SENSEX
NIFTY
GOLD
USD/INR

Weather

37    C
... ...View News by News Source
ಚಾಮರಾಜನಗರ: ನೀರಿಲ್ಲದೆ ತೆಂಗು ಕೃಷಿಗೆ ಆತಂಕ, ಕಳಚುತ್ತಿರುವ ಸುಳಿ, ಕಂಗಾಲಾದ ರೈತ

ಚಾಮರಾಜನಗರ ಜಿಲ್ಲೆಯಲ್ಲಿ ನೀರಾವರಿ ಪ್ರದೇಶಗಳಲ್ಲಿ ತೆಂಗಿನ ಮರಗಳನ್ನು ಬೆಳೆದು ಅದನ್ನೆ ತಮ್ಮ ಜೀವನದ ಆಧಾರವಾಗಿ ನಂಬಿಕೊಂಡು ಜೀವನ ಸಾಗಿಸುತ್ತಿದ್ದ ಕೃಷಿಕರು ಈಗ ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಮಾರುಕಟ್ಟೆಯಲ್ಲಿ ತೆಂಗಿ

4 May 2024 2:50 pm
ವಿಮಾನ ನಿಲ್ದಾಣಗಳಿಂದ ಮಾಹಿತಿ ಸಿಕ್ಕ ಕೂಡಲೇ ಪ್ರಜ್ವಲ್‌ ಬಂಧನಕ್ಕೆ ಕ್ರಮ: ಸಿದ್ದರಾಮಯ್ಯಗೆ ಮಾಹಿತಿ ನೀಡಿದ ಎಸ್‌ಐಟಿ

ವಿಮಾನ ನಿಲ್ದಾಣಗಳಿಂದ ಮಾಹಿತಿ ಸಿಕ್ಕ ಕೂಡಲೇ ಪ್ರಜ್ವಲ್‌ ಬಂಧನಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ಸಿದ್ದರಾಮಯ್ಯಗೆ ಎಸ್‌ಐಟಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಶನಿವಾರ ಎಸ್‌ಐಟಿ ಮುಖ್ಯಸ್ಥರು ಹಾಗೂ ಅಧಿಕಾರಿಗಳ

4 May 2024 2:18 pm
ಕಾಂಗ್ರೆಸ್‌ಗೆ ಮಾತನಾಡಲು ವಿಷಯಗಳಿಲ್ಲ, ಪ್ರಜ್ವಲ್ ರೇವಣ್ಣ ಬಗ್ಗೆ ಮಾತನಾಡುತ್ತಿದ್ದಾರೆ: ಅಣ್ಣಾಮಲೈ ಲೇವಡಿ

ಕಾಂಗ್ರೆಸ್‌ಗೆ ಮಾತನಾಡಲು ವಿಷಯಗಳಿಲ್ಲ. ಜನರ ಮುಂದೆ ಹೋಗಲು ಯಾವುದೇ ಅಭಿವೃದ್ಧಿ ಕೆಲಸಗಳಿಲ್ಲ. ಹೀಗಾಗಿ ಪ್ರಜ್ವಲ್ ರೇವಣ್ಣ ಅವರ ವಿರುದ್ಧ ಮಾತನಾಡುತ್ತಿದ್ದಾರೆ ಎಂದು ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಹೇಳಿದ

4 May 2024 2:17 pm
IPL 2024: ಏಕೈಕ ಕ್ರೀಡಾಂಗಣದಲ್ಲಿ ಅತಿ ಹೆಚ್ಚು ವಿಕೆಟ್‌ ಪಡೆದ ಟಾಪ್‌ 5 ಬೌಲರ್ಸ್‌!

Most wicket takers in Single venue: ಇಂಡಿಯನ್‌ ಪ್ರೀಮಿಯರ್ ಲೀಗ್‌ ಇತಿಹಾಸದಲ್ಲಿಯೇ ಸಾಕಷ್ಟು ದಾಖಲೆಗಳಿವೆ. ಅತಿ ಹೆಚ್ಚು ರನ್‌, ಅತಿ ಹೆಚ್ಚು ವಿಕೆಟ್‌ ಸೇರಿದಂತೆ ಇನ್ನೂ ಅನೇಕ ದಾಖಲೆಗಳನ್ನು ನಾವು ಕಾಣಬಹುದು. ಅದರಂತೆ ಐಪಿಎಲ್‌ ಟೂರ್ನಿಯ ಇತಿಹಾ

4 May 2024 2:12 pm
ಮಂಗಳೂರು ವಿಮಾನ ನಿಲ್ದಾಣಕ್ಕೆ ಬೆದರಿಕೆ ಇ ಮೇಲ್: ಪ್ರಕರಣ ಮುಚ್ಚಿಟ್ಟರೇ ಪೊಲೀಸರು?

ಮಂಗಳೂರು: ಮ0ಗಳೂರು ಅಂತಾರಾಷ್ಟಿಯ ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟಿರುವುದಾಗಿ ಅನಾಮಿಕನೊಬ್ಬ ಮಂಗಳೂರು ವಿಮಾನ ನಿಲ್ದಾಣ ಪ್ರಾಧಿಕಾರದ ಕಚೇರಿಗೆ ಬೆದರಿಕೆ ಇ-ಮೇಲ್ ಹಾಕಿದ್ದಾನೆ. ಇದರಿಂದ ವಿಮಾನ ನಿಲ್ದಾಣದಲ್ಲಿ ಪೊಲೀಸ್ ಭ

4 May 2024 2:09 pm
ಪೆನ್‌ಡ್ರೈವ್ ಕೇಸ್: ಎಚ್‌ಡಿ ರೇವಣ್ಣ ವಿದೇಶಕ್ಕೆ ಹೋಗುವ ಸಾಧ್ಯತೆ, ಹಾಗಾಗಿ ಲುಕ್‌ಔಟ್ ನೋಟಿಸ್ ಜಾರಿ: ಜಿ ಪರಮೇಶ್ವರ್

ಹಾಸನ ಪೆನ್‌ಡ್ರೈವ್ ಕೇಸ್ ಸಂಬಂಧಿಸಿದಂತೆ ಮಾಜಿ ಸಚಿವ ಹಾಗೂ ಶಾಸಕ ಎಚ್‌ಡಿ ರೇವಣ್ಣ ಕೂಡಾ ವಿದೇಶಕ್ಕೆ ಹೋಗುವ ಸಾಧ್ಯತೆ ಇದ್ದ ಹಿನ್ನೆಲೆಯಲ್ಲಿ ಲುಕ್‌ಔಟ್ ನೋಟಿಸ್ ಜಾರಿಗೊಳಿಸಲಾಗಿದೆ ಎಂದು ಗೃಹ ಸಚಿವ ಡಾ ಜಿ ಪರಮೇಶ್ವರ್ ಹೇಳಿ

4 May 2024 1:32 pm
ಕೊಪ್ಪಳ: ಪ್ರಜ್ವಲ್ ರೇವಣ್ಣ ಬಂಧನಕ್ಕೆ ಒತ್ತಾಯಿಸಿ ಮಹಿಳಾ ಕಾಂಗ್ರೆಸ್‌ನಿಂದ ಪ್ರತಿಭಟನೆ

Prajwal Revanna Scandal Case: ಲೈಂಗಿಕ ದೌರ್ಜನ್ಯದ ಆರೋಪ ಎದುರಿಸುತ್ತಿರುವ ಸಂಸದ ಪ್ರಜ್ವಲ್‌ ರೇವಣ್ಣ ವಿರುದ್ಧ ರಾಜ್ಯಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಅವರ ಬಂಧನಕ್ಕೆ ಒತ್ತಾಯಿಸಿ ಮಹಿಳಾ ಸಂಘಟನೆಗಳು ಪ್ರತಿಭಟಿಸುತ್ತಿದೆ. ಕೊಪ

4 May 2024 1:15 pm
ಅಮೇಠಿಗಿಂತ ರಾಯ್‌ಬರೇಲಿ ರಾಹುಲ್ ಗಾಂಧಿಗೆ ಯಾಕೆ ’ ಸೇಫ್ ’ ? : 4 ಕಾರಣಗಳು

Why Raebareli Is Safer To Rahul Gandhi : ಅಮೇಠಿಯಿಂದ ಸ್ಪರ್ಧಿಸದೇ ರಾಯ್‌ಬರೇಲಿ ಕ್ಷೇತ್ರದಿಂದ ಸ್ಪರ್ಧಿಸುವ ರಾಹುಲ್ ಗಾಂಧಿ ನಿರ್ಧಾರ ಸರಿಯಾಗಿಯೇ ಇದೆ ಎಂದು ವಿಶ್ಲೇಷಿಸಲಾಗುತ್ತಿದೆ. ಇದಕ್ಕೆ ರಾಜಕೀಯ ಪಂಡಿತರು ನಾಲ್ಕು ಕಾರಣಗಳನ್ನು ನೀಡುತ್ತಾರ

4 May 2024 1:13 pm
ಹಾಸನ ಪೆನ್ ಡ್ರೈವ್ ಪ್ರಕರಣ : ಊಸರವಳ್ಳಿ ಮೈಬಣ್ಣ ಬದಲಿಸಿದರೆ, ಕುಮಾರಸ್ವಾಮಿ ಬದಲಿಸ್ತಾರೆ ನಾಲಿಗೆ ಬಣ್ಣ!: ಕೈ ಪಡೆ ವ್ಯಂಗ್ಯ

ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣದ ವಿಚಾರವಾಗಿ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಅವರ ಆರೋಪಗಳಿಗೆ ಕಾಂಗ್ರೆಸ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಊಸರವಳ್ಳಿ ಮೈ ಬಣ್ಣ ಬದಲಿಸಿದರೆ ಕುಮಾರಸ್ವಾಮಿ ಅವರು ನಾಲಿಗೆಯ ಬಣ್ಣ ಬದಲಿಸು

4 May 2024 1:10 pm
ರಾಮನಗರ: ಶ್ರೀರಾಮ ಬೆಟ್ಟದಲ್ಲಿ ಪ್ರವಾಸಿಗರ ಮೇಲೆ ಬೇಕು ಕಣ್ಗಾವಲು

ರಾಮನಗರ ದೇವರ ಬೆಟ್ಟ ಅಥವಾ ರಣಹದ್ದು ವನ್ಯಜೀವಿಧಾಮವೂ ಆತ್ಮಹತ್ಯೆಗೆ ಹಾಟ್‌ಸ್ಟಾಟ್‌ ಆಗಿ ಗುರುತಿಸಿಕೊಂಡಿದೆ. ಸ್ಥಳದ ಪ್ರವಾಸಕ್ಕೆಂದು ಆಗಮಿಸುವವರು ಬೆಟ್ಟದಿಂದ ಧುಮಿಕಿ ಆತ್ಮಹತ್ಯೆಗೆ ಯತ್ನಿಸುತ್ತಿರುವ ಘಟನೆಯ ಮೇಲಿಂದ ಮ

4 May 2024 12:34 pm
ಪಂದ್ಯ ಶ್ರೇ‍ಷ್ಠ ಪ್ರಶಸ್ತಿ ಪಡೆದ ಬಳಿಕ ದಿಗ್ಗಜನನ್ನು ನೆನೆದ ವೆಂಕಟೇಶ್‌ ಅಯ್ಯರ್‌!

Venkatesh Iyer Reveals Sourav Ganguly advice: ಶುಕ್ರವಾರ ನಡೆದಿದ್ದ 2024ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) ಟೂರ್ನಿಯ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ದ ಕೋಲ್ಕತಾ ನೈಟ್‌ ರೈಡರ್ಸ್ ತಂಡ 24 ರನ್‌ಗಳಿಂದ ಗೆಲುವು ಪಡೆಯಿತು.ಈ ಪಂದ್ಯದಲ್ಲಿ ಕ

4 May 2024 12:20 pm
ಪೆನ್‌ಡ್ರೈವ್ ಕೇಸ್: ಆರೋಪಿಗೆ ಕಠಿಣ ಶಿಕ್ಷೆಯಾಗಲಿ, ಸಂತ್ರಸ್ತರ ಪರವಾಗಿ ನಿಲ್ಲೋಣ: ಸಿದ್ದರಾಮಯ್ಯಗೆ ರಾಹುಲ್ ಗಾಂಧಿ ಪತ್ರ

