SENSEX
NIFTY
GOLD
USD/INR

Weather

24    C
... ...View News by News Source
IPL 2024: ಎಲ್‌ಎಸ್‌ಜಿ ಮಾಲೀಕರಿಂದ ಕೆಎಲ್‌ ರಾಹುಲ್‌ಗೆ ಫುಲ್‌ ಕ್ಲಾಸ್‌! ವಿಡಿಯೋ ವೈರಲ್‌

LSG Owner Sanjeev Goenka Furious With KL Rahul: ಸನ್‌ರೈಸರ್ಸ್‌ ಹೈದರಾಬಾದ್‌ ವಿರುದ್ದ ಲಖನೌ ಸೂಪರ್‌ ಜಯಂಟ್ಸ್‌ ತಂಡ ಸೋಲು ಅನುಭವಿಸಿದ ಬೆನ್ನಲ್ಲೆ ಲಖನೌ ಫ್ರಾಂಚೈಸಿ ಮಾಲೀಕ ಸಂಜೀವ್‌ ಗೊಯಾಂಕ ಅವರು ನಾಯಕ ಕೆಎಲ್‌ ರಾಹುಲ್‌ ವಿರುದ್ದ ಅಸಮಾಧಾನವನ್ನು

9 May 2024 1:02 am
ಎಸ್‌ಆರ್‌ಎಚ್‌ ವಿರುದ್ಧದ ಪಂದ್ಯದ ಬಳಿಕ ಕಣ್ಣೀರಿಟ್ಟ ರೋಹಿತ್‌ ಶರ್ಮಾ! ಕಾರಣ?

Mumbai Indians vs Sunrisers Hyderabad: ಹದಿನೇಳನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಪ್ಲೇ ಆಫ್ಸ್ ರೇಸ್‌ನಿಂದ ಹೊರಬಿದ್ದಿರುವ ಐದು ಬಾರಿಯ ಚಾಂಪಿಯನ್ಸ್‌ ಮುಂಬೈ ಇಂಡಿಯನ್ಸ್‌ ತಂಡ ಉಳಿದ ತಂಡಗಳ ಪ್ಲೇ-ಆಫ್ಸ್ ಹಾದಿ ಕಠಿಣವನ್ನ

9 May 2024 12:02 am
ಚಹಲ್‌-ಅಶ್ವಿನ್ ಅಲ್ಲ: ಭಾರತದ ಈ ಸ್ಪಿನ್ನರ್‌ಗೆ ನಾನು ದೊಡ್ಡ ಅಭಿಮಾನಿ ಎಂದ ಪಾಂಟಿಂಗ್‌!

Ricky Ponting on Kuldeep Yadav: ಪ್ರಸ್ತುತ ನಡೆಯುತ್ತಿರುವ 2024ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) ಟೂರ್ನಿಯಲ್ಲಿ ಅತ್ಯುತ್ತಮ ಬೌಲಿಂಗ್‌ ಪ್ರದರ್ಶನ ತೋರುತ್ತಿರುವ ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ಸ್ಪಿನ್ನರ್‌ ಕುಲ್ದೀಪ್‌ ಯಾದವ್ ಅವರನ

8 May 2024 10:59 pm
ಗಡುವು ಮುಗಿದರೂ ಬಾರದ ಪ್ರಜ್ವಲ್‌ ರೇವಣ್ಣ, ಲೈಂಗಿಕ ದೌರ್ಜನ್ಯ ನಿಜವೆಂದ 2 ಮಹಿಳಾ ಅಧಿಕಾರಿಗಳು

ಹಾಸನ ಸಂಸದ ಪ್ರಜ್ವಲ್‌ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ತನಿಖೆಯನ್ನು ಎಸ್‌ಐಟಿ ಅಧಿಕಾರಿಗಳು ಚುರುಕುಗೊಳಿಸಿದ್ದಾರೆ. ಇಬ್ಬರು ಸರಕಾರಿ ಅಧಿಕಾರಿಗಳೂ ಸೇರಿ ಈವರೆಗೆ 9 ಮಂದಿ ಸಂತ್ರಸ್ತೆಯರನ್ನು ಗುರುತಿಸಿ ವಿಚಾರಣೆ ನಡೆಸ

8 May 2024 10:56 pm
ಊಟಿಯಲ್ಲಿ ಪಾರ್ಟಿ ಮಾಡುತ್ತಿರುವ ಸಿದ್ದರಾಮಯ್ಯನವರೇ ನಿಮ್ಮ ಸರ್ಕಾರದ ಈ 10 ಎಡವಟ್ಟು ನೆನಪಿಸಿಕೊಳ್ಳಿ - ಆರ್‌ ಅಶೋಕ್‌ ತಿರುಗೇಟು

R Ashok On Siddaramaiah : ಸಿಎಂ ಸಿದ್ದರಾಮಯ್ಯ ಅವರು ಪ್ರಧಾನಿ ಮೋದಿಯ ಸುಳ್ಳುಗಳು ನೆನಪಾಗುತ್ತಿವೆ ಎಂದು ಟ್ವೀಟ್‌ ಮಾಡಿದ್ದರು. ಸದ್ಯ ವಿರೋಧ ಪಕ್ಷದ ನಾಯಕ ಆರ್‌ ಅಶೋಕ್‌ ಅವರು ರಾಜ್ಯ ಸರ್ಕಾರ 10 ಎಡವಟ್ಟುಗಳನ್ನು ಸಿಎಂ ಸಿದ್ದರಾಮಯ್ಯ ಅವರಿಗ

8 May 2024 10:27 pm
KSRTC ಐರಾವತ ಬಸ್‌ನಲ್ಲಿ ’ಕೇಂದ್ರ ಚುನಾವಣಾ ಆಯೋಗದಂತೆ ಮಲಗಿ ’: ಕಾಂಗ್ರೆಸ್ ವ್ಯಂಗ್ಯ

Funny Congress Tweet On ECI : ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಹೆಮ್ಮೆಯ ಐರಾವತ್ ಬಸ್ಸಿನ ಧ್ಯೇಯವಾಕ್ಯವನ್ನು ಬದಲಾಯಿಸಿ, ಕೇರಳ ಕಾಂಗ್ರೆಸ್ ಘಟಕ ಲೇವಡಿ ಮಾಡಿದೆ. ಮಗುವಿನಂತೆ ಮಲಗಿ ಎನ್ನುವುದನ್ನು ಬದಲಾಯಿಸಿ ಚುನಾವಣಾ ಆಯೋಗದಂತೆ ಮಲಗಿ ಎಂದ

8 May 2024 10:04 pm
ರಾಜ್ಯದಲ್ಲಿ ಮೇ 9ರಿಂದ ಒಂದು ವಾರ ಮಳೆ ಆರ್ಭಟ, ಹಲವು ಜಿಲ್ಲೆಗಳಿಗೆ ಯಲ್ಲೋ ಅಲರ್ಟ್‌

ರಾಜ್ಯದಲ್ಲಿ ಮಳೆರಾಯ ಅಲ್ಲಲ್ಲಿ ತಂಪೆರೆಯುತ್ತಿದ್ದ ಗುರುವಾರದಿಂದ ಒಂದು ವಾರ ಕಾಲ ಗುಡುಗು, ಮಿಂಚಿನಿಂದ ಕೂಡಿದ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಅಲ್ಲದೆ ಹಲವು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌ ಕೂಡ ನೀಡಿದೆ. ಮೇ 9 ರ

8 May 2024 9:01 pm
ಶಿವಮೊಗ್ಗದ ಲಷ್ಕರ್‌ ಮೊಹಲ್ಲಾದಲ್ಲಿ ಡಬಲ್‌ ಮರ್ಡರ್‌! ಚಪ್ಪಡಿ ಕಲ್ಲು ಎತ್ತಿಹಾಕಿ ಬರ್ಬರವಾಗಿ ಹತ್ಯೆ

Double Murder In Shivamogga : ಶಿವಮೊಗ್ಗದಲ್ಲಿ ಇಬ್ಬರು ಯುವಕರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ನಗರದ ಲಷ್ಕರ್‌ ಮೊಹಲ್ಲಾದಲ್ಲಿ ಬುಧವಾರ ಸಂಜೆ ಈ ಘಟನೆ ನಡೆದಿದೆ. ಬೈಕ್‌ನಲ್ಲಿ ಹೊರಟಿದ್ದ ಇಬ್ಬರು ಯುವಕರನ್ನು ದಾರಿ ಮಧ್ಯೆಯೇ ಕಲ್ಲು ಎತ್ತ

8 May 2024 8:41 pm
ಹಾಸನ ಪೆನ್‌ಡ್ರೈವ್‌ ಕೇಸ್‌ನಲ್ಲಿ ಈವರೆಗೆ 3 ಮಂದಿ ಬಂಧನ, ಪ್ರಜ್ವಲ್‌ ಬರದೇ ತೀವ್ರಗತಿಯ ತನಿಖೆ ಕಷ್ಟ: ಪರಮೇಶ್ವರ್

ಹಾಸನ ಸಂಸದ ಪ್ರಜ್ವಲ್‌ ರೇವಣ್ಣ ಲೈಂಗಿಕ ಹಗರಣಕ್ಕೆ ಸಂಬಂಧಿಸಿದಂತೆ ಈವರೆಗೆ 3 ಮಂದಿಯನ್ನು ಬಂಧಿಸಲಾಗಿದೆ. ಈ ಪ್ರಕರಣದಲ್ಲಿ ಪ್ರಜ್ವಲ್ ಬರುವವರೆಗೂ ತೀವ್ರಗತಿಯ ವಿಚಾರಣೆ ಕಷ್ಟ ಎಂದು ಗೃಹ ಸಚಿವ ಡಾ ಜಿ ಪರಮೇಶ್ವರ್ ಹೇಳಿದ್ದಾರೆ

8 May 2024 8:15 pm
ಕರ್ನಾಟಕದ 14 ಶಾಸಕರನ್ನು ಸೇರಿ ದೇಶದಲ್ಲಿ 68 ಬಿಜೆಪಿ ಶಾಸಕರ ಸೆಕ್ಸ್‌ ಸಿಡಿ ಪ್ರಕರಣಗಳಿವೆ - ಎಂ ಲಕ್ಷ್ಮಣ್‌

M laxman On Hassan Pendrive Case : ಹಾಸನ ಪೆನ್‌ಡ್ರೈವ್‌ ಪ್ರಕರಣದ ಬಗ್ಗೆ ಕಾಂಗ್ರೆಸ್‌ ಸರ್ಕಾರದ ಮೇಲೆ ಗೂಬೆ ಕೂರಿಸುತ್ತಿರುವ ಎಚ್‌ಡಿ ಕುಮಾರಸ್ವಾಮಿ ಹಾಗೂ ಬಿಜೆಪಿ ನಾಯಕರ ವಿರುದ್ಧ ಕಾಂಗ್ರೆಸ್‌ ನಾಯಕ ಎಂ ಲಕ್ಷ್ಮಣ್‌ ವಾಗ್ದಾಳಿ ನಡೆಸಿದ್ದಾರ

8 May 2024 8:07 pm
Live Score | SRH vs LSG: ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ದುಕೊಂಡ ಲಖನೌ!

Sunrisers Hyderabad vs Lucknow Super Giants Match Live: ಹೈದರಾಬಾದ್‌ನ ರಾಜೀವ್‌ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಇದೀಗ ನಡೆಯುತ್ತಿರುವ 57ನೇ ಪಂದ್ಯದಲ್ಲಿ ಸನ್‌ರೈಸರ್ಸ್‌ ಹೈದರಾಬಾದ್‌ ಹಾಗೂ ಲಖನೌ ಸೂಪರ್‌ ಜಯಂಟ್ಸ್‌ ತಂಡಗಳು ಕಾದಾಟ ನಡೆಸುತ್ತ

8 May 2024 7:47 pm
ಆ ಹೋರಾಟದ ದಿನಗಳನ್ನು ಮರೆಯಲಾರೆ- ವಸಂತ ಬಂಗೇರ ನಿಧನಕ್ಕೆ ಬಿಎಸ್‌ವೈ, ಸಿದ್ದರಾಮಯ್ಯ ಸಂತಾಪ

ನನ್ನ ಆತ್ಮೀಯ ಗೆಳೆಯ ಮತ್ತು ದೀರ್ಘ ಕಾಲದ ಸಹೋದ್ಯೋಗಿ ಬೆಳ್ತಂಗಡಿಯ ಮಾಜಿ ಶಾಸಕ ಕೆ ವಸಂತ ಬಂಗೇರ ಸಾವಿನಿಂದ ಆಘಾತಕ್ಕೀಡಾಗಿದ್ದೇನೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಅನೇಕ ವರ್ಷಗಳ ಹಿಂದೆ ವಿಧಾನಸಭೆಯಲ್ಲಿ ನಾನು ಮತ್ತ

