https://vistaranews.com/wp-content/uploads/2024/04/Shane-Bond.webp medium=image> Rohit Sharma: ರೋಹಿತ್ ಶರ್ಮ ಅವರು ಅಶ್ವಿನ್ ಜತೆ ಮಾತುಕತೆಯಲ್ಲಿ ನಿರತರಾಗಿದ್ದರು. ಈ ವೇಳೆ ಹಿಂದಿನಿಂದ ಬಂದ ಶೇನ್ ಬಾಂಡ್ ಅವರು ರೋಹಿತ್ ಕೆನ್ನೆಗೆ ಕಿಸ್ ಕೊಡಲು ಮುಂದಾದರು. ಇದನ್ನು ಕಂಡ ರೋಹ
ಕಪ್ಪು ಒಣದ್ರಾಕ್ಷಿಗಳನ್ನು ಯಾರಾದರೂ ಕೈಗಿತ್ತರೆ, ನೇರ ಬಾಯಿಯ ದಾರಿಯನ್ನೇ ಕಾಣಿಸುತ್ತೇವೆ ನಾವು. ಎಲ್ಲರಿಗೂ ಇಷ್ಟವಾಗುವ ಈ ಪುಟ್ಟ ತಿನಿಸಿನಲ್ಲಿ ಆರೋಗ್ಯಕ್ಕೆ ಲಾಭವಾಗುವ ಅಂಶಗಳು ಭರಪೂರ ಇವೆ. ಅವುಗಳನ್ನು ನೆನೆಸಿ ತಿಂದರೆ (ben
ಆಹಾರದಲ್ಲಿ ನೈಸರ್ಗಿಕವಾಗಿ ಇರುವಂಥ ಸಕ್ಕರೆಯ ಹೊರತಾಗಿ ಹೆಚ್ಚುವರಿಯಾಗಿ ಸಕ್ಕರೆಯನ್ನು ಸೇರಿಸುವುದರ ಹಿಂದೆ ಹಲವು ಕಾರಣಗಳಿಗೆ. ಆದರೆ ಸಂಸ್ಕರಿಸಿದ ಸಿಹಿ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂಬುದು ಸಾಬೀತಾಗಿದ್ದರೂ, ಎಳೆಯ ಮಕ್ಕಳ (
Dina Bhavishya: ಶ್ರೀ ಶಕೇ 1946, ಕ್ರೋಧಿನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಶುಕ್ಲ ಪಕ್ಷದ ಹುಣ್ಣಿಮೆ ದಿನವಾದ ಇಂದು ದ್ವಾದಶಿ ರಾಶಿಗಳ ಭವಿಷ್ಯ ಹೇಗಿದೆ ಎಂಬ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ. The post Dina Bhavishya : ಈ ರಾಶಿಯವರು ತರಾತು
ಕಾಶಿಗೆ ಹೋದರೆ ದರ್ಶನ, ಗಂಗಾತೀರ, ಗಂಗಾರತಿ, ಮಣಿಕರ್ಣಿಕಾ, ಕಾಳಭೈರವ ಮತ್ತಿತರ ದರ್ಶನ ಮಾತ್ರವಲ್ಲ, ಕಾಶಿಯ ಜೀವನಶೈಲಿ, ಊಟ ಇತ್ಯಾದಿಗಳ ದರ್ಶನವನ್ನೂ ಮಾಡಬೇಕು. ಕಾಶಿಯೊಳಗೆ ಹೊಕ್ಕರೆ ಸಾಕು, ಆಹಾರ ಪ್ರಿಯರಿಗೆ ನೆಮ್ಮದಿ ನೀಡುವ ನಾ
ನಟಿ ಅಶಿಕಾ ರಂಗನಾಥ್ರ ಇಂಡೋ- ವೆಸ್ಟರ್ನ್ ಸೀರೆ ಲುಕ್ಗೆ (Stars Saree Fashion) ಅಭಿಮಾನಿಗಳು ಫಿದಾ ಆಗಿದ್ದಾರೆ. ನೋಡಲು ಮನಮೋಹಕವಾಗಿ ಕಾಣುವ ಇವರ ಈ ಲುಕ್ ಸಮ್ಮರ್ ಸೀಸನ್ಗೆ ಹೇಳಿ ಮಾಡಿಸಿದಂತಿದೆ. ಅವರ ಈ ಸ್ಟೈಲಿಂಗ್ ಬಗ್ಗೆ ಫ್ಯಾಷನ
ಜಡ ಜೀವನವೆಂದರೆ (Health Tips) ಎಚ್ಚರವಿದ್ದಾಗ ಒಂದೆಡೆ ಕೂರುವ ಅಥವಾ ಮಲಗುವ ಮೂಲಕ ಅತಿ ಕಡಿಮೆ ಶಕ್ತಿಯನ್ನು ವ್ಯಯಿಸುವುದು- ಟಿವಿ ನೋಡುವುದರಿಂದ ಹಿಡಿದು, ಮೊಬೈಲು ಇಲ್ಲವೇ ಕಂಪ್ಯೂಟರ್ ಹಿಡಿದು ಕೂರುವುದು ಅಥವಾ ಬಿದ್ದುಕೊಂಡು ಓದುವವ
Which is best after SSLC: ಅವಕಾಶಗಳು ಕೆಲವೊಮ್ಮೆ ನಮ್ಮ ಮನೆ ಬಾಗಿಲು ಬಡಿಯುತ್ತದೆ. ಆಗ ಅದನ್ನು ತೆರೆದು ಮುಕ್ತವಾಗಿ ಸ್ವಾಗತಿಸಬೇಕಾದರೆ ನಾವು ಚೆನ್ನಾಗಿ ಸಿದ್ಧರಾಗಿರುವುದು ಬಹು ಮುಖ್ಯ. ಇದಕ್ಕಾಗಿ ಸರಿಯಾದ ಯೋಜನೆ ಹಾಕಿಕೊಳ್ಳಲು ಮತ್ತು ನಮ
Prevent Heart Attack: ನೋಡಲು ಸದೃಢವಾಗಿದ್ದು,, ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ಇರುವವರು ಸಣ್ಣ ವಯಸ್ಸಿನಲ್ಲೇ ಹೃದಯಾಘಾತವಾಗಿ ಸಾವನ್ನಪ್ಪಿದ ಬಗ್ಗೆ ಕೇಳಿದ್ದೇವೆ. ಇದಕ್ಕೆ ಕಾರಣ ಏನು ಎಂಬುದು ಯಾರಿಗೂ ತಿಳಿಯುತ್ತಿಲ್ಲ. ಆದರೆ ಕೆಲವು ವಿಷ
ಮದುವೆಯಲ್ಲಿ ಮದುಮಗಳು ಸೆಲೆಬ್ರೆಟಿ ಲುಕ್ (Wedding celebrity look) ಪಡೆಯಲು 5 ಪ್ರಮುಖ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು ಎನ್ನುತ್ತಾರೆ ಬ್ಯೂಟಿ ಎಕ್ಸ್ಫರ್ಟ್ಸ್. ಅವು ಯಾವುವು? ಟ್ರೆಂಡ್ಗೆ ತಕ್ಕಂತೆ ಹೇಗೆಲ್ಲಾ ಬದಲಿಸಿಕೊಳ್ಳಬ
