SENSEX
NIFTY
GOLD
USD/INR

Weather

35    C
...
ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಅವಹೇಳನ ಖಂಡನೀಯ : ಎಂಎಲ್‌ಸಿ ವಸಂತಕುಮಾರ್

ರಾಯಚೂರು: ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕುರಿತು ಹಗುರವಾಗಿ ಮಾತನಾಡಿರುವುದು ಕೀಳುಮಟ್ಟದ ಹೇಳಿಕೆ ಎಂದು ಎಂಎಲ್‌ಸಿ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಎ. ವಸಂತಕ

10 Apr 2026 3:30 pm
ದ್ವಿತೀಯ ಪಿಯುಸಿ ಫಲಿತಾಂಶ: ಆಯಿಷಾ ಸಬಾಳಿಗೆ 572 ಅಂಕಗಳು

ಮಂಗಳೂರು: ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಫಲ್ನೀರ್‌ನ ಸೈಂಟ್ ಮೇರಿಸ್ ಸಂಯುಕ್ತ ಪದವಿ ಪೂರ್ವ ಕಾಲೇಜಿನ ವಿಜ್ಞಾನ (PCMB) ವಿಭಾಗದ ವಿದ್ಯಾರ್ಥಿನಿ ಆಯಿಷಾ ಸಬಾ ಅವರು 572 ಅಂಕಗಳನ್ನು (ಶೇಕಡಾ 95.33) ಗಳಿಸಿ ಕಾಲೇಜು ಟಾಪರ್ ಆಗಿದ್ದಾರೆ. ಇ

10 Apr 2026 3:24 pm
2nd PUC Result-2026 | ಶಮ್ಹಾಝ್ ಅಬೂಬಕ್ಕರ್‌ಗೆ ಶೇ.91.5 ಅಂಕ

ಬಂಟ್ವಾಳ: ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನ ವಿದ್ಯಾರ್ಥಿ ಶಮ್ಹಾಝ್ ಅಬೂಬಕ್ಕರ್ ಅವರು 549 ಅಂಕಗಳನ್ನು ಗಳಿಸಿ 91.5 ಶೇಕಡಾ ಫಲಿತಾಂಶ ದಾಖಲಿಸಿದ್ದಾರೆ. ಇವರು ಅಸ್ಕರ್ ಅಲಿ ಹಾಗೂ ದಿವಂಗತ ಸಾಜಿದ

10 Apr 2026 3:21 pm
ಕಾಂತಾರ ದೈವಪಾತ್ರಗಳ ಅಪಹಾಸ್ಯ : ರಣವೀರ್ ಸಿಂಗ್ ಕ್ಷಮಾಪಣಾ ಪ್ರಮಾಣಪತ್ರಕ್ಕೆ ದೂರುದಾರರ ಆಕ್ಷೇಪ

ಬೆಂಗಳೂರು: ಕಾಂತಾರ ಚಾಪ್ಟರ್‌-1 ಚಿತ್ರದ ದೈವಪಾತ್ರಗಳನ್ನು ಅಪಹಾಸ್ಯ ಮಾಡಿ, ಧಾರ್ಮಿಕ‌ ಭಾವನೆಗಳಿಗೆ ಧಕ್ಕೆ ತಂದ ಕೃತ್ಯಕ್ಕೆ ಕ್ಷಮೆಯಾಚಿಸಿ ಬಾಲಿವುಡ್ ನಟ ರಣವೀರ್ ಸಿಂಗ್ ಸಲ್ಲಿಸಿರುವ ಪ್ರಮಾಣಪತ್ರದಲ್ಲಿ ಯಾವುದೇ ರೀತಿಯ ಪ್

10 Apr 2026 3:18 pm
ದ್ವಿತೀಯ ಪಿಯುಸಿ ಫಲಿತಾಂಶ: ಮುಹಮ್ಮದ್ ಜಸೀಮ್‌ಗೆ 570 ಅಂಕಗಳು

ಉಳ್ಳಾಲ: 2025-26 ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅಳೇಕಲದ ಮದನಿ ಪದವಿ ಪೂರ್ವ ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿ ಮುಹಮ್ಮದ್ ಜಸೀಮ್ ಅವರು 570 ಅಂಕಗಳನ್ನು (ಶೇಕಡಾ 95) ಗಳಿಸಿ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿ

10 Apr 2026 3:16 pm
ದ್ವಿತೀಯ ಪಿಯುಸಿ ಫಲಿತಾಂಶ: ಸುರಯ್ಯಾಳಿಗೆ 571 ಅಂಕಗಳು

ಉಳ್ಳಾಲ: ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅಳೇಕಲದ ಮದನಿ ಪದವಿ ಪೂರ್ವ ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ಸುರಯ್ಯ ಅವರು 571 ಅಂಕಗಳನ್ನು (ಶೇಕಡಾ 95) ಗಳಿಸಿ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದ

10 Apr 2026 3:13 pm
2nd PUC Result-2026 | ವಾಣಿಜ್ಯ ವಿಭಾಗ : ಕೋಲಾರದ ಝೋಯಾ ಝೀನತ್‌ಗೆ ಶೇ.96.50 ಅಂಕ

ಕೋಲಾರ : ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶದಲ್ಲಿ ಕೋಲಾರ ಜಿಲ್ಲೆಯ ವಿದ್ಯಾರ್ಥಿನಿ ಝೋಯಾ ಝೀನತ್ ಅವರು 579 ಅಂಕಗಳನ್ನು ಗಳಿಸಿ 96.50 ಶೇಕಡಾ ಸಾಧನೆ ಮಾಡಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಅತ್ಯುತ್ತಮ ಸಾಧನೆ ತೋರಿದ ಅವರು, ಮಹಿಳಾ ಸ

10 Apr 2026 3:05 pm
2nd PUC Result-2026 | ಸದೀದಾಳಿಗೆ 546 ಅಂಕಗಳು

ಬಂಟ್ವಾಳ: ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಬಿ.ಸಿ.ರೋಡ್ ಸಮೀಪದ ಮೊಡಂಕಾಪು ಕಾರ್ಮೆಲ್ ಸಂಯುಕ್ತ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಕೆ. ಸದೀದಾ ಅವರು 546 ಅಂಕಗಳನ್ನು ಗಳಿಸಿ 91 ಶೇಕಡಾ ಫಲಿತಾಂಶ ದಾಖಲಿಸಿದ್ದಾರೆ. ಈಕೆ ಅಮ್ಟೂರ

10 Apr 2026 2:56 pm
ಹುಲಿಕಲ್ ಘಾಟ್‌ನಲ್ಲಿ ಮಣ್ಣುಕುಸಿತ | ಮೃತ ಕಾರ್ಮಿಕರ ಕುಟುಂಬಸ್ಥರಿಗೆ ತಲಾ 5 ಲಕ್ಷ ರೂ. ಪರಿಹಾರ : ಸಿಎಂ ಸಿದ್ದರಾಮಯ್ಯ

ಬೆಂಗಳೂರು: ರಸ್ತೆ ಅಗಲೀಕರಣ ಕಾಮಗಾರಿ ವೇಳೆ ಮಣ್ಣು ಕುಸಿದು ಮೂವರು ಕಾರ್ಮಿಕರು ಮೃತಪಟ್ಟಿರುವ ಘಟನೆ ಕುರಿತು ಸಂತಾಪ ಸೂಚಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಮೃತ ಕಾರ್ಮಿಕರ ಕುಟುಂಬಕ್ಕೆ ತಲಾ 5 ಲಕ್ಷ ರೂ. ಪರಿಹಾರ ಘೋಷಿ

10 Apr 2026 2:56 pm
ಮತ್ತೆ ಏರಿದ ಚಿನ್ನ-ಬೆಳ್ಳಿ ಬೆಲೆ; ಇಂದಿನ ದರವೆಷ್ಟು?

ಕದನ ವಿರಾಮ ಘೋಷಣೆಯಾದ ನಂತರ ಚಿನ್ನ ಮತ್ತು ಬೆಳ್ಳಿಯ ಬೆಲೆಗಳು ಏರು ಹಾದಿಯಲ್ಲಿವೆ. ಚಿನ್ನ ಮತ್ತು ಬೆಳ್ಳಿ ನಿಧಾನವಾಗಿ ಏರು ಹಾದಿಯಲ್ಲಿ ಸಾಗುತ್ತಿದೆ. ಮಾರ್ಚ್ ತಿಂಗಳ ಮೊದಲ ಮೂರು ವಾರಗಳಲ್ಲಿ ಚಿನ್ನದ ಮಾರಾಟ ಹೆಚ್ಚು ಇತ್ತು. ಭೌ

10 Apr 2026 2:55 pm
ಸಂಪಾದಕೀಯ | ಮುಟ್ಟಿನ ಅಸ್ಪೃಶ್ಯತೆಯ ವಿರುದ್ಧ ಬೇಕಿದೆ ಕಠಿಣ ಕಾನೂನು

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

10 Apr 2026 2:51 pm
ಕಲ್ಲಡ್ಕ | ಅನುಗ್ರಹ ಮಹಿಳಾ ಪಿಯು ಕಾಲೇಜು: ದ್ವಿತೀಯ ಪಿಯುಸಿಯಲ್ಲಿ ಶೇ.100 ಫಲಿತಾಂಶ

ಕಲ್ಲಡ್ಕ: 2025–26ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಅನುಗ್ರಹ ಮಹಿಳಾ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿಯರು ಗಮನಾರ್ಹ ಸಾಧನೆ ಮಾಡಿದ್ದಾರೆ. ಕಾಲೇಜು ಒಟ್ಟು ಶೇ.100 ಫಲಿತಾಂಶ ದಾಖಲಿಸಿದೆ. ವಾಣಿಜ್ಯ ವಿಭಾಗದಲ

