ಡೆಹ್ರಾಡೋನ್:ಸಂಗೀತ ಕಾರ್ಯಕ್ರಮದಲ್ಲಿ ಬಾಲಿವುಡ್ ನ ಗಾಯಕಿ ಮೇಲೆ ಅಭಿಮಾನಿಯೊಬ್ಬ ಬಾಟಲಿ ಎಸೆದು ಅಗೌರವ ತೋರಿಸಿರುವ ಘಟನೆ ನಡೆದಿದೆ. ಸುನಿಧಿ ಚೌಹಾಣ್ ಬಿಟೌನ್ ಖ್ಯಾತ ಗಾಯಕಿ. ಡೆಹ್ರಾಡೋನ್ ನಲ್ಲಿ ನಡೆದ ಸಂಗೀತ ಕಾರ್ಯಕ್ರಮದ
ನವದೆಹಲಿ: ಕೌನ್ಸಿಲ್ ಫಾರ್ ದಿ ಇಂಡಿಯನ್ ಸ್ಕೂಲ್ ಸರ್ಟಿಫಿಕೇಟ್ ಎಕ್ಸಾಮಿನೇಷನ್ಸ್ ತನ್ನ ಇಂಡಿಯನ್ ಸರ್ಟಿಫಿಕೇಟ್ ಆಫ್ ಸೆಕೆಂಡರಿ ಎಜುಕೇಶನ್ (ಐಸಿಎಸ್ಇ ಅಥವಾ 10 ನೇ ತರಗತಿ) ಮತ್ತು ಇಂಡಿಯನ್ ಸ್ಕೂಲ್ ಸರ್ಟಿಫಿಕೇಟ್ (ಐಎಸ್ಸಿ ಅಥ
ಬೆಂಗಳೂರು:ಎಸ್ಆರ್ಎಚ್ ವಿರುದ್ಧದ ಪಂದ್ಯದ ನಂತರ ಸ್ನಾಯುಸೆಳೆತಕ್ಕೆ ಒಳಗಾಗಿದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ವೇಗದ ಬೌಲರ್ ಮಹೀಶ್ ಪತಿರಾನಾ ತಮ್ಮ ತಾಯ್ನಾಡಾದ ಶ್ರೀಲಂಕಾಕ್ಕೆ ಮರಳಿದ್ದಾರೆ. ಸಿಎಸ್ಕೆ ಸ್ಟಾರ್ ಇ
ಢಾಕಾ: 2024ರ ಮಹಿಳಾ ಟಿ-20 ವಿಶ್ವಕಪ್ ಟೂರ್ನಿಯಲ್ಲಿ ಅಕ್ಟೋಬರ್ 4 ರಂದು ಸಿಲ್ಹೆಟ್ನಲ್ಲಿ ನ್ಯೂಜಿಲೆಂಡ್ ವಿರುದ್ಧದ ಪಂದ್ಯದೊಂದಿಗೆ ಭಾರತದ ಅಭಿಯಾನ ಪ್ರಾರಂಭವಾಗಲಿದೆ. ಭಾನುವಾರ ಪಂದ್ಯಾವಳಿಯ ವೇಳಾಪಟ್ಟಿಯನ್ನು ಐಸಿಸಿ ಬಿಡುಗಡೆ
ಲಕ್ನೊ: ಅಂಕಪಟ್ಟಿಯಲ್ಲಿ ಎರಡನೇ ಮತ್ತು ಮೂರನೇ ಸ್ಥಾನದಲ್ಲಿರುವ ಕೋಲ್ಕತಾ ನೈಟ್ ರೈಡರ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ತಂಡಗಳು ಭಾನುವಾರದ ಎರಡನೇ ಪಂದ್ಯದಲ್ಲಿ ಮುಖಾಮುಖೀಯಾಗಲಿದ್ದು ಪ್ಲೇ ಆಫ್ ತೇರ್ಗಡೆಯ ಅವಕಾಶವನ್ನು ದ
ಧರ್ಮಶಾಲಾ: ಪಂಜಾಬ್ ಕಿಂಗ್ಸ್ ತಂಡದ ಅಸಾಧಾರಣ ಬೌಲಿಂಗ್ ನಿಂದಾಗಿ, ಚೆನ್ನೈ ಸೂಪರ್ ಕಿಂಗ್ಸ್ ಒಂಭತ್ತು ವಿಕೆಟ್ ನಷ್ಟಕ್ಕೆ 167 ಗಳಿಸಿದೆ. ಹಾಗೂ ಪಂಜಾಬ್ ತಂಡಕ್ಕೆ 168 ರನ್ ಗುರಿ ನಿಗದಿ ಮಾಡಿದೆ. ಟಾಸ್ ಸೋತು ಬ್ಯಾಟಿಂಗ್ ಮಾಡಿದ ಚೆನ
ಜೈಪುರ: ರಾಜಸ್ಥಾನದ ಸವಾಯಿ ಮಾಧೋಪುರ ಜಿಲ್ಲೆಯಲ್ಲಿ ಕಾರೊಂದಕ್ಕೆ ಅಪರಿಚಿತ ವಾಹನ ಡಿಕ್ಕಿ ಹೊಡೆದಿದ್ದು, ಒಂದೇ ಕುಟುಂಬದ 6 ಮಂದಿ ಸಾವಿಗೀಡಾಗಿದ್ದಾರೆ. ಬನಾಸ್ ಸೇತುವೆಯ ದೆಹಲಿ-ಮುಂಬೈ ಎಕ್ಸ್ಪ್ರೆಸ್ ವೇನಲ್ಲಿ ಈ ಅಪಘಾತ ಸಂಭವಿ
ಕೊಲ್ಹಾರ: ಕಾಂಗ್ರೆಸ ಪಕ್ಷದ ತತ್ವ ಸಿದ್ಧಾಂತಗಳನ್ನು ಮೆಚ್ಚಿ ಬ.ಬಾಗೇವಾಡಿ ತಾಲೂಕ ಜೆಡಿಎಸ್ ಯುವ ಘಟಕದ ಅಧ್ಯಕ್ಷ ಸಲೀಂ ಕೊತ್ತಲ್, ಕೊಲ್ಹಾರ ತಾಲೂಕ ಜೆಡಿಎಸ್ ಅಧ್ಯಕ್ಷ ಗುಲಾಬ ಪಕಾಲಿ ಪಟ್ಟಣದಲ್ಲಿ ನಡೆದ ಕಾಂಗ್ರೆಸ ಪ್ರಚಾರ ಕಾರ
ಬೆಂಗಳೂರು: ಉತ್ತರ ಕರ್ನಾಟಕ ಭಾಗದ ಕ್ಷೇತ್ರಗಳಿಗೆ ಮತದಾನಕ್ಕೆ ತೆರಳುವವರಿಗೆ ಬಸ್ ಟಿಕೆಟ್ ದರ ಏರಿಕೆ ಬಿಸಿ ತಟ್ಟಿದೆ. ಹಬ್ಬಗಳ ಸಂದರ್ಭದಲ್ಲಿ ಖಾಸಗಿ ಬಸ್ ಗಳು ಟಿಕೆಟ್ ದರ ಹೆಚ್ಚಿಸುವುದು ಸಾಮಾನ್ಯ. ಚುನಾವಣೆ ಸಂದರ್ಭದಲ್ಲಿಯೂ
ಬೆಂಗಳೂರು: 108 ಆಂಬ್ಯುಲೆನ್ಸ್ ಸಿಬ್ಬಂದಿಗೆ ಮೂರು ತಿಂಗಳ ವೇತನ ಪಾವತಿಯಾಗದ ಕಾರಣಕ್ಕೆ ನಾಳೆ ಮೇ.6ರ ರಾತ್ರಿ 8 ಗಂಟೆಯಿಂದ ರಾಜ್ಯ ವ್ಯಾಪ್ತಿ ಆಂಬ್ಯುಲೆನ್ಸ್ ಸೇವೆ ಬಂದ್ ಮಾಡಿ ಮುಷ್ಕರ ಮಾಡುತ್ತಿದ್ದಾರೆ. ಜಿವಿಕೆ ಸಂಸ್ಥೆ ಹಾಗೂ
ನವದೆಹಲಿ:ಉದ್ದೀಪನ ಮದ್ದು ಪ್ರಕರಣದಲ್ಲಿ ಒಲಿಂಪಿಕ್ಸ್ ಪದಕ ವಿಜೇತ ಭಜರಂಗ್ ಪೂನಿಯಾ ಅವರನ್ನು ಅಮಾನತು ಮಾಡಲಾಗಿದ್ದು, ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಸ್ಪರ್ಧಿಸುವುದು ಅನುಮಾನವಾಗಿದೆ. ಮಾರ್ಚ್ 10ರಂದು ಸೋನಾಪೇಟ್ ನಲ್ಲಿ ನಡೆ
