ಚುನಾವಣೆಯಲ್ಲಿ ಎನ್ ಡಿಎ ಮೈತ್ರಿಕೂಟ ಗೆದ್ದಿದೆ. ಇದು ಬಿಹಾರದ ಪಕ್ಕದ ರಾಜ್ಯವಾದ ಪಶ್ಚಿಮ ಬಂಗಾಳದ ಮೇಲೆ ಯಾವ ರೀತಿಯ ಪರಿಣಾಮ ಬೀರಬಹುದು? ಇಂಥದ್ದೊಂದು ಪ್ರಶ್ನೆಯನ್ನು

14 Nov 2025 4:32 pm
ಟೆಂಬಾ ಬವುಮಾಗೆ ಹೀಯಾಳಿಸಿದ್ರಾ ಜಸ್ಪ್ರೀತ್ ಬುಮ್ರಾ-ರಿಷಬ್ ಪಂತ್? ಕೋಲ್ಕತಾ ಟೆಸ್ಟ್ ನಲ್ಲಿ ಹೀಗೊಂದು ವಿವಾದ

ಭಾರತದ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಅವರ ಮಾರಕ ದಾಳಿಗೆ ದಕ್ಷಿಣ ಆಫ್ರಿಕಾ ತಂಡ ಮೊದಲ ಇನ್ನಿಂಗ್ಸ್ ನಲ್ಲಿ 159 ರನ್ ಗಳಿಗೆ ಆಲೌಟ್ ಆಯಿತು. ಆದರೆ ಈ ಪಂದ್ಯದಲ್ಲಿ ಇದೀಗ ಅನಗತ್ಯ ವಿವಾದವೊಂದು ಬುಮ್ರಾ ಮತ್ತು ಕೀಪರ್ ರಿಷಬ್ ಪಂತ್

14 Nov 2025 4:14 pm
ʻಬಿಹಾರ ಚುನಾವಣೆಯಲ್ಲೂ ವೋಟ್‌ಚೋರಿʼ: ಸಿಎಂ ಸಿದ್ದರಾಮಯ್ಯ ಗಂಭೀರ ಆರೋಪ

ಬಿಹಾರ ವಿಧಾಸಭೆ ಚುನಾವಣೆಯಲ್ಲು ಮತಗಳ್ಳತನ ನಡೆದಿದೆ ಎಂದು ಸಿಎಂ ಸಿದ್ದರಾಮಯ್ಯನವರು ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಮಹಾಘಟಬಂಧನ್ ಹಿನ್ನಡೆಗೆ ನಿಖರ ಕಾರಣ ಗೊತ್ತಿಲ್ಲ ಎಂದು ಅವರು ಹೇಳಿದ್ದಾ

14 Nov 2025 3:59 pm
ನ.21ರಂದು ಚಾ ಯುನ್ ವೂ 2ನೇ ಸೊಲೋ ಆಲ್ಬಂ ʼಎಲ್ಸ್‌ʼ ಬಿಡುಗಡೆ; ಮಿಲಿಟರಿಯಲ್ಲಿದ್ದರೂ ʼದಿ ಫಸ್ಟ್‌ ರೈಡ್‌ʼ ಚಿತ್ರ ಭಾರಿ ಯಶಸ್ಸು

ಕೆಪಾಪ್‌ ತಾರೆ ಚಾ ಯುನ್ ವೂ ಅವರ ಹೊಸ ಸೊಲೋ ಆಲ್ಬಂ 'ಎಲ್ಸ್' ನವೆಂಬರ್ 21 ರಂದು ಬಿಡುಗಡೆಯಾಗಲಿದೆ. ಮುಖ್ಯ ಗೀತೆ 'ಸಾಟರ್ಡೆ ಪ್ರೀಚರ್' ಜೊತೆಗೆ ಸಂಗೀತ ವೀಡಿಯೊ ಬರಲಿದೆ. ಒಂದು ವಾರದ ನಂತರ 'ಸ್ವೀಟ್‌ ಪಪ್ಪಾಯ' ಹಾಡಿನ ವೀಡಿಯೊ ಕೂಡ ಬಿಡು

