SENSEX
NIFTY
GOLD
USD/INR

Weather

30    C
... ...View News by News Source
Fact Check: ನೇಪಾಳ ಹಿಂದೂ ರಾಷ್ಟ್ರ ಎಂದ ಮನಿಷಾ ಕೊಯಿರಾಲಾ: ಹಳೆ ವಿಡಿಯೋ ಈಗ ವೈರಲ್‌ ಆಗಿದ್ದು ಏಕೆ?

Fact Check On Manisha Koirala Viral Video: ಬಾಲಿವುಡ್ ನಟಿಯಾಗಿ ಜನಪ್ರಿಯರಾಗಿರುವ ಮನಿಷಾ ಕೊಯಿರಾಲಾ, ಮೂಲತಃ ನೇಪಾಳ ದೇಶದವರು. ನೇಪಾಳದ ಮಾಜಿ ಪ್ರಧಾನಿಗಳ ಮೊಮ್ಮಗಳು. ಮೊದಲಿನಿಂದಲೂ ಹಿಂದೂ ರಾಷ್ಟ್ರದ ಪರ ಪ್ರತಿಪಾದಿಸುತ್ತಿದ್ದ ಅವರು, ನೇಪಾಳಕ್ಕೆ ಜ

13 May 2024 2:08 pm
ಎಸ್ಸೆಸ್ಸೆಲ್ಸಿಯಲ್ಲಿ ಜಸ್ಟ್ ಪಾಸ್ ಆಗಿದ್ದಕ್ಕೂ ಸಂಭ್ರಮ!: ಮಂಗಳೂರಿನ `ಬ್ರೂಸ್ಲಿ' ಬ್ಯಾನರ್ ಫುಲ್ ವೈರಲ್!

ಎಸ್ಸೆಸ್ಸೆಲ್ಸಿಯಲ್ಲಿ ಫಲಿತಾಂಶ ಪ್ರಕಟವಾದ ಬಳಿಕ ಎಲ್ಲೆಂದರಲ್ಲಿ ಟಾಪರ್ ಗಳ, ಉತ್ತಮ ಅಂಕ ಪಡೆದವರಿಗೆ ಶುಭಾಶಯ ಕೋರುವ ಜಾಹೀರಾತು, ಬ್ಯಾನರ್, ಫ್ಲೆಕ್ಸ್ ಗಳನ್ನು ನೋಡುತ್ತಿರುತ್ತೇವೆ. ಆದರೆ ಇದೊಂಥರಾ ಡಿಫರೆಂಟ್ ವಿದ್ಯಮಾನ. ಮಂ

13 May 2024 2:05 pm
ಮಂಗಳೂರು: ಕದ್ರಿ ಪಾರ್ಕ್‌ನಲ್ಲಿ ಮಾವು ಮೇಳ; ಖರೀದಿಗೆ ಮುಗಿಬಿದ್ದ ಕುಡ್ಲದ ಜನತೆ!

ದಕ್ಷಿಣ ಕನ್ನಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ತೋಟಗಾರಿಕೆಯ ಸಹಯೋಗದಲ್ಲಿ ನಗರದ ಕದ್ರಿ ಪಾರ್ಕ್‌ನಲ್ಲಿ ಐದು ದಿನಗಳ ಕಾಲ ನಡೆಯುವ ಮಾವು, ಹಲಸು ಮೇಳ ಆಯೋಜಿಸಿದೆ. ಈ ಮೇಳಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನ ಬರುತ್ತಿದ್ದು, ಉ

13 May 2024 2:05 pm
ವಿಧಾನಪರಿಷತ್ ಚುನಾವಣೆ, ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವು ಖಚಿತ: ಸಿದ್ದರಾಮಯ್ಯ ವಿಶ್ವಾಸ

ಜೂನ್ 3 ರಂದು ನಡೆಯಲಿರುವ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದರು. ಬೆಂಗಳೂರಿನಲ್ಲಿ ಸೋಮವಾರ ಮಾತನಾಡಿ

13 May 2024 2:00 pm
ವಿಧಾನಪರಿಷತ್ ಚುನಾವಣೆ: ನಾಮಪತ್ರ ಸಲ್ಲಿಕೆ ಭರಾಟೆ, ಕಾಂಗ್ರೆಸ್ ಅಭ್ಯರ್ಥಿಗಳಿಂದ ಉಮೇದುವಾರಿಕೆ

ವಿಧಾನಪರಿಷತ್ ಚುನಾವಣೆಗೆ ಕಾಂಗ್ರೆಸ್ ಹಾಗೂ ಬಿಜೆಪಿ ಅಭ್ಯರ್ಥಿಗಳು ತಮ್ಮ ಉಮೇದುವಾರಿಕೆಯನ್ನು ಸಲ್ಲಿಕೆ ಮಾಡಿದರು. ಅಗ್ನೇಯ ಶಿಕ್ಷಕರ ಕ್ಷೇತ್ರದ ಕೈ ಅಭ್ಯರ್ಥಿಯಾಗಿ ಡಿಟಿ ಶ್ರೀನಿವಾಸ್ ಸೋಮವಾರ ನಾಮಪತ್ರ ಸಲ್ಲಿಕೆ ಮಾಡಿದರ

13 May 2024 1:39 pm
Lok Sabha Election : ಹುಟ್ಟಿದ 2 ತಿಂಗಳಲ್ಲೇ ದೃಷ್ಟಿ ಕಳೆದುಕೊಂಡ ರಾಮಭದ್ರಾಚಾರ್ಯ ಶ್ರೀಗಳ, ಭವಿಷ್ಯವಾಣಿ

Rambhadracharya Election Prediction : ಜಗದ್ಗುರು ರಮಾನಂದಾಚಾರ್ಯ ಪೀಠದ ನಾಲ್ವರು ಪೀಠಾಧಿಪತಿಗಳಲ್ಲಿ ಒಬ್ಬರಾದ ಜಗದ್ಗುರು ರಮಾನಂದಾಚಾರ್ಯ ಸ್ವಾಮಿ ರಾಮಭದ್ರಾಚಾರ್ಯ ಹಾಲೀ ಲೋಕಸಭಾ ಚುನಾವಣೆಯ ಭವಿಷ್ಯವನ್ನು ನುಡಿದಿದ್ದಾರೆ.

13 May 2024 1:38 pm
ಕಾಂಗ್ರೆಸ್‌ ಸರ್ಕಾರಕ್ಕೆ ಬಿಗ್‌ ಆಪತ್ತು; ಕರ್ನಾಟಕದಲ್ಲಿ ನಡೆಯುತ್ತಾ ಆಪರೇಷನ್‌ ನಾಥ? ಏಕನಾಥ್‌ ಶಿಂಧೆ ಹೇಳಿದ್ದೇನು?

Eknath Shinde Hints Operation Nath in Karnataka : ಕರ್ನಾಟಕ ರಾಜಕೀಯದಲ್ಲಿ ಲೋಕಸಭಾ ಚುನಾವಣೆ ಬಳಿಕ ಅಸ್ಥಿರತೆ ಉಂಟಾಗುವ ಸಾಧ್ಯತೆ ಇದೆ. ಈಗಾಗಲೇ ಬಿಜೆಪಿ ಹಾಗೂ ಜೆಡಿಎಸ್‌ ನಾಯಕರು ರಾಜ್ಯ ಸರ್ಕಾರ ಪತನ ಆಗಲಿದೆ ಎಂದು ಭವಿಷ್ಯ ನುಡಿಯುತ್ತಿದ್ದಾರೆ. ಇದರ ನಡು

13 May 2024 1:11 pm
'ಆಂಬುಲೆನ್ಸ್ ತಡವಾಗಿದ್ದಕ್ಕೆ ನಟಿ ಪವಿತ್ರಾ ಜಯರಾಮ್ ಸಾವಾಯ್ತು'; ಸಹನಟ ಚಂದ್ರಕಾಂತ್ ಹೇಳಿಕೆ

Kannada Actress Pavithra Jayaram News: ‘ರಾಧಾ ರಮಣ’, ‘ಜೋಕಾಲಿ’, ‘ರೋಬೋ ಫ್ಯಾಮಿಲಿ’, ‘ತ್ರಿನಯನಿ’ ಹಾಗೂ ‘ನೀಲಿ’ ಧಾರಾವಾಹಿಗಳಲ್ಲಿ ನಟಿಸಿರುವ ಜನಪ್ರಿಯ ಪವಿತ್ರಾ ಜಯರಾಮ್ ಅವರು ಕಾರ್ ಅಪಘಾತದಲ್ಲಿ ನಿಧನರಾಗಿದ್ದಾರೆ. ಹೈದರಾಬಾದ್ ಸಮೀಪ ಈ ಘಟನೆ ನಡ

13 May 2024 12:53 pm
ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ ದೇವಾಲಯಕ್ಕೆ ಅಮೂಲ್ಯ ಫ್ಯಾಮಿಲಿ ಭೇಟಿ

ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ ದೇವಾಲಯಕ್ಕೆ ಅಮೂಲ್ಯ ಫ್ಯಾಮಿಲಿ ಭೇಟಿ

13 May 2024 12:47 pm
ಬಿಹಾರದ ಗುರುದ್ವಾರದಲ್ಲಿ ದಾಲ್- ಚಪಾತಿ ಮಾಡಿದ ಪ್ರಧಾನಿ ನರೇಂದ್ರ ಮೋದಿ

PM Narendra Modi Visits Patna Gurudwara: ಲೋಕಸಭೆ ಚುನಾವಣೆಯ ಪ್ರಚಾರದಲ್ಲಿ ನಿರತರಾಗಿರುವ ಪ್ರಧಾನಿ ನರೇಂದ್ರ ಮೋದಿ ಅವರು ಬಿಹಾರ ರಾಜಧಾನಿ ಪಾಟ್ನಾದಲ್ಲಿರುವ ತಾಖತ್ ಶ್ರೀ ಹರಿಮಂದಿರ್ ಜಿ ಪಾಟ್ನಾ ಸಾಹಿಬ್ ಗುರುದ್ವಾರಕ್ಕೆ ಭೇಟಿ ನೀಡಿದರು. ಅಲ್ಲಿನ

13 May 2024 12:45 pm
ಚುನಾವಣೆ ವೇಳೆ ಮೋದಿ ಜನಪ್ರಿಯತೆ ಕುಗ್ಗುತ್ತಿದೆಯೇ ? ಏನು ಹೇಳುತ್ತೆ ತಾಜಾ ಅಪ್ರೂವಲ್ ರೇಟಿಂಗ್ ವರದಿ

PM Modi Most Popular Leader In World : ಸಾರ್ವತ್ರಿಕ ಚುನಾವಣೆ ನಡೆಯುತ್ತಿರುವ ಹೊತ್ತಿನಲ್ಲಿ ಪ್ರಧಾನಿ ಮೋದಿಯವರ ಜನಪ್ರಿಯತೆ ಕುಗ್ಗುತ್ತಿದೆಯೇ? ಮಾರ್ನಿಂಗ್ ಕನ್ಸಲ್ಟೆಂಟ್ ನಡೆಸಿದ ಸಮೀಕ್ಷೆಯಲ್ಲಿ ಮೋದಿ ಈಗಲೂ ವಿಶ್ವದ ಜನಪ್ರಿಯ ನಾಯಕ.

