SENSEX
NIFTY
GOLD
USD/INR

Weather

35    C
... ...View News by News Source
ಚುನಾವಣಾ ಪ್ರಚಾರದಿಂದ ಸುಸ್ತಾದ ಸಿದ್ದರಾಮಯ್ಯ, 3 ದಿನಗಳ ಕಾಲ ಊಟಿಯಲ್ಲಿ ವಿಶ್ರಾಂತಿ

ಲೋಕಸಭಾ ಚುನಾವಣೆಯ ಎರಡು ಹಂತಗಳಲ್ಲಿ ಭರ್ಜರಿ ಪ್ರಚಾರ ನಡೆಸಿರುವ ಸಿಎಂ ಸಿದ್ದರಾಮಯ್ಯ ಸದ್ಯ ವಿಶ್ರಾಂತಿ ಮೂಡ್‌ಗೆ ಜಾರಿದ್ದಾರೆ. ಮಂಗಳವಾರದಿಂದ ಅವರು ಮೂರು ದಿನಗಳ ಕಾಲ ಊಟಿಯಲ್ಲಿ ವಿಶ್ರಾಂತಿ ಪಡೆಯಲಿದ್ದು, ನಂತರ ಮುಂದಿನ ಹಂ

6 May 2024 2:48 pm
ಬಸನಗೌಡ ಪಾಟೀಲ್‌ ಯತ್ನಾಳ್‌ ಈಗಾಗಲೇ ಸಿಎಂ ಆಗಿದ್ದಾರೆ, ಅಂದ್ರೇ ಕಾಮಿಡಿ ಮುತ್ಯಾ ಆಗ್ಯಾರ : ವಚನಾನಂದ ಶ್ರೀ ಲೇವಡಿ

Vachanananda Swamiji On Basanagouda Patil Yatnal : ತಮ್ಮ ವಿರುದ್ಧ ಟೀಕೆ ಮಾಡಿದ್ದ ಬಸನಗೌಡ ಪಾಟೀಲ್‌ ಯತ್ನಾಳ್‌ ಅವರಿಗೆ ಹರಿಹರ ಪಂಚಮಸಾಲಿ ಪೀಠದ ಸ್ವಾಮೀಜಿ ವಚನಾನಂದ ಸ್ವಾಮೀಜಿ ಲೇವಡಿ ಮಾಡಿದ್ದಾರೆ. ಬಸನಗೌಡ ಪಾಟೀಲ್‌ ಯತ್ನಾಳ್‌ ಲಡ್ಡು ಮುತ್ಯಾ ರೀತಿ, ಏ

6 May 2024 2:34 pm
ಈ ಲೋಕಸಭಾ ಚುನಾವಣೆ 2ನೇ ಸ್ವಾತಂತ್ರ್ಯ ಸಂಗ್ರಾಮ ಇದ್ದಂತೆ; ಸಿಎಂ ಸಿದ್ದರಾಮಯ್ಯ ಹೀಗೆ ಹೇಳಿದ್ದು ಯಾಕೆ?

ಕೇಂದ್ರ ಸರ್ಕಾರ ಮತ್ತು ಬಿಜೆಪಿ ವಿರುದ್ಧ ತೀವ್ರ ಹರಿಹಾಯ್ದಿರುವ ಸಿಎಂ ಸಿದ್ದರಾಮಯ್ಯ ಈ ಲೋಕಸಭಾ ಚುನಾವಣೆ 2ನೇ ಸ್ವಾತಂತ್ರ್ಯ ಸಂಗ್ರಾಮ ಇದ್ದಂತೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಇದೇವೇಳೆ ಬಿಜೆಪಿ 400ಕ್ಕಿಂತ ಹೆಚ್ಚಿನ ಸೀಟುಗ

6 May 2024 2:32 pm
ಪಾಕ್ ಮೂಲದ ಭಯೋತ್ಬಾದಕರಿಂದ ಬೆದರಿಕೆ - ಟಿ20 ವಿಶ್ವಕಪ್‌ಗೆ ಭದ್ರತೆ ಹೆಚ್ಚಿಸಿದ ಐಸಿಸಿ!

Security Measures for ICC T20 World Cup 2024: ವೆಸ್ಟ್‌ ಇಂಡೀಸ್‌ ಮತ್ತುಅಮೆರಿಕದ ಜಂಟಿ ಆತಿಥ್ಯದಲ್ಲಿ ನಡೆಯಲಿರುವ 2024ರ ಸಾಲಿನ ಐಸಿಸಿ ಟಿ20 ಕ್ರಿಕೆಟ್‌ ವಿಶ್ವಕಪ್‌ ಟೂರ್ನಿ ಆರಂಭಕ್ಕ ದಿನಗಣನೆ ಶುರುವಾಗಿದೆ. ಜೂನ್‌ 1ರಿಂದ 29ರವರೆಗೆ ನಡೆಯಲಿರುವ ಟಿ20 ವಿಶ

6 May 2024 2:07 pm
ಮೇ 7 ರಂದು ಬೆಂಗಳೂರು, ಮೈಸೂರು, ಮಂಡ್ಯ ಸೇರಿ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಆಲಿಕಲ್ಲು ಸಹಿತ ಮಳೆ

ಮೇ ತಿಂಗಳಿಗೆ ಕಾಲಿಟ್ಟಾಗಿನಿಂದ ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಹಗುರ, ಸಾಧಾರಣ ಮಳೆಯಾಗುತ್ತಿದೆ. ಅದರಿಂದ ಬೇಸಿಗೆಯ ಬಿಸಿಲಿನ ಧಗೆ ಕೊಂಚ ಕಡಿಮೆಯಾಗಿದೆ. ಆದರೆ, ರೈತಾಪಿ ವರ್ಗದಲ್ಲಿ ಈ ಮಳೆಗಳ ಬಗ್ಗೆ ಮಿಶ್ರ ಪ್ರತಿಕ್ರಿಯೆ ವ

6 May 2024 2:07 pm
ಹಾಸನ ಪೆನ್ ಡ್ರೈವ್ ಕೇಸ್: ಎಸ್‌ಐಟಿ ಹೈಲ್ಪ್ ಲೈನ್ ಗೆ ಬರ್ತಿವೆ ನೂರಾರು ಕರೆಗಳು!

Hassan Pen Drive Case: ಹಾಸನ ಸಂಸದ ಪ್ರಜ್ವಲ್ ರೇವಣ್ಣ ಪೆನ್‌ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ನೀಡಲು ಸಂತ್ರಸ್ತ ಮಹಿಳೆ ಭಯಪಡುತ್ತಿದ್ದಾರೆ. ತಮಗಾದ ಅನ್ಯಾಯವನ್ನು ಹೇಳಿಕೊಳ್ಳಲು ಮುಂದೆ ಬರುತ್ತಿಲ್ಲ. ಪ್ರಭಾವಿಗಳನ್ನು ಎದುರು

6 May 2024 1:56 pm
Fact Check: ಬಳ್ಳಾರಿಯ AC ಸ್ಫೋಟ ಘಟನೆಗೆ ಉಗ್ರ ಲಿಂಕ್? ವೈರಲ್ ಸುದ್ದಿಯ ಸತ್ಯಾಂಶವೇನು?

Fact Check On Ballari AC Blast Case: ಬಳ್ಳಾರಿಯಲ್ಲಿ ಇರುವ ಕಲ್ಯಾಣ್ ಜ್ಯುವೆಲ್ಲರ್ಸ್‌ನಲ್ಲಿ ಎಸಿಗೆ ಗ್ಯಾಸ್ ತುಂಬಿಸುವ ವೇಳೆ ಸ್ಫೋಟ ಸಂಭವಿಸಿತ್ತು. ನಾಲ್ಕಾರು ಮಂದಿ ಗಾಯಗೊಂಡಿದ್ದರು. ಈ ಘಟನೆ ಸಂಬಂಧ ಕಲ್ಯಾಣ್ ಜ್ಯುವೆಲ್ಲರ್ಸ್ ಹಾಗೂ ಎಸಿ ಸರ್ವ

6 May 2024 1:14 pm
ರೇವಣ್ಣ, ಪ್ರಜ್ವಲ್ ಪ್ರಕರಣಗಳಲ್ಲಿ ದೇವೇಗೌಡ, ಕುಮಾರಸ್ವಾಮಿ ಹೆಸರು ಬಳಸದಂತೆ ಕೋರ್ಟ್ ತಡೆ

ಹಾಸನ ಪೆನ್ ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಐಟಿಯಿಂದ ಬಂಧನಕ್ಕೀಡಾಗಿರುವ ಹೊಳೆನರಸೀಪುರದ ಶಾಸಕ ಎಚ್ ಡಿ ರೇವಣ್ಣ ಹಾಗೂ ವಿದೇಶದಲ್ಲಿರುವ ಅವರ ಪುತ್ರ ಪ್ರಜ್ವಲ್ ರೇವಣ್ಣನವರ ಪ್ರಕರಣಗಲ್ಲಿ ಮಾಜಿ ಪ್ರಧಾನಿ ಎಚ್ ಡಿ ದೇ

6 May 2024 1:11 pm
'ಪಾಕಿಸ್ತಾನ ಬಳೆ ತೊಟ್ಟುಕೊಂಡಿಲ್ಲ': ಪಿಒಕೆ ವಿಲೀನ ವಿಚಾರಕ್ಕೆ ಫಾರೂಕ್ ಅಬ್ದುಲ್ಲಾ ವಿವಾದ

Farooq Abdullah on Pakistan: ಪಾಕಿಸ್ತಾನವೇನೂ ಬಳೆ ತೊಟ್ಟುಕೊಂಡಿಲ್ಲ. ಅವರ ಬಳಿ ಆಟಂ ಬಾಂಬ್ ಇದೆ. ಅದು ನಮ್ಮ ಮೇಲೆಯೇ ಬೀಳುತ್ತದೆ ಎನ್ನುವ ಮೂಲಕ ಜಮ್ಮು ಮತ್ತು ಕಾಶ್ಮೀರದ ಮಾಜಿ ಸಿಎಂ ಫಾರೂಕ್ ಅಬ್ದುಲ್ಲಾ ವಿವಾದ ಸೃಷ್ಟಿಸಿದ್ದಾರೆ. ಪಾಕ್ ಆಕ್ರಮ

6 May 2024 12:49 pm
ಹುಣಸೂರು: ಅಪಾಯದಲ್ಲಿದೆ ಹನಗೋಡು ಅಣೆಕಟ್ಟೆ

ಹುಣಸೂರು ತಾಲೂಕಿನ ಲಕ್ಷ್ಮಣ ತೀರ್ಥ ನದಿಯ ಹನಗೋಡು ಅಣೆಕಟ್ಟೆಯ ಮುಖ್ಯ ನಾಲೆಯಿಂದ ನೀರು ಹರಿದು ಹೋಗುವ ಸ್ಥಳದಲ್ಲೂ ಕಾಂಕ್ರಿಟ್‌ ಕಿತ್ತು ಹೋಗಿದೆ. ಕಾಲುವೆಯ ಮುಖ್ಯ ನಾಲೆಗೆ ಅಳವಡಿಸಿರುವ ಗ್ರಿಲ್ಸ್‌ ಬಳಿಯಲ್ಲಿ ಮರಗಳನ್ನು ತಂ

6 May 2024 12:46 pm
ಕರ್ನಾಟಕದಲ್ಲಿ 2ನೇ ಹಂತದ ಮತದಾನಕ್ಕೆ ಕ್ಷಣಗಣನೆ; ಇಲ್ಲಿವೆ ಚುನಾವಣಾ ಕಣದ 5 ರೋಚಕ ಅಂಶಗಳು!

5 Interesting Facts Of 2nd Phase Karnataka Elections : ಕರ್ನಾಟಕದಲ್ಲಿ ಮಂಗಳವಾರ ಎರಡನೇ ಹಂತದ ಲೋಕಸಭಾ ಚುನಾವಣೆ ನಡೆಯಲಿದೆ. ಮೊದಲ ಹಂತದಲ್ಲಿ 14 ಕ್ಷೇತ್ರಗಳಿಗೆ ಮತದಾನ ನಡೆದಿದ್ದು, ಎರಡನೇ ಹಂತದಲ್ಲಿ ಉಳಿದ 14 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ. ಎರಡನೇ ಹಂತದ

