SENSEX
NIFTY
GOLD
USD/INR

Weather

20    C
... ...View News by News Source
ಚುನಾವಣಾ ಆಯೋಗವು ನಮ್ಮ ತಾಯಂದಿರ, ಪುತ್ರಿಯರ, ಸೊಸೆಯಂದಿರ ಫೋಟೋ ಹಂಚಿಕೊಳ್ಳಬೇಕೇ?: ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ಪ್ರಶ್ನೆ

ಹೊಸದಿಲ್ಲಿ,ಆ.17: ಕಳೆದ ಕೆಲವು ದಿನಗಳಿಂದ ಹಲವಾರು ಮತದಾರರ ಛಾಯಾಚಿತ್ರಗಳನ್ನು ಅವರ ಅನುಮತಿಯಿಲ್ಲದೆ ಬಳಸಿಕೊಂಡಿರುವುದನ್ನು ಹಾಗೂ ಪ್ರಸಾರ ಮಾಡಿರುವುದು ಕಂಡು ಬಂದಿದೆ. ಚುನಾವಣಾ ಆಯೋಗವು ನಮ್ಮ ತಾಯಂದಿರ, ಪುತ್ರಿಯರ ಅಥವಾ ಸೊಸ

17 Aug 2025 11:49 pm
‘ಕಸಾಪ ಅಧ್ಯಕ್ಷರ ವಿರುದ್ಧದ ದೂರುಗಳ ಬಗ್ಗೆ ತುರ್ತು ಕ್ರಮಕೈಗೊಳ್ಳಿ’ : ನ್ಯಾ.ವಿ.ಗೋಪಾಲಗೌಡ

ಬೆಂಗಳೂರು : ಕನ್ನಡ ಸಾಹಿತ್ಯ ಪರಿಷತ್‌ನ ಸಾಂವಿಧಾನಿಕ ಮತ್ತು ನೈತಿಕತೆಯನ್ನು ಕಾಪಾಡಲು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರ ಆಡಳಿತಾತ್ಮಕ ನಡೆಯ ಬಗ್ಗೆ ಕೇಳಿ ಬಂದಿರುವ ದೂರುಗಳಿಗೆ ಸಂಬಂಧಿಸಿದಂತೆ ತುರ್ತು ಕ್ರಮ ಕೈಗೊಳ್ಳಬೇಕ

17 Aug 2025 11:26 pm
ಚಿಕ್ಕಮಗಳೂರು | ದಲಿತ ಯುವಕನ ಆತ್ಮಹತ್ಯೆ ಪ್ರಕರಣ : ಪೊಲೀಸ್ ಸಿಬ್ಬಂದಿಯ ಬಂಧನ

ಚಿಕ್ಕಮಗಳೂರು, ಆ.17: ಕುದುರೆಮುಖ ಪೊಲೀಸ್ ಠಾಣೆ ಪೊಲೀಸ್ ಪೇದೆಯಿಂದ ಹಲ್ಲೆಗೊಳಗಾಗಿ ನ್ಯಾಯ ಸಿಗಲಿಲ್ಲ ಎಂದು ಡೆತ್ನೋಟ್ ಬರೆದಿಟ್ಟು ದಲಿತ ಯುವಕ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ

17 Aug 2025 11:17 pm
ಸೌದಿ ಅರೇಬಿಯ | ಪ್ರಯಾಣಿಕರು ಔಷಧ ಕೊಂಡೊಯ್ಯಲು ಅನುಮತಿ ಪಡೆಯುವುದು ಕಡ್ಡಾಯ

ರಿಯಾದ್: ಸೌದಿ ಅರೇಬಿಯಾಗೆ ಪ್ರಯಾಣಿಸುವವರು ತಮ್ಮೊಂದಿಗೆ ಔಷಧಗಳನ್ನು ಕೊಂಡೊಯ್ಯಲು ಬಯಸಿದರೆ, ಸೌದಿ ಆಹಾರ ಮತ್ತು ಔಷಧ ಪ್ರಾಧಿಕಾರ (SFDA) ನೀಡಿರುವ ಹೊಸ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಸೌದಿ ಅರೇಬಿಯ ಸರ್ಕಾರ ತಿಳಿ

17 Aug 2025 11:16 pm
ಆ.18ರಂದು ದ.ಕ. ಜಿಲ್ಲೆಯ ಪ್ರಾಥಮಿಕ, ಪ್ರೌಢಶಾಲೆಗೆ ರಜೆ

ಮಂಗಳೂರು: ದ.ಕ. ಜಿಲ್ಲೆಯಾದ್ಯಂತ ನಿರಂತರವಾಗಿ ಮಳೆ ಸುರಿಯುತ್ತಿರುವುದರಿಂದ ಹಾಗೂ ಹವಾಮಾನ ಇಲಾಖೆಯ ಮುನ್ಸೂಚನೆಯ ಹಿನ್ನೆಲೆಯಲ್ಲಿ ಮುಂಜಾಗೃತಾ ಕ್ರಮವಾಗಿ ಆ.18ರಂದು ದ.ಕ. ಜಿಲ್ಲೆಯ ಎಲ್ಲಾ ಅಂಗನವಾಡಿ ಕೇಂದ್ರಗಳಿಗೆ, ಸರಕಾರಿ, ಅನ

17 Aug 2025 10:35 pm
ಶೀಘ್ರದಲ್ಲೇ ರಾಜ್ಯ ಶಿಕ್ಷಣ ನೀತಿ ಅನುಷ್ಠಾನ : ಮಧು ಬಂಗಾರಪ್ಪ

ಹುಬ್ಬಳ್ಳಿ : ರಾಜ್ಯದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ)ಗೆ ಅವಕಾಶ ಇಲ್ಲ. ರಾಜ್ಯ ಶಿಕ್ಷಣ ನೀತಿಯನ್ನು ಶೀಘ್ರದಲ್ಲಿಯೇ ಅನುಷ್ಠಾನಕ್ಕೆ ತರುತ್ತೇವೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಸ್ಪಷ್

17 Aug 2025 10:32 pm
ಗಾಝಾ ನಿವಾಸಿಗಳಿಗೆ ವೈದ್ಯಕೀಯ ವೀಸಾ ಸ್ಥಗಿತಗೊಳಿಸಿದ ಅಮೆರಿಕ!

► ರಾಷ್ಟ್ರೀಯ ಭದ್ರತೆಗೆ ಅಪಾಯ ಎಂದು ಬಲಪಂಥೀಯ ಕಾರ್ಯಕರ್ತೆ ಆರೋಪಿಸಿದ ಬೆನ್ನಲ್ಲೇ ನಡೆದ ಬೆಳವಣಿಗೆ

17 Aug 2025 10:30 pm
ಧಾರವಾಡ : ಬೆಂಕಿ ತಗಲಿ ಮಗು ಮೃತ್ಯು

ಧಾರವಾಡ, ಆ.17 : ಥಿನ್ನರ್ ಬಾಟಲಿ ಕೈ ಜಾರಿ ಬಿದ್ದು ಬೆಂಕಿ ತಗಲಿ ತೀವ್ರವಾಗಿ ಗಾಯಗೊಂಡಿದ್ದ ಮಗು ಮೃತಪಟ್ಟಿರುವ ಘಟನೆ ಸಂತೋಷ್ ನಗರದಲ್ಲಿ ನಡೆದಿರುವುದು ವರದಿಯಾಗಿದೆ. ಅಗಸ್ತ್ಯ(4) ಮೃತಪಟ್ಟ ಮಗು. ಚಂದ್ರಕಾಂತ ಮಾಶ್ಯಾಳ ಎಂಬವರ ಮನೆಯ

17 Aug 2025 10:28 pm
ರಾಯಚೂರು | ರಸಗೊಬ್ಬರ ನೀಡಲು ಲಂಚದ ಆರೋಪ; ಎಣ್ಣೆ ಕಾಳು ಬೆಳಗಾರರ ಸಂಘ, ಕೃಷಿ ಪ್ರಾಥಮಿಕ ಸಹಕಾರ ಕೇಂದ್ರಕ್ಕೆ ರೈತರಿಂದ ಮುತ್ತಿಗೆ

ರಾಯಚೂರು: ಜಿಲ್ಲೆಯ ಮಸ್ಕಿ ತಾಲ್ಲೂಕು ತೋರಣದಿನ್ನಿಯ ಎಣ್ಣೆ ಮಾರಾಟ ಬೆಳಗಾರರ ಸಹಕಾರ ಸಂಘ ಹಾಗೂ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ರಸಗೊಬ್ಬರಕ್ಕಾಗಿ ರೈತರು ಗೊಬ್ಬರಕ್ಕಾಗಿ ಸರದಿ ಸಾಲಿನಲ್ಲಿ ಗಂಟೆಗಟ್ಟಲೆ ನಿಂತರೂ

17 Aug 2025 10:26 pm
ಕಲಬುರಗಿ| ಪಿಎಲ್ ಡಿ ಬ್ಯಾಂಕ್ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತರ ಗೆಲುವು

ಕಲಬುರಗಿ: ಜೇವರ್ಗಿ ತಾಲೂಕು ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ದಿ ಬ್ಯಾಂಕ್‍ನ ಆಡಳಿತ ಮಂಡಳಿಗೆ ಆ.17 ರಂದು ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಬಹುಮತ ಪಡೆದುಕೊಂಡಿದ್ದಾರೆ. ಜೇವರ್ಗಿ ತ

17 Aug 2025 10:16 pm
ತೊಕ್ಕೊಟ್ಟು| ಮೊಸರು ಕುಡಿಕೆ ಮೆರವಣಿಗೆಯಲ್ಲಿ ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಪ್ರಕರಣ: ಇಬ್ಬರ ಬಂಧನ

ಉಳ್ಳಾಲ: ತೊಕ್ಕೊಟ್ಟಿನಲ್ಲಿ ಶನಿವಾರ ನಡೆದಿದ್ದ ಮೊಸರು ಕುಡಿಕೆ ಉತ್ಸವದ ಶೋಭಾಯಾತ್ರೆಯಲ್ಲಿ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಲ್ಲದೆ ಮಹಿಳಾ ಪೊಲೀಸ್ ಸಿಬ್ಬಂದಿಗೆ ಅಶ್ಲೀಲ ಕೈ ಸನ್ನೆ ಮಾಡಿ, ಸೊಂಟಕ್ಕೆ ಕೈ ಹಾಕಿ ಮಾನಭಂ

17 Aug 2025 10:14 pm
ಪುಸ್ತಕಗಳ ಬಗ್ಗೆ ಕೃತಕ ಅಭಿಪ್ರಾಯಗಳು ಅಪಾಯಕಾರಿ ಬೆಳವಣಿಗೆ: ಬಾಲಸುಬ್ರಹ್ಮಣ್ಯ ಕಂಜರ್ಪಣೆ

ಮುನವ್ವರ್ ಜೋಗಿಬೆಟ್ಟು ಅವರ ʼಟಚ್ ಮೀ ನಾಟ್ʼ ಕಥಾ ಸಂಕಲನ ಬಿಡುಗಡೆ

17 Aug 2025 10:07 pm
ʼಧರ್ಮಸ್ಥಳ ʼ ಡಿ.ಕೆ.ಶಿವಕುಮಾರ್ ಎರಡು ದೋಣಿ ಮೇಲೆ ಕಾಲಿಟ್ಟು ಹೋಗುವ ಪ್ರಯತ್ನ ಮಾಡುತ್ತಿದ್ದಾರೆ : ಪ್ರಹ್ಲಾದ್‌ ಜೋಶಿ

ಹುಬ್ಬಳ್ಳಿ: ಧರ್ಮಸ್ಥಳ ವಿಚಾರದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಎರಡು ದೋಣಿ ಮೇಲೆ ಕಾಲಿಟ್ಟು ಹೋಗುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಹ್ಲಾದ್‌ ಜೋಶಿ ತಿರುಗೇಟು ನೀಡಿದರು.

