SENSEX
NIFTY
GOLD
USD/INR

Weather

27    C
... ...View News by News Source
ಹಾಸನ ಎನ್ ಡಿಎ ಅಭ್ಯರ್ಥಿಯ ಹಗರಣ ತನಿಖೆಗಾಗಿ ವಿಶೇಷ ತನಿಖಾ ತಂಡ ರಚನೆ: ಸಿಎಂ ಸಿದ್ದರಾಮಯ್ಯ

ಹಾಸನದಲ್ಲಿ ಇತ್ತೀಚೆಗೆ ಬಹಿರಂಗವಾಗಿದ್ದ ಲೈಂಗಿಕ ಹಗರಣದ ತನಿಖೆಯನ್ನು ವಿಸೇಶ ತನಿಖಾ ತಂಡದಿಂದ (ಎಸ್ಐಟಿ) ನಡೆಸಬೇಕೆಂದು ಕರ್ನಾಟಕ ರಾಜ್ಯ ಮಹಿಳಾ ಆಯೋಗವು ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿತ್ತು. ಆಯೋಗದ ಅಧ್ಯಕ್ಷೆಯಾದ ಡಾ. ನ

27 Apr 2024 11:31 pm
ಸಂಜು-ಜುರೆಲ್‌ ಜುಗಲ್‌ಬಂದಿ, ಲಖನೌಗೆ ಸೋಲಿನ ಬರೆ ಎಳೆದ ರಾಜಸ್ಥಾನ್‌!

Rajasthan Royals vs Lucknow Super Giants Match Highlights: ಲಖನೌದ ಏಕನಾ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ಶನಿವಾರ ನಡೆದಿದ್ದ 2024ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) ಟೂರ್ನಿಯ 44ನೇ ಪಂದ್ಯದಲ್ಲಿ ಲಖನೌ ಸೂಪರ್‌ ಜಯಂಟ್ಸ್‌ ವಿರುದ್ದ ರಾಜಸ್ಥಾನ್‌ ರಾಯಲ್ಸ್

27 Apr 2024 11:19 pm
ನರೇಂದ್ರ ಮೋದಿಯದ್ದು ಅಭಿವೃದ್ಧಿ ಪರ ರಾಜಕೀಯ, ಓಲೈಕೆ- ತುಷ್ಟೀಕರಣ ಇಲ್ಲದ ಆಡಳಿತ : ಜೆ.ಪಿ.ನಡ್ಡಾ

ಪ್ರಧಾನಿ ನರೇಂದ್ರ ಮೋದಿ ಅಭಿವೃದ್ಧಿಪರ ರಾಜಕೀಯ ಮಾಡುತ್ತಾರೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಹೇಳಿದರು. ಬೀದರ್ ಜಿಲ್ಲೆಯ ಹುಮ್ನಾಬಾದ್‍ನಲ್ಲಿ ಬೃಹತ್ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಜಾತಿ, ಪ್ರಾದೇಶಿ

27 Apr 2024 10:58 pm
ಆಗದು..ಆಗದು.. ಇವರಿಬ್ಬರನ್ನು ತೃಪ್ತಿ ಪಡಿಸಲು ಮೋದಿಯಿಂದಲೂ ಸಾಧ್ಯವಾಗದು : ಎಚ್‌ಡಿಕೆ

Modi Cannot Satisfy Siddaramaiah And DK Shivakumar : ಮೊದಲ ಹಂತದ ಚುನಾವಣೆ ಮುಗಿದ ನಂತರವೂ ಕುಮಾರಸ್ವಾಮಿ ಮತ್ತು ಡಿ ಕೆ ಶಿವಕುಮಾರ್ ನಡುವಿನ ಮಾತಿನ ಸಮರ ಮುಂದುವರಿದಿದೆ. ಅನುದಾನದ ವಿಚಾರದಲ್ಲಿ ಸಿಎಂ ಮತ್ತು ಡಿಸಿಎಂ ಅವರನ್ನು ಸಮಾಧಾನ ಪಡಿಸಲು ಸಾಧ್ಯವಿಲ್

27 Apr 2024 10:04 pm
IPL 2024: 8 ರನ್‌ಗೆ ಔಟಾದರೂ ವಿರಾಟ್ ಕೊಹ್ಲಿ ದಾಖಲೆ ಮುರಿದ ರೋಹಿತ್ ಶರ್ಮಾ!

Rohit Sharma Breaks Virat Kohli's IPL Record: ಹೊಸದಿಲ್ಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಶನಿವಾರ ನಡೆದಿದ್ದ ಹೈಸ್ಕೋರಿಂಗ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ 10 ರನ್‌ಗಳ ಸೋಲು ಅನುಭವಿಸಿತು. ಡೆಲ್ಲಿ ಕ್ಯಾಪಿಟಲ್ಸ್‌ ನೀಡಿದ್ದ 258 ರನ್‌ಗಳ ಗುರಿಯನ್ನ

27 Apr 2024 9:53 pm
ಕಸಬ್ ಗಲ್ಲಿಗೇಸಿರಿದ್ದ ಹಿರಿಯ ವಕೀಲ ಉಜ್ವಲ್ ನಿಕಮ್ ಈಗ ಉತ್ತರ ಮುಂಬೈನ ಬಿಜೆಪಿ ಅಭ್ಯರ್ಥಿ!

ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಮುಂಬೈ ಉತ್ತರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯನ್ನು ಬಿಜೆಪಿ ಹೈಕಮಾಂಡ್ ಬದಲಾಯಿಸಿದೆ. ಅಲ್ಲಿ ಹಾಲಿ ಸಂಸದರಾದ ಪೂನಂ ಮಹಾಜನ್ ಅವರನ್ನು ಕೈ ಬಿಟ್ಟು ಅವರ ಬದಲಿಗೆ ಹಿರಿಯ ವಕೀಲರ ಉಜ್ವಲ್ ನ

27 Apr 2024 9:15 pm
DC vs MI: 5 ಬಾರಿ ಚಾಂಪಿಯನ್ಸ್‌ ಮುಂಬೈಗೆ ಶಾಕ್‌ ನೀಡಿದ ಡೆಲ್ಲಿ ಕ್ಯಾಪಿಟಲ್ಸ್‌!

Delhi capitals vs Mumbai Indians Match Highlights: ದಿಲ್ಲಿಯ ಅರುಣ್‌ ಜೆಟ್ಲಿ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ಶನಿವಾರ ನಡೆದದ್ದ 2024ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) ಟೂರ್ನಿಯ 43ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ

27 Apr 2024 8:55 pm
RCB vs GT: ಗುಜರಾತ್‌ ಪಂದ್ಯಕ್ಕೆ ಆರ್‌ಸಿಬಿ ಸಂಭಾವ್ಯ ಪ್ಲೇಯಿಂಗ್‌ XI ವಿವರ!

RCB vs GT Match Preview: ಸನ್‌ರೈಸರ್ಸ್ ಹೈದರಾಬಾದ್‌ ವಿರುದ್ಧ ಕಳೆದ ಪಂದ್ಯದಲ್ಲಿ ಗೆಲುವಿನ ಲಯಕ್ಕೆ ಮರಳಿರುವ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಭಾನುವಾರ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ಗುಜರಾತ್‌ ಟೈ

27 Apr 2024 7:37 pm
'ಸಂಜು ಔಟ್‌, ಪಂತ್ ಇನ್‌': ಟಿ20 ವಿಶ್ವಕಪ್‌ಗೆ ಭಾರತ ತಂಡವನ್ನು ಕಟ್ಟಿದ ಜಹೀರ್ ಖಾನ್!

Zaheer Khan on T20 world Cup Selection: 2024ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಮುಗಿದ ಕೆಲವೇ ದಿನಗಳಲ್ಲಿ ವೆಸ್ಟ್ ಇಂಡೀಸ್ ಹಾಗೂ ಅಮೇರಿಕ ಜಂಟಿ ಆತಿಥ್ಯದಲ್ಲಿ ಟಿ20 ವಿಶ್ವಕಪ್ ಟೂರ್ನಿ ನಡೆಯಲಿದೆ. ಈ ಟೂರ್ನಿಯ ನಿಮಿತ್ತ ವಿಶ್ವಕಪ್ ವಿಜೇತ ಬೌಲರ್ ಜಹ

27 Apr 2024 6:44 pm
ಬರ ಪರಿಹಾರದಲ್ಲಿ ಕೊರತೆ - ಭಾನುವಾರದಂದು ಕಾಂಗ್ರೆಸ್ ಪುನಃ ಪ್ರತಿಭಟನೆ: ಸಿದ್ದರಾಮಯ್ಯ

ಕೇಂದ್ರದಿಂದ ಬರ ಪರಿಹಾರ ತಡವಾಗಿರುವ ಹಿನ್ನೆಲೆಯಲ್ಲಿ, ಏಪ್ರಿಲ್ 23ರಂದು ವಿಧಾನಸೌಧದ ಮುಂದೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದಲ್ಲಿ ಕಾಂಗ್ರೆಸ್ ನಾಯಕರು ಪ್ರತಿಭಟನೆ ನಡೆಸಿದ್ದರು. ಇದೀಗ ಕೇಂದ್ರ ಸರ್ಕಾರದಿಂದ ಬರ

27 Apr 2024 6:28 pm
ಬರ ಪರಿಹಾರಕ್ಕೆ ಮೋದಿಗೆ ಧನ್ಯವಾದ ಹೇಳಿದ ಬಿಜೆಪಿ : ನೆಟ್ಟಿಗರ ಒಂದೊಂದು ರಿಪ್ಲೈಗೆ ಬಿಜೆಪಿ ಬೇಸ್ತು !

Drought Relief To Karnataka : ಸರ್ವೋಚ್ಚ ನ್ಯಾಯಾಲಯದ ಆದೇಶದ ನಂತರ ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಬರ ಪರಿಹಾರದ ಒಂದು ಭಾಗವನ್ನು ಬಿಡುಗಡೆ ಮಾಡಿದೆ. ಇದಕ್ಕೆ ಕರ್ನಾಟಕ ಬಿಜೆಪಿಯು ಮೋದಿಗೆ ಧನ್ಯವಾದ ಹೇಳಿ ಸಾಮಾಜಿಕ ತಾಣದಲ್ಲಿ ಪೋಸ್ಟ್ ಹಾಕಿತ್ತ

27 Apr 2024 6:15 pm
ಕೇಂದ್ರ ಸರ್ಕಾರ ಬರ ಪರಿಹಾರ ನೀಡಿದೆ, ಕಾಂಗ್ರೆಸ್ ಸರ್ಕಾರ ತನ್ನ ಪಾಲಿನದ್ದು ನೀಡಲಿ: ಆರ್.ಅಶೋಕ ಆಗ್ರಹ

ಕೇಂದ್ರ ಸರ್ಕಾರ ಬರ ಪರಿಹಾರ ನೀಡಿದೆ, ಕಾಂಗ್ರೆಸ್ ಸರ್ಕಾರ ತನ್ನ ಪಾಲಿನದ್ದು ನೀಡಲಿ ಎಂದು ಕಂದಾಯ ಸಚಿವ ಆರ್.ಅಶೋಕ ಆಗ್ರಹಿಸಿದರು. ರಾಜ್ಯದ ಜನತೆಗೆ 3,454 ಕೋಟಿ ರೂ. ಪರಿಹಾರವನ್ನು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ನೀಡಿ

27 Apr 2024 5:47 pm
ಬೆಂಗಳೂರಲ್ಲಿ ಕಡಿಮೆ ಮತದಾನಕ್ಕೆ ಕಾರಣ ಪಟ್ಟಿ ಮಾಡಿದ ಸುರೇಶ್‌ ಕುಮಾರ್‌; ತಮಾಷೆ ಏನಂದ್ರೆ? ನೀವೇ ನೋಡಿ

Suresh Kumar On Low Voter Turnout In Bengaluru : ಕರ್ನಾಟಕದಲ್ಲಿ ಮೊದಲ ಹಂತದ ಲೋಕಸಭಾ ಚುನಾವಣೆ ಮುಗಿದಿದೆ. ರಾಜ್ಯಾದ್ಯಂತ ಶೇ.69ರಷ್ಟು ಮತದಾನವಾಗಿದ್ದು, ಬೆಂಗಳೂರು ನಗರದಲ್ಲಿ ಅತಿ ಕಡಿಮೆ ಮತದಾನವಾಗಿದೆ. ಈ ಬಗ್ಗೆ ರಾಜಾಜಿನಗರದ ಬಿಜೆಪಿ ಶಾಸಕ, ಮಾಜಿ ಸಚಿವ