10 Apr 2026 2:48 pm
ಕೇಂದ್ರ ಸರಕಾರವು ಸಾರ್ವಜನಿಕರ ಹಿತದೃಷ್ಟಿಯಿಂದ ಸಮರ್ಪಕವಾಗಿ ಇಂಧನ ವಿತರಣೆ ಮಾಡಬೇಕು : ಸಚಿವ ಕೆ.ಎಚ್.ಮುನಿಯಪ್ಪ

ಬೆಂಗಳೂರು: ಕೇಂದ್ರ ಸರ್ಕಾರವು ಎಲ್‌ಪಿಜಿ ಸರಬರಾಜಿನಲ್ಲಿ ವಿಫಲವಾಗಿದ್ದು, ರಾಜ್ಯದ ಅಗತ್ಯಕ್ಕೆ ತಕ್ಕಷ್ಟು ಅನಿಲ ಪೂರೈಕೆ ಮಾಡಬೇಕು ಎಂದು ಆಹಾರ ಸಚಿವ ಕೆ.ಎಚ್.ಮುನಿಯಪ್ಪ ಒತ್ತಾಯಿಸಿದರು. ವಸಂತನಗರದ ಆಹಾರ ಭವನದಲ್ಲಿ IOC, BPC, HPC ಹಾ

10 Apr 2026 2:44 pm
ಆಳುವ ಸರಕಾರಕ್ಕೆ ಅವಕಾಶವಂಚಿತರ ಪರ ಕಾಳಜಿಯುಳ್ಳ ಹೃದಯವಿರಬೇಕು : ಸಚಿವ ಪ್ರಿಯಾಂಕ್ ಖರ್ಗೆ

ಕಲಬುರಗಿ : ಆಳುವ ಸರಕಾರಕ್ಕೆ ಅವಕಾಶವಂಚಿತರ ಪರ ಕಾಳಜಿಯುಳ್ಳ ಹೃದಯವಿರಬೇಕು ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅಭಿಪ್ರಾಯಪಟ್ಟರು. ವಿಕಲಚೇತನರ ಹ

10 Apr 2026 2:37 pm
Chikkamagaluru | ಚಂದ್ರದ್ರೋಣ ಪರ್ವತದಲ್ಲಿ ನಾಪತ್ತೆಯಾಗಿದ್ದ ಬಾಲಕಿಯ ಮೃತದೇಹ 2 ಸಾವಿರ ಅಡಿಗಳಷ್ಟು ಆಳದ ಪ್ರಪಾತದಲ್ಲಿ ಪತ್ತೆ

ಚಿಕ್ಕಮಗಳೂರು: ಚಿಕ್ಕಮಗಳೂರಿನ ಚಂದ್ರದ್ರೋಣ ಪರ್ವತ ಶ್ರೇಣಿಯಲ್ಲಿ ಪ್ರವಾಸಕ್ಕೆ ಬಂದು ನಿಗೂಢವಾಗಿ ನಾಪತ್ತೆಯಾಗಿದ್ದ ಕೇರಳ ಮೂಲದ ಬಾಲಕಿ ಶ್ರಿನಂದಾ (15) ಶವವಾಗಿ ಪತ್ತೆಯಾಗಿದ್ದಾಳೆ. ಪ್ರಸಿದ್ಧ ಪ್ರವಾಸಿ ತಾಣವಾದ ಮಾಣಿಕ್ಯಾಧ

10 Apr 2026 2:04 pm
ಅಲ್ಪಸಂಖ್ಯಾತರಿಗೆ ಅನ್ಯಾಯವಾಗಿದೆ ಎಂಬ ಆರೋಪ ತಪ್ಪು : ರಿಝ್ವಾನ್ ಅರ್ಷದ್

ಬೆಂಗಳೂರು : ದಾವಣಗೆರೆ ಹಾಗೂ ಬಾಗಲಕೋಟೆ ಉಪಚುನಾವಣೆಗಳಲ್ಲಿ ಎಲ್ಲಾ ಜಾತಿ-ಜನಾಂಗದವರು ಕಾಂಗ್ರೆಸ್ ಪಕ್ಷಕ್ಕೆ ಮತದಾನ ಮಾಡಿದ್ದಾರೆ ಎಂದು ರಿಝ್ವಾನ್ ಅರ್ಷದ್ ಹೇಳಿದರು. ಉಪಚುನಾವಣೆಯ ಬಳಿಕ ಮುಸ್ಲಿಂ ನಾಯಕರ ಜಂಟಿ ಪತ್ರಿಕಾಗೋಷ

10 Apr 2026 1:54 pm
2nd PUC Result 2026 | ಬರಕಃ ಪಿಯು ಕಾಲೇಜು ವಿದ್ಯಾರ್ಥಿಗಳ ಅತ್ಯುತ್ತಮ ಸಾಧನೆ

ಮಂಗಳೂರು: ಬರಕಃ ಇಂಟರ್‌ನ್ಯಾಷನಲ್ ಸ್ಕೂಲ್ ಅಂಡ್ ಕಾಲೇಜ್‌ನ ವಿದ್ಯಾರ್ಥಿಗಳು ದ್ವಿತೀಯ ಪಿಯುಸಿ ಪರೀಕ್ಷೆಗಳಲ್ಲಿ ಅತ್ಯುತ್ತಮ ಫಲಿತಾಂಶ ದಾಖಲಿಸಿದ್ದಾರೆ. ಈ ಪೈಕಿ ಫಾತಿಮಾ ತಾಲಿಯಾ 98% ಅಂಕಗಳನ್ನು ಪಡೆದು ಅಗ್ರಸ್ಥಾನ ಗಳಿಸಿದ್

10 Apr 2026 12:19 pm
2nd PUC Result-2026 | ವಿಜ್ಞಾನ ವಿಭಾಗ : ಕಾರ್ಕಳದ ಸಮೀಕ್ಷಾಳಿಗೆ 600ಕ್ಕೆ 597 ಅಂಕ

ಕಾರ್ಕಳ: ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಗಮನಾರ್ಹ ಸಾಧನೆ ಮಾಡಿದ ಸಮೀಕ್ಷಾ ಆರ್ ಅವರು 600ರಲ್ಲಿ 597 ಅಂಕಗಳನ್ನು ಪಡೆದು ರಾಜ್ಯ ಮಟ್ಟದಲ್ಲಿ ರ‍್ಯಾಂಕ್ ಗಳಿಸಿದ್ದಾರೆ. ಅವರ ಈ ಸಾಧನೆ ಕಾರ್ಕಳ ತಾಲೂಕಿನ ಹೆಬ್ರಿಯ ಅಮೃತ ಭಾರ

10 Apr 2026 12:06 pm
ಪಶ್ಚಿಮ ಬಂಗಾಳ| ಹುಮಾಯೂನ್ ಕಬೀರ್ ಪಕ್ಷದೊಂದಿಗೆ ಮೈತ್ರಿ ಕೊನೆಗೊಳಿಸಿದ ಎಐಎಂಐಎಂ

ಹೊಸ ದಿಲ್ಲಿ: ಪಶ್ಚಿಮ ಬಂಗಾಳ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆಯಾಗಿದ್ದು, ಹುಮಾಯೂನ್ ಕಬೀರ್ ಆಡಿರುವ ಮಾತುಗಳನ್ನು ಉಲ್ಲೇಖಿಸಿ ಅವರ ಪಕ್ಷ ಆಮ್ ಜನತಾ ಉನ್ನಾಯನ್ ಜೊತೆಗಿನ ಮೈತ್ರಿಯನ್ನು ಎಐಎಂಐಎಂ ಮುಖ್ಯಸ್ಥ ಅಸದುದ್ದೀನ್ ಉವ

10 Apr 2026 11:59 am
ಒಳಿತು ಗೆಲ್ಲಲಿ; ಕೆಡುಕು ಸೋಲಲಿ

ಕನ್ನಡ ರಂಗಭೂಮಿ ಕಂಡ ಅಪರೂಪದ ರಂಗಕರ್ಮಿ ಪ್ರಸನ್ನರೊಂದಿಗೆ ವಿಶ್ವ ರಂಗಭೂಮಿ ದಿನಾಚರಣೆ ಅಂಗವಾಗಿ (ಮಾರ್ಚ್ 27) ನಡೆಸಿದ ಮಾತುಕತೆಯ ಮೂರನೇ ಭಾಗ ಇಲ್ಲಿದೆ. ಭಾಗ-3 * ರಂಗಭೂಮಿಯ ಇಂದಿನ ದುಃಸ್ಥಿತಿಗೆ ಒಳಗಿನ ಕಾರಣಗಳೂ ಇರಬಹುದಲ್ಲವೆ?

10 Apr 2026 11:57 am
Chikkamagaluru | ಇನ್ನೂ ಪತ್ತೆಯಾಗದ ಬಾಲಕಿ ಶ್ರೀ ನಂದಾ: 3ನೇ ದಿನವೂ ಚಂದ್ರದ್ರೋಣ ಬೆಟ್ಟದಲ್ಲಿ ಮುಂದುವರಿದ ಶೋಧ ಕಾರ್ಯ

ಚಿಕ್ಕಮಗಳೂರು: ದತ್ತಪೀಠದ ಮಾಣಿಕ್ಯಾಧಾರ ತಪ್ಪಲಿನಲ್ಲಿ ಕೇರಳ ಮೂಲದ ಬಾಲಕಿ ಶ್ರೀ ನಂದಾ ನಾಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂರನೇ ದಿನವೂ ಶೋಧ ಕಾರ್ಯ ತೀವ್ರಗೊಂಡಿದೆ. ಬಾಲಕಿಯನ್ನು ಅಪಹರಿಸಲಾಗಿದೆ ಎಂಬ ತಾಯಿಯ ಹೇಳಿಕ

10 Apr 2026 11:55 am
Shivamogga | ಹುಲಿಕಲ್ ಘಾಟ್‌ನಲ್ಲಿ ಭೂಕುಸಿತ : ಮಣ್ಣಿನಡಿ ಸಿಲುಕಿದ್ದ ಮೂವರು ಕಾರ್ಮಿಕರ ಮೃತದೇಹ ಪತ್ತೆ

ಶಿವಮೊಗ್ಗ: ಜಿಲ್ಲೆಯ ಹುಲಿಕಲ್ (ಬಾಳೇಬರೆ) ಘಾಟ್‌ನ ಹೇರ್‌ಪಿನ್ ಕ್ರಾಸ್‌ನಲ್ಲಿ ಕಾಂಕ್ರೀಟ್ ವಾಲ್ ಕಾಮಗಾರಿ ವೇಳೆ ಸಂಭವಿಸಿದ ಭೂಕುಸಿತದಲ್ಲಿ ಮಣ್ಣಿನಡಿ ಸಿಲುಕಿದ್ದ ಮೂವರು ಕಾರ್ಮಿಕರ ಮೃತದೇಹಗಳು ಪತ್ತೆಯಾಗಿವೆ. ಎಸ್‌ಡಿಆರ್

