ಗ್ಯಾಸ್ ಅತೀ ಬೇಗನೆ ಖಾಲಿಯಾಗುತ್ತದೆಯೇ? ಹಾಗಿದ್ರೆ ನೀವು ಕೆಲವು ಟ್ರಿಕ್ಸ್ಗಳನ್ನು ಟ್ರೈ ಮಾಡಿ ನೋಡಿ, ನಿಮ್ಮ ಮನೆಯ ಗ್ಯಾಸ್ ಹೆಚ್ಚು ಕಾಲ ಬಾಳಿಕೆ ಬರುವಂತೆ ಮಾಡಬಹುದು.
ಡಾಕ್ಟರ್ ರಾಜ್ಕುಮಾರ್ ಹಿಂದಿ ಹಾಡು ಹೇಳಿದ್ದರು. ಸೂಪರ್ ಹಿಟ್ ಹಾಡನ್ನೆ ಹಾಡಿದ್ದರು. ಆ ಗೀತೆ ಹಾಡಿದ್ದ ಗಾಯಕನ ಮುಂದೇನೆ ಹೇಳಿ ಖುಷಿಪಟ್ಟಿದ್ದರು. ಗಾಯಕನ ಗಂಟಲು ಮುಟ್ಟಿ ದೇವರ ಧ್ವನಿ ಅಂತಲೂ ಹೇಳಿದ್ದರು. ಈ ಬಗ್ಗೆ ಆ ಗಾಯಕನೇ ಈ
ಇತ್ತೀಚೆಗಷ್ಟೇ ಬಾಲಿವುಡ್ ನಟಿ ಕರಿಷ್ಮಾ ಕಪೂರ್ ನೀಡಿದ ಹೇಳಿಕೆಯೊಂದು ಬಹಳಷ್ಟು ಚರ್ಚೆಗೆ ಕಾರಣವಾಗಿತ್ತು. ಅಮೆರಿಕದಲ್ಲಿರುವ ವಿಶ್ವವಿದ್ಯಾಲಯದ ಶುಲ್ಕವನ್ನು ಪಾವತಿಸಲು ನನ್ನ ಬಳಿ ಹಣವಿಲ್ಲ ಎಂದ ಬಾಲಿವುಡ್ ನಟಿ ಕರಿಷ್ಮಾ ಅ
ಖ್ಯಾತ ಪಂಜಾಬಿ ಗಾಯಕ ಹರ್ಮನ್ ಸಿಧು ಶುಕ್ರವಾರ ಸಂಜೆ ಕಾರು ಅಪಘಾತದಲ್ಲಿ ಮೃತಪಟ್ಟಿದ್ದಾರೆ.ಇದೀಗ ಗಾಯಕನ ಕೊನೆಯ ಪೋಸ್ಟ್ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ದಕ್ಷಿಣ ಆಫ್ರಿಕಾ ಮೊದಲ ಟೆಸ್ಟ್ ಪಂದ್ಯದಲ್ಲಿ ಗಾಯಗೊಂಡು ಟೂರ್ನಿಯಿಂದ ಹೊರಗುಳಿದಿದ್ದ ಟೀಂ ಇಂಡಿಯಾ ತಂಡದ ನಾಯಕ ನಾಯಕ ಶುಭ್ ಮನ್ ಗಿಲ್ ಈಗ ಏಕದಿನ ಪಂದ್ಯಗಳಿಗೂ ದೂರವಾಗಿದ್ದಾರೆ.
Bigg Boss Kannada 12 | ಒಬ್ಬರನ್ನ ಕೆಳಗೆ ಹಾಕಿನೇ ಕಾಮಿಡಿ ಮಾಡ್ತಾನೆ ಗಿಲ್ಲಿ ಅಂತೆ | Kavya | Kiccha | N18V
ಗುವಾಹಟಿ ಟೆಸ್ಟ್ ಪಂದ್ಯದ ಎರಡನೇ ದಿನದಂದು ಭಾರತ ವಿರುದ್ಧ ಸೆನುರಾನ್ ಮುತ್ತುಸಾಮಿ ಅದ್ಭುತ ಬ್ಯಾಟಿಂಗ್ ಮಾಡಿದರು. ದಕ್ಷಿಣ ಆಫ್ರಿಕಾ ಪರ ಏಳನೇ ಕ್ರಮಾಂಕದಲ್ಲಿ ಬೊಂಬಾಟ್ ಬ್ಯಾಟಿಂಗ್ ಮಾಡುವ ಮೂಲಕ ಸೆನುರಾನ್ ಮುತ್ತುಸಾಮಿ ದಾ
ಕೊಲಂಬೊದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ನೇಪಾಳವನ್ನು ಏಳು ವಿಕೆಟ್ಗಳಿಂದ ಸೋಲಿಸುವ ಮೂಲಕ ಭಾರತ ಮಹಿಳಾ ಅಂಧರ ಕ್ರಿಕೆಟ್ ತಂಡವು ಮೊದಲ ಬಾರಿಗೆ ಟಿ20 ವಿಶ್ವಕಪ್ ಗೆದ್ದಿದೆ.
ಕಳೆದ ಬಾರಿ ಅಚ್ಚರಿಯೆಂಬಂತೆ ಕಾಕ್ರೋಚ್ ಸುಧಿ ಅವರು ಮನೆಯಿಂದ ಎಲಿಮಿನೇಟ್ ಆಗಿದ್ದರು. ಈ ಬಾರಿ ಸ್ಟ್ರಾಂಗ್ ಲೇಡಿ ಅಂತಾನೇ ಗುರುತಿಸಿಕೊಂಡ ಮಹಿಳಾ ಸ್ಪರ್ಧಿಯೊಬ್ಬರು ಎಲಿಮಿನೇಟ್ ಆಗಿದ್ದಾರೆ ಎನ್ನಲಾಗಿದೆ.
ಖ್ಯಾತ ನಟಿಗೆ ನಿರ್ದೇಶಕನ ಕಿರುಕುಳ! ಗೋಟ್ ನಿರ್ದೇಶಕರ ವಿರುದ್ಧ ನಟಿ ದಿವ್ಯಾ ಭಾರತಿ ಆರೋಪಿಸಿದ್ದೇನು?
