SENSEX
NIFTY
GOLD
USD/INR

Weather

28    C
... ...View News by News Source
ಲಡಾಖ್ ಜನರಿಗೆ ಮೋದಿ 'ದ್ರೋಹ': ರಾಹುಲ್ ಗಾಂಧಿ | Varthabharati - ದಿನದ Top 20 NEWS

ಧರ್ಮಸ್ಥಳ: ಬಂಗ್ಲ ಗುಡ್ಡೆಯಲ್ಲಿ ಮತ್ತೆ SIT ಪರಿಶೀಲನೆ ► ನ್ಯಾಯಾಲಯಕ್ಕೆ ಹಾಜರಾಗಲು ಕಂಗನಾಗೆ ಸೂಚನೆ ! ►► ವಾರ್ತಾಭಾರತಿ ದಿನದ Top 20 NEWS

9 Oct 2025 3:29 pm
ಕರೂರು ಕಾಲ್ತುಳಿತ | ನಟ ವಿಜಯ್ ನಿವಾಸಕ್ಕೆ ಹುಸಿ ಬಾಂಬ್ ಬೆದರಿಕೆ

ಚೆನ್ನೈ: ಕರೂರು ಕಾಲ್ತುಳಿತ ಘಟನೆಯ ವಿವಾದದ ಮಧ್ಯೆ ನಟ, ರಾಜಕಾರಣಿ ಮತ್ತು ತಮಿಳಗ ವೆಟ್ರಿ ಕಳಗಂ ಪಕ್ಷದ ಮುಖ್ಯಸ್ಥ ವಿಜಯ್ ಅವರ ಚೆನ್ನೈ ನಿವಾಸಕ್ಕೆ ಬಾಂಬ್ ಬೆದರಿಕೆ ಕರೆ ಬಂದಿದ್ದು, ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆಯನ್ನ

9 Oct 2025 3:28 pm
ಬಿಹಾರ NDA ಸರಕಾರದ ಸಚಿವರ ವಿರುದ್ಧ ಭಾರೀ ಭ್ರಷ್ಟಾಚಾರ ಆರೋಪ | Prashant Kishor - Bihar Assembly 2025

ಬಿಹಾರದ ಬಿಜೆಪಿ ಡಿಸಿಎಂ ಕೊಲೆ ಆರೋಪಿ : ಪ್ರಶಾಂತ್ ಕಿಶೋರ್ ► ವಿಪಕ್ಷದ ನಾಯಕರ ವಿರುದ್ಧ ತಕ್ಷಣ ಈ ಡಿ ದಾಳಿ, ಸ್ವಪಕ್ಷೀಯರ ಬಗ್ಗೆ ದಿವ್ಯ ಮೌನ ! ►► ವಾರ್ತಾಭಾರತಿ NEWS ANALYSIS

9 Oct 2025 3:26 pm
ಬಂಬೂ ಬಿರಿಯಾನಿ ಎಂದು ಹೆಸರಿಟ್ಟು ಆದಿವಾಸಿಗಳಿಗೆ ಕೆಟ್ಟ ಹೆಸರು ತರ್ಬೇಡಿ | Adivasi Bamboo biryani

ಬೇರೆಯವರು ಸ್ಟೀಮ್ ಮಾಡ್ತಾರೆ, ನಾವು ಬಿದಿರಿನಲ್ಲೇ ಬೇಯಿಸ್ತೀವಿ ► ನಾವು ದಸರಾ ಸಮಯದಲ್ಲಿ ಮಾತ್ರ ಬಿರಿಯಾನಿ ಮಾಡೋದು ► ಮೈಸೂರು ದಸರಾ ಆಹಾರ ಮೇಳ: ಆದಿವಾಸಿ ಬಂಬೂ ಬಿರಿಯಾನಿಗೆ ಮುಗಿಬಿದ್ದ ಜನ

9 Oct 2025 3:25 pm
ಸಿಎಂ ಅವರೇ, ನನ್ನನ್ನು ಏನು ಬೇಕಾದರೂ ಮಾಡಿ, ಆದ್ರೆ, ಜನರನ್ನು ಬಿಟ್ಟುಬಿಡಿ : ವಿಜಯ್ | Vijay | Karur Stampede

ನಮ್ಮ ರಾಜಕೀಯ ಪ್ರಯಾಣ ಮತ್ತಷ್ಟು ಶಕ್ತಿಯುತವಾಗಿ ಮುಂದುವರಿಯುತ್ತೆ ► ಕರೂರಿನಲ್ಲಿ ಏನು ಸಂಭವಿಸಿದೆ ಅನ್ನೋದು ಜನರಿಗೆ ಚೆನ್ನಾಗಿ ಗೊತ್ತು ► ಕರೂರು ಕಾಲ್ತುಳಿತ ದುರಂತ : ಟಿವಿಕೆ ಮುಖ್ಯಸ್ಥ, ನಟ ವಿಜಯ್ ಪ್ರತಿಕ್ರಿಯೆ

9 Oct 2025 3:25 pm
ಗಾಝಾ ಸಂಘರ್ಷ : 21 ಅಂಶಗಳ ಕಾರ್ಯಕ್ರಮದ ಬಗ್ಗೆ ಟ್ರಂಪ್ ಹೇಳಿದ್ದೇನು ? Gaza - Palestine - Donald Trump

ಅರಬ್ ಮತ್ತು ಮುಸ್ಲಿಂ ರಾಷ್ಟ್ರಗಳ ನಾಯಕರ ಜೊತೆ ಟ್ರಂಪ್ ರಹಸ್ಯ ಸಭೆ ನಡೆಸಿದ್ದೇಕೆ ? ► ಇದು ನಿಜವಾಗಿಯೂ ಫೆಲೆಸ್ತೀನಿಯರ ಪಾಲಿನ ಆಶಾಕಿರಣವಾಗಲಿದೆಯೇ ? ► ಮುಸ್ಲಿಮರಿಂದ ಮುಸ್ಲಿಮರನ್ನೇ ಕೊಲ್ಲಿಸುವ ದೊಡ್ಡ ಪಿತೂರಿಯ ಭಾಗವಾಗಿದ

9 Oct 2025 3:20 pm
ಜೀವಿತಾವಧಿ ಜೈಲು ಶಿಕ್ಷೆ : ಹೈಕೋರ್ಟ್‌ಗೆ ಪ್ರಜ್ವಲ್ ರೇವಣ್ಣ ಮೇಲ್ಮನವಿ | ದಿನದ Top 20 NEWS

ಎಸ್‌ಐಆರ್ ವಿರುದ್ಧ ನಿರ್ಣಯ ಅಂಗೀಕರಿಸಿದ ಕೇರಳ ► ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ನಾಯಕನ ಹೇಳಿಕೆಗೆ ಕಾಂಗ್ರೆಸ್ ಆಕ್ರೋಶ ► ಕರೂರು ಕಾಲ್ತುಳಿತ ದುರಂತ : ವದಂತಿ ಹರಡಬೇಡಿ ಎಂದ ಸಿಎಂ ►► ವಾರ್ತಾಭಾರತಿ ದಿನದ Top 20 NEWS

9 Oct 2025 3:19 pm
ಅತ್ಯಂತ ಶಾಂತಿ ಪ್ರಿಯ ಲಡಾಖ್ ನ ಬೌದ್ಧರು ಬೀದಿಗಿಳಿದು ಹೋರಾಡುತ್ತಿರುವುದೇಕೆ? | Ladakh | Modi Government

ಸೋನಂ ವಾಂಗ್ಚುಕ್ ರನ್ನು ಮೋದಿ ಸರ್ಕಾರ ಭಯೋತ್ಪಾದಕ ಕಾಯ್ದೆಯಡಿ ಬಂಧಿಸಿರುವುದೇಕೆ? ► 2019ರಲ್ಲಿ ಆರ್ಟಿಕಲ್ 370 ರದ್ದಾದ ನಂತರ ಜನರ ಆರ್ಥಿಕ-ರಾಜಕೀಯ ಬದುಕು ಅವನತಿಯಾಗುತ್ತಿರುವುದೇಕೆ? ► ಕಾರ್ಗಿಲ್ ಯುದ್ಧದ ವೇಳೆ ಸೈನಿಕರ ಜೊತೆ ನ

9 Oct 2025 3:18 pm
ಜಾತಿ ತಾರತಮ್ಯ ಅನುಭವಿಸಿದ್ದೀರಾ ಎಂದು ಕೇಳಿದ್ರೆ ಜೋಶಿಯವರಿಗೆ ಏನು ಸಮಸ್ಯೆ? | BJP | Karnataka Caste Census

ಜನರ ಆದಾಯದ ಸ್ಥಿತಿಗತಿಗಳನ್ನು ಸರಕಾರ ತಿಳಿದುಕೊಳ್ಳಬಾರದಾ? ► ಬಿ.ವೈ ವಿಜಯೇಂದ್ರ, ಆರ್. ಅಶೋಕ್, ತೇಜಸ್ವಿ ಸೂರ್ಯ ವಿರೋಧ ವ್ಯಕ್ತಪಡಿಸುತ್ತಿರೋದೇಕೆ? ►► ವಾರ್ತಾಭಾರತಿ - Explainer by ಧರಣೀಶ್ ಬೂಕನಕೆರೆ

9 Oct 2025 3:17 pm
ಜಾತಿವಾದದ ವಿರುದ್ಧದ ಹೋರಾಟ ಎನ್ನುತ್ತಾ ಆದಿತ್ಯನಾಥ್ ಸರ್ಕಾರ ಮಾಡಿದ್ದೇನು ? | Adityanath | BJP | Uttar Pradesh

ಜಾತಿ ರ‍್ಯಾಲಿ ನಿಷೇಧದ ಮೂಲಕ, ವಿಪಕ್ಷದವರ ಬಾಯಿ ಮುಚ್ಚಿಸಲಾಗುತ್ತಿದೆಯೆ? ► ಜಾತಿವಾದ ಕೊನೆಗೊಳಿಸುತ್ತೇವೆ ಎಂದು ಬಿಜೆಪಿ ಹೇಳಿದರೆ ಅದನ್ನು ನಂಬುವವರು ಯಾರು ?

