SENSEX
NIFTY
GOLD
USD/INR

Weather

25    C
... ...View News by News Source
MI vs KKR: ಮುಂಬೈಗೆ ಮತ್ತೊಂದು ಸೋಲು, ಪ್ಲೇಆಫ್‌ ಪ್ರವೇಶಿಸಿದ ಕೆಕೆಆರ್‌!

Mumbai Indians vs Kolkata Knight Riders Match Highlights: ಕೋಲ್ಕತಾದ ಈಡನ್‌ ಗಾರ್ಡನ್ಸ್‌ ಕ್ರೀಡಾಂಗಣದಲ್ಲಿ ಶನಿವಾರ ನಡೆದಿದ್ದ 2024ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) ಟೂರ್ನಿಯ 62ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್‌ ವಿರುದ್ದ ಕೋಲ್ಕತಾ ನೈಟ್‌ ರೈಡ

12 May 2024 12:44 am
ನಮ್ಮ ಮೆಟ್ರೋ ನಿಲ್ದಾಣದಲ್ಲಿ ನಿಗದಿತ ಸಮಯ ಮೀರಿ ತಂಗಿದರೆ ಬೀಳುತ್ತೆ ದಂಡ!

ನಮ್ಮ ಮೆಟ್ರೋದ ನಿಲ್ದಾಣಗಳಲ್ಲಿ ನಿಗದಿತ ಅವಧಿ ಮೀರಿ ತಂಗುವ ಪ್ರಯಾಣಿಕರಿಗೆ ಬಿಎಂಆರ್‌ಸಿಎಲ್‌ ದಂಡ ವಿಧಿಸುತ್ತಿದೆ. ವಿಜಯನಗರ ಮೆಟ್ರೋ ನಿಲ್ದಾಣದಲ್ಲಿ ಪ್ರಯಾಣಿಕರೊಬ್ಬರು 20 ನಿಮಿಷಕ್ಕೂ ಹೆಚ್ಚು ಕಾಲ ನಿಲ್ದಾಣದಲ್ಲೇ ಉಳಿದ

11 May 2024 11:53 pm
ನೇಹಾ ಪ್ರಕರಣದಲ್ಲಿ ಇದ್ದ ಆಸಕ್ತಿ ಪ್ರಜ್ವಲ್‌ ಕೇಸ್‌ ಸಂತ್ರಸ್ತೆಯರ ವಿಚಾರದಲ್ಲಿ ಏಕಿಲ್ಲ? ಬಿಜೆಪಿಗೆ ಪ್ರಿಯಾಂಕ್‌ ಪ್ರಶ್ನೆ

ಹುಬ್ಬಳ್ಳಿ ವಿದ್ಯಾರ್ಥಿನಿ ನೇಹಾ ಹಿರೇಮಠ ಹತ್ಯೆ ಪ್ರಕರಣದಲ್ಲಿ ಬಿಜೆಪಿ ನಾಯಕರು ತೋರಿದ ಆಸಕ್ತಿಯನ್ನು ಪ್ರಜ್ವಲ್‌ ರೇವಣ್ಣ ಪ್ರಕರಣದ ಸಂತ್ರಸ್ತೆಯರ ವಿಚಾರದಲ್ಲಿ ಯಾಕೆ ತೋರಿಸುತ್ತಿಲ್ಲ ಎಂದು ಸಚಿವ ಪ್ರಿಯಾಂಕ್‌ ಖರ್ಗೆ ಪ

11 May 2024 9:31 pm
Fact Check: ಲೋಕಸಭೆ ಚುನಾವಣೆ ಹೊತ್ತಲ್ಲಿ ರಾಹುಲ್‌ ಗಾಂಧಿಯನ್ನು ಹೊಗಳಿದ್ರಾ ಬಾಬಾ ರಾಮ್‌ದೇವ್‌?

ಲೋಕಸಭೆ ಚುನಾವಣೆ ಹೊತ್ತಲ್ಲೇ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಬಾಬಾ ರಾಮ್‌ದೇವ್ ಹೊಗಳುತ್ತಿರುವ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇದನ್ನು ಹಂಚಿಕೊಂಡಿರುವವರು, ಇದು ಇತ್ತೀಚಿನ ವಿಡಿಯೋ.

11 May 2024 9:26 pm
ವಿಧಾನ ಪರಿಷತ್ ಚುನಾವಣೆ - ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಪ್ರಕಟ, ಜೆಡಿಎಸ್ ಗೆ ಒಂದು ಸ್ಥಾನ ಬಿಟ್ಟುಕೊಟ್ಟ ಕೇಸರಿ ಪಡೆ

ಲೋಕಸಭಾ ಚುನಾವಣೆಯ ನಂತರ, ಇದೀಗ ರಾಜ್ಯದಲ್ಲಿ ಮತ್ತೊಂದು ಚುನಾವಣೆ ನಡೆಯಲಿದೆ. ವಿಧಾನ ಪರಿಷತ್ ನ ಆರು ಸ್ಥಾನಗಳಿಗೆ ಜೂನ್ 3ರಂದು ಮತದಾನ ನಡೆಯಲಿದೆ. ವಿಧಾನ ಬಿಜೆಪಿಯಿಂದ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗಲಿದೆ. ಈಶಾನ್ಯ ಪದವೀಧರ

11 May 2024 9:04 pm
RCB vs DC: ಡೆಲ್ಲಿ ಕದನಕ್ಕೆ ಆರ್‌ಸಿಬಿ ಪ್ಲೇಯಿಂಗ್‌ XIನಲ್ಲಿ ಒಂದು ಬದಲಾವಣೆ ಸಾಧ್ಯತೆ!

RCB vs DC Probable Playing XIs: ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾನುವಾರ ನಡೆಯುವ 2024ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) ಟೂರ್ನಿಯ 62ನೇ ಪಂದ್ಯದಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಹಾಗೂ ಡೆಲ್ಲಿ ಕ್ಯಾಪಿಟಲ್ಸ್‌

11 May 2024 8:40 pm
Fact Check: ಅಂಬಾನಿ, ಅದಾನಿ ಬಗ್ಗೆ ನಿಜಕ್ಕೂ ಮೌನವಾದ್ರಾ ರಾಹುಲ್‌ ಗಾಂಧಿ? ಮೋದಿ ಆರೋಪ ಎಷ್ಟು ಸತ್ಯ?

ಲೋಕಸಭೆ ಚುನಾವಣೆ ಘೋಷಣೆಯಾದ ಬಳಿಕ ರಾಹುಲ್‌ ಗಾಂಧಿ ಉದ್ಯಮಿಗಳಾದ ಗೌತಮ್ ಅದಾನಿ ಮತ್ತು ಮುಕೇಶ್‌ ಅಂಬಾನಿ ಅವರ ಬಗ್ಗೆ ಮಾತನಾಡುವುದನ್ನು 'ಇದ್ದಕ್ಕಿದ್ದಂತೆ' ನಿಲ್ಲಿಸಿದ್ದಾರೆ ಎಂದು ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ದೂ

11 May 2024 6:39 pm
ಹೋಟೆಲ್‌ನಲ್ಲಿ ಇಬ್ಬರು ಪುರುಷರ ಜತೆ ಪತ್ನಿ ಚಕ್ಕಂದ: ಹಿಡಿದು ಥಳಿಸಿದ ಉತ್ತರ ಪ್ರದೇಶ ವೈದ್ಯ

UP Doctor Catches Wife with 2 Men: ಅನೈತಿಕ ಸಂಬಂಧವು ಉತ್ತರ ಪ್ರದೇಶದ ಕಸ್ಗಂಜ್‌ನಲ್ಲಿರುವ ಹೋಟೆಲ್ ಒಂದರಲ್ಲಿ ಗುರುವಾರ ರಾತ್ರಿ ಮಾರಾಮಾರಿಗೆ ಕಾರಣವಾಗಿದೆ. ಹೋಟೆಲ್ ಕೊಠಡಿಗೆ ನುಗ್ಗಿದ ವೈದ್ಯ, ತನ್ನ ಹೆಂಡತಿಯನ್ನು ಇಬ್ಬರು ಪುರುಷರ ಜತೆ ಆಕ್ಷ

11 May 2024 6:17 pm
IPL 2024: ಡೆಲ್ಲಿ ಕ್ಯಾಪಿಟಲ್ಸ್‌ಗೆ ಶಾಕ್‌, ಆರ್‌ಸಿಬಿ ಪಂದ್ಯದಿಂದ ರಿಷಭ್‌ ಪಂತ್‌ ನಿಷೇಧ!

Rishabh Pant banned for RCB's match: ರಾಜಸ್ಥಾನ್‌ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ನಿಧಾನಗತಿಯ ಬೌಲಿಂಗ್‌ ಕಾರಣ ಡೆಲ್ಲಿ ಕ್ಯಾಪಿಟಲ್ಸ್‌ ನಾಯಕ ರಿಷಭ್‌ ಪಂತ್‌ಗೆ ಒಂದು ಪಂದ್ಯ ನಿ‍ಷೇಧ ಹೇರುವ ಜೊತೆಗೆ 30 ಲಕ್ಷ ರೂ ದಂಡವನ್ನು ವಿಧಿಸಲಾಗಿದೆ. ಈ ಹಿ

11 May 2024 6:14 pm
ಪರಿಷತ್ ಚುನಾವಣೆ - ಶಿವಮೊಗ್ಗದ ಕಾಂಗ್ರೆಸ್‌ನಲ್ಲಿ ಬಂಡಾಯ; ಆಯನೂರಿಗೆ ಟಾಂಗ್ ಕೊಟ್ಟವರು ಯಾರು?

ಕರ್ನಾಟಕ ವಿಧಾನ ಪರಿಷತ್ ಚುನಾವಣೆ ಸನ್ನಿಹಿತವಾಗಿದೆ. ಮೂಲ ಕಾಂಗ್ರೆಸ್ಸಿಗೆ ಎಸ್.ಪಿ. ದಿನೇಶ್ ಅವರು ನೈರುತ್ಯ ಪದವೀಧರರ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವುದು ಖಚಿತ ಎಂದು ಸ್ಪಷ್ಟಪಡಿಸಿದ್ದಾರೆ. ಅದಕ್ಕೆ

11 May 2024 6:14 pm
ತಾರಕಕ್ಕೇರಿದ ಪೆನ್‌ಡ್ರೈವ್ ಫೈಟ್: ಕಾಂಗ್ರೆಸ್, ಬಿಜೆಪಿ, ಜೆಡಿಎಸ್‌ ನಿಂದ ಆರೋಪ ಪ್ರತ್ಯಾರೋಪ

ಹಾಸನ ಪೆನ್‌ಡ್ರೈವ್ ಪ್ರಕರಣ ದಿನದಿಂದ ದಿನಕ್ಕೆ ರಾಜಕೀಯ ತಿರುವನ್ನು ತೀವ್ರ ಸ್ವರೂಪದಲ್ಲಿ ಪಡೆದುಕೊಳ್ಳುತ್ತಿದೆ. ಕಾಂಗ್ರೆಸ್ ಹಾಗೂ ಬಿಜೆಪಿ ಮತ್ತು ಜೆಡಿಎಸ್‌ ನಡುವೆ ತಿಕ್ಕಾಟ ನಡೆಯುತ್ತಿದೆ. ಈ ನಡುವೆ ಪೆನ್‌ಡ್ರೈವ್ ಪ್ರಕ

11 May 2024 5:36 pm
ಹಾಸನ ಪೆನ್‌ಡ್ರೈವ್ ಎಫೆಕ್ಟ್: ಪರಿಷತ್ ಚುನಾವಣೆಗೂ ಫಿಕ್ಸಾಗುತ್ತಾ ಬಿಜೆಪಿ- ಜೆಡಿಎಸ್ ಮೈತ್ರಿ?

ವಿಧಾನಪರಿಷತ್ ನ 6 ಸ್ಥಾನಗಳಿಗೆ ಜೂನ್ 3 ರಂದು ಮತದಾನ ನಡೆಯಲಿದೆ. ಬೆಂಗಳೂರು ಪದವೀಧರ, ನೈಋತ್ಯ ಪದವೀಧರ ಹಾಗೂ ಈಶಾನ್ಯ ಪದವೀಧರ ಕ್ಷೇತ್ರ ಮತ್ತು ಆಗ್ನೇಯ ಶಿಕ್ಷಕರ ಕ್ಷೇತ್ರ,ದಕ್ಷಿಣ ಶಿಕ್ಷಕರ ಹಾಗೂ ನೈಋತ್ಯ ಶಿಕ್ಷಕರ ಕ್ಷೇತ್ರಗಳ