ಕಪೂರ್ ಕುಟುಂಬ ಅವರ ದೇವನಾರ್ ಕಟ್ಟೇಜ್ ಮತ್ತು ಆರ್ಕೆ ಸ್ಟುಡಿಯೋ ಮಾರಾಟದ ಹಿನ್ನೆಲೆ, ನೆನಪುಗಳ ಮೌಲ್ಯ, 'ಡೈನಿಂಗ್ ವಿತ್ ದ ಕಪೂರ್ಸ್' ಡಾಕ್ಯುಮೆಂಟರಿಯಲ್ಲಿ ಭಾವುಕವಾಗಿ ಚಿತ್ರಿಸಲಾಗಿದೆ. ಈ ಚಿತ್ರದ ಮೂಲಕ ಬಂಗ್ಲೋ ಮಾರಾಟದ ಅನಾ
ಅನೇಕ ಜನರು ನಿಯಮಿತವಾಗಿ ಬಾಯಿಯಲ್ಲಿ ಚೂಯಿಂಗ್ ಗಮ್ ಅನ್ನು ಇಟ್ಟುಕೊಳ್ಳುತ್ತಾರೆ. ಆಗಾಗ ಚೂಯಿಂಗ್ ಗಮ್ ಹಗೆಯುತ್ತಲೇ ಇರುತ್ತಾರೆ. ಆದರೆ ಇದು ಸರಿಯಾ? ಪೌಷ್ಟಿಕತಜ್ಞರು ಏನು ಹೇಳಿದ್ದಾರೆ ನೋಡಿ.
ಗುವಾಹಟಿ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡದ ಎಲ್ಲಾ ಲೆಕ್ಕಚಾರ ಉಲ್ಟಾ ಆಗಿದೆ. ಟೀಮ್ ಇಂಡಿಯಾ ಎದುರು ದಕ್ಷಿಣ ಆಫ್ರಿಕಾ ಮೊದಲ ಇನ್ನಿಂಗ್ಸ್ನಲ್ಲಿ ರನ್ ಮಳೆ ಹರಿಸಿದೆ.
19 ರ ಹರೆಯದಲ್ಲೇ ಅವರು ಮೊದಲ ವ್ಯವಹಾರವನ್ನು ಆರಂಭಿಸಿದರು, ಈ ವ್ಯವಹಾರದಿಂದ 12 ಕೋಟಿ ಗಳಿಸಿದ್ದಾಗಿ ತಿಳಿಸಿದ್ದಾರೆ.
ನಟಿ ಸಮಂತಾ ತನ್ನನ್ನು ಟ್ರೋಲ್ ಮಾಡಿದವರಿಗೆ ಒಂದೇ ಒಂದು ಫೋಟೋ ಮೂಲಕ ಸಖತ್ ಆಗಿಯೇ ತಿರುಗೇಟು ನೀಡಿದ್ದಾರೆ. ಜಿಮ್ನಲ್ಲಿ ವರ್ಕೌಟ್ ಮಾಡಿ ಫಿಟ್ ಆಗಿದ್ದ ಸ್ಟ್ರಾಂಗ್ ಬ್ಯಾಕ್ನ ಫೋಟೋವನ್ನ ಹಂಚಿಕೊಂಡಿದ್ದಾರೆ.
ಡಾರ್ಲಿಂಗ್ ಪ್ರಭಾಸ್ ಅಭಿನಯದ ಸ್ಪಿರಿಟ್ ಚಿತ್ರ ಶುರು ಆಗಿದೆ. ಮೆಗಾ ಸ್ಟಾರ್ ಚಿರಂಜೀವಿ ಬಂದು ಗುಡ್ ಲಕ್ ಹೇಳಿದ್ದಾರೆ. ಆದರೆ, ಮುಹೂರ್ತದ ದಿನ ಪ್ರಭಾಸ್ ಕಾಣಲೇ ಇಲ್ಲ ನೋಡಿ. ಈ ಎಲ್ಲದರ ಒಂದಷ್ಟು ವಿವರ ಇಲ್ಲಿದೆ ಓದಿ.
Rishab Shetty | ದೈವ ನರ್ತಕ ಉಮೇಶ್ ಪಂಬದರಿಗೆ ರಾಜ್ಯ ರಾಜ್ಯೋತ್ಸವ ಪ್ರಶಸ್ತಿ, ರಿಷಬ್ ಶೆಟ್ಟಿ ಹೇಳಿದ್ದೇನು? | N18V
ಕರೂರಿನಲ್ಲಿ ಟಿವಿಕೆ ನಾಯಕ ವಿಜಯ್ ರ್ಯಾಲಿಯಲ್ಲಿ ಕಾಲ್ತುಳಿತದಿಂದ 41 ಮಂದಿ ಸಾವು, ನಂತರ ವಿಜಯ್ ಸಾರ್ವಜನಿಕ ಕಾರ್ಯಕ್ರಮಗಳಿಂದ ದೂರವಿದ್ದರು. ಘಟನೆ ನಂತರ ನಟ ಇಂದು ಸಭೆ ನಡೆಸಿದ್ದಾರೆ.
Bigg Boss Kannada 12 | ದೃಷ್ಟಿ ತೆಗೆದ ಜಾನ್ವಿ, ರಕ್ಷಿತಾ, ಗಿಲ್ಲಿ ಮಾತಿಗೆ Kiccha Sudeepಗೆ ನಗು
ಗುವಾಹಟಿ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ವಿರುದ್ಧ ಶತಕ ಸಿಡಿಸಿದ ದಕ್ಷಿಣ ಆಫ್ರಿಕಾದ ಆಲ್ರೌಂಡರ್ ಸೆನುರನ್ ಮುತ್ತುಸಾಮಿ ಯಾರು?
ಅಜಿತ್ ಕುಮಾರ್ 2025 ರ ಜಂಟಲ್ಮ್ಯಾನ್ ಡ್ರೈವರ್ ಪ್ರಶಸ್ತಿ ಪಡೆದಿದ್ದಾರೆ. ವೆನಿಸ್ನಲ್ಲಿ ಕುಟುಂಬದೊಂದಿಗೆ ಈ ಮೊಮೆಂಟ್ ಎಂಜಾಯ್ ಮಾಡಿದ್ದಾರೆ.
Bigg Boss Kannada 12 | ಅಶ್ವಿನಿ ಗೌಡ ಸ್ಟೈಲ್ನಲ್ಲೇ ಇಮಿಟೇಟ್ ಮಾಡಿದ ಗಿಲ್ಲಿ | Kiccha Sudeep | N18V
ನುಗ್ಗೆ ಸೊಪ್ಪಿನ ಪುಡಿಯನ್ನು ನಿಯಮಿತವಾಗಿ ಬಳಸುವುದರ ಜೊತೆಗೆ, ಸಮತೋಲಿತ ಆಹಾರ ಮತ್ತು ದಿನನಿತ್ಯದ ವ್ಯಾಯಾಮ ಮಾಡುವುದರಿಂದ ಮಾತ್ರ ಕೊಬ್ಬು ಕರಗಲು ಸಾಧ್ಯ.
