SENSEX
NIFTY
GOLD
USD/INR

Weather

33    C
... ...View News by News Source
ಎಚ್‌ಡಿ ರೇವಣ್ಣ ಮೂರು ದಿನಗಳು ಎಸ್‌ಐಟಿ ವಶಕ್ಕೆ - ನ್ಯಾಯಾಧೀಶರ ಸೂಚನೆ

HD Revanna 3 Days SIT Custody : ಶಾಸಕ ಎಚ್‌ಡಿ ರೇವಣ್ಣ ಅವರನ್ನು ಮುಂದಿನ ಮೂರು ದಿನಗಳ ಕಾಲ ಎಸ್‌ಐಟಿ ವಶಕ್ಕೆ ನೀಡಿ ನ್ಯಾಯಾಧೀಶರು ಆದೇಶ ಹೊರಡಿಸಿದ್ದಾರೆ. ಈ ಬಗ್ಗೆ ವಿವರ ಇಲ್ಲಿದೆ.

5 May 2024 8:46 pm
ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಸಿಂಗಲ್‌ ಡಿಜಿಟ್‌ ದಾಟಲ್ಲ: ಸಚಿವ ದಿನೇಶ್ ಗುಂಡೂರಾವ್ ಭವಿಷ್ಯ

Dinesh Gundu Rao Slams BJP: ಕೇಂದ್ರದ ಬಿಜೆಪಿ ಸರ್ಕಾರದ ಸಾಧನೆಗಳು ಮತ್ತು ಅಭಿವೃದ್ದಿಯನ್ನು ಕುರಿತು ಬಿಜೆಪಿ ನಾಯಕರು ಚರ್ಚೆ ಮಾಡದೆ ಸಮಾಜದಲ್ಲಿ ಕೋಮುವಾದವನ್ನು ಬಿತ್ತುತ್ತಿದ್ದಾರೆ, ಈ ಮೂಲಕ ಅಧಿಕಾರಕ್ಕೆ ಬರಲು ಯತ್ನಿಸುತ್ತಿದ್ಧಾರೆ ಎಂ

5 May 2024 8:05 pm
ರಾಜ್ಯದ ಹಲವೆಡೆ ಬೇಸಿಗೆ ಮಳೆ ಆರ್ಭಟ: ಚಾಮರಾಜನಗರ, ಮಂಡ್ಯದಲ್ಲಿ ಅಪಾರ ಬೆಳೆ ಹಾನಿ

Crop Loss Due To Heavy Rain: ವ್ಯವಸಾಯ ಅನ್ನೋದು ಮಳೆ ಜೊತೆಗಿನ ಜೂಜಾಟ. ರಾಜ್ಯದಲ್ಲಿ ಕಳೆದ ಮಳೆಗಾಲ ಕೈಕೊಟ್ಟ ಕಾರಣ ಈ ಬಾರಿ ಬೇಸಿಗೆಯಲ್ಲಿ ನೀರಿಗೆ ಅಪಾರ ಬರವಿದ್ದರೂ ಕೂಡಾ ಪಂಪ್‌ಸೆಟ್‌ ನೆರವಿನಿಂದ ಬೆಳೆ ಬೆಳೆದಿದ್ದ ರೈತರಿಗೆ ಬೇಸಿಗೆಯಲ್ಲಿ

5 May 2024 8:02 pm
ಕಾಫಿ ಕುಡಿದು ಆರಾಮಾಗಿದ್ದೆ.. ಟೈಟನ್ಸ್‌ ಟೆನ್ಷನ್‌ ಬಗ್ಗೆ ದಿನೇಶ್ ಕಾರ್ತಿಕ್ ಮಾತು!

Dinesh Karthik vs GT in IPL 2024: ಹದಿನೇಳನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಫೀನಿಕ್ಸ್‌ ಪಕ್ಷಿಯಂತೆ ಪುಟಿದೆದ್ದಿದೆ. ಹ್ಯಾಟ್ರಿಕ್‌ ಜಯ ದಾಖಲಿಸಿರುವ ಫಾಫ್‌ ಡು ಪ್ಲೆಸಿಸ್ ಸಾರ

5 May 2024 7:46 pm
ಪ್ರಜ್ವಲ್‌ ಮಾತ್ರವಲ್ಲ, ಇನ್ನೂ ತುಂಬ ರಾಜಕಾರಣಿಗಳ ವಿಡಿಯೋಗಳಿವೆ; ಮುಂದಿನ ದಿನಗಳಲ್ಲಿ ಹೊರಬರಲಿವೆ- ಕೆಎಸ್‌ ಈಶ್ವರಪ್ಪ

KS Eshwarappa On Prajwal Revanna : ಪ್ರಜ್ವಲ್‌ ರೇವಣ್ಣ ಕೇಸ್‌ ಬಗ್ಗೆ ಕೆಎಸ್‌ ಈಶ್ವರಪ್ಪ ಪ್ರತಿಕ್ರಿಯೆ ನೀಡಿದ್ದಾರೆ. ಪ್ರಜ್ವಲ್‌ ಅವರದ್ದು ಮಾತ್ರ ವಿಡಿಯೋಗಳಿಲ್ಲ. ಇನ್ನು ತುಂಬಾ ರಾಜಕಾರಣಿಗಳದ್ದು ವಿಡಿಯೋ ಇವೆ. ಮುಂದಿನ ದಿನಗಳಲ್ಲಿ ಹೊರಬರಲ

5 May 2024 7:44 pm
ಪುರಾವೆ ಇಲ್ಲದೆ ನನ್ನ ಬಂಧನ, ಇದೊಂದು ರಾಜಕೀಯ ಷಡ್ಯಂತ್ರ - ಎಚ್‌ಡಿ ರೇವಣ್ಣ; ಬಂಧನ ಬಳಿಕ ಮೊದಲ ಪ್ರತಿಕ್ರಿಯೆ

HD Revannas First Reaction After Arrest : ಎಸ್‌ಐಟಿಯಿಂದ ಬಂಧನಕ್ಕೀಡಾಗಿರುವ ಶಾಸಕ ಎಚ್‌ಡಿ ರೇವಣ್ಣ ಅವರು ಮಾಧ್ಯಮಗಳಿಗೆ ಮೊದಲ ಬಾರಿ ಪ್ರತಿಕ್ರಿಯೆ ನೀಡಿದ್ದಾರೆ. ಇದು ರಾಜಕೀಯ ಷಡ್ಯಂತ್ರ ಎಂದು ಆರೋಪಿಸಿದ್ದಾರೆ. ಇಲ್ಲಿದೆ ಹೆಚ್ಚಿನ ವಿವರ.

5 May 2024 7:11 pm
ಕೋವಿಶೀಲ್ಡ್‌ ಲಸಿಕೆ ತಗೊಂಡಿದ್ದೇವೆ ಏನೋ ಆಗಿಬಿಡುತ್ತೆ ಎಂಬ ಭಯ ಬೇಡ - ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌

Covishield vaccine Side Effect Clarification : ಕೋವಿಶೀಲ್ಡ್‌ ಲಸಿಕೆಯಿಂದ ಅಡ್ಡಪರಿಣಾಮ ಆಗುತ್ತೆ ಎಂಬ ಆತಂಕದಲ್ಲಿ ಲಸಿಕೆ ಪಡೆದವರು ಇದ್ದಾರೆ. ಈ ವೇಳೆ ಕರ್ನಾಟಕ ರಾಜ್ಯ ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಹೇಳಿಕೆ ನೀಡಿದ್ದು, ಜನ ಭಯ ಭೀತರಾಗಬಾರದು, ಅ

5 May 2024 6:31 pm
ತೇಜಸ್ವಿ ಯಾದವ್ ಬದಲು ತೇಜಸ್ವಿ ಸೂರ್ಯ ವಿರುದ್ಧ ವಾಗ್ದಾಳಿ: ಪೇಚಿಗೆ ಸಿಲುಕಿದ ಕಂಗನಾ ರಣಾವತ್!

Lok Sabha Elections 2024: ಬಿಹಾರದ ಮಾಜಿ ಡಿಸಿಎಂ ಹಾಗೂ ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಅವರ ವಿರುದ್ಧ ವಾಗ್ದಾಳಿ ನಡೆಸಲು ಹೋಗಿ, ನಟಿ ಮತ್ತು ಬಿಜೆಪಿ ಅಭ್ಯರ್ಥಿ ಕಂಗನಾ ರಣಾವತ್, ತಮ್ಮದೇ ಪಕ್ಷದ ತೇಜಸ್ವಿ ಸೂರ್ಯ ಅವರನ್ನು ಟೀಕಿಸಿ ಮುಜುಗರಕ್

5 May 2024 6:22 pm
ಚುನಾವಣೆಗೆ ಖರ್ಚು ಮಾಡಲು ಬರ ಪರಿಹಾರ ಇಟ್ಟುಕೊಂಡಿದೆ ಕಾಂಗ್ರೆಸ್‌: ಆರ್‌. ಅಶೋಕ್ ಆರೋಪ

R Ashok Slams Karnataka Congress Govt: ಕರ್ನಾಟಕ ಕಾಂಗ್ರೆಸ್‌ ಸರ್ಕಾರ ರೈತರಿಗೆ ನೀಡಿದ 2,000 ರೂಪಾಯಿಯನ್ನು ಕೇಂದ್ರ ಸರ್ಕಾರ ನೀಡಿದ ಪರಿಹಾರದ ಮೊತ್ತದಲ್ಲಿ ಕಡಿತಗೊಳಿಸಲಾಗುವುದು ಎಂದು ತಿಳಿಸಲಾಗಿದೆ. ಸರ್ಕಾರಿ ಅಧಿಕಾರಿಗಳು ಮಾನವೀಯತೆ ಇಲ್ಲದೆ ಮೀ

5 May 2024 5:57 pm
ಪ್ರಜ್ವಲ್ ರೇವಣ್ಣ ಕೇಸ್: ಸಂತ್ರಸ್ತೆಯರಿಗೆ ಸರ್ಕಾರದಿಂದ ಆರ್ಥಿಕ ನೆರವು ವ್ಯವಸ್ಥೆ - ರಣದೀಪ್‌ ಸುರ್ಜೇವಾಲ

Randeep Surjewala On Prajwal Revanna : ಪ್ರಜ್ವಲ್‌ ರೇವಣ್ಣ ಪ್ರಕರಣದ ಸಂತ್ರಸ್ತೆಯರಿಗೆ ಸರ್ಕಾರ ಆರ್ಥಿಕ ನೆರವು ನೀಡಲಿದೆ ಎಂದು ಕಾಂಗ್ರೆಸ್‌ ನಾಯಕ ಸುರ್ಜೇವಾಲ ಹೇಳಿಕೆ ನೀಡಿದ್ದಾರೆ. ಬೆಳಗಾವಿಯಲ್ಲಿ ಮಾತನಾಡಿದ ಸುರ್ಜೇವಾಲ ರಾಹುಲ್‌ ಗಾಂಧಿ ಪತ್

5 May 2024 5:53 pm
ಹೇಮಂತ್ ಕರ್ಕರೆಯನ್ನು ಕೊಂದಿದ್ದು ಉಗ್ರ ಕಸಬ್ ಅಲ್ಲ, ಆರೆಸ್ಸೆಸ್ ನಂಟಿರುವ ಪೊಲೀಸ್: ಕಾಂಗ್ರೆಸ್ ನಾಯಕನ ವಿವಾದ

Congress Leader Vijat Wadettiwar Controversy: ಮಹಾರಾಷ್ಟ್ರ ಎಟಿಎಸ್ ಮುಖ್ಯಸ್ಥ ಹೇಮಂತ್ ಕರ್ಕರೆ ಅವರನ್ನು 26/ 11ರ ಮುಂಬಯಿ ದಾಳಿ ವೇಳೆ ಕೊಲೆ ಮಾಡಿದ್ದು ಉಗ್ರ ಅಜ್ಮಲ್ ಕಸಬ್ ಅಲ್ಲ. ಬದಲಾಗಿ ಆರೆಸ್ಸೆಸ್ ಜತೆ ನಂಟು ಹೊಂದಿರುವ ಪೊಲೀಸ್ ಅಧಿಕಾರಿ ಎಂದು ಮಹಾರಾಷ