13 May 2024 12:31 pm
ಬೆಳೆಗಾರರೇ ಗಮನಿಸಿ, ಲಾಲ್‌ಬಾಗ್‌ನಲ್ಲಿ ಜೂನ್‌ನಲ್ಲಿ ಮಾವು, ಹಲಸು ಮೇಳ

ಮಾವು, ಹಲಸು ಬೆಳೆಗಾರರೇ ಗಮನಿಸಿ.. ಜೂನ್‌ ಮೊದಲ ವಾರದಲ್ಲಿ ಲಾಲ್‌ಬಾಗ್‌ನಲ್ಲಿ ಮಾವು ಮತ್ತು ಹಲಸು ಮೇಳ ನಡೆಯಲಿದೆ. ಕೋಲಾರ, ಶ್ರೀನಿವಾಸಪುರ, ಚಿಂತಾಮಣಿ, ಬೆಂಗಳೂರು ಗ್ರಾಮಾಂತರ, ಹಾವೇರಿ, ಧಾರವಾಡ ಸೇರಿದಂತೆ ನಾನಾ ಜಿಲ್ಲೆಗಳ ಮಾ

13 May 2024 12:31 pm
“ಪ್ರೇತ ಮದುವೆಗಾಗಿ ವರ ಬೇಕಾಗಿದೆ”: ಕರಾವಳಿಯಲ್ಲಿ ಭಾರೀ ಚರ್ಚೆಗೆ ಕಾರಣವಾದ ಜಾಹೀರಾತು; ಏನಿದು ಪದ್ಧತಿ?

Spirit Wedding Advertisement In Mangaluru : ಕರಾವಳಿ ಕರ್ನಾಟಕದಲ್ಲಿ ಈಗ ಒಂದು ಜಾಹೀರಾತು ಭಾರೀ ವೈರಲ್‌ ಆಗುತ್ತಿದೆ. ಪ್ರೇತ ಮದುವೆ ಎಂಬ ಸಂಪ್ರದಾಯ ಜಾಹೀರಾತು ಆಗಿ ಬಂದಿರುವುದರಿಂದ ಇದು ಭಾರೀ ಚರ್ಚೆಯಾಗುತ್ತಿದೆ. 30 ವರ್ಷದ ಹಿಂದೆ ತೀರಿಕೊಂಡ ಹಸುಗೂಸಿ

13 May 2024 12:19 pm
ರಾಯಚೂರಿನಲ್ಲಿ ರಾತ್ರಿಯಿಡಿ ಸುರಿದ ಭರ್ಜರಿ ಮಳೆ; ರೈತರು ಮಾರಾಟಕ್ಕೆ ತಂದಿದ್ದ ಭತ್ತಕ್ಕೆ ಹಾನಿ!

Heavy Rain In Raichur : ರಾಯಚೂರಿನಲ್ಲಿ ಭಾನುವಾರ ರಾತ್ರಿಪೂರ್ತಿ ಭರ್ಜರಿ ಮಳೆಯಾಗಿದೆ. ಮಳೆಯ ಅಬ್ಬರಕ್ಕೆ ನಗರದ ರಸ್ತೆಗಳಲ್ಲಿ ನೀರು ನಿಂತಿದ್ದು, ಮಾರುಕಟ್ಟೆ, ಅಂಗಡಿಗಳಿಗೆ ನೀರು ನುಗ್ಗಿದೆ. ವಿವಿಧೆಡೆಯಿಂದ ಮಾರಾಟಕ್ಕೆ ತಂದಿದ್ದ ಭತ್ತಕ

13 May 2024 12:12 pm
ಸಹಜ ಸ್ಥಿತಿಗೆ ಮರಳಿದ ಕೊಡಗು; ಉತ್ತಮ ಮುಂಗಾರು ನಿರೀಕ್ಷೆ

ಈ ಬಾರಿ ಆರಂಭದಲ್ಲಿಕೈಕೊಟ್ಟ ಪೂರ್ವ ಮುಂಗಾರು ಇದೀಗ ಬಿರುಸುಗೊಂಡಿದೆ. ಕಳೆದೆರಡು ದಿನಗಳಿಂದ ಮಡಿಕೇರಿ ಸೇರಿದಂತೆ ಕೊಡಗಿನ ಬಹುತೇಕ ಭಾಗಗಳಲ್ಲಿಮೋಡ ಕವಿದ ವಾತಾವರಣವಿದ್ದು, ಅಲ್ಲಲ್ಲಿಆಗೊಮ್ಮೆ ಈಗೊಮ್ಮೆ ಮಳೆಯಾಗುತ್ತಿದೆ. ‘‘

13 May 2024 12:04 pm
ಹಸಿಮೆಣಸಿನಕಾಯಿ ಬೆಳೆದ ಹಾವೇರಿ ರೈತನ ಬಾಳು ಹಸನಾಗಿದ್ದು ಹೇಗೆ? ಉತ್ತಮ ಫಸಲಿಗೆ ಅನುಸರಿಸಿದ ವಿಧಾನವೇನು?

ಹಸಿಮೆಣಿಸಿನಲ್ಲೇನಿದೆ ಬದನೆಕಾಯಿ ಅನ್ನಬೇಡಿ. ಶ್ರದ್ಧೆಯಿಂದ ಬೆಳೆಸುವ ರೀತಿಯಲ್ಲಿ ಬೆಳೆಸಿದರೆ ಹಸಿಮೆಣಸಿನಕಾಯಿ ಕೃಷಿಯೂ ಕೈ ಹಿಡಿಯಬಲ್ಲುದು ಎಂಬುದಕ್ಕೆ ಹಾವೇರಿ ಜಿಲ್ಲೆಯ ಚಂದ್ರಶೇಖರ ಅಗಡಿಯೇ ಉದಾಹರಣೆ. ಬಹುಬೆಳೆ ಕೃಷಿಕರ

13 May 2024 12:02 pm
Fact Check: ಓವೈಸಿ ಪಕ್ಷದ ಪರ ಪ್ರಧಾನಿ ಮೋದಿ ಪ್ರಚಾರ? ವೈರಲ್ ವಿಡಿಯೋ ಸತ್ಯಾಂಶವೇನು?

Fact Check On PM Modi Viral Video: ಈ ಬಾರಿ ಎನ್‌ಡಿಎ 400ಕ್ಕೂ ಹೆಚ್ಚು ಸ್ಥಾನ ಗಳಿಸಬೇಕು ಎನ್ನುತ್ತಿರುವ ಪ್ರಧಾನಿ ಮೋದಿ, ಬಿಜೆಪಿ 370 ಸ್ಥಾನಗಳಲ್ಲಿ ಗೆಲ್ಲಬೇಕು ಎನ್ನುತ್ತಿದ್ದಾರೆ. ಸನ್ನಿವೇಶ ಹೀಗಿರುವಾಗ ಅಸಾದುದ್ದೀನ್ ಓವೈಸಿ ಅವರ ಎಐಎಂಐಎಂ ಪಕ್

13 May 2024 12:01 pm
ಗ್ರಾಹಕರಿಗೆ ’ಕಹಿ’ಯಾದ ಮಾವು; ಇಳುವರಿ ಕುಸಿತ, ಬೆಲೆ ಏರಿಕೆ

ಕಳೆದ ಬಾರಿಯ ಮುಂಗಾರು ಕುಸಿತ ಮಾವು ಇಳುವರಿ ಮೇಲೆ ದೊಡ್ಡ ಹೊಡೆತವನ್ನೇ ಕೊಟ್ಟಿದೆ. ಜೊತೆಗೆ ತಾಪಮಾನ ಏರಿಕೆ ಕೂಡಾ ಇಳುವರಿ ಕುಸಿತಕ್ಕೆ ಕಾರಣವಾಗಿದೆ. ತೀವ್ರ ಬಿಸಿಲಿಗೆ ಮಾವಿನ ಗಿಡಗಳು ಒಣಗುತ್ತಾ ಹೋಗಿವೆ. ಹೂವು ಕಟ್ಟುವುದು, ಕಾ

13 May 2024 11:44 am
ಭಾರತ ಕೊಟ್ಟ ಯುದ್ಧ ವಿಮಾನ ಚಲಾಯಿಸುವ ಸಾಮರ್ಥ್ಯ ನಮ್ಮ ಪೈಲಟ್‌ಗಳಿಗಿಲ್ಲ: ಮಾಲ್ಡೀವ್ಸ್ ರಕ್ಷಣಾ ಸಚಿವರ ಹತಾಶೆ

Maldives Defence Minister on Indian Aircraft: ಭಾರತ ಮತ್ತು ಮಾಲ್ಡೀವ್ಸ್ ನಡುವಿನ ಸಂಬಂಧ ಹಳಸಿದ್ದು, ಅಧ್ಯಕ್ಷ ಮೊಹಮ್ಮದ್ ಮುಯಿಜ್ಜು ನೀಡಿದ್ದ ಗಡುವಿನಂತೆ ಮೇ 10ರಂದು ಭಾರತೀಯ ಸೇನಾ ಸಿಬ್ಬಂದಿ ದ್ವೀಪ ರಾಷ್ಟ್ರದಿಂದ ನಿರ್ಗಮಿಸಿದ್ದಾರೆ. ಈಗ ಹೇಳಿಕೆ ನೀಡ

13 May 2024 11:41 am
ಚಾಲೆಂಜರ್ಸ್‌ ಪ್ಲೇ-ಆಫ್ಸ್‌ ಲೆಕ್ಕಾಚಾರ - ಸಿಎಸ್‌ಕೆ-ಆರ್‌ಸಿಬಿ ಒಟ್ಟಿಗೆ ಅಂತಿಮ 4ರ ಘಟ್ಟ ತಲುಪಲು ಸಾಧ್ಯ!

layoffs Qualification Scenario IPL 2024: ಹದಿನೇಳನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಪ್ಲೇ ಆಫ್ಸ್‌ ಅರ್ಹತೆ ಸಲುವಾಗಿ ಜಿದ್ದಾಜಿದ್ದಿನ ಪೈಪೋಟಿ ಮೂಡಿಬಂದಿದೆ. ಐಪಿಎಲ್‌ 2024 ಟೂರ್ನಿಯಲ್ಲಿ 62 ಲೀಗ್‌ ಪಂದ್ಯಗಳ ಮುಕ್ತಾಯಕ್ಕೆ ಕೇ

13 May 2024 11:02 am
ಮಾಜಿ ಸಿಎಂ ಎಸ್‌ಎಂ ಕೃಷ್ಣಗೆ 15 ದಿನಗಳಿಂದ ಐಸಿಯುನಲ್ಲಿಯೇ ಆರೈಕೆ; ಹೇಗಿದೆ ಆರೋಗ್ಯ ಸ್ಥಿತಿ?

SM Krishna Health Update : ಉಸಿರಾಟ ಸಮಸ್ಯೆಯಿಂದ ಆಸ್ಪತ್ರೆ ಸೇರಿರುವ ಮಾಜಿ ಸಿಎಂ ಎಸ್‌ಎಂ ಕೃಷ್ಣ ಅವರು ವೈದ್ಯರ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂದು ಮಣಿಪಾಲ್‌ ಆಸ್ಪತ್ರೆ ಮೂಲಗಳು ತಿಳಿಸಿವೆ. ಇನ್ನು ಕಳೆದ 15 ದಿನಗಳಿಂದ ಕೃಷ್ಣ ಅವರು ಆ

13 May 2024 10:57 am
ನಮ್ಮ ಮೆಟ್ರೋ ಪ್ರಯಾಣಿಕರಿಗೆ ಸಿಹಿ ಸುದ್ದಿ ; ನಾಗಸಂದ್ರ - ಮಾದಾವರ ಮೆಟ್ರೋ ಮಾರ್ಗ ಜುಲೈ ಅಂತ್ಯಕ್ಕೆ ಓಪನ್‌!

Nagasandra To Madavara Metro : ಬೆಂಗಳೂರಿನ ನಮ್ಮ ಮೆಟ್ರೋ ಪ್ರಯಾಣಿಕರಿಗೆ ಬಿಎಂಆರ್‌ಸಿಎಲ್‌ ಸಿಹಿ ಸುದ್ದಿ ನೀಡಿದೆ. ಮತ್ತೊಂದು ವಿಸ್ತರಿತ ಮಾರ್ಗ ಜುಲೈ ಅಂತ್ಯಕ್ಕೆ ಸಾರ್ವಜನಿಕರ ಬಳಕೆಗೆ ಮುಕ್ತವಾಗಲಿದೆ. ನಾಗಸಂದ್ರ ಮತ್ತು ಮಾದಾವರ ನಡುವಿನ ಮ