8 May 2024 7:33 pm
ದೇವರಾಜೇಗೌಡ ಹಾಗೂ ಎಚ್‌ಡಿಕೆ ಭೇಟಿ ಮಾಡಿ ಏನು ಚರ್ಚೆ ಮಾಡಿದ್ದಾರೆ? ಹಾಸನಾಂಬ ಮುಂದೆ ಪ್ರಮಾಣ ಮಾಡಲಿ! ಕೃಷ್ಣಬೈರೇಗೌಡ ಸವಾಲು

Krishna Byre Gowda Challenge To HD Kumaraswamy : ಹಾಸನ ಪೆನ್‌ಡ್ರೈವ್‌ ಪ್ರಕರಣವು ಪ್ರಪಂಚದಲ್ಲಿಯೇ ಅತಿ ದೊಡ್ಡದಾದ ಲೈಂಗಿಕ ದೌರ್ಜನ್ಯ ಹಗರಣವಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ಹೇಳಿದ್ದಾರೆ. ಜತೆಗೆ ಎಚ್‌ಡಿ ಕುಮಾರಸ್ವಾಮಿ, ದೇವಾರಾಜೇಗೌಡ ಅವರ

8 May 2024 7:28 pm
'ಕೊಹ್ಲಿಯಿಂದ ಸಂಜು': 2024ರ ಐಪಿಎಲ್‌ನ 5 ವಿವಾದಾತ್ಮಕ ಅಂಪೈರ್‌ ತೀರ್ಪುಗಳು!

5 controversial umpire calls in IPL 2024: ಪ್ರಸ್ತುತ ನಡೆಯುತ್ತಿರುವ 2024ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) ಟೂರ್ನಿಯು ಇದೀಗ ನಿರ್ಣಾಯಕ ಹಂತಕ್ಕೆ ಲಗ್ಗೆ ಇಟ್ಟಿದೆ. ಇದರ ನಡುವೆ ಈ ಬಾರಿ ಐಪಿಎಲ್‌ ಟೂರ್ನಿಯಲ್ಲಿ ಅಂಪೈರ್‌ ತೀರ್ಮಾನಗಳ ಬಗ್ಗೆ ಹ

8 May 2024 7:09 pm
ಪ್ರಜ್ವಲ್ ರೇವಣ್ಣ ನಂಟಿನ ಪೆನ್‌ಡ್ರೈವ್ ಹಂಚಿಕೆ ಕೇಸ್: ನಾಲ್ವರ ನಿರೀಕ್ಷಣಾ ಜಾಮೀನು ಅರ್ಜಿ ವಜಾ

Prajwal Revanna Pen Drive Case: ಹಾಸನ ಜಿಲ್ಲಾ ರಾಜಕಾರಣ ಮಾತ್ರವಲ್ಲ, ರಾಜ್ಯ ರಾಜಕಾರಣ ಹಾಗೂ ರಾಷ್ಟ್ರ ರಾಜಕಾರಣದಲ್ಲಿ ಸಂಚಲನ ಮೂಡಿಸಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ಪೆನ್‌ಡ್ರೈವ್ ಹಂಚಿಕೆ ಪ್ರಕರಣದಲ್ಲಿ ಈ ಪೆನ್‌ಡ್ರ

8 May 2024 6:26 pm
ಪೆನ್‌ಡ್ರೈವ್‌ಗೆ ಗಂಭೀರ ಟ್ವಿಸ್ಟ್ : ’ ಡಿಕೆಶಿ ಜೈಲಿಗೆ ಹೋದರೆ ನಾಯಕನಾಗಬಹುದು ಎನ್ನುವ ಆಲೋಚನೆ ಕೆಲವರಿಗೆ ’ !

DK Shivakumar Behind Pen Drive Scandal : ಬಿಜೆಪಿ ನಾಯಕ ದೇವರಾಜೇ ಗೌಡ ಅವರು ಪ್ರಜ್ವಲ್ ರೇವಣ್ಣ ಅಶ್ಲೀಲ ಪೆನ್ ಡ್ರೈವ್ ವಿಚಾರದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಶಾಮೀಲಾಗಿದ್ದಾರೆ ಎನ್ನುವ ಆರೋಪವನ್ನು ಮಾಡಿದ ನಂತರ, ಈ ಕೇಸ್ ಹೊಸಹೊಸ ತ

8 May 2024 6:19 pm
Breaking: ಯಡಿಯೂರಪ್ಪ ಸಮಕಾಲೀನ, 5 ಬಾರಿ ಬೆಳ್ತಂಗಡಿ ಶಾಸಕರಾಗಿದ್ದ ಕೆ ವಸಂತ ಬಂಗೇರ ಇನ್ನಿಲ್ಲ

ಕಾಂಗ್ರೆಸ್ ಮುಖಂಡ, ಬೆಳ್ತಂಗಡಿಯ ಐದು ಬಾರಿಯ ಶಾಸಕ ಕೆ ವಸಂತ ಬಂಗೇರ ಬುಧವಾರ ನಿಧನರಾಗಿದ್ದಾರೆ. ಮೇ 8ರಂದು ಸಂಜೆ 4 ಗಂಟೆಗೆ ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಇಹಲೋಕ ತ್ಯಜಿಸಿದ್ದಾರೆ ಎಂದು ಕುಟುಂಬದ ಮೂಲಗಳು ಹೇಳಿವೆ. ಬ

8 May 2024 6:04 pm
ಮುಸ್ಲಿಂಗೆ ದೇವಸ್ಥಾನ ಸಮಿತಿ ಸದಸ್ಯತ್ವ ಬಗ್ಗೆ ಬಿಜೆಪಿ ಟ್ವೀಟ್‌ ಡಿಲೀಟ್‌! ತನ್ನ ವಾಂತಿನ ತಾನೇ ತಿಂದ ಬಿಜೆಪಿ ಎಂದ ಸಿದ್ದರಾಮಯ್ಯ

BJP Deletes Tweet Muslim Membership For Temple : ಹೊಸಕೇಟೆಯ ಅವಿಮುಕ್ತೇಶ್ವರ ಸ್ವಾಮಿ ದೇವಸ್ಥಾನದ ಸಮಿತಿಗೆ ಮುಸ್ಲಿಂ ಸಮುದಾಯದ ನವಾಜ್‌ ಎಂಬುವವರು ಆಯ್ಕೆಯಾಗಿದ್ದರು. ಈ ಬಗ್ಗೆ ಬಿಜೆಪಿ ರಾಜ್ಯ ಸರ್ಕಾರದ ವಿರುದ್ಧ ದೊಡ್ಡಮಟ್ಟದ ಆರೋಪ ಮಾಡಿತ್ತು. ಬಳಿಕ ಸ

8 May 2024 5:58 pm
ಕುಮಾರಸ್ವಾಮಿ ಮಗಳ ವಯಸ್ಸಿನವಳನ್ನು ಮದುವೆಯಾಗಿದ್ದಾರೆ, ಅವರ ದಾರಿಯಲ್ಲೇ ಮಕ್ಕಳು ನಡೆಯುತ್ತಿದ್ದಾರೆ: ಎಸ್‌ಆರ್‌ ಶ್ರೀನಿವಾಸ್‌ ಕಿಡಿ

SR Srinivas On HD Kumaraswamy : ಪ್ರಜ್ವಲ್‌ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ಡಿಸಿಎಂ ಡಿಕೆ ಶಿವಕುಮಾರ್‌ ಅವರನ್ನು ಎಳೆದು ತಂದಿರುವುದಕ್ಕೆ ಗುಬ್ಬಿ ಶಾಸಕ ಎಸ್‌ಆರ್‌ ಶ್ರೀನಿವಾಸ್‌ ಕಿಡಿಕಾರಿದ್ದಾರೆ. ತುಮಕೂರಿನಲ್ಲಿ ಸುದ್ದಿಗೋಷ್ಠಿ

8 May 2024 5:56 pm
ಟಾಟಾದ ಈ ಷೇರಿನಿಂದ ಒಂದೇ ತಿಂಗಳಲ್ಲಿ 2360 ಕೋಟಿ ನಷ್ಟ ಅನುಭವಿಸಿದ ರೇಖಾ ಜುಂಜುನ್‌ವಾಲಾ

ಟಾಟಾ ಸಮೂಹಕ್ಕೆ ಸೇರಿದ ಟೈಟಾನ್‌ ಕಂಪನಿಯ ಷೇರುಗಳಲ್ಲಿ ಕಳೆದ ಒಂದು ತಿಂಗಳಲ್ಲಿ ಭಾರೀ ಕುಸಿತ ಕಂಡಿವೆ. ಇದರಿಂದ ಪ್ರಮುಖ ಷೇರು ಹೂಡಿಕೆದಾರೆ ರೇಖಾ ಜುಂಜುನ್‌ವಾಲಾ ಅವರಿಗೆ ಒಂದೇ ತಿಂಗಳಲ್ಲಿ ಸುಮಾರು 2360 ಕೋಟಿ ರೂ.ಗೂ ಹೆಚ್ಚು ನಷ್

8 May 2024 5:28 pm
ಹಾಸನ ಪೆನ್‌ಡ್ರೈವ್‌ಗೂ ನನಗೂ ಸಂಬಂಧವಿಲ್ಲ; ದೇವರಾಜೇಗೌಡ ನಕಲಿ ವಕೀಲ, ಮೈಯಲ್ಲಾ ಕ್ಯಾಮೆರಾ ಇದೆ- ಎಲ್‌ಆರ್ ಶಿವರಾಮೇಗೌಡ

LR Shivaramegowda On Prajwal Revanna Case : ಹಾಸನ ಪೆನ್‌ಡ್ರೈವ್‌ ಪ್ರಕರಣದ ಕುರಿತು ಮಾಜಿ ಸಂಸದ ಎಲ್‌ಆರ್‌ ಶಿವರಾಮೇಗೌಡ ಸುದ್ದಿಗೋಷ್ಠಿ ನಡೆಸಿದ್ದಾರೆ. ನನಗೂ ಈ ಪ್ರಕರಣಕ್ಕೂ ಸಂಬಂಧ ಇಲ್ಲ; ಬಿಜೆಪಿ ಕಾರ್ಯಕರ್ತ ದೇವರಾಜೇಗೌಡ ನಕಲಿ ವಕೀಲ ಎಂದಿದ್ದಾರ

8 May 2024 5:26 pm
Andhra Pradesh Election : ಅಂದು ಅಣ್ಣ ಜಗನ್ ಕಷ್ಟಕ್ಕೆ ಬೆನ್ನಾಗಿದ್ದ ತಂಗಿ ಶರ್ಮಿಳಾಗೆ ಈಗ ಅವರೇ ಎದುರಾಳಿ

Borther Vs Sister In Andhra Pradesh : ಆಂಧ್ರ ಪ್ರದೇಶದಲ್ಲಿ ಮುಂದಿನ ವಾರ ಲೋಕಸಭಾ ಮತ್ತು ವಿಧಾನಸಭಾ ಚುನಾವಣೆ ಏಕಕಾಲದಲ್ಲಿ ನಡೆಯಲಿದೆ. 2019ರ ಅಸೆಂಬ್ಲಿ ಚುನಾವಣೆಯಲ್ಲಿ ಅಣ್ಣನ ಭಾರೀ ಗೆಲುವಿಗೆ ಕಾರಣಕರ್ತರಲ್ಲಿ ಒಬ್ಬರಾದ ತಂಗಿ, ಈಗ ಕಾಂಗ್ರೆಸ್ ಪಾರ

8 May 2024 5:06 pm
ಸೋಷಿಯಲ್ ಮೀಡಿಯಾದಲ್ಲಿ ಪ್ಯಾಲಸ್ತೀನ್ ಪರ ಬರಹ: ಮುಂಬೈನ ಪ್ರತಿಷ್ಠಿತ ಶಾಲೆಯ ಪ್ರಾಂಶುಪಾಲೆ ವಜಾ!

Mumbai School Principal Fired Over Palestine Post: ಪ್ಯಾಲಸ್ತೀನ್ ಪರ ವಹಿಸಿ ಇಸ್ರೇಲ್ ವಿರೋಧಿಸಿ ವಿಶ್ವಾದ್ಯಂತ ಪ್ರತಿಭಟನೆಗಳು ನಡೆಯುತ್ತಿವೆ. ಅಮೆರಿಕದಲ್ಲಿ ವಿಶ್ವ ವಿದ್ಯಾಲಯಗಳಲ್ಲೇ ಹೋರಾಟ ನಡೆಯುತ್ತಿದೆ. ಇದೇ ವಿಚಾರಗಳನ್ನ ಪ್ರಸ್ತಾಪಿಸಿ ಮುಂಬೈ ಶ