5 May 2024 5:46 pm
ಕಲಬುರಗಿಯಲ್ಲಿ ಬಿಜೆಪಿ ಕೋಮು ಅಜೆಂಡಾ ನಡೆಯಲ್ಲ, ಮತದಾರರು ಪ್ರಬುದ್ಧರು: ಸಚಿವ ಶರಣ್ ಪ್ರಕಾಶ್ ಪಾಟೀಲ್

Dr. Sharan Prakash Patil Slams BJP: ಬಿಜೆಪಿಯಲ್ಲಿ ಜಾತಿ, ಧರ್ಮಗಳ ನಡುವೆ ಜಗಳ ಹಚ್ಚುವ ದುಷ್ಟ ಗುಣವಿದ್ದು, ಅದನ್ನು ಚುನಾವಣೆ ಹೊತ್ತಲ್ಲಿ ಮುನ್ನಲೆಗೆ ತಂದು ರಾಜಕೀಯ ಲಾಭ ಪಡೆಯುವ ಹುನ್ನಾರ ಅವರದ್ದಾಗಿದೆ ಎಂದು ಟೀಕಾ ಪ್ರಹಾರ ನಡೆಸಿದ ಡಾ.ಶರಣ್ ಪ್ರ

5 May 2024 5:44 pm
ಶಿವಮೊಗ್ಗದ ಹಲವೆಡೆ ಮತದಾನ ಬಹಿಷ್ಕಾರ: ಅಧಿಕಾರಿಗಳು, ಜನಪ್ರತಿನಿಧಿಗಳಿಂದ ಗ್ರಾಮಸ್ಥರ ಮನವೊಲಿಕೆ ಸರ್ಕಸ್!

Voting Boycott In Shivamogga Villages: 2024ರ ಲೋಕಸಭಾ ಚುನಾವಣೆಗೆ ಕರ್ನಾಟಕದಲ್ಲಿ ಮೊದಲ ಹಂತದ ಮತದಾನ ನಡೆದ ಏಪ್ರಿಲ್ 26 ರಂದು ಚಾಮರಾಜನಗರದ ಇಂಡಿಗನತ್ತ ಗ್ರಾಮದಲ್ಲಿ ಮತಗಟ್ಟೆ ಧ್ವಂಸ ಮಾಡಲಾಗಿತ್ತು. ಮತದಾನ ಬಹಿಷ್ಕರಿಸಿದ ಗ್ರಾಮಸ್ಥರನ್ನು ಮತದಾನದ ದ

5 May 2024 5:16 pm
ನೂಪುರ್ ಶರ್ಮಾ ಸೇರಿದಂತೆ ಹಲವು ಹಿಂದೂ ನಾಯಕರ ಹತ್ಯೆಗೆ ಸಂಚು: ಸೂರತ್‌ನಲ್ಲಿ ಮೌಲ್ವಿ ಬಂಧನ

Plot to Kill Nupur Sharma: ಬಿಜೆಪಿ ಮಾಜಿ ವಕ್ತಾರೆ ನೂಪುರ್ ಶರ್ಮಾ, ಹಿಂದೂ ಸನಾತನ ಸಂಘದ ರಾಷ್ಟ್ರೀಯ ಅಧ್ಯಕ್ಷ ಉಪದೇಶ್ ರಾಣಾ ಸೇರಿದಂತೆ ಹಲವರ ಕೊಲೆಗೆ ಸಂಚು ನಡೆಸಿದ್ದ ಆರೋಪದಲ್ಲಿ ಗುಜರಾತ್‌ನ ಸೂರತ್‌ನಲ್ಲಿ ಮುಸ್ಲಿಂ ಮೌಲ್ವಿಯೊಬ್ಬನನ್ನು

5 May 2024 4:58 pm
ಯಾರೇ ಆಗಲಿ ಕಾನೂನು ವಿರುದ್ಧ ಕ್ರಮ ಕೈಗೊಳ್ಳುತ್ತೇವೆ - ಮುಖ್ಯಮಂತ್ರಿ ಸಿದ್ದರಾಮಯ್ಯ

ಪ್ರಜ್ವಲ್ ರೇವಣ್ಣ ಅವರ ಪೆನ್ ಡ್ರೈವ್ ವಿಚಾರದಲ್ಲಿ ಕಾನೂನಿನ ಪ್ರಕಾರ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಬೆಳಗಾವಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯ ಪರವಾಗಿ ಆಯೋಜಿಸಲಾಗಿದ್ದ ಕ

5 May 2024 3:58 pm
ಲೋಕಸಭಾ ಚುನಾವಣೆ: ದಾವಣಗೆರೆಯಲ್ಲಿ ಬಿಜೆಪಿ ಕುಮ್ಮಕ್ಕಿನಿಂದ ಸ್ಪರ್ಧಿಸಿರುವ ವಿನಯ್‌ಕುಮಾರ್‌ಗೆ ಮತ ಹಾಕಬೇಡಿ - ಸಿದ್ದರಾಮಯ್ಯ

CM Siddaramaiah On BG Vinaykumar : ದಾವಣಗೆರೆಯಲ್ಲಿ ಈ ಬಾರಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದ್ದು, ಕಾಂಗ್ರೆಸ್‌ ಬಂಡಾಯ ಅಭ್ಯರ್ಥಿಯಾಗಿ ಬಿಜಿ ವಿನಯ್‌ ಕುಮಾರ್‌ ಗೆಲುವು ಸಾಧಿಸಿದ್ದಾರೆ. ಹೀಗಾಗಿ, ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ಕಿಡಿಕಾರಿದ್

5 May 2024 3:33 pm
Fact Check: ಪ್ರಧಾನಿ ಮೋದಿ ಅವರಿಗೆ ಖಾಲಿ ಖುರ್ಚಿ ಸ್ವಾಗತ? ವೈರಲ್ ವಿಡಿಯೋ ಸತ್ಯಾಂಶವೇನು?

Fact Check On PM Modi Viral Video: ಪ್ರಧಾನಿ ಮೋದಿ ಅವರು ತಮ್ಮ ತವರು ರಾಜ್ಯ ಗುಜರಾತ್‌ನ ಜಾಮ್ ನಗರದಲ್ಲಿ ಲೋಕಸಭಾ ಚುನಾವಣಾ ಪ್ರಚಾರ ನಡೆಸುವ ವೇಳೆ ಖುರ್ಚಿಗಳೆಲ್ಲಾ ಖಾಲಿ ಖಾಲಿಯಾಗಿದ್ದವು, ಪ್ರಧಾನಿ ಮೋದಿ ಮಾತನಾಡುತ್ತಿರುವಾಗಲೇ ಸಾಕಷ್ಟು ಮಂದ

5 May 2024 3:19 pm
Lok Sabha Election 2024: ರಂಗೇರಿದ ಬಳ್ಳಾರಿ ಚುನಾವಣಾ ಕಣ, ಅಖಾಡದಲ್ಲಿ ಫೈನಲ್‌ ಸರ್ಕಸ್‌

ರಾಜ್ಯದಲ್ಲಿ ಮೊದಲ ಹಂತದ 14 ಲೋಕಸಭಾ ಕ್ಷೇತ್ರದಲ್ಲಿ ಏ. 26ರಂದು ಮತದಾನವಾಗಿದ್ದು, ಇನ್ನುಳಿದ 14 ಕ್ಷೇತ್ರಗಳಲ್ಲಿ ಎರಡನೇ ಹಂತದ ಚುನಾವಣೆಗೆ ದಿನಗಣನೆ ಶುರುವಾಗಿದೆ. ಮೊದಲ ಹಂತದಲ್ಲಿ ಸ್ಪರ್ಧಿಸಿದ ಅಭ್ಯರ್ಥಿಗಳು, ರಾಜ್ಯ ನಾಯಕರು

5 May 2024 2:13 pm
ದಿಂಗಾಲೇಶ್ವರರ ಮೇಲೆ ಪ್ರಕರಣ: ' ಕಾಂಗ್ರೆಸ್ ಸರ್ಕಾರದಲ್ಲಿ ಅಧಿಕಾರಿಗಳು ನನ್ನ ಮಾತು ಕೇಳ್ತಾರಾ?'

Pralhad Joshi On Dingaleshwar Swamiji : ದಿಂಗಾಲೇಶ್ವರ ಸ್ವಾಮೀಜಿಯ ಮೇಲೆ ಕೇಸ್ ವಿಚಾರದಲ್ಲಿ ನಾನು ಒತ್ತಡ ಹೇರಲು ಹೇಗೆ ಸಾಧ್ಯ? ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವಿದೆ, ಅಧಿಕಾರಿಗಳು ನನ್ನ ಮಾತು ಕೇಳುತ್ತಾರಾ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ

5 May 2024 1:56 pm
ರಾಷ್ಟ್ರೀಯ ಸ್ಮಾರಕ ಸೃಷ್ಟಿಸಿದ ಸಂಕಷ್ಟ; ಬೆಳವಾಡಿ ಗ್ರಾಮದ 200 ಕುಟುಂಬಗಳಿಗೆ 15 ವರ್ಷಗಳಿಂದ ಎತ್ತಂಗಡಿ ಭೀತಿ

ರಾಷ್ಟ್ರೀಯ ಸ್ಮಾರಕವೊಂದು ಅದರ ಸುತ್ತಮುತ್ತ ಅನಾದಿ ಕಾಲದಿಂದಲೂ ವಾಸವಿರುವ ಸುಮಾರು 200 ಕ್ಕೂ ಹೆಚ್ಚು ಕುಟುಂಬಗಳಿಗೆ ಸಂಕಷ್ಟ ತಂದೊಡ್ಡಿದೆ. ಕೇಂದ್ರ ಪುರಾತತ್ವ, ಪ್ರಾಚ್ಯವಸ್ತು ಸಂರಕ್ಷಣಾ ಇಲಾಖೆಯ ನಿಯಮಗಳಿಂದ ಸುಮಾರು 200 ಕುಟ

5 May 2024 1:52 pm
Fact Check: ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ಇಸ್ಲಾಂಗೆ ಹಿಂದೂಗಳ ಮತಾಂತರ? ಮೌಲ್ವಿ ಮಾತಿನ ಅಸಲಿಯತ್ತೇನು?

