SENSEX
NIFTY
GOLD
USD/INR

Weather

23    C
...
ಬಸವಾದಿ ಶರಣರು ಪ್ರಜ್ಞಾಪೂರ್ವಕ ಸಮಾಜವನ್ನು ರೂಪಿಸಿದ್ದಾರೆ : ಡಾ. ವಿವೇಕಾನಂದ್ ಸಜ್ಜನ್

ಬೀದರ್ : ಕಲ್ಯಾಣವು ವೈಜ್ಞಾನಿಕ ಮತ್ತು ವೈಚಾರಿಕ ಪರಂಪರೆಯ ನೆಲವಾಗಿದ್ದು, ಬಸವಾದಿ ಶರಣರು ಪ್ರಜ್ಞಾಪೂರ್ವಕ ಸಮಾಜವನ್ನು ರೂಪಿಸಿದ್ದಾರೆ ಎಂದು ಬೆಂಗಳೂರು ಅಲಯನ್ಸ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ.ವಿವೇಕಾನಂದ್ ಸಜ್ಜನ್ ಹ

6 Jun 2026 9:33 pm
Punjab | ಟ್ರೈಲರ್‌ ಗೆ ಟ್ರಕ್ ಢಿಕ್ಕಿ; 9 ಮಂದಿ ಮೃತ್ಯು

ಚಂಡಿಗಢ, ಜೂ. 6: ಪಂಜಾಬ್‌ ನ ಫಿರೋಜ್‌ಪುರ-ಫಾಜಿಲ್ಕಾ ರಸ್ತೆಯಲ್ಲಿ ಶನಿವಾರ ಮುಂಜಾನೆ ಪಿಕಪ್ ಟ್ರಕ್ ಮತ್ತು ಟ್ರೈಲರ್ ನಡುವೆ ಸಂಭವಿಸಿದ ಮುಖಾಮುಖಿ ಢಿಕ್ಕಿಯಲ್ಲಿ ಕನಿಷ್ಠ 9 ಮಂದಿ ಸಾವನ್ನಪ್ಪಿದ್ದಾರೆ. ಹಲವರು ಗಾಯಗೊಂಡಿದ್ದಾರೆ.

6 Jun 2026 9:33 pm
ಲೆಬನಾನ್: ಇಸ್ರೇಲ್ ದಾಳಿಯಲ್ಲಿ ಮೂವರು ಸೈನಿಕರ ಸಹಿತ 9 ಮೃತ್ಯು

ಬೈರೂತ್, ಜೂ. 6: ದಕ್ಷಿಣ ಲೆಬನಾನ್‌ನಲ್ಲಿ ಶನಿವಾರ ಇಸ್ರೇಲ್‌ನ ವೈಮಾನಿಕ ದಾಳಿಯಲ್ಲಿ ಮೂವರು ಯೋಧರು ಸೇರಿದಂತೆ ಕನಿಷ್ಠ 9 ಮಂದಿ ಮೃತಪಟ್ಟಿದ್ದು, ನಾಲ್ವರು ಗಾಯಗೊಂಡಿದ್ದಾರೆ ಎಂದು ಲೆಬನಾನ್ ಸೇನೆ ತಿಳಿಸಿದೆ. ನಬತಿಯೆಹ್ ಮತ್ತು ಮ

6 Jun 2026 9:27 pm
ಮುಖಾಮುಖಿ ಮಾತುಕತೆ: ಝೆಲೆನ್‌ಸ್ಕಿ ಪ್ರಸ್ತಾಪ ತಿರಸ್ಕರಿಸಿದ ಪುಟಿನ್

ಮಾಸ್ಕೋ, ಜೂ. 6: ಸುಮಾರು ನಾಲ್ಕು ವರ್ಷಗಳಿಂದ ಮುಂದುವರಿದಿರುವ ಯುದ್ಧವನ್ನು ಕೊನೆಗೊಳಿಸಲು ಮುಖಾಮುಖಿ ಮಾತುಕತೆ ನಡೆಸುವ ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಝೆಲೆನ್‌ಸ್ಕಿ ಅವರ ಪ್ರಸ್ತಾಪವನ್ನು ರಷ್ಯ ಅಧ್ಯಕ್ಷ ವ್ಲಾದಿಮಿರ್ ಪು

6 Jun 2026 9:23 pm
ಬೀದರ್ | ಸನ್ಮಿತ್ರ ಯೋಜನೆ ಅಡಿಯಲ್ಲಿ ಕಾರ್ಯಾಚರಣೆ : 17 ಮಂದಿ ಪತ್ತೆ; ಪ್ರಕರಣ ದಾಖಲು

ಬೀದರ್ : ಜಿಲ್ಲೆಯನ್ನು ಮಾದಕ ದ್ರವ್ಯ ಮುಕ್ತ ಜಿಲ್ಲೆಯಾಗಿಸಲು ಗಾಂಜಾ, ಇತರೆ ಮಾದಕ ವಸ್ತು, ದ್ರವ್ಯ ಸೇವನೆ ಮಾಡಿದ ಒಟ್ಟು 17 ಜನರನ್ನು ಸನ್ಮಿತ್ರ ಯೋಜನೆ ಅಡಿಯಲ್ಲಿಕಾರ್ಯಾಚರಣೆ ನಡೆಸಿ  ಪತ್ತೆ ಮಾಡಲಾಗಿದ್ದು, ಈ ಕುರಿತು ಒಟ್ಟು

6 Jun 2026 9:23 pm
ಯುವತಿ ನಾಪತ್ತೆ: ಪ್ರಕರಣ ದಾಖಲು

ಉಡುಪಿ, ಜೂ.6:ಕಾಪು ತಾಲೂಕಿನ ಕಟಪಾಡಿ ಏಣಗುಡ್ಡೆ ನಿವಾಸಿ ಸೌಂದರ್ಯ ಹೆಚ್.ಎ. (20) ಎಂಬ ಯುವತಿಯು ಮೇ 30ರಂದು ತನ್ನ ಕಾಲೇಜಿನ ಸ್ನೇಹಿತರೊಂದಿಗೆ ಕೊಡಗು ಪ್ರವಾಸಕ್ಕೆ ಹೋಗುವುದಾಗಿ ಮನೆಯಲ್ಲಿ ಹೇಳಿ ಹೋದವರು, ಪ್ರವಾಸಕ್ಕೂ ಹೋಗದೆ, ಮನೆಗೂ

6 Jun 2026 9:12 pm
ರೈತರ ಸಮಸ್ಯೆ ಬಗ್ಗೆ ಕಾಳಜಿ ಇರುವವರು ಇಲ್ಲದೇ ಇರುವುದರಿಂದಲೇ ಪಿಟಿಸಿಎಲ್ ಸಮರ್ಪಕವಾಗಿ ಅನುಷ್ಠಾನಗೊಂಡಿಲ್ಲ : ನ್ಯಾ.ವಿ.ಗೋಪಾಲಗೌಡ

ಬೆಂಗಳೂರು : ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್‍ನಲ್ಲಿ ಅಸಂವಿಧಾನಿಕ, ಅಸಂಬದ್ಧ ತೀರ್ಪುಗಳನ್ನು ನ್ಯಾಯಮೂರ್ತಿಗಳು ನೀಡಿದರೆ ಜನರು ಸಹಿಸುವುದಿಲ್ಲ, ಪ್ರಶ್ನೆ ಮಾಡಲಿದ್ದಾರೆ. ಜನ ಪ್ರವಾಹದಂತೆ ಹರಿದು ಬರಲಿದ್ದಾರೆ. ಆಗ ಇಂತಹ ತ

6 Jun 2026 9:04 pm
ಕಲಾತಂಡ, ಕಲಾವಿದರಿಂದ ಅರ್ಜಿ ಆಹ್ವಾನ

ಉಡುಪಿ, ಜೂ.6: ಭಾರತೀಯ ಸಾಂಸ್ಕೃತಿಕ ಸಂಬಂಧಗಳ ಪರಿಷತ್ (ಐಸಿಸಿಆರ್) ಹಾಗೂ ಕರ್ನಾಟಕ ಸರಕಾರದ ನಡುವೆ ಸಂಸ್ಕೃತಿ, ಕಲೆ ಹಾಗೂ ಶಿಕ್ಷಣಕ್ಕೆ ಸಂಬಂಧಿಸಿದಂತೆ ಒಡಂಬಡಿಕೆಯನ್ನು ಮಾಡಿಕೊಳ್ಳಲಾಗಿದೆ. ಸಂಸ್ಥೆಯ ವತಿಯಿಂದ ಕಲಾತಂಡಗಳು ಹಾಗ

6 Jun 2026 9:02 pm
ಸೆಪ್ಟಂಬರ್‌ವರೆಗೆ ರಸ್ತೆ ಅಗೆತ ನಿಷೇಧ: ಉಡುಪಿ ನಗರಸಭೆ

ಉಡುಪಿ, ಜೂ.6: ಈಗಾಗಲೇ ಮಳೆಗಾಲ ಪ್ರಾರಂಭವಾಗಿರುವ ಹಿನ್ನೆಲೆ ಯಲ್ಲಿ ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ ಯಾವುದೇ ರಸ್ತೆ ಅಗೆತ ಮಾಡುವುದನ್ನು ಸೆಪ್ಟಂಬರ್ ಅಂತ್ಯದವರೆಗೆ ನಿಷೇಧಿಸಲಾಗಿದೆ. ಈ ಬಗ್ಗೆ ಯಾವುದೇ ಅನುಮತಿ ನೀಡಲಾಗುವುದಿ

6 Jun 2026 8:59 pm
ಟ್ರಂಪ್‌–ಮೊಜ್ತಬಾ ಭೇಟಿಯ ಪ್ರಸ್ತಾಪ ತಿರಸ್ಕರಿಸಿದ ಇರಾನ್‌

ಟೆಹರಾನ್, ಜೂ.6: ಇರಾನ್‌ ನ ಸರ್ವೋಚ್ಛ ನಾಯಕ ಮೊಜ್ತಬಾ ಖಾಮಿನೈ ಅವರನ್ನು ಭೇಟಿಯಾಗಲು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಮುಂದಿರಿಸಿದ ಪ್ರಸ್ತಾಪವನ್ನು ಇರಾನ್‌ನ ವಿದೇಶಾಂಗ ಸಚಿವ ಅಬ್ಬಾಸ್‌ ಅರಾಘ್ಚಿ ತಳ್ಳಿಹಾಕಿದ್ದಾರೆ.