13 May 2024 10:56 am
MP Fund : ಶೇ. 70ರಷ್ಟು ಹಣ ಅಲ್ಪಸಂಖ್ಯಾತರಿಗೆ ನೀಡಿದ್ದ ಸೋನಿಯಾ ಗಾಂಧಿ : ಅಮಿತ್ ಶಾ ಆರೋಪ

Amit Shah On Sonia Gandhi : ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿಯವರು ತಮ್ಮ ಸಂಸದರ ಫಂಡ್ ನಲ್ಲಿ ಶೇ. 70ರಷ್ಟು ಹಣವನ್ನು ಅಲ್ಪಸಂಖ್ಯಾತರಿಗಾಗಿ ಖರ್ಚು ಮಾಡಿದ್ದರು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ರಾಯ್‌ಬರೇಲಿಯ ಚುನಾವಣಾ ಸಭೆಯ

13 May 2024 10:37 am
ಕಿಡ್ನಾಪ್ ಕೇಸ್ : ಜಾಮೀನು ಅರ್ಜಿ ವಿಚಾರಣೆ, ರೇವಣ್ಣಗೆ ಮತ್ತೆ ಜೈಲಾ ಬೇಲಾ?

ಹಾಸನ ಪೆನ್‌ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆಯೊಬ್ಬರ ಕಿಡ್ನಾಪ್ ಕೇಸ್‌ನಲ್ಲಿ ಮಾಜಿ ಸಚಿವ ಹಾಗೂ ಜೆಡಿಎಸ್ ಶಾಸಕ ಎಚ್‌ಡಿ ರೇವಣ್ಣ ಬಂಧನದಲ್ಲಿದ್ದಾರೆ. ಸದ್ಯ ಪರಪ್ಪನ ಅಗ್ರಹಾರದಲ್ಲಿ ಅವರು ನ್ಯಾಯಾಂಗ ಬಂಧನದಲ್ಲಿ

13 May 2024 10:20 am
ಐರ್ಲೆಂಡ್‌ಗೆ ತಿರುಗೇಟು ನಿಡಿದ ಪಾಕಿಸ್ತಾನ, ಟಿ20 ಸರಣಿ 1-1ರ ಸಮಬಲ!

Pakistan vs Ireland T20I Series: ಮುಂಬರುವ ಐಸಿಸಿ ಟಿ20 ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಗೆ ಪಾಕಿಸ್ತಾನ ಕ್ರಿಕೆಟ್‌ ತಂಡ ಸಮರಾಭ್ಯಾಸ ಶುರು ಮಾಡಿದೆ. ಸದ್ಯ ಯುರೋಪ್‌ ಪ್ರವಾಸದಲ್ಲಿರುವ ಬಾಬರ್‌ ಆಝಮ್‌ ಸಾರಥ್ಯದ ಪಾಕಿಸ್ತಾನ ಟಿ20 ಕ್ರಿಕೆಟ್‌ ತಂಡ

13 May 2024 10:10 am
ಬರ- ಬಿಸಿಲಿಗೆ ರೈತರು ಹೈರಾಣು; ಸಾತನೂರಲ್ಲಿ ಹಾಲು ಮತ್ತು ಸಪ್ಪೆ ರೋಗಕ್ಕೆ ತುತ್ತಾದ ರೇಷ್ಮೆ ಕೃಷಿ

ರಾಮನಗರ ಜಿಲ್ಲೆಯ ರೈತರ ಆದಾಯದ ಮೂಲವಾಗಿರುವ ರೇಷ್ಮೆ ಕೃಷಿ ಈ ಬಾರಿ ಅಂದುಕೊಂಡಂತೆ ಕೈಹಿಡಿದಿಲ್ಲ. ಕಳೆದ ವರ್ಷದ ಬರಗಾಲ ಮತ್ತು ಈ ಬಾರಿ ಬಿಸಿಲಿನ ತೀವ್ರತೆ ರೇಷ್ಮೆ ಕೃಷಿಯ ಮೇಲೂ ಪರಿಣಾಮ ಬೀರಿದೆ. ರೇಷ್ಮೆ ಹುಳುಗಳ ಆರೋಗ್ಯದಲ್ಲಿ

13 May 2024 10:08 am
ದೇಶದ ಜನರೇ ಮೋದಿಯ ಉತ್ತರಾಧಿಕಾರಿಗಳು, ನಿಮ್ಮನ್ನು ಬಿಟ್ಟು ನನಗೆ ಬೇರೆ ಯಾರಿಲ್ಲ ಎಂದ ಪ್ರಧಾನಿ

‘ಮೋದಿ ಅವರು ಮುಂದಿನ ವರ್ಷ 75ನೇ ವರ್ಷಕ್ಕೆ ಕಾಲಿಡಲಿದ್ದಾರೆ. 2025ರ ಸೆ.17 ಮೋದಿ ಆಡಳಿತದ ಕೊನೆಯ ದಿನವಾಗಲಿದೆ’ ಎಂದು ಜೈಲಿನಿಂದ ಬಿಡುಗಡೆಯಾದ ಮಾರನೇ ದಿನವೇ ಕೇಜ್ರಿವಾಲ್‌ ಬಾಂಬ್‌ ಸಿಡಿಸಿದ್ದರು. ಹಾಲಿ ಗೃಹ ಸಚಿವರಾಗಿರುವ ಅಮಿತ್‌

13 May 2024 9:42 am
ಭದ್ರಾ ಜಲಾಶಯ ನೀರಿನ ಮಟ್ಟ 114 ಅಡಿಗೆ ಇಳಿಕೆ! ಮುಂಗಾರು ಭತ್ತದ ಬೆಳೆಗೆ ನೀರು ಸಿಗುವುದು ಅನುಮಾನ

Bhadra Reservoir Water Level : ಭದ್ರ ಜಲಾಶಯದ ನೀರಿನ ಮಟ್ಟ ದಿನದಿಂದ ದಿನಕ್ಕೆ ಸಾಕಷ್ಟು ಕುಸಿದಿದೆ. ಸದ್ಯ ಮಧ್ಯಮ ಸ್ಟೋರೆಜ್‌ಗಿಂತಲೂ ಕೆಳಗಿನಮಟ್ಟಕ್ಕೆ ಇಳಿಕೆಯಾಗಿದೆ. ಕಳೆದ ವರ್ಷ ಈ ಅವಧಿಯಲ್ಲಿ 143 ಅಡಿ ನೀರಿತ್ತು. ಸದ್ಯ ಅದಕ್ಕೆ 29 ಅಡಿಗಳಷ್ಟು

13 May 2024 9:37 am
Lok Sabha Election 2024: ಹೈದರಾಬಾದ್ ನಲ್ಲಿ ಓವೈಸಿಯನ್ನು ಮಣಿಸುವರೇ ಹಿಂದೂ ಫೈರ್‌ ಬ್ರಾಂಡ್‌ ಮಾಧವಿ ಲತಾ?

Lok Sabha Election 2024: ಹೈದರಾಬಾದ್ ಕ್ಷೇತ್ರಕ್ಕೆ ಸೋಮವಾರ (ಮೇ 13) ಮತದಾನ ನಡೆಯಲಿದೆ. ಸಾಂಪ್ರದಾಯಿಕ ಮತಗಳನ್ನು ನೆಚ್ಚಿಕೊಂಡು ಓವೈಸಿ ಐದನೇ ಬಾರಿಗೆ ಸಂಸತ್‌ ಪ್ರವೇಶಿಸುವ ಕನಸು ಕಾಣುತ್ತಿದ್ದಾರೆ. ಅಭಿವೃದ್ಧಿ, ಮಹಿಳೆಯರ ಸಬಲೀಕರಣದ ಹೆಸರ

13 May 2024 6:59 am
ಬಿಬಿಎಂಪಿ ಕನಸು ನನಸು; ಕಸದಿಂದ ವಿದ್ಯುತ್‌ ತಯಾರಿ, ಜೂನ್‌ನಿಂದ ಕಾರ್ಯಾಚರಣೆ

ಕಸದಿಂದ ವಿದ್ಯುತ್‌ ಉತ್ಪಾದಿಸುವ ಘಟಕ ನಿರ್ಮಾಣಕ್ಕೆ 2020 ರಲ್ಲೇ ಅಡಿಗಲ್ಲು ಹಾಕಿ, 30 ತಿಂಗಳ ಗಡುವು ನೀಡಲಾಗಿತ್ತು. ಆದರೆ, ಕೋವಿಡ್‌ನಿಂದಾಗಿ ಕಾಮಗಾರಿ ವಿಳಂಬವಾಗಿ ನಾಲ್ಕು ವರ್ಷಗಳ ಬಳಿಕ ಘಟಕವು ವಿದ್ಯುತ್‌ ಉತ್ಪಾದನೆಗೆ ಸಿದ್

13 May 2024 6:32 am
ಸತತ 5 ಗೆಲುವಿನ ಹಿಂದಿರುವ ಗುಟ್ಟು ಬಿಚ್ಚಿಟ್ಟ ಆರ್‌ಸಿಬಿ ನಾಯಕ ಫಾಫ್‌ ಡು ಪ್ಲೆಸಿಸ್‌!

Royal Challengers Bengaluru vs Delhi Capitals Match Highlights: ಅಸಾಧಾರಣ ಪ್ರದರ್ಶನ ನೀಡುತ್ತಿರುವ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ 17ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಸತತ 5 ಗೆಲುವು ದಾಖಲಿಸುವ ಮೂಲಕ ಪ್ಲೇ-ಆಫ್ಸ್‌ ಆಸೆಯನ್ನು ಜ

13 May 2024 1:31 am
ರಾಜಸ್ಥಾನ್‌ ರಾಯಲ್ಸ್‌ ಕದನ ಗೆದ್ದು ಪ್ಲೇ-ಆಫ್ಸ್‌ಗೆ ಹತ್ತಿರವಾದ ಸಿಎಸ್‌ಕೆ!

Chennai Super Kings vs Rajasthan Royals Highlights: ಡಿಫೆಂಡಿಂಗ್‌ ಚಾಂಪಿಯನ್ಸ್‌ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ 17ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್‌ ಲೀಗ್‌ ಟಿ20 ಕ್ರಿಕೆಟ್‌ ಟೂರ್ನಿಯಲ್ಲಿ ಪ್ಲೇ-ಆಫ್ಸ್‌ ಹಂತಕ್ಕೆ ಮತ್ತೊಂದು ಹೆಜ್ಜೆ ಹತ್ತಿರವಾಗಿದ

12 May 2024 9:14 pm
ಶಂಕರಾಚಾರ್ಯರು ಬುದ್ಧನ ವಿರೋಧಿ ಎಂಬುದಕ್ಕೆ ದಾಖಲೆಗಳಿಲ್ಲ: ಶತಾವಧಾನಿ ಆರ್‌. ಗಣೇಶ್‌ ಅಭಿಮತ

Shatavadhani Ganesh On Shankaracharya And Bhagwan Buddha: ಆದಿ ಶಂಕರಾಚಾರ್ಯರು ಬುದ್ದ ವಿರೋಧಿಯಾಗಿದ್ದರು ಅನ್ನೋ ಆರೋಪ ಹೊಸದೇನಲ್ಲ. ಬೌದ್ಧ ಧರ್ಮದ ಸ್ತೂಪಗಳನ್ನು ಶಂಕರಾಚಾರ್ಯರು ಅಳಿಸಿ ಹಾಕಿದ್ದರು ಎಂಬ ಆರೋಪಗಳ ಕುರಿತಾಗಿ ಪ್ರತಿಕ್ರಿಯೆ ನೀಡಿರುವ ಶತಾವಧಾ

12 May 2024 8:40 pm
ಬೆಂಗಳೂರಿನ ಮಡಿವಾಳ ಕೆರೆಗೆ ಕಲುಷಿತ ನೀರು ಸೇರ್ಪಡೆ; ಮೀನುಗಳ ಮಾರಣಹೋಮ!

Madiwal Lake Polluted : ಬೆಂಗಳೂರು ಮಡಿವಾಳ ಕೆರೆ ಸಾಕಷ್ಟು ಕಲುಷಿತಗೊಂಡಿದ್ದು, ಮೀನುಗಳು ಸಾಯುತ್ತಿವೆ. ಮಳೆಯಿಂದಾಗಿ ಕೆರೆಯ ಸುತ್ತಮುತ್ತಲಿನ ಪ್ರದೇಶದಿಂದ ಕಲುಷಿತ ನೀರು ಕೆರೆಯನ್ನು ಸೇರುತ್ತಿದೆ. ರಾಜಕಾಲುವೆಗಳಲ್ಲಿ ಹರಿಯುವ ನೀರು ದೊ

12 May 2024 8:31 pm
ಹಾಸನ ಪೆನ್‌ಡ್ರೈವ್‌ ಕೇಸ್‌: ಶಾಸಕ ಎ.ಮಂಜುಗೆ ಪೆನ್‌ಡ್ರೈವ್ ನೀಡಿದ್ದೆ ಎಂದು ಆರೋಪಿ ನವೀನ್‌ ಗೌಡ ಫೇಸ್‌ಬುಕ್‌ ಪೋಸ್ಟ್‌!