Fact Check Islam Cleric Viral Video: ಎಂದೋ ನಡೆದ ಘಟನೆ, ಯಾವುದೇ ಸನ್ನಿವೇಶದಲ್ಲಿ ಆಡಿದ ಯಾವುದೋ ಮಾತನ್ನು ಇಂದು ನಡೆದ ಘಟನೆ ಎಂಬಂತೆ ಬಿಂಬಿಸೋದ್ರಲ್ಲಿ ಸುಳ್ಸುದ್ದಿ ವೀರರದ್ದು ಎತ್ತಿದ ಕೈ.. ಅದರಲ್ಲೂ ಲೋಕಸಭಾ ಚುನಾವಣೆ ನಡೆಯುತ್ತಿರುವ ಈ ಸಂದರ್ಭದ

5 May 2024 1:30 pm
ಆರು ವರ್ಷದ ಗಂಡು ಮಗುವನ್ನು ಮೊಸಳೆಗಳು ತುಂಬಿದ ನಾಲೆಗೆ ಎಸೆದ ತಾಯಿ

ತಾಯಿಯೊಬ್ಬಳು ತನ್ನ 6 ವರ್ಷದ ಮಗುವನ್ನು ಮೊಸಳೆ ಬಾಯಿಗೆ ಎಸೆದಿರುವ ಹೃದಯ ವಿದ್ರಾವಕ ಘಟನೆ ದಾಂಡೇಲಿ ತಾಲೂಕಿನಲ್ಲಿ ನಡೆದಿದೆ. ಇಲ್ಲಿನ ಹಾಲಮಡ್ಡಿ ಗ್ರಾಮದ ರವಿ ಕುಮಾರ್ - ಸಾವಿತ್ರಿ ದಂಪತಿಯ ಮಗ ವಿನೋದ್ ಮೊಸಳೆಗೆ ಆಹಾರವಾದ ಬಾಲಕ

5 May 2024 1:14 pm
ಭದ್ರಾ ಹಿನ್ನೀರಿನಲ್ಲಿ ಸಹಾಯಕ್ಕಾಗಿ ಪರಿತಪಿಸುತ್ತಿರುವ ಕಾಡಾನೆ

Wild Elephant Struggling for Life: ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳ ಗಡಿಯಲ್ಲಿರುವ ಮುತ್ತಿನಕೊಪ್ಪ ಗ್ರಾಮ ಪಂಚಾಯಿತಿಯ ಮಾರಿದಿಬ್ಬ ಎಂಬಲ್ಲಿನ ಭದ್ರಾ ಜಲಾಶಯದ ಹಿನ್ನೀರು ತೀರದಲ್ಲಿ ಕಾಡಾನೆಯೊಂದರ ಪರದಾಟ ಮನಕಲಕುವಂತಿದೆ. ತನ್ನ ಮರಿ

5 May 2024 12:18 pm
ಹಿರಿಯೂರಿನ ವಿವಿಸಾಗರ ಹಿನ್ನೀರಿನಲ್ಲಿ ನಡೆಯುತ್ತಿದೆ ವಾಟರ್ ಅಡ್ವೆಂಚರ್ ಟ್ರೈನಿಂಗ್!

ನಾಡಿನ ಜನರಿಗೆ ಈಜು ವಿದ್ಯೆಯನ್ನು ಕಲಿಸುವ ಉದ್ದೇಶದಿಂದ ಹಿರಿಯೂರಿನ ವಾಣಿವಿಲಾಸ ಸಾಗರ ಅಣೆಕಟ್ಟಿನ ಹಿನ್ನೀರಿನಲ್ಲಿ ಈಜು ತರಬೇತಿ ಕಾರ್ಯಾಗಾರವನ್ನು ತೆರೆಯಲಾಗಿದೆ. 2008ರಲ್ಲಿ ಇದಕ್ಕಾಗಿ ಜನರಲ್ ತಿಮ್ಮಯ್ಯ ರಾಷ್ಟ್ರೀಯ ಸಾಹಸ

5 May 2024 12:04 pm
ಕೆಆರ್‌ಎಸ್‌ ತವರಿನಲ್ಲೇ ಬತ್ತಿದ ಜಲ; ಶ್ರೀರಂಗಪಟ್ಟಣದಲ್ಲಿನ 43 ಕೆರೆಗಳೂ ಬರಿದು

ಈಗಾಗಲೇ ಶ್ರೀರಂಗಪಟ್ಟಣ ತಾಲೂಕಿನ ತಡಗವಾಡಿ, ನೇರಳಕೆರೆ, ಹುಂಜನಕೆರೆ, ದೊಡ್ಡಹಾರೋಹಳ್ಳಿ, ಚಿಕ್ಕಹಾರೋಹಳ್ಳಿ, ಟಿ.ಎಂ. ಹೊಸೂರು, ಗಣಂಗೂರು, ಕೋಡಿಶೆಟ್ಟಿಪುರ, ಸಿದ್ದಾಪುರ, ಹೊಸಹುಂಡವಾಡಿ, ಬೆಟ್ಟಹಳ್ಳಿ, ಬನ್ನಹಳ್ಳಿ, ಗಾಮನಹಳ್ಳಿ, ಆ

5 May 2024 11:54 am
ಬಿಸಿಲ ಹೊಡೆತಕ್ಕೆ ಕಂಗಾಲಾದ ತೆಂಗು! ಕಲ್ಪವೃಕ್ಷಕ್ಕೇ ಎದುರಾಯ್ತು ಕಷ್ಟ

Coconut Trees Affected Amid Heat: ಕಲ್ಪವೃಕ್ಷ ಎಂದೇ ಕರೆಯಲಾಗುವ ತೆಂಗು ಅಪಾಯಕ್ಕೆ ಸಿಲುಕಿದೆ. ಒಂದಲ್ಲ ಒಂದು ರೋಗ ಬಾಧೆಯಿಂದ ತತ್ತರಿಸುತ್ತಿರುವ ತೆಂಗು, ಈಗ ನೀರಿನ ಕೊರತೆ ಹಾಗೂ ವಿಪರೀತ ಬಿಸಿಲಿನ ವಾತಾವರಣದಿಂದ ಸೊರಗಿದೆ. ಅನೇಕ ಭಾಗಗಳಲ್ಲಿ ನೀರ

5 May 2024 11:48 am
'ಯಾರು ಹೆಣ್ಣುಕುಲ ಅವಮಾನ, ಅತ್ಯಾಚಾರ ಮಾಡುತ್ತಾನೋ ಆ ಮನೆತನ ಸರ್ವನಾಶ ಆಗುತ್ತದೆ': ನಟ ಜಗ್ಗೇಶ್

ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರ 2976 ಅಶ್ಲೀಲ ವಿಡಿಯೋಗಳಿರುವ ಪೆನ್‌ಡ್ರೈವ್‌ ರಿಲೀಸ್ ಆಗಿದ್ದು, ತನಿಖೆ ನಡೆಯುತ್ತಿದೆ. ನಿತ್ಯ ಈ ಬಗ್ಗೆ ಹೊಸ ಹೊಸ ವಿಷಯಗಳು ಹೊರಬೀಳುತ್ತಿವೆ. ಹೀಗಿರುವಾಗ ‘ನವರಸನಾಯಕ’ ಜಗ್ಗೇಶ್ ಅವರು ಹೆಣ್ಣ

5 May 2024 11:27 am
ಹಸಿರು ಮನೆ ನಿರ್ಮಾಣದಲ್ಲಿ ಬೆಂಗಳೂರು ನಗರ ಜಿಲ್ಲೆ ಮುಂದು

2022-23 ರಲ್ಲಿ ಬೆಂಗಳೂರು ನಗರ ಜಿಲ್ಲೆಯು 4.20 ಹೆಕ್ಟೇರ್‌ ಪ್ರದೇಶದಲ್ಲಿ ಹಸಿರು ಮನೆ ನಿರ್ಮಿಸಿ, 1.76 ಕೋಟಿ ಅನುದಾನ ಪಡೆದಿದೆ. 2023-24 ರಲ್ಲಿ 18.96 ಹೆಕ್ಟೇರ್‌ ಪ್ರದೇಶದಲ್ಲಿ ಹಸಿರು ಮನೆ ನಿರ್ಮಿಸುವ ಮೂಲಕ 4.04 ಕೋಟಿ ರೂ. ಸಬ್ಸಿಡಿ ಹಣವನ್ನು

5 May 2024 11:14 am
ಕುಕ್ಕೆ ಸುಬ್ರಹ್ಮಣ್ಯ: ಮದರಂಗಿ ಬಣ್ಣ ಮಾಸುವ ಮುನ್ನವೇ ವಿಧಿಯಾಟಕ್ಕೆ ಬಲಿಯಾದ ಮದುಮಗ

ಮನುಷ್ಯನಿಗೆ ಸಾವು ಹೇಗೆ ಬಂದೊದಗುತ್ತದೆ ಎಂದು ಹೇಳಲು ಸಾಧ್ಯವಾಗುವುದಿಲ್ಲ. ಯಾವ ಕ್ಷಣದಲ್ಲಿ, ಯಾವ ರೂಪದಲ್ಲಾದರೂ ಬರಬಹುದು ಎನ್ನುವ ಮಾತಿಗೆ ಉದಾಹರಣೆ ಎಂಬಂತೆ, ಇಲ್ಲೊಂದು ಹೃದಯ ವಿದ್ರಾವಕ ಘಟನೆ ನಡೆದಿದೆ. ಮದುವೆಯಾಗಿ 15 ದಿನ

5 May 2024 10:36 am
ರಣಬಿಸಿಲಿನ ರುದ್ರನರ್ತನ: ರಾಯಚೂರು ಜಿಲ್ಲೆಯಲ್ಲಿ ಬಿಸಿಲ ತಾಪಕ್ಕೆ 24 ಗಂಟೆಯಲ್ಲಿ 6 ಸಾವು?

6 Killed in Raichur Amid Hot Weather: ಎಲ್ಲೆಡೆ ಬಿಸಿಲಿನ ಝಳ ತೀವ್ರಗೊಂಡಿದೆ. ರಾಯಚೂರು ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ 42-46 ಡಿಗ್ರಿ ಸೆಲ್ಸಿಯಸ್‌ ಉಷ್ಣತೆ ಜನರನ್ನು ಹಿಂಡಿ ಹಿಪ್ಪೆ ಮಾಡಿದೆ. ಈ ನಡುವೆ ಜಿಲ್ಲೆಯ ವಿವಿಧ ಭಾಗಗಳಲ್ಲಿ ಆರು ಮಂದಿ ಮೃ

5 May 2024 10:21 am
42 ರನ್ ಸಿಡಿಸಿ ಟಿ20 ಕ್ರಿಕೆಟ್‌ನಲ್ಲಿ ನೂತನ ಇತಿಹಾಸ ರಚಿಸಿದ ವಿರಾಟ್ ಕೊಹ್ಲಿ!

Virat Kohli Creates History: 2024ರ ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ಉತ್ತಮ ಫಾರ್ಮ್ ನಲ್ಲಿರುವ ವಿರಾಟ್ ಕೊಹ್ಲಿ, ಶನಿವಾರ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಗುಜರಾತ್ ಟೈಟನ್ಸ್ ವಿರುದ್ಧದ ಪಂದ್ಯದಲ್ಲೂ ಸ್ಫೋಟಕ 42 ರನ್ ಸಿಡಿಸಿ ತ

5 May 2024 10:16 am
ಟೈಟನ್ಸ್‌ ಕದನ ಗೆದ್ದರೂ ಬ್ಯಾಟಿಂಗ್ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಫಾಫ್ ಡು ಪ್ಲೆಸಿಸ್!

Faf du Plessis Admits Batting Assessment: ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶನಿವಾರ (ಮೇ4) ಗುಜರಾತ್ ಟೈಟನ್ಸ್ ವಿರುದ್ಧ ನಡೆದ 17ನೇ ಆವೃತ್ತಿಯ ಐಪಿಎಲ್ ಟೂರ್ನಿಯ 52ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 4 ವಿಕೆಟ್ ಗೆಲು

5 May 2024 10:04 am
ಕೃಷಿ ಭೂಮಿಗೆ ಜಲಾಸರೆಯಾಗಿದ್ದ ಮಿತ್ತಬೈಲ್ ಕಿಂಡಿ ಅಣೆಕಟ್ಟು ದಿಢೀರ್ ಕುಸಿತ

ಸುಮಾರು 18 ವರ್ಷಗಳ ಹಿಂದೆ ಮಿತ್ತಬೈಲ್‌ನಲ್ಲಿ ಕಿಂಡಿ ಅಣೆಕಟ್ಟನ್ನು ನಿರ್ಮಾಣ ಮಾಡಲಾಗಿದೆ. ಈ ಅಣೆಕಟ್ಟು ಸುತ್ತಮುತ್ತಲಿನ ನೂರಾರು ಗ್ರಾಮಗಳ ಕೃಷಿ ಭೂಮಿಗೆ ಜಲಾಸರೆಯಾಗಿತ್ತು. ಈ ನೀರನ್ನು ಬಳಸಿಕೊಂಡು ರೈತರು ಬೆಳೆ ಬೆಳೆಯುತ್ತ