17 Aug 2025 10:04 pm
ವಾಸುದೇವ ಉಚ್ಚಿಲರಿಗೆ ಸಂತ ಕವಿ ಕನಕದಾಸ ಪ್ರಶಸ್ತಿ ಪ್ರದಾನ

ಮಂಗಳೂರು , ಆ.17: ಹಸಿದವರಿಗೆ ಅನ್ನ, ಶಿಕ್ಷಣಕ್ಕಾಗಿ ಒತ್ತು ನೀಡಿ ಜಾತಿ ಧರ್ಮ ಮೀರಿ ಎಲ್ಲರ ಹಿತಕ್ಕಾಗಿ ಶ್ರಮಿಸಿದವರು ಉಮ್ಮಕ್ಕೆ ಎಂದು ಮಂಗಳೂರು ವಿವಿ ಉಪಕುಲಪತಿ ಡಾ. ಪಿ.ಎಲ್.ಧರ್ಮ ಅಭಿಪ್ರಾಯಪಟ್ಟಿದ್ದಾರೆ. ಉಮ್ಮಕ್ಕೆ ನೆಂಪು ಕೂ

17 Aug 2025 10:02 pm
ಬಾವಿಗೆ ಬಿದ್ದು ಮಹಿಳೆ ಮೃತ್ಯು

ಕಾರ್ಕಳ, ಆ.17: ಮಾನಸಿಕ ಖಾಯಿಲೆಯಿಂದ ಬಳಲುತ್ತಿದ್ದ ಬೆಳ್ಮಣ್ ಗ್ರಾಮದ ದೇವಸ್ಯ ಕೆಳಗಿನ ಮನೆ ನಿವಾಸಿ ಫ್ರೋರಿನ್ ಮಥಾಯಸ್(71) ಎಂಬವರು ಆ.17ರಂದು ಬೆಳಗಿನ ಜಾವ ಮನೆಯ ಅಂಗಳದಲ್ಲಿ ವಾಕಿಂಗ್ ಮಾಡುವಾಗ ಸಮೀಪದ ಬಾವಿಗೆ ಆಕಸ್ಮಿಕವಾಗಿ ಕಾಲ

17 Aug 2025 9:59 pm
ಅಕ್ರಮ ಕೆಂಪು ಕಲ್ಲು ಸಾಗಾಟ ಆರೋಪ: ಟಿಪ್ಪರ್ ವಶ

ಉಡುಪಿ, ಆ.17: ಅಕ್ರಮವಾಗಿ ಕೆಂಪು ಕಲ್ಲು ಸಾಗಿಸುತ್ತಿದ್ದ ಟಿಪ್ಪರ್ ಲಾರಿಯನ್ನು ಉಡುಪಿ ನಗರ ಪೊಲೀಸರು 76 ಬಡಗುಬೆಟ್ಟು ಗ್ರಾಮದ ಕುಕ್ಕಿಕಟ್ಟೆ ಬಬ್ಬುಸ್ವಾಮಿ ದೇವಾಸ್ಥಾನದ ಬಳಿ ಆ.16ರಂದು ರಾತ್ರಿ ವೇಳೆ ವಶಪಡಿಸಿಕೊಂಡಿದ್ದಾರೆ. ಅಲ

17 Aug 2025 9:57 pm
ರಾಯಚೂರು | ಗಣೇಶೋತ್ಸವ : ಕ್ಷೇತ್ರ ಭೇಟಿ ಕೈಗೊಂಡು ಭದ್ರತಾ ಕ್ರಮಗಳನ್ನು ಪರಿಶೀಲಿಸಿದ ಆಯುಕ್ತ ಜುಬಿನ್ ಮೊಹಪಾತ್ರ

ರಾಯಚೂರು,ಆ.17 : ಮಹಾನಗರ ಪಾಲಿಕೆಯ ಆಯುಕ್ತರಾದ ಜುಬಿನ್ ಮೊಹಪಾತ್ರ ಅವರು ಆ.17ರಂದು ರಾಯಚೂರು ನಗರದಲ್ಲಿ ಕ್ಷೇತ್ರ ಭೇಟಿ ನಡೆಸಿ ಗಣೇಶೋತ್ಸವದ ಸಿದ್ಧತಾ ಕ್ರಮಗಳನ್ನು ಖುದ್ದು ಪರಿಶೀಲಿಸಿದರು. ರಾಯಚೂರು ಮಹಾನಗರ ಪಾಲಿಕೆ ವ್ಯಾಪ್ತಿ

17 Aug 2025 9:55 pm
ಅಂದರ್ ಬಾಹರ್: 10 ಮಂದಿ ಸೆರೆ

ಅಮಾಸೆಬೈಲು, ಆ.17: ಅಮಾಸೆಬೈಲು ಗ್ರಾಮದ ಕೆಲಾ ಸಾಲಿಮಕ್ಕಿ ಎಂಬಲ್ಲಿ ಆ.15ರಂದು ಅಂದರ್ ಬಾಹರ್ ಇಸ್ಪೀಟು ಜುಗಾರಿ ಆಡುತಿದ್ದ 10 ಮಂದಿಯನ್ನು ಅಮಾಸೆಬೈಲು ಪೊಲೀಸರು ಬಂಧಿಸಿದ್ದಾರೆ. ಸಾಲಿಮಕ್ಕಿಯ ಗೋಪಾಲ ಪೂಜಾರಿ(55), ಕುಮಾರ ಪೂಜಾರಿ(35), ಸತ

17 Aug 2025 9:55 pm
ರಾಹುಲ್ ಗಾಂಧಿಯ ಯಾವುದೇ ಪ್ರಮುಖ ಪ್ರಶ್ನೆಗಳಿಗೆ ಚುನಾವಣಾ ಆಯೋಗ ಉತ್ತರಿಸಲಿಲ್ಲ : ಜೈರಾಂ ರಮೇಶ್

ಚುನಾವಣಾ ಆಯೋಗದ ಅಸಮರ್ಥತೆ, ಪಕ್ಷಪಾತ ಧೋರಣೆ ಬಹಿರಂಗಗೊಂಡಿದೆ ಎಂದ ಕಾಂಗ್ರೆಸ್‌ ನಾಯಕ

17 Aug 2025 9:54 pm
ವೆನ್ಲಾಕ್ ಆಸ್ಪತ್ರೆಗೆ ‘ಬಗ್ಗಿ’ ಭಾಗ್ಯ; ರಾಜ್ಯದ ಯಾವುದೇ ಸರಕಾರಿ ಆಸ್ಪತ್ರೆಯಲ್ಲೂ ಇಲ್ಲದ ಸೌಲಭ್ಯ

ಮಂಗಳೂರು, ಆ.17: ವಿಧಾನ ಪರಿಷತ್ ಸದಸ್ಯ ಐವಾನ್ ಡಿ ಸೋಜ ಅವರು ವೆನ್ಲಾಕ್ ಆಸ್ಪತ್ರೆಗೆ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಅನುದಾನದಲ್ಲಿ ಅ್ಯಂಬುಲೆನ್ಸ್ ‘ಬಗ್ಗಿ’ ಕೊಡಿಸಿದ್ದಾರೆ. ಇದು ರೋಗಿಗಳಿಗೆ ಒಂದು ಕಟ್ಟಡದಿಂದ ಇನ್ನೊಂದು

17 Aug 2025 9:53 pm
ಕೆಲಸದ ಸ್ಥಳದ ಪೀಡನೆ ಉದ್ಯೋಗಿಗಳ ಸೃಜನಶೀಲ ಚಿಂತನೆಗೆ ಅಡ್ಡಿ: IIM ಅಧ್ಯಯನ ವರದಿ

ಮುಂಬೈ, ಆ. 17: ಕೆಲಸದ ಸ್ಥಳದಲ್ಲಿ ಪೀಡಿಸುವುದು, ಕಡೆಗಣಿಸುವುದು, ಅವಮಾನಿಸುವುದು ಅಥವಾ ಕೆಟ್ಟದಾಗಿ ನಡೆಸಿಕೊಳ್ಳುವಂತಹ ನಕಾರಾತ್ಮಕ ನಡವಳಿಕೆ ಸೃಜನ ಶೀಲ ಚಿಂತನೆಗೆ ಅಡ್ಡಿಯಾಗುತ್ತದೆ ಹಾಗೂ ಉದ್ಯೋಗಿಗಳು ತಮ್ಮ ಆಶಕ್ತಿಯ ನವೀನ ಯ

17 Aug 2025 9:53 pm
ಶಿಕ್ಷಣದಿಂದ ಮಾತ್ರ ಅಭಿವೃದ್ಧಿ ಹೊಂದಿದ ಸದೃಢ ಭಾರತ ನಿರ್ಮಾಣ ಸಾಧ್ಯ : ಮನ್ಸೂರ್ ಅಲಿ ಖಾನ್

ಬೆಂಗಳೂರು, ಆ.17: ಶಿಕ್ಷಣ ಹಾಗೂ ಅಭಿವೃದ್ಧಿ ಒಂದಕ್ಕೊಂದು ಪೂರಕವಾಗಿದೆ. ನಮ್ಮ ದೇಶದ ಜನಸಂಖ್ಯೆ 140 ಕೋಟಿ ದಾಟಿದೆ. ವಿಶ್ವದ ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ಸಾಲಿನಲ್ಲಿ ಭಾರತ ನಿಲ್ಲಬೇಕಾದರೆ ಶಿಕ್ಷಣದ ಶಕ್ತಿಯಿಂದ ಮಾತ್ರ ಸಾಧ್ಯ

17 Aug 2025 9:44 pm
ಮಡಿವಾಳ ಕೆರೆಯ ಪಾರ್ಕ್‍ಗೆ ‘ಮಡಿವಾಳ ಮಾಚಿದೇವರ ಹೆಸರು’ : ರಾಮಲಿಂಗಾ ರೆಡ್ಡಿ

ಬೆಂಗಳೂರು, ಆ.17: ನಗರದಲ್ಲಿರುವ ಮಡಿವಾಳದ ಕೆರೆ ಬಳಿ ಗ್ರೇಟರ್ ಬೆಂಗಳೂರು ಪ್ರಾಧಿಕಾರದಿಂದ ನಿರ್ಮಿಸುತ್ತಿರುವ ಸುಸಜ್ಜಿತ ಪಾರ್ಕ್‍ಗೆ ಮಡಿವಾಳ ಸಮುದಾಯದ ಆರಾಧ್ಯ ದೈವ ಮಡಿವಾಳ ಮಾಚಿದೇವರ ಹೆಸರನ್ನು ನಾಮಕರಣ ಮಾಡಲಾಗುತ್ತದೆ ಎಂ