14 Nov 2025 3:56 pm
ಬಿಹಾರ ಚುನಾವಣೆ: ಕಾಂಗ್ರೆಸ್‌ನಿಂದ ಐತಿಹಾಸಿಕ ಕಳಪೆ ಪ್ರದರ್ಶನ; ಫಲ ನೀಡದ ರಾಹುಲ್‌ ಗಾಂಧಿ ಮತಗಳ್ಳತನ ಆರೋಪ

ಬಿಹಾರದಲ್ಲಿ ಕಾಂಗ್ರೆಸ್ ಪಕ್ಷವು ಹೀನಾಯ ಕುಸಿತ ಕಂಡಿದೆ. ಆರಂಭಿಕ ಟ್ರೆಂಡ್‌ಗಳ ಪ್ರಕಾರ, 2020ರ 19 ಸ್ಥಾನಗಳಿಗೆ ಹೋಲಿಸಿದರೆ ಕೇವಲ 5ರಲ್ಲಿ ಮಾತ್ರ ಮುನ್ನಡೆ ಸಾಧಿಸಿದೆ. ಕೇವಲ 10% ಗೆಲುವಿನ ದರವು ಅದರ ಸಾಂಪ್ರದಾಯಿಕ ನೆಲೆಯನ್ನು ದುರ್

14 Nov 2025 3:51 pm
ಬಿಹಾರ ಚುನಾವಣೆ: ಗೆಲುವಿನ ನಗೆ ಬೀರಿದ NDA; ಮತ ಕಳ್ಳತನ, SIR ನೆಪಕೊಟ್ಟ ಕಾಂಗ್ರೆಸ್‌ ನಾಯಕರು!

ಬಿಹಾರದಲ್ಲಿ ಎನ್‌ಡಿಎ ಮೈತ್ರಿಕೂಟ ಭರ್ಜರಿ ಮುನ್ನಡೆ ಸಾಧಿಸುತ್ತಿದೆ, ಆದರೆ ವಿರೋಧ ಪಕ್ಷಗಳು 'ಮತ ಕಳ್ಳತನ'ದ ಆರೋಪ ಮಾಡುತ್ತಿವೆ. ಮಹಾಘಟಬಂಧನ್ ಹಿನ್ನಡೆ ಅನುಭವಿಸಿದ್ದು, ಕಾಂಗ್ರೆಸ್ ಮತ್ತು ಎಸ್‌ಪಿ ನಾಯಕರು ಚುನಾವಣಾ ಆಯೋಗದ

14 Nov 2025 3:06 pm
ಕೀವ್ ಮೇಲೆ ಬೆಳ್ಳಂಬೆಳ್ಳಗೆ ಡ್ರೋನ್‌ ದಾಳಿ ನಡೆಸಿದ ರಷ್ಯಾ ; 4ಜನ ಸಾವು, 27 ಮಂದಿಗೆ ಗಾಯ

ರಷ್ಯಾ ಉಕ್ರೇನ್‌ನ ರಾಜಧಾನಿ ಕೀವ್ ಮೇಲೆ ಡ್ರೋನ್ ಮತ್ತು ಕ್ಷಿಪಣಿಗಳಿಂದ ಭಾರಿ ದಾಳಿ ನಡೆಸಿದೆ. ಈ ದಾಳಿಯಲ್ಲಿ 4ಜನ ಸಾವನ್ನಪ್ಪಿದ್ದು, 27 ಮಂದಿ ಗಾಯಗೊಂಡಿದ್ದಾರೆ. ವಸತಿ ಕಟ್ಟಡಗಳು, ಶಾಲೆಗಳು ಮತ್ತು ಆಡಳಿತ ಕಟ್ಟಡಗಳಿಗೆ ಹಾನಿಯಾ

