SENSEX
NIFTY
GOLD
USD/INR

Weather

31    C
... ...View News by News Source
ನನ್ನನ್ನು ಬಂಧಿಸುವ ಮೂಲಕ ಯಾರನ್ನಾದರೂ ಬಂಧಿಸಬಹುದೆಂಬ ಸಂದೇಶ ನೀಡಿದ್ದಾರೆ: ಅರವಿಂದ್ ಕೇಜ್ರಿವಾಲ್

ಹೊಸದಿಲ್ಲಿ, ಮೇ 11: “ನನ್ನನ್ನು ಬಂಧಿಸುವ ಮೂಲಕ ಅವರು ಯಾರನ್ನು ಬೇಕಾದರೂ ಬಂಧಿಸಬಲ್ಲರೆಂಬ ಸಂದೇಶ ನೀಡಿದ್ದಾರೆ. ಈ ಮಿಷನ್ ಹೆಸರು “ಒಂದು ದೇಶ ಒಂದು ನಾಯಕ” ಎಂದು ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ. ಅಬಕ

11 May 2024 2:28 pm
ಪ್ರಜ್ವಲ್ ರೇವಣ್ಣನ ವಿಕೃತಿಗೆ ಕಠಿಣ ಶಿಕ್ಷೆಯೇ ಉತ್ತರ

ಮುಖ್ಯಮಂತ್ರಿ ಸಿದ್ದರಾಮಯ್ಯ, ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ಪ್ರಜ್ವಲ್ ರೇವಣ್ಣನ ಈ ವಿಕೃತ ಲೈಂಗಿಕ ಪ್ರಕರಣವನ್ನು ಅಧಿಕಾರ ರಾಜಕಾರಣದಾಚೆ ನಿಂತು ಲಾಭ-ಹಾನಿಯ ಲೆಕ್ಕಾಚಾರ ಮೀರಿ ಕೇವಲ ಮಹಿಳಾ ಗೌರವ, ಸ್ವಾಭಿಮಾನ ಮತ್ತು ಸಂ

11 May 2024 2:22 pm
ಭಟ್ಕಳ: ಹಾಡಹಗಲೇ ಮನೆಗೆ ನುಗ್ಗಿ ಲಕ್ಷಾಂತರ ರೂ. ಮೌಲ್ಯದ ನಗ-ನಗದು ಕಳವು

ಭಟ್ಕಳ, ಮೇ 11: ಹಾಡುಹಗಲೇ ಮನೆಯೊಂದರ ಬಾಗಿಲು ಮುರಿದು ಒಳ ನುಗ್ಗಿದ ಕಳ್ಳರು ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಹಾಗೂ 23 ಸಾವಿರ ರೂ. ನಗದು ದೋಚಿ ಪರಾರಿಯಾಗಿರುವ ಘಟನೆ ತಾಲೂಕಿನ ಶಿರಾಲಿಯ ಬಂಡಿಕಾಶಿ ಎಂಬಲ್ಲಿ ನಡೆದಿರುವುದಾಗಿ ವರದ

11 May 2024 2:11 pm
ಎಸೆಸೆಲ್ಸಿ ಪರೀಕ್ಷೆ: ಇಸ್ಮಾಯೀಲ್ ಖದೀಸ್ ಗೆ 93.12 ಶೇ. ಅಂಕ

ಮಂಗಳೂರು, ಮೇ 11: ಪ್ರಸಕ್ತ ಸಾಲಿನ ಎಸೆಸೆಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ ಮಂಜನಾಡಿಯ ಅಲ್ ಮದೀನಾ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿ ಮುಹಮ್ಮದ್ ಇಸ್ಮಾಯೀಲ್ ಖದೀಸ್ 582 (93.12 ಶೇ.) ಅಂಕಗಳನ್ನು ಗಳಿಸಿ ವಿಶಿಷ್ಟ ಶ್ರೇಣಿಯಲ್ಲಿ ಉ

11 May 2024 2:04 pm
ಎಸೆಸೆಲ್ಸಿ ಪರೀಕ್ಷೆ: ತಮೀಮಾ ಫಾತಿಮಾಳಿಗೆ 95.04 ಶೇ. ಅಂಕ

ಮಂಗಳೂರು, ಮೇ 11: ಪ್ರಸಕ್ತ ಸಾಲಿನ ಎಸೆಸೆಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ ಮಂಜನಾಡಿಯ ಅಲ್ ಮದೀನಾ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿನಿ ತಮೀಮಾ ಫಾತಿಮಾ 594 (95.04 ಶೇ.) ಅಂಕಗಳನ್ನು ಗಳಿಸಿ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾ

11 May 2024 2:00 pm
ಜ್ಞಾನವಾಪಿ ಸಂಕೀರ್ಣದಲ್ಲಿ ದೇವಸ್ಥಾನ ನಿರ್ಮಿಸಲು ಬಿಜೆಪಿ ನೇತೃತ್ವದ ಎನ್‌ಡಿಎಗೆ 400 ಸ್ಥಾನಗಳು ಬೇಕಿವೆ: ಅಸ್ಸಾಂ ಸಿಎಂ ಹಿಮಂತ ಬಿಸ್ವ ಶರ್ಮ

ಕೊಲ್ಕತ್ತಾ: ವಾರಣಾಸಿಯ ಜ್ಞಾನವಾಪಿ ಮಸೀದಿ ಸಂಕೀರ್ಣದಲ್ಲಿ ದೇವಸ್ಥಾನ ನಿರ್ಮಿಸಲು ಅನುವು ಮಾಡಿಕೊಡಲು ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎಗೆ ಕನಿಷ್ಠ 400 ಸ್ಥಾನಗಳು ದೊರೆಯುವಂತೆ ಮತದಾರರು ಖಾತ್ರಿಪಡಿಸಬೇಕ

11 May 2024 1:57 pm
ಫೆಲೆಸ್ತೀನ್‌ಗೆ ವಿಶ್ವ ಸಂಸ್ಥೆಯ ಸದಸ್ಯತ್ವ ನೀಡಬೇಕೆಂಬ ನಿರ್ಣಯದ ಪರ ಭಾರತ ಸೇರಿದಂತೆ 143 ರಾಷ್ಟ್ರಗಳ ಮತ

ಹೊಸದಿಲ್ಲಿ: ಫೆಲಸ್ತೀನ್‌ ಅನ್ನು ವಿಶ್ವ ಸಂಸ್ಥೆಯ ಪೂರ್ಣ ಪ್ರಮಾಣದ ಸದಸ್ಯ ರಾಷ್ಟ್ರವೆಂದು ಸೇರಿಸಿಕೊಳ್ಳಬೇಕೆಂಬ ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಮೇ 10ರಂದು ಸಂಯುಕ್ತ ಅರಬ್‌ ಸಂಸ್ಥಾನ ಮಂಡಿಸಿದ ನಿರ್ಣಯದ ಪರವಾಗಿ ಭಾರತ

11 May 2024 1:47 pm
'ಕಣ್ತಪ್ಪಿನಿಂದ' ತಪ್ಪಾಯ್ತು: ಪಾಕ್ ಧ್ವಜ ಹಾಕಿದ್ದಕ್ಕೆ ವಿಷಾದ ವ್ಯಕ್ತಪಡಿಸಿದ ಸುವರ್ಣ ನ್ಯೂಸ್ ಚಾನಲ್

ಬೆಂಗಳೂರು: ಭಾರತದ ಹಿಂದೂಗಳ ಜನಸಂಖ್ಯೆ ತಿಳಿಸಲು ಭಾರತದ ಧ್ವಜ, ಮುಸ್ಲಿಮರ ಜನಸಂಖ್ಯೆ ತಿಳಿಸಲು ಪಾಕಿಸ್ತಾನದ ಧ್ವಜ ಬಳಸಿದ ಏಷ್ಯಾ ನೆಟ್ ಸುವರ್ಣ ನ್ಯೂಸ್ ವ್ಯಾಪಕ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ 'ಕಣ್ತಪ್ಪಿನಿಂದ' ತಪ್ಪಾಗಿದೆ

11 May 2024 1:34 pm
ಎಸೆಸೆಲ್ಸಿ ಫಲಿತಾಂಶ: ಕತ್ತಲಲ್ಲೂ ಬೆಳಕಿನ ಕಿರಣಗಳು

ಎಸೆಸೆಲ್ಸಿ ಫಲಿತಾಂಶ ಹೊರಬಿದ್ದಿದೆ. ಹೊಸ ಶಿಕ್ಷಣ ನೀತಿಯ ಹಲವು ಗೊಂದಲಗಳ ನಡುವೆಯೂ ರಾಜ್ಯದಲ್ಲಿ ಶೇ. ೭೩.೪೦ ಫಲಿತಾಂಶ ಬಂದಿದೆ. ಈ ಬಾರಿಯ ಫಲಿತಾಂಶ ಕೆಲವು ಕಾರಣಗಳಿಗಾಗಿ ನಾಡಿನ ಶಿಕ್ಷಣ ವಲಯದ ಮೇಲೆ ಬೆಳಕಿನ ಕಿರಣಗಳನ್ನು ಹೊತ್ತ

11 May 2024 1:25 pm
ದೋಹಾ ಡೈಮಂಡ್ ಲೀಗ್: ನೀರಜ್‌ ಚೋಪ್ರಾಗೆ ದ್ವಿತೀಯ ಸ್ಥಾನ

ದೋಹಾ: ಭಾರತದ ಚಾಂಪಿಯನ್ ಅಥ್ಲೀಟ್ ನೀರಜ್ ಚೋಪ್ರಾ ಇಲ್ಲಿ ನಡೆಯುತ್ತಿರುವ ಡೈಮಂಡ್ ಲೀಗ್ 2024ರಲ್ಲಿ 88.36 ಮೀಟರ್ ದೂರಕ್ಕೆ ಜಾವೆಲಿನ್ ಎಸೆಯುವ ಮೂಲಕ ಎರಡನೇ ಸ್ಥಾನ ಪಡೆದರು. ಭಾರತದ ಮತ್ತೊಬ್ಬ ಸ್ಪರ್ಧಿ ಕಿಶೋರ್ ಜೆನಾ 76.31 ಮೀಟರ್‍ನೊಂ

11 May 2024 1:14 pm
ಮಡಿಕೇರಿ: ಕ್ರಿಕೆಟ್‌ ಪಂದ್ಯಾವಳಿಯ ಬ್ಯಾನರ್ ಕಟ್ಟುತ್ತಿದ್ದ ಯುವಕ ವಿದ್ಯುತ್‌ ಆಘಾತದಿಂದ ಮೃತ್ಯು

ಮಡಿಕೇರಿ, ಮೇ 11: ಕ್ರಿಕೆಟ್ ಪಂದ್ಯಾವಳಿಯ ಬ್ಯಾನರ್ ಕಟ್ಟುತ್ತಿದ್ದ ಸಂದರ್ಭ ಆಕಸ್ಮಿಕವಾಗಿ ವಿದ್ಯುತ್ ತಂತಿ ತಗುಲಿ ಯುವಕನೋರ್ವ ಮೃತಪಟ್ಟ ಘಟನೆ ಮೂರ್ನಾಡು ಪಟ್ಟಣದಲ್ಲಿ ಶುಕ್ರವಾರ ರಾತ್ರಿ ನಡೆದಿದೆ. ಮೂರ್ನಾಡು ನಿವಾಸಿ ಆರಿಫ