17 Aug 2025 9:40 pm
ದಿಲ್ಲಿ:11,000 ಕೋ.ರೂ.ವೆಚ್ಚದ ಎರಡು ಹೆದ್ದಾರಿಗಳನ್ನು ಉದ್ಘಾಟಿಸಿದ ಪ್ರಧಾನಿ

ಹೊಸದಿಲ್ಲಿ,ಆ.17: ರಾಷ್ಟ್ರ ರಾಜಧಾನಿ ಮತ್ತು ಸುತ್ತುಮುತ್ತಲಿನ ಪ್ರದೇಶಗಳಲ್ಲಿ ಸಂಚಾರ ದಟ್ಟಣೆಯನ್ನು ತಗ್ಗಿಸಲು ಸುಮಾರು 11,000 ಕೋ.ರೂ.ಗಳ ವೆಚ್ಚದ ದ್ವಾರಕಾ ಎಕ್ಸ್‌ಪ್ರೆಸ್‌ವೇ ಮತ್ತು ನಗರ ವಿಸ್ತರಣಾ ರಸ್ತೆ(ಯುಇಆರ್)-IIರ ದಿಲ್ಲಿ ವ

17 Aug 2025 9:39 pm
‘ವಿದೇಶ ಅಧ್ಯಯನ ಎಕ್ಸ್‌ಪೋʼ ನಲ್ಲಿ 10ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗಿ

ಬೆಂಗಳೂರು, ಆ.17: ರವಿವಾರ ಇಲ್ಲಿನ ಖಾಸಗಿ ಹೋಟೆಲ್‍ನಲ್ಲಿ ಕರ್ನಾಟಕ ವೃತ್ತಿಪರ ತರಬೇತಿ ಮತ್ತು ಕೌಶಲ್ಯ ಅಭಿವೃದ್ಧಿ ನಿಗಮ(ಕೆವಿಟಿಎಸ್‍ಡಿಸಿ) ಆಯೋಜಿಸಿದ್ದ ರಾಜ್ಯದ ಮೊದಲ ‘ವಿದೇಶ ಅಧ್ಯಯನ ಎಕ್ಸ್‌ಪೋ'ಗೆ ಅಭೂತಪೂರ್ವ ಸ್ಪಂದನೆ ದೊ

17 Aug 2025 9:37 pm
ನಾಳೆ ದಕ್ಷಿಣ ಕನ್ನಡ ಸೇರಿದಂತೆ 5 ಜಿಲ್ಲೆಗಳ ಶಾಸಕರು, ಸಚಿವರೊಂದಿಗೆ ಮುಖ್ಯಮಂತ್ರಿ ಸಭೆ

ಬೆಂಗಳೂರು, ಆ.17: ದಕ್ಷಿಣ ಕನ್ನಡ, ಬೆಂಗಳೂರು ಗ್ರಾಮಾಂತರ(ಆನೇಕಲ್ ಸೇರಿದಂತೆ), ಕೋಲಾರ, ಬೆಂಗಳೂರು ದಕ್ಷಿಣ(ರಾಮನಗರ) ಹಾಗೂ ಮಂಡ್ಯ ಜಿಲ್ಲೆಯ ಶಾಸಕರು, ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್

17 Aug 2025 9:33 pm
ಪ್ರಸ್ತಾವಿತ ಜಿಎಸ್‌ಟಿ ಸುಧಾರಣೆಗಳ ಅನುಷ್ಠಾನಕ್ಕೆ ಸಹಕರಿಸುವಂತೆ ರಾಜ್ಯಗಳಿಗೆ ಮೋದಿ ಆಗ್ರಹ

ಹೊಸದಿಲ್ಲಿ,ಆ.17: ಕೇಂದ್ರವು ಮುಂದಿನ ಪೀಳಿಗೆಯ ಜಿಎಸ್‌ಟಿ ಸುಧಾರಣೆಗಳ ಕರಡನ್ನು ರಾಜ್ಯಗಳಿಗೆ ವಿತರಿಸಿದೆ ಮತ್ತು ದೀಪಾವಳಿಗೆ ಮುನ್ನ ಅವುಗಳನ್ನು ಅನುಷ್ಠಾನಿಸಲು ಸಹಕರಿಸುವಂತೆ ಕೋರಿದೆ ಎಂದು ಪ್ರಧಾನಿ ನರೇಂದ್ರ ಮೋದಿಯವರು ರ

17 Aug 2025 9:33 pm
ಮುಜರಾಯಿ ಇಲಾಖೆಯ ದೇವಾಲಯಗಳಲ್ಲಿ ಪ್ಲಾಸ್ಟಿಕ್ ವಸ್ತು ಬಳಕೆ ನಿಷೇಧ : ರಾಮಲಿಂಗಾರೆಡ್ಡಿ

ಬೆಂಗಳೂರು, ಆ.17: ರಾಜ್ಯ ಸರಕಾರವು ಮುಜರಾಯಿ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ಒಟ್ಟು 36 ಸಾವಿರ ದೇವಾಲಯಗಳನ್ನು ಪ್ಲಾಸ್ಟಿಕ್ ಮುಕ್ತವನ್ನಾಗಿ ಮಾಡಲು ಅಭಿಯಾನವನ್ನು ಪ್ರಾರಂಭಿಸಿದ್ದು, ರಾಜ್ಯದ ದೇವಾಲಯಗಳಲ್ಲಿ ಪ್ರಸಾದ ವಿತರಣೆ ಸೇ

17 Aug 2025 9:30 pm
ಏಶ್ಯ ಕಪ್: ಭಾರತೀಯ ತಂಡದ ಆಯ್ಕೆಗೆ ಬುಮ್ರಾ ಲಭ್ಯ

ಜಸ್‌ಪ್ರೀತ್ ಬುಮ್ರಾ | PTI ಮುಂಬೈ, ಆ. 17: ಮುಂಬರುವ ಏಶ್ಯ ಕಪ್ ಕ್ರಿಕೆಟ್ ಪಂದ್ಯಾವಳಿಗೆ ತಾನು ಲಭ್ಯನಿರುವುದಾಗಿ ಭಾರತೀಯ ಕ್ರಿಕೆಟ್ ತಂಡದ ಮುಂಚೂಣಿಯ ವೇಗಿ ಜಸ್‌ಪ್ರೀತ್ ಬುಮ್ರಾ ಘೋಷಿಸಿದ್ದಾರೆ. ಪಂದ್ಯಾವಳಿಯು ಸೆಪ್ಟಂಬರ್ 9ರಿಂದ

17 Aug 2025 9:28 pm
ಸಿನ್ಸಿನಾಟಿ ಫೈನಲ್: ಕಾರ್ಲೋಸ್- ಸಿನ್ನರ್ ಮುಖಾಮುಖಿ

 ಜನ್ನಿಕ್ ಸಿನ್ನರ್ ಮತ್ತು ಸ್ಪೇನ್‌ನ ಕಾರ್ಲೋಸ್ ಅಲ್ಕರಾಝ್ | PC : atptour.com ಸಿನ್ಸಿನಾಟಿ, ಆ. 17: ಎಟಿಪಿ-ಡಬ್ಲ್ಯುಟಿಎ ಸಿನ್ಸಿನಾಟಿ ಓಪನ್ ಟೆನಿಸ್ ಪಂದ್ಯಾವಳಿಯ ಫೈನಲ್‌ನಲ್ಲಿ ವಿಶ್ವದ ನಂಬರ್ ವನ್ ಇಟಲಿಯ ಜನ್ನಿಕ್ ಸಿನ್ನರ್ ಮತ್ತು ಸ

17 Aug 2025 9:25 pm
ಪುತ್ತೂರು: ಯುವತಿ ಆತ್ಮಹತ್ಯೆ

ಪುತ್ತೂರು: ಅವಿವಾಹಿತ ಯುವತಿಯೋರ್ವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಬನ್ನೂರು ಗ್ರಾಮದ ಕನಡ್ಕ ಎಂಬಲ್ಲಿ ರವಿವಾರ ನಡೆದಿದೆ. ಕನಡ್ಕ ನಿವಾಸಿ ಡೊಂಬಯ್ಯ ಕುಲಾಲ್ ಎಂಬವರ ಪುತ್ರಿ ತೇಜಸ್ವಿನಿ (22) ಆತ್ಮಹತ್ಯೆ ಮಾಡಿಕೊಂ

17 Aug 2025 9:20 pm
ಪುತ್ತೂರು| ಮನೆಗೆ ನುಗ್ಗಿ ನಗ-ನಗದು ಕಳವು ಪ್ರಕರಣ: ಸೊತ್ತು ಸಹಿತ ಆರೋಪಿ ಸೆರೆ

ಪುತ್ತೂರು: ಮನೆಗೆ ನುಗ್ಗಿ ನಗ - ನಗದು ಕಳವು ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಸೆರೆ ಹಿಡಿದಿರುವ ಪುತ್ತೂರು ಗ್ರಾಮಾಂತರ ಠಾಣೆಯ ಪೊಲೀಸರು ಕಳವು ನಡೆಸಿದ ಸೊತ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಪುತ್ತ

17 Aug 2025 9:16 pm
ಮುಂಬೈ: ‘ದಹಿ ಹಂಡಿ’ ವೇಳೆ ಸಂಚಾರಿ ನಿಯಮ ಉಲ್ಲಂಘಿಸಿದ 10 ಸಾವಿರ ವಾಹನಗಳಿಗೆ 1 ಕೋಟಿ ರೂಪಾಯಿ ದಂಡ!

ಮುಂಬೈ, ಆ. 17: ನಗರದಲ್ಲಿ ನಡೆದ ‘ದಹಿ ಹಂಡಿ’ ಉತ್ಸವದ ಸಂದರ್ಭ ಸಂಚಾರ ನಿಯಮಗಳನ್ನು ಉಲ್ಲಂಘಿಸಿರುವುದಕ್ಕಾಗಿ ಮುಂಬೈ ಪೊಲೀಸರು 10 ಸಾವಿರಕ್ಕೂ ಅಧಿಕ ವಾಹನಗಳಿಗೆ 1 ಕೋಟಿ ರೂ.ಗೂ ಅಧಿಕ ದಂಡ ವಿಧಿಸಿದ್ದಾರೆ ಎಂದು ಅಧಿಕಾರಿಗಳು ರವಿವಾರ

17 Aug 2025 9:11 pm
ಎಸ್‌ಐಆರ್ | ಅಹವಾಲು ಸಲ್ಲಿಸಲು ಎಲ್ಲಾ ರಾಜಕೀಯ ಪಕ್ಷಗಳಿಗೆ ಚುನಾವಣಾ ಆಯೋಗದ ಬಾಗಿಲು ತೆರೆದಿದೆ: ಮುಖ್ಯ ಆಯುಕ್ತ

ಹೊಸದಿಲ್ಲಿ,ಆ.17: ಬಿಹಾರದ ಕರಡು ಮತದಾರ ಪಟ್ಟಿಯಲ್ಲಿ ತಿದ್ದುಪಡಿಗಳನ್ನು ಮಾಡಲು ಇನ್ನೂ 15 ದಿನಗಳ ಬಾಕಿ ಉಳಿದಿದ್ದು, ಈ ಬಗ್ಗೆ ಅಹವಾಲು ಸಲ್ಲಿಸಲು ಯಾವುದೇ ರಾಜಕೀಯ ಪಕ್ಷವು ಭಾರತೀಯ ಚುನಾವಣಾ ಆಯೋಗವನ್ನು ಸಂಪರ್ಕಿಸಬಹುದಾಗಿದೆ ಎ