Naveen Gowda Accusation On MLA Manju : ಹಾಸನ ಪೆನ್‌ಡ್ರೈವ್‌ ಪ್ರಕರಣ ದಿನದಿಂದ ದಿನಕ್ಕೆ ತಿರುವು ಪಡೆಯುತ್ತಿದೆ. ಪೆನ್‌ಡ್ರೈವ್‌ ಹಂಚಿಕೆ ಆರೋಪಿ ನವೀನ್‌ ಗೌಡ ಈ ಬಗ್ಗೆ ಪೋಸ್ಟ್‌ ಮಾಡಿದ್ದಾರೆ. ಶಾಸಕ ಎ ಮಂಜುಗೆ ನಾನು ಪೆನ್‌ಡ್ರೈವ್‌ ಕೊಟ್ಟಿದ್ದೆ

12 May 2024 7:53 pm
ನೀಲಿ ಚಿತ್ರದಲ್ಲಿ ನಟಿಸಿದ ಅಮೆರಿಕದ ಟ್ರಾಫಿಕ್ ಪೊಲೀಸ್! 'ಕಥೆ ಕೇಳಿ' ಕೆಲಸದಿಂದ ತೆಗೆದ ಇಲಾಖೆ!

Cop In US Fired After Creating Adult Content: ಯುವ ವೀಕ್ಷಕರನ್ನು ರೊಚ್ಚಿಗೆಬ್ಬಿಸುವ ಉದ್ದೇಶದಿಂದ ತಯಾರಿಸುವ ನೀಲಿ ಚಿತ್ರಗಳು ಅಮೆರಿಕದಲ್ಲಿ ಬಹಳ ಕುಖ್ಯಾತಿ ಗಳಿಸಿವೆ. ಈ ಚಿತ್ರದ ಕಥೆಗಳೋ ತುಂಬಾನೇ ವಿಚಿತ್ರ. ಅಂಥಾದ್ದೊಂದು ಸಿನಿಮಾದಲ್ಲಿ ನಟಿಸುವ ಅ

12 May 2024 7:52 pm
ಅಬಕಾರಿ ನೀತಿ ಹಗರಣ: ದೆಹಲಿ ಸಿಎಂ ಅರವಿಂದ್‌ ಕೇಜ್ರಿವಾಲ್‌ ಅವರ ಜಾಮೀನು ರದ್ದು ಮಾಡಿ - ಶಾಸಕ ಯತ್ನಾಳ್‌

Yatnal On Arvind Kejriwal : ಕೇಜ್ರಿವಾಲ್‌ ಅವರು ಜಾಮೀನಿನ ಮೇಲೆ ಜೈಲಿನಿಂದ ಹೊರಗಿದ್ದು, ನ್ಯಾಯಾಲಯದ ಷರತ್ತು ಉಲ್ಲಂಘಿಸಿ ಮತ್ತೊಬ್ಬ ಆರೋಪಿಯನ್ನು ಭೇಟಿ ಮಾಡಿದ್ದಾರೆ ಎಂದು ಯತ್ನಾಳ್‌ ಆರೋಪಿಸಿದ್ದಾರೆ. ಈ ಬಗ್ಗೆ ವಿಡಿಯೋ ತುಣುಕನ್ನು ಹಂಚಿಕ

12 May 2024 7:06 pm
ಹಾಸನ, ಚಿತ್ರದುರ್ಗ, ಕೊಪ್ಪಳ: 3 ದಿನಗಳ ಅಂತರದಲ್ಲಿ ಮೂವರು ರೈತರ ಆತ್ಮಹತ್ಯೆ! ಕಾರಣ..

Farmers End Their Life In Karnataka: ರೈತರು ಪರಿಹಾರಕ್ಕಾಗಿ ಆತ್ಮಹತ್ಯೆ ಮಾಡಿಕೊಳ್ತಾರೆ ಅಂತಾ ಕೆಲವು ದಿನಗಳ ಹಿಂದೆ ಮಹಾನುಭಾವರೊಬ್ಬರು ಹೇಳಿಕೆ ನೀಡಿದ್ದರು! ಆದರೆ, ರೈತನ ನಿಜವಾದ ಕಷ್ಟಗಳೇನು ಅನ್ನೋದನ್ನ ತಿಳಿಯಬೇಕಾದರೆ ಅವರ ಆತ್ಮಹತ್ಯೆಗೆ ಕಾ

12 May 2024 6:05 pm
ಸೂರ್ಯಕುಮಾರ್‌ ಯಾದವ್‌ ವೀಕ್ನೆಸ್‌ ಬಹಿರಂಗ ಪಡಿಸಿದ ಅಂಬಾಟಿ ರಾಯುಡು!

Ambati Rayudu on Suryakumar Yadav: ಸದ್ಯ ಟಿ20 ಕ್ರಿಕೆಟ್‌ನಲ್ಲಿ ವಿಶ್ವದ ಬೆಸ್ಟ್‌ ಬ್ಯಾಟರ್‌ ಎಂದೇ ಕರೆಸಿಕೊಂಡಿರುವ ಟೀಮ್ ಇಂಡಿಯಾ ತಾರೆ ಸೂರ್ಯಕುಮಾರ್‌ ಯಾದವ್‌ ಅವರ ಸಾಮರ್ಥ್ಯಕ್ಕೆ ಇಡೀ ಕ್ರಿಕೆಟ್‌ ಜಗತ್ತು ಸಲ್ಯೂಟ್‌ ಹೊಡೆದಿದೆ. 17ನೇ ಆವೃತ್

12 May 2024 5:50 pm
ತಮಿಳುನಾಡಿನಲ್ಲಿ ನಿಲ್ಲಿಸಿದ್ದ ಕಾರಿನಲ್ಲಿ ಮಹಿಳೆ ಶವ: ಗುಂಡಿ ತೋಡುವಾಗ ಸಿಕ್ಕಿಬಿದ್ದ ಆರೋಪಿಗಳು

Women's Body Found inside Car in Tamil Nadu: ತಮಿಳುನಾಡಿನ ದಿಂಡಿಗಲ್‌ನಲ್ಲಿ ಸಿನಿಮೀಯ ರೀತಿಯ ಘಟನೆ ನಡೆದಿದೆ. ಮಹಿಳೆಯನ್ನು ಕೊಂದ ಬಳಿಕ, ಆಕೆಯ ಶವವನ್ನು ಹೂಳಲು ಗುಂಡಿ ತೆಗೆಯುವಾಗ ಇಬ್ಬರು ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ. ಇದು ಪ್ರೇಮ ಪ್ರಕರಣದ

12 May 2024 5:47 pm
ಉತ್ತರ ಕರ್ನಾಟಕದ ಸುಕ್ಷೇತ್ರ ಹುಲಿಗಿಯ ಹುಲಿಗೆಮ್ಮ ದೇವಿ ಜಾತ್ರೆ ರಥೋತ್ಸವಕ್ಕೆ ದಿನಾಂಕ ನಿಗದಿ; ಅಗತ್ಯ ಸಿದ್ಧತೆ ಆರಂಭ

Huligemma Devi Jatre Rathotsava : ಹೊಸಪೇಟೆ ಸಮೀಪದ ಹುಲಿಗೆಮ್ಮ ದೇವಿ ಜಾತ್ರೆಗೆ ದಿನಾಂಕ ನಿಗದಿಯಾಗಿದೆ. ಮೇ 24 ರಿಂದ ದಿನ ವಿವಿಧ ಧಾರ್ಮಿಕ ವಿಧಿ ವಿಧಾನಗಳು ಆರಂಭವಾಗುತ್ತಿವೆ. ರಥೋತ್ಸವ ಯಾವಾಗ? ಏನೆಲ್ಲಾ ವ್ಯವಸ್ಥೆ ಮಾಡಲಾಗಿದೆ? ಇಲ್ಲಿದೆ ಮಾಹಿತಿ

12 May 2024 5:31 pm
2025ಕ್ಕೆ ಭಾರತ ವಿಶ್ವದಲ್ಲೇ 4ನೇ ಅತಿದೊಡ್ಡ ಆರ್ಥಿಕತೆಯ ದೇಶ! ಜಪಾನ್‌ ದೇಶವನ್ನೇ ಮೀರಿಸೋದು ಪಕ್ಕಾ?

India To Become World’s 4th Largest Economy By 2025: ಭಾರತ ದೇಶದ ಆರ್ಥಿಕತೆ ಅತಿ ವೇಗವಾಗಿ ವೃದ್ದಿಯಾಗಲು ಗಣನೀಯ ಕೊಡುಗೆ ನೀಡಿದ ವಲಯಗಳನ್ನು ನೀತಿ ಆಯೋಗದ ನಿವೃತ್ತ ಸಿಇಒ ಅಮಿತಾಭ್ ಕಾಂತ್ ಗುರ್ತಿಸಿದ್ದಾರೆ. ಅವರ ಪ್ರಕಾರ ಉಕ್ಕು, ಸಿಮೆಂಟ್ ಹಾಗೂ ಆಟೋ ಮೊಬೈ

12 May 2024 5:26 pm
ಕರ್ನಾಟಕ ವಿಧಾನ ಪರಿಷತ್ ಚುನಾವಣೆಗೆ 4 ಜನಕ್ಕೆ ಬಿ ಫಾರಂ ಕೊಟ್ಟ ಕಾಂಗ್ರೆಸ್‌; ತಲಾ ಒಬ್ಬರು ಜೆಡಿಎಸ್‌, ಬಿಜೆಪಿಯಿಂದ ಬಂದವರು!