11 May 2024 1:02 pm
ಮಡಿಕೇರಿ: ಬಾಲಕಿಯನ್ನು ಹತ್ಯೆಗೈದು ರುಂಡದೊಂದಿಗೆ ಪರಾರಿಯಾಗಿದ್ದ ಆರೋಪಿ ಪ್ರಕಾಶ್ ಸೆರೆ

ಮಡಿಕೇರಿ, ಮೇ 11: ಸೋಮವಾರಪೇಟೆ ತಾಲ್ಲೂಕಿನ ಸೂರ್ಲಬ್ಬಿ ಪ್ರೌಢಶಾಲೆಯ ವಿದ್ಯಾರ್ಥಿನಿ ಮೀನಾ(16) ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಪ್ರಕಾಶ್ (32)ನನ್ನು ಪೊಲೀಸರು ಬಂಧಿಸಿದ್ದಾರೆ. ಆದರೆ ಬಾಲಕಿಯ ರುಂಡ ಪತ್ತೆಯಾಗಿಲ್ಲ. ಆತನ

11 May 2024 12:58 pm
ಎಸೆಸೆಲ್ಸಿ ಪರೀಕ್ಷೆ: ಫಾತಿಮತ್ ಸಮೀಹಾಗೆ ಸಂಸ್ಕೃತದಲ್ಲಿ 125ಕ್ಕೆ 125 ಅಂಕ

ಚಿಕ್ಕಮಗಳೂರು, ಮೇ 11: ಪ್ರಸಕ್ತ (2023-24ನೇ) ಸಾಲಿನ ಎಸೆಸೆಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ ಚಿಕ್ಕಮಗಳೂರು ಜಿಲ್ಲೆಯ ವಿದ್ಯಾರ್ಥಿನಿ ಫಾತಿಮತ್ ಸಮೀಹಾ ಸಂಸ್ಕೃತದಲ್ಲಿ 125ಕ್ಕೆ 125 ಅಂಕಗಳನ್ನು ಗಳಿಸಿದ್ದಾರೆ. ಚಿಕ್ಕಮಗಳೂರು ಬಸರಿಕಟ್ಟೆ

11 May 2024 12:48 pm
ಮೈದಾನಕ್ಕೆ ನುಗ್ಗಿ ಧೋನಿ ಕಾಲಿಗೆ ಬಿದ್ದ ಅಭಿಮಾನಿ

ಹೊಸದಿಲ್ಲಿ: ಸುಧೀರ್ಘ ವೃತ್ತಿಜೀವನಕ್ಕೆ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಎಂ.ಎಸ್.ಧೋನಿ ನಿವೃತ್ತಿ ಘೋಷಿಸಿ ಹಲವು ಸಮಯ ಕಳೆದರೂ ಸಾಕಷ್ಟು ಅಭಿಮಾನಿಗಳ ಸಂಖ್ಯೆಯನ್ನು ಹೊಂದಿದ್ದಾರೆ. ಅವರ ಜನಪ್ರಿಯತೆ ಅಪಾರ ಎನ್ನುವುದಕ್ಕೆ ಪ್

11 May 2024 12:44 pm
ತಾಯಿ, ಪತ್ನಿ ಹಾಗೂ 3 ಮಕ್ಕಳನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ

ಸೀತಾಪುರ್ (ಉತ್ತರ ಪ್ರದೇಶ): ಕುಟುಂಬವೊಂದರ ಆರು ಮಂದಿ ಮೃತಪಟ್ಟಿರುವ ಸುದ್ದಿ ಉತ್ತರ ಪ್ರದೇಶದ ಸೀತಾಪುರ್ ಪ್ರದೇಶದಲ್ಲಿ ಆಘಾತವನ್ನುಂಟು ಮಾಡಿದೆ. ವ್ಯಕ್ತಿಯೊಬ್ಬ ತನ್ನ ಆತ್ಮಹತ್ಯೆಗೂ ಮುನ್ನ ತನ್ನ ಕುಟುಂಬದ ಐವರು ಸದಸ್ಯರನ್

11 May 2024 12:33 pm
ಬೆಂಗಳೂರು: ಮನೆಯ ಗೇಟ್ ಬಿದ್ದು ಬಾಲಕಿ ಮೃತ್ಯು

ಬೆಂಗಳೂರು: ಬಿರುಗಾಳಿ ಮಳೆಗೆ ಮನೆಯ ಮುಂಭಾಗದ ಗೇಟ್ ತುಂಡಾಗಿ ಬಿದ್ದ ಪರಿಣಾಮ ಅಂಗಳದಲ್ಲಿ ಆಟವಾಡುತ್ತಿದ್ದ ಬಾಲಕಿ ಸ್ಥಳದಲ್ಲೇ ಮೃತಪಟ್ಟ ಘಟನೆ ನೆಲಮಂಗಲದ ವಾಜರಹಳ್ಳಿಯಲ್ಲಿ ವರದಿಯಾಗಿದೆ. ಯಲ್ಲಮ್ಮ(7) ಮೃತ ಬಾಲಕಿ ಎಂದು ಗುರುತ

10 May 2024 5:59 pm
ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ಪ್ರಕರಣ | ಬಿಜೆಪಿ ಸಂಸದ ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ದೋಷಾರೋಪ ದಾಖಲಿಸಿದ ದಿಲ್ಲಿ ನ್ಯಾಯಾಲಯ

ಹೊಸದಿಲ್ಲಿ : ಐವರು ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ ಬಿಜೆಪಿ ಸಂಸದ ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ದಿಲ್ಲಿ ನ್ಯಾಯಾಲಯ ದೋಷಾರೋಪ ದಾಖಲಿಸಿದೆ. ಮಹಿಳೆಯ ಘನತೆಗೆ ಧಕ್ಕೆ ತಂದ ಆರೋಪವನ್ನೂ ಅವರ ಮ

10 May 2024 5:47 pm
ಸಹೋದರ ಯೂಸುಫ್‌ ಪಠಾಣ್‌ ಪರ ಪ್ರಚಾರ ನಡೆಸಿದ ಇರ್ಫಾನ್‌ ಪಠಾಣ್‌

ಕೊಲ್ಕತ್ತಾ: ಪಶ್ಚಿಮ ಬಂಗಾಳದ ಬಹರಾಂಪುರ್‌ ಲೋಕಸಭಾ ಕ್ಷೇತ್ರದಿಂದ ಟಿಎಂಸಿ ಟಿಕೆಟ್‌ ಪಡೆದಿರುವ ತಮ್ಮ ಸೋದರ ಯೂಸುಫ್‌ ಪಠಾಣ್‌ ಪರ ಭಾರತ ಕ್ರಿಕೆಟ್‌ ತಂಡದ ಮಾಜಿ ವೇಗಿ ಇರ್ಫಾನ್‌ ಪಠಾಣ್‌ ಗುರುವಾರ ಪ್ರಚಾರ ನಡೆಸಿದ್ದಾರೆ. ಯೂಸ

10 May 2024 5:42 pm
ನೂತನ ಮುಖ್ಯ ಕೋಚ್‌ ನೇಮಕಾತಿ ನಡೆಸಲಿರುವ ಬಿಸಿಸಿಐ: ಜಯ್‌ ಶಾ

ಹೊಸದಿಲ್ಲಿ: ಭಾರತದ ಪುರುಷರ ಕ್ರಿಕೆಟ್‌ ತಂಡಕ್ಕೆ ಹೊಸ ಮುಖ್ಯ ಕೋಚ್‌ಗಾಗಿ ಬಿಸಿಸಿಐ ಶೀಘ್ರ ಹೊಸಬರನ್ನು ನೇಮಿಸಲು ಕ್ರಮಕೈಗೊಳ್ಳಲಿದೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್‌ ಶಾ ಇಂದು ಹೇಳಿದ್ದಾರೆ. ತಂಡದ ಹಾಲಿ ಮುಖ್ಯ ಕೋಚ್‌ ರಾಹ

10 May 2024 5:30 pm
ಭರತನಾಟ್ಯ(ಸಾದಿರ್)ದಲ್ಲಿ ಸಾಂಸ್ಕೃತಿಕ ಹಿಂಸೆ

ತಮ್ಮ ಸಾದಿರ್ ಅಟ್ಟಂ ಕಲೆಯನ್ನು ‘ಕಲಾ ಮೀಮಾಂಸೆ, ಅಧ್ಯಾತ್ಮ, ಜನಪದೀಯತೆ ಮತ್ತು ಶೃಂಗಾರ’ ರಸಗಳೊಂದಿಗೆ ಬೆಸೆದ ಅತಿ ಶೂದ್ರ ಕಲಾವಿದರಿಗೆ 20ನೇ ಶತಮಾನದ ಆರಂಭದಲ್ಲಿ ಜಮೀನ್ದಾರರು, ಉನ್ನತ ಅಧಿಕಾರಿಗಳು, ಫ್ಯೂಡಲ್ ವ್ಯವಸ್ಥೆಯ ಆಶ್ರ

10 May 2024 4:04 pm
ಗ್ರಾಮೀಣ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಉದ್ದೇಶದಿಂದ ಮೊರಾರ್ಜಿ ವಸತಿ ಶಾಲೆಗಳ ಸ್ಥಾಪನೆ: ಸಿಎಂ ಸಿದ್ದರಾಮಯ್ಯ

ಮೈಸೂರು, ಮೇ 10: ಗ್ರಾಮೀಣ ಪ್ರದೇಶದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಉದ್ದೇಶದಿಂದ ಮೊರಾರ್ಜಿ ವಸತಿ ಶಾಲೆಗಳನ್ನು ಸ್ಥಾಪಿಸಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಶುಕ್ರವಾರ ಮೈಸೂರಿನಲ್ಲಿ ಬಸವ ಜಯಂತಿ ಅಂಗವಾಗಿ

10 May 2024 3:30 pm
ಬಿ.ಸಿ.ರೋಡ್: ಕಾರುಗಳು ಮುಖಾಮುಖಿ ಢಿಕ್ಕಿ, ಇಬ್ಬರಿಗೆ ಗಾಯ

ಬಂಟ್ವಾಳ, ಮೇ 10: ಕಾರುಗಳೆರಡು ಮುಖಾಮುಖಿ ಢಿಕ್ಕಿಯಾಗಿ ಇಬ್ಬರು ಗಾಯಗೊಂಡ ಘಟನೆ ಬಿ.ಸಿ.ರೋಡ್ ನಾರಾಯಣ ಗುರು ವೃತ್ತದ ಬಳಿ ಶುಕ್ರವಾರ ಮಧ್ಯಾಹ್ನ ವೇಳೆ ನಡೆದಿದೆ. ನರಿಕೊಂಬು ನಿವಾಸಿ ಸ್ವಾತಿ ಹಾಗೂ ಮೈರನ್ ಪಾದೆ ನಿವಾಸಿ ಸುನೀಲ್ ಗಾ

10 May 2024 3:27 pm
ಆಂಧ್ರಪ್ರದೇಶದಲ್ಲಿ ಮುಸ್ಲಿಮರ ಶೇ. 4ರಷ್ಟು ಮೀಸಲಾತಿ ಉಳಿಯಲಿದೆ: ಜಗನ್ ಮೋಹನ್ ರೆಡ್ಡಿ

ಕರ್ನೂಲ್: ಮೀಸಲಾತಿ ಹಾಗೂ ಅಲ್ಪಸಂಖ್ಯಾತರ ಮೀಸಲಾತಿ ಕುರಿತು ಬಿಜೆಪಿ ಹಾಗೂ ವಿರೋಧ ಪಕ್ಷಗಳ ನಡುವೆ ವಾಗ್ಯುದ್ಧ ನಡೆಯುತ್ತಿರುವ ಹೊತ್ತಿನಲ್ಲೇ, ಆಂಧ್ರಪ್ರದೇಶದಲ್ಲಿನ ಮುಸ್ಲಿಮರ ಶೇ. 4ರಷ್ಟು ಮೀಸಲಾತಿಯು ಉಳಿಯಲಿದ್ದು, ಈ ವಿಚಾರ

