ರಾಮನಗರ ಜಿಲ್ಲಾಡಳಿತ ಕ್ರಮ ಪ್ರಶ್ನಿಸಿ ಜಾಲಿವುಡ್ ಸ್ಟುಡಿಯೋ ಹಾಗೂ ಬಿಗ್ ಬಾಸ್ ಆಡಳಿತ ಮಂಡಳಿ ಹೈಕೋರ್ಟ್ ಮೆಟ್ಟಿಲೇರುವ ಸಾಧ್ಯತೆ ಇದೆ ಎನ್ನಲಾಗ್ತಿದೆ. (ವರದಿ: ಸತೀಶ್, ನ್ಯೂಸ್18 ಕನ್ನಡ, ಬೆಂಗಳೂರು)
ಸುದೀಪ್ ನಡೆಸಿಕೊಡ್ತಿದ್ದ ಬಿಗ್ ಬಾಸ್ ಶೋಗೆ ಡಿಸಿಎಂ ಡಿಕೆ ಶಿವಕುಮಾರ್ ಅವರೇ ನಟ್ಟು ಬೋಲ್ಟ್ ಟೈಟ್ ಮಾಡಿಸಿದ್ರಾ ಎನ್ನುವ ಪ್ರಶ್ನೆಯೂ ಮೂಡಿದ್ದು, ಈ ಬಗ್ಗೆ ಜೆಡಿಎಸ್ ಶಾಕಿಂಗ್ ಟ್ವೀಟ್ ಮಾಡಿದೆ.
ಎಲ್ಲಾ ಬಿಗ್ ಬಾಸ್- 12ರ ಸ್ಪರ್ಧಿಗಳನ್ನು ಹೊರಗೆ ಕರೆದುಕೊಂಡು ಬರಲಾಗಿದೆ. ಸದ್ಯ ಸ್ಪರ್ಧಿಗಳು ಈಗಲ್ ಟನ್ ರೆಸಾರ್ಟ್ ನಲ್ಲಿ ವಾಸ್ತವ್ಯ ಹೂಡಿದ್ದಾರೆ ಎನ್ನಲಾಗ್ತಿದೆ.ಬಿಗ್ ಬಾಸ್ ಶೋ ಬಂದ್ ಮಾಡಲು ಅಸಲಿ ಕಾರಣ ಏನು ಗೊತ್ತಾ?
ಅನೇಕ ಮಂದಿ ತೂಕ ಇಳಿಸಿಕೊಳ್ಳಲು ಆಹಾರ ಪದ್ಧತಿ ಮತ್ತು ವ್ಯಾಯಾಮವನ್ನು ಮಾಡುತ್ತಾರೆ. ಆದರೆ ನೀವು ಪ್ರತಿದಿನ ಕೆಲವು ಸಣ್ಣ ಅಭ್ಯಾಸಗಳನ್ನು ಬೆಳೆಸಿಕೊಂಡರೆ ಕೇವಲ ಒಂದೇ ತಿಂಗಳಲ್ಲಿ 3 ಕೆಜಿವರೆಗೆ ತೂಕ ಇಳಿಸಿಕೊಳ್ಳಬಹುದು.
ಬೇಗನೇ ತಯಾರಾಗಬಹುದಾದ ಲಂಚ್ ಬಾಕ್ಸ್ಗೂ ಸೂಕ್ತವಾಗಿರುವ ಪೀನಟ್ ರೈಸ್ ರೆಸಿಪಿಯ ಬಗ್ಗೆ ತಿಳಿಯೋಣ. ಬೆಳಗ್ಗಿನ ತಿಂಡಿಗೂ ಈ ಪೀನಟ್ ರೈಸ್ ಬಾತ್ ಸೂಕ್ತವಾಗಿದ್ದು ಬ್ಯುಸಿ ಬೆಳಗ್ಗಿನ ಸಮಯಕ್ಕೂ ಸೂಕ್ತವಾಗಿದೆ.
ಭಾರತದ ಪ್ರತಿಯೊಂದು ಪ್ರದೇಶವು ತನ್ನದೇ ಆದ ಆಹಾರ ಶೈಲಿಯನ್ನು ಹೊಂದಿದೆ. ಪ್ರತಿಯೊಬ್ಬ ಆಹಾರ ಪ್ರಿಯರು ಭೇಟಿ ನೀಡಲೇಬೇಕಾದ ಭಾರತದ ಟಾಪ್ 10 ಸಿಟಿಗಳ ಬಗ್ಗೆ ಇಲ್ಲಿದೆ ಮಾಹಿತಿ.
Bigg Boss 12: ಸದ್ಯ ಎದುರಾಗಿರುವ ಗಂಭೀರ ಸಮಸ್ಯೆಯೊಂದರಿಂದಾಗಿ ವಾಹಿನಿ ಈ ನಿರ್ಧಾರಕ್ಕೆ ಬಂದಿದ್ದು, ಇದು ಬಿಗ್ ಬಾಸ್ ಇತಿಹಾಸದಲ್ಲಿ ಮತ್ತೊಂದು ಅನಿರೀಕ್ಷಿತ ತಿರುವು ಎಂದೇ ಹೇಳಲಾಗುತ್ತಿದೆ.
2ನೇ ವಾರವೂ ಹೌಸ್ ಫುಲ್ ಪ್ರದರ್ಶನ ನಡೆಯುತ್ತಿದ್ದು, ಜನ ಕಾಂತಾರ ಚಾಪ್ಟರ್ 1 ನೋಡಿ ಬಹುಪರಾಕ್ ಎನ್ನುತ್ತಿದ್ದಾರೆ. ಇದರ ನಡುವೆ ಸಿನಿಮಾ ನೋಡಿದ ಜನರು ದೈವದ ಆವೇಷ ಬಂದವರಂತೆ ಮಾಡುವುದು, ದೈವದ ಅನುಕರಣೆ ಮಾಡುವುದು, ದೈವರ ವೇಷ ಧರಿಸ
Bigg Boss 12: ಬಿಗ್ ಬಾಸ್ (Bigg Boss Kannanda) ಶೋ ನಡೆಯುತ್ತಿದ್ದ ಜಾಲಿವುಡ್ ಸ್ಟುಡಿಯೋಗೆ ಬೀಗ ಹಾಕಲಾಗಿದೆ. ಬಿಗ್ಬಾಸ್ ಮನೆಯಿಂದ ಕೂಡ ಸ್ಪರ್ಧಿಗಳು ಹೊರಬಂದಿದ್ದಾರೆ. ಜಾಲಿವುಡ್ ಸ್ಟುಡಿಯೋದಲ್ಲಿರೋ ಥಿಯೇಟರ್ನಲ್ಲಿ ಸದ್ಯಕ್ಕೆ ಬಿಗ್ಬ
Bigg Boss Kannada 12 | ಬಿಗ್ಬಾಸ್ ರಿಯಾಲಿಟಿ ಶೋ ನಡೆಯುತ್ತಿದ್ದ ಜಾಲಿವುಡ್ ಸ್ಟುಡಿಯೋಸ್ಗೆ ಬೀಗ ಬಿದ್ದಿದ್ದೇಕೆ? | N18V
ಐಪಿಎಲ್ 2026 ಸೀಸನ್ ಆರಂಭಕ್ಕೂ ಮುನ್ನ ಮುಂಬೈ ಇಂಡಿಯನ್ಸ್ ಜೆರ್ಸಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಎಂಎಸ್ ಧೋನಿ ಕಾಣಿಸಿಕೊಂಡಿದ್ದಾರೆ. ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.