Legislative Council Election Congress Candidate: ಮುಂದಿನ ತಿಂಗಳು ನಡೆಯಲಿರುವ ಶಿಕ್ಷಕರ ಹಾಗೂ ಪದವೀಧರ ವಿಧಾನ ಪರಿಷತ್‌ ಚುನಾವಣೆಗೆ ಕಾಂಗ್ರೆಸ್‌ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದೆ. ಈಗಾಗಲೇ ಅವರಿಗೆ ಬಿ ಫಾರಂ ಕೂಡ ನೀಡಿದೆ. ಯಾರೆಲ್ಲಾ ಇದ್ದಾರೆ? ಈ ಬಗ್ಗೆ

12 May 2024 5:09 pm
ತೆಲಂಗಾಣದಲ್ಲಿ ಉಚಿತ ಬಸ್ ಸೌಲಭ್ಯದಿಂದ ಹಿನ್ನಡೆ: ಹೈದರಾಬಾದ್ ಮೆಟ್ರೋ ಯೋಜನೆ ತೊರೆಯಲು L&T ನಿರ್ಧಾರ

Hyderabad Metro Project: ಹೈದರಾಬಾದ್‌ನ ಮೆಟ್ರೋ ಯೋಜನೆಯ ಜವಾಬ್ದಾರಿ ನಿರ್ವಹಿಸುತ್ತಿರುವ ಎಲ್ ಆಂಡ್ ಟಿ ಕಂಪೆನಿಯು 2026ರ ಬಳಿಕ ಯೋಜನೆಯಿಂದ ಹೊರ ನಡೆಯಲು ಚಿಂತನೆ ನಡೆಸಿದೆ. ತೆಲಂಗಾಣ ಸರ್ಕಾರವು ಮಹಿಳೆಯರಿಗೆ ಉಚಿತ ಬಸ್ ಯೋಜನೆ ಜಾರಿಗೆ ತಂದ ಬ

12 May 2024 4:54 pm
ಅರವಿಂದ್ ಕೇಜ್ರಿವಾಲ್‌ ಜೈಲಿನಲ್ಲಿ ಇದ್ದ ಕಾರಣ ಹುಚ್ಚರಂತೆ ಆಡ್ತಿದ್ದಾರೆ: ಆರ್. ಅಶೋಕ್ ಲೇವಡಿ

R Ashok Slams Arvind Kejriwal: 75 ವರ್ಷ ಆದ ಬಳಿಕ ಪ್ರಧಾನಿ ಮೋದಿ ನಿವೃತ್ತಿ ಹೊಂದಲಿದ್ದಾರೆ, ಮುಂದಿನ ಪ್ರಧಾನಿ ಯಾರು ಎಂದು ಬಿಜೆಪಿಗೆ ಸವಾಲೆಸೆದಿದ್ದ ದಿಲ್ಲಿ ಸಿಎಂ ಅರವಿಂದ ಕೇಜ್ರಿವಾಲ್ ವಿರುದ್ಧ ಕೇಂದ್ರ ಗೃಹ ಸಚಿವ ಅಮಿತ್ ಶಾ ಆದಿಯಾಗಿ ಎಲ್ಲ

12 May 2024 4:10 pm
ಟಿ20 ವಿಶ್ವಕಪ್ - ಟೀಮ್ ಇಂಡಿಯಾದ ವೀಕ್ನೆಸ್‌ ತಿಳಿಸಿದ ಇರ್ಫಾನ್‌ ಪಠಾಣ್‌!

Irfan Pathan on ICC T20 World Cup 2024: ಹದಿನೇಳನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್‌ ಲೀಗ್‌ ಇನ್ನೇನು ಮುಕ್ತಾಯದ ಹಂತಕ್ಕೆ ಕಾಲಿಟ್ಟಿದೆ. ಟೂರ್ನಿಯಲ್ಲಿ ಪ್ಲೇ ಆಫ್ಸ್‌ ರೇಸ್‌ನಿಂದ ಹೊರಬಿದ್ದ ಮೊದಲ ತಂಡವಾಗಿ ಐದು ಬಾರಿಯ ಚಾಂಪಿಯನ್ಸ್‌ ಮುಂಬೈ ಇಂಡ

12 May 2024 3:42 pm
ದೇಶಾದ್ಯಂತ FREE ವಿದ್ಯುತ್, ಶಿಕ್ಷಣ, ಆರೋಗ್ಯ! AAP ಪ್ರಣಾಳಿಕೆಯಲ್ಲಿ ಕೇಜ್ರಿವಾಲ್ 10 ಗ್ಯಾರಂಟಿ!

10 Guarantees Of Kejriwal For Lok Sabha Elections: ಅಬಕಾರಿ ನೀತಿ ಹಗರಣದ ಆರೋಪದ ಮೇಲೆ ತಿಹಾರ್ ಜೈಲ್ ಪಾಲಾಗಿದ್ದ ದಿಲ್ಲಿ ಸಿಎಂ ಅರವಿಂದ ಕೇಜ್ರಿವಾಲ್ ಅವರು ಜಾಮೀನಿನ ಮೇಲೆ ಹೊರಗೆ ಬಂದದ್ದೇ ತಡ, ಎಎಪಿ ಉತ್ಸಾಹದಲ್ಲಿ ಪುಟಿಯುತ್ತಿದೆ. ಎಲ್ಲ ಪಕ್ಷಗಳಿಗಿಂತಲ

12 May 2024 3:19 pm
IPL 2024 - ಕೆಕೆಆರ್‌ ಆಟಗಾರನ ವಿರುದ್ಧ ಕ್ರಮ ತೆಗೆದುಕೊಂಡ ಬಿಸಿಸಿಐ!

BCCI Punishes Ramandeep Singh: ಹದಿನೇಳನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಎರಡು ಬಾರಿಯ ಚಾಂಪಿಯನ್ಸ್‌ ಕೋಲ್ಕತಾ ನೈಟ್‌ ರೈಡರ್ಸ್‌ ತಂಡ ಪ್ಲೇ ಆಫ್ಸ್‌ಗೆ ಅಧಿಕೃತವಾಗಿ ಕಾಲಿಟ್ಟ ಮೊದಲ ತಂಡ ಎನಿಸಿಕೊಂಡಿದೆ. ಮುಂಬೈ ಇಂಡಿ

12 May 2024 3:04 pm
Fact Check: ಹಿಂದೂ ದೇವರ ಬ್ಯಾನರ್ ಹರಿದ್ರಾ ಕಾಂಗ್ರೆಸ್ ಕಾರ್ಯಕರ್ತರು? ವೈರಲ್ ವಿಡಿಯೋ ಸತ್ಯಾಂಶವೇನು?

Fact Check On Insulting Hindu Deities: ಯಾವುದೋ ಘಟನೆಗೆ ಇನ್ಯಾವುದೋ ಬಣ್ಣ ಕಟ್ಟೋದ್ರಲ್ಲಿ ಸುಳ್ಸುದ್ದಿ ವೀರರು ಎತ್ತಿದ ಕೈ! ಇತ್ತೀಚೆಗೆ ಮಧ್ಯ ಪ್ರದೇಶದಲ್ಲಿ ಕಾಂಗ್ರೆಸ್ ವಿರುದ್ಧ ಬಿಜೆಪಿ ಮಹಿಳಾ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರು. ಈ ವೇಳೆ

12 May 2024 2:33 pm
ನೀತಿ ಬದಲಿಸಿ ಅಣು ಬಾಂಬ್ ಮೊರೆ ಹೋಗುತ್ತಾ ಇರಾನ್? ಇಸ್ರೇಲ್‌ಗೆ ನೀಡಿದ ವಾರ್ನಿಂಗ್ ಇದು...

Israel- Iran Crisis: ಇರಾನ್ ಮತ್ತು ಇಸ್ರೇಲ್ ನಡುವಿನ ಸಂಘರ್ಷ ಬೂದಿ ಮುಚ್ಚಿದ ಕೆಂಡದಂತಿದೆ. ಏಪ್ರಿಲ್‌ನಲ್ಲಿ ತನ್ನ ಮೇಲೆ ಇರಾನ್ ನಡೆಸಿದ ಕ್ಷಿಪಣಿ ದಾಳಿಗೆ ಪ್ರತೀಕಾರವಾಗಿ ಇಸ್ರೇಲ್ ಯಾವುದೇ ಕ್ಷಣದಲ್ಲಿ ಪ್ರತಿ ದಾಳಿ ನಡೆಸುವ ಸಾಧ್ಯತೆ

12 May 2024 2:29 pm
ನೀವೇನು ಪ್ರಧಾನಿ ಅಭ್ಯರ್ಥಿಯೇ? ರಾಹುಲ್‌ ಗಾಂಧಿಗೆ ಸ್ಮೃತಿ ಇರಾನಿ ಅಣಕ

'ಲೋಕಸಭಾ ಚುನಾವಣಾ ವಿಷಯಗಳ ಕುರಿತು ಬಹಿರಂಗ ಚರ್ಚೆಗೆ ನಾನು ಸಿದ್ಧ' ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಹೇಳಿದ್ದು, ನಿವೃತ್ತ ನ್ಯಾಯಮೂರ್ತಿಗಳು, ಪತ್ರಕರ್ತರು ನೀಡಿದ ಆಹ್ವಾನ ಸ್ವೀಕರಿಸಿದ್ದಾರೆ. ರಾಹುಲ್ ಗಾಂಧಿ ಚರ್

12 May 2024 2:27 pm
Lok Sabha election 2024: ನಾರಿಶಕ್ತಿಯಿಂದ ಗಿರಿನಾಡಲ್ಲಿ ಎಲೆಕ್ಷನ್‌ ಯಶಸ್ವಿ

Lok Sabha Election 2024: ಮನೆಯ ಕೆಲಸದಿಂದ ಹಿಡಿದು ಯಾವುದೇ ಕೆಲಸವಿರಲಿ ಪರಿಪೂರ್ಣವಾಗಿ ಆಗಬೇಕಾದರೆ ಅದರಲ್ಲಿಮಹಿಳೆಯರ ಶ್ರಮ ಅಗತ್ಯವಾಗಿ ಇರಲೇಬೇಕು. ಅಷ್ಟೇ ಏಕೆ ಮಹಿಳೆಯರು ಯಾವುದೇ ಕೆಲಸವಿರಲಿ ಅಚ್ಚುಕಟ್ಟಾಗಿ ನಡೆಸುತ್ತಾರೆ ಎಂಬ ಮಾತಿ

12 May 2024 1:41 pm
ಬಿಜೆಪಿ ಒತ್ತಡವಿದ್ದರೂ ಏಕೆ ರಾಜೀನಾಮೆ ನೀಡಲಿಲ್ಲ? ಅರವಿಂದ್ ಕೇಜ್ರಿವಾಲ್ ನೀಡಿದ ವಿವರಣೆ

Delhi Liquor Policy Scam: ತಮ್ಮನ್ನು ಬಂಧಿಸಿದ ಬಳಿಕ ಬಿಜೆಪಿ ಸತತ ಒತ್ತಡ ಹೇರಿದರೂ ತಾವು ಏಕೆ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಲಿಲ್ಲ ಎಂಬುದನ್ನು ದಿಲ್ಲಿ ಸಿಎಂ ಹಾಗೂ ಎಎಪಿ ನಾಯಕ ಅರವಿಂದ್ ಕೇಜ್ರಿವಾಲ್ ಅವರು ವಿವರಿಸಿದ್ದಾರೆ. ಎಎಪಿಯನ್ನು

12 May 2024 1:30 pm
Fact Check: ರಾಹುಲ್ ಗಾಂಧಿ ಅವರನ್ನು ಹೊಗಳಿದ್ರಾ ಎಲ್‌. ಕೆ. ಅಡ್ವಾಣಿ? ವೈರಲ್ ಪೋಸ್ಟ್‌ ಸತ್ಯಾಂಶವೇನು?

Fact Check On Advani Statement On Rahul Gandhi: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಪ್ರಧಾನಿ ಮೋದಿ ಲೋಕಸಭಾ ಚುನಾವಣಾ ಪ್ರಚಾರ ಅಖಾಡದಲ್ಲಿ ದಿನಕ್ಕೆ ಒಮ್ಮೆಯಾದರೂ ವಾಗ್ದಾಳಿ ನಡೆಸುತ್ತಾರೆ. ಆದರೆ, ರಾಹುಲ್ ಗಾಂಧಿ ಬಗ್ಗೆ ಬಿಜೆಪಿ ವರಿಷ್ಠ ನಾಯಕ

12 May 2024 1:24 pm
ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಮೊಳಗಿದ 'ಆಜಾದಿ' ಘೋಷಣೆ: ಪೊಲೀಸರ ಜತೆ ನಾಗರಿಕರ ಸಂಘರ್ಷ

Protest in Pak Occupied Kashmir: ಪಾಕ್ ಆಕ್ರಮಿತ ಕಾಶ್ಮೀರದ ಬಹು ಭಾಗಗಳಲ್ಲಿ ಬೃಹತ್ ಪ್ರತಿಭಟನೆಗಳು ನಡೆಯುತ್ತಿವೆ. ಅಧಿಕ ತೆರಿಗೆ, ವಿದ್ಯುತ್ ಕೊರತೆ ಮುಂತಾದ ಸಮಸ್ಯೆಗಳ ವಿರುದ್ಧ ಬೀದಿಗಿಳಿದಿರುವ ಜನರು, ತಮ್ಮನ್ನು ತಡೆಯಲು ಬಂದ ಪೊಲೀಸ್ ಪಡೆಗ