10 May 2024 3:15 pm
ಕಲಬುರಗಿ | ಚುನಾವಣೆ ದಿನ ನಾಪತ್ತೆಯಾಗಿದ್ದ ಯುವಕನ ಕೊಲೆ: ಮೃತದೇಹ ಬಾವಿಯಲ್ಲಿ ಪತ್ತೆ

ಕಲಬುರಗಿ, ಮೇ 10: ಯುವಕನೋರ್ವನನ್ನು ಕೊಲೆಗೈದು ಬಾವಿಗೆಸೆದ ಘಟನೆ ಜಿಲ್ಲೆಯ ಅಫ್ಝಲ್ ಪುರ ತಾಲೂಕಿನ ಸಂಗಾಪುರ ಗ್ರಾಮದಲ್ಲಿ ನಡೆದಿದೆ. ಜಾವೇದ್ (25) ಕೊಲೆಯಾದ ಯುವಕ. ಇವರನ್ನು ರಾಜಕೀಯ ವೈಷಮ್ಯದ ಹಿನ್ನೆಲೆಯಲ್ಲಿ ಕೊಲೆ ಮಾಡಿರುವ ಬಗ್

10 May 2024 3:14 pm
ಮೇ 10ರ ಗಡುವಿಗೂ ಮುಂಚಿತವಾಗಿಯೇ ತನ್ನೆಲ್ಲ ಸೇನಾ ತುಕಡಿಗಳನ್ನು ತೆರವುಗೊಳಿಸಿದ ಭಾರತ: ಮಾಲ್ದೀವ್ಸ್

ಮಾಲೆ: ಅಧ್ಯಕ್ಷ ಮುಹಮ್ಮದ್ ಮುಯಿಝು ವಿಧಿಸಿದ್ದ ಮೇ 10ರ ಗಡುವಿಗೂ ಮುಂಚಿತವಾಗಿಯೇ ಭಾರತವು ತನ್ನೆಲ್ಲ ಸೇನಾ ತುಕಡಿಗಳನ್ನು ತೆರವುಗೊಳಿಸಿದೆ ಎಂದು ಮಾಲ್ದೀವ್ಸ್ ಅಧ್ಯಕ್ಷರ ಕಚೇರಿಯ ವಕ್ತಾರರೊಬ್ಬರು ತಿಳಿಸಿದ್ದಾರೆ. ಚೀನಾ ಪರ ನ

10 May 2024 3:09 pm
ʼಲೋಕದ ಡೊಂಕ ನೀವೇಕೆ ತಿದ್ದುವಿರಿʼ: ಬಸವಣ್ಣನವರ ವಚನದ ಮೂಲಕ ಕುಮಾರಸ್ವಾಮಿಗೆ ಡಿಸಿಎಂ ಡಿ.ಕೆ. ಶಿವಕುಮಾರ್ ತಿರುಗೇಟು

ಬೆಂಗಳೂರು, ಮೇ.10: ಲೋಕದ ಡೊಂಕ ನೀವೇಕೆ ತಿದ್ದುವಿರಿ, ನಿಮ್ಮ ನಿಮ್ಮ ತನುವ ಸಂತೈಸಿಕೊಳ್ಳಿ, ನಿಮ್ಮ, ನಿಮ್ಮ ಮನವ ಸಂತೈಸಿಕೊಳ್ಳಿ ಎಂಬ ಬಸವಣ್ಣನವರ ವಚನದ ಮೂಲಕ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಕುಮಾರಸ್ವಾಮಿ ಅವರಿಗೆ ತಿರುಗೇಟು ನೀ

10 May 2024 3:09 pm
ಹಿಂದು ಧರ್ಮವನ್ನು ನಿರ್ಮೂಲನೆಗೈಯ್ಯಲು, ಮುಸ್ಲಿಮರಿಗೆ ಮೀಸಲಾತಿ ಒದಗಿಸಲು ಕಾಂಗ್ರೆಸ್‌ ಯತ್ನಿಸುತ್ತಿದೆ: ಪ್ರಧಾನಿ ಮೋದಿ

ಹೊಸದಿಲ್ಲಿ: ಮಹಾರಾಷ್ಟ್ರದ ನಂದುರ್ಬಲ್‌ ಎಂಬಲ್ಲಿ ಇಂದು ಚುನಾವಣಾ ರ್ಯಾಲಿ ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಮತ್ತೆ ಕಾಂಗ್ರೆಸ್‌ ವಿರುದ್ಧ ಆಕ್ರೋಶವ್ಯಕ್ತಪಡಿಸಿದ್ದಾರೆ. ಉದ್ಯೋಗ ಮೀಸಲಾತಿ ಮತ್ತು ಸಂವಿಧಾನ

10 May 2024 3:01 pm
ಎಪ್ಪತ್ತೈದರ ಹರೆಯದಲ್ಲಿ ‘ನೀನಾಸಮ್’

‘‘ಸಮಾಜ ಬದಲಾವಣೆಯಾಗಿದೆ. ಪ್ರತೀ ವರ್ಷ ಸರಕಾರ ನೀಡುತ್ತಿರುವ ಅನುದಾನ ಕಡಿಮೆಯಾಗುತ್ತಿದೆ. ಇದಕ್ಕಾಗಿ ನೀನಾಸಮ್ ತನ್ನ ಕಾಲ ಮೇಲೆ ನಿಂತುಕೊಳ್ಳುವ ಹಾಗೆ ಮಾಡುವ ಜರೂರಿದೆ. ಸದ್ಯ ನೀನಾಸಮ್‌ಗೆ 75 ವರ್ಷ ಪ್ರಯುಕ್ತ ಪ್ರತೀ ತಿಂಗಳು ಒ

10 May 2024 2:47 pm
ಪ್ರಜ್ವಲ್‌ ರೇವಣ್ಣ ಪ್ರಕರಣವನ್ನು ಸಿಬಿಐಗೆ ವಹಿಸುವ ಅಗತ್ಯವಿಲ್ಲ: ಸಿಎಂ ಸಿದ್ದರಾಮಯ್ಯ

ಮೈಸೂರು, ಮೇ 10: ಪ್ರಜ್ವಲ್‌ ರೇವಣ್ಣ ಪ್ರಕರಣವನ್ನು ಸಿಬಿಐಗೆ ವಹಿಸುವ ಅಗತ್ಯವಿಲ್ಲ. ನನಗೆ ನಮ್ಮ ಪೊಲೀಸರ ಬಗ್ಗೆ ವಿಶ್ವಾಸವಿದೆ. ಅವರು ಕಾನೂನು ರೀತ್ಯ ತನಿಖೆ ನಡೆಸಲಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಶ್ವಾಸ

10 May 2024 2:44 pm
ಅರವಿಂದ್ ಕೇಜ್ರಿವಾಲ್ ಗೆ ಜೂನ್ 1 ರವರೆಗೆ ಮಧ್ಯಂತರ ಜಾಮೀನು

ಹೊಸದಿಲ್ಲಿ: ದಿಲ್ಲಿ ಅಬಕಾರಿ ನೀತಿ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದಿಂದ ಬಂಧಿತರಾಗಿರುವ ದಿಲ್ಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಅವರಿಗೆ ಇಂದು ಸುಪ್ರೀಂ ಕೋರ್ಟ್‌ ಜೂನ್‌ 1ರ ತನಕ ಮಧ್ಯಂತರ ಜಾಮೀನು ಮಂಜೂರುಗೊಳಿ

10 May 2024 2:43 pm
ಕೋವಿಶೀಲ್ಡ್ ಅಡ್ಡಪರಿಣಾಮಗಳು: ಎಲ್ಲಾ ಕೋವಿಡ್‌ ಲಸಿಕೆಗಳ ಪರಿಶೀಲನೆಗೆ ವೈದ್ಯರ ತಂಡದಿಂದ ಆಗ್ರಹ

ಹೊಸದಿಲ್ಲಿ: ಫಾರ್ಮಾ ಕಂಪನಿ ಆಸ್ಟ್ರಝೆನೆಕ ತನ್ನ ಕೋವಿಡ್‌ ಲಸಿಕೆಯು ಅಪರೂಪದ ಪ್ರಕರಣಗಳಲ್ಲಿ ರಕ್ತ ಹೆಪ್ಪುಗಟ್ಟುವಿಕೆಗೆ ಕಾರಣವಾಗಬಹುದು ಎಂದು ಹೇಳಿರುವ ಹಿನ್ನೆಲೆಯಲ್ಲಿ ದೇಶದ ವೈದ್ಯರ ಒಂದು ಗುಂಪು ಭಾರತದ ಸೀರಮ್‌ ಇನ್‌ಸ

10 May 2024 12:41 pm
ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣದ ಸತ್ಯಾಸತ್ಯತೆಯನ್ನು ಪೊಲೀಸರೇ ಬಯಲಿಗೆ ಎಳೆಯಲಿದ್ದಾರೆ: ಸಿದ್ದರಾಮಯ್ಯ

ಮೈಸೂರು, ಮೇ 10: ಸಿಬಿಐ ಬಗ್ಗೆ ನಂಬಿಕೆ ಇಲ್ಲದೆ ಟೀಕೆ ಮಾಡುತ್ತಿದ್ದ ಬಿಜೆಪಿ ಮತ್ತು ಜೆಡಿಎಸ್ ನವರಿಗೆ ಈಗ ಸಿಬಿಐ ಮೇಲೆ ಅಭಿಮಾನ ಬಂದು ಬಿಟ್ಟಿದೆ. ಹಾಗಾಗಿ ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣ ಪ್ರಕರಣವನ್ನು ಸಿಬಿಐಗೆ ವಹಿಸಿ ಎನ್ನು

10 May 2024 12:30 pm
ಇರಾನ್: ಐವರು ಭಾರತೀಯ ನಾವಿಕರ ಬಿಡುಗಡೆ

ಟೆಹ್ರಾನ್: ಇರಾನ್ ವಶಪಡಿಸಿಕೊಂಡಿದ್ದ ಇಸ್ರೇಲ್ ನೊಂದಿಗೆ ಸಂಪರ್ಕ ಹೊಂದಿದ್ದ ಹಡಗಿನಲ್ಲಿ ಪ್ರಯಾಣಿಸುತ್ತಿದ್ದ ಐವರು ಭಾರತೀಯ ನಾವಿಕರನ್ನು ಗುರುವಾರ ಬಿಡುಗಡೆಗೊಳಿಸಲಾಗಿದ್ದು, ಅವರು ಇರಾನ್ ನಿಂದ ನಿರ್ಗಮಿಸಿದ್ದಾರೆ ಎಂದು

10 May 2024 12:17 pm
ಗುರುಪುರ: ಬಾಮಿ ಆಂಗ್ಲ ಮಾಧ್ಯಮ ಪ್ರೌಢಶಾಲೆಗೆ 100% ಫಲಿತಾಂಶ

ಗುರುಪುರ: 2023-24 ನೇ ಸಾಲಿನ ಎಸ್.ಎಸ್.ಎಲ್.ಸಿ ಫಲಿತಾಂಶ ಪ್ರಕಟಗೊಂಡಿದ್ದು,  ಗುರುಪುರ ತೆಂಕುಳಿಪಾಡಿಯ ಬಾಮಿ ಆಂಗ್ಲ ಮಾಧ್ಯಮ ಪ್ರೌಢಶಾಲೆ 100% ಫಲಿತಾಂಶ ಪಡೆದಿದೆ. ಪರೀಕ್ಷೆಗೆ ಹಾಜರಾಗಿರುವ 48 ವಿದ್ಯಾರ್ಥಿಗಳಲ್ಲಿ ಡಿಸ್ಟಿಂಕ್ಷನ್ ನ

