ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಇದೀಗ ಅಮೃತ್ ಕಲಶದ ಅವಧಿಯನ್ನು ಮತ್ತೊಮ್ಮೆ ವಿಸ್ತರಣೆ ಮಾಡಿದ್ದು ಇದರ 400 ದಿನಗಳ ಅವಧಿಯು ಮಾರ್ಚ್ 31 ರಂದು ಮುಕ್ತಾಯಗೊಂಡಿದ್ದು ಈ ವರ್ಷ ಇದನ್ನು ಸೆಪ್ಟೆಂಬರ್ 30 ರವರೆಗೆ ವಿಸ್ತರಿಸಿದೆ. ಈಗಾಗಲೇ
ಬಾಡಿಗೆ ಮನೆ (Rent House) ಪಡೆದುಕೊಳ್ಳುವಾಗ ರಿಟರ್ನ್ ಅಗ್ರಿಮೆಂಟ್ ಅನ್ನು ಪಡೆದುಕೊಳ್ಳುವುದು ಸಹ ಉತ್ತಮ.ಇಲ್ಲಿ ನೀವು ಲಿಖಿತ ಒಪ್ಪಂದವನ್ನು ಹೊಂದಿರುವುದು ಅತ್ಯಗತ್ಯ ವಾಗಿ ಬೇಕಾಗಲಿದೆ. The post Rent House: ಬಾಡಿಗೆ ಮನೆಯಲ್ಲಿರುವ ಎಲ್ಲರಿಗ
ಸಾಮಾನ್ಯ ನಾಗರಿಕರು ಲೋನ್ ಮೇಲೆ ಬೈಕ್ ಅಥವಾ ಕಾರ್ ಗಳನ್ನು ಖರೀದಿಸಿ ಪ್ರತಿ ತಿಂಗಳು ಇಎಂಐ ಹಣವನ್ನು ಪಾವತಿ ಮಾಡುತ್ತಿರುತ್ತಾರೆ. ಆದರೆ ಸಾಲಗಾರರು ಒಂದೆರಡು ತಿಂಗಳು ಹಣವನ್ನು ಕಟ್ಟಲು ಸಾಧ್ಯವಾಗದೆ ಹೋದಲ್ಲಿ ಬ್ಯಾಂಕ್ ಅಥವಾ ಹ
ಬೆಳೆ ಹಾನಿಗೆ ಸರಕಾರದಿಂದ ಬರ ಪರಿಹಾರವನ್ನು ನೀಡಲು ಹಾನಿಯಾದ ಹೆಕ್ಟೇರ್ ಭೂ ಪ್ರದೇಶದ ಆಧಾರದ ಮೇಲೆ ನಿಗದಿ ಪಡಿಸಿದ್ದು NDRF ನ ಮಾರ್ಗ ಸೂಚನೆ ಯಂತೆ ಬೆಳೆ ಹಾನಿ ಪರಿಹಾರದ ಮಾರ್ಗ ಸೂಚಿಯ ಅನ್ವಯವೇ ರೈತರಿಗೆ ಬೆಳೆ ಹಾನಿ ಪರಿಹಾರ ಮೊ
ರಶೀದಿಯನ್ನು ಪಡೆದಿದ್ದರೆ ಆ ಒಂದು ರಶೀದಿಯಲ್ಲಿ ಸಾಲ ಇಲ್ಲ ಎಂಬುದರ ಪ್ರಮಾಣ ಪತ್ರ ಬರೆದಿರಬೇಕು. ಅದನ್ನು No Due Certificate ಪಡೆದಿರಬೇಕು. ಅದರ ಜೊತೆಗೆ ಚಾಲ್ತಿ ವರ್ಷದ ಪಹಣಿ ಪತ್ರ (Pahani) ಮತ್ತು ಆಧಾರ್ ಕಾರ್ಡ್ (Aadhaar Card) ಅನ್ನು ಪಡೆದಿರಬೇಕು.