6 May 2024 12:04 pm
Lok Sabha Election 2024: ಗುಟ್ಟು ಬಿಟ್ಟು ಕೊಡದ ಉತ್ತರ ಕನ್ನಡದ ಮತದಾರರು; ಮತ ಕೇಂದ್ರದತ್ತ ಎಲ್ಲರ ಚಿತ್ತ

Uttara Kannada Lok Sabha Constituency: ರಾಜಕೀಯ ಪಕ್ಷಗಳ ಮುಖಂಡರು, ಕಾರ್ಯಕರ್ತರು ಕೆಳೆದೊಂದು ತಿಂಗಳ ಈಚೆಗೆ ನೆತ್ತಿ ಸುಡುವ ಬಿಸಿಲಿನ ನಡುವೆ ಪ್ರಚಾರ ಕಾರ್ಯಕ್ಕೆ ಅಡ್ಡಾಡಿದ್ದಾರೆ. ಪೇಟೆ ಪಟ್ಟಣಗಳ ಹಾಗೂ ಹಳ್ಳಿಗಳ ಮನೆಗಳ ಸಂಪರ್ಕ ಮಾಡಿದ್ದಾರೆ. ಸಭ

6 May 2024 12:01 pm
ಜಾರ್ಖಂಡ್ ಸಚಿವನ ಕಾರ್ಯದರ್ಶಿ ಮೇಲೆ ಇ.ಡಿ ದಾಳಿ: ಮನೆಗೆಲಸದವನ ಮನೆಯಲ್ಲಿ ₹25 ಕೋಟಿ ನಗದು ಪತ್ತೆ!

Jharkhand ED Raids: ಜಾರ್ಖಂಡ್‌ನ ಗ್ರಾಮೀಣ ಅಭಿವೃದ್ಧಿ ಇಲಾಖೆಯಲ್ಲಿನ ಅವ್ಯವಹಾರ ಆರೋಪಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯ, ಸಚಿವ ಅಲಂಗೀರ್ ಅಲಂ ಅವರ ಆಪ್ತ ಕಾರ್ಯದರ್ಶಿಯ ಕೆಲಸದವನ ಮನೆಯಿಂದ ಬರೋಬ್ಬರಿ 25 ಕ

6 May 2024 11:33 am
ಟಿ20 ವಿಶ್ವಕಪ್‌ ಗೆಲ್ಲಿ - ಆಟಗಾರಿಗೆ ತಲಾ 83 ಲಕ್ಷ ರೂ. ಬಹುಮಾನ ಘೋಷಿಸಿದ ಪಾಕಿಸ್ತಾನ!

PCB Announce Reward for Pakistan Team: ವೆಸ್ಟ್‌ ಇಂಡೀಸ್‌ ಮತ್ತು ಅಮೆರಿಕದ ಜಂಟಿ ಆತಿಥ್ಯದಲ್ಲಿ 2024ರ ಸಾಲಿನ ಐಸಿಸಿ ಟಿ20 ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯು ಜೂನ್ 1ರಿಂದ 29ರವರೆಗೆ ಆಯೋಜನೆ ಆಗಲಿದೆ. 2009ರ ಆವೃತ್ತಿಯ ಚಾಂಪಿಯನ್ಸ್‌ ಪಾಕಿಸ್ತಾನ ತಂಡ ಮರಳ

6 May 2024 11:05 am
ಒಂದೇ ಮಳೆಗೆ 70 ವೃಕ್ಷ ಧರೆಗೆ; ಮೈಸೂರಿನಲ್ಲಿ ದುರ್ಬಲ ಮರಗಳ ಆತಂಕ

ಮೈಸೂರಿನ ಬಹುತೇಕ ರಸ್ತೆಗಳಲ್ಲಿ ಗುಲ್‌ಮೊಹರ್‌ ಮರಗಳು ಬೆಳೆದು ನಿಂತಿವೆ. ಈ ಮರಗಳ ಬುಡವು ಅತ್ಯಂತ ಪೊಳ್ಳಾಗಿದ್ದು, ಸಣ್ಣ ಗಾಳಿ ಬೀಸಿದರೂ ಬೀಳುತ್ತವೆ. ಇಂತಹ ಮರಗಳನ್ನು ಸ್ವತಃ ಅರಣ್ಯ ಇಲಾಖೆಯೇ ರಸ್ತೆಬದಿಯಲ್ಲಿಅರಣ್ಯೀಕರಣ ಮ

6 May 2024 10:51 am
ಟ್ಯಾಟೂ ಹಿಂದೆ ಅವಿತಿದೆಯೇ ಅಪಾಯ? ನ್ಯಾನೋ ಲೋಹದ ಕಣಗಳಿಂದ ಏನು ಪರಿಣಾಮ?: ಹಚ್ಚೆ ಹಾಕುವ ಮುನ್ನ ಯೋಚಿಸಿ!

ದೇಹದ ವಿವಿಧ ಭಾಗಗಳಲ್ಲಿ ಹಚ್ಚೆ(Tattoo) ಹಾಕಿಸಿಕೊಳ್ಳುವುದು ಇತ್ತೀಚಿನ ವರ್ಷಗಳಲ್ಲಿ ಫ್ಯಾಶನ್ ಹಾಕಿಬಿಟ್ಟಿದೆ. ಹೀಗಾಗಿ ಇದೀಗ ದೊಡ್ಡ ನಗರಗಳಲ್ಲಿ ಮತ್ರವಲ್ಲದೆ ಸಣ್ಣ ಪುಟ್ಟ ಪಟ್ಟಣಗಳಲ್ಲೂ ಟ್ಯಾಟೂ ಮಳಿಗೆಗಳು ತೆರೆಯುತ್ತಿವೆ.

6 May 2024 10:39 am
ಕಸ್ಟಡಿಯಲ್ಲಿ ರೇವಣ್ಣ ಮೂರನೇ ದಿನ; ಸೆಲ್ ನಲ್ಲಿ ಕಲ್ಪಿಸಲಾಗಿರುವ ವ್ಯವಸ್ಥೆಗಳೇನು?

ಮಹಿಳೆಯೊಬ್ಬರ ಅಪಹರಣಕ್ಕೆ ಸಂಬಂಧಿಸಿದಂತೆ ಕೆಆರ್ ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ದೂರಿಗೆ ಸಂಬಂಧಿಸಿದಂತೆ ಮಾಜಿ ಸಚಿವ ಎಚ್ ಡಿ ರೇವಣ್ಣನವರ ಬಂಧನವಾಗಿದೆ. ನ್ಯಾಯಾಲಯ ಸಹ ರೇವಣ್ಣನವರನ್ನು ಮೂರು ದಿನಗಳವರೆಗೆ ವಿಚಾರಣೆ

6 May 2024 10:04 am
ರಾಮನಗರ: ಭೈರಮಂಗಲ ಜಲಾಶಯ ನಿರ್ಮಾಣಕ್ಕೆ ಭೂಮಿ ನೀಡಿದವರಿಗೆ ಇಲ್ಲ ಆಶ್ರಯ

Ramanagara: ಗುಳಹಟ್ಟಿ ಕಾವಲ್‌ ಗ್ರಾಮದಲ್ಲಿ ಸರಕಾರ ಮಂಜೂರು ಮಾಡಿರುವ ಭೂಮಿಯನ್ನು ಹಲವು ಸಂತ್ರಸ್ತರು ಪ್ರಾಣಿಗಳ ಹಾವಳಿ ನಡುವೆ ಉಳುಮೆ ಮಾಡುತ್ತಾ ಬಂದಿದ್ದಾರೆ. ಈ ನಡುವೆ ಅರಣ್ಯ ಇಲಾಖೆಯವರು ಇಲ್ಲಿನ ರೈತರನ್ನು ಒಕ್ಕಲೆಬ್ಬಿಸುವ ಸಲ

6 May 2024 9:48 am
ಎಂಎಸ್‌ ಧೋನಿ ಬದಲು ಒಬ್ಬ ಬೌಲರ್‌ಗೆ ಸ್ಥಾನ ಕೊಡಿ ಎಂದ ಹರ್ಭಜನ್‌ ಸಿಂಗ್‌!

Harbhajan Singh on MS Dhoni: ಹದಿನೇಳನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್‌ ಲೀಗ್‌ ಟಿ20 ಕ್ರಿಕೆಟ್‌ ಟೂರ್ನಿಯಲ್ಲಿ ಡಿಫೆಂಡಿಂಗ್‌ ಚಾಂಪಿಯನ್ಸ್‌ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ವಿಕೆಟ್‌ಕೀಪರ್‌ ಬ್ಯಾಟ್ಸ್‌ಮನ್‌ ಎಂಎಸ್‌ ಧೋನಿ ಮೊದಲ ಬಾರಿ

6 May 2024 9:42 am
ರೇವಣ್ಣ ಕುಟುಂಬದ ವಿರುದ್ಧ ರಾಜಕೀಯ ಷಡ್ಯಂತ್ರ - ಗಾಲಿ ಜನಾರ್ದನ ರೆಡ್ಡಿ ಆರೋಪ

ಹಾಸನ ಪೆನ್ ಡ್ರೈವ್ ಪ್ರಕರಣದ ಮೂಲಕ ಮಾಜಿ ಸಚಿವ ಎಚ್ ಡಿ ರೇವಣ್ಣ ಹಾಗೂ ಅವರ ಪುತ್ರ ಪ್ರಜ್ವಲ್ ರೇವಣ್ಣ ಅವರ ವಿರುದ್ಧ ರಾಜಕೀಯ ಷಡ್ಯಂತ್ರ ನಡೆಸಲಾಗುತ್ತಿದೆ ಎಂದು ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಆರೋಪಿಸಿದ್ದಾರೆ. ಕೊಪ್ಪಳದ

6 May 2024 9:27 am
ನೈಋತ್ಯ ರೈಲ್ವೆ ಸೌಲಭ್ಯ: ಡಿಜಿಟಲ್‌ ಪಾವತಿಯಿಂದ ಸಾಮಾನ್ಯ ಬೋಗಿಗೂ ಟಿಕೆಟ್‌ ಖರೀದಿ

QR Code Digital Payment for General Coach Railway Ticket: ದಿನನಿತ್ಯ ರೈಲುಗಳಲ್ಲಿ ಓಡಾಡುವ ಪ್ರಯಾಣಿಕರು ಕೆಲವೊಮ್ಮೆ ಸಾಮಾನ್ಯ ಬೋಗಿಯ ಟಿಕೆಟ್‌ ಖರೀದಿಗಾಗಿ ಸಾಕಷ್ಟು ಸಮಯ ಕ್ಯೂನಲ್ಲಿ ಕಾಯಬೇಕಾಗುತ್ತದೆ. ಅಲ್ಲದೆ ಕೌಂಟರ್‌ನಲ್ಲಿ ಚಿಲ್ಲರೆ ಇಲ್ಲದೆ ಪರದಾಡಬ

6 May 2024 9:05 am
ಟಿ20 ವಿಶ್ವಕಪ್ - ವಿರಾಟ್ ಕೊಹ್ಲಿ ಪವರ್ ಪ್ಲೇನಲ್ಲೇ ಆಡಬೇಕು ಎಂದ ಮ್ಯಾಥ್ಯೂ ಹೇಡನ್!

Matthew Hayden on Virat Kohli: ಹದಿನೇಳನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ಆರ್ ಸಿಬಿ ನಾಯಕ ಫಾಫ್ ಡುಪ್ಲೆಸಿಸ್ ಜೊತೆಗೆ ಆರಂಭಿಕನಾಗಿ ಸ್ಫೋಟಕ ಬ್ಯಾಟಿಂಗ್ ನಡೆಸುತ್ತಿರುವ ಕ್ಲಾಸ್ ಆಟಗಾರ ವಿರಾಟ್ ಕೊಹ್ಲಿ, ಟಿ20 ವಿಶ್ವಕಪ್ ಟೂರ್ನಿ