10 May 2024 12:00 pm
ನರೇಂದ್ರ ದಾಭೋಲ್ಕರ್‌ ಹತ್ಯೆ ಪ್ರಕರಣ: ಇಬ್ಬರಿಗೆ ಜೀವಾವಧಿ ಶಿಕ್ಷೆ, ಮೂವರು ಆರೋಪಿಗಳ ಖುಲಾಸೆ

ಪುಣೆ: ವಿಚಾರವಾದಿ ನರೇಂದ್ರ ದಾಭೋಲ್ಕರ್‌ ಹತ್ಯೆ ಪ್ರಕರಣದಲ್ಲಿ ಇಂದು ಪುಣೆ ನ್ಯಾಯಾಲಯವು ಇಬ್ಬರನ್ನು ದೋಷಿಗಳೆಂದು ಘೋಷಿಸಿದೆ ಹಾಗೂ ಮೂವರನ್ನು ಖುಲಾಸೆಗೊಳಿಸಿದೆ. ದೋಷಿಗಳೆಂದು ನ್ಯಾಯಾಲಯದಿಂದ ಘೋಷಿಸಲ್ಪಟ್ಟವರಾದ ಸಚಿನ್‌

10 May 2024 11:56 am
ಬಸವಣ್ಣ: ಮಾನವೀಯ ಮೌಲ್ಯಗಳ ಹರಿಕಾರ

ಬಸವಣ್ಣನವರ ದೃಷ್ಟಿಯಲ್ಲಿ ಪ್ರಜಾಪ್ರಭುತ್ವ ಅಂದರೆ ಮೂಲಭೂತ ಸೌಕರ್ಯಗಳು ಎಲ್ಲಾ ಜನಸಾಮಾನ್ಯರಿಗೆ ಮುಕ್ತವಾಗಿ ಸಿಗಬೇಕೆಂಬುದಾಗಿತ್ತು. ಕಾಯಕ ನಿಷ್ಠೆ, ಮಾನವೀಯತೆಯ ಮೌಲ್ಯಗಳು ಸರ್ವ ಜನಾಂಗದ ಧ್ವನಿಯಾಗಬೇಕೆಂದು ಬಯಸಿದರು. ಅಂ

10 May 2024 11:46 am
ಲೋಕಸಭಾ ಚುನಾವಣೆ: 14 ಗ್ಯಾರಂಟಿ ಸಮಾವೇಶ, 76 ಪ್ರಜಾಧ್ವನಿ ಜನ ಸಮಾವೇಶದೊಂದಿಗೆ ಭರ್ಜರಿ ಪ್ರಚಾರ ಮಾಡಿದ ಸಿದ್ದರಾಮಯ್ಯ

ಬೆಂಗಳೂರು, ಮೇ 10: ಮುಖ್ಯಮಂತ್ರಿ ಸಿದ್ದರಾಮಯ್ಯ 2024ರ ಲೋಕಸಭಾ ಚುನಾವಣೆಯಲ್ಲಿ ರೋಡ್ ಶೋ/ಸಮಾವೇಶಗಳನ್ನು ನಡೆಸುವ ಮೂಲಕ ಭರ್ಜರಿಯಾಗಿ ಚುನಾವಣೆ ಪ್ರಚಾರ ಮಾಡಿದ್ದಾರೆ. ಚುನಾವಣೆ ಆರಂಭಕ್ಕೂ ಮುನ್ನ ರಾಜ್ಯ ಸರಕಾರದ ಜನಪ್ರಿಯ ಕಾರ್ಯಕ

10 May 2024 11:36 am
ಸಂಪಾದಕೀಯ | ಮೋದಿ ‘ದ್ವೇಷ ರಾಜಕೀಯ’ಕ್ಕೆ ಬಲಿಯಾದ ಕ್ರಿಕೆಟ್

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

10 May 2024 11:25 am
ಬೆರಳೆಣಿಕೆಯವರ ಐಶ್ವರ್ಯ ಹೆಚ್ಚಳದಿಂದ ಅಸಮಾನತೆ ಅಧಿಕ

ಒಂದು ವೇಳೆ ಪಿತ್ರಾರ್ಜಿತ ಆಸ್ತಿ ತೆರಿಗೆ ಮತ್ತೆ ಜಾರಿಯಾದರೂ, ಅದು ಶೇ.1ರಷ್ಟು ಅತಿ ಶ್ರೀಮಂತರನ್ನು ಗುರಿಯಾಗಿಸಿಕೊಂಡಿರುತ್ತದೆ. ಇಂಡಿಯಾದ ಬೆಳವಣಿಗೆ ಕಥನವು ಉದ್ಯೋಗಗಳನ್ನು ಸೃಷ್ಟಿಸುತ್ತಿಲ್ಲ ಮತ್ತು ಒಂಟಿಕಾಲಿನ ನಡೆಯಾಗಿ

10 May 2024 11:10 am
56 ವಾರ್ಡ್ ಗುತ್ತಿಗೆ ಅಟೆಂಡರ್‌ಗಳನ್ನು ಕೆಲಸದಿಂದ ವಜಾಗೊಳಿಸಿದ ವಿಕ್ಟೋರಿಯಾ ಆಸ್ಪತ್ರೆ: ಆರೋಪ

ಬೆಂಗಳೂರು: ಬೆಂಗಳೂರಿನ ಸರಕಾರಿ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸುಮಾರು 20-25 ವರ್ಷಗಳಿಂದ ಗುತ್ತಿಗೆ ಆಧಾರದಲ್ಲಿ ವಾರ್ಡ್ ಅಟೆಂಡರ್‌ಗಳಾಗಿ ಕಾರ್ಯನಿರ್ವಹಿಸುತ್ತಿರುವ 56 ಮಂದಿ ಕಾರ್ಮಿಕರನ್ನು ಕಾನೂನುಬಾಹಿರವಾಗಿ ದಿಢೀರನೆ ಸೇ

10 May 2024 11:02 am
ಹಜ್‌ಯಾತ್ರೆ 2024: ಮಿನಾ ಪ್ರದೇಶದಲ್ಲಿ ಭಾರತೀಯ ಯಾತ್ರಿಗಳ ವಾಸ್ತವ್ಯಕ್ಕೆ ಇನ್ನೂ ಸಿಗದ ಅವಕಾಶ

ಬೆಂಗಳೂರು: ಖಾಸಗಿ ಹಜ್ ಟೂರ್ ಆಪರೇಟರ್‌ಗಳ ಮೂಲಕ ಪ್ರಸಕ್ತ ಸಾಲಿನ ಪವಿತ್ರ ಹಜ್ ಯಾತ್ರೆಗೆ ಭಾರತದಿಂದ ಯಾತ್ರಿಗಳು ಪ್ರಯಾಣ ಆರಂಭಿಸಲು ದಿನಗಣನೆ ಆರಂಭವಾಗಿದೆ. ಆದರೆ, ಈವರೆಗೆ ಮಿನಾ ಪ್ರದೇಶದಲ್ಲಿ ಭಾರತೀಯ ಯಾತ್ರಿಗಳ ವಾಸ್ತವ್ಯ

10 May 2024 10:40 am
ಪಿ.ಎ. ಇಂಜಿನಿಯರಿಂಗ್ ಕಾಲೇಜಿನ 24ನೇ ವಾರ್ಷಿಕೋತ್ಸವ

ಮಂಗಳೂರು, ಮೇ 10: ನಡುಪದವಿನಲ್ಲಿರುವ ಪಿ.ಎ. ಕಾಲೇಜು ಆಫ್ ಇಂಜಿನಿಯರಿಂಗ್ ನ 24ನೇ ವಾರ್ಷಿಕೋತ್ಸವ 'ಪೇಸ್ ಡೇ' ಕಾಲೇಜಿನ ಸಭಾಂಗಣದಲ್ಲಿ ಮೇ 9ರಂದು ನಡೆಯಿತು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕಣಚೂರು ವೈದ್ಯಕೀಯ ಮಹಾವಿದ್ಯಾಲಯದ ಉಪ ವ

10 May 2024 10:26 am
ಮುಂಬೈ ಇಂಡಿಯನ್ಸ್ ತಂಡದಲ್ಲಿ ಕ್ಷಿಪ್ರಕ್ರಾಂತಿ: ರಹಸ್ಯ ಸಭೆ

ಮುಂಬೈ: ಸನ್ ರೈಸರ್ಸ್ ಹೈದರಾಬಾದ್ ತಂಡ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ದಾಖಲೆ ಗೆಲುವು ಸಾಧಿಸುವ ಮೂಲಕ ಐದು ಬಾರಿಯ ಐಪಿಎಲ್ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡ, ಅಧಿಕೃತವಾಗಿ ಟೂರ್ನಿಯಿಂದ ಹೊರಬಿದ್ದ ಮೊದಲ ತಂಡ ಎನಿಸಿದೆ. ಈ ಮ

10 May 2024 10:15 am
ಮಡಿಕೇರಿ: ಬಾಲಕಿಯ ಹತ್ಯೆ; ಆರೋಪಿ ಪ್ರಕಾಶ್‌ ಪರಾರಿ

ಮಡಿಕೇರಿ: ಬಾಲಕಿಯೊಬ್ಬಳನ್ನು ಹತ್ಯೆಗೈದು ಆರೋಪಿ ಪರಾರಿಯಾಗಿರುವ ಘಟನೆ ಸೋಮವಾರಪೇಟೆ ತಾಲ್ಲೂಕಿನ ಮುಟ್ಲು ಗ್ರಾಮದಲ್ಲಿ ಗುರುವಾರ ನಡೆದಿರುವಬಗ್ಗೆ ವರದಿಯಾಗಿದೆ. ಆರೋಪಿಯನ್ನು  ಪ್ರಕಾಶ್ (32) ಎಂದು ಗುರುತಿಸಲಾಗಿದೆ. ಸೂರ್ಲ

10 May 2024 9:52 am
ಮೋದಿ ‘ದ್ವೇಷ ರಾಜಕೀಯ’ಕ್ಕೆ ಬಲಿಯಾದ ಕ್ರಿಕೆಟ್

ಹಸಿವು, ಉದ್ಯೋಗ, ಆಹಾರ, ಶಿಕ್ಷಣದ ಬಗ್ಗೆ ದೇಶ ಮಾತನಾಡುತ್ತಿದ್ದರೆ ಪ್ರಧಾನಿ ಮೋದಿಯವರು ಚುನಾವಣಾ ಪ್ರಚಾರದಲ್ಲಿ ‘ಕ್ರಿಕೆಟ್’ನ್ನು ಎಳೆದು ತಂದಿದ್ದಾರೆ. ಇತ್ತೀಚೆಗಷ್ಟೇ ‘ಸಂಪತ್ತನ್ನು ಕಾಂಗ್ರೆಸ್ ಮುಸ್ಲಿಮರಿಗೆ ಹಂಚಲು ಹೊರ