11 May 2024 5:32 pm
​ಟರ್ಕಿಯಲ್ಲಿ 'ನಾಗಿಣಿ' ಧಾರಾವಾಹಿ ನಟಿ ದೀಪಿಕಾ ದಾಸ್ ಹನಿಮೂನ್; ಮತ್ತೊಂದಿಷ್ಟು ಫೋಟೋ ಇಲ್ಲಿವೆ!​

​ಟರ್ಕಿಯಲ್ಲಿ 'ನಾಗಿಣಿ' ಧಾರಾವಾಹಿ ನಟಿ ದೀಪಿಕಾ ದಾಸ್ ಹನಿಮೂನ್; ಮತ್ತೊಂದಿಷ್ಟು ಫೋಟೋ ಇಲ್ಲಿವೆ!​

11 May 2024 5:21 pm
₹5,705 ಕೋಟಿ ಆಸ್ತಿ, ಇವರೇ ನೋಡಿ ದೇಶದ ಅತ್ಯಂತ ಶ್ರೀಮಂತ ಲೋಕಸಭೆ ಚುನಾವಣೆ ಅಭ್ಯರ್ಥಿ!

ಆಂಧ್ರಪ್ರದೇಶದ ಗುಂಟೂರು ಲೋಕಸಭಾ ಕ್ಷೇತ್ರದಿಂದ ಟಿಡಿಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಡಾ ಚಂದ್ರಶೇಖರ್ ಪೆಮ್ಮಸಾನಿ ಬರೋಬ್ಬರಿ 5,705 ಕೋಟಿ ರೂಪಾಯಿ ಆಸ್ತಿ ಘೋಷಿಸಿಕೊಂಡಿದ್ದಾರೆ. ಇವರು ದೇಶದ ಅತ್ಯಂತ ಶ್ರೀಮಂತ ಅಭ್ಯರ್ಥಿಯಾ

11 May 2024 5:14 pm
ಕೂಲಿ ಕೇಳಿದ್ದಕ್ಕೆ 56 ಕಾರ್ಮಿಕರ ವಜಾ ಆರೋಪ, ವಿಕ್ಟೋರಿಯಾ ಆಸ್ಪತ್ರೆಯ ವಿರುದ್ಧ ಪ್ರತಿಭಟನೆ

ಕೆಲಸ ಮಾಡಿದರೂ ಕೂಲಿ ಕೊಡದೆ ಕಾರ್ಮಿಕರನ್ನು ವಜಾ ಮಾಡಲಾಗಿದೆ ಎಂದು ಆರೋಪಿಸಿ ವಿಕ್ಟೋರಿಯಾ ಆಸ್ಪತ್ರೆಯ ವಿರುದ್ಧ ಕರ್ನಾಟಕ ಜೆನರಲ್ ಲೇಬರ್ ಯೂನಿಯನ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು. ಆದರೆ ಪ್ರತಿಭಟನೆ ನಡೆಸಿದ ಕಾರ

11 May 2024 4:48 pm
GT vs CSK: ಎರಡನೇ ಬಾರಿ ಪ್ರಮಾದ, ಬ್ಯಾನ್ ಆಗುವ ಭೀತಿಯಲ್ಲಿ ಶುಭಮನ್ ಗಿಲ್!

Shubman Gill fined 24 Lakhs: ಚೆನ್ನೈ ಸೂಪರ್‌ ಕಿಂಗ್ಸ್ ವಿರುದ್ಧ ಗುಜರಾತ್‌ ಟೈಟನ್ಸ್ ತಂಡ 35 ರನ್‌ಗಳಿಂದ ಭರ್ಜರಿ ಗೆಲುವು ಪಡೆಯುವ ಮೂಲಕ 2024ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) ಟೂರ್ನಿಯಲ್ಲಿ ಪ್ಲೇಆಫ್‌ ಆಸೆಯನ್ನು ಜೀವಂತವಾಗಿರಿಸಿಕ

11 May 2024 4:17 pm
ಬೀದಿ ಬೀದಿಯಲ್ಲೂ ರಾಮ ಭಕ್ತರಿದ್ದಾರೆ: ಅಸಾದುದ್ದೀನ್ ಓವೈಸಿಗೆ ನವನೀತ್ ರಾಣಾ ಹೊಸ ಸವಾಲು

Lok Sabha Elections 2024: ತೆಲಂಗಾಣದ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಹಾಗೂ ಅವರ ಸಹೋದರ ಅಕ್ಬರುದ್ದೀನ್ ಓವೈಸಿ ವಿರುದ್ಧದ ವಾಗ್ದಾಳಿ ಮುಂದುವರಿಸಿರುವ ಬಿಜೆಪಿ ನಾಯಕಿ ನವನೀತ್ ರಾಣಾ, ಓವೈಸಿಗೆ ಮತ್ತೊಂದು ಸವಾಲು ಹಾಕಿದ್ದಾರೆ. ಸಹ

11 May 2024 4:10 pm
ಬೆಂಗಳೂರಿನಲ್ಲಿ ಕೆಎಎಸ್ ಅಧಿಕಾರಿ ಪತ್ನಿ, ಹೈಕೋರ್ಟ್ ವಕೀಲೆ ಚೈತ್ರಾ ಆತ್ಮಹತ್ಯೆ - ಡೆತ್ ನೋಟ್ ನಲ್ಲಿ ಏನಿದೆ?

ಬೆಂಗಳೂರಿನ ಹೈಕೋರ್ಟ್ ನಲ್ಲಿ ವಕೀಲರಾಗಿರುವ ಚೈತ್ರಾ ಎಂಬುವರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ಸಂಜಯ ನಗರದಲ್ಲಿ ನಡೆದಿದೆ. ಇವರು ಕೆಎಎಸ್ ಅಧಿಕಾರಿ ಶಿವಕುಮಾರ್ ಎಂಬುವರ ಪತ್ನಿಯಾಗಿದ್ದು, ಮೇ 11ರಂದು ಅವರು ಆತ್ಮ

11 May 2024 4:05 pm
ವಿದೇಶ ಪ್ರವಾಸದಲ್ಲಿದ್ದಾರೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಪತ್ನಿ ವಿಜಯಲಕ್ಷ್ಮೀ

ವಿದೇಶ ಪ್ರವಾಸದಲ್ಲಿದ್ದಾರೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಪತ್ನಿ ವಿಜಯಲಕ್ಷ್ಮೀ

11 May 2024 3:10 pm
ವಿಶ್ವಾದ್ಯಂತ ಹರಡಿದ ಹಾವೇರಿ ಏಲಕ್ಕಿ ಕಂಪು; ತಿಳಿಯೋಣ ಬನ್ನಿ ಗತವೈಭವ ಸಾರುವ ವ್ಯಾಪಾರ ವಹಿವಾಟು!

ಇಲ್ಲಿಏಲಕ್ಕಿ ಬೆಳೆಯುವುದಿಲ್ಲ. ಆದರೂ ಏಲಕ್ಕಿ ಕಂಪಿಗೆ ಹಾವೇರಿ ವಿಶ್ವಮಾನ್ಯತೆ ಪಡೆದಿದೆ. 19ನೇ ಶತಮಾನದಲ್ಲಿ ಹಾವೇರಿಯ ಏಲಕ್ಕಿ ಕಂಪು ವಿಶ್ವದೆಲ್ಲೆಡೆ ಪಸರಿಸಿತ್ತು. ಏಲಕ್ಕಿ ವ್ಯಾಪಾರಸ್ಥರೇ ವಾಸವಾಗಿದ್ದ ಪ್ರದೇಶ ಏಲಕ್ಕಿ ಓ

11 May 2024 2:58 pm
ಚರಂಡಿಯಲ್ಲಿ ನೀರು ಸಂಗ್ರಹವಾದರೆ ಸಿಗುತ್ತೆ ಮುನ್ಸೂಚನೆ, ಪ್ರವಾಹ ಪರಿಸ್ಥಿತಿ ತಡೆಗಟ್ಟುವ ನಿಟ್ಟಿನಲ್ಲಿ ತಂತ್ರಜ್ಞಾನ ಅಳವಡಿಕೆ

ಬೆಂಗಳೂರಿನಲ್ಲಿ ಈಗಾಗಲೇ ಮಳೆ ದೊಡ್ಡ ಪ್ರಮಾಣದಲ್ಲಿ ಸುರಿಯುತ್ತಿದೆ. ಇನ್ನು ಮಳೆಗಾಲದಲ್ಲಿ ಚರಂಡಿಯಲ್ಲಿ ನೀರು ಸಂಗ್ರಹವಾಗಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗುವ ಅಪಾಯ ಇದೆ. ಈ ಬಿಟ್ಟಿನಲ್ಲಿ ಬಿಬಿಎಂಪಿ ಎಚ್ಚೆತ್ತುಕೊಂಡಿದ

11 May 2024 2:28 pm
ಬಿಡಿಎ ವಾಣಿಜ್ಯ ಸಂಕೀರ್ಣಗಳನ್ನು ಭೂಮಾಫಿಯಾಗಳ ಕೈಗೆ ನೀಡುತ್ತಿರುವ ಆರೋಪ, ಆಪ್ ತೀವ್ರ ವಿರೋಧ

ಬಿಡಿಎ ವಾಣಿಜ್ಯ ಸಂಕೀರ್ಣಗಳನ್ನು ಭೂಮಾಫಿಯಾಗಳ ಕೈಗೆ ನೀಡುತ್ತಿರುವ ಬಿಡಿಎ ನಿರ್ಧಾರಕ್ಕೆ ಆಮ್ ಆದ್ಮಿ ಪಾರ್ಟಿ ತೀವ್ರ ವಿರೋಧ ವ್ಯಕ್ತಪಡಿಸಿದೆ. 49 ಕೋಟಿ ರೂ. ಲಾಭಕ್ಕಾಗಿ ಬಿಡಿಎ ಸಾವಿರಾರು ಕೋಟಿ ರೂ. ಬೆಲೆಬಾಳುವ ಕಾಂಪ್ಲೆಕ್ಸ್

11 May 2024 2:26 pm
ರಾಜ್ಯ ಸರ್ಕಾರವನ್ನು ಉರುಳಿಸುವುದು ಎಚ್ ಡಿಕೆ ಹಗಲುಗನಸು : ಎಂ ಬಿ ಪಾಟೀಲ್ ಲೇವಡಿ

ರಾಜ್ಯ ಸರ್ಕಾರವನ್ನು ಉರುಳಿಸುವುದು ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಅವರ ಹಗಲುಗನಸು ಎಂದು ಸಚಿವ ಎಂ ಬಿ ಪಾಟೀಲ್ ಲೇವಡಿ ಮಾಡಿದರು. ಬೆಂಗಳೂರಿನಲ್ಲಿ ಶನಿವಾರ ಮಾತನಾಡಿದ ಅವರು, ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ರ

11 May 2024 2:11 pm
ಇಂಗ್ಲೆಂಡ್‌ ಬೇಸಿಗೆಯ ಬಳಿಕ ಟೆಸ್ಟ್ ಕ್ರಿಕೆಟ್‌ಗೆ ಜೇಮ್ಸ್ ಆಂಡರ್ಸನ್‌ ವಿದಾಯ! ವರದಿ

Jemes Anderson set to Retire test Cricket: ಇಂಗ್ಲೆಂಡ್‌ ಕ್ರಿಕೆಟ್‌ ತಂಡದ ಹಿರಿಯ ವೇಗಿ ಜೇಮ್ಸ್ ಆಂಡರ್ಸನ್‌ ಅವರು ಇಂಗ್ಲೆಂಡ್‌ನ ಮುಂದಿನ ಬೇಸಿಗೆಯ ಬಳಿಕೆ ಟೆಸ್ಟ್‌ ಕ್ರಿಕೆಟ್‌ಗೆ ವಿದಾಯ ಹೇಳಲಿದ್ದಾರೆಂದು ವರದಿಯಾಗಿದೆ. ಆ ಮೂಲಕ ತಮ್ಮ 2 ವರ್ಷಗಳ ಕ್

