SENSEX
NIFTY
GOLD
USD/INR

Weather

18    C
... ...View News by News Source
ಜ. 11ರಿಂದ 24 ಗಂಟೆ ಭಾರಿ ಚಳಿ; ಈ ಜಿಲ್ಲೆಗಳಲ್ಲಿ ಉಷ್ಣಾಂಶ 3-4 ಡಿಗ್ರಿಗೆ ಕುಸಿತ ಸಾಧ್ಯತೆ

ರಾಜ್ಯದ ಉತ್ತರ ಒಳನಾಡಿನಲ್ಲಿಮುಂದಿನ 24 ಗಂಟೆಗಳಲ್ಲಿತೀವ್ರ ಚಳಿ ಇರಲಿದೆ. ಕನಿಷ್ಠ ತಾಪಮಾನ ಸಾಮಾನ್ಯಕ್ಕಿಂತ 3-6 ಡಿಗ್ರಿ ಸೆಲ್ಸಿಯಸ್ ಕುಸಿಯಲಿದೆ. ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂ

11 Jan 2026 12:22 am
ಡಿ. 23ರಂದು ಬೆಂಗಳೂರಿನ ಬಸವೇಶ್ವರ ನಗರದಲ್ಲಿ ಪತ್ನಿಯ ಹಣೆಗೆ ಗುಂಡಿಟ್ಟು ಕೊಂದಿದ್ದ ಪತಿಯ ಕೇಸ್ ನಲ್ಲಿ ಹೊಸ ಟ್ವಿಸ್ಟ್

ಬೆಂಗಳೂರಿನ ಬಸವೇಶ್ವರ ನಗರದಲ್ಲಿ ನಡೆದಿದ್ದ ಬ್ಯಾಂಕ್ ಮ್ಯಾನೇಜರ್ ಭುವನೇಶ್ವರಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಬ್ಬ ಆರೋಪಿ ಮೌಳೇಶ್‌ ನನ್ನು ಪೊಲೀಸರು ಬಂಧಿಸಿದ್ದಾರೆ. ಪತ್ನಿ ಭುವನೇಶ್ವರಿಯನ್ನು ಕೊಲ್ಲಲು ಪತಿ

10 Jan 2026 11:20 pm
‘ನಿನಗೆ ಇಬ್ಬರು ಹೆಂಡ್ರು…. ನನಗೆ ಒಬ್ಬಳೂ ಇಲ್ಲ’ - ಮದುವೆ ಮಾಡದ ತಂದೆಯನ್ನು ಥಳಿಸಿ ಕೊಂದ ಮಗ

ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆಯಲ್ಲಿ ತಂದೆಯನ್ನು ಮಗನೇ ಹತ್ಯೆಗೈದ ಘಟನೆ ನಡೆದಿದೆ. ಮದುವೆ ಮಾಡದ ಕಾರಣಕ್ಕೆ ಮಗ ತಂದೆಯ ಮೇಲೆ ಹಲ್ಲೆ ನಡೆಸಿದ್ದಾನೆ. ತಂದೆ ಸಣ್ಣ ನಿಂಗಪ್ಪನವರನ್ನು ಮಗ ಎಸ್. ನಿಂಗರಾಜ ರಾಡ್ ನಿಂದ ಹೊಡೆದು ಕೊ

10 Jan 2026 11:02 pm
ಪತಿಯ ಎಡವಟ್ಟಿನಿಂದ ಕೋಟ್ಯಂತರ ರೂಪಾಯಿ, ಜಮೀನು ಕಳೆದುಕೊಂಡೆ - ಬಾಕ್ಸಿಂಗ್ ಮಾಜಿ ವಿಶ್ವ ಚಾಂಪಿಯನ್ ಮೇರಿ ಕೋಂ ಅಳಲು

ಖ್ಯಾತ ಬಾಕ್ಸರ್ ಮೇರಿ ಕೋಂ, ತಮ್ಮ ವಿಚ್ಛೇದನದ ಬಗ್ಗೆ ಮೊದಲ ಬಾರಿಗೆ ಮಾತನಾಡಿದ್ದು, ಪತಿ ಹಣಕಾಸಿನ ದುರುಪಯೋಗ ಮತ್ತು ಮೋಸ ಮಾಡಿದ್ದಾರೆಂದು ಆರೋಪಿಸಿದ್ದಾರೆ. ಗಾಯಗೊಂಡಿದ್ದಾಗ ಕುಟುಂಬದ ಹಣಕಾಸಿನ ಸ್ಥಿತಿ ಅರಿತು, ನಂಬಿದ್ದ ವ್

10 Jan 2026 9:54 pm
ಗುಲಾಬಿ ಮಾರ್ಗದಲ್ಲಿ ಭಾನುವಾರದಿಂದ ಪರೀಕ್ಷಾರ್ಥ ಮೆಟ್ರೋ ರೈಲು ಸಂಚಾರ ಶುರು, ವಾಣಿಜ್ಯ ಸಂಚಾರ ಯಾವಾಗ?

ಬನ್ನೇರುಘಟ್ಟ ರಸ್ತೆಯ ಕಾಳೇನ ಅಗ್ರಹಾರದಿಂದ ತಾವರೆಕೆರೆವರೆಗಿನ 7.5 ಕಿ.ಮೀ. ಉದ್ದದ ಗುಲಾಬಿ ಮಾರ್ಗದಲ್ಲಿ ಭಾನುವಾರದಿಂದ ಪರೀಕ್ಷಾರ್ಥ ಮೆಟ್ರೋ ರೈಲು ಸಂಚಾರ ಆರಂಭವಾಗಲಿದೆ. ವರ್ಷಾಂತ್ಯದೊಳಗೆ ಈ ಮಾರ್ಗದಲ್ಲಿ ವಾಣಿಜ್ಯ ಕಾರ್ಯ

10 Jan 2026 9:37 pm
ಹಾಲುಮತದವರ ಕೈಗೆ ಅಧಿಕಾರ ಬಂದರೆ.... : ಸಿಎಂ ಬದಲಾವಣೆ ಚರ್ಚೆ ನಡುವೆ ಕೋಡಿಮಠ ಶ್ರೀ ಸ್ಫೋಟಕ ಭವಿಷ್ಯ

ಮುಖ್ಯಮಂತ್ರಿ ಬದಲಾವಣೆ ಕುರಿತು ಕೋಡಿಮಠದ ಶ್ರೀಗಳು ಭವಿಷ್ಯ ನುಡಿದಿದ್ದು, ಯುಗಾದಿಯ ನಂತರವೇ ಬದಲಾವಣೆ ಸಾಧ್ಯತೆ ಇದೆ ಎಂದಿದ್ದಾರೆ. ಹಾಲುಮತ ಸಮಾಜಕ್ಕೆ ಅಧಿಕಾರ ಸಿಕ್ಕಿರುವುದರಿಂದ ಸಿದ್ದರಾಮಯ್ಯನವರನ್ನು ಬದಲಾಯಿಸುವುದು

10 Jan 2026 9:05 pm
ಭಾರತ, ಕಿವೀಸ್ ಮೊದಲ ಏಕದಿನಕ್ಕೂ ಮುನ್ನ ಕೊಹ್ಲಿ ಫೋಟೋ ಶೇರ್ ಮಾಡಿ 'ಟೆಸ್ಟ್ ಕ್ರಿಕೆಟ್ ಗೆ ಮರಳಲು ಸಕಾಲ' ಅಂತ ಉತ್ತಪ್ಪ ಹೇಳಿದ್ದೇಕೆ?

ಮಾಜಿ ಕ್ರಿಕೆಟಿಗ ರಾಬಿನ್ ಉತ್ತಪ್ಪ ವಿರಾಟ್ ಕೊಹ್ಲಿ ಅವರನ್ನು ಟೆಸ್ಟ್ ಕ್ರಿಕೆಟ್‌ಗೆ ಮರಳುವಂತೆ ಮನವಿ ಮಾಡಿದ್ದಾರೆ. ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮುಂಬರುವ ಏಕದಿನ ಸರಣಿಗೆ ಸಿದ್ಧತೆಗಳು ನಡೆಯುತ್ತಿವೆ. ಕೊಹ್ಲಿ ಮತ್

10 Jan 2026 8:45 pm
ಅಲುಗಾಡ್ತಿದೆ ಇರಾನ್‌ನ ಇಸ್ಲಾಮಿಕ್‌ ರಿಪಬ್ಲಿಕ್‌ ಅಡಿಪಾಯ, ಅಮೆರಿಕದಿಂದ ಬಂತು 'ಯುವರಾಜ'ನ ಸಂದೇಶ! ಏನಿದು ಗದ್ದಲ?

ಇರಾನ್‌ನಲ್ಲಿ ಆರ್ಥಿಕ ಬಿಕ್ಕಟ್ಟು ಮತ್ತು ಕರೆನ್ಸಿ ಮೌಲ್ಯ ಕುಸಿತದಿಂದಾಗಿ ಪ್ರಾರಂಭವಾದ ಪ್ರತಿಭಟನೆಗಳು ಈಗ ಬೃಹತ್ ಕ್ರಾಂತಿಯ ಸ್ವರೂಪ ಪಡೆದುಕೊಂಡಿವೆ. ಡಿಸೆಂಬರ್ 28 ರಂದು ಪ್ರಾರಂಭವಾದ ಈ ಪ್ರತಿಭಟನೆಗಳು, ಕಳೆದ ಎರಡು ವಾರಗಳ

10 Jan 2026 7:32 pm
Thyroid Cancer: ಈ ಲಕ್ಷಣಗಳು ಕಂಡರೆ ತಕ್ಷಣ ಪರೀಕ್ಷೆ ಮಾಡಿಸಿ|ಭಯ ಬೇಡ, ಎಚ್ಚರಿಕೆ ಇರಲಿ | Dr Giridhar CM

Thyroid Cancer: ಈ ಲಕ್ಷಣಗಳು ಕಂಡರೆ ತಕ್ಷಣ ಪರೀಕ್ಷೆ ಮಾಡಿಸಿ|ಭಯ ಬೇಡ, ಎಚ್ಚರಿಕೆ ಇರಲಿ | Dr Giridhar CM

10 Jan 2026 6:45 pm
ಗದಗ ಲಕ್ಕುಂಡಿಯಲ್ಲಿ ಮನೆ ಕಟ್ಟಲು ಪಾಯ ತೋಡುವಾಗ ನಿಧಿ ಪತ್ತೆ

ಗದಗ ಜಿಲ್ಲೆಯ ಲಕ್ಕುಂಡಿ ಗ್ರಾಮದಲ್ಲಿ ಮನೆ ನಿರ್ಮಾಣದ ವೇಳೆ ಪುರಾತನ ನಿಧಿ ಪತ್ತೆಯಾಗಿದೆ. ಸುಮಾರು ಒಂದು ಕೆಜಿ ತೂಕದ ಚಿನ್ನಾಭರಣಗಳು, ವಿಗ್ರಹಗಳು ದೊರೆತಿವೆ. ಈ ನಿಧಿ ಬಸವರಾಜ ರಿತ್ತಿ ಅವರ ಜಾಗದಲ್ಲಿ ಸಿಕ್ಕಿದೆ. ಅಧಿಕಾರಿಗಳು

10 Jan 2026 6:40 pm
ಬಸವರಾಜ ರಾಯರೆಡ್ಡಿ ನಡೆ ಪಕ್ಷಕ್ಕೆ ಒಳ್ಳೆಯದಲ್ಲ, ಸಂಕ್ರಾಂತಿ ಬಳಿಕ ನಾನೂ ಮಾತನಾಡುತ್ತೇನೆ: ಬಸವರಾಜ್ ಶಿವಗಂಗಾ ಗರಂ

ಸಿಎಂ ಸಿದ್ದರಾಮಯ್ಯ ಅವರು ಸುದೀರ್ಘ ಅವಧಿಯ ಸಿಎಂ ಎಂದು ದಾಖಲೆ ಸೃಷ್ಟಿ ಮಾಡಿರುವ ಹಿನ್ನೆಲೆಯಲ್ಲಿ ಶಾಸಕ ಬಸವರಾಜ ರಾಯರೆಡ್ಡಿ ಅವರು ಪತ್ರ ಬರೆದಿದ್ದರು. ಈ ಪತ್ರದಲ್ಲಿ ಸಿದ್ದರಾಮಯ್ಯ ಅವರು 2028 ರವರೆಗೆ ಸಿಎಂ ಆಗಿರಬೇಕು ಎಂದು ಉಲ

10 Jan 2026 6:30 pm
ದೌರ್ಜನ್ಯಕ್ಕೊಳಗಾಗಿ ಮೃತಪಟ್ಟವರ ಕುಟುಂಬಕ್ಕೆ ಉದ್ಯೋಗ: 5 ವರ್ಷಗಳಲ್ಲಿ 130 ಮಂದಿ ಅನುಕಂಪದ ಆಧಾರದಲ್ಲಿ ನೇಮಕಾತಿ

ದೌರ್ಜನ್ಯಕ್ಕೊಳಗಾಗಿ ಮೃತಪಟ್ಟ ಎಸ್ ಸಿ ಎಸ್ ಟಿ ಸಮುದಾಯದ ವ್ಯಕ್ತಿಗಳ ಕುಟುಂಬಸ್ಥರ ಪೈಕಿ ಕಳೆದ 5 ವರ್ಷಗಳಲ್ಲಿ 130 ಮಂದಿಗೆ ಸರ್ಕಾರಿ ಉದ್ಯೋಗವನ್ನು ನೀಡಲಾಗಿದೆ. 2022 ರ ಸರ್ಕಾರಿ ಅಧಿಸೂಚನೆಯ ಪ್ರಕಾರ ಅನುಕಂಪದ ನೌಕರರಿಗೆ ಅರ್ಜಿ ಸ

10 Jan 2026 6:29 pm
ಟ್ರಂಪ್ ಹಠಕ್ಕೆ ನಡುಗುತ್ತಿದೆ ಯುರೋಪ್!

ಟ್ರಂಪ್ ಹಠಕ್ಕೆ ನಡುಗುತ್ತಿದೆ ಯುರೋಪ್!