12 May 2024 12:35 pm
ಚಿಕ್ಕಬಳ್ಳಾಪುರ: ನ್ಯಾಯಕ್ಕಾಗಿ ಎಸ್ಪಿ ಕಚೇರಿ ಎದುರೇ ಕಾನ್ಸ್‌ಟೇಬಲ್‌ಗಳ ಪ್ರತಿಭಟನೆ

ಪ್ರಕರಣವೊಂದರಲ್ಲಿ ಸರಿಯಾಗಿ ವಿಚಾರಣೆ ನಡೆಯುತ್ತಿಲ್ಲ. ತಮಗೆ ನ್ಯಾಯ ದೊರಕಿಸಿಕೊಂಡಿ ಎಂದು ಆಗ್ರಹಿಸಿ ಕಾನ್ಸ್‌ಸ್ಟೇಬಲ್‌ಗಳು ತಮ್ಮ ಇಲಾಖೆಯ ವಿರುದ್ಧವೇ ಪ್ರತಿಭಟನೆ ನಡೆಸಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲಾಪೊಲೀಸ್‌ ವರ

12 May 2024 12:14 pm
ಕಲಬುರಗಿಯಲ್ಲಿ ಮೃಗೀಯ ವರ್ತನೆ; ಹಣಕ್ಕಾಗಿ ಬೆತ್ತಲೆಗೊಳಿಸಿ, ಮರ್ಮಾಂಗಕ್ಕೆ ಶಾಕ್‌ ಕೊಟ್ಟು ಚಿತ್ರಹಿಂಸೆ ನೀಡಿದ ಕಿರಾತಕರು

ಕಲಬುರಗಿಯಲ್ಲಿ ನಾಗರೀಕ ಸಮಾಜ ತಲೆತಗ್ಗಿಸುವಂತಹ ಮೃಗೀಯ ವರ್ತನೆ ವರದಿಯಾಗಿದೆ. ಹಣಕ್ಕಾಗಿ ಸೆಕೆಂಡ್‌ ಹ್ಯಾಂಡ್‌ ಕಾರ್‌ ವ್ಯಾಪಾರಿ ಹಾಗೂ ಇತರೆ ಇಬ್ಬರಿಗೆ ಕಿರಾತಕರು ವಿಚಿತ್ರ ಹಿಂಸೆ ನೀಡಿ ಬೆದರಿಸಿದ್ದಾರೆ. ಅವರನ್ನು ಬಂಧಿಸ

12 May 2024 11:14 am
ರಬ್ಬರ್ ರಫ್ತುದಾರರಿಗೆ ಕೈಗೆ ಬಂದ ತುತ್ತು ಬಾಯಿಗಿಲ್ಲ: ಪ್ರೋತ್ಸಾಹಧನವಿದ್ದರೂ ಸಿಗದ ಲಾಭ

Rubber Exporters Hit Hard: ಅಂತಾರಾಷ್ಟ್ರೀಯ ಮಟ್ಟದಲ್ಲಿ ರಬ್ಬರ್ ಉತ್ಪಾದನೆ ಕುಸಿದ ಹಿನ್ನೆಲೆಯಲ್ಲಿ ರಬ್ಬರ್ ಬೆಲೆ ಏರಿಕೆಯಾಗಲಿದೆ ಎಂಬ ನಿರೀಕ್ಷೆ ಹುಸಿಯಾಗಿದೆ. ರಬ್ಬರ್ ರಫ್ತು ಮಾಡುವವರಿಗೆ ರಬ್ಬರ್ ಮಂಡಳಿಯು ಪ್ರೋತ್ಸಾಹ ಧನ ಪ್ರಕಟಿಸಿತ

12 May 2024 11:12 am
ಚಾಮರಾಜನಗರ: ಮಳೆಗೆ ಕಾಡು ನಿರಾಳ, ಅಗ್ನಿ ಆತಂಕ ದೂರ

ರಾಜ್ಯದ ಅಲ್ಲಲ್ಲಿ ಮಳೆಯಾಗುತ್ತಿರುವ ಬಗ್ಗೆ ವರದಿಯಾಗುತ್ತಿದೆ. ಬಿಸಿಲಿಗೆ ಬಳಲಿ ಬೆಂಡಾಗಿರುವ ಭೂಮಿಗೆ ವರುಣರಾಯ ತಂಪೆರೆಯುತ್ತಿದ್ದಾನೆ. ಬಿಸಿಲಿನ ಶಾಖಕ್ಕೆ ಒಣಗಿ ನಿಂತಿರುವ ಕಾಡುಗಳು ತಂಪಾಗುತ್ತಿವೆ. ಬಂಡೀಪುರ, ಬಿಆರ್‌ಟ

12 May 2024 10:42 am
ಮುಂಗಾರು ಕೃಷಿ ಕನಸು ಬಿತ್ತಿದ ಮಳೆ; ಚಿತ್ರದುರ್ಗದ ಕೆಲವೆಡೆ ಉಳುಮೆಗೆ ಬಲ

ಚಿತ್ರದುರ್ಗದ ​​​ಶ್ರೀರಾಂಪುರ, ಮಾಡದಕೆರೆ ವ್ಯಾಪ್ತಿಯಲ್ಲಿ ಅತಿ ಹೆಚ್ಚು ಮಳೆ ಸುರಿದಿದ್ದರೂ ಎಲ್ಲಾ ಪ್ರದೇಶದಲ್ಲಿಯೂ ಬಿತ್ತನೆ ಕೈಗೊಳ್ಳುವ ಮಟ್ಟಿಗೆ ಮಳೆ ಆಗಿಲ್ಲ ಎನ್ನಲಾಗಿದೆ. ತಾಲೂಕಿನಲ್ಲಿ ಪೂರ್ವ ಮುಂಗಾರಿನಲ್ಲಿ ಮಳ

12 May 2024 10:07 am
ಹೂ, ಹಣ್ಣು, ತರಕಾರಿ ಸಸಿಗಳಿಗೆ ಬೇಡಿಕೆ ಇಲ್ಲ; ನರ್ಸರಿಗಳು ಖಾಲಿ ಖಾಲಿ!

ನರ್ಸರಿಗಳಲ್ಲಿ ಮೊದಲೆ ಸಸಿಗಳನ್ನು ಬೆಳೆಸಿ ಮಾರಾಟಕ್ಕೆ ಇಟ್ಟಿರುತ್ತಾರೆ. ಅಗತ್ಯ ಇರುವ ರೈತರು ಮಳೆಗಾಲದಲ್ಲಿ ಸಸಿಗಳನ್ನು ತೆಗೆದುಕೊಂಡು ಹೋಗಿ ಹೊಲ ಗದ್ದೆ ಮನೆ ಅಂಗಳದಲ್ಲಿ ನಾಟಿ ಮಾಡುತ್ತಾರೆ. ಕಳೆದ ವರ್ಷ ಮಳೆ ಕೊರತೆಯಿಂದ

12 May 2024 9:24 am
ಕೇದಾರ ದರ್ಶನಕ್ಕಾಗಿ 1,700 ಕಿ.ಮೀ ಕಾಲ್ನಡಿಗೆಯಲ್ಲಿ ಹೊರಟ ಔರಾದ್‌ನ ಶಿವಭಕ್ತ!

ಕೆಂಡದಂತಹ ಬಿರುಬಿಸಿಲಿನಲ್ಲೂ ನಡೆದುಕೊಂಡು ಹೋಗುವುದು ಸಾಮಾನ್ಯವಲ್ಲ. ಈಗಂತೂ ಮಧ್ಯಾಹ್ನದ ಹೊತ್ತಿಗೆ ಬಿಸಿಲಿನ ಆರ್ಭಟ ಜೋರಾಗಿದ್ದು ಹೊರ ಹೋಗುವುದೇ ಕಷ್ಟವಾಗಿದೆ. ಹಾಗಿರುವಾಗ ಔರಾದ್‌ನ ಶಿವಭಕ್ತನಾದ ಧನರಾಜ ಎಂಬುವವರು ಪಾದ

12 May 2024 8:14 am
ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಕರೆದಿದ್ದ ದಿಢೀರ್ ಸಭೆಯಲ್ಲಿ ಚರ್ಚೆಯಾಗಿದ್ದೇನು?

ಲೋಕಸಭಾ ಚುನಾವಣೆ ಮುಗಿದಿದ್ದರಿಂದ ರಾಜಕೀಯ ಮುಖಂಡರು ವಿಶ್ರಾಂತಿಗೆ ತೆರಳಿದ್ದರು. ವಿಧಾನ ಪರಿಷತ್ ಚುನಾವಣೆ ಸಮೀಪಿಸುತ್ತಿರುವ ಹಿನ್ನಲೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಡಿಢೀರ್ ಸಭೆ ಕರೆದಿದ್ದರು. ಚುನಾವಣೆಗಾಗ

12 May 2024 6:25 am
MI vs KKR: ಮುಂಬೈಗೆ ಮತ್ತೊಂದು ಸೋಲು, ಪ್ಲೇಆಫ್‌ ಪ್ರವೇಶಿಸಿದ ಕೆಕೆಆರ್‌!

Mumbai Indians vs Kolkata Knight Riders Match Highlights: ಕೋಲ್ಕತಾದ ಈಡನ್‌ ಗಾರ್ಡನ್ಸ್‌ ಕ್ರೀಡಾಂಗಣದಲ್ಲಿ ಶನಿವಾರ ನಡೆದಿದ್ದ 2024ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) ಟೂರ್ನಿಯ 62ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್‌ ವಿರುದ್ದ ಕೋಲ್ಕತಾ ನೈಟ್‌ ರೈಡ

12 May 2024 12:44 am
ನಮ್ಮ ಮೆಟ್ರೋ ನಿಲ್ದಾಣದಲ್ಲಿ ನಿಗದಿತ ಸಮಯ ಮೀರಿ ತಂಗಿದರೆ ಬೀಳುತ್ತೆ ದಂಡ!

ನಮ್ಮ ಮೆಟ್ರೋದ ನಿಲ್ದಾಣಗಳಲ್ಲಿ ನಿಗದಿತ ಅವಧಿ ಮೀರಿ ತಂಗುವ ಪ್ರಯಾಣಿಕರಿಗೆ ಬಿಎಂಆರ್‌ಸಿಎಲ್‌ ದಂಡ ವಿಧಿಸುತ್ತಿದೆ. ವಿಜಯನಗರ ಮೆಟ್ರೋ ನಿಲ್ದಾಣದಲ್ಲಿ ಪ್ರಯಾಣಿಕರೊಬ್ಬರು 20 ನಿಮಿಷಕ್ಕೂ ಹೆಚ್ಚು ಕಾಲ ನಿಲ್ದಾಣದಲ್ಲೇ ಉಳಿದ

11 May 2024 11:53 pm
ನೇಹಾ ಪ್ರಕರಣದಲ್ಲಿ ಇದ್ದ ಆಸಕ್ತಿ ಪ್ರಜ್ವಲ್‌ ಕೇಸ್‌ ಸಂತ್ರಸ್ತೆಯರ ವಿಚಾರದಲ್ಲಿ ಏಕಿಲ್ಲ? ಬಿಜೆಪಿಗೆ ಪ್ರಿಯಾಂಕ್‌ ಪ್ರಶ್ನೆ

ಹುಬ್ಬಳ್ಳಿ ವಿದ್ಯಾರ್ಥಿನಿ ನೇಹಾ ಹಿರೇಮಠ ಹತ್ಯೆ ಪ್ರಕರಣದಲ್ಲಿ ಬಿಜೆಪಿ ನಾಯಕರು ತೋರಿದ ಆಸಕ್ತಿಯನ್ನು ಪ್ರಜ್ವಲ್‌ ರೇವಣ್ಣ ಪ್ರಕರಣದ ಸಂತ್ರಸ್ತೆಯರ ವಿಚಾರದಲ್ಲಿ ಯಾಕೆ ತೋರಿಸುತ್ತಿಲ್ಲ ಎಂದು ಸಚಿವ ಪ್ರಿಯಾಂಕ್‌ ಖರ್ಗೆ ಪ

11 May 2024 9:31 pm
Fact Check: ಲೋಕಸಭೆ ಚುನಾವಣೆ ಹೊತ್ತಲ್ಲಿ ರಾಹುಲ್‌ ಗಾಂಧಿಯನ್ನು ಹೊಗಳಿದ್ರಾ ಬಾಬಾ ರಾಮ್‌ದೇವ್‌?

ಲೋಕಸಭೆ ಚುನಾವಣೆ ಹೊತ್ತಲ್ಲೇ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಬಾಬಾ ರಾಮ್‌ದೇವ್ ಹೊಗಳುತ್ತಿರುವ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇದನ್ನು ಹಂಚಿಕೊಂಡಿರುವವರು, ಇದು ಇತ್ತೀಚಿನ ವಿಡಿಯೋ.

