SENSEX
NIFTY
GOLD
USD/INR

Weather

34    C
... ...View News by News Source
ಧೃಢತೆ ಮತ್ತು ಸಧೃಢತೆ

ಕೆಲ ದಿನಗಳ ಹಿಂದೆ ವಾರ ಅಪರೂಪ ಎನ್ನುವಂತೆ ಶಂಕರ ಮನೆಯ ಎಲ್ಲಾ ಸದಸ್ಯರೂ ಒಂದೇ ಸಮಯದಲ್ಲಿ ಮನೆಯಲ್ಲಿದ್ದು ಎಲ್ಲರೂ ಒಟ್ಟಿಗೆ ಮಾತಾನಾಡುವ ಮನಸ್ಥಿತಿಯಲ್ಲಿದ್ದರು. ನಿಜ ಹೇಳಬೇಕೆಂದರೆ ಅದು ಮಾತು ಎನ್ನುವುದಕ್ಕಿಂತ ಬಿಸಿ ಬಿಸಿಯ

27 Apr 2024 2:32 pm
ಕಾಂಗ್ರೇಸ್ ಹೊರತಾಗಿ ದೇಶದಲ್ಲಿ ಮೋದಿಯವರನ್ನು ಭ್ರಷ್ಟ ಮತ್ತು ಸರ್ವಾಧಿಕಾರಿ ಎಂದವರಿಲ್ಲ

ಈಗಾಗಲೇ 2024ರ ಲೋಕಸಭಾ ಚುನಾವಣೆಯ ಮೊದಲ ಹಂತದ 102 ಕ್ಷೇತ್ರಗಳ ಚುನಾವಣೆಯು ಮುಗಿದಿದ್ದು ಉಳಿದ ಹಂತಗಳ ಚುನಾವಣೆಗಳು ಬಾಕಿ ಇರುವಾಗಲೇ, ಚುನಾವಣಾ ಪ್ರಚಾರ ತಾರಕಕ್ಕೇರಿದೆ. ಮೂರನೇ ಬಾರಿಗೆ 400+ ಸಾಂಸದರೊಂದಿಗೆ ಆಧಿಕಾರಕ್ಕೇರಲು ಮೋದಿಯ

24 Apr 2024 10:41 am
ರಾಮೇಶ್ವರದಲ್ಲೊಂದು ವಿಭೀಷಣನ ದೇಗುಲ

ರಾಮೇಶ್ವರ ಎಂದ ತಕ್ಷಣ ನಮ್ಮ ಮನಸ್ಸಿನಲ್ಲಿ ಮೂಡುವುದೇ ಶ್ರೀರಾಮಚಂದ್ರನಿಂದ ಮರಳಿನಿಂದ ನಿರ್ಮಿಸಲ್ಪಟ್ಟ ಶಿವನ ಲಿಂಗ ಮತ್ತು ನಳ ಮತ್ತು ನೀಲರ ಜೊತೆಯಲ್ಲಿ ತನ್ನ ಕಪಿಸೇನೆಯ ಸಹಾಯದೊಂದಿಗೆ ಧನುಷ್ಕೋಟಿಯಿಂದ ಲಂಕೆಯ ನಡುವಿನ ಸಮು

20 Apr 2024 10:54 pm
ಎಡಬಿಡಂಗಿ ರಾಜ್ಯ ಸರ್ಕಾರದ ಹಿಂದೂ ವಿರೋಧಿ ಕೃತ್ಯಗಳು

ಅದೇಕೋ ಏನೋ ಕರ್ನಾಟಕದ ಕಾಂಗ್ರೇಸ್ ಸರ್ಕಾರಕ್ಕೂ ಮತ್ತು ವಿವಾದಗಳಿಗೂ ಅವಿನಾಭಾವ ಸಂಬಂಧ. ಪ್ರತಿ ಬಾರಿ ರಾಜ್ಯದಲ್ಲಿ ಕಾಂಗ್ರೇಸ್ ಸರ್ಕಾರ ಬಂದ ಕೂಡಲೇ ಹಿಂದೂ ವಿರೋಧಿಗಳು ಏಕಾಏಕಿ ಜಾಗೃತರಾಗಿ ಹಿಂದೂ ವಿರೋಧಿ ಕೃತ್ಯಗಳಲ್ಲಿ ಭಾ

19 Apr 2024 11:27 am
ಬಾಷಾಭಿಮಾನ ಇರಬೇಕು ಆದರೆ ಅದು ದುರಾಭಿಮಾನ ಆಗಬಾರದು

ಎಲ್ಲರಿಗೂ ಗೊತ್ತಿರುವಂತೆ ನಮ್ಮದು ಕನ್ನಡಿಗರ ಕುಟುಂಬ. ಕನ್ನಡ ಸಾರಸ್ವತ ಲೋಕಕ್ಕೆ ತಮ್ಮದೇ ಆದ ರೀತಿಯ ವಿಶಿಷ್ಟವಾದ ಸೇವೆಯನ್ನು ಸಲ್ಲಿಸಿದ ಕಾರಣಕ್ಕಾಗಿಯೇ ನಮ್ಮ ತಾತನವರಾದ ಶ್ರೀ ಬಾಳಗಂಚಿ ಗಮಕಿ ನಂಜುಂಡಯ್ಯನವರಿಗೆ 70ರ ದಶಕದ

15 Apr 2024 4:39 pm
ವೈದಿಕ ಜ್ಯೋತಿಷಿ ಶ್ರೀ ಎಸ್. ಕೆ. ಜೈನ್

ಅದು 90ರ ದಶಕದ ಸಮಯ. ದೂರದರ್ಶನದ ಚಂದನ ವಾಹಿನಿ ಬಿಟ್ಟರೆ ತಮಿಳುನಾದಿನ ಸನ್ ಟಿವಿ ಸಾರಥ್ಯದ ಉದಯ ಟಿವಿಯೊಂದೇ ಖಾಸಗಿ ಕನ್ನಡ ವಾಹಿನಿ. ಸಹಜವಾಗಿ ದೂರದರ್ಶನದ ಏಕಾನತೆಯಿಂದ ಬೇಸರಗೊಂಡಿದ್ದವರಿಗೆ ಉದಯ ಟಿವಿಯೇ ಪ್ರಮುಖ ಆಕರ್ಷಣೆ. ಉದ

13 Apr 2024 3:26 am
ರಮ್ಮನಹಳ್ಳಿ ಮಾರಮ್ಮ ಜಾತ್ರೆ (ಲಕ್ಷ್ಮೀ ಜಾತ್ರೆ)

ಸಂಕ್ರಾಂತಿಯ ಸುಗ್ಗಿ ಹಬ್ಬ ಕಳೆದು ಬೆಳೆದ ಧಾನ್ಯಗಳನ್ನೆಲ್ಲಾ ಒಟ್ಟು ಮಾಡಿ ಮನೆಗೆ ಎಷ್ಟು ಬೇಕೋ ಅಷ್ಟನ್ನು ಉಳಿಸಿಕೊಂಡು ಮಿಕ್ಕಿದ್ದನ್ನು ಮಾರುಕಟ್ಟೆಯಲ್ಲಿ ಮಾರಿ ಕೈಯಲ್ಲಿಷ್ಟು ಹಣ ಇರುವಾಗಾಲೇ, ಮುಂದಿನ ಕೃಷಿ ಚಟುವಟಿಕೆಗಳ

2 Apr 2024 8:44 am