11 May 2024 2:01 pm
ರಾಜ್ಯದಲ್ಲಿ ಜೆಡಿಎಸ್‌-ಬಿಜೆಪಿ ಮೈತ್ರಿ ಮುಂದುವರೆಯಲಿದೆ: ಬಿಎಸ್‌ವೈ ವಿಶ್ವಾಸ

ರಾಜ್ಯದಲ್ಲಿ ಬಿಜೆಪಿ- ಜೆಡಿಎಸ್ ಮೈತ್ರಿ ಬಗ್ಗೆ, ಪ್ರಜ್ವಲ್ ರೇವಣ್ಣ ಪೆನ್‌ಡ್ರೈವ್ ಪ್ರಕರಣದ ಬಗ್ಗೆ ಮೈಸೂರಿನಲ್ಲಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಪ್ರತಿಕ್ರಿಯಿಸಿದ್ದಾರೆ. 'ರಾಜ್ಯದಲ್ಲಿ ಜೆಡಿಎಸ್ ಬಿಜೆಪಿ ಮೈತ್ರಿಗೆ ಯಾವು

11 May 2024 2:01 pm
ತುಮಕೂರು: ತಂದೆಯಿಂದಲೇ ಮಗಳ ಮೇಲೆ ಅತ್ಯಾಚಾರ - ಬಾಲಕಿಯ ತಾಯಿಯಿಂದ ದೂರು ದಾಖಲು

13 ವರ್ಷದ ಬಾಲಕಿಯ ಮೇಲೆ ತಂದೆಯಿಂದಲೇ ಅತ್ಯಾಚಾರ ನಡೆದಿರುವುದಾಗಿ ಬಾಲಕಿಯ ತಾಯಿ ತಿಪಟೂರಿನ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ತಿಪಟೂರಿನ ಗಾಂಧಿನಗರದ ಹಿಪ್ಪೇತೋಪು ಎಂಬಲ್ಲಿ ಈ ಕುಟುಂಬ ವಾಸವಾಗಿದ್ದು, ಪತ್ನಿಯು ಕೂಲಿ

11 May 2024 1:43 pm
ಉತ್ತರ ಪ್ರದೇಶದಲ್ಲಿ ಭಯಾನಕ ಘಟನೆ: ಅಮ್ಮ, ಹೆಂಡತಿ, 3 ಮಕ್ಕಳನ್ನು ಕೊಂದು ತಾನೂ ಸತ್ತ ಮಾದಕ ವ್ಯಸನಿ

Uttar Pradesh Sitapur Murders: ಮಾದಕ ವ್ಯಸನಕ್ಕೆ ತುತ್ತಾಗಿದ್ದ ಮಾನಸಿಕ ಅಸ್ವಸ್ಥನೊಬ್ಬ ತನ್ನ ಅಮ್ಮ, ಹೆಂಡತಿ ಮತ್ತು ಮೂವರೂ ಮಕ್ಕಳನ್ನು ದಾರುಣವಾಗಿ ಕೊಂದು, ಬಳಿಕ ತಾನೂ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಉತ್ತರ ಪ್ರದೇಶದ ಸೀ

11 May 2024 1:41 pm
ಸರ್ಜಿಕಲ್ ಸ್ಟ್ರೈಕ್ ನಡೆದಿರುವುದೇ ಅನುಮಾನ : ದೇಶದ ಮಿಲಿಟರಿ ಶಕ್ತಿಯ ಮೇಲೆ ಮತ್ತೆ ಕಾಂಗ್ರೆಸ್‌ಗೆ ಶಂಕೆ

Congress Doubt On Surgical Strike : ದೇಶದ ಸೇನೆಯ ಅಧಿಕಾರಿಗಳೂ ಸರ್ಜಿಕಲ್ ಸ್ಟ್ರೈಕ್ ಬಗ್ಗೆ ಸ್ಪಷ್ಟನೆಯನ್ನು ನೀಡಿದ್ದರೂ, ಕಾಂಗ್ರೆಸ್ ತನ್ನ ಅನುಮಾನವನ್ನು ಮುಂದುವರಿಸಿದೆ. ಹಾಲೀ ಲೋಕಸಭಾ ಚುನಾವಣೆಯ ಪ್ರಚಾರದ ವೇಳೆ ತೆಲಂಗಾಣ ಸಿಎಂ ರೇವಂತ್ ರೆಡ

11 May 2024 1:39 pm
ಪ್ರವೀಣ್‌ ನೆಟ್ಟಾರು ಹತ್ಯೆ ಆರೋಪಿ ಮುಸ್ತಫಾ ಬಂಧನ; ಎಲ್ಲಾ ಆರೋಪಿಗಳಿಗೂ ಮರಣದಂಡನೆ ಆಗಬೇಕು ಎಂದ ಪತ್ನಿ ನೂತನಾ

Praveen Nettaru Murder Case: ಬಿಜೆಪಿ ಯುವ ಮೋರ್ಚಾ ಸದಸ್ಯ ಪ್ರವೀಣ್ ನೆಟ್ಟಾರ್ ಹತ್ಯೆ ಪ್ರಕರಣದಲ್ಲಿ ಒಂದಷ್ಟು ಬೆಳವಣಿಗೆಗಳಾಗಿದೆ. ಪ್ರಮುಖ ಆರೋಪಿ ಮುಸ್ತಫಾ ಪೈಚಾರ ಎಂಬುವವನನ್ನು ಎನ್‌ಐಎ ಅಧಿಕಾರಿಗಳು ಬಂಧಿಸಿದ್ದಾರೆ. ಈ ಬಗ್ಗೆ ಪ್ರವೀಣ್ ಪ

11 May 2024 1:31 pm
ಪ್ರಧಾನಿಯನ್ನು ಸೋಲಿಸುವುದೇ ವಿಪಕ್ಷಗಳ ಪ್ರಮುಖ ಉದ್ದೇಶ; ಮೋದಿ ಹೇಳಿಕೆಗೆ ಸಿಎಂ ಸಿದ್ದರಾಮಯ್ಯ ತಿರುಗೇಟು

ಪ್ರಧಾನಿ ಮೋದಿ ಹಾಗೂ ಕಾಂಗ್ರೆಸ್ ನಡುವಿನ ವಾಕ್ಸಮರ ಮುಂದುವರೆದಿದೆ. ವಿಪಕ್ಷಗಳು ನನ್ನನ್ನು ಮುಗಿಸಲು ನೋಡುತ್ತಿವೆ ಎಂದಿರುವ ಪ್ರಧಾನಿ ಮೋದಿ ಹೇಳಿಕೆಗೆ ಸಿಎಂ ಸಿದ್ದರಾಮಯ್ಯ ಮಾರುತ್ತರ ನೀಡಿದ್ದಾರೆ. 'ಯಾರನ್ನೂ ರಾಜಕೀಯವಾಗಿ

11 May 2024 1:02 pm
ಚಿನ್ನದ ನಗರಿ ಕೋಲಾರದಲ್ಲಿ ಕುಸಿದ ಬಂಗಾರ ಖರೀದಿ!

Akshaya Tritiya: ಅಕ್ಷಯ ತೃತೀಯದಂದು ಬಂಗಾರ ಖರೀದಿಸಿದರೆ ಶ್ರೇಯಸ್ಸು ಎಂಬುದು ಹಲವರ ನಂಬಿಕೆ. ಈ ಕಾರಣಕ್ಕೆ ಕೋಲಾರ ನಗರದ ಒಂದನೇ ಅಡ್ಡ ರಸ್ತೆಯ ಆಭರಣ ಅಂಗಡಿಗಳ ತುಂಬೆಲ್ಲ ಗ್ರಾಹಕರು ಕಿಕ್ಕಿರಿದು ನೆರೆದಿದ್ದರು. ಆಭರಣ ವರ್ತಕರು ಹಲವು ರ

11 May 2024 12:38 pm
3ನೇ ಹಂತದ ಮತದಾನದ ನಂತರದ ಜ್ಯೋತಿಷ್ಯ ಭವಿಷ್ಯ : 4 ರಾಜ್ಯಗಳಲ್ಲಿ ಬಿಜೆಪಿಗೆ ಹಿನ್ನಡೆ, ಕರ್ನಾಟಕದಲ್ಲಿ ಯಾರಿಗೆ ಎಷ್ಟು?

K M Sinha Astrology Prediction : ದೇಶದ ಮುಂದಿನ ಚುಕ್ಕಾಣಿಯನ್ನು ಹಿಡಿಯುವವರು ಯಾರು ? ಕರ್ನಾಟಕದಲ್ಲಿ ಕಳೆದ ಬಾರಿಯಷ್ಟು ಸೀಟನ್ನು ಬಿಜೆಪಿ ಗೆಲ್ಲಲಿದೆಯೇ? ಬಿಜೆಪಿ 400ರ ನಂಬರ್ ಅನ್ನು ದಾಟಲಿದೆಯೇ ಈ ಬಗ್ಗೆ ಖ್ಯಾತ ಜ್ಯೋತಿಷಿ ಕೆ.ಎಂ. ಸಿನ್ಹಾ ಭವಿಷ

11 May 2024 12:00 pm
ದೇವರಾಜೇ ಗೌಡರನ್ನು ವಶಕ್ಕೆ ಪಡೆದ ಹೊಳೆನರಸೀಪುರ ಪೋಲಿಸರು; ಮುಂದುವರೆದ ವಿಚಾರಣೆ

ಹೊಳೆನರಸೀಪುರ ಪ್ರಜ್ವಲ್‌ ರೇವಣ್ಣ ಪೆನ್‌ಡ್ರೈವ್‌ ಪ್ರಕರಣಕ್ಕೆ ಟ್ವಿಸ್ವ್‌ ನೀಡಿದ್ದ ವಕೀಲ ದೇವರಾಜೇಗೌಡ ವಿರುದ್ಧವೇ ಲೈಂಗಿಕ ದೌರ್ಜನ್ಯ ಹಾಗೂ ಜಾತಿ ನಿಂದನೆ ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ. ಲೈಂಗಿಕ ದೌರ್ಜನ್ಯ ಕು

11 May 2024 11:59 am
​Photos: ವರ್ಷಗಟ್ಟಲೇ ಪ್ರೀತಿಸಿ ಮದುವೆಯಾದ 'ಲಕ್ಷ್ಮೀ ಬಾರಮ್ಮ', 'ಸೀತಾವಲ್ಲಭ' ನಟ Akarsh Byramudi​

​Photos: ವರ್ಷಗಟ್ಟಲೇ ಪ್ರೀತಿಸಿ ಮದುವೆಯಾದ 'ಲಕ್ಷ್ಮೀ ಬಾರಮ್ಮ', 'ಸೀತಾವಲ್ಲಭ' ನಟ Akarsh Byramudi​

11 May 2024 11:34 am
ಹಾಸನ ಲೈಂಗಿಕ ಹಗರಣ, ಹದಿಹರೆಯದ ಮಕ್ಕಳ ಮೇಲೆ ಬೀರಿದೆ ಪರಿಣಾಮ! ಆತಂಕಕಾರಿ ಮಾಹಿತಿಯನ್ನು ಬಿಚ್ಚಿಟ್ಟ ತಜ್ಞರು

ಹಾಸನ ಪೆನ್‌ಡ್ರೈವ್ ಪ್ರಕರಣ ಸಾಮಾಜಿಕ ಪರಿಣಾಮಗಳನ್ನು ಬೀರುತ್ತಿರುವ ಜೊತೆಗೆ ಮಕ್ಕಳ ಮೇಲೂ ಇದು ಕೆಟ್ಟ ಪರಿಣಾಮಗಳನ್ನು ಬೀರುತ್ತಿದೆ. ಈ ಬಗ್ಗೆ ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ಹೋರಾಟ ನಡೆಸುತ್ತಿರುವ ಸಾಮಾಜಿಕ ಕಾರ್ಯಕರ್ತರು