27 Apr 2024 5:19 pm
ಮೈಸೂರಿನ ಮಹಾರಾಣಿ ಕಾಲೇಜಿನಲ್ಲಿ ಮೈಸೂರಿನ ಲೋಕಸಭಾ ಅಭ್ಯರ್ಥಿಗಳ ಭವಿಷ್ಯ ‘ಭದ್ರ’

ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಏ. 26ರಂದು ಕರ್ನಾಟಕದ 14 ರಾಜ್ಯಗಳಲ್ಲಿ ಮತದಾನ ನಡೆದಿದೆ. ಅದರಲ್ಲಿ ಮೈಸೂರು ಕೂಡ ಒಂದು. ಮೈಸೂರು ಜಿಲ್ಲೆಯಲ್ಲಿ ಮತದಾನಕ್ಕಾಗಿ ಬಳಸಿದ ಎಲ್ಲಾ ಮತಯಂತ್ರಗಳನ್ನು ಮೈಸೂರಿನ ಮಹಾರಾಣಿ ಕಾಲೇಜಿನ ಕ

27 Apr 2024 5:18 pm
Fact Check: ಮೌನವಾಗಿ ಸಂವಿಧಾನ ಬದಲಾವಣೆ ಮಾಡೋಣ ಎಂದ್ರಾ RSS ಮುಖ್ಯಸ್ಥ ಮೋಹನ್‌ ಭಾಗವತ್?

ಸಂವಿಧಾನ ಬದಲಾವಣೆಯನ್ನು ಮೌನವಾಗಿ ಮಾಡೋಣ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರ ಸಂಘಚಾಲಕ ಮೋಹನ್‌ ಭಾಗವತ್ ಹೇಳಿದ್ದಾರೆ ಎನ್ನಲಾದ ಹೊಸ ದಿಗಂತ ಪತ್ರಿಕೆ ಹೆಸರಿನ ವರದಿಯ ತುಣುಕೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ

27 Apr 2024 4:57 pm
ಸೋನಿಯಾ ಗಾಂಧಿಯಿಂದಲೇ ನನ್ನನ್ನು ಏನು ಮಾಡೋಕೆ ಆಗ್ಲಿಲ್ಲ, ನಿಂಗೇನ್‌ ಮಾಡೋಕಾಗುತ್ತೆ : ತಂಗಡಗಿಗೆ ಜನಾರ್ದನ ರೆಡ್ಡಿ ಟಾಂಗ್‌

Janardhan Reddy On Shivaraj Tangadagi : ಕೊಪ್ಪಳ ಜಿಲ್ಲೆಯಲ್ಲಿ ಲೋಕಸಭಾ ಚುನಾವಣೆಯ ಪ್ರಚಾರ ಕಣ ರಂಗೇರಿದೆ. ಇದರ ನಡುವೆ ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ಹಾಗೂ ಸಚಿವ ಶಿವರಾಜ ತಂಗಡಗಿ ನಡುವೆ ವಾಕ್ಸಮರವೂ ಜೋರಾಗಿದೆ. ಶಿವರಾಜ ತಂಗಡಗಿಯನ್ನು ಮಂತ್ರಿ ಎ

27 Apr 2024 4:33 pm
ಕೆಕೆಆರ್‌ ವಿರುದ್ದ ದಾಖಲೆಯ ಚೇಸ್‌ ಮಾಡಿ ಹಲವು ದಾಖಲೆ ಬರೆದ ಪಂಜಾಬ್‌ ಕಿಂಗ್ಸ್‌!

Kolkata Knight Riders vs Punjab Kings: ಶುಕ್ರವಾರ ಕೋಲ್ಕತಾದ ಈಡನ್‌ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ನಡೆದಿದ್ದ 2024ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) ಟೂರ್ನಿಯ 42ನೇ ಪಂದ್ಯದಲ್ಲಿ ಕೋಲ್ಕತಾ ನೈಟ್‌ ರೈಡರ್ಸ್‌ ಹಾಗೂ ಪಂಜಾಬ್‌ ಕಿಂಗ್ಸ್ ನಡುವ

27 Apr 2024 4:13 pm
ಸುಪ್ರೀಂಕೋರ್ಟ್ ಸ್ಪಷ್ಟ ಸೂಚನೆ ಕೊಡುವವರೆಗೂ ಏಕೆ ರಾಜ್ಯಕ್ಕೆ ಒಂದು ಪೈಸೆಯನ್ನೂ ಕೊಡಲಿಲ್ಲ? ಸಿದ್ದರಾಮಯ್ಯ ಪ್ರಶ್ನೆ

ಮೋದಿಯವರೇ ರೈತರ ಆದಾಯ ದುಪ್ಪಟ್ಟು ಮಾಡ್ತೀವಿ ಅಂದಿದ್ದರು. ಪ್ರತಿಭಟನೆ ಮಾಡಿ ನೂರಾರು ರೈತರು ಮೃತಪಟ್ಟರೂ ಈ ರೈತರ ಸಾವಿನ ಬಗ್ಗೆ ನಿಮಗೆ ಸಣ್ಣ ಕರುಣೆಯೂ ಬರಲಿಲ್ಲ.ಪ್ರಧಾನಿ ನರೇಂದ್ರ ಮೋದಿಯವರೇ, ಡಾಲರ್ ಎದುರು ರೂಪಾಯಿ ಮೌಲ್ಯ ಕ

27 Apr 2024 3:55 pm
Fact Check : ಲೋಕಸಭಾ ಎಲೆಕ್ಷನ್‌ ವೇಳೆ ಕರ್ನಾಟಕದಲ್ಲಿ ಇವಿಎಂ ಧ್ವಂಸ! ಈ ಸುದ್ದಿ ನಿಜವಾ? ಇಲ್ಲಿದೆ ಸತ್ಯಾಂಶ

Fact Check On Voter Destroys EVM During Lok Sabha Elections : ದೇಶಾದ್ಯಂತ 7 ಹಂತಗಳಲ್ಲಿ ಚುನಾವಣೆ ನಡೆಯುತ್ತಿದ್ದು, ಕರ್ನಾಟಕದಲ್ಲಿ ಶುಕ್ರವಾರ ಮತದಾನ ನಡೆದಿದೆ. ಇದರ ಬೆನ್ನಲ್ಲಿಯೇ ವಿಡಿಯೋವೊಂದು ವೈರಲ್‌ ಆಗಿದ್ದು, ಮತದಾರನೊಬ್ಬ ಕರ್ನಾಟಕದಲ್ಲಿ ಇವಿಎಂ ನಾಶಪ

27 Apr 2024 3:30 pm
5 ಗ್ಯಾರಂಟಿ ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ : ಸಿದ್ದರಾಮಯ್ಯ

5 ಗ್ಯಾರಂಟಿ ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ ಎಂದು ನಂಬಿದ್ದೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಹಿಂದುಳಿದವರಿಗೆ ನೀಡಲಾದ ಮೀಸಲಾತಿಯ್ನು ರದ್ದುಪಡಿಸಿ ಮುಸಲ್ಮಾನರಿಗೆ ನೀಡಲಾಗುತ್ತದೆ ಎಂಬುದು ಅಪ್ಪಟ ಸು

27 Apr 2024 3:01 pm
ಮಾರ್ಚ್‌ ತ್ರೈಮಾಸಿಕದಲ್ಲಿ ಮಾರುತಿ ಸುಜುಕಿಗೆ ₹3,877 ಕೋಟಿ ಬಂಪರ್‌ ಲಾಭ, ₹125 ಲಾಭಾಂಶ ಘೋಷಣೆ

ದೇಶದ ಅತಿ ದೊಡ್ಡ ಪ್ರಯಾಣಿಕ ವಾಹನ ತಯಾರಿಕಾ ಕಂಪನಿ ಮಾರುತಿ ಸುಜುಕಿ ಇಂಡಿಯಾ ಮಾರ್ಚ್ ತ್ರೈಮಾಸಿಕದಲ್ಲಿ ಅತ್ಯುತ್ತಮ ಫಲಿತಾಂಶವನ್ನು ಪ್ರಕಟಿಸಿದೆ. 2023-24ನೇ ಹಣಕಾಸು ವರ್ಷದ ನಾಲ್ಕನೇ ತ್ರೈಮಾಸಿಕದಲ್ಲಿ ಕಂಪನಿಯ ನಿವ್ವಳ ಲಾಭ ಶೇ

27 Apr 2024 2:39 pm
IPL 2024: 'ಬೌಲರ್‌ಗಳನ್ನು ಉಳಿಸಿ'-ಪಂಜಾಬ್‌ ದಾಖಲೆಯ ಚೇಸಿಂಗ್‌ ಬಳಿಕ ಅಶ್ವಿನ್ ಪ್ರತಿಕ್ರಿಯೆ!

R Ashwin on PBKS Record Chasing against KRR: ಶುಕ್ರವಾರ ಕೋಲ್ಕತಾದ ಈಡನ್‌ ಗಾರ್ಡನ್ಸ್‌ ಕ್ರೀಡಾಂಗಣದಲ್ಲಿ ನಡೆದಿದ್ದ 2024ರ ಇಂಡಿಯನ್ ಪ್ರೀಮಿಯರ್‌ ಲೀಗ್‌ (ಐಪಿಎಲ್‌) ಟೂರ್ನಿಯ ಪಂದ್ಯದಲ್ಲಿ ಕೋಲ್ಕತಾ ನೈಟ್‌ ರೈಡರ್ಸ್‌ ನೀಡಿದ್ದ 262 ರನ್‌ಗಳ ಗುರಿಯನ್ನು

27 Apr 2024 2:36 pm
Lok Sabha Election 2024: ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ ನಾಯಕರಿಗೆ ಅಸ್ತಿತ್ವದ ಪ್ರಶ್ನೆ

ಗಂಗಾವತಿ, ಯಲಬುರ್ಗಾ, ಕನಕಗಿರಿ ವಿಧಾನಸಭಾ ಕ್ಷೇತ್ರದಲ್ಲಿಒಳೇಟಿನ ಭೀತಿ ಕಾಂಗ್ರೆಸ್‌ಗೆ ಯಥೇಚ್ಛವಾಗಿ ಕಾಡುತ್ತಿದೆ. ಏಕೆಂದರೆ ಕುರುಬ ಸಮುದಾಯದ ಹಲವು ಮುಖಂಡರು 2023ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಬಿಟ್ಟು ಬಿಜೆಪಿ

27 Apr 2024 2:14 pm
ಸುಪ್ರೀಂ ಕೋರ್ಟ್‌ನ ಕಾಳಜಿಯಿಂದ ಬರ ಪರಿಹಾರ ಬಂದಿದೆ; ಇದರಲ್ಲಿ ಬಿಜೆಪಿ ಪಾತ್ರ ಇಲ್ಲವೇ ಇಲ್ಲ : ಸಿದ್ದರಾಮಯ್ಯ

Siddaramaiah On Drought Relief Fund : ಕೇಂದ್ರ ಸರ್ಕಾರ ಕೊನೆಗೂ ಕರ್ನಾಟಕಕ್ಕೆ ಬರ ಪರಿಹಾರವನ್ನು ಬಿಡುಗಡೆ ಮಾಡಿದೆ. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ರಿಕಾ ಪ್ರಕಟಣೆ ಹೊರಡಿಸಿದ್ದು, ನಾವು ಕೇಳಿದ್ದು 18,171 ಕೋಟಿ ರೂ., ಅವ್ರು ಕೊಟ್ಟಿದ್ದು ಕೇ

27 Apr 2024 2:08 pm
ಬರ ಪರಿಹಾರ : ಅನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ : ಡಿಕೆ ಶಿವಕುಮಾರ್

ಬರ ಪರಿಹಾರ ವಿಚಾರವಾಗಿ ರಾಜ್ಯಕ್ಕೆ ಕೇಂದ್ರ ಸರ್ಕಾರ ಅನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಕೊಟ್ಟಂತಾಗಿದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದರು. ಬೆಂಗಳೂರಿನಲ್ಲಿ ಶನಿವಾರ ಮಾತನಾಡಿದ ಅವರು, ಕೇಂದ್ರ ಸರ್ಕಾರದ ವಿರುದ್ಧ ವ