14 Nov 2025 3:04 pm
Tim Southee- ಕೋಲ್ಕತಾ ನೈಟ್ ರೈಡರ್ಸ್ ಕೋಚ್ ಗಳ ಬಳಗಕ್ಕೆ RCBಯ ಮತ್ತೊಬ್ಬ ಮಾಜಿ ಆಟಗಾರ!

KKR New Bowling Coach- ಐಪಿಎಲ್ ಮಿನಿ ಹರಾಜಿಗೆ ಪೂರ್ವಭಾವಿಯಾಗಿ ಎಲ್ಲಾ ತಂಡಗಳು ಆಟಗಾರರ ಟ್ರೇಡ್, ರಿಟೆನ್ಶನ್, ರಿಲೀಸ್ ಬಗ್ಗೆ ತಲೆಕೆಡಿಸಿಕೊಂಡಿದ್ದರೆ, ಕೋಲ್ಕತಾ ನೈಟ್ ರೈಡರ್ಸ್ ತಂಡ ಮಾತ್ರ ತನ್ನ ಸಪುೋರ್ಟಿಂಗ್ ಸ್ಟಾಫ್ ಗಳ ನೇಮಕಾತಿಯಲ್

14 Nov 2025 2:53 pm
ಗೋಲ್ಡ್ ಸ್ಮಗಲಿಂಗ್ ಕೇಸ್ : ನಟಿ ರಣ್ಯಾ ರಾವ್‌ಗೆ ಬಂಧನದ ಕಾರಣಗಳನ್ನು ಕಾನೂನು ಪ್ರಕಾರ ತಿಳಿಸಲಾಗಿದೆ: ಎಎಸ್‌ಜಿ ಸ್ಪಷ್ಟನೆ

ಚಿನ್ನ ಸಾಗಾಟ ಪ್ರಕರಣದಲ್ಲಿ ನಟಿ ರಣ್ಯಾ ರಾವ್ ಅವರ ಬಂಧನದ ಕಾರಣಗಳನ್ನು ಕಾನೂನಿನ ಪ್ರಕಾರ ತಿಳಿಸಲಾಗಿದೆ ಎಂದು ಹೆಚ್ಚುವರಿ ಸಾಲಿಸಿಟರ್ ಜನರಲ್ ಕರ್ನಾಟಕ ಹೈಕೋರ್ಟ್‌ನಲ್ಲಿ ತಿಳಿಸಿದರು. ಸಹ-ಆರೋಪಿ ತರುಣ್ ಕೊಂಡೂರು ರಾಜು ಚಿನ

14 Nov 2025 2:51 pm
ಬಿಹಾರದ ಮುಂದಿನ ಸಿಎಂ ಬಗ್ಗೆ ಕುತೂಹಲ ಹೆಚ್ಚಿಸಿದೆ ಜೆಡಿಯುನ ಡಿಲೀಟ್‌ ಆದ ಟ್ವೀಟ್‌! ಅಚ್ಚರಿ ಅಭ್ಯರ್ಥಿಗೆ ಮಣೆ?

ಬಿಹಾರ ವಿಧಾನಸಭಾ ಚುನಾವಣೆಯಲ್ಲಿ, ನಿರೀಕ್ಷೆಗಳನ್ನು ಮೀರಿ ನಿತೀಶ್ ಕುಮಾರ್ ನೇತೃತ್ವದ ಜೆಡಿಯು ಉತ್ತಮ ಪ್ರದರ್ಶನ ನೀಡಿದ್ದು, ಎನ್‌ಡಿಎ ಮೈತ್ರಿಕೂಟಕ್ಕೆ ಸ್ಪಷ್ಟ ಬಹುಮತ ಲಭಿಸಿದೆ. ಆಡಳಿತ ವಿರೋಧಿ ಅಲೆಯ ಹೊರತಾಗಿಯೂ, ನಿತೀಶ್