9 Oct 2025 3:17 pm
ಕಾಶ್ಮೀರಕ್ಕೆ ಅನ್ಯಾಯವಾದಾಗ ಸಂಭ್ರಮಿಸಿದ ಲಡಾಖ್ ಗೆ ಕೊನೆಗೆ ಆಗಿದ್ದೇನು ? | Ladakh | Kashmir | Modi

ಕಾಶ್ಮೀರದಿಂದ ಬಿಡುಗಡೆ ಎಂದು ಸಂಭ್ರಮಿಸಿದ್ದವರು, ಈಗ ಪರಿತಪಿಸುವಂತಾಗಿದ್ದು ಯಾಕೆ ? ► ಮೋದಿ ಬೆಂಬಲಿಗರಾಗಿದ್ದ ವಾಂಗ್ಚುಕ್ ಅವರಿಗೇ ದೇಶದ್ರೋಹಿ ಹಣೆಪಟ್ಟಿ ?

9 Oct 2025 3:16 pm
ಅಮೇರಿಕ ಬಿಟ್ಟರೆ ಬೇರೆ ಯಾವ ದೇಶಗಳಲ್ಲಿದೆ ಅವಕಾಶ ? | H-1B fee hike - America

ಟ್ರಂಪ್ ಗೆ ತಿರುಗುಬಾಣ ಆಗಲಿದೆಯೇ ವೀಸಾ ಶುಲ್ಕ ಹೆಚ್ಚಳ ? ► ಈಗೇನು ಮಾಡಲಿವೆ ಭಾರತೀಯ ಟೆಕ್ ಕಂಪನಿಗಳು ? ►► ವಾರ್ತಾಭಾರತಿ ಅವಲೋಕನ

9 Oct 2025 3:10 pm
ನನ್ನ ಸ್ನೇಹಿತನ ಕಥೆ ಈ ದೇಶದ ಮನಸ್ಥಿತಿಯನ್ನು ಹೇಳುತ್ತದೆ: ಪ್ರಕಾಶ್ ರಾಜ್ | Prakash Raj | Umar Khalid

ಬಲಪಂಥೀಯ ಸರ್ಕಾರಗಳು ನರಮೇಧವನ್ನು ನೋಡಲು ಬಯಸುತ್ತವೆ! ► ಉಮರ್ ಖಾಲಿದ್ ರನ್ನು ನೆನಪಿಸಿಕೊಳ್ಳುತ್ತಾ ಪ್ರಕಾಶ್ ರಾಜ್ ಹೇಳಿದ್ದೇನು ?

9 Oct 2025 3:07 pm
ತಮಿಳುನಾಡಿನ ಕರೂರಿನಲ್ಲಿ ದುರಂತ: ಕನಿಷ್ಠ 31 ಮಂದಿ ಸಾವು | TVK Vijay rally Stampede - Tamil Nadu

ಕ್ಷಣಮಾತ್ರದಲ್ಲಿ ಸ್ಮಶಾನವಾಗಿ ಮಾರ್ಪಟ್ಟ ರಾಜಕೀಯ ಸಮಾವೇಶ ! ► ಪ್ರಧಾನಿ ಮೋದಿ, ಸಿಎಂ ಸ್ಟಾಲಿನ್ ಸೇರಿ ಗಣ್ಯರಿಂದ ತೀವ್ರ ಸಂತಾಪ

9 Oct 2025 3:06 pm
ರಾಜ್ಯ ಸಾರಿಗೆ ಸಂಸ್ಥೆಯ ಬಸ್ ಗಳಲ್ಲಿ ಕ್ಯಾನ್ಸರ್ ರೋಗಿಗಳಿಗೆ ಉಚಿತ ಪ್ರಯಾಣ : ಕೇರಳ ಸರಕಾರ ಘೋಷಣೆ

ತಿರುವನಂತಪುರಂ : ಕ್ಯಾನ್ಸರ್‌ ಶಸ್ತ್ರಚಿಕಿತ್ಸೆ, ಕೀಮೊಥೆರಪಿ, ಕ್ಷಕಿರಣ ಹಾಗೂ ಇನ್ನಿತರ ವೈದ್ಯಕೀಯ ತಪಾಸಣೆಗಾಗಿ ರಾಜ್ಯದೊಳಗೆ ಅಥವಾ ರಾಜ್ಯದ ಹೊರಗಿನ ಖಾಸಗಿ ಆಸ್ಪತ್ರೆಗಳೂ ಸೇರಿದಂತೆ ಎಲ್ಲಾ ಆಸ್ಪತ್ರೆಗಳಿಗೆ ತೆರಳುವ ಕ್ಯಾ

9 Oct 2025 3:00 pm
ಸಚಿವ ಸಂಪುಟ ಪುನಾರಚನೆ ವಿಚಾರ ನನಗೆ ಗೊತ್ತಿಲ್ಲ: ಡಿ.ಕೆ.ಶಿವಕುಮಾರ್

ಬೆಂಗಳೂರು, ಅ.9: “ಸಚಿವ ಸಂಪುಟದಲ್ಲಿ ಬದಲಾವಣೆ ವಿಚಾರವಾಗಿ ನನಗೆ ಯಾವುದೇ ಮಾಹಿತಿ ಇಲ್ಲ. ಇದು ಪಕ್ಷ ಹಾಗೂ ಮುಖ್ಯಮಂತ್ರಿಗೆ ಬಿಟ್ಟ ವಿಚಾರ. ಅವರು ಈ ಬಗ್ಗೆ ತೀರ್ಮಾನ ಮಾಡುತ್ತಾರೆ”ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.

9 Oct 2025 2:57 pm
ಉಡುಪಿ: ಎಕೆಎಂಎಸ್ ಬಸ್ ಮಾಲಕ ಸೈಫುದ್ದೀನ್ ಬರ್ಬರ ಹತ್ಯೆ | Udupi - Bus Owner - Rowdy Sheeter - Saifuddin

ಸ್ನೇಹಿತರು ಎಂದು ಹೇಳಿಕೊಂಡು ಬಂದ ದುಷ್ಕರ್ಮಿಗಳು ! ► ಕೊಲೆ ಪ್ರಕರಣಗಳ ಆರೋಪಿ, ರೌಡಿ ಶೀಟರ್ ಆಗಿದ್ದ ಸೈಫುದ್ದೀನ್

9 Oct 2025 2:57 pm
ತಮಿಳುನಾಡು: ನಟ ವಿಜಯ್ ರ್‍ಯಾಲಿಯಲ್ಲಿ ಕಾಲ್ತುಳಿತ | TVK Vijay rally Stampede - Tamil Nadu

► ಕನಿಷ್ಠ 31 ಮೃತ್ಯು 50ಕ್ಕೂ ಹೆಚ್ಚು ಮಂದಿಗೆ ಗಾಯ

9 Oct 2025 2:56 pm
ಪುತ್ತೂರು: ಮಗುವಿನ ಅಪ್ಪ ಕೃಷ್ಣ ರಾವ್ ಎಂದು DNA ಪರೀಕ್ಷೆಯಲ್ಲೂ ಸಾಬೀತು | Puttur - Krishna Rao - Mukaleppa

ಆರೆಸ್ಸೆಸ್ - ಬಜರಂಗದಳ ಮುಂದಾಳತ್ವದಲ್ಲಿ ಮದುವೆ ನಡೆಯಲಿ ! ► ಹಿಂದೂ ಯುವತಿ, ಆಕೆಯ ಮಗುವಿಗೆ ನ್ಯಾಯ ಕೊಡಿಸುವವರು ಯಾರು? ► ಪುತ್ತೂರು ಪ್ರಕರಣದಲ್ಲಿ ಸಂಘ ಪರಿವಾರದ ಮೌನಕ್ಕೆ ವ್ಯಾಪಕ ಆಕ್ರೋಶ

9 Oct 2025 2:54 pm
ಜಾತಿ ಸಮೀಕ್ಷೆಗೆ ತಡೆ ನೀಡಲು ಹೈಕೋರ್ಟ್ ನಕಾರ: ತಾಂತ್ರಿಕ ತೊಡಕುಗಳೇನು ? | 'ಈ ವಾರ' ವಿಶೇಷ | E Vaara

ತಿಮರೋಡಿ ಗಡಿಪಾರು: ಚಿನ್ನಯ್ಯ ಸುಳ್ಳು ಹೇಳಿದ್ದು ಎಲ್ಲಿ ? ► ಲಡಾಖ್ ಹೋರಾಟ: ಸೋನಮ್ ವಾಂಗ್ ಚುಕ್ ಬಂಧನ ►► ವಾರದ ವಿದ್ಯಮಾನಗಳ ನೋಟ - ಒಳನೋಟ: ಈ ವಾರ

9 Oct 2025 2:53 pm
ರಾಯಚೂರು: ಧರ್ಮಸ್ಥಳ ದೌರ್ಜನ್ಯ ವಿರೋಧಿ ವೇದಿಕೆಯಿಂದ 'ನ್ಯಾಯಕ್ಕಾಗಿ ಜನಾಗ್ರಹ' ದಿನಾಚರಣೆ

ಸೌಜನ್ಯ ಪ್ರಕರಣದ ನೈಜ ಆರೋಪಿಗಳನ್ನು ಬಂಧಿಸಲು, ಅಸಹಜ ಸಾವು ಪ್ರಕರಣಗಳ ತನಿಖೆಗೆ ಆಗ್ರಹಿಸಿ ಧರಣಿ

9 Oct 2025 2:53 pm
'ಹಿಂದೂಗಳ ಸಂಖ್ಯೆ ಅರ್ಧದಷ್ಟು ಕಡಿಮೆಯಾಗಿದೆ' ಎಂದ ಯೋಗಿ ಆದಿತ್ಯನಾಥ್ ! - Adityanath - Uttar Pradesh

ಆಗ ಜಗತ್ತಿನ ಜನಸಂಖ್ಯೆ 30 ಕೋಟಿ, ಹಿಂದೂಗಳ ಸಂಖ್ಯೆ 60 ಕೋಟಿ ಹೇಗಾಯ್ತು ? ► ಜನಸಂಖ್ಯಾ ದಾಖಲೆ ಇಲ್ಲದಿರುವಾಗ, ಆದಿತ್ಯನಾಥ್ ರಿಗೆ ಈ ಅಂಕಿ-ಅಂಶ ಎಲ್ಲಿಂದ ?