8 May 2024 4:52 pm
ಬಿಜೆಪಿ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾರಿಗೆ ಕರ್ನಾಟಕ ಪೊಲೀಸ್ ಸಮನ್ಸ್

ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ 2ನೇ ಹಂತದ ಮತದಾನಕ್ಕೂ ಮುನ್ನ ಕರ್ನಾಟಕ ಬಿಜೆಪಿಯ ಅಧಿಕೃತ ಟ್ವಿಟರ್ ಹ್ಯಾಂಡಲ್ ನಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಸಿಎಂ ಸಿದ್ದರಾಮಯ್ಯ, ಕರ್ನಾಟಕದ ಮುಸ್ಲಿಂ, ಎಸ್ಸಿ

8 May 2024 4:49 pm
ಪ್ರಜ್ವಲ್‌ ರೇವಣ್ಣ ಪೆನ್‌ಡ್ರೈವ್‌ ಕೇಸ್‌: ಸರ್ಕಾರದ ನಡೆ ಸಮರ್ಥಿಸಿಕೊಂಡ ಒಕ್ಕಲಿಗ ಸಚಿವರು!

ಹಾಸನ ಸಂಸದ ಪ್ರಜ್ವಲ್‌ ರೇವಣ್ಣ ಅಶ್ಲೀಲ ಪೆನ್‌ಡ್ರೈವ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಜೆಡಿಎಸ್, ಬಿಜೆಪಿ ಆರೋಪಕ್ಕೆ ಒಕ್ಕಲಿಗ ಸಮುದಾಯದ ಸಚಿವರು ಜಂಟಿ ಪತ್ರಿಕಾಗೋಷ್ಠಿ ನಡೆಸುವ ಮೂಲಕ ಬುಧವಾರ ತಿರುಗೇಟು ನೀಡಿದ್ದಾರೆ. ಕೆಪಿ

8 May 2024 4:28 pm
ಹಾಸನ ಪೆನ್‌ಡ್ರೈವ್ ಕೇಸ್: ರೇವಣ್ಣ ವಿಚಾರದಲ್ಲಿ ಹೋರಾಟ ಮಾಡ್ತೀನಿ, ಪ್ರಜ್ವಲ್ ಪರವಾಗಿ ಅಲ್ಲ- ಎಚ್‌ಡಿ ಕುಮಾರಸ್ವಾಮಿ

HD Kumaraswamy On Prajwal Revanna : ಹಾಸನ ಪೆನ್‌ಡ್ರೈವ್‌ ಕೇಸ್‌ಗೆ ಸಂಬಂಧಿಸಿದ ಹೋರಾಟದ ಬಗ್ಗೆ ಎಚ್‌ಡಿ ಕುಮಾರಸ್ವಾಮಿ ಅವರು ಸ್ಪಷ್ಟನೆ ನೀಡಿದ್ದಾರೆ. ನಾನು ಶಾಸಕ ರೇವಣ್ಣ ಅವರ ಪರ ಹೋರಾಟ ಮಾಡುತ್ತಿದ್ದೇನೆ. ಪ್ರಜ್ವಲ್‌ ಪರ ಅಲ್ಲ ಎಂದು ಹೇಳಿದ್ದ

8 May 2024 4:10 pm
ಪಂಜಾಬ್ ಕಿಂಗ್ಸ್‌ ಪಂದ್ಯಕ್ಕೆ ಆರ್‌ಸಿಬಿ ಪ್ಲೇಯಿಂಗ್ 11, ಒಂದು ಬದಲಾವಣೆ ಸಾಧ್ಯತೆ!

Royal Challengers Bengaluru vs Punjab Kings: ಹದಿನೇಳನೇ ಆವೃತ್ತಯ ಇಂಡಿಯನ್ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಪ್ಲೇ ಆಫ್ಸ್‌ ಟಿಕೆಟ್‌ ಸರಲುವಾಗಿ ಶತಾಯ ಗತಾಯ ಪ್ರಯತ್ನ ಮಾಡುತ್ತಿರುವ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಹ್ಯಾಟ್ರಿಕ್‌ ಗೆಲುವಿನ

8 May 2024 3:45 pm
ಹೊಸಕೋಟೆ ದೇವಸ್ಥಾನ ಸಮಿತಿಗೆ ಮುಸ್ಲಿಂ ವ್ಯಕ್ತಿ ಸದಸ್ಯ ವಿವಾದ ಎಬ್ಬಿಸಿದ ಬಿಜೆಪಿ ವಿರುದ್ಧ ಸಿದ್ದರಾಮಯ್ಯ ಕಿಡಿ

Hindu Temple Committee Muslim Member : ಹಿಂದೂ ದೇವಸ್ಥಾನ ಸಮಿತಿಗೆ ಮುಸ್ಲಿಂ ವ್ಯಕ್ತಿ ಸದಸ್ಯ ಮಾಡಿದೆ ಎಂದು ಸರ್ಕಾರದ ವಿರುದ್ಧ ಬಿಜೆಪಿ ಆರೋಪ ಮಾಡಿದೆ. ಸದ್ಯ ಈ ವಿಷಯ ದೊಡ್ಡ ವಿವಾದಕ್ಕೆ ಕಾರಣವಾಗಿದೆ. ಈ ಬಗ್ಗೆ ಸಿಎಂ ಟ್ವೀಟ್‌ ಮಾಡಿ ಬಿಜೆಪಿ ವಿರುದ

8 May 2024 3:42 pm
ಹೊಸಕೋಟೆ ಅವಿಮುಕ್ತೇಶ್ವರ ಸಮಿತಿಗೆ ಅನ್ಯಧರ್ಮೀಯ ಸದಸ್ಯ ನೇಮಕ ವಿಚಾರ: ಬಿಜೆಪಿ ಆರೋೇಪಕ್ಕೆ ಕಾಂಗ್ರೆಸ್ ತಿರುಗೇಟು

ಹೊಸಕೋಟೆ ಅವಿಮುಕ್ತೇಶ್ವರಸ್ವಾಮಿ ಬ್ರಹ್ಮರಥೋತ್ಸವ ಸಮಿತಿಗೆ ಮುಸ್ಲಿಂ ವ್ಯಕ್ತಿಯೊಬ್ಬರನ್ನು ಕಾಂಗ್ರೆಸ್ ಸರ್ಕಾರ ನೇಮಕ ಮಾಡಿದೆ ಎಂಬ ಬಿಜೆಪಿ ಆರೋಪಕ್ಕೆ ಕಾಂಗ್ರೆಸ್ ಬಲವಾದ ತಿರುಗೇಟು ನೀಡಿದೆ. ಈ ಬಗ್ಗೆ ಕರ್ನಾಟಕ ಕಾಂಗ್ರ

8 May 2024 3:33 pm
ಮಾಜಿ ಸಚಿವ ಎಚ್‌ಡಿ ರೇವಣ್ಣ 7 ದಿನ ಪರಪ್ಪನ ಅಗ್ರಹಾರ ಜೈಲುಪಾಲು: ಮೇ 14ರವರೆಗೆ ನ್ಯಾಯಾಂಗ ಬಂಧನ!

HD Revanna Sent To Judicial Custody: ರಾಜ್ಯಾದ್ಯಂತ ಸಂಚಲನ ಸೃಷ್ಟಿಸಿರುವ ಪೆನ್‌ ಡ್ರೈವ್ ಪ್ರಕರಣದ ನೂರಾರು ಸಂತ್ರಸ್ತೆಯರ ಪೈಕಿ ಓರ್ವ ಮಹಿಳೆಯನ್ನು ಅಪಹರಣ ಮಾಡಿದ್ದ ಆರೋಪಕ್ಕೆ ಗುರಿಯಾಗಿರುವ ಮಾಜಿ ಸಚಿವ ಎಚ್. ಡಿ. ರೇವಣ್ಣ ಅವರನ್ನು ನ್ಯಾಯಾಲಯ ನ

8 May 2024 3:32 pm
DC vs RR: ರಾಜಸ್ಥಾನ್‌ ರಾಯಲ್ಸ್ ಸೋಲಿಗೆ ಟರ್ನಿಂಗ್‌ ಪಾಯಿಂಟ್ ತಿಳಿಸಿದ ಪ್ರಜ್ಞಾನ್‌ ಓಜಾ!

Pragyan Ojha on Rajasthan Royals Loss: ಮಂಗಳವಾರ ದಿಲ್ಲಿಯ ಅರುಣ್‌ ಜೇಟ್ಲಿ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ನಡೆದಿದ್ದ 2024ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) ಟೂರ್ನಿಯ ಪಂದ್ಯದಲ್ಲಿ ರಾಜಸ್ಥಾನ್‌ ರಾಯಲ್ಸ್ ವಿರುದ್ದ ಡೆಲ್ಲಿ ಕ್ಯಾಪಿಟಲ್ಸ

8 May 2024 3:26 pm
‘ಕೋವಿಶೀಲ್ಡ್ ಲಸಿಕೆಯಿಂದ ಹಾನಿಯಾದವರಿಗೆ ಕೇಂದ್ರ ಸರ್ಕಾರವೇ ಪರಿಹಾರ ಕೊಡಬೇಕು’

ಕೋವಿಶೀಲ್ಡ್ ಲಸಿಕೆಯಿಂದ ಕೆಲವರಲ್ಲಿ ಅಡ್ಡ ಪರಿಣಾಮಗಳು ಉಂಟಾಗುತ್ತವೆ ಎಂದು ಅದನ್ನು ತಯಾರಿಸಿದ ಆ್ಯಸ್ಟ್ರಾಜೆನಿಕಾ ಕಂಪನಿಯೇ ಲಂಡನ್ ನ ನ್ಯಾಯಾಲಯದಲ್ಲಿ ತಪ್ಪೊಪ್ಪಿಕೊಂಡಿದ್ದು ಇದು ಆ ಲಸಿಕೆಯನ್ನು ಪಡೆದಿರುವ ಕೋಟ್ಯಂತರ ಜ

8 May 2024 3:26 pm
ಅಂಬಾನಿ, ಅದಾನಿ ಹೆಸರೆತ್ತದ ರಾಹುಲ್ ಗಾಂಧಿ! ರಾತ್ರೋರಾತ್ರಿ ಬ್ಲಾಕ್‌ಮನಿ ಡೀಲ್? ಪ್ರಧಾನಿ ಮೋದಿ ಪ್ರಶ್ನೆ

PM Modi Slams Rahul Gandhi: ಕಾಂಗ್ರೆಸ್ ಪಕ್ಷದ ನಾಯಕರು ಬಿಜೆಪಿ ವಿರುದ್ದ ಉದ್ಯಮಿಗಳಿಗೆ ಅನುಕೂಲ ಮಾಡಿಕೊಡಲಾಗ್ತಿದೆ ಎಂದು ನಿರಂತರವಾಗಿ ಆರೋಪಿಸುತ್ತಿದ್ದರು. ರಾಹುಲ್ ಗಾಂಧಿ ಅವರಂತೂ ಅದಾನಿ, ಅಂಬಾನಿ ಅವರಂಥಾ ಉದ್ಯಮಿಗಳ ಹೆಸರನ್ನು ಪದೇ ಪದ

8 May 2024 3:15 pm
ದಕ್ಷಿಣ ಭಾರತೀಯರು ಆಫ್ರಿಕನ್ನರಂತೆ...: 'ಅಂಕಲ್ ಸ್ಯಾಮ್‌' ಹೇಳಿಕೆ ವಿರುದ್ಧ ಪ್ರಧಾನಿ ಮೋದಿ ಕೆಂಡಾಮಂಡಲ!

PM Modi Slams Sam Pitroda Racist Statement: ಜನಾಂಗೀಯ ನಿಂದನೆಯನ್ನು ವಿಶ್ವ ಮಟ್ಟದಲ್ಲಿ ಗಂಭೀರವಾಗಿ ಪರಿಗಣಿಸಲಾಗುತ್ತದೆ. ಅಂತಾದ್ರಲ್ಲಿ ಸಾಗರೋತ್ತರ ಕಾಂಗ್ರೆಸ್ ಅಧ್ಯಕ್ಷರಾಗಿರುವ ಹಿರಿಯ ನಾಯಕ ಸ್ಯಾಮ್ ಪಿತ್ರೊಡಾ ಅವರು ದಕ್ಷಿಣ ಭಾರತೀಯರು ಆಫ್ರಿ

