ಇಂದು ಹೂಡಿಕೆ ಅಂತ ಬಂದಾಗ ಹೆಚ್ಚಿನ ಜನರು ಆದ್ಯತೆ ತೋರುವುದು ಆಸ್ತಿ ಖರೀದಿಗೆ ಎಂಬುದು ತಿಳಿದೆ ಇದೆ.ಯಾಕಂದರೆ ಇಂದು ಆಸ್ತಿ ಗೆ ಹೆಚ್ಚು ಬೇಡಿಕೆ ಮತ್ತು ಮೌಲ್ಯ ಇದೆ.ಅದರಲ್ಲೂ ನಗರ ಪ್ರದೇಶದಲ್ಲಿ ಸ್ವಲ್ಪ ಜಾಗಕ್ಕೂ ಬಹಳಷ್ಟು ಬೇ
ಭಾರತೀಯ ರೈಲ್ವೆ ಇಲಾಖೆಯು ಪ್ರಯಾಣಿಕರ ಆಕರ್ಷಣೆಗೆ ತಕ್ಕಂತೆ ಹೊಸ ಹೊಸ ಸೌಲಭ್ಯ ಗಳನ್ನು ಹೊಸ ಹೊಸ ನಿಯಮಗಳನ್ನು ಜಾರಿಗೆ ತರುತ್ತಲೆ ಇರುತ್ತದೆ. ಇಷ್ಟೆ ಅಲ್ಲದೆ ರೈಲುಗಳಲ್ಲಿ ಪ್ರಯಾಣಿಕರಿಗೆ ಒದಗಿಸುವ ಸೌಲಭ್ಯಗಳು ಕೂಡ ಹೊಸದಾ
ಇಂದು ವಾಹನ ಮಾಲೀಕರ ಹಿತ ದೃಷ್ಟಿಯಿಂದ ಸಾರಿಗೆ ಇಲಾಖೆಯು ಕೆಲವೊಂದು ಹೊಸ ನಿಯಮಗಳನ್ನು ಜಾರಿಗೆ ತರ್ತಾ ಇದೆ. ಅದರಲ್ಲಿ ಎಚ್ ಎಸ್ ಅರ್ ಪಿ(HSRP) ಅಳವಡಿಕೆ ಕೂಡ ಒಂದಾಗಿದೆ.ಇಂದು ರಸ್ತೆಯಲ್ಲಿ ಓಡಾಡುವ ವಾಹನ ಗಳ ಸಂಖ್ಯೆ ಬಹಳಷ್ಟು ಹೆಚ
State Bank Of India : ಹೊಸ ಹಣಕಾಸು ವರ್ಷ ಪ್ರಾರಂಭವಾಗಿರುವ ಕಾರಣ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ನಿಯಮದಲ್ಲಿ ಕೆಲ ಬದಲಾವಣೆಗಳನ್ನು ಮಾಡಿ ಗ್ರಾಹಕರಿಗೆ ಅದರ ಅಧಿಸೂಚನೆಯನ್ನು ನೀಡಿದ್ದು, SBI ನ ಯಾವೆಲ್ಲ ನಿಯಮಗಳಲ್ಲಿ ಬದಲಾವಣೆಯಾಗಿದ
Method For Intercropping Pepper With Areca: ಇತ್ತೀಚಿನ ದಿನಗಳಲ್ಲಿ ಭಾರತದ ಮಾರುಕಟ್ಟೆಯಲ್ಲಿ ಅಡಿಕೆ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಅಡಿಕೆ ಕೃಷಿಯ ಲಾಭ ಕೂಡ ರೈತರಿಗೆ ಒಳ್ಳೆಯ ರೀತಿಯಲ್ಲಿ ದೊರಕುತ್ತಿದೆ. ಅಡಿಕೆಗೆ ಉತ್ತಮ ಬ
Karnataka State Road Transport Corporation: ಈಗಾಗಲೇ ರಾಜ್ಯ ಸರ್ಕಾರ ಕೆಎಸ್ಆರ್ಟಿಸಿ(KSRTC) ನಿಗಮದ ಮೂಲಕ ರಾಜ್ಯದ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ವ್ಯವಸ್ಥೆಯನ್ನು(Karnataka Shakti Scheme) ಸರ್ಕಾರ ಮಾಡಿಕೊಟ್ಟಿರೋದು ತಿಳಿದಿದೆ. ಅದೇ ರೀತಿಯಲ್ಲಿ ಈಗ ವಾಯು ಕರ್ನಾಟಕ
Best Cruiser Bikes in India - May 2024 The post Cruiser Bikes: ಬುಲೆಟ್ ಬೈಕ್ ನ ದಿನಗಳು ಅಂತ್ಯ! ಭಾರತಕ್ಕೆ ಬಂತು ಅದಕ್ಕಿಂತ ಕಡಿಮೆ ಬೆಲೆಯ ಎಲೆಕ್ಟ್ರಿಕ್ ಬೆಂಕಿ ಬೈಕ್! 150Km ಮೈಲೇಜ್ appeared first on Karnataka Times .