6 Jun 2026 8:59 pm
ಉಡುಪಿ: ಮುಂದುವರಿದ ಮಳೆ; ಸಿಡಿಲಿನಿಂದ 2 ಮನೆಗೆ ಹಾನಿ

ಉಡುಪಿ, ಜೂ.6: ಜಿಲ್ಲೆಯಲ್ಲಿ ಸಾಧಾರಣ ಮಳೆ ಇಂದೂ ಮುಂದುವರಿದಿದ್ದು, ದಿನವಿಡೀ ಮೋಡ ಕವಿದ ವಾತಾವರಣ ಇತ್ತು. ಆದರೆ ಮುಂಗಾರು ಪ್ರಾರಂಭದಲ್ಲಿ ಕಾಣಿಸಿಕೊಳ್ಳುವ ಬಿರುಸು ಈ ಬಾರಿ ಕಂಡುಬಂದಿಲ್ಲ. ಮಳೆಯ ಪ್ರಮಾಣವೂ ತೀರಾ ಕಡಿಮೆಯಾಗಿತ್

6 Jun 2026 8:58 pm
ಕುವೈತ್, ಬಹ್ರೇನ್‌ ಗುರಿಯಾಗಿಸಿ ಇರಾನ್‌ ದಾಳಿ: ವರದಿ

ಇರಾನ್‌ ನ ಕಣ್ಗಾವಲು ರೇಡಾರ್‌ ವ್ಯವಸ್ಥೆ ಮೇಲೆ ಅಮೆರಿಕ ಪ್ರತಿದಾಳಿ

6 Jun 2026 8:58 pm
ಕರ್ನಾಟಕ ಹೈಕೋರ್ಟ್ ಕಲಬುರಗಿ ಪೀಠದ ಆವರಣದಲ್ಲಿ ಪರಿಸರ ದಿನಾಚರಣೆ

ಕಲಬುರಗಿ: ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಕರ್ನಾಟಕ ಉಚ್ಚ ನ್ಯಾಯಾಲಯ ಕಾನೂನು ಸೇವಾ ಸಮಿತಿ ಕಲಬುರಗಿ ಪೀಠ, ಗುಲಬರ್ಗಾ ನ್ಯಾಯವಾದಿಗಳ ಸಂಘ ಕಲಬುರಗಿ, ಅರಣ್ಯ ಇಲಾಖೆ ಹಾಗೂ ತೋಟಗಾರಿಕೆ ಇಲಾಖೆ ಇವುಗಳ ಸಂಯುಕ್ತ ಆಶ್ರಯದಲ್ಲಿ ಕರ

6 Jun 2026 8:57 pm
Bengaluru | ಝಮೀರ್ ಅಹ್ಮದ್‍ಗೆ ಡಿಸಿಎಂ ಸ್ಥಾನ ನೀಡುವಂತೆ ಆಗ್ರಹಿಸಿ ಧರಣಿ

ಬೆಂಗಳೂರು : ಮಾಜಿ ಸಚಿವ ಬಿ.ಝಡ್.ಝಮೀರ್ ಅಹ್ಮದ್ ಖಾನ್ ಅವರಿಗೆ ಉಪಮುಖ್ಯಮಂತ್ರಿ ಹಾಗೂ ಸಚಿವ ಸ್ಥಾನ ನೀಡುವಂತೆ ಝಮೀರ್ ಅಹ್ಮದ್ ಅಭಿಮಾನಿಗಳು, ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಆಗ್ರಹಿಸಿದ್ದಾರೆ. ಶನಿವಾರ ನಗರದ ಚಾಮರಾಜಪೇಟೆಯ

6 Jun 2026 8:56 pm
ಕಲಬುರಗಿ ಕೇಂದ್ರ ಕಾರಾಗೃಹದಲ್ಲಿ ಪರಿಸರ ದಿನಾಚರಣೆ

ಕಲಬುರಗಿ: ಪ್ರತಿಯೊಂದು ಜೀವಕುಲಕ್ಕೂ ಪರಿಸರ ಅತ್ಯಗತ್ಯ. ಆದ್ದರಿಂದ ಪ್ರತಿಯೊಬ್ಬರೂ ಕನಿಷ್ಠ ಒಂದು ಗಿಡವನ್ನು ಬೆಳೆಸಿ, ಊರಿಗೊಂದು ವನ ಸೃಷ್ಟಿ ಮಾಡಬೇಕು ಎಂದು ಕಲಬುರಗಿ ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕರಾದ ರಾಕೇಶ್ ಕಾಂಬಳ

6 Jun 2026 8:54 pm
Tamil Nadu | ನಾಲ್ವರು ಮಾಜಿ ಸಚಿವರು TVK ಸೇರ್ಪಡೆ

AIADMKಗೆ ಮತ್ತೊಂದು ಭಾರೀ ಹಿನ್ನಡೆ

6 Jun 2026 8:53 pm
ಜರ್ಮನಿಯ ರೈನ್‍ಬಾನ್ ಎಜಿಯಿಂದ ಐದು ಜಿಟಿಟಿಸಿ ವಿದ್ಯಾರ್ಥಿಗಳ ಆಯ್ಕೆ : ಡಾ.ಶರಣಪ್ರಕಾಶ್ ಪಾಟೀಲ್

ಬೆಂಗಳೂರು, ಜೂ. 6: ಕರ್ನಾಟಕ ಮತ್ತು ಜರ್ಮನಿ ನಡುವೆ ಕೌಶಲ್ಯಪೂರ್ಣ ಸಹಕಾರ ಸಂಬಂಧ ವೃದ್ಧಿಸಲು ಮಹತ್ವದ ಹೆಜ್ಜೆ ಇಡಲಾಗಿದೆ. ಈ ನಿಟ್ಟಿನಲ್ಲಿ ಸರಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರದ (ಜಿಟಿಟಿಸಿ) ಐವರು ವಿದ್ಯಾರ್ಥಿಗಳನ್ನು

6 Jun 2026 8:53 pm
ಗುಂಡು ಹಾರಿಸಿದ ಪ್ರಕರಣ | ನಿರೀಕ್ಷಣಾ ಜಾಮೀನು ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ ‘ಖಾನ್ ಸರ್’

ಪಾಟ್ನಾ, ಜೂ. 6: ‘ಖಾನ್ ಸರ್’ ಎಂದೇ ಜನಪ್ರಿಯರಾಗಿರುವ ಫೈಸಲ್ ಖಾನ್ ಅವರು ನಿರೀಕ್ಷಣಾ ಜಾಮೀನು ಕೋರಿ ಬಿಹಾರದ ಪಾಟ್ನಾ ನ್ಯಾಯಾಲಯದಲ್ಲಿ ಶನಿವಾರ ಅರ್ಜಿ ಸಲ್ಲಿಸಿದ್ದಾರೆ. ನಗರದಲ್ಲಿರುವ ಅವರ ತರಬೇತಿ ಕೇಂದ್ರದಲ್ಲಿ ನಡೆದ ವಿಧ್ವಂ

6 Jun 2026 8:51 pm
ಕಲಬುರಗಿ | ಸಾರ್ವಜನಿಕ ಸ್ಥಳಗಳಲ್ಲಿ ಕಸ ಎಸೆಯುವವರಿಗೆ ದಂಡ ವಿಧಿಸುವ ಎಚ್ಚರಿಕೆ

ಕಲಬುರಗಿ: ವಿಶ್ವ ಪರಿಸರ ದಿನಾಚರಣೆ–2026ರ ಅಂಗವಾಗಿ ಕಲಬುರಗಿ ಮಹಾನಗರ ಪಾಲಿಕೆಯ ಸಭಾಂಗಣದಲ್ಲಿ ಶುಕ್ರವಾರ ಜನಪ್ರತಿನಿಧಿಗಳಿಗಾಗಿ ವಿಶೇಷ ಜಾಗೃತಿ ಕಾರ್ಯಾಗಾರವನ್ನು ಆಯೋಜಿಸಲಾಯಿತು. ನಗರದಲ್ಲಿ ವೈಜ್ಞಾನಿಕ ತ್ಯಾಜ್ಯ ನಿರ್ವಹ

6 Jun 2026 8:50 pm
ಫಿಫಾ ವಿಶ್ವಕಪ್‌ ನಲ್ಲಿ ಭಾಗವಹಿಸಲು ಅಮೆರಿಕದ ವೀಸಾಗಳನ್ನು ಸ್ವೀಕರಿಸಿದ ಇರಾನ್

Photo Credit : X ನ್ಯೂಯಾರ್ಕ್, ಜೂ.6: ಇರಾನ್ ಫುಟ್ಬಾಲ್ ತಂಡವು 2026ರ ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಭಾಗವಹಿಸಲು ಅಗತ್ಯವಿರುವ ಅಮೆರಿಕದ ವೀಸಾಗಳನ್ನು ಪಡೆದಿದೆ. ಇದರೊಂದಿಗೆ ತನ್ನ ಮೊದಲ ಪಂದ್ಯ ಆರಂಭವಾಗಲು ಕೆಲವೇ ದಿನಗಳು ಬಾಕಿ ಇರುವಾಗ ಉ

6 Jun 2026 8:47 pm
ದ.ಕ. ಜಿಲ್ಲೆಯಲ್ಲಿ ಬಿರುಸುಗೊಂಡ ಮಳೆ

ಮಂಗಳೂರು : ದ.ಕ.ಜಿಲ್ಲೆಯಲ್ಲಿ ಶನಿವಾರ ಮೋಡಕವಿದ ವಾತಾವರಣವಿತ್ತು. ಮಳೆಯೂ ಬಿರುಸುಗೊಂಡಿತ್ತು. ಅಲ್ಲಲ್ಲಿ ರಸ್ತೆ ಅಗೆದ ಕಾರಣ ನಗರದಲ್ಲಿ ಮಳೆಯ ಮಧ್ಯೆ ಸಂಚಾರ ದಟ್ಟಣೆ ಅಧಿಕವಾಗಿ ಜನಜೀವನ ಅಸ್ತವ್ಯಸ್ತಗೊಂಡಿತ್ತು. ನಗರದ ಕದ್ರಿ

6 Jun 2026 8:45 pm
ಅಫ್ಘಾನಿಸ್ತಾನ ವಿರುದ್ಧ ಏಕದಿನ ಸರಣಿಗೆ ವಿರಾಟ್ ಕೊಹ್ಲಿ ಅಲಭ್ಯ: ಅಜಿತ್ ಅಗರ್ಕರ್

ವಿರಾಟ್ ಕೊಹ್ಲಿ |Photo Credit : PTI  ಹೊಸದಿಲ್ಲಿ, ಜೂ.6: ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಗಾಯದ ಕುರಿತು ಹೆಚ್ಚಿನ ವಿವರ ಹಂಚಿಕೊಂಡಿರುವ ಟೀಮ್ ಇಂಡಿಯಾದ ಆಯ್ಕೆ ಸಮಿತಿಯ ಮುಖ್ಯಸ್ಥ ಅಜಿತ್ ಅಗರ್ಕರ್, ಮುಂಬರುವ ಅಫ್ಘಾನಿಸ್ತಾನ ವಿರುದ್ಧದ