HSRP Number Plate ಇಲ್ಲದ ವಾಹನ ಸವಾರರು ಮೊದಲ ಬಾರಿಗೆ ಸಾರಿಗೆ ಇಲಾಖೆಯ ಸಿಬ್ಬಂದಿಗಳ ಬಳಿ ಸಿಕ್ಕು ಬಿದ್ದರೆ, 500 ರೂಪಾಯಿ ದಂಡವನ್ನು ಹಾಕಲಾಗುತ್ತದೆ. ಇದಾದ ನಂತರವೂ HSRP ಅಳವಡಿಸದೆ ಹೋದಲ್ಲಿ ಸಾವಿರ ರೂಪಾಯಿ ದಂಡ (Rs 1000 Fine) ಹಾಕುವುದಾಗಿ ಸಾರಿಗೆ
ಕಾಂಪ್ಯಾಕ್ಟ್ SUV ವಿಭಾಗದಲ್ಲಿ ಟಾಟಾ ಮೋಟಾರ್ಸ್ ನೆಕ್ಸಾನ್ (Tata Nexon) ಕಾಂಪ್ಯಾಕ್ಟ್ ನಲ್ಲಿ ಹೆಚ್ಚು ಮಾರಾಟವಾಗುತ್ತಿದೆ. ಮಾಸಿಕ ಸರಾಸರಿ 16,000 ಯುನಿಟ್ ನಷ್ಟು ಮಾರಾಟವಾಗುತ್ತಿದೆ. ಇದರ ಬೆಲೆಯು 8.16 ಲಕ್ಷ ರೂಪಾಯಿ ಆಗಿದೆ. The post Budget Car: ಮಾರ
KSRTC ನಲ್ಲಿ ಪ್ರಯಾಣ ಮಾಡುವವರಿಗೆ 30kg ವರೆಗೆ ಲಗೇಜ್ ಇಟ್ಟು ಕೊಂಡರೆ ಯಾವುದೇ ಟಿಕೆಟ್ ಮೊತ್ತ ನೀಡುವ ಅಗತ್ಯ ಇಲ್ಲ ಅದಕ್ಕಿಂತ ಹೆಚ್ಚು ಭಾರವಾದ ವಸ್ತುವನ್ನು ಅಥವಾ ಇತರೆ ಪ್ರಾಣಿ ಪಕ್ಷಿ ಕೊಂಡೊಯ್ಯುವ ಸಂದರ್ಭದಲ್ಲಿ ಇಂತಿಷ್ಟು ಮೊತ್
ಈಗ ಟ್ಯಾರಿಫ್ ಪ್ಲಾನ್ ಹೆಚ್ಚಾಗಿರುವ ಕಾರಣಕ್ಕಾಗಿ ಇದು 180 ರಿಂದ 200 ರೂಪಾಯಿಗಳ ವರೆಗೆ ಹೋಗುವಂತಹ ಸಾಧ್ಯತೆ ಕೂಡ ಇದೆ. ಈ ಲೆಕ್ಕಾಚಾರದಲ್ಲಿ ನೋಡುವುದಾದರೆ ನೀವು ಎರಡು ಸಿಮ್ ಕಾರ್ಡ್ಗಳನ್ನು (SIM Cards) ಕನಿಷ್ಠಪಕ್ಷ ಆಕ್ಟಿವ್ ಆಗಿಡಬೇಕ
60 ವರ್ಷ ಅಥವಾ ಅದಕ್ಕಿಂತಲೂ ಹೆಚ್ಚಿನ ವಹಿಸಿರುವಂತಹ ಹಿರಿಯ ನಾಗರಿಕರು ಈ ಯೋಜನೆ (Post Office Senior Citizen Saving Scheme) ಯಲ್ಲಿ ಹೂಡಿಕೆ ಮಾಡಬಹುದಾಗಿದೆ. ಹಾಗೂ 1.5 ಲಕ್ಷ ರೂಪಾಯಿಗಳವರೆಗೆ ಕೂಡ ಟ್ಯಾಕ್ಸ್ ರಿಯಾಯಿತಿಯನ್ನು ಪಡೆದುಕೊಳ್ಳಬಹುದಾಗಿದೆ. ಮ