9 Oct 2025 2:51 pm
ನೋಟ್ ಬ್ಯಾನ್, ನಿರುದ್ಯೋಗ, ಬೆಲೆಯೇರಿಕೆಯಂಥ ವೈಫಲ್ಯಗಳಿಗೆ ಹೊಣೆ ಯಾರು ? | Narendra Modi

ಎಲ್ಲ ಬೋರ್ಡ್ ಗಳಲ್ಲಿ ಮೋದಿಜೀ ಮಿಂಚುತ್ತಿರುವಾಗ ಅದರ ಬೆಲೆ ತೆರುತ್ತಿರುವವರು ಯಾರು ? ► ದೇಶದ ಜನರು ನಿರುದ್ಯೋಗ, ಬಡತನದಿಂದ ಕಂಗೆಟ್ಟಿರುವಾಗ ಅವರದೇ ದುಡ್ಡಲ್ಲಿ ಪ್ರಚಾರದ ಶೋಕಿ ಏಕೆ ? ►► ವಾರ್ತಾಭಾರತಿ NEWS ANALYSIS

9 Oct 2025 2:51 pm
ಒಂದು ಕಂಬಳಿ ತಯಾರಿಸಲು10 ಕುರಿಗಳ ಕೂದಲು ಬೇಕು | Mysuru Dasara 2025

ಇಲ್ಲಿನ ಜನರಿಗೆ ಬೇಡ, ಹೊರ ರಾಜ್ಯದವರು ಇದನ್ನು ಖರೀದಿಸುತ್ತಾರೆ ► ಇದನ್ನು ಹೊದ್ದು ಕೊಂಡ್ರೆ ಎಷ್ಟೇ ಚಳಿ ಇದ್ರೂ ದೇಹಕ್ಕೆ ಗೊತ್ತಾಗಲ್ಲ ► ಮೈಸೂರು ದಸರಾ : ಕರಿ ಕುರಿ ಕೂದಲಿನ ಕಂಬಳಿ ವ್ಯಾಪಾರಿ ಕರಿಯಪ್ಪ ಮಾತು ►► VARTHA BHARATI GROUND REPORT

9 Oct 2025 2:50 pm
ಆರೆಸ್ಸೆಸ್, ಬಜರಂಗದಳದವರೇ ಮುಂದೆ ನಿಂತು ಮದುವೆ ಮಾಡಿ ಕೊಡ್ಲಿ: ಕೆ.ಪಿ.ನಂಜುಂಡಿ ವಿಶ್ವಕರ್ಮ | Puttur | Krishna Rao

ಮಗು ನಮ್ಮದಲ್ಲ ಅಂತ ಹೇಳಿದವರಿಗೆ ಈಗ ಕಾನೂನೇ ಉತ್ತರ ನೀಡಿದೆ : ಸಂತ್ರಸ್ತೆಯ ತಾಯಿ ನಮಿತಾ ► ಜಗನ್ನಿವಾಸ್ ರಾವ್ ಇನ್ನಾದರೂ ಅವರ ಮಗನ ಭವಿಷ್ಯದ ಕಡೆಗೆ ಆಲೋಚನೆ ಮಾಡ್ಬೇಕು ► ಸಂತ್ರಸ್ತೆಯ ಕುಟುಂಬ ಬಡವರು ಎಂಬ ಕಾರಣಕ್ಕೆ ಹಲವರು ತ

9 Oct 2025 2:49 pm
ಸಮಸ್ಯೆಗಳನ್ನು ಬಗೆಹರಿಸಲಾಗಿದೆ. ಸಮೀಕ್ಷೆ ಚುರುಕುಗೊಳಿಸಿ : ಸಿಎಂ ಸೂಚನೆ | Varthabharati - ದಿನದ Top 20 NEWS

ಸೋನಂ ವಾಂಗ್ಚುಕ್ ಬಂಧನ : ಎನ್‌ಎಸ್‌ಎ ಕಾಯ್ದೆಯಡಿ ಜೈಲಿಗೆ ► ಬಿಹಾರ : ಹೊಸ ಪಕ್ಷ, ಚಿಹ್ನೆ ಘೋಷಿಸಿದ ಲಾಲು ಪುತ್ರ ► ಬಿಜೆಪಿ ಟೀಕೆಗೆ ಸಚಿವ ಪ್ರಿಯಾಂಕ್ ‌ಖರ್ಗೆ ತಿರುಗೇಟು ►► ವಾರ್ತಾಭಾರತಿ ದಿನದ Top 20 NEWS

9 Oct 2025 2:45 pm
ಹಿಂದುಳಿದ ವರ್ಗದ ನಾಯಕರು ಸಭೆ ನಡೆಸಿದ್ದರ ಉದ್ದೇಶ ಏನು? | Dharaneesh Bookanakere - caste census

ಜಾತಿಗಣತಿ, ಸಿದ್ದರಾಮಯ್ಯರಿಗೆ ಹಿಂದುಳಿದ ವರ್ಗದ ನಾಯಕರ ಬೆಂಬಲ ► ಬಿಜೆಪಿ -ಜೆಡಿಎಸ್ ಗೆ ತಿರುಗೇಟು ನೀಡಿದ ಹಿಂದುಳಿದ ವರ್ಗದ ನಾಯಕರು ► ವಾರ್ತಾಭಾರತಿ - Explainer by ಧರಣೀಶ್ ಬೂಕನಕೆರೆ

9 Oct 2025 2:44 pm
ಗಂಗಾವತಿ: ಬಿಜೆಪಿ ಯುವ ಮೋರ್ಚಾ ಅಧ್ಯಕ್ಷನ ಕೊಲೆ ಪ್ರಕರಣ : ಮೃತ ವೆಂಕಟೇಶ್, ಅರೋಪಿಗಳ ನಡುವಿನ ಸಂಭಾಷಣೆಯ ಆಡಿಯೋ ವೈರಲ್

ಕೊಪ್ಪಳ : ಗಂಗಾವತಿಯಲ್ಲಿ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ವೆಂಕಟೇಶ್ ಕೊಲೆ ಪ್ರಕರಣಕ್ಕೆ ಸಂಬಧಿಸಿದಂತೆ ಕೊಲೆಗೂ ಮುನ್ನ ಪ್ರಮುಖ ಆರೋಪಿ ರವಿ ಮತ್ತು ಮೃತನ ವೆಂಕಟೇಶ್ ನಡುವೆ ದೂರವಾಣಯಲ್ಲಿ ನಡೆದ ಸಂಭಾಷಣೆ ಎನ್ನಲಾದ ಅಡಿಯೋ ವೈರಲ

9 Oct 2025 2:43 pm
ಬಿಹಾರದಲ್ಲಿ ಉವೈಸಿಯನ್ನು ಹೊರಗಿಟ್ಟು ವಿಪಕ್ಷ ಒಕ್ಕೂಟ ಸೋಲಲಿದೆಯೇ ? | Bihar Election - Asaduddin Owaisi

ಶಿವಸೇನೆ ಜೊತೆ ಮೈತ್ರಿ ಓಕೆ ಎಂದಾದರೆ, ಉವೈಸಿ ಜೊತೆ ಮೈತ್ರಿ ಯಾಕೆ ಬೇಡ ? ► ಬಿಜೆಪಿಗೆ ನೆರವಾಗುತ್ತಿರುವುದು ಉವೈಸಿಯೇ , ವಿಪಕ್ಷ ಒಕ್ಕೂಟವೇ ?

9 Oct 2025 2:43 pm
ಉಮರ್ ಖಾಲಿದ್ ಇನ್ನಿತರರ ಜಾಮೀನು ನಿರಾಕರಣೆಯನ್ನು ನ್ಯಾ.ಚಂದ್ರಚೂಡರು ಪರೋಕ್ಷವಾಗಿ ಸಮರ್ಥಿಸಿಕೊಂಡಿದ್ದು ಹೇಗೆ? |

ಬಾಬ್ರಿ ಮಸೀದಿಯ ಕೆಳಗೆ ರಾಮಮಂದಿರ ಇತ್ತೆನ್ನುವುದಕ್ಕೆ ಪುರಾವೆ ಇರಲಿಲ್ಲ ಎಂದು ಆದೇಶ ಬರೆದ ನ್ಯಾ. ಚಂದ್ರಚೂಡರೇ ಈಗ ಬಾಬ್ರಿ ಮಸೀದಿ ಕಟ್ಟಿದ್ದೇ ಮೊದಲ ಅಪವಿತ್ರ ಕೆಲಸ ಎಂದು ಹೇಳುತ್ತಿರುವುದೇತಕ್ಕೆ? ನ್ಯಾ. ಲೋಯಾ ಹತ್ಯೆಯ ಮರು

9 Oct 2025 2:39 pm
ಕುಮಟಾ: ನಾಪತ್ತೆಯಾಗಿದ್ದ ದಲಿತ ಕಂದಾಯ ನಿರೀಕ್ಷಕ ಬೆಳಗಾವಿಯಲ್ಲಿ ಪತ್ತೆ

ಮುಖ್ಯಾಧಿಕಾರಿಯ ವಿರುದ್ಧ ಜಾತಿ ನಿಂದನೆ, ಲಂಚದ ಒತ್ತಡದ ಆರೋಪ

9 Oct 2025 2:38 pm
ಪ್ರತಿನಿತ್ಯ 10 ಲಕ್ಷ ಜನರ ಸಮೀಕ್ಷೆ ಗುರಿ: ಶಿವರಾಜ್ ತಂಗಡಗಿ | ದಿನದ Top 20 NEWS

ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ: ತಡೆಗೆ ಹೈಕೋರ್ಟ್ ನಕಾರ ! ► ಶೀಘ್ರದಲ್ಲೇ ಪೊಲೀಸ್ ಟೋಪಿ ಬದಲಾವಣೆ ! ►► ವಾರ್ತಾಭಾರತಿ ದಿನದ Top 20 NEWS

9 Oct 2025 2:37 pm
ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಏನೆಲ್ಲಾ ಷರತ್ತು ವಿಧಿಸಿದೆ ? | Caste Census | Karnataka High Court

ಜಾತಿ ಸಮೀಕ್ಷೆಗೆ ಇದ್ದ ಅಡೆತಡೆಗಳು ನಿವಾರಣೆಯಾಗಿವೆಯೇ ? ► ಹಿಂದುಳಿದ ವರ್ಗಗಳು ಸಮೀಕ್ಷೆಯ ಬೆಂಬಲಕ್ಕೆ ನಿಂತಿದ್ದು ಯಾಕೆ ? ►► ವಾರ್ತಾಭಾರತಿ - Explainer by ಧರಣೀಶ್ ಬೂಕನಕೆರೆ

9 Oct 2025 2:36 pm
ವಿಶ್ವಸಂಸ್ಥೆಯಲ್ಲಿ ಫೆಲೆಸ್ತೀನ್ ಗೆ ಮಾನ್ಯತೆ, ಇಸ್ರೇಲ್ ಗೆ ಖಂಡನೆ : ಪ್ರಯೋಜನ ಏನು ? | Palestine | Israel | UN

ಎರಡು ವರ್ಷ ನರಮೇಧಕ್ಕೆ ಮೂಕಪ್ರೇಕ್ಷಕರಾದವರು ಈಗ ಎಚ್ಚೆತ್ತುಕೊಂಡರೇ ?