11 May 2024 11:16 am
GT vs CSK: ಸಿಎಸ್‌ಕೆ ವಿರುದ್ದ ಗೆದ್ದರೂ ಬೇಸರ ವ್ಯಕ್ತಪಡಿಸಿದ ಶುಭಮನ್ ಗಿಲ್!

Shubman Gill on GT VS CSK Match: ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಶುಕ್ರವಾರ (ಮೇ 10) ನಡೆದಿದ್ದ 2024ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) ಟೂರ್ನಿಯ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ 35 ರನ್‌ಗಳಿಂದ ಚೆನ್ನೈ ಸೂಪರ್ ಕಿಂಗ್ಸ್ ತ

11 May 2024 11:04 am
ಪರಪ್ಪನ ಅಗ್ರಹಾರದಲ್ಲಿ ಎಚ್‌ಡಿ ರೇವಣ್ಣ ಡೇ -4 : ಇನ್ನೂ ವಿದೇಶದಲ್ಲೇ ಪ್ರಜ್ವಲ್

ಹಾಸನ ಪೆನ್ ಡ್ರೈವ್ ಪ್ರಕರಣ ಸಂತ್ರಸ್ತೆ ಮಹಿಳೆಯ ಕಿಡ್ನಾಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಎಚ್‌ಡಿ ರೇವಣ್ಣ ಬಂಧನ ಆಗಿದೆ. ಇದೀಗ ಅವರು ಪರಪ್ಪನ ಅಗ್ರಹಾರದಲ್ಲಿದ್ದಾರೆ. ಕೈದಿ ನಂಬರ್ 4567 ಆಗಿರುವ ಎಚ್‌ಡಿ ರೇವಣ್ಣ ಆರೋ

11 May 2024 10:49 am
ಚಿತ್ರಪ್ರೇಮಿಗಳ ಮನದಲ್ಲಿ ಸದಾ ಜೀವಂತವಾಗಿರುವ ಕನ್ನಡ 'ಖಳಚಕ್ರವರ್ತಿ' ವಜ್ರಮುನಿ

ಕನ್ನಡ ಚಿತ್ರರಂಗದ ನಟಭೈರವ, ನಟಭಯಂಕರನೆಂದೇ ಖ್ಯಾತರಾದ ವಜ್ರಮುನಿ ಬದುಕಿದ್ದರೆ ಇಂದು ತಮ್ಮ ಎಂಬತ್ತನೇ ಹುಟ್ಟಿದ ಹಬ್ಬವನ್ನು ಆಚರಿಸುತ್ತಿದ್ದರು. ಖಳ ಪಾತ್ರಗಳಿಗೆ ಹೊಸ ಭಾಷ್ಯೆ ಬರೆದ ವಜ್ರಮುನಿ ಜೀವಂತವಾಗಿಲ್ಲದಿದ್ದರೂ ಅವ

11 May 2024 10:44 am
ಕಾಂಗ್ರೆಸ್ ಗತ ಇತಿಹಾಸ ಮರುಕಳಿಸಲು ಆಂಧ್ರದ ಈ ಕ್ಷೇತ್ರಕ್ಕೆ ಹೊರಟ ಡಿಕೆಶಿ

Congress Trying To Regain Kadapa : ಒಂದು ಕಾಲದಲ್ಲಿ ಕಾಂಗ್ರೆಸ್ಸಿನ ಭದ್ರಕೋಟೆಯಾಗಿದ್ದ ಆಂಧ್ರ ಪ್ರದೇಶದ ಕಡಪ ಲೋಕಸಭಾ ಕ್ಷೇತ್ರದಲ್ಲಿ ಈಗ ವೈಎಸ್ಆರ್ ಕಾಂಗ್ರೆಸ್ಸಿನದ್ದೇ ಕಾರುಬಾರು. ಕ್ಷೇತ್ರವನ್ನು ಮರು ವಶಕ್ಕೆ ಪಡೆಯಲು ಕೆಪಿಸಿಸಿ ಅಧ್ಯಕ್ಷ

11 May 2024 10:01 am
ನಿರೀಕ್ಷೆ ಹುಸಿಯಾಗಿಸಿದ ಪ್ರಸಕ್ತ ವರ್ಷದ ಮೇವು; ಕಂಗಾಲಾದ ಬೆಳೆಗಾರರು

Lack of Mango Yield: ಈ ಬಾರಿ ಮಳೆ ಕೊರತೆ, ನೀರಿನ ಅಭಾವ, ತಾಪಮಾನ ಹೆಚ್ಚಳದಿಂದ ಬಹುತೇಕ ವಾರ್ಷಿಕ ಬೆಳೆಗಳಿಗೆ ಹಾನಿ ಉಂಟು ಮಾಡಿದೆ. ಸಾಕಷ್ಟು ಕಡೆ ಬೆಳೆ ಅಲ್ಲಿಯೇ ಮುರುಟಿ ಹೋಗಿದೆ. ಈ ಬಾರಿ ಮಾವಿನ ಬಂಪರ್‌ ಇಳುವರಿ ನಿರೀಕ್ಷೆ ಮಾಡಿದ್ದ ರೈತರಿ

11 May 2024 9:58 am
ವೀಳ್ಯದೆಲೆಗೆ ಚಿನ್ನದ ಬೆಲೆ; ಪ್ರತಿ ಪಿಂಡಿ ಎಲೆಗೆ 12 ಸಾವಿರದಿಂದ 15 ಸಾವಿರ ರೂ. ದರ

ಶುಭ ಕಾರ್ಯಗಳಲ್ಲಿ ಕಡ್ಡಾಯವಾಗಿ ವೀಳ್ಯದೆಲೆ ಬೇಕು. ಶುಭ ಕಾರ್ಯಗಳ ಋುತುವಿನಲ್ಲಿ, ಹಬ್ಬಗಳ ಸೀಸನ್‌ಗಳಲ್ಲಿ ವೀಳ್ಯದೆಲೆಗೆ ಬೇಡಿಕೆ ಹೆಚ್ಚಾಗುತ್ತದೆ. ಬೆಲೆ ಕೂಡಾ ಹೆಚ್ಚಾಗುತ್ತದೆ. ಇದೀಗ ವೀಳ್ಯದೆಲೆ ಬೆಲೆ ಭಾರಿ ಏರಿಕೆ ಕಾಣು

11 May 2024 9:29 am
ವಿಧಾನ ಪರಿಷತ್‌ ಚುನಾವಣೆಗೂ ಬಿಜೆಪಿ- ಜೆಡಿಎಸ್‌ ಮೈತ್ರಿ: 4+2 ಸೂತ್ರ

Karnataka Legislative Council Elections: ಲೋಕಸಭೆ ಚುನಾವಣೆ ಮುಗಿದ ಬೆನ್ನಲ್ಲೇ ಕರ್ನಾಟಕದಲ್ಲಿ ವಿಧಾನ ಪರಿಷತ್ ಚುನಾವಣೆ ಕಾವು ಏರಿದೆ. ಸಂಸತ್ ಚುನಾವಣೆಗೆ ಮೈತ್ರಿ ಮಾಡಿಕೊಂಡಿದ್ದ ಬಿಜೆಪಿ ಮತ್ತು ಜೆಡಿಎಸ್, ಇಲ್ಲಿಯೂ ಸೀಟು ಹಂಚಿಕೆ ಒಪ್ಪಂದ ಮುಂದುವ

11 May 2024 9:18 am
ಬಜೆಟ್‌ ಭರವಸೆ ಜಾರಿ ಆದೇಶಕ್ಕೆ ಜೂನ್ 15ರ ಗಡುವು: ಅಭಿವೃದ್ಧಿಗೆ ನೀತಿ ಸಂಹಿತೆ ಅಡ್ಡಿ

Lok Sabha Elections 2024 Code of Conduct: ಜೂನ್‌ 15ರ ಒಳಗೆ ಪ್ರಸಕ್ತ ಹಣಕಾಸು ವರ್ಷದ (2024-25) ಆಯವ್ಯಯದ ಘೋಷಣೆ ಮತ್ತು ಹೊಸ ಕಾರ್ಯಕ್ರಮ ಅನುಷ್ಠಾನಕ್ಕೆ ಆದೇಶ ಹೊರಡಿಸಲು ರಾಜ್ಯ ಸರಕಾರ ಗಡುವು ನೀಡಿದೆ. ಆದರೆ ಲೋಕಸಭೆ ಚುನಾವಣೆಯ ನೀತಿ ಸಂಹಿತೆ ಜಾರಿಯಲ್ಲಿ ಇ

11 May 2024 8:54 am
’ ಶಿಕಾರಿಪುರದ ನನ್ನ ಕಚೇರಿಯ ಮೇಲೆ ವಾಮಾಚಾರ ನಡೆದಿದೆ, ಬಿಎಸ್‌ವೈ ಪುತ್ರನನ್ನು ಮೊದಲು ಬಂಧಿಸಿ ’

KS Eshwarappa Angry On BS Yediyurappa : ಹಾವೇರಿ ಲೋಕಸಭಾ ಕ್ಷೇತ್ರಕ್ಕೆ ತಮ್ಮ ಪುತ್ರನಿಗೆ ಟಿಕೆಟ್ ಸಿಗದ ಹಿನ್ನಲೆಯಲ್ಲಿ ಬಂಡಾಯವಾಗಿ ಕಣಕ್ಕಿಳಿದು ಸ್ಪರ್ಧಿಸಿದ್ದ ಕೆ ಎಸ್ ಈಶ್ವರಪ್ಪ ತಮ್ಮ ವಾಗ್ದಾಳಿಯನ್ನು ಮುಂದುವರಿಸಿದ್ದಾರೆ. ಯಡಿಯೂರಪ್ಪನವರ

11 May 2024 8:42 am
Crop insurance: ಬರವಿದ್ದರೂ ಚಿಕ್ಕಬಳ್ಳಾಪುರ ರೈತರಿಗೆ ವಿಮೆ ಪರಿಹಾರ ಶೂನ್ಯ!

Crop insurance: ರೈತರು ತಾವು ಬೆಳೆದ ಬೆಳೆಗಳಿಗೆ ಪ್ರಕೃತಿ ವಿಕೋಪದಿಂದ ಏನಾದರೂ ತೊಂದರೆಯಾದರೆ ಸೂಕ್ತ ಪರಿಹಾರ ನೀಡಲು ಪ್ರಧಾನ ಮಂತ್ರಿ ಫಸಲ್‌ ಬಿಮಾ ಯೋಜನೆ ಜಾರಿಗೆ ತರಲಾಗಿದೆ. ಸರಿಯಾಗಿ ಪರಿಹಾರ ಕೊಡುವುದಿಲ್ಲಎಂಬ ಕಾರಣಕ್ಕೆ ಈಗಲೂ ರೈ

11 May 2024 7:39 am
ಕೇರಳದಲ್ಲಿ ಖಾಸಗಿ ರೈಲು ಪ್ರವಾಸ; ಮಕ್ಕಳಿಗೆ ಗೋವಾ, ಅಯೋಧ್ಯೆ ಉಚಿತ ಪ್ಯಾಕೇಜ್‌

ಕೇರಳದ ಮೊದಲ ಖಾಸಗಿ ರೈಲು ಪ್ರವಾಸ ಪ್ಯಾಕೇಜ್ ಜೂ 4 ರಿಂದ ಪ್ರಾರಂಭವಾಗಲಿದೆ. ರೈಲು ಪ್ರವಾಸದ ಪ್ಯಾಕೇಜ್‌ನ್ನು ಕೊಚ್ಚಿ ಮೂಲದ ಪ್ರಿನ್ಸಿ ವರ್ಲ್ಡ್ ಟ್ರಾವೆಲ್‌ ಜಾರಿಗೊಳಿಸಿದೆ. ಮೊದಲ ಹಂತದಲ್ಲಿ ಗೋವಾ, ಮುಂಬಯಿ ಮತ್ತು ಅಯೋಧ್ಯೆಗ