ಹಾಸನ ಸಂಸದ ಪ್ರಜ್ವಲ್ ರೇವಣ್ಣ ಪೆನ್‌ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗೆ ಕಠಿಣ ಶಿಕ್ಷೆಯಾಗಲಿ ಎಂದು ಸಂಸದ ರಾಹುಲ್ ಗಾಂಧಿ ಆಗ್ರಹಸಿದ್ದಾರೆ. ಇನ್ನು ಇದೇ ಸಂದರ್ಭದಲ್ಲಿ ಪ್ರಕರಣದ ಸಂತ್ರಸ್ತ ಮಹಿಳೆಯರ ಪರವಾಗಿ ನಾವ

4 May 2024 12:13 pm
ಹಿಂದೂ ಯುವತಿಯನ್ನು ಡಿಕೆ ಶಿವಕುಮಾರ್‌ ಬ್ರದರ್ಸ್‌ ಕಿಡ್ನಾಪ್‌ ಮಾಡಿದ್ದಾರೆ; ಲವ್‌ ಜಿಹಾದ್‌ ತನಿಖೆಯಾಗಲಿ : ಸಿಟಿ ರವಿ ಆಗ್ರಹ

CT Ravi On Love Jihad : ರಾಜ್ಯದಲ್ಲಿ ಮತಾಂದತೆಯ ಜಿಹಾದ್‌ ಅನ್ನು ಲವ್‌ ಜಿಹಾದ್‌ ಮೂಲಕ ವಿಸ್ತರಿಸುತ್ತಿದ್ದಾರೆ ಎಂದು ಸಿಟಿ ರವಿ ವಾಗ್ದಾಳಿ ನಡೆಸಿದ್ದಾರೆ. ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಹಿಂದೂ ಯುವತಿಯನ್ನ

4 May 2024 12:05 pm
ಪೆನ್‌ಡ್ರೈವ್ ಕೇಸ್: ರೇವಣ್ಣ ಹಾಗೂ ನಮ್ಮ ಕುಟುಂಬ ಬೇರೆ ಅಂದ್ರಿ, ಇವಾಗ ನಿಮ್ಮ ನಿಲುವೇಕೆ ಭಿನ್ನ? ಎಚ್‌ಡಿಕೆಗೆ ಡಿಕೆಶಿ ಪ್ರಶ್ನೆ

ಹಾಸನ ಪೆನ್‌ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಎಚ್‌ಡಿ ರೇವಣ್ಣ ಹಾಗೂ ನಮ್ಮ ಕುಟುಂಬ ಬೇರೆ ಬೇರೆ ಎಂದು ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಹೇಳಿದ್ದರು. ಆದರೆ ಇದೀಗ ನಿಮ್ಮ ನಿಲುವೇಕೆ ಭಿನ್ನ? ಎಂದು ಎಚ್‌ಡಿಕೆಗೆ ಡಿಸಿಎಂ ಡಿ

4 May 2024 12:02 pm
Shivamogga : ಶಿವರಾಜ್ ಕುಮಾರ್ Vs ಕುಮಾರ್ ಬಂಗಾರಪ್ಪ, ಭಾವಮೈದುನರ ವಾಕ್ಸಮರದ ಝಲಕ್

Shivaraj Kumar Vs Kumar Bangarappa : ಚುನಾವಣಾ ಪ್ರಚಾರದಲ್ಲಿ ತೋರಿಸುವ ಆಸಕ್ತಿಯನ್ನು ನಟನೆಯಲ್ಲೂ ತೋರಿಸಿದ್ದರೆ ಇಂದಿಗೆ ದೊಡ್ಡ ಸ್ಟಾರ್ ಆಗುತ್ತಿದ್ದರು ಎನ್ನುವ ಭಾವ ಕುಮಾರ್ ಬಂಗಾರಪ್ಪ ಮಾತಿಗೆ ಶಿವರಾಜ್ ಕುಮಾರ್ ಕೆರಳಿ, ತಿರುಗೇಟು ನೀಡಿದ್ದ

4 May 2024 11:35 am
ಹೋಟೆಲ್‌ ಉದ್ಯಮಕ್ಕೂ ಬಿಸಿಲಿನ ಏಟು; ಶೇ 25 ರಷ್ಟು ವಹಿವಾಟು ಕುಸಿತ

Temperature Effects on hotel Industry: ಬಿಸಿಲಿನ ತಾಪಮಾನಕ್ಕೆ ತರಕಾರಿ ಬೆಲೆಗಳು ಗಗನಕ್ಕೇರಿದೆ. ಈ ಬೆಲೆ ಏರಿಕೆ ಬಿಸಿ ಜನಸಾಮಾನ್ಯರಿಗಷ್ಟೇ ಅಲ್ಲ ಹೋಟೆಲ್‌ ಮಾಲೀಕರಿಗೂ ತಟ್ಟಿದೆ. ಬಿಸಿಲಿನ ತಾಪಮಾನಕ್ಕೆ ಗ್ರಾಹಕರ ಸಂಖ್ಯೆ ಇಳಿಮುಖವಾಗುತ್ತಿರುವ

4 May 2024 11:30 am
ಕಾಫಿ ಪ್ರಿಯರಿಗೆ ಸುಡಲಿದೆ ತುಟಿ: ಭಾರತದ ಕಾಫಿಗೆ ವಿದೇಶಗಳಲ್ಲಿ ಭಾರಿ ಬೇಡಿಕೆ

Coffee Price Hike: ಮಳೆಗಾಲ ಇರಲಿ, ಬೇಸಿಗೆ ಇರಲಿ. ಕಾಫಿ ಕುಡಿಯದಿದ್ದರೆ ಬೆಳಿಗ್ಗೆಯೇ ಶುರುವಾಗುವುದಿಲ್ಲ ಎನ್ನುವ ಜನರಿದ್ದಾರೆ. ಸಂಜೆಯೂ ಕಾಫಿ ಇದ್ದರೆ ಚೆನ್ನ. ಆದರೆ ಈಗ ಕಾಫಿ ಕೂಡ ನಿಮ್ಮ ಜೇಬಿಗೆ ಭಾರವಾಗಲಿದೆ. ಅಂತಾರಾಷ್ಟ್ರೀಯ ಮಾರುಕಟ

4 May 2024 10:44 am
ಉತ್ತರ ಕರ್ನಾಟಕದಲ್ಲೂ ಬಿಜೆಪಿ, ಕಾಂಗ್ರೆಸ್‌ಗೆ ಒಳೇಟಿನ ಭೀತಿ; ಮೋದಿ ಅಲೆ, ಗ್ಯಾರಂಟಿ ನಡುವೆಯೂ ಉಭಯ ಪಕ್ಷಗಳಿಗೂ ಢವಢವ!

Lok Sabha Elections In North Karnataka : ಉತ್ತರ ಕರ್ನಾಟಕದಲ್ಲಿ ಮೇ 7ರಂದು ಎರಡನೇ ಹಂತದ ಲೋಕಸಭಾ ಚುನಾವಣೆ ನಡೆಯಲಿದೆ. 14 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದ್ದು, ಉತ್ತರದಲ್ಲೂ ಕಾಂಗ್ರೆಸ್‌ ಹಾಗೂ ಬಿಜೆಪಿಗೆ ಒಳೇಟಿನ ಭೀತಿ ಎದುರಾಗಿದೆ. ಮೋದಿ ಅಲೆ, ಕಾಂಗ

4 May 2024 10:42 am
Amethi : ಮತದಾನಕ್ಕೆ ಮುನ್ನವೇ ರಾಜಕೀಯ ಕರ್ಮಭೂಮಿಯನ್ನು ’ಕೈ’ಬಿಟ್ಟಿತೇ ಗಾಂಧಿ ಪರಿವಾರ ?

Why Rahul Gandhi Not Contesting In Amethi : ಕಳೆದ ಬಾರಿ ಸೋತಿದ್ದ ಅಮೇಠಿಯಿಂದ ಮತ್ತೆ ಸ್ಪರ್ಧಿಸಲು ರಾಹುಲ್ ಗಾಂಧಿ ಮನಸ್ಸು ಮಾಡಿಲ್ಲ. ತಮ್ಮ ತಾಯಿಯ ಕ್ಷೇತ್ರವಾದ ರಾಯ್‌ಬರೇಲಿಯಿಂದ ರಾಹುಲ್ ಸ್ಪರ್ಧಿಸಲಿದ್ದಾರೆ. ಅಮೇಠಿಯಲ್ಲಿ ಕುಟುಂಬದ ಪರಮಾಪ್ತ ಕಿಶ

4 May 2024 10:38 am
Karnataka Rains : ಬಿಸಿಲಿಗೆ ಹೇಳಿ ಗುಡ್‌ ಬೈ; ಕರ್ನಾಟಕದಲ್ಲಿ ಮುಂದಿನ ಮೂರು ವಾರ ಮಳೆಯ ಅಬ್ಬರ!

Karnataka Rain Forecast : ಕರ್ನಾಟಕದಲ್ಲಿ ನಿಧಾನವಾಗಿಯಾದರೂ ವರುಣ ಫಾರ್ಮ್‌ಗೆ ಮರಳುತ್ತಿದ್ದಾನೆ. ಶುಕ್ರವಾರ ಬೆಂಗಳೂರು ಸೇರಿ ದಕ್ಷಿಣ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಅಬ್ಬರಿಸಿದ್ದಾನೆ. ಮುಂದಿನ ಮೂರು ವಾರಗಳ ಕಾಲ ಕರ್ನಾಟಕದಲ್ಲಿ ಉತ್ತ

4 May 2024 10:32 am
Hardik pandya: ಮುಂಬೈ ಇಂಡಿಯನ್ಸ್‌ ವೈಫಲ್ಯಕ್ಕೆ ಈ ಆಟಗಾರನೇ ಕಾರಣ ಎಂದ ಇರ್ಫಾಣ್‌ ಪಠಾಣ್‌!

Irfan Pathan on Hardik Pandya Captaincy: ಶುಕ್ರವಾರ ಕೋಲ್ಕತಾ ನೈಟ್‌ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡ 24 ರನ್‌ಗಳಿಂದ ಸೋಲು ಅನುಭವಿಸಿತು. ಆ ಮೂಲಕ ಟೂರ್ನಿಯ ಪ್ಲೇಆಫ್‌ನಿಂದ ಬಹುತೇಕ ಹೊರ ಬಿದ್ದಿದೆ. ಅಂದ ಹಾಗೆ ಈ ಬಾರಿ ಮುಂಬೈ

4 May 2024 10:31 am
ತಿಪ್ಪೆ ಪಾಲಾಗುತ್ತಿರುವ ಗೇರು ಹಣ್ಣು : ಸಂಕಷ್ಟದಲ್ಲಿ ರೈತ

Lack of market for Cashew Fruit: ಮಾರುಕಟ್ಟೆಯಲ್ಲಿ ಸೂಕ್ತ ಬೆಲೆಯಿಲ್ಲದ ಕಾರಣ ಕಟಾವು ಸಮಯದಲ್ಲಿ ಗೇರು ಬೆಳೆದಿರುವ ರೈತರು ಹಣ್ಣನ್ನು ಸಂಗ್ರಹಿಸಿ ಇಟ್ಟುಕೊಳ್ಳಲು ಸೂಕ್ತ ವ್ಯವಸ್ಥೆ ಇಲ್ಲದೆ ತಿಪ್ಪೆಗೆ ಸುರಿಯುತ್ತಿದ್ದಾರೆ. ಗೇರು ಹಣ್ಣಿನ ಮಹತ

4 May 2024 10:30 am
ಬಿಸಿಲಿನ ಝಳಕ್ಕೆ ತುಮಕೂರು ತತ್ತರ ; ಸನ್‌ ಸ್ಟ್ರೋಕ್ ಆತಂಕ

ಈ ಬಾರಿ ತಾಪಮಾನ ಏರಿಕೆ ಅತಿಯಾಗಿ ಕಾಡುತ್ತಿದೆ. ಬಹುತೇಕ ಕಡೆ ತಾಪಮಾನ 40 ಡಿಗ್ರಿ ಸೆಲ್ಸಿಯಸ್ ತಲುಪಿದೆ. ಬಿಸಿಲಿನ ಝಳಕ್ಕೆ ಜನ ಸುಸ್ತಾಗಿದ್ದಾರೆ. ಇನ್ನು ತುಮಕೂರು ಜಿಲ್ಲೆಯಲ್ಲಿ ತಾಪಮಾನ 40 ಡಿಗ್ರಿ ಸೆಲ್ಸಿಯಸ್‌ ಆಸುಪಾಸಿನಲ್ಲಿ