10 Jan 2026 6:13 pm
ವೆನೆಜುವೆಲಾದಲ್ಲಿ ₹100 ಬಿಲಿಯನ್ ಹೂಡಿಕೆಗೆ ಟ್ರಂಪ್‌ ಸೂಚನೆ, ಅಧ್ಯಕ್ಷರ ಸಮ್ಮುಖದಲ್ಲೇ 'ಆಗಲ್ಲ' ಎಂದ ಉದ್ಯಮಿ!

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ವೆನೆಜುವೆಲಾದ ತೈಲ ವಲಯದಲ್ಲಿ ಕನಿಷ್ಠ 100 ಬಿಲಿಯನ್ ಡಾಲರ್ ಹೂಡಿಕೆ ಮಾಡುವಂತೆ ಅಮೆರಿಕದ ಪ್ರಮುಖ ತೈಲ ಕಂಪನಿಗಳಿಗೆ ಕರೆ ನೀಡಿದ್ದಾರೆ. ಆದರೆ, ಶ್ವೇತಭವನದಲ್ಲಿ ನಡೆದ ಸಭೆಯಲ್ಲಿ ಮಿಶ್

10 Jan 2026 6:07 pm
ಪ್ರತಿಭಾವಂತ ಕರಾವಳಿಯ ಯುವ ಸಮುದಾಯ ಕೆಲಸ ಅರಸಿ ಬೇರಡೆ ಹೋಗುತ್ತಿರುವುದೇಕೆ: ಡಿಕೆ ಶಿವಕುಮಾರ್ ಪ್ರಶ್ನೆ

DCM On Coastal Development : ಕರಾವಳಿ ಭಾಗ ಅಭಿವೃದ್ಧಿ ಮಾಡಲು ಬಂಡವಾಳ ಹೂಡಿಕೆದಾರರನ್ನು ಆಕರ್ಷಿಸಿ, ಈ ಭಾಗದಲ್ಲಿ ಉದ್ಯೋಗ ಸೃಷ್ಟಿಸಿ ಎಲ್ಲರೂ ಬೆಳೆಯುವಂತಾಗಲಿ ಎಂಬುದು ಎಲ್ಲರ ಇಚ್ಛಾಶಕ್ತಿಯಾಗಿದೆ. ಇಲ್ಲಿ ರಾಜಕೀಯ ಮುಖ್ಯವಲ್ಲ. ನಮಗೆ ಸಿಕ್ಕ

10 Jan 2026 5:20 pm
ಮನರೇಗಾ v/s ಜಿ ರಾಮ್ ಜಿ: ಕಾಂಗ್ರೆಸ್ ಆರೋಪಕ್ಕೆ ಮೈತ್ರಿ ಕೌಂಟರ್, ದಾಖಲೆ ಬಿಡುಗಡೆಗೊಳಿಸಿದ ಎಚ್‌ಡಿಕೆ

ಜಿ ರಾಮ್ ಜಿ ಯೋಜನೆಯ ವಿರುದ್ಧ ಕಾಂಗ್ರೆಸ್ ಸರ್ಕಾರ ಸುಪ್ರೀಂ ಕೋರ್ಟ್ ಕದ ತಟ್ಟಲು ತೀರ್ಮಾನಿಸಿದೆ. ಅಲ್ಲದೆ, ಜನತಾ ಹೋರಾಟಕ್ಕೂ ಕರೆ ನೀಡಲು ನಿರ್ಧಾರ ಮಾಡಿದೆ. ಈ ನಡುವೆ ಕೇಂದ್ರ ಸಚಿವ ಎಚ್‌ಡಿ ಕುಮಾರಸ್ವಾಮಿ ಅವರು ಕಾಂಗ್ರೆಸ್ ವ

10 Jan 2026 5:16 pm
ಮನರೇಗಾ ಯೋಜನೆಯಲ್ಲಿ 2025ನೇ ಸಾಲಿನಲ್ಲಿ 9 ಕೋಟಿ ಮಾನವ ದಿನಗಳ ನಿಗದಿ, ಕೇಂದ್ರದಿಂದ ಬಿಡುಗಡೆಯಾದ ಮೊತ್ತ 2717 ಕೋಟಿ

ಗ್ರಾಮೀಣ ಭಾಗದ ಜನರಿಗೆ ಉದ್ಯೋಗ ನೀಡುವ ಮನರೇಗಾ ಯೋಜನೆಯನ್ನು ಕೇಂದ್ರ ಸರ್ಕಾರ ರದ್ದು ಮಾಡಿದೆ. ಇದರ ಬದಲಾಗಿ ಜಿ ರಾಮ್ ಜಿ ಯೋಜನೆಯನ್ನು ಜಾರಿಗೊಳಿಸಿದೆ. ಕೇಂದ್ರದ ವಿರುದ್ದ ರಾಜ್ಯ ಸರ್ಕಾರದ ಕಾನೂನು ಸಮರ ಮಾಡಲು ನಿರ್ಧಾರ ಮಾಡಿ

10 Jan 2026 5:06 pm
ಧನ್ಯತಾ ಮಾರಿಷಸ್‌ ಪ್ರವಾಸ

ಧನ್ಯತಾ ಮಾರಿಷಸ್‌ ಪ್ರವಾಸ

10 Jan 2026 4:46 pm
ಮಮತಾ vs ಇ.ಡಿ: ತಾರಕಕ್ಕೇರಿದ ಕಾನೂನು ಸಮರ, ಸುಪ್ರೀಂ ಕೋರ್ಟ್‌ಗೆ 'ಕೇವಿಯಟ್' ಸಲ್ಲಿಸಿದ ಪಶ್ಚಿಮ ಬಂಗಾಳ ಸರ್ಕಾರ

ರಾಜಕೀಯ ತಂತ್ರಗಾರಿಕೆ ಸಂಸ್ಥೆ 'ಐ-ಪ್ಯಾಕ್' ಮೇಲಿನ ಇ.ಡಿ ದಾಳಿಯ ನಂತರ ಪಶ್ಚಿಮ ಬಂಗಾಳದಲ್ಲಿ ಹೈಡ್ರಾಮಾ ಸೃಷ್ಟಿಯಾಗಿದೆ. ಜಾರಿ ನಿರ್ದೇಶನಾಲಯವು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ಸಾಕ್ಷ್ಯ ನಾಶದ ಆರೋಪ ಮಾಡಿದ ಬೆನ್ನಲ

10 Jan 2026 4:46 pm
ಕೆಂಪೇಗೌಡ ಲೇಔಟ್ ನ 2,400 ನಿವೇಶನಗಳ ಮಾಲೀಕರಿಗೆ ದೊಡ್ಡ ರಿಲೀಫ್ ಕೊಟ್ಟ ಬಿಡಿಎ!

ನಾಡಪ್ರಭು ಕೆಂಪೇಗೌಡ ಬಡಾವಣೆಯ 4ನೇ ಬ್ಲಾಕ್ ನಿವಾಸಿಗಳಿಗೆ ಬಿಡಿಎ ಸಂತಸದ ಸುದ್ದಿ ನೀಡಿದೆ. ಕಿರಿದಾಗಿದ್ದ ರಸ್ತೆಗಳನ್ನು 18 ಮೀಟರ್‌ಗೆ ಅಗಲಗೊಳಿಸಲು ಬಿಡಿಎ ಮಂಡಳಿ ಅನುಮೋದನೆ ನೀಡಿದೆ. ಸುಮಾರು 2,400 ಫಲಾನುಭವಿಗಳು ಇದರಿಂದ ಅನುಕ

10 Jan 2026 3:38 pm
ಕೇಂದ್ರ ಬಜೆಟ್ ಅಧಿವೇಶನಕ್ಕೆ ಮುಹೂರ್ತ ನಿಗದಿ: ಯಾವಾಗಿಂದ ಆರಂಭ? ಆರ್ಥಿಕ ಸಮೀಕ್ಷೆ, ಬಜೆಟ್‌ ಮಂಡನೆ ಯಾವಾಗ?

ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರು 2026ರ ಸಂಸತ್ತಿನ ಬಜೆಟ್ ಅಧಿವೇಶನದ ದಿನಾಂಕಗಳನ್ನು ಘೋಷಿಸಿದ್ದಾರೆ. ಈ ಬಾರಿಯ ಅಧಿವೇಶನವು ಎರಡು ಹಂತಗಳಲ್ಲಿ ನಡೆಯಲಿದ್ದು, ಜನವರಿ 28 ರಿಂದ ಪ್ರಾರಂಭವಾಗಿ ಏಪ್ರಿಲ್ 2 ರವರೆ

10 Jan 2026 3:24 pm
ಮಹಿಳಾ ಸುರಕ್ಷತೆಯಲ್ಲಿ ದೇಶದಲ್ಲೇ ಬೆಂಗಳೂರು ನಂಬರ್ 1 : ಪೊಲೀಸ್ ಇಲಾಖೆಯ ವಿರುದ್ಧದ ಟೀಕೆಗೆ ಉತ್ತರ ಎಂದ ಪರಮೇಶ್ವರ್

ಮಹಿಳೆಯರ ವಾಸಕ್ಕೆ ದೇಶದ ಸುರಕ್ಷಿತ ನಗರಗಳ ಪಟ್ಟಿಯಲ್ಲಿ ಬೆಂಗಳೂರು ನಗರ ಮೊದಲನೇ ಸ್ಥಾನದಲ್ಲಿದೆ. ಚೆನ್ನೈ ಮೂಲದ ಅವತಾರ್ ಗ್ರೂಪ್ ಈ ಸಮೀಕ್ಷೆಯನ್ನು ನಡೆಸಿದೆ. ಈ ಕುರಿತಾಗಿ ಗೃಹ ಸಚಿವ ಡಾ. ಜಿ ಪರಮೇಶ್ವರ್ ಮೆಚ್ಚುಗೆ ಸೂಚಿಸಿದ್

10 Jan 2026 3:10 pm
ಭಾರತಕ್ಕೆ ನಿರಾಸೆ ಮೂಡಿಸಿದ ಅಮೆರಿಕ ಸುಪ್ರೀಂ ಕೋರ್ಟ್‌ ನಿರ್ಧಾರ; ಸೋಮವಾರ ಷೇರುಪೇಟೆ ಕಥೆ ಏನು?

ಅಮೆರಿಕದ ಸುಪ್ರೀಂ ಕೋರ್ಟ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ವಿವಾದಾತ್ಮಕ ಆಮದು ಸುಂಕದ ಸಂಬಂಧ ಶುಕ್ರವಾರ ಯಾವುದೇ ತೀರ್ಪು ನೀಡಿಲ್ಲ. ಈ ನಿರ್ಧಾರದಿಂದಾಗಿ ಜಾಗತಿಕ ಮಾರುಕಟ್ಟೆಗಳಲ್ಲಿ ಗೊಂದಲ ಮುಂದುವರಿದಿದೆ. ಭಾರತದಲ್ಲಿ, ರ

10 Jan 2026 2:52 pm
ದೂರಿದವರ ಬಾಯಲ್ಲೇ ʻಭೇಷ್ʼ ಅನ್ನಿಸಿಕೊಂಡವರಿಗೆ ಕಿಚ್ಚನ ಚಪ್ಪಾಳೆ!

ದೂರಿದವರ ಬಾಯಲ್ಲೇ ʻಭೇಷ್ʼ ಅನ್ನಿಸಿಕೊಂಡವರಿಗೆ ಕಿಚ್ಚನ ಚಪ್ಪಾಳೆ!