6 Jun 2026 8:43 pm
E85 ಇಂಧನ ಬಿಡುಗಡೆ: ಈಗಿರುವ ವಾಹನಗಳಿಗೆ ಸಮಸ್ಯೆಯಾಗಲಿದೆಯೇ? ಯಾವ ವಾಹನಗಳಲ್ಲಿ E85 ಪೆಟ್ರೋಲ್ ಬಳಸಬಹುದು?

ಕೇಂದ್ರ ಸರ್ಕಾರವು E85 ಇಂಧನ ಬಳಕೆಯನ್ನು ಉತ್ತೇಜಿಸುತ್ತಿರುವುದರಿಂದ ಈಗ ಚಲಾವಣೆಯಲ್ಲಿರುವ ವಾಹನಗಳು ಸಮಸ್ಯೆಗೆ ಸಿಲುಕಲಿವೆ ಎಂಬ ವದಂತಿಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿವೆ. ಶೀಘ್ರದಲ್ಲೇ ಸಾಮಾನ್ಯ ಪೆಟ

6 Jun 2026 8:40 pm
2026 ಮೇ ತಿಂಗಳಲ್ಲಿ ಆರ್‌ಬಿಐ ಚಿನ್ನದ ದಾಸ್ತಾನಲ್ಲಿ ಕಡಿಮೆಯಾಗಿದೆ ಎಂಬುದಕ್ಕೆ ಇಲ್ಲಿವೆ ಸಾಕ್ಷ್ಯ: The Wire ವರದಿ

ಭಾರತೀಯ ರಿಸರ್ವ್ ಬ್ಯಾಂಕ್ (RBI) 2026 ಮೇ ತಿಂಗಳಲ್ಲಿ ತನ್ನ ಚಿನ್ನದ ದಾಸ್ತಾನನ್ನು ಕಡಿಮೆ ಮಾಡಿದೆ ಎಂದು ದತ್ತಾಂಶ ಆಧಾರಿತ ವಿಶ್ಲೇಷಣೆಗಳು ಸೂಚಿಸಿದ ಬೆನ್ನಲ್ಲೇ ಕೇಂದ್ರ ಬ್ಯಾಂಕಿನ ಸುತ್ತ ವಿವಾದವೊಂದು ಎದ್ದಿದೆ. ಆದರೆ, RBI ಅಧಿಕೃ

6 Jun 2026 8:38 pm
ಸಿಇಟಿ: ಅರ್ಹತಾ ಪರೀಕ್ಷೆಯ ಅಂಕ ದಾಖಲಿಸಲು ಸೂಚನೆ

ಬೆಂಗಳೂರು : ಯುಜಿಸಿಇಟಿ ಸಂಬಂಧ ಅರ್ಹತಾ ಪರೀಕ್ಷೆಯ ಅಂಕಗಳನ್ನು ಅಪ್ ಲೋಡ್ ಮಾಡದ ಕೆಲ ಅಭ್ಯರ್ಥಿಗಳ ರ್ಯಾಂಕ್ ಪ್ರಕಟಣೆ ಆಗಿರುವುದಿಲ್ಲ. ಅಂತಹವರು ಕೂಡಲೇ ಕೆಇಎ ವೆಬ್‍ಸೈಟ್‍ನಲ್ಲಿ ಬಿಟ್ಟಿರುವ ಲಿಂಕ್ ಮೂಲಕ ತಮ್ಮ ಅಂಕಗಳನ್ನು ಅ

6 Jun 2026 8:36 pm
ಸಾರ್ವಜನಿಕ ಸ್ಥಳದಲ್ಲಿ ಕಸ ಸುರಿದ ಗ್ರಾಮಸ್ಥೆ; ಸ್ವಚ್ಛಗೊಳಿಸಿ ದಂಡ ವಿಧಿಸಿದ ಪುತ್ತಿಗೆ ಪಂಚಾಯತ್

ಮೂಡುಬಿದಿರೆ: ಮನೆಯ ಕಸವನ್ನು ತಂದು ಸಾವ೯ಜನಿಕ ಸ್ಥಳದಲ್ಲಿ ಸುರಿದ ಮಹಿಳೆಯೊಬ್ಬರನ್ನು ಪತ್ತೆಹಚ್ಚಿದ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಕಸ ಎಸೆದ ಮಹಿಳೆಯಿಂದಲೇ ಕಸ ವಿಲೇವಾರಿ ಮಾಡಿಸಿ 2 ಸಾವಿರ ರೂ. ದಂಡ ವಿಧಿಸಿದ ಘಟನೆ ಶನ

6 Jun 2026 8:02 pm
ಯಾವ ನಿರ್ಧಾರ ಕೈಗೊಳ್ಳಲಿದ್ದಾರೆಂಬ ನಿರೀಕ್ಷೆಯಲ್ಲಿದ್ದೇನೆ : ರಾಮಲಿಂಗಾರೆಡ್ಡಿ

ಬೆಂಗಳೂರು : ‘ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಅವರಿಗೆ ನನ್ನ ಅಭಿಪ್ರಾಯ ತಿಳಿಸಿದ್ದೇನೆ. ಅವರ ಯಾವ ನಿರ್ಧಾರ ಕೈಗೊಳ್ಳಲಿದ್ದಾರೆ ಎಂಬ ನಿರೀಕ್ಷೆಯಲ್ಲಿದ್ದೇನೆ’ ಎಂ

6 Jun 2026 8:01 pm
ಜೂ.18ಕ್ಕೆ ಮೇಲ್ಮನೆ, ರಾಜ್ಯಸಭಾ ಚುನಾವಣೆ: ಪವನ್ ಖೇರಾ, ಬಿ.ಕೆ.ಹರಿಪ್ರಸಾದ್, ಮನ್ಸೂರ್ ಅಲಿ ಖಾನ್ ಸಹಿತ ಹಲವರು ನಾಮಪತ್ರ ಸಲ್ಲಿಕೆ

ಬೆಂಗಳೂರು : ರಾಜ್ಯಸಭೆ ಹಾಗೂ ವಿಧಾನ ಪರಿಷತ್ತಿಗೆ ಜೂ.18ರಂದು ನಡೆಯಲಿರುವ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಕಾಂಗ್ರೆಸ್ ಅಭ್ಯರ್ಥಿಗಳು ಶನಿವಾರ ಚುನಾವಣಾಧಿಕಾರಿಯೂ ಆಗಿರುವ ವಿಧಾನಸಭೆ ಕಾರ್ಯದರ್ಶಿ ಎಂ.ಕೆ.ವಿಶಾಲಾಕ್ಷಿ ಅ

6 Jun 2026 7:59 pm
ಮಳೆಗಾಲದಲ್ಲಿ ಸಾಂಕ್ರಾಮಿಕ ರೋಗಗಳ ಬಗ್ಗೆ ಜನರಿಗೆ ಜಾಗೃತಿ ಮೂಡಿಸಿ: ಉಡುಪಿ ಡಿಸಿ ಸ್ವರೂಪ ಟಿ.ಕೆ

ಉಡುಪಿ: ಮಳೆಗಾಲದಲ್ಲಿ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆಗಶು ಹೆಚ್ಚಿದ್ದು, ಜನಸಾಮಾನ್ಯರಲ್ಲಿ ರೋಗಗಳ ಹರಡುವಿಕೆ, ಅವುಗಳ ನಿಯಂತ್ರಣದ ಬಗ್ಗೆ ಮುಂಜಾಗ್ರತೆ ಕುರಿತಂತೆ ಆರೋಗ್ಯ ಶಿಕ್ಷಣವನ್ನು ನೀಡಿ ಎಚ್ಚರದಿಂದಿರಲು ಅರಿವ

6 Jun 2026 7:56 pm
ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್ ವತಿಯಿಂದ ವಿಶ್ವ ಪರಿಸರ ದಿನಾಚರಣೆ

ಮಂಗಳೂರು, ಜೂ.6: ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್ ಮಂಗಳೂರು ವತಿಯಿಂದ ವಿವಿಧ ಪರಿಸರ ಸ್ನೇಹಿ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಶುಕ್ರವಾರ ವಿಶ್ವ ಪರಿಸರ ದಿನವನ್ನು ಆಚರಿಸಲಾಯಿತು. ಮಂಗಳೂರಿನ ಠಾಕೂರ್ ಪಾರ್ಕ್‌ನಲ್ಲಿ ಗಿಡ ನ

6 Jun 2026 7:50 pm
ಅಂಡಮಾನ್‌ನಲ್ಲಿ ನೈಸರ್ಗಿಕ ಅನಿಲ ಪತ್ತೆ: ಇದು ಭಾರತದ ಇಂಧನ ಆಮದು ಅವಲಂಬನೆ ತಗ್ಗಿಸಲಿದೆಯೇ?

ಅಂಡಮಾನ್ ಸಮುದ್ರದಲ್ಲಿ ಹೊಸದಾಗಿ ನೈಸರ್ಗಿಕ ಅನಿಲ ಪತ್ತೆಯಾಗಿರುವುದು, ಭಾರತದ ದೇಶೀಯ ಇಂಧನ ಉತ್ಪಾದನೆಯನ್ನು ಗಣನೀಯವಾಗಿ ಹೆಚ್ಚಿಸುವ ಹೊಸ ಭರವಸೆಯನ್ನು ಮೂಡಿಸಿದೆ. ಅಂಡಮಾನ್ ದ್ವೀಪಗಳ ಕಡಲಾಚೆ ಕೊರೆಯಲಾದ ಬಾವಿಯೊಂದರಲ್ಲಿ

6 Jun 2026 7:47 pm
ಮಂಗಳೂರು: ತಲೆಮರೆಸಿಕೊಂಡಿದ್ದ ಇಬ್ಬರು ಆರೋಪಿಗಳ ಬಂಧನ

ಮಂಗಳೂರು: ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ ಜಾಮೀನು ಪಡೆದು ಬಳಿಕ ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಇಬ್ಬರು ಆರೋಪಿಗಳನ್ನು ಕದ್ರಿ ಪೊಲೀಸರು ಬಂಧಿಸಿದ್ದಾರೆ. ಹಾಸನ ಚೆನ್ನರಾಯಪಟ್ಟಣದ ಶ್ರೀನಿವಾಸ