10 Apr 2026 11:44 am
ಕದನ ವಿರಾಮ ಘೋಷಣೆಯಾಗಿ 6 ತಿಂಗಳು ಕಳೆದರೂ ಗಾಝಾಗೆ ವೈದ್ಯಕೀಯ ನೆರವು ಸರಬರಾಜು ತಡೆಯುತ್ತಿರುವ ಇಸ್ರೇಲ್‌

ಗಾಝಾ,ಎ.10: ಕದನ ವಿರಾಮ ಜಾರಿಯಾಗಿ ಆರು ತಿಂಗಳು ಕಳೆದರೂ, ಗಾಝಾ ಪಟ್ಟಿಯ ಫೆಲೆಸ್ತೀನ್ ಜನತೆಗೆ ತಲುಪಬೇಕಾದ ಜೀವ ರಕ್ಷಕ ವೈದ್ಯಕೀಯ ಹಾಗೂ ಮಾನವೀಯ ನೆರವು ಇನ್ನೂ ತಡೆಯಲ್ಪಡುತ್ತಿದೆ ಎಂದು ‘ಮೆಡಿಕಲ್ ಏಯ್ಡ್ ಫಾರ್ ಫೆಲೆಸ್ತೀನಿಯನ್

10 Apr 2026 11:29 am
2nd PUC Result-2026 | ವಿಜ್ಞಾನ ವಿಭಾಗದಲ್ಲಿ ಆಯಿಶಾ ಹಸೀನಾಳಿಗೆ 571 ಅಂಕ

ಸುರತ್ಕಲ್: ನಗರದ ಕೆನರಾ ಪಿಯು ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಆಯಿಶಾ ಹಸೀನಾ ಅವರು 571 (ಶೇ. 95.17) ಅಂಕಗಳನ್ನು ಪಡೆದು ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಇವರು ಸುರತ್ಕಲ್ ಮುಂಚೂರು ನಿವಾಸಿ ಬಶೀರ್ ಅಹ್

10 Apr 2026 11:28 am
ಅಸ್ಸಾಂ: ಮಾಘ್ ಬಿಹು ಬಳಿಕ ಸರಕಾರ ರಚಿಸುವವರು ಯಾರು?

ಬಿಜೆಪಿಗೆ ಬಿಸಿ ತುಪ್ಪವಾಗಿ ಪರಿಣಮಿಸಿರುವುದು-ಪರಿಶಿಷ್ಟ ವರ್ಗಕ್ಕೆ ಆರು ಸಮುದಾಯಗಳ ಸೇರ್ಪಡೆ ಪ್ರಸ್ತಾವ. ರಾಜ್ಯದಲ್ಲಿ 14 ಬುಡಕಟ್ಟುಗಳಿದ್ದು, ಒಟ್ಟು ಜನಸಂಖ್ಯೆ 40 ಲಕ್ಷ. ಬಯಲು ಮತ್ತು ಬೆಟ್ಟ ಪ್ರದೇಶದ ಪರಿಶಿಷ್ಟ ವರ್ಗಗಳ ಗು

10 Apr 2026 11:23 am
2nd PUC Result-2026 | ಮುಹಮ್ಮದ್ ಸುಹೈಬ್‌ಗೆ ಶೇ.97 ಅಂಕ

ಮಂಗಳೂರು : ನಗರದ ಸಂತ ಅಲೋಶಿಯಸ್ ಕಾಲೇಜಿನ ವಿದ್ಯಾರ್ಥಿ ಮುಹಮ್ಮದ್ ಸುಹೈಬ್ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ವಿಜ್ಞಾನ ವಿಭಾಗದಲ್ಲಿ 582 (ಶೇ.97) ಅಂಕ ಗಳಿಸಿದ್ದಾರೆ. ಇವರು ಮಲಾರ್ ಅರಸ್ತಾನದ ಐಎಸ್ ಅಬ್ದುಲ್ ಹಮೀದ್-ಮುನೀರಾ ದಂಪತಿ

10 Apr 2026 11:22 am
ಕಾಟಿಪಳ್ಳ | ಮಿಸ್ಬಾಹ್ ಪಿಯು ಕಾಲೇಜಿನ ಇಬ್ಬರು ವಿದ್ಯಾರ್ಥಿನಿಯರಿಗೆ ಅತ್ಯುತ್ತಮ ಅಂಕಗಳು

ಸುರತ್ಕಲ್: ಇಲ್ಲಿನ ಕಾಟಿಪಳ್ಳದ ಮಿಸ್ಬಾಹ್ ಪಿಯು ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಕಾಮರ್ಸ್ ವಿಭಾಗದ ಇಬ್ಬರು ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಅಶಿಯ 546 (ಶೇ. 91) ಅಂಕಗಳನ್ನು

10 Apr 2026 11:21 am
ಚುನಾವಣೆ ಸಂದರ್ಭದಲ್ಲಿ ಹಣ ಹಂಚುವುದು ಸಾಮಾನ್ಯ: ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ

ಮೈಸೂರು: ಚುನಾವಣೆ ಸಂದರ್ಭದಲ್ಲಿ ಹಣ ಹಂಚುವುದು ಸರ್ವೇ ಸಾಮಾನ್ಯವಾಗಿದ್ದು, ಅದರ ಬಗ್ಗೆ ಹೆಚ್ಚು ಮಾತನಾಡುವ ಅಗತ್ಯವಿಲ್ಲ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ. ಶುಕ್ರವಾರ ಕುಟುಂಬ ಸಮೇತ ಮೈಸೂರಿನ ಚಾಮುಂಡ

10 Apr 2026 11:15 am
Madhya Pradesh| ಕೊಳವೆ ಬಾವಿಗೆ ಬಿದ್ದ 2 ವರ್ಷದ ಬಾಲಕ: ಮುಂದುವರಿದ ರಕ್ಷಣಾ ಕಾರ್ಯಾಚರಣೆ

ಉಜ್ಜಯಿನಿ: ಮಧ್ಯಪ್ರದೇಶದ ಉಜ್ಜಯಿನಿ ಜಿಲ್ಲೆಯಲ್ಲಿ ಮೈದಾನದಲ್ಲಿ ಆಟವಾಡುತ್ತಿದ್ದ ಎರಡೂವರೆ ವರ್ಷದ ಬಾಲಕ ತೆರೆದ ಕೊಳವೆ ಬಾವಿಯೊಳಗೆ ಬಿದ್ದಿದ್ದು, ರಕ್ಷಣಾ ಕಾರ್ಯಾಚರಣೆ ಪ್ರಗತಿಯಲ್ಲಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬ

10 Apr 2026 10:24 am
Madhya pradesh | ನದಿ ಜೋಡಣೆಗೆ ವಿರೋಧ: ಚಿತೆಯಲ್ಲಿ ಮಲಗಿ ನೂರಾರು ಬುಡಕಟ್ಟು ಮಹಿಳೆಯರ ಪ್ರತಿಭಟನೆ

ಭೋಪಾಲ್: ನೂರಾರು ಮಂದಿ ಬುಡಕಟ್ಟು ಜನಾಂಗದ ಮಹಿಳೆಯರು ಮಧ್ಯಪ್ರದೇಶದ ಛಾತರ್ಪುರ ಜಿಲ್ಲೆಯಲ್ಲಿ ಗುರುವಾರ ಅಣಕು ಚಿತೆಯಲ್ಲಿ ಮಲಗಿ ಪ್ರತಿಭಟನೆ ನಡೆಸಿದರು. ಪ್ರಸ್ತಾವಿತ ಕೆನ್-ಬೆಟ್ವಾ ನದಿ ಜೋಡಣೆಯನ್ನು ವಿರೋಧಿಸಿ ಈ ಪ್ರತಿಭಟ

10 Apr 2026 8:00 am
ಬಿಹಾರ | ಪಿಕಪ್ ಚಾಲಕನ ಭೀಕರ ಹತ್ಯೆ ; ಆರೋಪಿಯನ್ನು ಥಳಿಸಿ ಕೊಂದ ಸ್ಥಳೀಯರು

ಪಾಟ್ನಾ: ಸುಮಾರು 42 ವರ್ಷ ವಯಸ್ಸಿನ ಪಿಕಪ್ ವ್ಯಾನ್ ಚಾಲಕನನ್ನು ರಸ್ತೆಬದಿ ವ್ಯಾಪಾರಿಯೊಬ್ಬ ಶಿರಚ್ಛೇದನ ಮಾಡಿ ಹತ್ಯೆ ಮಾಡಿರುವ ಪ್ರಕರಣ ಗುರುವಾರ ನಡೆದಿದೆ. ಘಟನೆಯಿಂದ ಉದ್ರಿಕ್ತಗೊಂಡ ಸ್ಥಳೀಯರು ಆರೋಪಿ ವ್ಯಾಪಾರಿಯನ್ನು ಥಳಿ

10 Apr 2026 7:51 am
12 ಚುನಾವಣೆಗಳಲ್ಲಿ ಮತಗಟ್ಟೆ ಅಧಿಕಾರಿಯಾಗಿದ್ದ ವ್ಯಕ್ತಿ ಮತಪಟ್ಟಿಯಿಂದ ಔಟ್!

ಕೊಲ್ಕತ್ತಾ: ಭಾರತ–ಪಾಕಿಸ್ತಾನ ವಿಭಜನೆ ಸಂದರ್ಭದಲ್ಲಿ ನಿರಾಶ್ರಿತರಾಗಿ ಬಂದಿದ್ದ 97 ವರ್ಷದ ವೃದ್ಧ ಇದುವರೆಗೆ ಒಂದು ಚುನಾವಣೆಯನ್ನೂ ತಪ್ಪಿಸಿಕೊಂಡಿಲ್ಲ; ಆದರೆ ಈ ಬಾರಿ ಮತದಾರರ ಪರಿಷ್ಕೃತ ಪಟ್ಟಿಯಿಂದ ಅವರ ಹೆಸರು ಮಾಯವಾಗಿದೆ.