Food Expired Date: ತಿನ್ನುವ ಆಹಾರ ಎಷ್ಟು ಸುರಕ್ಷಿತ ಮತ್ತು ಗುಣಮಟ್ಟದಲ್ಲಿದೆ ಎಂಬುದನ್ನು ನಾವು ತಿಳಿದುಕೊಂಡಿರಲೇಬೇಕು. ಇಲ್ಲವಾದರೆ ಆರೋಗ್ಯ ಹಾಳಾಗಬಹುದು. ಇವುಗಳನ್ನು ಪರೀಕ್ಷಿಸುವ ಹಲವು ವಿಧಾನಗಳು ಇಲ್ಲಿವೆ. The post Food Expired Date: ಅವಧಿ ಮೀರ
IPL 2024: ವಿರಾಟ್ ಕೊಹ್ಲಿ ಅವರು ಈ ಬಾರಿಯ ಐಪಿಎಲ್ನಲ್ಲಿ ಆಡಿದ 7 ಪಂದ್ಯಗಳಿಂದ 361 ರನ್ ಬಾರಿಸಿ ಅತ್ಯಧಿಕ ರನ್ಗಳಿಸಿದ ಬ್ಯಾಟರ್ಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ರಿಂಕು ಸಿಂಗ್ 6 ಪಂದ್ಯಗಳನ್ನಾಡಿ 83 ರನ್ ಬಾರಿಸಿದ್ದ
ಸೈಬರ್ ಸೇಫ್ಟಿ ಅಂಕಣ: ಸಾಮಾಜಿಕ ಮಾಧ್ಯಮ ವ್ಯಸನವು ನಮ್ಮ ಜೀವನವನ್ನು ಎಷ್ಟು ಹಿಡಿದಿಟ್ಟಿದೆ ಎಂದು ಗುರುತಿಸಲು ಸುಲಭ ವಿಧಾನಗಳಿವೆ. ವ್ಯಸನದ ಚಿಹ್ನೆಗಳನ್ನು ಗುರುತಿಸಲು ಸಹಾಯ ಮಾಡಲು 5C ವಿಧಾನ ಎಂಬ ಫ್ರೇಮ್ವರ್ಕ್ ಪ್ರಸ್ತಾ
ಹಾರ್ಸ್ ಶೂ ಸೆಪ್ಟಮ್ ನೋಸ್ ರಿಂಗ್ಗಳು (Horseshoe Septum Ring Fashion) ಇದೀಗ ಟೀನೇಜ್ ಹುಡುಗಿಯರನ್ನು ಆವರಿಸಿಕೊಂಡಿವೆ. ಅಲ್ಟ್ರಾ ಮಾಡರ್ನ್ ಲುಕ್ ನೀಡುತ್ತಿರುವ ಇವು ಸದ್ಯ ಜಂಕ್ ಆಕ್ಸೆಸರೀಸ್ ಲಿಸ್ಟ್ನ ಟಾಪ್ನಲ್ಲಿವೆ. ಏನಿದು ಹಾ
IPL 2024: ರವೀಂದ್ರ ಜಡೇಜಾ ಅವರು ಈ ಪಂದ್ಯದಲ್ಲಿ 40 ಎಸೆತ ಎದುರಿಸಿ ಅಜೇಯ 57 ರನ್ ಬಾರಿಸಿದರು. ಈ ಇನಿಂಗ್ಸ್ನಲ್ಲಿ 1 ಸಿಕ್ಸರ್ ಮತ್ತು 5 ಬೌಂಡರಿ ಸಿಡಿಸಿದರು. ಬೌಲಿಂಗ್ನಲ್ಲಿ 3 ಓವರ್ ಎಸೆದು 32 ರನ್ ಬಿಟ್ಟುಕೊಟ್ಟರು. ರಾಹುಲ್ 53 ಎಸೆತ
Viral Video: ಪಾಕಿಸ್ತಾನದಲ್ಲಿ ಮಹಿಳೆಯರು ಹೇಗಿರಬೇಕು, ಯಾವ ರೀತಿ ಉಡುಗೆಗಳನ್ನು ಧರಿಸಬೇಕು ಎಂದು ಹೇಳಲು ಮುಂದಾದ ವ್ಯಕ್ತಿಗೆ ಯೂಟ್ಯೂಬರ್ ಮಹಿಳೆ ನೀಡಿದ ದಿಟ್ಟ ಉತ್ತರವೇನು ಗೊತ್ತೇ? The post Viral Video: ಯುವತಿ ತಲೆಗೆ ಬಲವಂತವಾಗಿ ಹಿಜಾಬ್ ಹ
Viral Video ಸೆಕೆಯ ಕಿರಿಕಿರಿಗೆ ಕೋಪ ಕೂಡ ಹೆಚ್ಚಾಗುತ್ತದೆ ಎಂಬುದಕ್ಕೆ ಇಲ್ಲೊಂದು ಘಟನೆ ಸಾಕ್ಷಿಯಾಗಿದೆ. ಪ್ರಯಾಣಿಕನೊಬ್ಬ ರೈಲಿನಲ್ಲಿ ತಾನು ಕಾಯ್ದಿರಿಸಿದ ಎಸಿ ಕೋಚ್ ಹತ್ತಲು ಸಾಧ್ಯವಾಗದೇ ಕೋಪಗೊಂಡು ರೈಲಿನ ಬಾಗಿಲಿನ ಗಾಜನ್ನೆ ಒ
Viral Video ಕೋಳಿ ಅಂಗಡಿಗೆ ಹೋದ ಮಹಿಳೆಯರಿಬ್ಬರು ಮಾಲೀಕನ ಕಣ್ತಪ್ಪಿಸಿ ಮೊಟ್ಟೆ ಕದ್ದು ಸಿಕ್ಕಿಬಿದ್ದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಈಗ ಎಲ್ಲೆಡೆ ವೈರಲ್ ಆಗಿದೆ. The post Viral Video: ಅಂಗಡಿಯಲ್ಲಿ ಮೊಟ್ಟೆ ಕದ್ದು ಸಿಕ್ಕಿಬಿದ್ದ ಕಳ
ಮದುವೆ ಸೀರೆಗಳನ್ನು ಆಯ್ಕೆ (Wedding Saree Selection) ಮಾಡುವುದು ಸುಲಭವೇನಲ್ಲ! ಇಲ್ಲಿ ಮದುಮಗಳ ಆಯ್ಕೆ ಮಾತ್ರವಲ್ಲ, ಮನೆಯವರ ಇಷ್ಟನುಸಾರವಾಗಿಯೂ ಕೆಲವೊಮ್ಮೆ ಒಪ್ಪಿಕೊಳ್ಳಬೇಕಾಗುತ್ತದೆ. ಇದರೊಂದಿಗೆ ಇಡೀ ಕುಟುಂಬದ ಹೆಣ್ಣುಮಕ್ಕಳ ಸೀರೆಗಳ ಸ
ಬೇರೆ ಹಣ್ಣುಗಳಿಗೆ ಹೋಲಿಸಿದರೆ, ಹಲಸಿನ ಹಣ್ಣಿನ ಬಗ್ಗೆ ಕೊಂಚ ತಾತ್ಸಾರ ಇದ್ದರೂ, ಬೇಕಾಬಿಟ್ಟಿ ಇದು ದೊರೆಯುವುದರಿಂದಲೋ ಏನೋ, ಇದು ಮೂಲೆಗುಂಪಾಗುವುದು ಹೆಚ್ಚು. ಆದರೆ, ಹಲಸಿನ ಹಣ್ಣಿನಲ್ಲಿರುವ ಪೋಷಕಾಂಶಗಳ ಪಟ್ಟಿ ನೋಡಿದರೆ ನೀವ