10 Jan 2026 2:32 pm
ಡಾಲರ್‌ಗೆ ಗುಡ್‌ ಬೈ, ₹4.5 ಲಕ್ಷ ಕೋಟಿ ಮೌಲ್ಯದ ಅಮೆರಿಕ ಟ್ರೆಷರಿ ಬಾಂಡ್ ಮಾರಿದ RBI, ಹೊಸ ಹೂಡಿಕೆ ಎಲ್ಲಿ?

ಭಾರತೀಯ ರಿಸರ್ವ್ ಬ್ಯಾಂಕ್ ತನ್ನ ವಿದೇಶಿ ವಿನಿಮಯ ಮೀಸಲು ನಿಧಿಯ ನಿರ್ವಹಣೆಯಲ್ಲಿ ಮಹತ್ವದ ಬದಲಾವಣೆಯನ್ನು ಮಾಡಿದೆ. ಅಮೆರಿಕದ ಆರ್ಥಿಕತೆಯ ಮೇಲಿನ ಅವಲಂಬನೆಯನ್ನು ತಗ್ಗಿಸುವ ನಿಟ್ಟಿನಲ್ಲಿ, ಆರ್‌ಬಿಐ ಅಮೆರಿಕದ ಟ್ರೆಷರಿ ಬಾಂ

10 Jan 2026 2:04 pm
ಪಾಕಿಸ್ತಾನದ ಸಿಂಧ್‌ ಪ್ರಾಂತ್ಯದಲ್ಲಿ ಹಿಂದೂ ರೈತನ ಹತ್ಯೆ: ಹತ್ಯೆ ಖಂಡಿಸಿ ಭುಗಿಲೆದ್ದ ಪ್ರತಿಭಟನೆ, ಬಾಂಗ್ಲಾದೇಶದ ಹಾದಿಯಲ್ಲಿ ಸಾಗುತ್ತಿದೆಯಾ ಪಾಕ್?‌

ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರ ವಿರುದ್ದ ಹೆಚ್ಚಾಗುತ್ತಿರುವ ಹಿಂಸಾಚಾರದ ಬಳಿಕ ಈಗ ಅದೇ ಹಾದಿಯಲ್ಲಿ ಸಾಗುತ್ತಿರುವ ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ 25 ವರ್ಷದ ಹಿಂದೂ ಯುವ ರೈತ ಕೈಲಾಶ್ ಕೋಲ್ಹಿ ಗುಂಡಿಟ್ಟು ಕೊಂದು ಹ

10 Jan 2026 1:58 pm
ಆತ್ಮರತಿ, ಕೊಚ್ಚೆ, ಬ್ಲೂಬಾಯ್ಸ್, ಹಾಸನ್ ಬ್ಲೂ : ಇಳಿಯಬಾರದ ಮಟ್ಟಕ್ಕೆ ಇಳಿದು ಹೋಯಿತೇ ’ರಾಜಕೀಯ’?

Congress and JDS Social Media War : ಬಳ್ಳಾರಿ ರೆಡ್ಡಿ ಬಣಗಳ ಶೂಟೌಟ್ ಪ್ರಕರಣಕ್ಕೆ ಸಂಬಂಧಿಸಿದಂತೆ, ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಆರಂಭವಾಗಿರುವ ಸೋಶಿಯಲ್ ಮಿಡಿಯಾ ವಾರ್, ಬೇರೆ ಬೇರೆ ಹಂತಕ್ಕೆ ಹೋಗುತ್ತಿದೆ. ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವ

10 Jan 2026 1:55 pm
ʻಕಾಸರಗೋಡಿನ ಕನ್ನಡಿಗರಿಗಾಗಿ ಕಾಂಗ್ರೆಸ್‌ ಹೃದಯ ಮಿಡಿಯುದಿಲ್ಲವೇಕೆʼ: ಆರ್‌ ಅಶೋಕ್‌ ಪ್ರಶ್ನೆ

ಕೇರಳದಲ್ಲಿ ಮಲಯಾಳಂ ಭಾಷೆಯನ್ನು ಕಡ್ಡಾಯಗೊಳಿಸಿರುವುದನ್ನು ಆರ್. ಅಶೋಕ್ ಖಂಡಿಸಿದ್ದಾರೆ. ಕಾಸರಗೋಡಿನ ಕನ್ನಡಿಗರ ಬಗ್ಗೆ ಕೇರಳ ಸರ್ಕಾರ ನಿರ್ಲಕ್ಷ್ಯ ವಹಿಸಿದೆ ಎಂದು ಆರೋಪಿಸಿದ್ದಾರೆ. ಕರ್ನಾಟಕ ಕಾಂಗ್ರೆಸ್ ನಾಯಕರು ಕನ್ನಡಿ

10 Jan 2026 1:51 pm
ಸರಿತಾ ರೈ, ಪ್ರಹ್ಲಾದ್ ಕುಳಲಿ ಸೇರಿದಂತೆ 40 ಮಂದಿ ಪತ್ರಕರ್ತರಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ

ಹಿರಿಯ ಪತ್ರಕರ್ತೆ ಸರಿತಾ ರೈ ಸೇರಿದಂತೆ 40 ಮಂದಿ ಪತ್ರಕರ್ತರಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ದೊರಕಿದೆ. ಹಿರಿಯ ಪತ್ರಕರ್ತ ಪ್ರಹ್ಲಾದ್ ಕುಳಲಿ ಅವರಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿಯ ಸಿವಿ ರಾಜಗೋಪಾಲ್ ದತ್ತಿ ಪ್ರಶಸ

10 Jan 2026 1:11 pm
28ಲಕ್ಷ ಸಂಬಳ ನೀಡುವ ಕೆಲಸ ಬಿಟ್ಟು ಸ್ವಂತ ಉದ್ಯಮದ ಒಡತಿಯಾದ ಬೆಂಗಳೂರಿನ CA: ಆಕೆಯ ಜರ್ನಿಗೆ ನೆಟ್ಟಿಗರು ಫಿದಾ!

ಬೆಂಗಳೂರಿನ ಸಿಎ ಮೀನಾಲ್ ಗೋಯಲ್ 28 ಲಕ್ಷ ವಾರ್ಷಿಕ ಸಂಬಳದ ಪ್ರತಿಷ್ಠಿತ ಉದ್ಯೋಗವನ್ನು ತ್ಯಜಿಸಿದ್ದಾರೆ. ಸ್ವಂತ ಉದ್ಯಮದ ಕನಸು ಕಂಡ ಅವರು, ಆರಂಭಿಕ ಕಷ್ಟಗಳ ನಡುವೆಯೂ ಛಲ ಬಿಡದೆ ಮುಂದುವರಿದಿದ್ದಾರೆ. ಅನ್ಅಕಾಡೆಮಿ ಜೊತೆಗಿನ ಫ್ರ

10 Jan 2026 12:51 pm
ʻಬಿಗ್‌ ಬಾಸ್‌ʼನಿಂದ ಈ ವಾರ ಔಟ್‌ ಆಗೋರು ಯಾರು?

ʻಬಿಗ್‌ ಬಾಸ್‌ʼನಿಂದ ಈ ವಾರ ಔಟ್‌ ಆಗೋರು ಯಾರು?

10 Jan 2026 12:42 pm
ಚಾಮುಂಡಿ ಬೆಟ್ಟದಲ್ಲಿ ಪ್ರಸಾದ ಪಡೆಯೋದು ಭಕ್ತರಿಗೆ ಸುಲಭ; ತಿರುಪತಿ ಮಾದರಿ ಹಲವು ಸೌಲಭ್ಯ ಒದಗಿಸಲು ಕಾಮಗಾರಿ ಶುರು

ಚಾಮುಂಡಿ ಬೆಟ್ಟದಲ್ಲಿ ಭಕ್ತರಿಗೆ ಇನ್ನಷ್ಟು ಸೌಲಭ್ಯ ಕಲ್ಪಿಸಲು ಕೇಂದ್ರದ ಪ್ರಸಾದ ಯೋಜನೆಯಡಿ ಕಾಮಗಾರಿ ಆರಂಭವಾಗಿದೆ. ಶಾಶ್ವತ ವೇದಿಕೆ, ಕ್ಯೂ ಮಂಟಪ, ಮಾಹಿತಿ ಕೇಂದ್ರ, ಚಪ್ಪಲಿ ಇಡುವ ಜಾಗ, ಟಿಕೆಟ್ ಕೌಂಟರ್‌ಗಳು ನಿರ್ಮಾಣವಾಗು

10 Jan 2026 12:04 pm
ಕಾಸರಗೋಡು ಕರ್ನಾಟಕದ ಒಂದು ಭಾಗ ಎಂಬುವುದು ನಮ್ಮ ಪ್ರತಿಪಾದನೆ: ಡಿಕೆ ಸುರೇಶ್

ಕೇರಳದಲ್ಲಿ ಭಾಷಾ ಮಸೂದೆಯ ವಿವಾದದ ಹಿನ್ನೆಲೆಯಲ್ಲಿ ಸಂಸದೆ ಪ್ರಿಯಾಂಕಾ ಗಾಂಧಿ ವಿರುದ್ದ ಬಿಜೆಪಿ ಟ್ವೀಟ್ ವಿಚಾರಕ್ಕೆ ಮಾಜಿ ಸಂಸದ ಡಿಕೆ ಸುರೇಶ್ ಪ್ರತಿಕ್ರಿಯೆ ನೀಡಿದ್ದಾರೆ. ಪ್ರಿಯಾಂಕಾ ಗಾಂಧಿಯವರನ್ನು ಎಲ್ಲಾ ವಿಚಾರಗಳಿಗ

10 Jan 2026 12:04 pm
ಡಿವೋರ್ಸಿ ಮಹಿಳೆ ಜೊತೆ ಮದುವೆ ನಾಟಕ; ಮಗು ಕೊಟ್ಟು, 36 ಲಕ್ಷ ಕೊಂಡೊಯ್ದ ಆಸಾಮಿ

ಮೋಹನ್ ರಾಜ್ ಎಂಬಾತ ವಿಚ್ಛೇದಿತ ಮಹಿಳೆಯೊಬ್ಬರಿಗೆ ಹೊಸ ಬಾಳು ಕೊಡುವುದಾಗಿ ನಂಬಿಸಿ ಮದುವೆಯಾಗಿ, ಸುಮಾರು 36 ಲಕ್ಷ ರೂಪಾಯಿ ಹಣ ಮತ್ತು ಒಡವೆಗಳನ್ನು ದೋಚಿ ಪರಾರಿಯಾಗಿರುವ ಘಟನೆ ಬೆಂಗಳೂರಿನ ಬನಶಂಕರಿಯಲ್ಲಿ ನಡೆದಿದೆ. ಸಂತ್ರಸ್

10 Jan 2026 11:52 am
GBA : ಐದು ಪಾಲಿಕೆಗಳ 369 ವಾರ್ಡ್ ಕರಡು ಮೀಸಲಾತಿ - ಯಾವ ಕ್ಯಾಟಗರಿಗೆ ಎಷ್ಟು ವಾರ್ಡ್? ಇಲ್ಲಿದೆ ಮಾಹಿತಿ

Greater Bengaluru Authority : ಹೊಸದಾಗಿ ಅಸ್ತಿತ್ವಕ್ಕೆ ಬಂದ ಗ್ರ‍ೇಟರ್ ಬೆಂಗಳೂರು ಪ್ರಾಧಿಕಾರದ (GBA) ಐದು ನಗರಪಾಲಿಕೆಗಳ ಕರಡು ಮೀಸಲಾತಿಯನ್ನು ಪ್ರಕಟಿಸಲಾಗಿದೆ. ಮಹಿಳೆಯರಿಗೆ ಎಷ್ಟು, ಸಾಮಾನ್ಯ ವರ್ಗ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಕ್ಕೆ ಎಷ