ಬಿಗ್ಬಾಸ್ ಕಾರ್ಯಕ್ರಮ ಶುರುವಾಗಿ ಕೇವಲ ಒಂದು ವಾರವಷ್ಟೇ ಕಳೆದಿದೆ. ಮನೆಯೊಳಗಿನ ಆಟ, ಜಗಳ, ಟಾಸ್ಕ್ ಎಲ್ಲವೂ ಈಗ ತಾನೇ ಶುರುವಾಗಿತ್ತು. ಈ ಕಾರ್ಯಕ್ರಮಕ್ಕಾಗಿ ತುಂಬಾ ದೊಡ್ಡ ಮೊತ್ತದಲ್ಲಿ ಖರ್ಚು ಮಾಡಲಾಗಿತ್ತು. ಆದರೀಗ ಬಿಗ್ ಬ
Bigg Boss Kannada 12 gets closure notice | ಬಿಗ್ ಬಾಸ್ಗೆ ಆರಂಭದಲ್ಲೇ ವಿಘ್ನ! | N18 V
ಆಸ್ಟ್ರೇಲಿಯಾ ವಿರುದ್ಧ ಮೊದಲ ಏಕದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ 54 ರನ್ ಗಳಿಸುವ ಮೂಲಕ ಶ್ರೀಲಂಕಾ ತಂಡದ ಮಾಜಿ ನಾಯಕ ಕುಮಾರ್ ಸಂಗಕ್ಕಾರ ಅವರ ವಲ್ಡ್ ರೆಕಾರ್ಡ್ ಬ್ರೇಕ್ ಮಾಡಲು ಸಜ್ಜಾಗಿದ್ದಾರೆ.
Bigg Boss Kannada 12 | ಜಾನ್ವಿ & ರಕ್ಷಿತಾ ನಡುವೆ ಜೋರಾಯ್ತು ವಾಕ್ಸಮರ | Kiccha Sudeep | N18V
ಕನ್ನಡ ಕಿರುತೆರೆಯ ಅತೀ ದೊಡ್ಡ ರಿಯಾಲಿಟಿ ಶೋ (Reality Show) ಬಿಗ್ ಬಾಸ್ಗೆ (Bigg Boss) ಬಿಕ್ ಶಾಕ್ ಎದುರಾಗಿದೆ. ನಿಯಮ ಉಲ್ಲಂಘನೆ ಆರೋಪದ ಮೇಲೆ ಬಿಗ್ ಬಾಸ್ (Bigg Boss Kannanda) ಶೋ ನಡೆಯುತ್ತಿದ್ದ ಜಾಲಿವುಡ್ ಸ್ಟುಡಿಯೋಗೆ ಬೀಗ ಹಾಕಲಾಗಿದೆ.
Rishab Shetty reaction Imitation of Daiva after watching Kantara | ಕಾಂತಾರ ಸಿನಿಮಾ ನೋಡಿ ದೈವದ ಬಗ್ಗೆ ವಿಕೃತಿ ಮೆರೆಯುತ್ತಿದ್ದಾರೆ
ಮೀಟಿಂಗ್ಗಳು ನಮ್ಮೊಳಗಿರುವ ಬುದ್ಧಿವಂತಿಕೆಯನ್ನು ಪ್ರದರ್ಶಿಸುತ್ತದೆ. ನೀವು ಇತರರ ಮೇಲೆ ಪ್ರಭಾವ ಬೀರಲು ಅರ್ಹರಾಗಿದ್ದೀರಿ ಎಂಬ ಕಾರಣ ನಿಮ್ಮನ್ನು ಮೀಟಿಂಗ್ ನಡೆಸಲು ಅರ್ಹ ವ್ಯಕ್ತಿ ಎಂದು ಗುರುತಿಸಲಾಗುತ್ತದೆ. ನಿಮ್ಮ ಪರಿ
ಕೆಲವರಿಗೆ ರಾತ್ರಿ ಹೊತ್ತಿನಲ್ಲಿ ಚೆನ್ನಾಗಿ ನಿದ್ರೆ ಮಾಡಿದರೂ ಸಹ ದಿನವಿಡೀ ಆಲಸ್ಯತನ ಕಾಡುತ್ತಿರುತ್ತದೆ ಮತ್ತು ನಿದ್ರೆ ಅವರಿಸಿಕೊಂಡಿರುತ್ತದೆ ಅಂತ ಅನೇಕರಿಗೆ ಅರ್ಥವಾಗದ ಪ್ರಶ್ನೆಯಾಗಿರುತ್ತದೆ. ಹಗಲು ಹೊತ್ತಿನಲ್ಲಿ ನಿ
55ರ ಬಳಿಕ ಕಾಡೋ ಮರೆವಿನ ಕಾಯಿಲೆಗೆ ಪರಿಹಾರ ನೀಡುವ ಸೂಪರ್ ಫುಡ್ಗಳ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.
ನಾಗಚೈತನ್ಯ ಮತ್ತು ಶೋಭಿತಾ ಧೂಳಿಪಾಲ ಅವರ ಪ್ರೀತಿ ಇನ್ಸ್ಟಾಗ್ರಾಮ್ನಲ್ಲಿ ಆರಂಭವಾಗಿ ಮದುವೆಗೆ ದಾರಿ ಮಾಡಿತು. ಕಮೆಂಟ್ ನೋಡಿ ಶೋಭಿತಾ ಹಿಂದೆ ಬಿದ್ದಿದ್ದ ಅಕ್ಕಿನೇನಿ ಕುಡಿ.
ನಿಮ್ಮ ಕಿರುಬೆರಳು ನಿಮ್ಮ ಕೈಯಲ್ಲಿರುವ ಉಳಿದ ಬೆರಳುಗಳಿಗೆ ಹೋಲಿಸಿದರೆ ಎಷ್ಟು ಉದ್ದವಾಗಿದೆ ಎಂಬುದನ್ನು ಗಮನಿಸಿ. ನಂತರ ನಿಮ್ಮ ಬೆರಳಿನ ಉದ್ದವನ್ನು ಆಧರಿಸಿ ನಿಮ್ಮ ಸ್ವಭಾವ ಎಂಥಹದ್ದು ಎಂದು ಕಂಡುಕೊಳ್ಳಿ.
ಮೂಲಂಗಿ ಕಡಿಮೆ ಕ್ಯಾಲೊರಿ, ಹೆಚ್ಚಿನ ಫೈಬರ್ ಹೊಂದಿದ್ದು, ಕೆಟ್ಟ ಕೊಲೆಸ್ಟ್ರಾಲ್, ಬಿಪಿ, ಮಧುಮೇಹ, ಮಲಬದ್ಧತೆ ನಿಯಂತ್ರಣಕ್ಕೆ ಸಹಾಯ ಮಾಡುತ್ತದೆ. ಚಳಿಗಾಲದಲ್ಲಿ ಹಸಿರು ತರಕಾರಿಗಳ ಮಹತ್ವ ಹೆಚ್ಚಾಗಿದೆ.
ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಅಕ್ಟೋಬರ್ 19 ರಂದು ಏಕದಿನ ಸರಣಿ ಪ್ರಾರಂಭವಾಗಲಿದೆ. ಬಳಿಕ ಉಭಯ ತಂಡಗಳ ನಡುವೆ ಟಿ20 ಸರಣಿ ನಡೆಯಲಿದೆ. ಈ ಎರಡು ಸರಣಿಗಳಿಗೆ ಆಸ್ಟ್ರೇಲಿಯಾ ತಂಡವನ್ನು ಪ್ರಕಟಿಸಲಾಗಿದೆ.