4 May 2024 9:48 am
ಪ್ರಧಾನಿ ನರೇಂದ್ರ ಮೋದಿ ಮೈಸೂರು ಸಂಸ್ಥಾನದ ಪ್ರತಿಧ್ವನಿ: ದಾವಣಗೆರೆಯಲ್ಲಿ ಯದುವೀರ್ ಒಡೆಯರ್ ಹೇಳಿಕೆ

Lok Sabha Elections 2024: ದಾವಣಗೆರೆ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಅವರ ಪರ ಮೈಸೂರು- ಕೊಡಗು ಕ್ಷೇತ್ರದ ಅಭ್ಯರ್ಥಿ ಯದುವೀರ್ ಒಡೆಯರ್ ಶುಕ್ರವಾರ ಪ್ರಚಾರ ನಡೆಸಿದರು. ಈ ವೇಳೆ ಅವರು, ಪ್ರಧಾನಿ ನರೇಂದ್ರ ಮೋದಿ ಅವ

4 May 2024 9:07 am
ಕಾವೇರಿ ನಾಡು ಕೊಡಗಿನಲ್ಲೂ ಬತ್ತಿದ ಕೆರೆ; ನದಿ ಹರಿವು ಸಂಪೂರ್ಣ ಸ್ತಬ್ಧ

ಬರಗಾಲದಿಂದಾಗಿ ಕಾವೇರಿ ನಾಡು ಕೊಡಗಿನಲ್ಲೂ ಕೆರೆ-ಕಟ್ಟೆ, ಹಳ್ಳ -ತೊರೆ ಬತ್ತಿ ಹೋಗಿದ್ದು, ಕುಡಿಯುವ ನೀರಿಗೆ ಪರದಾಡುವಂತಾಗಿದೆ. ಜಿಲ್ಲೆಯಲ್ಲಿನ 1,127 ಕೆರೆಗಳ ಪೈಕಿ ಬಹುತೇಕ ಕಡೆ ತಳ ಕಾಣುತ್ತಿದೆ. ಅದರಲ್ಲೂ ಮಡಿಕೇರಿಯಲ್ಲಿರುವ 6 ಕ

4 May 2024 8:18 am
ಚಿಕ್ಕಬಳ್ಳಾಪುರ: ಬೆಲೆ ಬಂಪರ್‌, ಬೆಳೆಯೇ ಪಾಪರ್‌; ತೋಟಗಳಲ್ಲಿ ಹೂವಿನ ಗಿಡಗಳನ್ನು ರಕ್ಷಿಸಿಕೊಳ್ಳಲು ಪರದಾಟ

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 10 ಸಾವಿರಕ್ಕೂ ಹೆಚ್ಚು ಹೆಕ್ಟೇರ್‌ ಪ್ರದೇಶದಲ್ಲಿ ರೈತರು ಹೂವು ಬೆಳೆಯುತ್ತಿದ್ದು, ಶೇ.40 ಕ್ಕೂ ಹೆಚ್ಚು ರೈತರು ಹೂವು ಬೆಳೆಯಲ್ಲಿ ತೊಡಗಿದ್ದಾರೆ. ಕನಿಷ್ಠ ನಾಲ್ಕೈದು ಗುಂಟೆ ಜಮೀನಿನಿಂದ ಎಕರೆ

4 May 2024 7:52 am
ಚುರುಕು ಪಡೆಯದ ಕಾಮಗಾರಿ; ಹೆಬ್ಬಾಳ ಮೇಲ್ಸೇತುವೆಯಲ್ಲಿ ದಟ್ಟಣೆಯ ಕಿರಿಕಿರಿ

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು (ಬಿಡಿಎ) ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಕಡೆಯ ಎಸ್ಟೀಮ್‌ ಮಾಲ್‌ನಿಂದ ನಗರದ ಕಡೆಗೆ ಹೊಸದಾಗಿ ಮೂರು ಪಥದ ಮೇಲ್ಸೇತುವೆ ಹಾಗೂ ಕೆ.ಆರ್‌.ಪುರದಿಂದ ನಗರದತ್ತ ಎರಡು ಪಥದ ಮೇಲ್ಸ

4 May 2024 7:06 am
ಈ ವರ್ಷವೂ ಹಲಸು ಫಸಲು ಕುಸಿತ, ಸ್ಥಳೀಯವಾಗಿ ಭರ್ಜರಿ ಡಿಮ್ಯಾಂಡ್‌ |

2022 ರಲ್ಲಿ ಫಸಲಿಗೆ ವರ್ಷಾಂತ್ಯದಲ್ಲಿ ಸುರಿದ ಮಳೆ ಬೆಳೆಗೆ ಬಾರಿ ಹಾನಿ ಉಂಟು ಮಾಡಿತ್ತು. 2023 ರಲ್ಲಿ ಹವಾಮಾನ ವೈಪರೀತ್ಯ ಸೇರಿದಂತೆ ನಾನಾ ಕಾರಣಗಳಿಂದ ಶೇ.30-50 ರಷ್ಟು ಹಲಸು ಫಸಲು ಇಳಿಕೆ ಕಂಡಿತ್ತು. ಇದೀಗ ಈ ವರ್ಷದಲ್ಲಿ ಬರದ ಪರಿಣಾಮ ಮ

4 May 2024 6:41 am
ಟಿ20 ವಿಶ್ವಕಪ್‌ - ಮಹತ್ವದ ಟೂರ್ನಿಗೆ ಅಂಪೈರ್ಸ್‌ ಘೋಷಿಸಿದ ಐಸಿಸಿ!

ICC T20 World Cup 2024: ಹದಿನೇಳನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್‌ ಲೀಗ್ ಟೂರ್ನಿ ಮುಗಿದ ಬೆನ್ನಲ್ಲೇ 2024ರ ಸಾಲಿನ ಐಸಿಸಿ ಟಿ20 ಕ್ರಿಕೆಟ್‌ ವಿಶ್ವಕಪ್‌ ಟೂರ್ನಿ ಶುರುವಾಗಲಿದೆ. ವೆಸ್ಟ್‌ ಇಂಡೀಸ್‌ ಮತ್ತು ಅಮೆರಿಕದ ಜಂಟಿ ಆತಿಥ್ಯದಲ್ಲಿ ಜೂನ

4 May 2024 12:57 am
Karnataka Rain : ರಾಜ್ಯದಲ್ಲಿ ಮಳೆ ಸಿಡಿಲಿಗೆ ಮಹಿಳೆ ಬಲಿ; ಇನ್ನೂ ಮೂರ್ನಾಲ್ಕು ದಿನ ವರುಣನ ಅಬ್ಬರ

Karnataka Rain Forecast : ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನಲ್ಲಿ ಶುಕ್ರವಾರ ಭರ್ಜರಿ ಮಳೆಯಾಗಿದೆ. ಹೊಸಕೋಟೆ ತಾಲೂಕಿನ ಮಹಿಳೆಯೊಬ್ಬರು ಸಿಡಿಲು ಬಡಿದು ಮೃತಪಟ್ಟಿದ್ದಾರೆ. ಇನ್ನು ಮಳೆಯು ಮುಂದಿನ 3 - 4 ದಿನ ಮುಂದುವರೆಯಲಿದೆ ಎಂದು ಹವಾಮಾನ

3 May 2024 11:33 pm
MI vs KKR: ವಾವ್ಹ್‌..! ಕನ್ನಡಿಗ ಮನೀಷ್‌ ಪಾಂಡೆ ಅಪ್ಪರ್‌ಕಟ್‌ಗೆ ದಂಗಾದ ಬುಮ್ರಾ! ವಿಡಿಯೋ

Manish Pandey hits Upper cut: ಮುಂಬೈ ಇಂಡಿಯನ್ಸ್‌ ವಿರುದ್ಧದ ಪಂದ್ಯದಲ್ಲಿ ಕೋಲ್ಕತಾ ನೈಟ್‌ ರೈಡರ್ಸ್‌ ತಂಡದ ಬ್ಯಾಟ್ಸ್‌ಮನ್ ಮನೀಷ್‌ ಪಾಂಡೆ ನಿರ್ಣಾಯಕ ಬ್ಯಾಟಿಂಗ್‌ ಪ್ರದರ್ಶನ ತೋರಿದರು. ಇವರು ಎದುರಿಸಿದ 31 ಎಸೆತಗಳಲ್ಲಿ 2 ಸಿಕ್ಸರ್‌ ಹಾಗೂ 2

3 May 2024 10:11 pm
ರೋಹಿತ್‌ ವೆಮುಲ ದಲಿತನೇ ಅಲ್ಲ, ಎಲ್ಲಾ ಆರೋಪಿಗಳಿಗೆ ಕ್ಲೀನ್‌ಚಿಟ್‌ ನೀಡಿದ ತೆಲಂಗಾಣ ಪೊಲೀಸರು

ರೋಹಿತ್ ವೆಮುಲ ಸಾವಿನ ಪ್ರಕರಣದಲ್ಲಿ ತೆಲಂಗಾಣ ಪೊಲೀಸರು ಶುಕ್ರವಾರ ಕ್ಲೋಸರ್‌ ರಿಪೋರ್ಟ್‌ ಸಲ್ಲಿಸಿದ್ದಾರೆ. ಇದರಲ್ಲಿ ಅವರು ಅಚ್ಚರಿಯ ಅಂಶಗಳನ್ನು ಬಹಿರಂಗಪಡಿಸಿದ್ದು, ವೆಮುಲ ದಲಿತನೇ ಅಲ್ಲ ಎಂದಿದ್ದಾರೆ. ಅಲ್ಲದೆ, ಪ್ರಕರಣ

3 May 2024 9:49 pm
’ ಅಂಕಿಅಂಶ ಸಮೇತ ರಾಹುಲ್ ಗಾಂಧಿಗೆ ಮಾಹಿತಿಯಿದೆ, SIT ಮೊದಲು ಅವರನ್ನು ವಿಚಾರಣೆ ನಡೆಸಲಿ ’

HD Kumaraswamy On Rahul Gandhi : ಈ ನೆಲದ ಕಾನೂನಿಗೆ ಎಲ್ಲರೂ ತಲೆ ಬಾಗಲೇಬೇಕು. ಉಪ್ಪು ತಿಂದವನು ನೀರು ಕುಡಿಯಲೇಬೇಕು. ? ನಿಮಗೆ ಬೇಕಿರುವುದು 7ನೇ ತಾರೀಕು ನಡೆಯುವ ಮತದಾನ ಮತ್ತು ಜನರನ್ನು ದಿಕ್ಕು ತಪ್ಪಿಸಿ ರಾಜಕೀಯ ಲಾಭ ಮಾಡಿಕೊಳ್ಳುವುದು. ರಾಹುಲ್

3 May 2024 9:04 pm
ಪ್ರಜ್ವಲ್‌ ರೇವಣ್ಣ ವಿರುದ್ಧ ಮತ್ತೊಂದು ರೇಪ್‌ ಕೇಸ್‌! ಗನ್‌ನಿಂದ ಶೂಟ್‌ ಮಾಡುವ ಬೆದರಿಕೆವೊಡ್ಡಿ ಪ್ರಜ್ವಲ್‌ ಅತ್ಯಾಚಾರ ಆರೋಪ

Another Rape Case Against Prajwal Revanna : ಪ್ರಜ್ವಲ್‌ ರೇವಣ್ಣ ವಿರುದ್ಧ ಮತ್ತೊಂದು ರೇಪ್‌ ಕೇಸ್‌ ದಾಖಲಾಗಿದೆ. ಸರ್ಕಾರಿ ವಸತಿ ಗೃಹದಲ್ಲಿಯೇ ಗನ್‌ ಪಾಯಿಂಟ್‌ ಮಾಡಿ ಅತ್ಯಾಚಾರ ಮಾಡಿದ್ದಾರೆ ಎಂದು ಸಂತ್ರಸ್ತೆಯೊಬ್ಬರು ಆರೋಪಿಸಿದ್ದಾರೆ. ಇತ್ತ ಎಚ್‌

3 May 2024 8:59 pm
ಫೋಟೋ, ವಿಡಿಯೋಗಳಲ್ಲಿ ಎಲ್ಲೂ ಪ್ರಜ್ವಲ್‌ ರೇವಣ್ಣ ಮುಖ ಕಾಣಿಸುವುದಿಲ್ಲ - ಎಚ್‌ಡಿ ಕುಮಾರಸ್ವಾಮಿ

HD Kumaraswamy About Prajwal Revanna Case: ಪ್ರಜ್ವಲ್‌ ರೇವಣ್ಣ ಪ್ರಕರಣದ ಬಗ್ಗೆ ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಮಾತನಾಡಿದ್ದಾರೆ. ವಿಡಿಯೋಗಳಲ್ಲಿ ಎಲ್ಲಿಯೂ ಪ್ರಜ್ವಲ್‌ ಮುಖ ಕಾಣಿಸುವುದಿಲ್ಲ ಎಂದಿದ್ದಾರೆ. ಮತ್ತೆ ಏನೆಲ್ಲಾ ಹೇಳಿಕೆ ನೀಡಿದ್ದಾ

3 May 2024 8:24 pm
IPL 2024: ಟೂರ್ನಿಯ ಮಧ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತೊರೆದ ಮುಸ್ತಾಫಿಝುರ್‌ ರೆಹಮಾನ್‌!