10 May 2024 9:26 am
ಪ್ಯಾರಿಸ್: ಪೊಲೀಸ್ ಠಾಣೆಯಲ್ಲೇ ಇಬ್ಬರು ಅಧಿಕಾರಿಗಳಿಗೆ ಗುಂಡೇಟು

ಹೊಸದಿಲ್ಲಿ: ಪ್ಯಾರಿಸ್ ನಲ್ಲಿ ಪೊಲೀಸ್ ಠಾಣೆಯಲ್ಲೇ ಇಬ್ಬರು ಅಧಿಕಾರಿಗಳ ಮೇಲೆ ವ್ಯಕ್ತಿಯೊಬ್ಬ ಗುಂಡಿನ ದಾಳಿ ನಡೆಸಿದ ಘಟನೆ ವರದಿಯಾಗಿದೆ. ದಾಳಿಯಲ್ಲಿ ಇಬ್ಬರು ಅಧಿಕಾರಿಗಳು ಗಾಯಗೊಂಡಿದ್ದಾರೆ. ಬಂಧನ ಪ್ರಕ್ರಿಯೆ ವೇಳೆ ಶಸ್ತ

10 May 2024 9:12 am
ಮಹಿಳೆಯ ಅಪಹರಣ ಪ್ರಕರಣ | ಎಚ್.ಡಿ.ರೇವಣ್ಣ ಜಾಮೀನು ಅರ್ಜಿ ವಿಚಾರಣೆ ಸೋಮವಾರಕ್ಕೆ ಮುಂದೂಡಿಕೆ

Photo: fb/prajwalrevanna ಬೆಂಗಳೂರು : ಮೈಸೂರಿನ ಕೆ.ಆರ್.ನಗರದ ಸಂತ್ರಸ್ತೆ ಅಪಹರಣ ಪ್ರಕರಣದಲ್ಲಿ ಬಂಧನವಾಗಿರುವ ಮಾಜಿ ಸಚಿವ ಎಚ್.ಡಿ.ರೇವಣ್ಣ ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆ ಸೋಮವಾರಕ್ಕೆ ಮುಂದೂಡಿಕೆ ಆಗಿದೆ. ಹೊಳೆನರಸೀಪುರ ಶಾಸಕ ಎಚ್.

9 May 2024 8:01 pm
32.12 ಲಕ್ಷ ರೈತರ ಖಾತೆಗಳಿಗೆ ಸಂಪೂರ್ಣ ಬೆಳೆಹಾನಿ ಪರಿಹಾರ ಜಮೆ : ಸಚಿವ ಕೃಷ್ಣ ಬೈರೇಗೌಡ

ಬೆಂಗಳೂರು : ಎನ್.ಡಿ.ಆರ್.ಎಫ್ ಹಣ ಬಿಡುಗಡೆ ಆದ ಕೂಡಲೇ ರೈತರಿಗೆ ಅರ್ಹತೆ ಪ್ರಕಾರ ಪರಿಹಾರ ಪಾವತಿಸಲಾಗಿದೆ. ಇಲ್ಲಿಯವರೆಗೆ ಮೊದಲ ಹಂತದಲ್ಲಿ 2 ಸಾವಿರ ರೂ. ಮತ್ತು ಎರಡನೇ ಕಂತಿನ ಪರಿಹಾರವೂ ಸೇರಿದಂತೆ ಒಟ್ಟು 32.12 ಲಕ್ಷ ರೈತರ ಖಾತೆಗೆ ಈ

9 May 2024 7:54 pm
ಎಸೆಸೆಲ್ಸಿ ಫಲಿತಾಂಶ: ಮತ್ತೆ ರಾಜ್ಯದಲ್ಲಿ ಮೊದಲ ಸ್ಥಾನಕ್ಕೆ ನೆಗೆದ ಉಡುಪಿ

ಉಡುಪಿ: ಆರು ವರ್ಷಗಳ ಕಾಯುವಿಕೆಯ ಬಳಿಕ ಉಡುಪಿ ಜಿಲ್ಲೆ ಎಸೆಸೆಲ್ಸಿ ಫಲಿತಾಂಶದಲ್ಲಿ ರಾಜ್ಯಕ್ಕೆ ಮತ್ತೆ ಮೊದಲ ಸ್ಥಾನ ಪಡೆದಿದೆ. ಇಂದು ಬೆಂಗಳೂರಿನಲ್ಲಿ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಪ್ರಕಟಿಸಿದ 2023-24ನೇ

9 May 2024 7:53 pm
ಸಂಗಾತಿ ಜೀವಂತವಾಗಿದ್ದರೆ ಮುಸ್ಲಿಮರು ‘ಸಹಜೀವನ’ದ ಹಕ್ಕನ್ನು ಕೇಳುವಂತಿಲ್ಲ: ಅಲಹಾಬಾದ್ ಹೈಕೋರ್ಟ್

ಅಲಹಾಬಾದ್: ಸಂಗಾತಿ ಬದುಕಿದ್ದರೆ ಮುಸ್ಲಿಮರು ‘ಸಹಜೀವನ’ದ ಹಕ್ಕನ್ನು ಕೇಳುವಂತಿಲ್ಲ ಎಂದು ಅಲಹಾಬಾದ್ ಹೈಕೋರ್ಟ್ ಹೇಳಿದೆ. ತಮ್ಮ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳದಂತೆ ಪೊಲೀಸರಿಗೆ ನಿರ್ದೇಶನ ನೀಡಬೇಕು ಎಂದು ಕೋರಿ ಓರ್ವ

9 May 2024 7:24 pm
‘ನೋಟ’ ಗುಂಡಿ ಒತ್ತುವಂತೆ ಮನವಿ: ಪ್ರಜಾಸತ್ತೆ ದುರ್ಬಲಗೊಳಿಸುತ್ತಿರುವ ಕಾಂಗ್ರೆಸ್; ಬಿಜೆಪಿ ಆರೋಪ

ಹೊಸದಿಲ್ಲಿ: ಮಧ್ಯಪ್ರದೇಶದ ಇಂದೋರ್ ಲೋಕಸಭಾ ಕ್ಷೇತ್ರದ ಮತದಾನದ ವೇಳೆ ‘ನೋಟ’ (ಯಾವುದೇ ಅಭ್ಯರ್ಥಿಗೆ ಬೆಂಬಲವಿಲ್ಲ) ಗುಂಡಿಯನ್ನು ಒತ್ತುವಂತೆ ಮತದಾರರಿಗೆ ಕಾಂಗ್ರೆಸ್ ಮಾಡಿರುವ ಮನವಿಯು ಪ್ರಜಾಪ್ರಭುತ್ವದ ಮೇಲಿನ ದಾಳಿಯಾಗಿದ

9 May 2024 7:19 pm
ಈ ಬಾರಿಯ ಚುನಾವಣೆ ರಾಹುಲ್ ಗಾಂಧಿ Vs ನರೇಂದ್ರ ಮೋದಿ, ಜಿಹಾದ್ Vs ವಿಕಾಸ್ : ಅಮಿತ್ ಶಾ

ಭೋಂಗಿರ್ (ತೆಲಂಗಾಣ): 2024ರ ಲೋಕಸಭಾ ಚುನಾವಣೆಯು ರಾಹುಲ್ ಗಾಂಧಿ Vs ನರೇಂದ್ರ ಮೋದಿ ಚುನಾವಣೆಯಾಗಿದೆ ಎಂದು ಗುರುವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದರು. ತೆಲಂಗಾಣದ ಭೋಂಗಿರ್ ಲೋಕಸಭಾ ಕ್ಷೇತ್ರದಲ್ಲಿ ಆಯೋಜಿಸಲಾಗಿದ್ದ ಸಾರ್ವಜ

9 May 2024 7:15 pm
ಐಪಿಎಲ್ ಬೆಟ್ಟಿಂಗ್ ದಂಧೆ: ಪ್ರಕರಣ ದಾಖಲು

ಉಡುಪಿ, ಮೇ 9: ಅಕ್ರಮವಾಗಿ ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ದಂಧೆ ನಡೆಸುತ್ತಿದ್ದ ಹಲವು ಮಂದಿಯ ವಿರುದ್ಧ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೇ 8ರಂದು ಕುಂದಾಪುರ ನಗರದ ಗಾಂಧಿ ಮೈದಾನದ ಸಮೀಪ ಸುದರ್ಶನ್

9 May 2024 7:07 pm
ಮದುವೆಗೆ ಹೋದ ವ್ಯಕ್ತಿ ನಾಪತ್ತೆ

ಮಲ್ಪೆ, ಮೇ 9: ಕನ್ನರಪಾಡಿಯಲ್ಲಿ ಮೇ 1ರಂದು ನಡೆದ ಮದುವೆ ಕಾರ್ಯಕ್ರಮ ಬಂದಿದ್ದ ಮಂಗಳೂರಿನ ನಿವಾಸಿ ರಾಧಾಕೃಷ್ಣ(50) ಎಂಬವರು ವಾಪಾಸ್ಸು ಮನೆಗೆ ಬಾರದೆ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಮಲ್ಪೆಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ

9 May 2024 7:05 pm
ಜೂ.1: ಜಲಾಲ್ ಮಸ್ತಾನ್ ಆಂಡ್ ನೇರ್ಚೆ

ಮಂಗಳೂರು, ಮೇ 9: ಅಶೈಖ್ ಅಸ್ಸೈಯ್ಯದ್ ಮುಹಮ್ಮದ್ ಮೌಲಾ ಜಲಾಲ್ ಮಸ್ತಾನ್ ಅಲ್ ಬುಖಾರಿ ಅವರ 98ನೇ ಆಂಡ್ ನೇರ್ಚೆಯು ಬಂದರ್‌ನ ಝೀನತ್ ಬಕ್ಷ್ ಕೇಂದ್ರ ಜುಮಾ ಮಸೀದಿಯಲ್ಲಿ ಜೂ.1ರಂದು ಬೆಳಗ್ಗೆ 8:30ಕ್ಕೆ ದ.ಕ. ಜಿಲ್ಲಾ ಖಾಝಿ ಅಲ್ಹಾಜ್ ತ್ವಾಕಾ

9 May 2024 6:57 pm
ಗ್ರೀನ್ ವೀವ್ ಪ್ರೌಢ ಶಾಲೆಗೆ ಶೇ.100 ಫಲಿತಾಂಶ

ಕೊಣಾಜೆ, ಮೇ 9: ಅಡ್ಕರೆಪಡ್ಪು ಜಮೀಯ್ಯತುಲ್ ಫಲಾಹ್ ಗ್ರೀನ್ ವೀವ್ ಪ್ರೌಢಶಾಲೆಯು 2023-24ನೇ ಸಾಲಿನ ಎಸೆಸೆಲ್ಸಿ ಪರೀಕ್ಷೆಯಲ್ಲಿ ಪ್ರಥಮ ಬಾರಿಗೆ ಶೇ.100 ಫಲಿತಾಂಶ ದಾಖಲಿಸಿದೆ. ಪರೀಕ್ಷೆಗೆ ಹಾಜರಾದ 9 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್

9 May 2024 6:56 pm
ಆತೂರು ಆಯಿಶಾ ಹೆಣ್ಮಕ್ಕಳ ಪ್ರೌಢಶಾಲೆಗೆ ಶೇ.100 ಫಲಿತಾಂಶ

ಮಂಗಳೂರು, ಮೇ 9: ಆತೂರು ಆಯಿಶಾ ಹೆಣ್ಮಕ್ಕಳ ಪ್ರೌಢಶಾಲೆಯ 20 ವಿದ್ಯಾರ್ಥಿನಿಯರು ಎಸೆಸ್ಸೆಲ್ಸಿ ಪರೀಕ್ಷೆಯಲ್ಲಿ ತೇರ್ಗಡೆ ಹೊಂದುವ ಮೂಲಕ ಶೇ.100 ಫಲಿತಾಂಶ ದಾಖಲಿಸಿದ್ದಾರೆ. ಫಾತಿಮಾ ಸಹಲಾ 581(ಶೇ.92.96) ಸಹಿತ ನಾಲ್ವರು ವಿದ್ಯಾರ್ಥಿನಿಯರ