17 Aug 2025 9:05 pm
ಯಾವುದೇ ಮಗುವಿಗೆ ಪಾಲಕರ ವಾತ್ಸಲ್ಯವನ್ನು ನಿರಾಕರಿಸುವಂತಿಲ್ಲ: ಮುಂಬೈ ಕೋರ್ಟ್

ಮುಂಬೈ,ಆ.17: ಏಳು ವರ್ಷದ ಮಗುವಿಗೆ ಅದರ ನೈಸರ್ಗಿಕ ಪಾಲಕರ ವಾತ್ಸಲ್ಯ ಲಭಿಸುವುದನ್ನು ನಿರಾಕರಿಸಲು ಸಾಧ್ಯವಿಲ್ಲವೆಂದು ಸ್ಥಳೀಯ ನ್ಯಾಯಾಲಯವೊಂದು ಪ್ರತಿಪಾದಿಸಿದೆ. ಇನ್ನೊಂದು ಅಪ್ರಾಪ್ತ ವಯಸ್ಸಿನ ಬಾಲಕಿಯೊಬ್ಬಳನ್ನು ಅಪಹರಿಸ

17 Aug 2025 9:05 pm
ದೇವಸ್ಥಾನದ ಘಂಟೆಗಿಂತ ಶಾಲೆಯ ಘಂಟೆಗಳು ಜಾಸ್ತಿ ಶಬ್ಧ ಮಾಡಬೇಕು : ಮಧು ಬಂಗಾರಪ್ಪ

ಹುಬ್ಬಳ್ಳಿ, ಆ.17: ಸುಮಾರು 40 ವರ್ಷದ ಬಳಿಕ ಛಬ್ಬಿ ಗ್ರಾಮದಲ್ಲಿ ಪ್ರೌಢಶಾಲೆ ನಿರ್ಮಾಣ ಮಾಡಲಾಗಿದೆ. ವಿಶೇಷ ಕಾಳಜಿ ಮೂಲಕ ಗ್ರಾಮಕ್ಕೆ ಪ್ರೌಢಶಾಲೆ ಬಂದಿದೆ. ದೇವಸ್ಥಾನದ ಘಂಟೆಗಿಂತ ಶಾಲೆಯ ಘಂಟೆಗಳು ಜಾಸ್ತಿ ಶಬ್ಧ ಮಾಡಬೇಕು ಎಂದು ಶಾ

17 Aug 2025 9:04 pm
ರಾಜಸ್ಥಾನ | ರಣತಂಬೋರ್ ಹುಲಿ ಸಫಾರಿ ನಡುವೆ ಕಾಡಿನ ಮಧ್ಯದಲ್ಲೇ ಪ್ರವಾಸಿಗರನ್ನು ಬಿಟ್ಟು ತೆರಳಿದ ಗೈಡ್!

ರಣತಂಬೋರ್ (ರಾಜಸ್ಥಾನ): ಆಘಾತಕಾರಿ ಘಟನೆಯೊಂದರಲ್ಲಿ ಹುಲಿ ಸಫಾರಿಗೆಂದು ಕಾಡಿಗೆ ತೆರಳಿದ್ದ ಪ್ರವಾಸಿಗರನ್ನು ದಟ್ಟ ಕಾಡಿನ ನಡುವೆಯೇ ಬಿಟ್ಟು ಗೈಡ್ ಒಬ್ಬರು ಪರಾರಿಯಾಗಿರುವ ಘಟನೆ ರಾಜಸ್ಥಾನದ ರಾಷ್ಟ್ರೀಯ ಉದ್ಯಾನವನದಲ್ಲಿ ನಡ

17 Aug 2025 9:01 pm
ಎಸ್‌ಜೆಎಂ ಜಿಲ್ಲಾ ಮುಅಲ್ಲಿಂ ಸಮ್ಮೇಳನದ ಪೂರ್ವಭಾವಿ ಸಭೆ

ಮಂಗಳೂರು, ಆ.17: ಸುನ್ನೀ ಜಂಇಯ್ಯತುಲ್ ಮುಅಲ್ಲಿಮೀನ್ (ಎಸ್‌ಜೆಎಂ) ರಾಜ್ಯ ಕಾರ್ಯಕಾರಿಣಿ ಸಮಿತಿ ಮತ್ತು ದ.ಕ. ಜಿಲ್ಲಾ ವೆಸ್ಟ್, ಈಸ್ಟ್ ಹಾಗು ಸೌತ್ ಪದಾಧಿಕಾರಿಗಳ ಜಂಟಿ ಸಭೆಯು ಪಡೀಲ್ ಇಲ್ಮ್ ಸೆಂಟರಿನಲ್ಲಿ ನಡೆ ಯಿತು.  ಸಈದ್ ಉಸ್ತ

17 Aug 2025 8:53 pm
ಕರಾವಳಿ, ಮಲೆನಾಡು ಸೇರಿದಂತೆ ರಾಜ್ಯದ ವಿವಿಧೆಡೆ ಆ.20ರ ವರೆಗೆ ಮಳೆ : ಹವಾಮಾನ ಇಲಾಖೆ

ಬೆಂಗಳೂರು, ಆ.17: ಕರಾವಳಿ, ಮಲೆನಾಡು ಸೇರಿ ರಾಜ್ಯದ ವಿವಿಧ ಭಾಗಗಳಲ್ಲಿ ಆ.20ರವರೆಗೆ ಮಳೆ ಮುಂದುವರಿಯುವ ಮುನ್ಸೂಚನೆ ಇದೆ. ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉತ್ತರ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಮಧ್ಯಾಹ್ನ, ಸಂಜೆ ಮತ್ತ

17 Aug 2025 8:51 pm
ಕೊಪ್ಪಳ | ಗವಿಸಿದ್ದಪ್ಪ ಕೊಲೆ ಪ್ರಕರಣ : ಮೃತನ ತಂದೆ-ತಾಯಿ, ಸಹೋದರಿಯ ಮೇಲೆ ಪೋಕ್ಸೋ ಪ್ರಕರಣ ದಾಖಲು

ಕೊಪ್ಪಳ: ಕೆಲದಿನಗಳ ಹಿಂದೆ ಕೊಪ್ಪಳದಲ್ಲಿ ಪ್ರೇಮ ವಿಚಾರಕ್ಕೆ ಕೊಲೆಯಾದ ಗವಿಸಿದ್ದಪ್ಪ ನಾಯಕ್ ಕೊಲೆ ಪ್ರಕರಣ ಮಹತ್ವದ ತಿರುವು ಪಡೆದುಕೊಂಡಿದೆ. ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರಕ್ಕೆ ಸಹಕರಿಸಿದ ಆರೋಪದಲ್ಲಿ ಮೃತ ಗವಿಸಿದ್ದಪ

17 Aug 2025 8:47 pm
ಆ.22: ಅಲ್ ಮದೀನಾ ವತಿಯಿಂದ ಮೀಲಾದ್ ಘೋಷಣಾ ರ್ಯಾಲಿ

ದೇರಳಕಟ್ಟೆ, ಆ.17: ಪ್ರವಾದಿ ಮುಹಮ್ಮದ್ (ಸ.ಅ)ರ 1500ನೇ ಜನ್ಮ ವರ್ಷಕ್ಕೆ ಸ್ವಾಗತ ಕೋರಿ ಮಂಜನಾಡಿ ಅಲ್ ಮದೀನ ಸಂಸ್ಥೆಯ ವತಿಯಿಂದ ಆ.22ರಂದು ಅಪರಾಹ್ನ 3:30ಕ್ಕೆ ದೇರಳಕಟ್ಟೆ ಸರ್ಕಲ್‌ನಿಂದ-ನಾಟೆಕಲ್ ಸರ್ಕಲ್‌ವರೆಗೆ ಕಾಲ್ನಡಿಗೆ ಜಾಥಾ ನಡೆಯ

17 Aug 2025 8:46 pm
ಸಾಂವಿಧಾನಿಕ ಸಿಂಧುತ್ವ ಎಂದರೆ ಅಪೇಕ್ಷಣೀಯ ಎಂದರ್ಥವಲ್ಲ: ಮಾಜಿ ಸಿಜೆಐ ಸಂಜೀವ್ ಖನ್ನಾ

ಹೊಸದಿಲ್ಲಿ,ಆ.17: ಪ್ರಸ್ತಾವವೊಂದರ ಸಾಂವಿಧಾನಿಕ ಸಿಂಧುತ್ವವು ಯಾವದೇ ರೀತಿಯಲ್ಲಿ ಅದರ ನಿಬಂಧನೆಗಳ ಅಪೇಕ್ಷಣೀಯತೆ ಅಥವಾ ಅಗತ್ಯವನ್ನು ಸೂಚಿಸುವುದಿಲ್ಲ ಎಂದು ಭಾರತದ ಮಾಜಿ ಮುಖ್ಯ ನ್ಯಾಯಾಧೀಶ ಸಂಜೀವ ಖನ್ನಾ ಅವರು ಏಕಕಾಲಿಕ ಚುನ

17 Aug 2025 8:45 pm
ಇನ್ನು ಮುಂದೆ ರಾಷ್ಟ್ರೀಯ ವೈದ್ಯಕೀಯ ರಿಜಿಸ್ಟರ್‌ ನಲ್ಲಿ ನೋಂದಣಿ ಮಾಡುವುದು ಕಡ್ಡಾಯವಲ್ಲ: ಕೇಂದ್ರ ಸರ್ಕಾರ!

ಹೊಸದಿಲ್ಲಿ,ಆ.17: ವೈದ್ಯರು ರಾಷ್ಟ್ರೀಯ ವೈದ್ಯಕೀಯ ರಿಜಿಸ್ಟರ್(ಎನ್‌ಎಂಆರ್)ನಲ್ಲಿ ಕಡ್ಡಾಯವಾಗಿ ನೋಂದಣಿ ಮಾಡಿಕೊಳ್ಳಬೇಕೆಂಬ ನಿಯಮವನ್ನು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಒಂದೇ ವರ್ಷದೊಳಗೆ ಹಿಂದೆಗೆದುಕ

17 Aug 2025 8:44 pm
ವಿಮ್ ವತಿಯಿಂದ ಸ್ವಾತಂತ್ರ್ಯ ದಿನಾಚರಣೆ

ಮಂಗಳೂರು, ಆ.17: ಮಹಿಳಾ ಭದ್ರತೆಯೇ ಸ್ವಾತಂತ್ರ್ಯದ ಅಳತೆಗೋಲು ಎಂಬ ಘೋಷವಾಕ್ಯದೊಂದಿಗೆ ರಾಜ್ಯದ ವಿವಿಧೆಡೆ ಸ್ವಾತಂತ್ರ್ಯ ದಿನವನ್ನು ಸಂಭ್ರಮದಿಂದ ಆಚರಿಸಲಾಯಿತು. ಧ್ವಜಾರೋಹಣ, ಸಭಾ ಕಾರ್ಯಕ್ರಮ, ಮಕ್ಕಳ ಆಟೋಟ ಸ್ಪರ್ಧೆ, ರಾಜ್ಯ ಹ

17 Aug 2025 8:44 pm
ಸಾಹಿತಿ ಶಾರದಾ ಅಂಚನ್‌ಗೆ ಪಣಿಯಾಡಿ ಪ್ರಶಸ್ತಿ ಪ್ರದಾನ

ಉಡುಪಿ: ಮಕ್ಕಳಿಗೆ ತುಳುವನ್ನು ಎಳವೆಯಲ್ಲಿ ಕಲಿಸಿದರಷ್ಟೇ ಆ ಭಾಷೆ ಸಂಸ್ಕೃತಿ ಉಳಿಯಬಲ್ಲದು ಎಂದು ಉಡುಪಿ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಹೇಳಿದ್ದಾರೆ. ಉಡುಪಿ ಕಿದಿಯೂರು ಹೊಟೇಲ್ ಸಭಾ

17 Aug 2025 8:40 pm
17 Aug 2025 8:36 pm
ಮಹಾರಾಷ್ಟ್ರ | ಕನಿಷ್ಠ ಸುಳಿವಿದ್ದ ಅಪಘಾತ ಪ್ರಕರಣ ಭೇದಿಸುವಲ್ಲಿ ಪೊಲೀಸರಿಗೆ ನೆರವು ನೀಡಿದ AI ತಂತ್ರಜ್ಞಾನದ ಚಮತ್ಕಾರ!