27 Apr 2024 2:06 pm
’ 20-25 ರಾಜ್ಯಗಳಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್‌ಗೆ ಜನರು ಚೊಂಬು ಕೊಟ್ಟಿದ್ದಾರೆ, ಈಗಲೂ ಕೊಡುತ್ತಾರೆ ’

People Will Show Chombu To Congress : ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ಚೊಂಬು ಪ್ರಹಸನ ಮುಂದುವರಿದಿದೆ. ದೇಶದಲ್ಲಿ ಹಲವು ರಾಜ್ಯಗಳಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿತ್ತು, ಈಗ ಜನರು ಕಾಂಗ್ರೆಸ್ಸಿಗೆ ಚೊಂಬು ತೋರಿಸಿದ್ದಾರೆ ಎಂದು ಪ್ರಲ್ಹಾದ್ ಜೋ

27 Apr 2024 2:02 pm
14 ಕ್ಷೇತ್ರಗಳಲ್ಲಿ 1 4 ರಲ್ಲೂ ಗೆಲ್ಲುವ ವಿಶ್ವಾಸವಿದೆ: ಹಾವೇರಿಯಲ್ಲಿ ಬಿಜೆಪಿ ಅಭ್ಯರ್ಥಿ ಬೊಮ್ಮಾಯಿ

ರಾಜ್ಯ ಸರಕಾರ ದ್ವೇಷದ ರಾಜಕಾರಣ ಮಾಡುತ್ತಿದೆ. ಸಮಾಜಗಳ ನಡುವೆ ಸಂಘರ್ಷ ಹುಟ್ಟಿಸುತಿದೆ. ಹಿಂದುಳಿದ ವರ್ಗಗಳ ವರದಿಯನ್ನು ಬಿಡುಗಡೆ ಮಾಡುತ್ತಿಲ್ಲವೇಕೆ ಎಂದು ಬೊಮ್ಮಾಯಿ ಪ್ರಶ್ನಿಸಿದರು. ಪಿತ್ರಾರ್ಜಿತ ಆಸ್ತಿ ಮಕ್ಕಳಿಗೆ ಬರಬ

27 Apr 2024 1:43 pm
ಪರೀಕ್ಷೆಯಲ್ಲಿ 'ಜೈ ಶ್ರೀರಾಮ್' ಬರೆದು ಪಾಸಾದ ಉತ್ತರ ಪ್ರದೇಶ ವಿದ್ಯಾರ್ಥಿಗಳು: 2 ಪ್ರೊಫೆಸರ್‌ಗಳ ಅಮಾನತು!

UP Students Writes Jai Shree Ram in Answer Sheets: ಉತ್ತರ ಪ್ರದೇಶದ ವೀರ್ ಬಹದ್ದೂರ್ ಸಿಂಗ್ ಪೂರ್ವಾಂಚಲ ವಿಶ್ವವಿದ್ಯಾಲಯದಲ್ಲಿ ಪ್ರೊಫೆಸರ್‌ಗಳು ವಿದ್ಯಾರ್ಥಿಗಳಿಂದ ಹಣ ಪಡೆದು ಅವರನ್ನು ಪಾಸ್ ಮಾಡಿದ ಘಟನೆ ಬೆಳಕಿಗೆ ಬಂದಿದೆ. ಈ ವಿದ್ಯಾರ್ಥಿಗಳು ಉತ್ತರ

27 Apr 2024 1:41 pm
ಪ್ರಹ್ಲಾದ್‌ ಜೋಶಿ ಅವರೇ ಗುರು - ಶಿಷ್ಯರನ್ನು ಅಗಲಿಸ್ತಿದೀರಿ; ಇದ್ರಿಂದ ಗಂಡ - ಹೆಂಡ್ತಿ ದೂರ ಆಗ್ಬೇಕಾಗುತ್ತೆ ನೋಡಿ : ದಿಂಗಾಲೇಶ್ವರ ಸ್ವಾಮೀಜಿ

Dingaleshwara Swamiji In Pralhad Joshi : ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಅವರ ವಿರುದ್ಧ ದಿಂಗಾಲೇಶ್ವರ ಸ್ವಾಮೀಜಿ ವಾಗ್ದಾಳಿಯನ್ನು ಮುಂದುವರಿಸಿದ್ದಾರೆ. ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಗುರು ಶಿಷ್ಯರನ್ನು ಅಗಲಿಸುವ

27 Apr 2024 1:32 pm
ಒಂದೇ ಕಡೆ ಮತದಾನದ ಹಕ್ಕು ಉಳಿಸಿಕೊಳ್ಳಲು ಆಯೋಗ ಸೂಚನೆ; ಇಲ್ಲವಾದರೆ ಕ್ರಿಮಿನಲ್‌ ಅಪರಾಧ ಪರಿಗಣನೆ

ಡಬಲ್‌ ವೋಟರ್‌ ಐಡಿ ಹೊಂದಿದ ಮತದಾರರ ಮನೆಗೆ ಜಿಲ್ಲಾ ಚುನಾವಣಾಧಿಕಾರಿಗಳಿಂದ ನೋಟಿಸ್‌ ಬರುತ್ತಿದ್ದಂತೆ ಎಚ್ಚೆತ್ತುಕೊಂಡಿರುವ ಮತದಾರರು ಸ್ಥಳೀಯ ಅಂಗನವಾಡಿ ಕಾರ್ಯಕರ್ತೆಯರನ್ನು ಭೇಟಿಯಾಗಿ ಅವುಗಳನ್ನು ಡಿಲಿಟ್‌ ಮಾಡಿಸುತ

27 Apr 2024 1:16 pm
ಹೋರಾಟದ ಮೂಲಕ ಕರ್ನಾಟಕಕ್ಕೆ ಬರ ಪರಿಹಾರದ ಹಣ ಸಿಕ್ಕಿದೆ: ಕೃಷ್ಣ ಬೈರೇಗೌಡ

ಕರ್ನಾಟಕಕ್ಕೆ ಹೋರಾಟ ಮೂಲಕ ಕೇಂದ್ರ ಸರ್ಕಾರದಿಂದ ಬರ ಪರಿಹಾರ ಹಣ ಸಿಕ್ಕಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಕೇಂದ್ರ ಸರ್ಕಾರ ಬರ ಪರಿಹಾರ ಬಿಡುಗಡೆ ಮಾಡಿರುವ ಬಗ್ಗೆ ಅಧಿಕೃತ ಮಾಹಿತಿ ಇಲ್ಲ ಎಂದ ಅವರು, ಪರಿಹಾರ ಬಂ

27 Apr 2024 1:01 pm
ನಿಮಗೆ ಮುಸ್ಲಿಂ ವೋಟ್‌ ಬೇಕು, ಆದರೆ, ಮುಸ್ಲಿಂ ಅಭ್ಯರ್ಥಿಗಳು ಬೇಡ : ಕಾಂಗ್ರೆಸ್‌ ಹೈಕಮಾಂಡ್‌ ವಿರುದ್ಧ 'ಕೈ' ನಾಯಕನ ಬೇಸರ

Muslim Congress Leader On High Command : ಮಹಾರಾಷ್ಟ್ರ ಕಾಂಗ್ರೆಸ್‌ನಲ್ಲಿ ಆಂತರಿಕ ಕಿತ್ತಾಟ ಜೋರಾಗಿದೆ. ಯಾವುದೇ ಕ್ಷೇತ್ರದಲ್ಲಿ ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್‌ ಕೊಡದ ಕಾರಣ ಮುಸ್ಲಿಂ ನಾಯಕರು ಅಸಮಾಧಾನ ಹೊರಹಾಕಿದ್ದು, ಕಾಂಗ್ರೆಸ್‌ಗೆ ಮುಸ್ಲಿಂ

27 Apr 2024 12:56 pm
ವಿಜಯನಗರ: ಪ್ರಯಾಣದುದ್ದಕ್ಕೂ ಕಣ್ಮನ ಸೆಳೆಯುತ್ತದೆ ಬೇವಿನ ಮರಗಳು

ವಿಜಯನಗರ ಜಿಲ್ಲೆಯ ಹರಪನಹಳ್ಳಿ ಉಚ್ಚಂಗಿದುರ್ಗ ಮುಖ್ಯ ರಸ್ತೆಯ ನಂದಿ ಕಂಬದಿಂದ ಅಣಜಿಗೆರೆ ಮಾರ್ಗದಲ್ಲಿ ನೀವು ಪ್ರಯಾಣಿಸಿದರೆ ದಾರಿಯುದ್ದಕ್ಕೂ ಬೇವಿನ ಮರಗಳು ನೋಡುಗರ ಕಣ್ಮನ ಸೆಳೆಯುತ್ತಿವೆ. ಸಾಮಾಜಿಕ ವಲಯ ಅರಣ್ಯ ಇಲಾಖೆಯಿ

27 Apr 2024 12:55 pm
ತೆಲಂಗಾಣ ಚುನಾವಣಾ ಪ್ರಚಾರ ರೇವಂತ್ ರೆಡ್ಡಿ ಬಿಗಿ ಹಿಡಿತದಲ್ಲಿ : ಕಾಂಗ್ರೆಸ್ ಹೈಕಮಾಂಡಿಗೆ ಬಿಸಿತುಪ್ಪ ?

Revanth Reddy Not Following Congress Culture : ಕಾಂಗ್ರೆಸ್ ಚುನಾವಣಾ ಪ್ರಚಾರ ಎಲ್ಲಾ ಕಡೆ ಒಂದು, ತೆಲಂಗಾಣದಲ್ಲಿ ಮಾತ್ರ ಇನ್ನೊಂದು ಎನ್ನುವ ರೀತಿಯಲ್ಲಿ ಮುಖ್ಯಮಂತ್ರಿ ರೇವಂತ್ ರೆಡ್ಡಿ ಚುನಾವಣಾ ಪ್ರಚಾರ ತನ್ನ ಸುತ್ತಲೇ ಸುತ್ತುವಂತೆ ನೋಡಿಕೊಳ್ಳುತ್ತ

27 Apr 2024 12:25 pm
ಚಾಕೊಲೆಟ್‌ ದರ ಭಾರೀ ಏರಿಕೆ ಸಾಧ್ಯತೆ, ಆಫ್ರಿಕಾದಲ್ಲಿ ಕೊಕ್ಕೊ ಬೆಳೆ ಭೀಕರ ರೋಗ, ಜಾಗತಿಕ ಪೂರೈಕೆ ಏರುಪೇರು

ಜಾಗತಿಕ ಮಟ್ಟದಲ್ಲಿ ಕೊಕ್ಕೊ ಕೊರತೆ ತೀವ್ರವಾಗಿದೆ. ವಿಶ್ವದ ಶೇಕಡಾ 50ರಷ್ಟು ಚಾಕೊಲೆಟ್‌ ತಯಾರಿಕೆಗೆ ಕೊಕ್ಕೊ ಪೂರೈಸುವ ಪಶ್ಚಿಮ ಆಫ್ರಿಕಾದಲ್ಲಿ ಮೀಲಿಬಗ್ಸ್‌ ಕೀಟದಿಂದ ಹಬ್ಬುವ ರೋಗ ಗಿಡಗಳನ್ನು ಆಪೋಷನ ತೆಗೆದುಕೊಳ್ಳುತ್ತಿದ