14 Nov 2025 2:47 pm
ಬಿಹಾರದಲ್ಲಿ ಮಹಾಘಟಬಂಧನ್ ಸೋಲಿಗೆ ರಾಜ್ಯ ಬಿಜೆಪಿ, ಕಾಂಗ್ರೆಸ್ ಮುಖಂಡರ ಪ್ರತಿಕ್ರಿಯೆ: ಯಾರು ಏನಂದ್ರು?

ದೇಶಾದ್ಯಂತ ಮತ ಕಳ್ಳತನ ಮಾಡುತ್ತಿರುವುದು ನಿಮಗೆಲ್ಲ ಗೊತ್ತಿದೆ. ಕರ್ನಾಟಕದಲ್ಲಿ ಮತಗಳ ಬಗ್ಗೆ ಪಬ್ಲಿಕ್ ಒಪಿನಿಯನ್ ಮಾಡಿದ್ವಿ. ಒಂದು ಕೋಟಿ 20 ಲಕ್ಷ ಜನ ಹೌದು ಮತಗಳನ್ನು ಆಗಿದೆ ಅನ್ನೋದಕ್ಕೆ ಸಹಿ ಮಾಡಿ ಕೊಟ್ಟಿದ್ದಾರೆ. ಈಗ ಬಿಹ

14 Nov 2025 2:45 pm
Explained: ಬಿಹಾರದಲ್ಲಿ ಅಮಿತ್‌ ಶಾ ನಿರೀಕ್ಷೆ ಮೀರಿ ದೊರೆತ ಜನಬೆಂಬಲ; ಚುನಾವಣಾ ಚಾಣಕ್ಯನ ಕಾರ್ಯತಂತ್ರದ ಫಲ

ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟ 160ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಲಿದೆ ಇದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಚುನಾವಣೆಗೂ ಪೂರ್ವ ಎಲ್ಲಾ ಕಡೆ ನುಡಿದಿದ್ದ ಭವಿಷ್ಯ. ಆದರೆ ಈ ಬಾರಿ ಅಮಿತ್‌ ಶಾ ಅವರ

14 Nov 2025 2:30 pm
ಬಿಹಾರದ ಯುವ ನಾಯಕನಾಗಿ ಚಿರಾಗ್‌ ಪಾಸ್ವಾನ್‌ ಘರ್ಜನೆ : ಗಮನ ಸೆಳೆದ ’ಮೋದಿ ಕಾ ಹನುಮಾನ್‌ʼ ಸಾಧನೆ

Chirag Paswan Party performance in Bihar : ಲೋಕಸಭಾ ಚುನಾವಣೆಯಲ್ಲಿ ಅನಿರೀಕ್ಷಿತ ಸಾಧನೆಯನ್ನು ಮಾಡಿದ್ದ ಲೋಕ ಜನಶಕ್ತಿ ಪಾರ್ಟಿಯು, ಬಿಹಾರದ ಅಸೆಂಬ್ಲಿ ಚುನಾವಣೆಯಲ್ಲೂ ಅದನ್ನು ಮುಂದುವರಿಸಿದೆ. ಇದುವರೆಗಿನ ಮಾಹಿತಿಯ ಪ್ರಕಾರ, ಚಿರಾಗ್ ಪಾಸ್ವಾನ್ ಅವ

14 Nov 2025 2:21 pm
ಬಿಹಾರ ಚುನಾವಣೆ: ಮಹಾಘಟಬಂಧನ ಸೋಲಿಗೆ ಈ ಐದು ʼಮಹಾʼ ತಪ್ಪುಗಳೇ ಕಾರಣ; ವಿಪಕ್ಷಗಳು ಎಡವಿದ್ದು ಎಲ್ಲಿ?

ಬಿಹಾರ ವಿಧಾನಸಭೆ ಚುನಾವಣೆ 2025ರ ಫಲಿತಾಂಶವು ನಾಟಕೀಯ ತಿರುವು ಪಡೆದಿದೆ. ತೇಜಸ್ವಿ ಯಾದವ್ ನೇತೃತ್ವದ ರಾಷ್ಟ್ರೀಯ ಜನತಾ ದಳ ಒಳಗೊಂಡ ಮಹಾಘಟಬಂಧನ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಮತ್ತು ಎಡಪಕ್ಷಗಳ ಮೈತ್ರಿಕೂಟವನ್ನು ಮತದಾರರು