IPL 2024: ನಿಧಾನಗತಿಯ ಓವರ್ ರೇಟ್ ಕಾಯ್ದುಕೊಂಡಿದ್ದ ಕಾರಣಕ್ಕೆ ಮುಂಬೈ ನಾಯಕ ಹಾರ್ದಿಕ್ ಪಾಂಡ್ಯ(Hardik Pandya) ಅವರಿಗೆ ಬಿಸಿಸಿಐ 12 ಲಕ್ಷ ರೂ. ದಂಡ ವಿಧಿಸಿದೆ. “ಕನಿಷ್ಠ ಓವರ್ ರೇಟ್ ಅಪರಾಧಗಳಿಗೆ ಸಂಬಂಧಿಸಿದಂತೆ ಐಪಿಎಲ್ ನೀತಿ ಸಂಹಿತೆಯ ಅ
Virat Kohli: ಪ್ರಸಕ್ತ ಸಾಗುತ್ತಿರುವ 17ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಪ್ರಚಂಡ ಬ್ಯಾಟಿಂಗ್ ಫಾರ್ಮ್ನಲ್ಲಿರುವ ವಿರಾಟ್ ಕೊಹ್ಲಿ ಆರ್ಸಿಬಿ ಪರ ಆಡಿದ 7 ಪಂದ್ಯಗಳಲ್ಲಿ 361 ರನ್ ಬಾರಿಸಿ ಸದ್ಯ ಟೂರ್ನಿಯಲ್ಲಿ ಅತ್ಯಧಿಕ ರನ್ಗಳ
ಮೊಡವೆಗಳಿಗೆ ಪರಿಹಾರವೇ ಇಲ್ಲವೇ (Solution For Pimples) ಎಂದು ನೀವು ಕೇಳಬಹುದು. ಖಂಡಿತ ಇದ್ದೇ ಇದೆ. ಮುಖ್ಯವಾಗಿ, ಚರ್ಮದ ಹೊರಗಿನ ಆರೈಕೆಗಿಂತ ಒಳಗಿನ ಆರೈಕೆ ಮುಖ್ಯ. ಒಳಗೆ ತೆಗೆದುಕೊಳ್ಳುವ ಆಹಾರದ ಬಗ್ಗೆಯೂ ಕಾಳಜಿ ಮಾಡಬೇಕು. ಬನ್ನಿ, ಯಾವೆಲ್
Nestle Company ಮಕ್ಕಳು ದೇಶದ ಸಂಪತ್ತು ಎನ್ನುತ್ತಾರೆ. ಹಾಗಾಗಿ ಅವರ ಆರೋಗ್ಯ ತುಂಬಾ ಮಹತ್ವವಾದದ್ದು. ಈಗಂತೂ ರಾಗಿ ಗಂಜಿ, ಕುಚ್ಚಲಕ್ಕಿ ಗಂಜಿ ಬದಲು ಬೆಳಿಗ್ಗೆ ಎದ್ದಾಕ್ಷಣ ದೊಡ್ಡದೊಂದು ಗ್ಲಾಸ್ ನಲ್ಲಿ ಹಾಲು ಹಾಕಿ ಅದಕ್ಕೆ ಒಂದಷ್ಟು ಮಾ
ಏನನ್ನಾದರೂ ದಿಢೀರನೆ ಬೇಕ್ ಮಾಡಬೇಕೆಂದರೆ ಬೇಕಿಂಗ್ ಪುಡಿಗಾಗಿ (Baking Powder) ತಡಕಾಡುತ್ತೇವೆ. ಇಡ್ಲಿ, ದೋಸೆಯ ಹಿಟ್ಟುಗಳು ಹುದುಗು ಬಾರದಿದ್ದರೆ, ಧೋಕ್ಲಾ ಬೇಗನೇ ಉಬ್ಬುವುದಕ್ಕೆ- ಹೀಗೆ ಹಲವು ತಿನಿಸುಗಳಲ್ಲಿ ಬೇಕಿಂಗ್ ಪುಡಿ ಬಳಕ
Dina Bhavishya: ಶ್ರೀ ಶಕೇ 1946, ಕ್ರೋಧಿನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಶುಕ್ಲ ಪಕ್ಷದ ದಶಮಿ ದಿನವಾದ ಇಂದು ದ್ವಾದಶಿ ರಾಶಿಗಳ ಭವಿಷ್ಯ ಹೇಗಿದೆ ಎಂಬ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ. The post Dina Bhavishya : ಈ ರಾಶಿಯವರು ಇಂದು ಕಾರಣ
ರಾಮನವಮಿಯಂದು (Celebrities Ramanavami) ಸಿಂಪಲ್ ಎಥ್ನಿಕ್ವೇರ್ಗಳನ್ನು ಧರಿಸಿದ ನಾನಾ ಸೆಲೆಬ್ರೆಟಿಗಳು ರಾಮನಾಮ ಜಪ ಮಾಡಿದ್ದಾರೆ. ಯಾರ್ಯಾರು ಹೇಗೆಲ್ಲಾ ಈ ವಿಶೇಷ ದಿನದಂದು ಕಾಣಿಸಿಕೊಂಡರು ಎಂಬುದರ ಬಗ್ಗೆ ಇಲ್ಲಿದೆ ಡಿಟೇಲ್ಸ್. The post Celebri
ಹಲ್ಲಿಗೆ ಬ್ರೇಸ್ (Dental braces) ಹಾಕಿಕೊಳ್ಳುವವರ ಸಂಖ್ಯೆ ಮೊದಲಿಗಿಂತ ಈಗೇಕೆ ಹೆಚ್ಚಿದೆ? ಮೊದಲನೇದಾಗಿ ಹೆಚ್ಚಿದ ಸೌಂದರ್ಯ ಪ್ರಜ್ಞೆ. ನಗು ಸುಂದರವಾಗಿರಬೇಕೆಂದು ಹಂಬಲಿಸುವವರ ಸಂಖ್ಯೆ ಹೆಚ್ಚಿದೆ. ಇದಕ್ಕಿಂತ ಮುಖ್ಯವಾಗಿ ಬದಲಾಗಿರ
ಪ್ರತಿ ಸಣ್ಣ ವಿಷಯಕ್ಕೂ ಡಿಜಿಟಲ್ ತಂತ್ರಜ್ಞಾನವನ್ನು ನೆಚ್ಚಿಕೊಂಡಿರುವ ನಮಗೆ ಪರದೆಯನ್ನು ನೋಡದೆ ಹಗಲೂ ಇಲ್ಲ, ರಾತ್ರಿಯೂ ಇಲ್ಲ! ಇದರ ಫಲವೋ ಎಂಬಂತೆ ಕಣ್ಣುಗಳ ಮೇಲಿನ ಒತ್ತಡ ಹೆಚ್ಚುತ್ತಿದೆ. ದೃಷ್ಟಿ ದೋಷಗಳು ಎಲ್ಲಾ ವಯೋಮಾನದ
Mosquito: ಸಂಜೆಯ ವೇಳೆ ಮನೆಯೊಳಗೆ ಸೊಳ್ಳೆಗಳ ಹಾವಳಿ ಹೆಚ್ಚಾಗುತ್ತದೆ. ಇವುಗಳ ಕಡಿತದಿಂದ ಡೆಂಗ್ಯೂ, ಮಲೇರಿಯಾ, ಚಿಕನ್ ಗುನ್ಯಾ, ಮುಂತಾದ ಕಾಯಿಲೆಗಳು ಕಾಡುತ್ತದೆ. ಇವುಗಳಿಗೆ ಸರಿಯಾದ ಚಿಕಿತ್ಸೆ ನೀಡದಿದ್ದರೆ ಜೀವಕ್ಕೆ ಅಪಾಯವಾಗಬಹುದ