11 May 2024 7:17 am
ಭಾರತೀಯ ಅಧಿಕಾರಶಾಹಿಯ ಸವಲತ್ತುಗಳು ಮತ್ತು ಬದಲಾವಣೆಯ ಪ್ರಯತ್ನಗಳು

ಭಾರತದಲ್ಲಿ ಅಧಿಕಾರಶಾಹಿ ಮನಸ್ಥಿತಿ ಹೇಗಿದೆ. ಕಳೆದ ದಶಕಗಳಿಂದ ಇದ್ದ ರೀತಿ ನೀತಿ ಏನು? ಇತ್ತೀಚಿನ ವರ್ಷಗಳಲ್ಲಿ ಕಂಡ ಸುಧಾರಣೆಗಳು ಏನು? ಯಾವೆಲ್ಲಾ ಯೋಜನೆಗಳು ಅಧಿಕಾರಶಾಹಿಯಿಂದ ಜನಪರವಾದವು ಎಂಬ ಬಗ್ಗೆ ಸಂಪೂರ್ಣ ಮಾಹಿತಿಯನ್ನ

11 May 2024 3:10 am
ಟೀಮ್‌ ಇಂಡಿಯಾ ಸೆಲೆಕ್ಟರ್ಸ್‌ಗೆ ಶುಭಮನ್‌ ಗಿಲ್‌ ಮಿಂಚಿನ ಶತಕದ ಖಡಕ್‌ ಉತ್ತರ!

Gujarat Titans vs Chennai Super Kings Match Highlights: ಕೆಲ ದಿನಗಳ ಹಿಂದಷ್ಟೇ ಟೀಮ್ ಇಂಡಿಯಾ ಸೆಲೆಕ್ಟರ್ಸ್‌ 2024ರ ಸಾಲಿನ ಯಸಿಸಿ ಟಿ20 ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಗೆ ಭಾರತ ತಂಡವನ್ನು ಆಯ್ಕೆ ಮಾಡಿದರು. ಅಚ್ಚರಿಯ ನಿರ್ಧಾರ ಎಂಬಂತೆ ಸ್ಟಾರ್‌ ಓಪನರ್‌ ಶುಭಮ

11 May 2024 12:43 am
ಸರ್ವಾಧಿಕಾರದ ವಿರುದ್ಧ ಹೋರಾಡೋಣ: ಜೈಲಿನಿಂದ ಹೊರಬರುತ್ತಿದ್ದಂತೆ ಗುಡುಗಿದ ಕೇಜ್ರಿವಾಲ್‌

ಶುಕ್ರವಾರ ತಿಹಾರ್‌ ಜೈಲಿನಿಂದ ಹೊರಬಂದಿರುವ ದಿಲ್ಲಿ ಸಿಎಂ ಅರವಿಂದ್‌ ಕೇಜ್ರಿವಾಲ್‌ 'ಸರ್ವಾಧಿಕಾರದಿಂದ ದೇಶವನ್ನು ರಕ್ಷಿಸಲು ನಾವು ಒಟ್ಟಾಗಿ ಕೆಲಸ ಮಾಡಬೇಕು' ಎಂದು ಕರೆ ನೀಡಿದ್ದಾರೆ. ನಾನು ಸರ್ವಾಧಿಕಾರದ ವಿರುದ್ಧ ನನ್ನ ಸ

10 May 2024 11:39 pm
T20 World Cup:ವಿರಾಟ್‌ ಕೊಹ್ಲಿಗೆ ಬ್ಯಾಟಿಂಗ್‌ ಕ್ರಮಾಂಕ ಆರಿಸಿದ ಸೌರವ್ ಗಂಗೂಲಿ!

Sourav Ganguly on Virat Kohli's Batting Position: ಮುಂಬರು ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಭಾರತ ತಂಡದ ಪರ ವಿರಾಟ್‌ ಕೊಹ್ಲಿ ಇನಿಂಗ್ಸ್ ಆರಂಭಿಸಬೇಕೆಂದು ಬಿಸಿಸಿಐ ಮಾಜಿ ಅಧ್ಯಕ್ಷ ಹಾಗೂ ಟೀಮ್‌ ಇಂಡಿಯಾ ಮಾಜಿ ನಾಯಕ ಸೌರವ್‌ ಗಂಗೂಲಿ ಆಗ್ರಹಿಸಿದ್ದಾರೆ. ಗಂ

10 May 2024 11:26 pm
IPL 2024: ಚೊಚ್ಚಲ ಶತಕ ಸಿಡಿಸಿ ಸಚಿನ್‌ ತೆಂಡೂಲ್ಕರ್‌ ದಾಖಲೆ ಮುರಿದ ಸಾಯ್‌ ಸುದರ್ಶನ್‌!

Sai Sudharsan breaks Sachin Tendulkar’s record: ಗುಜರಾತ್‌ ಟೈಟನ್ಸ್‌ ತಂಡದ ಆರಂಭಿಕ ಬ್ಯಾಟ್ಸ್‌ಮನ್‌ ಸಾಯ್‌ ಸುದರ್ಶನ್‌ ಅವರು ಇಂಡಿಯನ್‌ಪ್ರೀಮಿಯರ್‌ ಲೀಗ್‌ (ಐಪಿಎಲ್‌) ಟೂರ್ನಿಯಲ್ಲಿ ಚೊಚ್ಚಲ ಶತಕ ಸಿಡಿಸುವ ಮೂಲಕ ಬ್ಯಾಟಿಂಗ್‌ ದಿಗ್ಗಜ ಸಚಿನ್‌ ತೆಂ

10 May 2024 10:36 pm
ದರ ಹೆಚ್ಚಾದರೂ ಅಕ್ಷಯ ತೃತೀಯಕ್ಕೆ ಕುಂದದ ಚಿನ್ನ ಖರೀದಿ ಉತ್ಸಾಹ, ರಾಜ್ಯದಲ್ಲಿ 2,050 ಕೆಜಿ ಮಾರಾಟ

ಈ ಬಾರಿ ಅಕ್ಷಯ ತೃತೀಯ ಶುಕ್ರವಾರ ಬಂದಿದ್ದರಿಂದ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಚಿನ್ನಾಭರಣಗಳ ಖರೀದಿ ಸಂಭ್ರಮ ಜೋರಾಗಿತ್ತು. ಆಭರಣ ಮಳಿಗೆಗಳ ಮುಂದೆ ಜನಸಾಗರವೇ ನೆರೆದಿದ್ದು ಕಂಡು ಬಂತು. ಈ ವೇಳೆ ರಾಜ್ಯಾದ್ಯಂತ ಅಂದಾಜು 2,0

10 May 2024 10:33 pm
ಹಾಸನ ಪೆನ್‌ಡ್ರೈವ್‌ ಕೇಸ್‌: ಬಿಜೆಪಿ ಮುಖಂಡ ದೇವರಾಜೇಗೌಡ ಚಿತ್ರದುರ್ಗದಲ್ಲಿ ಪೊಲೀಸ್‌ ವಶಕ್ಕೆ!

Devaraje Gowda Arrested : ಹಾಸನ ಪೆನ್‌ಡ್ರೈವ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಅಶ್ಲೀಲ ವಿಡಿಯೋ ಬಿಡುಗಡೆ ಮಾಡಿದ ಆರೋಪದಡಿ ದೇವರಾಜೇಗೌಡ ಅವರನ್ನು ಬಂಧಿಸಲಾಗಿದೆ. ಚಿತ್ರದುರ್ಗದಲ್ಲಿ ಬಂಧನವಾಗಿದ್ದು, ಹಾಸನ ಪೊಲೀಸರಿಗೆ ಒಪ್ಪಿಸಲಾಗಿದೆ.

10 May 2024 10:05 pm
ರಾಜ್ಯದಲ್ಲಿ ಪೂರ್ವ ಮುಂಗಾರು ಆರ್ಭಟ, ಮೇ 11ರಂದು ಮೂರು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌

ರಾಜ್ಯದಲ್ಲಿ ಪೂರ್ವ ಮುಂಗಾರುಮಳೆ ಆರಂಭವಾಗಿದ್ದು ಶುಕ್ರವಾರ ದಕ್ಷಿಣ ಒಳನಾಡಿನ ಕೆಲವೆಡೆ ಮತ್ತು ಉತ್ತರ ಒಳನಾಡಿನ ಒಂದೆರಡು ಕಡೆಗಳಲ್ಲಿ ಮಳೆಯಾಗಿದೆ. ಮೇ 11ರಂದು ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಯ ಕೆಲವು ಸ್ಥಳಗಳಲ್ಲ

10 May 2024 9:38 pm
ಹಾಸನ ಪೆನ್‌ಡ್ರೈವ್‌ ಕೇಸ್‌: ಸಂತ್ರಸ್ಥೆಯರಿಗೆ ಎಸ್‌ಐಟಿ ಅಧಿಕಾರಿಗಳಿಂದ ಒತ್ತಡ - ನಿಖಿಲ್ ಕುಮಾರಸ್ವಾಮಿ

Nikhil Kumaraswamy On SIT : ಪೆನ್‌ಡ್ರೈವ್‌ ಕೇಸ್‌ಗೆ ಸಂಬಂಧಿಸಿದ್ದಂತೆ ರಾಜಕೀಯ ದುರುದ್ದೇಶ ಹೊಂದಿಗೆ. ಪ್ರಕರಣದ ಸಂತ್ರಸ್ತೆಯರಿಗೆ ಒತ್ತಡ ಹಾಕಲಾಗುತ್ತಿದೆ ಎಂದು ನಿಖಿಲ್‌ ಕುಮಾರಸ್ವಾಮಿ ಆರೋಪ ಮಾಡಿದ್ದಾರೆ. ಮಂಡ್ಯದಲ್ಲಿ ಈ ಬಗ್ಗೆ ಪ್ರತ

10 May 2024 9:13 pm
SSLC ವಿದಾರ್ಥಿನಿಯನ್ನು ಕೊಲೆ ಮಾಡಿ ರುಂಡದೊಂದಿಗೆ ಪರಾರಿಯಾಗಿದ್ದ ಕೊಡಗಿನ ವ್ಯಕ್ತಿ ಶವವಾಗಿ ಪತ್ತೆ

ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಹೊರಬಿದ್ದ ಬೆನ್ನಲ್ಲೇ 16ರ ಹರೆಯದ ಅಪ್ರಾಪ್ತ ಯುವತಿಯ ಶಿರಚ್ಛೇದ ಮಾಡಿ ಆಕೆಯ ರುಂಡದೊಂದಿಗೆ ಪರಾರಿಯಾಗಿದ್ದ ಕೊಡಗು ಜಿಲ್ಲೆಯ ಮಡಿಕೇರಿಯ 32 ವರ್ಷದ ಯುವಕ ಪ್ರಕಾಶ್‌ ಶುಕ್ರವಾರ ಸಂಜೆ ಶವವಾ

10 May 2024 8:49 pm
ಹಾಸನ ಪೆನ್‌ಡ್ರೈವ್‌ ಪ್ರಕರಣದಲ್ಲಿ ಸಂತ್ರಸ್ತೆಯರಿಗೆ ಎಸ್‌ಐಟಿಯಿಂದ ಒತ್ತಡ: ನಿಖಿಲ್‌ ಕುಮಾರಸ್ವಾಮಿ

ಹಾಸನ ಪೆನ್‌ಡ್ರೈವ್‌ ಪ್ರಕರಣ ಸಂಪೂರ್ಣ ರಾಜಕೀಯ ದುರುದ್ದೇಶದಿಂದ ಕೂಡಿದೆ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಆಕ್ಷೇಪಿಸಿದ್ದಾರೆ. ಅಲ್ಲದೆ ಈ ಪ್ರಕರಣದಲ್ಲಿ ಸಂತ್ರಸ್ತೆಯರಿಗೆ ಎಸ್‌ಐಟಿಯವರು