10 Apr 2026 7:36 am
2nd PUC Result-2026 | ಫಾತಿಮತ್ ಫಂಸೀನಾಗೆ ವಾಣಿಜ್ಯ ವಿಭಾಗದಲ್ಲಿ 551 ಅಂಕ

ಮಂಗಳೂರು : ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ KPS ಪದವಿ ಪೂರ್ವ ಕಾಲೇಜು ಬೆಳ್ಳಾರೆ ಇದರ ವಿದ್ಯಾರ್ಥಿನಿ ಫಾತಿಮತ್ ಫಂಸೀನಾ ವಾಣಿಜ್ಯ ವಿಭಾಗದಲ್ಲಿ 600ಕ್ಕೆ 551 (92%) ಅಂಕಗಳನ್ನು ಪಡೆದು ವಿಶಿಷ್ಟ ಶ್ರೇಣಿಯಲ್ಲಿ ಉತ್ತೀ

10 Apr 2026 1:43 am
ಸಾಂಸ್ಕೃತಿಕವಲ್ಲದ ಮನಸ್ಸುಗಳು ಯಾವುದೇ ಕ್ಷೇತ್ರಕ್ಕೆ ಕಾಲಿಟ್ಟರೂ ಆ ಕ್ಷೇತ್ರ ಬರಡಾಗುತ್ತದೆ: ಪ್ರೊ.ಸಿದ್ದರಾಮಯ್ಯ

ಲೇಖಕಿಯರ ಸಂಘದ ವತಿಯಿಂದ ವಾರ್ಷಿಕ ದತ್ತಿ ಪ್ರಶಸ್ತಿ ಪ್ರದಾನ, ವೆಬ್‍ಸೈಟ್ ಬಿಡುಗಡೆ ಕಾರ್ಯಕ್ರಮ

10 Apr 2026 1:36 am
‘ಇವ ನಮ್ಮವ ಇವ ನಮ್ಮವ’ ಕಾನೂನನ್ನು ಸಮರ್ಪಕವಾಗಿ ಜಾರಿಗೊಳಿಸಿ: ಮರ್ಯಾದೆಗೇಡು ಹತ್ಯೆ ವಿರೋಧಿ ಸಮಿತಿ

ಬೆಂಗಳೂರು : ಮರ್ಯಾದಾ ಹತ್ಯೆಗಳ ವಿರುದ್ಧ ಕಾನೂನು ರೂಪಿಸುವಲ್ಲಿ ಕರ್ನಾಟಕ ವಿಧಾನಸಭೆಯು ‘ಇವ ನಮ್ಮವ ಇವ ನಮ್ಮವ’ ಕಾನೂನು-2026 ಅನ್ನು ಅಂಗೀಕರಿಸಿರುವುದು ಮಹತ್ವದ ಮತ್ತು ಅಗತ್ಯವಾದ ಹೆಜ್ಜೆಯಾಗಿದ್ದು, ಸರಕಾರ ಕೂಡಲೇ ಇದನ್ನು ಕಟ

10 Apr 2026 1:26 am
Shivamogga | ತೋಟದ ಬಳಿ ಯುವಕನ ಮೃತದೇಹ ಪತ್ತೆ

ಶಿವಮೊಗ್ಗ : ನಗರದ ತುಂಗಾನಗರ ಸಮೀಪದ ಕಾಮತ್ ಲೇಔಟ್‌ನ ತೋಟವೊಂದರ ಬಳಿ ಯುವಕನೊಬ್ಬನ ಮೃತದೇಹ ಪತ್ತೆಯಾಗಿರುವ ಘಟನೆ ನಡೆದಿದೆ. ಮೇಲಿನ ತುಂಗಾನಗರ ನಿವಾಸಿ ಮಂಜುನಾಥ್ (24) ಮೃತಪಟ್ಟವರು ಎಂದು ತಿಳಿದು ಬಂದಿದೆ. ಮಂಜುನಾಥ್ ಅಡಿಕೆ ಆರಿ

10 Apr 2026 1:03 am
Haveri | ಗರ್ಭಿಣಿ ಮೇಲೆ ಹಲ್ಲೆ ಪ್ರಕರಣ: ಅವಳಿ-ಜವಳಿ ಮಕ್ಕಳು ಮೃತ್ಯು

ಹಾವೇರಿ : ಹಾವೇರಿ ಜಿಲ್ಲೆ ಸವಣೂರು ತಾಲೂಕಿನ ಅಲ್ಲಿಪೂರ ಗ್ರಾಮದಲ್ಲಿ ಗರ್ಭಿಣಿಯೊಬ್ಬರ ಮೇಲೆ ನಡೆದಿದ್ದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಹೊಟ್ಟೆಯಲ್ಲಿದ್ದ ಅವಳಿ-ಜವಳಿ ಮಕ್ಕಳು ಅವಧಿಪೂರ್ವದಲ್ಲಿ ಜನಿಸಿ ಮೃತಪಟ್ಟಿರುವ

10 Apr 2026 12:58 am
ಮನುಕುಲದ ಒಳಿತಿಗೆ ಯುದ್ಧ ಕೊನೆಗೊಳ್ಳಲಿ : ದಿನೇಶ್ ಗುಂಡೂರಾವ್

ವಿಶ್ವಶಾಂತಿಗಾಗಿ ವಿಶ್ವ ನವಕರ ಮಹಾಮಂತ್ರ ದಿನ ಆಚರಣೆ

10 Apr 2026 12:53 am
2nd PUC Result-2026 | ರಾಜ್ಯಕ್ಕೆ ದ್ವಿತೀಯ ರ್ಯಾಂಕ್: ಅಂಕಿತ್ ಕಾರತಗಿ ಸಾಧನೆ

ಬೆಳಗಾವಿ : ಹುಕ್ಕೇರಿ ತಾಲೂಕಿನ ನಿಡಸೋಸಿಯ ಮೊರಾರ್ಜಿ ದೇಸಾಯಿ ವಸತಿ ವಿಜ್ಞಾನ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿ ಅಂಕಿತ್ ಭೀಮಪ್ಪ ಕಾರತಗಿ ಅವರು ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ರಾಜ್ಯಕ್ಕೆ ದ್ವಿತೀಯ ರ್ಯಾಂಕ್ ಗಳಿಸಿ ಜಿ

10 Apr 2026 12:44 am
Bengaluru | 13 ವಿದ್ಯಾರ್ಥಿಗಳು 590ಕ್ಕೂ ಅಧಿಕ ಅಂಕಗಳಿಸಿ ಸಾಧನೆ

ಬೆಂಗಳೂರು : ದ್ವೀತಿಯ ಪಿಯುಸಿ ಫಲಿತಾಂಶ ಪ್ರಕಟವಾಗಿದ್ದು, ಶ್ರೀ ಚೈತನ್ಯ ಪಿಯು ಕಾಲೇಜಿನ 13 ಮಂದಿ ವಿದ್ಯಾರ್ಥಿಗಳು 600 ಅಂಕಗಳಿಗೆ 590ಕ್ಕೂ ಅಧಿಕ ಅಂಕಗಳನ್ನು ಗಳಿಸುವ ಮೂಲಕ ಸಾಧನೆ ಮಾಡಿದ್ದಾರೆ. ಸುಚಿತಾ ಎಂ. ಅವರು 600ಕ್ಕೆ (596), ಯಶ್ಮಿ

10 Apr 2026 12:41 am
ರೈಲ್ವೆ ಯೋಜನೆಗಳ ಅನುಷ್ಠಾನಕ್ಕೆ ಕಾಂಗ್ರೆಸ್ ಸರಕಾರ ಸಹಕರಿಸುತ್ತಿಲ್ಲ : ವಿ.ಸೋಮಣ್ಣ

ಮೈಸೂರು : ರಾಜ್ಯದ ಕಾಂಗ್ರೆಸ್ ಸರಕಾರ ರೈಲ್ವೆ ಯೋಜನೆಗಳ ಅನುಷ್ಠಾನಕ್ಕೆ ಅಸಹಕಾರ ತೋರುತ್ತಿದೆ ಎಂದು ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಆರೋಪಿಸಿದ್ದಾರೆ. ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವ ಎಚ್.ಡಿ.ಕುಮಾರಸ್ವಾಮಿ ಅವರ

10 Apr 2026 12:34 am
ದಲಿತ ಉದ್ದಿಮೆದಾರರ ಸಂಖ್ಯೆ 5 ಸಾವಿರಕ್ಕೇರಲು ಸಿ.ಜಿ.ಶ್ರೀನಿವಾಸನ್ ಪರಿಶ್ರಮ ಕಾರಣ : ಬೊಮ್ಮಾಯಿ

ಬೆಂಗಳೂರು : ಕರ್ನಾಟಕ ರಾಜ್ಯದಲ್ಲಿ ದಲಿತ ಉದ್ದಿಮೆದಾರರ ಸಂಖ್ಯೆ ಇಂದು ಐದು ಸಾವಿರ ಆಗಿದೆ ಎಂದರೇ ಅದಕ್ಕೆ ಸಿ.ಜಿ.ಶ್ರೀನಿವಾಸನ್ ಪರಿಶ್ರಮ, ಹೋರಾಟವೂ ಕಾರಣ. ಈ ಸಂಖ್ಯೆ 10 ಸಾವಿರ ಆಗಬೇಕು. ಇದಕ್ಕಾಗಿ ನಿಮ್ಮ ಹಕ್ಕುಗಳನ್ನು ಸರಕಾರದ

10 Apr 2026 12:31 am
ಪೊಲೀಸ್ ಠಾಣೆಯೊಳಗೆ ರಾಜಿ ಪಂಚಾಯಿತಿ ನಡೆಸುವಂತಿಲ್ಲ: ಗೃಹ ಸಚಿವ ಜಿ.ಪರಮೇಶ್ವರ್

ಬೆಂಗಳೂರು : ಯಾವ ಪೊಲೀಸ್ ಅಧಿಕಾರಿಯೂ ಠಾಣೆಗಳಲ್ಲಿ ಯಾವುದೇ ರಾಜಿ ಪಂಚಾಯಿತಿ ನಡೆಸಬಾರದು. ರಿಯಲ್ ಎಸ್ಟೇಟ್ ವ್ಯವಹಾರದೊಂದಿಗೆ ಕೈಜೋಡಿಸಬಾರದು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಾಕೀತು ಮಾಡಿದ್ದಾರೆ. ಗುರುವಾರ ಇಲ್ಲಿನ ಚಿಕ