5 May 2024 9:46 am
ಮೈಸೂರು: ಮಳೆ ಅಬ್ಬರಕ್ಕೆ ಸೆಸ್ಕ್‌ಗೆ 80 ಲಕ್ಷ ರೂ. ನಷ್ಟ

ಬಿಸಿಲ ಝಳದಿಂದ ಕಾದು ಕೆಂಡದಂತಾಗಿದ್ದ ಸಾಂಸ್ಕೃತಿಕ ನಗರಿ ಮೈಸೂರಿಗೆ ವರುಣರಾಯ ತಂಪೆರದಿದ್ದಾನೆ. ನಗರದಲ್ಲಿ ಉತ್ತಮ ಮಳೆಯೇನೋ ಸುರಿದಿದೆ. ಆದರೆ ಗುಡುಗು, ಬಿರುಗಾಳಿ ಸಹಿತ ಮಳೆಯಿದ್ದಿದ್ದರಿಂದ 410 ವಿದ್ಯುತ್‌ ಕಂಬಗಳು ಮುರಿದು

5 May 2024 9:23 am
ಜಮ್ಮು ಮತ್ತು ಕಾಶ್ಮೀರದಲ್ಲಿ ಮತ್ತೆ ಉಗ್ರರ ದಾಳಿ: ವಾಯು ಪಡೆಯ ಯೋಧ ಹುತಾತ್ಮ, ಐವರಿಗೆ ಗಾಯ

Surankote Terror Attack: ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯಲ್ಲಿ ಸೇನಾ ಪಡೆ ಮೇಲೆ ಮತ್ತೆ ದಾಳಿ ನಡೆದಿದೆ. ಪೂಂಚ್ ಜಿಲ್ಲೆಯ ಸುರಾನ್‌ಕೋಟ್‌ನಲ್ಲಿ ವಾಯು ಪಡೆಯ ಬೆಂಗಾವಲು ವಾಹನವನ್ನು ಗುರಿಯಾಗಿಸಿ ಉಗ್ರರು ಗುಂಡಿನ ಸುರಿಮಳೆಗರೆದಿದ್

5 May 2024 9:14 am
ಲೋಕಸಭಾ ಚುನಾವಣೆ ಬೆನ್ನಲ್ಲೇ ಶಿಕ್ಷಕರ ಚುನಾವಣೆ; ಜೂನ್ 3 ರಂದು ಮತದಾನ

ಮಡಿಕೇರಿ ಕರ್ನಾಟಕ ದಕ್ಷಿಣ ಶಿಕ್ಷಕರ ಕ್ಷೇತ್ರ, ನೈರುತ್ಯ ಶಿಕ್ಷಕರ ಕ್ಷೇತ್ರ ಹಾಗೂ ನೈರುತ್ಯ ಪದವೀಧರರ ಕ್ಷೇತ್ರಗಳಿಂದ ಕರ್ನಾಟಕ ವಿಧಾನ ಪರಿಷತ್ತಿಗೆ ಚುನಾವಣೆ ನಡೆಸಲು ಭಾರತ ಚುನಾವಣಾ ಆಯೋಗವು ಮೇ 2ರಂದು ಚುನಾವಣಾ ವೇ

5 May 2024 8:27 am
ಪ್ರಜ್ವಲ್ ರೇವಣ್ಣ ಮೇ 5ರಂದೇ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸುವ ಸಾಧ್ಯತೆ

ಹಾಸನ ಪೆನ್ ಡ್ರೈವ್ ಹಗರಣದ ಆರೋಪಿಯಾಗಿರುವ ಪ್ರಜ್ವಲ್ ರೇವಣ್ಣನವರು ವಿದೇಶದಲ್ಲಿದ್ದು, ಅವರು ಮೇ 5ರಂದು ಮಂಗಳೂರಿಗೆ ಆಗಮಿಸುವ ಸಾಧ್ಯತೆಗಳಿವೆ. ಪ್ರಕರಣದ ತನಿಖೆಗಾಗಿ ನೇಮಿಸಲಾಗಿರುವ ಎಸ್ಐಟಿ ತಂಡದ ಮುಂದೆ ವಿಚಾರಣೆಗೆ ಹಾಜರಾ

5 May 2024 7:59 am
ಬೇಕಿರುವುದು 78 ರೈಲು, ಓಡುತ್ತಿರುವುದು 47; ನಮ್ಮ ಮೆಟ್ರೋದಲ್ಲಿ ಬೋಗಿಗಳ ಕೊರತೆ

Bengaluru Namma Metro: ವೈಟ್‌ಫೀಲ್ಡ್‌ ಮೆಟ್ರೋ ನಿಲ್ದಾಣದಿಂದ ಚಲ್ಲಘಟ್ಟ ಟರ್ಮಿನಲ್‌ ನಡುವೆ (ನೇರಳೆ ಮಾರ್ಗ) ಪ್ರಸ್ತುತ 25 ರೈಲುಗಳು ಕಾರ್ಯಾಚರಣೆಗೊಳ್ಳುತ್ತಿವೆ. ಈ ಮಾರ್ಗದಲ್ಲಿ ಕನಿಷ್ಠ 43 ರೈಲುಗಳನ್ನು ಓಡಿಸಬೇಕಿತ್ತು. ನಾಗಸಂದ್ರ-ರೇಷ್ಮ

5 May 2024 7:25 am
ಚಿಕ್ಕಬಳ್ಳಾಪುರ: ಬಡ ಮಕ್ಕಳಿಗೆ ನೆರವಾದ ಬೇಸಿಗೆ ಬಿಸಿಯೂಟ

ಚಿಕ್ಕಬಳ್ಳಾಪುರ ಜಿಲ್ಲೆಯಾದ್ಯಂತ ಬೇಸಿಗೆಯಲ್ಲೂ ಬಿಸಿಯೂಟಕ್ಕಾಗಿ ಶೇ.80 ರಷ್ಟು ಮಂದಿ ಒಪ್ಪಿಗೆ ನೀಡಿದ್ದಾರೆಯಾದರೂ ಬಿಸಿಯೂಟಕ್ಕೆ ಹಾಜರಾಗುತ್ತಿರುವವರ ಸಂಖ್ಯೆ ಕಡಿಮೆ. ಪ್ರತಿ ದಿನ ಶೇ.40 ರಿಂದ 50ರಷ್ಟು ಮಂದಿ ಮಾತ್ರ ಬಿಸಿಯೂಟಕ

5 May 2024 7:04 am
ಈರುಳ್ಳಿ ರಫ್ತು ನಿಷೇಧ ತೆರವುಗೊಳಿಸಿದ ಸರಕಾರ, ಏಕಾಏಕಿ ಈರುಳ್ಳಿ ಬೆಲೆ ಏರಿಕೆ

ಎರಡು ಸುತ್ತಿನ ಲೋಕಸಭೆ ಚುನಾವಣೆ ಮುಗಿದು ಮೂರನೇ ಸುತ್ತಿನ ಮತದಾನ ಸಮೀಪಿಸುತ್ತಿದ್ದಂತೆ ಕೇಂದ್ರ ಸರಕಾರ ಈರುಳ್ಳಿ ಮೇಲೆ ಹೇರಿದ್ದ ರಫ್ತು ನಿಷೇಧವನ್ನು ತೆರವುಗೊಳಿಸಿದೆ. ಅಲ್ಲದೇ, ಈರುಳ್ಳಿ ಕನಿಷ್ಠ ರಫ್ತು ಬೆಲೆಯನ್ನು (ಎಂಇಪ

5 May 2024 12:19 am
'ಎಲ್ಲೂ ಹೋಗಲ್ಲ' ಎಂದಿದ್ದ ದಿಲ್ಲಿ ಕಾಂಗ್ರೆಸ್‌ ಘಟಕದ ಮಾಜಿ ಅಧ್ಯಕ್ಷ ಲವ್ಲಿ ಬಿಜೆಪಿ ಸೇರ್ಪಡೆ!

ಕಾಂಗ್ರೆಸ್‌ಗೆ ರಾಜೀನಾಮೆ ನೀಡಿ 'ನಾನು ಎಲ್ಲೂ ಹೋಗಲ್ಲ' ಎಂದಿದ್ದ ದಿಲ್ಲಿ ಕಾಂಗ್ರೆಸ್‌ ಘಟಕದ ಮಾಜಿ ಅಧ್ಯಕ್ಷ ಅರವಿಂದರ್ ಸಿಂಗ್ ಲವ್ಲಿ ಮತ್ತೆ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಈ ಮೂಲಕ ಅವರು ಎರಡು ಬಾರಿ ಕಾಂಗ್ರೆಸ್‌ ತೊರೆದ

5 May 2024 12:17 am
Fact Check: ಮೋದಿ ತೊಲಗಿಸಿ ಎಂದಿತಾ ಖ್ಯಾತ ಟೈರ್‌ ಕಂಪನಿ ಸಿಯೆಟ್‌?

ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಧಿಕಾರದಿಂದ ಕಿತ್ತೊಗೆಯುವಂತೆ ಸಿಯೆಟ್‌ ಟೈರ್ಸ್‌ ಜನರಿಗೆ ಕರೆ ನೀಡಿದೆ ಎಂದು ಹೇಳಿ ವಿಡಿಯೋ ಒಂದು ವೈರಲ್‌ ಆಗಿದೆ. ಆದರೆ ಇದು ಸುಳ್ಳು ಅಡ

4 May 2024 11:59 pm
ಗೌಡರ ನಿವಾಸದಿಂದಲೇ ರೇವಣ್ಣ SIT ವಶಕ್ಕೆ : ರಾಜಕೀಯ ಸಂಧ್ಯಾಕಾಲದಲ್ಲಿ ದೇವೇಗೌಡರಿಗೆ ತಗುಲಿದ ಕಪ್ಪುಚುಕ್ಕೆ

Black Mark On Deve Gowda Political Career : ತನ್ನದೇ ತಪ್ಪಿನಿಂದ ದಳಪತಿಗಳು ಇಂದು ತೊಂದರೆ ಅನುಭವಿಸುತ್ತಿದ್ದಾರೆ. ಲೈಂಗಿಕ ದೌರ್ಜನ್ಯದ ಕೇಸಿನ ಮೇಲೆ ದೇವೇಗೌಡರ ಪುತ್ರ ಎಚ್.ಡಿ.ರೇವಣ್ಣನವರನ್ನು ಎಸ್‌ಐಟಿ ವಶಕ್ಕೆ ಪಡೆದುಕೊಂಡಿದೆ. ಆ ಮೂಲಕ, ಗೌಡರ ಪಾಲಿ

4 May 2024 10:05 pm
ಪಾಕ್ ಪರ ಘೋಷಣೆ ಕೂಗುವವರನ್ನು ಗುಂಡಿಕ್ಕಿ ಕೊಲ್ಲುವ ಕಾನೂನು ಜಾರಿಗೊಳಿಸಬೇಕು: ಜಮೀರ್ ಅಹ್ಮದ್ ಖಾನ್

ಪಾಕ್ ಪರ ಘೋಷಣೆ ಕೂಗಿದವರನ್ನು ನಾವೇ ಗುಂಡಿಕ್ಕಿ ಕೊಲ್ಲುತ್ತೇವೆ ಎಂದು ಶುಕ್ರವಾರವಷ್ಟೇ ಸಿಂಧನೂರಿನಲ್ಲಿ ಹೇಳಿದ್ದ ಸಚಿವ ಜಮೀರ್ ಅಹ್ಮದ್ ಖಾನ್ ಬಾಗಲಕೋಟೆಯಲ್ಲೂ ಪುನರುಚ್ಚರಿಸಿದ್ದಾರೆ. ಸಂಯುಕ್ತಾ ಪಾಟೀಲ್ ಪರ ಮತಪ್ರಚಾರ ನ