8 May 2024 2:34 pm
ಕಾಂಗ್ರೆಸ್ ನವರು ಪ್ರಚಾರ ಮಾಡೋದಕ್ಕಿಂತ ಅಪಪ್ರಚಾರ ಜಾಸ್ತಿ ಮಾಡಿದ್ರು: ಪ್ರಹ್ಲಾದ ಜೋಶಿ ಆರೋಪ

ರಾಜ್ಯದಲ್ಲಿ ಎರಡನೇ ಹಂತದ ಮತದಾನ ಮುಗಿದ ಬಳಿಕ ಬುಧವಾರವನ್ನು ಮನೆಯಲ್ಲೇ ಕುಟುಂಬಸ್ಥರ ಜೊತೆ ಆರಾಮವಾಗಿ ಕಳೆದ ಪ್ರಹ್ಲಾದ ಜೋಶಿ ಮಾಧ್ಯಮದವರೊಂದಿಗೆ ಮಾತನಾಡಿದರು. ಈ ವೇಳೆ ಕಾಂಗ್ರೆಸ್ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ ಅವರು,

8 May 2024 2:03 pm
ಅಜ್ಮೇರ್ ಮಸೀದಿಯನ್ನು 'ನಿಜವಾದ ಮಾಲೀಕ’ರಿಗೆ ವಾಪಸ್ ಕೊಡಿ: ಜೈನ ಮುನಿಗಳು, ವಿಎಚ್‌ಪಿ ಆಗ್ರಹ!

Jain Monks Protest Against Ajmer Mosque: 12ನೇ ಶತಮಾನದ ಸ್ಮಾರಕವಾದ ಅದೈ ದಿನ್ ಕಾ ಝೋಪ್ರಾ ಕಟ್ಟಡವು ಅರಮನೆಯ ಮಾದರಿಯಲ್ಲಿದೆ. ಈ ಸ್ಮಾರಕದ ಒಳಗೆ ಹಿಂದೂ ಮೂರ್ತಿಗಳ ಅವಶೇಷಗಳಿವೆ. ರಾಮಾಯಣ, ಮಹಾಭಾರತ ಪ್ರತಿಬಿಂಬಿಸುವ ಕಲಾಕೃತಿಗಳಿವೆ. ಇದು ಹೇಗೆ ಮಸೀದಿಯ

8 May 2024 1:56 pm
ಹೊಸಕೋಟೆ ದೇವಸ್ಥಾನ ಸಮಿತಿಗೆ ಹಿಂದೂಯೇತರ ಸದಸ್ಯನ ನೇಮಕ: ಕಾಂಗ್ರೆಸ್ ವಿರುದ್ಧ ಬಿಜೆಪಿ ತರಾಟೆ

ಬೆಂಗಳೂರು: ದೇವಸ್ಥಾನದ ಸಮಿತಿಗೆ ರಾಜ್ಯ ಕಾಂಗ್ರೆಸ್ ಸರ್ಕಾರ ಅನ್ಯಧರ್ಮೀಯರನ್ನು ನೇಮಿಸಿದೆ ಎಂದು ರಾಜ್ಯ ಬಿಜೆಪಿ ಆರೋಪಿಸಿದೆ. ಬೆಂಗಳೂುರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ಶ್ರೀ ಅವಿಮುಕ್ತೇಶ್ವರ ಸ್ವಾಮಿ ದೇವಸ್ಥಾನದ ಬ್ರಹ

8 May 2024 1:05 pm
ಜಗತ್ತಿಗೆ ಮಹಾ ಕಂಟಕ : ಪರಮಾಣು ಯುದ್ಧಕ್ಕೆ ರಷ್ಯಾ ಸಿದ್ಧ; ಅಮೆರಿಕಕ್ಕೆ ಪುಟಿನ್‌ ಫೈನಲ್‌ ವಾರ್ನಿಂಗ್‌! ಮುಂದೆ ಏನಾಗುತ್ತೆ?

Russian President Vladimir Putin Warns US : ಜಗತ್ತಲ್ಲಿ ಮತ್ತೆ ಯುದ್ಧದ ಕಾರ್ಮೋಡ ಕವಿಯುತ್ತಿದೆ. ದಾಖಲೆಯ ಐದನೇ ಬಾರಿ ರಷ್ಯಾ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಿ ಬೆನ್ನಲ್ಲೇ ವ್ಲಾಡಿಮರ್‌ ಪುಟಿನ್‌ ಅಮೆರಿಕಕ್ಕೆ ನೀಡಿರುವ ಎಚ್ಚರಿಕೆ ವಿಶ್ವವನ್

8 May 2024 1:01 pm
Fact Check: ನಾಮಪತ್ರ ಸಲ್ಲಿಕೆ ಬಳಿಕ ಅಯೋಧ್ಯೆಗೆ ರಾಹುಲ್ ಭೇಟಿ? ವೈರಲ್ ವಿಡಿಯೋ ಸತ್ಯವೇ?

Fact Check On Rahul Gandhi Viral Video: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಭಾರತ್ ಜೋಡೋ ನ್ಯಾಯ ಯಾತ್ರೆ ನಡೆಸುವ ವೇಳೆ 2024ರ ಫೆಬ್ರವರಿಯಲ್ಲಿ ಜಾರ್ಖಂಡ್‌ನ ದೇಗುಲವೊಂದಕ್ಕೆ ಭೇಟಿ ನೀಡಿದ್ದರು. ಆ ವೇಳೆ ಮೋದಿ ಮೋದಿ ಎಂದು ಜನರು ‍ಘೋಷಣೆ ಕೂಗಿದ್ದರ

8 May 2024 12:44 pm
ಹಾಸನ ಪೆನ್‌ಡ್ರೈವ್ ಕೇಸ್: ಒಕ್ಕಲಿಗರ ಟಾರ್ಗೆಟ್ ಆರೋಪಕ್ಕೆ ತಿರುಗೇಟು ಕೊಡಲು ಕಾಂಗ್ರೆಸ್ ಪ್ಲ್ಯಾನ್!

' ಪ್ರಜ್ವಲ್‌ ರೇವಣ್ಣ ಪೆನ್‌ಡ್ರೈವ್‌ ಪ್ರಕರಣವನ್ನು ತನಿಖೆ ನಡೆಸುತ್ತಿರುವುದು ಸ್ಪೆಷಲ್‌ ಇನ್ವೆಸ್ಟಿಗೇಷನ್‌ ಟೀಮ್‌ (ಎಸ್‌ಐಟಿ) ಅಲ್ಲ. ಅದು ಸಿದ್ದರಾಮಯ್ಯ/ ಶಿವಕುಮಾರ್‌ ಇನ್ವೆಸ್ಟಿಗೇಷನ್‌ ಟೀಮ್‌ ಅಷ್ಟೆ.ಈ ಇಬ್ಬರು ಪ್ರಭ

8 May 2024 12:21 pm
ಎಚ್‌ಡಿ ಕುಮಾರಸ್ವಾಮಿ ಏನು ಲಾಯರಾ? ಜಡ್ಜಾ? ಅವರು ಕಿಂಗ್‌ ಆಫ್‌ ಬ್ಲ್ಯಾಕ್‌ ಮೇಲ್‌ : ಡಿಕೆ ಶಿವಕುಮಾರ್‌ ವಾಗ್ದಾಳಿ

DK Shivakumar On HD Kumaraswamy : ರಾಜ್ಯದಲ್ಲಿ ಪ್ರಜ್ವಲ್‌ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣ ಸಂಚಲನ ಸೃಷ್ಟಿಸಿದೆ. ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಪ್ರಕರಣದ ಹಿಂದೆ ಡಿಸಿಎಂ ಡಿಕೆ ಶಿವಕುಮಾರ್‌ ಕೈವಾಡ ಇದೆ ಎಂದು ನೇರ ಆರೋಪ ಮಾಡಿದ್ದಾರೆ. ಇದಕ

8 May 2024 12:11 pm
ಹಾಸನ ಪೆನ್‌ಡ್ರೈವ್ ಕೇಸ್: ಡಿಕೆಶಿಯನ್ನು ಟಾರ್ಗೆಟ್ ಮಾಡಿದ ಎಚ್‌ಡಿಕೆ, ಹಂತ ಹಂತದಲ್ಲಿ ದಾಖಲೆ ಬಿಡುಗಡೆಗೆ ಸಿದ್ಧತೆ!

ರಾಜ್ಯ ರಾಜಕಾರಣದಲ್ಲಿಬಿರುಗಾಳಿ ಎಬ್ಬಿಸಿರುವ ಪ್ರಜ್ವಲ್‌ ರೇವಣ್ಣ ಪೆನ್‌ಡ್ರೈವ್‌ ಪ್ರಕರಣ ನಾನಾ ತಿರುವು ಪಡೆದುಕೊಳ್ಳುತ್ತಿದೆ. ಈ ಕೃತ್ಯದ ವಿಡಿಯೋ ಸೋರಿಕೆ ಪಿತೂರಿಯೂ ಇದೀಗ ಸದ್ದು ಮಾಡಿದೆ. ಮಹಿಳೆಯರ ವಿಡಿಯೋಗಳನ್ನು ಪೆ

8 May 2024 11:59 am
ಮುಗಿದ ಚುನಾವಣೆ, ಆರದ ವಿವಾದದ ಬೆಂಕಿ : ಚುನಾವಣೆ ವೇಳೆ ’ದಾರಿ ತಪ್ಪಿದ 12 ಹೇಳಿಕೆಗಳು ’

Controversial Statements During Election : ರಾಜ್ಯದ ಎರಡು ಹಂತದ ಚುನಾವಣೆ ಮುಕ್ತಾಯಗೊಂಡಿದೆ. ಶಾಂತಿಯುತವಾಗಿ ನಡೆದ ಮತದಾನದಲ್ಲಿ ಕೆಲವೊಂದು ಕ್ಷೇತ್ರಗಳನ್ನು ಹೊರತು ಪಡಿಸಿ ಮತದಾರರು ಉತ್ಸಾಹವನ್ನೂ ತೋರಿದ್ದಾರೆ. ಚುನಾವಣೆಯ ವೇಳೆ ಮುಖಂಡರ ವಿವಾದಕಾ

8 May 2024 11:50 am
Fact Check: ಮುಸ್ಲಿಮರಿಗೆ ದೇಶದ ಸಂಪತ್ತಿನ ಮರು ಹಂಚಿಕೆ: ಖರ್ಗೆ ವೈರಲ್ ವಿಡಿಯೋ ಸತ್ಯಾಂಶ ಏನು?

Fact Check On Kharge Viral Video: ಕಾಂಗ್ರೆಸ್ ಪಕ್ಷ ದೇಶದ ಸಂಪತ್ತಿನ ಮರು ಹಂಚಿಕೆ ಮಾಡುತ್ತೆ, ದೇಶದ ಬಹುಸಂಖ್ಯಾತರ ಬಳಿ ಇರುವ ಆಸ್ತಿಯನ್ನು ಅಲ್ಪಸಂಖ್ಯಾತ ಮುಸ್ಲಿಮರಿಗೆ ಹಂಚಲಿದೆ, ಮಹಿಳೆಯರ ಮಂಗಳ ಸೂತ್ರವನ್ನೂ ಬಿಡೋದಿಲ್ಲ ಎಂಬರ್ಥದ ಭಾಷಣ ಮಾಡ

8 May 2024 11:45 am
ಕೆಟ್ಟ ಅಂಪೈರಿಂಗ್ - ವಿವಾದಾತ್ಮಕ ತೀರ್ಪಿನ ವಿರುದ್ಧ ಸಂಜು ಸ್ಯಾಮ್ಸನ್ ಅಸಮಾಧಾನ!

Delhi Capitals vs Rajasthan Royals Match Highlights: ಹದಿನೇಳನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್‌ ಲೀಗ್ ಟೂರ್ನಿಯ 56ನೇ ಲೀಗ್‌ ಪಂದ್ಯದಲ್ಲಿ ವಿವಾದ ಭುಗಿಲೆದ್ದಿದೆ. ಆತಿಥೇಯ ಡೆಲ್ಲಿ ಕ್ಯಾಪಿಟಲ್ಸ್‌ ಎದುರು ರಾಜಸ್ಥಾನ್‌ ರಾಯಲ್ಸ್‌ ತಂಡ 222 ರನ್‌ಗಳ ದೊಡ್ಡ ಗ