6 Jun 2026 7:45 pm
ಆರ್‌ಟಿಓ ಹೆಸರಿನಲ್ಲಿ ವಾಟ್ಸಾಪ್ ಸಂದೇಶ: 5.63ಲಕ್ಷ ರೂ. ಆನ್‌ಲೈನ್ ವಂಚನೆ

ಕಾರ್ಕಳ, ಜೂ.6: ವಾಟ್ಸಾಪ್ ಮೂಲಕ ಆರ್‌ಟಿಓ ಹೆಸರಿನಲ್ಲಿ ಪಿಡಿಎಫ್ ಫೈಲ್ ಕಳುಹಿಸಿ ಖಾತೆಯಿಂದ ಲಕ್ಷಾಂತರ ರೂ. ಆನ್‌ಲೈನ್ ವಂಚನೆ ಎಸಗಿರುವ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಾಸುದೇವ ಎಂಬವರಿಗೆ ಜೂ.4ರಂ

6 Jun 2026 7:40 pm
ನಿಡಂಬಳ್ಳಿ ಆಯುಷ್ಮಾನ್ ಆರೋಗ್ಯ ಕೇಂದ್ರ ಉದ್ಘಾಟನೆ

ಉಡುಪಿ, ಜೂ.6: ಕಲ್ಯಾಣಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ ನಿಡಂಬಳ್ಳಿಯಲ್ಲಿ ಸುಮಾರು 65 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ಆಯುಷ್ಮಾನ್ ಆರೋಗ್ಯ ಕೇಂದ್ರವನ್ನು ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ಶನಿವಾರ ಉದ್ಘಾಟಿಸಿದರು. ಬಳಿಕ ಮ

6 Jun 2026 7:38 pm
ಆಳಂದ: ಹಡಲಗಿ ಪ್ರೌಢ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ

ಆಳಂದ: ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ತಾಲೂಕಿನ ಹಡಲಗಿ ಸರ್ಕಾರಿ ಪ್ರೌಢಶಾಲೆಯಲ್ಲಿ ಸರ್ ಜಗದೀಶ್ಚಂದ್ರ ಬೋಸ್ ಇಕೋ ಕ್ಲಬ್ ಆಶ್ರಯದಲ್ಲಿ ಗಿಡ ನೆಡುವ ಕಾರ್ಯಕ್ರಮ ಹಾಗೂ 2026-27ನೇ ಸಾಲಿನ ಇಕೋ ಕ್ಲಬ್ ಚಟುವಟಿಕೆಗಳ ಉದ್ಘಾಟನಾ ಸಮಾ

6 Jun 2026 7:37 pm
ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿ: ಶಿವ ಅಷ್ಟಗಿ

ಕಲಬುರಗಿ: ಜೀವ ಸಂಕುಲದ ಉಳಿವಿಗೆ ಪರಿಸರವೇ ಮೂಲಾಧಾರವಾಗಿದ್ದು, ಗಿಡ-ಮರಗಳು ಹಾಗೂ ನೈಸರ್ಗಿಕ ಸಂಪನ್ಮೂಲಗಳನ್ನು ಉಳಿಸಿ ಬೆಳೆಸುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಬೇಕು ಎಂದು ಬಿಜೆಪಿ ಯುವ ಮೋರ್ಚಾ ಮುಖಂಡ ಹಾಗೂ ಪರಿಸರವಾ

6 Jun 2026 7:33 pm
ಕಲಬುರಗಿ | ಮಾಣಿಕ ಎಸ್. ಕನಕಟ್ಟೆಗೆ ಬೀಳ್ಕೊಡುಗೆ

ಕಲಬುರಗಿ: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆಯ ಅಧೀಕ್ಷಕ ಅಭಿಯಂತರರಾದ ಮಾಣಿಕ ಎಸ್. ಕನಕಟ್ಟೆ ಅವರು ಸರಕಾರಿ ಸೇವೆಯಿಂದ ವಯೋನಿವೃತ್ತಿ ಹೊಂದುತ್ತಿರುವ ಹಿನ್ನೆಲೆಯಲ್ಲಿ ನಗರದ ಇನ್‌ಸ್ಟಿಟ್ಯೂ

6 Jun 2026 7:29 pm
ಬಳ್ಳಾರಿ | ಕೆರೆಯಲ್ಲಿ ಈಜಲು ತೆರಳಿದ್ದ ಒಂದೇ ಕುಟುಂಬದ ಇಬ್ಬರು ನೀರುಪಾಲು

ಸಂಡೂರು: ಬಳ್ಳಾರಿಯ ಹುಲಕುಂಟೆ ಕೆರೆಯಲ್ಲಿ ಈಜಲು ತೆರಳಿದ್ದ ಒಂದೇ ಕುಟುಂಬದ ಇಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ನಡೆದಿದೆ. ಮೃತರನ್ನು ಬುಡ್ಡೆನಹಳ್ಳಿ ಗ್ರಾಮದ ಪಾಂಡುರಂಗಪ್ಪ(56) ಮತ್ತು ಅವರ ಮೊಮ್ಮಗ ಪವನ್ ಕುಮಾರ

6 Jun 2026 7:24 pm
ಕೋಡಿ| 47ನೇ ಸ್ವಚ್ಛ ಕಡಲತೀರ ಅಭಿಯಾನ: ಜಾಥಾ-ಮಾನವ ಸರಪಳಿ

ಕುಂದಾಪುರ, ಜೂ.6: ಕೋಡಿ ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆ ಮತ್ತು ಕುಂದಾಪುರ ಪುರಸಭೆಯ ಸಹಯೋಗ ದೊಂದಿಗೆ 47ನೇ ಸ್ವಚ್ಛ ಕಡಲತೀರ ಅಭಿಯಾನ ಹಾಗೂ ವಿಶ್ವ ಪರಿಸರ ದಿನಾಚರಣೆಯ ಪ್ರಯುಕ್ತ ಬೃಹತ್ ಜಾಥಾ ಹಾಗೂ ಮಾನವ ಸರಪಳಿ ಕಾರ್ಯಕ್ರಮವನ್ನ

6 Jun 2026 7:10 pm
ಬೀದರ್ | ಚಿಂತಾಕಿ ನಾಡ ಕಚೇರಿಯಲ್ಲಿ ಆಧಾರ್ ಸೇವಾ ಕೇಂದ್ರ ಪ್ರಾರಂಭಿಸಲು ಮನವಿ

ಬೀದರ್ : ಔರಾದ್ ತಾಲೂಕಿನ ಚಿಂತಾಕಿಯ ನಾಡ ಕಚೇರಿಯಲ್ಲಿ ಆಧಾರ್ ಸೇವಾ ಕೇಂದ್ರ ಪ್ರಾರಂಭ ಮಾಡಬೇಕು ಎಂದು ನಾಗಮಾರಪಳ್ಳಿ ಗ್ರಾಮಸ್ಥರು ಗುರುವಾರ ಮನವಿ ಸಲ್ಲಿಸಿದ್ದಾರೆ. ಜಿಲ್ಲಾಧಿಕಾರಿಗೆ ಸಲ್ಲಿಸಿದ ಮನವಿಯಲ್ಲಿ, ಚಿಂತಾಕಿಯಲ್ಲ

6 Jun 2026 7:08 pm
ಶಾಸಕ ಶಿವರಾಜ ತಂಗಡಗಿಗೆ ಸಚಿವ ಸ್ಥಾನ ನೀಡಿ: ಕಾಂಗ್ರೆಸ್ ಮುಖಂಡ ಟಿ.ಜೆ.ರಾಮಚಂದ್ರ ಆಗ್ರಹ

ಕನಕಗಿರಿ: ಮಾಜಿ ಸಚಿವ ಹಾಗೂ ಹಾಲಿ ಶಾಸಕ ಶಿವರಾಜ ತಂಗಡಗಿ ಅವರಿಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದ ಎರಡನೇ ಸಂಪುಟದಲ್ಲಿ ಸಚಿವ ಸ್ಥಾನ ನೀಡಬೇಕು ಎಂದು ಕಾಂಗ್ರೆಸ್ ಮುಖಂಡ ಟಿ.ಜೆ.ರಾಮಚಂದ್ರ ಒತ್ತಾಯಿಸಿದ್ದಾರೆ. ಪಟ್ಟ

6 Jun 2026 7:04 pm
ಸಾಂವಿಧಾನಿಕ ಚೌಕಟ್ಟು ಮೀರುವ ಯಾವುದೇ ವ್ಯಕ್ತಿ, ಪ್ರಕರಣಗಳ ವಿರುದ್ಧ ರಾಜಿ ಇಲ್ಲದೆ ಕ್ರಮ : ಗೃಹ ಸಚಿವ ಪ್ರಿಯಾಂಕ್ ಖರ್ಗೆ

ಬೆಂಗಳೂರು : ‘ರಾಜ್ಯ ಪೊಲೀಸ್ ಮಹಾನಿರ್ದೇಶಕರ ವ್ಯಾಪ್ತಿಯಲ್ಲಿ ಬರುವ ಆರು ಕಮೀಷನರೇಟ್‍ಗಳ ಸ್ಥಿತಿಗತಿಗಳ ಕುರಿತು ಚರ್ಚಿಸಿ, ಸಾಂವಿಧಾನಿಕ ಚೌಕಟ್ಟನ್ನು ಮೀರುವ ವ್ಯಕ್ತಿ ಮತ್ತು ಪ್ರಕರಣಗಳ ವಿರುದ್ಧ ಯಾವುದೇ ರಾಜಿ ಇಲ್ಲದೆ ಕ್

6 Jun 2026 7:02 pm
ಪರಿಸರ ಸಮತೋಲನ ಕಾಪಾಡುವುದು ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯಾಗಿದೆ : ಡಾ. ಎಸ್.ವಿ ಪಾಟೀಲ್

ಬೀದರ್ : ಪ್ರಕೃತಿಯೇ ಮಾನವನ ಬದುಕಿನ ಮೂಲಾಧಾರವಾಗಿದ್ದು, ಪರಿಸರ ಸಮತೋಲನ ಕಾಪಾಡುವುದು ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯಾಗಿದೆ. ಹವಾಮಾನ ಬದಲಾವಣೆಯ ಪರಿಣಾಮಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ, ನ

6 Jun 2026 6:59 pm
ಬೀದರ್| ಡಾ.ಬಿ.ಆರ್.ಅಂಬೇಡ್ಕರ್ ವಸತಿ ಯೋಜನೆಯಡಿ ಮನೆ ಮಂಜೂರಿಗೆ ಅರ್ಜಿ ಆಹ್ವಾನ

ಬೀದರ್ : ಜಿಲ್ಲೆಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಲೆಮಾರಿ ಸಮುದಾಯದ 250 ವಸತಿ ರಹಿತ ಕುಟುಂಬಗಳಿಗೆ ಡಾ.ಬಿ.ಆರ್.ಅಂಬೇಡ್ಕರ್ ವಸತಿ ಯೋಜನೆಯಡಿ ಮನೆ ಮಂಜೂರಿಗೆ ಅರ್ಜಿ ಆಹ್ವಾನಿಸಲಾಗಿದೆ ಎಂದು ಜಿಲ್ಲಾ ಸಮಾಜ ಕಲ್ಯಾಣ ಇಲಾ