Kichcha Sudeep ನಟನೆಯ ಮಾರ್ಕ ಚಿತ್ರದ ಸೈಕೋ ಸೈತಾನ್ ಹಾಡು ಯೂಟ್ಯೂಬ್ ನಿಂದ ಡಿಲೀಟ್ ಆಗಿದ್ದು, ಕಾರಣವನ್ನು ಚಿತ್ರತಂಡ ಇನ್ನೂ ಸ್ಪಷ್ಟಪಡಿಸಿಲ್ಲ.
ಯಾರೂ ಕಾನೂನಿಗಿಂತ ದೊಡ್ಡವರಿಲ್ಲ. ಕಾನೂನು ಪ್ರಕಾರ ಕ್ರಮ ಆಗುತ್ತದೆ ಎಂದಿದ್ದಾರೆ. ಎಲ್ಲರೂ ಈ ನೆಲದ ಕಾನೂನು ಗೌರವಿಸಬೇಕು, ಅದನ್ನು ಜಾರಿ ಮಾಡುವುದಷ್ಟೇ ನಮ್ಮ ಕೆಲಸ. ಯಾರೂ ಬೇರೆ ರೀತಿ ಯೋಚನೆ ಮಾಡುವ ಅವಶ್ಯಕತೆ ಇಲ್ಲ -ಈಶ್ವರ್ ಖ
ಉಡುಪಿಯ ಕುಂದಾಪುರದಲ್ಲಿ ಡಿವೈನ್ ಸ್ಟಾರ್ ರಿಷಭ್ ಶೆಟ್ಟಿ ಅವರು 12 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ಮನೆಯ ವಿಶೇಷತೆಗಳ ಬಗ್ಗೆ ಇಲ್ಲಿದೆ ಮಾಹಿತಿ.
ರಕ್ಷಿತಾ ಶೆಟ್ಟಿ ಬಿಗ್ಬಾಸ್ ಮನೆಗೆ ವಾಪಸ್ ಬಂದಿದ್ದಾರೆ. ನಾಮಿನೇಷನ್ ವೇಳೆ ಅವರು ಜಾನ್ವಿ ಅವರನ್ನು ನಾಮಿನೇಟ್ ಮಾಡಿದ್ದು ಅವರು ಕೊಟ್ಟ ಕಾರಣ ನೆಟ್ಟಿಗರ ಮನಸು ಗೆದ್ದಿದೆ.
ರಶ್ಮಿಕಾ ಮಂದಣ್ಣ – ರಕ್ಷಿತ್ ಶೆಟ್ಟಿ ಬ್ರೇಕಪ್ ಆಗಿ ತುಂಬಾ ವರ್ಷಗಳೇ ಆಯ್ತು. ಆದರೆ ಸೋಷಿಯಲ್ ಶೂರರು, ಡಿಜಿಟಲ್ ವೀರರು ರಶ್ಮಿಕಾನಾ ಗುರಿ ಮಾಡಿ ಬಾಣ ಬಿಡೋದನ್ನಂತೂ ನಿಲ್ಲಿಸಿಲ್ಲ.
ಸುಮಾರು 200 ವರ್ಷಗಳ ಹಿಂದೆ ಕೆಚಪ್ ಅನ್ನು ಔಷಧಿಯಾಗಿ ಮಾರಾಟ ಮಾಡಲಾಗುತ್ತಿತ್ತು ಎಂದು ವರದಿಯೊಂದು ತಿಳಿಸಿದೆ. 1800ರ ದಶಕದ ಆರಂಭದಲ್ಲಿ, ಅಣಬೆಗಳು ಮತ್ತು ಮೀನುಗಳಿಂದ ಕೆಚಪ್ ತಯಾರಿಸಲಾಗುತ್ತಿತ್ತು, ಆದರೆ ಟೊಮೆಟೊಗಳನ್ನು ವಿಷಕಾರ
ಕಾಂತಾರ ಚಾಪ್ಟರ್ ಸಿನಿಮಾ ನೋಡಿ ಬಹಳಷ್ಟು ಜನರು ದೈವಾರಾಧನೆ ಅನುಕರಣೆ ಮಾಡುತ್ತಿರುವ ಬಗ್ಗೆ ಬೆಂಗಳೂರು ತುಳುಕೂಟ ಆಕ್ಷೇಪ ವ್ಯಕ್ತಪಡಿಸಿದೆ.
ಕಾಂತಾರ ಚಾಪ್ಟರ್ 1 ತಂಡ ದೆಹಲಿಗೆ ಭೇಟಿ ನೀಡಿ ರೇಖಾ ಗುಪ್ತಾ ಅವರನ್ನು ಭೇಟಿಯಾಗಿದೆ. ದೆಹಲಿಯ ಮುಖ್ಯಮಂತ್ರಿ ಫೋಟೋಗಳನ್ನು ಶೇರ್ ಮಾಡಿದ್ದಾರೆ.
ಕರೂರ್ನಲ್ಲಿ ವಿಜಯ್ ರಾಮಚಂದ್ರನ್ ರ್ಯಾಲಿಯಲ್ಲಿ ಕಾಲ್ತುಳಿತದಿಂದ 41 ಮಂದಿ ಸಾವು, 60ಕ್ಕೂ ಹೆಚ್ಚು ಗಾಯ. ವಿಜಯ್ ಮತ್ತು ಎಂ.ಕೆ. ಸ್ಟಾಲಿನ್ ಆರ್ಥಿಕ ನೆರವು ಘೋಷಿಸಿದರು. ತನಿಖಾ ಆಯೋಗ ರಚನೆ.
ಹುಣಸೆಹಣ್ಣು ತಲೆನೋವು, ಮೈಗ್ರೇನ್ ಮತ್ತು ಬಿಪಿ ನಿಯಂತ್ರಣಕ್ಕೆ ಸಹಾಯಕ ಎಂದು ತಜ್ಞರು ಹೇಳಿದ್ದಾರೆ. ಅಲ್ಲದೇ ಇದರಲ್ಲಿ, ವಿಟಮಿನ್ ಸಿ, ಪೊಟ್ಯಾಸಿಯಮ್ ಮುಂತಾದ ಪೋಷಕಾಂಶಗಳಿಂದ ದೇಹ ತಂಪಾಗುತ್ತದೆ.
Kantara Chapter 1: ಕ್ರಿಕೆಟರ್ ಕೆಎಲ್ ರಾಹುಲ್ ಅವರು ಕಾಂತಾರ ಚಾಪ್ಟರ್ 1 ಸಿನಿಮಾ ನೋಡಿದ್ದಾರೆ. ಈ ಸಿನಿಮಾ ನೋಡಿ ಅವರು ರಿಯಾಕ್ಟ್ ಮಾಡಿದ್ದಾರೆ. ಮೂವಿ ಬಗ್ಗೆ ಮಂಗಳೂರು ಹುಡುಗ ಏನಂದ್ರು?
ಆಯುರ್ವೇದ ವೈದ್ಯ ನರೇಂದ್ರ ಕುಮಾರ್ ಪ್ರಕಾರ ದೇಸಿ ತುಪ್ಪದ ನಿಯಮಿತ ಸೇವನೆ ಜೀರ್ಣಕ್ರಿಯೆ, ಮೆದುಳು, ಹೃದಯ, ಯಕೃತ್ತು ಆರೋಗ್ಯಕ್ಕೆ ಲಾಭಕಾರಿ. ಚರ್ಮಕ್ಕೂ ತುಪ್ಪ ಹಚ್ಚುವುದು ಉಪಯುಕ್ತ.