ರಾಜಮಾರ್ಗ ಅಂಕಣ: ಇಂದು ಶ್ರೀರಾಮ ನವಮಿ. ಯಾವ ಕೋನದಲ್ಲಿ ನೋಡಿದರೂ ರಾಮನ ವ್ಯಕ್ತಿತ್ವದಲ್ಲಿ ಒಂದು ಕಪ್ಪುಚುಕ್ಕೆ ಕೂಡ ಕಂಡು ಬರುವುದು ಸಾಧ್ಯ ಇಲ್ಲ. ಆದ್ದರಿಂದ ರಾಮ ಆಗುವುದು ಎಲ್ಲರಿಗೂ ಕಷ್ಟ! The post ರಾಜಮಾರ್ಗ ಅಂಕಣ: ಶ್ರೀರಾಮ ಆಗ
ಧವಳ ಧಾರಿಣಿ ಅಂಕಣ: ರಾಮಾಯಣವನ್ನು ರಚಿಸಿದ ಮುನಿಗೆ ತನ್ನ ಕಾವ್ಯದ ಮೇಲೆ ಮೋಹವುಂಟಾಯಿತು. ಮತ್ತೆ ಮತ್ತೆ ಕಾವ್ಯಾನುಸಂಧಾನವನ್ನು ಮಾಡತೊಡಗಿದ. ಕವಿಗೆ ಪ್ರತಿಯೊಂದು ಕೃತಿಯೂ ಮಕ್ಕಳಂತೆ. ಕೃತಿ ಆತನನ್ನು ಮೋಹಪರವಶತೆಗೆ ಈಡುಮಾಡುತ
Dina Bhavishya: ಶ್ರೀ ಶಕೇ 1946, ಕ್ರೋಧಿನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಶುಕ್ಲ ಪಕ್ಷದ ನವಮಿ ದಿನವಾದ ಇಂದು ದ್ವಾದಶಿ ರಾಶಿಗಳ ಭವಿಷ್ಯ ಹೇಗಿದೆ ಎಂಬ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ. The post Dina Bhavishya : ಈ ಎರಡು ರಾಶಿಯವರು ಇಂದು
ನಟಿ ಅಮೂಲ್ಯರ ಹಸಿರು ಮೈಸೂರು ಸಿಲ್ಕ್ ಸೀರೆ (Star Saree Fashion), ಮಾನಿನಿಯರನ್ನು ಸೆಳೆದಿದೆ. ಪಕ್ಕಾ ಟ್ರೆಡಿಷನಲ್ ಲುಕ್ನಲ್ಲಿ ಕಾಣಿಸಿಕೊಂಡಿರುವ ಇವರ ಈ ಸ್ಟೈಲಿಂಗ್ ಬಗ್ಗೆ ಫ್ಯಾಷನ್ ವಿಮರ್ಶಕರು ಕೂಡ ಫುಲ್ ಮಾರ್ಕ್ಸ್ ನೀಡಿದ್ದ
IPL 2024: ಆರ್ಸಿಬಿ ತಂಡದ ನಾಯಕ ಫಾಫ್ ಡು ಪ್ಲೆಸಿಸ್(Faf du Plessis) ಸನ್ರೈಸರ್ಸ್ ಹೈದರಾಬಾದ್(Sunrisers Hyderabad) ಪಂದ್ಯದ ವಿರುದ್ಧದ ಟಾಸ್ ವೇಳೆ ಪ್ಯಾಟ್ ಕಮಿನ್ಸ್(Pat Cummins) ಜತೆ ಮುಂಬೈ ಎದುರಿನ ಪಂದ್ಯದ ಟಾಸ್ ಕಳ್ಳಾಟದ ಘಟನೆಯನ್ನು ತೆರೆದಿ
ಕಳೆದ ಗುಜರಾತ್(Gujarat Titans) ನಡುವಣ ಪಂದ್ಯದಲ್ಲಿ ಕಣಕ್ಕಿಳಿಯುವ ಮೂಲಕ ಚಹಲ್ ಅವರು ಐಪಿಎಲ್ನಲ್ಲಿ 150 ಪಂದ್ಯಗಳನ್ನಾಡಿದ ಸಾಧನೆ ಮಾಡಿದ್ದರು. ಇದುವರೆಗೆ 151 ಐಪಿಎಲ್ ಪಂದ್ಯಗಳನ್ನಾಡಿರುವ ಚಹಲ್ 198 ವಿಕೆಟ್ ಕಿತ್ತು ಐಪಿಎಲ್ನಲ್ಲ
Breast Cancer: ಕ್ಯಾನ್ಸರ್ ಎಂಬ ಹೆಸರು ಕೇಳಿದರೆ ಯಾರ ಮೈ ನಡುಗಲ್ಲ ಹೇಳಿ! ದೇಹದ ಭಾಗದಲ್ಲಿ ಚಿಕ್ಕ ನೋವಿದ್ದರೂ ವೈದ್ಯರ ಬಳಿ ಓಡಿ ಹೋಗೋಣ ಅನಿಸುತ್ತದೆ. ಇನ್ನು ಮಹಿಳೆಯರನ್ನು ಹಿಂಡಿ ಹಿಪ್ಪೆ ಮಾಡುವ ಕಾಯಿಲೆಯೆಂದರೆ ಅದು ಸ್ತನ ಕ್ಯಾನ್ಸರ
ಕ್ರಮಬದ್ಧವಾಗಿ ತೂಕ ಇಳಿಸುವಲ್ಲಿ ಗಂಭೀರವಾಗಿ (Weight Loss Tips) ತೊಡಗಿಸಿಕೊಂಡವರು, ವಾರವೊಂದಕ್ಕೆ ಅರ್ಧ ಕೆ.ಜಿ- ಹೆಚ್ಚೆಂದರೆ ಒಂದು ಕೆ.ಜಿ. ತೂಕ ಇಳಿಸಬಹುದು. ಇದನ್ನಾದರೂ ಕಾಯ್ದುಕೊಂಡು ಮುನ್ನಡೆಯುವುದು ಸುಲಭದ ಕೆಲಸವಲ್ಲ. ಹಾಗಿರುವಾಗ
ತಿಳಿ ನೀಲಿ ಜಾರ್ಜೆಟ್ ಸೀರೆಯಲ್ಲಿ ಬೇಸಿಗೆಯ ಸುಡು ಬಿಸಿಲಿನಲ್ಲೂ ಗ್ಲಾಮರಸ್ (Star Summer Saree Fashion) ಆಗಿ ಕಾಣಿಸುತ್ತಿರುವ ನಟಿ ಮೇಘಾ ಶ್ರೀಯಂತೆ ನೀವೂ ಕೂಡ ಅಂದವಾಗಿ ಕಾಣಿಸಬಹುದು. ಅದಕ್ಕಾಗಿ ನೀವು ಒಂದೈದು ಟಿಪ್ಸ್ ಫಾಲೋ ಮಾಡಿ ಎಂದು
IPL 2024 : ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನ ಪಡೆದ ಚೆನ್ನೈ ತಂಡದ ಅತ್ಯುತ್ತಮವಾಗಿ ಬ್ಯಾಟ್ ಮಾಡಿತು. ಅಂತೆಯೇ ನಿಗದಿತ 20 ಓವರ್ಗಳಲ್ಲಿ 4 ವಿಕೆಟ್ ನಷ್ಟ ಮಾಡಿಕೊಂಡು 206 ರನ್ ಬಾರಿಸಿತು. ಪ್ರತಿಯಾಗಿ ಬ್ಯಾಟ್ ಮಾಡಿದ ಮುಂಬಯಿ ತಂಡ ತನ್ನ