10 Jan 2026 11:47 am
ಭಾರತ-ನೇಪಾಳ ಗಡಿ ಮೂಲಕ ವೀಸಾ ಇಲ್ಲದೆ ದೇಶ ಪ್ರವೇಶಿಸಿದ ಚೀನಿ ಮಹಿಳೆ ಬಂಧನ

ಭಾರತ-ನೇಪಾಳ ಗಡಿ ಮೂಲಕ ಅಕ್ರಮವಾಗಿ ಭಾರತ ಪ್ರವೇಶಿಸಲು ಯತ್ನಿಸಿದ ಚೀನಿ ಮಹಿಳೆಯನ್ನು ಮಹಾರಾಜಗಂಜ್ ಜಿಲ್ಲೆಯಲ್ಲಿ ಬಂಧಿಸಲಾಗಿದೆ. ಯಾವುದೇ ಮಾನ್ಯ ವೀಸಾ ಮತ್ತು ಪಾಸ್‌ಪೋರ್ಟ್ ಇಲ್ಲದೆ ದೇಶ ಪ್ರವೇಶಿಸುತ್ತಿದ್ದ ಹುಯಾಜಿಯಾ ಜಿ

10 Jan 2026 11:30 am
ನಾಯಕತ್ವ ಬದಲಾವಣೆಯ ಗೊಂದಲದ ನಡುವೆ ಡಿಕೆಶಿ ಬಾಯಲ್ಲಿ ನಂಬಿಕೆ, ತಾಳ್ಮೆಯ ಮಾತು: ದಿಢೀರ್ ಬದಲಾವಣೆಗೆ ಕಾರಣ ಏನು

ನಾಯಕತ್ವ ಬದಲಾವಣೆಯ ಗೊಂದಲದ ನಡುವೆ ಡಿಸಿಎಂ ಡಿಕೆ ಶಿವಕುಮಾರ್ ಬಾಯಲ್ಲಿ ನಂಬಿಕೆ ಹಾಗೂ ತಾಳ್ಮೆಯ ಮಾತುಗಳು ಕೇಳಿಬರುತ್ತಿವೆ. ಶುಕ್ರವಾರ ವಿಜಯಪುರದಲ್ಲಿ ನಡೆದ ಕಾರ್ಯಕ್ರಮದ ವೇದಿಕೆಯಲ್ಲಿ ಡಿಕೆ ಶಿವಕುಮಾರ್ ಈ ಮಾತನ್ನಾಡಿದ್

10 Jan 2026 11:12 am
2026ರ ಸ್ಪೋಟಕ ಭವಿಷ್ಯ - ಜಾಗತಿಕ ತಲ್ಲಣ : ಇಡೀ ವಿಶ್ವಕ್ಕೆ 'ಮೂರನೇ ಮಹಾಯುದ್ದದ’ ಮುನ್ನುಡಿ ಬರೆದ ಅಮೆರಿಕ

Astro Prediction : ಅಮೆರಿಕಾದ ಅಧ್ಯಕ್ಷರಾಗಿ ಆಯ್ಕೆಯಾದ ನಂತರ ಡೊಲಾಲ್ಡ್ ಟ್ರಂಪ್ ತೆಗೆದುಕೊಳ್ಳುತ್ತಿರುವ ನೀತಿ, ವಿಶ್ವಕ್ಕೆ ಮಾರಕವಾಗುವ ಸಾಧ್ಯತೆಯಿದೆ ಎಂದು ಜ್ಯೋತಿಷ್ಯ ಭವಿಷ್ಯ ಹೇಳುತ್ತಿದೆ. ಈ ಮಾತನ್ನು ಬಾಬಾ ವಂಗಾರ ಭವಿಷ್ಯದಲ್ಲ

10 Jan 2026 11:02 am
ʼನಿಮ್ಮ ಕೆಲಸದ ಮೇಲೆ ಗಮನಹರಿಸಿʼ: ಉಮರ್‌ ಖಾಲಿದ್ ಗೆ ಪತ್ರ ಬರೆದ ಜೋಹ್ರಾನ್‌ ಮಮ್ದಾನಿಗೆ ಭಾರತ ಖಡಕ್‌ ಸಂದೇಶ

ದೆಹಲಿ ಗಲಭೆ ಪ್ರಕರಣದ ಆರೋಪಿ ಉಮರ್ ಖಾಲಿದ್‌ಗೆ ನ್ಯೂಯಾರ್ಕ್ ಮೇಯರ್ ಜೋಹ್ರಾನ್ ಮಮ್ದಾನಿ ಪತ್ರ ಚರ್ಚೆಗೆ ಗ್ರಾಸವಾದ ವಿಚಾರದ ಕುರಿತು ಭಾರತದ ವಿದೇಶಾಂಗ ಸಚಿವಾಲಯ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ವಿದೇಶಾಂಗ ಸಚಿವಾಲಯದ ವಕ

10 Jan 2026 10:14 am
ಕಿಚ್ಚನ ಮುಂದೆ ಬಯಲಾಯ್ತು ರಕ್ಷಿತಾ ಶೆಟ್ಟಿ ನಿಜಮುಖ!

ಕಿಚ್ಚನ ಮುಂದೆ ಬಯಲಾಯ್ತು ರಕ್ಷಿತಾ ಶೆಟ್ಟಿ ನಿಜಮುಖ!

10 Jan 2026 9:42 am
ʼಗ್ರೀನ್‌ ಲ್ಯಾಂಡ್‌ US ಸ್ವಾಧೀನವಾಗದಿದ್ದರೆ, ರಷ್ಯಾ-ಚೀನಾ ವಶಪಡಿಸಿಕೊಳ್ಳೋದು ಖಚಿತʼ ಟ್ರಂಪ್‌ ಅಚ್ಚರಿಯ ಹೇಳಿಕೆ; ಟ್ರಂಪ್‌ ಹೀಗೆ ಹೇಳಿದ್ದೇಕೆ ಗೊತ್ತಾ?

ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗ್ರೀನ್‌ಲ್ಯಾಂಡ್ ಅನ್ನು ಸ್ವಾಧೀನಪಡಿಸಿಕೊಳ್ಳುವ ತಮ್ಮ ನಿಲುವನ್ನು ಪುನರುಚ್ಚರಿಸಿದ್ದಾರೆ. ರಷ್ಯಾ ಮತ್ತು ಚೀನಾ ಈ ಪ್ರದೇಶವನ್ನು ವಶಪಡಿಸಿಕೊಳ್ಳುವ ಸಾಧ್ಯತೆಯಿರುವುದರಿಂದ ಅಮೆರಿ

10 Jan 2026 9:18 am
ಡೆಂಟಲ್‌ ಕಾಲೇಜು ಆಡಳಿತ ಮಂಡಳಿಯಿಂದ ಕಿರುಕುಳ ಆರೋಪ; ವಿದ್ಯಾರ್ಥಿನಿ ಆತ್ಮಹತ್ಯೆ, ನೂರಾರು ಸ್ಟೂಡೆಂಟ್ಸ್‌ನಿಂದ ಪ್ರತಿಭಟನೆ

ಖಾಸಗಿ ದಂತ ವೈದ್ಯಕೀಯ ಕಾಲೇಜಿನ 22 ವರ್ಷದ ವಿದ್ಯಾರ್ಥಿನಿ ಯಶಸ್ವಿನಿ ಎಸ್. ಆತ್ಮಹತ್ಯೆ ಮಾಡಿಕೊಂಡಿದ್ದರು. ಅಧ್ಯಾಪಕರ ಕಿರುಕುಳವೇ ಇದಕ್ಕೆ ಕಾರಣ ಎಂದು ಆರೋಪಿಸಿ, ನೂರಾರು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು. ಕಣ್ಣು ನೋವು

10 Jan 2026 9:13 am
ಆತ್ಮೀಯ ಪಿಣರಾಯಿ ವಿಜಯನ್ ಅವರೇ.. ಇಂತಿ ನಿಮ್ಮ ಸಿದ್ದರಾಮಯ್ಯ : ಕೇರಳ ಸಿಎಂಗೆ ಪತ್ರ

Kannada Vs Malayalam : ಇತ್ತೀಚೆಗೆ ಬೆಂಗಳೂರು ಕೋಗಿಲು ಕ್ರಾಸ್’ನಲ್ಲಿ ಅಕ್ರಮ ಶೆಡ್ ತೆರವು ವಿಚಾರದಲ್ಲಿ ಕೇರಳ ಮೂಗು ತೂರಿಸಿತ್ತು. ಈಗ, ಕರ್ನಾಟಕದ ಜೊತೆ ಭಾಷಾ ಸಂಘರ್ಷಕ್ಕೆ ಕೇರಳ ಇಳಿದಿದೆ. ಈ ಸಂಬಂಧ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ

10 Jan 2026 8:56 am
ಮೈಸೂರು ಮಹಾನಗರ ಪಾಲಿಕೆ ಇನ್ಮುಂದೆ ಗ್ರೇಟರ್ ಮೈಸೂರು: ಯಾವೆಲ್ಲಾ ಪ್ರದೇಶಗಳು ಸೇರ್ಪಡೆ?

ಮೈಸೂರು ಮಹಾನಗರ ಪಾಲಿಕೆ ಈಗ 'ಬೃಹತ್‌ ಮೈಸೂರು ಮಹಾನಗರ ಪಾಲಿಕೆ'ಯಾಗಿ ವಿಸ್ತರಣೆಗೊಂಡಿದೆ. ಹೊರವಲಯದ ನಗರಸಭೆ, ಪಟ್ಟಣ ಪಂಚಾಯಿತಿ, ಗ್ರಾಮ ಪಂಚಾಯಿತಿಗಳು ಸೇರ್ಪಡೆಯಾಗಿವೆ. 86.31 ಚ.ಕಿ.ಮೀ. ವ್ಯಾಪ್ತಿ 341.44 ಚ.ಕಿ.ಮೀ.ಗೆ ವಿಸ್ತರಿಸಲಾಗಿದೆ

10 Jan 2026 7:56 am
ದಾವಣಗೆರೆ ದಕ್ಷಿಣ ವಿಧಾನಸಭೆ ಕ್ಷೇತ್ರದ ಉಪ ಚುನಾವಣೆ; ಫೆ.14 ರಂದು ಅಂತಿಮ ಪಟ್ಟಿ ರಿಲೀಸ್‌, ರೇಸ್‌ನಲ್ಲಿ ಇರೋದ್ಯಾರು?

ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಅವರ ನಿಧನದಿಂದ ತೆರವಾದ ಸ್ಥಾನಕ್ಕೆ ಉಪ ಚುನಾವಣೆ ನಡೆಯಲಿದೆ. ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಬೈ ಎಲೆಕ್ಷನ್‌ ಸದ್ಯ ರಾಜಕೀಯ ಜಿದ್ದಾಜಿದ್ದಿಗೆ ಕಾರಣವಾಗಿದೆ. ಕಾಂಗ್ರೆಸ್ ಮತ್ತು

10 Jan 2026 7:56 am
ದ್ವೇಷ ಭಾಷಣ ತಡೆ ಬಿಲ್‌ಗೆ ಬ್ರೇಕ್; ಒಳಮೀಸಲಾತಿ ಸೇರಿ, 3 ಪ್ರಮುಖ ಬಿಲ್‌ಗಳು ಬಾಕಿ ಉಳಿಸಿಕೊಂಡ ಲೋಕಭವನ

ಬೆಳಗಾವಿಯ ಚಳಿಗಾಲದ ಅಧಿವೇಶದಲ್ಲಿ ಅಂಗೀಕಾರವಾದ 22 ವಿಧೇಯಕಗಳ ಪೈಕಿ 19ಕ್ಕೆ ಮಾತ್ರ ರಾಜ್ಯಪಾಲರು ಸಹಿ ಹಾಕಿದ್ದಾರೆ. ಬಹುನಿರೀಕ್ಷಿತ ಎಸ್‌ಸಿ ಒಳಮೀಸಲಾತಿ ವಿಧೇಯಕ ಸೇರಿದಂತೆ ಮೂರು ಪ್ರಮುಖ ವಿಧೇಯಕಗಳಿಗೆ ಇನ್ನೂ ಅಂಕಿತ ಬಿದ್ದ