4 May 2024 9:57 pm
ನಾನು - ಸಿದ್ದರಾಮಯ್ಯ 10 ವರ್ಷ ಆಡಳಿತ ಮಾಡ್ತೀವಿ, ಯಾರೇನೂ ಮಾಡೋಕಾಗೊಲ್ಲ: ಡಿಕೆ ಶಿವಕುಮಾರ್ ಸ್ಪಷ್ಟನೆ

ಲೋಕಸಭಾ ಚುನಾವಣೆ ಬಳಿಕ ಸಿಎಂ ಪಟ್ಟ ಬದಲಾಗಲಿದೆ ಎಂಬ ಊಹಾಪೋಹಗಳಿಗ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ತೆರೆ ಎಳೆದಿದ್ದಾರೆ. ಸಿದ್ದರಾಮಯ್ಯ ಮತ್ತು ನಾನು ಇನ್ನೂ 10 ವರ್ಷಗಳ ಕಾಲ ಆಡಳಿತ ಮಾಡಲಿದ್ದೇವೆ. ಯಾರೇನೇ ಮಾಡೋಕಾಗೊಲ್ಲ. ಇನ

4 May 2024 8:49 pm
ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ಕೊಟ್ಟ ‘ಲಕ್ಷಣ’ ನಟಿಯರು

ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ಕೊಟ್ಟ ‘ಲಕ್ಷಣ’ ನಟಿಯರು

4 May 2024 8:27 pm
ಎಸ್‌ಐಟಿ ವಶದಲ್ಲಿ ಎಚ್‌ಡಿ ರೇವಣ್ಣ, ಮುಂದೆ ಏನಾಗಲಿದೆ? ಕಾನೂನು ಪ್ರಕ್ರಿಯೆಗಳೇನು?

ಸದ್ಯಕ್ಕೆ ಎಚ್‌ಡಿ ರೇವಣ್ಣ ಅವರನ್ನು ವಶಕ್ಕೆ ಪಡೆದಿರುವ ಎಸ್‌ಐಟಿ ತಂಡ ಅವರನ್ನು ಪ್ರಾಥಮಿಕ ಹಂತದಲ್ಲಿ ವಿಚಾರಣೆ ಮಾಡಲಿದೆ. ಬಳಿಕ ಬಂಧನದ ಅಗತ್ಯ ಕಂಡು ಬಂದಲ್ಲಿ ನ್ಯಾಯಾಧೀಶರ ಮುಂದೆ ಹಾಜರು ಪಡಿಸಲಿದೆ. ಸದ್ಯ ಕೋರ್ಟ್‌ ಅವಧಿ ಮ

4 May 2024 8:17 pm
ರೇವಣ್ಣಗೆ ಉರುಳಾದ ಸಂತ್ರಸ್ತೆ ಕಿಡ್ನಾಪ್ ಕೇಸ್, ಮಧ್ಯಂತರ ನಿರೀಕ್ಷಣಾ ಜಾಮೀನು ಸಿಗದ ಬೆನ್ನಲ್ಲೇ ಬಂಧನ

ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಮೊದಲ ಆರೋಪಿಯಾಗಿದ್ದ ಎಚ್‌ಡಿ ರೇವಣ್ಣ ಅವರೀಗ ಮಹಿಳೆಯೊಬ್ಬರನ್ನು ಅಪಹರಿಸಿ ಅಕ್ರಮ ಬಂಧನಲ್ಲಿಟ್ಟುಕೊಂಡ ಪ್ರಕರಣದಲ್ಲಿ ಬಂಧಿತರಾಗಿದ್ದಾರೆ. ಸಂತ್ರಸ್ತ ಮಹಿಳೆಯ ಅಪಹರಣ ಸಂಬಂಧ

4 May 2024 8:05 pm
IPL 2024: ಆರ್‌ಸಿಬಿ ಪ್ಲೇಆಫ್‌ ತಲುಪುವ ಭರವಸೆ ಇದೆ ಎಂದ ಹೆಡ್ ಕೋಚ್ ಆಂಡಿ ಫ್ಲವರ್!

Andy Flower ಬbacks RCB for Playoff: 2024ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಇದುವರೆಗೂ ಆಡಿರುವ 10 ಪಂದ್ಯಗಳಲ್ಲಿ ಕೇವಲ 3ರಲ್ಲಿ ಮಾತ್ರ ಗೆಲುವು ಸಾಧಿಸಿದ್ದು, ಅಂಕಪಟ್ಟಿಯಲ್ಲಿ 10ನೇ ಸ್ಥಾನ ಅಲಂಕರಿಸ

4 May 2024 7:59 pm
Live Score | RCB vs GT: ಟಾಸ್‌ ಗೆದ್ದು ಬೌಲಿಂಗ್‌ ಆಯ್ದುಕೊಂಡ ಆರ್‌ಸಿಬಿ!

Royal challengers bengaluru vs gujarat titans Match Live: ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ಇದೀಗ ನಡೆಯುತ್ತಿರುವ 2024ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) ಟೂರ್ನಿಯ 52ನೇ ಪಂದ್ಯಲದಲ್ಲಿ ರಾಯಲ್‌ ಚಾಲೆಂಜರ್ಸ್ ಬೆಂಗಳೂರು ಹಾ

4 May 2024 7:37 pm
ಪೆನ್ ಡ್ರೈವ್ ಹಗರಣ ಸಂತ್ರಸ್ತೆ ಕಿಡ್ನಾಪ್ ಕೇಸ್: ಸಚಿವ ಎಚ್ ಡಿ ರೇವಣ್ಣ ಎಸ್ ಐಟಿ ವಶಕ್ಕೆ

ಬೆಂಗಳೂರು: ಹಾಸನದ ಪೆನ್ ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಎಚ್ ಡಿ ರೇವಣ್ಣ ಅವರನ್ನು ಶನಿವಾರ ಸಂಜೆ ವಿಶೇಷ ತನಿಖಾ ದಳದ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಏಪ್ರಿಲ್ 27ರಿಂದ ನಾಪತ್ತೆಯಾಗಿದ್ದ ಸಂತ್ರಸ್ತೆಯನ್ನು

4 May 2024 7:14 pm
10 ವರ್ಷದ ಸಾಧನೆ ಮೇಲೆ ಮೋದಿ ಮತ ಕೇಳುತ್ತಿಲ್ಲ, ಹೊಸ ಹೊಸ ಸುಳ್ಳು ಹೇಳಿ ಬಂದಿದ್ದಾರೆ: ಸಿದ್ದರಾಮಯ್ಯ

ದಾವಣಗೆರೆ: ಹತ್ತತ್ತು ವರ್ಷ ಪ್ರಧಾನಿಯಾಗಿ ಮೋದಿ ಮಾಡಿದ್ದೇನು ಎನ್ನುವುದನ್ನು ಭಾರತೀಯರಿಗೆ ತಿಳಿಸಿ ಮತ ಕೇಳುತ್ತಿಲ್ಲ. ಬದಲಿಗೆ ಹೊಸ ಹೊಸ ಸುಳ್ಳುಗಳನ್ನು ಹೊತ್ತುಕೊಂಡು ಬಂದಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆರ

4 May 2024 6:35 pm
ಮುಂಬಯಿ ಪೊಲೀಸರ ನಿದ್ದೆಗೆಡಿಸಿದ ಕಾನ್‌ಸ್ಟೆಬಲ್ ನಿಗೂಢ ಸಾವು

Mumbai Police Constable Death: ಮುಂಬಯಿಯಲ್ಲಿ ಪೊಲೀಸ್ ಕಾನ್‌ಸ್ಟೆಬಲ್ ಒಬ್ಬರ ನಿಗೂಢ ಸಾವು ಅಧಿಕಾರಿಗಳಿಗೆ ತಲೆನೋವಾಗಿ ಪರಿಣಮಿಸಿದೆ. ಆಸ್ಪತ್ರೆಗೆ ದಾಖಲಾಗಿದ್ದ ಕಾನ್‌ಸ್ಟೆಬಲ್, ಸಾಯುವ ಮುನ್ನ ಹೇಳಿಕೆ ನೀಡಿದ್ದರು. ಆದರೆ ಅವರು ವಿವರಿಸಿದ ಘಟ

4 May 2024 6:21 pm
ಉಡುಪಿಯಲ್ಲಿ ತೀವ್ರ ಸಿಎನ್‌ಜಿ ಗ್ಯಾಸ್ ಕೊರತೆ : ಕೇಂದ್ರ ಸಚಿವರಿಗೆ ಪತ್ರ ಬರೆದ ಕೋಟ ಪೂಜಾರಿ

CNG Gas Shortage in Udupi : ಉಡುಪಿ ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ಸಿಎನ್‌ಜಿ ಕೊರತೆ ಸಮಸ್ಯೆ ತೀವ್ರವಾಗಿ ಕಾಡುತ್ತಿರುವುದರಿಂದ ಪ್ರಮುಖವಾಗಿ ಆಟೋ ಚಾಲಕರು ಹೈರಾಣವಾಗಿ ಹೋಗಿದ್ದಾರೆ. ಈ ಬಗ್ಗೆ ಶಾಸಕ ಕೋಟ ಶ್ರೀನಿವಾಸ ಪೂಜಾರಿ, ಕೇಂದ್

4 May 2024 6:03 pm
25 ಕೆಜಿ ಚಿನ್ನ ಕಳ್ಳಸಾಗಣೆ ವೇಳೆ ಮುಂಬಯಿಯಲ್ಲಿ ಸಿಕ್ಕಿಬಿದ್ದ ಅಫ್ಘಾನಿಸ್ತಾನ ರಾಜತಾಂತ್ರಿಕ ಅಧಿಕಾರಿಣಿ

Afghan Diplomat Caught With Gold: ವಿದೇಶಕ್ಕೆ ತೆರಳುವಾಗ ಅಥವಾ ವಿದೇಶದಿಂದ ಬರುವಾಗ ವಿವಿಧ ರೂಪಗಳಲ್ಲಿ ಚಿನ್ನ ಕಳ್ಳಸಾಗಣೆ ಮಾಡಿ ಸಿಕ್ಕಿಬಿದ್ದ ಪ್ರಸಂಗಗಳನ್ನು ಓದುತ್ತಲೇ ಇರುತ್ತೀರಿ. ಆದರೆ ಹಿರಿಯ ರಾಜತಾಂತ್ರಿಕ ಹುದ್ದೆಯಲ್ಲಿ ಇರುವವರೇ ಇಂ

4 May 2024 5:31 pm
12 ಜೆಡಿಎಸ್ ಶಾಸಕರು ಕಾಂಗ್ರೆಸ್ ಸೇರ್ಪಡೆ : ಡಿ.ಕೆ.ಶಿವಕುಮಾರ್ ಕೊಟ್ಟ ಸ್ಪಷ್ಟನೆಯೇನು?

JDS MLAs Joining Congress : ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ವಿಚಾರ ಸದ್ದು ಮಾಡುತ್ತಿರುವ ಹೊತ್ತಿನಲ್ಲಿ ಹನ್ನೆರಡು ಜೆಡಿಎಸ್ ಶಾಸಕರು ಕಾಂಗ್ರೆಸ್ಸಿಗೆ ಸೇರ್ಪಡೆಗೊಳ್ಳಲಿದ್ದಾರೆ ಎನ್ನುವ ಸುದ್ದಿ ಹರಿದಾಡಲಾರಂಭಿಸಿದೆ. ಇದೆಲ್ಲಾ ಸುಳ್ಳು

4 May 2024 5:22 pm
ಬಳ್ಳಾರಿ ದಲಿತರ ಕೇರಿಯಲ್ಲಿ ಶ್ರೀರಾಮುಲು ಪರ ಯದುವೀರ್ ಒಡೆಯರ್ ಮತಯಾಚನೆ; ಈ ವೇಳೆ ಅವರು ಹೇಳಿದ್ದೇನು?

ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಮತದಾನ ಮುಗಿದಿರುವ ಹಿನ್ನೆಲೆಯಲ್ಲಿ ಯದುವೀರ್ ಒಡೆಯರ್ ಅವರು ಉತ್ತರ ಕರ್ನಾಟಕದಲ್ಲಿ ಬಿಜೆಪಿ ಅಭ್ಯರ್ಥಿಗಳ ಪರವಾಗಿ ಮತಪ್ರಚಾರ ನಡೆಸುತ್ತಿದ್ದಾರೆ. ಶನಿವಾರ ಅವರು ಬಳ್ಳಾರಿಯ ದಲಿತ ಕೇ