ಪ್ರಧಾನ ಮಂತ್ರಿ ಮುದ್ರಾ ಸಾಲ ಯೋಜನೆಯ (Pradhan Mantri Mudra Loan Scheme) ಅಡಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಬಿಸಿನೆಸ್ ವಿಸ್ತರಿಸಲು ಸಾಲ ನೀಡಲು ಮುಂದಾಗಿದ್ದಾರೆ. ನಿಮ್ಮ ಬಿಸಿನೆಸ್ ಐಡಿಯಾದ ಆಧಾರದ ಮೇಲೆ SBI ಬ್ಯಾಂಕ್ 50,000 ದಿಂದ 5 ಲಕ್ಷ ರೂಪಾಯಿ
ಏರ್ಟೆಲ್ (Airtel) ಹಾಗೂ ಜಿಯೋ (Jio) ಕಂಪನಿಗಳಿಗೆ ಹೋಲಿಸಿದರೆ ಕಡಿಮೆ ಗ್ರಾಹಕರನ್ನು ಹೊಂದಿರುವ ಬಿಎಸ್ಎನ್ಎಲ್ (BSNL) ಕಂಪನಿ ಅತಿ ಕಡಿಮೆ ದರದಲ್ಲಿ ಅದ್ಭುತ ರಿಚಾರ್ಜ್ ಪ್ಲಾನ್ (Amazing Recharge Plan) ಗಳನ್ನು ಒದಗಿಸುತ್ತಿರುತ್ತದೆ. ಅದರಂತೆ ಸದ್ಯ ಬಿ
2024ರ ಅಂತ್ಯಕ್ಕೆ ಭಾರತ ದೇಶದಲ್ಲಿ ಚಿನ್ನದ (Gold) ಬೆಲೆ 1 ಲಕ್ಷ ರೂಪಾಯಿಗಳನ್ನು ಮೀರಿದ್ರು ಕೂಡ ಆಶ್ಚರ್ಯ ಪಡಬೇಕಾದ ಅಗತ್ಯವಿಲ್ಲ. ಅದಕ್ಕೆ ಮೂರು ಪ್ರಮುಖ ಕಾರಣಗಳಿದ್ದು ಬನ್ನಿ ಅವುಗಳನ್ನು ತಿಳಿದುಕೊಳ್ಳೋಣ. The post Gold: ಈಗಾಗಲೇ ಸಾಕಷ್ಟ
ಪೋಸ್ಟ್ ಆಫೀಸ್ (Post Office) ನ ಈ ತಿಂಗಳ ಯೋಜನೆ ಅಡಿಯಲ್ಲಿ ನೀವು ಒಂದು ವೇಳೆ ಒಂದು ವರ್ಷದ ನಂತರ ಇಲ್ಲವೇ ಒಂದು ವರ್ಷಗಳಿಂದ ಮೂರು ವರ್ಷಗಳ ನಡುವೆ ಹಣವನ್ನು ಮುಂಚಿತವಾಗಿ ಹಿಂಪಡೆಯುವುದನ್ನು ಮಾಡಿದ್ರೆ ಸಿಗುವಂತಹ ಹಣದ ಮೇಲೆ ಎರಡು ಪ್ರತ
ಇಂಗ್ಲೆಂಡ್ ಮೂಲದ ಕ್ರಿಕೆಟ್ ಆಗಿರುವಂತಹ ಜೋಶ್ ಬೇಕರ್ (Josh Baker) ತಮ್ಮ 20ನೇ ವಯಸ್ಸಿಗೆ ಪ್ರಾಣವನ್ನು ಕಳೆದುಕೊಂಡಿದ್ದಾರೆ. ಇಂಗ್ಲೆಂಡ್ ನ ಕೌಂಟಿ ಕ್ರಿಕೆಟ್ ಆಡುತ್ತಿದ್ದಂತಹ ಈ ಯುವ ಆಟಗಾರ ಸ್ಪಿನ್ ಬೌಲರ್ ಆಗಿ ಸಾಕಷ್ಟು ಯಶಸ್ಸನ್ನ
ಭಾರತದಲ್ಲಿ ಬಹಳ ಪ್ರಸಿದ್ಧಿ ಪಡೆದಿರುವಂತಹ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ದಲ್ಲಿ ನೀವೇನಾದರೂ ಮೂರು ವರ್ಷಗಳ Fixed Deposit ಯೋಜನೆ ಪಡೆದು ಒಂದು ಲಕ್ಷ ಹಣವನ್ನು ಹೂಡಿಕೆ ಮಾಡಿದರೆ ಮೆಚುರಿಟಿ ಪಿರಿಯಡ್ ನಲ್ಲಿ 7% ಬಡ್ಡಿ ದರದ ಮೇಲೆ ಲಾಭವ