6 May 2024 8:48 am
ಬೆಂಗಳೂರು ಗ್ರಾಮಾಂತರ: ವರುಣರಾಯ ಮಳೆ ಸುರಿಸಪ್ಪಾ...! ಮಳೆಗಾಗಿ ದೇವರ ಮೊರೆ ಹೋದ ಜನತೆ

ಬಯಲುಸೀಮೆ ಜಿಲ್ಲೆಯಾಗಿರುವ ಬೆಂಗಳೂರು ಗ್ರಾಮಾಂತರದಲ್ಲಿ ಮಳೆಯೇ ಪ್ರಮುಖ ಜಲ ಮೂಲ. ಆದರೆ, ಕಳೆದ ವರ್ಷ ಮಾನ್ಸುನ್‌ ಕೊರತೆ ಜಿಲ್ಲೆಯನ್ನು ಕಾಡಿತ್ತು. ಇದೆ ಪರಿಸ್ಥಿತಿ 2024 ರಲ್ಲೂ ಮುಂದುವರಿದಿದೆ. ಜನವರಿಯಿಂದ ಏಪ್ರಿಲ್‌ವರೆಗೆ ಒ

6 May 2024 8:07 am
ಎಲ್ಲೆಂದರಲ್ಲಿ ಊಟ ಹಾಕುವಂತಿಲ್ಲ; ಬೀದಿ ನಾಯಿಗಳ ಊಟಕ್ಕೂ ಬಿಬಿಎಂಪಿಯಿಂದ ನಿಯಮ

ಒಂದು ದಿನ ಅನ್ನ ಹಾಕಿದರೂ ಅಂತಹವರನ್ನು ಶ್ವಾನಗಳು ಮರೆಯುವುದಿಲ್ಲ. ನಿತ್ಯವೂ ಅದೇ ಸಮಯಕ್ಕೆ ಅದೇ ಸ್ಥಳದಲ್ಲಿ ಬಂದು ಕಾಯುತ್ತಿರುತ್ತವೆ. ನಿರ್ದಿಷ್ಟ ಸ್ಥಳ, ಸಮಯದಲ್ಲಿ ನಾಯಿಗಳ ಓಡಾಟ ಹೆಚ್ಚಿರುತ್ತದೆ. ಬೆಂಗಳೂರಿನಲ್ಲಿ ಬೀದಿ ನ

6 May 2024 6:37 am
ನಮ್ಮ ಮೆಟ್ರೋ: ಪ್ರತಿ ತಿಂಗಳು ಲಕ್ಷ ಪ್ರಯಾಣಿಕರ ಸೇರ್ಪಡೆ

Bengaluru Namma Metro: ಬಹು ನಿರೀಕ್ಷಿತ ಆರ್‌.ವಿ. ರಸ್ತೆ- ಬೊಮ್ಮಸಂದ್ರ ಮಾರ್ಗ (ಹಳದಿ ಮಾರ್ಗ)ದಲ್ಲಿ ಈ ವರ್ಷಾಂತ್ಯಕ್ಕೆ ವಾಣಿಜ್ಯ ಸಂಚಾರ ಆರಂಭವಾಗಲಿದ್ದು, ಈ ಮಾರ್ಗದಲ್ಲಿ ಪ್ರತಿದಿನ 4 ಲಕ್ಷ ಜನರು ಪ್ರಯಾಣಿಸುವ ನಿರೀಕ್ಷೆ ಇದೆ (ಡಿಪಿಆರ್‌ ಪ

6 May 2024 6:18 am
ಪ್ರಜ್ವಲ್‌ ರೇವಣ್ಣ ಬಂಧನ ಸನ್ನಿಹಿತ: ಏರ್ ಪೋರ್ಟ್ ನಲ್ಲೇ ವಿಶೇಷ ತನಿಖಾ ತಂಡ ಸನ್ನದ್ಧ

ಹಾಸನ ಪೆನ್ ಡ್ರೈವ್ ಹಗರಣ ಮತ್ತು ಸಂತ್ರಸ್ತೆಯ ಅಪಹರಣ ಪ್ರಕರಣಗಳಿಗೆ ಸಂಬಂಧಿಸಿ ಮೊದಲನೇ ಆರೋಪಿ ಮಾಜಿ ಎಚ್ ಡಿ ರೇವಣ್ಣ ಅವರ ಬಂಧನವಾದ ಬಳಿಕ 2ನೇ ಆರೋಪಿ ಸಂಸದ ರೇವಣ್ಣ ಅವರ ಬಂಧನಕ್ಕೆ ಎಸ್ಐಟಿ ಪೊಲೀಸರು ಸನ್ನದ್ಧರಾಗಿದ್ದಾರೆ. ಅವ

6 May 2024 6:17 am
ಸೂಪರ್‌ ಜಯಂಟ್ಸ್‌ ಸಂಹಾರದೊಂದಿಗೆ ಪ್ಲೇ-ಆಫ್ಸ್‌ಗೆ ಹತ್ತಿರವಾದ ಕೆಕೆಆರ್‌!

Lucknow Super Giants vs Kolkata Knight Riders Match Highlights: ಎರಡು ಬಾರಿಯ ಚಾಂಪಿಯನ್ಸ್‌ ಕೋಲ್ಕತಾ ನೈಟ್‌ ರೈಡರ್ಸ್‌ ತಂಡ 17ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಪ್ಲೇ-ಆಫ್ಸ್‌ ಟಿಕೆಟ್‌ ಬಹುತೇಕ ಖಾತ್ರಿ ಪಡಿಸಿಕೊಂಡಿದೆ. ಭಾನುವಾರ (ಮೇ 5)

6 May 2024 1:06 am
ಪ್ರಜ್ವಲ್‌ ರೇವಣ್ಣ ಕೇಸ್‌ಗೆ ಸಂಬಂಧಿಸಿದ ವಿಡಿಯೋ ವ್ಯಾಟ್ಸಪ್‌ ಸೇರಿದಂತೆ ಜಾಲತಾಣದಲ್ಲಿ ಹಂಚಿಕೆ ಅಪರಾಧ! ಎಸ್‌ಐಟಿ ಎಚ್ಚರಿಕೆ

Prajwal Revanna Case Video Sharing Is Crime : ಸಾಮಾಜಿಕ ಜಾಲತಾಣಗಳಲ್ಲಿ ಪ್ರಜ್ವಲ್‌ ರೇವಣ್ಣ ಪ್ರಕರಣಗಳಿಗೆ ಸಂಬಂಧಿಸಿದ ವಿಡಿಯೋ ಹರಿದಾಡುತ್ತಿವೆ. ಇದಕ್ಕೆ ಕಡಿವಾಣ ಹಾಕಲು ಎಸ್‌ಐಟಿ ಮುಂದಾಗಿದೆ. ವಿಡಿಯೋ ಹಂಚಿಕೆ ಮಾಡುವವರ ವಿರುದ್ಧ ಕಾನೂನು ಕ್ರಮಕ್

5 May 2024 11:49 pm
​Photos: ನಟ ಧನುಷ್ ಗೌಡ ಆರತಕ್ಷತೆಯಲ್ಲಿ 'ಗೀತಾ' ಧಾರಾವಾಹಿ ಕಲಾವಿದರ ಸಮಾಗಮ!​

​Photos: ನಟ ಧನುಷ್ ಗೌಡ ಆರತಕ್ಷತೆಯಲ್ಲಿ 'ಗೀತಾ' ಧಾರಾವಾಹಿ ಕಲಾವಿದರ ಸಮಾಗಮ!​

5 May 2024 11:35 pm
​Photos: ಪತಿ ದೀಪಕ್ ಜೊತೆಗೆ ಹನಿಮೂನ್ ಮೂಡ್‌ನಲ್ಲಿ 'ಬಿಗ್ ಬಾಸ್' ದೀಪಿಕಾ ದಾಸ್​

​Photos: ಪತಿ ದೀಪಕ್ ಜೊತೆಗೆ ಹನಿಮೂನ್ ಮೂಡ್‌ನಲ್ಲಿ 'ಬಿಗ್ ಬಾಸ್' ದೀಪಿಕಾ ದಾಸ್​

5 May 2024 11:14 pm
ಪ್ರಜ್ವಲ್‌ ರೇವಣ್ಣ ಲೈಂಗಿಕ ದೌರ್ಜನ್ಯ ಕೇಸ್‌: ಸಂತ್ರಸ್ತೆಯರು, ಮಾಹಿತಿದಾರರಿಗೆ ಸಹಾಯವಾಣಿ ಆರಂಭ; ಇಲ್ಲಿದೆ ನಂಬರ್‌

Hassan Sexual Scandal Helpline : ಹಾಸನದ ಸಂಸರು ಹಾಗೂ ಶಾಸಕರಿಗೆ ಸಂಬಂಧಿಸಿದ ಲೈಂಗಿಕ ದೌರ್ಜನ್ಯ ಪ್ರಕರಣಗಳಿಗೆ ಸಂಬಂಧಿಸಿದಂತೆ ಎಸ್‌ಐಟಿ ಸಹಾಯವಾಣಿ ಆರಂಭಿಸಿದೆ. ಈ ನಂಬರ್‌ಗೆ ಸಂತ್ರಸ್ತೆಯರು ಹಾಗೂ ಮಾಹಿತಿದಾರರು ಕರೆ ಮಾಡಬಹುದು. ಇಬ್ಬರ ಹೆಸರ

5 May 2024 9:55 pm
ಪಂಜಾಬ್‌ ಕಿಂಗ್ಸ್‌ ಎದುರು 28 ರನ್‌ಗಳ ಜಯ ದಾಖಲಿಸಿದ ಸಿಎಸ್‌ಕೆ!

Chennai Super Kings vs Punjab Kings: ಹಾಲಿ ಚಾಂಪಿಯನ್ಸ್‌ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ 17ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಪ್ಲೇ ಆಫ್ಸ್‌ ಹಂತಕ್ಕೆ ಮತ್ತಷ್ಟು ಹತ್ತಿರವಾಗಿದೆ. ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರಿಕೆಟ

5 May 2024 9:48 pm
ಎಚ್‌ಡಿ ರೇವಣ್ಣ ಮೂರು ದಿನಗಳು ಎಸ್‌ಐಟಿ ವಶಕ್ಕೆ - ನ್ಯಾಯಾಧೀಶರ ಸೂಚನೆ

HD Revanna 3 Days SIT Custody : ಶಾಸಕ ಎಚ್‌ಡಿ ರೇವಣ್ಣ ಅವರನ್ನು ಮುಂದಿನ ಮೂರು ದಿನಗಳ ಕಾಲ ಎಸ್‌ಐಟಿ ವಶಕ್ಕೆ ನೀಡಿ ನ್ಯಾಯಾಧೀಶರು ಆದೇಶ ಹೊರಡಿಸಿದ್ದಾರೆ. ಈ ಬಗ್ಗೆ ವಿವರ ಇಲ್ಲಿದೆ.