Maithili Thakur: ಖ್ಯಾತ ಗಾಯಕಿ, ಸೋಷಿಯಲ್ ಮೀಡಿಯಾ ಸೆನ್ಸೇಷನ್ ಮೈಥಿಲಿ ಠಾಕೂರ್ ಅವರು ಬಿಹಾರ ಚುನಾವಣೆಗೆ ಬಿಜೆಪಿ ಟಿಕೆಟ್ನಲ್ಲಿ ಸ್ಪರ್ಧಿಸುತ್ತಾರಾ?
ಯಾದಗಿರಿಯಲ್ಲಿ ಕಾಂತಾರ ಚಾಪ್ಟರ್ 1 ಸಿನಿಮಾದ ಟಿಕೆಟ್ ಸಿಗದೆ ಜನ ಹಾಗೂ ಥಿಯೇಟರ್ ಸಿಬ್ಬಂದಿ ನಡುವೆ ವಾಗ್ವಾದವಾಗಿರುವ ಘಟನೆ ನಡೆದಿದೆ. ಜಗಳ ತಿಳಿಗೊಳಿಸಲು ಪೊಲೀಸರೇ ಬರಬೇಕಾಯ್ತು.
ಶಿಲ್ಪಾ ಶೆಟ್ಟಿ ಮತ್ತು ರಾಜ್ ಕುಂದ್ರಾ ವಿರುದ್ಧ 60 ಕೋಟಿ ರೂ. ವಂಚನೆ ಪ್ರಕರಣದಲ್ಲಿ EOW ತನಿಖೆ ಮುಂದುವರಿದಿದೆ. ಬಾಂಬೆ ಹೈಕೋರ್ಟ್ ಫುಕೆಟ್ ಪ್ರವಾಸಕ್ಕೆ ಅನುಮತಿ ನಿರಾಕರಿಸಿದೆ.
ಬೆಕ್ಕುಗಳು ಮಾಲೀಕರೊಂದಿಗೆ ಸ್ನೇಹಪರ ಸಂಪರ್ಕ ಹೊಂದಿದಾಗ ಆಕ್ಸಿಟೋಸಿನ್ ಹಾರ್ಮೋನ್ ಹೆಚ್ಚಾಗಿ, ಒತ್ತಡ ಕಡಿಮೆಯಾಗುತ್ತದೆ ಎಂದು ಜಪಾನ್ ಮತ್ತು 2025ರ ಅಧ್ಯಯನಗಳು ತಿಳಿಸಿವೆ.
ಬಿಗ್ ಬಾಸ್ ಮನೆಗೆ ವೈಲ್ಡ್ ಕಾರ್ಡ್ ಮೂಲಕ ಘಾಟಿ ಲೇಡಿ ಸುಜಾತಾ ಭಟ್ ಎಂಟ್ರಿ ಕೊಡ್ತಾರಾ ಎನ್ನುವ ಪ್ರಶ್ನೆ ಮೂಡಿದೆ. ದೊಡ್ಮನೆಗೆ ಹೋಗುವ ಆಸೆಯನ್ನು ಸುಜಾತಾ ಭಟ್ ಬಿಚ್ಚಿಟ್ಟಿದ್ದಾರೆ. (ವರದಿ: ಗಂಗಾಧರ್, ನ್ಯೂಸ್18 ಕನ್ನಡ,
ವಿಜಯ್ ದೇವರಕೊಂಡ ಹೈದರಾಬಾದ್-ಬೆಂಗಳೂರು ಹೆದ್ದಾರಿಯಲ್ಲಿ ಕಾರು ಅಪಘಾತಕ್ಕೀಡಾದರೂ ಸುರಕ್ಷಿತವಾಗಿದ್ದಾರೆ ಎಂದು ಅಭಿಮಾನಿಗಳಿಗೆ ಹೇಳಿದ್ದಾರೆ. ಬಿರಿಯಾನಿ ತಿಂದ್ರೆ ಎಲ್ಲ ಸರಿಯಾಗುತ್ತೆ ಎಂದಿದ್ದಾರೆ ನಟ.
ಕ್ಯಾನ್ಸರ್ ಚಿಕಿತ್ಸೆಯಲ್ಲಿ ಲಿಂಫಾಡೆನೆಕ್ಟಮಿ ಪದ್ಧತಿ ಪ್ರಶ್ನೆಗೆ ಒಳಗಾಗಿದ್ದು ಈಗಿರುವ ಕ್ಯಾನ್ಸರ್ ಚಿಕಿತ್ಸಾ ವಿಧಾನ ಸರಿ ಇಲ್ವಾ? ಸಂಶೋಧನಾ ವರದಿ ಹೇಳಿದ್ದೇನು?
ಸೂರ್ಯಕಾಂತಿ ಎಣ್ಣೆ ಹೃದಯ ಆರೋಗ್ಯ, ಚರ್ಮ, ಕೂದಲು ಮತ್ತು ರೋಗನಿರೋಧಕ ಶಕ್ತಿಗೆ ಲಾಭಕಾರಿ. ವಿಟಮಿನ್ ಇ ಸಮೃದ್ಧ, LDL ಕಡಿಮೆ ಮಾಡಿ HDL ಹೆಚ್ಚಿಸುತ್ತದೆ. ಜೀರ್ಣಕ್ರಿಯೆಗೆ ಸಹ ಸಹಾಯಕ.
ಮಹಿಳೆಯೊಬ್ಬರು ತಮ್ಮ ದೇಹದಲ್ಲಿರುವ 70ಕ್ಕಿಂತ ಹೆಚ್ಚು ಕೆಜಿ ತೂಕವನ್ನು ಕೇವಲ ಐದೆ ಐದು ಸರಳವಾದ ಸಲಹೆಗಳೊಂದಿಗೆ ಕಡಿಮೆ ಮಾಡಿಕೊಂಡಿದ್ದಾರೆ ನೋಡಿ.
ರವೆ ದೋಸೆ, ಅಕ್ಕಿ ದೋಸೆ ತಿಂದು ಬೇಜಾರಾಗಿದ್ರೆ, ಇವತ್ತು ಹೊಸದಾಗಿ ಕ್ವಿಕ್ ಆಗಿ ಶ್ಯಾವಿಗೆ ಅಥವಾ ಸೇಮಿಯಾ ದೋಸೆ (semiya dosa) ಮಾಡಿ ನೋಡಿ. ಇದು ಗರಿಗರಿಯಾಗಿ, ರುಚಿಯಾಗಿರುತ್ತೆ, ಅಷ್ಟೇ ಅಲ್ಲ, ಮಾಡೋಕೂ ತುಂಬಾ ಸುಲಭ. ಬರೀ 10 ನಿಮಿಷದಲ್ಲಿ ಈ
ಇಂಗ್ಲೆಂಡ್ ಪ್ರವಾಸದ ಟೆಸ್ಟ್ ಸರಣಿ ಸಂದರ್ಭದಲ್ಲಿ ಗಾಯಗೊಂಡಿದ್ದ ಟೀಮ್ ಇಂಡಿಯಾದ ಸ್ಟಾರ್ ಬ್ಯಾಟರ್ ಮತ್ತು ವಿಕೆಟ್ ಕೀಪರ್ ರಿಷಭ್ ಪಂತ್ ಫಿಟ್ ಆಗಿದ್ದು, ಮೈದಾನಕ್ಕೆ ಯಾವಾಗ ಇಳಿಯುತ್ತಾರೆ ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ.