9 Oct 2025 2:36 pm
ಕೇರಳದಲ್ಲಿ ಹರಡುತ್ತಿದೆ 'ನೇಗ್ಲೇರಿಯಾ ಫೌಲೆರಿ' ಎಂಬ ಗಂಭೀರ ಸೋಂಕು | Kerala brain-eating amoeba scare

ಕೇರಳದಲ್ಲಿ ಒಟ್ಟು 80 ಪ್ರಕರಣಗಳು ದಾಖಲು: 21 ಮಂದಿ ಸಾವು ► ಈ ಸೋಂಕು ತಗುಲಿದರೆ ಕಾಣಿಸಿಕೊಳ್ಳುವ ರೋಗಲಕ್ಷಣಗಳು ಏನೇನು ? ► ಸೋಂಕನ್ನು ತಡೆಯಲು ನಾವು ಮಾಡಬೇಕಿರುವುದು ಏನು ?

9 Oct 2025 2:34 pm
ಅಭಿವೃದ್ಧಿಯ ಕ್ರಾಂತಿಯೇ ಆಗುತ್ತೆ ಎಂದು ಹೇಳಿ ಲಡಾಖ್ ನಲ್ಲಿ ಮಾಡಿದ್ದೇನು ? | Achhe Din - Ladakh

ಬಿಜೆಪಿಯನ್ನು ಬೆಂಬಲಿಸಿದ ಲಡಾಖ್ ಗೆ ಬಿಜೆಪಿ ಕೊಟ್ಟಿದ್ದೇನು ? ► ಮಣಿಪುರ, ಲಡಾಖ್ ... ಮೋದಿ ಸರಕಾರ ವಂಚಿಸಿದ ರಾಜ್ಯಗಳೆಷ್ಟು ? ►► ವಾರ್ತಾಭಾರತಿ NEWS ANALYSIS

9 Oct 2025 2:33 pm
ಬೆಳಗಾವಿ: ಮಂಚದ ಪೆಟ್ಟಿಗೆಯಲ್ಲಿ ಮಹಿಳೆಯ‌ ಮೃತದೇಹ ಪತ್ತೆ; ಪತಿ ಪರಾರಿ

ಬೆಳಗಾವಿ: ಮಂಚದ ಪೆಟ್ಟಿಗೆಯಲ್ಲಿ ಮಹಿಳೆಯ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ಬುಧವಾರ ಮೂಡಲಗಿ ತಾಲೂಕಿನ ಕಮಲದಿನ್ನಿ ಗ್ರಾಮದಲ್ಲಿ ನಡೆದಿದೆ. ಮೂಡಲಗಿ ತಾಲೂಕಿನ ಕಮಲದಿನ್ನಿ ಗ್ರಾಮದ ಮಡ್ಡಿ ಪ್ಲಾಟ್ ನಿವಾಸಿ ಆಕಾಶ

9 Oct 2025 2:33 pm
NIA, ED ಅಧಿಕಾರಿಗಳ ಸೋಗಿನಲ್ಲಿ ನಿವೃತ್ತ ಬ್ಯಾಂಕರ್ ಗೆ ಆನ್‌ಲೈನ್ ವಂಚನೆ ! | Online Scam

ನಿಮ್ಮ ಹಣ ಭಯೋತ್ಪಾದನೆಗೆ ಬಳಕೆಯಾಗುತ್ತಿದೆ ಎಂದು ಬೆದರಿಕೆ ! ► ಒಂದೂವರೆ ತಿಂಗಳ ಕಾಲ ಡಿಜಿಟಲ್ ಬಂಧನದಲ್ಲಿ ಇರಿಸಿದ್ದ ವಂಚಕರು ► ಸೈಬರ್ ಅಪರಾಧಕ್ಕೆ ತುತ್ತಾದರೆ ನೀವೇನು ಮಾಡಬೇಕು ?

9 Oct 2025 2:31 pm
ಬಿಹಾರಕ್ಕೆ ಬೇಕಿರುವ ಕರ್ನಾಟಕದ ಆ ನಾಯಕರು ಯಾರ್ಯಾರು ? | Dharaneesh Bookanakere - Congress

ಬಿಹಾರದಲ್ಲಿ ಹಿಂದುಳಿದ ವರ್ಗಗಳ ರಾಜಕೀಯ ಎಷ್ಟು ಮುಖ್ಯ ? ► ವಾರ್ತಾಭಾರತಿ - Explainer by ಧರಣೀಶ್ ಬೂಕನಕೆರೆ

9 Oct 2025 2:30 pm
ಬದುಕಿನ ಪಯಣ ಮುಗಿಸಿದ ಎಸ್ ಎಲ್ ಬೈರಪ್ಪ

⚡ವಾರ್ತಾಭಾರತಿ ಚಾನಲ್⚡ Point of View with Manjula Masthikatte ►► ದಿನದ ಪ್ರಮುಖ ಸುದ್ದಿಗಳ ವಿಶ್ಲೇಷಣೆ ಬದುಕಿನ ಪಯಣ ಮುಗಿಸಿದ ಎಸ್ ಎಲ್ ಬೈರಪ್ಪ - ಪರ್ವದ ಕರ್ತೃ ವಿಗೆ ಗಣ್ಯರ ಕಂಬನಿ ►► ದಿನದ ಅತಿಥಿಗಳು ಡಾ. ಬಂಜಗೆರೆ ಜಯಪ್ರಕಾಶ್ ಚಿಂತಕರು

9 Oct 2025 2:28 pm
ಪ್ರಜಾಸತ್ತೆಯ ರಕ್ಷಣೆ ಆಂದೋಲನದಿಂದ ಮಾತ್ರ : ಡಾ. ಪರಕಾಲ ಪ್ರಭಾಕರ್ | Parakala Prabhakar - India Alliance

ಚುನಾವಣಾ ಆಯೋಗ ಬಿಜೆಪಿಯ ಚುನಾವಣಾ ಮೋರ್ಚಾ ಆಗಿದೆಯೇ : ಡಾ. ಪ್ರಭಾಕರ್ ► ಚುನಾವಣೆಯನ್ನು ಬಹಿಷ್ಕರಿಸಿ ಜನಾಂದೋಲನ ಮಾಡಿ ಎಂದ ನಿರ್ಮಲಾ ಪತಿ

9 Oct 2025 2:27 pm
ಯಾದಗಿರಿ: ಧರ್ಮಸ್ಥಳ ದೌರ್ಜನ್ಯ ವಿರೋಧಿ ವೇದಿಕೆಯಿಂದ ನ್ಯಾಯಕ್ಕಾಗಿ ಜನಾಗ್ರಹ

ಯಾದಗಿರಿ: ಧರ್ಮಸ್ಥಳದಲ್ಲಿ 2012ರಲ್ಲಿ ನಡೆದ ಸೌಜನ್ಯ ಅತ್ಯಾಚಾರ–ಕೊಲೆ ಪ್ರಕರಣಕ್ಕೆ 13 ವರ್ಷಗಳು ಪೂರೈಸಿದರೂ ನೈಜ ಆರೋಪಿಗಳನ್ನು ಬಂಧಿಸಲು ಸರ್ಕಾರ ವಿಫಲವಾಗಿದೆ ಎಂದು ಧರ್ಮಸ್ಥಳ ದೌರ್ಜನ್ಯ ವಿರೋಧಿ ವೇದಿಕೆ ರಾಜ್ಯವ್ಯಾಪಿ “ನ್

9 Oct 2025 2:13 pm
ಬೆಳ್ತಂಗಡಿ : ಧರ್ಮಸ್ಥಳ ದೌರ್ಜನ್ಯ ವಿರೋಧಿ ವೇದಿಕೆಯಿಂದ ನ್ಯಾಯಕ್ಕಾಗಿ ಜನಾಗ್ರಹ ದಿನಾಚರಣೆ

ಬೆಳ್ತಂಗಡಿ; ಧರ್ಮಸ್ಥಳ ಸೌಜನ್ಯ ಪ್ರಕರಣ ನ್ಯಾಯಕ್ಕಾಗಿ ಜನಾಗ್ರಹ ದಿನಾಚರಣೆ ಹಾಗೂ ಧರ್ಮಸ್ಥಳ ದೌರ್ಜನ್ಯ ಗಳು ಮತ್ತು ಇತಿಹಾಸ ಮತ್ತು ವರ್ತಮಾನ ಪುಸ್ತಕ ಬಿಡುಗಡೆ ಕಾರ್ಯಕ್ರಮ ಬೆಳ್ತಂಗಡಿ ಅಂಬೇಡ್ಕರ್ ಭವನದಲ್ಲಿ ಅ.9 ರಂದು ನಡೆಯ

9 Oct 2025 2:08 pm
ಅ.27ರಿಂದ ನ.2: ಅಂತರಾಷ್ಟ್ರೀಯ ಬ್ಯಾಡ್ಮಿಂಟನ್ ಪಂದ್ಯಾಟ| ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಆಹ್ವಾನ

ಮಂಗಳೂರು, ಅ.9: ನಗರದಲ್ಲಿ ಅ.27 ರಿಂದ ನ. 2ರವರೆಗೆ ನಡೆಯಲಿರುವ ಚೀಫ್ ಮಿನಿಸ್ಟರ್ ಮಂಗಳೂರು ಇಂಡಿಯಾ ಇಂಟರ್ನ್ಯಾಷನಲ್ ಚಾಲೆಂಜ್ 2025 ಬ್ಯಾಡ್ಮಿಂಟನ್ ಪಂದ್ಯಾಟದ ಉದ್ಘಾಟನಾ ಸಮಾರಂಭಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಆಹ್ವಾನ

9 Oct 2025 2:02 pm
ಕದನ ವಿರಾಮ ಒಪ್ಪಂದ | ಗಾಝಾದಿಂದ ಸೈನ್ಯ ಹಿಂಪಡೆಯಲು ಸಿದ್ಥತೆ ನಡೆಯುತ್ತಿದೆ : ಇಸ್ರೇಲ್ ಸೇನೆ ಅಧಿಕೃತ ಘೋಷಣೆ

ಟೆಲ್ ಅವೀವ್,ಅ. 9: ಇಸ್ರೇಲ್ ಮತ್ತು ಹಮಾಸ್ ಮೊದಲ ಹಂತದ ಕದನ ವಿರಾಮ ಒಪ್ಪಂದಕ್ಕೆ ಒಪ್ಪಿಕೊಂಡ ಹಿನ್ನೆಲೆಯಲ್ಲಿ ಗಾಝಾ ಪ್ರದೇಶದಿಂದ ಸೈನ್ಯವನ್ನು ಹಿಂತೆಗೆದುಕೊಳ್ಳಲು ಸಿದ್ಧತೆಗಳು ನಡೆಯುತ್ತಿವೆ ಎಂದು ಇಸ್ರೇಲ್ ಸೇನೆ (ಐಡಿಎಫ್)