6 Jun 2026 6:54 pm
ಕಲಬುರಗಿ| ಉಪನ್ಯಾಸಕ ಶಾಂತಪ್ಪ ಪಂಡಿತ ಹೆಬಳಿಗೆ ಪಿಎಚ್‌.ಡಿ ಪದವಿ ಪ್ರದಾನ

ಕಲಬುರಗಿ: ಆಳಂದ ತಾಲೂಕಿನ ಕಡಗಂಚಿ ಗ್ರಾಮದ ಉಪನ್ಯಾಸಕ ಶಾಂತಪ್ಪ ಪಂಡಿತ ಹೆಬಳಿ ಅವರಿಗೆ ಗುಲ್ಬರ್ಗಾ ವಿಶ್ವವಿದ್ಯಾಲಯದಿಂದ ರಾಜ್ಯಶಾಸ್ತ್ರ ವಿಷಯದಲ್ಲಿ ಡಾಕ್ಟರ್ ಆಫ್ ಫಿಲಾಸಫಿ (ಪಿಎಚ್‌.ಡಿ) ಪದವಿ ಪ್ರದಾನ ಮಾಡಲಾಗಿದೆ. ಶಾಂತಪ್

6 Jun 2026 6:51 pm
Uttar Pradesh | ತಾಯಿಗೆ ಚಾಕುವಿನಿಂದ ಇರಿದು, ಐದನೇ ಮಹಡಿಯಿಂದ ಜಿಗಿದು ಯುವಕ ಆತ್ಮಹತ್ಯೆ

ಗ್ರೇಟರ್ ನೊಯ್ಡಾ: ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದ ಯುವಕನೊಬ್ಬ ತನ್ನ ತಾಯಿಗೆ ಚಾಕುವಿನಿಂದ ಇರಿದು ಗಾಯಗೊಳಿಸಿದ ಬಳಿಕ, ತಾನು ವಾಸಿಸುತ್ತಿದ್ದ ಅಪಾರ್ಟ್‌ಮೆಂಟ್‌ನ ಐದನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಘ

6 Jun 2026 6:48 pm
ಬೀದರ್ | ಮರಳು ಶಂಕರದೇವ ಪ್ರಶಸ್ತಿಗೆ ಡಾ. ರಮೇಶ್ ಚವ್ಹಾಣ ಆಯ್ಕೆ

ಬೀದರ್ : ಭಾಲ್ಕಿಯ ಶಬನಮ್ ಎಜುಕೇಶನ್ ಮತ್ತು ಚಾರಿಟೇಬಲ್ ವತಿಯಿಂದ ನೀಡುವ 2025ನೇ ವರ್ಷದ 'ಮರಳು ಶಂಕರದೇವ ಪ್ರಶಸ್ತಿ' ಗೆ ಡಾ.ರಮೇಶ್ ಚವ್ಹಾಣ ಅವರು ಆಯ್ಕೆಯಾಗಿದ್ದಾರೆ. ಡಾ. ರಮೇಶ್ ಚವ್ಹಾಣ ಅವರು ಮೂಲತಃ ಬಸವಕಲ್ಯಾಣ ತಾಲೂಕಿನ ಕಲ್ಕೋ

6 Jun 2026 6:42 pm
ವಿದ್ಯಾರ್ಥಿಗಳಲ್ಲಿ ಪರಿಸರ ಕಾಳಜಿ ಬೆಳೆಯಲಿ : ನ್ಯಾ. ರಾಜಶೇಖರ್ ಹರಸೂರ್

ಭಾಲ್ಕಿ : ವಿದ್ಯಾರ್ಥಿಗಳು ಗಿಡ ನೆಡುವುದರಿಂದ ಬಾಲ್ಯದಿಂದಲೇ ಪ್ರಕೃತಿಯ ಮೇಲಿನ ಪ್ರೀತಿ ಮತ್ತು ಕಾಳಜಿ ಹೆಚ್ಚಾಗುತ್ತದೆ. ಹಾಗಾಗಿ ವಿದ್ಯಾರ್ಥಿಗಳು ಗಿಡ ನೆಡುವುದರ ಜೊತೆಗೆ ಪರಿಸರ ಕಾಳಜಿ ಬೆಳೆಸಿಕೊಳ್ಳಬೇಕು ಎಂದು ಭಾಲ್ಕಿಯ

6 Jun 2026 6:35 pm
ಕಾಸರಗೋಡು: ಮನೆಯ ಆವರಣ ಗೋಡೆ ಕುಸಿದು ಬಿದ್ದು ಇಬ್ಬರು ಮಕ್ಕಳು ಮೃತ್ಯು

ಕಾಸರಗೋಡು: ಮನೆಯ ಆವರಣ ಗೋಡೆ ಕುಸಿದು ಬಿದ್ದ ಪರಿಣಾಮ ಇಬ್ಬರು ಮಕ್ಕಳು ಮೃತಪಟ್ಟ ಘಟನೆ ಅದೂರು ಸಮೀಪ ನಡೆದಿದೆ. ಆದೂರು ಸಂಜಕಡವು ನಿವಾಸಿ ಅಬೂಬಕ್ಕರ್ ಎಂಬವರ ಮಕ್ಕಳಾದ ಮುಸಮ್ಮಿಲ್ (14) ಮತ್ತು ಮುನ್ಸಿರ್‌ (10) ಮೃತಪಟ್ಟವರು ಎಂದು ತಿ

6 Jun 2026 6:31 pm
ಕಲಬುರಗಿ| ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಶರಣಬಸವೇಶ್ವರ ಕೆರೆಯಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚಾಲನೆ

ಕಲಬುರಗಿ: ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ನಗರದ ಹೃದಯ ಭಾಗದಲ್ಲಿರುವ ಶ್ರೀ ಶರಣಬಸವೇಶ್ವರ ಕೆರೆ ಉದ್ಯಾನವನದಲ್ಲಿ “ನಮ್ಮ ಕೆರೆ – ನಮ್ಮ ಹೆಮ್ಮೆ” ಧ್ಯೇಯದೊಂದಿಗೆ ಪಾಕ್ಷಿಕ ಸ್ವಚ್ಛತಾ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ಕೆ

6 Jun 2026 6:30 pm
ರಾಮಲಿಂಗಾರೆಡ್ಡಿ ಕಾಂಗ್ರೆಸ್ ಪಕ್ಷದ ಆಸ್ತಿ, ಅವರು ರಾಜೀನಾಮೆ ಹಿಂಪಡೆದಿದ್ದಾರೆ : ಸುರ್ಜೇವಾಲ

ಬೆಂಗಳೂರು : “ರಾಮಲಿಂಗಾರೆಡ್ಡಿ ಅವರ ಅನುಭವ, ಜಾಣ್ಮೆ ಕಾಂಗ್ರೆಸ್ ಪಕ್ಷಕ್ಕೆ ಅಮೂಲ್ಯವಾದುದು. ಅವರು ಕಾಂಗ್ರೆಸ್ ಪಕ್ಷದ ಆಸ್ತಿ. ಅವರು ತಮ್ಮ ರಾಜೀನಾಮೆಯನ್ನು ಹಿಂಪಡೆದಿದ್ದಾರೆ” ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸ

6 Jun 2026 6:28 pm
ಪ್ರೊ. ಎಚ್.ಟಿ. ಪೋತೆ ರಚಿತ ‘ಮಹಾಯಾನ’ ಕೃತಿಗೆ ಚುಕ್ಕಿ ಪ್ರತಿಷ್ಠಾನದ ರಾಜ್ಯ ಮಟ್ಟದ ಪ್ರಶಸ್ತಿ

ಕಲಬುರಗಿ: ರಾಯಚೂರಿನ ಸಿರವಾರ ಪಟ್ಟಣದ ಚುಕ್ಕಿ ಪ್ರತಿಷ್ಠಾನವು ಲಿಂ. ಉಮಾಪತಿ ಚುಕ್ಕಿಯವರ 50ನೇ ಸುವರ್ಣ ಸ್ಮರಣೋತ್ಸವದ ಅಂಗವಾಗಿ ನೀಡುವ 2026-27ನೇ ಸಾಲಿನ ರಾಜ್ಯ ಮಟ್ಟದ ಸಾಹಿತ್ಯ ಪ್ರಶಸ್ತಿಗೆ ಗುಲ್ಬರ್ಗಾ ವಿಶ್ವವಿದ್ಯಾಲಯದ ಹಿರಿ

6 Jun 2026 6:26 pm
ಕಲಬುರಗಿ| ವಿಬಿಜಿರಾಮ್‌ಜಿ ಯೋಜನೆ ರದ್ದುಪಡಿಸಿ, ಮನರೇಗಾ ಸಮರ್ಪಕ ಜಾರಿಗೆ ರೈತ ಸಂಘ ಒತ್ತಾಯ

ಕಲಬುರಗಿ: ವಿಬಿ ಜಿರಾಮ್‌ಜಿ ಯೋಜನೆಯನ್ನು ರದ್ದುಪಡಿಸಿ ಗ್ರಾಮೀಣ ಜನರಿಗೆ ಉದ್ಯೋಗ ಭದ್ರತೆ ಒದಗಿಸುವ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ಮನರೇಗಾ)ಯನ್ನು ಸಮರ್ಪಕವಾಗಿ ಜಾರಿಗೊಳಿಸಬೇಕು ಎಂದು ಆಗ್ರಹ

6 Jun 2026 6:23 pm
ಆಳಂದದಲ್ಲಿ ಶಿರಪೂರ ಮಾದರಿ ಸಂಪೂರ್ಣ ವಿಫಲ: ಮಾಜಿ ಶಾಸಕ ಸುಭಾಷ್ ಗುತ್ತೇದಾರ

ಕಲಬುರಗಿ: ಆಳಂದ ತಾಲೂಕಿನಲ್ಲಿ ಮೂರು ವರ್ಷಗಳಿಂದ ಅಭಿವೃದ್ಧಿ ಎನ್ನುವುದು ಕಾಣೆಯಾಗಿದೆ. ಶಾಸಕ ಬಿ.ಆರ್ ಪಾಟೀಲರ ಸ್ವಂತ ಗ್ರಾಮ ಸರಸಂಬಾದಲ್ಲಿ ಜೂನ್ ತಿಂಗಳು ಆರಂಭವಾದರೂ ಕುಡಿಯುವ ನೀರಿನ ಬವಣೆ ತಪ್ಪಿಲ್ಲ, ಗ್ರಾಮಸ್ಥರು ಕುಡಿಯು