27 Apr 2024 12:22 pm
ಕಾಂಗ್ರೆಸ್‌ಗೆ ಮುಸ್ಲಿಂ ಮತಗಳು ಬೇಕು, ಅಭ್ಯರ್ಥಿ ಬೇಡವೇ? ಖರ್ಗೆಗೆ ಮಹಾರಾಷ್ಟ್ರ ಮುಸ್ಲಿಂ ನಾಯಕನ ಪತ್ರ

Lok Sabha Elections 2024: ಲೋಕಸಭೆ ಚುನಾವಣೆಯಲ್ಲಿ ಮಹಾರಾಷ್ಟ್ರದಲ್ಲಿನ ವಿರೋಧ ಪಕ್ಷಗಳ ಮಹಾ ವಿಕಾಸ್ ಅಘಾಡಿ ಪಕ್ಷದ ಅಭ್ಯರ್ಥಿಗಳ ಆಯ್ಕೆ ಮುಸ್ಲಿಂ ಸಮುದಾಯದಲ್ಲಿ ಅಸಮಾಧಾನ ಮೂಡಿಸಿದೆ. ಕಾಂಗ್ರೆಸ್ ಒಳಗೊಂಡ ಮೈತ್ರಿಕೂಟದಲ್ಲಿ ಒಬ್ಬ ಮುಸ್ಲಿ

27 Apr 2024 12:20 pm
ಎರಡನೇ ಬಾರಿಗೆ ವಿಜಯನಗರ ಜಿಲ್ಲೆಗೆ ಭೇಟಿ; ಬಳ್ಳಾರಿ, ಕೊಪ್ಪಳಕ್ಕೆ ಮೋದಿ ಟಾನಿಕ್‌?

ಎರಡು ಲೋಕಸಭೆ ಕ್ಷೇತ್ರಗಳನ್ನು ಕೇಂದ್ರೀಕರಿಸಿಕೊಂಡು ವಿಜಯನಗರದಲ್ಲಿ ನಡೆಯುತ್ತಿರುವ ವಿಜಯ ಸಂಕಲ್ಪ ಸಮಾವೇಶದಲ್ಲಿ ದೊಡ್ಡ ಸಂಖ್ಯೆಯಲ್ಲಿ ಜನರನ್ನು ಸೇರಿಸಲು ಕಾರ್ಯಕರ್ತರ ಸಭೆಗಳನ್ನು ನಡೆಸಿ ಸಿದ್ಧತೆ ನಡೆಸಲಾಗುತ್ತಿದ

27 Apr 2024 12:00 pm
ಕರ್ನಾಟಕದ ಹೋರಾಟಕ್ಕೆ ಜಯ: ಕೇಂದ್ರದಿಂದ ಕೊನೆಗೂ ಬರ ಪರಿಹಾರ ಬಿಡುಗಡೆ; ರಾಜ್ಯ ಕೇಳಿದ್ದೆಷ್ಟು, ಬಂದಿದ್ದೆಷ್ಟು?

Drought Relief Fund Release To Karnataka : ಕರ್ನಾಟಕ ಸರ್ಕಾರದ ಹೋರಾಟಕ್ಕೆ ಕೊನೆಗೂ ಜಯ ಸಿಕ್ಕಿದ್ದು, ಕೇಂದ್ರ ಸರ್ಕಾರ ಕೊನೆಗೂ ಕರ್ನಾಟಕಕ್ಕೆ ಬರ ಪರಿಹಾರವನ್ನು ಬಿಡುಗಡೆ ಮಾಡಿದೆ. 3,454 ಕೋಟಿ ರೂ. ಬರ ಪರಿಹಾರವನ್ನು ಕೇಂದ್ರ ಬಿಡುಗಡೆ ಮಾಡಿದ್ದು, ನೆರೆ ಪ

27 Apr 2024 11:44 am
ಮುಖ್ಯಮಂತ್ರಿ ಆದ ದಿನವೇ 20 ಸಾವಿರ ಬುಲ್ಡೋಜರ್‌ ಖರೀದಿಸುತ್ತೇನೆ ಎಂದ ಬಸನಗೌಡ ಪಾಟೀಲ್‌ ಯತ್ನಾಳ್‌! ಯಾಕಂತೆ ಗೊತ್ತಾ?

Basanagouda Patil Yatnal On Bulldozers : ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಅವರು ಮತ್ತೆ ಸಿಎಂ ಆಗುವ ಕನಸನ್ನು ಬಿಚ್ಚಿಟ್ಟಿದ್ದಾರೆ. ಅದಲ್ಲದೇ ನಾನು ರಾಜ್ಯದ ಸಿಎಂ ಆದ ದಿನವೇ 20 ಸಾವಿರ ಬುಲ್ಡೋಜರ್‌ ಖರೀದಿಗೆ ಅನುಮತಿ ಕೊಡುವೆ

27 Apr 2024 10:50 am
’ ನೋಡುತ್ತಿರಿ.. ದೇವೇಗೌಡ್ರ ಮುಂದಿನ ಟಾರ್ಗೆಟ್ ಬಿಜೆಪಿ, ಆಗಲೇ ಶುರು ಹಚ್ಚಿಕೊಂಡಿದ್ದಾರೆ ’

HD Kumaraswamy's Next Target Is BJP : ಜೆಡಿಎಸ್ ಪಾರ್ಟಿಯವರು ಮಾಡಿಕೊಂಡು ಬರುತ್ತಿರುವ ರಾಜಕೀಯವನ್ನು ರಾಜ್ಯದ ಜನತೆ ನೋಡಿಕೊಂಡು ಬರುತ್ತಿದ್ದಾರೆ. ಮೊದಲ ಹಂತದ ಚುನಾವಣೆ ಮುಗಿದಿದೆ, ಇನ್ನು ಬಿಜೆಪಿಯವರನ್ನು ಟಾರ್ಗೆಟ್ ಮಾಡಲು ಶುರು ಮಾಡುತ್ತಾರೆ

27 Apr 2024 10:37 am
ಮಂಡ್ಯದತ್ತ ಸುಳಿಯದ ಮಾಜಿ ಸಂಸದೆ: ಈ ಬಾರಿಯೂ ವೋಟ್ ಹಾಕದ ನಟಿ ರಮ್ಯಾ

Actress Ramya Absent from Voting: ಚುನಾವಣೆಯಲ್ಲಿ ಸೋತ ಬಳಿಕ ಮಂಡ್ಯದಿಂದ ದೂರವೇ ಉಳಿದಿರುವ ನಟಿ ರಮ್ಯಾ, ಈ ಬಾರಿ ಕೂಡ ಮತದಾರರಾಗಿ ತಮ್ಮ ಕರ್ತವ್ಯ ನಿಭಾಯಿಸುವಲ್ಲಿ ವಿಫಲರಾಗಿದ್ದಾರೆ. ಮಂಡ್ಯದ ಮತದಾರರ ಪಟ್ಟಿಯಲ್ಲಿ ಹೆಸರಿದ್ದರೂ ಅವರು ಕಳೆದ ಕೆಲ

27 Apr 2024 10:25 am
ಮೊದಲ ಹಂತದ ಚುನಾವಣೆ ಮುಕ್ತಾಯ; ಇನ್ನು ಉತ್ತರಕ್ಕೆ ಸ್ಟಾರ್‌ ಪ್ರಚಾರಕರ ಎಂಟ್ರಿ

ಈಗಾಗಲೇ ಚುನಾವಣೆ ನಡೆದಿರುವ ದಕ್ಷಿಣ ಕರ್ನಾಟಕದ ಜಿಲ್ಲೆಗಳಲ್ಲಿ ಸಿನಿಮಾ ಸ್ಟಾರ್‌ಗಳು ಕೂಡ ಅಭ್ಯರ್ಥಿಗಳ ಪ್ರಚಾರ ಮಾಡಿದ್ದಾರೆ. ದಕ್ಷಿಣದ ಚುನಾವಣೆ ಮುಗಿದ ಬಳಿಕ ಉತ್ತರದಲ್ಲಿ ಪ್ರಚಾರಕ್ಕೆ ಅವರು ಬರಬಹುದು ಎಂಬ ಕುತೂಹಲ ಜನರಲ

27 Apr 2024 10:14 am
ಏಪ್ರಿಲ್‌ 30 ರಿಂದ ರಾಜ್ಯದಲ್ಲಿ ಮತ್ತೆ ಮಳೆ ಆರಂಭ; ಶುರುವಾಯ್ತಾ ಪೂರ್ವ ಮುಂಗಾರು? ಐಎಂಡಿ ಮುನ್ಸೂಚನೆ ಏನು?

Karnataka Weather Forecast : ಏಪ್ರಿಲ್‌ ಅಂತ್ಯ ಬಂದರೂ ರಾಜ್ಯದಲ್ಲಿ ನಿರೀಕ್ಷಿತ ಮಳೆ ಸುರಿದಿಲ್ಲ. ಕೆಲ ದಿನಗಳ ಹಿಂದೆ ಕರ್ನಾಟಕದ ಕೆಲವೆಡೆ ಮಳೆ ಬಂದಿರುವುದು ಬಿಟ್ಟರೇ ಆಮೇಲೆ ವರುಣ ನಾಪತ್ತೆಯಾಗಿದ್ದಾನೆ. ಇದರ ನಡುವೆ ಮುಂದಿನ ತಿಂಗಳು ಆರಂಭದಿ

27 Apr 2024 10:11 am
ಲೋಕಸಭೆ ಚುನಾವಣೆ: ರಾಜ್ಯದಲ್ಲಿ ಕಾವು ಪಡೆದುಕೊಂಡ 2 ಹಂತದ ಮತದಾನದ ಕ್ಷೇತ್ರಗಳು, ಉತ್ತರದತ್ತ ಘಟಾನುಘಟಿಗಳ ಚಿತ್ತ

ಲೋಕಸಭೆ ಚುನಾವಣೆ: ರಾಜ್ಯದಲ್ಲಿ ಕಾವು ಪಡೆದುಕೊಂಡ 2 ಹಂತದ ಮತದಾನದ ಕ್ಷೇತ್ರಗಳು, ಉತ್ತರದತ್ತ ಘಟಾನುಘಟಿಗಳ ಚಿತ್ತ ನೆಟ್ಟಿದೆ. ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ಅಮಿತ್ ಶಾ ಈ ಕ್ಷೇತ್ರಗಳಲ್

27 Apr 2024 10:08 am
ಭದ್ರಾವತಿ ಮುಖಂಡರಿಗೆ ಮತ ಸವಾಲು ; ಕಾಂಗ್ರೆಸ್‌-ಜೆಡಿಎಸ್‌ಗೆ ಅಗ್ನಿಪರೀಕ್ಷೆ

ಶಿವಮೊಗ್ಗವನ್ನೇ ತನ್ನ ಶಕ್ತಿ ಕೇಂದ್ರವನ್ನಾಗಿ ಮಾಡಿಕೊಂಡಿರುವ ಬಿಜೆಪಿಗೆ ಭದ್ರಾವತಿಯಲ್ಲಿ ಇದೂವರೆಗೆ ತನ್ನ ಬೇರುಗಳನ್ನು ಚಾಚಲು ಸಾಧ್ಯವಾಗಿಲ್ಲ. ವಿಧಾನಸಭೆ ಚುನಾವಣೆಗಳಲ್ಲಿ ಠೇವಣಿ ಉಳಿಸಿಕೊಂಡಿದ್ದೆ ಕಡಿಮೆ. 2023 ರಲ್ಲಿ

27 Apr 2024 9:34 am
ಬಸ್‌ ಅಪಘಾತ: ವಿಮೆ ನೀಡಲು ಕಂಪೆನಿಗೆ ಶಿವಮೊಗ್ಗ ಜಿಲ್ಲಾ ಗ್ರಾಹಕರ ಆಯೋಗ ಆದೇಶ

Shivamogga District Consumer disputes redressal commission: ಬಸ್ ಮಾಲೀಕರು ಮೃತಪಟ್ಟ 14 ದಿನಗಳ ಒಳಗೆ ಪಾಲಿಸಿಯನ್ನು ತಮ್ಮ ಹೆಸರಿಗೆ ವರ್ಗಾವಣೆ ಮಾಡಿಕೊಳ್ಳದ ಕಾರಣಕ್ಕೆ ಅಪಘಾತದಲ್ಲಿ ಹಾನಿಗೊಂಡ ಬಸ್‌ಗೆ ವಿಮೆ ನೀಡಲು ಸಾಧ್ಯವಿಲ್ಲ ಎಂದು ಪಟ್ಟು ಹಿಡಿದಿದ್ದ ವಿಮಾ