Mustafizur Rahman goodbye to IPL 2024: ಹದಿನೇಳನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್‌) ಮಧ್ಯೆದಲ್ಲಿಯೇ ಚೆನ್ನೈ ಸೂಪರ್ ಕಿಂಗ್ಸ್ ತಂಡದ ವೇಗಿ ಮುಸ್ತಾಫಿಝುರ್ ರೆಹಮಾನ್ ನಿರ್ಗಮಿಸಿದ್ದಾರೆ. ಟಿ20 ವಿಶ್ವಕಪ್ ಟೂರ್ನಿಯ ಪೂರ್ವ ಅಭ್ಯಾಸದ ಅ

3 May 2024 7:33 pm
ಮರ್ಯಾದಾ ಹತ್ಯೆ: 9 ತಿಂಗಳ ಗರ್ಭಿಣಿಯನ್ನು ಕೊಲೆ ಮಾಡಿದ್ದ ಇಬ್ಬರಿಗೆ ಗಲ್ಲು, ಐವರಿಗೆ ಜೀವಾವಧಿ ಶಿಕ್ಷೆ

ಮರ್ಯಾದೆ ಹತ್ಯೆ ಪ್ರಕರಣದಲ್ಲಿ ಇಬ್ಬರಿಗೆ ಗಲ್ಲು ಶಿಕ್ಷೆ ಹಾಗೂ ಬಾಕಿ ಐವರಿಗೆ ಜೀವಾವಧಿ ಶಿಕ್ಷೆ ನೀಡಿ ವಿಜಯಪುರದ 2ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಶುಕ್ರವಾರ ಮಹತ್ವದ ತೀರ್ಪು ನೀಡಿದೆ. ಇವರೆಲ್ಲ ಸೇರಿಕೊಂಡು 9 ತಿಂಗಳ

3 May 2024 7:30 pm
‘ಪಾಕಿಸ್ತಾನ ಜಿಂದಾಬಾದ್ ಎನ್ನುವವರನ್ನು ನಾವೇ ಗುಂಡಿಟ್ಟು ಕೊಲ್ತೇವೆ’ - ಸಚಿವ ಜಮೀರ್ ಅಹ್ಮದ್ ಗುಡುಗು

ಯಾರಾದಾರೂ ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಹಾಕಿದರೆ ಅವರನ್ನು ನಾವು ಗಲ್ಲಿಗೇರಿಸುವುದಿಲ್ಲ. ಅವರನ್ನು ನಾವೇ ಗುಂಡಿಟ್ಟು ಕೊಲ್ತೇವೆ ಎಂದು ವಸತಿ ಸಚಿವ ಜಮೀರ್ ಅಹ್ಮದ್ ಅವರು ಹೇಳಿದ್ದಾರೆ. ರಾಯಚೂರಿನ ಸಿಂಧನೂರು ತಾಲೂಕು

3 May 2024 7:16 pm
ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್‌ನಿಂದ 20ಕ್ಕೂ ಹೆಚ್ಚು ಸ್ಥಾನ ಗೆದ್ದೇ ಗೆಲ್ಲುತ್ತೇವೆ - ಡಿಕೆ ಶಿವಕುಮಾರ್

DK Shivakumar On BJP : ಲೋಕಸಭಾ ಚುನಾವಣೆಯಲ್ಲಿ ಈ ಬಾರಿ ಕರ್ನಾಟಕದಲ್ಲಿ ಕಾಂಗ್ರೆಸ್‌ 20 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ ಎಂದು ಡಿಕೆ ಶಿವಕುಮಾರ್‌ ಹೇಳಿಕೆ ನೀಡಿದ್ದಾರೆ. ಇನ್ನು ಪ್ರಜ್ವಲ್‌ ರೇವಣ್ಣ ವಿಚಾರದಲ್ಲಿ ಬಿಜೆಪಿ ನಾಯಕರ ವಿರುದ

3 May 2024 7:01 pm
ಮಹದಾಯಿ 'ರಾಜಕೀಯ' ಬೇಡ! ಮತ್ತೆ ರೈತ ಹೋರಾಟಕ್ಕೆ ಕರೆ ನೀಡಿದ ಶಂಕರಪ್ಪ ಅಂಬಲಿ

Mahadayi Farmers Protest: ಕಳಸಾ ಬಂಡೂರಿ ಹಾಗೂ ಮಹದಾಯಿ ಯೋಜನೆಗಾಗಿ ರೈತ ಹೋರಾಟ ಮುಂದುವರೆಯಲಿದೆ. ಈ ಸಂಬಂಧ ಕಳೆದ ಏಪ್ರಿಲ್ 14 ಮತ್ತು 15 ರಂದು ಬೆಳಗಾವಿ ಹಾಗೂ ಧಾರವಾಡ ನಗರಗಳಲ್ಲಿ ಮಹದಾಯಿ ಮಹಾ ವೇದಿಕೆ ಹಾಗೂ ಹೋರಾಟದ ಪರವಾದ ಇನ್ನಿತರ ಒಟ್ಟು 15 ಸಂ

3 May 2024 6:35 pm
ICC Test Ranking: ಭಾರತ ತಂಡವನ್ನು ಹಿಂದಿಕ್ಕಿ ಅಗ್ರ ಸ್ಥಾನಕ್ಕೇರಿದ ಆಸ್ಟ್ರೇಲಿಯಾ!

ICC Test Rankings: ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ಶುಕ್ರವಾರ ವಾರ್ಷಿಕವಾಗಿ ಪರಿಷ್ಕರಣೆಗೊಳಿಸಿದ ಐಸಿಸಿ ಟೆಸ್ಟ್‌ ತಂಡಗಳ ಶ್ರೇಯಾಂಕದಲ್ಲಿ ಭಾರತ ತಂಡವನ್ನು ಹಿಂದಿಕ್ಕಿದ ಆಸ್ಟ್ರೇಲಿಯಾ ಅಗ್ರ ಸ್ಥಾನಕ್ಕೇರಿದೆ. ಆದರೆ, ಒಡಿಐ ಹ

3 May 2024 6:34 pm
20 ವರ್ಷಗಳ ಹಿಂದೆಯೇ ಚಿಕ್ಕಪ್ಪನಿಂದ ದೂರವಾಗಬೇಕಿತ್ತು: ಅಜಿತ್ ಪವಾರ್ ಪಶ್ಚಾತ್ತಾಪ

Ajit Pawar on Sharad Pawar: ಮಹಾರಾಷ್ಟ್ರದಲ್ಲಿ ಎನ್‌ಸಿಪಿಯನ್ನು ಇಬ್ಭಾಗ ಮಾಡಿ ಬಿಜೆಪಿ ಹಾಗೂ ಶಿವಸೇನಾ ನೇತೃತ್ವದ ಸರ್ಕಾರವನ್ನು ಸೇರಿಕೊಂಡಿರುವ ಉಪ ಮುಖ್ಯಮಂತ್ರಿ ಅಜಿತ್ ಪವಾರ್, ತಾವು ಈ ಕೆಲಸವನ್ನು 20 ವರ್ಷಗಳ ಹಿಂದೆಯೇ ಮಾಡಬೇಕಿತ್ತು ಎಂ

3 May 2024 5:53 pm
ಪ್ರಜ್ವಲ್‌ ರೇವಣ್ಣ ಯಾವ ದೇಶದಲ್ಲಿದ್ರೂ ಕರ್ಕೊಂಡು ಬರ್ತಿವಿ; ಕೇಂದ್ರ ಸರ್ಕಾರದಿಂದ ಆರೋಪಿಯ ರಕ್ಷಣೆ : ಸಿದ್ದರಾಮಯ್ಯ

Siddaramaiah On Prajwal Revanna : ಪ್ರಜ್ವಲ್‌ ರೇವಣ್ಣ ಪೆನ್‌ಡ್ರೈವ್‌ ಪ್ರಕರಣದ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರತಿಕ್ರಿಯಿಸಿದ್ದು, ಪ್ರಜ್ವಲ್‌ ರೇವಣ್ಣ ಯಾವ ದೇಶದಲ್ಲಿದ್ರೂ ಕರ್ಕೊಂಡು ಬರ್ತಿವಿ. ಕೇಂದ್ರ ಸರ್ಕಾರದಿಂದ ಆರೋಪಿಯ

3 May 2024 5:46 pm
ಒಂದೊಂದು ರಾಜ್ಯದಲ್ಲಿ NDA ಮೈತ್ರಿಕೂಟಕ್ಕೆ ಎಷ್ಟು ಸ್ಥಾನ ? ಭವಿಷ್ಯ ನುಡಿದ ಅಮಿತ್ ಶಾ

NDA Will Cross 400 Mark : ಸಾರ್ವತ್ರಿಕ ಚುನಾವಣೆಯ ಫಲಿತಾಂಶದ ದಿನವಾದ ಜೂನ್ ನಾಲ್ಕರ ಮಧ್ಯಾಹ್ನ 12.30ರ ಹೊತ್ತಿಗೆ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ 400 ಸೀಟ್ ಗೆದ್ದಿರುತ್ತದೆ. ಅದಾದ ಮೇಲೆ ವಿಜಯೋತ್ಸವ ನಡೆಯಲಿದೆ ಎಂದು ಕೇಂದ್ರ ಗೃಹ ಸಚಿ

3 May 2024 5:28 pm
ಮೇ 7 ರಂದು ದಿಲ್ಲಿ ಸಿಎಂ ಕೇಜ್ರಿವಾಲ್ ಜಾಮೀನು ಅರ್ಜಿ ವಿಚಾರಣೆ: ಸುಪ್ರೀಂ ಕೋರ್ಟ್ ತೀರ್ಮಾನ

Supreme Court Will Hear Arvind Kejriwal's Interim Bail Plea: ಜಾರಿ ನಿರ್ದೇಶನಾಲಯದಿಂದ ಬಂಧನಕ್ಕೆ ಒಳಗಾಗಿರುವ ಕೇಜ್ರಿವಾಲ್ ಅವರು ಲೋಕಸಭಾ ಚುನಾವಣಾ ಪ್ರಚಾರ ಅಭಿಯಾನದಿಂದ ವಂಚಿತರಾಗಿದ್ದಾರೆ. ಸದ್ಯ ತಿಹಾರ್ ಜೈಲಿನಲ್ಲಿ ಇರುವ ಕೇಜ್ರಿವಾಲ್, ಚುನಾವಣಾ ಪ್ರಚಾರ