ಪತ್ನಿಯ ಮೃತ ದೇಹವನ್ನು ಬೈಕ್ ನ ಹಿಂದೆ ಕಟ್ಟಿಕೊಂಡು ಹೋದ ಘಟನೆ; ಅಪಘಾತವೆಸಗಿದ ಆರೋಪಿಯ ಬಂಧನ

17 Aug 2025 8:31 pm
ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಚುನಾವಣೆ: ರೈತ ಸಂಘಕ್ಕೆ ಬಹುಮತ

ಬ್ರಹ್ಮಾವರ, ಆ.17: ದಕ್ಷಿಣ ಕನ್ನಡ ಸಹಕಾರಿ ಸಕ್ಕರೆ ಕಾರ್ಖಾನೆ ಬ್ರಹ್ಮಾವರ ನಿಯಮಿತ ಇದರ ನೂತನ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ಉಡುಪಿ ಜಿಲ್ಲಾ ರೈತರ ಸಂಘದ ಬೆಂಬಲಿತ ಗುಂಪು ಪೂರ್ಣ ಬಹುಮತ ಗಳಿಸಿದೆ. ರವಿವಾರ ನಡೆದ ಚುನಾವಣೆ

17 Aug 2025 8:28 pm
17 Aug 2025 8:27 pm
ಉಡುಪಿ ಜಿಲ್ಲೆಯಾದ್ಯಂತ ಬಿರುಸಿನ ಮಳೆ

ಉಡುಪಿ, ಆ.17: ಉಡುಪಿ ಜಿಲ್ಲೆಯಾದ್ಯಂತ ಇಂದು ಬೆಳಗಿನ ಜಾವದಿಂದ ಮತ್ತೆ ಮಳೆ ಬಿರುಸು ಪಡೆದುಕೊಂಡಿದ್ದು, ಸಂಜೆಯವರೆಗೆ ವಿವಿಧೆಡೆ ಉತ್ತಮ ಮಳೆಯಾಗಿರುವ ಬಗ್ಗೆ ವರದಿಯಾಗಿದೆ. ಕಳೆದ 24ಗಂಟೆಗಳ ಅವಧಿಯಲ್ಲಿ ಕಾರ್ಕಳ-36.8ಮಿ.ಮೀ., ಕುಂದಾಪುರ

17 Aug 2025 8:26 pm
ಕಲಬುರಗಿ| ಕೇಂದ್ರೀಯ ವಿವಿಯಲ್ಲಿ ಗ್ರಂಥಪಾಲಕರ ದಿನಾಚರಣೆ

ಕಲಬುರಗಿ: ವಿದ್ಯಾಭ್ಯಾಸಕ್ಕೆ ಅಂತರಜಾಲವು ಪೂರಕವಾಗಬಹುದು, ಆದರೆ ಗ್ರಂಥಾಲಯವನ್ನು ಮೀರಿಸಲು ಸಾಧ್ಯವಿಲ್ಲ ಎಂದು ಸಿಯುಕೆ ಉಪ ಕುಲಪತಿ ಪ್ರೊ.ಬಟ್ಟು ಸತ್ಯನಾರಾಯಣ ಅವರು ಹೇಳಿದರು. ಆಳಂದ ತಾಲೂಕಿನ ಕಡಗಂಚಿ ಬಳಿಯ ಸಿಯುಕೆ ಕೇಂದ್ರ

17 Aug 2025 8:19 pm
ಕಲಬುರಗಿ| ಅಪರಾಧ ತಡೆಗಟ್ಟಲು ನೈತಿಕ ಮೌಲ್ಯಗಳು ಅವಶ್ಯ: ಎಸ್.ಎಲ್.ಚವ್ಹಾಣ್‌

ಕಲಬುರಗಿ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ನಗರದ ಕನ್ನಡ ಭವನದ ಕಲಾ ಸೌಧದಲ್ಲಿ ರವಿವಾರ ಏರ್ಪಡಿಸಿದ ಚಿತ್ರಕಲಾ ಪ್ರದರ್ಶನ ಹಾಗೂ ಪೌರಕಾರ್ಮಿಕರೊಂದಿಗೆ ಸ್ವಾತಂತ್ರ್ಯೋತ್ಸವ ಆಚರಣೆ ಸಮಾರಂಭ ಅತ್ಯಂತ ವಿಜೃಂಭಣೆಯಿoದ ನಡೆಯಿತ

17 Aug 2025 8:17 pm
ರಾಯಚೂರು | ಹಟ್ಟಿ ಚಿನ್ನದ ಗಣಿ ಕಂಪನಿಯಿಂದ ದಾಖಲೆಯ ಚಿನ್ನ ಉತ್ಪಾದನೆ : 444 ಕೋಟಿ ರೂ. ಲಾಭ, 1,343 ಕೋಟಿ ರೂ. ವಹಿವಾಟು

ರಾಯಚೂರು: ರಾಜ್ಯದ ಏಕೈಕ ಚಿನ್ನದ ಗಣಿ ಜಿಲ್ಲೆಯ ಲಿಂಗಸುಗುರು ತಾಲೂಕಿನ ಹಟ್ಟಿ ಚಿನ್ನದ ಗಣಿ ಕಂಪನಿಯಿಂದ ಪ್ರಸಕ್ತ ಹಣಕಾಸು ವರ್ಷದ ನಾಲ್ಕು ತಿಂಗಳಲ್ಲಿ 1,342.90 ನಡೆಸುವ ಮೂಲಕ ಹಟ್ಟಿ ಚಿನ್ನದ ಗಣಿ ಕಂಪನಿ ಹೊಸ ದಾಖಲೆ ಬರೆದಿದೆ. ಕಳೆದ

17 Aug 2025 8:06 pm
ಕಲಬುರಗಿ | ಶರಣಬಸವ ವಿಶ್ವವಿದ್ಯಾಲಯದಲ್ಲಿ ಶರಣಬಸವಪ್ಪ ಅಪ್ಪಾಜಿಗೆ ಶ್ರದ್ಧಾಂಜಲಿ

ಕಲಬುರಗಿ: ನಗರದ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯಾಲಯದಲ್ಲಿ ಹಾಗೂ ಶರಣಬಸವ ವಿಶ್ವವಿದ್ಯಾಲಯದಲ್ಲಿ ಇತ್ತೀಚೆಗೆ ನಿಧನರಾದ ಶರಣಬಸವೇಶ್ವರ ಸಂಸ್ಥಾನದ 8ನೇ ಪೀಠಾಧಿಪತಿಗಳಾದ ಡಾ.ಶರಣಬಸವಪ್ಪ ಅಪ್ಪಾಜಿಯವರ ಭಾವಚಿತ್ರಕ್ಕ

17 Aug 2025 8:03 pm
ರಾಯಚೂರು | ವುಮೆನ್ ಮೂಮೆಂಟ್ ವತಿಯಿಂದ ‘ಮಹಿಳಾ ಭದ್ರತೆಯೇ ಸ್ವಾತಂತ್ರ್ಯದ ಅಳತೆಗೋಲು’ ಕಾರ್ಯಕ್ರಮ

ರಾಯಚೂರು: ಸ್ವಾತಂತ್ರ್ಯೊತ್ಸವದ ಅಂಗವಾಗಿ ವುಮೆನ್ ಇಂಡಿಯಾ ಮೂಮೆಂಟ್ ವತಿಯಿಂದ ನಗರದ ಶಮೀಮ್ ಫಂಕ್ಷನ್ ಹಾಲ್‌ನಲ್ಲಿ ‘ಮಹಿಳಾ ಭದ್ರತೆಯೇ ಸ್ವಾತಂತ್ರ್ಯದ ಅಳತೆಗೋಲು’ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಸ್ವಾತಂತ್ರ್ಯ

17 Aug 2025 7:52 pm
ಭಾರೀ ಮಳೆ | ನಾಳೆ (ಆ.18) ಕೊಡಗು ಜಿಲ್ಲಾದ್ಯಂತ ಅಂಗನವಾಡಿ, ಶಾಲೆ, ಪಿಯು ಕಾಲೇಜಿಗಳಿಗೆ ರಜೆ

ಕೊಡಗು : ಕೊಡಗು ಜಿಲ್ಲೆಯಲ್ಲಿ ಆರೆಂಜ್ ಅಲರ್ಟ್ ಇದ್ದು, ಗಾಳಿ ಸಹಿತ ಹೆಚ್ಚಿನ ಮಳೆಯಾಗುತ್ತಿರುವುದರಿಂದ ನಾಳೆ (ಆಗಸ್ಟ್ 18 ರಂದು) ಅಂಗನವಾಡಿ, ಪ್ರಾಥಮಿಕ ಹಾಗೂ ಪ್ರೌಢಶಾಲೆ ಮತ್ತು ಪದವಿ ಪೂರ್ವ ಕಾಲೇಜುಗಳಿಗೆ ರಜೆ ನೀಡಲಾಗಿದೆ ಎಂದ

17 Aug 2025 7:51 pm
NCERT ಪಠ್ಯಪುಸ್ತಕ ಪರಿಷ್ಕರಣೆ | ಇತಿಹಾಸವನ್ನು ವಿರೂಪಗೊಳಿಸಲಾಗುತ್ತಿದೆ: ಆರೆಸ್ಸೆಸ್, ಬಿಜೆಪಿ ವಿರುದ್ಧ ಉವೈಸಿ ವಾಗ್ದಾಳಿ