ಕಳೆದ ಎರಡು ವರ್ಷಗಳಿಂದ ವೇಗ ಬೌಲರ್ ಮೊಹಮ್ಮದ್ ಶಮಿ ಟೀಮ್ ಇಂಡಿಯಾದಿಂದ ಹೊರಗುಳಿದಿದ್ದಾರೆ. ಈಗ ಟಿ20 ಕ್ರಿಕೆಟ್ಗೆ ಮರಳುವ ಮೂಲಕ ಟೀಮ್ ಇಂಡಿಯಾ ಸೇರಲು ಶಮಿ ಸಜ್ಜಾಗುತ್ತಿದ್ದಾರೆ.
ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ರಾಮ್-ಲೀಲಾ, ಬಾಜಿರಾವ್ ಮಸ್ತಾನಿ, ಪದ್ಮಾವತ್ ಚಿತ್ರಗಳಲ್ಲಿ ಆಳವಾದ ಕೆಮಿಸ್ಟ್ರಿ ಪ್ರದರ್ಶಿಸಿದ್ದಾರೆ.
ನಾಗಚೈತನ್ಯ ಮತ್ತು ಮೀನಾಕ್ಷಿ ಚೌಧರಿ ಅಭಿನಯದ Vrushakarma ಪೌರಾಣಿಕ ಥ್ರಿಲ್ಲರ್ ಆಗಿದ್ದು ಇದರ ಲುಕ್ ರಿಲೀಸ್ ಆಗಿ ಅಭಿಮಾನಿಗಳಲ್ಲಿ ಉತ್ಸಾಹ ಹೆಚ್ಚಿಸಿದೆ.
ಶೋಭಿತಾ ಗಂಡನೊಂದಿಗಿನ ಮುದ್ದಾದ ಫೋಟೋ ಶೇರ್ ಮಾಡಿ ನಾಗ ಚೈತನ್ಯಗೆ ತುಂಬಾ ವಿಶೇಷವಾಗಿ ಬರ್ತ್ಡೇ ವಿಶ್ ಮಾಡಿದ್ದಾರೆ.
ಇಂಗ್ಲೆಂಡ್ ಕ್ರಿಕೆಟ್ ತಂಡದ ಸ್ಟಾರ್ ಆಲ್ ರೌಂಡರ್ ಸ್ಯಾಮ್ ಕರನ್ ತಮ್ಮ ಜೀವನದ ಹೊಸ ಇನ್ನಿಂಗ್ಸ್ ಆರಂಭಿಸಲು ಸಜ್ಜಾಗಿದ್ದಾರೆ.
ಕರೂರ್ ಕಾಲ್ತುಳಿತದಲ್ಲಿ 41 ಸಾವುಗಳ ನಂತರ ವಿಜಯ್ ಮೊದಲ ಬಾರಿಗೆ ಕಾಂಚೀಪುರಂನಲ್ಲಿ ಟಿವಿಕೆ ಕಾರ್ಯಕರ್ತರ ಸಭೆ ನಡೆಸಿ 'ಮೀಟ್ ದಿ ಪೀಪಲ್' ಅಭಿಯಾನ ಪುನರಾರಂಭಿಸಿದ್ದಾರೆ.
ದಕ್ಷಿಣ ಆಫ್ರಿಕಾ ವಿರುದ್ಧದ ಸೀಮಿತ ಓವರ್ಗಳ ಸರಣಿಗೂ ಮುನ್ನ ಸ್ಟಾರ್ ಪ್ಲೇಯರ್ ಸಂಜು ಸ್ಯಾಮ್ಸನ್ ಕೇರಳ ತಂಡವನ್ನು ಮುನ್ನಡೆಸುವ ಅವಕಾಶವನ್ನು ಪಡೆದಿದ್ದಾರೆ.
ಬಿಗ್ ಬಾಸ್ ಹೋಸ್ಟ್ ಕಿಚ್ಚ ಸುದೀಪ್ ಈಗೊಂದು ಆಸೆ ವ್ಯಕ್ತಪಡಿಸಿದ್ದಾರೆ. ಆದರೆ, ಅದು ತಮ್ಮ ಆಸೆ ಅಲ್ವೇ ಅಲ್ಲ. ವೀಕ್ಷಕರ ಆಸೆನೆ ಅದಾಗಿದೆ. ಅದರ ವಿವರ ಇಲ್ಲಿದೆ ಓದಿ.
ಆಸ್ಟ್ರೇಲಿಯಾದ ಬ್ಯಾಟರ್ ಟ್ರಾವಿಸ್ ಹೆಡ್ ಇಂಗ್ಲೆಂಡ್ ವಿರುದ್ಧದ ಮೊದಲ ಆಶಸ್ ಟೆಸ್ಟ್ ಪಂದ್ಯದಲ್ಲಿ ಶತಕ ಗಳಿಸುವ ಮೂಲಕ ವಿಶ್ವ ದಾಖಲೆ ನಿರ್ಮಿಸಿದ್ದಾರೆ.
ದಿ ರೈಸ್ ಆಫ್ ಅಶೋಕ ಚಿತ್ರದ ಫಸ್ಟ್ ಸಾಂಗ್ ರಿಲೀಸ್ ಆಗುತ್ತಿದೆ. ಈ ಬಗ್ಗೆ ನಾಯಕ ನಟ ಸತೀಶ್ ಮಾತನಾಡಿದ್ದಾರೆ. ಇಡೀ ಸಿನಿಮಾ ಹೇಗೆ ಬಂದಿದೆ ಅನ್ನೋದನ್ನು ಹೇಳಿಕೊಂಡಿದ್ದಾರೆ. ರಿಲೀಸ್ ಯಾವಾಗ ಅನ್ನುವ ವಿವರ ಕೂಡ ಕೊಟ್ಟಿದ್ದಾರೆ. ನ್
ಕಾಂತಾರ ಚಾಪ್ಟರ್ ಒನ್ ಚಿತ್ರದ ಕುಲಶೇಖರ ಪಾತ್ರ ಹೆಚ್ಚು ಗಮನ ಸೆಳೆದಿದೆ. ಈ ಪಾತ್ರ ಕಾರ್ಟೂನ್ ಅಲ್ಲಿ ಬಂದ್ರೆ ಹೇಗೆ ಅನ್ನೋ ಕುತೂಹಲವೂ ಇದೆ. ಈ ಒಂದು ಕಲ್ಪನೆಗೆ ಉತ್ತರ ಅನ್ನುವ ಹಾಗೆ ಈಗೊಂದು ಫೋಟೋ ಹೊರ ಬಂದಿದೆ. ಅದನ್ನ ಸ್ವತಃ ಗು
ದೃಶ್ಯಂ 3 ಸಿನಿಮಾ ಸಸ್ಪೆನ್ಸ್ ಥ್ರಿಲ್ಲರ್ ಅಲ್ವಾ? ಇದರಲ್ಲಿ ಯಾವ ಕಥೆ ಹೇಳ್ತಾರೆ ಡೈರೆಕ್ಟರ್? ಹಿಂದಿನ ಸಿನಿಮಾಗಳಂತೆ ಮುಂದುವರಿಯಲ್ವಾ ಇದು?
ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಿಂದ ಶುಭ್ಮನ್ ಗಿಲ್ ಹೊರಗುಳಿದರೆ ಟೀಮ್ ಇಂಡಿಯಾ ನಾಯಕ ಯಾರು? ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ತಲೈವರ್ 173 ಚಿತ್ರಕ್ಕೆ ನಿರ್ದೇಶಕ ಯಾರು? ಯಾವ ಡೈರೆಕ್ಟರ್ ರಜನಿ-ಕಮಲ್ ಹಾಸನ್ ಅವರಿಗೆ ಆ್ಯಕ್ಷನ್ ಕಟ್ ಹೇಳ್ತಾರೆ?
ಪ್ರಭಾಸ್ ಅಭಿನಯದ ದಿ ರಾಜಾ ಸಾಬ್ ಜನವರಿ 9, 2026 ರಂದು ಬಿಡುಗಡೆಯಾಗಲಿದೆ. ಸಿನಿಮಾದ ಹಾಡಿನ ಪ್ರೋಮೋ ರಿಲೀಸ್ ಆಗಿದೆ.
ಇದು ಸಾಮಾನ್ಯ ಉಪ್ಪಿಟ್ಟಿನ ಜೊತೆ ಮೃದುವಾದ ಚಿಕನ್ ತುಂಡುಗಳನ್ನು ಸೇರಿಸಿ ಮಾಡುವ ಒಂದು ಸ್ವಾದಿಷ್ಟಕರವಾದ ಖಾದ್ಯ. ಇದು ಕೇವಲ ರುಚಿಕರ ಮಾತ್ರವಲ್ಲ, ಪ್ರೋಟೀನ್-ಭರಿತ ಮತ್ತು ಆರೋಗ್ಯಕರವೂ ಹೌದು. ಬೆಳಗಿನ ಉಪಹಾರ, ಮಧ್ಯಾಹ್ನದ ಊಟ ಅ
ಚಳಿಗಾಲದಲ್ಲಿ ಬೀಟ್ರೂಟ್ ರಸವು ರಾಮಬಾಣವಾಗಿದೆ. ಇದು ದೇಹವನ್ನು ಅನೇಕ ರೋಗಗಳಿಂದ ರಕ್ಷಿಸುವಲ್ಲಿ ಪರಿಣಾಮಕಾರಿಯಾಗಿದೆ. ಖಾಲಿ ಹೊಟ್ಟೆಯಲ್ಲಿ ಶುಂಠಿಯನ್ನು ಬೆರೆಸಿದ ಬೀಟ್ರೂಟ್ ಜ್ಯೂಸ್ ಅನ್ನು ಕುಡಿಯುವುದು ದೇಹಕ್ಕೆ ತುಂಬ
Curd: ಕೆಲವರು ಮೊಸರನ್ನು ಪ್ರತಿ ಊಟದಲ್ಲಿಯೂ ಸಹ ಸೇರಿಸಿಕೊಳ್ಳಲು ಇಷ್ಟಪಡುತ್ತಾರೆ, ಇನ್ನೂ ಕೆಲವರು ಮೊಸರು ಹೆಸರು ಕೇಳಿದರೆ ಸಾಕು ಮೂಗು ಮುರಿಯುತ್ತಾರೆ. ಇದಕ್ಕೆ ಕಾರಣ ಕೆಲವರಿಗೆ ಮೊಸರು ತಿನ್ನುವುದರಿಂದ ಶೀತ, ನೆಗಡಿ ಬರುತ್ತದೆ
ಕಳೆದ ವಾರ ರಕ್ಷಿತಾ ಗಿಲ್ಲಿ ಮಾತು ಕೇಳಿ ತಮ್ಮ ಆಟವನ್ನು ಹಾಳು ಮಾಡಿಕೊಂಡಿದ್ದರು ಅಷ್ಟೇ ಅಲ್ಲದೆ ಈ ವಿಚಾರವಾಗಿ ಕಿಚ್ಚ ಸುದೀಪ್ ರಕ್ಷಿತಾಗೆ ಸರಿಯಾಗಿಯೇ ಕ್ಲಾಸ್ ಕೂಡ ತೆಗೆದುಕೊಂಡಿದ್ದರು.ಇದೀಗ ಕಿಚ್ಚನ ಚಪ್ಪಾಳೆ ರಕ್ಷಿತಾಗೆ
ಕಿಚ್ಚ ಸುದೀಪ್ ಅಳಿಯ ಸಂಚಿತ್ ಸಂಜೀವ್ ಅಭಿನಯದ 'ಮ್ಯಾಂಗೋ ಪಚ್ಚ' ಚಿತ್ರದ ಮೊದಲ ಹಾಡಿನ ಪ್ರೋಮೋ ರಿಲೀಸ್ ಆಗಿದೆ. ಆದರೆ, ಇಡೀ ಹಾಡು ನವೆಂಬರ್-26 ರಂದು ರಿಲೀಸ್ ಆಗುತ್ತಿದೆ. ಈ ಬಗೆಗಿನ ಇನ್ನಷ್ಟು ವಿವರ ಇಲ್ಲಿದೆ ಓದಿ...
ತಮಿಳು ಚಲನಚಿತ್ರ ಐಕಾನ್ 1,000 ಎಕರೆ ಮತ್ತು 124 ಮನೆಗಳನ್ನು ಖರೀದಿಸಿದರು, ಇಂದು ಅವರ ಕುಟುಂಬ ಸಾಲದಲ್ಲಿ ವಾಸಿಸುತ್ತಿದೆ. ಯಾರು ಈ ನಟ ಅಂತೀರಾ? ಈ ಸ್ಟೋರಿ ಓದಿ.
ರಾಜಸ್ಥಾನದ ಮಣಿಕಾ ವಿಶ್ವಕರ್ಮ ಪ್ರಸ್ತುತ ದೆಹಲಿ ವಿಶ್ವವಿದ್ಯಾಲಯದಲ್ಲಿ ಪದವಿ ಪಡೆಯುತ್ತಿದ್ದಾರೆ
ಮಾಲಿವುಡ್ನ ಮೊಪ್ಪಳ ಸಿನಿಮಾ ಈಗ ಓಟಿಟಿಗೆ ಬಂದಿದೆ. 2020 ರಲ್ಲಿ ತೆರೆ ಕಂಡಿದ್ದ ಈ ಚಿತ್ರ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. ಇದರ ಇತರ ವಿವರ ಇಲ್ಲಿದೆ ಓದಿ.