RTC Transfer: ಕರ್ನಾಟಕ ರಾಜ್ಯದ ಕಂದಾಯ ಸಚಿವರಾದ ಕೃಷ್ಣ ಬೈರೇಗೌಡ(Krishna Byre Gowda)ರವರು ರಾಜ್ಯದ ಎಲ್ಲ ರೈತರಿಗೆ ಸಿಹಿ ಸುದ್ದಿ ಒಂದನ್ನು ನೀಡಿದ್ದಾರೆ, ರಾಜ್ಯದ ರೈತರು ಇಂದಿಗೂ ಕೂಡ ತಮ್ಮ ತಂದೆ ತಾತ ಅಥವಾ ಮುತ್ತಾತನ ಹೆಸರಿನಲ್ಲಿ ಇರುವಂತಹ ಪಾ
ಇತ್ತೀಚಿನ ದಿನಗಳಲ್ಲಿ ಉದ್ಯೋಗಸ್ಥರಿಗೆ ಹಲವು ಉದ್ಯೋಗ ಕ್ಷೇತ್ರದಲ್ಲಿ PF ಹಣವನ್ನು ನೀಡಲಾಗುತ್ತದೆ, ಇದಕ್ಕೆ ಉದ್ಯೋಗಿಗಳು ಪ್ರಾವಿಡೆಂಟ್ ಫಂಡ್ ಅಕೌಂಟ್(Provident Fund Account) ಅಥವಾ PF ಖಾತೆಯನ್ನು ತೆರೆಯಬೇಕಾಗುತ್ತದೆ. ಹೀಗೆ ನಿಮ್ಮ ಬಳಿ
CAR LOAN: ಭಾರತೀಯ ಜನಪ್ರಿಯ ಬ್ಯಾಂಕುಗಳಲ್ಲಿ ಒಂದಾಗಿರುವ ಕೆನರಾ ಬ್ಯಾಂಕ್(Canara Bank) ತನ್ನ ಗ್ರಾಹಕರಿಗೆ ಅನುಕೂಲವಾಗುವ ಸಾಕಷ್ಟು ಸೌಕರ್ಯವನ್ನು ಒದಗಿಸುತ್ತಿದೆ. ಹೀಗಿರುವಾಗ ನೀವೇನಾದರೂ ಮಧ್ಯಮ ವರ್ಗದ ಕುಟುಂಬಸ್ಥರಾಗಿದ್ದು ಕಾರ್ ಖ
ವಿಮಾ ಕಂಪನಿಗಳಿಗೆ IRDA 5 ಆದೇಶಗಳನ್ನು ಹೊರಡಿಸಿದ್ದು, ಇನ್ನು ಮುಂದೆ ಯಾವುದೇ ವಿಮಾ ಕಂಪನಿಗಳು(Insurance Company) ಈ ಆದೇಶಗಳನ್ನು ಮೀರುವ ಹಾಗಿಲ್ಲ ಹಾಗೂ ಇತರರ ವಿರುದ್ಧವಾಗಿ ನಡೆದುಕೊಂಡಲ್ಲಿ ಕಠಿಣವಾದ ಕ್ರಮ ಕೈ ತೆಗೆದುಕೊಳ್ಳುವುದಲ್ಲದೆ
What To Do If ATM Dispenses Mutilated Or Torn Notes?: ಸಾಮಾನ್ಯವಾಗಿ ಒಂದು ವೇಳೆ ನೀವು ಎಟಿಎಂನಿಂದ ಹಣವನ್ನು ತೆಗೆದರೆ ಅದರಲ್ಲಿ ಯಾವುದಾದರೂ ಹರಿದು ಹೋಗಿರುವ ನೋಟು ಬಂದರೆ ಏನು ಮಾಡಬೇಕು ಅನ್ನೋದಾಗಿ ನೀವು ತಲೆ ಮೇಲೆ ಕೈ ಇಟ್ಟು ಕುಳಿತುಕೊಳ್ಳಬೇಕಾದ ಅಗತ್ಯ