ಹೊಸದಿಲ್ಲಿ: NCERT ಶಾಲಾ ಪಠ್ಯುಪುಸ್ತಕಗಳಲ್ಲಿ ಆಯ್ದ ಬದಲಾವಣೆಗಳನ್ನು ಮಾಡುವ ಮೂಲಕ, ಇತಿಹಾಸವನ್ನು ವ್ಯವಸ್ಥಿತವಾಗಿ ವಿರೂಪಗೊಳಿಸಲಾಗುತ್ತಿದೆ ಎಂದು ಆರೆಸ್ಸೆಸ್ ಹಾಗೂ ಬಿಜೆಪಿ ವಿರುದ್ಧ ಎಐಎಂಐಎಂ ಮುಖ್ಯಸ್ಥ ಅಸದುದ್ದೀನ್ ಉವೈ

17 Aug 2025 7:50 pm
ವಿಜಯನಗರ | ಮತಗಳ್ಳತನ ಆರೋಪ : ಚುನಾವಣೆ ಆಯೋಗದ ವಿರುದ್ಧ ಯುವ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ

ವಿಜಯನಗರ: ನಗರದ ಕೆಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ವಿಜಯನಗರ ಜಿಲ್ಲಾ ಯುವ ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷರಾದ ಅಶೋಕ ನಾಯಕ್ ನೇತೃತ್ವದಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ವಿರುದ್ಧ ಸ್ಟಾಪ್ ಮತ ಕಳ್ಳತನ ಎಂಬ ಬಿತ

17 Aug 2025 7:47 pm
ಮೇಘ ಸ್ಫೋಟದಿಂದ ಕಥುವಾ ಸಂಪರ್ಕ ಕಡಿತ: ಗಾಯಾಳುಗಳ ಏರ್ ಲಿಫ್ಟ್ ಗೆ ಸೇನಾ ಹೆಲಿಕಾಪ್ಟರ್ ಗಳ ನಿಯೋಜನೆ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಕಥುವಾ ಜಿಲ್ಲೆಯ ಮೇಘ ಸ್ಫೋಟ ಪೀಡಿತ ಜೋಧ್ ಘಾಟಿ ಗ್ರಾಮದಲ್ಲಿ ರವಿವಾರ ಸೇನೆಯು ಹೆಲಿಕಾಪ್ಟರ್ ಗಳು ಹಾಗೂ ಹಲವು ಸೇನಾ ತುಕಡಿಗಳನ್ನು ನಿಯೋಜಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರಾತ್ರ

17 Aug 2025 7:46 pm
ಧರ್ಮಸ್ಥಳ ಪ್ರಕರಣ | ʼಡಿಸಿಎಂ, ಸಚಿವರು ಸೇರಿದಂತೆ ವಿಪಕ್ಷ ಸದಸ್ಯರ ಹೇಳಿಕೆಗಳು ಕಾನೂನು ವಿರೋಧಿʼ : ಜಾಗೃತ ನಾಗರಿಕರು-ಕರ್ನಾಟಕ

ಬೆಂಗಳೂರು, ಆ.17 : ‘ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಸರಣಿ ಹತ್ಯೆ ಪ್ರಕರಣವನ್ನು ತನಿಖೆ ಮಾಡಲು ಸರಕಾರವು ವಿಶೇಷ ತನಿಖಾ ದಳವನ್ನು(ಎಸ್‍ಐಟಿ) ರಚನೆ ಮಾಡಿರುವುದು ಸ್ವಾಗತಾರ್ಹ. ಆದರೆ ಉಪಮುಖ್ಯಮಂತ್ರಿ, ಸಚಿವರು ಹಾಗೂ ವಿಪಕ್ಷ ಸ

17 Aug 2025 7:45 pm
UFC 319: ಡು ಪ್ಲೆಸಿಸ್ ಅನ್ನು ಮಣಿಸಿ ಮಿಡಲ್ ವೇಟ್ ಚಾಂಪಿಯನ್ ಶಿಪ್ ಅನ್ನು ಮುಡಿಗೇರಿಸಿಕೊಂಡ ಚಿಮೇವ್

ಚಿಕಾಗೊ: ಇಲ್ಲಿನ ಯುನೈಟೆಡ್ ಸೆಂಟರ್ ನಲ್ಲಿ ನಡೆದ ಯುಎಫ್ಸಿ ಮಿಡಲ್ ವೇಟ್ ಚಾಂಪಿಯನ್ ಶಿಪ್ ನಲ್ಲಿ ಡ್ರಿಕಸ್ ಡು ಪ್ಲೆಸಿಸ್ ಮೇಲೆ ಏಕಪಕ್ಷೀಯ ಪಾರಮ್ಯ ಸಾಧಿಸಿದ ಖಮ್ಝತ್ ಚಿಮೇವ್, ಯುಎಫ್ಸಿ ಮಿಡಲ್ ವೇಟ್ ಚಾಂಪಿಯನ್ ಶಿಪ್ ಪ್ರಶಸ್ತ

17 Aug 2025 7:44 pm
2024ರ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಭಾರೀ ಅಕ್ರಮಗಳು ನಡೆದಿವೆ: ವೋಟ್ ಫಾರ್ ಡೆಮಾಕ್ರಸಿ ವರದಿ

ಹೊಸದಿಲ್ಲಿ: ಪ್ರತಿಷ್ಠಿತ ತಜ್ಞರ ನೇತೃತ್ವದ ಸಾಮಾಜಿಕ ಕ್ರಿಯಾ ಗುಂಪು ವೋಟ್ ಫಾರ್ ಡೆಮಾಕ್ರಸಿ(ವಿಎಫ್‌ಡಿ) ಮಹಾರಾಷ್ಟ್ರದ 288 ವಿಧಾನಸಭಾ ಸ್ಥಾನಗಳ ಕ್ಷೇತ್ರಮಟ್ಟದ ವಿಶ್ಲೇಷಣೆಯನ್ನು ಬಿಡುಗಡೆಗೊಳಿಸಿದ್ದು,ನವಂಬರ್ 2024ರಲ್ಲಿ ನಡ

17 Aug 2025 7:39 pm
ಉತ್ತರ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆಯ ಮುನ್ಸೂಚನೆ: ಆ.18ರಂದು ಶಾಲೆ, ಪಿಯು ಕಾಲೇಜುಗಳಿಗೆ ರಜೆ ಘೋಷಣೆ

ಭಟ್ಕಳ: ಭಾರತೀಯ ಹವಾಮಾನ ಇಲಾಖೆ (IMD), ಬೆಂಗಳೂರು ಕೇಂದ್ರವು ಉತ್ತರ ಕನ್ನಡ ಜಿಲ್ಲೆಯಲ್ಲಿ ಆ.19ರವರೆಗೆ ಭಾರೀ ಮಳೆಯ ಮುನ್ಸೂಚನೆಯೊಂದಿಗೆ ರೆಡ್ ಅಲರ್ಟ್ ಘೋಷಿಸಿದೆ. ಈ ಹಿನ್ನೆಲೆಯಲ್ಲಿ ಆ.18ರಂದು ಜಿಲ್ಲೆಯ ಎಲ್ಲಾ ಅಂಗನವಾಡಿ, ಪ್ರಾಥಮಿ

17 Aug 2025 7:38 pm
ಬಳ್ಳಾರಿ | ನಿಂತಿದ್ದ ಲಾರಿಗೆ ಕೆಎಸ್ಸಾರ್ಟಿಸಿ ಬಸ್​ ಢಿಕ್ಕಿ : ಇಬ್ಬರು ಮೃತ್ಯು, 12 ಮಂದಿಗೆ ಗಾಯ

ಬಳ್ಳಾರಿ: ನಿಂತಿದ್ದ ಲಾರಿಗೆ ಕೆಎಸ್ಸಾರ್ಟಿಸಿ ಬಸ್​ ಢಿಕ್ಕಿ ಹೊಡೆದ ಪರಿಣಾಮ ಇಬ್ಬರು ಮೃತಪಟ್ಟು, 12 ಮಂದಿ ಗಾಯಗೊಂಡ ಘಟನೆ ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕಿನ ಸಿರಿಗೇರಿ ಪೊಲೀಸ್ ಠಾಣೆಯ ವ್ಯಾಪ್ತಿಯ ಬೈರಾಪುರ ಕ್ರಾಸ್ ಬಳ

17 Aug 2025 7:37 pm
ʼಆ.19ರ ಸಂಪುಟ ಸಭೆಯಲ್ಲೇ ಒಳಮೀಸಲಾತಿ ವರದಿ ಜಾರಿಗೊಳಿಸಿʼ : ಸಿಎಂಗೆ ಎಚ್.ಆಂಜನೇಯ ಪತ್ರ

ಬೆಂಗಳೂರು, ಆ. 17 : ಪರಿಶಿಷ್ಟ ಜಾತಿ ಒಳಮೀಸಲಾತಿ ಸಂಬಂಧ ನ್ಯಾ.ನಾಗಮೋಹನ್ ದಾಸ್ ನೀಡಿರುವ ವರದಿಯನ್ನು ಆಧರಿಸಿ ಆ.19ರಂದು ಕರೆದಿರುವ ವಿಶೇಷ ಸಚಿವ ಸಂಪುಟ ಸಭೆಯಲ್ಲೇ ಒಳಮೀಸಲಾತಿ ಜಾರಿಗೊಳಿಸಬೇಕು ಎಂದು ಮಾಜಿ ಸಚಿವ ಎಚ್.ಆಂಜನೇಯ, ಮುಖ

17 Aug 2025 7:28 pm
ಕಲಬುರಗಿ| ಯುವ ಕಾಂಗ್ರೆಸ್ ವತಿಯಿಂದ 'ಮತಗಳ್ಳತನ ಪೋಸ್ಟರ್' ಅಭಿಯಾನ

ಕಲಬುರಗಿ: ಮತಗಳ್ಳತನ ಮೂಲಕ ಅಧಿಕಾರ ಹಿಡಿಯುತ್ತಿರುವ ಬಿಜೆಪಿ ವಿರುದ್ಧ ಕಲಬುರಗಿ ಜಿಲ್ಲಾ ಯುವ ಕಾಂಗ್ರೆಸ್ ವತಿಯಿಂದ ನಗರದ ಮುಖ್ಯ ರಸ್ತೆಗಳಲ್ಲಿ 'ಮತಗಳ್ಳತನ ಪೋಸ್ಟರ್' ಅಭಿಯಾನ ನಡೆಸಲಾಯಿತು. 'ನಡೆಯುವುದಿಲ್ಲ, ನಡೆಯುವುದಿಲ್ಲ

17 Aug 2025 7:24 pm
ಬೆಂಗಳೂರು | ಮನೆಗಳ್ಳತನ: ಓರ್ವ ಮಹಿಳೆ ಸಹಿತ ಆರು ಮಂದಿ ಬಂಧನ

ಬೆಂಗಳೂರು, ಆ.17: ಮನೆಯೊಂದಕ್ಕೆ ನುಗ್ಗಿ ನಗದು ಸಹಿತ ಚಿನ್ನಾಭರಣ ಕಳವು ಮಾಡಿದ್ದ ಪ್ರಕರಣದಡಿ ಓರ್ವ ಮಹಿಳೆ ಸಹಿತ ಆರು ಮಂದಿ ಆರೋಪಿಗಳನ್ನು ಇಲ್ಲಿನ ಬಾಗಲಗುಂಟೆ ಠಾಣೆಯ ಪೊಲೀಸರು ಬಂಧಿಸಿರುವುದಾಗಿ ವರದಿಯಾಗಿದೆ. ಕವಿತಾ(33), ವೆಂಕಟ