9 Oct 2025 1:01 pm
ರಾಜಕೀಯ ನಾಯಕರ ಯಶಸ್ಸು ಜನರನ್ನು ಮರುಳುಗೊಳಿಸುವುದರಲ್ಲಿದೆಯೇ?

ರಾಜಕಾರಣಿಗಳು ಸುಳ್ಳು ಹೇಳುವುದು, ನಾಟಕ ಮಾಡುವುದು, ಗಿಮಿಕ್ ಪ್ರಹಸನಗಳಿಗೆ ಮೊರೆ ಹೋಗುವುದು ಇತ್ಯಾದಿ ಭಾರತೀಯ ರಾಜಕಾರಣದ ಒಂದು ಭಾಗವಾಗಿ ಬಿಟ್ಟಿದೆ. ಸಾಮಾನ್ಯವಾಗಿ ತಿಳುವಳಿಕೆಯುಳ್ಳ ಜನರು ಇವನ್ನೆಲ್ಲ ಹೆಚ್ಚು ಗಂಭೀರವಾಗಿ

9 Oct 2025 12:59 pm
ಈಶಾನ್ಯ ಶಿಕ್ಷಕರ ಕ್ಷೇತ್ರದ ಮತದಾರರ ಪಟ್ಟಿಗೆ ಸೇರಲು ನಮೂನೆ 19ರಲ್ಲಿ ಹೊಸದಾಗಿ ಅರ್ಜಿ ಸಲ್ಲಿಸಿ: ಸುರೇಶ ವರ್ಮಾ

 ರಾಯಚೂರು ಅಕ್ಟೋಬರ್ 09 (ಕರ್ನಾಟಕ ವಾರ್ತೆ): ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಸಿದ್ದಪಡಿಸಲಾಗುತ್ತಿರುವ ಕರ್ನಾಟಕ ಈಶಾನ್ಯ ಶಿಕ್ಷಕರ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ಹೆಸರು ಇರುವ ಮತದಾರರು ಸಹ ನಮೂನೆ 19ರಲ್ಲಿ ಹೊಸದಾಗಿ

9 Oct 2025 12:42 pm
ಅತಿಥಿ ಶಿಕ್ಷಕರ ಆಯ್ಕೆ: ಅರ್ಜಿ ಸಲ್ಲಿಕೆ ಅವಧಿ ನವಂಬರ್ 13ರವರೆಗೆ ವಿಸ್ತರಣೆ

ರಾಯಚೂರು:  ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ 2025-26ನೇ ಶೈಕ್ಷಣಿಕ ಸಾಲಿನಲ್ಲಿ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಜೀಂ ಪ್ರೇಮ್ ಜೀ ಫೌಂಡೇಶನ್ ಆಯ್ಕೆ ಮಾಡಿರುವ ಮದರಸಾಗಳಲ್ಲಿ ಅತಿಥಿ ಶಿಕ್ಷಕರನ್ನು ತಾತ್ಕಾಲಿಕವಾಗಿ ಆಯ

9 Oct 2025 12:36 pm
ತೆಲಂಗಾಣ | ಬಸ್ ದರ ಏರಿಕೆ ವಿರೋಧಿಸಿ ಪ್ರತಿಭಟನೆ : ಬಿಆರ್‌ಎಸ್ ಕಾರ್ಯಾಧ್ಯಕ್ಷ ಕೆ.ಟಿ.ರಾಮರಾವ್‌ಗೆ ಗೃಹಬಂಧನ

ಹೈದರಾಬಾದ್: ತೆಲಂಗಾಣ ರಾಜ್ಯ ಸಾರಿಗೆ ಸಂಸ್ಥೆಯ ಬಸ್ ದರ ಏರಿಕೆಯನ್ನು ವಿರೋಧಿಸಿ ಬಿಆರ್‌ಎಸ್ ಘೋಷಿಸಿದ್ದ “ಬಸ್ ಭವನ” ಪ್ರತಿಭಟನಾ ಕಾರ್ಯಕ್ರಮಕ್ಕೆ ಮುನ್ನ, ಹೈದರಾಬಾದ್ ಪೊಲೀಸರು ಪಕ್ಷದ ಕಾರ್ಯಾಧ್ಯಕ್ಷ ಕೆ.ಟಿ. ರಾಮರಾವ್ ಅವರಿ

9 Oct 2025 12:34 pm
ಗದಗ: ಪತಿಯಿಂದಲೇ ಪತ್ನಿಯ ಬರ್ಬರ ಹತ್ಯೆ

ಗದಗ : ಶೀಲ ಶಂಕಿಸಿ ಪತ್ನಿಯನ್ನು ಪತಿ ಬರ್ಬರವಾಗಿ ಹತ್ಯೆಗೈದ ಘಟನೆ ಗದಗ ತಾಲೂಕಿನ ಬಿಂಕದಕಟ್ಟಿ ಗ್ರಾಮದಲ್ಲಿ ನಡೆದಿದೆ. ಯಲ್ಲಮ್ಮ ಅಲಿಯಾಸ್ ಸ್ವಾತಿ(37) ಕೊಲೆಯಾದವರು. ಅವರ ಪತಿ ರಮೇಶ್ ನರಗುಂದ ಕೊಲೆ ಆರೋಪಿಯಾಗಿದ್ದು, ಆತನನ್ನು ಪ

9 Oct 2025 12:28 pm
ಸಿಜೆಐ ಮೇಲೆ ಶೂ ಎಸೆದ ವಕೀಲ ರಾಕೇಶ್ ಕಿಶೋರ್‌ಗೆ ಸುಪ್ರೀಂ ಕೋರ್ಟ್‌ನಲ್ಲಿ ವಕಾಲತ್ತಿಗೆ ನಿಷೇಧ

ಹೊಸದಿಲ್ಲಿ: ಭಾರತದ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ಮೇಲೆ ಸುಪ್ರೀಂ ಕೋರ್ಟ್ ಕಲಾಪದ ವೇಳೆ ಶೂ ಎಸೆದ ವಕೀಲ ರಾಕೇಶ್ ಕಿಶೋರ್ ವಿರುದ್ಧ ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಷನ್‌ (SCBA) ತಾತ್ಕಾಲಿಕ ಸದಸ್ಯತ್ವವನ್ನು ತಕ್ಷಣದಿ

9 Oct 2025 12:07 pm
ಮೈಸೂರು ವಸ್ತು ಪ್ರದರ್ಶನ ಮೈದಾನದಲ್ಲಿ ಬಾಲಕಿಯ ಮೃತದೇಹ ಪತ್ತೆ: ಅತ್ಯಾಚಾರ ಶಂಕೆ

ಮೈಸೂರು: ಮೈಸೂರು ದಸರಾದಲ್ಲಿ ಬಲೂನ್ ಮಾರಲು ಬಂದಿದ್ದ ಅಪ್ರಾಪ್ತ ವಯಸ್ಸಿನ ಬಾಲಕಿಯ ಮೃತದೇಹವು ವಸ್ತು ಪ್ರದರ್ಶನ ಮೈದಾನದಲ್ಲಿ ಪತ್ತೆಯಾಗಿದ್ದು, ಅತ್ಯಾಚಾರ ಎಸಗಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. 9ರಿಂದ 10 ವರ್ಷದೊಳಗಿನ ಮ

9 Oct 2025 12:07 pm
ಮೂಡಿಗೆರೆ | ಶ್ರೀಗಂಧ ಕಳ್ಳಸಾಗಾಟ ಆರೋಪ: ಇಬ್ಬರ ಬಂಧನ

ಚಿಕ್ಕಮಗಳೂರು: ಮೂಡಿಗೆರೆ ಪ್ರಾದೇಶಿಕ ವಲಯ ಅರಣ್ಯ ವ್ಯಾಪ್ತಿಯಲ್ಲಿ ಶ್ರೀಗಂದ ಕಳ್ಳ ಸಾಗಾಟ ಮಾಡುತ್ತಿದ್ದ ಆರೋಪದಲ್ಲಿ ಇಬ್ಬರನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಬುಧವಾರ ರಾತ್ರಿ ಬಂಧಿಸಿದ್ದಾರೆ. ಯೂಸುಫ್ ಮತ್ತು ಸ್ಥಳೀಯ ಪತ್

9 Oct 2025 11:46 am
(ಅ)ಗೌರವ (ಅ)ನೀತಿ

ಒಳ್ಳೆಯ ಮಾದರಿಯ ನಾಯಕತ್ವವಿದ್ದರೆ ಸಾಮಾಜಿಕ ಹಿತ ಸಾಧ್ಯ. ಒಡೆದೇ ಆಳುವವನಿಗೆ ಪೂರ್ಣವೆಂದರೇನೆಂದು ಹೇಗೆ ಅರ್ಥವಾದೀತು? ಅಖಂಡ ಭಾರತವಾಗುವ ಮುನ್ನ ಸಾಮರಸ್ಯದ ಭಾರತವಾದರೆ, ಎಲ್ಲರನ್ನೂ ಗೌರವಿಸುವ ನೀತಿ ಸಾಧ್ಯವಾದರೆ ಮಾತ್ರ ಒಳ

9 Oct 2025 11:41 am
ಗಾಝಾ ಕದನ ವಿರಾಮ : ಮೊದಲ ಹಂತದ ಒಪ್ಪಂದಕ್ಕೆ ಪ್ರಧಾನಿ ಮೋದಿ ಸ್ವಾಗತ, ನೆತನ್ಯಾಹುಗೆ ಶ್ಲಾಘನೆ

ಹೊಸದಿಲ್ಲಿ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ ಗಾಝಾ ಕದನ ವಿರಾಮ ಯೋಜನೆಯ ಮೊದಲ ಹಂತದ ಒಪ್ಪಂದಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಗುರುವಾರ ಸ್ವಾಗತಿಸಿದ್ದಾರೆ. ಪ್ರಧಾನಮಂತ್ರಿ ಬೆಂಜಮಿನ್ ನೆತನ್ಯಾಹು ಅವರ ನಾ