8 May 2024 11:39 am
Lok Sabha Election 2024: ರಾಜ್ಯದಲ್ಲಿ ಬೆಟ್ಟಿಂಗ್ ಜೋರು, ಬೆಂಗಳೂರು ಗ್ರಾಮಾಂತರವೇ ಫೇವರೆಟ್!

Lok Sabha Election 2024: ಬೆಟ್ಟಿಂಗ್ ದಂಧೆಕೋರರಿಗೆ ಬೆಂಗಳೂರು ಗ್ರಾಮಾಂತರ ಫೇವರೆಟ್ ಆಗಿದೆ. ಕಾರಣ ಬೆಂಗಳೂರು ಗ್ರಾಮಾಂತರದಲ್ಲಿ ಡಾ. ಮಂಜುನಾಥ್ ವರ್ಸಸ್ ಡಿಕೆ ಸುರೇಶ್ ನಡುವೆ ಜಿದ್ದಾಜಿದ್ದಿಯ ಪೈಪೋಟಿ ಇದೆ. ಯಾರು ಈ ಬಾರಿ ಗೆಲುವು ಸಾಧಿಸುತ

8 May 2024 11:29 am
ನಾನಾ ದೇಶಗಳಿಂದ ‘ಕೋವಿಶೀಲ್ಡ್ ಲಸಿಕೆ’ ಹಿಂಪಡೆಯುವುದಾಗಿ ಘೋಷಿಸಿದ ‘ಆ್ಯಸ್ಟ್ರಾಜೆನಿಕಾ’

ಕೋವಿಡ್ - 19ರ ಸೋಂಕು ತಡೆಗಾಗಿ ಬ್ರಿಟನ್ ಆಕ್ಸ್ ಫರ್ಡ್ ವಿಶ್ವವಿದ್ಯಾಲಯ ಹಾಗೂ ಬ್ರಿಟನ್ - ಆಸ್ಟ್ರಿಯಾದ ಕಂಪನಿ ಆ್ಯಸ್ಟ್ರಾಜೆನಿಕಾ, ಜಂಟಿಯಾಗಿ ತಯಾರಿಸಿದ್ದ ಕೋವಿಶೀಲ್ಡ್ ಲಸಿಕೆಯನ್ನು ಜಗತ್ತಿನ ಎಲ್ಲಾ ದೇಶಗಳಿಂದ ಹಿಂದಕ್ಕೆ ಪ

8 May 2024 11:06 am
ದಶಕದಲ್ಲಿ ಕರ್ನಾಟಕಲ್ಲಿ 850 ಮಂದಿ ಸಿಡಿಲಿಗೆ ಬಲಿ ; ಬೆಳಗಾವಿಯಲ್ಲೇ ಹೆಚ್ಚೇಕೆ?

ಸಿಡಿಲು ಬಡಿತಕ್ಕೆ ತುತ್ತಾಗುವವರಲ್ಲಿ ಮಹಿಳೆಯರಿಗಿಂತ ಕುಟುಂಬದ ಆಧಾರವಾದ ಪುರುಷರ ಪ್ರಮಾಣವೇ ಹೆಚ್ಚಿದೆ. ಕೃಷಿ, ತೋಟಗಾರಿಕೆ ನಿರತ ರೈತರು, ದನ ಕುರಿಗಾಹಿಗಳು, ಮೀನುಗಾರರು ಸಿಡಿಲಿಗೆ ಹೆಚ್ಚಿನ ಪ್ರಮಾಣದಲ್ಲಿ ಬಲಿಯಾಗುತ್ತಿದ

8 May 2024 10:55 am
ಗದಗ ಜಿಲ್ಲೆಯಲ್ಲಿ ಹುಣಸೆ ಹಣ್ಣಿನ ಹಂಗಾಮು ಶುರು; ಬೆಲೆ ಕುಸಿತದಿಂದ ರೈತ ಕಂಗಾಲು

ಗದಗ ಜಿಲ್ಲೆಯಲ್ಲಿ ಹುಣಸೆ ಹಣ್ಣಿನ ಸೀಸನ್ ಶುರುವಾಗಿದೆ. ಮಳೆಯ ಕೊರತೆಯಿಂದ ಫಸಲು ಸಮೃದ್ಧಿಯಾಗಿರದೇ, ಇಳುವರಿ ಪ್ರಮಾಣ ಕುಸಿತಗೊಂಡಿದೆ. ಕಳೆದ ಬಾರಿಗೆ ಹುಣಸೆ ಬೆಲೆಗೆ ಹೋಲಿಕೆ ಮಾಡಿದರೆ ಈ ಬಾರಿ ಅರ್ಧಕ್ಕಿಂತಲೂ ಕಡಿಮೆ ಬೆಲೆಗೆ

8 May 2024 10:25 am
ದಾವಣಗೆರೆ ಸಂಸದ ಸಿದ್ದೇಶ್ವರ್ ಮೇಲೆ ಕೇಸ್ ದಾಖಲು; ಪತ್ನಿಯ ಮತದಾನ ನೋಡಿದ್ದಕ್ಕೆ ಕ್ರಮ?

ದಾವಣಗೆರೆ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದೆ ಗಾಯತ್ರಿ ಸಿದ್ದೇಶ್ವರ್ ಅವರು ಮತದಾನ ಮಾಡುವುದನ್ನು ಮತಯಂತ್ರದ ಪಕ್ಕವೇ ನಿಂತು ವೀಕ್ಷಿಸಿದ ಕಾರಣಕ್ಕಾಗಿ ದಾವಣಗೆರೆ ಸಂಸದ ಜಿ.ಎಂ. ಸಿದ್ದೇಶ್ವರ ಅವರ ವಿರುದ್ಧ ದಾವಣಗೆರೆಯ ವಿದ್

8 May 2024 9:57 am
ಬೇಸಿಗೆಯ ಹೊಡೆತ: ಗೂಡು ಕಟ್ಟುವ ಹಂತದಲ್ಲಿ ರೋಗಕ್ಕೆ ತುತ್ತಾಗುತ್ತಿವೆ ರೇಷ್ಮೆಹುಳುಗಳು

ಬೇಸಿಗೆ ಕಾಲದಲ್ಲಿಉಷ್ಣಾಂಶ ಹೆಚ್ಚಿದ್ದು, ತೇವಾಂಶ ಕಡಿಮೆಯಾಗುವ ಕಾರಣ ರೇಷ್ಮೆ ಹುಳು ಸಾಕಣೆಯಲ್ಲಿಏರುಪೇರಾಗಿ ಹುಳುಗಳು ಹಾಲು ಮತ್ತು ಸಪ್ಪೆ ರೋಗಕ್ಕೆ ತುತ್ತಾಗುವ ಸಂಭವವಿರುತ್ತದೆ. ರೇಷ್ಮೆ ಹುಳುಗಳನ್ನು ಸಾಕಣೆ ಮಾಡುವುದು

8 May 2024 9:50 am
Debate : ಐಐಟಿ ಪರೀಕ್ಷೆಯಲ್ಲಿ ’ಜಾತಿ’ ತಾರತಮ್ಯವಿದೆ ಎನ್ನುವ ರಾಹುಲ್ ಗಾಂಧಿ ಹೇಳಿಕೆ ಸರಿಯೇ ?

Discrimination In IIT Exams, Said Rahul Gandhi : ಐಐಟಿ, ಜೆಇಇ ಮುಂತಾದ ಪರೀಕ್ಷೆಗಳ ಪ್ರಶ್ನೆ ಪತ್ರಿಕೆಗಳು ಮೇಲ್ವರ್ಗದವರಿಗೆ ಅನುಕೂಲವಾಗುವಂತೆ ಸಿದ್ದಪಡಿಸಲಾಗುತ್ತದೆ. ಹಾಗಾಗಿ, ದಲಿತರು ಮತ್ತು ಇತರರು ಈ ಪರೀಕ್ಷೆಯಲ್ಲಿ ಅನುತ್ತೀರ್ಣರಾಗುತ್ತಿದ್ದಾರ

8 May 2024 9:37 am
ಆರ್‌ಟಿಎ ಕಚೇರಿಗಳಲ್ಲಿ ಬಗೆಹರಿಯದ ಸರ್ವ‌ರ್ ಸಮಸ್ಯೆ: ಸ್ಮಾರ್ಟ್ ಕಾರ್ಡ್ ಗೆ ತಿಂಗಳುಗಟ್ಟಲೆ ಕಾಯಲೇಬೇಕಾದ ಪರಿಸ್ಥಿತಿ

ಆರ್ ಟಿಒ ಕಚೇರಿಗಳಲ್ಲಿ ಸಿಬ್ಬಂದಿ ಕೊರತೆ ಇರುವುದು ಇಂದು ನಿನ್ನೆಯ ಸಮಸ್ಯೆಯಲ್ಲಿ. ಇದು ಸಾಲದೆಂಬಂತೆ ಇದೀಗ ಸರ್ವರ್ ಸಮಸ್ಯೆಯೂ ಸೇರಿಕೊಂಡು ಸಮಸ್ಯೆಗಳು ಮತ್ತಷ್ಟು ಬಿಗಡಾಯಿಸಿದೆ. ಪರಿಣಾ ವಾಹನ ನೋಂದಣಿ ಪ್ರಮಾಣ ಪತ್ರ(RC) ಮತ್ತು

8 May 2024 9:28 am
ಬೆಂಗಳೂರು ಗ್ರಾಮಾಂತರ: ಬೆಳೆ ಹಾನಿ ಪರಿಹಾರದ ಮಾಹಿತಿಗೆ ಸಹಾಯವಾಣಿ

Drought Relief: ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಬೆಳೆ ಪರಿಹಾರ ಕುರಿತಾಗಿ ರೈತರಿಗೆ ಸರ್ಮಪಕ ಮಾಹಿತಿ ತಲುಪಿಸಲು ಜಿಲ್ಲಾಡಳಿತ ಮುಂದಾಗಿದೆ. ಇದಕ್ಕಾಗಿ ಜಿಲ್ಲೆಯ 4 ತಾಲೂಕುಗಳಲ್ಲಿನ ತಹಸೀಲ್ದಾರ್‌ ಕಚೇರಿ, ಕೃಷಿ ಇಲಾಖೆಗಳಲ್ಲಿ ಸಹ

8 May 2024 8:33 am
ಬಿಡಿಎ ಫ್ಲ್ಯಾಟ್‌ಗಳ ದರ ಶೇ.10-20ರವರೆಗೆ ಏರಿಕೆಗೆ ಚಿಂತನೆ

BDA Flats Rate Increased: ಕೋನದಾಸನಪುರದಲ್ಲಿ ಫ್ಲ್ಯಾಟ್‌ಗಳನ್ನು ಬಿಡಿಎ ತನ್ನ ಜಮೀನಿನಲ್ಲಿ ನಿರ್ಮಿಸಿದೆ. ಅಲ್ಲಿ ಇದೀಗ ಭೂಮಿಯ ಬೆಲೆಯೂ ಹೆಚ್ಚಾಗಿದೆ. ಹೀಗಾಗಿ, ಫ್ಲ್ಯಾಟ್‌ಗಳ ದರವನ್ನು 48 ಲಕ್ಷ ರೂ.ಗಳಿಂದ 50 ಲಕ್ಷಕ್ಕೆ ಏರಿಸಲು ಚಿಂತನೆ ನಡೆಸ

8 May 2024 6:42 am
ಎರಡು ದೋಣಿ, ಒಂದೇ ಗುರಿ!: ಒಬ್ಬ ವ್ಯಕ್ತಿ ಏಕಕಾಲದಲ್ಲಿ ಎಷ್ಟು ಕ್ಷೇತ್ರಗಳಲ್ಲಿ ನಿಂತು ಸ್ಪರ್ಧಿಸಬಹುದು?

ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಕೇರಳದ ವಯನಾಡು ಹಾಗೂ ಉತ್ತರ ಪ್ರದೇಶದ ರಾಯ್‌ಬರೇಲಿಯ ಕಣದಿಂದ ಸ್ಪರ್ಧಿಸುತ್ತಿದ್ದಾರೆ. ಕಳೆದ ಬಾರಿಯೂ ಇವರು ವಯನಾಡಿನ ಜತೆಗೆ ಅಮೇಠಿಯಿಂದ ಮತಕಹಳೆ ಊದಿದ್ದರು. 2014ರಲ್ಲಿ ಪ್ರಧಾನ ನರೇಂದ್ರ ಮ