27 Apr 2024 8:28 am
ತಾಳಿ ಕಟ್ಟಿಸಿಕೊಳ್ಳಲು ನಿರಾಕರಿಸಿದ ವಧು: ಕಡಬದಲ್ಲಿ ಮದುವೆ ಮಂಟಪದಲ್ಲೇ ಮುರಿದು ಬಿದ್ದ ಮದುವೆ

Bride Refuses to Marry in Wedding Hall: ಮದುವೆ ಮಂಟಪಕ್ಕೆ ಬಂದು ಹಾರ ಬದಲಿಸುವವರೆಗೂ ಸುಮ್ಮನಿದ್ದು, ಇನ್ನೇನು ತಾಳಿ ಕಟ್ಟಬೇಕು ಎನ್ನುವ ವೇಳೆ ವಧು ಮದುವೆ ನಿರಾಕರಿಸಿದ ಸಿನಿಮೀಯ ಘಟನೆ ದಕ್ಷಿಣ ಕನ್ನಡದ ಕಡಬ ತಾಲೂಕಿನಲ್ಲಿ ಶುಕ್ರವಾರ ನಡೆದಿದೆ. ಇದರ

27 Apr 2024 8:06 am
ಚಿಕ್ಕಬಳ್ಳಾಪುರದಲ್ಲಿ ಕೊನೆ ಕ್ಷಣದ ಕರಸತ್ತಿನಲ್ಲಿ ಬದಲಾಯಿತಾ ಟ್ರೆಂಡ್‌?

ಚಿಕ್ಕಬಳ್ಳಾಪುರ ಲೋಕಸಭೆ ಕ್ಷೇತ್ರದಲ್ಲಿ ಇಂಥದೊಂದು ಟ್ರೆಂಡ್‌ ಬಗ್ಗೆ ಮತದಾನದ ದಿನ ಭಾರಿ ಚರ್ಚೆಗೆ ಗ್ರಾಸವಾಯಿತು. ಕ್ಷೇತ್ರದಲ್ಲಿಬಿಜೆಪಿ-ಜೆಡಿಎಸ್‌ ಮೈತ್ರಿ ಹಾಗೂ ಕಾಂಗ್ರೆಸ್‌ ನಡುವೆ ನೇರ ಪೈಪೋಟಿ ಇತ್ತು. ಯಾರೂ ಬೇಕಾದ

27 Apr 2024 7:17 am
ಲೋಕಸಭೆಗೆ 2ನೇ ಹಂತದ ಚುನಾವಣೆ ದೇಶಾದ್ಯಂತ ಶೇ 61ರಷ್ಟು ಮತದಾನ

Lok Sabha Elections 2024: ಲೋಕಸಭೆ ಚುನಾವಣೆಯ 'ಸಪ್ತಪದಿ'ಯಲ್ಲಿ ದೇಶ ಎರಡನೇ ಹೆಜ್ಜೆಯನ್ನು ಸಾಂಗವಾಗಿ ಇರಿಸಿದೆ. ಕರ್ನಾಟಕ ಸೇರಿದಂತೆ 13 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿನ 88 ಲೋಕಸಭೆ ಕ್ಷೇತ್ರಗಳಿಗೆ ಶುಕ್ರವಾರ ಮತದಾನ ನಡೆದಿದೆ

27 Apr 2024 5:02 am
ಪಿಯುಸಿ ಮರುಮೌಲ್ಯಮಾಪನ - ತುಮಕೂರಿನ ಗ್ಯಾಸ್ ಸಿಲಿಂಡರ್‌ ವಿತರಕನ ಮಗಳು ರಾಜ್ಯಕ್ಕೆ 3ನೇ ರ‍್ಯಾಂಕ್‌

ಕರ್ನಾಟಕ ಪಿಯುಸಿ ಫಲಿತಾಂಶ ಈಗಾಗಲೇ ಪ್ರಕಟವಾಗಿದ್ದು, ಇದೀಗ ಉತ್ತರ ಪತ್ರಿಕೆಗಳ ಮರುಮೌಲ್ಯಮಾಪನದ ಫಲಿತಾಂಶವೂ ಹೊರಬಿದ್ದಿದೆ. ಅದರಲ್ಲಿ ತುಮಕೂರಿನ ವಿದ್ಯಾವಾಹಿನಿ ಪದವಿ ಪೂರ್ವ ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿಯ

27 Apr 2024 1:51 am
ಮತಗಟ್ಟೆಯ ಫ್ಲೈಯಿಂಗ್ ಸ್ಕ್ವಾರ್ಡ್ ಗಳಿಂದ ಶೋಭಾ ಕರಂದ್ಲಾಜೆ ವಿರುದ್ಧ ಪ್ರಕರಣ

ಬೆಂಗಳೂರು ಉತ್ತರ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿರುವ ಶೋಭಾ ಕರಂದ್ಲಾಜೆ ಅವರು, ಏ. 26ರಂದು ನಡೆದ ಲೋಕಸಭಾ ಚುನಾವಣೆಯ ಮತದಾನದ ಸಂದರ್ಭದಲ್ಲಿ ಮತಗಟ್ಟೆಯ ಆವರಣದಲ್ಲೇ ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿದ್ದರು. ಆ ಹಿನ್ನೆಲೆಯಲ್

27 Apr 2024 1:09 am
45 ಎಸೆತಗಳಲ್ಲಿ ಶತಕ ಬಾರಿಸಿ ದಾಖಲೆ ಬರೆದ ಜಾನಿ ಬೈರ್‌ಸ್ಟೋವ್‌!

Jonny Bairstow's Hundred vs KKR in IPL 2024: ಹದಿನೇಳನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್‌ ಲೀಗ್‌ ಟಿ20 ಕ್ರಿಕೆಟ್‌ ಟೂರ್ನಿಯಲ್ಲಿ ರನ್ ಹೊಳೆ ಹರಿಯುವುದು ಮುಂದುವರಿದಿದೆ. ಶುಕ್ರವಾರ ನಡೆದ ಐಪಿಎಲ್‌ 2024 ಟೂರ್ನಿಯ 42ನೇ ಲೀಗ್ ಪಂದ್ಯದಲ್ಲಿ ಹಲವು ದಾಖಲೆಗಳ

27 Apr 2024 12:28 am
ಬಳ್ಳಾರಿಯಲ್ಲಿ ರಾಹುಲ್ ಸಮಾವೇಶಕ್ಕೆ ಜನ ಸೇರಿಸಲು ‘ಕೈ’ ನಾಯಕರ ಹರಸಾಹಸ! ರಾಹುಲ್ ಗೆ ಸ್ವಾಗತ ಭಾಷಣವೂ ಇಲ್ಲ!

2024ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಏ. 26ರಂದು ಬಳ್ಳಾರಿಯಲ್ಲಿ ಆಯೋಜಿಸಲಾಗಿದ್ದ ಕಾಂಗ್ರೆಸ್ ಸಮಾವೇಶದಲ್ಲಿ ಪಾಲ್ಗೊಂಡಿದ್ದರು. ಆ ಸಂದರ್ಭದಲ್ಲಿ ಸಮಾರಂಭಕ್ಕೆ ಜನರ ಕೊರತೆ ಎದ್ದು ಕಾಣುತ್ತಿತ್ತು. ಜನ

26 Apr 2024 11:52 pm
ರಸೆಲ್‌ ಅಲ್ಲ - ಗೂಳಿಯಂತ ಬಲಿಷ್ಠ ಕೆಕೆಆರ್ ಬ್ಯಾಟರ್‌ ಹೆಸರಿಸಿದ ರವಿ ಶಾಸ್ತ್ರಿ!

Ravi Shastri on Rinku Singh: ಹಲವು ವರ್ಷಗಳ ಕಾಲ ಟೀಮ್ ಇಂಡಿಯಾಗೆ ಕೋಚಿಂಗ್‌ ಮಾಡಿ ಯಶಸ್ಸಿನ ಹಾದಿಯಲ್ಲಿ ಸಾಗುವಂತೆ ಮಾಡಿದ ಟೀಮ್ ಇಂಡಿಯಾ ಮಾಜಿ ಆಲ್ರೌಂಡರ್‌ ರವಿ ಶಾಸ್ತ್ರಿ ಇದೀಗ ತಮ್ಮ ನೆಚ್ಚಿನ ಕಾಮೆಂಟರಿ ಕೆಲಸಕ್ಕೆ ಹಿಂದಿರುಗಿದ್ದಾರೆ. ಹದ

26 Apr 2024 11:34 pm
ಸ್ಪೋಟಕ ಅರ್ಧಶತಕ ಸಿಡಿಸಿ ಗಂಗೂಲಿ ಒಳಗೊಂಡ ಎಲೈಟ್‌ ಲಿಸ್ಟ್‌ ಸೇರಿದ ಸುನೀಲ್‌ ನರೇನ್‌!

Sunil Narine Joins Sourav Ganguly in elite List: ಪಂಜಾಬ್ ಕಿಂಗ್ಸ್ ವಿರುದ್ದದ ಪಂದ್ಯದಲ್ಲಿ ಸ್ಪೋಟಕ ಬ್ಯಾಟಿಂಗ್‌ ಮೂಲಕ ಕೋಲ್ಕತಾ ನೈಟ್‌ ರೈಡರ್ಸ್ ತಂಡದ ಆಲ್‌ರೌಂಡರ್‌ ಸುನೀಲ್‌ ನರೇನ್‌ ಅರ್ಧಶತಕವನ್ನು ಸಿಡಿಸಿದ್ದಾರೆ. ಆ ಮೂಲಕ ಕೆಕೆಆರ್‌ ತನ್ನ ಪಾಲಿ

26 Apr 2024 10:17 pm
ಲೋಕಸಭಾ ಚುನಾವಣೆ: ಕರ್ನಾಟಕದ ಮೊದಲ ಹಂತದ 14 ಕ್ಷೇತ್ರಗಳಲ್ಲಿ ಶೇ 69.23 ರಷ್ಟು ಮತದಾನ; ಯಾವ ಕ್ಷೇತ್ರದಲ್ಲಿ ಎಷ್ಟು?

Karnataka 14 Constituencies Final Voting Percentage: ಲೋಕಸಭಾ ಚುನಾವನೆ ಕರ್ನಾಟಕದಲ್ಲಿ ಮೊದಲ ಹಂತದ ಮತದಾನ ಪೂರ್ಣಗೊಂಡಿದೆ. ಒಟ್ಟಾರೆ ಶೇ 69 ರಷ್ಟು ಮತದಾನವಾಗಿದೆ. ಮಂಡ್ಯ ಜನ ಅತಿ ಹೆಚ್ಚು ಮತದಾನ ಮಾಡಿದ್ದು, ಬೆಂಗಳೂರು ಕೇಂದ್ರದ ಜನ ಅತಿ ಕಡಿಮೆ ಮತದಾನ ಮಾಡಿದ

26 Apr 2024 9:46 pm
ಇಸ್ರೇಲ್ ವಿರುದ್ಧ ಪ್ರತಿಭಟನೆ - ಅಮೆರಿಕದ ಪ್ರಿನ್ಸ್ ಟನ್ ವಿವಿಯಲ್ಲಿನ ಇಬ್ಬರು ಭಾರತೀಯ ವಿದ್ಯಾರ್ಥಿಗಳ ಬಂಧನ

ಅಮೆರಿಕದ ನ್ಯೂಜೆರ್ಸಿಯಲ್ಲಿರುವ ಪ್ರಿನ್ಸ್ ಟನ್ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದ ಅಚಿಂತ್ಯ ಶಿವಲಿಂಗನ್ ಹಾಗೂ ಹಸನ್ ಸಯ್ಯೀದ್ ಎಂಬ ಭಾರತೀಯ ವಿದ್ಯಾರ್ಥಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಈ ಇಬ್ಬರೂ ವಿದ್ಯಾ

26 Apr 2024 9:35 pm
ರೋಹಿತ್‌, ಕೊಹ್ಲಿಯ ಟಿ20ಐ ನಿವೃತ್ತಿ ಬಗ್ಗೆ ಮಹತ್ವದ ಹೇಳಿಕೆ ನೀಡಿದ ಯುವರಾಜ್ ಸಿಂಗ್‌!

Yuvraj Singh on Rohit Sharma-Virat Kohli's T20 Future: ಪ್ರಸ್ತುತ ನಡೆಯುತ್ತಿರುವ 2024ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) ಟೂರ್ನಿಯಲ್ಲಿ ಅತ್ಯುತ್ತಮ ಲಯದಲ್ಲಿರುವ ವಿರಾಟ್‌ ಕೊಹ್ಲಿ ಹಾಗೂ ರೋಹಿತ್‌ ಶರ್ಮಾ ಅವರನ್ನು ಭಾರತ ತಂಡದ ಮಾಜಿ ಆಲ್‌ರೌಂಡರ್‌

26 Apr 2024 9:19 pm
ಧರ್ಮದ ಆಧಾರದಲ್ಲಿ ಮತಯಾಚನೆ: ತೇಜಸ್ವಿ ಸೂರ್ಯ ವಿರುದ್ಧ ಪ್ರಕರಣ ದಾಖಲು

Election Commission Case Against Tejasvi Surya : ಧರ್ಮದ ಆಧಾರದಲ್ಲಿ ಮತಯಾಚನೆ ಮಾಡಿದ ಆರೋಪಕ್ಕೆ ಬಿಜೆಪಿ ನಾಯಕ ತೇಜಸ್ವಿ ಸೂರ್ಯ ಗುರಿಯಾಗಿದ್ದಾರೆ. ಇವರ ವಿರುದ್ಧ ಚುನಾವಣಾ ಆಯೋಗವು ಪ್ರಕರಣ ದಾಖಲಿಸಿದೆ. ಈ ಬಗ್ಗೆ ವಿವರ ಇಲ್ಲಿದೆ.