ಚಳಿಗಾಲದಲ್ಲಿ ದೇಹವನ್ನು ಬೆಚ್ಚಗಿಡಲು ಮತ್ತು ಚೈತನ್ಯಪೂರ್ಣವಾಗಿಡಲು ಸಹಾಯ ಮಾಡುವ ಒಣ ಹಣ್ಣುಗಳನ್ನು ನಾವು ಹೆಚ್ಚು ಸೇವಿಸಬೇಕು ಎಂದು ತಜ್ಞರು ಹೇಳುತ್ತಾರೆ. ಈ ಸೂಪರ್ಫುಡ್ಗಳಲ್ಲಿ ಖರ್ಜೂರವೂ ಒಂದು. ಚಳಿಗಾಲದಲ್ಲಿ ರಾತ್ರ
ಉಪೇಂದ್ರರನ್ನು ಮಾತನಾಡಿಸುತ್ತಾ ಸಂದರ್ಶಕರೊಬ್ಬರು , ಒಂದು ಕಾಲದಲ್ಲಿ ತೆಲುಗು ಹೀರೋಗೆ ಕೊಡುವ ಸಂಭಾವನೆಯಲ್ಲಿ ಕನ್ನಡ ಸಿನಿಮಾ ಮಾಡಬಹುದಿತ್ತಲ್ಲ ಎಂದು ಪ್ರಶ್ನೆ ಕೇಳಿದ್ದಾರೆ. ಇದಕ್ಕೆ ಉಪೇಂದ್ರ ಸರಿಯಾಗಿದೆ ಉತ್ತರ ನೀಡಿದ್
ಕಿಡ್ನಿ ಫೆಲ್ಯೂರ್ ಆದಾಗ ಕೆಲವು ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ನಾವು ಅವುಗಳನ್ನು ಸಮಯಕ್ಕೆ ಸರಿಯಾಗಿ ಗುರುತಿಸಿದರೆ ಮಾತ್ರ ಸರಿಯಾದ ಚಿಕಿತ್ಸೆಯನ್ನು ಪಡೆಯಬಹುದು. ಹಾಗಾದ್ರೆ ಕಿಡ್ನಿ ಫೆಲ್ಯೂರ್ ಲಕ್ಷಣಗಳು ಯಾವುವು ಎಂ
ರೆಟ್, ವಾಲ್ನಟ್ಸ್, ನೆಲ್ಲಿಕಾಯಿ, ಪಾಲಕ್, ಆವಕಾಡೊ ಮತ್ತು ಬಾದಾಮಿಗಳನ್ನು ಸೇವಿಸುವುದರಿಂದ ಶೀತ ಋತುವಿನಲ್ಲಿ ದೇಹವನ್ನು ಒಳಗಿನಿಂದ ಪೋಷಿಸಲು ಉಪಯುಕ್ತವಾಗಿವೆ. ಹಾಗಾದ್ರೆ ಇವುಗಳ ಸೇವನೆಯಿಂದ ಸಿಗುವ ಪ್ರಯೋಜನಗಳೇನು ಎಂದು ತಿ
ಅನೇಕ ಪ್ರೇಮ ಚಿತ್ರಗಳನ್ನು ನೀಡಿರುವ ಕರಣ್ ತಮ್ಮ ವೈಯಕ್ತಿಕ ಜೀವನದಲ್ಲಿ ಪ್ರೀತಿ ಗಳಿಸುವುದರಲ್ಲಿ ವಿಫಲವಾಗಿದ್ದಾರೆ ಎನ್ನಬಹುದು. ಅಷ್ಟೇ ಅಲ್ಲದೆ ಕರಣ್ ಯಾವಾಗಲೂ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಮುಕ್ತವಾಗಿಯೇ ಮಾತಾಡುತ್ತಾ
ನಂದಮೂರಿ ಬಾಲಕೃಷ್ಣ ಮತ್ತು ಮಾಸ್ ಡೈರೆಕ್ಟರ್ ಬೋಯಪತಿ ಶ್ರೀನು ಅವರ ಮುಂಬರುವ ಹೈ-ವೋಲ್ಟೇಜ್ ಚಿತ್ರ 'ಅಖಂಡ 2 ಟ್ರೇಲರ್ ಬಿಡುಗಡೆಯಾಗಿದೆ. ಈ ಸಿನಿಮಾದಲ್ಲಿ ಬಾಲಯ್ಯ ದ್ವಿಪಾತ್ರದಲ್ಲಿ ಅಬ್ಬರಿಸಿದ್ದಾರೆ.
ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಎರಡನೇ ಟೆಸ್ಟ್ ಪಂದ್ಯ ಗುವಾಹಟಿಯಲ್ಲಿ ಆರಂಭವಾಗಿದ್ದು, ಮೊದಲ ದಿನದಾಟ ಅಂತ್ಯವಾಗಿದೆ.
ದಾಳಿಂಬೆ ಮತ್ತು ಆಮ್ಲಾ ರಸವನ್ನು ಒಟ್ಟಿಗೆ ಕುಡಿಯುವುದು ಬಹು ಆರೋಗ್ಯ ಪ್ರಯೋಜನಗಳನ್ನು ನೀಡುವ ಶಕ್ತಿಶಾಲಿ ಉತ್ಪತ್ತಿಯಾಗುತ್ತದೆ. ಇದು ದೇಹದಲ್ಲಿನ ಕಬ್ಬಿಣಾಂಶವನ್ನ ಜಾಸ್ತಿ ಮಾಡುತ್ತದೆಯಂತೆ.
ನಗರಗಳಲ್ಲಿ ಪಾರಿವಾಳಗಳು ಪರಿಚಿತ ದೃಶ್ಯವಾಗಿರಬಹುದು, ಆದರೆ ಅವು ನಿಮ್ಮ ಮನೆಯ ಛಾವಣಿ, ಬಾಲ್ಕನಿ ಅಥವಾ ಕಿಟಕಿಯ ಅಂಚಲ್ಲಿ ಕುಳಿತಿಕೊಳ್ಳಲು ಆರಂಭಿಸಿದಾಗ ಅದು ಸಮಸ್ಯೆಯಾಗಬಹುದು. ಹೀಗಾಗಿ ಅವುಗಳನ್ನು ತಡೆಯಲು ಜಸ್ಟ್ ನೀವು ಈ ಕ
ಸಂದರ್ಶನವೊಂದರಲ್ಲಿ ಪ್ರಿಸ್ಟಿನ್ ಕೇರ್ ಫರ್ಟಿಸಿಟಿಯ ಅಧ್ಯಕ್ಷೆ ಮತ್ತು ಮುಖ್ಯ ಐವಿಎಫ್ ಸಲಹೆಗಾರ್ತಿಯಾದ ಡಾ. ಇಲಾ ಗುಪ್ತಾ ಅವರು ‘ಪರಿಸರ ವಿಷ ಮತ್ತು ಕಳಪೆ ಗಾಳಿಯ ಗುಣಮಟ್ಟವು ಮೊಟ್ಟೆ ಮತ್ತು ವೀರ್ಯದ ಆರೋಗ್ಯದ ಮೇಲೆ ಭಾರಿ ಪರ
Kiccha Sudeep's Weekend Special Class for Ashwini | ಅಶ್ವಿನಿ ವಿರುದ್ಧ ಕಿಚ್ಚ ಕೆಂಡಮಂಡಲ | N18V
Darshan ಜೈಲಲ್ಲಿದ್ದರೂ Devil ಸಿನಿಮಾ ಅಭಿಮಾನಿಗಳ ಕ್ರೇಜ್ ಕಡಿಮೆಯಾಗಿಲ್ಲ. Fans ವಿಶೇಷ ಸಾಂಗ್ ರಚಿಸಿ ಪ್ರಚಾರ ಮಾಡುತ್ತಿದ್ದಾರೆ. Devil ಡಿಸೆಂಬರ್ 11ಕ್ಕೆ ಬಿಡುಗಡೆಯಾಗುತ್ತಿದೆ.