10 Apr 2026 12:21 am
ದ್ವಿತೀಯ ಪಿಯುಸಿ ಫಲಿತಾಂಶ: ರುಬಾ ಝೈನಬ್‌ಗೆ ವಿಜ್ಞಾನ ವಿಭಾಗದಲ್ಲಿ 579 ಅಂಕ

ಮಂಗಳೂರು: ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಗೊಂಡಿದ್ದು, ಮಂಗಳೂರಿನ ಸೇಂಟ್ ಆಗ್ನೆಸ್ ಪಿಯು ಕಾಲೇಜಿನ ವಿದ್ಯಾರ್ಥಿನಿ ರುಬಾ ಝೈನಬ್‌ ಅವರು ವಿಜ್ಞಾನ ವಿಭಾಗದಲ್ಲಿ 579 (96.5 ಶೇ.) ಅಂಕ ಪಡೆದು ಡಿಸ್ಟಿಂಕ್ಷನ್‌ನಲ್ಲಿ ತೇರ್ಗಡೆಯಾಗಿದ

10 Apr 2026 12:11 am
ತಮಿಳುನಾಡು ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ ಮಾಡಿದ ಡಿ.ಕೆ.ಶಿವಕುಮಾರ್

‘ಮಹಿಳೆಯರಿಗೆ ಮಾಸಿಕ 2 ಸಾವಿರ ರೂ., 3 ಲಕ್ಷ ಸರಕಾರಿ ಹುದ್ದೆ ಭರ್ತಿ, ಭೂರಹಿತ ರೈತರಿಗೆ ವಾರ್ಷಿಕ 6 ಸಾವಿರ ರೂ. ನೆರವು’

10 Apr 2026 12:04 am
ಎ.12: ಬಂಟ ಸಾಧಕರಿಗೆ ಬಂಟರ ಸಂಘದಿಂದ ಸನ್ಮಾನ, ಪ್ರಶಸ್ತಿ ಪ್ರದಾನ

ಮಂಗಳೂರು: ಬಂಟರ ಯಾನೆ ನಾಡವರ ಮಾತೃ ಸಂಘದ ವತಿಯಿಂದ ಎಪ್ರಿಲ್ 12ರಂದು ಬಹಿರಂಗ ಅಧಿವೇಶನ ಹಾಗೂ ಪ್ರಶಸ್ತಿ ಪ್ರದಾನ ಮತ್ತು ಸನ್ಮಾನ ಕಾರ್ಯಕ್ರಮ ನಡೆಯಲಿದೆ. ಎಪ್ರಿಲ್ 12 ರವಿವಾರ ಬೆಳಗ್ಗೆ 9 ಗಂಟೆಗೆ ಮಂಗಳೂರಿನ ಕುದ್ಮುಲ್ ರಂಗರಾವ್ ಪ

9 Apr 2026 11:58 pm
ಪಿಯುಸಿ ಫಲಿತಾಂಶ: ಮುಹಮ್ಮದ್ ಶಾಕೀರ್‌ಗೆ ವಿಜ್ಞಾನ ವಿಭಾಗದಲ್ಲಿ 580 ಅಂಕ

ಹರೇಕಳ: ಬ್ಯಾರೀಸ್ ಪದವಿಪೂರ್ವ ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿ ಮುಹಮ್ಮದ್ ಶಾಕೀರ್ ಅವರು 580 ಅಂಕಗಳೊಂದಿಗೆ ಡಿಸ್ಟಿಂಕ್ಷನ್ ಪಡೆದು ಕಾಲೇಜಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ಈತ ಹರೇಕಳ ನಿವಾಸಿ ಹಮೀದ್ ಹಾಗೂ ಸೆಕೀನಾ ದಂ

9 Apr 2026 11:51 pm
ಇಳಕಲ್ ನಗರದಲ್ಲಿ ಉದ್ಯಾನಗಳ ಅಭಿವೃದ್ಧಿಗೆ ಸಾಲಿಡಾರಿಟಿ ಯೂತ್ ಮೂವ್‌ಮೆಂಟ್‌ ಒತ್ತಾಯ

ಇಳಕಲ್‌ : ಪಟ್ಟಣದ ಪಾರ್ಕ್‌ಗಳಲ್ಲಿ ಮೂಲಭೂತ ಸೌಲಭ್ಯಗಳ ಕೊರತೆಯಿಂದ ಹಿರಿಯ ನಾಗರಿಕರು, ಮಹಿಳೆಯರು ಹಾಗೂ ಮಕ್ಕಳು ಸಂಕಷ್ಟ ಅನುಭವಿಸುತ್ತಿದ್ದು, ತಕ್ಷಣ ಸಾರ್ವಜನಿಕ ಆರೋಗ್ಯ ಮತ್ತು ಪರಿಸರದ ದೃಷ್ಟಿಯಿಂದ ಜಿಲ್ಲಾಡಳಿತ ಉದ್ಯಾನ

9 Apr 2026 11:51 pm
ಮೆಲ್ಕಾರ್ ಮಹಿಳಾ ಪದವಿ ಪೂರ್ವ ಕಾಲೇಜು ಶೇ. 98 ಫಲಿತಾಂಶ

ಬಂಟ್ವಾಳ : 2025-26 ನೇ ಶೈಕ್ಷಣಿಕ ವರ್ಷದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಮೆಲ್ಕಾರ್ ಮಹಿಳಾ ಪದವಿ ಪೂರ್ವ ಕಾಲೇಜು ಶೇಕಡಾ 98 ಫಲಿತಾಂಶದ ದಾಖಲಿರಿಸುತ್ತದೆ. ಈ ಪೈಕಿ 22 ವಿದ್ಯಾರ್ಥಿನಿಯರು ವಿಶಿಷ್ಟ ದರ್ಜೆಯಲ್ಲಿ, 60 ವಿದ್ಯಾ

9 Apr 2026 11:48 pm
ಭಟ್ಕಳ ವಿದ್ಯಾರ್ಥಿಗಳ ಉತ್ತಮ ಸಾಧನೆ: ಜಿಲ್ಲೆಯಲ್ಲಿ ಮೂವರು ವಿಭಾಗಗಳಲ್ಲೂ ಅಗ್ರ ಸ್ಥಾನ

ಭಟ್ಕಳ: ಕರಾವಳಿ ಪಟ್ಟಣ ಭಟ್ಕಳಕ್ಕೆ ಹೆಮ್ಮೆಯ ಕ್ಷಣ ಒದಗಿಸುವಂತೆ, ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಇಲ್ಲಿನ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ಮಾಡಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಮೂರು ವಿಭಾಗಗಳಲ್ಲೂ ಅಗ್ರ ಸ್ಥಾನಗಳನ್ನು

9 Apr 2026 11:41 pm
ಚಾಮುಂಡಿ ಬೆಟ್ಟದ ಆವರಣದಲ್ಲಿ ನಿರ್ಮಾಣ ಕಾರ್ಯವನ್ನು ತಕ್ಷಣದಿಂದಲೇ ನಿಲ್ಲಿಸಲು ಜಿಲ್ಲಾಧಿಕಾರಿಗೆ ಹೈಕೋರ್ಟ್ ತಾಕೀತು

ಬೆಂಗಳೂರು : ನ್ಯಾಯಾಲಯಕ್ಕೆ ನೀಡಿದ್ದ ಭರವಸೆಯನ್ನು ಉಲ್ಲಂಘಿಸಿ ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ದೇವಾಲಯದ ಆವರಣದಲ್ಲಿ ಕಾಮಗಾರಿ ಮುಂದುವರಿಸಿದ್ದ ರಾಜ್ಯ ಸರಕಾರದ ಕ್ರಮಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಹೈಕೋರ್ಟ್,

9 Apr 2026 11:39 pm
Hubballi | ಬಾಲಕಿ ಜೊತೆ ಅಸಭ್ಯವಾಗಿ ವರ್ತಿಸಿದ ಆರೋಪ; ಯುವಕ ಹಾಗೂ ಆತನ ಕುಟುಂಬದವರ ಮೇಲೆ ಹಲ್ಲೆ

ಮುಸ್ಲಿಮರು ಎಂದು ಮೊದಲು ಹಲ್ಲೆ ನಡೆಸಿ, ನಂತರ ಜಾತಿನಿಂದನೆ : ಸಂತ್ರಸ್ತರ ಆರೋಪ

9 Apr 2026 11:32 pm
ಪಿಯುಸಿ ಫಲಿತಾಂಶ: ರಂಸಿಮ್‌ಗೆ ವಿಜ್ಞಾನ ವಿಭಾಗದಲ್ಲಿ 567 ಅಂಕ

ಮಂಗಳೂರು: ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜು ಸಾಗರ ಇದರ ವಿದ್ಯಾರ್ಥಿನಿ ರಂಸಿಮ್ ವಿಜ್ಞಾನ ವಿಭಾಗದಲ್ಲಿ 600 ಕ್ಕೆ 567 (94.5%) ಅಂಕಗಳನ್ನು ಪಡೆದು ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣಳಾ

9 Apr 2026 11:32 pm
ಪಿಯುಸಿ ಫಲಿತಾಂಶ: ಗುಲ್ಶನ್‌ಗೆ ವಾಣಿಜ್ಯ ವಿಭಾಗದಲ್ಲಿ 587 ಅಂಕ

ಮಂಗಳೂರು: ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಬಾಲಕಿಯರ ಸರ್ಕಾರಿ ಸ್ವತಂತ್ರ ಪದವಿ ಪೂರ್ವ ಕಾಲೇಜು ಸಾಗರ ಇದರ ವಿದ್ಯಾರ್ಥಿನಿ ಗುಲ್ಶನ್ ಎ ಎಸ್ ವಾಣಿಜ್ಯ ವಿಭಾಗದಲ್ಲಿ 600 ಕ್ಕೆ 587 (97.83%) ಅಂಕಗಳನ್ನು ಪಡೆದು ವಿಶಿಷ್ಟ

9 Apr 2026 11:28 pm
ಪಿಯುಸಿ ಫಲಿತಾಂಶ: ಸನಾಝ್‌ಗೆ ವಿಜ್ಞಾನ ವಿಭಾಗದಲ್ಲಿ 546 ಅಂಕ

ಮಂಗಳೂರು: ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಹೋಲಿ ರಿಡೀಮರ್ ಸಂಯುಕ್ತ ಪಿಯು ಕಾಲೇಜು ಹೊಸನಗರ ಇದರ ವಿದ್ಯಾರ್ಥಿನಿ ಸನಾಝ್‌ ವಿಜ್ಞಾನ ವಿಭಾಗದಲ್ಲಿ 600 ಕ್ಕೆ 546 (91%) ಅಂಕಗಳನ್ನು ಪಡೆದು ವಿಶಿಷ್ಟ ಶ್ರೇಣಿಯಲ್ಲಿ ಉತ