3 May 2024 5:19 pm
Karnataka Trains : ಮತದಾನಕ್ಕೆ ಮೈಸೂರು - ಬೆಂಗಳೂರು - ಶಿವಮೊಗ್ಗ ನಡುವೆ ವಿಶೇಷ ರೈಲು; ಇಲ್ಲಿದೆ ವೇಳಾಪಟ್ಟಿ

Special Train Between Mysore Shivamogga : ಮತದಾನಕ್ಕೆ ತೆರಳುವ ಪ್ರಯಾಣಿಕರ ಅನುಕೂಲಕ್ಕಾಗಿ ಮೈಸೂರು ಬೆಂಗಳೂರು ಶಿವಮೊಗ್ಗ ನಡುವೆ ವಿಶೇಷ ರೈಲು ಓಡಲಿದೆ. ಈ ಬಗ್ಗೆ ನೈರುತ್ಯ ರೈಲ್ವೆ ಅಧಿಕಾರಿಗಳು ಮಾಹಿತಿ ನೀಡಿದ್ದು, ಈ ರೈಲಿನ ವೇಳಾಪಟ್ಟಿ ಕುರಿತ ಹೆಚ

3 May 2024 5:13 pm
ರಾಜ್ಯದ ಎಲ್ಲ 28 ಕ್ಷೇತ್ರಗಳಲ್ಲೂ ಬಿಜೆಪಿಗೆ ಜಯ, ದೇಶದಲ್ಲಿ 400ಕ್ಕೂ ಅಧಿಕ ಸ್ಥಾನ: ಯಡಿಯೂರಪ್ಪ

ಸೂರ್ಯ ಚಂದ್ರರು ಇರುವುದು ಎಷ್ಟು ಸತ್ಯವೋ ಹಾಗೆಯೇ ನರೇಂದ್ರ ಮೋದಿ ಅವರು 3ನೇ ಬಾರಿಗೆ ಈ ದೇಶದ ಪ್ರಧಾನ ಮಂತ್ರಿಯಾಗುವುದು ಅಷ್ಟೇ ಸತ್ಯ ಎಂದು ಮಾಜಿ ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ ಹೇಳಿದ್ದಾರೆ. ದೇಶದಲ್ಲಿ ಬಿಜೆಪಿ 400ಕ್ಕೂ

3 May 2024 5:06 pm
ಪ್ರಿಯಾಂಕಾ ಗಾಂಧಿ ವಾದ್ರಾ ಏಕೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿಲ್ಲ? ಕಾಂಗ್ರೆಸ್ ಹೇಳಿದ್ದೇನು?

Uttar Pradesh's Raebareli Lok Sabha Constituency: ಉತ್ತರ ಪ್ರದೇಶದ ರಾಯ್‌ಬರೇಲಿ ಕ್ಷೇತ್ರದಿಂದ ರಾಹುಲ್ ಗಾಂಧಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಕೇರಳದ ವಯನಾಡಿನಲ್ಲಿ ಈಗಾಗಲೇ ಚುನಾವಣೆ ಎದುರಿಸಿರುವ ಅವರು, ಈಗ ತಾಯಿ ಸೋನಿಯಾ ಗಾಂಧಿ ಅವ

3 May 2024 4:56 pm
ರಾಜೀವ್‌ ಆಪ್ತ, ಗಾಂಧಿ ಕುಟುಂಬದ ಬಲಗೈ ಬಂಟ, ಯಾರಿವರು ಅಮೇಠಿಯ ಹೊಸ ಸ್ಪರ್ಧಿ ಕಿಶೋರಿ ಲಾಲ್‌ ಶರ್ಮಾ?

ಕಿಶೋರಿ ಲಾಲ್‌ ಶರ್ಮಾ ದೇಶದೆಲ್ಲೆಡೆ ಅಪರಿಚಿತರಾದರೂ, ರಾಯ್‌ಬರೇಲಿ ಹಾಗೂ ಅಮೇಠಿ ಎರಡೂ ಕ್ಷೇತ್ರಗಳಲ್ಲಿ ಚಿರಪರಿಚಿತರು. ಈ ಎರಡೂ ಕ್ಷೇತ್ರಗಳಿಂದ ಯಾವುದೇ ಗಾಂಧಿಗಳು ಆಯ್ಕೆಯಾದರೂ, ಕ್ಷೇತ್ರದ ಉಸ್ತುವಾರಿ ನೋಡಿಕೊಳ್ಳುತ್ತಿದ

3 May 2024 4:52 pm
ಕ್ರೀಸ್‌ ಗೇಲ್‌, ಎಬಿಡಿ ಅಲ್ಲವೇ ಅಲ್ಲ; ತಮಗೆ ಭಯ ಬೀಳಿಸಿದ್ದ ಬ್ಯಾಟ್ಸ್‌ಮನ್‌ ಹೆಸರಿಸಿದ ಗೌತಮ್‌ ಗಂಭೀರ್‌!

Gautam Gambhir Prainsed on Rohit Sharma: ಭಾರತ ತಂಡದ ನಾಯಕ ಹಾಗೂ ಮುಂಬೈ ಇಂಡಿಯನ್ಸ್ ಮಾಜಿ ನಾಯಕ ರೋಹಿತ್‌ ಶರ್ಮಾ ಅವರನ್ನು ಕೋಲ್ಕತಾ ನೈಟ್‌ ರೈಡರ್ಸ್ ತಂಡದ ಮೆಂಟರ್‌ ಗೌತಮ್‌ ಗಂಭೀರ್‌ ಮುಕ್ತಕಂಠದಿಂದ ಗುಣಗಾಣ ಮಾಡಿದ್ದಾರೆ. ಶುಕ್ರವಾರ ಮುಂಬೈ ಇಂಡಿ

3 May 2024 4:41 pm
ಕೊರೊನಾ ಚಿಕಿತ್ಸೆ ಸಿಗದೆ ರಾಜ್ಯದಲ್ಲಿ 4 ಲಕ್ಷ ಜನ ಸತ್ತರು; ಲಸಿಕೆ ತೆಗೆದುಕೊಂಡವರು ಸಾಯೋ ಕಾಲ ಈಗ ಬಂದಿದೆ - ಡಿಕೆ ಶಿವಕುಮಾರ್‌

DK Shivakumar On Covid Vaccine : ಕೊರೊನಾ ವ್ಯಾಕ್ಸಿನ್‌ ಬಗ್ಗೆ ಡಿಸಿಎಂ ಡಿಕೆ ಶಿವಕುಮಾರ್‌ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಲಸಿಕೆ ಪಡೆದವರು ಸಾಯುವ ಕಾಲ ಈಗ ಬಂದಿದೆ ಎಂದಿದ್ದಾರೆ. ಕೊರೊನಾ ಸಂದರ್ಭ ಬಿಜೆಪಿ ಧೋರಣೆಗಳನ್ನು ಖಂಡಿಸಿದ್ದಾರೆ.

3 May 2024 4:40 pm
ನೇಹಾ ಕೊಲೆ ಪ್ರಕರಣ ರಾಜಕೀಯಕ್ಕೆ ಬಳಕೆ ಬೇಡ - ನೇಹಾ ತಂದೆ ನಿರಂಜನ್ ಹಿರೇಮಠ್ ಹೇಳಿಕೆ

ನೇಹಾ ಕೊಲೆ ಪ್ರಕರಣವನ್ನು ರಾಜಕೀಯಕ್ಕೆ ಬಳಸಿಕೊಳ್ಳಬಾರದೆಂದು ನೇಹಾ ತಂದೆ ನಿರಂಜನ್ ಹಿರೇಮಠ ಅವರು ಕರೆ ಕೊಟ್ಟಿದ್ದಾರೆ. ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೇಹಾಳಿಗೆ ನ್ಯಾಯ ಸಲ್ಲಿಸಲು ನಾವು ಜಸ್ಟೀಸ

3 May 2024 4:19 pm
ಹೃದಯಾಘಾತ - ಇಂಗ್ಲೆಂಡ್‌ನ 20 ವರ್ಷದ ಯುವ ಸ್ಪಿನರ್‌ ಜಾಶ್‌ ಬೇಕರ್‌ ನಿಧನ!

Josh Baker's Death Reason: ಇಂಗ್ಲೆಂಡ್‌ ಮೂಲದ ಜಾಶ್‌ ಓಲಿವರ್ ಬೇಕರ್ ಒಬ್ಬ ಪ್ರತಿಭಾವಂತ ಯುವ ಕ್ರಿಕೆಟಿಗ. 2021ರಲ್ಲಿ ಅವರು ಪ್ರಥಮದರ್ಜೆ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. 2021ರ ಸಾಲಿನ ಕೌಂಟಿ ಕ್ರಿಕೆಟ್ ಚಾಂಪಿಯನ್‌ಷಿಪ್‌ ಟೂರ್ನಿಯಲ್ಲಿ

3 May 2024 4:14 pm
ರಾಹುಲ್ ಗಾಂಧಿ ಎಂಬ ಹೆಸರಿದ್ದರೆ ತಪ್ಪಲ್ಲ! ಸಮಾನನಾಮದ ಅಭ್ಯರ್ಥಿಗಳ ನಿಷೇಧಕ್ಕೆ ಸುಪ್ರೀಂಕೋರ್ಟ್ ನಕಾರ

Namesake Candidates in Elections: ಮತಗಟ್ಟೆಗೆ ಪ್ರವೇಶಿಸಿದಾಗ ಮತ ಯಂತ್ರದಲ್ಲಿರುವ ಹೆಸರು ಕಂಡು ಮತದಾರ ಗೊಂದಲಕ್ಕೆ ಒಳಗಾಗುವ ಸಾಧ್ಯತೆ ಇರುತ್ತದೆ. ಒಂದೇ ಹೆಸರಿನ ನಾಲ್ಕಾರು ಅಭ್ಯರ್ಥಿಗಳು ಆ ಪಟ್ಟಿಯಲ್ಲಿರುತ್ತಾರೆ. ತಾವು ಮತ ಹಾಕಲು ಬಂದಿರುವ

3 May 2024 4:08 pm
ನಿಮಗೆ ಅಕ್ಕಿ ಕೊಡಲು ನಿರಾಕರಿಸಿದ್ದ ಬಿಜೆಪಿಗರು ಮತ ಕೇಳಲು ಬರ್ತಿದ್ದಾರೆ, ಪಾಠ ಕಲಿಸಿ: ಸಿದ್ದರಾಮಯ್ಯ

ಉತ್ತರ ಕರ್ನಾಟಕದಲ್ಲಿ ಕಾಲಿಗೆ ಚಕ್ರ ಕಟ್ಟಿಕೊಂಡು ಲೋಕಸಭಾ ಚುನಾವಣಾ ಪ್ರಚಾರ ಮಾಡುತ್ತಿರುವ ಸಿಎಂ ಸಿದ್ದರಾಮಯ್ಯ ಶುಕ್ರವಾರ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಂಜಲಿ ನಿಂಬಾಳ್ಕರ್ ಅವರ ಪರ ಮುಂಡಗೋಡದ

3 May 2024 3:07 pm
ನನ್ನ ಮಗಳ ಸಾವಿಗೆ ಕೋವಿಶೀಲ್ಡ್ ಲಸಿಕೆ ಕಾರಣ: ಆಸ್ಟ್ರಾಜೆನಿಕಾ ವಿರುದ್ಧ ದಾವೆ ಹೂಡಲು ಮುಂದಾದ ತಂದೆ

Side Effects of Covishield Vaccine: ತನ್ನ ಕೋವಿಡ್ ಲಸಿಕೆಯಿಂದ ಅಪರೂಪದ ಅಡ್ಡಪರಿಣಾಮಗಳು ಉಂಟಾಗುವ ಸಾಧ್ಯತೆ ಇದೆ ಎಂದು ಆಸ್ಟ್ರಾಜೆನಿಕಾ ಸಂಸ್ಥೆ ಒಪ್ಪಿಕೊಂಡಿರುವುದು ಜಗತ್ತಿನಾದ್ಯಂತ ಸಂಚಲನ ಮೂಡಿಸಿದೆ. ಇತ್ತ ಭಾರತದಲ್ಲಿಯೂ ಈ ಕುರಿತು ಆತಂಕ ಉ