10 May 2024 8:03 pm
ಪಾರ್ಟಿ ಬಿಡು - ಕ್ರಿಕೆಟ್‌ ಆಡು, ಪೃಥ್ವಿ ಶಾಗೆ ಪಾಕ್‌ ದಿಗ್ಗಜ ವಸೀಮ್ ಅಕ್ರಮ್ ಕಿವಿಮಾತು!

Wasim Akram on Prithvi Shaw's poor form: ಹದಿನೇಳನೇ ಆವೃತ್ತಿಯ ಇಂಡಿಯಾ ಇಂಡಿಯನ್ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲೂ ಸ್ಪೋಟಕ ಬ್ಯಾಟ್ಸ್‌ಮನ್‌ ಪೃಥ್ವಿ ಶಾ ಲಯ ಕಂಡುಕೊಳ್ಳಲು ವಿಫಲರಾಗಿದ್ದಾರೆ. ಈಗಾಗಲೇ ಟೀಮ್ ಇಂಡಿಯಾದಿಂದ ಹೊರಬಿದ್ದಿರುವ ಸ್ಟೈಲ

10 May 2024 7:45 pm
ಹಾಸನ ಪೆನ್‌ಡ್ರೈವ್ ಕೇಸ್‌: ರಾಜಕೀಯ ಚದುರಂಗದಾಟಕ್ಕೆ ಹೆಣ್ಣೇ ಬಲಿಪಶು, ಸಮಾಜದ ಮೇಲೆ ಬೀರುತ್ತಿರುವ ಪರಿಣಾಮವೇನು?

Prajwal Revanna Case : ಹಾಸನ ಪೆನ್‌ಡ್ರೈವ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆಯರನ್ನೇ ಗುರಿಯಾಗಿಸಿಕೊಂಡು ರಾಜಕೀಯ ದಾಳವಾಗಿ ಮಾಡಿಕೊಳ್ಳಲಾಗುತ್ತಿದೆ ಎಂದು ಮಹಿಳಾ ಚಿಂತಕಿಯರು, ವಿಚಾರವಾದಿಗಳು ಬೇಸರ ವ್ಯಕ್ತಪಡಿಸಿದ್ದಾರೆ. ಇದರಿಂದ

10 May 2024 7:13 pm
ಪಶ್ಚಿಮಘಟ್ಟ ಸಾಲಿನ ಸಕಲೇಶಪುರ, ಮೂಡಿಗೆರೆಯಲ್ಲಿ ತಂಪೆರೆದ ವರುಣ: ಕೃಷಿಕರು ದಿಲ್ ಖುಲ್

Rain In Western Ghats: ಪಶ್ಚಿಮ ಘಟ್ಟ ವ್ಯಾಪ್ತಿಯ ಹಾಸನ, ಚಿಕ್ಕಮಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಫೆಬ್ರವರಿ ತಿಂಗಳ ಅಂತ್ಯದಿಂದ ಮಾರ್ಚ್‌ ಅಂತ್ಯದ ಒಳಗೆ ಸಾಕಷ್ಟು ಮಳೆ ಆಗಬೇಕಿತ್ತು. ಆದರೆ ಈ ಬಾರಿ ಮಳೆ ಕೊರತೆ ಕಾಡಿದೆ. ಈ ನಡುವೆ, ಹಾಸ

10 May 2024 6:41 pm
ಮಾರ್ಚ್‌ ತ್ರೈಮಾಸಿಕದಲ್ಲಿ ಟಾಟಾ ಮೋಟಾರ್ಸ್‌ಗೆ ಭರ್ಜರಿ ₹17,407 ಕೋಟಿ ಲಾಭ, 3 ಪಟ್ಟು ಏರಿಕೆ!

ಟಾಟಾ ಮೋಟಾರ್ಸ್‌ ಮಾರ್ಚ್‌ ತ್ರೈಮಾಸಿಕದಲ್ಲಿ 17,407.18 ಕೋಟಿ ರೂಪಾಯಿ ಲಾಭ ಗಳಿಸಿದೆ. ಕಳೆದ ಆರ್ಥಿಕ ವರ್ಷದ ಇದೇ ತ್ರೈಮಾಸಿಕಕ್ಕೆ ಹೋಲಿಸಿದರೆ ಕಂಪನಿಯ ಲಾಭ ಬರೋಬ್ಬರಿ ಶೇಕಡಾ 222ರಷ್ಟು ಭಾರೀ ಏರಿಕೆ ಕಂಡಿದ್ದು, ವಿಶ್ಲೇಷಕರ ಹುಬ್ಬೇರ

10 May 2024 6:25 pm
ವಾಟರ್‌ ಫಿಲ್ಟರ್‌ ರಿಪೇರಿಗೆ ಬಂದವನು ಮಹಿಳಾ ಟೆಕ್ಕಿಯನ್ನ ತಬ್ಬಿಕೊಂಡು ಲೈಂಗಿಕ ಕಿರುಕುಳ! ಬೆಂಗಳೂರಿನಲ್ಲಿ ಘಟನೆ

Bengaluru Techie Sexually Harassed : ಬೆಂಗಳೂರಿನ ಮನೆಯೊಂದರಲ್ಲಿ ವಾಟರ್‌ ಫಿಲ್ಟರ್‌ ರಿಪೇರಿ ಮಾಡಲು ಬಂದ ಟೆಕ್ನಿಶಿಯನ್‌ ಮಹಿಳಾ ಟೆಕ್ಕಿಯನ್ನು ತಬ್ಬಿಕೊಂಡು ಕಿರುಕುಳ ನೀಡಿದ ಘಟನೆಯು ನಡೆದಿದೆ. ಈ ಬಗ್ಗೆ ಟೆಕ್ಕಿ ದೂರು ನೀಡಿದ್ದು, ವರ್ತೂರು ಪೊಲ

10 May 2024 6:20 pm
ಪ್ರೀತಿಯ ಅಮ್ಮನಿಗೆ ಸರ್‌ಪ್ರೈಸ್ ಕೊಟ್ಟ ನಮ್ರತಾ ಗೌಡ

ಪ್ರೀತಿಯ ಅಮ್ಮನಿಗೆ ಸರ್‌ಪ್ರೈಸ್ ಕೊಟ್ಟ ನಮ್ರತಾ ಗೌಡ

10 May 2024 6:04 pm
ಪ್ರವೀಣ್‌ ನೆಟ್ಟಾರು ಹತ್ಯೆ ಪ್ರಮುಖ ಆರೋಪಿ ಮುಸ್ತಫಾ ಪೈಚಾರ ಬಂಧನ; ಗಲ್ಲು ಶಿಕ್ಷೆಯಾಗಲಿ ಎಂದ ನೆಟ್ಟಾರು ಕುಟುಂಬ

Praveen Nettaru Murder Case : ಎರಡು ವರ್ಷಗಳ ಹಿಂದಿನ ಪ್ರವೀಣ್‌ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಯನ್ನು ಎನ್‌ಐಎ ಬಂಧಿಸಿದೆ. ಈ ಬಗ್ಗೆ ಕುಟುಂಬಸ್ಥರು ಸಂತಸ ವ್ಯಕ್ತಪಡಿಸಿದ್ದು, ಕೊಲೆ ಮಾಡಿದವರಿಗೆ ಮರಣದಂಡನೆಯಾ

10 May 2024 5:50 pm
ಪದ್ಮ ಪ್ರಶಸ್ತಿ ಪ್ರದಾನ: ಮನಗೆದ್ದ ಕನ್ನಡಿಗ ಕೆಎಸ್ ರಾಜಣ್ಣ, ವೈರಲ್ ವಿಡಿಯೋ

Padma Awardee KS Rajanna: ಇನ್ನೂ ಹಸುಗೂಸು ಆಗಿರುವಾಗಲೇ ಪೋಲಿಯೋಕ್ಕೆ ತುತ್ತಾಗಿ ತಮ್ಮ ಎರಡೂ ಕೈ ಹಾಗೂ ಕಾಲುಗಳನ್ನು ಕಳೆದುಕೊಂಡಿದ್ದ ಮಂಡ್ಯದ ಕೆಎಸ್ ರಾಜಣ್ಣ ಅವರು ಗುರುವಾರ ರಾಷ್ಟ್ರಪತಿ ಭವನದಲ್ಲಿ ನಡೆದ ಸಮಾರಂಭದಲ್ಲಿ ಪದ್ಮಶ್ರೀ ಪ್ರಶಸ

10 May 2024 5:41 pm
ಕಾಂಗ್ರೆಸ್‌ನಿಂದ ದೇಶದ ಜನರಿಗೆ ಅಣು ಬಾಂಬ್‌ ಬೆದರಿಕೆ: ಅಯ್ಯರ್‌ ಹೇಳಿಕೆಗೆ ಅಮಿತ್ ಶಾ ತಿರುಗೇಟು

Amit Shah Reaction On Mani Shankar Aiyar's Pakistan Remark: ಕಾಂಗ್ರೆಸ್ ಪಕ್ಷದ ನಾಯಕರು ಚುನಾವಣೆ ವೇಳೆ ನೀಡುವ ಹೇಳಿಕೆಗಳು ಆ ಪಕ್ಷವನ್ನು ಮುಜುಗರಕ್ಕೆ ಈಡು ಮಾಡುವ ಜೊತೆಯಲ್ಲೇ ಚುನಾವಣೆಯಲ್ಲಿ ಭಾರೀ ಹಿನ್ನಡೆಯಾಗಲೂ ಕಾರಣವಾಗುತ್ತದೆ. ಕೆಲವೇ ದಿನಗಳ ಹಿಂದೆ ಸ

10 May 2024 5:35 pm
ಹುಬ್ಬಳ್ಳಿಯ ಗ್ರಾಮದಲ್ಲಿ ಬೀದಿ ಬದಿ ಬದುಕುತ್ತಿದ್ದ ಇಬ್ಬರು ವೃದ್ಧೆಯರಿಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯಿಂದ ಸೂರು

ಹುಬ್ಬಳ್ಳಿಯ ಗುಡೇನಕಟ್ಟಿ ಗ್ರಾಮದಲ್ಲಿ ವರ್ಷಗಳಿಂದ ಅವರಿವರ ಮನೆಗೆಲಸಗಳನ್ನು ಈಗ ವೃದ್ಧೆಯಾಗಿ ಬೀದಿಬದಿಯಲ್ಲೇ ಜೀವನ ನಡೆಸುತ್ತಿದ್ದ ಇಬ್ಬರು ಮಹಿಳೆಯರಿಗೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಗ್ರಾಮಾಭಿವೃದ್ಧಿ ಸಂಘ ಸೂರು ಕ

10 May 2024 5:31 pm
263%! ಗೋ ಡಿಜಿಟ್‌ ಮೇಲಿನ ಹೂಡಿಕೆಯಿಂದ ವಿರಾಟ್ ಕೊಹ್ಲಿ, ಅನುಷ್ಕಾ ಶರ್ಮಾಗೆ ಬಂಪರ್‌ ಲಾಭ

ಹೊಸ ತಲೆಮಾರಿನ ವಿಮಾ ಸ್ಟಾರ್ಟ್‌ಅಪ್ ಗೋ ಡಿಜಿಟ್‌ ಷೇರು ಮಾರುಕಟ್ಟೆ ಪ್ರವೇಶಿಸಲು ಸಜ್ಜಾಗಿದೆ. ಇದರೊಂದಿಗೆ ಈ ಸ್ಟಾರ್ಟಪ್‌ನಲ್ಲಿ ಹೂಡಿಕೆ ಮಾಡಿರುವ ಸ್ಟಾರ್ ಜೋಡಿ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಬಂಪರ್‌ ಲಾಭ ಗಳಿಸ

10 May 2024 5:11 pm
ಟಿ20 ವಿಶ್ವಕಪ್‌ಗೂ ಮುನ್ನ ನಿವೃತ್ತಿ ಘೋಷಿಸಿದ ನ್ಯೂಜಿಲೆಂಡ್‌ ಸ್ಪೋಟಕ ಬ್ಯಾಟ್ಸ್‌ಮನ್‌!

Colin Munro Announces Retirement from international cricket: ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ನ್ಯೂಜಿಲೆಂಡ್‌ ತಂಡದ ಪರ ದಾಖಲೆ 3 ಶತಕಗಳನ್ನು ಬಾರಿಸಿದ್ದ ಸ್ಪೋಟಕ ಎಡಗೈ ಬ್ಯಾಟ್ಸ್‌ಮನ್‌ ಕಾಲಿನ್‌ ಮನ್ರೊ ಅವರನ್ನು 2024ರ ಸಾಲಿನ ಐಸಿಸಿ ಟಿ20 ಕ್ರಿಕೆಟ್‌ ವಿ