14 Nov 2025 2:12 pm
ನಟಿ ಸುಷ್ಮಾ ಶೇಖರ್‌ ನಿಶ್ಚಿತಾರ್ಥ ಸಂಭ್ರಮ

ನಟಿ ಸುಷ್ಮಾ ಶೇಖರ್‌ ನಿಶ್ಚಿತಾರ್ಥ ಸಂಭ್ರಮ

14 Nov 2025 1:52 pm
ಪದ್ಮಶ್ರೀ ಪಡೆದು ರಾಷ್ಟ್ರಪತಿಗಳಿಗೇ ಆಶೀರ್ವಾದ ನೀಡಿ ಬಂದಿದ್ದ ಮಹಾಮಾತೆ ತಿಮ್ಮಕ್ಕ, ಇನ್ನು ನೆನಪು ಮಾತ್ರ

ವೃಕ್ಷಮಾತೆ ಸಾಲುಮರದ ತಿಮ್ಮಕ್ಕ ಅವರ ನಿಧನಕ್ಕೆ ಗಣ್ಯರು ಕಂಬನಿ ಮಿಡಿದಿದ್ದಾರೆ. ಸಾವಿರಾರು ಗಿಡಗಳನ್ನು ನೆಟ್ಟು, ಪರಿಸರ ಸಂರಕ್ಷಣೆಗಾಗಿ ತಮ್ಮ ಬದುಕನ್ನೇ ಮುಡಿಪಾಗಿಟ್ಟಿದ್ದ ತಿಮ್ಮಕ್ಕನವರ ಅಗಲಿಕೆಯಿಂದ ನಾಡು ಬಡವಾಗಿದೆ ಎ

14 Nov 2025 1:25 pm
ಆಂಧ್ರಪ್ರದೇಶದಲ್ಲಿ 1 ಲಕ್ಷಕೋಟಿ ಹೂಡಿಕೆಗೆ ಸಜ್ಜಾದ ಅದಾನಿ ಗ್ರೂಪ್;‌ ಗೂಗಲ್‌ ಸಹಯೋಗದೊಂದಿಗೆ ವೈಜಾಗ್ ಟೆಕ್ ಪಾರ್ಕ್ ನಿರ್ಮಿಸಲು ಸಿದ್ದತೆ

ಆಂಧ್ರಪ್ರದೇಶದ ವೈಜಾಗ್‌ನಲ್ಲಿ ಅದಾನಿ ಗ್ರೂಪ್‌ ಭಾರಿ ಹೂಡಿಕೆಗೆ ಸಜ್ಜಾಗಿದೆ. ಮುಂದಿನ 10 ವರ್ಷಗಳಲ್ಲಿ 1 ಲಕ್ಷ ಕೋಟಿ ರೂಪಾಯಿ ಹೂಡಿಕೆ ಮಾಡಲಿದೆ. ಗೂಗಲ್ ಸಹಯೋಗದೊಂದಿಗೆ ವಿಶ್ವದ ಅತಿದೊಡ್ಡ ಹಸಿರು ಶಕ್ತಿಯಿಂದ ಚಾಲಿತವಾಗುವ ಹೈ

14 Nov 2025 1:21 pm
ದೊಡ್ಡ ಮೊತ್ತಕ್ಕೆ ಶಾರ್ದೂಲ್ ಠಾಕೂರ್, ಶೆರ್ಫೇನ್ ರುದರ್‌ಫೋರ್ಡ್ ಖರೀದಿಸಿರುವ MI ಮಿನಿ ಹರಾಜಿಗೆ ಹಣ ಹೇಗೆ ಹೊಂದಿಸುತ್ತೆ?