ಸೆಕೆ, ಬೆವರಿನಿಂದ ತಲೆಯ ಚರ್ಮದಲ್ಲಿ ತುರಿಕೆಯಾಗಿ, ಹೊಟ್ಟಾಗಿ ತೊಂದರೆ ಕೊಡುತ್ತಿದೆಯೇ? ಉರಿಯುತ್ತಿರುವ ಗೋಳದಂಥ ಸೂರ್ಯನ ಅತಿನೇರಳೆ ಕಿರಣಗಳಿಂದ ಕೂದಲಿಗೆ ಹಾನಿಯಾಗಬಹುದು, ಒಣಗಿ ತುಂಡಾಗಬಹುದು. ಇಂಥ ಸಂದರ್ಭದಲ್ಲಿ ಕೂದಲಿನ ಆ
Amir Sarfaraz: ಪಾಕಿಸ್ತಾನದ ಜೈಲಿನಲ್ಲಿದ್ದ ಭಾರತೀಯ ಪ್ರಜೆ ಸರಬ್ಜಿತ್ ಸಿಂಗ್ ಅವರನ್ನು 2013ರಲ್ಲಿ ಕೊಲೆ ಮಾಡಿದ್ದ ಅಮೀರ್ ಸರ್ಫರಾಜ್ ಅಲಿಯಾಸ್ ತಾಂಬಾನನ್ನು ಭಾನುವಾರ ಹತ್ಯೆ ಮಾಡಲಾಗಿದೆ. ಲಾಹೋರ್ನಲ್ಲಿ ಅಪರಿಚಿತ ವ್ಯಕ್ತಿಗಳು ಗುಂಡ
ಮೆದುಳು ನಿಮ್ಮ ದೇಹದ (Brain Exercise) ವಯಸ್ಸಿಗಿಂತಲೂ ಹೆಚ್ಚು ವಯಸ್ಸಾದಂತೆ ವರ್ತಿಸತೊಡಗಿದರೆ ಏನು ಮಾಡುವಿರಿ? ದೇಹಕ್ಕೆ ವ್ಯಾಯಾಮವಿಲ್ಲದೆ, ಚುರುಕುತನವಿಲ್ಲದೆ, ಆಲಸ್ಯಕ್ಕೆ ದಾಸರಾಗಿ ಸಣ್ಣ ವಯಸ್ಸಿನಲ್ಲಿಯೇ, ವಯಸ್ಸಾದವರಂತೆ ದೇಹ ಶ
Viral News: ಇಲ್ಲೊಬ್ಬ ದಂಪತಿ ಪೊಲೀಸ್ ಠಾಣೆಗೆ ತೆರಳಿ ಪೊಲೀಸ್ ಅಧಿಕಾರಿಗೆ ಆರತಿ ಬೆಳಗಲು ಪ್ರಯತ್ನಿಸಿದ್ದು ಮಾತ್ರವಲ್ಲದೇ ಶಾಲು ಹೊದಿಸಿ ಗೇಲಿ ಮಾಡಿದ್ದಾರೆ. ದಂಪತಿಯ ಈ ವರ್ತನೆಗೆ ಆಕ್ಷೇಪ ವ್ಯಕ್ತಪಡಿಸಿದ ಪೊಲೀಸರು ಪ್ರಕರಣ ದಾಖಲಿ
Sydney Stabbing: ತಾಯಿ-ಮಗುವಿನ ಪ್ರೀತಿಯ ಕುರಿತ ಘಟನೆಯೊಂದು ಸಿಡ್ನಿ ಮಾಲ್ ನಲ್ಲಿ ನಡೆದಿದೆ. ಚಾಕು ಇರಿತದಿಂದ ತಾಯಿಯೊಬ್ಬಳು ಮಾರಣಾಂತಿಕವಾಗಿ ಗಾಯಗೊಂಡಿದ್ದು, ಆ ವೇಳೆ ತನ್ನ ಗಾಯಗೊಂಡ 9 ತಿಂಗಳ ನವಜಾತ ಶಿಶುವಿನ ಜೀವ ಉಳಿಸುವ ಸಲುವಾಗಿ ಅ
RCB Fans: ಈ ಬಾರಿ ಆರ್ಸಿಬಿ ಈಗಾಗಲೇ ಆಡಿರುವ 6 ಪಂದ್ಯದಲ್ಲಿ 5ರಲ್ಲಿ ಸೋಲುಂಡಿದೆ. ಹೀಗಾಗಿ ಕಪ್ ನಮ್ದೇ ಅನ್ನೋದಿರಲಿ, ಪ್ಲೇ ಆಫ್ ಹಾದಿಗೂ ಹರಸಾಹಸ ಮಾಡಬೇಕಾಗಿದೆ. ಈ ಬಾರಿ ಕಪ್ ನಮ್ದೇ, ಹೊಸ ಅಧ್ಯಾಯ ಅಂತ ಆರ್ಸಿಬಿ ಆಟಗಾರರು ಹೇಳಿಕೊ
ಬೆಳಗಿನ ಹೊತ್ತು ಹಸಿರು ಜ್ಯೂಸ್ಗಳನ್ನು ಕುಡಿಯುವುದು ಎಷ್ಟು ಜನಪ್ರಿಯವೋ ಆರೋಗ್ಯಕ್ಕೂ ಅಷ್ಟೇ ಹಿತ. ಸ್ಥೂಲವಾಗಿ ಹೇಳುವುದಾದರೆ, ಇದರ ಸಮೃದ್ಧ ಕಬ್ಬಿಣದಂಶವು ರಕ್ತಹೀನತೆಯ ನಿವಾರಣೆಗೆ ನೆರವಾಗುತ್ತದೆ. ಹಲವಾರು ಜೀವಸತ್ವಗಳು
ಚೀನಾವೊಂದರಲ್ಲೇ 2024ರ ಸಾಲಿನ ಮೊದಲೆರಡು ತಿಂಗಳಲ್ಲಿ 32 ಸಾವಿರ ಪ್ರಕರಣಗಳು ವರದಿಯಾಗಿವೆ. ಕಳೆದ ಸಾಲಿಗೆ ಹೋಲಿಸಿದರೆ, ಈ ಸಾಲಿನ ಪ್ರಕರಣಗಳ ಸಂಖ್ಯೆ ಸುಮಾರು 20 ಪಟ್ಟು ಹೆಚ್ಚು. ಏನು ರೋಗವಿದು? ಈ ರೋಗದಿಂದ ಪಾರಾಗುವುದು ಹೇಗೆ? ಈ ಕುರಿ
ಧವಳ ಧಾರಿಣಿ ಅಂಕಣ: ಮಂಥರೆಯ ಪಾತ್ರ ರಾಮಾಯಣದಲ್ಲಿ ಚಿಕ್ಕ ಮತ್ತು ಮಹತ್ವದ ಪಾತ್ರ. ಇನ್ನೇನು ತನ್ನ ಮನಸ್ಸಿನಂತೆ ನಡೆಯುತ್ತದೆ ಎನ್ನುವ ಕನಸಿನ ವಿಹಾರದಲ್ಲಿರುವ ದಶರಥನ ಸೌಧವನ್ನು ನುಚ್ಚುನೂರು ಮಾಡಿದವಳು ಅವಳು. ಆಕಾರದಲ್ಲಿ ಈಕೆ
Dina Bhavishya: ಶ್ರೀ ಶಕೇ 1946, ಕ್ರೋಧಿನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಶುಕ್ಲ ಪಕ್ಷದ ಷಷ್ಠಿ ದಿನವಾದ ಇಂದು ದ್ವಾದಶಿ ರಾಶಿಗಳ ಭವಿಷ್ಯ ಹೇಗಿದೆ ಎಂಬ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ. The post Dina Bhavishya: ಸತ್ಯ ಹೇಳಿದ್ರೆ ಈ ರಾಶಿ