ರಶ್ಮಿಕಾ ಮಂದಣ್ಣ ಗರ್ಲ್ ಫ್ರೆಂಡ್ ಚಿತ್ರದಲ್ಲಿ ಸೋತು, ಬಿ ಟೌನ್ ನಲ್ಲಿ ಕ್ರೇಜ್ ಕಡಿಮೆಯಾಗಿದೆಯಾ? ಈ ಚೆಲುವೆಗೆ ಸೋಲು ಕಾಡುತ್ತಿದೆಯಾ?
ಪರ್ತ್ನಲ್ಲಿ ನಡೆದ ಆಶಸ್ ಸರಣಿಯ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ ಇಂಗ್ಲೆಂಡ್ ತಂಡವನ್ನು ಎಂಟು ವಿಕೆಟ್ಗಳಿಂದ ಸೋಲಿಸಿದೆ.
ಬಿಗ್ಬಾಸ್ ಸೀಸನ್ 12ರ ಮತ್ತೊಂದು ವೀಕೆಂಡ್ ಪಂಚಾಯ್ತಿಗೆ ಕ್ಷಣಗಣನೆ ಶುರುವಾಗಿದೆ. ಅಶ್ವಿನಿ ಗೌಡಗೆ ಕಿಚ್ಚ ಸುದೀಪ್ ಖಡಕ್ಕಾಗಿ ಕ್ಲಾಸ್ ತಗೊಂಡಿದ್ದಾರೆ. ಎಮೋಷನಲ್ ಬ್ಲಾಕ್ಮೇಲ್ ಮಾಡ್ತೀರ? ಎಂದು ಪ್ರಶ್ನೆ ಮಾಡಿದ್ದಾರೆ.
40 ವರ್ಷಗಳ ಅನುಭವ ಹೊಂದಿರುವ ದೆಹಲಿಯ ಹೃದ್ರೋಗ ತಜ್ಞರಾದ ಡಾ. ಅಲೋಕ್ ಚೋಪ್ರಾ ಬೆಳಗ್ಗೆ ಕುಡಿಯಲು ಬೆಸ್ಟ್ ಎನ್ನುವ ಪಾನೀಯದ ಬಗ್ಗೆ ಮಾತನಾಡಿದ್ದಾರೆ.
ದಿ ಫ್ಯಾಮಿಲಿ ಮ್ಯಾನ್ 3 ನಲ್ಲಿ ಮನೋಜ್ ಬಾಜಪೇಯಿ, ಜೈದೀಪ್ ಅಹ್ಲಾವತ್, ನಿಮ್ರತ್ ಕೌರ್, ಪ್ರಿಯಾಮಣಿ, ಶರೀಬ್ ಹಶ್ಮಿ, ದರ್ಶನ್ ಕುಮಾರ್, ಆಶ್ಲೇಷಾ ಠಾಕೂರ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇವರ ಸಂಭಾವನೆ ಎಷ್ಟಿದೆ?
ಇದನ್ನು ಹೆಚ್ಚಿನ ಮಹಿಳೆಯರು ಒತ್ತಡದಿಂದ ಸಂಭವಿಸುವುದು ಎಂದು ಅಲಕ್ಷಿಸುತ್ತಾರೆ. ಆದರೂ ಈಸ್ಟ್ರೊಜೆನ್ನಲ್ಲಿನ ಸಣ್ಣ ಬದಲಾವಣೆಗಳು ಸಹ ಶಕ್ತಿಯ ಮಟ್ಟಗಳು, ಹಸಿವು, ಮನಸ್ಥಿತಿ ಮತ್ತು ಥರ್ಮೋರ್ಗ್ಯುಲೇಷನ್ ಮೇಲೆ ಪ್ರಭಾವ ಬೀರು
Shah Rukh Khan ಬಾಲಿವುಡ್ನ ಬಾದ್ಶಾ ಅವರ ಮಾರ್ಕ್ಸ್ ಕಾರ್ಡ್ ವೈರಲ್ ಆಗಿದೆ. ಅವರು ಗಳಿಸಿದ ಅಂಕಗಳೆಷ್ಟು ಗೊತ್ತಾ?
ದಾಳಿಂಬೆ ಪ್ಯುನಿಕಾಲಾಜಿನ್ಗಳು, ಎಲಾಜಿಕ್ ಆಮ್ಲ ಮತ್ತು ಆಂಥೋಸಯಾನಿನ್ಗಳಂತಹ ಪಾಲಿಫಿನಾಲ್ಗಳಲ್ಲಿ ಅಸಾಧಾರಣವಾಗಿ ಸಮೃದ್ಧವಾಗಿದೆ. ಈ ಸಂಯುಕ್ತಗಳು ವಯಸ್ಸಾಗುವಿಕೆ, ಸ್ಮರಣಶಕ್ತಿ ನಷ್ಟ ಮತ್ತು ನರಶೂನ್ಯ ಸ್ಥಿತಿಗಳ ಹಿಂದಿ
ಮನೆಯಿಂದ ಇಬ್ಬರು ಸ್ಪರ್ಧಿಗಳು ಹೊರಗೆ ಹೋಗಲಿದ್ದಾರಾ? ಇದೇನಿದು ಡಬಲ್ ಎವಿಕ್ಷನ್? ಪ್ರೇಕ್ಷಕರಿಗೆ ಬಿಗ್ಬಾಸ್ ಶಾಕ್.