4 May 2024 4:53 pm
ಹೆಂಡತಿ ಜತೆಗಿನ ಅಸ್ವಾಭಾವಿಕ ಲೈಂಗಿಕ ಕ್ರಿಯೆ ಅತ್ಯಾಚಾರವಲ್ಲ: ಮಧ್ಯಪ್ರದೇಶ ಹೈಕೋರ್ಟ್ ತೀರ್ಪು

Madhya Pradesh High Court on Rape: ಭಾರತೀಯ ಕಾನೂನಿನಲ್ಲಿ ವೈವಾಹಿಕ ಅತ್ಯಾಚಾರವನ್ನು ಪರಿಗಣಿಸಲಾಗಿಲ್ಲ. ಹೀಗಾಗಿ 15 ವರ್ಷ ದಾಟಿದ ಪತ್ನಿ ಜತೆಗೆ ಆಕೆಯ ಅನುಮತಿ ಇಲ್ಲದೆ ಇದ್ದರೂ ನಡೆಸುವ ಲೈಂಗಿಕ ಕ್ರಿಯೆಯನ್ನು ಅತ್ಯಾಚಾರ ಎಂದು ಕರೆಯಲು ಸಾಧ್ಯವಿಲ

4 May 2024 4:31 pm
ನಾನು ಬೇಕೋ- ವಿನಯ್ ಬೇಕೋ ತೀರ್ಮಾನ ಮಾಡಿ, ನಾನು ಬೇಕಂದ್ರೆ ವಿನಯ್ ಗೆ ಒಂದೂ ಓಟು ಹಾಕಬೇಡಿ: ಸಿದ್ದರಾಮಯ್ಯ ಕರೆ

ನನ್ನ ಮತ್ತು ಕನಕಗುರುಪೀಠದ ನಿರಂಜನಾನಂದಪುರಿ ಶ್ರೀಗಳ ಮಾತನ್ನು ತಿರಸ್ಕರಿಸಿ ಮಾತು ತಪ್ಪಿದ ವಿನಯ್ ಕುಮಾರ್ ನನ್ನು ನೀವೆಲ್ಲರೂ ತಿರಸ್ಕರಿಸಿ: ಸಿ.ಎಂ.ಸಿದ್ದರಾಮಯ್ಯ ಕರೆ ನೀಡಿದರು. ಬೈರತಿ ಬಸವರಾಜು ಬಿಜೆಪಿಗೆ ಲಾಭ ಆಗಲಿ ಎಂದು

4 May 2024 4:28 pm
ಕಾಂಗ್ರೆಸ್‌ಗೆ ಮತ್ತೊಂದು ಶಾಕ್‌ ; ಎಲೆಕ್ಷನ್‌ ಖರ್ಚಿಗೆ ಹಣ ಕೊಟ್ಟಿಲ್ಲ ಎಂದು ಕಣದಿಂದ ಹಿಂದೆ ಸರಿದ ಅಭ್ಯರ್ಥಿ!

Sucharita Mohanty Returns Congress Ticket : ಸೂರತ್‌ ಹಾಗೂ ಇಂದೋರ್‌ ಬಳಿಕ ಕಾಂಗ್ರೆಸ್‌ಗೆ ಮತ್ತೊಂದು ಶಾಕ್‌ ಎದುರಾಗಿದೆ. ಎಲೆಕ್ಷನ್‌ ಖರ್ಚಿಗೆ ಹಣ ಕೊಟ್ಟಿಲ್ಲ ಎಂದು ಚುನಾವಣಾ ಕಣದಿಂದ ಕಾಂಗ್ರೆಸ್‌ ಅಭ್ಯರ್ಥಿ ಹಿಂದೆ ಸರಿದಿದ್ದಾರೆ. ಒಡಿಶಾದ ಪುರಿ ಲ

4 May 2024 4:28 pm
ತೆಲಂಗಾಣ ಸಿಎಂ ರೇವಂತ್‌ ರೆಡ್ಡಿ ಭೇಟಿಯಾದ ರೋಹಿತ್ ವೇಮುಲ ತಾಯಿ, ನ್ಯಾಯ ಒದಗಿಸುವಂತೆ ಮನವಿ

2016ರಲ್ಲಿ ಹೈದರಾಬಾದ್ ವಿವಿಯ ಹಾಸ್ಟೆಲ್‌ನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದ ವಿದ್ಯಾರ್ಥಿ ರೋಹಿತ್‌ ವೆಮುಲ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಮ್ಮೆ ತನಿಖೆ ನಡೆಸಲಾಗುವುದು ಮತ್ತು ನ್ಯಾಯ ಒದಗಿಸಲಾಗುವುದು ಎಂದು

4 May 2024 3:48 pm
ಕೋವಿಶೀಲ್ಡ್ ಲಸಿಕೆ ಅಡ್ಡಪರಿಣಾಮ ವಿಚಾರವಾಗಿ ಜನರು ಭಯ ಭೀತರಾಗಬಾರದು: ದಿನೇಶ್ ಗುಂಡೂರಾವ್

ಕೋವಿಶೀಲ್ಡ್ ಲಸಿಕೆ ಅಡ್ಡಪರಿಣಾಮ ವಿಚಾರವಾಗಿ ಜನರು ಭಯ ಭೀತರಾಗಬಾರದು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು. ಪ್ರಖ್ಯಾತ ಲಸಿಕಾ ತಯಾರಿಕಾ ಸಂಸ್ಥೆ ಆಸ್ಟ್ರಾಜೆನಿಕಾ ತನ್ನ ಕೋವಿಡ್ ಲಸಿಕೆಯಿಂದ ಅಡ್ಡ ಪರಿಣಾಮ ಉಂಟ

4 May 2024 3:34 pm
ಆರ್ ಎಸ್ ಎಸ್ ನವರು ನೇರವಾಗಿ ರಾಜಕೀಯಕ್ಕೆ ಬರಲಿ, ಸುಮ್ಮನೆ ಇಲ್ಲಿ ಬಂದು ಕಡ್ಡಿ ಗೀರುವುದು ಬೇಡ! ಪ್ರಿಯಾಂಕ್ ಖರ್ಗೆ

ಆರ್ ಎಸ್ ಎಸ್ ನವರು ನೇರವಾಗಿ ರಾಜಕೀಯಕ್ಕೆ ಬರಲಿ, ಸುಮ್ಮನೆ ಇಲ್ಲಿ ಬಂದು ಕಡ್ಡಿ ಗೀರುವುದು ಬೇಡ ಎಂದು ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದರು. ಕಲಬುರಗಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿ.ಎಲ್. ಸಂತೋಷ್

4 May 2024 3:19 pm
ನನಗೂ ನೋವಾಯ್ತು, ವಿಡಿಯೋ ನೋಡೋಕೆ ಧೈರ್ಯ ಬರಲಿಲ್ಲ : ಪ್ರಜ್ವಲ್‌ ರೇವಣ್ಣ ಬಗ್ಗೆ ನಿಖಿಲ್‌ ಕುಮಾರಸ್ವಾಮಿ ಫಸ್ಟ್‌ ರಿಯಾಕ್ಷನ್‌

Nikhil Kumaraswamy On Prajwal Revanna : ಪ್ರಜ್ವಲ್‌ ರೇವಣ್ಣ ಅಶ್ಲೀಲ ವಿಡಿಯೋ ಪೆನ್‌ಡ್ರೈವ್‌ ರಿಲೀಸ್‌ ಆಗಿ ಸುಮಾರು 10 ದಿನಗಳ ಬಳಿಕ ಜೆಡಿಎಸ್‌ ಯುವ ಘಟಕದ ಅಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ತಮ್ಮ ಮೊದಲ ಪ್ರತಿಕ್ರಿಯೆಯನ್ನು ನೀಡಿದ್ದಾರೆ. ಪ್ರಕರಣದ

4 May 2024 3:15 pm
ಚಾಮರಾಜನಗರ: ನೀರಿಲ್ಲದೆ ತೆಂಗು ಕೃಷಿಗೆ ಆತಂಕ, ಕಳಚುತ್ತಿರುವ ಸುಳಿ, ಕಂಗಾಲಾದ ರೈತ

ಚಾಮರಾಜನಗರ ಜಿಲ್ಲೆಯಲ್ಲಿ ನೀರಾವರಿ ಪ್ರದೇಶಗಳಲ್ಲಿ ತೆಂಗಿನ ಮರಗಳನ್ನು ಬೆಳೆದು ಅದನ್ನೆ ತಮ್ಮ ಜೀವನದ ಆಧಾರವಾಗಿ ನಂಬಿಕೊಂಡು ಜೀವನ ಸಾಗಿಸುತ್ತಿದ್ದ ಕೃಷಿಕರು ಈಗ ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಮಾರುಕಟ್ಟೆಯಲ್ಲಿ ತೆಂಗಿ

4 May 2024 2:50 pm
ವಿಮಾನ ನಿಲ್ದಾಣಗಳಿಂದ ಮಾಹಿತಿ ಸಿಕ್ಕ ಕೂಡಲೇ ಪ್ರಜ್ವಲ್‌ ಬಂಧನಕ್ಕೆ ಕ್ರಮ: ಸಿದ್ದರಾಮಯ್ಯಗೆ ಮಾಹಿತಿ ನೀಡಿದ ಎಸ್‌ಐಟಿ

ವಿಮಾನ ನಿಲ್ದಾಣಗಳಿಂದ ಮಾಹಿತಿ ಸಿಕ್ಕ ಕೂಡಲೇ ಪ್ರಜ್ವಲ್‌ ಬಂಧನಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ಸಿದ್ದರಾಮಯ್ಯಗೆ ಎಸ್‌ಐಟಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಶನಿವಾರ ಎಸ್‌ಐಟಿ ಮುಖ್ಯಸ್ಥರು ಹಾಗೂ ಅಧಿಕಾರಿಗಳ

4 May 2024 2:18 pm
ಕಾಂಗ್ರೆಸ್‌ಗೆ ಮಾತನಾಡಲು ವಿಷಯಗಳಿಲ್ಲ, ಪ್ರಜ್ವಲ್ ರೇವಣ್ಣ ಬಗ್ಗೆ ಮಾತನಾಡುತ್ತಿದ್ದಾರೆ: ಅಣ್ಣಾಮಲೈ ಲೇವಡಿ

ಕಾಂಗ್ರೆಸ್‌ಗೆ ಮಾತನಾಡಲು ವಿಷಯಗಳಿಲ್ಲ. ಜನರ ಮುಂದೆ ಹೋಗಲು ಯಾವುದೇ ಅಭಿವೃದ್ಧಿ ಕೆಲಸಗಳಿಲ್ಲ. ಹೀಗಾಗಿ ಪ್ರಜ್ವಲ್ ರೇವಣ್ಣ ಅವರ ವಿರುದ್ಧ ಮಾತನಾಡುತ್ತಿದ್ದಾರೆ ಎಂದು ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಹೇಳಿದ

4 May 2024 2:17 pm
IPL 2024: ಏಕೈಕ ಕ್ರೀಡಾಂಗಣದಲ್ಲಿ ಅತಿ ಹೆಚ್ಚು ವಿಕೆಟ್‌ ಪಡೆದ ಟಾಪ್‌ 5 ಬೌಲರ್ಸ್‌!

Most wicket takers in Single venue: ಇಂಡಿಯನ್‌ ಪ್ರೀಮಿಯರ್ ಲೀಗ್‌ ಇತಿಹಾಸದಲ್ಲಿಯೇ ಸಾಕಷ್ಟು ದಾಖಲೆಗಳಿವೆ. ಅತಿ ಹೆಚ್ಚು ರನ್‌, ಅತಿ ಹೆಚ್ಚು ವಿಕೆಟ್‌ ಸೇರಿದಂತೆ ಇನ್ನೂ ಅನೇಕ ದಾಖಲೆಗಳನ್ನು ನಾವು ಕಾಣಬಹುದು. ಅದರಂತೆ ಐಪಿಎಲ್‌ ಟೂರ್ನಿಯ ಇತಿಹಾ