Habits: ಕೆಲವರನ್ನು ನೋಡಿದಾಗ ಆಶ್ಚರ್ಯವಾಗುತ್ತದೆ. ಅವರು ಹೆಚ್ಚೇನೂ ಮಾತನಾಡಲ್ಲ, ಎಲ್ಲರನ್ನೂ ಹೊಗಳಲ್ಲ, ಆದರೂ ಎಲ್ಲರೂ ಅವರನ್ನು ಇಷ್ಟಪಡುತ್ತಾರೆ ಮತ್ತು ಅವರ ಮಾತನ್ನು ಗೌರವಿಸುತ್ತಾರೆ.
Colon Cancer: ಸಂಶೋಧಕರು 50 ವರ್ಷಕ್ಕಿಂತ ಕಡಿಮೆ ವಯಸ್ಸಿನ 443 ರೋಗಿಗಳ ವೈದ್ಯಕೀಯ ದಾಖಲೆಗಳನ್ನು ವಿಶ್ಲೇಷಿಸಿದಾಗ, ಅವರಲ್ಲಿ ಅರ್ಧದಷ್ಟು ಜನರಿಗೆ ಆರಂಭಿಕ ಹಂತದ ಕೊಲೊರೆಕ್ಟಲ್ ಕ್ಯಾನ್ಸರ್ ಇರುವುದು ಪತ್ತೆಯಾಗಿದೆ.
ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಎರಡು ಪಂದ್ಯಗಳ ಟೆಸ್ಟ್ ಸರಣಿಯ ಎರಡನೇ ಮತ್ತು ಕೊನೆಯ ಪಂದ್ಯ ಅಕ್ಟೋಬರ್ 10 ರಂದು ನವದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಪಂದ್ಯದಲ್ಲಿ ಅವಕಾಶ ಸಿಕ್ಕರೂ ಅಬ್ಬರಿಸದ ಟೀಮ್
Drinks: ನೀರು ಮತ್ತು ಚಹಾದ ನಂತರ ವಿಶ್ವದಲ್ಲಿ ಅತಿ ಹೆಚ್ಚು ಸೇವನೆಗೊಳ್ಳುವ ಪಾನೀಯವೆಂದರೆ ಬಿಯರ್. ಅನೇಕ ದೇಶಗಳ ಸರ್ಕಾರಗಳು ಬಿಯರ್ ಮಾರಾಟದಿಂದ ದೊಡ್ಡ ಮಟ್ಟದ ಆದಾಯಗಳಿಸುತ್ತವೆ! ಸಾಮಾನ್ಯವಾಗಿ ಬಿಯರ್ ತನ್ನದೇ ಆದ ವಿಶಿಷ್ಟ ರುಚಿ
ಟೀಮ್ ಇಂಡಿಯಾ ನಾಯಕ ಶುಭಮನ್ ಗಿಲ್ 2025-2027ರ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ಕೇವಲ 196 ರನ್ ಗಳಿಸುವ ಮೂಲಕ ಹೊಸ ದಾಖಲೆ ನಿರ್ಮಿಸಲಿದ್ದಾರೆ.
Removing Fish Bones: ಮನೆಯಲ್ಲೇ, ಯಾವುದೇ ವಿಶೇಷ ಪರಿಕರಗಳಿಲ್ಲದೆ, ಕೆಲವು ಸುಲಭವಾದ ಟ್ರಿಕ್ಸ್ಗಳನ್ನು ಬಳಸಿ ಮೀನಿನಿಂದ ಮುಳ್ಳುಗಳನ್ನು ಪರ್ಫೆಕ್ಟ್ ಆಗಿ ತೆಗೆಯಬಹುದು. ಈ ಸರಳ ವಿಧಾನಗಳನ್ನು ಅನುಸರಿಸಿದರೆ, ನೀವು ಕೂಡ ಮುಳ್ಳುಗಳಿಲ್ಲದ
102 ವರ್ಷದ ಯೋಗ ಶಿಕ್ಷಕಿ ಷಾರ್ಲೆಟ್ ಚಾಪಿನ್ ತಮ್ಮ ಸಮತೋಲನದ ದಿನಚರಿಯಿಂದ ದೀರ್ಘಾಯುಷ್ಯ ಸಾಧಿಸಿದ್ದಾರೆ. ಅವರ ಯೋಗ ಪ್ರದರ್ಶನಕ್ಕೆ ನರೇಂದ್ರ ಮೋದಿ ಅವರು ಮೆಚ್ಚುಗೆ ನೀಡಿದ್ದಾರೆ.
ಸಾಮಾನ್ಯವಾಗಿ ಪಾತ್ರೆ ತೊಳೆಯಲ ಬ್ರಷ್, ಸ್ಕ್ರಬ್ಬರ್, ಸೋಪ್ ಲಿಕ್ವೆಡ್ ಅನ್ನು ಹೆಚ್ಚಾಗಿ ಬಳಸುತ್ತೇವೆ. ಆದರೆ ನೀವು ಇವುಗಳಲ್ಲಿ ಯಾವುದನ್ನೂ ಸಹ ಬಳಸದೇ ಅಥವಾ ನಿಮ್ಮ ಕೈಗಳಿಂದ ಸ್ಕ್ರಬ್ ಮಾಡದೇ ಪಾತ್ರೆಗಳನ್ನು ತೊಳೆಯಬಹುದು.
ಉತ್ತರದ ಹಿಮಾಲಯದಿಂದ ದಕ್ಷಿಣದ ಕಲ್ಲಿನ ಶ್ರೇಣಿಗಳವರೆಗೆ, ಈ ಪವಿತ್ರ ಬೆಟ್ಟಗಳು ಮತ್ತು ಪರ್ವತ ಶ್ರೇಣಿಗಳು ದೇವರುಗಳು, ಋಷಿಗಳು ಮತ್ತು ಆಧ್ಯಾತ್ಮಿಕ ಅನ್ವೇಷಕರ ಕಥೆಗಳೊಂದಿಗೆ ಆಳವಾಗಿ ಸಂಬಂಧ ಹೊಂದಿವೆ.
ವುಡನ್ ಸ್ಪೂನ್ ಸರಿಯಾಗಿ ಸ್ವಚ್ಛಗೊಳಿಸದಿದ್ದರೆ ಬ್ಯಾಕ್ಟೀರಿಯಾ ಬೆಳೆಯಬಹುದು ಎಂದು thehealthengineers ಇನ್ಸ್ಟಾಗ್ರಾಂ ಪೋಸ್ಟ್ನಲ್ಲಿ ಎಚ್ಚರಿಕೆ ನೀಡಲಾಗಿದೆ. ಉಪ್ಪು ವಿನೆಗರ್ ಬಳಸಿ ತೊಳೆಯುವುದು ಉತ್ತಮ.
ಆಕ್ಟೋಬರ್ 19 ರಿಂದ ಆರಂಭವಾಗಲಿರುವ ಭಾರತದ ಆಸ್ಟ್ರೇಲಿಯಾ ಪ್ರವಾಸಕ್ಕೂ ಮುನ್ನ ಏಕದಿನ ಸರಣಿಯ ಬಗ್ಗೆ ಆರೋನ್ ಫಿಂಚ್ ಭವಿಷ್ಯ ನುಡಿದಿದ್ದಾರೆ.
ಚಪಾತಿ ಲಟ್ಟಣಿಗೆಯನ್ನು ಕೇವಲ ನೀರಿನಿಂದ ತೊಳೆದರೆ ಸಾಕಾಗುವುದಿಲ್ಲ. ಉಪ್ಪು, ನಿಂಬೆ ಸಿಪ್ಪೆ ಬಳಸಿ ಆಳವಾಗಿ ಸ್ವಚ್ಛಗೊಳಿಸಿ, ಒಣಗಿಸಿ ಬಳಸಿ. ಇದು ನಿಮ್ಮ ಆರೋಗ್ಯಕ್ಕೆ ತುಂಬಾ ಒಳ್ಳೆಯದು.