9 Oct 2025 11:32 am
‘ಪರೋಕ್ಷ ಸಮೂಹ ಹತ್ಯೆ’ ನಡೆಸಿದವರಿಗೆ ಯಾಕಿಲ್ಲ ಮರಣದಂಡನೆ?

ನಮ್ಮಲ್ಲಿ ಸಾಮಾನ್ಯವಾಗಿ ಯಾರಾದರೊಬ್ಬ ಪ್ರಮುಖ ಧಾರ್ಮಿಕ ನಾಯಕ, ರಾಜಕೀಯ ಮುಖಂಡ ಅಥವಾ ಯಾವುದೇ ಸೆಲೆಬ್ರಿಟಿಯ ಹತ್ಯೆ ಸಂಭವಿಸಿದರೆ ಅದರ ಬೆನ್ನಿಗೇ ಭಾರೀ ತನಿಖೆ, ವಿಚಾರಣೆ, ಹತ್ತಾರು ಮಂದಿಯ ಬಂಧನ ಇತ್ಯಾದಿಯೆಲ್ಲಾ ನಡೆದು ಬಿಡು

9 Oct 2025 11:09 am
ಫೆಲೆಸ್ತೀನ್ ನಿರಾಶ್ರಿತ ವಿಜ್ಞಾನಿ ಉಮರ್‌ಗೆ ನೊಬೆಲ್ ಪ್ರಶಸ್ತಿ

ಸ್ಟಾಕ್‌ಹೋಮ್, ಅ.8: 2025ರ ಸಾಲಿನಲ್ಲಿ ರಸಾಯನ ಶಾಸ್ತ್ರದ ನೊಬೆಲ್ ಪಡೆದವರ ಪೈಕಿ ಒಬ್ಬರಾಗಿರುವ ಉಮರ್ ಮುವನ್ನಿಸ್ ಯಾಘಿ ಫೆಲೆಸ್ತೀನ್ ಮೂಲದ ಜೋರ್ಡಾನಿಯನ್-ಅಮೆರಿಕನ್ ರಸಾಯನ ವಿಜ್ಞಾನಿಯಾಗಿದ್ದಾರೆ. ಅವರು ಪ್ರಸ್ತುತ ಕ್ಯಾಲಿಫೋರ

9 Oct 2025 10:44 am
ಕುಮಟಾ: ಮೇಲಧಿಕಾರಿಯಿಂದ ಶೋಷಣೆ ಆರೋಪ; ಬೇಸತ್ತ ದಲಿತ ಕಂದಾಯ ನಿರೀಕ್ಷಕ ನಾಪತ್ತೆ

ಪುರಸಭೆಯ ಮುಖ್ಯ ಅಧಿಕಾರಿ ಎಂ.ಆರ್. ಸ್ವಾಮಿ ವಿರುದ್ಧ ಭುಗಿಲೆದ್ದ ಆಕ್ರೋಶ; ನೌಕರರಿಂದ ವರ್ಗಾವಣೆಗೆ ಆಗ್ರಹ

9 Oct 2025 10:26 am
ವಸತಿ ಶಾಲೆಗಳಿಗೆ ಉಚಿತ ವಿದ್ಯುತ್ ಪೂರೈಕೆ: 30 ಕೋಟಿ ರೂ. ಕೊಡಲು ಆರ್ಥಿಕ ಇಲಾಖೆ ಆಕ್ಷೇಪ

ಬೆಂಗಳೂರು: ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ 821 ವಸತಿ ಶಾಲೆ, ಪದವಿಪೂರ್ವ ಕಾಲೇಜುಗಳಿಗೆ ಉಚಿತ ವಿದ್ಯುತ್ ಯೋಜನೆಯಡಿಯಲ್ಲಿ 30 ಕೋಟಿ ರೂ. ಕೊಡಲು ಆರ್ಥಿಕ ಇಲಾಖೆಯು ಸಹಮತ ಸೂಚಿಸಿಲ್ಲ. ವಸತಿ ಶಾಲೆಗಳಿಗೆ ಉಚಿತ ವಿದ್ಯುತ್ ಪೂರ

9 Oct 2025 10:09 am
ಕದನ ವಿರಾಮ ಘೋಷಣೆ ಬಳಿಕವೂ ಇಸ್ರೇಲ್‌ನಿಂದ ಗಾಝಾ ಮೇಲೆ ವಾಯುದಾಳಿ!

ಗಾಝಾ, ಅ. 9: ಮಧ್ಯಪ್ರಾಚ್ಯದಲ್ಲಿ ಶಾಂತಿಯ ಹೊಸ ಅಧ್ಯಾಯ ಆರಂಭವಾಗಲಿದೆ ಎಂಬ ನಿರೀಕ್ಷೆಯ ನಡುವೆಯೇ, ಇಸ್ರೇಲ್ ಮತ್ತು ಹಮಾಸ್ ನಡುವೆ ಘೋಷಿತವಾದ ಕದನ ವಿರಾಮ ಒಪ್ಪಂದದ ಬಳಿಕವೂ ಗಾಝಾದ ಮೇಲೆ ಇಸ್ರೇಲ್ ಗುರುವಾರ ವಾಯುದಾಳಿ ನಡೆಸಿದೆ ಎ

9 Oct 2025 10:05 am
ವಿಪಕ್ಷ ನಾಯಕ ಆರ್.ಅಶೋಕ್ ಬೆಂಗಾವಲು ವಾಹನದ ಚಾಲಕ ಆತ್ಮಹತ್ಯೆ

ಬೆಂಗಳೂರು: ವಿಧಾನಸಭೆಯ ವಿಪಕ್ಷ ನಾಯಕ ಆರ್.ಅಶೋಕ ಅವರ ಪೊಲೀಸ್ ಬೆಂಗಾವಲು ವಾಹನದ ಚಾಲಕ ಶರಣಪ್ಪ (33) ಎಂಬವರು ಬುಧವಾರ ರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬೆಂಗಳೂರಿನ ಬಾಪೂಜಿ ನಗರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದ ಶರಣ

9 Oct 2025 10:04 am
ನಿದ್ದೆಯಲ್ಲಿದ್ದ ಪತಿಯ ಮೇಲೆ ಕುದಿಯುವ ಎಣ್ಣೆ ಸುರಿದು ಗಾಯಕ್ಕೆ ಮೆಣಸಿನ ಪುಡಿ ಎರಚಿದ ಪತ್ನಿ!

ಹೊಸದಿಲ್ಲಿ: ನಿದ್ದೆಯಲ್ಲಿದ್ದ ಪತಿಯ ಮೇಲೆ ಸ್ವತಃ ಪತ್ನಿಯೇ ಕುದಿಯುವ ಎಣ್ಣೆ ಸುರಿದು, ಗಾಯಕ್ಕೆ ಮೆಣಸಿನ ಪುಡಿ ಎರಚಿದ ಪೈಶಾಚಿಕ ಘಟನೆ ದಕ್ಷಿಣ ದೆಹಲಿಯ ಮದಂಗೀರ್ ನಲ್ಲಿ ನಡೆದಿರುವ ಬಗ್ಗೆ ವರದಿಯಾಗಿದೆ. ತೀವ್ರ ಸುಟ್ಟಗಾಯಗಳಾಗ

9 Oct 2025 9:56 am
ಅ.10: ಯುನಿವೆಫ್ ನಿಂದ ಬಜ್ಪೆಯಲ್ಲಿ ಸೀರತ್ ಸಮಾವೇಶ

ಮಂಗಳೂರು: ಯುನಿವೆಫ್ ಕರ್ನಾಟಕ 19 ಸೆಪ್ಟಂಬರ್ 2025ರಿಂದ 2 ಜನವರಿ 2026ರವರೆಗೆ 'ಶೋಷಿತ ಸಮಾಜ ಹಾಗೂ ಮಾನವ ಘನತೆ ಮತ್ತು ಪ್ರವಾದಿ ಮುಹಮ್ಮದ್ (ಸ.)' ಎಂಬ ಕೇಂದ್ರೀಯ ವಿಷಯದಲ್ಲಿ 100 ದಿನಗಳ ಕಾಲ ಹಮ್ಮಿಕೊಂಡಿರುವ 20ನೇ ವರ್ಷದ 'ಅರಿಯಿರಿ ಮನುಕುಲ

9 Oct 2025 9:41 am
ಸಾರಿಗೆ ಕ್ಷೇತ್ರದ ಯೋಜನೆ ಮತ್ತು ಕಣ್ಗಾವಲಿಗೆ ಹೊಸ ಕೇಂದ್ರೀಯ ಏಜೆನ್ಸಿ

ಹೊಸದಿಲ್ಲಿ: ಇತರ ಮುಂದುವರಿದ ದೇಶಗಳ ಮಾದರಿಯಲ್ಲಿ ಭಾರತದಲ್ಲಿ ಕೂಡಾ ಸಾರಿಗೆ ಕ್ಷೇತ್ರದ ಸಮಗ್ರ ಯೋಜನೆ ರೂಪಿಸುವ ಮತ್ತು ವಲಯದ ಮೇಲೆ ನಿಗಾ ಇರಿಸುವ ಕೇಂದ್ರೀಯ ಏಜೆನ್ಸಿಯೊಂದನ್ನು ಆರಂಭಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಪ

9 Oct 2025 9:29 am
ಕೆಮ್ಮುತ್ತಿರುವ ಆರೋಗ್ಯ ವ್ಯವಸ್ಥೆಗೆ ಬಲಿಯಾಗುತ್ತಿರುವ ಮಕ್ಕಳು!

ಭಾರತದ ಆರೋಗ್ಯ ವ್ಯವಸ್ಥೆ ಮತ್ತೆ ಕೆಮ್ಮ ತೊಡಗಿದೆ. ಕ್ಷಯ, ಟಿಬಿ, ರಕ್ತಹೀನತೆಯಂತಹ ಮಾರಕ ರೋಗಗಳಿಗೆ ಮಕ್ಕಳು ನೇರ ಬಲಿಪಶುವಾಗುತ್ತಿರುವುದರ ಬಗ್ಗೆ ವಿಶ್ವಸಂಸ್ಥೆ ಕಳವಳ ವ್ಯಕ್ತಪಡಿಸುತ್ತಿರುವ ನಡುವೆಯೇ, ರೋಗಗಳಿಗೆ ಔಷಧ ಸೇವಿ