8 May 2024 6:40 am
ಇಳುವರಿ ಶೇ. 70 ರಷ್ಟು ಕುಸಿತ; ಗ್ರಾಹಕರಿಗೆ ದುಬಾರಿಯಾಗಲಿದೆ ಮಾವು

ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕು ಮಾವಿಗೆ ಪ್ರಸಿದ್ಧಿಯಾಗಿದ್ದು, ರಾಜ್ಯ ಸೇರಿದಂತೆ ಇತರೆಡೆಗೆ ಮಾವು ರಫ್ತಾಗುವುದು ಶ್ರೀನಿವಾಸಪುರದಿಂದಲೇ. ಆದರೆ, ಈ ಬಾರಿ ಫಸಲು ಶೇ.70 ರಷ್ಟು ಕುಸಿತ ಕಂಡಿರುವುದರಿಂದ ಮಾವು ಖರೀದಿ ದ

8 May 2024 6:26 am
ಸಕ್ಕರೆ ನಾಡಿಗೇಕೆ ಹೆಣ್ಣಕ್ಕಳ ಬಗ್ಗೆ ಇಲ್ಲ ಅಕ್ಕರೆ? ಮಂಡ್ಯ ಜಿಲ್ಲೆಯಲ್ಲಿ ಹೆಣ್ಣುಭ್ರೂಣ ಹತ್ಯೆಗೆ ಕಡಿವಾಣ ಯಾವಾಗ?

ಪ್ರತಿಬಾರಿ ಹೆಣ್ಣುಭ್ರೂಣ ಹತ್ಯೆಯ ವಿಚಾರಕ್ಕೆ ಬಂದಾಗ ಮಂಡ್ಯ ಜಿಲ್ಲೆಯ ಹೆಸರೇ ಪದೇ ಪದೇ ಮುನ್ನಲೆಗೆ ಬರುತ್ತಿದೆ. ಆರು ತಿಂಗಳ ಹಿಂದೆ ನಡೆದ ಘಟನೆಯಿಂದಾಗಿ ಜಿಲ್ಲೆಗೆ ಮುಜುಗರವಾಗಿತ್ತು. ಇದೀಗ ಮತ್ತೊಮೇಮೆ ಅಂತಹದ್ದೆ ಘಟನೆ ನಡ

8 May 2024 6:11 am
ಲೋಕಸಭಾ ಚುನಾವನೆ 2024: ಉತ್ತರ ಕರ್ನಾಟಕ 14 ಕ್ಷೇತ್ರಗಳಲ್ಲಿ ಒಟ್ಟಾರೆ ಶೇ 70.4 ರಷ್ಟು ಮತದಾನ; ಯಾವ ಕ್ಷೇತ್ರದಲ್ಲಿ ಎಷ್ಟು?

Karnataka 14 Constituencies Overall Voting : ಉತ್ತರ ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಈ ಬಾರಿ ಶೇ 70.4 ರಷ್ಟು ಮತದಾನವಾಗಿದೆ. ಕಳೆದ ಬಾರಿಗಿಂತ ತುಸು ಹೆಚ್ಚು ಮತದಾನ ಎನ್ನಲಾಗಿದೆ. ಇನ್ನು ದಕ್ಷಿಣ ಕರ್ನಾಟಕಕ್ಕೆ ಹೋಲಿಸಿದರೆ ಉತ್ತರ ಕರ್ನಾಟಕದಲ್ಲಿಯ

8 May 2024 12:01 am
DC vs RR: 350 ಟಿ20 ವಿಕೆಟ್‌ಗಳನ್ನು ಪೂರ್ಣಗೊಳಿಸಿದ ಯುಜ್ವೇಂದ್ರ ಚಹಲ್‌!

Yuzvendra Chahal took 350 T20 Wickets: ಟಿ20 ಕ್ರಿಕೆಟ್‌ನಲ್ಲಿ ಅದ್ಭುತ ಸ್ಪಿನ್ನರ್‌ ಎನಿಸಿಕೊಂಡಿರುವ ರಾಜಸ್ಥಾನ್‌ ರಾಯಲ್ಸ್ ತಂಡದ ಸ್ಪಿನ್ನರ್‌ ಯುಜ್ವೇಂದ್ರ ಚಹಲ್‌, ಇದೀಗ ಚುಟುಕು ಕ್ರಿಕೆಟ್‌ನಲ್ಲಿ ನೂತನ ಮೈಲುಗಲ್ಲು ತಲುಪಿದ್ದಾರೆ. ಟಿ20 ಕ್ರಿ

7 May 2024 11:28 pm
ಶಿವಮೊಗ್ಗದಲ್ಲಿ ಪತಿ ಸಾವು ಎಂದು ವಿಷಯ ತಿಳಿದರೂ ದುಃಖದಲ್ಲೆ ಮತಗಟ್ಟೆಗೆ ಬಂದು ಮತ ಚಲಾಯಿಸಿದ ಪತ್ನಿ!

Wife Voted After Husband Death : ಮಹಿಳೆಯೊಬ್ಬರು ತನ್ನ ಗಂಡನ ಸಾವಿನ ಸುದ್ದಿ ತಿಳಿದ ಬಳಿಕವೂ ಮತಗಟ್ಟೆಗೆ ಬಂದು ಮತಚಲಾವಣೆ ಕರ್ತವ್ಯವನ್ನು ನಿಭಾಯಿಸಿದ್ದಾರೆ. ಶಿವಮೊಗ್ಗದ ತೀರ್ಥಹಳ್ಳಿ ತಾಲೂಕಿನ ಗುಡ್ಡೇಕೊಪ್ಪ ಗ್ರಾಮ ಪಂಚಾಯಿತಿಯ ಆಡುಗೋಡು ಗ

7 May 2024 10:44 pm
'2007 ರಿಂದ 2024': ಟಿ20 ವಿಶ್ವಕಪ್‌ನಲ್ಲಿ ಇತಿಹಾಸ ಬರೆಯಲು ಸಜ್ಜಾದ ರೋಹಿತ್‌ ಶರ್ಮಾ!

Rohit Sharma's T20 World Cup Record: ವೆಸ್ಟ್ ಇಂಡೀಸ್ ಹಾಗೂ ಅಮೆರಿಕ ಜಂಟಿ ಆತಿಥ್ಯದಲ್ಲಿ ಜೂನ್‌ ತಿಂಗಳಲ್ಲಿ ನಡೆಯುವ 2024ರ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಗೆ ಇನ್ನು ಕೆಲವೇ ದಿನಗಳು ಬಾಕಿ ಇವೆ. ಭಾರತದಲ್ಲಿ ನಡೆಯುತ್ತಿರುವ ಇಂಡಿಯನ್‌ ಪ್ರೀಮಿಯರ್‌

7 May 2024 10:34 pm
ಪ್ರಿಯಕರನ ಜತೆ ಓಡಿ ಹೋಗಿದ್ದ ಅಪ್ರಾಪ್ತ ಬಾಲಕಿ ಹೆತ್ತವರ ಜತೆ ತೆರಳಲು ನಿರಾಕರಣೆ! ಸರ್ಕಾರಿ ಹಾಸ್ಟೆಲ್‌ಗೆ ಕಳುಹಿಸಿದ ಹೈಕೋರ್ಟ್‌

Karnataka High Court Sent Minor Girl To Hostel : ಪ್ರೀತಿಸಿ ಓಡಿ ಹೋದ ಅಪ್ರಾಪ್ತ ಬಾಲಕಿಯು ಪೋಷಕರ ಜತೆ ತೆರಳಲು ನಿರಾಕರಿಸಿದ್ದಾರೆ. ಈ ಹಿನ್ನೆಲೆ ಕರ್ನಾಟಕ ಹೈಕೋರ್ಟ್‌ ಸರ್ಕಾರಿ ವಸತಿ ನಿಲಯಕ್ಕೆ ಕಳುಹಿಸಿದೆ. ಮಾತ್ರವಲ್ಲದೇ, ಉನ್ನತ ಶಿಕ್ಷಣಕ್ಕೆ ಅಗತ್ಯ

7 May 2024 9:51 pm
ತಮಿಳುನಾಡಿನ ಕೆರೆಯಲ್ಲಿ ಮುಳುಗಿದ ಬರೋಬ್ಬರಿ 810 ಕೆಜಿ ಚಿನ್ನಾಭರಣಗಳಿದ್ದ ಟ್ರಕ್‌, ಮುಂದೇನಾಯ್ತು?

ಸರಿಸುಮಾರು 666 ಕೋಟಿ ರೂಪಾಯಿ ಮೌಲ್ಯದ ಬರೋಬ್ಬರಿ 810 ಕೆಜಿ ಚಿನ್ನಾಭರಣಗಳನ್ನು ಹೊತ್ತೊಯ್ಯುತ್ತಿದ್ದ ಟ್ರಕ್‌ ಚಾಲಕನ ನಿಯಂತ್ರಣ ತಪ್ಪಿ ಕೆರೆಯಲ್ಲಿ ಮುಳುಗಿದ ಘಟನೆ ತಮಿಳುನಾಡಿನ ಈರೋಡ್‌ನಲ್ಲಿ ನಡೆದಿದೆ. ಇಲ್ಲಿನ ಚಿತ್ತೋಡ್‌

7 May 2024 9:05 pm
ಸದ್ಯಕ್ಕೆ ಅರವಿಂದ್‌ ಕೇಜ್ರಿವಾಲ್‌ಗಿಲ್ಲ ರಿಲೀಫ್‌, ಜಾಮೀನು ಅರ್ಜಿ ವಿಚಾರಣೆ ಮುಂದೂಡಿದ ಸುಪ್ರೀಂ ಕೋರ್ಟ್‌

ದಿಲ್ಲಿ ಅಬಕಾರಿ ನೀತಿ ಹಗರಣ ಸಂಬಂಧ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜೈಲು ಸೇರಿರುವ ದಿಲ್ಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಅವರಿಗೆ ಮಂಗಳವಾರವೂ ಜಾಮೀನು ಸಿಕ್ಕಿಲ್ಲ. ತೀವ್ರ ಕುತೂಹಲ ಮೂಡಿಸಿದ್ದ ಕೇಜ್ರಿವಾಲ್‌

7 May 2024 9:04 pm
ಶಾಸಕ ಎಚ್‌ಡಿ ರೇವಣ್ಣಗೆ ಅನಾರೋಗ್ಯ; ಬೆಂಗಳೂರಿನಲ್ಲಿ ಆಸ್ಪತ್ರೆಗೆ ದಾಖಲು!

MLA HD Revanna Hospitalized : ಎಚ್‌ಡಿ ರೇವಣ್ಣ ಅವರ ಆರೋಗ್ಯದಲ್ಲಿ ಸಮಸ್ಯೆ ಕಾಣಿಸಿಕೊಂಡಿದೆ. ಈ ಹಿನ್ನೆಲೆ ಬೆಂಗಳೂರಿನಲ್ಲಿ ಆಸ್ಪತ್ರೆಗೆ ದಾಖಲಿಸಿದೆ. ವೈದ್ಯರು ತಪಾಸಣೆ ನಡೆಸುತ್ತಿದ್ದು, ಇನ್ನು ಕೆಲ ದಿನ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ಪಡೆ

7 May 2024 8:54 pm
ಮುಂಜಾನೆ ಎದ್ದಾಗ ಭಾರತ ಟಿ20 ವಿಶ್ವಕಪ್‌ ಗೆದ್ದಂತೆ ಭಾಸವಾಗುತ್ತಿದೆ ಎಂದ ಸಿರಾಜ್‌!

Mohammed Siraj on T20 World Cup trophy: ತವರಿನಲ್ಲಿ ಕಳೆದ ವರ್ಷ ನಡೆದಿದ್ದ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಟ್ರೋಫಿ ಗೆಲ್ಲುವ ಅವಕಾಶವನ್ನು ರೋಹಿತ್ ಶರ್ಮಾ ಸಾರಥ್ಯದ ಟೀಮ್ ಇಂಡಿಯಾ ಕೈಚೆಲ್ಲಿಕೊಂಡಿತ್ತು. ಆದರೆ ಈಗ ಮತ್ತೆ ಜೂನ್‌ ತಿಂಗಳಲ್ಲಿ ಟಿ20 ವ

7 May 2024 8:30 pm
Live Score | DC vs RR: ಭರ್ಜರಿ ಆರಂಭ ಪಡೆದ ಡೆಲ್ಲಿ ಕ್ಯಾಪಿಟಲ್ಸ್‌!

delhi capitals vs rajasthan royals Match Live: ದಿಲ್ಲಿಯ ಅರುಣ್‌ ಜೇಟ್ಲಿ ಕ್ರೀಡಾಂಗಣದಲ್ಲಿ ಇದೀಗ ನಡೆಯುತ್ತಿರುವ 2024ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) ಟೂರ್ಇಯ 56ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ಹಾಗೂ ರಾಜಸ್ಥಾನ್‌ ರಾಯಲ್ಸ್ ತಂಡಗಳ