ಶಿರಸಿ: ಮಾಧ್ಯಮ ವಕ್ತಾರ ಹರಿಪ್ರಕಾಶ ಕೋಣೆಮನೆ ಶಿರಸಿಯ ದೀನದಯಾಳು ಸಭಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿದರು. ಕೇಂದ್ರ ಸರಕಾರದ ಸಾಧನೆ, ಯುವಕರ ಉತ್ಸಾಹ, ಕಾಂಗ್ರೆಸ್ ನ ವೈಫಲ್ಯವೇ ನಮಗೆ ಉತ್ತಮ ವಾತಾವರಣ ನೀಡಿದ್ದು. ರಾಜ್ಯದಲ್ಲ
ಚರ್ಚಾ ವೇದಿಕೆ ವಿನಾಯಕ ವೆಂ.ಭಟ್ಟ, ಅಂಬ್ಲಿಹೊಂಡ ಚುನಾವಣಾ ಸುಧಾರಣೆಗಳನ್ನು ದೇಶದಲ್ಲಿ ಜಾರಿಗೆ ತಂದೇ ಸಿದ್ಧ ಎಂದು ಹಠಕ್ಕೆ ಬಿದ್ದು ಹೋರಾಡಿದ ಶೇಷನ್, ಜಡ್ಡುಗಟ್ಟಿದ ವ್ಯವಸ್ಥೆಯ ಶುದ್ಧೀಕರಣಕ್ಕೆ ನೂರಾರು ಜನರ ಅಗತ್ಯವಿರುವು
ತುಂಟರಗಾಳಿ ಸಿನಿಗನ್ನಡ ಈ ವಾರ ಬಿಡುಗಡೆ ಆಗಿರೋ ‘ಕಾಂಗರೂ’ ಸಿನಿಮಾದ ಬಗ್ಗೆ ಹೇಳೋದಾದ್ರೆ, ಸಿನಿಮಾ ನಿರೀಕ್ಷೆಗೂ ಮೀರಿ ಚೆನ್ನಾಗಿದೆ. ಆದಿತ್ಯ ಅವರನ್ನ ಕಂಡ್ರೆ ನಂಗಂತೂ ತುಂಬಾ ಭಯನಪ್ಪ. ಇನ್ನು ಚಿತ್ರದ ಕಥೆ ಏನು ಅಂತ ಗೊತ್ತಾದ ಮ
ತಿಳಿರು ತೋರಣ srivathsajoshi@yahoo.com ಪುಣ್ಯಭೂಮಿ ಅಯೋಧ್ಯೆಯಲ್ಲಿ ರಾಮಲಲ್ಲಾ ವಿಗ್ರಹದೆದುರಿಗೆ ನಾನೀಗ ನಿಂತುಕೊಂಡಿದ್ದೇನೆ ಎನ್ನುವ ಅರಿವಿನ ಅನುಭೂತಿ ಆಗುವುದಿದೆ ಯಲ್ಲ, ಅದು ನಿಜವಾಗಿಯೂ ವರ್ಣಿಸಲಸದಳ. ಬಹುಶಃ ಅಯೋಧ್ಯಾ ಎಂಬ ಹೆಸರಿನ ವಿ
ಇದೇ ಅಂತರಂಗ ಸುದ್ದಿ vbhat@me.com ರಾಜೀವ್ ಗಾಂಧಿ ಹತ್ಯೆ ಬಳಿಕ, ಸೋನಿಯಾ ಗಾಂಧಿ ಮೌನಕ್ಕೆ ಜಾರಿದ್ದರು. ಆದರೂ, ಅವರು ಸಕ್ರಿಯ ರಾಜಕಾರಣಕ್ಕೆ ಬರುತ್ತಾರಾ ಎಂಬ ಬಗ್ಗೆ ಪತ್ರಿಕೆಗಳಲ್ಲಿ ಆಗಾಗ ವರದಿಗಳು ಪ್ರಕಟವಾಗುತ್ತಿದ್ದವು. ಯುವ ಕಾಂಗ
ಬೆಂಗಳೂರು: ಮಾಜಿ ಸಚಿವ ಹೆಚ್ ಡಿ ರೇವಣ್ಣನವರನ್ನು ಎಸ್ಐಟಿ ಅಧಿಕಾರಿಗಳು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ ಎನ್ನಲಾಗಿದೆ. ಅಪಹರಣ ಪ್ರಕರಣಕ್ಕೆ ಸಂಬಂಧಪಟ್ಟಂತೆ ಶನಿವಾರ ‘ನಿರೀಕ್ಷಣಾ ಜಾಮೀನು’ ಅರ್ಜಿ ವಜಾ ಮಾಡಲಾಗಿದೆ. ಇದ
ಇಸ್ಲಾಮಾಬಾದ್: ಇಸ್ಲಾಮಾಬಾದ್ ಮಹಾನಗರ ಪಾಲಿಕೆಯಿಂದ ದೈಹಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಅಭ್ಯಾಸ ‘ಯೋಗ’ ತರಗತಿ ಆರಂಭವಾಗಿದೆ. ಪಾಕಿಸ್ತಾನ ರಾಜಧಾನಿ ಇಸ್ಲಾಮಾಬಾದ್ ಉಸ್ತುವಾರಿ ಹೊಣೆ ಹೊತ್ತಿರುವ ರಾಜಧಾನಿ ಅಭಿವೃದ್ಧಿ ಮ
ನವದೆಹಲಿ: ಟೆಲಿಕಾಂ ಸೇವೆ ಪೂರೈಕೆದಾರ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (ಬಿಎಸ್ಎನ್ಎಲ್) 18 ದಶಲಕ್ಷದಷ್ಟು ಗ್ರಾಹಕರನ್ನು ಕಳೆದುಕೊಂಡಿದೆ. ಈಗ BSNL ಗ್ರಾಹಕರ ಸಂಖ್ಯೆ 88.06 ಮಿಲಿಯನ್ ಗೆ ಇಳಿಕೆಯಾಗಿದೆ. ಟ್ರಾಯ್ ನ ಮಾಹಿತಿಯ ಪ್ರಕಾರ,
ಬೆಂಗಳೂರು: ಯಲಹಂಕದ ಸಾತನೂರು ಗ್ರಾಮದಲ್ಲಿ ನಾಟಕದಲ್ಲಿ ಅಭಿನಯಿಸುತ್ತಿರುವಾಗಲೇ ವೇದಿಕೆಯಲ್ಲೇ ಕುಸಿದು ಬಿದ್ದು ಕಲಾವಿದರೊಬ್ಬರು ಮೃತಪಟ್ಟಿದ್ದಾರೆ. ಎನ್.ಮುನಿಕೆಂಪಣ್ಣ (72) ಮೃತರು. ಯಲಹಂಕದ ಸಾತನೂರು ಗ್ರಾಮದಲ್ಲಿ ʼಕುರುಕ್
ಬೆಂಗಳೂರು: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೇ 7ರ ಮಂಗಳವಾರ ಮತದಾನ ನಡೆಯಲಿದೆ. ಮತದಾನದ 48 ಗಂಟೆಗಳ ಮೊದಲು ಭಾನುವಾರ ಸಂಜೆ ಬಹಿರಂಗ ಪ್ರಚಾರಕ್ಕೆ ತೆರೆ ಬೀಳಲಿದೆ. ಮತದಾನದ ದಿನಕ್ಕಾಗಿ ಜಿಲ್ಲಾ ಚುನಾವಣಾಧಿಕಾರಿಗಳು ಅಂತಿಮ
ರಿಯೊ ಗ್ರಾಂಡೆ ಡೊ ಸುಲ್:ಬ್ರೆಜಿಲ್ನ ದಕ್ಷಿಣ ರಾಜ್ಯ ರಿಯೊ ಗ್ರಾಂಡೆ ಡೊ ಸುಲ್ನಲ್ಲಿ ಭಾರಿ ಮಳೆ ಸುರಿಯುತ್ತಿದ್ದು, ವಿವಿಧ ಅನಾಹುತಗಳಲ್ಲಿ 37ಮಂದಿ ಮೃತಪಟ್ಟಿದ್ದಾರೆ. ಮಳೆಗೆ ಕಟ್ಟಡಗಳು ಕುಸಿದಿದ್ದು, ರಸ್ತೆಗಳು ಜಲಾವೃತವಾಗ