ಕೇವಲ ಹಳೆಯ ಮನೆಗಳಲ್ಲ, ಹೊಸ ಅಪಾರ್ಟ್ಮೆಂಟ್ಗಳಲ್ಲಿಯೂ ಈ ಸಮಸ್ಯೆ ಹೆಚ್ಚಾಗುತ್ತಿದೆ. ಗೆದ್ದಲುಗಳು ಏಕೆ ಪದೇ ಪದೇ ಮರಳಿ ಬರುತ್ತವೆ ಮತ್ತು ಅವುಗಳನ್ನು ಶಾಶ್ವತವಾಗಿ ದೂರವಿಡುವುದು ಹೇಗೆ ಎನ್ನುವುದರ ಬಗ್ಗೆ ಸರಿಯಾದ ಮಾಹಿತಿ
ಇಂಗ್ಲೆಂಡ್ ವಿರುದ್ಧದ ಆಶಸ್ ಸರಣಿಯ ಮೊದಲ ಟೆಸ್ಟ್ ಪಂದ್ಯದಲ್ಲಿ 10 ವಿಕೆಟ್ಗಳನ್ನು ಕಬಳಿಸುವ ಮೂಲಕ ಆಸ್ಟ್ರೇಲಿಯಾದ ವೇಗದ ಬೌಲರ್ ಮಿಚೆಲ್ ಸ್ಟಾರ್ಕ್ ಇತಿಹಾಸ ಸೃಷ್ಟಿಸಿದ್ದಾರೆ.
ಆತ ಹರ್ಕತ್-ಉಲ್-ಜಿಹಾದ್ ಅಲ್-ಇಸ್ಲಾಮಿ (ಹುಜಿ) ನ ಕಮಾಂಡರ್ ಆಗಿದ್ದ. ಅಫ್ಘಾನಿಸ್ತಾನದಲ್ಲಿ ರಷ್ಯಾದ ಸೈನ್ಯದ ವಿರುದ್ಧ ಹೋರಾಡುವಾಗ ಒಂದು ಕಣ್ಣು ಮತ್ತು ಹೆಬ್ಬೆರಳನ್ನು ಕಳೆದುಕೊಂಡಿದ್ದ. ಭಾರತೀಯ ಸೇನಾ ಸೈನಿಕನನ್ನು ಸೆರೆಹಿಡಿ
ಪ್ರಭಾಸ್-ಅನುಷ್ಕಾ ಮದುವೆ ಬಗ್ಗೆ ಆನ್ಲೈನ್ ಮಾಧ್ಯಮಗಳಲ್ಲಿ ಸಾಕಷ್ಟು ಸುದ್ದಿಗಳು ಬರುತ್ತಿವೆ. ಹಲವು ವರ್ಷಗಳಿಂದ ಬರುತ್ತಿರುವ ಈ ಸುದ್ದಿಗಳ ಹರಿವು ನಿಲ್ಲುತ್ತಲೇ ಇಲ್ಲ.
ಚಳಿಯಲ್ಲಿ ಮದ್ಯಪಾನದಿಂದ ದೇಹ ಬೆಚ್ಚಗಾಗುವುದಿಲ್ಲ, ಬದಲಾಗಿ ದೇಹದ ಉಷ್ಣತೆ ಅಪಾಯಕರವಾಗಿ ಕಡಿಮೆಯಾಗುತ್ತದೆ. ಹಾಗಾಗಿ ಮದ್ಯದ ಬದಲು ದಪ್ಪ ಬಟ್ಟೆ ಧರಿಸಿ, ಬಿಸಿ ಪಾನೀಯಗಳನ್ನು ಧರಿಸುವುದು ಉತ್ತಮ ಆಯ್ಕೆ ಆಗಿದೆ.
ಗುವಾಹಟಿಯಲ್ಲಿ ಶನಿವಾರ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಮತ್ತು ಅಂತಿಮ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡವನ್ನು ಮುನ್ನಡೆಸುವ ಮೂಲಕ ರಿಷಭ್ ಪಂತ್ ಮಾಜಿ ನಾಯಕ ಎಂಎಸ್ ಧೋನಿ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ.
ಬೋಸ್ ವೆಂಕಟ್ ಆಟೋ ಚಾಲಕನಿಂದ ತಮಿಳು ಚಿತ್ರರಂಗದ ಕೋಟ್ಯಾಧಿಪತಿ ನಟನಾಗಿದ್ದು ಹೇಗೆ? ಅವರ ಪ್ರೇಮಕಥೆ ಶುರುವಾಗಿದ್ದು ಹೇಗೆ?
ಕಮಲ್ ಹಾಸನ್ ಮತ್ತು ಸುಹಾಸಿನಿ ಬಸ್ ಪ್ರಯಾಣ ಮಾಡಿದ್ದಾರೆ. ಗೋವಾ ಫಿಲ್ಮ್ ಫೆಸ್ಟಿವಲ್ ಅಲ್ಲಿ ವರ್ಕ್ ಶಾಪ್ ಮುಗಿಸಿ ಬರೋವಾಗ ಹೀಗೆ ಬಸ್ ಅಲ್ಲಿ ಮೀಟ್ ಆಗಿದ್ದಾರೆ. ಈ ಸಮಯದಲ್ಲಿ ಏನೆಲ್ಲ ಆಯಿತು ಅನ್ನೋದನ್ನ ಸುಹಾಸಿನಿ ಬರೆದುಕೊಂಡ
ಟಾಲಿವುಡ್ನ ನಂದಮುರಿ ಬಾಲಕೃಷ್ಯ ಓಪನ್ ಆಗಿಯೇ ಒಂದು ಮಾತು ಹೇಳಿದ್ದಾರೆ. ವೀರ ನರಸಿಂಹ ರೆಡ್ಡಿ ಚಿತ್ರದ ತಮ್ಮ ಲುಕ್ಗೆ ಸಹೋದರ ಶಿವಣ್ಣನ ಮಫ್ತಿ ಚಿತ್ರವೇ ಸ್ಪೂರ್ತಿ ಅಂತ ಹೇಳಿದ್ದಾರೆ. ಆ ಚಿತ್ರದಿಂದಲೇ ಸ್ಟೈಲ್ ಕಾಪಿ ಮಾಡಿದ್
ಕೊರಗಜ್ಜ ಚಿತ್ರದ ಗುಳಿಗ ಹಾಡು ರಿಲೀಸ್ ಆಗಿದೆ. ಗುಳಿಗ ದೈವದ ವೈಬ್ರೇಷನ್ ಹೇಗೆಲ್ಲ ಇರುತ್ತದೆ ಅನ್ನೋದು ಇಲ್ಲಿ ತಿಳಿಯುತ್ತದೆ. ಆದರೆ, ಈ ಹಾಡಿನ ಚಿತ್ರೀಕರಣದ ಸಮಯದಲ್ಲಿ ಏನೆಲ್ಲ ಆಯಿತು ಅನ್ನೊದನ್ನ ಸಿನಿಮಾ ತಂಡವೇ ಹೇಳಿಕೊಂಡಿ
ಜನ ನಾಯಗನ್ ಚಿತ್ರವು ವಿಜಯ್ ಅವರ ಕೊನೆಯ ಚಿತ್ರವಾಗಿದ್ದು, ಆಡಿಯೋ ಬಿಡುಗಡೆಗೆ ಅದ್ಧೂರಿ ಸಿದ್ಧತೆ ನಡೆದಿದೆ. ಮಲೇಷ್ಯಾದ ಬುಕಿಟ್ ಜಲೀಲ್ ಕ್ರೀಡಾಂಗಣದಲ್ಲಿ ಇವೆಂಟ್ ನಡೆಯಲಿದೆ.