7 May 2024 7:45 pm
ಈರುಳ್ಳಿ ರಫ್ತಿಗೆ ಅಡ್ಡಿಯಾದ ಕೇಂದ್ರದ ದರ ನಿಯಮ, ಕನಿಷ್ಠ ರಫ್ತು ಬೆಲೆ ಇಳಿಕೆಗೆ ಹೆಚ್ಚಿದ ಆಗ್ರಹ

ಈರುಳ್ಳಿ ರಫ್ತಿನ ಮೇಲೆ ಕಳೆದ ವರ್ಷದ ಡಿಸೆಂಬರ್‌ನಲ್ಲಿ ನಿಷೇಧ ವಿಧಿಸಿದ್ದ ಕೇಂದ್ರ ಸರಕಾರ, ಶನಿವಾರ ನಿರ್ಬಂಧವನ್ನು ತೆರವುಗೊಳಿಸಿದೆ. ಆದರೆ, ಈ ಕ್ರಮ ಈರುಳ್ಳಿ ವರ್ತಕರಿಗೆ ಸಂತಸವನ್ನೇನೂ ತಂದಿಲ್ಲ. ಅಕ್ಕಪಕ್ಕದ ದೇಶಗಳಿಗೆ ಹ

7 May 2024 7:35 pm
ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಎರಡು ಸಲ ಮೋಸ ಆಗಿದೆ, ಈ ಸಲ ಗೆದ್ದೇ ಗೆಲ್ಲುತ್ತೇವೆ - ಎಸ್‌ಎಸ್‌ ಮಲ್ಲಿಕಾರ್ಜುನ

SS Mallikarjuna About Davanagere Lok Sabha Constituency : ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಈ ಹಿಂದೆ ಎರಡು ಬಾರಿ ಮೋಸ ಆಗಿದೆ. ಈ ಸಲ ಗೆದ್ದೇ ಗೆಲ್ಲುತ್ತೇವೆ ಎಂದು ಸಚಿವ ಎಸ್‌ ಎಸ್‌ ಮಲ್ಲಿಕಾರ್ಜುನ ಅವರು ಹೇಳಿದ್ದಾರೆ. ಈ ಬಗ್ಗೆ ವಿವರ ಇಲ್ಲಿದೆ.

7 May 2024 7:31 pm
ಚುನಾವಣಾ ಆಯೋಗದ ಆದೇಶಕ್ಕೂ ಡೋಂಟ್‌ ಕೇರ್‌, ಕರ್ನಾಟಕ ಬಿಜೆಪಿಯ ಪೋಸ್ಟ್‌ ಡಿಲೀಟ್‌ ಮಾಡಲು 'ಎಕ್ಸ್‌'ಗೆ ಸೂಚನೆ

ಕರ್ನಾಟಕ ಬಿಜೆಪಿ ಪೋಸ್ಟ್‌ ಮಾಡಿದ್ದ ಆಕ್ಷೇಪಾರ್ಹ ವಿಡಿಯೋವನ್ನು ತೆಗೆದುಹಾಕುವಂತೆ ಕೇಂದ್ರ ಚುನಾವಣಾ ಆಯೋಗವು ಮೈಕ್ರೋಬ್ಲಾಗಿಂಗ್ ವೆಬ್‌ಸೈಟ್ ‘ಎಕ್ಸ್’ಗೆ ಆದೇಶಿಸಿದೆ. ಈ ಹಿಂದೆ ರಾಜ್ಯ ಮುಖ್ಯ ಚುನಾವಣಾಧಿಕಾರಿ ಆದೇಶ ನೀಡ

7 May 2024 7:07 pm
BDA ಆಸ್ತಿ ಮಾರಾಟದಿಂದ ಕಾಂಗ್ರೆಸ್‌ಗೆ 200 ಕೋಟಿ ರೂ. ಕಿಕ್‌ಬ್ಯಾಕ್‌: ಆರ್. ಅಶೋಕ್ ಗಂಭೀರ ಆರೋಪ

R Ashok Slams Congress: ಈ ಹಿಂದೆ ಸರ್ಕಾರ ಪಾರ್ಕಿಂಗ್‌ ಕಾಂಪ್ಲೆಕ್ಸ್‌, ಹಾಕಿ ಸ್ಟೇಡಿಯಂನ ಕಟ್ಟಡವನ್ನು ಗುತ್ತಿಗೆಗೆ ನೀಡಿ ಮಾರಾಟ ಮಾಡಿತ್ತು. ಈಗ ಆರು ಬಿಡಿಎ ಕಾಂಪ್ಲೆಕ್ಸ್‌ಗಳನ್ನು ಸುಮಾರು ಐವತ್ತು ವರ್ಷಕ್ಕೆ ಗುತ್ತಿಗೆಗೆ ನೀಡಲಾಗುತ್

7 May 2024 6:35 pm
ಬೆಸ್ಕಾಂ ಗ್ರಾಹಕರೇ, ಮಳೆ ಹಾನಿಯ ದೂರು ಕೊಡಲು ಸಹಾಯವಾಣಿ 1912ಗೆ ಸಂಪರ್ಕ ಸಾಧ್ಯವಾಗ್ತಿಲ್ಲವೇ? ಇಲ್ಲಿದೆ ಪರ್ಯಾಯ ನಂಬರ್

Bescom Customers Alternate Number : ಮಳೆ ಆರಂಭವಾದ ಹಿನ್ನೆಲೆ ಬೆಸ್ಕಾಂ ಸಹಾಯವಾಣಿಗೆ ಸಾಕಷ್ಟು ದೂರುಗಳು ಬರುತ್ತಿವೆ. ಹೀಗಾಗಿ, ಸಹಾಯವಾಣಿ ಸಂಪರ್ಕ ಕಷ್ಟ ಸಾಧ್ಯವಾಗುತ್ತಿದೆ. ಈ ಹಿನ್ನೆಲೆ ಬೆಸ್ಕಾಂ ಜಿಲ್ಲಾವಾರು ಪರ್ಯಾಯ ಸಂಖ್ಯೆಯನ್ನು ನೀಡಿದೆ.

7 May 2024 6:31 pm
ನನ್ನ ಹಳೆಯ ವಿಡಿಯೋ ಬಿಡುಗಡೆ, ಯಡಿಯೂರಪ್ಪ ಪುತ್ರನನ್ನು ಕೂಡಲೇ ಅರೆಸ್ಟ್ ಮಾಡಿ : ಈಶ್ವರಪ್ಪ

KS Eshwarappa Old Video : ನನ್ನ ಹಳೆಯ ವಿಡಿಯೋಯವನ್ನು ಮತದಾನಕ್ಕೆ ಎರಡು ದಿನಗಳ ಮುನ್ನ ಬಿ.ವೈ.ರಾಘವೇಂದ್ರ ಕಡೆಯವರು ಬಿಡುಗಡೆ ಮಾಡಿದ್ದಾರೆ. ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಲಿದ್ದೇನೆ, ಆಯೋಗ ಸೂಕ್ತ ಕ್ರಮ ತನಿಖೆ ನಡೆಸಿ, ಅವರನ್ನು ಬಂಧಿಸಬ

7 May 2024 6:22 pm
ಭಾರತ ಬಿಟ್ಟುಹೋಗಲೇ? ಚರ್ಚೆ ಹುಟ್ಟುಹಾಕಿದ ಬೆಂಗಳೂರು ಕುರಿತ ಉದ್ಯಮಿ ಅನಂತ್ ಶರ್ಮಾ ಟೀಕೆ

Bengaluru Entrepreneur Anant Sharma: ಬೆಂಗಳೂರಿನ ಮೂಲಸೌಕರ್ಯ ಮತ್ತು ಬದಲಾಗುತ್ತಿರುವ ಹವಾಮಾನ ಪರಿಸ್ಥಿತಿಯು ಎಲ್ಲರನ್ನೂ ಹೈರಾಣಾಗಿಸುತ್ತಿದೆ. ಬೆಂಗಳೂರು ಮೂಲದ ಉದ್ಯಮವೊಂದರ ಸಹ ಸಂಸ್ಥಾಪಕ ಅನಂತ್ ಶರ್ಮಾ ಅವರು ಈ ಕುರಿತು ಮಾಡಿರುವ ಟ್ವೀಟ್, ಬೆಂ

7 May 2024 5:55 pm
'ನನ್ನನ್ನು ಬ್ಲಾಕ್ ಮಾಡಿದ್ದರು': ಎಸ್‌ಆರ್‌ಎಚ್‌ ಫ್ಯಾನ್ಸ್ ಬಳಿ ನೋವು ತೋಡಿಕೊಂಡ ವಾರ್ನರ್!

David Warner on SRH's treatment: ಸನ್‌ರೈಸರ್ಸ್ ಹೈದರಾಬಾದ್ ತಂಡ ಆಟಗಾರ ಮತ್ತು ನಾಯಕನನ್ನಾಗಿ ನನ್ನನ್ನು ನಡೆಸಿಕೊಂಡ ರೀತಿಯಿಂದ ನನಗೆ ತುಂಬಾ ನೋವಾಗಿದೆ ಎಂದು ಡೇವಿಡ್ ವಾರ್ನರ್ ಅಳಲು ತೋಡಿಕೊಂಡಿದ್ದಾರೆ. ತನ್ನ ಸಾಮಾಜಿಕ ಜಾಲತಾಣಗಳ ಖಾತೆಗಳಲ

7 May 2024 5:36 pm
ಒಂದೇ ಕುಟುಂಬದ 96 ಮಂದಿಯಿಂದ ವೋಟಿಂಗ್! ಅಮೆರಿಕದಿಂದ ಬಂದ ವಿದ್ಯಾರ್ಥಿನಿ: ಧಾರವಾಡದಲ್ಲಿ ಅಚ್ಚರಿಗಳ ಗುಚ್ಛ

ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಮೇ 7ರಂದು ಮತದಾನ ನಡೆಯಿತು. ಈ ಸಂದರ್ಭದಲ್ಲಿ ಕೆಲವಾರು ವಿಶೇಷಗಳು ಜರುಗಿದವು. ನೂಲ್ವಿ ಗ್ರಾಮದ ಕೊಪ್ಪದ ಕುಟುಂಬದ 96 ಮಂದಿ ಆಗಮಿಸಿ ಮತ ಚಲಾಯಿಸಿದ್ದು ವಿಶೇಷವಾಗಿತ್ತು. ಬೂತ್ ನಂಬರ್ 5 6, 57ರಲ್ಲಿ ಅವ

7 May 2024 5:36 pm
ಆಗುಂಬೆ ಘಾಟಿಯಲ್ಲಿ 3,500 ಕೋಟಿ ರೂ. ವೆಚ್ಚದಲ್ಲಿ ಸುರಂಗ ಮಾರ್ಗ! NHAI ಗ್ರೀನ್ ಸಿಗ್ನಲ್

Tunnel Road In Agumbe Ghat: ಕೇಂದ್ರ ಹೆದ್ದಾರಿ ಸಚಿವಾಲಯ ಮಹತ್ವದ ನಿರ್ಣಯ ಕೈಗೊಂಡಿದೆ. ಉಡುಪಿ ಜಿಲ್ಲೆ ಹೆಬ್ರಿ ತಾಲೂಕು ವ್ಯಾಪ್ತಿಯ ಸೋಮೇಶ್ವರದಿಂದ ಆರಂಭವಾಗಿ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಮೇಗರವಳ್ಳಿವರೆಗೆ ಸಂಪರ್ಕಿಸುವ

7 May 2024 5:34 pm
ನ್ಯೂಯಾರ್ಕ್ ವಿಶ್ವದ ಶ್ರೀಮಂತ ನಗರ! ಟಾಪ್ 50 ಪಟ್ಟಿಯಲ್ಲಿ ದಿಲ್ಲಿ, ಮುಂಬೈ: ಬೆಂಗಳೂರಿಗೆ ಕಹಿ ಸುದ್ದಿ

New York Emerge As The World’s Wealthiest City: ವಿಶ್ವದ ಶ್ರೀಮಂತ ನಗರಗಳು ಯಾವುವು ಅನ್ನೋ ಪ್ರಶ್ನೆ ಎದುರಾದರೆ ಸಹಜವಾಗಿಯೇ ಅಮೆರಿಕ ಹಾಗೂ ಯುರೋಪ್ ಖಂಡದ ನಗರಗಳು ನೆನಪಾಗುತ್ತವೆ. ಅದು ನಿಜ ಕೂಡಾ. ಜೊತೆಯಲ್ಲೇ ಏಷ್ಯಾದ ಹಲವು ನಗರಗಳೂ ಈ ಪಟ್ಟಿಯಲ್ಲಿವೆ. ಸ