ಇಸ್ಲಾಮಾಬಾದ್: ಪಾಕಿಸ್ತಾನದ ಪ್ರಕ್ಷುಬ್ಧ ಬಲೂಚಿಸ್ತಾನ ಪ್ರಾಂತ್ಯದಲ್ಲಿ ಸಂಭವಿಸಿದ ಬಾಂಬ್ ಸ್ಫೋಟದಲ್ಲಿ ಹಿರಿಯ ಪತ್ರಕರ್ತರೊಬ್ಬರು ಮೃತಪಟ್ಟು, ಏಳು ಮಂದಿ ಗಾಯಗೊಂಡಿದ್ದಾರೆ. ಮೃತ ಪತ್ರಕರ್ತನನ್ನು ಖುಜ್ದಾರ್ ಪ್ರೆಸ್ ಕ್ಲ
ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಹಾಲಿ ರನ್ನರ್ಅಪ್ ಗುಜರಾತ್ ಟೈಟಾನ್ಸ್ ತಂಡಗಳು ಐಪಿಎಲ್-17ರಲ್ಲಿ ಶನಿವಾರ ಮರುಮುಖಾಮುಖಿ ಆಗಲಿವೆ. ಮತದಾನದಿಂದಾಗಿ 18 ದಿನಗಳಿಂದ ತವರಿನಿಂದ ದೂರವಿದ್ದ ಆರ್ಸಿಬಿ ಇದ
ಸಾಂಗ್ಲಿ: ಸಾಂಗ್ಲಿ ಜಿಲ್ಲೆಯ ಎರಂಡೋಲಿ ಗ್ರಾಮದಲ್ಲಿರುವ ಮೈದಾನದಲ್ಲಿ ಭಾರತೀಯ ಸೇನಾ ಹೆಲಿಕಾಪ್ಟರ್ ಶನಿವಾರ ತುರ್ತು ಭೂಸ್ಪರ್ಶ ಮಾಡಿದೆ. ತುರ್ತು ಭೂಸ್ಪರ್ಶದ ಹಿಂದಿನ ಕಾರಣವನ್ನ ಇನ್ನೂ ಸ್ಪಷ್ಟಪಡಿಸಲಾಗಿಲ್ಲ. ತಾಂತ್ರಿಕ ವೈ
ಉತ್ತರಾಖಂಡ್: ಉತ್ತರಾಖಂಡ್ ನ ಮಸ್ಸೂರಿಯಲ್ಲಿ ಶನಿವಾರ ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಕಂದಕಕ್ಕೆ ಉರುಳಿಬಿದ್ದ ಪರಿಣಾಮ ಐದು ಮಂದಿ ಕಾಲೇಜು ವಿದ್ಯಾರ್ಥಿಗಳು ಮೃತಪಟ್ಟು ಓರ್ವ ಗಂಭೀರ ಗಾಯಗೊಂಡಿರುವ ಘಟನೆ ಸಂಭವಿಸಿದೆ. ಡೆ
ಹಾಸನ: ಪೆನ್ ಡ್ರೈವ್ ವಿಚಾರವಾಗಿ ಎಸ್ಐಟಿ ತನಿಖೆಯನ್ನು ಚುರುಕುಗೊಳಿಸಿದೆ. ಇದೀಗ ಹಾಸನದಲ್ಲಿರುವ ಪ್ರಜ್ವಲ್ ರೇವಣ್ಣ ಅವರ ಸಂಸದರ ನಿವಾಸಕ್ಕೆ ಪೊಲೀಸರು ಬೀಗ ಹಾಕಿದ್ದಾರೆ ಎಂದು ಹೇಳಲಾಗುತ್ತಿದೆ. ಹಾಸನದ ಆರ್ಸಿ ರಸ್ತೆಯಲ್ಲಿ
ದಾವಣಗೆರೆ : AICC ಪ್ರಧಾನ ಕಾರ್ಯದರ್ಶಿ ಆಗಿರುವ ಪ್ರಿಯಾಂಕಾ ಗಾಂಧಿ ಇಂದು ದಾವಣಗೆರೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಆಗಿರುವ ಡಾ. ಪ್ರಭಾ ಮಲ್ಲಿಕಾರ್ಜುನ ಅವರ ಪರವಾಗಿ ಮತಯಾಚನೆ ನಡೆಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಎ ಐ ಸಿ ಸಿ ಪ
ಪುರಿ: ಒಡಿಶಾದ ಪುರಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕಾಂಗ್ರೆಸ್ ಅಭ್ಯರ್ಥಿ ಸುಚರಿತ ಮೊಹಾಂತಿ ಅವರು ನಾನು ಪುರಿ ಕ್ಷೇತ್ರದಿಂದ ಸ್ವರ್ಧಿಸು ವುದಿಲ್ಲ ಎಂದು ಹೇಳಿದ್ದಾರೆ. ಪುರಿಯಲ್ಲಿ ಲೋಕಸಭೆ ಚುನಾವಣಾ ಪ್
ನವದೆಹಲಿ: ವಾರ್ಷಿಕ ಶ್ರೇಯಾಂಕದಲ್ಲಿ ಭಾರತವು ಏಕದಿನ ಮತ್ತು ಟಿ 20 ಪಂದ್ಯಗಳಲ್ಲಿ ಅಗ್ರಸ್ಥಾನವನ್ನು ಉಳಿಸಿಕೊಂಡಿದೆ. ಪುರುಷರ ಟೆಸ್ಟ್ ತಂಡಗಳ ಶ್ರೇಯಾಂಕದಲ್ಲಿ ಎರಡನೇ ಸ್ಥಾನಕ್ಕೆ ಕುಸಿದಿದೆ. ಟೆಸ್ಟ್ ರ್ಯಾಂಕಿಂಗ್ನಲ್ಲಿ ಭ
ಪ್ರಸ್ತುತ ವಿದ್ಯಾಶಂಕರ ಶರ್ಮಾ ‘ಜಗತ್ತಿನ ಎಲ್ಲ ಸಮಸ್ಯೆಗಳ ಮೂಲ ನಾನು’. ನಾನು, ನನ್ನಿಂದಲೇ ಎಲ್ಲ ಎಂಬ ಹಮ್ಮು ನಮ್ಮನ್ನು ಅಂಧರನ್ನಾಗಿ ಮಾಡಿಬಿಡಬಹುದು. ಮಾನವ ಸಂಬಂಧಗಳಾಗಲೀ, ವ್ಯವಹಾರಿಕವಾಗಿರಲಿ, ನಾನು ಎಂಬ ಅಹಂ ಭಾವ ಬಹಳಷ್ಟು
ವಿಶ್ಲೇಷಣೆ ಡಾ.ವಿನೋದ್ ಕೆ.ಪಾಲ್ ಆಯುಷ್ಮಾನ್ ಭಾರತ್ ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆಯ ವಿಶಾಲವಾದ ಆರೋಗ್ಯ ಖಾತ್ರಿ ವ್ಯಾಪ್ತಿಯಿಂದ ಜನರಿಗೆ ದೊಡ್ಡ ಉಳಿತಾಯವಿದೆ. ಇದರ ಪ್ರಾರಂಭದಿಂದಲೂ ೬.೫ ಕೋಟಿ ಉಚಿತ ಆಸ್ಪತ್ರೆಗಳ ಮೂಲಕ, ಆ
ವಾತಾವರಣ ಡಾ.ಮುರಲೀ ಮೋಹನ್ ಚೂಂತಾರು ನಮ್ಮ ದೇಹದ ಗಾತ್ರ, ತೂಕ, ವಯಸ್ಸು, ಆರೋಗ್ಯ ಮತ್ತು ಹವಾಮಾನಕ್ಕನುಗುಣವಾಗಿ ನಾವು ನಿರಂತರವಾಗಿ ಸುರಕ್ಷಿತವಾದ ನೀರನ್ನು ಸೂಕ್ತ ಪ್ರಮಾಣದಲ್ಲಿ ಅಂದರೆ ದಿನಕ್ಕೆ ೩ ರಿಂದ ೪ ಲೀಟರ್ಗಳಷ್ಟು ಸೇ