ಕಲಾ ನಮಕ್ ಎಂಬ ಬ್ಲ್ಯಾಕ್ ಸಾಲ್ಟ್ ಮತ್ತು ಕಲೋಂಜಿ ಬೀಜಗಳನ್ನು ಬೆರೆಸಿ ತಯಾರಿಸಲಾಗುತ್ತದೆ. ಕಲಾ ನಮಕ್ ಜ್ವಾಲಾಮುಖಿಗಳ ಬಳಿ ಕಂಡು ಬರುವ ಖನಿಜ ಉಪ್ಪು. ಇದು ಸ್ವಲ್ಪ ಪರಿಮಳವನ್ನು ಹೊಂದಿರುತ್ತದೆ.
ಪವರ್ ನ್ಯಾಪ್ 20-30 ನಿಮಿಷ ಮಾತ್ರ ಇರಬೇಕು. ಹೆಚ್ಚು ನಿದ್ರೆ ಮಾಡಿದರೆ ಆರೋಗ್ಯ ಹಾನಿ ಉಂಟಾಗುತ್ತದೆ. ಇದರಿಂದ ಮಧುಮೇಹ ಮತ್ತು ನಿದ್ರಾಹೀನತೆ ಸಂಭವಿಸಬಹುದು ಎಂದು ಡಾ. ಪ್ರಾಂಜಿಲ್ ಚೆಟಿಯಾ ಹೇಳಿದ್ದಾರೆ.
ದೇಹದ ವಿವಿಧ ಭಾಗಗಳ ಮೇಲೆ ಪರಿಣಾಮ ಬೀರುವ ಸಾಕಷ್ಟು ರೀತಿಯ ಕ್ಯಾನ್ಸರ್ಗಳಿದ್ದು, ಅವುಗಳಲ್ಲಿ ಕೊಲೊರೆಕ್ಟಲ್ ಕ್ಯಾನ್ಸರ್ ಕೂಡ ಒಂದಾಗಿದೆ. ಇದು ಗಂಭೀರ ರೂಪವನ್ನು ಪಡೆಯುತ್ತದೆ.
ಮಕ್ಕಳ ಕೆಮ್ಮಿಗೆ ಜೇನುತುಪ್ಪ ಶುಂಠಿ ರಸ, ಅರಿಶಿನ ಹಾಲು, ತುಳಸಿ ಸಾರ, ಹಬೆ, ಬೆಲ್ಲ ಕರಿಮೆಣಸು ಮತ್ತು ಬೆಚ್ಚಗಿನ ದ್ರವಗಳು ಸುರಕ್ಷಿತ ಮನೆಮದ್ದುಗಳಾಗಿ ಪರಿಣಾಮಕಾರಿಯಾಗಿದೆ.
ಅರ್ಜುನ್ ಮರದ ತೊಗಟೆ ಹೃದಯ ಸಮಸ್ಯೆಗಳಿಗೆ ಆಯುರ್ವೇದದಲ್ಲಿ ಪರಿಣಾಮಕಾರಿ ಎಂದು ಪರಿಗಣಿಸಲಾಗಿದೆ. ಇದರ ಪೋಷಕಾಂಶಗಳು ಹೃದಯ ಶಕ್ತಿಯನ್ನು ಹೆಚ್ಚಿಸಿ ಕೊಲೆಸ್ಟ್ರಾಲ್ ನಿಯಂತ್ರಣಕ್ಕೆ ಸಹಾಯ ಮಾಡುತ್ತವೆ.
ದೀರ್ಘಕಾಲ ಒಂದೇ ಸ್ಥಳದಲ್ಲಿ ಕುಳಿತುಕೊಳ್ಳುವುದು, ಕಡಿಮೆ ದೈಹಿಕ ಚಟುವಟಿಕೆ ಮತ್ತು ಕಳಪೆ ಆಹಾರ ಪದ್ಧತಿಯಿಂದಾಗಿ ನಾನಾ ಆರೋಗ್ಯ ಸಮಸ್ಯೆಗಳಿಗೆ ಒಳಗಾಗಬಹುದು ಎಂದು ತಜ್ಞರು ಎಚ್ಚರಿಸುತ್ತಾರೆ.
ತಂಪು ಪಾನೀಯಗಳಲ್ಲಿ ಸಕ್ಕರೆ, ಇಂಗಾಲದ ಡೈಆಕ್ಸೈಡ್ ಅನಿಲ, ಆಮ್ಲಗಳು ಮತ್ತು ರಾಸಾಯನಿಕಗಳು ಅಧಿಕವಾಗಿರುತ್ತವೆ. ಇವು ಹೊಟ್ಟೆ ಮತ್ತು ಯಕೃತ್ತಿಗೆ ಹಾನಿಕಾರಕವಾಗಿದೆ
Weight Loss: ಇತ್ತೀಚೆಗೆ ನಟಿ ತಮನ್ನಾ ಭಾಟಿಯಾ ಅವರು ಭರ್ಜರಿಯಾಗಿ ಸ್ಟೆಪ್ ಹಾಕಿದ ‘ಆಜ್ ಕಿ ರಾತ್..’ ಹಾಡು ಸಖತ್ ವೈರಲ್ ಆಗಿತ್ತು. ‘ಸ್ತ್ರೀ 2’ ಚಿತ್ರದ ಈ ಹಾಡಿನಲ್ಲಿ ತಮನ್ನಾ ಫಿಟ್ನೆಸ್ಗೆ ಅಭಿಮಾನಿಗಳು ಬಳುಕುವ ಬಳ್ಳಿ ಅಂತಾ ಹೊಗಳಿ
Djvu: ಈ ಸ್ಥಳವನ್ನು ಮೊದಲೇ ನೋಡಿದಂತಾಗಿದೆ ಅಲ್ವಾ? ಈ ಘಟನೆ ಮೊದಲು ನಡೆದಂತಿದೆ ಅನ್ನಿಸುತ್ತಾ? ಇಲ್ಲವೆ ಈ ಜನರನ್ನು ಎಲ್ಲೋ ಭೇಟಿಯಾಗಿದ್ದೆ ಎಂಬ ಭಾವನೆ ಬಂತೆಯಾ? ಆದರೆ ನಿಜವಾಗಿ ಅದು ನಿಮ್ಮ ಮೊದಲ ಅನುಭವವೇ ಆಗಿರುತ್ತದೆ. ಹೀಗಾಗುವು
ದೇಹವು ಸರಿಯಾಗಿ ಕಾರ್ಯನಿರ್ವಹಿಸಲು ಸಾಕಷ್ಟು ಪ್ರೋಟೀನ್ ನಮಗೆಬೇಕು. ಈ ಪೋಷಕಾಂಶದ ಕೊರತೆಯಾದರೆ ನಮಗೆ ಹೊಸ ಹೊಸ ಆರೋಗ್ಯ ಸಮಸ್ಯೆಗಳು ಉದ್ಭವಿಸಬಹುದು.