26 Apr 2024 9:00 pm
ನಿಮ್ಮ ಆಸ್ತಿ ಉಳಿಸಿಕೊಳ್ಳಬೇಕೆಂದ್ರೆ ಬಿಜೆಪಿಗೆ ಮತ ಹಾಕಿ; ಸರ್ಕಾರಕ್ಕೆ ಹೋಗಬೇಕೆಂದರೆ ಕಾಂಗ್ರೆಸ್‌ಗೆ ಹಾಕಿ - ಬಸವರಾಜ ಬೊಮ್ಮಾಯಿ

Basavaraja Bommai On Congress : ಕಾಂಗ್ರೆಸ್‌ ವಿರುದ್ಧ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಕಿಡಿಕಾರಿದ್ದಾರೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪಿತ್ರಾರ್ಜಿತ ಆಸ್ತಿ ಹೊಸ ಕಾನೂನು ತರಲು ಮುಂದಾಗಿದ್ದಾರೆ. ನಿಮ್ಮ ಆಸ್ತಿ ನಿಮ್ಮ ಬಳಿಯೇ ಉಳಿಯಬೇಕು ಎ

26 Apr 2024 8:52 pm
ರಾಜ್ಯಕ್ಕೆ ಮೋದಿ ಚೊಂಬು ಕೊಟ್ಟಿದ್ದಾರೆ; ಬಿಜೆಪಿ ಶ್ರೀಮಂತರಿಗೆ ಹಣ ಕೊಟ್ರೆ, ನಾವು ಬಡವರನ್ನ ಲಕ್ಷಾಧೀಶ್ವರ ಮಾಡ್ತೇವೆ - ರಾಹುಲ್‌ ಗಾಂಧಿ

Rahul Gandhi Ballari Visit : ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಬಳ್ಳಾರಿಯಲ್ಲಿ ಸಮಾವೇಶ ಉದ್ದೇಶಿಸಿ ಮಾತನಾಡಿದ್ದಾರೆ. ಮೋದಿ ಕರ್ನಾಟಕ ಹಾಗೂ ದೇಶಕ್ಕೆ ಚೊಂಬು ಕೊಟ್ಟಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ. ಬಿಜೆಪಿ ಅಧಿಕಾರಕ್ಕೆ ಬಂದರೆ

26 Apr 2024 7:51 pm
Live Score | PBKS vs KKR: ಟಾಸ್‌ ಗೆದ್ದು ಬೌಲಿಂಗ್‌ ಆಯ್ದುಕೊಂಡ ಪಂಜಾಬ್‌!

Kolkata Knight Riders vs Punjab Kings Match Live: ಕೋಲ್ಕತಾದ ಈಡನ್‌ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ಇದೀಗ ನಡೆಯುತ್ತಿರುವ 2024ರ ಇಂಡಿಯನ್‌ ಪ್ರೀಮಿಯರ್‌ ಲೀಗ್ (ಐಪಿಎಲ್) ಟೂರ್ನಿಯ 42ನೇ ಪಂದ್ಯದಲ್ಲಿ ಪಂಜಾಬ್‌ ಕಿಂಗ್ಸ್ ಹಾಗೂ ಕೋಲ್ಕತಾ ನೈಟ್‌ ರೈಡರ್ಸ್ ತಂಡ

26 Apr 2024 7:45 pm
ಬಿರುಬಿಸಿಲಲ್ಲೂ ಮತದಾನ ಮಾಡಿದ ಬೆಂಗಳೂರಿಗರು, ಈ ದಿನದ ಹೈಲೈಟ್ಸ್ ಏನು?

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರಿನಲ್ಲಿ ಮತದಾನ ನಡೆದಿದೆಯಾದರೂ ಅದು ನೀರಸವಾಗಿತ್ತು. ಬೆಂಗಳೂರು ನಗರದ ಮೂರು ಲೋಕಸಭಾ ಕ್ಷೇತ್ರಗಳಲ್ಲಿ ಯುವ ಮತದಾರರು ಹಾಗೂ ಹಿರಿಯರು ಮತಗಟ್ಟೆಗಳಿಗೆ ಆಗಮಿಸಿ ತಮ್ಮ ಹಕ್ಕು ಚಲಾಯಿಸಿ

26 Apr 2024 7:03 pm
ಲೋಕಸಭಾ ಚುನಾವಣೆ: ರಾಜ್ಯದಲ್ಲಿ ಸಂಜೆ 5.30ಕ್ಕೆ ಶೇ 63 ರಷ್ಟು ಮತದಾನ; ಯಾವ ಕ್ಷೇತ್ರಗಳಲ್ಲಿ ಎಷ್ಟು ವೋಟಿಂಗ್‌?

Karnataka 14 Constituency Voting Percentage : ರಾಜ್ಯದಲ್ಲಿ ಕೊನೆಯ ಕ್ಷಣದಲ್ಲಿ ಮತ ಕೇಂದ್ರಗಳತ್ತ ಜನ ಧಾವಿಸುತ್ತಿದ್ದು, ಮತದಾನ ಪ್ರಮಾಣ ಹೆಚ್ಚಳವಾಗುತ್ತಿದೆ. ಸಂಜೆ 5.30 ರ ವೇಳೆಗೆ ಶೇ. 63.9 ರಷ್ಟು ಮತದಾನವಾಗಿದೆ. ಯಾವ ಕ್ಷೇತ್ರಗಳಲ್ಲಿ ಎಷ್ಟು ಮತದಾನ ಇಲ್ಲಿ

26 Apr 2024 6:57 pm
ಮೋದಿ ಭಾಷಣ ಕೇಳಿದ್ದೀರಿ, ಕಣ್ಣೀರು ಹಾಕುವುದನ್ನೂ ನೋಡಿ : ರಾಹುಲ್ ಗಾಂಧಿ ವಾಗ್ದಾಳಿ

PM Modi Scared, May Even Shed Tears : ಪ್ರಧಾನಿ ಮೋದಿ ವಿರುದ್ದ ವಾಗ್ದಾಳಿ ಮುಂದುವರಿಸಿರುವ ರಾಹುಲ್ ಗಾಂಧಿ, ಸದ್ಯದಲ್ಲೇ ವೇದಿಕೆಯಲ್ಲಿ ಪ್ರಧಾನ ಮಂತ್ರಿ ಕಣ್ಣೀರು ಹಾಕಲಿದ್ದಾರೆ ಎಂದು ಹೇಳಿದ್ದಾರೆ. ವಿಜಯಪುರದಲ್ಲಿನ ಚುನಾವಣಾ ಸಭೆಯಲ್ಲಿ ರಾಹುಲ

26 Apr 2024 6:19 pm
ಬೆಂಗಳೂರು ಹೆದ್ದಾರಿ ಟೋಲ್‌ಗಳು ಫುಲ್‌ ರಶ್‌! ವಾರಾಂತ್ಯ ಹಿನ್ನೆಲೆ ಮತಚಲಾಯಿಸಿ ಊರುಗಳತ್ತ ಹೊರಟ ಜನ

Traffic Jam In Bengaluru Highway Tolls: ಮತದಾನ ಮುಗಿಸಿಕೊಂಡ ಬೆಂಗಳೂರಿನ ಜನ ವಾರಾಂತ್ಯ ಹಿನ್ನೆಲೆ ವಿವಿಧ ಊರುಗಳಿಗೆ ತೆರಳುತ್ತಿದ್ದಾರೆ. ಈ ಹಿನ್ನೆಲೆ ನಗರದ ಹೊರಹೊಲಯದ ಟೋಲ್‌ಗಳಲ್ಲಿ ವಾಹನ ದಟ್ಟಣೆ ಹೆಚ್ಚಳವಾಗಿದೆ. ಸಂಜೆ ಕೆಲವೊತ್ತು ಕಿ.ಮೀ ಗಟ್ಟ

26 Apr 2024 6:19 pm
Fact Check: ತುಮಕೂರಿನ ಕಾಂಗ್ರೆಸ್‌ ರ್‍ಯಾಲಿಯಲ್ಲಿ ಪಾಕಿಸ್ತಾನ ಧ್ವಜ ಹಾರಾಡಿದ್ದು ನಿಜವೇ? ವಿಡಿಯೋದ ಅಸಲಿಯತ್ತೇನು?

2024ರ ಲೋಕಸಭಾ ಚುನಾವಣೆ ಹೊತ್ತಲ್ಲೇ ಇತ್ತೀಚಿನ ಘಟನೆ ಎಂಬಂತೆ ತುಮಕೂರಿನ ಕಾಂಗ್ರೆಸ್ ರ್‍ಯಾಲಿಯಲ್ಲಿ ಭಾರತದ ರಾಷ್ಟ್ರಧ್ವಜದ ಜತೆ ಪಾಕಿಸ್ತಾನದ ಧ್ವಜ ಹಾರಿಸಲಾಗಿದೆ ಎಂದು ಆರೋಪಿಸಿ ಹಲವರು ಹಸಿರು ಧ್ವಜ ಇರುವ ವಿಡಿಯೋಗಳನ್ನು ಹ

26 Apr 2024 6:15 pm
ಡಾ ಕೆ ಸುಧಾಕರ್‌ಗೆ ಸೇರಿದ 4.8 ಕೋಟಿ ರೂ. ಜಪ್ತಿ; ಮತದಾರರಿಗೆ ಆಮಿಷವೊಡ್ಡಿದ ಪ್ರಕರಣ ದಾಖಲು

Dr K Sudhakar Booked For Bribery Case : ಚಿಕ್ಕಬಳ್ಳಾಪುರ ಬಿಜೆಪಿ ಅಭ್ಯರ್ಥಿ ಡಾ ಕೆ ಸುಧಾಕರ್‌ ಅವರಿಗೆ ಸೇರಿದ 4.8 ಕೋಟಿ ರೂ. ಅನ್ನು ಚುನಾವಣಾ ಆಯೋಗ ಜಪ್ತಿ ಮಾಡಿದ್ದು, ಮತದಾರರಿಗೆ ಆಮಿಷವೊಡ್ಡಿದ ಪ್ರಕರಣವನ್ನು ದಾಖಲಿಸಲಾಗಿದೆ. ಮಾದನಾಯಕನಹಳ್ಳಿ ಪೊಲ

26 Apr 2024 6:14 pm
ಲೋಕಸಭಾ ಚುನಾವಣೆ: ಮತೋತ್ಸವದಲ್ಲಿ ಮರೆತೇ ಹೋಗುವ ಮತಗಟ್ಟೆ ಸಿಬ್ಬಂದಿಗೆ ಹ್ಯಾಟ್ಸಾಫ್!

ಚುನಾವಣೆ ವೇಳೆ ಮತದಾನ ಮಾಡೋಕೆ ಜನರು ನೂರೆಂಟು ನೆಪ ಹೇಳಿ ತಪ್ಪಿಸಿಕೊಳ್ತಾರೆ. ಆದರೆ, ಮತಗಟ್ಟೆ ಅಧಿಕಾರಿಗಳು ಮಾತ್ರ ತಮ್ಮ ಕರ್ತವ್ಯವನ್ನು ಚಾಚೂ ತಪ್ಪದೇ ನಿರ್ವಹಿಸುವ ಸಲುವಾಗಿ ಊಟ, ನಿದ್ರೆ ಬಿಟ್ಟು ಕೆಲಸ ಮಾಡ್ತಾರೆ. ಚುನಾವಣಾ