3 May 2024 2:58 pm
ಇದು.. ಇದು.. ಬೆಂಗಳೂರು ಅಂದ್ರೇ.. ಮಟ ಮಟ ಮಧ್ಯಾಹ್ನವೇ ರಾಜಧಾನಿಯಲ್ಲಿ ಕಗ್ಗತ್ತಲು; ಹಲವೆಡೆ ಗುಡುಗು ಸಹಿತ ಮಳೆ!

Bengaluru Rains : ಬಿಸಿಲಿನಿಂದ ಕಂಗೆಟ್ಟಿದ್ದ ಬೆಂಗಳೂರಿನ ಜನರಿಗೆ ಸತತ ಎರಡನೇ ದಿನವೂ ಮಳೆರಾಯ ರಿಲೀಫ್‌ ನೀಡಿದ್ದಾನೆ. ಶುಕ್ರವಾರ ಮಧ್ಯಾಹ್ನ ಬೆಂಗಳೂರಿನ ಹಲವೆಡೆ ಗುಡುಗು ಸಹಿತ ಮಳೆ ಸುರಿದಿದೆ. ಗುರುವಾರ ಸಂಜೆಯೂ ಸಿಲಿಕಾನ್‌ ಸಿಟಿಯ ಹ

3 May 2024 2:55 pm
ಶುಕ್ರವಾರ ಭಾರೀ ಕುಸಿತ ಕಂಡ ರಿಲಯನ್ಸ್‌ ಷೇರು, ನೆಲಕಚ್ಚಿದ ಸೆನ್ಸೆಕ್ಸ್, ನಿಫ್ಟಿ 50 ಸೂಚ್ಯಂಕ

ಶುಕ್ರವಾರ ಸೆನ್ಸೆಕ್ಸ್ ಸೂಚ್ಯಂಕ ಬರೋಬ್ಬರಿ 1,000 ಅಂಕ ಕುಸಿತ ಕಂಡಿದೆ. ಲಾಭದ ಬುಕಿಂಗ್ ಮತ್ತು ಬ್ಲೂ - ಚಿಪ್ ರಿಲಯನ್ಸ್ ಇಂಡಸ್ಟ್ರೀಸ್‌ ಲಿ.ನ ಷೇರುಗಳು ಭಾರೀ ಕುಸಿತ ಕಂಡ ಹಿನ್ನೆಲೆಯಲ್ಲಿ ಷೇರುಪೇಟೆ ಸೂಚ್ಯಂಕಗಳು ತೀವ್ರ ನಷ್ಟ ಅನ

3 May 2024 2:52 pm
Covishield : ಸಿದ್ದರಾಮಯ್ಯ ಕಾನೂನು ಕಾಲೇಜಿನ 'ಭಯ ಹುಟ್ಟಿಸುವ’ ವಿವಾದಾತ್ಮಕ ಸುತ್ತೋಲೆ !

Covishield Siddaramaiah College Circular : ಚಿಕ್ಕಬಳ್ಳಾಪುರದಲ್ಲಿರುವ ಸಿದ್ದರಾಮಯ್ಯ ಕಾನೂನು ಕಾಲೇಜಿನ ಪ್ರಾಂಶುಪಾಲರು ಕೋವಿಶೀಲ್ಡ್ ವಿಚಾರಕ್ಕೆ ಸಂಬಂಧಿಸಿದಂತೆ ಹೊರಡಿಸಿದ ಸುತ್ತೋಲೆ, ಸಾಕಷ್ಟು ವಿವಾದಕ್ಕೆ ಕಾರಣವಾಗಿದೆ. ಇದು ಕಾಲೇಜಿನ ವಿದ್ಯಾ

3 May 2024 2:32 pm
‘ಹೆದರಬೇಡಿ, ಓಡಿ ಹೋಗಬೇಡಿ!’: ಅಮೇಥಿಯಿಂದ ದೂರವಾದ ರಾಹುಲ್ ಗಾಂಧಿಗೆ ಪ್ರಧಾನಿ ಮೋದಿ ಟಾಂಗ್

PM Modi On Rahul Gandhi: 2019ರ ಲೋಕಸಭಾ ಚುನಾವಣೆಯಲ್ಲಿ ಅಮೇಥಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಸ್ಮೃತಿ ಇರಾನಿ ಅವರು ರಾಹುಲ್ ಗಾಂಧಿ ಅವರನ್ನು ಸೋಲಿಸಿದ್ದರು. ಈ ಬಾರಿ ಮತ್ತೆ ರಾಹುಲ್ ಗಾಂಧಿ ಕ್ಷೇತ್ರದಲ್ಲಿ ಮುಖಾಮುಖಿ ಆಗುವ ನಿರೀಕ್ಷೆ ಇತ

3 May 2024 2:08 pm
ಕಾಸರಗೋಡಿನಲ್ಲಿ ಹೆಚ್ಚಾದ ಬಿಸಿಲ ತಾಪ: ಶಿಕ್ಷಣ ಸಂಸ್ಥೆಗಳು ಬಂದ್‌ , ಹೊರಗಿನ ಕೆಲಸಕ್ಕೆ ನಿರ್ಬಂಧ

ಕೇರಳದಲ್ಲಿ ಬೇಸಿಗೆಯ ತೀವ್ರತೆ ಮುಂದುವರಿದಿದ್ದು, ಬಿಸಿಲ ತಾಪಮಾನ ಅಧಿಕ ಸಾಧ್ಯತೆ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಬಿಸಿಲಿನಲ್ಲಿಕೆಲಸ ಮಾಡುವ ಕಾರ್ಮಿಕರ ಕೆಲಸದ ಸಮಯವನ್ನು ನಿಯಂತ್ರಿಸಲಾಗಿದೆ. ಕಾರ್ಮಿಕ ಆಯುಕ್ತರ ಆದೇಶದಂತ

3 May 2024 2:04 pm
ಗುಜರಾತ್‌ ಟೈಟನ್ಸ್‌ ಕದನಕ್ಕೆ ಆರ್‌ಸಿಬಿ ಪ್ಲೇಯಿಂಗ್‌ XI ಆಯ್ಕೆಯ ವಿವರ ಇಲ್ಲಿದೆ

Royal Challengers Bengaluru vs Gujarat Titans Match Preview: ಹದಿನೇಳನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್‌ ಲೀಗ್‌ ಟಿ20 ಕ್ರಿಕೆಟ್‌ ಟೂರ್ನಿಯಲ್ಲಿ ಪ್ಲೇ-ಆಫ್ಸ್‌ ಹಂತಕ್ಕೆ ಕಾಲಿಡಲು ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಜಿದ್ದಾಜಿದ್ದಿನ ಹೋರಾಟ ನಡೆಸುತ್ತಿ

3 May 2024 1:50 pm
ಪ್ರಜ್ವಲ್ ರೇವಣ್ಣ ಪ್ರಕರಣದ ಸಂತ್ರಸ್ತೆ ಕಿಡ್ನ್ಯಾಪ್ - ಸಿಎಂ ಸಿದ್ದರಾಮಯ್ಯ ಏನಂದ್ರು?

ಹಾಸನ ಸಂಸದ ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಸಂತ್ರಸ್ಥೆಯಾದ ಮಹಿಳೆಯೊಬ್ಬರನ್ನು ಅಪಹರಣ ಮಾಡಲಾಗಿದೆ ಎಂದು ಹೇಳಿ ಪ್ರಜ್ವಲ್ ರೇವಣ್ಣನವರ ವಿರುದ್ಧ ದಾಖಲಾಗಿರುವ ದೂರಿನ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಕ್ರಿಯಿಸ

3 May 2024 1:27 pm
Fact Check: ಬಿಜೆಪಿಗೆ ಮತ ಹಾಕಿ ಅಂದ್ರಾ ಕಾಂಗ್ರೆಸ್ ನಾಯಕ ಅಧೀರ್ ರಂಜನ್? ವೈರಲ್ ವಿಡಿಯೋ ಸತ್ಯಾಂಶವೇನು?

Fact Check On Adhir Ranjan Chaudhary Viral Video: ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಅವರು ಟಿಎಂಸಿಗೆ ಮತ ಹಾಕೋದಕ್ಕಿಂತಾ ಬಿಜೆಪಿಗೆ ಮತ ಹಾಕೋದು ಉತ್ತಮ ಎಂದು ಹೇಳಿದ್ದಾರೆ ಎನ್ನಲಾದ ವೈರಲ್ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡ

3 May 2024 1:22 pm
ಕುರುಬರಿಗೆ ಒಂದೂ ಟಿಕೆಟ್ ಕೊಡದ ಮೋದಿ ಕರಿ ಕಂಬಳಿ ವೇಷ ತೊಟ್ಟು ಡ್ರಾಮಾ ಆಡ್ತಾರೆ: ಸಿಎಂ ಸಿದ್ದರಾಮಯ್ಯ ವ್ಯಂಗ್ಯ

ಬಾಗಲಕೋಟೆಯಲ್ಲಿ ಇತ್ತೀಚೆಗೆ ಕಂಬಳಿ ತೊಟ್ಟು ಪ್ರಚಾರ ಭಾಷಣ ಮಾಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಿಎಂ ಸಿದ್ದರಾಮಯ್ಯ ಟಾಂಗ್ ನೀಡಿದ್ದಾರೆ. ಅವರು ಕರಿಕಂಬಳಿ ವೇಷ ಹಾಕಿ ಭಾಷಣ ಮಾಡಿರುವುದು ನಾಟಕವೇ ಹೊರತು ಮತ್ತೇನಲ್ಲ, ಕ

3 May 2024 1:18 pm
ಪ್ರಜ್ವಲ್ ರೇವಣ್ಣ ಪೆನ್‌ಡ್ರೈವ್‌ : ಕೋಟ್ಯಾಂತರ ರೂಪಾಯಿ ಬಂಡವಾಳ ಇದಕ್ಕೆ ಹೂಡಿದವರು ಯಾರು?

Prajwal Revanna CD, Who Invested : ಹಾಸನದ ಹಾಲೀ ಸಂಸದ ಪ್ರಜ್ವಲ್ ರೇವಣ್ಣ ಅಶ್ಲೀಲ ಸಿಡಿಗೆ ಸಂಬಂಧಿಸಿದಂತೆ ಕೋಟ್ಯಾಂತರ ರೂಪಾಯಿ ಬಂಡವಾಳ ಹೂಡಿದ್ದಾದರೂ ಯಾರು ಎನ್ನುವ ಚರ್ಚೆ, ರಾಜ್ಯದ ಕೆಲವು ಭಾಗಗಳಲ್ಲಿ ಜೋರಾಗಿದೆ.

3 May 2024 12:59 pm
ಅಮೆರಿಕದಲ್ಲಿ ದುರಂತ: ದಪ್ಪಗಿದ್ದಾನೆ ಎಂದು 6 ವರ್ಷದ ಮಗನನ್ನು ಟ್ರೆಡ್‌ಮಿಲ್‌ನಲ್ಲಿ ಓಡಿಸಿ ಕೊಂದ ಪಾಪಿ ಅಪ್ಪ

US Man Forced Son to Run on Treadmill: ಅತಿಯಾದ ವ್ಯಾಯಾಮ ಅಪಾಯಕಾರಿ ಎನ್ನುವುದು ವೈದ್ಯರು ಹೇಳುವ ಕಿವಿಮಾತು. ಅದರಲ್ಲಿಯೂ ಚಿಕ್ಕ ಮಕ್ಕಳಲ್ಲಿ ಮೂಳೆ ಹಾಗೂ ನರಗಳು ಸರಿಯಾಗಿ ಬೆಳವಣಿಗೆ ಆಗಿರುವುದಿಲ್ಲ. ಹೀಗಾಗಿ ಮಕ್ಕಳು ದೇಹ ದಂಡಿಸುವುದು ಇನ್ನೂ ಅಪಾ

3 May 2024 12:52 pm
ಪ್ರಜ್ವಲ್ ರೇವಣ್ಣ ವಿಡಿಯೋ ಪ್ರಕರಣ: ಎಸ್ಐಟಿ ವಿಚಾರಣೆಗೆ ಹಾಜರಾದ ಜಿ.ದೇವರಾಜೇಗೌಡ

ದೇಶಾದ್ಯಂತ ಸದ್ದು ಮಾಡಿರುವ ಸಂಸದ ಪ್ರಜ್ವಲ್‌ ರೇವಣ್ಣನಿಗೆ ಸೇರಿದ್ದು ಎನ್ನಲಾದ ಅಶ್ಲೀಲ ಪೆನ್‌ಡ್ರೈವ್‌ ಮೂಲ ಯಾವುದು ಎಂದು ಎಸ್‌ಐಟಿ ಬೆನ್ನತ್ತಿದ ಹಿನ್ನೆಲೆ ಹಲವು ಆಯಾಮಗಳು ತೆರೆದುಕೊಳ್ಳುತ್ತಿದೆ. 2976 ಅಶ್ಲೀಲ ವಿಡಿಯ

