ಖಾಸಗಿ ಸಂಸ್ಥೆಗಳಿಂದ ಚಾಲನಾ ಪರವಾನಿಗೆ ಪಡೆಯುವ ವ್ಯವಸ್ಥೆ ಜೂನ್ 1, 2024ರಿಂದ ಜಾರಿಯಾಗಲಿದೆ. ಇದಕ್ಕಾಗಿ ಕಲಿಕಾ ಪರವಾನಿಗೆ 200, ಕಲಿಕಾ ಪರವಾನಿಗೆ ನವೀಕರಣ 200, ಅಂತಾರಾಷ್ಟ್ರೀಯ ಪರವಾನಿಗೆ 1000 ಹಾಗೂ ಶಾಶ್ವತ ಪರವಾನಿಗೆ 200 ರೂಪಾಯಿ ಇರಲ
ಇಲ್ಲೊಬ್ಬರು ರೈತರು ಒಂದುವರೆ ಎಕರೆಗೆ ಇಪ್ಪತೈದು ಲಕ್ಷ ಸಂಪಾದನೆ ಮಾಡಿದ್ದಾರೆ. ಪ್ರಸಕ್ತ ವರ್ಷದಲ್ಲಿ ಜಮೀನಿನಲ್ಲಿ ಸಾವಯವ ಕೃಷಿ ಮೂಲಕ ಶುಂಠಿ ಬೆಳೆಯನ್ನು ಬೆಳೆದಿದ್ದು, 30ಲಕ್ಷ ರೂ. ಆದಾಯದ ಲಾಭ ಪಡೆದಿದ್ದಾರೆ. ರೈತರು ಆರ್ಥಿ
ಅನ್ನಭಾಗ್ಯ ಯೋಜನೆ (Anna Bhagya Yojana) ಯ ಹಣ ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರವಾಗಿ ಜಮ ಮಾಡಲಾಗ್ತ ಇದ್ದು ಮೇ ತಿಂಗಳ ಹಣವನ್ನು ಸರಕಾರ ಬಿಡುಗಡೆ ಮಾಡಲಿದೆ. ಈಗಾಗಲೇ ಅಕ್ಕಿ ಹಣವನ್ನು ಸರಕಾರ ಬಿಡುಗಡೆ ಮಾಡಿದ್ದು ಇದೇ ತಿಂಗಳ 15 ರ ಒಳಗೆ ನಿ
ಕಿಸಾನ್ ಸಾಲ ಮನ್ನಾ ಯೋಜನೆ (Kisan Loan Waiver Scheme) ಅಡಿಯಲ್ಲಿ ರೈತರು ಸಾಲ ಪಡೆದ ದಾಖಲಾತಿ ಸಮೇತ ಮನ್ನಾ ಮಾಡಲು ಈ ಯೋಜನೆ ಅಡಿಯಲ್ಲಿ ಅರ್ಜಿ ಹಾಕಬೇಕು.ಬಳಿಕ ಸರಕಾರದ ಕೃಷಿ ಇಲಾಖೆಯಿಂದ ಫಲಾನುಭವಿಗಳ ಪಟ್ಟಿ ಸಿದ್ಧವಾಗಲಿದೆ. ಈ ಬಾರಿ ಕೂಡ ಸಾಲ ಮ
ಬಡತನ ರೇಖೆಗಿಂತ ಕೆಳಗಿರುವ ಮಹಿಳೆಯರಿಗೆ ಈ ಯೋಜನೆಯನ್ನು ಜಾರಿಗೆ ತರಲಾಗಿದೆ. ಮುಖ್ಯವಾಗಿ ಈ ಯೋಜನೆಯ ಸೌಲಭ್ಯ ಪಡೆದುಕೊಳ್ಳಬೇಕಾದರೆ ಬಿಪಿಎಲ್ ಕಾರ್ಡ್ (BPL Card) ಹೊಂದುವುದು ಕಡ್ಡಾಯವಾಗಿದೆ. ಈ ಯೋಜನೆ (Ujjwala Yojana) ಯಲ್ಲಿ ಸಬ್ಸಿಡಿ
ಹೊಸ ರೇಷನ್ ಕಾರ್ಡ್ (Ration Card) ಗೆ ಇನ್ನು ಕೂಡ ಅರ್ಜಿ ಸಲ್ಲಿಕೆ ಮಾಡಿಲ್ಲ ಎಂದಾದರೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಮತ್ತೆ ಸಿಹಿಸುದ್ದಿ ನೀಡಿದ್ದು, ಜೂನ್ ಮೊದಲ ವಾರದಲ್ಲಿ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಲು ಮತ್ತೆ ಅವಕಾಶ