6 Jun 2026 6:21 pm
ಮಾನವ ಕಳ್ಳಸಾಗಣೆಯಲ್ಲಿ ರಕ್ಷಿಸಲ್ಪಟ್ಟವರಿಗಾಗಿ ಸುಪ್ರೀಂ ಕೋರ್ಟ್ 'ಸಂತ್ರಸ್ತರ ರಕ್ಷಣಾ ಯೋಜನೆ' ರೂಪಿಸಿದ್ದು ಏಕೆ?

ವಾಣಿಜ್ಯ ಮತ್ತು ಲೈಂಗಿಕ ಶೋಷಣೆಗಾಗಿ ನಡೆಯುವ ಕಳ್ಳಸಾಗಣೆಯಲ್ಲಿನ ಸಂತ್ರಸ್ತರ ಮೂಲಭೂತ ಹಕ್ಕುಗಳಿಗೆ ಪ್ರಸ್ತುತ ಇರುವ ಕಾನೂನಿನ ಕೊರತೆಯು ಗಂಭೀರವಾಗಿ ಧಕ್ಕೆ ತರುತ್ತಿದೆ ಎಂಬುದನ್ನು ಪರಿಗಣಿಸಿದ ಸುಪ್ರೀಂ ಕೋರ್ಟ್, ಕಳೆದ ತಿ

6 Jun 2026 6:19 pm
ಭಾರತದ ವಿರುದ್ಧದ ನಿರ್ಬಂಧ ಬೆದರಿಕೆಗಳು ಫಲಿಸುವುದಿಲ್ಲ: ಪುಟಿನ್

ಸೇಂಟ್ ಪೀಟರ್ಸ್‌ಬರ್ಗ್: ಭಾರತದ ಮೇಲೆ ನಿರ್ಬಂಧಗಳ ಮೂಲಕ ಒತ್ತಡ ಹೇರಲು ಮಾಡುವ ಯಾವುದೇ ಪ್ರಯತ್ನ ಫಲಿಸುವುದಿಲ್ಲ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹೇಳಿದ್ದಾರೆ. ಸೇಂಟ್ ಪೀಟರ್ಸ್‌ಬರ್ಗ್ ಅಂತರರಾಷ್ಟ್ರೀಯ ಆರ್ಥಿಕ

6 Jun 2026 6:12 pm
ಬಿಹಾರ |ತುರ್ತು ನಿಗಾ ಘಟಕದಲ್ಲಿ ಅಗ್ನಿ ದುರಂತ: ಆಸ್ಪತ್ರೆಯ ಪರವಾನಗಿ ರದ್ದು

ಪಾಟ್ನಾ: ಮುಝಾಫ್ಫರ್ ಪುರ್ ನ ಖಾಸಗಿ ಆಸ್ಪತ್ರೆಯೊಂದರ ತುರ್ತು ನಿಗಾ ಘಟಕದಲ್ಲಿ ಸಂಭವಿಸಿದ ಭೀಕರ ಅಗ್ನಿ ದುರಂತದಲ್ಲಿ ಆರು ಮಂದಿ ಮೃತಪಟ್ಟ ಹಿನ್ನೆಲೆಯಲ್ಲಿ ಆಸ್ಪತ್ರೆಯ ಪರವಾನಗಿಯನ್ನು ಸಿವಿಲ್ ಸರ್ಜನ್ ರದ್ದುಗೊಳಿಸಿದ್ದಾರ

6 Jun 2026 5:09 pm
Uttar Pradesh | ಸರಕಾರಿ ಆಸ್ಪತ್ರೆಯಲ್ಲಿ ಲಂಚ ನೀಡಿಲ್ಲ ಎಂದು ಬಾಲಕಿಯ ಕಾಲನ್ನು ಮತ್ತೆ ಮುರಿದ ವೈದ್ಯ; ಆರೋಪ

ಮುಝಾಫರ್ ನಗರ: ಉತ್ತರ ಪ್ರದೇಶದ ಮುಝಾಫರ್‌ ನಗರದ ಸರಕಾರಿ ಆಸ್ಪತ್ರೆಯಲ್ಲಿ ಲಂಚದ ಹಣ ನೀಡದ ಕಾರಣ ವೈದ್ಯರೊಬ್ಬರು ತಾನು ಚಿಕಿತ್ಸೆ ನೀಡಿದ್ದ ಬಾಲಕಿಯ ಕಾಲನ್ನು ಉದ್ದೇಶಪೂರ್ವಕವಾಗಿ ಮತ್ತೆ ಮುರಿದಿದ್ದಾರೆ ಎಂದು ಆರೋಪಿಸಲಾಗಿದ

6 Jun 2026 5:07 pm
ನೀವು ನಮ್ಮ ಸಾಮಾಜಿಕ ಮಾಧ್ಯಮ ಪೋಸ್ಟ್ ಗಳನ್ನು ತೆಗೆದು ಹಾಕಬಹುದು, ನಮ್ಮನ್ನಲ್ಲ: ಸಿಜೆಪಿ ಸಂಸ್ಥಾಪಕ ದೀಪ್ಕೆ

ಹೊಸದಿಲ್ಲಿ: ನಮ್ಮ ಬೇಡಿಕೆಗಳ ಕಡೆ ಗಮನ ನೀಡುವ ಬದಲು ನಮ್ಮ ಸಾಮಾಜಿಕ ಮಾಧ್ಯಮ ಚಟುವಟಿಕೆಗಳ ಮೇಲೆ ಕೇಂದ್ರ ಸರಕಾರ ಗಮನ ಹರಿಸಿದೆ ಎಂದು ಕಾಕ್ರೋಚ್ ಜನತಾ ಪಾರ್ಟಿ (CJP) ಟೀಕಿಸಿದೆ. ಪರೀಕ್ಷೆಗಳು ಹಾಗೂ ನೇಮಕಾತಿ ಪರೀಕ್ಷೆಗಳಲ್ಲಿ ನಡೆ

6 Jun 2026 5:01 pm
ಹೊಸಪೇಟೆ | ಝಮೀರ್ ಅಹ್ಮದ್ ಗೆ ಸಚಿವ ಸ್ಥಾನ ನೀಡಲು ಆಗ್ರಹಿಸಿ ಕಾಂಗ್ರೆಸ್ ಕಾರ್ಯಕರ್ತರ ಧರಣಿ

ಹೊಸಪೇಟೆ/ವಿಜಯನಗರ : ರಾಜ್ಯ ಸಚಿವ ಸಂಪುಟ ವಿಸ್ತರಣೆಯಲ್ಲಿ ಕಾಂಗ್ರೆಸ್ ಹಿರಿಯ ನಾಯಕ ಝಮೀರ್ ಅಹ್ಮದ್ ಖಾನ್ ಅವರಿಗೆ ಡಿಸಿಎಂ ಹಾಗೂ ಸಚಿವ ಸ್ಥಾನ ನೀಡುವಂತೆ ಆಗ್ರಹಿಸಿ ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ಕಾಂಗ್ರೆಸ್ ಮುಖಂಡರು ಮ

6 Jun 2026 4:21 pm
ಬ್ರಿಟನ್‌ನಲ್ಲಿ ʼಭಿನ್ನಾಭಿಪ್ರಾಯದʼ ಕುರಿತು ಪ್ರಶ್ನೆ ಎದುರಿಸಿದ ಸಿಜೆಐ ಸೂರ್ಯ ಕಾಂತ್; ಪ್ರಶ್ನೆ ಕೇಳದಂತೆ ತಡೆದ ಆಯೋಜಕರು

ಲಂಡನ್ : ಲಂಡನ್ ವಿಶ್ವವಿದ್ಯಾಲಯದ ಬ್ರಿಕ್‌ಬೆಕ್‌ ಕಾಲೇಜಿನಲ್ಲಿ ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಅವರಿಗೆ ಪ್ರಶ್ನೆ ಕೇಳಲು ಮುಂದಾದ ಸಭಿಕರನ್ನು ಕಾರ್ಯಕ್ರಮದ ಆಯೋಜಕರು ತಡೆದಿದ್ದು, ವೀಡಿಯೊ ವೈರಲ್ ಬಳಿಕ ವಿವಾದ ಸ

6 Jun 2026 4:18 pm
ಶಿರಸಿ | ಪಶ್ಚಿಮ ಘಟ್ಟ ಅಧ್ಯಯನಕ್ಕೆ ಸುಪ್ರೀಂ ಕೋರ್ಟ್ ನೇಮಿಸಿದ ಸಿಇಸಿ ತಂಡ ಭೇಟಿ

ಉತ್ತರ ಕನ್ನಡ: ಪಶ್ಚಿಮ ಘಟ್ಟದ ಅರಣ್ಯ ಹಾಗೂ ಪರಿಸರ ಸಂರಕ್ಷಣೆ ಕುರಿತಂತೆ ಸುಪ್ರೀಂ ಕೋರ್ಟ್ ನೇಮಕ ಮಾಡಿರುವ ಕೇಂದ್ರೀಯ ಉನ್ನತಾಧಿಕಾರ ಸಮಿತಿ (ಸೆಂಟ್ರಲ್ ಎಂಪವರ್ಡ್ ಕಮಿಟಿ - ಸಿಇಸಿ) ಜೂನ್ 1ರಿಂದ 4ರವರೆಗೆ ಕರ್ನಾಟಕದ ವಿವಿಧ ಭಾಗಗ

6 Jun 2026 4:15 pm
Kotekar | ಭಾರೀ ಮಳೆಗೆ ಕುಸಿದ ಕೊಳಂಗರ ಸರಕಾರಿ ಕೆರೆಯ ಒಂದು ಪಾರ್ಶ್ವ: ಅಪಾಯದಲ್ಲಿ ಮನೆಗಳು

ಉಳ್ಳಾಲ: ಶನಿವಾರ ರಾತ್ರಿ ಸುರಿದ ಭಾರೀ ಮಳೆಗೆ ಕೋಟೆಕಾರ್ ಪಟ್ಟಣ ಪಂಚಾಯತ್ ವ್ಯಾಪ್ತಿಯ ಕೊಳಂಗರ ಸರಕಾರಿ ಕೆರೆಯ ಒಂದು ಭಾಗ ಪಾರ್ಶ್ವ ಕುಸಿದಿದೆ. ಇದರಿಂದ ಈ ಕೆರೆಯ ಸುತ್ತಮುತ್ತಲಿರುವ ಮನೆಗಳು ಅಪಾಯಕ್ಕೆ ಸಿಲುಕಿವೆ. ಇಲ್ಲಿನ ಅಬ

6 Jun 2026 3:59 pm
ATMಗಳಲ್ಲಿ ನಗದು ಕೊರತೆ ಸಾಧ್ಯತೆ | ಇದಕ್ಕೆ ಕಾರಣವೇನು? ಯಾರಿಗೆ ಹೆಚ್ಚು ತೊಂದರೆಯಾಗಲಿದೆ?

ಎಟಿಎಂ ನಿರ್ವಾಹಕರು ನಗದು ಕೊರತೆಯ ಎಚ್ಚರಿಕೆ ನೀಡುತ್ತಿರುವುದು ಏಕೆ?