5 May 2024 8:46 pm
ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಸಿಂಗಲ್‌ ಡಿಜಿಟ್‌ ದಾಟಲ್ಲ: ಸಚಿವ ದಿನೇಶ್ ಗುಂಡೂರಾವ್ ಭವಿಷ್ಯ

Dinesh Gundu Rao Slams BJP: ಕೇಂದ್ರದ ಬಿಜೆಪಿ ಸರ್ಕಾರದ ಸಾಧನೆಗಳು ಮತ್ತು ಅಭಿವೃದ್ದಿಯನ್ನು ಕುರಿತು ಬಿಜೆಪಿ ನಾಯಕರು ಚರ್ಚೆ ಮಾಡದೆ ಸಮಾಜದಲ್ಲಿ ಕೋಮುವಾದವನ್ನು ಬಿತ್ತುತ್ತಿದ್ದಾರೆ, ಈ ಮೂಲಕ ಅಧಿಕಾರಕ್ಕೆ ಬರಲು ಯತ್ನಿಸುತ್ತಿದ್ಧಾರೆ ಎಂ

5 May 2024 8:05 pm
ರಾಜ್ಯದ ಹಲವೆಡೆ ಬೇಸಿಗೆ ಮಳೆ ಆರ್ಭಟ: ಚಾಮರಾಜನಗರ, ಮಂಡ್ಯದಲ್ಲಿ ಅಪಾರ ಬೆಳೆ ಹಾನಿ

Crop Loss Due To Heavy Rain: ವ್ಯವಸಾಯ ಅನ್ನೋದು ಮಳೆ ಜೊತೆಗಿನ ಜೂಜಾಟ. ರಾಜ್ಯದಲ್ಲಿ ಕಳೆದ ಮಳೆಗಾಲ ಕೈಕೊಟ್ಟ ಕಾರಣ ಈ ಬಾರಿ ಬೇಸಿಗೆಯಲ್ಲಿ ನೀರಿಗೆ ಅಪಾರ ಬರವಿದ್ದರೂ ಕೂಡಾ ಪಂಪ್‌ಸೆಟ್‌ ನೆರವಿನಿಂದ ಬೆಳೆ ಬೆಳೆದಿದ್ದ ರೈತರಿಗೆ ಬೇಸಿಗೆಯಲ್ಲಿ

5 May 2024 8:02 pm
ಕಾಫಿ ಕುಡಿದು ಆರಾಮಾಗಿದ್ದೆ.. ಟೈಟನ್ಸ್‌ ಟೆನ್ಷನ್‌ ಬಗ್ಗೆ ದಿನೇಶ್ ಕಾರ್ತಿಕ್ ಮಾತು!

Dinesh Karthik vs GT in IPL 2024: ಹದಿನೇಳನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಫೀನಿಕ್ಸ್‌ ಪಕ್ಷಿಯಂತೆ ಪುಟಿದೆದ್ದಿದೆ. ಹ್ಯಾಟ್ರಿಕ್‌ ಜಯ ದಾಖಲಿಸಿರುವ ಫಾಫ್‌ ಡು ಪ್ಲೆಸಿಸ್ ಸಾರ

5 May 2024 7:46 pm
ಪ್ರಜ್ವಲ್‌ ಮಾತ್ರವಲ್ಲ, ಇನ್ನೂ ತುಂಬ ರಾಜಕಾರಣಿಗಳ ವಿಡಿಯೋಗಳಿವೆ; ಮುಂದಿನ ದಿನಗಳಲ್ಲಿ ಹೊರಬರಲಿವೆ- ಕೆಎಸ್‌ ಈಶ್ವರಪ್ಪ

KS Eshwarappa On Prajwal Revanna : ಪ್ರಜ್ವಲ್‌ ರೇವಣ್ಣ ಕೇಸ್‌ ಬಗ್ಗೆ ಕೆಎಸ್‌ ಈಶ್ವರಪ್ಪ ಪ್ರತಿಕ್ರಿಯೆ ನೀಡಿದ್ದಾರೆ. ಪ್ರಜ್ವಲ್‌ ಅವರದ್ದು ಮಾತ್ರ ವಿಡಿಯೋಗಳಿಲ್ಲ. ಇನ್ನು ತುಂಬಾ ರಾಜಕಾರಣಿಗಳದ್ದು ವಿಡಿಯೋ ಇವೆ. ಮುಂದಿನ ದಿನಗಳಲ್ಲಿ ಹೊರಬರಲ

5 May 2024 7:44 pm
ಪುರಾವೆ ಇಲ್ಲದೆ ನನ್ನ ಬಂಧನ, ಇದೊಂದು ರಾಜಕೀಯ ಷಡ್ಯಂತ್ರ - ಎಚ್‌ಡಿ ರೇವಣ್ಣ; ಬಂಧನ ಬಳಿಕ ಮೊದಲ ಪ್ರತಿಕ್ರಿಯೆ

HD Revannas First Reaction After Arrest : ಎಸ್‌ಐಟಿಯಿಂದ ಬಂಧನಕ್ಕೀಡಾಗಿರುವ ಶಾಸಕ ಎಚ್‌ಡಿ ರೇವಣ್ಣ ಅವರು ಮಾಧ್ಯಮಗಳಿಗೆ ಮೊದಲ ಬಾರಿ ಪ್ರತಿಕ್ರಿಯೆ ನೀಡಿದ್ದಾರೆ. ಇದು ರಾಜಕೀಯ ಷಡ್ಯಂತ್ರ ಎಂದು ಆರೋಪಿಸಿದ್ದಾರೆ. ಇಲ್ಲಿದೆ ಹೆಚ್ಚಿನ ವಿವರ.

5 May 2024 7:11 pm
ಕೋವಿಶೀಲ್ಡ್‌ ಲಸಿಕೆ ತಗೊಂಡಿದ್ದೇವೆ ಏನೋ ಆಗಿಬಿಡುತ್ತೆ ಎಂಬ ಭಯ ಬೇಡ - ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌

Covishield vaccine Side Effect Clarification : ಕೋವಿಶೀಲ್ಡ್‌ ಲಸಿಕೆಯಿಂದ ಅಡ್ಡಪರಿಣಾಮ ಆಗುತ್ತೆ ಎಂಬ ಆತಂಕದಲ್ಲಿ ಲಸಿಕೆ ಪಡೆದವರು ಇದ್ದಾರೆ. ಈ ವೇಳೆ ಕರ್ನಾಟಕ ರಾಜ್ಯ ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಹೇಳಿಕೆ ನೀಡಿದ್ದು, ಜನ ಭಯ ಭೀತರಾಗಬಾರದು, ಅ

5 May 2024 6:31 pm
ತೇಜಸ್ವಿ ಯಾದವ್ ಬದಲು ತೇಜಸ್ವಿ ಸೂರ್ಯ ವಿರುದ್ಧ ವಾಗ್ದಾಳಿ: ಪೇಚಿಗೆ ಸಿಲುಕಿದ ಕಂಗನಾ ರಣಾವತ್!

Lok Sabha Elections 2024: ಬಿಹಾರದ ಮಾಜಿ ಡಿಸಿಎಂ ಹಾಗೂ ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಅವರ ವಿರುದ್ಧ ವಾಗ್ದಾಳಿ ನಡೆಸಲು ಹೋಗಿ, ನಟಿ ಮತ್ತು ಬಿಜೆಪಿ ಅಭ್ಯರ್ಥಿ ಕಂಗನಾ ರಣಾವತ್, ತಮ್ಮದೇ ಪಕ್ಷದ ತೇಜಸ್ವಿ ಸೂರ್ಯ ಅವರನ್ನು ಟೀಕಿಸಿ ಮುಜುಗರಕ್

5 May 2024 6:22 pm
ಚುನಾವಣೆಗೆ ಖರ್ಚು ಮಾಡಲು ಬರ ಪರಿಹಾರ ಇಟ್ಟುಕೊಂಡಿದೆ ಕಾಂಗ್ರೆಸ್‌: ಆರ್‌. ಅಶೋಕ್ ಆರೋಪ

R Ashok Slams Karnataka Congress Govt: ಕರ್ನಾಟಕ ಕಾಂಗ್ರೆಸ್‌ ಸರ್ಕಾರ ರೈತರಿಗೆ ನೀಡಿದ 2,000 ರೂಪಾಯಿಯನ್ನು ಕೇಂದ್ರ ಸರ್ಕಾರ ನೀಡಿದ ಪರಿಹಾರದ ಮೊತ್ತದಲ್ಲಿ ಕಡಿತಗೊಳಿಸಲಾಗುವುದು ಎಂದು ತಿಳಿಸಲಾಗಿದೆ. ಸರ್ಕಾರಿ ಅಧಿಕಾರಿಗಳು ಮಾನವೀಯತೆ ಇಲ್ಲದೆ ಮೀ

5 May 2024 5:57 pm
ಪ್ರಜ್ವಲ್ ರೇವಣ್ಣ ಕೇಸ್: ಸಂತ್ರಸ್ತೆಯರಿಗೆ ಸರ್ಕಾರದಿಂದ ಆರ್ಥಿಕ ನೆರವು ವ್ಯವಸ್ಥೆ - ರಣದೀಪ್‌ ಸುರ್ಜೇವಾಲ

Randeep Surjewala On Prajwal Revanna : ಪ್ರಜ್ವಲ್‌ ರೇವಣ್ಣ ಪ್ರಕರಣದ ಸಂತ್ರಸ್ತೆಯರಿಗೆ ಸರ್ಕಾರ ಆರ್ಥಿಕ ನೆರವು ನೀಡಲಿದೆ ಎಂದು ಕಾಂಗ್ರೆಸ್‌ ನಾಯಕ ಸುರ್ಜೇವಾಲ ಹೇಳಿಕೆ ನೀಡಿದ್ದಾರೆ. ಬೆಳಗಾವಿಯಲ್ಲಿ ಮಾತನಾಡಿದ ಸುರ್ಜೇವಾಲ ರಾಹುಲ್‌ ಗಾಂಧಿ ಪತ್

5 May 2024 5:53 pm
ಹೇಮಂತ್ ಕರ್ಕರೆಯನ್ನು ಕೊಂದಿದ್ದು ಉಗ್ರ ಕಸಬ್ ಅಲ್ಲ, ಆರೆಸ್ಸೆಸ್ ನಂಟಿರುವ ಪೊಲೀಸ್: ಕಾಂಗ್ರೆಸ್ ನಾಯಕನ ವಿವಾದ

Congress Leader Vijat Wadettiwar Controversy: ಮಹಾರಾಷ್ಟ್ರ ಎಟಿಎಸ್ ಮುಖ್ಯಸ್ಥ ಹೇಮಂತ್ ಕರ್ಕರೆ ಅವರನ್ನು 26/ 11ರ ಮುಂಬಯಿ ದಾಳಿ ವೇಳೆ ಕೊಲೆ ಮಾಡಿದ್ದು ಉಗ್ರ ಅಜ್ಮಲ್ ಕಸಬ್ ಅಲ್ಲ. ಬದಲಾಗಿ ಆರೆಸ್ಸೆಸ್ ಜತೆ ನಂಟು ಹೊಂದಿರುವ ಪೊಲೀಸ್ ಅಧಿಕಾರಿ ಎಂದು ಮಹಾರಾಷ

5 May 2024 5:46 pm
ಕಲಬುರಗಿಯಲ್ಲಿ ಬಿಜೆಪಿ ಕೋಮು ಅಜೆಂಡಾ ನಡೆಯಲ್ಲ, ಮತದಾರರು ಪ್ರಬುದ್ಧರು: ಸಚಿವ ಶರಣ್ ಪ್ರಕಾಶ್ ಪಾಟೀಲ್

Dr. Sharan Prakash Patil Slams BJP: ಬಿಜೆಪಿಯಲ್ಲಿ ಜಾತಿ, ಧರ್ಮಗಳ ನಡುವೆ ಜಗಳ ಹಚ್ಚುವ ದುಷ್ಟ ಗುಣವಿದ್ದು, ಅದನ್ನು ಚುನಾವಣೆ ಹೊತ್ತಲ್ಲಿ ಮುನ್ನಲೆಗೆ ತಂದು ರಾಜಕೀಯ ಲಾಭ ಪಡೆಯುವ ಹುನ್ನಾರ ಅವರದ್ದಾಗಿದೆ ಎಂದು ಟೀಕಾ ಪ್ರಹಾರ ನಡೆಸಿದ ಡಾ.ಶರಣ್ ಪ್ರ