10 May 2024 5:05 pm
'ಫ್ರೆಂಡ್‌ಶಿಪ್ ಮದುವೆ'! ಪ್ರೀತಿಯಿಲ್ಲ, ಸೆಕ್ಸ್ ಇಲ್ಲ; ಜಪಾನ್‌ನಲ್ಲಿ ಹೊಸ ಸಂಬಂಧ ಟ್ರೆಂಡ್

Friendship Marriage in Japan: ಕಾಲ ಬದಲಾದಂತೆ ಸಂಬಂಧಗಳ ಸ್ವರೂಪವೂ ಬದಲಾಗುತ್ತದೆ. ಭಾರತ ಸೇರಿದಂತೆ ಅನೇಕ ದೇಶಗಳಲ್ಲಿ ಮದುವೆಯಾಗದೆಯೇ ಜತೆಗೆ ಬದುಕುವ ಲಿವ್ ಇನ್ ಸಂಬಂಧ ಹೆಚ್ಚು ಬಳಕೆಗೆ ಬರುತ್ತಿದೆ. ಆದರೆ ಜಪಾನ್‌ನಲ್ಲಿ ಜನತೆ ಇನ್ನೊಂದು ಹೆಜ

10 May 2024 4:45 pm
ಬೀದಿ ನಾಯಿಗೆ ಆಹಾರ ಕೊಟ್ಟಿದ್ದೇ ತಪ್ಪಾಯ್ತು: ನೋಯ್ಡಾ ದಂಪತಿಗೆ ಅಟ್ಟಾಡಿಸಿ ಬಡಿದ ಸ್ಥಳೀಯರು!

Mob Attacks Couple Who Fed Dogs: ಬೀದಿ ನಾಯಿ ಪ್ರೇಮ ತಪ್ಪಲ್ಲ. ಮೂಕ ಪ್ರಾಣಿಗಳಿಗೆ ಆಹಾರ ಕೊಟ್ಟು ಆರೈಕೆ ಮಾಡೋದೂ ತಪ್ಪಲ್ಲ. ಆದರೆ ಇದೇ ನಾಯಿಗಳು ಮಕ್ಕಳ ಮೇಲೆ ದಾಳಿ ಮಾಡಿದರೆ ನಿವಾಸಿಗಳು ಸಹಜವಾಗಿಯೇ ಸಿಟ್ಟಾಗುತ್ತಾರೆ. ನಾಯಿಗಳಿಗೆ ಆಹಾರ ಕೊಡಬೇಡ

10 May 2024 4:32 pm
ಚಾರ್‌ಧಾಮ್‌ ಯಾತ್ರೆ ಆರಂಭ: ಆರೇಳು ತಿಂಗಳ ಬಳಿಕ ಕೇದಾರನಾಥ, ಗಂಗೋತ್ರಿ, ಯಮುನೋತ್ರಿ ದರ್ಶನ ಪಡೆದ ಭಕ್ತರು

Chardham Yatra 2024 Begins : ಹಿಂದೂಗಳ ಪವಿತ್ರ ತೀರ್ಥಯಾತ್ರಾ ಸ್ಥಳಗಳಾದ ಹಿಮಾಲಯದ ಕೇದಾರನಾಥ, ಗಂಗೋತ್ರಿ ಹಾಗೂ ಯಮುನೋತ್ರಿ ದೇವಸ್ಥಾನಗಳ ಬಾಗಿಲು ಶುಕ್ರವಾರದಿಂದ ತೆರೆದಿವೆ. ಮೊದಲ ದಿನವೇ ಅಪಾರ ಸಂಖ್ಯೆಯಲ್ಲಿ ಭಕ್ತರು ದರ್ಶನ ಪಡೆದುಕೊಂಡರು

10 May 2024 4:00 pm
ಶಿಥಿಲಗೊಳ್ಳುತ್ತಿದೆ ಮೈಸೂರು ಬಳಿಯ ವಿಷ್ಣುವರ್ದನ್ ಸ್ಮಾರಕ!

Dr. Vishnuvardhan - ಮೈಸೂರಿನಲ್ಲಿ ಕಳೆದ ವರ್ಷವಷ್ಟೇ ಉದ್ಘಾಟನೆಗೊಂಡಿದ್ದ ಕನ್ನಡದ ಅಗ್ರ ನಟರಲ್ಲೊಬ್ಬರಾದ ವಿಷ್ಣುವರ್ದನ್ ಅವರ ಸ್ಮಾರಕವು ಶಿಥಾಲಾವಸ್ಥೆಗೆ ಜಾರುತ್ತಿದೆ ಎಂದು ಅವರ ಅಭಿಮಾನಿಯಾದ ಹಿರಿಯ ಪತ್ರಕರ್ತ ಭಟ್ ಅವರು ಹೇಳಿದ್ದ

10 May 2024 3:50 pm
ಉದ್ಧವ್ ಠಾಕ್ರೆ ಬಣ ‘ನಕಲಿ ಶಿವಸೇನೆ’ ಪರ ಮುಂಬೈ ಸ್ಫೋಟ ಅಪರಾಧಿಗಳ ಪ್ರಚಾರ: ಪ್ರಧಾನಿ ಮೋದಿ ಆರೋಪ

PM Modi Slams Uddhav Thackeray: ಉದ್ಧವ್ ಠಾಕ್ರೆ ಬಣದ ಶಿವಸೇನೆಯನ್ನು ನಕಲಿ ಶಿವ ಸೇನೆ ಎಂದು ಲೇವಡಿ ಮಾಡಿರುವ ಪ್ರಧಾನಿ ಮೋದಿ, ಶರದ್ ಪವಾರ್ ಬಣದ ಎನ್‌ಸಿಪಿಯನ್ನೂ ನಕಲಿ ಎನ್‌ಸಿಪಿ ಎಂದಿದ್ದಾರೆ. ಅಷ್ಟೇ ಅಲ್ಲ, ಕಾಂಗ್ರೆಸ್ ಜೊತೆಗೆ ಇವರು ಮಾಡಿಕೊಂ

10 May 2024 3:27 pm
ಚಿನ್ನದ ಸಾಲದಲ್ಲಿ ₹20,000ಕ್ಕಿಂತ ಹೆಚ್ಚಿನ ಮೊತ್ತವನ್ನು ನಗದು ರೂಪದಲ್ಲಿ ನೀಡದಂತೆ ಆರ್‌ಬಿಐ ಸೂಚನೆ

ಚಿನ್ನದ ಮೇಲೆ ಸಾಲ ನೀಡುವಾಗ 20,000 ರೂ.ಗಿಂತ ಹೆಚ್ಚಿನ ಮೊತ್ತವನ್ನು ನಗದು ರೂಪದಲ್ಲಿ ಪಾವತಿಸದಂತೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾವು ಬ್ಯಾಂಕೇತರ ಹಣಕಾಸು ಸಂಸ್ಥೆಗಳಿಗೆ ನಿರ್ದೇಶನ ನೀಡಿದೆ. ಚಿನ್ನದ ಮೇಲೆ ಸಾಲ ನೀಡುವ ಹಣಕಾಸು ಸ

10 May 2024 3:20 pm
ದೇಶದಲ್ಲಿ ಹಿಂದೂಗಳ ಪ್ರಮಾಣ ಇಳಿಕೆ ವರದಿ ಬಹಿರಂಗ ಅತ್ಯಂತ ಆತಂಕಕಾರಿ: ಪ್ರಹ್ಲಾದ್ ಜೋಶಿ

ಹುಬ್ಬಳ್ಳಿ: ಭಾರತದಲ್ಲಿ ಯಾವಾಗ ಹಿಂದೂಗಳ ಸಂಖ್ಯೆ ಕಡಿಮೆ ಆಗುತ್ತದೋ ಆಗ ಪ್ರಜಾಪ್ರಭುತ್ವದಲ್ಲಿ ಬದಲಾವಣೆ ಖಚಿತವಾಗಿದ್ದು ಆಗ ಇದು ಜಾತ್ಯತೀತ ರಾಷ್ಟ್ರವಾಗಿ ಉಳಿಯುವುದಿಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ಕಳವಳ

10 May 2024 2:55 pm
IPL 2024: ಕೆಎಲ್‌ ರಾಹುಲ್‌ ಜೊತೆ ಕಿರಿಕ್‌ ತೆಗೆದಿದ್ದ ಸಂಜೀವ್‌ ಗೋಯೆಂಕಾ ಯಾರು?

Who is Sanji Goenka? ಹದಿನೇಳನೇ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) ಟೂರ್ನಿಯ ಸನ್‌ರೈಸರ್ಸ್‌ ಹೈದರಾಬಾದ್‌ ವಿರುದ್ದ ಲಖನೌ ಸೂಪರ್‌ ಜಯಂಟ್ಸ್‌ ತಂಡ 10 ವಿಕೆಟ್‌ಗಳಿಂದ ಹೀನಾಯ ಸೋಲು ಅನುಭವಿಸಿತ್ತು. ಈ ಪಂದ್ಯದ ಬಳಿಕ ಮೈದ

10 May 2024 2:47 pm
Breaking: ದಿಲ್ಲಿ ಅಬಕಾರಿ ನೀತಿ ಹಗರಣ: ಅರವಿಂದ್ ಕೇಜ್ರಿವಾಲ್‌ಗೆ ಕೊನೆಗೂ ಮಧ್ಯಂತರ ಜಾಮೀನು

Delhi Liquor Policy Scam: ದಿಲ್ಲಿ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದಂತೆ ಮಾರ್ಚ್ 21ರಂದು ಬಂಧಿತರಾಗಿದ್ದ ದಿಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರಿಗೆ ಕೊನೆಗೂ ಸುಪ್ರೀಂ ಕೋರ್ಟ್‌ ರಿಲೀಫ್ ನೀಡಿದೆ. 50 ದಿನಗಳ ಕಾಲ ಜೈಲಿನಲ್ಲಿ ಕಳೆದಿರುವ

10 May 2024 2:15 pm
Fact Check: ಮತ ಹಾಕಲು ಪ್ರೇರೇಪಿಸುವ ಜಾಹೀರಾತು ಪ್ರಕಟಿಸಿತ್ತಾ ಅಮುಲ್? ವೈರಲ್ ಪೋಸ್ಟ್ ಸತ್ಯಾಂಶವೇನು?

Fact Check On Amul Advertisement Post: ಅಮುಲ್ ಸಂಸ್ಥೆ ಹಾಗೂ ಸಂಸ್ಥೆಯ ಲೋಗೋದಲ್ಲಿ ಕಂಡು ಬರುವ ಅಮುಲ್ ಗರ್ಲ್‌ ವಿಶ್ವ ಪ್ರಸಿದ್ದಿ ಗಳಿಸಿದೆ. ಅಮುಲ್ ಸಂಸ್ಥೆಯ ಜಾಹೀರಾತುಗಳು ಆಗಾಗ ಸಾಕಷ್ಟು ಸದ್ದು ಮಾಡುತ್ತವೆ. ಅದರಲ್ಲೂ ಅಮುಲ್ ಗರ್ಲ್‌ ನೀಡುವ ಸಂದ