9 Apr 2026 11:23 pm
2nd PUC Result-2026 | ಬಳ್ಳಾರಿ, ವಿಜಯನಗರ ಜಿಲ್ಲೆಗೆ ಒಟ್ಟು ಶೇ.78.92 ಫಲಿತಾಂಶ

ವಿಜಯನಗರ/ಬಳ್ಳಾರಿ: 2025-26ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು, ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳ ಫಲಿತಾಂಶ ಒಟ್ಟು ಶೇ.78.92 ದಾಖಲಾಗಿದೆ. ಬಳ್ಳಾರಿ ಜಿಲ್ಲೆಯಲ್ಲಿ ಶೇ.79.30 ಹಾಗೂ ವಿಜಯನಗರ ಜಿಲ್ಲೆಯಲ್

9 Apr 2026 11:20 pm
ಉತ್ತರ ಸಿಕ್ಕಿಮ್‌ನಲ್ಲಿ ಭೂಕುಸಿತ:ಸೇನೆಯಿಂದ 135 ಪ್ರವಾಸಿಗಳ ರಕ್ಷಣೆ,1,000 ಜನರು ಈಗಲೂ ಬಾಕಿ

ಗ್ಯಾಂಗ್ಟಕ್, ಎ. 9: ಉತ್ತರ ಸಿಕ್ಕಿಮ್‌ ನಲ್ಲಿ ಭಾರತ-ಚೀನಾ ಗಡಿಗೆ ಸಮೀಪ ಹಲವಾರು ಭೂಕುಸಿತಗಳು ಸಂಭವಿಸಿದ್ದು, ಲ್ಯಾಚೆನ್ ಮತ್ತು ಚುಂಗ್‌ಥಾಂಗ್ ನಡುವಿನ ರಸ್ತೆ ಸಂಪರ್ಕಗಳು ಕಡಿತಗೊಂಡಿವೆ. ಸೇನೆಯು ಲ್ಯಾಚೆನ್ ಪ್ರದೇಶದಲ್ಲಿ ಸಿಕ

9 Apr 2026 11:20 pm
Assam | ಮತದಾನ ಸಂದರ್ಭ ಹಿಂಸಾಚಾರ; ಸುಮಾರು 30 ಮಂದಿಗೆ ಗಾಯ

ಗುವಾಹಟಿ, ಎ. 9: ಅಸ್ಸಾಂನಲ್ಲಿ ಗುರುವಾರ ಮತದಾನದ ಸಂದರ್ಭ ನಡೆದ ಹಿಂಸಾಚಾರದಲ್ಲಿ ಸುಮಾರು 30 ಮಂದಿ ಗಾಯಗೊಂಡಿದ್ದಾರೆ. 7 ಮಂದಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸ್ರೀಭೂಮಿ ಜಿಲ್ಲೆಯ ಪಥರಕಂಡಿಯಿಂದ ಸ್ಪರ್

9 Apr 2026 11:20 pm
ಜಮೀಯ್ಯತುಲ್ ಫಲಾಹ್ ಗ್ರೀನ್ ವ್ಯೂ ಪಿಯು ಕಾಲೇಜಿಗೆ 100% ಫಲಿತಾಂಶ

ಮಂಗಳೂರು: ಜಮೀಯ್ಯತುಲ್ ಫಲಾಹ್ ಗ್ರೀನ್ ವ್ಯೂ ಪಿಯು ಕಾಲೇಜಿನಿಂದ 2025-26 ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಗೆ ಒಟ್ಟು 38 ವಿದ್ಯಾರ್ಥಿಗಳು ಹಾಜರಾಗಿದ್ದು, ಎಲ್ಲಾ ವಿದ್ಯಾರ್ಥಿನಿಯರು ಉತ್ತೀರ್ಣರಾಗುವ ಮೂಲಕ ಶೇ. 100 ಫಲಿತಾಂಶ ಪಡೆ

9 Apr 2026 11:17 pm
ಹಝ್ರತ್ ಮಹಿಳಾ ಪದವಿ ಪೂರ್ವ ಕಾಲೇಜಿಗೆ ಶೇ. 100 ಫಲಿತಾಂಶ

ಉಳ್ಳಾಲ: 2025-26ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಹಝ್ರತ್ ಸೈಯದ್ ಮದನಿ ಮಹಿಳಾ ಪದವಿ ಪೂರ್ವ ಕಾಲೇಜು, ಉಳ್ಳಾಲ ಶೇಕಡಾ 100 ಫಲಿತಾಂಶ ಸಾಧಿಸಿ ಶ್ಲಾಘನೀಯ ಸಾಧನೆ ಮೆರೆದಿದೆ. ಕಾಲೇಜಿನ ವಾಣಿಜ್ಯ ವಿಭಾಗದ ನಫೀಸತುಲ್ ಮಿಸ್ರಿಯ್

9 Apr 2026 11:15 pm
ಪಿಯುಸಿ ಫಲಿತಾಂಶ: ಹಿರಾ ಕಾಲೇಜಿಗೆ ಶೇ. 92.5 ಫಲಿತಾಂಶ

ಉಳ್ಳಾಲ: ಹಿರಾ ವಿಮೆನ್ಸ್ ಸಂಯುಕ್ತ ಪದವಿ ಪೂರ್ವ ಕಾಲೇಜು ಬಬ್ಬುಕಟ್ಟೆ, 2025-26ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಮುತುವೀಯ ಬಿನ್ತ್ ಅಹ್ಮದ್ ಎಸ್.ಎಮ್.ರವರು ವಾಣಿಜ್ಯ ವಿಭಾಗದಲ್ಲಿ 600 ರಲ್ಲಿ 594 (99%)ಅಂಕಗಳನ್ನು ಪಡೆದು ರಾಜ್

9 Apr 2026 11:13 pm
ಶಮ್ಸ್ ಪಿಯು ಕಾಲೇಜಿಗೆ ಶೇ. 93 ಫಲಿತಾಂಶ

ಭಟ್ಕಳ: ತಾಲೂಕಿನ ಹೆಬ್ಳೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಶಮ್ಸ್ ಪದವಿಪೂರ್ವ ಕಾಲೇಜು (SHAMS PU College) 2026ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ.93 ಫಲಿತಾಂಶ ದಾಖಲಿಸಿ ಗಮನಸೆಳೆದಿದೆ. ಈ ವರ್ಷ ಪರೀಕ್ಷೆಗೆ ಹಾಜರಾದ ಒಟ್ಟು 29 ವಿದ್ಯ

9 Apr 2026 11:10 pm
ಅಹ್ಮದಾಬಾದ್: ಧಾರ್ಮಿಕ ಸಮಾರಂಭದಲ್ಲಿ ಆಹಾರ ಸೇವಿಸಿದ 96 ಗ್ರಾಮಸ್ಥರು ಅಸ್ವಸ್ಥ

ಅಹ್ಮದಾಬಾದ್, ಎ. 9: ಅಹ್ಮದಾಬಾದ್ ಜಿಲ್ಲೆಯ ದೆತ್ರೋಜ್ ತಾಲೂಕಿನ ರಾಜಪುರ ಗ್ರಾಮದಲ್ಲಿ ಶಂಕಿತ ವಿಷಾಹಾರ ಪ್ರಕರಣದಲ್ಲಿ, ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ವಿತರಿಸಲಾದ ಆಹಾರವನ್ನು ಸೇವಿಸಿದ ಬಳಿಕ 96 ಗ್ರಾಮಸ್ಥರು ಅಸ್ವಸ್ಥಗೊಂಡ

9 Apr 2026 11:10 pm
ಆನ್‌ ಲೈನ್ ಷೇರು ವ್ಯವಹಾರ ಹಗರಣ | ಪುಣೆಯ 75 ವರ್ಷದ ವೈದ್ಯರಿಗೆ 12.31 ಕೋಟಿ ರೂ. ವಂಚನೆ

ಪುಣೆ, ಎ. 9: ಆನ್‌ ಲೈನ್ ಷೇರು ವ್ಯವಹಾರ ಹಗರಣದಲ್ಲಿ ಪುಣೆಯ 75 ವರ್ಷದ ವೃದ್ಧರೋರ್ವರಿಗೆ 12.31 ಕೋ.ರೂ. ವಂಚಿಸಲಾಗಿದೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ. ಪೊಲೀಸರ ಪ್ರಕಾರ, ಜನವರಿ ಕೊನೆಯ ವಾರದಲ್ಲಿ ಅಪರಿಚಿತ ಸಂಖ್ಯೆಯಿಂದ ವೈದ್ಯ

9 Apr 2026 11:10 pm
ಮೇ 2: ಪುತ್ತೂರಿನಲ್ಲಿ ಎಸ್‌ವೈಎಸ್ ಮಾದರಿ ಮದುವೆ ಅಭಿಯಾನದ ಸಮಾರೋಪ

► ಸ್ವಾಗತ ಸಮಿತಿ ರಚನೆ ►ಎ.ಪಿ. ಅಬೂಬಕರ್ ಮುಸ್ಲಿಯಾರ್ ನೇತೃತ್ವ

9 Apr 2026 11:08 pm
T20ಯಲ್ಲಿ 9 ವಿಕೆಟ್‌ ಗಳನ್ನು ಉರುಳಿಸಿದ ಬ್ರೆಝಿಲ್ ಮಹಿಳಾ ಬೌಲರ್

ಬ್ರೆಸೀಲಿಯ, ಎ. 9: ಬ್ರೆಝಿಲ್ ಮಹಿಳಾ ಕ್ರಿಕೆಟ್ ತಂಡದ ವೇಗಿ ಲಾರಾ ಕಾರ್ಡೋಸೊ ಅವರು ಅಂತರ್‌ರಾಷ್ಟ್ರೀಯ ಟಿ20 ಇನಿಂಗ್ಸೊಂದರಲ್ಲಿ ಒಂಭತ್ತು ವಿಕೆಟ್‌ ಗಳನ್ನು ಉರುಳಿಸಿದ ಮೊದಲ ಕ್ರಿಕೆಟ್ ಆಟಗಾರ್ತಿಯಾಗಿ (ಪುರುಷ ಅಥವಾ ಮಹಿಳೆ) ಇತಿ