5 May 2024 5:44 pm
ಶಿವಮೊಗ್ಗದ ಹಲವೆಡೆ ಮತದಾನ ಬಹಿಷ್ಕಾರ: ಅಧಿಕಾರಿಗಳು, ಜನಪ್ರತಿನಿಧಿಗಳಿಂದ ಗ್ರಾಮಸ್ಥರ ಮನವೊಲಿಕೆ ಸರ್ಕಸ್!

Voting Boycott In Shivamogga Villages: 2024ರ ಲೋಕಸಭಾ ಚುನಾವಣೆಗೆ ಕರ್ನಾಟಕದಲ್ಲಿ ಮೊದಲ ಹಂತದ ಮತದಾನ ನಡೆದ ಏಪ್ರಿಲ್ 26 ರಂದು ಚಾಮರಾಜನಗರದ ಇಂಡಿಗನತ್ತ ಗ್ರಾಮದಲ್ಲಿ ಮತಗಟ್ಟೆ ಧ್ವಂಸ ಮಾಡಲಾಗಿತ್ತು. ಮತದಾನ ಬಹಿಷ್ಕರಿಸಿದ ಗ್ರಾಮಸ್ಥರನ್ನು ಮತದಾನದ ದ

5 May 2024 5:16 pm
ನೂಪುರ್ ಶರ್ಮಾ ಸೇರಿದಂತೆ ಹಲವು ಹಿಂದೂ ನಾಯಕರ ಹತ್ಯೆಗೆ ಸಂಚು: ಸೂರತ್‌ನಲ್ಲಿ ಮೌಲ್ವಿ ಬಂಧನ

Plot to Kill Nupur Sharma: ಬಿಜೆಪಿ ಮಾಜಿ ವಕ್ತಾರೆ ನೂಪುರ್ ಶರ್ಮಾ, ಹಿಂದೂ ಸನಾತನ ಸಂಘದ ರಾಷ್ಟ್ರೀಯ ಅಧ್ಯಕ್ಷ ಉಪದೇಶ್ ರಾಣಾ ಸೇರಿದಂತೆ ಹಲವರ ಕೊಲೆಗೆ ಸಂಚು ನಡೆಸಿದ್ದ ಆರೋಪದಲ್ಲಿ ಗುಜರಾತ್‌ನ ಸೂರತ್‌ನಲ್ಲಿ ಮುಸ್ಲಿಂ ಮೌಲ್ವಿಯೊಬ್ಬನನ್ನು

5 May 2024 4:58 pm
ಯಾರೇ ಆಗಲಿ ಕಾನೂನು ವಿರುದ್ಧ ಕ್ರಮ ಕೈಗೊಳ್ಳುತ್ತೇವೆ - ಮುಖ್ಯಮಂತ್ರಿ ಸಿದ್ದರಾಮಯ್ಯ

ಪ್ರಜ್ವಲ್ ರೇವಣ್ಣ ಅವರ ಪೆನ್ ಡ್ರೈವ್ ವಿಚಾರದಲ್ಲಿ ಕಾನೂನಿನ ಪ್ರಕಾರ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಬೆಳಗಾವಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯ ಪರವಾಗಿ ಆಯೋಜಿಸಲಾಗಿದ್ದ ಕ

5 May 2024 3:58 pm
ಲೋಕಸಭಾ ಚುನಾವಣೆ: ದಾವಣಗೆರೆಯಲ್ಲಿ ಬಿಜೆಪಿ ಕುಮ್ಮಕ್ಕಿನಿಂದ ಸ್ಪರ್ಧಿಸಿರುವ ವಿನಯ್‌ಕುಮಾರ್‌ಗೆ ಮತ ಹಾಕಬೇಡಿ - ಸಿದ್ದರಾಮಯ್ಯ

CM Siddaramaiah On BG Vinaykumar : ದಾವಣಗೆರೆಯಲ್ಲಿ ಈ ಬಾರಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದ್ದು, ಕಾಂಗ್ರೆಸ್‌ ಬಂಡಾಯ ಅಭ್ಯರ್ಥಿಯಾಗಿ ಬಿಜಿ ವಿನಯ್‌ ಕುಮಾರ್‌ ಗೆಲುವು ಸಾಧಿಸಿದ್ದಾರೆ. ಹೀಗಾಗಿ, ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ಕಿಡಿಕಾರಿದ್

5 May 2024 3:33 pm
Fact Check: ಪ್ರಧಾನಿ ಮೋದಿ ಅವರಿಗೆ ಖಾಲಿ ಖುರ್ಚಿ ಸ್ವಾಗತ? ವೈರಲ್ ವಿಡಿಯೋ ಸತ್ಯಾಂಶವೇನು?

Fact Check On PM Modi Viral Video: ಪ್ರಧಾನಿ ಮೋದಿ ಅವರು ತಮ್ಮ ತವರು ರಾಜ್ಯ ಗುಜರಾತ್‌ನ ಜಾಮ್ ನಗರದಲ್ಲಿ ಲೋಕಸಭಾ ಚುನಾವಣಾ ಪ್ರಚಾರ ನಡೆಸುವ ವೇಳೆ ಖುರ್ಚಿಗಳೆಲ್ಲಾ ಖಾಲಿ ಖಾಲಿಯಾಗಿದ್ದವು, ಪ್ರಧಾನಿ ಮೋದಿ ಮಾತನಾಡುತ್ತಿರುವಾಗಲೇ ಸಾಕಷ್ಟು ಮಂದ

5 May 2024 3:19 pm
Lok Sabha Election 2024: ರಂಗೇರಿದ ಬಳ್ಳಾರಿ ಚುನಾವಣಾ ಕಣ, ಅಖಾಡದಲ್ಲಿ ಫೈನಲ್‌ ಸರ್ಕಸ್‌

ರಾಜ್ಯದಲ್ಲಿ ಮೊದಲ ಹಂತದ 14 ಲೋಕಸಭಾ ಕ್ಷೇತ್ರದಲ್ಲಿ ಏ. 26ರಂದು ಮತದಾನವಾಗಿದ್ದು, ಇನ್ನುಳಿದ 14 ಕ್ಷೇತ್ರಗಳಲ್ಲಿ ಎರಡನೇ ಹಂತದ ಚುನಾವಣೆಗೆ ದಿನಗಣನೆ ಶುರುವಾಗಿದೆ. ಮೊದಲ ಹಂತದಲ್ಲಿ ಸ್ಪರ್ಧಿಸಿದ ಅಭ್ಯರ್ಥಿಗಳು, ರಾಜ್ಯ ನಾಯಕರು

5 May 2024 2:13 pm
ದಿಂಗಾಲೇಶ್ವರರ ಮೇಲೆ ಪ್ರಕರಣ: ' ಕಾಂಗ್ರೆಸ್ ಸರ್ಕಾರದಲ್ಲಿ ಅಧಿಕಾರಿಗಳು ನನ್ನ ಮಾತು ಕೇಳ್ತಾರಾ?'

Pralhad Joshi On Dingaleshwar Swamiji : ದಿಂಗಾಲೇಶ್ವರ ಸ್ವಾಮೀಜಿಯ ಮೇಲೆ ಕೇಸ್ ವಿಚಾರದಲ್ಲಿ ನಾನು ಒತ್ತಡ ಹೇರಲು ಹೇಗೆ ಸಾಧ್ಯ? ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವಿದೆ, ಅಧಿಕಾರಿಗಳು ನನ್ನ ಮಾತು ಕೇಳುತ್ತಾರಾ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ

5 May 2024 1:56 pm
ರಾಷ್ಟ್ರೀಯ ಸ್ಮಾರಕ ಸೃಷ್ಟಿಸಿದ ಸಂಕಷ್ಟ; ಬೆಳವಾಡಿ ಗ್ರಾಮದ 200 ಕುಟುಂಬಗಳಿಗೆ 15 ವರ್ಷಗಳಿಂದ ಎತ್ತಂಗಡಿ ಭೀತಿ

ರಾಷ್ಟ್ರೀಯ ಸ್ಮಾರಕವೊಂದು ಅದರ ಸುತ್ತಮುತ್ತ ಅನಾದಿ ಕಾಲದಿಂದಲೂ ವಾಸವಿರುವ ಸುಮಾರು 200 ಕ್ಕೂ ಹೆಚ್ಚು ಕುಟುಂಬಗಳಿಗೆ ಸಂಕಷ್ಟ ತಂದೊಡ್ಡಿದೆ. ಕೇಂದ್ರ ಪುರಾತತ್ವ, ಪ್ರಾಚ್ಯವಸ್ತು ಸಂರಕ್ಷಣಾ ಇಲಾಖೆಯ ನಿಯಮಗಳಿಂದ ಸುಮಾರು 200 ಕುಟ

5 May 2024 1:52 pm
Fact Check: ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ಇಸ್ಲಾಂಗೆ ಹಿಂದೂಗಳ ಮತಾಂತರ? ಮೌಲ್ವಿ ಮಾತಿನ ಅಸಲಿಯತ್ತೇನು?

Fact Check Islam Cleric Viral Video: ಎಂದೋ ನಡೆದ ಘಟನೆ, ಯಾವುದೇ ಸನ್ನಿವೇಶದಲ್ಲಿ ಆಡಿದ ಯಾವುದೋ ಮಾತನ್ನು ಇಂದು ನಡೆದ ಘಟನೆ ಎಂಬಂತೆ ಬಿಂಬಿಸೋದ್ರಲ್ಲಿ ಸುಳ್ಸುದ್ದಿ ವೀರರದ್ದು ಎತ್ತಿದ ಕೈ.. ಅದರಲ್ಲೂ ಲೋಕಸಭಾ ಚುನಾವಣೆ ನಡೆಯುತ್ತಿರುವ ಈ ಸಂದರ್ಭದ

5 May 2024 1:30 pm
ಆರು ವರ್ಷದ ಗಂಡು ಮಗುವನ್ನು ಮೊಸಳೆಗಳು ತುಂಬಿದ ನಾಲೆಗೆ ಎಸೆದ ತಾಯಿ

ತಾಯಿಯೊಬ್ಬಳು ತನ್ನ 6 ವರ್ಷದ ಮಗುವನ್ನು ಮೊಸಳೆ ಬಾಯಿಗೆ ಎಸೆದಿರುವ ಹೃದಯ ವಿದ್ರಾವಕ ಘಟನೆ ದಾಂಡೇಲಿ ತಾಲೂಕಿನಲ್ಲಿ ನಡೆದಿದೆ. ಇಲ್ಲಿನ ಹಾಲಮಡ್ಡಿ ಗ್ರಾಮದ ರವಿ ಕುಮಾರ್ - ಸಾವಿತ್ರಿ ದಂಪತಿಯ ಮಗ ವಿನೋದ್ ಮೊಸಳೆಗೆ ಆಹಾರವಾದ ಬಾಲಕ

5 May 2024 1:14 pm
ಭದ್ರಾ ಹಿನ್ನೀರಿನಲ್ಲಿ ಸಹಾಯಕ್ಕಾಗಿ ಪರಿತಪಿಸುತ್ತಿರುವ ಕಾಡಾನೆ

Wild Elephant Struggling for Life: ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳ ಗಡಿಯಲ್ಲಿರುವ ಮುತ್ತಿನಕೊಪ್ಪ ಗ್ರಾಮ ಪಂಚಾಯಿತಿಯ ಮಾರಿದಿಬ್ಬ ಎಂಬಲ್ಲಿನ ಭದ್ರಾ ಜಲಾಶಯದ ಹಿನ್ನೀರು ತೀರದಲ್ಲಿ ಕಾಡಾನೆಯೊಂದರ ಪರದಾಟ ಮನಕಲಕುವಂತಿದೆ. ತನ್ನ ಮರಿ