ಸದ್ಯಕ್ಕೆ ಚಿನ್ನದ ಬೆಲೆ (Gold Price) 72,000ಗಳ ಆಸು ಪಾಸಿನಲ್ಲಿ ಕಾಣಿಸಿಕೊಳ್ಳುತ್ತಿದೆ. ಇದು 2024 ಅಂತ್ಯ ಆಗುವ ಸಮಯದಲ್ಲಿ 82 ಸಾವಿರ ರೂಪಾಯಿಗಳ ಆಸು ಪಾಸಿನಲ್ಲಿ ಕಾಣಿಸಿಕೊಳ್ಳುವಂತಹ ಸಾಧ್ಯತೆ ಇದೆ ಅಂದ್ರೆ 10,000 ರೂಪಾಯಿಗಳ ಏರಿಕೆ ಕಂಡು ಬರಬ
ಹಜ್ ಯಾತ್ರೆಗಾಗಿ ಬರುವ ಅಕ್ರಮ ಯಾತ್ರೆಗಳನ್ನು ಕಂಟ್ರೋಲ್ ಮಾಡುವ ಕಾರಣಕ್ಕಾಗಿ ಈ ಕಾರ್ಡ್ (Nusuk Hajj card) ಅನ್ನು ಜಾರಿಗೆ ತರಲಾಗಿದೆ ಎಂಬುದಾಗಿ ಅಲ್ಲಿನ ಸಚಿವಾಲಯಗಳು ಹೇಳಿವೆ. ಹಜ್ ಯಾತ್ರೆ (Hajj Pilgrimage) ಯ ಸಂದರ್ಭದಲ್ಲಿ ಈ ಕಾರ್ಡ್ ನಲ್ಲಿ
ಅಧಿಕೃತವಾಗಿ ಇದು ಯಾವಾಗ ಲಾಂಚ್ ಆಗುತ್ತದೆ ಎಂಬುದಾಗಿ ತಿಳಿದು ಬಂದಿಲ್ಲ ಆದರೆ ಮುಂದಿನ ಒಂದರಿಂದ ಎರಡು ವರ್ಷಗಳ ಒಳಗೆ ನಾವು ಭಾರತದ ಮಾರುಕಟ್ಟೆಯಲ್ಲಿ OLA Cruiser Electric Bike ಅನ್ನು ನಾವು ಕಾಣಬಹುದಾಗಿದ್ದು ಇದರ ಬೆಲೆ 2 ರಿಂದ 3 ಲಕ್ಷ ರೂಪಾ
ಕೃಷಿ ಅಥವಾ ಜಮೀನು ಇತರ ಆಸ್ತಿ (Property) ಗಳು ಕುಟುಂಬದ ಹಿರಿಯರ ಹೆಸರಲ್ಲಿ ಇದ್ದು ಅದನ್ನು ಕಾಲಕ್ಕೆ ತಕ್ಕಂತೆ ಸರಿಯಾದ ಕ್ರಮದ ಮೂಲಕ ವರ್ಗಾವಣೆ ಮಾಡಿರಲಾರರು ಹಾಗಾಗಿ ಅನೇಕರಿಗೆ ಇದು ಸಮಸ್ಯೆ ಆಗಲಿದೆ. ಸರಿಯಾದ ಕಾಲಕ್ಕೆ ಆಸ್ತಿ ವರ್ಗ
ಅನ್ನಭಾಗ್ಯ ಯೋಜನೆ ಅಡಿಯಲ್ಲಿ ಸಿಗುವ ಸೌಲಭ್ಯ ಪಡೆಯುವ ಸಲುವಾಗಿ ಅನೇಕ ಕಡೆಗಳಲ್ಲಿ ರೇಶನ್ ಕಾರ್ಡ್ ನಲ್ಲಿ ಅಗತ್ಯ ತಿದ್ದುಪಡಿ ಮಾಡಲು ಮತ್ತು ಹೊಸ ರೇಶನ್ ಕಾರ್ಡ್ (Ration Card) ನೀಡುವಂತೆ ಕೂಡ ಅರ್ಜಿ ಸಲ್ಲಿಸಲಾಗಿತ್ತು. ಆದರೆ ಹೆಚ್ಚಿ