6 Jun 2026 3:56 pm
ಬಿ.ಎಂ.ಜಾಫರ್ ಗೆ ಅಬ್ದುಲ್ ಕಲಾಂ ಸದ್ಭಾವನಾ ಪ್ರಶಸ್ತಿ ಪ್ರದಾನ

ಉಡುಪಿ, ಜೂ.6: ಕೆಮ್ಮಣ್ಣು ಹೂಡೆಯ ತೋನ್ಸೆ ಹೆಲ್ತ್ ಸೆಂಟರ್ ಸಂಸ್ಥಾಪಕ ಬಿ.ಎಂ.ಜಾಫರ್ ಗ್ಲೋಬಲ್ ಅಚೀವರ್ಸ್ ಕೌನ್ಸಿಲ್ ವತಿಯಿಂದ ನೀಡಲಾಗುವ ಭಾರತ ರತ್ನ ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ಸದ್ಭಾವನ ಪ್ರಶಸ್ತಿ -2026ಕ್ಕೆ ಭಾಜನರಾಗಿದ್ದಾರೆ. ವ

6 Jun 2026 3:42 pm
Shivamogga | ಹುಲಿಕಲ್ ಘಾಟಿಯಲ್ಲಿ ಸಂಚರಿಸುತ್ತಿದ್ದ ಬಸ್‌ನಲ್ಲಿ ಕಾಣಿಸಿಕೊಂಡ ಬೆಂಕಿ; ಪ್ರಯಾಣಿಕರು ಅಪಾಯದಿಂದ ಪಾರು

ಶಿವಮೊಗ್ಗ : ಶಿವಮೊಗ್ಗ-ಉಡುಪಿ ಗಡಿಯ ಹುಲಿಕಲ್ (ಬಾಳೆಬರೇ) ಘಾಟಿಯಲ್ಲಿ ಸಂಚರಿಸುತ್ತಿದ್ದ ಖಾಸಗಿ ಬಸ್‌ನಲ್ಲಿ ಬೆಂಕಿ ಕಾಣಿಸಿಕೊಂಡ ಘಟನೆ ಶನಿವಾರ ನಡೆದಿದೆ. ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಎಲ್ಲಾ ಪ್ರಯಾಣಿಕರು ಹಾಗೂ ಸಿಬ್ಬಂ

6 Jun 2026 3:42 pm
6 Jun 2026 3:34 pm
ಬಿಜೆಪಿ ಶಾಸಕ ಶರಣು ಸಲಗರ್‌ಗೆ ಬಂಧನದ ವಾರೆಂಟ್

ಬೀದರ್ : 2023ರಲ್ಲಿ ಬಕ್ರೀದ್ ಕುರ್ಬಾನಿ ವಿಚಾರದಲ್ಲಿ ಗಲಾಟೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಸವಕಲ್ಯಾಣದ ಬಿಜೆಪಿ ಶಾಸಕ ಶರಣು ಸಲಗರ್ ಸೇರಿದಂತೆ ಸುಮಾರು 9 ಜನರಿಗೆ ಬೆಂಗಳೂರಿನ 42ನೇ ಎಸಿಜೆಎಂ ನ್ಯಾಯಾಲಯವು ಬಂಧನದ ವಾರೆಂಟ್

6 Jun 2026 3:34 pm
ಖ್ಯಾತ ಮಲಯಾಳಂ ನಟ ಸಲೀಂ ಕುಮಾರ್ ಆರೋಗ್ಯ ಸ್ಥಿತಿ ಗಂಭೀರ: ICU ನಲ್ಲಿ ಚಿಕಿತ್ಸೆ

ಎರ್ನಾಕುಲಂ: ರಾಷ್ಟ್ರ ಪ್ರಶಸ್ತಿ ವಿಜೇತ ಖ್ಯಾತ ಮಲಯಾಳಂ ನಟ ಸಲೀಂ ಕುಮಾರ್ ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು, ಅವರನ್ನು ಎರ್ನಾಕುಲಂನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರಿಗೆ ತೀವ್ರ ನಿಗಾ ಘಟಕದಲ್ಲಿ (ICU) ಚಿಕಿತ್ಸೆ ನೀ

6 Jun 2026 2:09 pm
ಸಿವಿಲ್ ಪೊಲೀಸ್ ಕಾನ್ ಸ್ಟೇಬಲ್ ಹುದ್ದೆಗಳಿಗೆ ಅರ್ಜಿ ಆಹ್ವಾನ

ಬೆಂಗಳೂರು, ಜೂ.6: ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯು ಹೊಸ ನೇಮಕಾತಿ ಅಧಿಸೂಚನೆ ಪ್ರಕಟಿಸಿದ್ದು, ಸಿವಿಲ್ ಪೊಲೀಸ್ ಕಾನ್ ಸ್ಟೇಬಲ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಿದೆ. ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿ ಸಲ್

6 Jun 2026 1:47 pm
ಸಿಇಟಿ ಫಲಿತಾಂಶ: ಟಾಪರ್ ಗಳು ಯಾರು? ಇಲ್ಲಿದೆ ಮಾಹಿತಿ

ಬೆಂಗಳೂರು: ಇಂಜಿನಿಯರಿಂಗ್ ಸೇರಿದಂತೆ ವಿವಿಧ ವೃತ್ತಿಪರ ಪದವಿ ಕೋರ್ಸ್ ಗಳ ಪ್ರವೇಶಕ್ಕೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸಿದ್ದ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ)ಯ ಫಲಿತಾಂಶ ಇಂದು ಪ್ರಕಟಗೊಂಡಿದೆ. ವೈದ್ಯಕೀಯ ಶಿಕ್ಷಣ ಸ

6 Jun 2026 1:34 pm
ಕಾಕ್ರೋಚ್ ಜನತಾ ಪಾರ್ಟಿ ಪ್ರತಿಭಟನೆ | ಜಂತರ್ ಮಂತರ್ ನಲ್ಲಿ ಬೆಂಬಲಿಗರೊಂದಿಗೆ ಸೇರಿಕೊಂಡ ಅಭಿಜೀತ್ ದಿಪ್ಕೆ

ಹೊಸದಿಲ್ಲಿ: ನೀಟ್ ಸೇರಿದಂತೆ ಪರೀಕ್ಷಾ ಅಕ್ರಮಗಳ ಹಿನ್ನೆಲೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಒತ್ತಾಯಿಸಿ ದಿಲ್ಲಿಯ ಜಂತರ್ ಮಂತರ್‌ನಲ್ಲಿ ಕಾಕ್ರೋಚ್ ಜನತಾ ಪಾರ್ಟಿ ಕರೆದ ಪ್ರತಿಭಟನೆಯಲ್ಲಿ ಬೆಂಬಲಿ

6 Jun 2026 12:39 pm
CJP ಪ್ರತಿಭಟನಾಕಾರರನ್ನು ಬಂಧಿಸಿದರೆ ಉಪವಾಸ ಸತ್ಯಾಗ್ರಹ : ಸೋನಮ್ ವಾಂಗ್ಚುಕ್ ಎಚ್ಚರಿಕೆ

ಹೊಸದಿಲ್ಲಿ: ಜಂತರ್ ಮಂತರ್‌ನಲ್ಲಿ ಪ್ರತಿಭಟನೆಯ ಸಂದರ್ಭದಲ್ಲಿ ಕಾಕ್ರೋಚ್ ಜನತಾ ಪಕ್ಷದ (ಸಿಜೆಪಿ) ಸಂಸ್ಥಾಪಕ ಅಭಿಜೀತ್ ದಿಪ್ಕೆ ಅಥವಾ ಗುಂಪಿನ ಯಾವುದೇ ಸದಸ್ಯರನ್ನು ಬಂಧಿಸಿದರೆ, 42 ದಿನಗಳ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಹವ

6 Jun 2026 12:10 pm
ತೀವ್ರ ಕುಸಿದ ಚಿನ್ನ-ಬೆಳ್ಳಿಯ ದರ; ಇಂದಿನ ದರವೆಷ್ಟು?

ಮಂಗಳವಾರ ಮತ್ತು ಬುಧವಾರ ಸ್ಥಿರವಾಗಿದ್ದ ಚಿನ್ನದ ಮೌಲ್ಯ ಗುರುವಾರದಿಂದ ಮತ್ತೆ ಕುಸಿತದ ಹಾದಿಯಲ್ಲಿದೆ. ಅಮೆರಿಕದ ದೃಢವಾದ ಉದ್ಯೋಗ ದತ್ತಾಂಶ, ಅಲ್ಲಿನ ಫೆಡರಲ್ ರಿಸರ್ವ್ ಬ್ಯಾಂಕ್ ಬಡ್ಡಿದರ ಏರಿಸಲಿದೆ ಎನ್ನುವ ಮುನ್ಸೂಚನೆಗಳು

6 Jun 2026 12:01 pm
ಮಹಿಳಾ ಸಚಿವೆಯರು ಮತ್ತು ಕರ್ನಾಟಕ ಸಂಪುಟದ ವಾಸ್ತವ

ಕರ್ನಾಟಕದ ಈಗಿನ ಸಂಪುಟ ಕಾಂಗ್ರೆಸ್‌ಗೆ ಒಂದು ಕನ್ನಡಿ. ಅದರಲ್ಲಿ ತನ್ನ ಮುಖವನ್ನು ನೋಡಿಕೊಂಡು ತಿದ್ದಿಕೊಳ್ಳುತ್ತದೆಯೋ ಅಥವಾ ಒಡೆದು ಹಾಕುತ್ತದೆಯೋ ಎಂಬುದನ್ನು ಕಾಲ ನಿರ್ಧರಿಸುತ್ತದೆ. ಮಹಿಳೆಯರನ್ನು ಕೇವಲ ಮತಬ್ಯಾಂಕ್ ಆಗಿ