5 May 2024 12:18 pm
ಹಿರಿಯೂರಿನ ವಿವಿಸಾಗರ ಹಿನ್ನೀರಿನಲ್ಲಿ ನಡೆಯುತ್ತಿದೆ ವಾಟರ್ ಅಡ್ವೆಂಚರ್ ಟ್ರೈನಿಂಗ್!

ನಾಡಿನ ಜನರಿಗೆ ಈಜು ವಿದ್ಯೆಯನ್ನು ಕಲಿಸುವ ಉದ್ದೇಶದಿಂದ ಹಿರಿಯೂರಿನ ವಾಣಿವಿಲಾಸ ಸಾಗರ ಅಣೆಕಟ್ಟಿನ ಹಿನ್ನೀರಿನಲ್ಲಿ ಈಜು ತರಬೇತಿ ಕಾರ್ಯಾಗಾರವನ್ನು ತೆರೆಯಲಾಗಿದೆ. 2008ರಲ್ಲಿ ಇದಕ್ಕಾಗಿ ಜನರಲ್ ತಿಮ್ಮಯ್ಯ ರಾಷ್ಟ್ರೀಯ ಸಾಹಸ

5 May 2024 12:04 pm
ಕೆಆರ್‌ಎಸ್‌ ತವರಿನಲ್ಲೇ ಬತ್ತಿದ ಜಲ; ಶ್ರೀರಂಗಪಟ್ಟಣದಲ್ಲಿನ 43 ಕೆರೆಗಳೂ ಬರಿದು

ಈಗಾಗಲೇ ಶ್ರೀರಂಗಪಟ್ಟಣ ತಾಲೂಕಿನ ತಡಗವಾಡಿ, ನೇರಳಕೆರೆ, ಹುಂಜನಕೆರೆ, ದೊಡ್ಡಹಾರೋಹಳ್ಳಿ, ಚಿಕ್ಕಹಾರೋಹಳ್ಳಿ, ಟಿ.ಎಂ. ಹೊಸೂರು, ಗಣಂಗೂರು, ಕೋಡಿಶೆಟ್ಟಿಪುರ, ಸಿದ್ದಾಪುರ, ಹೊಸಹುಂಡವಾಡಿ, ಬೆಟ್ಟಹಳ್ಳಿ, ಬನ್ನಹಳ್ಳಿ, ಗಾಮನಹಳ್ಳಿ, ಆ

5 May 2024 11:54 am
ಬಿಸಿಲ ಹೊಡೆತಕ್ಕೆ ಕಂಗಾಲಾದ ತೆಂಗು! ಕಲ್ಪವೃಕ್ಷಕ್ಕೇ ಎದುರಾಯ್ತು ಕಷ್ಟ

Coconut Trees Affected Amid Heat: ಕಲ್ಪವೃಕ್ಷ ಎಂದೇ ಕರೆಯಲಾಗುವ ತೆಂಗು ಅಪಾಯಕ್ಕೆ ಸಿಲುಕಿದೆ. ಒಂದಲ್ಲ ಒಂದು ರೋಗ ಬಾಧೆಯಿಂದ ತತ್ತರಿಸುತ್ತಿರುವ ತೆಂಗು, ಈಗ ನೀರಿನ ಕೊರತೆ ಹಾಗೂ ವಿಪರೀತ ಬಿಸಿಲಿನ ವಾತಾವರಣದಿಂದ ಸೊರಗಿದೆ. ಅನೇಕ ಭಾಗಗಳಲ್ಲಿ ನೀರ

5 May 2024 11:48 am
'ಯಾರು ಹೆಣ್ಣುಕುಲ ಅವಮಾನ, ಅತ್ಯಾಚಾರ ಮಾಡುತ್ತಾನೋ ಆ ಮನೆತನ ಸರ್ವನಾಶ ಆಗುತ್ತದೆ': ನಟ ಜಗ್ಗೇಶ್

ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರ 2976 ಅಶ್ಲೀಲ ವಿಡಿಯೋಗಳಿರುವ ಪೆನ್‌ಡ್ರೈವ್‌ ರಿಲೀಸ್ ಆಗಿದ್ದು, ತನಿಖೆ ನಡೆಯುತ್ತಿದೆ. ನಿತ್ಯ ಈ ಬಗ್ಗೆ ಹೊಸ ಹೊಸ ವಿಷಯಗಳು ಹೊರಬೀಳುತ್ತಿವೆ. ಹೀಗಿರುವಾಗ ‘ನವರಸನಾಯಕ’ ಜಗ್ಗೇಶ್ ಅವರು ಹೆಣ್ಣ

5 May 2024 11:27 am
ಹಸಿರು ಮನೆ ನಿರ್ಮಾಣದಲ್ಲಿ ಬೆಂಗಳೂರು ನಗರ ಜಿಲ್ಲೆ ಮುಂದು

2022-23 ರಲ್ಲಿ ಬೆಂಗಳೂರು ನಗರ ಜಿಲ್ಲೆಯು 4.20 ಹೆಕ್ಟೇರ್‌ ಪ್ರದೇಶದಲ್ಲಿ ಹಸಿರು ಮನೆ ನಿರ್ಮಿಸಿ, 1.76 ಕೋಟಿ ಅನುದಾನ ಪಡೆದಿದೆ. 2023-24 ರಲ್ಲಿ 18.96 ಹೆಕ್ಟೇರ್‌ ಪ್ರದೇಶದಲ್ಲಿ ಹಸಿರು ಮನೆ ನಿರ್ಮಿಸುವ ಮೂಲಕ 4.04 ಕೋಟಿ ರೂ. ಸಬ್ಸಿಡಿ ಹಣವನ್ನು

5 May 2024 11:14 am
ಕುಕ್ಕೆ ಸುಬ್ರಹ್ಮಣ್ಯ: ಮದರಂಗಿ ಬಣ್ಣ ಮಾಸುವ ಮುನ್ನವೇ ವಿಧಿಯಾಟಕ್ಕೆ ಬಲಿಯಾದ ಮದುಮಗ

ಮನುಷ್ಯನಿಗೆ ಸಾವು ಹೇಗೆ ಬಂದೊದಗುತ್ತದೆ ಎಂದು ಹೇಳಲು ಸಾಧ್ಯವಾಗುವುದಿಲ್ಲ. ಯಾವ ಕ್ಷಣದಲ್ಲಿ, ಯಾವ ರೂಪದಲ್ಲಾದರೂ ಬರಬಹುದು ಎನ್ನುವ ಮಾತಿಗೆ ಉದಾಹರಣೆ ಎಂಬಂತೆ, ಇಲ್ಲೊಂದು ಹೃದಯ ವಿದ್ರಾವಕ ಘಟನೆ ನಡೆದಿದೆ. ಮದುವೆಯಾಗಿ 15 ದಿನ

5 May 2024 10:36 am
ರಣಬಿಸಿಲಿನ ರುದ್ರನರ್ತನ: ರಾಯಚೂರು ಜಿಲ್ಲೆಯಲ್ಲಿ ಬಿಸಿಲ ತಾಪಕ್ಕೆ 24 ಗಂಟೆಯಲ್ಲಿ 6 ಸಾವು?

6 Killed in Raichur Amid Hot Weather: ಎಲ್ಲೆಡೆ ಬಿಸಿಲಿನ ಝಳ ತೀವ್ರಗೊಂಡಿದೆ. ರಾಯಚೂರು ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ 42-46 ಡಿಗ್ರಿ ಸೆಲ್ಸಿಯಸ್‌ ಉಷ್ಣತೆ ಜನರನ್ನು ಹಿಂಡಿ ಹಿಪ್ಪೆ ಮಾಡಿದೆ. ಈ ನಡುವೆ ಜಿಲ್ಲೆಯ ವಿವಿಧ ಭಾಗಗಳಲ್ಲಿ ಆರು ಮಂದಿ ಮೃ

5 May 2024 10:21 am
42 ರನ್ ಸಿಡಿಸಿ ಟಿ20 ಕ್ರಿಕೆಟ್‌ನಲ್ಲಿ ನೂತನ ಇತಿಹಾಸ ರಚಿಸಿದ ವಿರಾಟ್ ಕೊಹ್ಲಿ!

Virat Kohli Creates History: 2024ರ ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ಉತ್ತಮ ಫಾರ್ಮ್ ನಲ್ಲಿರುವ ವಿರಾಟ್ ಕೊಹ್ಲಿ, ಶನಿವಾರ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಗುಜರಾತ್ ಟೈಟನ್ಸ್ ವಿರುದ್ಧದ ಪಂದ್ಯದಲ್ಲೂ ಸ್ಫೋಟಕ 42 ರನ್ ಸಿಡಿಸಿ ತ

5 May 2024 10:16 am
ಟೈಟನ್ಸ್‌ ಕದನ ಗೆದ್ದರೂ ಬ್ಯಾಟಿಂಗ್ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಫಾಫ್ ಡು ಪ್ಲೆಸಿಸ್!

Faf du Plessis Admits Batting Assessment: ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶನಿವಾರ (ಮೇ4) ಗುಜರಾತ್ ಟೈಟನ್ಸ್ ವಿರುದ್ಧ ನಡೆದ 17ನೇ ಆವೃತ್ತಿಯ ಐಪಿಎಲ್ ಟೂರ್ನಿಯ 52ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 4 ವಿಕೆಟ್ ಗೆಲು

5 May 2024 10:04 am
ಕೃಷಿ ಭೂಮಿಗೆ ಜಲಾಸರೆಯಾಗಿದ್ದ ಮಿತ್ತಬೈಲ್ ಕಿಂಡಿ ಅಣೆಕಟ್ಟು ದಿಢೀರ್ ಕುಸಿತ

ಸುಮಾರು 18 ವರ್ಷಗಳ ಹಿಂದೆ ಮಿತ್ತಬೈಲ್‌ನಲ್ಲಿ ಕಿಂಡಿ ಅಣೆಕಟ್ಟನ್ನು ನಿರ್ಮಾಣ ಮಾಡಲಾಗಿದೆ. ಈ ಅಣೆಕಟ್ಟು ಸುತ್ತಮುತ್ತಲಿನ ನೂರಾರು ಗ್ರಾಮಗಳ ಕೃಷಿ ಭೂಮಿಗೆ ಜಲಾಸರೆಯಾಗಿತ್ತು. ಈ ನೀರನ್ನು ಬಳಸಿಕೊಂಡು ರೈತರು ಬೆಳೆ ಬೆಳೆಯುತ್ತ

5 May 2024 9:46 am
ಮೈಸೂರು: ಮಳೆ ಅಬ್ಬರಕ್ಕೆ ಸೆಸ್ಕ್‌ಗೆ 80 ಲಕ್ಷ ರೂ. ನಷ್ಟ

ಬಿಸಿಲ ಝಳದಿಂದ ಕಾದು ಕೆಂಡದಂತಾಗಿದ್ದ ಸಾಂಸ್ಕೃತಿಕ ನಗರಿ ಮೈಸೂರಿಗೆ ವರುಣರಾಯ ತಂಪೆರದಿದ್ದಾನೆ. ನಗರದಲ್ಲಿ ಉತ್ತಮ ಮಳೆಯೇನೋ ಸುರಿದಿದೆ. ಆದರೆ ಗುಡುಗು, ಬಿರುಗಾಳಿ ಸಹಿತ ಮಳೆಯಿದ್ದಿದ್ದರಿಂದ 410 ವಿದ್ಯುತ್‌ ಕಂಬಗಳು ಮುರಿದು

5 May 2024 9:23 am
ಜಮ್ಮು ಮತ್ತು ಕಾಶ್ಮೀರದಲ್ಲಿ ಮತ್ತೆ ಉಗ್ರರ ದಾಳಿ: ವಾಯು ಪಡೆಯ ಯೋಧ ಹುತಾತ್ಮ, ಐವರಿಗೆ ಗಾಯ

Surankote Terror Attack: ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯಲ್ಲಿ ಸೇನಾ ಪಡೆ ಮೇಲೆ ಮತ್ತೆ ದಾಳಿ ನಡೆದಿದೆ. ಪೂಂಚ್ ಜಿಲ್ಲೆಯ ಸುರಾನ್‌ಕೋಟ್‌ನಲ್ಲಿ ವಾಯು ಪಡೆಯ ಬೆಂಗಾವಲು ವಾಹನವನ್ನು ಗುರಿಯಾಗಿಸಿ ಉಗ್ರರು ಗುಂಡಿನ ಸುರಿಮಳೆಗರೆದಿದ್