9 Oct 2025 9:11 am
ಹರಿಯಾಣ: ಐಪಿಎಸ್ ಅಧಿಕಾರಿ ಆತ್ಮಹತ್ಯೆ; ಡಿಜಿಪಿ ವಿರುದ್ಧ ಕಿರುಕುಳ ಆರೋಪ

ಚಂಡೀಗಢ: ಐಪಿಎಸ್ ಅಧಿಕಾರಿ ವೈ.ಪುರಾಣ್ ಕುಮಾರ್ ಆತ್ಮಹತ್ಯೆ ಪ್ರಕರಣ ಸಂಬಂಧ ಬುಧವಾರ ರಾತ್ರಿ ಹರ್ಯಾಣ ಠಾಣೆಯಲ್ಲಿ ದೂರು ನೀಡಿರುವ ಮೃತ ಅಧಿಕಾರಿಯ ಪತ್ನಿ ಹಾಗೂ ಐಎಎಸ್ ಅಧಿಕಾರಿ ಅಮ್ನೀತ್ ಪಿ.ಕುಮಾರ್ ಎಫ್ಐಆರ್ ನಲ್ಲಿ ಹರಿಯಾಣ ಡ

9 Oct 2025 8:27 am
ಗಾಝಾ ಕದನ ವಿರಾಮಕ್ಕೆ ಇಸ್ರೇಲ್–ಹಮಾಸ್ ಒಪ್ಪಿಗೆ

ಮೊದಲ ಹಂತದ ಶಾಂತಿ ಮಾತುಕತೆ ಯಶಸ್ವಿ: ಟ್ರಂಪ್ ಘೋಷಣೆ

9 Oct 2025 6:59 am
ಬೆಂಗಳೂರು | ಸಿಜೆಐಗೆ ಶೂ ಎಸೆದ ಕೃತ್ಯ ಖಂಡಿಸಿ ವಕೀಲರ ಸಂಘದಿಂದ ಪ್ರತಿಭಟನೆ

ಬೆಂಗಳೂರು, ಅ.8: ಸುಪ್ರೀಂ ಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ಬಿ.ಆ‌ರ್.ಗವಾಯಿ ಅವರತ್ತ ವಕೀಲ ರಾಕೇಶ್ ಕಿಶೋ‌ರ್ ಶೂ ಎಸೆದ ಕೃತ್ಯವನ್ನು ಖಂಡಿಸಿ ಬೆಂಗಳೂರು ವಕೀಲರ ಸಂಘ ಬುಧವಾರ ಹೈಕೋರ್ಟ್‌ನ 'ಗೋಲ್ಡನ್ ಗೇಟ್' ಎದುರು ಪ್ರತಿಭಟನೆ ನಡೆ

9 Oct 2025 12:28 am
50 ಅಂಗನವಾಡಿ ಕಾರ್ಯಕರ್ತರಿಗೆ ಟ್ಯಾಬ್‍ಗಳನ್ನು ವಿತರಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್

ಬೆಂಗಳೂರು, ಅ.8: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಬುಧವಾರ ವಿಧಾನಸೌಧದಲ್ಲಿರುವ ತಮ್ಮ ಕಚೇರಿಯಲ್ಲಿ ಬೆಂಗಳೂರು ನಗರದ 50 ಅಂಗನವಾಡಿ ಕಾರ್ಯಕರ್ತರಿಗೆ ಸುತಾರ ಲರ್ನಿಂಗ್‌ ಫೌಂಡೇಶನ್ ವತಿಯಿ

9 Oct 2025 12:23 am
ಮಹಾರಾಣಿ ಕ್ಲಸ್ಟರ್ ವಿವಿ ಅಧ್ಯಾಪಕರ ವೇತನ ಪಾವತಿಗೆ 5.95 ಕೋಟಿ ರೂ. ಬಿಡುಗಡೆ

ಬೆಂಗಳೂರು, ಅ.8: ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾಲಯದಲ್ಲಿ ಅಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿರುವ ಒಂಬತ್ತು ಅಧ್ಯಾಪಕರಿಗೆ ವೇತನ ಪಾವತಿಸಲು 5.95 ಕೋಟಿ ರೂ.ಗಳ ಅನುದಾನವನ್ನು ರಾಜ್ಯ ಸರಕಾರ ಬಿಡುಗಡೆ ಮಾಡಿದೆ. ಕಾಲೇಜು ಶಿಕ್

9 Oct 2025 12:23 am
ಸಿಜೆಐ ಬಿ.ಆರ್.ಗವಾಯಿ ಮೇಲೆ ಶೂ ಎಸೆತ: ಪ್ರಕರಣ ಖಂಡಿಸಿ ಬೀದಿಗಿಳಿದ ದಲಿತ, ರೈತ, ಕಾರ್ಮಿಕರ ಆಕ್ರೋಶ

ಬೆಂಗಳೂರು, ಅ.8: ಸುಪ್ರೀಂ ಕೋರ್ಟ್‍ನ ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ ಅವರ ಮೇಲೆ ವಕೀಲನೊಬ್ಬ ಶೂ ಎಸೆದಿರುವುದನ್ನು ಖಂಡಿಸಿ ಬುಧವಾರ ನಗರದ ಫ್ರೀಡಂ ಪಾರ್ಕ್‍ನಲ್ಲಿ ದಲಿತ, ರೈತ, ಕಾರ್ಮಿಕ, ಮಹಿಳಾ, ವಿದ್ಯಾರ್ಥಿ-ಯುವಜನ, ಸಾಹಿತ

9 Oct 2025 12:21 am
ಮಹೇಶ್ ಜೋಶಿ, ಶಿವಾನಂದ ವಿರುದ್ಧ ದೂರು | ಸೂಕ್ತ ಕ್ರಮ ಕೈಗೊಳ್ಳಲು ಸಂಸ್ಕೃತಿ, ಸಹಕಾರ ಇಲಾಖೆಗೆ ಮಹಿಳಾ ಆಯೋಗ ನಿರ್ದೇಶನ

ಬೆಂಗಳೂರು : ಕಸಾಪ ಅಧ್ಯಕ್ಷ ಮಹೇಶ್ ಜೋಶಿ, ಬಾಗಲಕೋಟೆ ಜಿಲ್ಲಾಧ್ಯಕ್ಷ ಶಿವಾನಂದ ಶೆಲ್ಲಿಕೇರಿ ವಿರುದ್ಧ ಸದಸ್ಯರಾದ ಡಾ.ವಸುಂಧರಾ ಭೂಪತಿ ಅವರು ನೀಡಿದ ದೂರನ್ನು ಪರಿಶೀಲಿಸಿ ಸೂಕ್ತ ಕಾನೂನು ಕ್ರಮ ವಹಿಸಬೇಕು ಎಂದು ಮಹಿಳಾ ಆಯೋಗವು,

9 Oct 2025 12:11 am
ಹನೂರು | ಹುಲಿ ಹತ್ಯೆ ಪ್ರಕರಣ; ತಲೆ ಮರೆಸಿಕೊಂಡಿದ್ದ ಆರೋಪಿಯನ್ನು ಪತ್ತೆ ಹಚ್ಚಿ ಪೊಲೀಸರಿಗೊಪ್ಪಿಸಿದ ಕುಟುಂಬಸ್ಥರು

ಹನೂರು, ಅ.8: ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಲೆ ಮಹದೇಶ್ವರ ವನ್ಯಜೀವಿಧಾಮದ ಪಚ್ಚೆದೊಡ್ಡಿಯಲ್ಲಿ ಹೆಬ್ಬುಲಿಯನ್ನು ಪ್ರತಿಕಾರಕ್ಕೆ ವಿಷವಿಟ್ಟು ಹತ್ಯೆ ಮಾಡಿ ತಲೆ ಮರೆಯಿಸಿಕೊಂಡಿದ್ದ ಆರೋಪಿಯನ್ನು ಕುಟುಂಬಸ್ಥರೇ ಪತ್ತ

9 Oct 2025 12:08 am
ಕರಾವಳಿ ಅಭಿವೃದ್ಧಿ ಪ್ರಾಧಿಕಾರ ನಿಗಮದ ಅಧ್ಯಕ್ಷ ಎಂಎ ಗಫೂರ್ ಉಳ್ಳಾಲ ದರ್ಗಾಕ್ಕೆ ಭೇಟಿ

ಉಳ್ಳಾಲ: ಕರ್ನಾಟಕ ಕರಾವಳಿ ಅಭಿವೃದ್ಧಿ ಪ್ರಾಧಿಕಾರ ನಿಗಮದ ಅಧ್ಯಕ್ಷ ಎಂ ಎ ಗಫೂರ್ ಬುಧವಾರ ಉಳ್ಳಾಲ ಸಯ್ಯದ್ ಮದನಿ ದರ್ಗಾಕ್ಕೆ ಭೇಟಿ ನೀಡಿದರು. ಈ ಸಂದರ್ಭ ಅವರನ್ನು ಉಳ್ಳಾಲ ದರ್ಗಾ ಸಮಿತಿಯ ಅಧ್ಯಕ್ಷ ಹನೀಫ್ ಹಾಜಿ ಮತ್ತು ಪದಾಧಿಕ

9 Oct 2025 12:05 am
ಸೋಮವಾರಪೇಟೆ | ಲೋಕಾಯುಕ್ತ ಬಲೆಗೆ ಬಿದ್ದ ಗ್ರಾಪಂ ಅಧ್ಯಕ್ಷೆ; 25 ಸಾವಿರ ರೂ. ಲಂಚ ಪಡೆದ ಆರೋಪ

ಮಡಿಕೇರಿ, ಅ.8: ತುಂಡು ಕಾಮಗಾರಿ ಗುತ್ತಿಗೆದಾರನ ಬಿಲ್ ಮೊತ್ತ ಪಾವತಿಸಲು 25 ಸಾವಿರ ರೂ. ಲಂಚ ಪಡೆದ ಆರೋಪದಡಿ ಸೋಮವಾರಪೇಟೆ ತಾಲೂಕಿನ ಶನಿವಾರಸಂತೆ ಸಮೀಪದ ಹಂಡ್ಲಿ ಗ್ರಾಪಂ ಅಧ್ಯಕ್ಷೆ ಸುಧಾ ಹಿರೇಶ್ ಎಂಬವರನ್ನು ಕೊಡಗು ಲೋಕಾಯುಕ್ತ