IPL Auction 2026- ಇಂಡಿಯನ್ ಪ್ರೀಮಿಯರ್ ಲೀಗ್ 2026ರ ಮಿನಿ ಹರಾಜಿಗಾಗಿ ಮುಂಬೈ ಇಂಡಿಯನ್ಸ್ ತಂಡವು ಭರ್ಜರಿ ಸಿದ್ಧತೆಯನ್ನೇ ನಡೆಸುತ್ತಿದೆ. ಇದರ ಮೊದಲ ಭಾಗವಾಗಿ ಶಾರ್ದೂಲ್ ಠಾಕೂರ್ ಮತ್ತು ಶೆರ್ಫೇನ್ ರುದರ್‌ಫೋರ್ಡ್ ಅವರನ್ನು ಟ್ರೇಡ್ ಮೂಲ

14 Nov 2025 1:15 pm
'ನಾನೂ ಸರ್ಕಾರಿ ಶಾಲೆಯಲ್ಲಿ ಓದಿಯೇ ಸಿಎಂ ಆಗಿದ್ದೀನಿ' ಎಂದ ಸಿದ್ದರಾಮಯ್ಯ: ಬಿಹಾರ ಚುನಾವಣಾ ಫಲಿತಾಂಶದ ಬಗ್ಗೆ ಹೇಳಿದ್ದೇನು ನೋಡಿ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜವಾಹರಲಾಲ್ ನೆಹರೂ ಅವರ ಜನ್ಮದಿನ ಆಚರಣೆ ವೇಳೆ , ಶಿಕ್ಷಣಕ್ಕೆ ಸರ್ಕಾರದ ಕೊಡುಗೆ ಬಗ್ಗೆ ಮಾತನಾಡಿದರು. ಈ ವರ್ಷ 900 ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ತೆರೆಯುತ್ತಿದ್ದು, ಶಿಕ್ಷಣಕ್ಕೆ 65,000 ಕೋಟಿ

14 Nov 2025 1:07 pm
ಬಿಹಾರದಲ್ಲಿ 'ನಿಮೋ' ಜಾದೂಗೆ ಧೂಳಿಪಟವಾದ ಎಂಜಿಬಿ, ಎನ್‌ಡಿಎ ಭಾರೀ ಗೆಲುವಿಗೆ ಇಲ್ಲಿವೆ 10 ಕಾರಣಗಳು

ಬಿಹಾರ ವಿಧಾನಸಭಾ ಚುನಾವಣೆಯಲ್ಲಿ, ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ) ಮಹಾಘಟಬಂಧನ್ (ಎಂಜಿಬಿ) ವಿರುದ್ಧ ಸ್ಪಷ್ಟ ಬಹುಮತವನ್ನು ಗಳಿಸಿದೆ. ಈ ಗೆಲುವಿನ ಹಿಂದೆ ಹಲವಾರು ಪ್ರಮುಖ ಕಾರಣಗಳಿವೆ. ಎನ್‌ಡಿಎಯ ಸಮರ್ಥ ಮತ ಪ

14 Nov 2025 1:05 pm
ಬಿಹಾರದಲ್ಲಿ ಮ್ಯಾಜಿಕ್‌ ಮಾಡಲು ವಿಫಲವಾದ ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ ಅವರ ಜನ ಸುರಾಜ್ ಪಕ್ಷ: ಮತ ಎಣಿಕೆಯಲ್ಲಿ ಯಾರಿಗೆ ಮೇಲುಗೈ?