9 Apr 2026 11:00 pm
ಪೆಟ್ ಶಾಪ್‌ಗಳ ನೋಂದಣಿ ಕಡ್ಡಾಯ : ದ.ಕ. ಜಿಲ್ಲಾಧಿಕಾರಿ ಸೂಚನೆ

ಮಂಗಳೂರು : ಜೀವಂತ ಪ್ರಾಣಿ ಮತ್ತು ಪಕ್ಷಿಗಳ ಮಾರಾಟ ಮಾಡುವ ಪೆಟ್ ಶಾಪ್‌ಗಳು ಪ್ರಾಣಿ ಹಿಂಸಾ ತಡೆ ಕಾಯ್ದೆಯಡಿ ಕಡ್ಡಾಯವಾಗಿ ನೋಂದಣಿ ಮಾಡಿಸಬೇಕು ಎಂದು ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಸೂಚಿಸಿದ್ದಾರೆ. ದ.ಕ. ಜಿಲ್ಲಾಧಿಕಾರಿ ಕಚೇ

9 Apr 2026 10:59 pm
ಪಿಯುಸಿ ಫಲಿತಾಂಶ: ಶುರೈಫ್ ಅಬ್ದುರ್ರಹ್ಮಾನ್‌ಗೆ ವಿಜ್ಞಾನ ವಿಭಾಗದಲ್ಲಿ 591 ಅಂಕ

ಮಂಗಳೂರು, ಎ.9: ದ್ವಿತೀಯ ಪಿಯುಸಿಯಲ್ಲಿ ಮೂಡುಬಿದಿರೆ ಆಳ್ವಾಸ್ ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿ ಶುರೈಫ್ ಅಬ್ದುರ‌್ರಹ್ಮಾನ್ ಎ. 591 (ಶೇ 98.5) ಅಂಕಗಳೊಂದಿಗೆ ಡಿಸ್ಟಿಂಕ್ಷನ್‌ನಲ್ಲಿ ತೇರ್ಗಡೆಗೊಂಡಿದ್ದಾರೆ ಇವರು ಜೋಕಟ್ಟೆ

9 Apr 2026 10:48 pm
ಸಾಲಿಹಾತ್ ಪಿಯು ಕಾಲೇಜು: ವಾಣಿಜ್ಯ ವಿಭಾಗಕ್ಕೆ ಶೇ.100, ವಿಜ್ಞಾನ ವಿಭಾಗಕ್ಕೆ ಶೇ.95.45 ಫಲಿತಾಂಶ

ಉಡುಪಿ, ಎ.9: ತೋನ್ಸೆ-ಹೂಡೆಯ ಸಾಲಿಹಾತ್ ಬಾಲಕಿಯ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ವಾಣಿಜ್ಯ ವಿಭಾಗದಲ್ಲಿ ಪರೀಕ್ಷೆ ಬರೆದ 34 ವಿಧ್ಯಾರ್ಥಿಗಳಲ್ಲಿ 34 ವಿಧ್ಯಾರ್ಥಿಗಳು ಉತ್ತೀರ್ಣರಾಗಿದ್ದು ಶೇ.100 ಫಲಿತಾಂಶ ದ

9 Apr 2026 10:45 pm
ಪಿಯುಸಿ ಪಲಿತಾಂಶ: ಕಲ್ಯಾಣ ಕರ್ನಾಟಕದಲ್ಲಿ ಕೊಪ್ಪಳ ಜಿಲ್ಲೆಗೆ 1ನೇ ಸ್ಥಾನ

23ನೇ ಸ್ಥಾನದಲ್ಲಿದ್ದ ಕೊಪ್ಪಳಕ್ಕೆ ಈ ಬಾರಿ 17ನೇ ಸ್ಥಾನ

9 Apr 2026 10:44 pm
ದೇವಸ್ಥಾನದ ಧಾರ್ಮಿಕ ವಿಧಿವಿಧಾನದ ವೇಳೆ ನರ್ಮದಾ ನದಿಗೆ 11,000 ಲೀಟರ್ ಹಾಲು ಅರ್ಪಣೆ; ವೀಡಿಯೊ ವೈರಲ್

ಭೋಪಾಲ್: ಮಧ್ಯಪ್ರದೇಶದ ಸೆಹೋರ್‌ ನಲ್ಲಿ ಬೃಹತ್ ಧಾರ್ಮಿಕ ಕಾರ್ಯಕ್ರಮ ನಡೆದಿದ್ದು, ಸುದೀರ್ಘ ಕಾಲದ ಶುದ್ಧೀಕರಣ ವಿಧಿವಿಧಾನದ ಅಂಗವಾಗಿ ದೇವಸ್ಥಾನದ ಆವರಣದಲ್ಲಿ ಸುಮಾರು 11,000 ಲೀಟರ್ ಹಾಲನ್ನು ಬಳಸಿರುವುದು ಚರ್ಚೆಗೆ ಗ್ರಾಸವಾಗ

9 Apr 2026 10:31 pm
ತಾಪಮಾನ ಏರಿಕೆಯಾಗುತ್ತಿದ್ದಂತೆ ಭಾರತವು ಅದನ್ನು ಹೇಗೆ ಎದುರಿಸಲು ಯೋಜಿಸುತ್ತಿದೆ?

ಭಾರತದಲ್ಲಿ ಪ್ರತಿ ವರ್ಷ ಬಿಸಿಲು ಜನರು, ಬೆಳೆಗಳು ಮತ್ತು ವ್ಯವಹಾರಗಳ ಮೇಲೆ ಪರಿಣಾಮ ಬೀರುತ್ತಲೇ ಇರುತ್ತದೆ. 2026 ರಲ್ಲಿ ನಮ್ಮ ದೇಶದಲ್ಲಿ ಚಳಿಗಾಲವು ಅಕಾಲಿಕವಾಗಿ ಕೊನೆಗೊಂಡಿತು. ಫೆಬ್ರವರಿಯ ಆರಂಭದಲ್ಲಿಯೇ ಸೆಖೆ ಜಾಸ್ತಿಯಾಗಿದ

9 Apr 2026 10:30 pm
ದ್ವಿತೀಯ ಪಿಯುಸಿ ಪರೀಕ್ಷೆ | ಅಝ್ಮೀಯಾಗೆ ಶೇ.84.33 ಅಂಕ

ಉಪ್ಪಿನಂಗಡಿ : ದ್ವಿತೀಯ ಪಿಯುಸಿ ಪರೀಕ್ಷೆಯ ವಿಜ್ಞಾನ ವಿಭಾಗದಲ್ಲಿ ಉಪ್ಪಿನಂಗಡಿಯ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಅಝ್ಮೀಯಾ 506 (ಶೇ.84.33) ಅಂಕಗಳೊಂದಿಗೆ ತೇರ್ಗಡೆಗೊಂಡಿದ್ದಾರೆ. ಇವರು ಮಾಗುಂಡಿಯ ಅಬ್ದುಲ್ ರಹೀಂ ಮತ್ತು ನಬ

9 Apr 2026 10:25 pm
ಪಿಯುಸಿ ಫಲಿತಾಂಶ: ಕಾಟಿಪಳ್ಳದ ಆಯಿಶಾ ರಮ್ಝಿಯಾಗೆ 590 ಅಂಕ

ಕಾಟಿಪಳ್ಳ, ಎ.9: ನೂರುಲ್ ಹುದಾ ಎಜುಕೇಶನ್ ಟ್ರಸ್ಟ್ ನಡೆಸುತ್ತಿರುವ ಹಸನಬ್ಬ ಮಾಸ್ತರ್ ಸಂಯುಕ್ತ ಪದವಿ ಪೂರ್ವ ಕಾಲೇಜು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಫಲಿತಾಂಶವನ್ನು ದಾಖಲಿಸಿದೆ. ಶೇ.98 ಫಲಿತಾಂಶದಲ್ಲಿ ಎಂಟು ಡಿ

9 Apr 2026 10:20 pm
ಆತೂರಿನ ಆಯಿಶಾ ಹೆಣ್ಮಕ್ಕಳ ಪಪೂ ಕಾಲೇಜಿಗೆ ಶೇ.100 ಫಲಿತಾಂಶ

ಉಪ್ಪಿನಂಗಡಿ, ಎ.9: ಆತೂರಿನ ಆಯಿಶಾ ಹೆಣ್ಮಕ್ಕಳ ಪಪೂ ಕಾಲೇಜು ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯ ಕಲೆ ಮತ್ತು ವಾಣಿಜ್ಯ ವಿಭಾಗವು ಶೇ.100 ಫಲಿತಾಂಶ ದಾಖಲಿಸಿದೆ. ವಫಿಯಾ ಜಿ. 528 (ಶೇ.88) ಅಂಕ ಪಡೆದು ವಿಶಿಷ್ಟ ಶ್ರೇಣಿಯಲ್ಲಿ ತೇರ

9 Apr 2026 10:16 pm
ಪಿಯುಸಿ ಫಲಿತಾಂಶ: ಮುಹಮ್ಮದ್ ಇಸ್ಮಾಯೀಲ್ ಖದೀಸ್‌ಗೆ ಶೇ.99.17 ಅಂಕ

ಮಂಗಳೂರು, ಎ.9:ಧ್ವಿತೀಯ ಪಿಯುಸಿ ಪರೀಕ್ಷೆಯ ವಾಣಿಜ್ಯ ವಿಭಾಗದಲ್ಲಿ ಮಂಗಳೂರು ಯೆನೆಪೋಯ ಪಿಯು ಕಾಲೇಜಿನ ವಿದ್ಯಾರ್ಥಿ ಮುಹಮ್ಮದ್ ಇಸ್ಮಾಯಿಲ್ ಖದೀಸ್ 595 (ಶೇ.99.17) ಅಂಕ ಗಳಿಸಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ತೌಡುಗೋಳಿ

9 Apr 2026 10:12 pm
ಕಣ್ಣೂರು ಮಹಿಳಾ ಪಿಯು ಕಾಲೇಜು: ಸತತ 6ನೇ ವರ್ಷ ಶೇ.100 ಫಲಿತಾಂಶ ದಾಖಲೆ

ಮಂಗಳೂರು, ಎ.9: ಕಣ್ಣೂರು ಎಜುಕೇಶನಲ್ ಚಾರಿಟೇಬಲ್ ಟ್ರಸ್ಟ್(ರಿ)ನ ಅಧೀನದಲ್ಲಿ ಕಳೆದ 32 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಕಣ್ಣೂರು ಮಹಿಳಾ ಪಿಯು ಕಾಲೇಜು 2025-26ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯ ವಾಣಿಜ್ಯ ವಿಭಾಗದಲ್ಲಿ ಶ