5 May 2024 9:14 am
ಲೋಕಸಭಾ ಚುನಾವಣೆ ಬೆನ್ನಲ್ಲೇ ಶಿಕ್ಷಕರ ಚುನಾವಣೆ; ಜೂನ್ 3 ರಂದು ಮತದಾನ

ಮಡಿಕೇರಿ ಕರ್ನಾಟಕ ದಕ್ಷಿಣ ಶಿಕ್ಷಕರ ಕ್ಷೇತ್ರ, ನೈರುತ್ಯ ಶಿಕ್ಷಕರ ಕ್ಷೇತ್ರ ಹಾಗೂ ನೈರುತ್ಯ ಪದವೀಧರರ ಕ್ಷೇತ್ರಗಳಿಂದ ಕರ್ನಾಟಕ ವಿಧಾನ ಪರಿಷತ್ತಿಗೆ ಚುನಾವಣೆ ನಡೆಸಲು ಭಾರತ ಚುನಾವಣಾ ಆಯೋಗವು ಮೇ 2ರಂದು ಚುನಾವಣಾ ವೇ

5 May 2024 8:27 am
ಪ್ರಜ್ವಲ್ ರೇವಣ್ಣ ಮೇ 5ರಂದೇ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸುವ ಸಾಧ್ಯತೆ

ಹಾಸನ ಪೆನ್ ಡ್ರೈವ್ ಹಗರಣದ ಆರೋಪಿಯಾಗಿರುವ ಪ್ರಜ್ವಲ್ ರೇವಣ್ಣನವರು ವಿದೇಶದಲ್ಲಿದ್ದು, ಅವರು ಮೇ 5ರಂದು ಮಂಗಳೂರಿಗೆ ಆಗಮಿಸುವ ಸಾಧ್ಯತೆಗಳಿವೆ. ಪ್ರಕರಣದ ತನಿಖೆಗಾಗಿ ನೇಮಿಸಲಾಗಿರುವ ಎಸ್ಐಟಿ ತಂಡದ ಮುಂದೆ ವಿಚಾರಣೆಗೆ ಹಾಜರಾ

5 May 2024 7:59 am
ಬೇಕಿರುವುದು 78 ರೈಲು, ಓಡುತ್ತಿರುವುದು 47; ನಮ್ಮ ಮೆಟ್ರೋದಲ್ಲಿ ಬೋಗಿಗಳ ಕೊರತೆ

Bengaluru Namma Metro: ವೈಟ್‌ಫೀಲ್ಡ್‌ ಮೆಟ್ರೋ ನಿಲ್ದಾಣದಿಂದ ಚಲ್ಲಘಟ್ಟ ಟರ್ಮಿನಲ್‌ ನಡುವೆ (ನೇರಳೆ ಮಾರ್ಗ) ಪ್ರಸ್ತುತ 25 ರೈಲುಗಳು ಕಾರ್ಯಾಚರಣೆಗೊಳ್ಳುತ್ತಿವೆ. ಈ ಮಾರ್ಗದಲ್ಲಿ ಕನಿಷ್ಠ 43 ರೈಲುಗಳನ್ನು ಓಡಿಸಬೇಕಿತ್ತು. ನಾಗಸಂದ್ರ-ರೇಷ್ಮ

5 May 2024 7:25 am
ಚಿಕ್ಕಬಳ್ಳಾಪುರ: ಬಡ ಮಕ್ಕಳಿಗೆ ನೆರವಾದ ಬೇಸಿಗೆ ಬಿಸಿಯೂಟ

ಚಿಕ್ಕಬಳ್ಳಾಪುರ ಜಿಲ್ಲೆಯಾದ್ಯಂತ ಬೇಸಿಗೆಯಲ್ಲೂ ಬಿಸಿಯೂಟಕ್ಕಾಗಿ ಶೇ.80 ರಷ್ಟು ಮಂದಿ ಒಪ್ಪಿಗೆ ನೀಡಿದ್ದಾರೆಯಾದರೂ ಬಿಸಿಯೂಟಕ್ಕೆ ಹಾಜರಾಗುತ್ತಿರುವವರ ಸಂಖ್ಯೆ ಕಡಿಮೆ. ಪ್ರತಿ ದಿನ ಶೇ.40 ರಿಂದ 50ರಷ್ಟು ಮಂದಿ ಮಾತ್ರ ಬಿಸಿಯೂಟಕ

5 May 2024 7:04 am
ಈರುಳ್ಳಿ ರಫ್ತು ನಿಷೇಧ ತೆರವುಗೊಳಿಸಿದ ಸರಕಾರ, ಏಕಾಏಕಿ ಈರುಳ್ಳಿ ಬೆಲೆ ಏರಿಕೆ

ಎರಡು ಸುತ್ತಿನ ಲೋಕಸಭೆ ಚುನಾವಣೆ ಮುಗಿದು ಮೂರನೇ ಸುತ್ತಿನ ಮತದಾನ ಸಮೀಪಿಸುತ್ತಿದ್ದಂತೆ ಕೇಂದ್ರ ಸರಕಾರ ಈರುಳ್ಳಿ ಮೇಲೆ ಹೇರಿದ್ದ ರಫ್ತು ನಿಷೇಧವನ್ನು ತೆರವುಗೊಳಿಸಿದೆ. ಅಲ್ಲದೇ, ಈರುಳ್ಳಿ ಕನಿಷ್ಠ ರಫ್ತು ಬೆಲೆಯನ್ನು (ಎಂಇಪ

5 May 2024 12:19 am
'ಎಲ್ಲೂ ಹೋಗಲ್ಲ' ಎಂದಿದ್ದ ದಿಲ್ಲಿ ಕಾಂಗ್ರೆಸ್‌ ಘಟಕದ ಮಾಜಿ ಅಧ್ಯಕ್ಷ ಲವ್ಲಿ ಬಿಜೆಪಿ ಸೇರ್ಪಡೆ!

ಕಾಂಗ್ರೆಸ್‌ಗೆ ರಾಜೀನಾಮೆ ನೀಡಿ 'ನಾನು ಎಲ್ಲೂ ಹೋಗಲ್ಲ' ಎಂದಿದ್ದ ದಿಲ್ಲಿ ಕಾಂಗ್ರೆಸ್‌ ಘಟಕದ ಮಾಜಿ ಅಧ್ಯಕ್ಷ ಅರವಿಂದರ್ ಸಿಂಗ್ ಲವ್ಲಿ ಮತ್ತೆ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಈ ಮೂಲಕ ಅವರು ಎರಡು ಬಾರಿ ಕಾಂಗ್ರೆಸ್‌ ತೊರೆದ

5 May 2024 12:17 am
Fact Check: ಮೋದಿ ತೊಲಗಿಸಿ ಎಂದಿತಾ ಖ್ಯಾತ ಟೈರ್‌ ಕಂಪನಿ ಸಿಯೆಟ್‌?

ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಧಿಕಾರದಿಂದ ಕಿತ್ತೊಗೆಯುವಂತೆ ಸಿಯೆಟ್‌ ಟೈರ್ಸ್‌ ಜನರಿಗೆ ಕರೆ ನೀಡಿದೆ ಎಂದು ಹೇಳಿ ವಿಡಿಯೋ ಒಂದು ವೈರಲ್‌ ಆಗಿದೆ. ಆದರೆ ಇದು ಸುಳ್ಳು ಅಡ

4 May 2024 11:59 pm
ಗೌಡರ ನಿವಾಸದಿಂದಲೇ ರೇವಣ್ಣ SIT ವಶಕ್ಕೆ : ರಾಜಕೀಯ ಸಂಧ್ಯಾಕಾಲದಲ್ಲಿ ದೇವೇಗೌಡರಿಗೆ ತಗುಲಿದ ಕಪ್ಪುಚುಕ್ಕೆ

Black Mark On Deve Gowda Political Career : ತನ್ನದೇ ತಪ್ಪಿನಿಂದ ದಳಪತಿಗಳು ಇಂದು ತೊಂದರೆ ಅನುಭವಿಸುತ್ತಿದ್ದಾರೆ. ಲೈಂಗಿಕ ದೌರ್ಜನ್ಯದ ಕೇಸಿನ ಮೇಲೆ ದೇವೇಗೌಡರ ಪುತ್ರ ಎಚ್.ಡಿ.ರೇವಣ್ಣನವರನ್ನು ಎಸ್‌ಐಟಿ ವಶಕ್ಕೆ ಪಡೆದುಕೊಂಡಿದೆ. ಆ ಮೂಲಕ, ಗೌಡರ ಪಾಲಿ

4 May 2024 10:05 pm
ಪಾಕ್ ಪರ ಘೋಷಣೆ ಕೂಗುವವರನ್ನು ಗುಂಡಿಕ್ಕಿ ಕೊಲ್ಲುವ ಕಾನೂನು ಜಾರಿಗೊಳಿಸಬೇಕು: ಜಮೀರ್ ಅಹ್ಮದ್ ಖಾನ್

ಪಾಕ್ ಪರ ಘೋಷಣೆ ಕೂಗಿದವರನ್ನು ನಾವೇ ಗುಂಡಿಕ್ಕಿ ಕೊಲ್ಲುತ್ತೇವೆ ಎಂದು ಶುಕ್ರವಾರವಷ್ಟೇ ಸಿಂಧನೂರಿನಲ್ಲಿ ಹೇಳಿದ್ದ ಸಚಿವ ಜಮೀರ್ ಅಹ್ಮದ್ ಖಾನ್ ಬಾಗಲಕೋಟೆಯಲ್ಲೂ ಪುನರುಚ್ಚರಿಸಿದ್ದಾರೆ. ಸಂಯುಕ್ತಾ ಪಾಟೀಲ್ ಪರ ಮತಪ್ರಚಾರ ನ

4 May 2024 9:57 pm
ನಾನು - ಸಿದ್ದರಾಮಯ್ಯ 10 ವರ್ಷ ಆಡಳಿತ ಮಾಡ್ತೀವಿ, ಯಾರೇನೂ ಮಾಡೋಕಾಗೊಲ್ಲ: ಡಿಕೆ ಶಿವಕುಮಾರ್ ಸ್ಪಷ್ಟನೆ

ಲೋಕಸಭಾ ಚುನಾವಣೆ ಬಳಿಕ ಸಿಎಂ ಪಟ್ಟ ಬದಲಾಗಲಿದೆ ಎಂಬ ಊಹಾಪೋಹಗಳಿಗ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ತೆರೆ ಎಳೆದಿದ್ದಾರೆ. ಸಿದ್ದರಾಮಯ್ಯ ಮತ್ತು ನಾನು ಇನ್ನೂ 10 ವರ್ಷಗಳ ಕಾಲ ಆಡಳಿತ ಮಾಡಲಿದ್ದೇವೆ. ಯಾರೇನೇ ಮಾಡೋಕಾಗೊಲ್ಲ. ಇನ

4 May 2024 8:49 pm
ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ಕೊಟ್ಟ ‘ಲಕ್ಷಣ’ ನಟಿಯರು

ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ಕೊಟ್ಟ ‘ಲಕ್ಷಣ’ ನಟಿಯರು

4 May 2024 8:27 pm
ಎಸ್‌ಐಟಿ ವಶದಲ್ಲಿ ಎಚ್‌ಡಿ ರೇವಣ್ಣ, ಮುಂದೆ ಏನಾಗಲಿದೆ? ಕಾನೂನು ಪ್ರಕ್ರಿಯೆಗಳೇನು?

ಸದ್ಯಕ್ಕೆ ಎಚ್‌ಡಿ ರೇವಣ್ಣ ಅವರನ್ನು ವಶಕ್ಕೆ ಪಡೆದಿರುವ ಎಸ್‌ಐಟಿ ತಂಡ ಅವರನ್ನು ಪ್ರಾಥಮಿಕ ಹಂತದಲ್ಲಿ ವಿಚಾರಣೆ ಮಾಡಲಿದೆ. ಬಳಿಕ ಬಂಧನದ ಅಗತ್ಯ ಕಂಡು ಬಂದಲ್ಲಿ ನ್ಯಾಯಾಧೀಶರ ಮುಂದೆ ಹಾಜರು ಪಡಿಸಲಿದೆ. ಸದ್ಯ ಕೋರ್ಟ್‌ ಅವಧಿ ಮ