ಚರ್ಚಾಕೂಟ ಜಿ.ಎಂ.ಇನಾಂದಾರ್ ಈ ಚುನಾವಣೆಯ ಸಂದರ್ಭದಲ್ಲಿ ಎರಡು ಹೇಳಿಕೆಗಳು ತೀವ್ರ ಸದ್ದು ಮಾಡುತ್ತಿವೆ. ಒಂದು ರಾಹುಲ್ ಗಾಂಧಿಯವರ ಹೈದರಾಬಾದ ಭಾಷಣದಲ್ಲಿ ಹೇಳಿದ ದೇಶದ ಜನರ ಸಂಪತ್ತಿನ ಸರ್ವೇ ಹಾಗೂ ಸಂಪತ್ತನ್ನು ಹಂಚುವುದು. ಎ
ವೀಕೆಂಡ್ ವಿತ್ ಮೋಹನ್ camohanbn@gmail.com ಒ.ಬಿ.ಸಿ ಗಳ ಮೀಸಲಾತಿ ಹೋರಾಟದ ಇತಿಹಾಸ ಇಂದು ನೆನ್ನೆಯದಲ್ಲ, ಕಳೆದ ಕೆಲವು ತಿಂಗಳುಗಳಿಂದ ರಾಹುಲ್ ಗಾಂಧಿ ದೇಶದ ಮೂಲೆ ಮೂಲೆ ಗಳಲ್ಲಿ ತನ್ನ ಚುನಾವಣಾ ಭಾಷಣದಲ್ಲಿ ಒ.ಬಿ.ಸಿ ಮೀಸಲಾತಿಯ ಬಗ್ಗೆ ಮಾತನಾಡ
ಪ್ರೀತಿ ವಿಚಾರದಲ್ಲಿ ಮತ್ತೊಬ್ಬ ಮಹಿಳೆ ಮೇಲೆ ಹಲ್ಲೆಯಾಗಿದೆ. ಹಾವೇರಿ ಜಿಲ್ಲೆಯ ರಾಣಿಬೆನ್ನೂರು ತಾಲೂಕಿನ ಅರೆಮಲ್ಲಾಪುರ ಎಂಬ ಗ್ರಾಮದಲ್ಲಿ ಯುವಕನೊಬ್ಬ, ಯುವತಿ ಜತೆಗೆ ಹೋಗಿದ್ದಾನೆ ಎಂಬ ಕಾರಣಕ್ಕೆ ಯುವಕನ ತಾಯಿಯನ್ನು ವಿದ್ಯ
ಮುಂಬೈ: ಶುಕ್ರವಾರ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಕೊಲ್ಕತ್ತಾ ನೈಟ್ ರೈಡರ್ಸ್ ಮುಖಮುಖಿಯಾಗಲಿವೆ. ಬ್ಯಾಕ್ ಟು ಬ್ಯಾಕ್ ಜಯ ಸಾಧಿಸಿರುವ ಕೆಕೆಆರ್ ತಂಡ ಇನ್ನೇನು ಸೆಮಿ ಫೈನಲ್ ಪ್ರವೇಶಿಸುವ ಲೆಕ್
ಮೈಸೂರು: ಸಂಸದ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಭವಾನಿ ರೇವಣ್ಣ ಸಂಬಂಧಿ ಸತೀಶ್ ಬಾಬು ಜೈಲುಪಾಲಾಗಿ ದ್ದಾರೆ. ವಿಡಿಯೋದಲ್ಲಿದ್ದ ಸಂತ್ರಸ್ತ ಮಹಿಳೆಯಾಗಿರುವ ನನ್ನ ತಾಯಿಯನ್ನು ಅಪಹರಿಸಿದ್ದಾರ
ಹೈದರಾಬಾದ್: ಗುರುವಾರ ರಾತ್ರಿ ನಡೆದ ಐಪಿಎಲ್ನ 50ನೇ ಪಂದ್ಯದಲ್ಲಿ ಭುವನೇಶ್ವರ್ ಕುಮಾರ್ ಅವರು ಅಂತಿಮ ಎಸೆತದ ಮ್ಯಾಜಿಕ್ನಿಂದ ಸನ್ರೈಸರ್ಸ್ ಹೈದರಾಬಾದ್ ತಂಡ ರಾಜಸ್ಥಾನ್ ರಾಯಲ್ಸ್ ವಿರುದ್ಧ ರೋಚಕ 1 ರನ್ ಅಂತರದ ಗೆಲುವನ
ರಾಂಚಿ: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದ ಬಂಧನ ಪ್ರಶ್ನಿಸಿ ಜಾರ್ಖಂಡ್ ಮಾಜಿ ಮುಖ್ಯಮಂತ್ರಿ ಹೇಮಂತ್ ಸೊರೆನ್ ಸಲ್ಲಿಸಿದ್ದ ಅರ್ಜಿಯನ್ನು ಜಾರ್ಖಂಡ್ ಹೈಕೋರ್ಟ್ ಶುಕ್ರವಾರ ವಜಾಗೊಳಿಸಿದೆ. ಮುಖ್ಯ ನ್ಯಾ
ಶಿವಕುಮಾರ್ ಬೆಳ್ಳಿತಟ್ಟೆ ಮತ ಜಾರುವ ಆತಂಕ ದೋಸ್ತಿಗಳು ಕೊಂಚ ದೂರ ಮುಜುಗರ ತಡೆಗೆ ಬಿಜೆಪಿ ಸಾಹಸ ಬೆಂಗಳೂರು: ಬಗೆದಷ್ಟೂ ಭಯಂಕರ ಅಸಹ್ಯಗಳು ಬಯಲಾಗುತ್ತಿರುವ ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಪ್ರಕರಣ ಲೋಕಸಭೆಯ ೨ ನೇ ಹಂತದ ಚ
ನವದೆಹಲಿ: ಅಮೇಥಿ ಮತ್ತು ರಾಯ್ಬರೇಲಿಯಲ್ಲಿ ಬಿಜೆಪಿ ಕ್ರಮವಾಗಿ ಸ್ಮೃತಿ ಇರಾನಿ ಮತ್ತು ದಿನೇಶ್ ಪ್ರತಾಪ್ ಸಿಂಗ್ ಅವರನ್ನು ಕಣಕ್ಕಿಳಿಸಿದ್ದು, ನಾಮಪತ್ರ ಸಲ್ಲಿಸಲು ಶುಕ್ರವಾರ ಕೊನೆಯ ದಿನವಾಗಿದೆ. ಕಾಂಗ್ರೆಸ್ ಎರಡು ಸ್ಥಾನಗಳಿ
ಲಕ್ನೋ: ವ್ಯಕ್ತಿಯೊಬ್ಬ ಚಲಿಸುತ್ತಿರುವ ರೈಲಿನಲ್ಲಿಯೇ ತನ್ನ ಪತ್ನಿಗೆ ತ್ರಿವಳಿ ತಲಾಕ್ ನೀಡಿದ್ದಾನೆ. ತ್ರಿವಳಿ ತಲಾಕ್ ಎಂಬ ಅನಿಷ್ಟ ಪದ್ಧತಿಯನ್ನು ಕೇಂದ್ರ ಸರ್ಕಾರ ಈಗಾಗಲೇ ನಿಷೇಧಿಸಿದೆ. ಮೊಹಮ್ಮದ್ ಅರ್ಷದ್ ಹೀಗೆ ತ್ರಿ
ಚನ್ನೈ: ಸೇಲಂ ಜಿಲ್ಲೆಯ ವಜಪ್ಪಾಡಿಯ ಖಾಸಗಿ ಬ್ಯಾಂಕ್ ಉದ್ಯೋಗಿಯೊಬ್ಬ ಕಾರ್ಮಿಕನ ಪತ್ನಿಯನ್ನು ಬ್ಯಾಂಕಿಗೆ ಕರೆದೊಯ್ದು ಆಕೆಯ ಪತಿ ಸಾಲದ ಕಂತು ಪಾವತಿಸಿದ ನಂತರವೇ ಬಿಡುಗಡೆ ಮಾಡಿದ ಆಘಾತಕಾರಿ ಘಟನೆ ನಡೆದಿದೆ. ಪತ್ನಿಯನ್ನು ಸಂಜ
ಶಿರಸಿ: ಕಾನಸೂರ ಗ್ರಾ.ಪಂ ವ್ಯಾಪ್ತಿಯ ಅಂಬಳ್ಳಿ ನಾಗರಾಜ ನಾಯ್ಕ ಹಾಗೂ ಪತ್ನಿ ಪದ್ಮಾಕ್ಷೀಯು ಸುದೀರ್ಘ ದೇಶ ಸೇವೆ ಸಲ್ಲಿಸಿ, ನಿವೃತ್ತರಾದ ಹಿನ್ನೆಲೆ ನಗರದ ಮಾರಿಕಾಂಬಾ ದೇವಸ್ಥಾನದಿಂದ ಕಾನಸೂರಿನ ವರೆಗೆ ಮೆರವಣಿಗೆ ನಡೆಸಿ, ಅದ್