Viral news: ಕಾಯಿಲೆಗಳು ಹೇಳಿ ಕೇಳಿ ಬರುವುದಿಲ್ಲ. ಆದರೆ ಈ ಸಂದರ್ಭದಲ್ಲಿ ಕೊಂಚವೂ ಕರುಣೆ ತೋರದೆ ಅಮಾನವೀಯವಾಗಿ ವರ್ತಿಸುವವರೂ ಇದ್ದಾರೆ. ಇಲ್ಲೊಬ್ಬ ಮಹಿಳೆ ಕ್ಯಾನ್ಸರ್ ವಿರುದ್ಧ ಹೋರಾಡುತ್ತಿದ್ದರೂ ಆಕೆಯ ಮ್ಯಾನೇಜರ್ ಕೆಲಸಕ್ಕೆ ಮರ
ಬಗೆಬಗೆಯ ರುಚಿಯ, ಬಗೆಬಗೆಯ ಬಣ್ಣಗಳ, ಥರಹೇವಾರಿ ನಮೂನೆಯ ನಾನಾ ಸ್ವರೂಪಗಳಲ್ಲಿ ಇಂದು ಐಸ್ಕ್ರೀಂ ಲಭ್ಯವಿವೆ. ಬಾಯಲ್ಲಿಟ್ಟರೆ ಕರಗುವ, ತಂಪಾದ ಅನುಭವ ನೀಡುವ ಐಸ್ಕ್ರೀಂ ನಿಜವಾಗಿಯೂ ದೇಹಕ್ಕೆ ತಂಪು ನೀಡುವ ಆಹಾರವೇ? ಇಲ್ಲಿದೆ (Eating
IPL 2024: ಚೇಸಿಂಗ್ಗೆ ಯೋಗ್ಯವಾದ ವಾಂಖೆಡೆ ಸ್ಟೇಡಿಯಂನಲ್ಲಿ ಅಂಪೈರ್ ಟಾಸ್ ಕಾಯಿನ್ ಬದಲಿಸಿ ಮುಂಬೈ ತಂಡಕ್ಕೆ ಸಹಕರಿಸಿದ್ದಾರೆ. ಇಲ್ಲವಾದರೆ ಆರ್ಸಿಬಿ ಗೆಲ್ಲುತ್ತಿತ್ತು ಎಂದು ಅನೇಕ ನೆಟ್ಟಿಗರು ಸಾಮಾಜಿಕ ಜಾಲತಾಣದಲ್ಲಿ ಅಂ
ಕರೀಮ್ ವಿಶ್ವದ ಅತಿ ಹೆಚ್ಚು ಸಂಭಾವನೆ ಪಡೆಯುವ ಫುಟ್ಬಾಲ್ ಆಟಗಾರರಲ್ಲಿ ಒಬ್ಬರಾಗಿದ್ದಾರೆ. ಅವರು ಸೌದಿ ಪ್ರೊ ಲೀಗ್ನಲ್ಲಿ ಚಾಂಪಿಯನ್ ಆಗಿರುವ ಅಲ್ ಇತ್ತಿಹಾದ್ (Al Ittihad) ಕ್ಲಬ್ ಪರ ಆಡುತ್ತಿದ್ದಾರೆ. ತಿಂಗಳಿಗೆ 148 ಕೋಟಿ ರೂ ಸಂ
Iran-israel War Explainer: ಇಸ್ರೇಲ್ ವಿರುದ್ಧ ಯುದ್ಧ ಸನ್ನದ್ಧವಾಗಿ ನಿಂತಿರುವ ಇರಾನ್ ಅದರ ಪ್ರತಿಕ್ರಿಯೆಗಾಗಿ ಕಾಯುತ್ತಿದೆ. ಈ ನಡುವೆ ದೇಶಾದ್ಯಂತ ಯುದ್ಧದ ಸನ್ನಿವೇಶ ಉದ್ಭವವಾಗಿದ್ದು, ಇರಾನ್ ಗೆ ಯುದ್ಧ ನಡೆಸದಂತೆ ತಡೆಯುವ ಪ್ರಯತ್ನವನ್ನ
ಸೊಪ್ಪು-ತರಕಾರಿಗಳನ್ನು ಬಳಸುವಾಗ ಫ್ರಿಜ್ನಿಂದ ತೆರೆದು ನೋಡಿದರೆ ಅರ್ಧ ಕೊಳೆತು ಇಲ್ಲವೇ ಒಣಗಿ ಅಥವಾ ಬಾಡಿರುತ್ತದೆ. ತರಕಾರಿಗಳಂತೂ ಕೆಲವೊಮ್ಮೆ ರಬ್ಬರಿನಂಥ ಸ್ಥಿತಿಸ್ಥಾಪಕ ಗುಣವನ್ನು ಗಳಿಸಿಕೊಂಡಿದ್ದರೆ, ಸೊಪ್ಪುಗಳು ಹಸ
Dina Bhavishya: ಶ್ರೀ ಶಕೇ 1946, ಕ್ರೋಧಿನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಶುಕ್ಲ ಪಕ್ಷದ ಪಂಚಮಿ ದಿನವಾದ ಇಂದು ದ್ವಾದಶಿ ರಾಶಿಗಳ ಭವಿಷ್ಯ ಹೇಗಿದೆ ಎಂಬ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ. The post Dina Bhavishya : ಹಣಕಾಸಿನ ವ್ಯವಹಾರಗಳಲ
ಬೇಸಿಗೆಯಲ್ಲಿ ಹೊರಗೆ ಹೋಗುವಾಗ ಸನ್ಬ್ಲಾಕ್ ಬಳಸುವುದು ಮರೆತರೆ, ಬಿಸಿಲಿಗೆ ಚರ್ಮ ಸುಡುವುದು (Home remedies for sunburn) ಸಹಜ. ಆದರೆ ಅದಕ್ಕೆ ಸೂಕ್ತ ಆರೈಕೆ ಮಾಡದಿದ್ದರೆ ಚರ್ಮದ ಮೇಲೆ ಕಲೆಗಳು ಉಳಿಯಬಹುದು. ತೀವ್ರ ಸಮಸ್ಯೆಗಳಿಗೂ ಕಾರಣವಾಗಬ
ಸಮ್ಮರ್ನ ಸುಡು ಬಿಸಿಲಿಗೆ (Summer Fashion) ನಾನಾ ಬಗೆಯ ಕೋ-ಆರ್ಡ್ ಸೆಟ್ಗಳು ಲಗ್ಗೆ ಇಟ್ಟಿದ್ದು, ಟಿನೇಜ್ ಹಾಗೂ ಕಾಲೇಜ್ ಹುಡುಗಿಯರ ಹೈ ಫ್ಯಾಷನ್ಗೆ ಎಂಟ್ರಿ ನೀಡಿವೆ. ಯಾವ್ಯಾವ ಬಗೆಯವು ಈ ದಿನಗಳಲ್ಲಿ ಟ್ರೆಂಡಿಯಾಗಿವೆ?ಎಂಬುದರ ಬಗ
Viral Video: ಈ ಪಂದ್ಯದಲ್ಲಿ 6ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಇಳಿದ ದಿನೇಶ್ ಕಾರ್ತಿಕ್ ಅಮೋಘ ಬ್ಯಾಟಿಂಗ್ ಪ್ರದರ್ಶನ ತೋರಿದರು. ಕೇವಲ 23 ಎಸೆತಗಳಿಂದ 5 ಬೌಂಡರಿ ಮತ್ತು 4 ಬಿಗ್ ಹಿಟ್ಟಿಂಗ್ ಸಿಕ್ಸರ್ ನೆರವಿನಿಂದ ಅಜೇಯ 53 ರನ್ ಚ