ರಾತ್ರಿ ವೇಳೆ ಪಟಾಕಿಗಳನ್ನು ಸಿಡಿಸಿದ ನಂತರ, ಗಾಳಿಯು ಸೂಕ್ಷ್ಮ ಕಣಗಳು, ವಿಷಕಾರಿ ಅನಿಲಗಳು ಮತ್ತು ಭಾರ ಲೋಹಗಳಿಂದ ಕೂಡಿದ ಹೊಗೆಯಿಂದ ದಟ್ಟವಾಗಿರುತ್ತದೆ.ಈ ಸಮಯದಲ್ಲಿ ಗಾಳಿಯ ಮಟ್ಟ ಕಳಪೆಯಾಗಿರುತ್ತದೆ ಹಾಗೂ ಶಿಶುಗಳಿಗೆ ಇದು ಒ
Blood Vessels:ಹೃದಯದ ಆರೋಗ್ಯವು ನೇರವಾಗಿ ರಕ್ತನಾಳಗಳ ಸ್ಥಿತಿಯ ಮೇಲೆ ಅವಲಂಬಿತವಾಗಿದೆ. ರಕ್ತನಾಳಗಳು ದೇಹದ ಎಲ್ಲಾ ಭಾಗಗಳಿಗೆ ಆಮ್ಲಜನಕ ಮತ್ತು ಪೋಷಕಾಂಶಗಳನ್ನು ಸಾಗಿಸುವ ಪ್ರಮುಖ ಮಾರ್ಗಗಳು. ಅವು ಬಲಹೀನವಾಗಿದರೆ ಅಥವಾ ಹಾನಿಗೊಳಗಾ
Cockroaches: ಮನೆಗಳಲ್ಲಿ ಏನ್ ಮಾಡಿದ್ರೂ ಇವುಗಳ ಕಾಟ ಮಾತ್ರ ತಪ್ಪೋದಿಲ್ಲ. ಸಣ್ಣ ಜಿರಳೆಗಳು ಮನೆ ಮಂದಿಗಳು ಮನೆ ಮಂದಿಗೆ ಕಿರಿಕಿರಿ ನೀಡುತ್ತೆ. ನಿಮ್ಮ ಮನೆಯಿಂದ ಜಿರಳೆಗಳನ್ನು ಶಾಶ್ವತವಾಗಿ ತೊಡೆದುಹಾಕಾ? ಈ ಸರಳ ಸಲಹೆಗಳನ್ನು ಫಾಲೋ ಮಾ
ಇತ್ತೀಚೆಗೆ ಹಂಚಿಕೊಂಡಿರುವ ಇನ್ಸ್ಟಾಗ್ರಾಮ್ ಪೋಸ್ಟ್ನಲ್ಲಿ ಭಾವಿಕಾ 40 ವರ್ಷಕ್ಕಿಂತ ಮೇಲ್ಪಟ್ಟ ಜನರು ತಮ್ಮ ದೈನಂದಿನ ದಿನಚರಿಯಲ್ಲಿ ಸಣ್ಣ, ಸುಸ್ಥಿರ ಬದಲಾವಣೆಗಳನ್ನು ಮಾಡುವ ಮೂಲಕ ತೂಕ ಇಳಿಸಿಕೊಳ್ಳಲು ವಿಶೇಷವಾಗಿ ವಿನ್ಯ
Coconut: ಚಟ್ನಿಯಿಂದ ಹಿಡಿದು ಪಲ್ಯ, ಸಾರಿನವರೆಗೆ ನಾವು ಪ್ರತಿದಿನ ಬಳಸುವ ಕಾಯಿತುರಿ, ಸಕ್ಕರೆ ಕಾಯಿಲೆ ಇರುವವರಿಗೆ ಸುರಕ್ಷಿತವೇ? ಇದರಿಂದ ಶುಗರ್ ಹೆಚ್ಚಾಗುತ್ತಾ? ಈ ಎಲ್ಲಾ ಪ್ರಶ್ನೆಗಳಿಗೆ ತಜ್ಞರು ನೀಡುವ ಉತ್ತರ ಇಲ್ಲಿದೆ.
Chia Seeds: ಚಿಯಾ ಸೀಡ್ಸ್ ಬೆಳಿಗ್ಗೆ ಸೇವಿಸಿದರೆ ಕೂದಲಿನ ಬೆಳವಣಿಗೆ, ಆರೋಗ್ಯ, ಪೋಷಣೆಗೆ ಸಹಾಯವಾಗುತ್ತದೆ. ಒಮೆಗಾ 3, ಪ್ರೊಟೀನ್, ಕಬ್ಬಿಣ, ಉತ್ಕರ್ಷಣ ನಿರೋಧಕಗಳು ಕೂದಲಿಗೆ ವರದಾನ.
ಕ್ಯಾನ್ಸರ್ ರೋಗಿಗಳಿಗೆ ಕೂದಲು ಉದುರಿ ಇರುವುದನ್ನು ನೀವು ಗಮನಿಸಿರಬಹುದು. ಕ್ಯಾನ್ಸರ್ ಪೀಡಿತ ಸೆಲೆಬ್ರಿಟಿಗಳು ಕ್ಯಾನ್ಸರ್ ಚಿಕಿತ್ಸೆಯ ಸಮಯದಲ್ಲಿ ಬೋಳಾಗಿರುವ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವುದನ್
ಹಿಮ್ಮುಖವಾಗಿ ನಡೆಯುವುದು ಸಹ ಅನೇಕ ರೀತಿಯ ಆರೋಗ್ಯಕರ ಪ್ರಯೋಜನಗಳನ್ನು ನೀಡುತ್ತದೆ ಎಂದರೆ ಬಹುಶಃ ತಪ್ಪಾಗಲಿಕ್ಕಿಲ್ಲ. ನಡಿಗೆ ಎಂದರೆ ವಾಕಿಂಗ್ ಮಾಡುವುದು ವ್ಯಾಯಾಮಗಳ ಸರಳ ರೂಪಗಳಲ್ಲಿ ಒಂದಾಗಿದೆ.
ಬೆಳಗ್ಗೆ ಬೇಗನೆ ಎದ್ದು ಸಂತೋಷವಾಗಿರಲು, ಸ್ಕ್ರೀನ್ ದೂರವಿಟ್ಟು ಪುಸ್ತಕ ಓದು, ಪ್ರಾಮಾಣಿಕ ಸಂಭಾಷಣೆ, ನಾಳೆಗೆ ಸಿದ್ಧತೆ, ನಿಷ್ಪ್ರಯೋಜಕ ಕೆಲಸಗಳ ಪರಿಶೀಲನೆ, ಗಡಿಗಳು, ಒಪ್ಪಿಕೊಳ್ಳುವಿಕೆ ಮುಖ್ಯ.
ದಿ ಎಂಡೋಕ್ರೈನ್ ಸೊಸೈಟಿಯ 97 ನೇ ವಾರ್ಷಿಕ ಸಭೆಯಲ್ಲಿ ಪ್ರಸ್ತುತಪಡಿಸಲಾದ ಅಧ್ಯಯನವು, ಮಧುಮೇಹ ವಿರೋಧಿ ಔಷಧ ಮೆಟ್ಫಾರ್ಮಿನ್ ಜೊತೆಗೆ ನೀಡಿದಾಗ, ಮಧುಮೇಹವಿದ್ದ ಪ್ರಯೋಗದ ಇಲಿಗಳಲ್ಲಿ ಈರುಳ್ಳಿ ರಸವು ರಕ್ತದಲ್ಲಿನ ಸಕ್ಕರೆಯನ್ನ
ಹಾಲು ಮತ್ತು ಮೊಟ್ಟೆ ಒಟ್ಟಿಗೆ ಸೇವಿಸಿದರೆ ದೇಹಕ್ಕೆ ಪ್ರೋಟೀನ್, ಕ್ಯಾಲ್ಸಿಯಂ, ವಿಟಮಿನ್ ಡಿ, ಬಯೋಟಿನ್ ಸಿಗುತ್ತದೆ. ಇದು ಆರೋಗ್ಯ, ಸೌಂದರ್ಯ, ರೋಗನಿರೋಧಕ ಶಕ್ತಿ ಮತ್ತು ಮೆದುಳನ್ನು ಬಲ ಪಡಿಸುತ್ತದೆ.