9 May 2024 6:53 pm
ಪ್ರಧಾನಿ ಮೋದಿಯ ಕೋಮುವಾದಿ ಹೇಳಿಕೆಗಳ ವಿರುದ್ಧ ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಿದ ತಮಿಳುನಾಡು ಕಾಂಗ್ರೆಸ್

ಚೆನ್ನೈ: ಲೋಕಸಭಾ ಚುನಾವಣಾ ಪ್ರಚಾರಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಕೋಮುವಾದಿ ಹೇಳಿಕೆಗಳನ್ನು ನೀಡುತ್ತಿದ್ದು, ಈ ಬಗ್ಗೆ ನ್ಯಾಯಾಂಗವು ಮಧ್ಯಪ್ರವೇಶಿಸಬೇಕೆಂದು ಕೋರಿ ತಮಿಳುನಾಡು ಕಾಂಗ್ರೆಸ್ ಘಟಕವು ಬುಧವಾರ ಮದ್ರಾಸ್ ಹೈಕ

9 May 2024 6:50 pm
ಬೆಂಗಳೂರು | ಐದನೆ ಮಹಡಿಯಿಂದ ಕೆಳಗೆ ಜಿಗಿದು ಯುವಕ ಆತ್ಮಹತ್ಯೆ

ಬೆಂಗಳೂರು : ಕೆಲಸ ಹುಡುಕಿಕೊಂಡು ನಗರಕ್ಕೆ ಬಂದ ಒಂದೇ ದಿನದಲ್ಲಿ ಯುವಕನೋರ್ವ ಇಲ್ಲಿನ ವೈಟ್‍ಫೀಲ್ಡ್ ಪೊಲೀಸ್ ಠಾಣಾ ವ್ಯಾಪ್ತಿಯ ಅಂಬೇಡ್ಕರ್ ನಗರದ ಪಿ.ಜಿ.ಕಟ್ಟಡದ ಐದನೇ ಮಹಡಿಯಿಂದ ಜಿಗಿದು ಮೃತಪಟ್ಟಿರುವ ಘಟನೆ ವರದಿಯಾಗಿದೆ. ಅ

9 May 2024 6:50 pm
ಏರಿಕೆ ಕಂಡ ಮುಸ್ಲಿಮರ ಜನಸಂಖ್ಯೆ, ಹಿಂದೂಗಳ ಸಂಖ್ಯೆ ಕುಸಿತ | ಪ್ರಧಾನಿಯ ಆರ್ಥಿಕ ಸಲಹಾ ಮಂಡಳಿ ವರದಿ

ಹೊಸದಿಲ್ಲಿ : ಪ್ರಧಾನಮಂತ್ರಿಯವರ ಆರ್ಥಿಕ ಸಲಹಾ ಮಂಡಳಿಯ(ಇಎಸಿ-ಪಿಎಂ) ಸಲ್ಲಿಸಿದ ವರದಿಯಲ್ಲಿ 1950 ರಿಂದ 2015ರ ಅವಧಿಯಲ್ಲಿ ಹಿಂದೂಗಳ ಜನಸಂಖ್ಯೆಯು ಶೇ.7.82 ಕುಸಿದಿದ್ದರೆ, ಮುಸ್ಲಿಮರ ಜನಸಂಖ್ಯೆ ಶೇ. 43.15 ರಷ್ಟು ಏರಿಕೆಯಾಗಿದೆ ಎಂದು ಸೂಚಿ

9 May 2024 6:47 pm
ಬಬ್ಬುಕಟ್ಟೆ: ಹಿರಾ ಶಾಲೆಗೆ ಶೇ. 100 ಫಲಿತಾಂಶ

ಉಳ್ಳಾಲ: ಹಿರಾ ಪ್ರೌಢಶಾಲೆ, ಬಬ್ಬು ಕಟ್ಟೆ, ಪೆರ್ಮನ್ನೂರು ಇಲ್ಲಿಗೆ 2023-24ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆ ಯಲ್ಲಿ ಶೇಕಡ 100 ಫಲಿತಾಂಶ ಬಂದಿರುತ್ತದೆ. ಒಟ್ಟು 62 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು 8 ವಿದ್ಯಾರ್ಥಿಗಳು ವಿ

9 May 2024 6:44 pm
ಬಿಸಿಲ ಝಳದಲ್ಲೂ ಮಾವು, ಹಲಸು ಖರೀದಿ ಭರಾಟೆ: ಕದ್ರಿ ಪಾರ್ಕ್‌ನಲ್ಲಿ ಮೇಳಕ್ಕೆ ಚಾಲನೆ

ಮಂಗಳೂರು, ಮೇ 9: ಬಿರು ಬೇಸಿಗೆಯ ನಡುವೆಯೇ ನಗರದ ಕದ್ರಿ ಪಾರ್ಕ್‌ನಲ್ಲಿ ದ.ಕ. ಜಿಲ್ಲಾಡಳಿತವು ಜಿ.ಪಂ. ಹಾಗೂ ತೋಟಗಾರಿಕಾ ಇಲಾಖೆಯ ಸಹಯೋಗದಲ್ಲಿ ಆಯೋಜಿಸಿರುವ ಮಾವು ಹಲಸು ಮೇಳದಲ್ಲಿ ಖರೀದಿ ಭರಾಟೆ ಬಿರುಸಾ ಗಿದೆ. ನೈಸರ್ಗಿಕವಾಗಿ ಹಣ

9 May 2024 6:40 pm
ಮೇ 11ರಿಂದ ವಾಮಂಜೂರಿನಲ್ಲಿ ಕೃಷಿ ಮೇಳ

ಮಂಗಳೂರು: ಶ್ರೀ ಅಮೃತೇಶ್ವರ ಯಕ್ಷಗಾನ ಪ್ರತಿಷ್ಠಾನ ತಿರುವೈಲು, ಗುರುಪುರ ವ್ಯವಸಾಯ ಸೇವಾ ಸಹಕಾರಿ ಸಂಘ ನಿಯಮಿತ ಇದರ ಜಂಟಿ ಆಶ್ರಯದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಮೂಡಬಿದ್ರೆ, ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ

9 May 2024 6:37 pm
ಅಲೆವೂರು ಶಾಂತಿನಿಕೇತನ ಶಾಲೆಗೆ ಶೇ.100 ಫಲಿತಾಂಶ

ಉಡುಪಿ, ಮೇ 9: ಈ ಬಾರಿಯ ಎಸೆಸೆಲ್ಸಿ ಪರೀಕ್ಷೆಯಲ್ಲಿ ಅಲೆವೂರು ಶಾಂತಿನಿಕೇತನ ಆಂಗ್ಲ ಮಾಧ್ಯಮ ಶಾಲೆ ಶೇ.100 ಫಲಿತಾಂಶ ದಾಖಲಿಸಿದೆ. ಪರೀಕ್ಷೆ ಬರೆದ 35 ವಿದ್ಯಾರ್ಥಿಗಳ ಪೈಕಿ 12 ಉನ್ನತ ದರ್ಜೆ, 17 ಪ್ರಥಮ ದರ್ಜೆ ಹಾಗೂ ಆರು ಮಂದಿ ದ್ವಿತೀಯ ದ

9 May 2024 6:35 pm
ಎಸೆಸೆಲ್ಸಿ: ಉದ್ಯಾವರ ಎಸ್‌ಎಫ್‌ಎಕ್ಸ್ ಶೇ.100 ಫಲಿತಾಂಶ

ಉಡುಪಿ, ಮೇ 9: ಉದ್ಯಾವರ ಸಂತ ಫ್ರಾನ್ಸಿಸ್ ಕ್ಸೇವಿಯರ್ ದೇವಾಲಯದ ಆಡಳಿತಕ್ಕೆ ಒಳಪಟ್ಟಿರುವ ಮೇಲ್ಪೇಟೆಯ ಸಂತ ಫ್ರಾನ್ಸಿಸ್ ಕ್ಸೇವಿಯರ್ ಆಂಗ್ಲ ಮಾಧ್ಯಮ ಶಾಲೆಯು ಈ ಬಾರಿಯ ಎಸೆಸೆಲ್ಸಿ ಪರೀಕ್ಷೆಯಲ್ಲಿ ಶೇ.100 ಫಲಿತಾಂಶ ದಾಖಲಿಸಿದೆ. 58

9 May 2024 6:33 pm
ಎಸೆಸೆಲ್ಸಿ: ಹೂಡೆ ಸಾಲಿಹಾತ್ ಶಾಲೆಗೆ ಉತ್ತಮ ಫಲಿತಾಂಶ

ಉಡುಪಿ, ಮೇ 9: ಈ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ತೋನ್ಸೆ ಹೂಡೆಯ ಸಾಲಿಹಾತ್ ಆಂಗ್ಲ ಮಾಧ್ಯಮ ಪ್ರೌಢಶಾಲೆ ಉತ್ತಮ ಸಾಧನೆ ಮಾಡಿದೆ. ಪರೀಕ್ಷೆ ಬರೆದ ಒಟ್ಟು 78 ವಿದ್ಯಾರ್ಥಿಗಳಲ್ಲಿ 77 ವಿದ್ಯಾರ್ಥಿಗಳು ಉತ್ತೀರ್ಣ ಗೊಂಡು ಶೇ.98.7%

9 May 2024 6:32 pm
ಎಸೆಸೆಲ್ಸಿ: ಶಾಲಾ ಅಟೆಂಡರ್ ಮಗಳು ರಾಜ್ಯಕ್ಕೆ ಮೂರನೇ ಸ್ಥಾನ

ಕಾರ್ಕಳ, ಮೇ 9: ಈ ಬಾರಿಯ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಕಾರ್ಕಳ ತಾಲೂಕಿನ ಗಣಿತನಗರದ ಜ್ಞಾನ ಸುಧಾ ಆಂಗ್ಲ ಮಾಧ್ಯಮ ಶಾಲೆಯ ಸಹನಾ ಎನ್. 623 ಅಂಕ ಗಳಿಸುವ ಮೂಲಕ ರಾಜ್ಯಕ್ಕೆ ಮೂರನೇ ಸ್ಥಾನ ಪಡೆದಿದ್ದಾರೆ. ಶಾಲೆಯ ಮುಖ್ಯೋಪಾಧ್ಯಾಯನ

9 May 2024 6:29 pm
‘ಜಲಸಂಗಮ’ದ ಕನಸು ಹೊತ್ತಿದ್ದ ನಿವೃತ್ತ ಐಎಎಸ್ ಅಧಿಕಾರಿ ಡಿ.ಗಂಗಪ್ಪ ನಿಧನ

ಬೆಂಗಳೂರು : ಉತ್ತರ ಭಾರತದ ಪ್ರವಾಹ ಹಾಗೂ ದಕ್ಷಿಣ ಭಾರತದಲ್ಲಿನ ಬರ ಪರಿಸ್ಥಿತಿಯನ್ನು ಶಾಶ್ವತವಾಗಿ ಬಗೆಹರಿಸಲು ನದಿಗಳ ಜೋಡಣೆ ಎಂಬ ‘ಜಲಸಂಗಮ’ದ ಕನಸು ಹೊತ್ತಿದ್ದ ನಿವೃತ್ತ ಐಎಎಸ್ ಅಧಿಕಾರಿ ಡಿ.ಗಂಗಪ್ಪ(84) ಗುರುವಾರ ನಗರದ ಡಾರ‍