11 May 2024 9:26 pm
ವಿಧಾನ ಪರಿಷತ್ ಚುನಾವಣೆ - ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಪ್ರಕಟ, ಜೆಡಿಎಸ್ ಗೆ ಒಂದು ಸ್ಥಾನ ಬಿಟ್ಟುಕೊಟ್ಟ ಕೇಸರಿ ಪಡೆ

ಲೋಕಸಭಾ ಚುನಾವಣೆಯ ನಂತರ, ಇದೀಗ ರಾಜ್ಯದಲ್ಲಿ ಮತ್ತೊಂದು ಚುನಾವಣೆ ನಡೆಯಲಿದೆ. ವಿಧಾನ ಪರಿಷತ್ ನ ಆರು ಸ್ಥಾನಗಳಿಗೆ ಜೂನ್ 3ರಂದು ಮತದಾನ ನಡೆಯಲಿದೆ. ವಿಧಾನ ಬಿಜೆಪಿಯಿಂದ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗಲಿದೆ. ಈಶಾನ್ಯ ಪದವೀಧರ

11 May 2024 9:04 pm
RCB vs DC: ಡೆಲ್ಲಿ ಕದನಕ್ಕೆ ಆರ್‌ಸಿಬಿ ಪ್ಲೇಯಿಂಗ್‌ XIನಲ್ಲಿ ಒಂದು ಬದಲಾವಣೆ ಸಾಧ್ಯತೆ!

RCB vs DC Probable Playing XIs: ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾನುವಾರ ನಡೆಯುವ 2024ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) ಟೂರ್ನಿಯ 62ನೇ ಪಂದ್ಯದಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಹಾಗೂ ಡೆಲ್ಲಿ ಕ್ಯಾಪಿಟಲ್ಸ್‌

11 May 2024 8:40 pm
ನಿಮ್ಮ ಮುಂದಿನ ಪ್ರಧಾನಿ ಯಾರು? ಧೈರ್ಯವಿದ್ದರೆ ಹೆಸರು ಘೋಷಿಸಿ: ಬಿಜೆಪಿಗೆ ಕೇಜ್ರಿವಾಲ್‌ ಸವಾಲು

ಬಿಜೆಪಿ ನಾಯಕರಿಗೆ 'ಇಂಡಿಯಾ' ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿಯದ್ದೇ ಚಿಂತೆ ಎಂದಿರುವ ದಿಲ್ಲಿ ಸಿಎಂ ಅರವಿಂದ್‌ ಕೇಜ್ರಿವಾಲ್‌, ಎನ್‌ಡಿಎ ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಮೊದಲು ಬಿಜೆಪಿ ಘೋಷಿಸಲಿ ಎಂದು ಸವಾಲು

11 May 2024 8:11 pm
ಹೋಟೆಲ್‌ನಲ್ಲಿ ಇಬ್ಬರು ಪುರುಷರ ಜತೆ ಪತ್ನಿ ಚಕ್ಕಂದ: ಹಿಡಿದು ಥಳಿಸಿದ ಉತ್ತರ ಪ್ರದೇಶ ವೈದ್ಯ

UP Doctor Catches Wife with 2 Men: ಅನೈತಿಕ ಸಂಬಂಧವು ಉತ್ತರ ಪ್ರದೇಶದ ಕಸ್ಗಂಜ್‌ನಲ್ಲಿರುವ ಹೋಟೆಲ್ ಒಂದರಲ್ಲಿ ಗುರುವಾರ ರಾತ್ರಿ ಮಾರಾಮಾರಿಗೆ ಕಾರಣವಾಗಿದೆ. ಹೋಟೆಲ್ ಕೊಠಡಿಗೆ ನುಗ್ಗಿದ ವೈದ್ಯ, ತನ್ನ ಹೆಂಡತಿಯನ್ನು ಇಬ್ಬರು ಪುರುಷರ ಜತೆ ಆಕ್ಷ

11 May 2024 6:17 pm
IPL 2024: ಡೆಲ್ಲಿ ಕ್ಯಾಪಿಟಲ್ಸ್‌ಗೆ ಶಾಕ್‌, ಆರ್‌ಸಿಬಿ ಪಂದ್ಯದಿಂದ ರಿಷಭ್‌ ಪಂತ್‌ ನಿಷೇಧ!

Rishabh Pant banned for RCB's match: ರಾಜಸ್ಥಾನ್‌ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ನಿಧಾನಗತಿಯ ಬೌಲಿಂಗ್‌ ಕಾರಣ ಡೆಲ್ಲಿ ಕ್ಯಾಪಿಟಲ್ಸ್‌ ನಾಯಕ ರಿಷಭ್‌ ಪಂತ್‌ಗೆ ಒಂದು ಪಂದ್ಯ ನಿ‍ಷೇಧ ಹೇರುವ ಜೊತೆಗೆ 30 ಲಕ್ಷ ರೂ ದಂಡವನ್ನು ವಿಧಿಸಲಾಗಿದೆ. ಈ ಹಿ

11 May 2024 6:14 pm
ಪರಿಷತ್ ಚುನಾವಣೆ - ಶಿವಮೊಗ್ಗದ ಕಾಂಗ್ರೆಸ್‌ನಲ್ಲಿ ಬಂಡಾಯ; ಆಯನೂರಿಗೆ ಟಾಂಗ್ ಕೊಟ್ಟವರು ಯಾರು?

ಕರ್ನಾಟಕ ವಿಧಾನ ಪರಿಷತ್ ಚುನಾವಣೆ ಸನ್ನಿಹಿತವಾಗಿದೆ. ಮೂಲ ಕಾಂಗ್ರೆಸ್ಸಿಗೆ ಎಸ್.ಪಿ. ದಿನೇಶ್ ಅವರು ನೈರುತ್ಯ ಪದವೀಧರರ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವುದು ಖಚಿತ ಎಂದು ಸ್ಪಷ್ಟಪಡಿಸಿದ್ದಾರೆ. ಅದಕ್ಕೆ

11 May 2024 6:14 pm
ತಾರಕಕ್ಕೇರಿದ ಪೆನ್‌ಡ್ರೈವ್ ಫೈಟ್: ಕಾಂಗ್ರೆಸ್, ಬಿಜೆಪಿ, ಜೆಡಿಎಸ್‌ ನಿಂದ ಆರೋಪ ಪ್ರತ್ಯಾರೋಪ

ಹಾಸನ ಪೆನ್‌ಡ್ರೈವ್ ಪ್ರಕರಣ ದಿನದಿಂದ ದಿನಕ್ಕೆ ರಾಜಕೀಯ ತಿರುವನ್ನು ತೀವ್ರ ಸ್ವರೂಪದಲ್ಲಿ ಪಡೆದುಕೊಳ್ಳುತ್ತಿದೆ. ಕಾಂಗ್ರೆಸ್ ಹಾಗೂ ಬಿಜೆಪಿ ಮತ್ತು ಜೆಡಿಎಸ್‌ ನಡುವೆ ತಿಕ್ಕಾಟ ನಡೆಯುತ್ತಿದೆ. ಈ ನಡುವೆ ಪೆನ್‌ಡ್ರೈವ್ ಪ್ರಕ

11 May 2024 5:36 pm
ಹಾಸನ ಪೆನ್‌ಡ್ರೈವ್ ಎಫೆಕ್ಟ್: ಪರಿಷತ್ ಚುನಾವಣೆಗೂ ಫಿಕ್ಸಾಗುತ್ತಾ ಬಿಜೆಪಿ- ಜೆಡಿಎಸ್ ಮೈತ್ರಿ?

ವಿಧಾನಪರಿಷತ್ ನ 6 ಸ್ಥಾನಗಳಿಗೆ ಜೂನ್ 3 ರಂದು ಮತದಾನ ನಡೆಯಲಿದೆ. ಬೆಂಗಳೂರು ಪದವೀಧರ, ನೈಋತ್ಯ ಪದವೀಧರ ಹಾಗೂ ಈಶಾನ್ಯ ಪದವೀಧರ ಕ್ಷೇತ್ರ ಮತ್ತು ಆಗ್ನೇಯ ಶಿಕ್ಷಕರ ಕ್ಷೇತ್ರ,ದಕ್ಷಿಣ ಶಿಕ್ಷಕರ ಹಾಗೂ ನೈಋತ್ಯ ಶಿಕ್ಷಕರ ಕ್ಷೇತ್ರಗಳ

11 May 2024 5:32 pm
​ಟರ್ಕಿಯಲ್ಲಿ 'ನಾಗಿಣಿ' ಧಾರಾವಾಹಿ ನಟಿ ದೀಪಿಕಾ ದಾಸ್ ಹನಿಮೂನ್; ಮತ್ತೊಂದಿಷ್ಟು ಫೋಟೋ ಇಲ್ಲಿವೆ!​

​ಟರ್ಕಿಯಲ್ಲಿ 'ನಾಗಿಣಿ' ಧಾರಾವಾಹಿ ನಟಿ ದೀಪಿಕಾ ದಾಸ್ ಹನಿಮೂನ್; ಮತ್ತೊಂದಿಷ್ಟು ಫೋಟೋ ಇಲ್ಲಿವೆ!​

11 May 2024 5:21 pm
₹5,705 ಕೋಟಿ ಆಸ್ತಿ, ಇವರೇ ನೋಡಿ ದೇಶದ ಅತ್ಯಂತ ಶ್ರೀಮಂತ ಲೋಕಸಭೆ ಚುನಾವಣೆ ಅಭ್ಯರ್ಥಿ!

ಆಂಧ್ರಪ್ರದೇಶದ ಗುಂಟೂರು ಲೋಕಸಭಾ ಕ್ಷೇತ್ರದಿಂದ ಟಿಡಿಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಡಾ ಚಂದ್ರಶೇಖರ್ ಪೆಮ್ಮಸಾನಿ ಬರೋಬ್ಬರಿ 5,705 ಕೋಟಿ ರೂಪಾಯಿ ಆಸ್ತಿ ಘೋಷಿಸಿಕೊಂಡಿದ್ದಾರೆ. ಇವರು ದೇಶದ ಅತ್ಯಂತ ಶ್ರೀಮಂತ ಅಭ್ಯರ್ಥಿಯಾ

11 May 2024 5:14 pm
ಇನ್ನು 2 ತಿಂಗಳಲ್ಲಿ ಯೋಗಿ ರಾಜಕೀಯ ಬದುಕನ್ನು ಮೋದಿ ಮುಗಿಸುತ್ತಾರೆ: ಅರವಿಂದ್ ಕೇಜ್ರಿವಾಲ್ ಬಾಂಬ್

Delhi CM Arvind Kejriwal Press Meet: ಪ್ರಧಾನಿ ನರೇಂದ್ರ ಮೋದಿ ಅವರಿಗೆ 75 ವರ್ಷವಾದ ಬಳಿಕ ಯಾರನ್ನು ಪ್ರಧಾನಿಯನ್ನಾಗಿ ಮಾಡುತ್ತಾರೆ ಎಂದು ಪ್ರಶ್ನಿಸಿರುವ ದಿಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್, ಮೋದಿ ಅವರು ಒಂದು ದೇಶ, ಒಬ್ಬ ನಾಯಕ ಮಿಷನ್ ಆರಂಭಿಸಿದ