9 Apr 2026 10:09 pm
Kalaburagi | ಟ್ರ್ಯಾಕ್ಟರ್ ಪಲ್ಟಿ : ಚಾಲಕ ಸ್ಥಳದಲ್ಲೇ ಮೃತ್ಯು

ಕಲಬುರಗಿ: ಶಹಾಬಾದ್‌ ನಗರದ ರಾಜ್ಯ ಹೆದ್ದಾರಿಗೆ ಹೊಂದಿಕೊಂಡ ಭೀಮಶಪ್ಪ ನಗರ ಬಳಿ ಪರಸಿ ತುಂಬಿದ ಟ್ರ್ಯಾಕ್ಟರ್ ಪಲ್ಟಿಯಾಗಿ ಚಾಲಕ ಸ್ಥಳದಲ್ಲೇ ಮೃತಪಟ್ಟಿರುವ ದುರ್ಘಟನೆ ಗುರುವಾರ ನಡೆದಿದೆ. ಮೃತರನ್ನು ಶಹಾಬಾದ್‌ ತಾಲ್ಲೂಕಿನ ತ

9 Apr 2026 10:08 pm
2nd PUC Result-2026 | ವಾಣಿಜ್ಯ ವಿಭಾಗದ ಅದಿತಿ ಎ.ಬಾಪು, ದಿಶಾ ರಾಜ್ಯಕ್ಕೆ ಪ್ರಥಮ

ವಿಜ್ಞಾನ ವಿಭಾಗದಲ್ಲಿ ಪ್ರಿನ್ಸಿಲ್ಲಾ; ಕಲಾ ವಿಭಾಗದಲ್ಲಿ ಅರ್ಚನಾ, ಸಂಗೀತಾ, ಸೃಷ್ಟಿ ಪ್ರಥಮ

9 Apr 2026 10:06 pm
Kalaburagi | ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ 598 ಅಂಕ ಪಡೆದ ಸೃಷ್ಟಿಗೆ ಸಚಿವ ಪ್ರಿಯಾಂಕ್ ಖರ್ಗೆಯಿಂದ ಸನ್ಮಾನ

ಕಲಬುರಗಿ: ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಕಲಾವಿಭಾಗದಲ್ಲಿ 598 ಅಂಕಪಡೆದು ರಾಜ್ಯಕ್ಕೆ ಮೊದಲ ಟಾಪರ್ ಆಗಿ ಹೊರಹೊಮ್ಮಿರುವ ಕಲಬುರಗಿ ನಗರದ ಶ್ರೀಮಂತು ವೀರಮ್ಮ ಗಂಗಸಿರಿ ಮಹಿಳಾ ಪಿಯು ಕಾಲೇಜಿನ ಸೃಷ್ಠಿ ಮಲ್ಲಿನಾಥ ಪಾಟೀಲ ಅವರನ

9 Apr 2026 10:04 pm
Kalaburagi | ಆಟೋ ಪಾರ್ಕ್ ಸ್ಥಾಪನೆ: ಸಚಿವರಿಂದ 2 ದಿನಗಳ ಕಾರ್ಯಾಗಾರ ಉದ್ಘಾಟನೆ

ಕಲಬುರಗಿ ಸಮಗ್ರ ಅಭಿವೃದ್ದಿಗೆ ನೀಲಿನಕ್ಷೆ : ಸಚಿವ ಪ್ರಿಯಾಂಕ್ ಖರ್ಗೆ

9 Apr 2026 10:00 pm
ಪಿಯುಸಿ ಫಲಿತಾಂಶ: ಕಾರ್ಕಳದ ಚೈತ್ರಿಕಾ- ವೈಷ್ಣವಿಗೆ ನಾಲ್ಕನೇ ರ್ಯಾಂಕ್

ಕಾರ್ಕಳ ಜ್ಞಾನಸುಧಾ ಕಾಲೇಜಿನ ಚೈತ್ರಿಕಾ ಚೌದರಿ ಹಾಗೂ ವೈಷ್ಣವಿ ಕುಲಕರ್ಣಿ ವಿಜ್ಞಾನ ವಿಭಾಗದಲ್ಲಿ 597 ಅಂಕ ಗಳಿಸುವ ಮೂಲಕ ಉತ್ತಮ ಸಾಧನೆ ಮಾಡಿದ್ದಾರೆ. ಚಿತ್ರದುರ್ಗದ ಕೃಷಿಕ ಲೋಕೇಶ್ ಹಾಗೂ ನಾಗರತ್ನ ದಂಪತಿ ಪುತ್ರಿಯಾಗಿರುವ ಚೈ

9 Apr 2026 10:00 pm
ಪಿಯುಸಿ ಫಲಿತಾಂಶ: 4ನೇ ರ್ಯಾಂಕ್ ವಿಜೇತೆ ಪ್ರಾರ್ಥನಾಗೆ ಇಂಜಿನಿಯರ್ ಆಗುವಾಸೆ

ಕಾರ್ಕಳ ಕ್ರಿಯೇಟಿವ್ ಕಾಲೇಜಿನ ಪ್ರಾರ್ಥನಾ ಶೆಟ್ಟಿ ಈ ಬಾರಿಯ ಪಿಯು ಪರೀಕ್ಷೆಯ ವಿಜ್ಞಾನ ವಿಭಾಗದಲ್ಲಿ 597 ಅಂಕ ಗಳಿಸುವ ರಾಜ್ಯಕ್ಕೆ ನಾಲ್ಕನೇ ರ್ಯಾಂಕ್ ಪಡೆದಿದ್ದಾರೆ. ನಿಟ್ಟೆ ಮೂಲದ ಹರೀಶ್ ಶೆಟ್ಟಿ ಹಾಗೂ ಪ್ರಮೀಳಾ ಶೆಟ್ಟಿ ದಂಪ

9 Apr 2026 9:56 pm
ಪಿಯುಸಿ ಫಲಿತಾಂಶ: ಟ್ಯೂಷನ್‌ಗೆ ಹೋಗದೆ ಅಂಕಿತಾ ರಾಜ್ಯಕ್ಕೆ 4ನೇ ರ್ಯಾಂಕ್

ಕಾಪು ತಾಲೂಕಿನ ಅದಮಾರು ಪೂರ್ಣ ಪ್ರಜ್ಞಾ ಪಿಯು ಕಾಲೇಜಿನ ವಿದ್ಯಾರ್ಥಿನಿ ಅಂಕಿತಾ ಭಟ್ ಈ ಬಾರಿಯ ಪಿಯುಸಿ ಪರೀಕ್ಷೆಯ ವಾಣಿಜ್ಯ ವಿಭಾಗದಲ್ಲಿ 597 ಅಂಕಗಳನ್ನು ಪಡೆದು ರಾಜ್ಯಕ್ಕೆ ನಾಲ್ಕನೇ ರ್ಯಾಂಕ್ ಗಳಿಸಿದ್ದಾರೆ. ಅದಮಾರಿನ ಅಡುಗ

9 Apr 2026 9:55 pm
ಪಿಯುಸಿ ಫಲಿತಾಂಶ: ವಿಜ್ಞಾನ ವಿಭಾಗದಲ್ಲಿ ರಶ್ಮಿ ಉಡುಪಿ ಜಿಲ್ಲೆಗೆ ಟಾಪರ್

ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಕುಂದಾಪುರ ತಾಲೂಕಿನ ಹೆಮ್ಮಾಡಿ ಜನತಾ ಪದವಿ ಪೂರ್ವ ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ರಶ್ಮೀ ಪೈ 598 ಅಂಕ ಗಳಿಸುವ ಮೂಲಕ ಉಡುಪಿ ಜಿಲ್ಲೆಗೆ ಪ್ರಥಮ ಹಾಗೂ ರಾಜ್ಯಕ್ಕೆ ಮೂರನೇ ರ್ಯಾಂಕ್ ಗ

9 Apr 2026 9:53 pm
ಪಿಯುಸಿ ಫಲಿತಾಂಶ| ರಾಜ್ಯಕ್ಕೆ 3ನೆ ರ್ಯಾಂಕ್ ಗಳಿಸಿದ ಪ್ರೇರಣಾಗೆ ಸಿಎ ಗುರಿ

ಉಡುಪಿ: ಈ ಬಾರಿಯ ಪಿಯುಸಿ ಪರೀಕ್ಷೆಯಲ್ಲಿ ಕಾರ್ಕಳ ತಾಲೂಕಿನ ಕುಕ್ಕುಂದೂರು ಹಿರ್ಗಾನದ ಕ್ರಿಯೆಟಿವ್ ಕಾಲೇಜಿನ ವಿದ್ಯಾರ್ಥಿನಿ ಪ್ರೇರಣಾ ವಾಣಿಜ್ಯ ವಿಭಾಗದಲ್ಲಿ 598 ಅಂಕ ಗಳಿಸುವ ಮೂಲಕ ಉಡುಪಿ ಜಿಲ್ಲೆಗೆ ಪ್ರಥಮ ಹಾಗೂ ರಾಜ್ಯಕ್ಕ

9 Apr 2026 9:52 pm
ಕದನ ವಿರಾಮವು ಶೀಘ್ರದಲ್ಲೇ ಇಂಧನ ಪೂರೈಕೆಯನ್ನು ಸರಾಗಗೊಳಿಸುವ ಸಾಧ್ಯತೆಯಿಲ್ಲ, ಯಾಕೆ? ತಜ್ಞರು ಏನಂತಾರೆ?

ಪಶ್ಚಿಮ ಏಷ್ಯಾದಲ್ಲಿ ಕದನ ವಿರಾಮವು ಹೆಚ್ಚು ದುರ್ಬಲವಾಗಿ ಕಾಣುತ್ತಿದೆ. ಇಸ್ರೇಲ್ ಲೆಬನಾನ್ ಮೇಲೆ ಬಾಂಬ್ ದಾಳಿಯನ್ನು ಹೆಚ್ಚಿಸುತ್ತಿದ್ದು, ಇರಾನ್ ಹಾರ್ಮುಝ್ ಜಲಸಂಧಿಯ ಮೂಲಕ ಹಡಗುಗಳ ಚಲನೆಯನ್ನು ಮತ್ತೆ ನಿರ್ಬಂಧಿಸಲು ಪ್ರೇ

9 Apr 2026 9:51 pm