9 May 2024 6:29 pm
ಕೆಎಂಸಿ ಮಣಿಪಾಲದಲ್ಲಿ ಥಲಸ್ಸೆಮಿಯಾ ದಿನಾಚರಣೆ

ಉಡುಪಿ, ಮೇ 9: ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ಬುಧವಾರ ಅಂತಾರಾಷ್ಟ್ರೀಯ ಥಲಸ್ಸೆಮಿಯಾ ದಿನಾಚರಣೆಯನ್ನು ಆಚರಿಸಲಾಯಿತು. ಥಲಸ್ಸೆಮಿಯಾ ಒಂದು ಆನುವಂಶಿಕ ರಕ್ತದ ಕಾಯಿಲೆಯಾಗಿದ್ದು, ಈ ಕಾಯಿಲೆಯಿಂದ ಬಾಧಿತ ರೋಗಿ ಸಾಕಷ್ಟು ಕೆಂಪ

9 May 2024 6:25 pm
ಡಾ.ಮೋಹನ ಕುಂಟಾರ್‌ಗೆ ಇನಾಂದಾರ್ ಪ್ರಶಸ್ತಿ: ‘ಸ್ವಗತ ಮತ್ತು ಸಂವಾದ’ ವಿಮರ್ಶಾ ಕೃತಿ ಆಯ್ಕೆ

ಉಡುಪಿ, ಮೇ 9: ಖ್ಯಾತ ವಿಮರ್ಶಕ ಪ್ರೊ.ವಿ.ಎಂ ಇನಾಂದಾರ್ ಇವರ ನೆನಪಿನಲ್ಲಿ ನೀಡುವ ‘ಇನಾಂದಾರ್ ಪ್ರಶಸ್ತಿ’ಗೆ ಕನ್ನಡದ ಖ್ಯಾತ ವಿಮರ್ಶಕ ಡಾ.ಎ.ಮೋಹನ್ ಕುಂಟಾರ್ ಅವರ ‘ಸ್ವಗತ ಮತ್ತು ಸಂವಾದ’ ವಿಮರ್ಶಾ ಕೃತಿಯು 2023ರ ಸಾಲಿಗೆ ಆಯ್ಕೆಯಾಗ

9 May 2024 6:24 pm
ಐಎಎಸ್ ಅಧಿಕಾರಿಯಾಗುವಾಸೆ: ಎಸ್‌ಎಸ್‌ಎಲ್‌ಸಿಯಲ್ಲಿ 5ನೇ ಸ್ಥಾನ ಪಡೆದ ಪ್ರತ್ವಿತಾ ಶೆಟ್ಟಿ

ಕುಂದಾಪುರ, ಮೇ 9: ಈ ಬಾರಿಯ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಎಕ್ಸ್‌ಲೆಂಟ್ ಮತ್ತು ಲಿಟ್ಸ್ ಸ್ಟಾರ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಪ್ರತ್ವಿತಾ ಪಿ.ಶೆಟ್ಟಿ 625ರಲ್ಲಿ 621 ಅಂಕ ಪಡೆಯುವುದರ ಮೂಲಕ ರಾಜ್ಯಕ್ಕೆ 5 ನೇ ಸ್ಥಾನ ಹಾ

9 May 2024 6:21 pm
ಶಿವಕಾಶಿಯಲ್ಲಿ ಪಟಾಕಿ ಕಾರ್ಖಾನೆ ಸ್ಫೋಟ | 8 ಮಂದಿ ಮೃತ್ಯು

ಶಿವಕಾಶಿ : ತಮಿಳುನಾಡಿನ ಶಿವಕಾಶಿಯ ಪಟಾಕಿ ಕಾರ್ಖಾನೆಯೊಂದರಲ್ಲಿ ಗುರುವಾರ ಸಂಭವಿಸಿದ ಸ್ಫೋಟದಲ್ಲಿ ಎಂಟು ಮಂದಿ ಮೃತಪಟ್ಟು, ಕನಿಷ್ಠ 12 ಮಂದಿಗೆ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಗಾಯಗೊಂಡವರಲ್ಲಿ ಇಬ್ಬರ ಸ್ಥಿತಿ ಚಿಂತಾಜ

9 May 2024 6:13 pm
ಕೆ.ಆರ್.ನಗರದ ಸಂತ್ರಸ್ತ ಮಹಿಳೆಯ ಅಪಹರಣ ಪ್ರಕರಣ: ಮತ್ತೆ ನಾಲ್ವರು ಎಸ್.ಐ.ಟಿ ವಶಕ್ಕೆ

ಮೈಸೂರು : ಹಾಸನದ ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣ ಪ್ರಕರಣದ ಕೆ.ಆರ್.ನಗರ ಸಂತ್ರಸ್ತ ಮಹಿಳೆ ಅಪಹರಣ ಸಂಬಂಧ ಮತ್ತೆ ನಾಲ್ವರನ್ನು ಎಸ್.ಐ.ಟಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಸಂತ್ರಸ್ತ ಮಹಿಳೆ ಅಪಹರಣಕ್ಕೆ ಸಂಬಂಧಿಸಿದಂತೆ ಈಗ

9 May 2024 6:05 pm
ಪ್ರಜ್ವಲ್ ಲೈಂಗಿಕ ಹಗರಣ | ನಿಷ್ಪಕ್ಷಪಾತ ತನಿಖೆಗೆ ಒತ್ತಾಯಿಸಿ ರಾಜ್ಯಪಾಲರಿಗೆ ಜೆಡಿಎಸ್​ ನಿಯೋಗ ದೂರು

ಬೆಂಗಳೂರು : ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ ಲೈಂಗಿಕ ಹಗರಣದ ಆರೋಪದ ಕುರಿತು ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ) ಸರಿಯಾದ ರೀತಿಯಲ್ಲಿ ತನಿಖೆ ನಡೆಸುತ್ತಿಲ್ಲ ಎಂದು ಆರೋಪಿಸಿ ಜೆಡಿಎಸ್ ನಿಯೋಗ ಗುರುವ

9 May 2024 4:19 pm
“ನಮಗೆ 15 ಸೆಕೆಂಡ್‌ ಸಾಕು”: ವಿವಾದ ಸೃಷ್ಟಿಸಿದ ಬಿಜೆಪಿ ನಾಯಕಿ ನವನೀತ್‌ ರಾಣಾ ಹೇಳಿಕೆ

ಹೊಸದಿಲ್ಲಿ:ಎಐಎಂಐಎಂ ನಾಯಕ ಅಕ್ಬರುದ್ದೀನ್‌ ಉವೈಸಿ ಅವರು 11 ವರ್ಷಗಳ ಹಿಂದೆ “15 ನಿಮಿಷಗಳ ಕಾಲ ಪೊಲೀಸರನ್ನು ತೆಗೆದುಹಾಕಿದರೆ…ʼʼ ಎಂಬ ವಿವದಾತ್ಮಕ ಹೇಳಿಕೆ ನೀಡಿ ಹಿಂದೂಗಳಿಗೆ ಬೆದರಿಕೆಯೊಡ್ಡಿದ್ದಾರೆಂದು ಆರೋಪಿಸಲಾಗಿದ್ದರೆ,

9 May 2024 4:19 pm
ರಾಜ್ಯಗಳಿಂದ ಕಡಿಮೆ ಅನುದಾನ: ಆಯುಷ್ಮಾನ್ ಭಾರತ್‌ನಿಂದ ಹಿಂದೆ ಸರಿಯುತ್ತಿರುವ ಖಾಸಗಿ ಆಸ್ಪತ್ರೆಗಳು; ವರದಿ

ಹೊಸದಿಲ್ಲಿ: ಆಯುಷ್ಮಾನ್ ಭಾರತ್ ಪ್ರಧಾನ ಮಂತ್ರಿ ಜನ ಆರೋಗ್ಯ ವಿಮಾ ಯೋಜನೆ (ಎಬಿ-ಪಿಎಂಜೆಎವೈ)ಗೆ ರಾಜ್ಯ ಸರಕಾರಗಳಿಂದ ಸಾಕಷ್ಟು ಹಣ ಹಂಚಿಕೆಯಾಗದ ಹಿನ್ನೆಲೆಯಲ್ಲಿ ಪಾವತಿ ವಿಳಂಬದಿಂದಾಗಿ ಹಲವು ರಾಜ್ಯಗಳಲ್ಲಿ ಖಾಸಗಿ ಆಸ್ಪತ್ರೆ

9 May 2024 4:06 pm
ಹೇಮಂತ್ ಕರ್ಕರೆ ಕುರಿತ ವಿಡಿಯೊ: ಮೂರು ಮಂದಿಯ ವಿರುದ್ಧ ಎಫ್‌ಐಆರ್ ದಾಖಲು

ಮುಂಬೈ: ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳದ ಮಾಜಿ ಮುಖ್ಯಸ್ಥ ಹೇಮಂತ್ ಕರ್ಕರೆ ಕುರಿತ ವಿಡಿಯೊ ಹಂಚುವ ಮೂಲಕ ಎರಡು ಗುಂಪುಗಳ ನಡುವೆ ದ್ವೇಷ ಪ್ರಚೋದಿಸಿದ ಆರೋಪದಲ್ಲಿ ನವಿ ಮುಂಬೈ ಪೊಲೀಸರು ಮೂವರು ವ್ಯಕ್ತಿಗಳ ವಿರುದ್ಧ ಎಫ್‌

9 May 2024 3:52 pm
ದೇವಸ್ಥಾನಕ್ಕೆ ರಥ ಉಡುಗೊರೆ ನೀಡಿ ಭಾವೈಕ್ಯತೆ ಮೆರೆದ ಮುಸ್ಲಿಂ ಸೇವಾ ಟ್ರಸ್ಟ್

ಬೆಂಗಳೂರು: ರಾಜಕೀಯದ ಲಾಭಕ್ಕೋಸ್ಕರ ಹಿಂದೂ- ಮುಸ್ಲಿಮರ ಮಧ್ಯೆ ಕಂದಕಗಳನ್ನು ಸೃಷ್ಟಿಸುವವವರು ಒಂದು ಕಡೆಯಾದರೆ, ಸರ್ವಜನಾಂಗದ ಶಾಂತಿಯ ತೋಟದಲ್ಲಿ ಪ್ರೀತಿಯನ್ನು ಪೋಷಿಸುವವರು ಮತ್ತೊಂದೆಡೆ. ಧರ್ಮ, ಜಾತಿಗಳೆನ್ನದೆ ಈ ಸಮಾಜದ ಸ್

9 May 2024 3:49 pm
ಪ್ರಧಾನಿ ಮೋದಿ ಗಾಬರಿಗೊಂಡಿದ್ದಾರೆ, ಇನ್ನೆಂದೂ 400 ಸ್ಥಾನಗಳನ್ನು ಗೆಲ್ಲುವ ಕುರಿತು ಮಾತನಾಡುವುದಿಲ್ಲ: ಅಧೀರ್ ರಂಜನ್ ಚೌಧರಿ

ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿರುವ ಪಶ್ಚಿಮ ಬಂಗಾಳದ ಕಾಂಗ್ರೆಸ್ ಮುಖ್ಯಸ್ಥ ಅಧೀರ್ ರಂಜನ್ ಚೌಧರಿ, ಸದ್ಯ ನಡೆಯುತ್ತಿರುವ ಲೋಕಸಭಾ ಚುನಾವಣೆಯ ಮೂರು ಹಂತಗಳ ಮತದಾನದ ನಂತರ ಅವರು ಗಾಬರಿಗೊಂಡಿದ