11 May 2024 5:03 pm
GT vs CSK: ಎರಡನೇ ಬಾರಿ ಪ್ರಮಾದ, ಬ್ಯಾನ್ ಆಗುವ ಭೀತಿಯಲ್ಲಿ ಶುಭಮನ್ ಗಿಲ್!

Shubman Gill fined 24 Lakhs: ಚೆನ್ನೈ ಸೂಪರ್‌ ಕಿಂಗ್ಸ್ ವಿರುದ್ಧ ಗುಜರಾತ್‌ ಟೈಟನ್ಸ್ ತಂಡ 35 ರನ್‌ಗಳಿಂದ ಭರ್ಜರಿ ಗೆಲುವು ಪಡೆಯುವ ಮೂಲಕ 2024ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) ಟೂರ್ನಿಯಲ್ಲಿ ಪ್ಲೇಆಫ್‌ ಆಸೆಯನ್ನು ಜೀವಂತವಾಗಿರಿಸಿಕ

11 May 2024 4:17 pm
ಬೀದಿ ಬೀದಿಯಲ್ಲೂ ರಾಮ ಭಕ್ತರಿದ್ದಾರೆ: ಅಸಾದುದ್ದೀನ್ ಓವೈಸಿಗೆ ನವನೀತ್ ರಾಣಾ ಹೊಸ ಸವಾಲು

Lok Sabha Elections 2024: ತೆಲಂಗಾಣದ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಹಾಗೂ ಅವರ ಸಹೋದರ ಅಕ್ಬರುದ್ದೀನ್ ಓವೈಸಿ ವಿರುದ್ಧದ ವಾಗ್ದಾಳಿ ಮುಂದುವರಿಸಿರುವ ಬಿಜೆಪಿ ನಾಯಕಿ ನವನೀತ್ ರಾಣಾ, ಓವೈಸಿಗೆ ಮತ್ತೊಂದು ಸವಾಲು ಹಾಕಿದ್ದಾರೆ. ಸಹ

11 May 2024 4:10 pm
ಬೆಂಗಳೂರಿನಲ್ಲಿ ಕೆಎಎಸ್ ಅಧಿಕಾರಿ ಪತ್ನಿ, ಹೈಕೋರ್ಟ್ ವಕೀಲೆ ಚೈತ್ರಾ ಆತ್ಮಹತ್ಯೆ - ಡೆತ್ ನೋಟ್ ನಲ್ಲಿ ಏನಿದೆ?

ಬೆಂಗಳೂರಿನ ಹೈಕೋರ್ಟ್ ನಲ್ಲಿ ವಕೀಲರಾಗಿರುವ ಚೈತ್ರಾ ಎಂಬುವರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ಸಂಜಯ ನಗರದಲ್ಲಿ ನಡೆದಿದೆ. ಇವರು ಕೆಎಎಸ್ ಅಧಿಕಾರಿ ಶಿವಕುಮಾರ್ ಎಂಬುವರ ಪತ್ನಿಯಾಗಿದ್ದು, ಮೇ 11ರಂದು ಅವರು ಆತ್ಮ

11 May 2024 4:05 pm
ವಿದೇಶ ಪ್ರವಾಸದಲ್ಲಿದ್ದಾರೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಪತ್ನಿ ವಿಜಯಲಕ್ಷ್ಮೀ

ವಿದೇಶ ಪ್ರವಾಸದಲ್ಲಿದ್ದಾರೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಪತ್ನಿ ವಿಜಯಲಕ್ಷ್ಮೀ

11 May 2024 3:10 pm
ವಿಶ್ವಾದ್ಯಂತ ಹರಡಿದ ಹಾವೇರಿ ಏಲಕ್ಕಿ ಕಂಪು; ತಿಳಿಯೋಣ ಬನ್ನಿ ಗತವೈಭವ ಸಾರುವ ವ್ಯಾಪಾರ ವಹಿವಾಟು!

ಇಲ್ಲಿಏಲಕ್ಕಿ ಬೆಳೆಯುವುದಿಲ್ಲ. ಆದರೂ ಏಲಕ್ಕಿ ಕಂಪಿಗೆ ಹಾವೇರಿ ವಿಶ್ವಮಾನ್ಯತೆ ಪಡೆದಿದೆ. 19ನೇ ಶತಮಾನದಲ್ಲಿ ಹಾವೇರಿಯ ಏಲಕ್ಕಿ ಕಂಪು ವಿಶ್ವದೆಲ್ಲೆಡೆ ಪಸರಿಸಿತ್ತು. ಏಲಕ್ಕಿ ವ್ಯಾಪಾರಸ್ಥರೇ ವಾಸವಾಗಿದ್ದ ಪ್ರದೇಶ ಏಲಕ್ಕಿ ಓ

11 May 2024 2:58 pm
ಚರಂಡಿಯಲ್ಲಿ ನೀರು ಸಂಗ್ರಹವಾದರೆ ಸಿಗುತ್ತೆ ಮುನ್ಸೂಚನೆ, ಪ್ರವಾಹ ಪರಿಸ್ಥಿತಿ ತಡೆಗಟ್ಟುವ ನಿಟ್ಟಿನಲ್ಲಿ ತಂತ್ರಜ್ಞಾನ ಅಳವಡಿಕೆ

ಬೆಂಗಳೂರಿನಲ್ಲಿ ಈಗಾಗಲೇ ಮಳೆ ದೊಡ್ಡ ಪ್ರಮಾಣದಲ್ಲಿ ಸುರಿಯುತ್ತಿದೆ. ಇನ್ನು ಮಳೆಗಾಲದಲ್ಲಿ ಚರಂಡಿಯಲ್ಲಿ ನೀರು ಸಂಗ್ರಹವಾಗಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗುವ ಅಪಾಯ ಇದೆ. ಈ ಬಿಟ್ಟಿನಲ್ಲಿ ಬಿಬಿಎಂಪಿ ಎಚ್ಚೆತ್ತುಕೊಂಡಿದ

11 May 2024 2:28 pm
ಬಿಡಿಎ ವಾಣಿಜ್ಯ ಸಂಕೀರ್ಣಗಳನ್ನು ಭೂಮಾಫಿಯಾಗಳ ಕೈಗೆ ನೀಡುತ್ತಿರುವ ಆರೋಪ, ಆಪ್ ತೀವ್ರ ವಿರೋಧ

ಬಿಡಿಎ ವಾಣಿಜ್ಯ ಸಂಕೀರ್ಣಗಳನ್ನು ಭೂಮಾಫಿಯಾಗಳ ಕೈಗೆ ನೀಡುತ್ತಿರುವ ಬಿಡಿಎ ನಿರ್ಧಾರಕ್ಕೆ ಆಮ್ ಆದ್ಮಿ ಪಾರ್ಟಿ ತೀವ್ರ ವಿರೋಧ ವ್ಯಕ್ತಪಡಿಸಿದೆ. 49 ಕೋಟಿ ರೂ. ಲಾಭಕ್ಕಾಗಿ ಬಿಡಿಎ ಸಾವಿರಾರು ಕೋಟಿ ರೂ. ಬೆಲೆಬಾಳುವ ಕಾಂಪ್ಲೆಕ್ಸ್

11 May 2024 2:26 pm
ಹೆಣ್ಣುಭ್ರೂಣವನ್ನು ಗಂಡುಭ್ರೂಣವಾಗಿ ಪರಿವರ್ತಿಸಲು ಕೊಟ್ಟಿದ್ದ ಮಾತ್ರೆಯಿಂದ ಮಾಲೂರು ಮಹಿಳೆಗೆ ಗರ್ಭಪಾತ!

ಗರ್ಭದಲ್ಲಿರುವ ಹೆಣ್ಣುಭ್ರೂಣವನ್ನು ಗಂಡಾಗಿ ಪರಿವರ್ತಿಸುವುದಾಗಿ ಹೇಳಿ ಖಾಸಗಿ ವೈದ್ಯರೊಬ್ಬರು ಕೊಟ್ಟಿದ್ದ ಮಾತ್ರೆಗಳನ್ನು ಸೇವಿಸಿದ ಗರ್ಭಿಣಿಗೆ ಗರ್ಭಪಾತವಾಗಿರುವ ಘಟನೆ ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನಲ್ಲಿ ನಡೆದಿದ

11 May 2024 2:20 pm
ರಾಜ್ಯ ಸರ್ಕಾರವನ್ನು ಉರುಳಿಸುವುದು ಎಚ್ ಡಿಕೆ ಹಗಲುಗನಸು : ಎಂ ಬಿ ಪಾಟೀಲ್ ಲೇವಡಿ

ರಾಜ್ಯ ಸರ್ಕಾರವನ್ನು ಉರುಳಿಸುವುದು ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಅವರ ಹಗಲುಗನಸು ಎಂದು ಸಚಿವ ಎಂ ಬಿ ಪಾಟೀಲ್ ಲೇವಡಿ ಮಾಡಿದರು. ಬೆಂಗಳೂರಿನಲ್ಲಿ ಶನಿವಾರ ಮಾತನಾಡಿದ ಅವರು, ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ರ

11 May 2024 2:11 pm
ಇಂಗ್ಲೆಂಡ್‌ ಬೇಸಿಗೆಯ ಬಳಿಕ ಟೆಸ್ಟ್ ಕ್ರಿಕೆಟ್‌ಗೆ ಜೇಮ್ಸ್ ಆಂಡರ್ಸನ್‌ ವಿದಾಯ! ವರದಿ

Jemes Anderson set to Retire test Cricket: ಇಂಗ್ಲೆಂಡ್‌ ಕ್ರಿಕೆಟ್‌ ತಂಡದ ಹಿರಿಯ ವೇಗಿ ಜೇಮ್ಸ್ ಆಂಡರ್ಸನ್‌ ಅವರು ಇಂಗ್ಲೆಂಡ್‌ನ ಮುಂದಿನ ಬೇಸಿಗೆಯ ಬಳಿಕೆ ಟೆಸ್ಟ್‌ ಕ್ರಿಕೆಟ್‌ಗೆ ವಿದಾಯ ಹೇಳಲಿದ್ದಾರೆಂದು ವರದಿಯಾಗಿದೆ. ಆ ಮೂಲಕ ತಮ್ಮ 2 ವರ್ಷಗಳ ಕ್

11 May 2024 2:01 pm
ರಾಜ್ಯದಲ್ಲಿ ಜೆಡಿಎಸ್‌-ಬಿಜೆಪಿ ಮೈತ್ರಿ ಮುಂದುವರೆಯಲಿದೆ: ಬಿಎಸ್‌ವೈ ವಿಶ್ವಾಸ

ರಾಜ್ಯದಲ್ಲಿ ಬಿಜೆಪಿ- ಜೆಡಿಎಸ್ ಮೈತ್ರಿ ಬಗ್ಗೆ, ಪ್ರಜ್ವಲ್ ರೇವಣ್ಣ ಪೆನ್‌ಡ್ರೈವ್ ಪ್ರಕರಣದ ಬಗ್ಗೆ ಮೈಸೂರಿನಲ್ಲಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಪ್ರತಿಕ್ರಿಯಿಸಿದ್ದಾರೆ. 'ರಾಜ್ಯದಲ್ಲಿ ಜೆಡಿಎಸ್ ಬಿಜೆಪಿ ಮೈತ್ರಿಗೆ ಯಾವು

11 May 2024 2:01 pm
ತುಮಕೂರು: ತಂದೆಯಿಂದಲೇ ಮಗಳ ಮೇಲೆ ಅತ್ಯಾಚಾರ - ಬಾಲಕಿಯ ತಾಯಿಯಿಂದ ದೂರು ದಾಖಲು

13 ವರ್ಷದ ಬಾಲಕಿಯ ಮೇಲೆ ತಂದೆಯಿಂದಲೇ ಅತ್ಯಾಚಾರ ನಡೆದಿರುವುದಾಗಿ ಬಾಲಕಿಯ ತಾಯಿ ತಿಪಟೂರಿನ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ತಿಪಟೂರಿನ ಗಾಂಧಿನಗರದ ಹಿಪ್ಪೇತೋಪು ಎಂಬಲ್ಲಿ ಈ ಕುಟುಂಬ ವಾಸವಾಗಿದ್ದು, ಪತ್ನಿಯು ಕೂಲಿ

11 May 2024 1:43 pm