10 Jan 2026 7:26 am
ಬಡವರ ಬಾದಾಮಿ ಶೇಂಗಾ, ಗಾಣದ ಎಣ್ಣೆಗೂ ಬಂಪರ್‌ ಬೆಲೆ; ಆವಕ ಕುಸಿತದಿಂದ ರೈತರಿಗೆ ಭಾರೀ ನಿರಾಸೆ

ಚಿತ್ರದುರ್ಗ ಜಿಲ್ಲೆಯಲ್ಲಿ ಈ ಬಾರಿ ಮುಂಗಾರು ಮಳೆ ಕೈಕೊಟ್ಟಿದೆ. ಆದರೆ, ಈ ಮಧ್ಯೆ ಇತ್ತ ಶೇಂಗಾ ಬೆಲೆ ಏರಿಕೆಯಾಗಿರುವುದು ರೈತರಲ್ಲಿ ಕೊಂಚ ಬೇಸರವನ್ನುಂಟು ಮಾಡಿದೆ. ಆವಕ ಕುಸಿತದ ಮಧ್ಯೆ ಶೇಂಗಾ ಇಳಿಕೆಯಾಗಿರುವುದು ಕೈಗೆ ಬಂದ ತು

10 Jan 2026 5:55 am
ಇ-ಖರೀದಿ ವ್ಯವಸ್ಥೆಯನ್ನು ತಾಂತ್ರಿಕವಾಗಿ ಪರಿಷ್ಕರಿಸಿ; ಕರ್ನಾಟಕ ಸರ್ಕಾರಕ್ಕೆ ಹೈಕೋರ್ಟ್‌ ಆದೇಶ

ಸಾರ್ವಜನಿಕ ಕಾಮಗಾರಿಗಳ ಟೆಂಡರ್ ಪ್ರಕ್ರಿಯೆಯಲ್ಲಿನ ನ್ಯೂನತೆಗಳನ್ನು ಸರಿಪಡಿಸಲು, ರಾಜ್ಯದ ಇ-ಖರೀದಿ ವ್ಯವಸ್ಥೆಯನ್ನು ತಾಂತ್ರಿಕವಾಗಿ ಪರಿಷ್ಕರಿಸುವಂತೆ ಹೈಕೋರ್ಟ್ ಸರ್ಕಾರಕ್ಕೆ ಆದೇಶಿಸಿದೆ. ನಕಲಿ ದಾಖಲೆಗಳ ವಂಚನೆ ತಡೆಯಲ

10 Jan 2026 5:37 am
ರಾಮನ ದರ್ಶನಕ್ಕೆ ಅಡ್ಡಿಯಾಗದ ಯುಪಿಯ ಮೈಕೊರೆವ ಚಳಿ; 450 ಕಿ.ಮೀ ಬಾಲಕಿಯ ಸ್ಕೇಟಿಂಗ್‌ ಮಾಡುತ್ತ ಅಯೋಧ್ಯೆ ತಲುಪಿದ ಬಾಲಕಿ​

ಉತ್ತರ ಪ್ರದೇಶದ ಶೀತಗಾಳಿಯ ನಡುವೆಯೂ, 9 ವರ್ಷದ ವಂಶಿಕಾ ಯಾದವ್ 450 ಕಿ.ಮೀ. ದೂರವನ್ನು ಸ್ಕೇಟಿಂಗ್‌ ಮೂಲಕ ಕ್ರಮಿಸಿ ಅಯೋಧ್ಯೆಗೆ ತಲುಪಿದ್ದಾಳೆ. ಆರು ದಿನಗಳ ಪ್ರಯಾಣದ ನಂತರ ರಾಮಲಲ್ಲಾನ ದರ್ಶನ ಪಡೆದು ಧನ್ಯತಾ ಭಾವ ಹೊಂದಿದ್ದಾಳೆ.

10 Jan 2026 5:10 am
ವೆನೆಜುವೆಲಾದ ಮತ್ತೊಂದು ತೈಲ ಹಡಗನ್ನು ಸೀಜ್ ಮಾಡಿದ ಅಮೆರಿಕ - ವಾರದಲ್ಲಿ ಇದು ಐದನೇ ಆಯಿಲ್ ಟ್ಯಾಂಕರ್

ಅಮೆರಿಕವು ವೆನೆಜುವೆಲಾದ ದಿಗ್ಬಂಧನವನ್ನು ಉಲ್ಲಂಘಿಸಲು ಯತ್ನಿಸಿದ್ದ 'ಓಲಿನಾ' ಎಂಬ ತೈಲ ಟ್ಯಾಂಕರ್ ಅನ್ನು ವಶಪಡಿಸಿಕೊಂಡಿದೆ. ಇದು ಕಳೆದ ಕೆಲವು ವಾರಗಳಲ್ಲಿ ಅಮೆರಿಕ ವಶಪಡಿಸಿಕೊಂಡ ಐದನೇ ಹಡಗಾಗಿದ್ದು, ಮಾದಕವಸ್ತು ಕಳ್ಳಸಾಗ

10 Jan 2026 12:20 am
WPL 2026- ನಡಿನ್ ಡಿ ಕ್ಲಾರ್ಕ್ ಆಲ್ರೌಂಡ್ ಆಟಕ್ಕೆ ಬೆಚ್ಚಿಬಿದ್ದ ಮುಂಬೈ ಇಂಡಿಯನ್ಸ್; ಉದ್ಘಾಟನಾ ಪಂದ್ಯದಲ್ಲಿ RCBಗೆ ರೋಚಕ ಜಯಭೇರಿ

RCB W Vs MI W Match- ಬಾರೀ ಕುತೂಹಲ ಕೆರಳಿಸಿದ್ದ ಮಹಿಳಾ ಪ್ರೀಮಿಯರ್ ಲೀಗ್ 2026ರ ಉದ್ಘಾಟನಾ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮುಂಬೈ ಇಂಡಿಯನ್ಸ್ ಅನ್ನು 3 ವಿಕೆಟ್ ಗಳಿಂದ ಸೋಲಿಸಿ ಬೀಗಿದೆ. ಪ್ರೇಕ್ಷಕರನ್ನು ಪಂದ್ಯದ ಕೊನೇ ಓ

9 Jan 2026 11:20 pm
ಏರ್‌ಪೋರ್ಟ್‌ನಲ್ಲಿ ಟ್ಯಾಕ್ಸಿ ಸೇವೆಗಳಿಗೆ ಹೊಸ ನಿಯಮ ಜಾರಿ - ‘ಟರ್ಮಿನಲ್ 1’ನಲ್ಲಿನ ತೊಂದರೆಗೆ ಗುಡ್ ಬೈ

ಕೆಂಪೇಗೌಡ ವಿಮಾನ ನಿಲ್ದಾಣದ ಟರ್ಮಿನಲ್‌-1 ರ ಆಗಮನ ದ್ವಾರದಲ್ಲಿ ಸಂಚಾರ ದಟ್ಟಣೆ ಹೆಚ್ಚಾಗಿದ್ದರಿಂದ ಪ್ರಯಾಣಿಕರ ಅನುಕೂಲಕ್ಕೆ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್‌ ಮತ್ತು ಬಿಐಎಎಲ್‌ ಅಧ್ಯಕ್ಷರು ಭೇಟಿ ನ

9 Jan 2026 11:11 pm
ಬೆಂಜಮಿನ್‌ ನೆತನ್ಯಾಹು ಅಪಹರಣಕ್ಕೆ ಪಾಕಿಸ್ತಾನ ಒತ್ತಾಯ; ಡೊನಾಲ್ಡ್ ಟ್ರಂಪ್‌ ಕಿಡ್ನ್ಯಾಪರ್‌ ಎಂದು ಮಿಸ್ಟೇಕ್‌ ಮಾಡಿಕೊಂಡ ಮೂರ್ಖರು!

ಮುಗ್ಧತೆ ಮತ್ತು ಮೂರ್ಖತನದ ನಡುವೆ ಒಂದು ತೆಳುವಾದ ವ್ಯತ್ಯಾಸವಿದೆ. ನೆರೆ ರಾಷ್ಟ್ರ ಪಾಕಿಸ್ತಾನವನ್ನು ಆಳುತ್ತಿರುವವರು ತಮ್ಮನ್ನು ತಾವು ಮುಗ್ಧರು ಎಂದು ಕರೆದುಕೊಂಡರೂ, ಅವರ ಮೂರ್ಖತನದ ಪರಿಚಯ ಮಾತ್ರ ಇಡೀ ಜಗತ್ತಿಗೆ ಇದೆ. ಅಮೆ

9 Jan 2026 10:53 pm
ದೇಹದಲ್ಲಿ ನೀರಿನಾಂಶ ಕಡಿಮೆಯಾದರೆ ಏನಾಗುತ್ತದೆ

ದೇಹದಲ್ಲಿ ನೀರಿನಾಂಶ ಕಡಿಮೆಯಾದರೆ ಏನಾಗುತ್ತದೆ

9 Jan 2026 10:48 pm
ನರೇಂದ್ರ ಮೋದಿ ಕರೆ ಮಾಡಲಿಲ್ಲ ಎಂಬ ಯುಎಸ್‌ ಆರೋಪಕ್ಕೆ ಭಾರತ ತಿರುಗೇಟು; ಟ್ರಂಪ್‌ ಅವರೇ ಬ್ಯುಸಿ ರಿಂಗ್‌ ಆದರೂ ಕೇಳಿಸಿದಷ್ಟು!

ಭಾರತ-ಅಮೆರಿಕ ವ್ಯಾಪಾರ ಒಪ್ಪಂದ ಯಾವಾಗ ಅಂತಿಮಗೊಳ್ಳಲಿದೆ ಎಂಬುದರ ಬಗ್ಗೆ ಅನಿಶ್ಚಿತತೆ ಮುಂದುವರೆದಿದೆ. ಈ ವಿಳಂಬಕ್ಕೆ ಅಮೆರಿಕ ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ದೂಷಿಸಲು ಆರಂಭಿಸಿದೆ. ಪ್ರಧಾನಿ ಮೋದಿ ಅವರು ಅ

9 Jan 2026 9:47 pm
Explainer: ಪ್ರತಿಬಾರಿ ಪ.ಬಂಗಾಳಕ್ಕೆ ಕೇಂದ್ರ ತನಿಖಾ ತಂಡ ಕಾಲಿಟ್ಟಾಗ ಮಮತಾ ಬ್ಯಾನರ್ಜಿ ಬೀದಿಗಿಳಿಯುವುದೇಕೆ? ಟಿಎಂಸಿಗೇನು ಲಾಭ?

ಜಾರಿ ನಿರ್ದೇಶನಾಲಯದ ದಾಳಿಯ ಬೆನ್ನಲ್ಲೇ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ರಾಜಕೀಯ ರಣತಂತ್ರ ಹೆಣೆದಿದ್ದಾರೆ. I-PAC ಕಚೇರಿಗೆ ಧಾವಿಸಿ ದಾಖಲೆಗಳನ್ನು ವಶಪಡಿಸಿಕೊಂಡು, ಬಿಜೆಪಿ ಮತ್ತು ಕೇಂದ್ರ ನಾಯಕರ ವಿರುದ

9 Jan 2026 9:23 pm
`ರೋಹಿತ್ ಶರ್ಮಾ ನಮ್ಮ ಕಪ್ತಾನ' ಎಂದ ಜಯ್ ಶಾ; ಹಿಟ್ ಮ್ಯಾನ್ ನಕ್ಕ ವಿಡಿಯೋ ಪುಲ್ ವೈರಲ್!

Jay Shah On Rohit Sharma- ಐಸಿಸಿ ಅಧ್ಯಕ್ಷ ಜಯ್ ಶಾ ಅವರು ಭಾರತದ ಸ್ಟಾರ್ ಕ್ರಿಕೆಟರ್ ರೋಹಿತ್ ಶರ್ಮಾ ಅವರನ್ನು 'ಕಪ್ತಾನ' ಎಂದು ಕರೆದಿರುವ ವಿಡಿಯೋ ಇದೀಗ ವೈರಲ್ ಆಗಿದೆ. ಇತ್ತೀಚೆಗೆ ನಡೆದ ರಿಲಯನ್ಸ್ ಫೌಂಡೇಶನ್ ನ ಸಮಾರಂಭದಲ್ಲಿ ಈ ಘಟನೆ ನಡೆದಿ