9 May 2024 3:34 pm
ಸ್ಯಾಮ್ ಪಿತ್ರೋಡಾ ನಮ್ಮನ್ನು ಆಫ್ರಿಕನ್ನರು ಎನ್ನುವ ಮೂಲಕ ಶಾಂತಿಯ ತೋಟವನ್ನು ಕದಡಿದ್ದಾರೆ : ಆರ್.ಅಶೋಕ್

ಬೆಂಗಳೂರು : ಸ್ಯಾಮ್ ಪಿತ್ರೋಡಾ ಅವರ ಜನಾಂಗೀಯ ನಿಂದನೆಯ ಹೇಳಿಕೆಯನ್ನು ಬಿಜೆಪಿ ಖಂಡಿಸುತ್ತದೆ. ದಕ್ಷಿಣ ಭಾರತದ ಜನರು ಐದು ಸಾವಿರ ವರ್ಷಗಳ ಇತಿಹಾಸ ಹೊಂದಿದ್ದಾರೆ. ಇದನ್ನು ತಿಳಿಯದೆ ನಮ್ಮನ್ನು ಆಫ್ರಿಕನ್ನರು ಎನ್ನುವ ಮೂಲಕ ಶಾ

9 May 2024 3:28 pm
ಮಂಜೇಶ್ವರ: ಪಿಕಪ್ ಢಿಕ್ಕಿ; ಪಾದಚಾರಿ ಮೃತ್ಯು

ಮಂಜೇಶ್ವರ: ಪಿಕಪ್ ವ್ಯಾನ್ ಢಿಕ್ಕಿ ಹೊಡೆದು ಪಾದಚಾರಿ ಮೃತಪಟ್ಟ ಘಟನೆ ಮಂಜೇಶ್ವರ ಸಮೀಪದ ಉದ್ಯಾವರ ಹತ್ತನೇ ಮೈಲಿ ನಲ್ಲಿ ಬುಧವಾರ ರಾತ್ರಿ ನಡೆದಿದೆ. ಮೃತ ವ್ಯಕ್ತಿಯನ್ನು ಮಂಜೇಶ್ವರ ಉದ್ಯಾವರದ ಹಮೀದ್ ( 54) ಎಂದು ಗುರುತಿಸಲಾಗಿದೆ.

9 May 2024 3:26 pm
ವಾರ್ತಾಭಾರತಿಯ ಕೆ.ಎಂ ಇಸ್ಮಾಯೀಲ್ ಕಂಡಕರೆ ಗೆ ಪ.ಗೋ. ಪ್ರಶಸ್ತಿ ಪ್ರದಾನ

ಮಂಗಳೂರು, ಮೇ 9: ಸಮಾಜದ ದಿಕ್ಕನ್ನು ನಿಯಂತ್ರಿಸುವ ಶಕ್ತಿಯನ್ನು ಹೊಂದಿರುವ ಮಾಧ್ಯಮಗಳು ತಮ್ಮ ಮೇಲಿರುವ ಸಾಮಾಜಿಕ ಜವಾಬ್ದಾರಿಯನ್ನು ಯಾವತ್ತೂ ಮರೆಯಬಾರದು ಎಂದು ಮಂಗಳೂರು ವಿವಿ ಕುಲಪತಿ ಪ್ರೊ. ಪಿ.ಎಲ್. ಧರ್ಮ ಹೇಳಿದ್ದಾರೆ. ನಗರ

9 May 2024 3:21 pm
ಪ್ರಜ್ವಲ್‌ ಲೈಂಗಿಕ ಹಗರಣ | ಹೋರಾಟ ಮಾಡದಂತೆ ಕುಮಾರಸ್ವಾಮಿಯನ್ನು ಕಟ್ಟಿಹಾಕಿರುವವರು ಯಾರು?: ಡಿಕೆಶಿ

ಬೆಂಗಳೂರು : ಪೆನ್ ಡ್ರೈವ್ ಪ್ರಕರಣದಲ್ಲಿ ಹೋರಾಟ ಮಾಡದಂತೆ ಕುಮಾರಸ್ವಾಮಿಯನ್ನು ಹಿಡಿದು ಕಟ್ಟಿ ಹಾಕಿರುವವರು ಯಾರು? ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ತಿರುಗೇಟು ನೀಡಿದರು. ಸದಾಶಿವನಗರದ ನಿವಾಸದ ಬಳಿ ಶಿವಕುಮಾರ್ ಅವರು ಮ

9 May 2024 3:11 pm
‘ಹೆಣ್ಣು’ ದನಿ ಏಕೆ ಅಡಗಿದೆ?

ಕರ್ನಾಟಕದಲ್ಲಿ 2011ರ ಜನಗಣತಿ ಪ್ರಕಾರ 3 ಕೋಟಿ ಒಂದು ಲಕ್ಷದಷ್ಟು ಮಹಿಳೆಯರಿದ್ದಾರೆ. ಇವರುಗಳ ಪ್ರತಿರೋಧದ ದನಿ ಕೇಳುತ್ತಿಲ್ಲವೇಕೆ? ಈ ಪ್ರಕರಣವನ್ನು ವಿರೋಧಿಸಿ ಶಾಲಾ ಕಾಲೇಜುಗಳ ಹುಡುಗಿಯರೇಕೆ ಬೀದಿಗಿಳಿಯುತ್ತಿಲ್ಲ? ಬೆರಳೆಣಿಕ

9 May 2024 3:06 pm
ಎಸೆಸೆಲ್ಸಿ ಫಲಿತಾಂಶ: ಸನಾಝ್‌ ಗೆ 592 ಅಂಕಗಳು

ಮಂಗಳೂರು: 2023-24 ನೇಸಾಲಿನ ಎಸೆಸೆಲ್ಸಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು ಅಮೃತ ವಿದ್ಯಾಲಯಂ ಶಾಲೆಯ ವಿದ್ಯಾರ್ಥಿನಿ  ಸನಾಝ್‌ 592 ಅಂಕಗಳನ್ನು ಪಡೆದಿದ್ದಾಳೆ. ಈಕೆ ಮುಹಮ್ಮದ್‌ ರಾಫಿ ಮತ್ತು ರೇಶ್ಮಾ ಬಾನು ದಂಪತಿಯ ಪುತ್ರಿ

9 May 2024 3:05 pm
ಎಸೆಸೆಲ್ಸಿ ಫಲಿತಾಂಶ: ದ್ವಿತೀಯ ಸ್ಥಾನಕ್ಕೇರಿದ ದ.ಕ.

ಮಂಗಳೂರು, ಮೇ 9: ಎಸೆಸೆಲ್ಸಿ ಫಲಿತಾಂಶದಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಮತ್ತೆ ಟಾಪ್ 2ನೇ ಸ್ಥಾನಕ್ಕೇರಿದೆ. ಪ್ರಸಕ್ತ ಸಾಲಿನಲ್ಲಿ ಶೇ. 92.12 ಫಲಿತಾಂಶ ಪಡೆದಿರುವ ದ.ಕ. ಜಿಲ್ಲೆಯಲ್ಲಿ ಪರೀಕ್ಷೆಗೆ ಹಾಜರಾಗಿದ್ದ 29701 ವಿದ್ಯಾರ್ಥಿಗಳಲ್ಲಿ 27

9 May 2024 2:47 pm
ಖಾಲಿ ಹಾಳೆಗೆ ಸಹಿ ಹಾಕುವಂತೆ ಮಾಡಲಾಯಿತು: ಸಂದೇಶಖಾಲಿ ಮಹಿಳೆಯ ಆರೋಪ

ಕೊಲ್ಕತ್ತಾ: ಸಂದೇಶಖಾಲಿ ವಿವಾದಕ್ಕೆ ಇನ್ನೊಂದು ಹೊಸ ತಿರುವು ದೊರಕಿದೆ. ಬಿಜೆಪಿಯ ಕೆಲವರು ತನ್ನಿಂದ ಖಾಲಿ ಹಾಳೆಗೆ ಸಹಿ ಹಾಕಿಸಿ ತನ್ನ ಹೆಸರಿನಲ್ಲಿ ಸುಳ್ಳು ಅತ್ಯಾಚಾರ ದೂರು ಬರೆದಿದ್ದಾರೆಂದು ಮಹಿಳೆಯೊಬ್ಬರು ಆರೋಪಿಸಿದ್ದಾ

9 May 2024 2:39 pm
ಮೂಳೂರು: ಅಲ್‌ ಇಹ್ಸಾನ್ ಪ್ರೌಢಶಾಲೆ ಗೆ ಶೇ.100 ಫಲಿತಾಂಶ

ಕಾಪು, ಮೇ 9: ಈ ಬಾರಿಯ ಎಸೆಸೆಲ್ಸಿ ಪರೀಕ್ಷೆಯಲ್ಲಿ ಡಿಕೆಎಸ್‌ಸಿ ಅಧೀನ ಸಂಸ್ಥೆ ಮೂಳೂರಿನ ಅಲ್ ಇಹ್ಸಾನ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯು ಶೇ.100 ಫಲಿತಾಂಶ ದಾಖಲಿಸುವ ಮೂಲಕ ವಿಶಿಷ್ಟ ಸಾಧನೆ ಮಾಡಿದೆ. ಶಾಲೆಯ 60 ಬಾಲಕರು ಹಾಗೂ 57 ಬಾಲಕಿಯರ

9 May 2024 2:36 pm
ಸುನೀತಾ ರೋಡ್ ಶೋ ಹೊಸ ನಾಯಕತ್ವದ ಸಂಕೇತವಾಗಬಹುದೇ?

ಸರಿಯಾಗಿ ಚುನಾವಣೆ ಎದುರಿಸಬೇಕಾದ ಹೊತ್ತಿನಲ್ಲಿಯೇ ವಿಪಕ್ಷ ನಾಯಕನನ್ನು ಜೈಲಿಗೆ ತಳ್ಳಲಾಗುತ್ತದೆ ಮತ್ತು ಪತಿಗೋಸ್ಕರ ಪತ್ನಿ ಹೋರಾಟದ ಕಣಕ್ಕಿಳಿಯುವ ಹಾಗಾಗುತ್ತದೆ. ಒಂದೆಡೆ ವೈಯಕ್ತಿಕ ಸಂಕಟ, ಸಂಘರ್ಷವನ್ನೂ ಇನ್ನೊಂದೆಡೆ ಪ

9 May 2024 2:29 pm
ಹರ್ಯಾಣ: ವಿಶ್ವಾಸ ಮತ ಸಾಬೀತಿಗೆ ಆಗ್ರಹಿಸಿ ರಾಜ್ಯಪಾಲರಿಗೆ ಪತ್ರ ಬರೆದ ದುಷ್ಯಂತ್ ಚೌಟಾಲ

ಚಂಡೀಗಢ: ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿ ನೇತೃತ್ವದ ಬಿಜೆಪಿ ಸರಕಾರಕ್ಕೆ ನೀಡಿದ್ದ ಬೆಂಬಲವನ್ನು ಮೂವರು ಪಕ್ಷೇತರ ಶಾಸಕರು ಹಿಂಪಡೆದಿರುವುದರಿಂದ ಸದನದಲ್ಲಿ ವಿಶ್ವಾಸ ಮತ ಸಾಬೀತು ಪಡಿಸುವಂತೆ ಮುಖ್ಯಮಂತ್ರಿ ನಯಾಬ್ ಸಿಂಗ್

9 May 2024 2:14 pm