26 Apr 2024 6:14 pm
ಎಸ್‌ಆರ್‌ಎಚ್ ಫ್ಲಾಪ್‌ ಶೋ.. ವೈರಲ್‌ ಆಯ್ತು ಕಾವ್ಯಾ ಮಾರನ್‌ ವಿಡಿಯೋ!

Sunrisers Hyderabad vs Royal Challengers Bengaluru: 2023ರ ಸಾಲಿನ ಇಂಡಿಯನ್ ಪ್ರೀಮಿಯರ್‌ ಲೀಗ್‌ ಟಿ20 ಕ್ರಿಕೆಟ್‌ ಟೂರ್ನಿಯಲ್ಲಿ ಹೀನಾಯ ಪ್ರದರ್ಶನ ನೀಡಿ ಅಂಕಪಟ್ಟಿಯಲ್ಲಿ ಕೊನೇ ಸ್ಥಾನ ಪಡೆದಿದ್ದ ಸನ್‌ರೈಸರ್ಸ್‌ ಹೈದರಾಬಾದ್‌ ತಂಡ ಈ ಬಾರಿ ಸ್ಪೋಟಕ ಬ್ಯಾಟಿಂ

26 Apr 2024 6:08 pm
ಭವ್ಯಾ ಗೌಡ ಹಾಗೂ ಫ್ರೆಂಡ್ಸ್ ಜೊತೆಗೆ ಬಾಚ್ಯುಲರ್ ಪಾರ್ಟಿ ಮಾಡಿಕೊಂಡ ನಟ ಧನುಷ್

ಭವ್ಯಾ ಗೌಡ ಹಾಗೂ ಫ್ರೆಂಡ್ಸ್ ಜೊತೆಗೆ ಬಾಚ್ಯುಲರ್ ಪಾರ್ಟಿ ಮಾಡಿಕೊಂಡ ನಟ ಧನುಷ್

26 Apr 2024 5:55 pm
ಜನ ಸಾಮಾನ್ಯರಂತೆ ಕ್ಯೂನಲ್ಲಿ ನಿಂತು ಮತ ಚಲಾಯಿಸಿದ ರಾಹುಲ್‌ ದ್ರಾವಿಡ್‌!

Rahul Dravid Cast his vote: ಭಾರತೀಯ ಕ್ರಿಕೆಟ್‌ನ ಸಾರ್ವಕಾಲಿಕ ಶ್ರೇಷ್ಠ ಬ್ಯಾಟ್ಸ್‌ಮನ್‌ ಹಾಗೂ ಟೀಮ್‌ ಇಂಡಿಯಾ ಹೆಡ್‌ ಕೋಚ್‌ ರಾಹುಲ್‌ ದ್ರಾವಿಡ್‌ ಅವರು ಶುಕ್ರವಾರ 2024ರ ಲೋಕ ಸಭಾ ಚುನಾವಣೆ ನಿಮಿತ್ತ ಬೆಂಗಳೂರಿನಲ್ಲಿ ಮತ ಚಲಾಯಿಸಿದರು. ತಮ್

26 Apr 2024 5:40 pm
ದಿನಕ್ಕೊಂದು ಖರ್ಜೂರ ತಿನ್ನುವ ಉಪವಾಸ ವ್ರತ! ಗೋವಾದಲ್ಲಿ ಮುಸ್ಲಿಂ ಸಹೋದರರ ನಿಗೂಢ ಸಾವು

Goa Mystery Death Secret Revealed: ಅತಿಯಾದರೆ ಅಮೃತವೂ ವಿಷ ಎನ್ನುತ್ತಾರೆ. ಯಾವುದೂ ವಿಪರೀತ ಆಗಬಾರದು. ಆದರೆ, ಪದವೀಧರರಾಗಿದ್ದ ವಿದ್ಯಾವಂತ ಯುವಕರಿಗೆ ಉಪವಾಸ ವ್ರತದ ಹುಚ್ಚು ಹಿಡಿದಿತ್ತು. ಈ ಯುವಕರ ತಾಯಿ ಕೂಡಾ ಉಪವಾಸ ವ್ರತವನ್ನು ದೀಕ್ಷೆಯಂತೆ ಸ

26 Apr 2024 5:38 pm
ಮತದಾನ ಮಾಡಲು ಲಂಡನ್ ನಿಂದ ಒಂದೂವರೆ ಲಕ್ಷ ರೂ. ಖರ್ಚು ಮಾಡಿಕೊಂಡು ಬಂದ ಸೋನಿಕಾ!

ಲೋಕಸಭಾ ಚುನಾವಣೆಯಡಿ ಕರ್ನಾಟಕದಲ್ಲಿ ನಡೆದ ಮೊದಲ ಹಂತದ ಮತದಾನದಲ್ಲಿ ಮಧ್ಯಾಹ್ನ 3 ಗಂಟೆಯವರೆಗೆ ಶೇ. 50ರ ಆಜುಬಾಜಿನಲ್ಲಿ ಮತದಾನವಾಗಿತ್ತು. ಅನೇಕ ಮತದಾರರು, ಅದರಲ್ಲೂ ಯುವ ಮತದಾರರು ಮತ ಚಲಾಯಿಸದೇ ಇರುವುದು ಭಾರೀ ಬೇಸರದ ಸಂಗತಿಯ

26 Apr 2024 5:29 pm
ಹತ್ಯೆಯಾದ ನೇಹಾ ಮನೆಗೆ ಅನುಮಾನಾಸ್ಪದ ವ್ಯಕ್ತಿಗಳು ಆಗಮನ; ಬೆಡ್‌ ರೂಮ್‌ ವಿಡಿಯೋ ಸೆರೆ; ಕುಟುಂಬಕ್ಕೆ ಪೊಲೀಸ್‌ ಭದ್ರತೆ

Police Security For Neha Hiremath Father : ಹತ್ಯೆಯಾದ ನೇಹಾ ಕುಟುಂಬಸ್ಥರಿಗೆ ಪೊಲೀಸ್‌ ಇಲಾಖೆಯಿಂದ ಭದ್ರತೆಯ ವ್ಯವಸ್ಥೆ ಮಾಡಲಾಗಿದೆ. ಮೃತರ ಮನೆಗೆ ಸಾಂತ್ವನ ಹೇಳುವ ನೆಪದಲ್ಲಿ ಹಲವರು ಆಗಮಿಸುತ್ತಿದ್ದಾರೆ. ಈ ವೇಳೆ ಅನುಮಾನಾಸ್ಪದ ವ್ಯಕ್ತಿಗಳು ಬಂದ್

26 Apr 2024 5:27 pm
ಡಿಕೆ ಶಿವಕುಮಾರ್‌ ಪುತ್ರಿ ಐಶ್ವರ್ಯ ರಾಜಕೀಯಕ್ಕೆ ಬರ್ತಾರಾ? ಮತದಾನದ ಬಳಿಕ ಡಿಕೆ ಮಗಳು ಹೇಳಿದ್ದೇನು?

DK Shivakumar Daughter Aishwarya To Join Politics? : ಡಿಸಿಎಂ ಡಿಕೆ ಶಿವಕುಮಾರ್‌ ಅವರ ಪುತ್ರಿ ಐಶ್ವರ್ಯ ಅವರ ಇತ್ತೀಚಿನ ಕೆಲಸಗಳನ್ನು ನೋಡಿದರೆ ಅವರು ರಾಜಕೀಯಕ್ಕೆ ಬರುತ್ತಾರೆ ಎಂಬ ಚರ್ಚೆಗಳು ಶುರುವಾಗಿದ್ದವು. ಆದರೆ, ಇದಕ್ಕೆ ಐಶ್ವರ್ಯ ಹೆಗಡೆ ಸ್ಪಷ್ಟನೆ

26 Apr 2024 5:13 pm
ಈ ಬಾರಿಯ ಲೋಕಸಭಾ ಸಮರ, ಜಗತ್ತಿನ ಸಾರ್ವಕಾಲಿಕ ದುಬಾರಿ ಚುನಾವಣೆ : ಖರ್ಚುವೆಚ್ಚ ಎಷ್ಟು ಗೊತ್ತೇ?

Costliest Ever Parliamnet Election : ಹದಿನೆಂಟನೇ ಲೋಕಸಭಾ ಚುನಾವಣೆಯು ವಿಶ್ವದ ಇದುವರೆಗಿನ ಅತ್ಯಂತ ದುಬಾರಿ ಚುನಾವಣೆಯಾಗಲಿದೆ ಎಂದು ಸೆಂಟರ್ ಫಾರ್ ಮೀಡಿಯಾ ಸ್ಟಡೀಸ್ ಅಭಿಪ್ರಾಯ ಪಟ್ಟಿದೆ. ಸುಮಾರು 1.35 ಲಕ್ಷ ಕೋಟಿ ರೂಪಾಯಿ ಖರ್ಚಾಗಲಿದೆ ಎಂದು ಅಂದಾ

26 Apr 2024 5:11 pm
ಚಾಮರಾಜನಗರದ ಇಂಡಿಗನತ್ತ ಗ್ರಾಮದಲ್ಲಿ ಮತಗಟ್ಟೆ ಧ್ವಂಸ! ಲಾಠಿ ಪ್ರಹಾರ, ಕಲ್ಲು ತೂರಾಟ..

Poll Booth Vandalised In Chamarajanagar: ಗಡಿ ಜಿಲ್ಲೆಯ ಕುಗ್ರಾಮದಲ್ಲಿ ಯಾವುದೇ ಮೂಲ ಸೌಕರ್ಯ ಇಲ್ಲ ಅನ್ನೋ ಕಾರಣಕ್ಕೆ ಗ್ರಾಮಸ್ಥರು ಮತದಾನ ಬಹಿಷ್ಕಾರ ಮಾಡಿದ್ದರು. ತಾವು ಮತದಾನ ಮಾಡುತ್ತಿಲ್ಲ ಎಂದು ಪೊಲೀಸರಿಗೂ ಮಾಹಿತಿ ನೀಡಿದ್ದರು. ಇಷ್ಟಾದರೂ ತಹಶ

26 Apr 2024 4:28 pm
ಟಿ20 ವಿಶ್ವಕಪ್‌ಗೆ ಭಾರತದ ಬೆಸ್ಟ್‌ ಬೌಲಿಂಗ್‌ ಬಳಗ ಹೆಸರಿಸಿದ ನವಜೋತ್ ಸಿಂಗ್ ಸಿಧು!

Navjot Sing Sidhu on Team India Bowling Combination: ಇದೇ ವರ್ಷ ವೆಸ್ಟ್‌ ಇಂಡೀಸ್‌ ಮತ್ತು ಅಮೆರಿಕದ ಜಂಟಿ ಆತಿಥ್ಯದಲ್ಲಿ ನಡೆಯಲಿರುವ ಐಸಿಸಿ ಟಿ20 ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಗೆ ಟೀಮ್ ಇಂಡಿಯಾದ 15 ಆಟಗಾರರ ಬಲಿಷ್ಠ ತಂಡದ ರಚನೆ ಮಾಡಲು ಟೀಮ್ ಇಂಡಿಯಾ ಸೆಲ

26 Apr 2024 4:23 pm
ಚುನಾವಣೆ ಕರ್ತವ್ಯ ನಿರ್ವಹಿಸುತ್ತಿರುವ ವೇಳೆ ಹೃದಯಾಘಾತ: ಚಳ್ಳಕೆರೆ ಶಿಕ್ಷಕಿ ಮತಗಟ್ಟೆಯಲ್ಲೇ ಸಾವು

ಚಳ್ಳಕೆರೆ/ತುಮಕೂರು : ಚುನಾವಣೆ ಕರ್ತವ್ಯ ನಿರ್ವಹಿಸಿದ್ದ ವೇಳೆ ಶಿಕ್ಷಕಿಯೊಬ್ಬರು ಹೃದಯಾಘಾತದಿಂದ ಮೃತಪಟ್ಟ ಘಟನೆ ಚಳ್ಳಕೆರೆ ತಾಲೂಕಿನಲ್ಲಿ ಶುಕ್ರವಾರ ನಡೆದಿದೆ. ಇದೇ ವೇಳೆ ಮತದಾನದ ಬಳಿಕ ವ್ಯಕ್ತಿಯೊಬ್ಬರು ಹೃದಯಾಘಾತದಿಂದ