ಬಿಹಾರ ವಿಧಾನಸಭಾ ಚುನಾವಣೆಯ ಮತ ಎಣಿಕೆ ಪ್ರವೃತ್ತಿಗಳು ಆಡಳಿತಾರೂಢ ಎನ್‌ಡಿಎ ಪಕ್ಷಕ್ಕೆ ಸ್ಪಷ್ಟ ಬಹುಮತ ಲಭಿಸಿರುವುದನ್ನು ತೋರಿಸುತ್ತಿವೆ. ಮಹಾಘಟಬಂಧನ ಮತ್ತೊಮ್ಮೆ ಹಿನ್ನಡೆ ಅನುಭವಿಸಿದೆ. ಚುನಾವಣಾ ತಂತ್ರಜ್ಞ ಪ್ರಶಾಂತ್

14 Nov 2025 12:53 pm
ಸಾಲು ಮರದ ತಿಮ್ಮಕ್ಕ ನಿಧನ; ಹಸಿರೇ ಉಸಿರು ಎನ್ನುತ್ತಿದ್ದ ವೃಕ್ಷಮಾತೆ ಇನ್ನಿಲ್ಲ!

ಪದ್ಮಶ್ರೀ ಪುರಸ್ಕೃತೆ ಸಾಲು ಮರದ ತಿಮ್ಮಕ್ಕ ನಿಧನರಾಗಿದ್ದಾರೆ. 114 ವರ್ಷದ ವೃಕ್ಷಮಾತೆ ಅನಾರೋಗ್ಯದಿಂದ ಬಳಲುತ್ತಿದ್ದರು. ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಶುಕ್ರವಾರ ಬೆಳಿಗ್ಗೆ ಕೊನೆಯುಸಿರೆಳೆದಿದ್ದಾರೆ. ಮಕ್ಕಳಿಲ್ಲದ

14 Nov 2025 12:43 pm
ರಾಷ್ಟ್ರೀಯ ಉದ್ಯಾನವನಗಳ ಸುತ್ತ ಗಣಿಗಾರಿಕೆಗೆ ನಿಷೇಧ: ಸುಪ್ರೀಂ ಕೋರ್ಟ್‌ನ ಮಹತ್ವದ ಆದೇಶ

ಸುಪ್ರೀಂಕೋರ್ಟ್, ರಾಷ್ಟ್ರೀಯ ಉದ್ಯಾನವನಗಳು ಮತ್ತು ವನ್ಯಜೀವಿ ಅಭಯಾರಣ್ಯಗಳ ಒಂದು ಕಿಲೋಮೀಟರ್ ವ್ಯಾಪ್ತಿಯಲ್ಲಿ ಗಣಿಗಾರಿಕೆ ನಡೆಸಲು ಅನುಮತಿ ಇಲ್ಲ ಎಂದು ಸ್ಪಷ್ಟಪಡಿಸಿದೆ. ಜಾರ್ಖಂಡ್ ಸರ್ಕಾರಕ್ಕೆ, 1968 ರ ಅಧಿಸೂಚನೆಯಲ್ಲಿರು

14 Nov 2025 12:38 pm
ಬೆಂಗಳೂರು-ಮೈಸೂರು ಪ್ರಯಾಣಿಕರಿಗೆ ಸಿಹಿ ಸುದ್ದಿ: ನ.14 ರಿಂದಲೇ ವಾರಾಂತ್ಯ ವಿಶೇಷ ಮೆಮು ರೈಲು ಸಂಚಾರ

ಬೆಂಗಳೂರು ಮತ್ತು ಮೈಸೂರು ನಡುವೆ ವಿಶೇಷ ಮೆಮು ರೈಲುಗಳು ಸಂಚರಿಸಲಿವೆ. ನೈಋತ್ಯ ರೈಲ್ವೆ ಈ ರೈಲುಗಳನ್ನು ನವೆಂಬರ್ 14 ರಿಂದ ಡಿಸೆಂಬರ್ 28 ರವರೆಗೆ ಓಡಿಸಲಿದೆ. ವಾರಾಂತ್ಯದ ಪ್ರಯಾಣಿಕರ ದಟ್ಟಣೆ ಮತ್ತು ಶ್ರೀ ಸತ್ಯ ಸಾಯಿ ಬಾಬಾ ಅವರ ಶ