ಈ ಬೇಸಿಗೆಯಲ್ಲಿ ನಿಮ್ಮ ವಾಹನಗಳಿಗೆ ಪುಲ್ ಟ್ಯಾಂಕ್ ಪೆಟ್ರೋಲ್, ಡೀಸೆಲ್ ಹಾಕಿಸಬಾರದು.ಹಾಗೇ ಹಾಕಿದ್ದಲ್ಲಿ ಈ ಬಿಸಿಲಿಗೆ ನಿಮ್ಮ ವಾಹನ ಬ್ಲಾಸ್ಟ್ ಆಗಿ ಹೊತ್ತಿಕೊಳ್ಳೋ ಸಾಧ್ಯತೆ ಇದೆ,ಈ ಬಗ್ಗೆ ಜಾಗೃತೆ ವಹಿಸಿ ಎನ್ನುವ ಸುದ್ದಿಯೊ
ಇತ್ತೀಚಿಗಷ್ಟೇ ಮಹಾರಾಷ್ಟ್ರದ ಉಲ್ಲಾಸ್ ನಗರದಲ್ಲಿ ಇರುವಂತಹ ಕೋನಾರ್ಕ್ ಅರ್ಬನ್ ಬ್ಯಾಂಕ್ ನಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಬ್ಯಾಂಕಿಂಗ್ ಕೆಲಸಗಳನ್ನು ನಡೆಸುವುದಕ್ಕೆ ಗ್ರಾಹಕರಿಗೆ ತಡೆಯನ್ನು ಒಡ್ಡಿದೆ. ಬನ್ನಿ ಈ
Hyundai ಸಂಸ್ಥೆಯ ಒಂದು ಕಾರು ಈಗಾಗಲೇ ಲಾಂಚ್ ಆದ ನಂತರದಿಂದ ಇಲ್ಲಿಯವರೆಗೆ ಮೂರು ಮಿಲಿಯನ್ ಅಂದರೆ 30 ಲಕ್ಷಕ್ಕೂ ಅಧಿಕ ಯೂನಿಟ್ ಕಾರುಗಳನ್ನು ಮಾರಾಟ ಮಾಡಿದೆ. ಹಾಗಿದ್ರೆ ಆ ಕಾರು ಯಾವುದು ಎನ್ನುವಂತಹ ಸಂಪೂರ್ಣ ಮಾಹಿತಿಯನ್ನು ಪಡೆದುಕ
ಹವಾಮಾನ ವೈಪರೀತ್ಯಗಳಿಂದ ಹಾಗೂ ಮಾರುಕಟ್ಟೆಯ ಅಸಮತೋಲನ ಸಂದರ್ಭದಲ್ಲಿ ಈ ಬೆಳೆ ವಿಮೆ (Crop Insurance) ಪರಿಹಾರ ಮೊತ್ತ ನೀಡಲಾಗುತ್ತಿದೆ. ಈ ಬಾರಿ ಎರಡನೇ ಕಂತಿನ ಬೆಳೆ ವಿಮಾ ಪರಿಹಾರ ಮೊತ್ತವು ಮೇ 9 -15 ರೊಳಗೆ ರೈತರ ಖಾತೆಗೆ ಹಣ ಜಮೆ ಆಗಲಿದೆ ಎ
ಈಗಾಗಲೇ 9ನೇ ಕಂತಿನ ಹಣ ಕೂಡ ಸರಕಾರ ಬಿಡುಗಡೆ ಮಾಡಿದ್ದು ದಾಖಲೆ ಸರಿ ಇದ್ದ ಮಹಿಳೆಯರಿಗೆ ಇದೇ ಏಪ್ರಿಲ್ 25 ರಂದು ಖಾತೆಗೆ ಹಣ ಜಮೆ ಯಾಗಿದ್ದು ಎಲ್ಲ ಮಹಿಳೆಯರಿಗೂ ಹಂತ ಹಂತ ವಾಗಿ ಬಿಡುಗಡೆ ಯಾಗಲಿದೆ. ದಾಖಲೆ ಸರಿ ಇದ್ದ ಪ್ರತಿಯೊಬ್ಬ
ಇಂದು ಹೂಡಿಕೆ ಅಂತ ಬಂದಾಗ ಹೆಚ್ಚಿನ ಜನರು ಆದ್ಯತೆ ತೋರುವುದು ಆಸ್ತಿ ಖರೀದಿಗೆ ಎಂಬುದು ತಿಳಿದೆ ಇದೆ.ಯಾಕಂದರೆ ಇಂದು ಆಸ್ತಿ ಗೆ ಹೆಚ್ಚು ಬೇಡಿಕೆ ಮತ್ತು ಮೌಲ್ಯ ಇದೆ.ಅದರಲ್ಲೂ ನಗರ ಪ್ರದೇಶದಲ್ಲಿ ಸ್ವಲ್ಪ ಜಾಗಕ್ಕೂ ಬಹಳಷ್ಟು ಬೇ
ಭಾರತೀಯ ರೈಲ್ವೆ ಇಲಾಖೆಯು ಪ್ರಯಾಣಿಕರ ಆಕರ್ಷಣೆಗೆ ತಕ್ಕಂತೆ ಹೊಸ ಹೊಸ ಸೌಲಭ್ಯ ಗಳನ್ನು ಹೊಸ ಹೊಸ ನಿಯಮಗಳನ್ನು ಜಾರಿಗೆ ತರುತ್ತಲೆ ಇರುತ್ತದೆ. ಇಷ್ಟೆ ಅಲ್ಲದೆ ರೈಲುಗಳಲ್ಲಿ ಪ್ರಯಾಣಿಕರಿಗೆ ಒದಗಿಸುವ ಸೌಲಭ್ಯಗಳು ಕೂಡ ಹೊಸದಾ