ಶಿರಸಿ: ಪ್ರಧಾನಿಯವರು ನುಡಿದಂತೆ ನಡೆದಿದ್ದೇ ಆದಲ್ಲಿ ನೀವೆಲ್ಲ ಅವರನ್ನು ಬೆಂಬಲಿಸಿ. ಇಲ್ಲವಾದಲ್ಲಿ ಅವರನ್ನು ತಿರಸ್ಕರಿಸಿ ಎಂದು ಸಿಎಂ ಸಿದ್ದರಾಮಯ್ಯ ಹೆರಳಿದರು. ಅವರು ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡಿನಲ್ಲಿ ಶುಕ್ರವಾರ
ಶಿರಸಿ: ಕರ್ನಾಟಕದಲ್ಲಿ ಒಂದೇ ಒಂದು ಡ್ಯಾಂ ಗಳನ್ನು ಬಿಜೆಪಿ ಸರಕಾರ ಕಟ್ಟಿಸಿಲ್ಲ. ನಾವು ಉಚಿತ ನೀರು, ವಿದ್ಯುತ್, ಅನ್ನ ನೀಡಿದ್ದೇವೆ. ಉಚಿತ ಶಿಕ್ಷಣ ವನ್ನೂ ನಾವು ಮಾಡಿದ್ದೇವೆ ಎಂದ ಡಿಸಿಎಂ ಡಿಕೆಶಿವಕುಮಾರ್, ನರೇಗಾ ಕಾರ್ಯದಲ್
ಉತ್ತರಕನ್ನಡ: ಜಿಲ್ಲೆಯ ಮುಂಡಗೋಡಿನಲ್ಲಿ ಶುಕ್ರವಾರಪ್ರಜಾಧ್ವನಿಯಾತ್ರೆ ಕಾರ್ಯಕ್ರಮ ಆರಂಭವಾಗಿದ್ದು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆಶಿವಕುಮಾರ್, ಸಚಿವ ಮಂಕಾಳ ವೈದ್ಯ, ಶಾಸಕರಾದ ಭೀಮಣ್ಣ ನಾಯ್ಕ, ಸತೀಶ್ ಸೈಲ್, ದೇಶಪಾಂಡ
ಪ್ರತಿಸ್ಪಂದನ ಶಂಕರನಾರಾಯಣ ಭಟ್ ‘ಇದು ಬೆಳೆದ ಮಗಳನ್ನಿಟ್ಟುಕೊಂಡ ಎಲ್ಲ ತಾಯಂದಿರ ಸಮಸ್ಯೆ’ ಎಂಬ ‘ನೂರೆಂಟು ವಿಶ್ವ’ ಅಂಕಣ ಬರಹವು (ವಿಶ್ವವಾಣಿ ಮೇ.೨) ಇರುವ ಸಮಸ್ಯೆ ಗಳನ್ನು ಪರಿಹರಿಸದೆ ಇನ್ನಷ್ಟು ಹೆಚ್ಚು ಮಾಡಿದಂತೆ ಕಂಡಿತು.
ಕದನ ಕುತೂಹಲ ರಮಾನಂದ ಶರ್ಮಾ ತಮ್ಮ ಪಕ್ಷ ಅಥವಾ ಅಭ್ಯರ್ಥಿ ಇತರರಿಗಿಂತ ಹೇಗೆ ಭಿನ್ನ ಎಂದು ಭಾಷಣದಲ್ಲಿ ಹೇಳುತ್ತಿದ್ದ ಕಾಲವೊಂದಿತ್ತು; ಆದರೀಗ, ಇಂಥವರನ್ನು ಪ್ರಧಾನಿ ಮಾಡಲು ಮತನೀಡಿ, ದೇಶವನ್ನು ಮತ್ತು ಸಂವಿಧಾನವನ್ನು ಉಳಿಸಲು
ಮಾಧ್ಯಮಮಿತ್ರ ಎ.ಎಸ್.ಬಾಲಸುಬ್ರಮಣ್ಯ (ಇಂದು ವಿಶ್ವ ಪತ್ರಿಕಾ ಸ್ವಾತಂತ್ರ್ಯ ದಿನ) ಮೇ ತಿಂಗಳ ೩ನೇ ದಿನಾಂಕದಂದು ವಿಶ್ವದೆಲ್ಲೆಡೆ ಪತ್ರಿಕಾ ದಿನವನ್ನು ಆಚರಿಸಲಾಗುತ್ತದೆ. ಈ ದಿನವನ್ನು ‘ವಿಶ್ವ ಪತ್ರಿಕಾ ಸ್ವಾತಂತ್ರ್ಯ ದಿನ’ ಎ
ಶಿಶಿರ ಕಾಲ shishirh@gmail.com ಅವನೊಬ್ಬ ಬ್ಯುಸಿನೆಸ್ಮನ್. ಅವನ ಹೆಸರು ಜೆಫ್ರಿ ಎಪ್ಸ್ಟೀನ್. ಎಲ್ಲ ದೇಶಗಳಲ್ಲಿಯೂ ಶ್ರೀಮಂತರ ಬಗ್ಗೆಯೇ ಕೆಲವು ಪತ್ರಿಕೆಗಳಿರುತ್ತವೆ. ಅಂಥ ಪತ್ರಿಕೆಗಳಲ್ಲಿ ಅವನ ಹೆಸರು ಆಗೀಗ ಬಂದುಹೋಗುತ್ತಿತ್ತು. ಅವನ
ಶಶಾಂಕಣ shashidhara.halady@gmail.com ಬಯಲುಸೀಮೆಯ ಹಳ್ಳಿಗಳಲ್ಲಿ ಜನರದ್ದು ಅಕ್ಷರಶಃ ನೀರಿಗಾಗಿ ಹಾಹಾಕಾರ. ಮಲೆನಾಡು, ಕರಾವಳಿಗಳಲ್ಲಿ ಬೇರೆಯದೇ ರೀತಿಯ ಸಮಸ್ಯೆ. ಆದರೆ ಒಂದಂತೂ ನಿಜ. ಚಿತ್ರದುರ್ಗ, ಬಳ್ಳಾರಿ, ಹಾವೇರಿ ಮೊದಲಾದೆಡೆ ಇರುವಂಥ ಸಮಸ್ಯ
ರಾಷ್ಟ್ರ ರಾಜಧಾನಿ ದೆಹಲಿ ಮತ್ತು ನೋಯ್ಡಾದಲ್ಲಿನ ೫೦ಕ್ಕೂ ಹೆಚ್ಚು ಶಾಲೆಗಳಿಗೆ ಮೊನ್ನೆ ಬುಧವಾರ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಬಂದಿದ್ದು ನಿಜಕ್ಕೂ ಆತಂಕಕಾರಿ ಸಂಗತಿ. ಹೀಗೊಂದು ಬೆದರಿಕೆ ಬಂದ ಕೂಡಲೇ ಶಾಲೆಗಳು ಎಲ್ಲ ಮಕ್ಕಳನ್
ನವದೆಹಲಿ: ನಿಯಮಗಳಿಗೆ ವಿರುದ್ಧವಾಗಿ ನೇಮಕ ಮಾಡಿಕೊಂಡಿರುವ ಆರೋಪದ ಹಿನ್ನಲೆಯಲ್ಲಿ ದೆಹಲಿಯ ಮಹಿಳಾ ಆಯೋಗದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ 223 ಮಹಿಳಾ ಉದ್ಯೋಗಿಗಳನ್ನು ಹುದ್ದೆಯಿಂದ ತೆಗೆದು ಹಾಕಲಾಗಿದೆ. ದೆಹಲಿಯ ಲೆಫ್ಟಿನೆ
ಚೆನ್ನೈ: ತಮಿಳು ಚಿತ್ರರಂಗದ ಖ್ಯಾತ ಹಿನ್ನೆಲೆ ಗಾಯಕಿ ಉಮಾ ರಮಣನ್ (72) ಇಹಲೋಕ ತ್ಯಜಿಸಿದ್ದಾರೆ. ಉಮಾ ಅವರು ಪತಿ ಎ.ವಿ. ರಮಣನ್ ಹಾಗೂ ಓರ್ವ ಪುತ್ರನನ್ನು ಅಗಲಿದ್ದಾರೆ. ಆದರೆ, ಅವರ ಸಾವಿಗೆ ಕಾರಣ ಏನು ಎಂಬುದು ತಿಳಿದು ಬಂದಿಲ್ಲ. ಉಮ