7 May 2024 5:26 pm
ಅಯೋಧ್ಯ ರಾಮ ಮಂದಿರ ’ useless ’ ಎಂದ ಸಮಾಜವಾದಿ ಪಕ್ಷದ ನಾಯಕ

Ram Mandir Is Useless : ಇತ್ತೀಚೆ ಪ್ರಾಣಪ್ರತಿಷ್ಠೆಗೊಂಡ ಅಯೋಧ್ಯೆಯ ರಾಮ ಮಂದಿರ ನಿರುಪಯೋಗಿ ಎಂದು ಸಮಾಜವಾದಿ ಪಕ್ಷದ ನಾಯಕ ರಾಮ್ ಗೋಪಾಲ್ ಯಾದವ್ ಹೇಳಿದ್ದಾರೆ. ಚುನಾವಣೆಯ ವೇಳೆ ಸಮಾಜವಾದಿ ಪಕ್ಷದ ನಾಯಕನ ಈ ಹೇಳಿಕೆ ಭಾರೀ ವಿವಾದಕ್ಕೆ ಕಾರಣ

7 May 2024 5:05 pm
ಉತ್ತರ ಪ್ರದೇಶದಲ್ಲಿ ಸಿಗರೇಟ್‌ನಿಂದ ಸುಟ್ಟು ಪತ್ನಿಯಿಂದ ಚಿತ್ರಹಿಂಸೆ: ಸಾಕ್ಷಿಗಾಗಿ ಸಿಸಿಟಿವಿ ಅಳವಡಿಸಿದ ಗಂಡ

UP Wife Tortures Husband Arrested: ಕೌಟುಂಬಿಕ ಹಿಂಸಾಚಾರ ಪ್ರಕರಣ ಎನ್ನುವ ಸಂಗತಿ ಮುಂದೆ ಬಂದಾಗ, ಅಸಹಾಯಕ ಹೆಂಡತಿಯನ್ನು ಗಂಡ ಮತ್ತು ಆತನ ಮನೆಯವರು ಚಿತ್ರಹಿಂಸೆಗೆ ಒಳಪಡಿಸುವ ದೃಶ್ಯ ಕಣ್ಣ ಮುಂದೆ ಬರುತ್ತದೆ. ಆದರೆ ಉತ್ತರ ಪ್ರದೇಶದಲ್ಲಿ ಇದರ ಉಲ್

7 May 2024 4:49 pm
ಕ್ಯಾಮರಾ ಎದುರು ಅಪ್ಪನಿಗೆ ‘ಗುಡ್‌ಬೈ’ ಹೇಳಿಸಿ ಮಗನನ್ನು ಕೊಂದ ಅಮೆರಿಕ ಅಮ್ಮ! ಕಾರಣ ಏನು?

US Unusual Crime Story: ಆಕೆಗೆ ತನ್ನ ಮಾಜಿ ಗಂಡನ ಮೇಲೆ ಅದ್ಯಾವ ಕೋಪವಿತ್ತೋ? ಜೀವನದಲ್ಲಿ ಅದ್ಯಾವ ಕಾರಣಕ್ಕೆ ಜಿಗುಪ್ಸೆಗೊಂಡಿದ್ದಳೋ ಗೊತ್ತಿಲ್ಲ! ಆದರೆ, ಇದರ ನೇರ ಪರಿಣಾಮ ಆಗಿದ್ದು ಮಗುವಿನ ಮೇಲೆ. ಕೇವಲ 3 ವರ್ಷ ವಯಸ್ಸಿನ ಬಾಲಕ ತನ್ನ ತಾಯಿಯ ಹ

7 May 2024 4:40 pm
IPL 2024: 'ಕೊಹ್ಲಿ vs ಗವಾಸ್ಕರ್'-ವಿರಾಟ್‌ ಈ ರೀತಿ ಹೇಳಬಾರದಿತ್ತೆಂದ ವಸೀಮ್‌ ಅಕ್ರಮ್‌!

Virat Kohli vs Sunil Gavaskar: ಪ್ರಸ್ತುತ ನಡೆಯುತ್ತಿರುವ 2024ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) ಟೂರ್ನಿಯಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ಮಾಜಿ ನಾಯಕ ವಿರಾಟ್‌ ಕೊಹ್ಲಿ ಅವರ ಸ್ಟ್ರೈಕ್‌ ರೇಟ್‌ ಬಗ್ಗೆ ಮಾಜಿ ಕ್ರಿಕೆಟಿಗ

7 May 2024 4:24 pm
ಹಾಸನ ಪೆನ್‌ಡ್ರೈವ್ ಕೇಸ್‌: ಮುಜುಗರ ಹಿನ್ನೆಲೆ ಜೆಡಿಎಸ್ ಜೊತೆ ಮೈತ್ರಿ ಮುಂದುವರಿಕೆಗೆ ಬಿಜೆಪಿಯಲ್ಲಿ ಆಂತರಿಕ ಅಪಸ್ವರ!

Prajwal Revanna Case Effect On BJP JDS Alliance : ಲೋಕಸಭಾ ಚುನಾವಣೆಯ ವೇಳೆ ಬಹಿರಂಗವಾದ ಪ್ರಜ್ವಲ್‌ ರೇವಣ್ಣ ಪೆನ್‌ಡ್ರೈವ್‌ ಕೇಸ್‌ ಜೆಡಿಎಸ್‌ ನಾಯಕರಿಗೆ ಮಾತ್ರವಲ್ಲದೇ, ಬಿಜೆಪಿ ನಾಯಕರಿಗೆ ಸಾಕಷ್ಟು ಮುಜುಗರ ಉಂಟು ಮಾಡಿದೆ. ಮುಂದೆ ಜೆಡಿಎಸ್‌ ಜತೆಗಿನ

7 May 2024 4:14 pm
ಒಂದೇ ದಿನ ಒಂದೇ ಷೇರಿನಿಂದ ₹800 ಕೋಟಿ ನಷ್ಟ ಅನುಭವಿಸಿದ ರೇಖಾ ಜುಂಜುನ್‌ವಾಲಾ!

ದಿವಂಗತ ರಾಕೇಶ್‌ ಜುಂಜುನ್‌ವಾಲಾ ಅವರ ಪತ್ನಿ ರೇಖಾ ಜುಂಜುನ್‌ವಾಲಾ ಅವರು ಸೋಮವಾರ ಒಂದೇ ದಿನ 800 ಕೋಟಿ ರೂ.ಗೂ ಅಧಿಕ ನಷ್ಟ ಅನುಭವಿಸಿದ್ದಾರೆ. ಟಾಟಾ ಸಮೂಹಕ್ಕೆ ಷೇರಿದ ಟೈಟಾನ್‌ ಕಂಪನಿಯ ಷೇರುಗಳು ಭಾರೀ ಕುಸಿತ ಕಂಡಿದ್ದರಿಂದ ಅವರ

7 May 2024 4:11 pm
ಸಮ್ಮತಿ ರಹಿತ ಲೈಂಗಿಕ ಚಟುವಟಿಕೆ ಪರಿಹರಿಸಲು ಬೇಕು ಚಿಕಿತ್ಸೆ ಹಾಗೂ ಅಗತ್ಯ ಕ್ರಮ

ಕರ್ನಾಟಕದಲ್ಲಿ ಪ್ರಮುಖ ರಾಜಕಾರಣಿಯೊಬ್ಬರ ಲೈಂಗಿಕ ಕಿರುಕುಳದ ವಿಡಿಯೋಗಳು ಬಹಿರಂಗವಾಗಿರುವುದು ನಾಗರಿಕ ಸಮಾಜ ತಲೆತಗ್ಗಿಸುವಂಥದ್ದು. ಸಂಗಾತಿಯ ಸಮ್ಮತಿ ಇಲ್ಲದೇ ಆಕೆಯ ಅಥವಾ ಆತನ ಮೇಲೆ ಲೈಂಗಿಕ ದೌರ್ಜನ್ಯ ನಡೆಸುವುದು, ಅಂಥ ದ

7 May 2024 4:09 pm
ವೈದ್ಯಕೀಯ ವೆಚ್ಚ ಭರಿಸಲಾಗದೆ ಹೆಂಡತಿಯನ್ನು ಆಸ್ಪತ್ರೆಯಲ್ಲಿಯೇ ಕೊಂದ ಅಮೆರಿಕದ ವ್ಯಕ್ತಿ

US Man Kills Wife at Hospital: ಡಯಾಲಿಸಿಸ್ ಚಿಕಿತ್ಸೆಗೆ ಒಳಗಾಗಿದ್ದ ಪತ್ನಿಯ ವೈದ್ಯಕೀಯ ವೆಚ್ಚ ಭರಿಸಲು ಸಾಧ್ಯವಾಗದೆ ಖಿನ್ನತೆಗೆ ಒಳಗಾಗಿದ್ದ ವ್ಯಕ್ತಿಯೊಬ್ಬ, ಆಸ್ಪತ್ರೆಯಲ್ಲಿಯೇ ಆಕೆಯ ಕತ್ತು ಹಿಸುಕಿ ಕೊಂದ ಘಟನೆ ಅಮೆರಿಕದ ಮಿಸ್ಸೋರಿಯಲ್ಲ

7 May 2024 3:57 pm
ಪೆನ್ ಡ್ರೈವ್ ಕೇಸ್ ನಲ್ಲಿ ಸಿದ್ದರಾಮಯ್ಯ, ಡಿಕೆಶಿ ಷಡ್ಯಂತ್ರ: ಜಿಟಿ ದೇವೇಗೌಡ ಆರೋಪವೇನು? ಸಾರಾ ಸವಾಲೇನು?

ದಿನಕ್ಕೊಂದು ತಿರುವು ಪಡೆಯುತ್ತಿರುವ ಹಾಸನ ಪೆನ್ ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ವಿರುದ್ಧ ಹರಿಹಾಯ್ದಿರುವ ಮಾಜಿ ಸಚಿವ ಜಿಟಿ ದೇವೇಗೌಡ, ಇವರಿಬ್ಬರ

7 May 2024 3:29 pm
ಪವನ್‌ ಕಲ್ಯಾಣ್‌ ಬೆಂಬಲಿಸುವಂತೆ ಅಭಿಮಾನಿಗಳಿಗೆ ಮನವಿ ಮಾಡಿದ ಚಿರಂಜೀವಿ, ನಾನಿ

ಮುಂಬರುವ ಲೋಕಸಭೆ ಚುನಾವಣೆ ಹಾಗೂ ಆಂಧ್ರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಪವರ್‌ಸ್ಟಾರ್ ಪವನ್ ಕಲ್ಯಾಣ್‌ರನ್ನು ಬೆಂಬಲಿಸುವಂತೆ ತೆಲುಗು ಚಿತ್ರರಂಗದ ನಟರಾದ ಮೆಗಾಸ್ಟಾರ್ ಚಿರಂಜೀವಿ ಮತ್ತು ನಾನಿ ತಮ್ಮ ಅಭಿಮಾನಿಗಳಿಗೆ ಕ

7 May 2024 3:26 pm
ಪ್ರಜ್ವಲ್‌ ರೇವಣ್ಣ ಕೇಸ್‌: ಎಸ್‌ಐಟಿ ಡಿಕೆ ಶಿವಕುಮಾರ್‌ ಏಜೆಂಟ್ಸ್‌! ನ್ಯಾಯ ಸಿಗಲ್ಲ, ಸಿಬಿಐ ತನಿಖೆ ಆಗಲೇಬೇಕು- ಯತ್ನಾಳ್

Yatnal On DK Shivakumar : ಪ್ರಜ್ವಲ್‌ ರೇವಣ್ಣ ಪ್ರಕರಣದ ಕುರಿತು ವಿಜಯಪುರ ಬಿಜೆಪಿ ಶಾಸಕ ಯತ್ನಾಳ್‌ ಪ್ರತಿಕ್ರಿಯೆ ನೀಡಿದ್ದಾರೆ. ಸದ್ಯ ತನಿಖೆ ನಡೆಸುತ್ತಿರುವ ಎಸ್‌ಐಟಿಯಿಂದ ನ್ಯಾಯ ಸಿಗುವುದಿಲ್ಲ, ಸಿಬಿಐ ತನಿಖೆ ಆಗಬೇಕು ಎಂದಿದ್ದಾರೆ. ಈ ಬ

7 May 2024 3:26 pm