17 Aug 2025 7:23 pm
ಶಹಾಬಾದ್‌| ಲಿಂಗೈಕ್ಯ ಡಾ.ಶರಣಬಸವಪ್ಪ ಅಪ್ಪರಿಗೆ ಶ್ರದ್ಧಾಂಜಲಿ

ಕಲಬುರಗಿ: ಇತ್ತೀಚೆಗೆ ಲಿಂಗೈಕ್ಯರಾದ ಶ್ರೀ ಶರಣಬಸವೇಶ್ವರ ಸಂಸ್ಥಾನದ 8ನೆಯ ಪೀಠಾಧಿಪತಿ ಡಾ.ಶರಣಬಸವಪ್ಪ ಅಪ್ಪರಿಗೆ ಶಹಾಬಾದ್‌ ನಗರದ ಶ್ರೀ ಶರಣಬಸವೇಶ್ವರ ದೇವಸ್ಥಾನದಲ್ಲಿ ವೀರಶೈವ ಮಹಾಸಭಾದ ವತಿಯಿಂದ ಶ್ರದ್ದಾಂಜಲಿ ಸಲ್ಲಿಸಲ

17 Aug 2025 7:21 pm
ರಾಯಚೂರು | ವ್ಯಕ್ತಿ ಕಾಣೆ; ಪತ್ತೆಗೆ ಮನವಿ

ರಾಯಚೂರು: ಶಕ್ತಿನಗರ ಪೊಲೀಸ್ ಠಾಣೆಯ ವ್ಯಾಪ್ತಿಯ ಪಾರ್ವತಿ ನಗರದ ನಿವಾಸಿ, ಆರ್.ಟಿ.ಪಿ.ಎಸ್‍ನಲ್ಲಿ ಟಿಕ್ನಿಷಿಯನ್‍ಯಾಗಿದ್ದ ಜಮಶೇರ್ ಅಲಿ (35) ಜೂ.20ರ ರಾತ್ರಿ 9ಗಂಟೆ ಸುಮಾರಿಗೆ ಮನೆಗೆ ನೀರು ತರುವುದಾಗಿ ಹೋಗಿದ್ದು, ಮರಳಿ ಬಂದಿಲ್ಲ.

17 Aug 2025 7:19 pm
ವಿಜಯಪುರ | ಶಾಸಕ​ ಯತ್ನಾಳ್​ ಕಾರಿಗೆ ಯುವಕರಿಂದ ಮುತ್ತಿಗೆ ಯತ್ನ, ಕಪ್ಪು ಬಟ್ಟೆ ಪ್ರದರ್ಶನ

ಮುಸ್ಲಿಂ ಸಮುದಾಯದ ವಿರುದ್ಧ ನೀಡಿದ್ದ ವಿವಾದಾತ್ಮಕ ಹೇಳಿಕೆಗೆ ಆಕ್ರೋಶ

17 Aug 2025 6:49 pm
ನಿಟ್ಟೆ ಶಬರಿ ಶೆಟ್ಟಿ

ಮಂಗಳೂರು: ದಿ. ಕೋರಿಕಾರ್ ವಸಂತಕುಮಾರ್ ಶೆಟ್ಟಿ ಅವರ ಪತ್ನಿ ನಿಟ್ಟೆ ಶಬರಿ ವಿ. ಶೆಟ್ಟಿ(85) ಮಂಗಳೂರಿನ ಕದ್ರಿಯ ಶಿವಬಾಗ್‌ನ ಸ್ವಗೃಹದಲ್ಲಿ ನಿಧನರಾದರು. ಅವರು ಲಯನ್ಸ್ ಕ್ಲಬ್ ಸೇರಿದಂತೆ ಬಹಳಷ್ಟು ಸಂಘ ಸಂಸ್ಥೆಗಳ ಮೂಲಕ ಸಮಾಜಮುಖಿ

17 Aug 2025 6:38 pm
ಕಾರಿಗೆ ಇನ್ನೊಂದು ಕಾರು ಢಿಕ್ಕಿ: ಮಾತಿನ ಚಕಮಕಿ, ಪರಸ್ಪರ ಹಲ್ಲೆ; ದೂರು, ಪ್ರತಿ ದೂರು ದಾಖಲು

ಉಳ್ಳಾಲ: ಕಾರು ಇನ್ನೊಂದು ಕಾರಿಗೆ ಢಿಕ್ಕಿ ಹೊಡೆದಿರುವ ಕಾರಣಕ್ಕಾಗಿ ಮಾತಿನ ಚಕಮಕಿ, ಹೊಡೆದಾಟ ನಡೆದಿರುವ ಘಟನೆ ಉಳ್ಳಾಲ ಠಾಣಾ ವ್ಯಾಪ್ತಿಯ ತಲಪಾಡಿ ಬಳಿ ಶನಿವಾರ ರಾತ್ರಿ ಸಂಭವಿಸಿರುವುದು ವರದಿಯಾಗಿದೆ. ತಲಪಾಡಿಯ ಟೋಲ್‌ಗೇಟ್ ಬ

17 Aug 2025 6:34 pm
ಬೆಂಗಳೂರು | ಪ್ರೀತಿ ವಿಚಾರಕ್ಕೆ ಯುವಕನಿಗೆ ಚಾಕು ಇರಿತ

ಬೆಂಗಳೂರು, ಆ.17: ಯುವತಿಯನ್ನು ಪ್ರೀತಿಸುವ ವಿಚಾರಕ್ಕೆ ಓರ್ವ ಯುವಕನಿಗೆ ಚಾಕುವಿನಿಂದ ಇರಿದಿರುವ ಘಟನೆ ಇಲ್ಲಿನ ವೈಯಾಲಿಕಾವಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವರದಿಯಾಗಿದೆ. ಯತೀಶ್ ಎಂಬಾತ ಚಾಕು ಇರಿದ ಆರೋಪಿ ಎಂದು ಗುರುತಿಸಲಾ

17 Aug 2025 6:30 pm
ಬೆಂಗಳೂರು | ರಸ್ತೆ ಅಪಘಾತ : ಡೆಲಿವರಿ ಬಾಯ್ ಮೃತ್ಯು

ಬೆಂಗಳೂರು, ಆ.17 : ನಗರದ ಪೀಣ್ಯ ಮೇಲ್ಸೇತುವೆ ಬಳಿ ರಸ್ತೆ ಅಪಘಾತ ಸಂಭವಿಸಿ ಗ್ಯಾಸ್ ಸಿಲಿಂಡರ್ ಡೆಲಿವರಿ ಬಾಯ್ ಮೃತಪಟ್ಟಿರುವ ಘಟನೆ ರವಿವಾರ ನಡೆದಿದೆ. ಶಶಿಕುಮಾರ್(26) ಮೃತಪಟ್ಟ ಯುವಕ. ಈತ ಮೂಲತಃ ಚಿತ್ರದುರ್ಗ ಜಿಲ್ಲೆಯವರಾಗಿದ್ದು,

17 Aug 2025 6:24 pm
7 ದಿನಗಳಲ್ಲಿ ಅಫಿಡವಿಟ್ ಸಲ್ಲಿಸಿ ಅಥವಾ ಕ್ಷಮೆಯಾಚಿಸಿ: ರಾಹುಲ್ ಗಾಂಧಿಗೆ ಚುನಾವಣಾ ಆಯೋಗದಿಂದ ನೋಟಿಸ್

ಹೊಸದಿಲ್ಲಿ, ಆ. 17: ರಾಹುಲ್ ಗಾಂಧಿ ಅವರು ಪುರಾವೆಗಳೊಂದಿಗೆ ಏಳು ದಿನಗಳ ಒಳಗೆ ಅಫಿಡವಿಟ್ ಸಲ್ಲಿಸಬೇಕು ಅಥವಾ ಸಾರ್ವಜನಿಕ ಕ್ಷಮೆಯಾಚಿಸಬೇಕು ಎಂದು ಚುನಾವಣಾ ಆಯೋಗವು ಸೂಚಿಸಿದೆ. ಕಾಂಗ್ರೆಸ್ ನಾಯಕ, ಲೋಕಸಭೆಯ ವಿಪಕ್ಷ ನಾಯಕ ರಾಹುಲ

17 Aug 2025 6:15 pm
ಬೆಂಗಳೂರು | ಲಂಚ ಸ್ವೀಕಾರ : ಇಬ್ಬರು ಪೊಲೀಸ್ ಅಧಿಕಾರಿಗಳ ಸಹಿತ ಮೂವರು ಲೋಕಾಯುಕ್ತ ವಶಕ್ಕೆ

ಬೆಂಗಳೂರು, ಆ.17: ದೂರುದಾರರೊಬ್ಬರಿಂದ ಲಂಚ ಸ್ವೀಕರಿಸುತ್ತಿದ್ದ ಪೊಲೀಸ್ ಇನ್‍ಸ್ಪೆಕ್ಟರ್, ಪೊಲೀಸ್ ಸಬ್ ಇನ್‍ಸ್ಪೆಕ್ಟರ್ ಸೇರಿದಂತೆ ಮೂವರನ್ನು ಲೋಕಾಯುಕ್ತ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. 1 ಲಕ್ಷ ರೂ. ಲಂಚ ಸ್ವೀಕರಿಸುತ್

17 Aug 2025 6:12 pm
ಬೆಂಗಳೂರು | ಅಗ್ನಿ ಅವಘಡದಲ್ಲಿ ಐವರು ಮೃತ್ಯು ಪ್ರಕರಣ; ಕಟ್ಟಡದ ಇಬ್ಬರು ಮಾಲಕರ ಬಂಧನ

ಬೆಂಗಳೂರು, ಆ.17 : ಇಲ್ಲಿನ ನಗರತ್ ಪೇಟೆಯಲ್ಲಿ ಪ್ಲಾಸ್ಟಿಕ್ ಮ್ಯಾಟ್ ಗೋದಾಮಿನಲ್ಲಿ ಆ.16ರ ಶನಿವಾರ ಸಂಭವಿಸಿದ ಅಗ್ನಿ ಅವಘಡ ಪ್ರಕರಣ ಸಂಬಂಧ ಕಟ್ಟಡದ ಇಬ್ಬರು ಮಾಲಕರನ್ನು ಹಲಸೂರು ಗೇಟ್ ಠಾಣಾ ಪೊಲೀಸರು ಬಂಧಿಸಿದ್ದಾರೆ. ಗೋಪಾಲ್ ಸಿಂ