3 May 2024 12:37 pm
`ಧೈರ್ಯ ಇದ್ರೆ ಬನ್ನಿ ಉತ್ತರಿಸಿ!': ಪ್ರಧಾನಿ ಮೋದಿ ಕಾಂಗ್ರೆಸ್ ಗೆ ಹಾಕಿರುವ 3 ಸವಾಲುಗಳು ಯಾವುವು?

ಮುಸ್ಲಿಮರಿಗೆ ಮೀಸಲಾತಿ, ಎಸ್ಸಿ ಎಸ್ಟಿ, ಒಬಿಸಿ ಮೀಸಲಾತಿ, ವೋಟ್ ಬ್ಯಾಂಕ್ ರಾಜಕಾರಣ ವಿಚಾರಗಳಿಗೆ ಸಂಬಂಧಿಸಿ ಉತ್ತರ ನೀಡುವಂತೆ ಪ್ರಧಾನಿ ಮೋದಿ ಅವರು ಕಾಂಗ್ರೆಸ್ ಪಕ್ಷಕ್ಕೆ ಸವಾಲು ಹಾಕಿದ್ದಾರೆ. ತವರು ರಾಜ್ಯ ಗುಜರಾತ್ ನಲ್ಲಿ

3 May 2024 12:21 pm
ತಾಯಿ ಸಾವಿನ ನಡುವೆಯೂ ರಜೆ ಹಾಕದೇ ಕರ್ತವ್ಯ ಮೆರೆದ ಹುಬ್ಬಳ್ಳಿಯ ಪೊಲೀಸ್ ಅಧಿಕಾರಿ

ಲೋಕಸಭಾ ಚುನಾವಣಾ ಹಿನ್ನೆಲೆಯಲ್ಲಿ ಇತ್ತೀಚೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು, ಹುಬ್ಬಳ್ಳಿಯಲ್ಲಿ ಬೃಹತ್ ಪ್ರಚಾರ ಸಭೆಯಲ್ಲಿ ಪಾಲ್ಗೊಂಡಿದ್ದರು. ಆ ಸಂದರ್ಭದಲ್ಲಿ ಅಲ್ಲಿ ಭದ್ರತೆಗೆ ನಿಯೋಜಿಸಲಾಗಿದ್ದ ಯಲ್ಲಪ್ಪ ಕಾಶಪ್ಪನ

3 May 2024 12:16 pm
ಪುತ್ತೂರು: ಬರಿದಾಯ್ತು ಶಾಂತಿಮೊಗೇರು ಕಿಂಡಿ ಅಣೆಕಟ್ಟು

ಈ ವರ್ಷ ಕುಮಾರಾಧಾರ ನದಿಯ ನೀರಿನ ಮಟ್ಟವನ್ನು ನೋಡಿಕೊಂಡು ಹಲಗೆಗಳನ್ನು ಕಿಂಡಿಗಳಿಗೆ ಜೋಡಣೆ ಮಾಡಲಾಗಿತ್ತು. ಮಳೆಗಾಲ ಪ್ರಾರಂಭವಾಗಿ ನದಿಯಲ್ಲಿ ನೀರಿನ ಮಟ್ಟ ಜಾಸ್ತಿಯಾಗುತ್ತಿದ್ದಂತೆ ಹಲಗೆಗಳನ್ನು ತೆಗೆಯುವ ಉದ್ದೇಶವಿತ್ತ

3 May 2024 11:50 am
Prajwal Revanna Case : ಎಚ್‌ಡಿ ರೇವಣ್ಣಗೆ ಮತ್ತೊಂದು ಶಾಕ್‌; ಮೈಸೂರಿನಲ್ಲಿ ಕಿಡ್ನಾಪ್‌ ಕೇಸ್‌ ದಾಖಲು, ಸಂತ್ರಸ್ತೆಯ ಅಪಹರಣ?

FIR Against HD Revanna Over Kidnapping Victim : ಪ್ರಜ್ವಲ್‌ ರೇವಣ್ಣ ಪೆನ್‌ಡ್ರೈವ್‌ ಪ್ರಕರಣ ದಿನಕ್ಕೊಂದು ತಿರುವನ್ನು ಪಡೆಯುತ್ತಿದೆ. ಈಗಾಗಲೇ ಪುತ್ರ ಪ್ರಜ್ವಲ್‌ ರೇವಣ್ಣನ ಜೊತೆ ಲೈಂಗಿಕ ದೌರ್ಜನ್ಯ ಆರೋಪ ಎದುರಿಸುತ್ತಿರುವ ಮಾಜಿ ಸಚಿವ ಎಚ್‌ಡಿ ರೇವಣ

3 May 2024 11:42 am
ಅನಾಥ ಕುರಿಮರಿಯನ್ನು ಮನೆ ಮಗನಂತೆ ಸಾಕಿ ಬೆಳೆಸಿದ ಹಿರಿಯೂರಿನ ರೈತನಿಂದ ಆ ಕುರಿಯ ಹುಟ್ಟುಹಬ್ಬ ಆಚರಣೆ!

ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಮಸ್ಕಲ್ ಬಿಟಿ ಗೊಲ್ಲರಹಟ್ಟಿ ಎಂಬ ಗ್ರಾಮದ ನಿವಾಸಿಯಾದ ಕೃಷ್ಣಮೂರ್ತಿ ಎಂಬುವರು ತಾವು ಸಾಕಿ ಬೆಳೆಸಿದ ಕುರಿಯೊಂದಕ್ಕೆ 3ನೇ ವರ್ಷದ ಹುಟ್ಟುಹಬ್ಬ ಆಚರಿಸಿದ್ದಾರೆ. ತಮ್ಮ ಕುಟುಂಬಸ್ಥರ

3 May 2024 11:42 am
Puttakkana Makkalu Serial: ಸೀರೆ ಉಟ್ಟ ಹುಡುಗಿ ಶವ ಪತ್ತೆ, ಸಹನಾ ಸತ್ತುಹೋದಳಾ?

ಖಾಸಗಿ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಸಹನಾ ಮನೆ ಬಿಟ್ಟು ಹೋಗಿದ್ದಾಳೆ. ಸಹನಾ ಎಲ್ಲಿ ಅಂತ ಎಲ್ಲರೂ ಹುಡುಕಾಟದಲ್ಲಿದ್ದಾರೆ. ಇನ್ನೊಂದು ಕಡೆ ಒಂದು ಹುಡುಗಿಯ ಶವ‌ ಸಿಕ್ಕಿದ್ದು, ಅದು ಸ

3 May 2024 11:38 am
ಬಿಜೆಪಿ ಹಿಂದುಳಿದವರ ದ್ವೇಷಿಯಲ್ಲ, ಮುಸ್ಲಿಮರ ದ್ವೇಷಿಯೂ ಅಲ್ಲ - ಬಸವನಾಡಿನಲ್ಲಿ ಅಣ್ಣಾಮಲೈ ಮಾತು

ಲೋಕಸಭಾ ಚುನಾವಣೆ 2024ರ ಹಿನ್ನೆಲೆಯಲ್ಲಿ ತಮಿಳುನಾಡಿನ ಅಣ್ಣಾಮಲೈ ಅವರು ಕರ್ನಾಟಕದಲ್ಲಿ ಬಿಜೆಪಿ ಪರ ಬಿರುಸಿನ ಪ್ರಚಾರ ನಡೆಸುತ್ತಿದ್ದಾರೆ. ಮೇ 2ರಂದು ಅವರು ವಿಜಯಪುರ ಲೋಕಸಭಾ ಕ್ಷೇತ್ರದಲ್ಲಿ ಅಲ್ಲಿನ ಹಾಲಿ ಸಂಸದ ಹಾಗೂ ಪ್ರಸಕ್ತ

3 May 2024 11:24 am
ಕಲಬುರಗಿಯಲ್ಲಿ ಘಟನೆ: ಜಾತಿ ನಿಂದನೆ ಕೇಸ್‌ಗೆ ಹೆದರಿ ಯುವಕ ಆತ್ಮಹತ್ಯೆ

Kalaburagi Man Suicide Over Atrocity Case: ಜಾತಿ ನಿಂದನೆ ಪ್ರಕರಣದಲ್ಲಿ ಸಿಲುಕುವ ಭಯದಿಂದ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ಕಲಬುರಗಿಯ ಕಮಲಾಪುರ ತಾಲೂಕಿನ ಲಾಡಮುಗಳಿ ಎಂಬ ಗ್ರಾಮದಲ್ಲಿ ನಡೆದಿದೆ. ಈ ಘಟನೆ ಕುರುಬ ಸಮುದಾಯದ ಜನರಲ್ಲಿ ಆ

3 May 2024 11:06 am
Rain Forecast : ಕರ್ನಾಟಕದಲ್ಲಿ ಇನ್ನು ನಾಲ್ಕು ದಿನವಷ್ಟೇ ಬಿಸಿಲು, ಅದಾದ್ಮೇಲೆ ಮಳೆ ಅಬ್ಬರ : ಐಎಂಡಿ ಮುನ್ಸೂಚನೆ

Karnataka Rain Forecast : ಕರ್ನಾಟಕದಲ್ಲಿ ನಿಧಾನವಾಗಿಯಾದರೂ ಪೂರ್ವ ಮುಂಗಾರು ಮಳೆ ಸುರಿಯಲು ಶುರುವಾಗಿದೆ. ಗುರುವಾರ ಸಂಜೆ ರಾಜಧಾನಿ ಬೆಂಗಳೂರು ಸೇರಿ ದಕ್ಷಿಣ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಮಳೆ ಬಂದಿದೆ. ಇದರ ಬೆನ್ನಲ್ಲೇ ಮತ್ತೆ ಮೇ 7ರಿಂ

3 May 2024 10:47 am
Lok Sabha Election 2024: ಹಾಸನದಲ್ಲಿ ಗೆಲುವಿನ ವಿಶ್ವಾಸದಲ್ಲಿ 'ಕೈ' ಮುಖಂಡರು, ‘ಮೈತ್ರಿ’ಗೆ ನಿದ್ದೆಗೆಡಿಸಿದ ಪೆನ್‌ಡ್ರೈವ್ ವಿಚಾರ!