ಇಂದು ವಾಹನ ಮಾಲೀಕರ ಹಿತ ದೃಷ್ಟಿಯಿಂದ ಸಾರಿಗೆ ಇಲಾಖೆಯು ಕೆಲವೊಂದು ಹೊಸ ನಿಯಮಗಳನ್ನು ಜಾರಿಗೆ ತರ್ತಾ ಇದೆ. ಅದರಲ್ಲಿ ಎಚ್ ಎಸ್ ಅರ್ ಪಿ(HSRP) ಅಳವಡಿಕೆ ಕೂಡ ಒಂದಾಗಿದೆ.ಇಂದು ರಸ್ತೆಯಲ್ಲಿ ಓಡಾಡುವ ವಾಹನ ಗಳ ಸಂಖ್ಯೆ ಬಹಳಷ್ಟು ಹೆಚ
State Bank Of India : ಹೊಸ ಹಣಕಾಸು ವರ್ಷ ಪ್ರಾರಂಭವಾಗಿರುವ ಕಾರಣ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ನಿಯಮದಲ್ಲಿ ಕೆಲ ಬದಲಾವಣೆಗಳನ್ನು ಮಾಡಿ ಗ್ರಾಹಕರಿಗೆ ಅದರ ಅಧಿಸೂಚನೆಯನ್ನು ನೀಡಿದ್ದು, SBI ನ ಯಾವೆಲ್ಲ ನಿಯಮಗಳಲ್ಲಿ ಬದಲಾವಣೆಯಾಗಿದ
Method For Intercropping Pepper With Areca: ಇತ್ತೀಚಿನ ದಿನಗಳಲ್ಲಿ ಭಾರತದ ಮಾರುಕಟ್ಟೆಯಲ್ಲಿ ಅಡಿಕೆ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಅಡಿಕೆ ಕೃಷಿಯ ಲಾಭ ಕೂಡ ರೈತರಿಗೆ ಒಳ್ಳೆಯ ರೀತಿಯಲ್ಲಿ ದೊರಕುತ್ತಿದೆ. ಅಡಿಕೆಗೆ ಉತ್ತಮ ಬ
Karnataka State Road Transport Corporation: ಈಗಾಗಲೇ ರಾಜ್ಯ ಸರ್ಕಾರ ಕೆಎಸ್ಆರ್ಟಿಸಿ(KSRTC) ನಿಗಮದ ಮೂಲಕ ರಾಜ್ಯದ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ವ್ಯವಸ್ಥೆಯನ್ನು(Karnataka Shakti Scheme) ಸರ್ಕಾರ ಮಾಡಿಕೊಟ್ಟಿರೋದು ತಿಳಿದಿದೆ. ಅದೇ ರೀತಿಯಲ್ಲಿ ಈಗ ವಾಯು ಕರ್ನಾಟಕ
Best Cruiser Bikes in India - May 2024 The post Cruiser Bikes: ಬುಲೆಟ್ ಬೈಕ್ ನ ದಿನಗಳು ಅಂತ್ಯ! ಭಾರತಕ್ಕೆ ಬಂತು ಅದಕ್ಕಿಂತ ಕಡಿಮೆ ಬೆಲೆಯ ಎಲೆಕ್ಟ್ರಿಕ್ ಬೆಂಕಿ ಬೈಕ್! 150Km ಮೈಲೇಜ್ appeared first on Karnataka Times .