ಆಶಸ್ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧದ ಉರಿ ಬೌಲಿಂಗ್ ಪ್ರದರ್ಶನ ನೀಡಿದ ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ ಐದು ವಿಕೆಟ್ ಪಡೆದು ಮಿಂಚಿದರು. ಈ ಮೂಲಕ ವೆಸ್ಟ್ ಇಂಡೀಸ್ನ ಗ್ಯಾರಿ ಸೋಬರ್ಸ್ ಮತ್ತು ದಕ
ಚಳಿಯಲ್ಲಿ ಜನ ಜಾಕೆಟ್ ಸ್ವೆಟರ್ ಧರಿಸಿ ಮಲಗುತ್ತಾರೆ, ಆದರೆ ಉಣ್ಣೆ ಅಥವಾ ಸಿಂಥೆಟಿಕ್ ಸ್ವೆಟರ್ ಚರ್ಮ ಸಮಸ್ಯೆ, ರಕ್ತ ಪರಿಚಲನೆ, ಉಸಿರಾಟದ ತೊಂದರೆ ಉಂಟು ಮಾಡಬಹುದು.
ಚಳಿಗಾಲದಲ್ಲಿ ಸಜ್ಜೆ, ರಾಗಿ, ಕಾರ್ನ್, ಬಾರ್ಲಕ್ಕಿ, ರಾಜಗಿರಿ ಧಾನ್ಯ, ಗೋಧಿ ಸೇವನೆ ರೋಗ ನಿರೋಧಕ ಶಕ್ತಿ, ಜೀರ್ಣಕ್ರಿಯೆ, ಶಕ್ತಿಯನ್ನು ಹೆಚ್ಚಿಸಿ ಒಟ್ಟಾರೆ ಆರೋಗ್ಯ ಸುಧಾರಣೆಗೆ ಸಹಾಯ ಮಾಡುತ್ತದೆ.
ಸ್ಮೃತಿ ಮಂಧಾನ ಮತ್ತು ಪಲಾಶ್ ಮುಚ್ಚಲ್ ಅವರ ಹಲ್ದಿ ಸಮಾರಂಭದಲ್ಲಿ ಟೀಮ್ ಇಂಡಿಯಾ ಮಹಿಳೆಯರು ನೃತ್ಯ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ.
ಹೊಂಬಾಳೆ ಬ್ಯಾನರ್ನ ಮಹಾವತಾರ್ ನರಸಿಂಹ ಈ ವರ್ಷ 300 ಕೋಟಿ ಗಳಿಸಿ, Oscars ಗೆ ಎಂಟ್ರಿ ಪಡೆದಿದ್ದು 98 ನೇ ಆಸ್ಕರ್ ಅಕಾಡೆಮಿ ಅವಾರ್ಡ್ ನಲ್ಲಿ ಸ್ಪರ್ಧಿಸಲಿದೆ.
ಚಳಿಗಾಲದಲ್ಲಿ ಕಡಿಮೆ ನೀರು ಕುಡಿಯುವುದು ಕಿಡ್ನಿ ಸ್ಟೋನ್ ಅಪಾಯವನ್ನು ಹೆಚ್ಚಿಸುತ್ತದೆ. ಬೆನ್ನು ನೋವು, ಮೂತ್ರದ ಬದಲಾವಣೆ ಬಗ್ಗೆ ಎಚ್ಚರಿಕೆವಹಿಸುವುದು ಅಗತ್ಯ. ಜೊತೆಗೆ ವ್ಯಾಯಾಮ, ನೀರು, ಸಿಟ್ರಸ್ ಹಣ್ಣುಗಳನ್ನು ಸೇವಿಸುವುದ
ಮುಂಬರುವ ಐಸಿಸಿ ಟಿ20 ವಿಶ್ವಕಪ್ 2026 ರ ಟೂರ್ನಿಗೆ ಭಾರತ ತಂಡವನ್ನು ಯಾವಾಗ ಪ್ರಕಟಿಸಲಾಗುವುದು? ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ಕಿಚ್ಚ ಸುದೀಪ್ ಒಂದು ಮಾತು ನೇರವಾಗಿಯೇ ಹೇಳಿದ್ದಾರೆ. ಮನೆಯಲ್ಲಿ ವುಮನ್ ಕಾರ್ಡ್ ಬೇಡ. ಹೀಗೆ ಹೇಳುತ್ತಿದ್ದಂತೇನೆ ಅಶ್ವಿನಿ ಗೌಡ ಸೈಲೆಂಟ್ ಆಗಿದ್ದಾರೆ. ಇದಾದ್ಮೇಲೆ ಮುಂದೇನಾಯಿತು ಅನ್ನೋದು ಇಲ್ಲಿದೆ ಓದಿ.
ರಾಜಮೌಳಿ ಮುಂದಿನ ಸಿನಿಮಾದಲ್ಲಿ ಎಷ್ಟು ಸಾಂಗ್ಸ್ ಇರುತ್ತೆ? ವಾರಣಾಸಿಯಲ್ಲಿದೆ ಹಾಡುಗಳ ಹಬ್ಬ, ಇಲ್ಲಿದೆ ಡೀಟೆಲ್ಸ್.
ಗುವಾಹಟಿಯ ಬರ್ಸಪಾರ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಎರಡನೇ ಮತ್ತು ಅಂತಿಮ ಟೆಸ್ಟ್ ಪಂದ್ಯದಲ್ಲಿ ಭಾರತ ಎದುರು ದಕ್ಷಿಣ ಆಫ್ರಿಕಾ ತಂಡ ಟಾಸ್ ಗೆದ್ದಿದೆ.
ನಂದಮೂರಿ ಬಾಲಕೃಷ್ಣ ಅಭಿನಯದ ಅಖಂಡ 2 ಚಿತ್ರ ರಿಲೀಸ್ಗೆ ಸಜ್ಜಾಗಿದೆ. ಹೀಗಾಗಿನೆ ಚಿಂತಾಮಣಿಯಲ್ಲಿ ಅದ್ಧೂರಿಯಾಗಿ ಪ್ರೀ ರಿಲೀಸ್ ಹಾಗೂ ಟ್ರೈಲರ್ ಲಾಂಚ್ ಮಾಡಲಾಗಿದೆ. ಬಾಲಯ್ಯ, ಶಿವಣ್ಣ ವೇದಿಕೆ ಮೇಲೆ ಡೈಲಾಗ್ಗಳ ಸುರಿಮಳೆಗೈದಿದ

21 C