4 May 2024 2:12 pm
ಮಂಗಳೂರು ವಿಮಾನ ನಿಲ್ದಾಣಕ್ಕೆ ಬೆದರಿಕೆ ಇ ಮೇಲ್: ಪ್ರಕರಣ ಮುಚ್ಚಿಟ್ಟರೇ ಪೊಲೀಸರು?

ಮಂಗಳೂರು: ಮ0ಗಳೂರು ಅಂತಾರಾಷ್ಟಿಯ ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟಿರುವುದಾಗಿ ಅನಾಮಿಕನೊಬ್ಬ ಮಂಗಳೂರು ವಿಮಾನ ನಿಲ್ದಾಣ ಪ್ರಾಧಿಕಾರದ ಕಚೇರಿಗೆ ಬೆದರಿಕೆ ಇ-ಮೇಲ್ ಹಾಕಿದ್ದಾನೆ. ಇದರಿಂದ ವಿಮಾನ ನಿಲ್ದಾಣದಲ್ಲಿ ಪೊಲೀಸ್ ಭ

4 May 2024 2:09 pm
ಪೆನ್‌ಡ್ರೈವ್ ಕೇಸ್: ಎಚ್‌ಡಿ ರೇವಣ್ಣ ವಿದೇಶಕ್ಕೆ ಹೋಗುವ ಸಾಧ್ಯತೆ, ಹಾಗಾಗಿ ಲುಕ್‌ಔಟ್ ನೋಟಿಸ್ ಜಾರಿ: ಜಿ ಪರಮೇಶ್ವರ್

ಹಾಸನ ಪೆನ್‌ಡ್ರೈವ್ ಕೇಸ್ ಸಂಬಂಧಿಸಿದಂತೆ ಮಾಜಿ ಸಚಿವ ಹಾಗೂ ಶಾಸಕ ಎಚ್‌ಡಿ ರೇವಣ್ಣ ಕೂಡಾ ವಿದೇಶಕ್ಕೆ ಹೋಗುವ ಸಾಧ್ಯತೆ ಇದ್ದ ಹಿನ್ನೆಲೆಯಲ್ಲಿ ಲುಕ್‌ಔಟ್ ನೋಟಿಸ್ ಜಾರಿಗೊಳಿಸಲಾಗಿದೆ ಎಂದು ಗೃಹ ಸಚಿವ ಡಾ ಜಿ ಪರಮೇಶ್ವರ್ ಹೇಳಿ

4 May 2024 1:32 pm
ಕೊಪ್ಪಳ: ಪ್ರಜ್ವಲ್ ರೇವಣ್ಣ ಬಂಧನಕ್ಕೆ ಒತ್ತಾಯಿಸಿ ಮಹಿಳಾ ಕಾಂಗ್ರೆಸ್‌ನಿಂದ ಪ್ರತಿಭಟನೆ

Prajwal Revanna Scandal Case: ಲೈಂಗಿಕ ದೌರ್ಜನ್ಯದ ಆರೋಪ ಎದುರಿಸುತ್ತಿರುವ ಸಂಸದ ಪ್ರಜ್ವಲ್‌ ರೇವಣ್ಣ ವಿರುದ್ಧ ರಾಜ್ಯಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಅವರ ಬಂಧನಕ್ಕೆ ಒತ್ತಾಯಿಸಿ ಮಹಿಳಾ ಸಂಘಟನೆಗಳು ಪ್ರತಿಭಟಿಸುತ್ತಿದೆ. ಕೊಪ

4 May 2024 1:15 pm
ಅಮೇಠಿಗಿಂತ ರಾಯ್‌ಬರೇಲಿ ರಾಹುಲ್ ಗಾಂಧಿಗೆ ಯಾಕೆ ’ ಸೇಫ್ ’ ? : 4 ಕಾರಣಗಳು

Why Raebareli Is Safer To Rahul Gandhi : ಅಮೇಠಿಯಿಂದ ಸ್ಪರ್ಧಿಸದೇ ರಾಯ್‌ಬರೇಲಿ ಕ್ಷೇತ್ರದಿಂದ ಸ್ಪರ್ಧಿಸುವ ರಾಹುಲ್ ಗಾಂಧಿ ನಿರ್ಧಾರ ಸರಿಯಾಗಿಯೇ ಇದೆ ಎಂದು ವಿಶ್ಲೇಷಿಸಲಾಗುತ್ತಿದೆ. ಇದಕ್ಕೆ ರಾಜಕೀಯ ಪಂಡಿತರು ನಾಲ್ಕು ಕಾರಣಗಳನ್ನು ನೀಡುತ್ತಾರ

4 May 2024 1:13 pm
ಹಾಸನ ಪೆನ್ ಡ್ರೈವ್ ಪ್ರಕರಣ : ಊಸರವಳ್ಳಿ ಮೈಬಣ್ಣ ಬದಲಿಸಿದರೆ, ಕುಮಾರಸ್ವಾಮಿ ಬದಲಿಸ್ತಾರೆ ನಾಲಿಗೆ ಬಣ್ಣ!: ಕೈ ಪಡೆ ವ್ಯಂಗ್ಯ

ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣದ ವಿಚಾರವಾಗಿ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಅವರ ಆರೋಪಗಳಿಗೆ ಕಾಂಗ್ರೆಸ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಊಸರವಳ್ಳಿ ಮೈ ಬಣ್ಣ ಬದಲಿಸಿದರೆ ಕುಮಾರಸ್ವಾಮಿ ಅವರು ನಾಲಿಗೆಯ ಬಣ್ಣ ಬದಲಿಸು

4 May 2024 1:10 pm
ರಾಮನಗರ: ಶ್ರೀರಾಮ ಬೆಟ್ಟದಲ್ಲಿ ಪ್ರವಾಸಿಗರ ಮೇಲೆ ಬೇಕು ಕಣ್ಗಾವಲು

ರಾಮನಗರ ದೇವರ ಬೆಟ್ಟ ಅಥವಾ ರಣಹದ್ದು ವನ್ಯಜೀವಿಧಾಮವೂ ಆತ್ಮಹತ್ಯೆಗೆ ಹಾಟ್‌ಸ್ಟಾಟ್‌ ಆಗಿ ಗುರುತಿಸಿಕೊಂಡಿದೆ. ಸ್ಥಳದ ಪ್ರವಾಸಕ್ಕೆಂದು ಆಗಮಿಸುವವರು ಬೆಟ್ಟದಿಂದ ಧುಮಿಕಿ ಆತ್ಮಹತ್ಯೆಗೆ ಯತ್ನಿಸುತ್ತಿರುವ ಘಟನೆಯ ಮೇಲಿಂದ ಮ

4 May 2024 12:34 pm
ಪಂದ್ಯ ಶ್ರೇ‍ಷ್ಠ ಪ್ರಶಸ್ತಿ ಪಡೆದ ಬಳಿಕ ದಿಗ್ಗಜನನ್ನು ನೆನೆದ ವೆಂಕಟೇಶ್‌ ಅಯ್ಯರ್‌!

Venkatesh Iyer Reveals Sourav Ganguly advice: ಶುಕ್ರವಾರ ನಡೆದಿದ್ದ 2024ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) ಟೂರ್ನಿಯ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ದ ಕೋಲ್ಕತಾ ನೈಟ್‌ ರೈಡರ್ಸ್ ತಂಡ 24 ರನ್‌ಗಳಿಂದ ಗೆಲುವು ಪಡೆಯಿತು.ಈ ಪಂದ್ಯದಲ್ಲಿ ಕ

4 May 2024 12:20 pm
ಪೆನ್‌ಡ್ರೈವ್ ಕೇಸ್: ಆರೋಪಿಗೆ ಕಠಿಣ ಶಿಕ್ಷೆಯಾಗಲಿ, ಸಂತ್ರಸ್ತರ ಪರವಾಗಿ ನಿಲ್ಲೋಣ: ಸಿದ್ದರಾಮಯ್ಯಗೆ ರಾಹುಲ್ ಗಾಂಧಿ ಪತ್ರ

ಹಾಸನ ಸಂಸದ ಪ್ರಜ್ವಲ್ ರೇವಣ್ಣ ಪೆನ್‌ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗೆ ಕಠಿಣ ಶಿಕ್ಷೆಯಾಗಲಿ ಎಂದು ಸಂಸದ ರಾಹುಲ್ ಗಾಂಧಿ ಆಗ್ರಹಸಿದ್ದಾರೆ. ಇನ್ನು ಇದೇ ಸಂದರ್ಭದಲ್ಲಿ ಪ್ರಕರಣದ ಸಂತ್ರಸ್ತ ಮಹಿಳೆಯರ ಪರವಾಗಿ ನಾವ

4 May 2024 12:13 pm
ಹಿಂದೂ ಯುವತಿಯನ್ನು ಡಿಕೆ ಶಿವಕುಮಾರ್‌ ಬ್ರದರ್ಸ್‌ ಕಿಡ್ನಾಪ್‌ ಮಾಡಿದ್ದಾರೆ; ಲವ್‌ ಜಿಹಾದ್‌ ತನಿಖೆಯಾಗಲಿ : ಸಿಟಿ ರವಿ ಆಗ್ರಹ

CT Ravi On Love Jihad : ರಾಜ್ಯದಲ್ಲಿ ಮತಾಂದತೆಯ ಜಿಹಾದ್‌ ಅನ್ನು ಲವ್‌ ಜಿಹಾದ್‌ ಮೂಲಕ ವಿಸ್ತರಿಸುತ್ತಿದ್ದಾರೆ ಎಂದು ಸಿಟಿ ರವಿ ವಾಗ್ದಾಳಿ ನಡೆಸಿದ್ದಾರೆ. ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಹಿಂದೂ ಯುವತಿಯನ್ನ

4 May 2024 12:05 pm
ಪೆನ್‌ಡ್ರೈವ್ ಕೇಸ್: ರೇವಣ್ಣ ಹಾಗೂ ನಮ್ಮ ಕುಟುಂಬ ಬೇರೆ ಅಂದ್ರಿ, ಇವಾಗ ನಿಮ್ಮ ನಿಲುವೇಕೆ ಭಿನ್ನ? ಎಚ್‌ಡಿಕೆಗೆ ಡಿಕೆಶಿ ಪ್ರಶ್ನೆ

ಹಾಸನ ಪೆನ್‌ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಎಚ್‌ಡಿ ರೇವಣ್ಣ ಹಾಗೂ ನಮ್ಮ ಕುಟುಂಬ ಬೇರೆ ಬೇರೆ ಎಂದು ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಹೇಳಿದ್ದರು. ಆದರೆ ಇದೀಗ ನಿಮ್ಮ ನಿಲುವೇಕೆ ಭಿನ್ನ? ಎಂದು ಎಚ್‌ಡಿಕೆಗೆ ಡಿಸಿಎಂ ಡಿ

4 May 2024 12:02 pm
Shivamogga : ಶಿವರಾಜ್ ಕುಮಾರ್ Vs ಕುಮಾರ್ ಬಂಗಾರಪ್ಪ, ಭಾವಮೈದುನರ ವಾಕ್ಸಮರದ ಝಲಕ್

Shivaraj Kumar Vs Kumar Bangarappa : ಚುನಾವಣಾ ಪ್ರಚಾರದಲ್ಲಿ ತೋರಿಸುವ ಆಸಕ್ತಿಯನ್ನು ನಟನೆಯಲ್ಲೂ ತೋರಿಸಿದ್ದರೆ ಇಂದಿಗೆ ದೊಡ್ಡ ಸ್ಟಾರ್ ಆಗುತ್ತಿದ್ದರು ಎನ್ನುವ ಭಾವ ಕುಮಾರ್ ಬಂಗಾರಪ್ಪ ಮಾತಿಗೆ ಶಿವರಾಜ್ ಕುಮಾರ್ ಕೆರಳಿ, ತಿರುಗೇಟು ನೀಡಿದ್ದ