26 Apr 2024 4:23 pm
EVM ಪರ ಸುಪ್ರೀಂ ತೀರ್ಪು: ವಿಪಕ್ಷಗಳ ಮತಪೆಟ್ಟಿಗೆ ಲೂಟಿ ಕನಸು ನುಚ್ಚುನೂರು: ಪ್ರಧಾನಿ ಲೇವಡಿ

PM Modi On EVM: ಭಾರತ ದೇಶದ ಭವ್ಯ ಪ್ರಜಾಪ್ರಭುತ್ವ ಹಾಗೂ ಚುನಾವಣೆಗಳಲ್ಲಿ ತಂತ್ರಜ್ಞಾನ ಬಳಸುವ ವಿಧಾನವನ್ನು ಇಡೀ ವಿಶ್ವವೇ ಕೊಂಡಾಡುತ್ತಿದೆ. ಆದರೆ, ವಿರೋಧ ಪಕ್ಷಗಳು ಮಾತ್ರ ತಮ್ಮ ಸ್ವಾರ್ಥಕ್ಕಾಗಿ ಇವಿಎಂ ವಿರುದ್ಧ ದೂಷಣೆ ಮಾಡುತ್ತಿ

26 Apr 2024 4:08 pm
ಲೋಕಸಭಾ ಚುನಾವಣೆ: ಕರ್ನಾಟಕದಲ್ಲಿ ಮಧ್ಯಾಹ್ನ 3 ಗಂಟೆಗೆ ಶೇ 50 ರಷ್ಟು ಮತದಾನ ಪೂರ್ಣ; ಯಾವ ಕ್ಷೇತ್ರದಲ್ಲಿ ಎಷ್ಟು?

Lok Sabha Elections Karnataka Voting Percent : ಕರ್ನಾಟಕದ 14 ಕ್ಷೇತ್ರಗಳಲ್ಲಿ ಮಧ್ಯಾಹ್ನ 3 ಗಂಟೆ ವೇಳೆಗೆ ಒಟ್ಟಾರೆ ಶೇ. 50 ರಷ್ಟು ಮತದಾನ ಮಾಡಲಾಗಿದೆ. ಈ ಬಗ್ಗೆ ಚುನಾವಣೆ ಆಯೋಗವು ಅಧಿಕೃತ ಪ್ರಕರಣೆ ನೀಡಿದೆ. ಯಾವ ಜಿಲ್ಲೆಯಲ್ಲಿ ಎಷ್ಟು ಮತದಾನ? ಇಲ್ಲಿದೆ ಸಂಪ

26 Apr 2024 4:05 pm
ನನ್ನನ್ನು ರಣಹೇಡಿ ಅನ್ನೋರು ರಾತ್ರೋರಾತ್ರಿ ಕದ್ದುಮುಚ್ಚಿ ಗಿಫ್ಟ್ ಕೂಪನ್, ಹಣ ಹಂಚ್ತಿದ್ದಾರೆ : ಡಿಕೆಶಿ ವಿರುದ್ಧ ಎಚ್‌ಡಿ ಕುಮಾರಸ್ವಾಮಿ ಕಿಡಿ

HD Kumaraswamy On DK Shivakumar : ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಅವರು ಡಿಸಿಎಂ ಡಿಕೆ ಶಿವಕುಮಾರ್‌ ವಿರುದ್ಧ ಕಿಡಿಕಾರಿದ್ದಾರೆ. ನನ್ನನ್ನು ರಣಹೇಡಿ ಎನ್ನುವವರು ರಾತ್ರೋರಾತ್ರಿ ಕದ್ದುಮುಚ್ಚಿ ಗಿಫ್ಟ್‌, ಕೂಪನ್‌, ಹಣ ಹಾಗೂ ದೇವರ ಲಾಡು ಹಂಚು

26 Apr 2024 3:36 pm
ನೇಹಾ ಹತ್ಯೆ ಪ್ರಕರಣದ ತನಿಖೆ ದಾರಿ ತಪ್ಪಿದೆ; ಇತರೆ ಹಲವರನ್ನು ಬಂಧಿಸಿ ವಿಚಾರಣೆ ನಡೆಸಿಲ್ಲ - ಬಸವರಾಜ ಬೊಮ್ಮಾಯಿ

Basavaraja Bommai About Neha Murder Investigation : ಹುಬ್ಬಳ್ಳಿಯಲ್ಲಿ ಕೊಲೆಗೀಡಾದ ನೇಹಾ ಕುಟುಂಬವನ್ನು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಭೇಟಿ ಮಾಡಿದ್ದಾರೆ. ಹತ್ಯೆ ಪ್ರಕರಣವು ದಾರಿತಪ್ಪಿದೆ. ಹಲವರನ್ನು ಬಂಧಿಸಿ ವಿಚಾರಣೆ ನಡೆಸಿಲ್ಲ. ಸಿಬಿಐಗೆ ಒಪ್ಪಿಸಬೇ

26 Apr 2024 3:33 pm
ಫಿಲಿಫೈನ್ಸ್ ನಿಂದ ಬಂದು ಮತದಾನ ಮಾಡಿ ಮಾದರಿಯಾದ ಚಿತ್ರದುರ್ಗದ ವೈದ್ಯ ವಿದ್ಯಾರ್ಥಿನಿ

ಮನೆ ಪಕ್ಕದಲ್ಲೇ ಮತಗಟ್ಟೆಯಿದ್ದರೂ ತೆರಳಿ ಮತದಾನ ಮಾಡದೆ ನಿರ್ಲಕ್ಷ್ಯ ಧೋರಣೆ ತಾಳುವವರು ಬಹಳಷ್ಟು ಮಂದಿ ಇದ್ದಾರೆ. ಅಂಥದ್ದರಲ್ಲಿ ವಿದೇಶದಿಂದ ಆಗಮಿಸಿ ಮತದಾನ ಮಾಡುವುದು ನಿಜಕ್ಕೂ ಮಾದರಿ ಸಂಗತಿ. ಕರಾವಳಿ ಮತ್ತು ಕೇರಳದಲ್ಲಿ

26 Apr 2024 3:15 pm
ಮೈಸೂರು ಜಿಲ್ಲೆ ಹುಣಸೂರಿನಲ್ಲಿ ಮತದಾನದ ಬಳಿಕ ಇಹಲೋಕ ತ್ಯಜಿಸಿದ 91 ವರ್ಷ ವಯಸ್ಸಿನ ವೃದ್ಧೆ

Old Woman Dies After Casting Vote: ಮತದಾನ, ಶ್ರೇಷ್ಠ ದಾನ. ಆದರೆ, ಯುವಕರು ಮತದಾನ ಮಾಡಲು ಉತ್ಸಾಹವನ್ನೇ ತೋರಿಸಲ್ಲ. ಅಂತಾದ್ರಲ್ಲಿ 91 ವರ್ಷ ವಯಸ್ಸಿನ ವೃದ್ಧೆಯೊಬ್ಬರು ಶುಕ್ರವಾರ ಬೆಳಗ್ಗೆಯೇ ಮೈಸೂರು ಜಿಲ್ಲೆ ಹುಣಸೂರು ತಾಲ್ಲೂಕಿನ ಕಲ್ಲಳ್ಳಿ ಗ್ರಾ

26 Apr 2024 3:06 pm
ಕಾಂಗ್ರೆಸ್‌ಗೆ ರಾಜ್ಯದಲ್ಲಿ ಉತ್ತಮ ವಾತಾವರಣ ಇದೆ, 20ಕ್ಕೂ ಹೆಚ್ಚು ಸ್ಥಾನ ಗೆಲ್ಲಲಿದ್ದೇವೆ: ಸಿದ್ದರಾಮಯ್ಯ

ಕರ್ನಾಟಕದಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ಉತ್ತಮ ವಾತಾವರಣ ಇದ್ದು, 20ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲ್ಲಲಿದ್ದೇವೆ ಎಂದು ಮುಖ್ಯಮಂತ್ರಿ‌ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಶುಕ್ರವಾರ ತಮ್ಮ ಸ್ವಗ್ರಾಮ ಮೈಸೂರಿನ

26 Apr 2024 3:01 pm
ಇಷ್ಟೊಂದು ತ್ಯಾಗ ಮಾಡಿಯೂ ನನ್ನನ್ನು ಕುಮಾರಸ್ವಾಮಿ ಒಂದಿನ ಪ್ರಚಾರಕ್ಕೆ ಕರೀಲಿಲ್ಲ : ದೇವೇಗೌಡರಿಗೆ ಸುಮಲತಾ ಅಂಬರೀಶ್‌ ತಿರುಗೇಟು

Sumalatha Ambareesh On HD Kumaraswamy : ಮಂಡ್ಯದಲ್ಲಿ ಎಚ್‌ಡಿ ಕುಮಾರಸ್ವಾಮಿಗೆ ಸುಮಲತಾ ಅಂಬರೀಶ್‌ ಸಹಕಾರ ನೀಡಿಲ್ಲಿ ಎಂಬ ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ ಅವರ ಹೇಳಿಕೆಗೆ ಸುಮಲತಾ ಅಂಬರೀಶ್‌ ತಿರುಗೇಟು ನೀಡಿದ್ದಾರೆ. ನನ್ನನ್ನು ಎಚ್‌ಡಿ ಕುಮಾರಸ

26 Apr 2024 2:56 pm
2ನೇ ಹಂತದ ಚುನಾವಣೆ ಕಣದಲ್ಲಿನ ಟಾಪ್ 5 ಶ್ರೀಮಂತ ಅಭ್ಯರ್ಥಿಗಳಲ್ಲಿ ಕರ್ನಾಟಕದ ಮೂವರು

Lok Sabha Elections 2024 2nd Phase: ಲೋಕಸಭೆ ಚುನಾವಣೆಯ ಎರಡನೆ ಹಂತದ ಮತದಾನ ಪ್ರಗತಿಯಲ್ಲಿದೆ. ಸಾವಿರಕ್ಕೂ ಅಧಿಕ ಅಭ್ಯರ್ಥಿಗಳು ಕಣದಲ್ಲಿದ್ದು, ಅವುಗಳ ಪೈಕಿ ಅನೇಕ ಅಭ್ಯರ್ಥಿಗಳು 200 ಕೋಟಿ ರೂಗೂ ಅಧಿಕ ಮೊತ್ತದ ಸಂಪತ್ತು ಹೊಂದಿದ್ದಾರೆ. ಈ ಟಾಪ್ 5ರ ಪಟ

26 Apr 2024 2:34 pm
Fact Check: ಮೋದಿಗೆ ಮತ ಹಾಕಿದ್ರೆ ಉತ್ತಮ ಭವಿಷ್ಯಕ್ಕೆ ಮತ ನೀಡಿದಂತೆ: ಉದ್ಧವ್ ಠಾಕ್ರೆ ಹೇಳಿದ್ದು ಯಾವಾಗ?

Fact Check On Uddhav Thackeray Viral Video: 2019ರಲ್ಲಿ ಮಹಾರಾಷ್ಟ್ರ ರಾಜಕಾರಣದಲ್ಲಿ ಸಂಚಲನ ಉಂಟಾಗಿತ್ತು. ಬಿಜೆಪಿ ಜೊತೆಗಿನ 25 ವರ್ಷಗಳ ಮೈತ್ರಿ ಮುರಿದುಕೊಂಡಿದ್ದ ಉದ್ಧವ್ ಠಾಕ್ರೆ, ವಿಪಕ್ಷಗಳ ಬಣ ಸೇರಿದ್ದರು. ಇದಕ್ಕೂ ಮುನ್ನ 2014ರಲ್ಲಿ ಮೋದಿ ಅವರನ್ನು ಉ

26 Apr 2024 2:11 pm