14 Nov 2025 12:29 pm
3ನೇ ಕ್ರಮಾಂಕ ಎಂದರೆ ಮ್ಯೂಸಿಕಲ್ ಚೇರ್ ಅಂದುಕೊಂಡಿದ್ದೇರೇನು?: ಸಾಯಿ ಸುದರ್ಶನ್ ಕೈಬಿಟ್ಟಿರುವುದಕ್ಕೆ ಮಾಜಿ ಓಪನರ್ ತರಾಟೆ

ಭಾರತ ಟೆಸ್ಟ್ ತಂಡದಲ್ಲಿ 3ನೇ ಕ್ರಮಾಂಕದಲ್ಲಿ ಎಷ್ಟೇ ಪ್ರಯೋಗಗಳು ನಡೆದರೂ ಯಶಸ್ವಿಯಾಗುತ್ತಿಲ್ಲ. ರಾಹುಲ್ ದ್ರಾವಿಡ್ ಒಂದೂವರೆ ದಶಕಗಳ ಕಾಲ ಯಶಸ್ವಿಯಾಗಿ ನಿಭಾಯಿಸಿದ್ದ ಈ ಕ್ರಮಾಂಕವನ್ನು ಬಳಿಕ ಚೇತೇಶ್ವರ ಪೂಜಾರ ನಿಭಾಯಿಸಿದ್

14 Nov 2025 12:03 pm
ಆಕಾಶದ ನಕ್ಷತ್ರವನ್ನು ಎಣಿಸಬಹುದು, ಕಾಂಗ್ರೆಸ್ ಸೋಲನ್ನು ಎಣಿಸುವುದು ಮಾತ್ರ ಕಷ್ಟ : ಬಿಜೆಪಿ

Bihar Assembly Election : ಎಕ್ಸಿಟ್ ಪೋಲ್ ಕೊಟ್ಟ ಫಲಿತಾಂಶದಂತೆ, ಬಿಜೆಪಿ - ಜೆಡಿಯು ನೇತೃತ್ವದ ಎನ್‌ಡಿಎ ಮೈತ್ರಿಕೂಟ ನಿರಾಯಾಸವಾಗಿ ಅಧಿಕಾರವನ್ನು ಉಳಿಸುಕೊಳ್ಳುವತ್ತ ಹೆಜ್ಜೆಯನ್ನು ಹಾಕುತ್ತಿದೆ. ಈ ಹಿನ್ನಲೆಯಲ್ಲಿ, ಕರ್ನಾಟಕದ ವಿಧಾನಸಭೆ

14 Nov 2025 11:29 am
ಬಿಹಾರ ಫಲಿತಾಂಶ ಎನ್‌ಡಿಎಯಿಂದಾದ ಅಭಿವೃದ್ಧಿಯನ್ನು ಸೂಚಿಸುತ್ತದೆ: ಕೇಂದ್ರ ಸಚಿವ ಗಿರಿರಾಜ್ ಸಿಂಗ್

ಬಿಹಾರದಲ್ಲಿ ಎನ್‌ಡಿಎ ಮೈತ್ರಿಕೂಟ ಭರ್ಜರಿ ಮುನ್ನಡೆ ಸಾಧಿಸಿದೆ. ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಅವರು ಈ ಗೆಲುವು ಅಭಿವೃದ್ಧಿ ಮತ್ತು ಸ್ಥಿರತೆಗೆ ಸಂದಿದೆ ಎಂದಿದ್ದಾರೆ. ಮುಂದಿನ ಗುರಿ ಪಶ್ಚಿಮ ಬಂಗಾಳ ಎಂದು ಅವರು ವಿಶ್ವಾಸ ವ

14 Nov 2025 11:24 am