ಅನೇಕರ ಬಳಿ ಎರಡು ಸಾವಿರ ನೋಟು (Rs 2000 Note) ಇದ್ದು ಅವರು RBI ನಿಯಮದಂತೆ ಈಗಾಗಲೇ ಸಮಯ ಆಗಿದೆ ನಮ್ಮ ಹಣ ವ್ಯರ್ಥ ಎಂದು ಅಂದುಕೊಳ್ಳುತ್ತಾರೆ ಆದರೆ ನಿಜ ಅರ್ಥದಲ್ಲಿ ಇಲ್ಲಿ ಯಾವುದು ವ್ಯರ್ಥ ಎನ್ನುವುದಿಲ್ಲ. ಈಗ ಕೂಡ ನೀವು ಹಣ ವಿನಿಮಯ ಮಾಡಬ
ನಿಮ್ಮ ಬಳಿ ಇರುವಂತಹ ಹಳೆಯ ಎಸಿಯನ್ನು ನಾಲ್ಕು ಸಾವಿರ ರೂಪಾಯಿಗೆ ಮಾರಾಟ ಮಾಡಿ ಹೊಸದನ್ನು ಖರೀದಿಸುವ ಆಯ್ಕೆ ಕೂಡ ಲಭ್ಯವಿದೆ. ಆದರೆ ನಿಮ್ಮ ಹಳೆಯ AC ವ್ಯವಸ್ಥೆ ಸರಿಯಾಗಿರಬೇಕು. ಇದಲ್ಲದೆ ದೈಕಿನ್ 1.5 ಟನ್ ಸ್ಪ್ಲಿಟ್ AC (Daikin 1.5 Ton Split AC) ವಾ
ಮಹಿಳೆಯರಿಗೆ ಸಾಮಾಜಿಕ ಭದ್ರತೆ ನೀಡುವ ಜೊತೆಗೆ ಆರ್ಥಿಕ ಸಹಕಾರ ನೀಡುವ ಉದ್ದೇಶದಿಂದ ಮನಸ್ವಿನಿ ಯೋಜನೆ (Manaswini Yojana) ಯನ್ನು ಜಾರಿಗೆ ತರಲಾಗಿದೆ. ಇದನ್ನು ಮಹಿಳೆಯರಿಗೆ ಎಲ್ಲರಿಗೆ ನೀಡಲಾಗದು ಬದಲಿಗೆ ರಾಜ್ಯದಲ್ಲಿ ವಾಸಿಸುವ ಅವಿವಾಹ
ರೈತರ ಪರವಾಗಿ ಕಡಿಮೆ ಬಡ್ಡಿದರದ ಸಾಲ (Loan) ಸೌಲಭ್ಯ ನೀಡುವಂತೆ ಸರಕಾರಿ ಸ್ವಾಮ್ಯದ ಎಲ್ಲ ಸರಕಾರಿ ಬ್ಯಾಂಕ್ ಮತ್ತು ಸಹಕಾರಿ ಸಂಸ್ಥೆಗಳಿಗೆ ಸರಕಾರ ಸೂಚನೆ ನೀಡಿದೆ. ಕೃಷಿ ಚಟುವಟಿಕೆಗೆ ಮಾಡಿದ್ದ ಸಾಲವನ್ನು ಸೂಕ್ತ ಕಾಲಕ್ಕೆ ಮರುಪಾವ
ವೈಭವೋಪೂರಿತವಾಗಿ ಕೂಡಿದ ಮದುವೆಯ ಸಂಭ್ರಮವನ್ನು 451 ಕೋಟಿ ಬೆಲೆಬಾಳುವ ಡೈಮಂಡ್ ನೆಕ್ಲೆಸ್ (Diamond Necklace) ಮತ್ತಷ್ಟು ಹೆಚ್ಚಿಸಿತ್ತು, ಎಲ್ಲರ ಸಮ್ಮುಖದಲ್ಲಿ ನೀತ ಅಂಬಾನಿಯವರು ತನ್ನ ಮುದ್ದಿನ ಸೊಸೆಯ ಕೊರಳಿಗೆ ಈ ಡೈಮಂಡ್ ನೆಕ್ಲೆಸನ್ನ
Microtek Solar Inverter ಅತ್ಯಂತ ಕಡಿಮೆ ಖರ್ಚಿನಲ್ಲಿ ನಿಮಗೆ ವಿದ್ಯುತ್ ಪೂರೈಕೆ ಮಾಡುವಂತಹ ಕೆಲಸವನ್ನು ಮಾಡುವಂತಹ ಉಪಕರಣವಾಗಿದೆ. ಕೇವಲ ಹದಿನೇಳು ಸಾವಿರ ರೂಪಾಯಿಗಳ ಬೆಲೆಯಲ್ಲಿ ನೀವು ಇದನ್ನು ಖರೀದಿ ಮಾಡಬಹುದಾಗಿದೆ. Microtek Solar Panel ಹಾಗೂ ಬ್ಯಾ