9 Jan 2026 8:00 pm
2023ರ ಚುನಾವಣೆಯಲ್ಲಿನ ಡಿಕೆಶಿ ಭವಿಷ್ಯ : 2028ರ NDA 'ಮ್ಯಾಜಿಕ್ ನಂಬರ್’ ರಹಸ್ಯ ಬಹಿರಂಗ ಪಡಿಸಿದ ನಿಖಿಲ್

Karnataka 2028 Assembly Election : ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತು ನಾವು, ಜೊತೆಯಾಗಿ ಸ್ಪರ್ಧೆಯನ್ನು ಮಾಡುತ್ತಿದ್ದೇವೆ ಎಂದು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ. ಜೊತೆಗೆ, ಎಷ್ಟು ಸ್ಥಾನದಲ್

9 Jan 2026 7:52 pm
ಮೆದುಳಿನ ಆರೋಗ್ಯಕ್ಕೆ ಅತ್ಯುತ್ತಮ ಆಹಾರಗಳು | ಗಟ್–ಬ್ರೇನ್ ಸಂಪರ್ಕ ವಿವರಣೆ | Dr.Padmini BV

ಮೆದುಳಿನ ಆರೋಗ್ಯಕ್ಕೆ ಅತ್ಯುತ್ತಮ ಆಹಾರಗಳು | ಗಟ್–ಬ್ರೇನ್ ಸಂಪರ್ಕ ವಿವರಣೆ | Dr.Padmini BV

9 Jan 2026 7:50 pm
ಸಂಕ್ರಾಂತಿ ಹಬ್ಬಕ್ಕೆ ಬೆಂಗಳೂರಿನಿಂದ ಉಡುಪಿ, ಕಾರವಾರ, ಗೋವಾ, ಬೆಳಗಾವಿ ಸೇರಿ ಹಲವೆಡೆ ವಿಶೇಷ ರೈಲು

ಸಂಕ್ರಾಂತಿ ಮತ್ತು ಗಣರಾಜ್ಯೋತ್ಸವದ ಪ್ರಯುಕ್ತ ಪ್ರಯಾಣಿಕರ ದಟ್ಟಣೆ ನಿರ್ವಹಿಸಲು ರೈಲ್ವೆ ಇಲಾಖೆ ವಿಶೇಷ ರೈಲುಗಳ ವ್ಯವಸ್ಥೆ ಮಾಡಿದೆ. ಯಶವಂತಪುರ-ಮಡಗಾಂವ್ ಮತ್ತು ಮೈಸೂರು-ಬೆಳಗಾವಿ ನಡುವೆ ಈ ವಿಶೇಷ ರೈಲುಗಳು ಸಂಚರಿಸಲಿದ್ದು

9 Jan 2026 7:50 pm
ಡಾಲರ್ ಎದುರು ರುಪಾಯಿ ಮೌಲ್ಯವನ್ನು ಏರಿಸಲು ಆರ್ ಬಿಐ ಮುಂದಿರುವ ದಾರಿಗಳ್ಯಾವು?

2025ರ ಡಿಸೆಂಬರ್‌ನಲ್ಲಿ ಭಾರತೀಯ ರೂಪಾಯಿ ಡಾಲರ್ ಎದುರು ದಾಖಲೆಯ ಕುಸಿತ ಕಂಡಿತು. ವಿದೇಶಿ ಹೂಡಿಕೆದಾರರು ಷೇರುಗಳನ್ನು ಮಾರಾಟ ಮಾಡಿದರು ಮತ್ತು ಅಮೆರಿಕದ ಸುಂಕ ನೀತಿಯಿಂದ ರಫ್ತು ದುಬಾರಿಯಾಯಿತು. ಆದಾಗ್ಯೂ, RBI ಗವರ್ನರ್ ಮತ್ತು ಮು

9 Jan 2026 7:35 pm
ಮಹಿಳಾ ಯುಕ್ತಿ ಪ್ರದರ್ಶನಕ್ಕೆ ವೇದಿಕೆ ಕಲ್ಪಿಸಿದ ಶಕ್ತಿ ಸಂವಾದ; ವಿಜಯ ಕರ್ನಾಟಕ ಡಿಜಿಟಲ್ ಮೊಳಗಿಸಿತು ಸ್ತ್ರೀ ಧ್ವನಿಯ ಶಂಖನಾದ

ನಾಡಿನ ಮಹಿಳಾ ಸಂವೇದನೆಗೆ ಧ್ವನಿಯಾಗುವಲ್ಲಿ ಮುಂಚೂಣಿಯಲ್ಲಿರುವ ಸಮಸ್ತ ಕನ್ನಡಿಗರ ಹೆಮ್ಮೆಯ ವಿಜಯ ಕರ್ನಾಟಕ ಡಿಜಿಟಲ್‌, ಮೌಂಟ್‌ ಕಾರ್ಮಲ್‌ ಕಾಲೇಜು ಸಹಯೋಗದಲ್ಲಿ ಮತ್ತು ಸಾಯಿ ಗೋಲ್ಡ್‌ ಪ್ಯಾಲೇಸ್‌ ಸಹ ಪ್ರಾಯೋಜಕತ್ವದಲ್ಲ

9 Jan 2026 7:24 pm
ಕೃಷ್ಣಾ ಮೇಲ್ದಂಡೆ ಯೋಜನೆಗೆ ಕೇಂದ್ರ ಸರ್ಕಾರದಿಂದ ಸಿಗದ ಸಹಕಾರ: ಡಿಕೆಶಿ ಆರೋಪ

ನಿಂಬೆ ನಾಡಿಗೆ ನನ್ನನ್ನು ಕರೆಸಿರುವುದಕ್ಕೆ ಬಹಳ ಸಂತೋಷವಾಗಿದೆ. ಕಿತ್ತೂರು ರಾಣಿ ಚೆನ್ನಮ್ಮ ಪ್ರತಿಮೆ ಹಾಗೂ ಗೋಲಗುಂಬಜ್ ಮಾದರಿ ಸ್ಮರಣಿಕೆ ನೀಡಿ ನನಗೆ ಇಂದು ಸನ್ಮಾನಿಸಲಾಗಿದೆ. ಎಲ್ಲಾ ಜಾತಿ, ಸಮುದಾಯ, ಧರ್ಮಗಳನ್ನು ಒಟ್ಟಾಗಿ

9 Jan 2026 6:50 pm
Bescom Outages: ಬೆಂಗಳೂರಿನಲ್ಲಿ ಶನಿವಾರ, ಭಾನುವಾರ (ಜ.10, 11) ವಿದ್ಯುತ್ ಕಡಿತ! ಎಲ್ಲೆಲ್ಲಿ?

ಬೆಂಗಳೂರಿನ ಹಲವೆಡೆ ಜನವರಿ 10 ಮತ್ತು 11 ರಂದು ವಿದ್ಯುತ್ ಕಡಿತವಾಗಲಿದೆ. ಕೆಪಿಟಿಸಿಎಲ್ ತುರ್ತು ನಿರ್ವಹಣಾ ಕಾಮಗಾರಿ ಹಿನ್ನೆಲೆಯಲ್ಲಿ ಬೆಸ್ಕಾಂ ಈ ಮಾಹಿತಿ ನೀಡಿದೆ. ಸೋಲದೇವನಹಳ್ಳಿ, ಪೀಣ್ಯ ಉಪಕೇಂದ್ರ ವ್ಯಾಪ್ತಿಯಲ್ಲಿ ಬೆಳಿಗ್

9 Jan 2026 6:38 pm
ಸಂಚಲನ ಸೃಷ್ಟಿಸಿದೆ ಜಿಯೋ ಐಪಿಒ ಅಪ್ಡೇಟ್‌, ಬರೋಬ್ಬರಿ ₹36,000 ಕೋಟಿ ಸಂಗ್ರಹಿಸಲು ಹೊರಟಿದೆ ಅಂಬಾನಿ ಕಂಪನಿ

ರಿಲಯನ್ಸ್ ಜಿಯೋ ಪ್ಲಾಟ್‌ಫಾರ್ಮ್ಸ್ ಈ ವರ್ಷ ಭಾರತದ ಷೇರು ಮಾರುಕಟ್ಟೆ ಇತಿಹಾಸದಲ್ಲೇ ಅತಿದೊಡ್ಡ 'ಆರಂಭಿಕ ಸಾರ್ವಜನಿಕ ಕೊಡುಗೆ' (ಐಪಿಒ) ತರಲು ಸಜ್ಜಾಗುತ್ತಿದೆ. ಮುಕೇಶ್ ಅಂಬಾನಿ ನೇತೃತ್ವದ ಕಂಪನಿಯು ಕೇವಲ ಶೇಕಡಾ 2.5ರಷ್ಟು ಷೇರು

9 Jan 2026 6:36 pm
ISPL 2026- ಟೆನಿಸ್ ಬಾಲ್ ಕ್ರಿಕೆಟ್ ನಲ್ಲೂ ಇದೆ ಭವಿಷ್ಯ: ಚೆನ್ನೈ ಸಿಂಗಮ್ಸ್ ಆಯ್ಕೆ ಆದ ಕೊಪ್ಪಳದ ಗಣೇಶ್!

Tennis Ball Cricket- ಇದೀಗ ಟೆನಿಸ್ ಬಾಲ್ ಕ್ರಿಕೆಟ್ ನಲ್ಲೂ ಭವಿಷ್ಯವಿದೆ ಎಂಬುದು ಇಂಡಿಯನ್ ಸ್ಟ್ರೀಟ್ ಪ್ರೀಮಿಯರ್ ಲೀಗ್ ನಿಂದ ಸಾಬೀತಾಗಿದೆ. ಇದೀಗ ISPL ನ ಮೂರನೇ ಸೀಸನ್ ನಡೆಯುತ್ತಿದ್ದು ಕೊುಪ್ಪಳದ ಯುವ ಆಟಗಾರ ಗಣೇಶ ಅವರು ಚೆನೈನ ಸಿಂಗಂ ತಂ

9 Jan 2026 6:26 pm
ಉಚಿತ ಮೇವಿನ ಕಿರು ಪೊಟ್ಟಣಗಳ ವಿತರಣೆ ಯೋಜನೆ: ಜಾನುವಾರುಗಳಿಗೆ ಪೌಷ್ಟಿಕ ಮೇವು ಬೆಳೆಯಲು ಪ್ರೋತ್ಸಾಹ; ಏನೆಲ್ಲಾ ಲಭ್ಯ? ಪಡೆಯುವುದು ಹೇಗೆ?

ಕರ್ನಾಟಕ ಸರ್ಕಾರವು ರೈತರಿಗೆ ಉಚಿತವಾಗಿ ಸುಧಾರಿತ ಮೇವಿನ ಬೀಜಗಳನ್ನು ನೀಡುತ್ತಿದೆ. ಇದರಿಂದ ಜಾನುವಾರುಗಳ ಆರೋಗ್ಯ ಸುಧಾರಿಸಿ ಹಾಲಿನ ಇಳುವರಿ ಹೆಚ್ಚುತ್ತದೆ. ಮಹಿಳೆಯರು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರಿಗೆ ಆದ್ಯತೆ ನ

9 Jan 2026 6:00 pm
ಶಬರಿಮಲೆ ಚಿನ್ನ ಲೂಟಿ ಪ್ರಕರಣ: ತಂತ್ರಿ ಕಂಠರರ್ ರಾಜೀವರ್ ಬಂಧನ

ಶಬರಿಮಲೆ ಚಿನ್ನ ಲೂಟಿ ಪ್ರಕರಣದಲ್ಲಿ ಪ್ರಮುಖ ಬೆಳವಣಿಗೆಯಾಗಿದೆ. ಶಬರಿಮಲೆಯ ಹಿರಿಯ ತಂತ್ರಿ ಕಂಠರರ್ ರಾಜೀವರ್ ಅವರನ್ನು ವಿಶೇಷ ತನಿಖಾ ತಂಡ ಬಂಧಿಸಿದೆ. ಅವರನ್ನು ಗಂಟೆಗಟ್ಟಲೆ ವಿಚಾರಣೆ ನಡೆಸಿದ ಬಳಿಕ ಬಂಧನ ದಾಖಲಿಸಲಾಗಿದೆ. ಪ