ಬೆಂಗಳೂರು: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಚುನಾವಣಾ ಕಾವು ಹೆಚ್ಚುತ್ತಿದ್ದು ಮತ್ತೊಂದೆಡೆ ಅತಿಯಾದ ಬಿಸಿಲಿನ ತಾಪಮಾನಕ್ಕೆ ಜನರು ತತ್ತರಿಸಿ ಹೋಗಿದ್ದಾರೆ. ರಾಜ್ಯದ 25 ಜಿಲ್ಲೆಗಳಲ್ಲಿ 40 ಕ್ಕೂ ಹೆಚ್ಚು ಡಿಗ್ರಿ ಸೆಲ್ಸಿಯಸ್ ಉಷ
ಶಿರಸಿ: ತಾಲೂಕಿನ ಮಳಲಿಯಲ್ಲಿ ಅಳಿಯನಿಗೆ ಮಾವ ಮಾರಕಾಸ್ರ್ತ ಬಳಸಿ ಭೀಕರವಾಗಿ ಹತ್ಯೆ ಮಾಡಿದ್ದಾನೆ. ಕೊಲೆ ಪಾತಕನನ್ನು ವೆಂಕಟರಮಣ ಗೌಡ ಹಾಗೂ ಮೃತ ಅಳಿಯನನ್ನು ಮಂಜು ಗೌಡ ಎಂದು ಗುರುತಿಸಲಾಗಿದೆ. The post ಮಾವನಿಂದ ಅಳಿಯನ ಹತ್ಯೆ appeared first
ನವದೆಹಲಿ: ರಾಜಕೀಯ ಪಕ್ಷಗಳು ಮಾಡಿದ ಮನವಿಗಳ ನಂತರ ಮತ್ತು ತೆಲಂಗಾಣವನ್ನು ಆವರಿಸಿರುವ ಶಾಖದ ಅಲೆಯ ಪರಿಸ್ಥಿತಿಗಳನ್ನು ಪರಿಗಣಿಸಿ, ಭಾರತದ ಚುನಾವಣಾ ಆಯೋಗವು ಮೇ 13 ರಂದು ನಿಗದಿಯಾಗಿದ್ದ ರಾಜ್ಯದಲ್ಲಿ ಲೋಕಸಭಾ ಚುನಾವಣೆಯ ಮತದಾನ
ನವದೆಹಲಿ:ಪ್ರಧಾನಿ ನರೇಂದ್ರ ಮೋದಿ ವಿಪಕ್ಷಗಳ ವಿರುದ್ಧ ಕಿಡಿಕಾರಿದ್ದು, ಬಿಜೆಪಿ ಹೊರತುಪಡಿಸಿ, ಇನ್ಯಾವುದೇ ವಿರೋಧ ಪಕ್ಷಗಳು ಲೋಕಸಭೆಯ 272 ಸ್ಥಾನಗಳಲ್ಲಿ ಸ್ಪರ್ಧಿಸಿಲ್ಲ. ಸರ್ಕಾರ ರಚಿಸಲು 272 ಸ್ಥಾನಗಳ ಅಗತ್ಯವಿದೆ ಎಂದು ಹೇಳಿದ
ಇಂಡಿ: ಕಾಂಗ್ರೆಸ್ ಪಕ್ಷಕ್ಕೆ ತನ್ನದೇಯಾದ ಇತಿಹಾಸವಿದೆ. ಸುಮಾರು ಶತಮಾನಗಳಿಂದ ಭಾರತ ದಾಸ್ಯ ಸಂಕೋಲೆಯನ್ನು ಬಿಡುಗಡೆಗೊಳಿಸಿದ ಪಕ್ಷ ಕಾಂಗ್ರೆಸ್ ಇತಿಹಾಸವನ್ನು ತಿಳಿಯಬೇಕು. ಬಿಜೆಪಿಯವರು ಕಾಂಗ್ರೆಸ್ ಏನು ಮಾಡಿದೆ ಎಂದು ದ್ವೇ
ಇಂಡಿ: ಪ್ರಧಾನಿ ಮೋದಿ ಅಚ್ಚೇ ದಿನ ಬರುತ್ತದೆ ಎಂದರು ಕಪ್ಪು ಹಣ ತರುತ್ತೇನೆ. ಪ್ರತಿ ಭಾರತೀಯ ನಾಗರೀಕನ ಬ್ಯಾಂಕ್ ಖಾತೆ ೧೫ ಲಕ್ಷ ರೂ ಜಮಾ ಮಾಡುತ್ತೇನೆ ಎಂದು ಸುಳ್ಳು ಹೇಳಿದ ಈ ದೇಶ ಕಂಡ ಅತ್ಯೆಂತ ಹಸಿ ಸುಳ್ಳಿನ ಪ್ರಧಾನ ಮಂತ್ರಿ ನರ
ಗಂಟಾಘೋಷ ಗುರುರಾಜ್ ಗಂಟಿಹೊಳೆ ವಾಸ್ತವಿಕತೆಯಿಂದ ಬಹಳ ದೂರವಿರುವ ಇಂದಿನ ಕಾಂಗ್ರೆಸ್ ನಾಯಕತ್ವವು ಅಸಮಂಜಸ ಘೋಷಣೆಗಳನ್ನು ಮಾಡುತ್ತಿದೆ. ದೇಶದ ಹಿತ ಮತ್ತು ಸಮಗ್ರತೆಯನ್ನು ಕಾಯುವ ಒಂದು ಸದೃಢ ವಿರೋಧ ಪಕ್ಷವಾಗಿ ಕಾಂಗ್ರೆಸ್ ತನ
ಹಿತೋಪದೇಶ ನಿತ್ಯಾನಂದ ಹೆಗಡೆ, ಮೂರೂರು ಒಬ್ಬ ಶಿಕ್ಷಕನಿರಲಿ, ಬ್ಯಾಂಕ್ ಅಧಿಕಾರಿಯಿರಲಿ, ಗುತ್ತಿಗೆದಾರನಿರಲಿ, ಮಠಾಧೀಶನಿರಲಿ, ರಾಜಕಾರಣಿ- ವೈದ್ಯ-ಪತ್ರಕರ್ತನೇ ಆಗಿರಲಿ, ಅವಿರತ ಶ್ರಮ ಹಾಗೂ ಮೇರುಸಾಧನೆಗಳ ನಂತರವೂ ತನ್ನ ಖಾಸಗಿ
ಚರ್ಚಾವೇದಿಕೆ ಗಣೇಶ್ ಭಟ್ ವಾರಣಾಸಿ ದೇಶದಲ್ಲೀಗ ಹೆಚ್ಚು ನಕ್ಸಲರು ಇರುವುದು ಛತ್ತೀಸ್ಗಢದಲ್ಲಿ. ಇತ್ತೀಚೆಗೆ ಅಲ್ಲಿ ನಡೆಸಲಾದ ಕಾರ್ಯಾಚರಣೆಯಲ್ಲಿ ೨೯ ಮಂದಿ ನಕ್ಸಲರನ್ನು ಕೊಂದು ಹಾಕಲಾಯಿತು. ಇದು ಈಚಿನ ವರ್ಷಗಳಲ್ಲಿನ ಇಂಥ ಕ
ಸಂಗತ ಡಾ.ವಿಜಯ್ ದರಡಾ ಲೋಕಸಭೆ ಚುನಾವಣೆಯ ಪ್ರಚಾರದಲ್ಲಿ ತೊಡಗಿರುವ ಎಷ್ಟೊಂದು ರಾಜಕಾರಣಿಗಳ ನಾಲಿಗೆ ಶಿಷ್ಟಾಚಾರವನ್ನೇ ಮರೆತುಬಿಟ್ಟಿದೆ. ಎಲ್ಲವನ್ನೂ ಸರ್ವನಾಶ ಮಾಡುವ ಸುಂಟರಗಾಳಿಯಂತೆ ಅವರ ಮಾತು ಅಬ್ಬರಿಸುವುದನ್ನು ನೋಡಿ
ನೂರೆಂಟು ವಿಶ್ವ ಮೊದಲಾಗಿದ್ದರೆ ಮಗಳ ಮೇಲೆ ನಿಗಾ ಇಡುವುದು ಸುಲಭವಾಗಿತ್ತು. ಕಾಲೇಜಿಗೆ ಹೋಗುವ ಮಗಳು ಪ್ರೇಮಪಾಶಕ್ಕೆ ಬಿದ್ದರೆ ಪತ್ತೆಹಚ್ಚುವುದು ಕಷ್ಟವೇನೂ ಆಗುತ್ತಿರಲಿಲ್ಲ. ಎಲ್ಲ ಲವ್ವೂ ಲವ್ಲೆಟರ್ನಲ್ಲಿಯೇ ಆರಂಭವಾಗು