4 May 2024 11:35 am
ಹೋಟೆಲ್‌ ಉದ್ಯಮಕ್ಕೂ ಬಿಸಿಲಿನ ಏಟು; ಶೇ 25 ರಷ್ಟು ವಹಿವಾಟು ಕುಸಿತ

Temperature Effects on hotel Industry: ಬಿಸಿಲಿನ ತಾಪಮಾನಕ್ಕೆ ತರಕಾರಿ ಬೆಲೆಗಳು ಗಗನಕ್ಕೇರಿದೆ. ಈ ಬೆಲೆ ಏರಿಕೆ ಬಿಸಿ ಜನಸಾಮಾನ್ಯರಿಗಷ್ಟೇ ಅಲ್ಲ ಹೋಟೆಲ್‌ ಮಾಲೀಕರಿಗೂ ತಟ್ಟಿದೆ. ಬಿಸಿಲಿನ ತಾಪಮಾನಕ್ಕೆ ಗ್ರಾಹಕರ ಸಂಖ್ಯೆ ಇಳಿಮುಖವಾಗುತ್ತಿರುವ

4 May 2024 11:30 am
ಕಾಫಿ ಪ್ರಿಯರಿಗೆ ಸುಡಲಿದೆ ತುಟಿ: ಭಾರತದ ಕಾಫಿಗೆ ವಿದೇಶಗಳಲ್ಲಿ ಭಾರಿ ಬೇಡಿಕೆ

Coffee Price Hike: ಮಳೆಗಾಲ ಇರಲಿ, ಬೇಸಿಗೆ ಇರಲಿ. ಕಾಫಿ ಕುಡಿಯದಿದ್ದರೆ ಬೆಳಿಗ್ಗೆಯೇ ಶುರುವಾಗುವುದಿಲ್ಲ ಎನ್ನುವ ಜನರಿದ್ದಾರೆ. ಸಂಜೆಯೂ ಕಾಫಿ ಇದ್ದರೆ ಚೆನ್ನ. ಆದರೆ ಈಗ ಕಾಫಿ ಕೂಡ ನಿಮ್ಮ ಜೇಬಿಗೆ ಭಾರವಾಗಲಿದೆ. ಅಂತಾರಾಷ್ಟ್ರೀಯ ಮಾರುಕಟ

4 May 2024 10:44 am
ಉತ್ತರ ಕರ್ನಾಟಕದಲ್ಲೂ ಬಿಜೆಪಿ, ಕಾಂಗ್ರೆಸ್‌ಗೆ ಒಳೇಟಿನ ಭೀತಿ; ಮೋದಿ ಅಲೆ, ಗ್ಯಾರಂಟಿ ನಡುವೆಯೂ ಉಭಯ ಪಕ್ಷಗಳಿಗೂ ಢವಢವ!

Lok Sabha Elections In North Karnataka : ಉತ್ತರ ಕರ್ನಾಟಕದಲ್ಲಿ ಮೇ 7ರಂದು ಎರಡನೇ ಹಂತದ ಲೋಕಸಭಾ ಚುನಾವಣೆ ನಡೆಯಲಿದೆ. 14 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದ್ದು, ಉತ್ತರದಲ್ಲೂ ಕಾಂಗ್ರೆಸ್‌ ಹಾಗೂ ಬಿಜೆಪಿಗೆ ಒಳೇಟಿನ ಭೀತಿ ಎದುರಾಗಿದೆ. ಮೋದಿ ಅಲೆ, ಕಾಂಗ

4 May 2024 10:42 am
Amethi : ಮತದಾನಕ್ಕೆ ಮುನ್ನವೇ ರಾಜಕೀಯ ಕರ್ಮಭೂಮಿಯನ್ನು ’ಕೈ’ಬಿಟ್ಟಿತೇ ಗಾಂಧಿ ಪರಿವಾರ ?

Why Rahul Gandhi Not Contesting In Amethi : ಕಳೆದ ಬಾರಿ ಸೋತಿದ್ದ ಅಮೇಠಿಯಿಂದ ಮತ್ತೆ ಸ್ಪರ್ಧಿಸಲು ರಾಹುಲ್ ಗಾಂಧಿ ಮನಸ್ಸು ಮಾಡಿಲ್ಲ. ತಮ್ಮ ತಾಯಿಯ ಕ್ಷೇತ್ರವಾದ ರಾಯ್‌ಬರೇಲಿಯಿಂದ ರಾಹುಲ್ ಸ್ಪರ್ಧಿಸಲಿದ್ದಾರೆ. ಅಮೇಠಿಯಲ್ಲಿ ಕುಟುಂಬದ ಪರಮಾಪ್ತ ಕಿಶ

4 May 2024 10:38 am
Karnataka Rains : ಬಿಸಿಲಿಗೆ ಹೇಳಿ ಗುಡ್‌ ಬೈ; ಕರ್ನಾಟಕದಲ್ಲಿ ಮುಂದಿನ ಮೂರು ವಾರ ಮಳೆಯ ಅಬ್ಬರ!

Karnataka Rain Forecast : ಕರ್ನಾಟಕದಲ್ಲಿ ನಿಧಾನವಾಗಿಯಾದರೂ ವರುಣ ಫಾರ್ಮ್‌ಗೆ ಮರಳುತ್ತಿದ್ದಾನೆ. ಶುಕ್ರವಾರ ಬೆಂಗಳೂರು ಸೇರಿ ದಕ್ಷಿಣ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಅಬ್ಬರಿಸಿದ್ದಾನೆ. ಮುಂದಿನ ಮೂರು ವಾರಗಳ ಕಾಲ ಕರ್ನಾಟಕದಲ್ಲಿ ಉತ್ತ

4 May 2024 10:32 am
Hardik pandya: ಮುಂಬೈ ಇಂಡಿಯನ್ಸ್‌ ವೈಫಲ್ಯಕ್ಕೆ ಈ ಆಟಗಾರನೇ ಕಾರಣ ಎಂದ ಇರ್ಫಾಣ್‌ ಪಠಾಣ್‌!

Irfan Pathan on Hardik Pandya Captaincy: ಶುಕ್ರವಾರ ಕೋಲ್ಕತಾ ನೈಟ್‌ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡ 24 ರನ್‌ಗಳಿಂದ ಸೋಲು ಅನುಭವಿಸಿತು. ಆ ಮೂಲಕ ಟೂರ್ನಿಯ ಪ್ಲೇಆಫ್‌ನಿಂದ ಬಹುತೇಕ ಹೊರ ಬಿದ್ದಿದೆ. ಅಂದ ಹಾಗೆ ಈ ಬಾರಿ ಮುಂಬೈ

4 May 2024 10:31 am
ತಿಪ್ಪೆ ಪಾಲಾಗುತ್ತಿರುವ ಗೇರು ಹಣ್ಣು : ಸಂಕಷ್ಟದಲ್ಲಿ ರೈತ

Lack of market for Cashew Fruit: ಮಾರುಕಟ್ಟೆಯಲ್ಲಿ ಸೂಕ್ತ ಬೆಲೆಯಿಲ್ಲದ ಕಾರಣ ಕಟಾವು ಸಮಯದಲ್ಲಿ ಗೇರು ಬೆಳೆದಿರುವ ರೈತರು ಹಣ್ಣನ್ನು ಸಂಗ್ರಹಿಸಿ ಇಟ್ಟುಕೊಳ್ಳಲು ಸೂಕ್ತ ವ್ಯವಸ್ಥೆ ಇಲ್ಲದೆ ತಿಪ್ಪೆಗೆ ಸುರಿಯುತ್ತಿದ್ದಾರೆ. ಗೇರು ಹಣ್ಣಿನ ಮಹತ

4 May 2024 10:30 am
ಪ್ರಜ್ವಲ್ ಪೆನ್ ಡ್ರೈವ್ ಕೇಸ್: ಲೋಕ ಚುನಾವಣೆಯ ಬಳಿಕ ಕಮಲ - ದಳ ಮೈತ್ರಿ ಮೇಲಾಗುವ ಪರಿಣಾಮಗಳೇನು?

ಪ್ರಜ್ವಲ್ ಪೆನ್ ಡ್ರೈವ್ ಕೇಸ್ ದಿನದಿಂದ ದಿನಕ್ಕೆ ನಾನಾ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಸಂತ್ರಸ್ತರು ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಗಂಭೀರ ಸ್ವರೂಪದ ಅತ್ಯಾಚಾರ ಆರೋಪಗಳನ್ನು ಮಾಡುತ್ತಿದ್ದಾರೆ. ಈಗಾಗಲೇ ಬ

4 May 2024 10:16 am
ಬಿಸಿಲಿನ ಝಳಕ್ಕೆ ತುಮಕೂರು ತತ್ತರ ; ಸನ್‌ ಸ್ಟ್ರೋಕ್ ಆತಂಕ

ಈ ಬಾರಿ ತಾಪಮಾನ ಏರಿಕೆ ಅತಿಯಾಗಿ ಕಾಡುತ್ತಿದೆ. ಬಹುತೇಕ ಕಡೆ ತಾಪಮಾನ 40 ಡಿಗ್ರಿ ಸೆಲ್ಸಿಯಸ್ ತಲುಪಿದೆ. ಬಿಸಿಲಿನ ಝಳಕ್ಕೆ ಜನ ಸುಸ್ತಾಗಿದ್ದಾರೆ. ಇನ್ನು ತುಮಕೂರು ಜಿಲ್ಲೆಯಲ್ಲಿ ತಾಪಮಾನ 40 ಡಿಗ್ರಿ ಸೆಲ್ಸಿಯಸ್‌ ಆಸುಪಾಸಿನಲ್ಲಿ

4 May 2024 9:48 am
ಪ್ರಧಾನಿ ನರೇಂದ್ರ ಮೋದಿ ಮೈಸೂರು ಸಂಸ್ಥಾನದ ಪ್ರತಿಧ್ವನಿ: ದಾವಣಗೆರೆಯಲ್ಲಿ ಯದುವೀರ್ ಒಡೆಯರ್ ಹೇಳಿಕೆ

Lok Sabha Elections 2024: ದಾವಣಗೆರೆ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಅವರ ಪರ ಮೈಸೂರು- ಕೊಡಗು ಕ್ಷೇತ್ರದ ಅಭ್ಯರ್ಥಿ ಯದುವೀರ್ ಒಡೆಯರ್ ಶುಕ್ರವಾರ ಪ್ರಚಾರ ನಡೆಸಿದರು. ಈ ವೇಳೆ ಅವರು, ಪ್ರಧಾನಿ ನರೇಂದ್ರ ಮೋದಿ ಅವ

4 May 2024 9:07 am
ಕಾವೇರಿ ನಾಡು ಕೊಡಗಿನಲ್ಲೂ ಬತ್ತಿದ ಕೆರೆ; ನದಿ ಹರಿವು ಸಂಪೂರ್ಣ ಸ್ತಬ್ಧ

ಬರಗಾಲದಿಂದಾಗಿ ಕಾವೇರಿ ನಾಡು ಕೊಡಗಿನಲ್ಲೂ ಕೆರೆ-ಕಟ್ಟೆ, ಹಳ್ಳ -ತೊರೆ ಬತ್ತಿ ಹೋಗಿದ್ದು, ಕುಡಿಯುವ ನೀರಿಗೆ ಪರದಾಡುವಂತಾಗಿದೆ. ಜಿಲ್ಲೆಯಲ್ಲಿನ 1,127 ಕೆರೆಗಳ ಪೈಕಿ ಬಹುತೇಕ ಕಡೆ ತಳ ಕಾಣುತ್ತಿದೆ. ಅದರಲ್ಲೂ ಮಡಿಕೇರಿಯಲ್ಲಿರುವ 6 ಕ

4 May 2024 8:18 am