10 May 2024 2:05 pm
ತಪ್ಪಾದ ಅಪಾರ್ಟ್‌ಮೆಂಟ್‌ಗೆ ನುಗ್ಗಿ ಫ್ಲೋರಿಡಾ ಪೊಲೀಸರಿಂದ ಶೂಟೌಟ್‌; ಅಮೆರಿಕಾ ಏರ್‌ಫೋರ್ಸ್‌ ಆಫೀಸರ್ ಬಲಿ

ಕಾರ್ಯಾಚರಣೆ ವೇಳೆ ಫ್ಲೋರಿಡಾ ಪೊಲೀಸರು ತಪ್ಪಾದ ಅಪಾರ್ಟ್‌ಮೆಂಟ್‌ಗೆ ನುಗ್ಗಿ ನಡೆಸಿದ ಶೂಟೌಟ್‌ಗೆ ಅಮೆರಿಕಾ ಏರ್‌ಫೋರ್ಸ್‌ ಆಫೀಸರ್ ಬಲಿಯಾಗಿದ್ದಾರೆ. ಹರ್ಲ್‌ಬರ್ಟ್ ಫೀಲ್ಡ್‌ನಲ್ಲಿನ ವಿಶೇಷ ಕಾರ್ಯಾಚರಣೆ ವಿಭಾಗದಲ್ಲಿ ಕಾ

10 May 2024 1:53 pm
ಹಾಸನ ಪೆನ್ ಡ್ರೈವ್ ಪ್ರಕರಣ - ದೇವೇಗೌಡರೇ ಸಿಬಿಐಯನ್ನು ಚೋರ್ ಬಚಾವೋ ಸಂಸ್ಥೆ ಎಂದಿದ್ರು: ಸಿಎಂ ಸಿದ್ದರಾಮಯ್ಯ

Hassan Pen Drive Case- ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣವನ್ನು ಸಿಬಿಐಗೆ ಒಪ್ಪಿಸಬೇಕು ಎಂಬ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಅವರ ಆಗ್ರಹವನ್ನು ತಳ್ಳಿಹಾಕಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ನಮ್ಮ ಪೊಲೀಸ್ ಮೇಲೆ ನಮಗೆ ನಂಬ

10 May 2024 1:46 pm
ಸದ್ದಿಲ್ಲದೇ ಗದಗ ಬೈಪಾಸ್‌ ಕ್ಯಾಬಿನ್‌ ಕಾರ್ಯಾರಂಭ; ಮೇ 12 ರಿಂದ ಬೆಳಗಾವಿ-ಗೋಮತಿನಗರ ವಿಶೇಷ ರೈಲು ಸಂಚಾರ ಶುರು?

ಗದಗ ಜಿಲ್ಲೆರೈಲ್ವೆಯ ಯೋಜನೆ ಅನುಷ್ಠಾನದಲ್ಲಿ ನಿರಂತರವಾಗಿ ಅನ್ಯಾಯಕ್ಕೆ ಒಳಗಾಗುತ್ತಿದ್ದರೂ ಜನಪ್ರತಿನಿಧಿಗಳು ಮಾತ್ರ ಮೌನ ಮುರಿಯುತ್ತಿಲ್ಲ. ಒಂದೆಡೆ ಅಮೃತ ರೈಲ್ವೆ ನಿಲ್ದಾಣ ಯೋಜನೆಯಡಿ 23.05 ಕೋಟಿ ರೂ.ವೆಚ್ಚದಲ್ಲಿಗದಗ ರೈಲ್

10 May 2024 12:44 pm
KL Rahul: 'ಆಟಗಾರರಿಗೆ ಬೆಲೆ ಇಲ್ಲವಾ?'-ಸಂಜೀವ್‌ ಗೋಯೆಂಕಾ ವಿರುದ್ಧ ಮೊಹಮ್ಮದ್‌ ಶಮಿ ಕಿಡಿ!

Mohammed Shami on KL Rahul vs Sanjeev Goenka: ಸನ್‌ರೈಸರ್ಸ್‌ ಹೈದರಾಬಾದ್‌ ವಿರುದ್ಧ ಲಖನೌ ಸೂಪರ್‌ ಜಯಂಟ್ಸ್‌ ಸೋಲು ಅನುಭವಿಸಿದ ಬಳಿಕ ಎಲ್ಎಸ್‌ಜಿ ಮಾಲೀಕ ಸಂಜೀವ್‌ ಗೋಯೆಂಕಾ ಅವರು, ನಾಯಕ ಕೆಎಲ್‌ ರಾಹುಲ್‌ ವಿರುದ್ಧ ಸಾರ್ವಜನಿಕವಾಗಿ ಅಸಮಾಧಾನವನ್ನ

10 May 2024 12:42 pm
ಧಾರವಾಡ ಲೋಕಸಭಾ ಕ್ಷೇತ್ರದಲ್ಲೀಗ ಸೋಲು ಗೆಲುವಿನ ಲೆಕ್ಕಾಚಾರ - ಜೋಶಿ ಗೆಲುವಿನ ಬಗ್ಗೆ ಏನಿಗೆ ಜನಾಭಿಪ್ರಾಯ?

ಕರ್ನಾಟಕದಲ್ಲಿ ಲೋಕಸಭಾ ಚುನಾವಣೆಯ ಪ್ರಕ್ರಿಯೆ ಮುಗಿದಿದೆ. ಧಾರವಾಡದಲ್ಲಿ ಮೇ 7ರಂದು ಚುನಾವಣೆಗಾಗಿ ಮತದಾರರು ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ. ಅದು ಮುಗಿನ ನಂತರ, ಧಾರವಾಡ ಕ್ಷೇತ್ರದಲ್ಲೀಗ ಅಲ್ಲಿನ ಅಭ್ಯರ್ಥಿಗಳ ಸೋಲು ಗೆಲು

10 May 2024 12:39 pm
Fact Check: ಕಾಶ್ಮೀರದಲ್ಲಿ ಉಗ್ರನನ್ನು ಬೈಕ್‌ನಿಂದ ಬೀಳಿಸಿ ಹಿಡಿದ ಕಮಾಂಡೋಗಳು? ವೈರಲ್ ವಿಡಿಯೋ ಸತ್ಯವೇ?

Fact Check On Police Action Viral Video: ಜನರ ಭಾವನೆಗಳನ್ನು ಕೆರಳಿಸಲು ಸಂಚು ಮಾಡುವ ಸುಳ್ಸುದ್ದಿ ವೀರರು, ಯಾವುದೋ ದೇಶದಲ್ಲಿ ನಡೆದ ಘಟನೆಯನ್ನು ತಮ್ಮೂರಲ್ಲೇ ನಡೆದ ಘಟನೆ ಎಂಬಂತೆ ಬಿಂಬಿಸಲು ಯತ್ನಿಸುತ್ತಾರೆ. ಇದೀಗ ಕಾಶ್ಮೀರದಲ್ಲಿ ಮತದಾನಕ್ಕೆ ಕ್

10 May 2024 12:33 pm
ಪಾಕಿಸ್ತಾನವನ್ನು ಗೌರವಿಸದಿದ್ದರೆ ಅಣು ಬಾಂಬ್ ಹಾಕ್ತಾರೆ! ಮಣಿಶಂಕರ್ ಅಯ್ಯರ್ ಮತ್ತೊಂದು ವಿವಾದ

Mani Shankar Aiyar on Pakistan Atom Bomb: ವಿವಾದಾತ್ಮಕ ಹಾಗೂ ಪಾಕಿಸ್ತಾನ ಪರ ಹೇಳಿಕೆಗಳಿಂದ ಸದಾ ಕೆಂಗಣ್ಣಿಗೆ ಗುರಿಯಾಗುತ್ತಿರುವ ಕಾಂಗ್ರೆಸ್ ನಾಯಕ ಮಣಿಶಂಕರ್ ಅಯ್ಯರ್, ಭಾರತವು ಪಾಕಿಸ್ತಾನವನ್ನು ಗೌರವಿಸಬೇಕು. ಇಲ್ಲದಿದ್ದರೆ ಅವರು ನಮ್ಮ ಮೇಲೆ ಬ

10 May 2024 12:32 pm
ಸೆಕೆಗೆ ಪ್ರಾಣಿಗಳೂ ಸುಸ್ತು! ಮೈಸೂರು ಮೃಗಾಲಯದಲ್ಲಿ ಫ್ಯಾನ್, ಏರ್ ಕೂಲರ್, ಸ್ಪ್ರಿಂಕ್ಲರ್ ವ್ಯವಸ್ಥೆ

ಈ ಬಾರಿ ಬೇಸಿಗೆಯಲ್ಲಿ ಬಿಸಿಲಿನ ಬೇಗೆಗೆ ಮೈಸೂರು ಮೃಗಾಲಯದಲ್ಲಿನ ಪ್ರಾಣಿ, ಪಕ್ಷಿಗಳೂ ಸುಸ್ತಾಗಿ ಬಸವಳಿದಿವೆ. ಹೀಗಾಗಿ ಕಳೆದ ಕೆಲ ದಿನಗಳಿಂದ ಮೃಗಾಲಯದಲ್ಲಿ ಪ್ರಾಣಿಗಳ ಮನೆಗಳಿಗೆ ಏರ್ ಕೂಲರ್, ಫ್ಯಾನ್, ಸ್ಕ್ರಿಂಕ್ಲರ್ ವ್ಯವಸ್

10 May 2024 12:05 pm
ವಿಚಾರವಾದಿ ನರೇಂದ್ರ ದಾಭೋಲ್ಕರ್ ಹತ್ಯೆ: ಇಬ್ಬರಿಗೆ ಜೀವಾವಧಿ ಶಿಕ್ಷೆ ವಿಧಿಸಿದ ಪುಣೆ ಕೋರ್ಟ್

Activist Narendra Dabholkar Murder Case: ಮಹಾರಾಷ್ಟ್ರದ ಪುಣೆಯಲ್ಲಿ 2013ರ ಆಗಸ್ಟ್‌ನಲ್ಲಿ ನಡೆದ ಸಾಮಾಜಿಕ ಕಾರ್ಯಕರ್ತ ಹಾಗೂ ವಿಚಾರವಾದಿ ನರೇಂದ್ರ ದಾಭೋಲ್ಕರ್ ಅವರ ಹತ್ಯೆ ಪ್ರಕರಣದ ವಿಚಾರಣೆ ನಡೆಸಿದ ಪುಣೆ ನ್ಯಾಯಾಲಯ ಇಬ್ಬರು ಆರೋಪಿಗಳನ್ನು ತಪ್ಪಿತ

10 May 2024 11:52 am
ಮೋದಿ ಜಾತಕದಲ್ಲಿ ಶುಕ್ರನಿಗೇ ದಿಗ್ಭಲ! ರಾಹುಲ್ ಗ್ರಹಗತಿ ದುರ್ಬಲ? ಪ್ರಕಾಶ್ ಅಮ್ಮಣ್ಣಾಯ ವಿಶ್ಲೇಷಣೆ

PM Modi Horoscope: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಗೆಲುವು ಯಾರಿಗೆ? ಯಾವ ಪಕ್ಷಕ್ಕೆ ವಿಜಯ ಮಾಲೆ? ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುತ್ತಾ? ಕಾಂಗ್ರೆಸ್‌ಗೆ ಚಾನ್ಸ್‌ ಸಿಗಬಹುದಾ? ಈ ಹಂತದಲ್ಲಿ ಯಾರ ಗ್ರಹಗತಿ ಹೇಗಿದೆ? ಯಾರ ಜಾತಕ ಏನು ಹೇಳುತ

10 May 2024 11:45 am
‘ಪ್ರಜ್ವಲ್ ರೇವಣ್ಣ ವಿರುದ್ಧ ಸಾಕ್ಷ್ಯ ಹೇಳಿದವರ ವಿರುದ್ಧ ಸುಳ್ಳು ಕೇಸ್ ದಾಖಲು’

ಬೆಂಗಳೂರು: ಪ್ರಜ್ವಲ್ ರೇವಣ್ಣ ಅವರ ವಿರುದ್ಧದ ಲೈಂಗಿಕ ಹಗರಣ ಈಗ ಮತ್ತೊಂದು ಮಹತ್ವದ ತಿರುವು ಪಡೆದುಕೊಂಡಿದೆ. ಸಂತ್ರಸ್ಥೆಯರನ್ನು ಕೆಲವು ದುಷ್ಕರ್ಮಿಗಳು ಭೇಟಿಯಾಗಿದ್ದು, ಪ್ರಜ್ವಲ್ ವಿರುದ್ಧ ಹೇಳಿಕೆ ನೀಡಿದರೆ ಸಂತ್ರಸ್ಥೆಯ

10 May 2024 11:45 am