ಅನೇಕರ ಬಳಿ ಎರಡು ಸಾವಿರ ನೋಟು (Rs 2000 Note) ಇದ್ದು ಅವರು RBI ನಿಯಮದಂತೆ ಈಗಾಗಲೇ ಸಮಯ ಆಗಿದೆ ನಮ್ಮ ಹಣ ವ್ಯರ್ಥ ಎಂದು ಅಂದುಕೊಳ್ಳುತ್ತಾರೆ ಆದರೆ ನಿಜ ಅರ್ಥದಲ್ಲಿ ಇಲ್ಲಿ ಯಾವುದು ವ್ಯರ್ಥ ಎನ್ನುವುದಿಲ್ಲ. ಈಗ ಕೂಡ ನೀವು ಹಣ ವಿನಿಮಯ ಮಾಡಬ
ನಿಮ್ಮ ಬಳಿ ಇರುವಂತಹ ಹಳೆಯ ಎಸಿಯನ್ನು ನಾಲ್ಕು ಸಾವಿರ ರೂಪಾಯಿಗೆ ಮಾರಾಟ ಮಾಡಿ ಹೊಸದನ್ನು ಖರೀದಿಸುವ ಆಯ್ಕೆ ಕೂಡ ಲಭ್ಯವಿದೆ. ಆದರೆ ನಿಮ್ಮ ಹಳೆಯ AC ವ್ಯವಸ್ಥೆ ಸರಿಯಾಗಿರಬೇಕು. ಇದಲ್ಲದೆ ದೈಕಿನ್ 1.5 ಟನ್ ಸ್ಪ್ಲಿಟ್ AC (Daikin 1.5 Ton Split AC) ವಾ
ಮಹಿಳೆಯರಿಗೆ ಸಾಮಾಜಿಕ ಭದ್ರತೆ ನೀಡುವ ಜೊತೆಗೆ ಆರ್ಥಿಕ ಸಹಕಾರ ನೀಡುವ ಉದ್ದೇಶದಿಂದ ಮನಸ್ವಿನಿ ಯೋಜನೆ (Manaswini Yojana) ಯನ್ನು ಜಾರಿಗೆ ತರಲಾಗಿದೆ. ಇದನ್ನು ಮಹಿಳೆಯರಿಗೆ ಎಲ್ಲರಿಗೆ ನೀಡಲಾಗದು ಬದಲಿಗೆ ರಾಜ್ಯದಲ್ಲಿ ವಾಸಿಸುವ ಅವಿವಾಹ
ರೈತರ ಪರವಾಗಿ ಕಡಿಮೆ ಬಡ್ಡಿದರದ ಸಾಲ (Loan) ಸೌಲಭ್ಯ ನೀಡುವಂತೆ ಸರಕಾರಿ ಸ್ವಾಮ್ಯದ ಎಲ್ಲ ಸರಕಾರಿ ಬ್ಯಾಂಕ್ ಮತ್ತು ಸಹಕಾರಿ ಸಂಸ್ಥೆಗಳಿಗೆ ಸರಕಾರ ಸೂಚನೆ ನೀಡಿದೆ. ಕೃಷಿ ಚಟುವಟಿಕೆಗೆ ಮಾಡಿದ್ದ ಸಾಲವನ್ನು ಸೂಕ್ತ ಕಾಲಕ್ಕೆ ಮರುಪಾವ
ವೈಭವೋಪೂರಿತವಾಗಿ ಕೂಡಿದ ಮದುವೆಯ ಸಂಭ್ರಮವನ್ನು 451 ಕೋಟಿ ಬೆಲೆಬಾಳುವ ಡೈಮಂಡ್ ನೆಕ್ಲೆಸ್ (Diamond Necklace) ಮತ್ತಷ್ಟು ಹೆಚ್ಚಿಸಿತ್ತು, ಎಲ್ಲರ ಸಮ್ಮುಖದಲ್ಲಿ ನೀತ ಅಂಬಾನಿಯವರು ತನ್ನ ಮುದ್ದಿನ ಸೊಸೆಯ ಕೊರಳಿಗೆ ಈ ಡೈಮಂಡ್ ನೆಕ್ಲೆಸನ್ನ