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಶಿವಮೊಗ್ಗದಲ್ಲಿ ಚುನಾವಣಾ ಪ್ರಚಾರ ಭಾಷಣ ಮಾಡುತ್ತಾ, ‘ನಮಗೆ ದೇಶದ ವಿಷನ್ ಚಿಂತೆಯಾದರೆ, ಪ್ರತಿಪಕ್ಷಗಳಿಗೆ ಕಮಿಷನ್ ಚಿಂತೆಯಾಗಿದೆ’ ಎಂದಿರುವುದನ್ನು ನೀವು ಈಗಾಗಲೇ ಪತ್ರಿಕ
ಕೊಲ್ಕತ್ತಾ: ಹಿಂದಿಯ ‘ಅನುಪಮಾ’ ಧಾರವಾಹಿ ಖ್ಯಾತಿಯ ನಟಿ ರೂಪಾಲಿ ಗಂಗೂಲಿ ಬುಧವಾರ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ‘ಅನುಪಮಾ’ ಮತ್ತು ‘ಸಾರಾಭಾಯ್ ವರ್ಸಸ್ ಸಾರಾಭಾಯ್’ ಪಾತ್ರಗಳಿಗೆ ಹೆಸರುವಾಸಿ ರೂಪಾಲಿ ಲೋಕಸಭೆ ಚುನಾವಣೆ
ನವದೆಹಲಿ: ದೆಹಲಿಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಅರವಿಂದರ್ ಸಿಂಗ್ ಲವ್ಲಿ ರಾಜೀನಾಮೆ ನೀಡುತ್ತಿದ್ದಂತೆ ಮತ್ತೆರಡು ವಿಕೆಟ್ ಪತನಗೊಂಡಿದೆ. ಮಾಜಿ ಶಾಸಕರಾದ ನೀರಜ್ ಬಸೋಯಾ ಮತ್ತು ನಸ್ಸೆಬ್ ಸಿಂಗ್ ಅವರು ಅರವಿಂದರ್ ಸಿಂಗ್ ಲವ್ಲಿ
ನವದೆಹಲಿ:ಮುಂಬರುವ ಟಿ-20 ವಿಶ್ವಕಪ್ಗೆ ಆಸ್ಟ್ರೇಲಿಯಾ 15 ಮಂದಿಯ ಬಲಿಷ್ಠ ತಂಡವನ್ನು ಬುಧವಾರ ಪ್ರಕಟಿಸಿದೆ. ಕಪ್ ಗೆಲ್ಲುವ ಮೆಚ್ಚಿನ ತಂಡಗಳಲ್ಲಿ ಒಂದಾಗಿರುವ ಆಸ್ಟ್ರೇಲಿಯಾ 15 ಸದಸ್ಯರ ಬಲಿಷ್ಠ ತಂಡವನ್ನು ಪ್ರಕಟಿಸಿದೆ. ಮಿಚ್ ಮಾ
ಇಂಡೋನೇಷ್ಯಾ: ಇಂಡೋನೇಷ್ಯಾದ ರುವಾಂಗ್ ಜ್ವಾಲಾಮುಖಿ ಮಂಗಳವಾರ ಸ್ಫೋಟಗೊಂಡಿದ್ದು, ಮಿಂಚಿನ ಮಿಂಚು ಅದರ ಕುಳಿಯನ್ನು ಹೆಚ್ಚಿಸಿದ್ದು ಲಾವಾವನ್ನು ಹೊರಸೂಸಿದೆ. ಅಧಿಕಾರಿಗಳು ಎಚ್ಚರಿಕೆ ನೀಡಿದ್ದು ಹತ್ತಿರದ ದ್ವೀಪದಲ್ಲಿ ವಾಸಿ
ಲಕ್ನೋ: ಕೋವಿಶೀಲ್ಡ್ ಲಸಿಕೆ ತಯಾರಕರಿಂದ ರಾಜಕೀಯ ದೇಣಿಗೆಗಳನ್ನು ಸುಲಿಗೆ ಮಾಡಲು ಬಿಜೆಪಿ ಜನರ ಜೀವವನ್ನು ಅಪಾಯಕ್ಕೆ ಸಿಲುಕಿಸಿದೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಬುಧವಾರ ಆರೋಪಿಸಿದ್ದಾರೆ. ಈ ಬಗ್ಗೆ ಉನ್
ವಿರುದುನಗರ: ತಮಿಳುನಾಡಿನ ವಿರುದುನಗರ ಜಿಲ್ಲೆಯ ಕರಿಯಾಪಟ್ಟಿ ಪ್ರದೇಶದಲ್ಲಿ ಬುಧವಾರ ಕಲ್ಲು ಕ್ವಾರಿಯಲ್ಲಿ ಸ್ಫೋಟ ಸಂಭವಿಸಿದ್ದು ಹಲವು ಮಂದಿ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ಮೂವರ ಶವ ಪತ್ತೆಯಾಗಿದೆ, ಭಾರೀ ಸ್ಫೋಟದ ದೃ
ನವದೆಹಲಿ: 370 ನೇ ವಿಧಿಯ ಮರುಪರಿಶೀಲನಾ ಅರ್ಜಿಗಳ ಬಗ್ಗೆ ಸುಪ್ರೀಂ ಕೋರ್ಟ್ ಬುಧವಾರ ತನ್ನ ತೀರ್ಪನ್ನು ನೀಡಲಿದೆ. ಜಮ್ಮು ಮತ್ತು ಕಾಶ್ಮೀರಕ್ಕೆ 370 ನೇ ವಿಧಿಯ ಅಡಿಯಲ್ಲಿ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸುವ ಮತ್ತು ರಾಜ್ಯವನ್ನ
ನವದೆಹಲಿ:ದೆಹಲಿ ಮತ್ತು ನೋಯ್ಡಾದ 100ಕ್ಕೂ ಹೆಚ್ಚು ಶಾಲೆಗಳಿಗೆ ಬಾಂಬ್ ಬೆದರಿಕೆ ಬಂದಿದ್ದು, ಗೊಂದಲದ ವಾತಾವರಣ ನಿರ್ಮಾಣವಾಗಿ, ಭದ್ರತೆಯ ದೃಷ್ಟಿಯಿಂದ ಶಾಲಾ ಮಕ್ಕಳನ್ನು ಮನೆಗೆ ವಾಪಸ್ ಕಳುಹಿಸಲಾಯಿತು. ಬಾಂಬ್ ಬೆದರಿಕೆ ಸಂದೇಶ
ಕೊಲ್ಹಾರ: ಸತಿಪತಿಯರಲ್ಲಿ ಹೊಂದಾಣಿಕೆ ಇದ್ದಾಗ ಮಾತ್ರ ಸಂಸಾರ ನೌಕೆ ಸರಾಗವಾಗಿ ಸಾಗುತ್ತದೆ ಎಂದು ಮಸೂತಿ ಜಗದೀಶ್ವರ ಹಿರೇಮಠದ ಪ್ರಭುಕುಮಾರ ಶಿವಾಚಾರ್ಯರು ಹೇಳಿದರು. ಪಟ್ಟಣದ ಬಿಜೆಪಿ ಮುಖಂಡ ಟಿ.ಟಿ ಹಗೇದಾಳ ಹಾಗೂ ಸಹೋದರ ಲಕ್ಷಣ
ಬೆಂಗಳೂರು: ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ ಐ ಟಿ ಅಧಿಕಾರಿಗಳು ಹಾಸನ ಜಿಲ್ಲೆಯ ಜೆಡಿಎಸ್ ಶಾಸಕ ಎಚ್ ಡಿ ರೇವಣ್ಣ ಮನೆಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಅಂಟಿಸಿ ಬಂದಿತ್ತು. ಈ ನೋಟಿಸ್ ಗೆ ಶಾಸಕ ಎಚ್ ಡಿ ರೇ