9 Jan 2026 5:47 pm
`ಕಸಿನ್ ಗಳೆಲ್ಲಾ ನಾನು ಸತ್ತೆ ಎಂದೇ ಭಾವಿಸಿದ್ರು': ಒಂದನೇ ಮಹಡಿಯಿಂದ ಬಿದ್ದರೂ ಪಾರಾದ ಜೆಮಿಮಾ ರೋಡ್ರಿಗಸ್!

Jemimah Rodrigues Childhood- ಭಾರತ ಮಹಿಳಾ ತಂಡದ ಸ್ಟಾರ್ ಬ್ಯಾಟರ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಮಹಿಳಾ ತಂಡದ ನಾಯಕಿಯಾಗಿರವ ಜೆಮಿಮಾ ರೋಡ್ರಿಗಸ್ ತಮ್ಮ ಬಾಲ್ಯದ ಒಂದು ಭಯಾನಕ ಆದರೆ ಹಾಸ್ಯಮಯ ಘಟನೆಯನ್ನು ಹಂಚಿಕೊಂಡಿದ್ದಾರೆ. ಎಂಟು ವರ್ಷದ ಬಾಲ

9 Jan 2026 5:22 pm
ರಾಜ್ಯಾದ್ಯಂತ KSRTC ಪಲ್ಲಕ್ಕಿ, ಐರಾವತ, ಅಂಬಾರಿ ಸೇರಿ 6 ಮಾದರಿ ಬಸ್‌ಗಳ ಟಿಕೆಟ್‌ ದರದಲ್ಲಿ ರಿಯಾಯಿತಿ ಜಾರಿ

ಕೆಎಸ್‌ಆರ್‌ಟಿಸಿ ತನ್ನ 6 ಐಷಾರಾಮಿ ಬಸ್‌ಗಳ ಟಿಕೆಟ್ ದರದಲ್ಲಿ ಶೇ.5 ರಿಂದ 15ರಷ್ಟು ರಿಯಾಯಿತಿ ಘೋಷಿಸಿದೆ. ಜನವರಿ 5ರಿಂದ ಜಾರಿಗೆ ಬಂದಿರುವ ಈ ರಿಯಾಯಿತಿಯು ಬೆಂಗಳೂರು-ಮುಂಬೈ, ಬೆಂಗಳೂರು-ಶಿರಡಿ, ಬೆಂಗಳೂರು-ಪುಣೆ ಸೇರಿದಂತೆ ಹಲವು ಪ

9 Jan 2026 5:18 pm
‘ಟಾಕ್ಸಿಕ್’ ಚಿತ್ರದಲ್ಲಿ ನಾನು ನಟಿಸದೇ ಇರುವುದಕ್ಕೆ ಸಂಭಾವನೆ ಕಾರಣವಲ್ಲ - ಅಸಲಿ ಕಾರಣ ಬಿಚ್ಚಿಟ್ಟ ಗುಲ್ಶನ್ ದೇವಯ್ಯ

ನಟ ಯಶ್ ಅವರ 'ಟಾಕ್ಸಿಕ್' ಚಿತ್ರದಲ್ಲಿ ನಟಿಸುವ ಅವಕಾಶ ಗುಲ್ಶನ್ ದೇವಯ್ಯ ಅವರಿಗೆ ಸಿಕ್ಕಿತ್ತು. ಆದರೆ, ಕಾರಣಾಂತರಗಳಿಂದ ಆ ಚಿತ್ರದಲ್ಲಿ ಅವರು ಕಾಣಿಸಿಕೊಳ್ಳಲಿಲ್ಲ. ಸಂಭಾವನೆ ವಿಚಾರದಲ್ಲಿ ಭಿನ್ನಾಭಿಪ್ರಾಯ ಉಂಟಾಗಿಲ್ಲ ಎಂದು

9 Jan 2026 5:09 pm
ಕನ್ನಡದ ಮೇಲೆ ಕೇರಳದ ಸವಾರಿ, ಮಲಯಾಳಿ ಭಾಷಾ ಮಸೂದೆಗೆ ಕನ್ನಡಿಗರ ವಿರೋಧ: ಒತ್ತಡಕ್ಕೆ ಮಣಿಯುತ್ತಾರಾ ಪಿಣರಾಯಿ

ಕೇರಳ ಸರ್ಕಾರ ಜಾರಿಗೆ ತಂದಿರುವ'ಮಲಯಾಳಿ ಭಾಷಾ ಮಸೂದೆ -2025'ಯನ್ನು ಹಿಂಪಡೆಯಲು ಒತ್ತಡಗಳು ತೀವ್ರಗೊಳ್ಳುತ್ತಿವೆ. ಕೇರಳದ ನಡೆಗೆ ಕರ್ನಾಟಕದಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ. ಈಗಾಗಲೇ ಸಿಎಂ ಸಿದ್ದರಾಮಯ್ಯ ಹಾಗೂ ಇತರ ಸಚ

9 Jan 2026 4:47 pm
Squid Game-3: US ಆಕ್ಟರ್‌ ಅವಾರ್ಡ್ಸ್‌ನಲ್ಲಿ ಬೇಸ್ಟ್‌ ಸ್ಟಂಟ್ ಎನ್ಸೆಂಬಲ್ ಪ್ರಶಸ್ತಿಗೆ ಸ್ಕ್ವಿಡ್‌ ಗೇಮ್‌ ಸೀಸನ್‌ 3 ನಾಮನಿರ್ದೇಶನ

ನೆಟ್‌ಫ್ಲಿಕ್ಸ್‌ನ ಜನಪ್ರಿಯ ಸೀರಿಸ್ ಸ್ಕ್ವಿಡ್ ಗೇಮ್ ಸೀಸನ್ 3, 32ನೇ ಆಕ್ಟರ್ ಪ್ರಶಸ್ತಿ ಸಮಾರಂಭದಲ್ಲಿ ಅತ್ಯುತ್ತಮ ಸ್ಟಂಟ್ ಎನ್ಸೆಂಬಲ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದೆ. ಈ ಪ್ರಶಸ್ತಿ ಸಮಾರಂಭವು ಅಕಾಡೆಮಿ ಅವಾರ್ಡ್ಸ್‌

9 Jan 2026 4:41 pm
ಶುಕ್ರವಾರ ರಾತ್ರಿ ಅಮೆರಿಕ ಸುಪ್ರೀಂ ತೀರ್ಪು: ಸೋಮವಾರ ಭಾರತದ ಷೇರುಪೇಟೆ ಬಂಪರ್‌ ಏರಿಕೆಯೋ? ಕುಸಿತವೋ?

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಜಾರಿಗೆ ತಂದಿರುವ ವಿವಾದಾತ್ಮಕ ಆಮದು ಸುಂಕಗಳ ಸಿಂಧುತ್ವದ ಬಗ್ಗೆ ಅಲ್ಲಿನ ಸುಪ್ರೀಂ ಕೋರ್ಟ್ ಶುಕ್ರವಾರ ರಾತ್ರಿ ಮಹತ್ವದ ತೀರ್ಪು ನೀಡಲಿದೆ. ಈ ತೀರ್ಪು ಸೋಮವಾರದಂದು ಭಾರತೀಯ ಷೇರು

9 Jan 2026 4:38 pm
You Naughty Home Minister.., ಬಿಜೆಪಿ ಕಚೇರಿಗೆ ದಾಳಿ ಮಾಡಿಸ್ಲಾ : ಮಮತಾ ದೀದಿ ಆಕ್ರೋಶದ ಜ್ವಾಲೆ

ED Raid On I-Pac Kolkata : ಚುನಾವಣಾ ಹೊಸ್ತಿಲಲ್ಲಿರುವ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಮತ್ತು ತೃಣಮೂಲ ಕಾಂಗ್ರೆಸ್ ನಡುವಿನ ರಾಜಕೀಯ ವೈಮನಸ್ಸು ತೀವ್ರಗೊಳ್ಳುತ್ತಿದೆ. ಟಿಎಂಸಿಯ ರಾಜಕೀಯ ಸಲಹಾ ಸಂಸ್ಥೆಯ ಮೇಲೆ, ಜಾರಿ ನಿರ್ದೇಶನಾಲಯದ ದಾಳಿಯ ವ

9 Jan 2026 4:29 pm
ʻಬಳ್ಳಾರಿಯಲ್ಲಿ ಭರತ್‌ ರೆಡ್ಡಿ ನಡೆಸುವ ಅಕ್ರಮದಲ್ಲಿ ಪೊಲೀಸರು ಪಾಲುದಾರರುʼ: ಜನಾರ್ದನ ರೆಡ್ಡಿ

ಬಳ್ಳಾರಿಯಲ್ಲಿ ಬ್ಯಾನರ್ ಗಲಾಟೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ್ ಮೃತಪಟ್ಟ ಘಟನೆಗೆ ಸಂಬಂಧಿಸಿ, ಮಾಜಿ ಸಚಿವ ಜನಾರ್ದನ ರೆಡ್ಡಿ ಮಾತನಾಡಿದರು. ಸಾಕ್ಷ್ಯ ನಾಶಪಡಿಸಲು ಮೃತದೇಹವನ್ನು ಸುಡಲಾಗಿದೆ ಎಂದು ಆರೋಪಿಸಿದರು. ಘಟ

9 Jan 2026 4:05 pm
ಭಾರತಕ್ಕೆ ವೆನೆಜುವೆಲಾ ಆಯಿಲ್‌ ಮಸಾಜ್‌; ಸೇಲ್ಸ್‌ಮ್ಯಾನ್‌ ಡೊನಾಲ್ಡ್‌ ಟ್ರಂಪ್‌ ಪ್ಲ್ಯಾನ್‌ಗೆ ಬೇಡ ಅಂದ್ರಾ ನರೇಂದ್ರ ಮೋದಿ?

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಪಕ್ಕಾ ಉದ್ಯಮಿ. ವೆನೆಜುವೆಲಾ ತೈಲದ ರಫ್ತಿನ ಮೇಲೆ ಸಂಪೂರ್ಣವಾಗಿ ನಿಯಂತ್ರಣ ಸಾಧಿಸಿದ ಬಳಿಕ, ಆ ತೈಲವನ್ನು ಬೇರೆ ಬೇರೆ ರಾಷ್ಟ್ರಗಳಿಗೆ ಮಾರಾಟ ಮಾಡಲು ಜಬರ್ದಸ್ತ್‌ ಯೋಜನೆ ರೂಪಿಸಿದ್ಧಾ

9 Jan 2026 3:51 pm
ಮೋದಿಯವರ ಹೆಸರು ಕೆಡಿಸಲು ಕಾಂಗ್ರೆಸ್‌ನಿಂದ ದೇಶಾದ್ಯಂತ ಬೋಗಸ್ ಪ್ರತಿಭಟನೆ: ಶ್ರೀರಾಮುಲು

ಮಾಜಿ ಸಚಿವ ಬಿ. ಶ್ರೀರಾಮುಲು ಅವರು ಕಾಂಗ್ರೆಸ್‌ನವರು ಮನರೇಗಾ ಹೆಸರಿನ ಬದಲಾವಣೆಯನ್ನು ತಪ್ಪಾಗಿ ಅರ್ಥೈಸಿಕೊಂಡು ಜನರನ್ನು ದಿಕ್ಕುತಪ್ಪಿಸುತ್ತಿದ್ದಾರೆ ಎಂದು ಆರೋಪಿಸಿದರು. ಪ್ರಧಾನಿ ಮೋದಿ ಅವರ ಹೆಸರನ್ನು ಕೆಡಿಸಲು ಕಾಂಗ್

9 Jan 2026 3:45 pm
ವಿರಾಟ್ ಕೊಹ್ಲಿ ನ್ಯೂ ಇಯರ್ ಸ್ಪೆಷಲ್; ವಡೋಧರಾದ ತಾಲೀಮಿನ ಇನ್ ಸ್ಟಾಗ್ರಾಂ ಪೋಸ್ಟ್ ಈಗ ವೈರಲ್!

Virat Kohli Instagram Post- 2023- ನ್ಯೂಜಿಲೆಂಡ್ ವಿರುದ್ಧ ಏಕದಿನ ಸರಣಿ ಪ್ರಾರಂಭಕ್ಕೆ ಇನ್ನೇನು ದಿನಗಣನೆ ಶುರುವಾಗಿದೆ. ಪ್ರಥಮ ಏಕದಿನ ಪಂದ್ಯ ನಡೆಯಲಿರುವ ವಡೋಧರಾಗೆ ಈಗಾಗಲೇ ಭಾರತೀಯ ತಂಡ ಬಂದಿಳಿದಿದ್ದು ತಾಲೀಮನ್ನೂ ಪ್ರಾರಂಭಿಸಿದೆ. ವಿರಾಟ್

9 Jan 2026 3:15 pm
ಗ್ರೀನ್‌ ಲ್ಯಾಂಡ್ ಖರೀದಿಗೆ ಮುಂದಾದ್ರಾ ಟ್ರಂಪ್? ಜಗತ್ತಿನ ಅತಿದೊಡ್ಡ ದ್ವೀಪದ ನಿವಾಸಿಗಳಿಗೆ $10,000 ರಿಂದ $100,000 ಆಮಿಷ!

ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗ್ರೀನ್‌ಲ್ಯಾಂಡ್ ಅನ್ನು ಸ್ವಾಧೀನಪಡಿಸಿಕೊಳ್ಳಲು ಹಣದ ಮೊರೆ ಹೋಗಿದ್ದಾರೆ. ಡೆನ್ಮಾರ್ಕ್‌ನಿಂದ ಬೇರ್ಪಡಿಸಿ ಅಮೆರಿಕಕ್ಕೆ ಸೇರಿಸಿಕೊಳ್ಳಲು ಅಲ್ಲಿನ 57 ಸಾವಿರ ಜನರಿಗೆ ತಲಾ $10,000 ರಿಂದ $100,00

9 Jan 2026 3:08 pm
ಗೃಹ ಇಲಾಖೆಯಲ್ಲಿ ಡಿಕೆಶಿ ಹಸ್ತಕ್ಷೇಪ, ಎಚ್‌ಡಿಕೆ ಹೇಳಿಕೆಯಿಂದ ಅಲ್ಲೋಲ ಕಲ್ಲೋಲ, ಕಾಂಗ್ರೆಸ್ ನಾಯಕರ ತಿರುಗೇಟು ಏನು

ಗೃಹ ಇಲಾಖೆಯಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ಕೇಂದ್ರ ಸಚಿವ ಎಚ್‌ಡಿ ಕುಮಾರಸ್ವಾಮಿ ಅವರು ನೀಡಿರುವ ಹೇಳಿಕೆ ಕಾಂಗ್ರೆಸ್ ಪಾಳಯದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದೆ. ಎಚ್‌ಡಿಕೆ ಹೇಳಿಕೆಗೆ

9 Jan 2026 3:00 pm
ರಸ್ತೆಯ ವೀರ ಯೋಜನೆ: ಸೂಪರ್‌ ಹೀರೋಗಳಾಗಿ ಅಪಘಾತ ಸಂತ್ರಸ್ತರ ಪ್ರಾಣ ಉಳಿಸಿ, ಗೌರವದೊಂದಿಗೆ 25,000 ರೂ. ನಗದು ಬಹುಮಾನ ಪಡೆಯಿರಿ!

ಭಾರತದಲ್ಲಿ ರಸ್ತೆ ಅಪಘಾತದಲ್ಲಿ ಗಾಯಗೊಂಡವರಿಗೆ ಸಹಾಯ ಮಾಡಲು ಜನರನ್ನು ಪ್ರೋತ್ಸಾಹಿಸಲು 'ರಾಹ್-ವೀರ್' ಅಥವಾ ರಸ್ತೆಯ ವೀರ ಯೋಜನೆ ಜಾರಿಯಾಗಿದೆ. ಅಪಘಾತವಾದ ಒಂದು ಗಂಟೆಯೊಳಗೆ ಸಂತ್ರಸ್ತರನ್ನು ಆಸ್ಪತ್ರೆಗೆ ಸೇರಿಸುವವರಿಗೆ 25,00

9 Jan 2026 2:52 pm
ಷೇರುಪೇಟೆಯಲ್ಲಿ ಭಾರೀ ಏರಿಳಿತ, ದಾಖಲೆ ಮಟ್ಟಕ್ಕೆ SIP ಹೂಡಿಕೆ; ಮ್ಯೂಚುವಲ್‌ ಫಂಡ್‌ ಇನ್ವೆಸ್ಟ್‌ಮೆಂಟ್‌ನಲ್ಲಿ ಇಳಿಕೆ!

ಮ್ಯೂಚುವಲ್ ಫಂಡ್ ವಲಯದಲ್ಲಿನ ವ್ಯವಸ್ಥಿತ ಹೂಡಿಕೆ ಯೋಜನೆ (ಎಸ್‌ಐಪಿ) ಡಿಸೆಂಬರ್ ತಿಂಗಳಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದೆ. ತಿಂಗಳ ಹೂಡಿಕೆ ಪ್ರಮಾಣವು ಮೊದಲ ಬಾರಿಗೆ 31,000 ಕೋಟಿ ರೂ. ಗಡಿ ದಾಟಿದೆ. ಆದಾಗ್ಯೂ, ಎಸ್‌ಐಪಿ ಖಾತೆಗಳನ್

9 Jan 2026 2:47 pm
ವೆನುಜುವೆಲಾ ನಂತರ ಮೆಕ್ಸಿಕೋ ಡ್ರಗ್ಸ್ ಕಾರ್ಟೆಲ್‌ ವಿರುದ್ದ ಟ್ರಂಪ್‌ ಸಮರ: ಆಧುನಿಕ ಯುಗದ ಅಲೆಕ್ಸಾಂಡರ್‌ ಆಗ್ತಿದ್ದಾರಾ ಟ್ರಂಪ್‌?

ಅಮೆರಿಕಾ ಅಧ್ಯಕ್ಷ ಟ್ರಂಪ್, ವೆನೆಜುವೆಲಾದ ನಂತರ ಮೆಕ್ಸಿಕೋ ಡ್ರಗ್ಸ್ ಕಾರ್ಟೆಲ್‌ಗಳ ಮೇಲೆ ಕಣ್ಣಿಟ್ಟಿದ್ದಾರೆ. ಮೆಕ್ಸಿಕೋ ಮೂಲಕ ಅಕ್ರಮ ಮಾದಕ ವಸ್ತುಗಳ ಸಾಗಾಟವನ್ನು ತಡೆಯಲು ಭೂಮಿಯಲ್ಲಿಯೂ ಕಾರ್ಯಾಚರಣೆ ನಡೆಸುವುದಾಗಿ ಟ್ರ

9 Jan 2026 1:30 pm
ಈ ಬಾರಿಯ ಕೇಂದ್ರ ಬಜೆಟ್‌ನಲ್ಲಿ ಹೆಚ್ಚಿನ ಆದಾಯದವರಿಗೆ ನಿರ್ಮಲಾ ಸೀತಾರಾಮನ್‌ ಕೊಡ್ತಾರಾ ಗಿಫ್ಟ್‌?

ಆದಾಯ ತೆರಿಗೆ ಉಳಿತಾಯ ಸಂಬಂಧ 2025ರ ಬಜೆಟ್‌ನಲ್ಲಿನಿಜವಾದ ಗಿಫ್ಟ್‌ ನೀಡಿದ ಬಳಿಕ, ಬಜೆಟ್ 2026ರ ಬಜೆಟ್‌ನಲ್ಲಿ ಹೆಚ್ಚಿನ ಬದಲಾವಣೆಗಳ ನಿರೀಕ್ಷೆ ಇಲ್ಲ. ಆದರೆ ಶೇಕಡಾ 30ರ ತೆರಿಗೆ ಮಿತಿಯನ್ನು 24 ಲಕ್ಷ ರೂ.ನಿಂದ 35 ಲಕ್ಷ ರೂ.ಗೆ ಏರಿಕೆ ಮಾಡ

9 Jan 2026 1:27 pm
ಮನರೇಗಾ ಯೋಜನೆ ಬಗ್ಗೆ ಪ್ರಹ್ಲಾದ್ ಜೋಷಿ ಅವರು ಸಾರ್ವಜನಿಕ ಚರ್ಚೆಗೆ ಬರಲಿ: ಡಿಕೆಶಿ ಸವಾಲು

ಮನರೇಗಾ ಯೋಜನೆ ಬಗ್ಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಅವರು ಸಾರ್ವಜನಿಕ ಚರ್ಚೆಗೆ ಬರಲಿ ಎಂದು ಡಿಸಿಎಂ ಡಿಕೆ ಶಿವಕುಮಾರ್ ಸವಾಲು ಹಾಕಿದ್ದಾರೆ. ಮನರೇಗಾ ಕುರಿತಾಗಿ ಎರಡು ದಿನಗಳ ವಿಶೇಷ ಅಧಿವೇಶನ ಕರೆದು ಈ ವಿಚಾರವಾಗಿ ಸಂಪೂರ್

9 Jan 2026 1:22 pm
ಬೆಂಗಳೂರಿಗೆ 3 ಹೊಸ ಅಮೃತ್ ಭಾರತ್ ರೈಲುಗಳು; ಎಲ್ಲಿಂದ ಎಲ್ಲಿಗೆ ಸಂಚಾರ? 4 ರಾಜ್ಯಗಳಿಗೆ ಅನುಕೂಲ

ಕರ್ನಾಟಕದ ಜನರಿಗೆ ಸಂತಸದ ಸುದ್ದಿ. ಮೂರು ಹೊಸ ಅಮೃತ್ ಭಾರತ್ ಎಕ್ಸ್‌ಪ್ರೆಸ್ ರೈಲುಗಳು ಬೆಂಗಳೂರಿನಿಂದ ಪಶ್ಚಿಮ ಬಂಗಾಳಕ್ಕೆ ಸಂಚರಿಸಲಿವೆ. ಈ ರೈಲುಗಳು ಜನವರಿ 17 ಮತ್ತು 18 ರಂದು ಉದ್ಘಾಟನೆಗೊಳ್ಳುವ ನಿರೀಕ್ಷೆಯಿದೆ. ಇದರಿಂದ ಕರ್

9 Jan 2026 1:20 pm
ದೆಹಲಿ ಪ್ರವಾಸಕ್ಕೆ ಹೊರಟು ನಿಂತ ಸತೀಶ್ ಜಾರಕಿಹೊಳಿಯನ್ನು ಭೇಟಿ ಮಾಡಿದ ಕೆ ಎನ್ ರಾಜಣ್ಣ:ಕುತೂಹಲ ಕೆರಳಿಸಿದ ಮಾತುಕತೆ

ನರೇಗಾ ವಿಚಾರವಾಗಿ ರಾಜ್ಯ ಕಾಂಗ್ರೆಸ್ ಹೋರಾಟ ನಡೆಸಲಿದೆ. ಯೋಜನೆಗೆ ರಾಜ್ಯ ಸರ್ಕಾರ ಶೇ 40 ರಷ್ಟು ಅನುದಾನ ನೀಡಬೇಕಾಗಿದೆ. ದೆಹಲಿಯಲ್ಲೇ ಕುಳಿತುಕೊಂಡು ಕೆಲಸ ಮಾಡಲು ಹೇಳ್ತಾರಂತೆ. ರಾಜ್ಯದ ಪಾಲು ಶೇ 40 ಹಾಗೂ ಕೇಂದ್ರದ ಪಾಲು ಶೇ 60 ಕ್

9 Jan 2026 1:06 pm
ಆಸ್ಟ್ರೇಲಿಯಾ ಪ್ರವಾಸ ಕೈಗೊಂಡ ಸೋನಲ್ ಮಂಥೆರೋ - ತರುಣ್ ಸುಧೀರ್

ಆಸ್ಟ್ರೇಲಿಯಾ ಪ್ರವಾಸ ಕೈಗೊಂಡ ಸೋನಲ್ ಮಂಥೆರೋ - ತರುಣ್ ಸುಧೀರ್

9 Jan 2026 1:02 pm
ಡಿಕೆ ಶಿವಕುಮಾರ್‌ಗೆ ಮಹತ್ವದ ಜವಾಬ್ದಾರಿ ನೀಡಿದ ರಾಹುಲ್ ಗಾಂಧಿ : ಹೈಕಮಾಂಡ್ ಚಾಣಾಕ್ಷ ನಡೆ - ಎಲ್ಲರೂ ಗಪ್‌ಚುಪ್‌?

Assam Congress Poll Incharge : ಮುಂಬರುವ ವಿಧಾನಸಭಾ ಚುನಾವಣೆಗೆ ಹಿರಿಯ ವೀಕ್ಷಕರಾಗಿ ಕರ್ನಾಟಕದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರನ್ನು ಕಾಂಗ್ರೆಸ್ ಹೈಕಮಾಂಡ್ ನೇಮಿಸಿದೆ. ಮಾರ್ಚ್ - ಏಪ್ರಿಲ್ ತಿಂಗಳಲ್ಲಿ ಅಸ್ಸಾಂ ವಿಧಾನಸಭೆಗೆ ಚುನಾವಣ

9 Jan 2026 12:47 pm