Microtek Solar Inverter ಅತ್ಯಂತ ಕಡಿಮೆ ಖರ್ಚಿನಲ್ಲಿ ನಿಮಗೆ ವಿದ್ಯುತ್ ಪೂರೈಕೆ ಮಾಡುವಂತಹ ಕೆಲಸವನ್ನು ಮಾಡುವಂತಹ ಉಪಕರಣವಾಗಿದೆ. ಕೇವಲ ಹದಿನೇಳು ಸಾವಿರ ರೂಪಾಯಿಗಳ ಬೆಲೆಯಲ್ಲಿ ನೀವು ಇದನ್ನು ಖರೀದಿ ಮಾಡಬಹುದಾಗಿದೆ. Microtek Solar Panel ಹಾಗೂ ಬ್ಯಾ
ಮೊದಲಿಗೆ ಮುಂಬೈ ತಂಡದ ನಾಯಕ ಆಗಿರುವಂತಹ ರೋಹಿತ್ ಶರ್ಮ (Rohit Sharma) ಅವರು ಕಾಣಿಸಿಕೊಳ್ಳುತ್ತಾರೆ. ಅದಾದ ನಂತರ ಹೈದರಾಬಾದ್ (SRH) ತಂಡದ ಮತ್ತು ಬಾಟಗಾರ ಅಭಿಷೇಕ್ ಶರ್ಮ (Abhishek Sharma) ಅವರು ಕೂಡ ಈ ಸಾಲಿನಲ್ಲಿ ಕಾಣಿಸಿಕೊಳ್ಳುತ್ತಾರೆ, ಮುಂಬೈ (MI)
SBI ಬ್ಯಾಂಕ್ ತನ್ನ ಗ್ರಾಹಕರಿಗೆ ಸಾಕಷ್ಟು FD ಯೋಜನೆಗಳನ್ನು ಒದಗಿಸಿದ್ದು, ಅವುಗಳಲ್ಲಿ ನೀವೇನಾದರೂ 10 ವರ್ಷಗಳ ಎಫ್ ಡಿ ಯೋಜನೆ (FD Scheme) ಯನ್ನು ಪಡೆದು ಒಂದು ಲಕ್ಷ ಹಣವನ್ನು ದೀರ್ಘಾವಧಿಯ ಕಾಲ ಹೂಡಿಕೆ ಮಾಡಿದರೆ, ಸಾಮಾನ್ಯ ನಾಗರಿಕರಿಗೆ
ನೀವು ಅನೇಕ ವರ್ಷದಿಂದ ಹೆಚ್ಚು ರಾಸಾಯನಿಕ ಬಳಸಿ ಕೃಷಿ (Arecanut Plantation) ಮಾಡಿದ್ದರೆ ಆಗ ಮಣ್ಣು ತನ್ನ ಗುಣಮಟ್ಟ ಕ್ಷೀಣಿಸಿಕೊಳ್ಳಲಿದೆ. ರಾಸಾಯನಿಕ ವಿಧಾನ ಸರಿಯಾದ ಕ್ರಮ ಅಲ್ಲ ಎಂದು ಹೇಳಿದ ಕೂಡಲೇ ರಾಸಾಯನಿಕ ವಿಧಾನದ ಬದಲು ಸಾವಯವ ಮಾಡು
ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ (Maruti Grand Vitara) ಬೆಲೆಯು ಪ್ರಸ್ತುತ 20.9ಲಕ್ಷ ರೂಪಾಯಿ ಶೋ ರೂಂ ಬೆಲೆ ಇದೆ 12% GST ಕಡಿತ ಮಾಡಿದರೆ 13.5ಲಕ್ಷ ರೂಪಾಯಿ ಆಗಲಿದೆ. ಅಂದರೆ 6ಲಕ್ಷ ರೂಪಾಯಿ ತನಕ ಗ್ರಾಹಕರಿಗೆ ಉಳಿತಾಯ ಆಗಲಿದೆ. ಇದು ಆರ್ಥಿಕವಾಗಿ ಅ