4 May 2024 8:17 pm
ರೇವಣ್ಣಗೆ ಉರುಳಾದ ಸಂತ್ರಸ್ತೆ ಕಿಡ್ನಾಪ್ ಕೇಸ್, ಮಧ್ಯಂತರ ನಿರೀಕ್ಷಣಾ ಜಾಮೀನು ಸಿಗದ ಬೆನ್ನಲ್ಲೇ ಬಂಧನ

ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಮೊದಲ ಆರೋಪಿಯಾಗಿದ್ದ ಎಚ್‌ಡಿ ರೇವಣ್ಣ ಅವರೀಗ ಮಹಿಳೆಯೊಬ್ಬರನ್ನು ಅಪಹರಿಸಿ ಅಕ್ರಮ ಬಂಧನಲ್ಲಿಟ್ಟುಕೊಂಡ ಪ್ರಕರಣದಲ್ಲಿ ಬಂಧಿತರಾಗಿದ್ದಾರೆ. ಸಂತ್ರಸ್ತ ಮಹಿಳೆಯ ಅಪಹರಣ ಸಂಬಂಧ

4 May 2024 8:05 pm
IPL 2024: ಆರ್‌ಸಿಬಿ ಪ್ಲೇಆಫ್‌ ತಲುಪುವ ಭರವಸೆ ಇದೆ ಎಂದ ಹೆಡ್ ಕೋಚ್ ಆಂಡಿ ಫ್ಲವರ್!

Andy Flower ಬbacks RCB for Playoff: 2024ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಇದುವರೆಗೂ ಆಡಿರುವ 10 ಪಂದ್ಯಗಳಲ್ಲಿ ಕೇವಲ 3ರಲ್ಲಿ ಮಾತ್ರ ಗೆಲುವು ಸಾಧಿಸಿದ್ದು, ಅಂಕಪಟ್ಟಿಯಲ್ಲಿ 10ನೇ ಸ್ಥಾನ ಅಲಂಕರಿಸ

4 May 2024 7:59 pm
Live Score | RCB vs GT: ಟಾಸ್‌ ಗೆದ್ದು ಬೌಲಿಂಗ್‌ ಆಯ್ದುಕೊಂಡ ಆರ್‌ಸಿಬಿ!

Royal challengers bengaluru vs gujarat titans Match Live: ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ಇದೀಗ ನಡೆಯುತ್ತಿರುವ 2024ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) ಟೂರ್ನಿಯ 52ನೇ ಪಂದ್ಯಲದಲ್ಲಿ ರಾಯಲ್‌ ಚಾಲೆಂಜರ್ಸ್ ಬೆಂಗಳೂರು ಹಾ

4 May 2024 7:37 pm
ಪೆನ್ ಡ್ರೈವ್ ಹಗರಣ ಸಂತ್ರಸ್ತೆ ಕಿಡ್ನಾಪ್ ಕೇಸ್: ಸಚಿವ ಎಚ್ ಡಿ ರೇವಣ್ಣ ಎಸ್ ಐಟಿ ವಶಕ್ಕೆ

ಬೆಂಗಳೂರು: ಹಾಸನದ ಪೆನ್ ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಎಚ್ ಡಿ ರೇವಣ್ಣ ಅವರನ್ನು ಶನಿವಾರ ಸಂಜೆ ವಿಶೇಷ ತನಿಖಾ ದಳದ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಏಪ್ರಿಲ್ 27ರಿಂದ ನಾಪತ್ತೆಯಾಗಿದ್ದ ಸಂತ್ರಸ್ತೆಯನ್ನು

4 May 2024 7:14 pm
10 ವರ್ಷದ ಸಾಧನೆ ಮೇಲೆ ಮೋದಿ ಮತ ಕೇಳುತ್ತಿಲ್ಲ, ಹೊಸ ಹೊಸ ಸುಳ್ಳು ಹೇಳಿ ಬಂದಿದ್ದಾರೆ: ಸಿದ್ದರಾಮಯ್ಯ

ದಾವಣಗೆರೆ: ಹತ್ತತ್ತು ವರ್ಷ ಪ್ರಧಾನಿಯಾಗಿ ಮೋದಿ ಮಾಡಿದ್ದೇನು ಎನ್ನುವುದನ್ನು ಭಾರತೀಯರಿಗೆ ತಿಳಿಸಿ ಮತ ಕೇಳುತ್ತಿಲ್ಲ. ಬದಲಿಗೆ ಹೊಸ ಹೊಸ ಸುಳ್ಳುಗಳನ್ನು ಹೊತ್ತುಕೊಂಡು ಬಂದಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆರ

4 May 2024 6:35 pm
ಮುಂಬಯಿ ಪೊಲೀಸರ ನಿದ್ದೆಗೆಡಿಸಿದ ಕಾನ್‌ಸ್ಟೆಬಲ್ ನಿಗೂಢ ಸಾವು

Mumbai Police Constable Death: ಮುಂಬಯಿಯಲ್ಲಿ ಪೊಲೀಸ್ ಕಾನ್‌ಸ್ಟೆಬಲ್ ಒಬ್ಬರ ನಿಗೂಢ ಸಾವು ಅಧಿಕಾರಿಗಳಿಗೆ ತಲೆನೋವಾಗಿ ಪರಿಣಮಿಸಿದೆ. ಆಸ್ಪತ್ರೆಗೆ ದಾಖಲಾಗಿದ್ದ ಕಾನ್‌ಸ್ಟೆಬಲ್, ಸಾಯುವ ಮುನ್ನ ಹೇಳಿಕೆ ನೀಡಿದ್ದರು. ಆದರೆ ಅವರು ವಿವರಿಸಿದ ಘಟ

4 May 2024 6:21 pm
ಉಡುಪಿಯಲ್ಲಿ ತೀವ್ರ ಸಿಎನ್‌ಜಿ ಗ್ಯಾಸ್ ಕೊರತೆ : ಕೇಂದ್ರ ಸಚಿವರಿಗೆ ಪತ್ರ ಬರೆದ ಕೋಟ ಪೂಜಾರಿ

CNG Gas Shortage in Udupi : ಉಡುಪಿ ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ಸಿಎನ್‌ಜಿ ಕೊರತೆ ಸಮಸ್ಯೆ ತೀವ್ರವಾಗಿ ಕಾಡುತ್ತಿರುವುದರಿಂದ ಪ್ರಮುಖವಾಗಿ ಆಟೋ ಚಾಲಕರು ಹೈರಾಣವಾಗಿ ಹೋಗಿದ್ದಾರೆ. ಈ ಬಗ್ಗೆ ಶಾಸಕ ಕೋಟ ಶ್ರೀನಿವಾಸ ಪೂಜಾರಿ, ಕೇಂದ್

4 May 2024 6:03 pm
Fact Check : 2025ರ ವೇಳೆಗೆ ಭಾರತ ಬಾಂಗ್ಲಾದೇಶಕ್ಕಿಂತ ಬಡ ರಾಷ್ಟ್ರವಾಗುತ್ತಾ? ಇಲ್ಲಿದೆ ವೈರಲ್‌ ಪೋಸ್ಟ್‌ನ ಸತ್ಯಾಸತ್ಯತೆ!

India Will Be Poorer Than Bangladesh by 2025 Fact Check : 2025ರ ವೇಳೆಗೆ ಭಾರತವೂ ಬಾಂಗ್ಲಾದೇಶಕ್ಕಿಂತ ಬಡ ರಾಷ್ಟ್ರವಾಗುತ್ತಾ? ಈ ರೀತಿ ಪೋಸ್ಟ್‌ ಒಂದು ವೈರಲ್‌ ಆಗುತ್ತಿದೆ. ಐಎಂಎಫ್‌ನ ವರ್ಲ್ಡ್‌ ಎಕನಾಮಿಕ್‌ ಔಟ್‌ಲುಕ್‌ ವರದಿಯನ್ನು ಪ್ರಸ್ತಾಪಿಸಿರುವ ಆ ಪೋಸ್

4 May 2024 6:00 pm
25 ಕೆಜಿ ಚಿನ್ನ ಕಳ್ಳಸಾಗಣೆ ವೇಳೆ ಮುಂಬಯಿಯಲ್ಲಿ ಸಿಕ್ಕಿಬಿದ್ದ ಅಫ್ಘಾನಿಸ್ತಾನ ರಾಜತಾಂತ್ರಿಕ ಅಧಿಕಾರಿಣಿ

Afghan Diplomat Caught With Gold: ವಿದೇಶಕ್ಕೆ ತೆರಳುವಾಗ ಅಥವಾ ವಿದೇಶದಿಂದ ಬರುವಾಗ ವಿವಿಧ ರೂಪಗಳಲ್ಲಿ ಚಿನ್ನ ಕಳ್ಳಸಾಗಣೆ ಮಾಡಿ ಸಿಕ್ಕಿಬಿದ್ದ ಪ್ರಸಂಗಗಳನ್ನು ಓದುತ್ತಲೇ ಇರುತ್ತೀರಿ. ಆದರೆ ಹಿರಿಯ ರಾಜತಾಂತ್ರಿಕ ಹುದ್ದೆಯಲ್ಲಿ ಇರುವವರೇ ಇಂ

4 May 2024 5:31 pm
12 ಜೆಡಿಎಸ್ ಶಾಸಕರು ಕಾಂಗ್ರೆಸ್ ಸೇರ್ಪಡೆ : ಡಿ.ಕೆ.ಶಿವಕುಮಾರ್ ಕೊಟ್ಟ ಸ್ಪಷ್ಟನೆಯೇನು?

JDS MLAs Joining Congress : ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ವಿಚಾರ ಸದ್ದು ಮಾಡುತ್ತಿರುವ ಹೊತ್ತಿನಲ್ಲಿ ಹನ್ನೆರಡು ಜೆಡಿಎಸ್ ಶಾಸಕರು ಕಾಂಗ್ರೆಸ್ಸಿಗೆ ಸೇರ್ಪಡೆಗೊಳ್ಳಲಿದ್ದಾರೆ ಎನ್ನುವ ಸುದ್ದಿ ಹರಿದಾಡಲಾರಂಭಿಸಿದೆ. ಇದೆಲ್ಲಾ ಸುಳ್ಳು

4 May 2024 5:22 pm
ಬಳ್ಳಾರಿ ದಲಿತರ ಕೇರಿಯಲ್ಲಿ ಶ್ರೀರಾಮುಲು ಪರ ಯದುವೀರ್ ಒಡೆಯರ್ ಮತಯಾಚನೆ; ಈ ವೇಳೆ ಅವರು ಹೇಳಿದ್ದೇನು?

ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಮತದಾನ ಮುಗಿದಿರುವ ಹಿನ್ನೆಲೆಯಲ್ಲಿ ಯದುವೀರ್ ಒಡೆಯರ್ ಅವರು ಉತ್ತರ ಕರ್ನಾಟಕದಲ್ಲಿ ಬಿಜೆಪಿ ಅಭ್ಯರ್ಥಿಗಳ ಪರವಾಗಿ ಮತಪ್ರಚಾರ ನಡೆಸುತ್ತಿದ್ದಾರೆ. ಶನಿವಾರ ಅವರು ಬಳ್ಳಾರಿಯ ದಲಿತ ಕೇ

4 May 2024 4:53 pm