ನವದೆಹಲಿ:ಜಾಗತಿಕ ತೈಲ ಬೆಲೆ ಕುಸಿತದಿಂದ ಭಾರತದಾದ್ಯಂತ LPG ಸಿಲಿಂಡರ್ ಬೆಲೆ ಇಳಿಕೆಯಾಗಿದೆ. ವಾಣಿಜ್ಯ ಎಲ್ಪಿಜಿ ಗ್ಯಾಸ್ ಸಿಲಿಂಡರ್ಗಳ ಬೆಲೆ ಮೇ 1 ರಿಂದ ಪರಿಷ್ಕರಣೆ ಮಾಡಲಾಗಿದ್ದು, ದರದಲ್ಲಿ 19 ರೂ. ಇಳಿಕೆ ಮಾಡಲಾಗಿದೆ. ಮೆಟ್ರೋ
ಕಳಕಳಿ ಹರಳಹಳ್ಳಿ ಪುಟ್ಟರಾಜು ಕಳೆದ ಹತ್ತು ತಿಂಗಳಿಂದ ಶಾಲೆ ಹಾಗೂ ಪರೀಕ್ಷಾ ಒತ್ತಡವನ್ನು ಅನುಭವಿಸಿ ಬಸವಳಿದಿದ್ದ ಮಕ್ಕಳಿಗೆ ಬೇಸಗೆ ರಜೆ ಪ್ರಾರಂಭವಾಗಿದೆ. ಬೇಸಗೆ ರಜೆಯ ಅವಧಿಯಲ್ಲಿ ಸಂಪೂರ್ಣ ಮಜಾ ಮಾಡಬಹುದು ಎಂಬ ಭಾವನೆ ಮಕ್
ಗುಣಗಾನ ಜೆ.ಸಿ.ಜಾಧವ ಒಂದು ದೇಶದ ಆರ್ಥಿಕ ಪರಿಸ್ಥಿತಿ ಅತ್ಯುತ್ತಮವಾಗಿರಬೇಕಾದರೆ, ಅಲ್ಲಿನ ಆರ್ಥಿಕ ನೀತಿಗಳು ಮತ್ತು ಸರಕಾರಿ ಸ್ವಾಮ್ಯದ ಆರ್ಥಿಕ ಸಂಸ್ಥೆಗಳು ಬಲಿಷ್ಠ ವಾಗಿರಬೇಕು. ಅಂದಾಗ ಮಾತ್ರ ಮುನ್ನಡೆ ಸಾಧಿಸಲು ಸಾಧ್ಯ. ಈಗ
ಆರೋಗ್ಯ ಭಾಗ್ಯ ಮಿರ್ಲೆ ಚಂದ್ರಶೇಖರ ಆಹಾರ ಸೇವನೆ, ವ್ಯಾಯಾಮದಲ್ಲಿ ಶಿಸ್ತನ್ನು ಪಾಲಿಸಿಕೊಂಡು ಬಂದವರಿಗೂ ಹೃದಯಾಘಾತ ಆಗಿರುವ ಉದಾಹರಣೆಗಳಿವೆ. ಹಾಗೆಯೇ, ತಂಬಾಕು ಮತ್ತು ಕುಡಿತದ ಚಟವಿದ್ದು, ಆಹಾರ ಸೇವನೆಯಲ್ಲಿ ಇತಿಮಿತಿಯಿಲ್ಲ
ವಿದ್ಯಮಾನ ಕೆ.ಎಂ.ಚಂದ್ರಶೇಖರ್ ಅಬಕಾರಿ ಹಗರಣದ ಸಂಬಂಧವಾಗಿ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲರನ್ನು ಬಂಽಸಿದ ಕ್ರಮ ‘ಇಂಡಿಯ’ ಮೈತ್ರಿಕೂಟದ ಸಹಭಾಗಿ ಪಕ್ಷಗಳನ್ನು ಹತ್ತಿರಕ್ಕೆ ತಂದಿದೆ. ಆದರೆ, ಇದೇ ಸ್ಥಿತಿ ಅಥವಾ ಸ್ಥ
ತನ್ನಿಮಿತ್ತ ಕೆ.ವಿ.ವಾಸು ಕಾರ್ಮಿಕ ಬಾಂಧವರು ವಿಶ್ವಾದ್ಯಂತ ಮೇ ೧ರಂದು ಕಾರ್ಮಿಕ ದಿನವನ್ನು ಆಚರಿಸುವ ಮೂಲಕ, ಶ್ರಮಿಕ ವರ್ಗದ ಧೀಃಶಕ್ತಿಯನ್ನು ಅನಾವರಣ ಗೊಳಿಸುವುದು ವಾಡಿಕೆಯಾಗಿದೆ. ಕಾರ್ಮಿಕರ ಏಕತೆಯನ್ನು ಪ್ರದರ್ಶಿಸಲು ಕೂ
ಹಿಂದಿರುಗಿ ನೋಡಿದಾಗ ನಮ್ಮ ಸಮಾಜದತ್ತ ಒಂದು ಪಕ್ಷಿನೋಟವನ್ನು ಬೀರಿದಾಗ, ಸಮಾಜದ ಪ್ರತಿಯೊಂದು ಆಯಾಮದಲ್ಲೂ ಒಂದಲ್ಲಾ ಒಂದು ವಾದ-ವಿವಾದಗಳು ಇರುವುದನ್ನು ನಾವು ನೋಡಬಹುದು. ಇದಕ್ಕೆ ವಿಜ್ಞಾನವೂ ಹೊರತಲ್ಲ. ವಿಜ್ಞಾನ ಜಗತ್ತಿನ ಬಹ
ಕಳೆದ ವರ್ಷವೆಲ್ಲಾ ಮಳೆರಾಯ ಕೈಕೊಟ್ಟು ಕೃಷಿಕರು ಕಂಗಾಲಾಗುವಂತಾಯಿತು. ಕೆರೆ-ಕಟ್ಟೆಗಳು ಒಣಗಿದವು, ಜೀವನದಿಗಳ ಹರಿವು ಗೋಳಾಟದಂತೆ ಕಾಣತೊಡಗಿತು. ಪರಿಣಾಮ ರಾಜ್ಯವನ್ನು ಭೀಕರ ಕ್ಷಾಮ ಆವರಿಸಿದೆ. ಇದಕ್ಕೆ ಪರಿಹಾರಾರ್ಥವಾಗಿ ಕೇಂ
ಸಂಸ್ಮರಣೆ ಟಿ.ದೇವಿದಾಸ್ ದಕ್ಷಿಣೋತ್ತರ ಕನ್ನಡ ಜಿಲ್ಲೆಯ ಕರಾವಳಿಯ ಸಾಂಸ್ಕೃತಿಕ ಸಮೃದ್ಧಿಗೆ ಮುಕುಟಪ್ರಾಯವಾಗಿ ಶೋಭಿಸುತ್ತಿರುವುದು ಯಕ್ಷಗಾನ ಎಂಬುದು ಸರ್ವಕಾಲಕ್ಕೂ ಅನ್ವಯಿಸುವಂಥ ಸತ್ಯ. ಯಕ್ಷಗಾನದ ಹುಚ್ಚು ಅಂತಿಂಥ ಹುಚ್
ವಿಶ್ವರಂಗ ರಂಗಸ್ವಾಮಿ ಮೂಕನಹಳ್ಳಿ ಜಗತ್ತಿಗೆ ಕಾಯಿನ್, ಕ್ಯಾಶ್ ನೀಡಿದ ಚೀನಾ ತಾನೇ ಸೃಷ್ಟಿಸಿದ ವ್ಯವಸ್ಥೆಯಲ್ಲಿನ ಲೋಪದೋಷದ ಭಾರಕ್ಕೆ ಕುಸಿದದ್ದು ವಿಪರ್ಯಾಸವಾದರೆ, ಅದರ ದಾರಿಯಲ್ಲಿ ನಡೆದ ಅಮೆರಿಕ, ಯುರೋಪ್ ವಿತ್ತ ಜಗತ್ತನ್
ಸಾಧನಾಪಥ ಶಶಿಕುಮಾರ್ ಕೆ. ಭಾರತದ ಹಣಕಾಸು ಕ್ಷೇತ್ರದಲ್ಲಿ ನಡೆದಿರುವ ಡಿಜಿಟಲ್ ಕ್ರಾಂತಿ ಜಗತ್ತಿನ ಕಣ್ಣು ಕುಕ್ಕಿದೆ. ಜರ್ಮನಿಯಲ್ಲಿ ೧೦ ಲಕ್ಷ ಜನರಿಗೆ ಒಮ್ಮೆಲೇ ಹಣ ವಗಾಯಿಸಿದರೆ ಅಲ್ಲಿನ ತಾಂತ್ರಿಕ ವ್ಯವಸ್ಥೆ ಬ್ರೇಕ್ಡೌನ
‘ಈಗಲೇ ಹಿಂಗೆ, ಆಮೇಲೆ ಇನ್ಹೆಂಗೋ?!’ ಎಂಬುದು ಚಲನಚಿತ್ರವೊಂದರ ಹಾಸ್ಯ ಸನ್ನಿವೇಶದಲ್ಲಿ ತೂರಿ ಬರುವ ಸಂಭಾಷಣೆ. ಬಿಜೆಪಿಯೇತರ ವಿಪಕ್ಷಗಳ ‘ಇಂಡಿಯ’ ಮೈತ್ರಿಕೂಟದ ವರಸೆಗಳನ್ನು ನೋಡುತ್ತಿದ್ದರೆ ಈ ಮಾತು ಅಪ್ರಯತ್ನವಾಗಿ ನೆನಪಾಗು