ಭಾರತದಲ್ಲಿ Hero Xtreme 125R with CBS & XTREME 125 R with ABS ಎಂಬ ಎರಡು ಅದ್ಭುತ ರೂಪಗಳಲ್ಲಿ ಲಭ್ಯವಿರುವ ಹೀರೋ ಎಕ್ಸ್ಟ್ರೀಮ್ 125 Rನ್ನು ಹೀರೋ ಮೋಟೊ ಕಾರ್ಪ್ ಕಂಪನಿಯು (Hero MotoCorp Company) ಕೇವಲ 95,000 ಶೋರೂಮ್ ಬೆಲೆಯಲ್ಲಿ ಬೈಕನ್ನು ಮಾರಾಟ ಮಾಡಲು ಮುಂದಾಗಿದ್ದಾರೆ, ಕೇ
ಮಾರಾಟ ಮಾಡಿರುವಂತಹ ಚಿನ್ನ (Gold) ವನ್ನು ಮಾರುಕಟ್ಟೆಯ ದರದಲ್ಲಿ ವಾಪಸ್ ನೀಡುತ್ತೇನೆ ಆರಂಭದಲ್ಲಿ ಅಂಗಡಿಯವರು ಹೇಳಿರುತ್ತಾರೆ ಆದರೆ ಆತ ಹೇಳಿರುವ ರೀತಿಯಲ್ಲಿ ನಡೆದುಕೊಳ್ಳುತ್ತಾನೆ ಅನ್ನೋದು ಗ್ಯಾರಂಟಿ ಇರುವುದಿಲ್ಲ. ಚಿನ್ನದ
ಅಡಿಕೆ ಕೃಷಿ (Arecanut Cultivation) ಮಾಡುವ ಮುನ್ನ ಸಸಿಗಳ ನಾಟಿ ಮಾಡುವುದು ಬಹಳ ಮುಖ್ಯ. ಅದನ್ನು ನೀವು ಖರೀದಿ ಮಾಡಿರಬಹುದು ಅಥವಾ ಸಸಿಯನ್ನು ಕೂಡ ನೀವೇ ನಾಟಿ ಮಾಡಿದರೂ ಅವುಗಳ ಆಯ್ಕೆ ಮಾಡುವ ಕ್ರಮದ ಅರಿವು ಅಗತ್ಯ. ಯಾವತರದ ಸಸಿಯನ್ನು ಎಲ್ಲಿ ನ
ಯಾವುದೇ ಕಂಪನಿ ಕೂಡ ಟವರ್ (Tower) ಹಾಕೋದಕ್ಕೆ ಜನರ ಮನೆಗೆ ಬರೋದಿಲ್ಲ ನಾವೇ ಕಂಪನಿಗೆ ಹೋಗಿ ಕಾಂಟಾಕ್ಟ್ ಮಾಡಬೇಕಾಗಿರುತ್ತದೆ. ನಿಮ್ಮ ಮನೆಯ ಮೇಲಿರುವಂತಹ ಚಾವಣಿಯನ್ನು ಸರಿಯಾದ ರೀತಿಯಲ್ಲಿ ಚೆಕ್ ಮಾಡಿದ ನಂತರ ಅವರೇ ಮನೆಯ ಮೇಲೆ ಟವರ
PM Vishwakarma ಯೋಜನೆಯ ಮೂಲಕ ಕಡಿಮೆ ಬಡ್ಡಿಯಲ್ಲಿ ಸಾಲ ಸೌಲಭ್ಯ ನೀಡಲಿದ್ದು , ಸ್ವ ಉದ್ಯಮ ವನ್ನು ಹಮ್ಮಿಕೊಳ್ಳಲು ತರಭೇತಿಯನ್ನು ನೀಡುತ್ತದೆ.ಅದರ ಜೊತೆ 500 ರೂಪಾಯಿಗಳ ಹಣವನ್ನು ನೀಡುವುದರ ಜೊತೆಗೆ, ಈ ಯೋಜನೆಯಲ್ಲಿ ಟೂಲ್ ಕಿಟ್ ಮತ್ತು 15,000