ಗುದದ್ವಾರದಲ್ಲಿ ನೋವು ಮತ್ತು ಗಡ್ಡೆಗಳು ಕಾಣಿಸಿಕೊಂಡರೆ ಇದು ಕ್ಯಾನ್ಸರ್ನ ಲಕ್ಷಣಗಳಾಗಿವೆ. ಅದೇ ರೀತಿ, ಗುದದ್ವಾರದಲ್ಲಿ ಕ್ಯಾನ್ಸರ್ ಇದ್ದರೆ, ಮಲದ ವಿನ್ಯಾಸವೂ ಬದಲಾಗಬಹುದು. ಇದು ಅತಿಯಾದ ಆಯಾಸ ಮತ್ತು ದೌರ್ಬಲ್ಯಕ್ಕೂ ಕಾರ
ಅಲೋವೆರಾ ಮತ್ತು ಮೆಂತ್ಯ ಎಣ್ಣೆಯ ಸಂಯೋಜನೆ ಕೂದಲಿನ ಬೆಳವಣಿಗೆ, ದಪ್ಪ, ಕಪ್ಪು ಮತ್ತು ಆರೋಗ್ಯಕ್ಕೆ ಸಹಾಯ ಮಾಡುತ್ತದೆ ಎಂದು ಇನ್ಸ್ಟಾಗ್ರಾಮ್ ಪೋಸ್ಟ್ನಲ್ಲಿ ತಿಳಿಸಲಾಗಿದೆ.
ಬೆಳಗ್ಗೆ ಎದ್ದ ತಕ್ಷಣ ಹಾಸಿಗೆ ಧೂಳು ಒದರಿ, ಸರಿಪಡಿಸುವ ಅಭ್ಯಾಸವನ್ನು ಮಾಡಿಕೊಳ್ಳಬೇಡಿ. ಆದರೆ ಆಧುನಿಕ ಅಧ್ಯಯನಗಳು ಮತ್ತು ವೈದ್ಯರ ಪ್ರಕಾರ, ಎದ್ದ ತಕ್ಷಣ ಹಾಸಿಗೆಯನ್ನು ಕ್ಲೀನ್ ಮಾಡುವ ಬದಲು ಸ್ವಲ್ಪ ಸಮಯದವರೆಗೆ ಹಾಸಿಗೆಯಿಂ
ಈಗಂತೂ ಪ್ರತಿಯೊಬ್ಬರ ಮನೆಯಲ್ಲೂಬ ಮಿಕ್ಸರ್ ಜಾರ್ ಇದ್ದೇ ಇರುತ್ತದೆ. ಆದರೆ ಕೆಲವೊಮ್ಮೆ ಇದರಲ್ಲಿ ಏನನ್ನಾದರೂ ರುಬ್ಬುತ್ತಿರುವಾಗ ಬ್ಲೇಡ್ ಜಾಮ್ ಆಗುವುದು ನಿಮ್ಮ ಗಮನಕ್ಕೆ ಬಂದಿರಬಹುದು. ಇಂತಹ ಸಮಯದಲ್ಲಿ ಏನು ಮಾಡಬೇಕು ಎಂದ
ಕೆಲವು ಆಹಾರಗಳು ನಿಮ್ಮ ಶಕ್ತಿಯನ್ನು ಹೆಚ್ಚಿಸುವ ಸಾಮರ್ಥ್ಯವನ್ನು ಹೊಂದಿವೆ, ಆದರೆ ಇತರವುಗಳು ಪೀರಿಯಡ್ಸ್ ನೋವನ್ನು ಹೆಚ್ಚಿಸಬಹುದು ಹಾಗಾಗಿ ಇಂತಹ ಆಹಾರಗಳ ಸೇವನೆಯನ್ನು ಕಡಿಮೆ ಮಾಡಿ.
ನಾವು ಕ್ರಮೇಣ ದಿನವಿಡೀ ಆಲಸ್ಯ ಮತ್ತು ದಣಿದ ಭಾವನೆಯನ್ನು ಅನುಭವಿಸುತ್ತೇವೆ. ಇದು ನಿದ್ರೆಯ ಗುಣಮಟ್ಟವನ್ನು ಮಾತ್ರವಲ್ಲದೇ ಜೀವನಶೈಲಿಯ ಅಭ್ಯಾಸಗಳಂತಹ ಇತರ ಅಂಶಗಳ ಮೇಲೂ ಅವಲಂಬಿತವಾಗಿರುತ್ತದೆ.
ಮಧುಮೇಹಿಗಳಿಗೆ ತೆಂಗಿನಕಾಯಿ ಕಡಿಮೆ ಗ್ಲೈಸೆಮಿಕ್ ಸೂಚ್ಯಂಕ, ಹೆಚ್ಚಿನ ಫೈಬರ್ ಹೊಂದಿದ್ದು ಸುರಕ್ಷಿತ, ಆದರೆ ಸ್ಯಾಚುರೇಟೆಡ್ ಕೊಬ್ಬು ಮತ್ತು ಕ್ಯಾಲೋರಿಗಳಿಂದ ಮಿತವಾಗಿ ಸೇವಿಸಬೇಕು.
ಹೆಚ್ಚು ಸಂಪತ್ತಿದ್ದರೂ ಕೆಲವರು ಸರಳ ಜೀವನ ನಡೆಸುತ್ತಾರೆ. ತಮ್ಮ ಹಣದ ಅಬ್ಬರ ತೋರಿಸದೆ, ಹೂಡಿಕೆ ತಂತ್ರ, ಸ್ವಾತಂತ್ರ್ಯ, ಆಸ್ತಿ ವೈವಿಧ್ಯತೆ ಮತ್ತು ಶಾಂತ ಮನಸ್ಸಿಗೆ ಮಹತ್ವ ನೀಡುತ್ತಾರೆ.
ನಿಮ್ಮ ಜೀವನಶೈಲಿ ಮತ್ತು ಆಹಾರ ಪದ್ಧತಿ ಉತ್ತಮವಾಗಿದ್ದರೆ ನೀವು ಈ ತೂಕವವನ್ನು ಇಳಿಸಿಕೊಳ್ಳುವುದಷ್ಟೇ ಅಲ್ಲ, ಸಾಕಷ್ಟು ರೋಗಗಳಿಂದಲೂ ದೇಹವನ್ನು ರಕ್ಷಿಸಿಕೊಳ್ಳಬಹುದು. ಇದಕ್ಕಾಗಿ ನೀವು ಇನ್ಮುಂದೆ ಬೆಳೆಸಿಕೊಳ್ಳಬೇಕಾಗಿರುವ
Exercise: ಬಲವಾದ ಕಾಲುಗಳನ್ನು ಪಡೆಯಲು ಜಿಮ್ಗೆ ಹೋಗಬೇಕು, ಫ್ಯಾನ್ಸಿ ಉಪಕರಣಗಳನ್ನು ಬಳಸಬೇಕು ಅಂತೇನಿಲ್ಲ. ಮನೆಯಲ್ಲೇ ಕೆಲ ಸರಳ ವ್ಯಾಯಾಮಗಳನ್ನು ಮಾಡುವ ಮೂಲಕ ನಮ್ಮ ಕಾಲುಗಳನ್ನು ಉಕ್ಕಿನಂತೆ ಗಟ್ಟಿಗೊಳಿಸಬಹುದು.