ಫಲಿತಾಂಶಕ್ಕೆ ಮುನ್ನವೇ ಪ್ರಜ್ವಲ್‌ ರೇವಣ್ಣ ಕಾನೂನು ಸಮರ ಎದುರಿಸಬೇಕಿದೆ. ಅದು ಯಾವ ಪರಿಣಾಮ ಬೀರುತ್ತದೆಯೋ ಎಂಬ ಆತಂಕ ಇದ್ದೇ ಇದೆ. 2019 ರ ನಾಮಪತ್ರ ಸಲ್ಲಿಕೆ ವೇಳೆ ಸುಳ್ಳು ಆದಾಯ ದೃಢೀಕರಣ ಪತ್ರ ಸಲ್ಲಿಸಿದ ಆರೋಪ ಸಂಬಂಧ ರಾಜ್ಯ

3 May 2024 10:44 am
ಪ್ರೀತಿಸಿದ ಯುವತಿಯನ್ನು ಕರೆದುಕೊಂಡು ಹೋದ ಯುವಕನ ತಾಯಿಗೆ ಕಟ್ಟಿಹಾಕಿ ಥಳಿತ; ರಾಣೆಬೆನ್ನೂರಿನಲ್ಲಿ ಅಮಾನುಷ ಘಟನೆ

ಹಾವೇರಿ: ಬೆಳಗಾವಿಯ ವಂಟಮೂರಿಯಲ್ಲಿ ಮಹಿಳೆಯೊಬ್ಬರನ್ನು ವಿವಸ್ತ್ರಗೊಳಿಸಿ ಹಲ್ಲೆ ಮಾಡಿದ ಘಟನೆ ಮಾಸುವ ಮುನ್ನವೇ ಇದೀಗ ಹಾವೇರಿ ಜಿಲ್ಲೆಯಿಂದಲೂ ಅಂತಹದ್ದೇ ಅಮಾನುಷ ಘಟನೆ ವರದಿಯಾಗಿದೆ. ರಾಣೆಬೆನ್ನೂರು ತಾಲೂಕಿನ ಅರೇ ಮಲ್ಲಾಪ

3 May 2024 10:25 am
ಪ್ರಜ್ವಲ್ ರೇವಣ್ಣ ವಿರುದ್ಧ ಐಪಿಸಿ 376 ಅಡಿಯಲ್ಲಿ ದಾಖಲಾಗಿರುವ ಪ್ರಕರಣ ಸಾಬೀತಾದರೆ 10 ವರ್ಷ ಶಿಕ್ಷೆ ಪಕ್ಕಾ!

ಹಾಸನ ಸಂಸದ ಪ್ರಜ್ವಲ್‌ ರೇವಣ್ಣ ಹಾಗೂ ಶಾಸಕ ಎಚ್‌.ಡಿ. ರೇವಣ್ಣ ವಿರುದ್ಧದ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಈ ಮೂಲಕ ತಂದೆ-ಮಗನಿಗೆ ಕಾನೂನಿನ ಕುಣಿಕೆ ಮತ್ತಷ್ಟು ಬಿಗಿಯಾಗಿದೆ. ಹೊಳೆನರಸೀಪುರ ಠಾಣೆಯಲ್ಲಿ ಮ

3 May 2024 10:00 am
ಮಂಗಳೂರು - ಲಕ್ಷದ್ವೀಪಕ್ಕೆ ನೇರ ಪ್ರಯಾಣ ಸೌಲಭ್ಯ ಆರಂಭ! ಲಕ್ಷ ದ್ವೀಪದಿಂದ 150 ಪ್ರಯಾಣಿಕರನ್ನು ಕರೆತಂದ ಮಿನಿ‌ಹಡಗು

ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿಯವರು ಲಕ್ಷದ್ವೀಪಕ್ಕೆ ಹೋಗಿದ್ದರು. ಅವರ ಆ ಪ್ರವಾಸದ ನಂತರ ಲಕ್ಷದ್ವೀಪಕ್ಕೆ ಹೋಗುವವರ ಸಂಖ್ಯೆ ಅಧಿಕವಾಗಿದೆ. ಅಂದರೆ, ಅಲ್ಲಿನ ಟೂರಿಸಂ ಮತ್ತಷ್ಟು ಅಭಿವೃದ್ಧಿ ಕಾಣಲಾರಂಭಿಸಿದೆ. ಇದರ ನಡುವ

3 May 2024 9:36 am
ನರೇಂದ್ರ ಮೋದಿ ಭಾವಚಿತ್ರ ಈಶ್ವರಪ್ಪ ಬಳಕೆ: ಶಿವಮೊಗ್ಗ ಕೋರ್ಟ್‌ನಲ್ಲಿ ಬಿಜೆಪಿಗೆ ಹಿನ್ನಡೆ

Lok Sabha Elections 2024: ಶಿವಮೊಗ್ಗ ಲೋಕಸಭೆ ಕ್ಷೇತ್ರದಿಂದ ಬಿಜೆಪಿಯ ಬಂಡಾಯ ಅಭ್ಯರ್ಥಿಯಾಗಿರುವ ಮಾಜಿ ಸಚಿವ ಕೆಎಸ್ ಈಶ್ವರಪ್ಪ ಅವರು ಚುನಾವಣಾ ಪ್ರಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಭಾವ ಚಿತ್ರ ಬಳಕೆಗೆ ಆಕ್ಷೇಪ ವ್ಯಕ್ತಪಡಿಸಿ ಬಿಜ

3 May 2024 9:36 am
ಕೊನೆಗೂ ಮುಗಿದ ಕಾಂಗ್ರೆಸ್ ಸಸ್ಪೆನ್ಸ್‌: ಅಮೇಥಿ ಬದಲು ರಾಯ್‌ಬರೇಲಿಯಲ್ಲಿ ರಾಹುಲ್ ಗಾಂಧಿ ಸ್ಪರ್ಧೆ!

Lok Sabha Elections 2024: ರಾಯ್‌ಬರೇಲಿ ಮತ್ತು ಅಮೇಥಿ ಲೋಕಸಭೆ ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆಯಲ್ಲಿ ಸಸ್ಪೆನ್ಸ್ ಕಾಯ್ದುಕೊಂಡಿದ್ದ ಕಾಂಗ್ರೆಸ್, ನಾಮಪತ್ರ ಸಲ್ಲಿಸುವ ಕೊನೆಯ ದಿನವಾದ ಶುಕ್ರವಾರ, ಗಾಂಧಿ ಕುಟುಂಬದ ಎರಡು ಪ್ರಬಲ ಕ್ಷೇತ್ರಗಳ

3 May 2024 9:32 am
ಜುಲೈಗೆ ಮೈಸೂರಿನ ಸೋಮನಾಥಪುರ ಉತ್ಸವ; ಶೀಘ್ರವೇ ದಿನಾಂಕ ನಿಗದಿ

ಮೈಸೂರು ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ಜತೆಗೆ ಪ್ರವಾಸಿಗರಿಗೆ ಸೋಮನಾಥಪುರ ದೇಗುಲವನ್ನು ಪರಿಚಯಿಸುವ ಉದ್ದೇಶದಿಂದ ಪ್ರವಾಸೋದ್ಯಮ ಇಲಾಖೆ ಸೋಮನಾಥಪುರ ಉತ್ಸನ ನಡೆಸಲು ಉದ್ದೇಶಿಸಿದೆ. ಹಂಪಿ ಉತ್ಸವದ ಮಾದರಿಯಲ್ಲಿ ಸೋ

3 May 2024 9:24 am
’ ಸಿದ್ರಾಮಣ್ಣ ನಿಮ್ಮ ಶತ್ರು ಬಿಜೆಪಿಯಲ್ಲ, ಶತ್ರು ನಿಮ್ಮ ಬಗಲಲ್ಲೇ ಅವರೇ, ಎಚ್ಚರ ’ : ಮಾಜಿ ಶಾಸಕನ ಸ್ಪೋಟಕ ಹೇಳಿಕೆ

Siddaramaiah's Enemy Is Next To Him : ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಶತ್ರು ಬಿಜೆಪಿಯಲ್ಲ, ಶತ್ರು ಅವರ ಪಕ್ಕದಲ್ಲೇ ಇದ್ದಾರೆ ಎಂದು ಸುರುಪರ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿರುವ ನರಸಿಂಹ ನಾಯಕ್ (ರಾಜೂ ಗೌಡ) ಆರೋಪಿಸಿದ್ದಾರೆ. ಡ

3 May 2024 9:16 am
Lok Sabha Election 2024: ಡಿ ಕೆ ಸುರೇಶ್- ಡಾ. ಮಂಜುನಾಥ್ ನೇರಾನೇರ ಫೈಟ್‌ನಲ್ಲಿ ಗೆಲುವಿನ ದಾಖಲೆ ಯಾರಿಗೆ?

Lok Sabha Election 2024: ಬೆಂಗಳೂರು ಗ್ರಾಮಾಂತರದಲ್ಲಿ ಡಿ.ಕೆ.ಸುರೇಶ್‌ ಗೆಲುವು ದಾಖಲಿಸಿದರೆ, ಇದು ಕೆಪಿಸಿಸಿ ಪಡೆಗೆ ದೊಡ್ಡ ವಿಜಯ. ಜತೆಗೆ ಡಿ.ಕೆ.ಶಿವಕುಮಾರ್‌ ಅವರ ಮುಖ್ಯಮಂತ್ರಿ ಕನಸಿನ ದಾರಿಯೂ ಸುಲಭಗೊಳ್ಳಲಿದೆ. ಡಾ.ಮಂಜುನಾಥ್‌ ಗೆಲುವು ಕ

3 May 2024 7:58 am
ಜೀವ ಕೈಯ್ಯಲ್ಲಿ ಹಿಡಿದು ಹಳ್ಳ ದಾಟಬೇಕಿದೆ; ಮಳೆಗಾಲಕ್ಕೆ ಮುನ್ನ ಕಾಲುಸಂಕದ `ಗ್ಯಾರಂಟಿ' ನೀಡಿ ಪ್ಲೀಸ್

ಒಂದು ಬಾರಿ ಜೋರಾಗಿ ಗಾಳಿ ಮಳೆ ಬೀಸುವ ಸಂದರ್ಭದಲ್ಲಿ ನಮ್ಮ ನಾಡಿನ ಜನಪ್ರತಿನಿಧಿಗಳನ್ನೆಲ್ಲಾ ಸಾಲಾಗಿ ಮಲೆನಾಡು- ಕರಾವಳಿ ಜಿಲ್ಲೆಗಳ ಕಾಲು ಸಂಕಗಳ ಮೇಲೆ ನಡೆಸಬೇಕು. ಆಗ ತಿಳಿಯಬಹುದೋ ಏನೋ ಪ್ರತಿನಿತ್ಯ ಜೀವ ಕೈಯ್ಯಲ್ಲಿ ಹಿಡಿದು

3 May 2024 7:14 am
ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 35 ವಾರಗಳಿಗೆ ಮೇವು ಲಭ್ಯತೆ; ಹೈನುಗಾರರಿಗೆ ಬೇಡ ಭಯ!

ಬೆಂಗಳೂರು ಗ್ರಾ. ರೈತರು ಹೈನೋದ್ಯಮ ನೆಚ್ಚಿಕೊಂಡಿದ್ದಾರೆ. ಒಂದು ಜಾನುವಾರು ಸಾಕಾಣಿಕೆಯಿಂದ ಹಿಡಿದು ಹತ್ತಾರು ಸಾಕಾಣಿಕೆ ಮಾಡುವ ರೈತರು ಸಹ ಇದ್ದಾರೆ. ಇದರಿಂದ ಮೇವಿನ ಅವಶ್ಯಕತೆ ಹೆಚ್ಚಾಗಿದೆ. ಪಶುಸಂಗೋಪನಾ ಇಲಾಖೆ ಮಾಹಿತಿ ಅನ

3 May 2024 6:47 am
ಈ ಬಾರಿ ಉತ್ತಮ ಮುಂಗಾರು ನಿರೀಕ್ಷೆ, ಮೇ 2, 3ನೇ ವಾರದಲ್ಲಿ ವರುಣಾಗಮನ

ಎಲ್‌ನಿನೋ ಪರಿಣಾಮ ದುರ್ಬಲವಾಗುತ್ತಿದ್ದು, ಮಳೆಗಾಲ ಆರಂಭದ ವೇಳೆಗೆ ಲಾ-ನಿನಾ ಕಾಣಿಸಿಕೊಳ್ಳಲಿದೆ. ಲಾ-ನಿನೋ ಪರಿಣಾಮ ಮಳೆಯಾಗಲು ಸಹಕಾರಿಯಾಗಿದ್ದು, ಮುಂಗಾರು ಉತ್ತಮವಾಗಿರಲಿದೆ ಎಂದು ಹವಾಮಾನ ಇಲಾಖೆ ವಿಜ್ಞಾನಿಗಳು ತಿಳಿಸಿದ್

3 May 2024 6:29 am
'ಟ್ರಾವಿಸ್‌ ಹೆಡ್‌ ರನ್‌ಔಟ್‌ ವಿವಾದ': ಅಂಪೈರ್‌ಗಳ ವಿರುದ್ಧ ಕುಮಾರ ಸಂಗಕ್ಕಾರ ಆಕ್ರೋಶ!

Travis Head Run out Controversy: ಹೈದರಾಬಾದ್‌ನ ರಾಜೀವ್‌ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಗುರುವಾರ ಸನ್‌ರೈಸರ್ಸ್‌ ಹೈದರಾಬಾದ್ ಹಾಗೂ ರಾಜಸ್ಥಾನ್‌ ರಾಯಲ್ಸ್‌ ನಡುವಣ 2024ರ ಇಂಡಿಯನ್‌ ಪ್ರೀಮಿಯರ್‌ ಲೀಗ್ ಟೂರ್ನಿಯ 50ನೇ ಪಂದ್ಯದಲ್ಲಿ

3 May 2024 12:05 am