6 Jun 2026 11:53 am
ಖಾತೆ ಕ್ಯಾತೆ | ಇದು ಕುಟುಂಬದ ಸಮಸ್ಯೆ, ನಾವು ಬಗೆಹರಿಸಿಕೊಳ್ಳುತ್ತೇವೆ: ಸಿಎಂ ಡಿ.ಕೆ.ಶಿವಕುಮಾರ್

ಬೆಂಗಳೂರು: ಖಾತೆ ಹಂಚಿಕೆಗೆ ಸಂಬಂಧಿಸಿದ್ದು, ನಮ್ಮ ಕುಟುಂಬದ ಸಮಸ್ಯೆ. ನಾವು ಬಗೆಹರಿಸಿಕೊಳ್ಳುತ್ತೇವೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಖಾತೆ ಹಂಚಿಕೆಗೆ ಸಂಬಂಧಿಸಿ ಅಸಮಾಧಾನಗೊಂಡಿದ್ದ ರಾಮಲಿಂಗಾರೆಡ್ಡಿಯವರ

6 Jun 2026 11:40 am
ನೂತನ ಸಚಿವ ಸಂಪುಟ: ಬಣ ಪ್ರಾತಿನಿಧ್ಯ ಮೇಲುಗೈ

ಒಂದು ಸರಕಾರದ ಮೌಲ್ಯ ಮಾಪನ ಮಾಡುವಲ್ಲಿ ಕರ್ನಾಟಕದ ಮತದಾರರು ಜಾಣರು. ಎಸ್.ಎಂ. ಕೃಷ್ಣ ಸರಕಾರಕ್ಕೆ ಮಾಧ್ಯಮಗಳು ಅತಿಯಾದ ಪ್ರಚಾರ ನೀಡಿದ್ದವು. ಆದರೆ ಕೆಟ್ಟ ಆಡಳಿತ ನೀಡಿದ್ದರ ಫಲವಾಗಿ 2004ರ ಚುನಾವಣೆಯಲ್ಲಿ ಹೀನಾಯವಾಗಿ ಸೋಲಬೇಕಾಯಿ

6 Jun 2026 11:10 am
ಪ್ರತಿಷ್ಠಿತ ʼನಾರ್ವೆ ಚೆಸ್ʼ ಪ್ರಶಸ್ತಿ ಗೆದ್ದು ಇತಿಹಾಸ ನಿರ್ಮಿಸಿದ ಆರ್‌ ಪ್ರಜ್ಞಾನಂದ

ನಾರ್ವೆ : ಭಾರತದ ಗ್ರಾಂಡ್ ಮಾಸ್ಟರ್ ಆರ್ ಪ್ರಜ್ಞಾನಂದ ಓಸ್ಲೋದಲ್ಲಿ ನಡೆದ ಪ್ರತಿಷ್ಠಿತ ನಾರ್ವೆ ಚೆಸ್ ಪ್ರಶಸ್ತಿಯನ್ನು ಜಯಿಸುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ. ಜರ್ಮನಿಯ ವಿನ್ಸೆಂಟ್ ಕೀಮರ್ ವಿರುದ್ಧ ಅಂತಿಮ ಸುತ್ತಿನಲ್ಲ

6 Jun 2026 10:37 am
ಮಧ್ಯಪ್ರಾಚ್ಯದಲ್ಲಿ ಮತ್ತೆ ಉದ್ವಿಗ್ನತೆ | ಕುವೈತ್, ಬಹ್ರೇನ್ ಅನ್ನು ಗುರಿಯಾಗಿಸಿಕೊಂಡು ಕ್ಷಿಪಣಿ ದಾಳಿ ನಡೆಸಿದ ಇರಾನ್ : ವರದಿ

ಕುವೈತ್ : ಅಮೆರಿಕ ಸೇನೆಯು ಇರಾನಿನ ರೇಡಾರ್ ಸೈಟ್‌ಗಳ ಮೇಲೆ ಮಾಡಿದ ದಾಳಿಗೆ ಪ್ರತಿಯಾಗಿ ಕುವೈತ್ ಮತ್ತು ಬಹ್ರೇನ್ ಅನ್ನು ಗುರಿಯಾಗಿಸಿಕೊಂಡು ಇರಾನ್ ಕ್ಷಿಪಣಿ ದಾಳಿಯನ್ನು ನಡೆಸಿದೆ ಎಂದು Aljazeera ವರದಿ ಮಾಡಿದೆ. ಕುವೈತ್ ಮತ್ತು ಬಹ

6 Jun 2026 10:12 am
ರಫೇಲ್-2.0: ದುಪ್ಪಟ್ಟು ದರದಲ್ಲಿ ಅದೇ ಡೀಲ್?

ರಫೇಲ್ 1.0 ವೇಳೆ, ಡೀಲ್ ಬದಲಾದದ್ದು, ದುಬಾರಿ ವೆಚ್ಚಕ್ಕೆ ಕಡಿಮೆ ತಂತ್ರಜ್ಞಾನದ ವಿಮಾನ ಖರೀದಿಸಲಾಗಿದೆ ಎಂಬ ಕಾರಣಕ್ಕೆ. ಆಗ 59,000 ಕೋಟಿ ರೂ.ಗಳಿಗೆ 36 ರಫೇಲ್ ಖರೀದಿ ಆಗಿತ್ತು. ಅಂದರೆ ಒಂದು ರಫೇಲ್ ಬೆಲೆ ಅಂದಾಜು 1,640 ಕೋಟಿ ರೂ. ಈಗ ರಫೇಲ್ 2.0

6 Jun 2026 10:10 am
ಮೈಸೂರು ಸೇಲ್ಸ್ ಇಂಟರ್ ನ್ಯಾಷನಲ್‌ನಲ್ಲಿ ಅಕ್ರಮ

7 ಅಧಿಕಾರಿಗಳ ವಿರುದ್ಧ ಇನ್ನೂ ಸಲ್ಲಿಕೆಯಾಗದ ದೋಷಾರೋಪ ಪಟ್ಟಿ

6 Jun 2026 9:50 am
ಜಂತರ್‌ ಮಂತರ್‌ ಪ್ರತಿಭಟನೆಗೆ ದಿಲ್ಲಿ ಪೊಲೀಸರಿಂದ ಅನುಮತಿ; ಇಂದಿರಾ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಟ CJP ಸಂಸ್ಥಾಪಕ ದಿಪ್ಕೆ

ಹೊಸದಿಲ್ಲಿ: ಕಾಕ್ರೋಚ್ ಜನತಾ ಪಾರ್ಟಿ(ಸಿಜೆಪಿ) ಸಂಸ್ಥಾಪಕ ಅಭಿಜೀತ್ ದಿಪ್ಕೆ ಅವರಿಗೆ ಶನಿವಾರ ಜಂತರ್‌ ಮಂತರ್‌ನಲ್ಲಿ ಪ್ರತಿಭಟನೆ ನಡೆಸಲು ದಿಲ್ಲಿ ಪೊಲೀಸರು ಅನುಮತಿ ನೀಡಿದರು. ಅಮೆರಿಕದಿಂದ ಆಗಮಿಸಿದ ದಿಪ್ಕೆ ಅವರು ವಲಸೆ ಪ್ರ

6 Jun 2026 9:36 am
ಮಲಬಾರ್ ಗೋಲ್ಡ್ & ಡೈಮಂಡ್ಸ್ ವತಿಯಿಂದ ವಿಶ್ವ ಪರಿಸರ ದಿನಾಚರಣೆ

ಮಂಗಳೂರು : ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಮಲಬಾರ್ ಗೋಲ್ಡ್ & ಡೈಮಂಡ್ಸ್, ಮಂಗಳೂರು ವತಿಯಿಂದ ವಿವಿಧ ಪರಿಸರ ಸ್ನೇಹಿ ಕಾರ್ಯಕ್ರಮಗಳನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಮಂಗಳೂರಿನ ಠಾಕೂರ್ ಪಾರ್ಕ್ ನಲ್ಲಿ ಸಸಿ ನೆಡುವ ಮ

6 Jun 2026 9:29 am
ಈ ವರ್ಷವೂ ಅಡಿಕೆ ಇಳುವರಿ ಕುಸಿಯುವ ಸಾಧ್ಯತೆ

► ಬಿಸಿಲಿಗೆ ಒಣಗಿದ ಹಿಂಗಾರ ► ನೀರಿನ ಅಭಾವ ►ರೋಗದ ಹಾವಳಿ

6 Jun 2026 8:45 am
ದುರಸ್ತಿ ಇಲ್ಲದೆ ಪಾಳುಬಿದ್ದ ಇಂಡಿ ಕೆಇಬಿ ತಾಂಡಾ ಶಾಲೆ

ಇಂಡಿ: ನಗರದ ವಿಜಯಪುರ ರಸ್ತೆಯಲ್ಲಿರುವ ಸೇವಾಲಾಲ್ ವೃತ್ತದ ಸಮೀಪದ ಕೆಈಬಿ ತಾಂಡಾದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸುಮಾರು 105 ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಸಾಮಾನ್ಯವಾಗಿ ಕೂಲಿ ಕಾರ್ಮಿಕರ ಮಕ್ಕಳು, ಬಡತನ ಕ

6 Jun 2026 8:38 am
ಯುವಕರ ರೀಲ್ಸ್‌ಗಳ ಹುಚ್ಚಾಟಕ್ಕೆ ನೀರಿನ ಟ್ಯಾಂಕ್ ವೇದಿಕೆ

ಜೀವಕ್ಕೆ ಅಪಾಯವಾದರೆ ಯಾರು ಹೊಣೆ?: ಪಾಲಕರ ಪ್ರಶ್ನೆ

6 Jun 2026 8:38 am
ಹರಪನಹಳ್ಳಿ ತಾಲೂಕಿನಲ್ಲಿ ಹೆಚ್ಚಾದ ಪೊಕ್ಸೊ ಪ್ರಕರಣಗಳು

ಹರಪನಹಳ್ಳಿ: ತಾಲೂಕಿನಲ್ಲಿ ಪೊಕ್ಸೊ ಪ್ರಕರಣಗಳು ಹೆಚ್ಚುತ್ತಿದ್ದು, ಕಳೆದ ಮೂರು ವರ್ಷಗಳಲ್ಲಿ 53 ಪೊಕ್ಸೊ ಪ್ರಕರಣ ದಾಖಲಾಗಿದೆ. ಭವಿಷ್ಯ ಕಟ್ಟಿಕೊಳ್ಳಬೇಕಾದ ಸಮಯದಲ್ಲೇ ಪ್ರಕರಣ, ಪೊಲೀಸ್ ಠಾಣೆ, ನ್ಯಾಯಾಲಯ ಎಂದು ಸಮಸ್ಯೆ ಸುಳಿಗೆ

6 Jun 2026 8:37 am