8 Oct 2025 11:22 pm
ವಯನಾಡ್ ದುರಂತ ಸಂತ್ರಸ್ತರಿಗೆ ನೆರವು ನೀಡದ ಕೇಂದ್ರ ಸರ್ಕಾರದ ವಿರುದ್ಧ ಕೇರಳ ಹೈಕೋರ್ಟ್ ತೀವ್ರ ಆಕ್ರೋಶ

“ನಿಮ್ಮ ದಾನ ನಮಗೆ ಅಗತ್ಯವಿಲ್ಲ”: ನ್ಯಾಯಾಲಯದ ತೀಕ್ಷ್ಣ ಪ್ರತಿಕ್ರಿಯೆ

8 Oct 2025 11:22 pm
ಕಲಬುರಗಿ | 59 ಅಲೆಮಾರಿಗಳಿಗೆ ಶೇ.1ರಷ್ಟು ಪ್ರತ್ಯೇಕ ಮೀಸಲಾತಿಗೆ ಆಗ್ರಹಿಸಿ ಮನವಿ

ಕಲಬುರಗಿ : 59 ಅಲೆಮಾರಿಗಳಿಗೆ ಶೇ.1ರಷ್ಟು ಪ್ರತ್ಯೇಕ ಮೀಸಲಾತಿ ನೀಡಲು ಹಾಗೂ ವಿವಿಧ ಬೇಡಿಕೆಗಳ ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯಿಂದ ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿಗಳು, ಪ್ರಧಾನ ಮಂತ್ರಿಗಳ

8 Oct 2025 11:16 pm
ಸೇಡಂ | ಸಿಜೆಐ ಗವಾಯಿ ಮೇಲೆ ಶೂ ಎಸೆದ ಕಿಶೋರ್ ವಕೀಲನ ವಿರುದ್ಧ ಕಠಿಣ ಶಿಕ್ಷೆಗೆ ಬಹುಜನ ಸಮಾಜ ಪಕ್ಷ ಆಗ್ರಹ

ಕಲಬುರಗಿ: ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಾಧೀಶರಾದ ಬಿ.ಆರ್.ಗವಾಯಿ ಅವರ ಮೇಲೆ ಶೂ ಎಸೆದ ಕಿಶೋರ್ ರಾಕೇಶ್ ವಕೀಲನಿಗೆ ಕಠಿಣ ಜೀವಾವಧಿ ಶಿಕ್ಷೆಗೆ ಗುರಿಪಡಿಸಬೇಕೆಂದು ಒತ್ತಾಯಿಸಿ ಸೇಡಂ ಪಟ್ಟಣದಲ್ಲಿ ಬುಧವಾರ ಬಹುಜನ ಸಮಾಜ ಪಕ್ಷದ

8 Oct 2025 11:12 pm
ಮಂಗಳೂರು| ಬಾಲಕನಿಗೆ ದ್ವಿಚಕ್ರ ವಾಹನ ನೀಡಿದ ವ್ಯಕ್ತಿಗೆ 29,000 ರೂ. ದಂಡ

ಮಂಗಳೂರು, ಅ.8: ಅಪ್ರಾಪ್ತ ಬಾಲಕನಿಗೆ ದ್ವಿಚಕ್ರ ವಾಹನ ಚಲಾಯಿಸಲು ನೀಡಿದ ವ್ಯಕ್ತಿಗೆ ನ್ಯಾಯಾಲಯ 29,000 ರೂ. ದಂಡ ವಿಧಿಸಿದೆ. ಮಾರುತಿ ಕಂಬಾಲ್ ದಂಡ ಪಾವತಿಸಬೇಕಾದ ವ್ಯಕ್ತಿ ಎಂದು ತಿಳಿದುಬಂದಿದೆ. ಜೆಎಂಎಫ್‌ಸಿ 4 ನ್ಯಾಯಾಲಯದ ಪ್ರಭಾರ

8 Oct 2025 11:10 pm
ಕಲಬುರಗಿ | ಸಿಜೆಐ ಗವಾಯಿ ಮೇಲೆ ಶೂ ಎಸೆದ ವಕೀಲ ಕಿಶೋರ್ ಮೇಲೆ ದೇಶದ್ರೋಹ ಪ್ರಕರಣ ದಾಖಲಿಸುವಂತೆ ಒತ್ತಾಯ

ಕಲಬುರಗಿ: ಭಾರತದ ಸರ್ವೋಚ್ಛ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ಮೇಲೆ ಶೂ ಎಸೆದ ರಾಕೇಶ್ ಕಿಶೋರ್ ಎಂಬ ವಕೀಲನ ಮೇಲೆ ದೇಶ ದ್ರೋಹಿ ಪ್ರಕರಣ ದಾಖಲಿಸಿ, ಮರಣದಂಡನೆ ವಿಧಿಸುವಂತೆ ಒತ್ತಾಯಿಸಿ ಬುಧವಾರ ದಲಿತ ಸೇನೆ ರ

8 Oct 2025 11:09 pm
ಕಲಬುರಗಿ | ವಿಟಿಯು ಪ್ರಾದೇಶಿಕ ಕೇಂದ್ರದಲ್ಲಿ ಒಂದು ದಿನದ ಇನ್ಕ್ಯುಬೇಷನ್ ಜಾಗೃತಿ

ಕಲಬುರಗಿ : ಜಿಲ್ಲಾ ಕೈಗಾರಿಕಾ ಕೇಂದ್ರ, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ವತಿಯಿಂದ ನಗರದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಪ್ರಾದೇಶಿಕ ಕೇಂದ್ರದಲ್ಲಿ ವಿಶ್ವ ಬ್ಯಾಂಕ್ ನೆರವಿನ ಭಾರತ ಸರ್ಕಾರದ ರ‍್ಯಾಂಪ್‌ ಯೋ

8 Oct 2025 10:57 pm
525 ಪಂಚಾಯಿತಿಗಳಲ್ಲಿ ‘ನೀರಿದ್ದರೆ ನಾಳೆ’ ಯೋಜನೆ ಅನುಷ್ಠಾನ: ನಾಳೆ(ಅ.9) ಚಾಲನೆ

ನಟ ವಸಿಷ್ಟಸಿಂಹ ಜಾಗೃತಿ ಅಭಿಯಾನದ ರಾಯಭಾರಿ : ಸಚಿವ ಎನ್.ಎಸ್.ಭೋಸರಾಜು

8 Oct 2025 10:55 pm
ಬೆಂಗಳೂರು ಶಿಕ್ಷಕರ ಕ್ಷೇತ್ರದ ಮತದಾರರ ಪಟ್ಟಿ ಪರಿಷ್ಕರಣೆ : ಜಿಲ್ಲಾಧಿಕಾರಿ

ಬೆಂಗಳೂರು, ಅ.8 : ಬೆಂಗಳೂರು ಶಿಕ್ಷಕರ ಕ್ಷೇತ್ರದ ಮತದಾರರ ಪಟ್ಟಿ ತಯಾರಿಕಾ ಕಾರ್ಯಕ್ಕೆ ಸಂಬಂಧಿಸಿದಂತೆ ಕೇಂದ್ರ ಚುನಾವಣಾ ಆಯೋಗವು ವೇಳಾಪಟ್ಟಿಯನ್ನು ಪ್ರಕಟಿಸಿದ್ದು, ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಲು ನ.6ರ ವರೆಗೆ ಅವಕ

8 Oct 2025 10:51 pm
ಪರಿಶಿಷ್ಟ ಜಾತಿ ಒಳಮೀಸಲಾತಿ: ಮೂಲ ಜಾತಿಯೊಂದಿಗೆ ಪ್ರವರ್ಗ ನಮೂದಿಸಿ, ಜಾತಿ ಪ್ರಮಾಣ ಪತ್ರ ನೀಡಲು ಸುತ್ತೋಲೆ

ಬೆಂಗಳೂರು, ಅ.8: ಪರಿಶಿಷ್ಟ ಜಾತಿಗಳನ್ನು ಮೂರು ಪ್ರವರ್ಗಗಳಾಗಿ ವಿಂಗಡಣೆ ಮಾಡಿ ಒಳಮೀಸಲಾತಿ ಜಾರಿ ಮಾಡಿದ್ದು, ಜಾತಿ ಪ್ರಮಾಣ ಪತ್ರವನ್ನು ನೀಡುವ ವೇಳೆ, ಮೂಲ ಜಾತಿಯೊಂದಿಗೆ ಪ್ರವರ್ಗವನ್ನು ನಮೂದಿಸಿ, ಪ್ರಮಾಣ ಪತ್ರವನ್ನು ನೀಡಬೇಕ

8 Oct 2025 10:45 pm
ಭಾರತದ ಜೊತೆ ಯುದ್ಧದ ಸಾಧ್ಯತೆ ವಾಸ್ತವ: ಪಾಕ್ ರಕ್ಷಣಾ ಸಚಿವ ಖ್ವಾಜಾ ಆಸೀಫ್

ಇಸ್ಲಾಮಾಬಾದ್,ಅ.8: ಭಾರತದ ಜೊತೆಗೆ ಯುದ್ಧ ನಡೆಯುವ ಸಾಧ್ಯತೆ ವಾಸ್ತವವಾದುದೆಂದು ಪಾಕಿಸ್ತಾನದ ರಕ್ಷಣಾ ಸಚಿವ ಖ್ವಾಜಾ ಆಸೀಫ್ ಹೇಳಿದ್ದಾರೆ. ಒಂದು ವೇಳೆ ಭಾರತದ ಜೊತೆಗೆ ಭವಿಷ್ಯದಲ್ಲಿ ಯಾವುದೇ ಸಶಸ್ತ್ರ ಸಂಘರ್ಷ ಏರ್ಪಟ್ಟಲ್ಲಿ

8 Oct 2025 10:44 pm
ಮಂಗಳೂರು ವಿಮಾನ ನಿಲ್ದಾಣಕ್ಕೆ ಎರಡು ಅತ್ಯಾಧುನಿಕ ಅಗ್ನಿಶಾಮಕ ವಾಹನಗಳ ಸೇರ್ಪಡೆ

ಮಂಗಳೂರು: ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣ ಲಿಮಿಟೆಡ್‌ಗೆ ಎರಡು ಅತ್ಯಾಧುನಿಕ ಅಗ್ನಿಶಾಮಕ ವಾಹನಗಳನ್ನು ನಿಯೋಜಿಸಲಾಗಿದೆ. ಈ ಎರಡು ಅಗ್ನಿಶಾಮಕ ವಾಹನ(ಸಿಎಫ್‌ಟಿ)ಗಳ ಸೇರ್ಪಡೆಯೊಂದಿಗೆ ಮಂಗಳೂರು ಅಂತರ್‌ರಾಷ್ಟ್ರೀಯ ವಿಮಾ

8 Oct 2025 10:42 pm