17 Aug 2025 6:07 pm
ನಗರ ಸ್ಥಳೀಯ ಸಂಸ್ಥೆಗಳಲ್ಲಿ ಚುನಾಯಿತ ಮಂಡಳಿ ಕೊರತೆ: ರಾಜ್ಯ ಇಸಿಗಳ ಕಾರ್ಯ ನಿರ್ವಹಣೆಗೆ ಸಾಂಸ್ಥಿಕ ನಿರ್ಬಂಧ; ವರದಿ

ಹೊಸದಿಲ್ಲಿ: ದೇಶದಲ್ಲಿಯ ಹೆಚ್ಚಿನ ನಗರ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆಗಳು ವಿಳಂಬಗೊಂಡಿರುವುದನ್ನು ಬೆಟ್ಟು ಮಾಡಿರುವ ಇತ್ತೀಚಿನ ಅಧ್ಯಯನ ವರದಿಯೊಂದು,ರಾಜ್ಯ ಚುನಾವಣಾ ಆಯೋಗಗಳು(ಎಸ್‌ಇಸಿ)‘ಸಾಂಸ್ಥಿಕ ನಿರ್ಬಂಧ’ಗಳ ಅಡಿ ಕ

17 Aug 2025 5:48 pm
ಅರಕಲಗೂಡು| ರಸ್ತೆ ವಿಭಜಕಕ್ಕೆ ಕಾರು ಡಿಕ್ಕಿ : ಇಬ್ಬರು ಮೃತ್ಯು

ಅರಕಲಗೂಡು : ತಾಲ್ಲೂಕಿನ ಬಸವಾಪಟ್ಟಣ ಸಮೀಪ ಸ್ವಿಫ್ಟ್ ಕಾರೊಂದು ರಸ್ತೆ ವಿಭಜಕಕ್ಕೆ ಢಿಕ್ಕಿಯಾಗಿ ಇಬ್ಬರು ಯುವಕರು ಮೃತಪಟ್ಟಿರುವ ಘಟನೆ ಶನಿವಾರ ರಾತ್ರಿ ನಡೆದಿದೆ. ಕೊಣನೂರಿನ ದರ್ಶನ್ (25), ಕಬ್ಬಳಿಗೆರೆಯ ರಂಗನಾಥ ಪ್ರಸಾದ್ (22) ಮೃ

17 Aug 2025 5:42 pm
“ತುಂಬಾ ಅಪಾಯಕಾರಿ ಮನುಷ್ಯ” : ʼವೋಟ್ ಅಧಿಕಾರ ಯಾತ್ರೆʼಯಲ್ಲಿ ಮೋದಿ ವಿರುದ್ಧ ಮಲ್ಲಿಕಾರ್ಜುನ ಖರ್ಗೆ ವಾಗ್ಧಾಳಿ

“ಬಿಜೆಪಿ ಅಧಿಕಾರದಲ್ಲಿರುವವರೆಗೆ ಜನರ ಮತಗಳು, ಹಕ್ಕುಗಳು ಸುರಕ್ಷಿತವಾಗಿರುವುದಿಲ್ಲ”

17 Aug 2025 5:25 pm
ಬೀದರ್ | ವಸಂತ ಕಾಲೇಜಿನ ಸೂಪರಿಂಟೆಂಡೆಂಟ್ ವಿರುದ್ಧ 2 ಕೋಟಿಗೂ ಅಧಿಕ ರೂ. ವಂಚನೆ ಆರೋಪ; ಪ್ರಕರಣ ದಾಖಲು

ಬೀದರ್ : ನಗರದ ವಸಂತ ಕಾಲೇಜಿನ ಅಧ್ಯಕ್ಷ ಚಂದ್ರಕಾಂತ್ ಅವರು ಅದೇ ಕಾಲೇಜಿನ ಸೂಪರಿಂಟೆಂಡೆಂಟ್ ಎಲಿಜರ್ ಮಿತ್ರಾ ಅವರ ವಿರುದ್ಧ 2 ಕೋಟಿ 44 ಲಕ್ಷ 56 ಸಾವಿರ ರೂ. ವಂಚನೆ ಆರೋಪ ಮಾಡಿದ್ದು, ಪ್ರಕರಣ ದಾಖಲಾಗಿದೆ. ಎಲಿಜರ್ ಮಿತ್ರಾ ಅವರು ನನ್

17 Aug 2025 5:01 pm
ಯಾದಗಿರಿ | ಬುದ್ದನ ಜ್ಞಾನದಿಂದ ಮನಸ್ಸು ವೃದ್ಧಿ; ಮರೆಪ್ಪ ಚಟ್ಟೇರಕರ್

ಯಾದಗಿರಿ: ಬುದ್ಧ ವಂದನಾ ಮತ್ತು ಧಮ್ಮ ಧ್ಯಾನ ಡಾ.ಬಿ.ಆರ್.ಅಂಬೇಡ್ಕರ್ ನಗರದಲ್ಲಿ ನಾವು ಪ್ರತಿ ಭಾನುವಾರ ಮಾಡುತ್ತಾ ಬರುತ್ತಿದ್ದು, ಈ ಭಾನುವಾರ ಲುಂಬಿನಿ ಗೆಳೆಯರ ಬಳಗದಿಂದ ವಿನೂತನವಾಗಿ ಅರಳಿ ಮರದ ಸಸಿ ನೆಡುವ ಮೂಲಕ ಒಂದು ಪರಿಸರ

17 Aug 2025 4:34 pm
ಧರ್ಮಸ್ಥಳ ಪ್ರಕರಣದಲ್ಲಿ ರಾಜಕಾರಣ ಮಾಡಿದ್ದು ಕಾಂಗ್ರೆಸ್: ಆರ್.‌ ಅಶೋಕ್‌ ಆರೋಪ

ಹುಬ್ಬಳ್ಳಿ: ರಾಜ್ಯದಲ್ಲಿ ಪದೇ ಪದೇ ಹಿಂದೂ ಧರ್ಮಕ್ಕೆ ಅವಮಾನ ಮಾಡೋ ಕೆಲಸ ಆಗುತ್ತಿದೆ. ಕಾಂಗ್ರೆಸ್ ನಲ್ಲಿ ಹಿಂದೂ ವಿರೋಧಿ ಹಿಂದೂ ಪರ ಎಂಬ ಎರಡು ಗ್ಯಾಂಗ್ ಇದೆ ಎಂದು ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಆರೋಪಿಸಿದ್ದಾರೆ. ಹುಬ್ಬಳ್ಳ

17 Aug 2025 4:29 pm
ಪ್ರಿಯತಮೆಯ ಪತಿಯನ್ನು ಹತ್ಯೆಗೈಯ್ಯಲು ಪಾರ್ಸೆಲ್ ನಲ್ಲಿ ಬಾಂಬ್ ರವಾನಿಸಿದ ಯುವಕ!

ಯೂಟ್ಯೂಬ್ ನೋಡಿ ಸುಧಾರಿತ ಸ್ಫೋಟಕ ಸಾಧನ ತಯಾರಿಸಿದ ವಿನಯ್ ವರ್ಮಾ

17 Aug 2025 4:14 pm
ಸಿಎಂ ಬದಲಾವಣೆ ಹೇಳಿಕೆ: ಶಾಸಕ ಶಿವಗಂಗಾರಿಗೆ ಶೋಕಾಸ್ ನೋಟಿಸ್

ಬೆಂಗಳೂರು : ಮುಖ್ಯಮಂತ್ರಿ ವಿಚಾರವಾಗಿ ಪಕ್ಷಕ್ಕೆ ಮುಜುಗರ ಉಂಟು ಮಾಡುವಂತಹ ಹೇಳಿಕೆ ನೀಡಿರುವ ಚನ್ನಗಿರಿ ಶಾಸಕ ಬಸವರಾಜು ವಿ. ಶಿವಗಂಗಾರಿಗೆ ಕೆಪಿಸಿಸಿ ಶಿಸ್ತು ಸಮಿತಿಯು ಕಾರಣ ಕೇಳಿ ನೋಟಿಸ್ ಜಾರಿ ಮಾಡಿದೆ. ಮುಖ್ಯಮಂತ್ರಿ ಬದ

17 Aug 2025 3:59 pm
ಶಿವಮೊಗ್ಗ | ಸಕ್ರೆಬೈಲ್ ಸುತ್ತಮುತ್ತ ಮತ್ತೆ ಕಾಡಾನೆ ಪ್ರತ್ಯಕ್ಷ

ಶಿವಮೊಗ್ಗ: ಭದ್ರಾ ಅಭಯಾರಣ್ಯದಿಂದ ತುಂಗಾ ನದಿ ದಾಟಿ ಶಿವಮೊಗ್ಗ ತಾಲೂಕಿನ ಸಕ್ರೆಬೈಲ್ ಸುತ್ತ ಮುತ್ತ ಒಂಟಿ ಸಲಗ ಪ್ರತ್ಯಕ್ಷವಾಗಿದೆ. ಅಷ್ಟೇ ಅಲ್ಲದೆ ಸಕ್ರೆಬೈಲ್ ಸುತ್ತಾಮುತ್ತ ಈ ಒಂಟಿ ಸಲಗ ದಾಂಧಲೆ ನಡೆಸುತ್ತಿದ್ದು, ರೈತರು ಬ

17 Aug 2025 3:38 pm
'ಮತ ಕಳ್ಳತನʼದ ಸುಳ್ಳು ಆರೋಪಗಳಿಗೆ ಚುನಾವಣಾ ಆಯೋಗ ಹೆದರುವುದಿಲ್ಲ: ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್

ರಾಹುಲ್ ಗಾಂಧಿಯ ʼಮತ ಕಳ್ಳತನʼ ಆರೋಪದ ಕುರಿತು ಚುನಾವಣಾ ಆಯೋಗ ಪತ್ರಿಕಾಗೋಷ್ಠಿ

17 Aug 2025 3:27 pm
ಅವೈಜ್ಞಾನಿಕ ಮನಸ್ಥಿತಿಗೆ ವೈಜ್ಞಾನಿಕ ಕಾರಣಗಳು

ಮೌಢ್ಯಾಚರಣೆ ಮಾಡುವ ಮತ್ತು ಅವೈಜ್ಞಾನಿಕವಾಗಿ ಚಿಂತಿಸುವ ಹಾಗೂ ವರ್ತಿಸುವ ಜನರ ಬಗ್ಗೆ ವೈಜ್ಞಾನಿಕ ಮತ್ತು ವೈಚಾರಿಕವಾಗಿ ಚಿಂತಿಸುವ ಮತ್ತು ವರ್ತಿಸುವ ಜನರು ಕನಲುತ್ತಾರೆ. ಇವರ್ಯಾಕೆ ಹೀಗೆ ಅಂತ ತಲೆ ಕೆಡಿಸಿಕೊಳ್ಳುತ್ತಾರೆ.

17 Aug 2025 3:16 pm
ಬಿಹಾರ | ಸಸಾರಾಂನಿಂದ ರಾಹುಲ್ ಗಾಂಧಿ ನೇತೃತ್ವದಲ್ಲಿ ‘ವೋಟ್ ಅಧಿಕಾರ ಯಾತ್ರಾ’ ಪ್ರಾರಂಭ

ಪಾಟ್ನಾ: ಕಾಂಗ್ರೆಸ್ ನಾಯಕ ಹಾಗೂ ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ ಸಸಾರಾಂನಲ್ಲಿ ‘ವೋಟ್ ಅಧಿಕಾರ ಯಾತ್ರಾ’ಗೆ ಚಾಲನೆ ನೀಡಿದರು. ಬಿಹಾರ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ವಿಶೇಷ ತೀವ್ರ ಮತಪಟ್ಟಿ ಪರಿಷ್ಕರಣೆ ಮೂ

17 Aug 2025 2:50 pm