ಹಾರ್ಮೋನ್ ತೊಂದರೆಯಿಂದ ಸಾಮಾನ್ಯವಾಗಿ ಮನುಷ್ಯನಲ್ಲಿ ಅಸಹಜ ಕೂದಲು ಬೆಳೆಯುವುದು ಸಾಮಾನ್ಯ. ಆದರೆ ಫಿಲಿಪ್ಪೀನ್ಸ್ ನ (Philippines) ಮನಿಲಾದಲ್ಲಿ (manila) ಜನಿಸಿದ ಮಗು ಜರೆನ್ ಗಮೊಂಗನ್ ಗೆ (Jaren Gamongan) ದೇಹ ಹಾಗೂ ಮುಖದ ತುಂಬಾ ದಟ್ಟ ಕೂದಲು ಬೆಳೆ
ವ್ಯಾಯಾಮವನ್ನು ನಿಯಮಿತವಾಗಿ ಮಾಡಿದರೆ ತೂಕ ಇಳಿಕೆ ಮಾತ್ರವೇ ಅಲ್ಲ, ಇನ್ನೂ ಬಹಳಷ್ಟು ಲಾಭಗಳಿವೆ ನಮ್ಮ ದೇಹಕ್ಕೆ. ವ್ಯಾಯಾಮ ಎನ್ನುತ್ತಿದ್ದಂತೆ ರಸ್ತೆ ಮೇಲೆ ಅಂಗೈಯಲ್ಲಿ ಜೀವ ಹಿಡಿದು ಓಡುವವರೊ, ಅಥವಾ ಜಿಮ್ನಲ್ಲಿ ಬೆವರಿಳಿಸು
Dina Bhavishya: ಶ್ರೀ ಶಕೇ 1946, ಕ್ರೋಧಿನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಶುಕ್ಲ ಪಕ್ಷದ ಚೌತಿ ದಿನವಾದ ಇಂದು ದ್ವಾದಶಿ ರಾಶಿಗಳ ಭವಿಷ್ಯ ಹೇಗಿದೆ ಎಂಬ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ. The post Dina Bhavishya : ಹತಾಶೆಯಲ್ಲಿ ಈ ರಾಶಿಯವರ
Virat Kohli: ಪೂಮಾ ಕಾರ್ಯಕ್ರಮದ ಸಂದರ್ಶನದಲ್ಲಿ ಮಾತನಾಡಿದ ಕೊಹ್ಲಿ, ಕಳೆದ ಆವೃತ್ತಿಯಲ್ಲಿ ನವೀನ್ ಉಲ್ ಹಕ್ ಮತ್ತು ಗೌತಮ್ ಗಂಭೀರ್ ಜತೆ ಜಗಳವಾಡಿದ್ದೆ. ಆದರೆ ವಿಶ್ವಕಪ್ನಲ್ಲಿ ನವೀನ್ ಜತೆ, ಇದೀಗ ಐಪಿಎಲ್ನಲ್ಲಿ ಗಂಭೀರ್ ಜತೆ ಸ್ನ
PDA On Flight: ಸಾರ್ವಜನಿಕ ಪ್ರದೇಶಗಳಲ್ಲಿ ಯುವ ಜೋಡಿಯು ಮುಜುಗರವೇ ಇಲ್ಲದೆ ಮುದ್ದಾಡುವ, ಲಿಪ್ಲಾಕ್ ಮಾಡುವ ದೃಶ್ಯಗಳು ಇತ್ತೀಚೆಗೆ ಸಾಮಾನ್ಯ ಎಂಬಂತಾಗಿದೆ. ಇದಕ್ಕೆ ಉದಾಹರಣೆ ಎಂಬಂತೆ, ಯುವ ಜೋಡಿಯು ಹಾರುತ್ತಿದ್ದ ವಿಮಾನದಲ್ಲಿಯೇ ನ
ಸದ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ, ಫಿಟ್ನೆಸ್ ಪ್ರಿಯರಲ್ಲಿ ʻವನ್ ಮೀಲ್ ಅ ಡೇʼ (One Meal A Day) ಡಯಟ್ ಪ್ರಕಾರವು ಟ್ರೆಂಡ್ ಆಗುತ್ತಿದೆ. ಹೆಸರೇ ಹೇಳುವಂತೆ ವನ್ ಮೀಲ್ ಅ ಡೇ (ಒಎಂಎಡಿ), ದಿನಕ್ಕೊಂದೇ ಬಾರಿ ತಿನ್ನುವ ಆಹಾರಕ್ರಮ.
ನಟಿ ಡೈಸಿ ಬೋಪಣ್ಣ (Daisy Bopanna) ಈ ಸಮ್ಮರ್ನಲ್ಲೂ (Star Summer Fashion) ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಅದು ಹೇಗೆ? ಅಂತಿರಾ ! ಟ್ರೆಂಡ್ನಲ್ಲಿರುವ ಡೀಪ್ ವೀ ನೆಕ್ನ ಬಾಡಿಕಾನ್ ಪಾರ್ಟಿ ಡ್ರೆಸ್ನಲ್ಲಿ ಕಾಣಿಸಿಕೊಂಡಿದ್ದಾರೆ. ಇದ್ಯಾವ ಬಗ
Canadian brand: ಕೆನಡಾದ ಪ್ರಸಿದ್ಧ ಕಂಪನಿಯೊಂದು ಭಾರತೀಯ ಮೂಲದ ವ್ಯಕ್ತಿಯ ಉಪನಾಮದ ಬಗ್ಗೆ ಅಪಹಾಸ್ಯ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಭಾರಿ ಟೀಕೆಯನ್ನು ಎದುರಿಸಿದ ಬಳಿಕ ಇದೀಗ ಕ್ಷಮೆಯಾಚಿಸಿ 10 ಸಾವಿರ ಡಾಲರ್ ಪರಿಹಾರ ಘೋಷಿಸಿದೆ. The post Canadian br
ಗರ್ಭಾವಸ್ಥೆಯಲ್ಲಿ ಮತ್ತು ಹೆರಿಗೆಯ ನಂತರ ಅಗತ್ಯವಾಗಿ ಬೇಕಾದ ಆರೈಕೆಯ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ರಾಷ್ಟ್ರೀಯ ಸುರಕ್ಷಿತ ತಾಯ್ತನದ ದಿನವನ್ನು ಏಪ್ರಿಲ್ ತಿಂಗಳ 11ನೇ ತಾರೀಕು (National Safe Motherhood Day) ಆಚರಿಸಲಾಗುತ್ತದೆ. ಈ ಹ
World's OldestMan: ವಿಶ್ವದ ಅತ್ಯಂತ ಹಿರಿಯ ವ್ಯಕ್ತಿ ಪೆರುವಿನಲ್ಲಿ ಇದ್ದಾರೆ ಎಂದು ಪೆರುವಿನ ಅಧಿಕಾರಿಗಳು ಹೇಳಿಕೊಂಡಿದ್ದು, ಇವರು ನೀಡುವ ದಾಖಲೆ ಮಾಹಿತಿ ಗಳು ಸರಿಯಾದರೆ ಶೀಘ್ರದಲ್ಲೇ ಅವರು ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ
Viral video: ಆಸ್ಟ್ರೇಲಿಯಾದ ವೇಗಿ ಕಮಿನ್ಸ್ ಟೆಸ್ಟ್ ಮತ್ತು ಏಕದಿನ ವಿಶ್ವಕಪ್ ಗೆದ್ದ ನಾಯಕನಾಗಿದ್ದಾರೆ. ಕಳೆದ ಹರಾಜಿನಲ್ಲಿ ಅವರನ್ನು ಸನ್ರೈಸರ್ಸ್ ಹೈದರಾಬಾದ್ ಫ್ರಾಂಚೈಸಿ 20.5 ಕೋಟಿ ರೂ. ನೀಡಿ ಖರೀದಿ ಮಾಡಿತ್ತು. ಜತೆಗೆ ತಂಡದ
ಬೇಸಿಗೆಯಲ್ಲಿ ಉಡುವ ಸೀರೆಗಳಿಗೆ (Summer Fashion) ನಾನಾ ಬಗೆಯ ಸ್ಲಿವ್ಲೆಸ್ಬ್ಲೌಸ್ಗಳು ಚಾಲ್ತಿಗೆ ಬಂದಿದ್ದು, ಅವುಗಳಲ್ಲಿ 3 ಶೈಲಿಯವು ಹೆಚ್ಚು ಟ್ರೆಂಡಿಯಾಗಿವೆ. ಅವು ಯಾವುವು? ಯಾವ್ಯಾವ ಬಗೆಯ ಸೀರೆಗಳಿಗೆಲ್ಲಾ ಧರಿಸಬಹುದು ಎಂಬುದರ
ಪ್ರೊಟೀನ್, ಸಂಕೀರ್ಣ ಪಿಷ್ಟಗಳು, ನಾರು ಮತ್ತು ಸೂಕ್ಷ್ಮ ಪೋಷಕಾಂಶಗಳನ್ನು ಹೊಂದಿರುವ ಈ ಧಾನ್ಯಗಳ ಸೇವನೆಯು ಆರೋಗ್ಯ ರಕ್ಷಣೆಗೆ, ತೂಕ ಇಳಿಕೆಗೆ, ಪ್ರತಿರೋಧಕತೆ ಹೆಚ್ಚಳಕ್ಕೆ ಅತ್ತ್ಯುತ್ತಮ ಮಾರ್ಗ. ಹಾಗಾದರೆ ಇನ್ನೂ (Millets For Health) ಏನ
ಈ ಹತ್ತು ವರ್ಷಗಳಲ್ಲಿ (Lok Sabha Election 2024) ನರೇಂದ್ರ ಮೋದಿ ತುಂಬ ನಾಜೂಕಿನಿಂದ ಕಟ್ಟಿ ನಿಲ್ಲಿಸಿರುವ ಇನ್ನೊಂದು ‘ಐಡೆಂಟಿಟಿ’ಯ ಕೋಟೆಗೆ ತಾನು ಲಗ್ಗೆ ಹಾಕುವ ನಿಟ್ಟಿನಲ್ಲಿ ಮಾತ್ರ ಕಾಂಗ್ರೆಸ್ ಒಂದಿಷ್ಟು ಪರಿಣಾಮಕಾರಿ ಸಿದ್ಧತೆ ಮಾಡಿದ
Tigers fasting: ನೇಪಾಳದ ಮೃಗಾಲಯವೊಂದರಲ್ಲಿ ಹುಲಿಗಳು ವಾರದಲ್ಲೊಂದು ದಿನ ಉಪವಾಸ ಮಾಡುತ್ತಿದೆ. ಆಹಾರದ ಕೊರತೆ ಇಲ್ಲದೇ ಇದ್ದರೂ ಮಾಂಸಹಾರಿ ಪ್ರಾಣಿಯಾದ ಹುಲಿಗಳು ಇಲ್ಲಿ ಉಪವಾಸ ಮಾಡಲು ಹಲವು ಕಾರಣಗಳಿವೆ. ಅದು ಏನು ಗೊತ್ತೇ ? The post Tigers fasting: ವ
ಸಮ್ಮರ್ ಹಾಲಿಡೇ ಬೀಚ್ ಫ್ಯಾಷನ್ (Beach Fashion) ಫಾಲೋ ಮಾಡುವವರು 5 ವಿಷಯಗಳನ್ನು ಗಮನದಲ್ಲಿಟ್ಟುಕೊಳ್ಳಬೇಕಾಗುತ್ತದೆ. ಈ ಬಗ್ಗೆ ಸ್ಟೈಲಿಸ್ಟ್ಗಳು ಒಂದಿಷ್ಟು ಸಲಹೆಗಳನ್ನು ನೀಡಿದ್ದಾರೆ. ಈ ಕುರಿತಂತೆ ಇಲ್ಲಿದೆ ಡಿಟೇಲ್ಸ್. The post Beach Fa
ಬಿಸಿಲಿನ ಆಘಾತಕ್ಕೆ (Protection From Heatwave) ಸಿಲುಕಿ ಮೃತ ಪಡುತ್ತಿರುವವರು, ಕಾಲರಾದಂಥ ರೋಗಕ್ಕೆ ಜೀವ ತೆರುತ್ತಿರುವವ ಸುದ್ದಿಗಳು ಬರುತ್ತಲೇ ಇವೆ. ಮುಂದಿನ ಹಂತದಲ್ಲಿ ದೇಹದ ಉಷ್ಣತೆ 103, 104 ಡಿಗ್ರಿ ಫ್ಯಾರನ್ ಹೀಟ್ ತಲುಪುತ್ತದೆ. ಜ್ವರ ಇದ
IPL 2024: ತಮ್ಮ ಕುಟುಂಬದಲ್ಲಿ ಎಮರ್ಜೆನ್ಸಿ ಇದೆ ಎಂದು ಬಾಸ್ಗೆ ಸುಳ್ಳು ಹೇಳಿ ಆರ್ಸಿಬಿ ಪಂದ್ಯ ನೋಡಲು ಹೋಗಿದ್ದ ಮಹಿಳೆಯೊಬ್ಬಳು ತನ್ನ ಬಾಸ್ ಕೈಗೆ ರೆಡ್ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾಳೆ. ಈ ಘಟನೆಯ ವಿಡಿಯೊ ವೈರಲ್ ಆಗಿದ
IPL 2024: ಧೋನಿ ಅವರು ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಿ ಕೆಳವು ವರ್ಷಗಳಾಗಿವೆ. ಕೇವಲ ಐಪಿಎಲ್ ಟೂರ್ನಿಯಲ್ಲಿ(IPL 2024) ಮಾತ್ರ ಆಡುತ್ತಿದ್ದಾರೆ. ಕಳೆದ ವರ್ಷವೇ ಧೋನಿ ಅವರು ಐಪಿಎಲ್ಗೆ ವಿದಾಯ ಹೇಳಲು ನಿರ್ಧರಿಸಿದ್ದರು. ಆದರೆ
IPL 2024: ಸೋಮವಾರದ ಐಪಿಎಲ್ನಲ್ಲಿ ಚೆನ್ನೈ ಮತ್ತು ಕೆಕೆಆರ್ ತಂಡಗಳು ಮುಖಾಮುಖಿಯಾಗಿತ್ತು. ಪಂದ್ಯ ಮುಗಿದ ಬಳಿಕ ಗಂಭೀರ್ ಅವರು ಧೋನಿಯನ್ನು ತಬ್ಬಿಕೊಂಡು ಕೆಲ ಕಾಲ ಮಾತನಾಡಿದ್ದಾರೆ. ಈ ಘಟನೆಯ ವಿಡಿಯೊ ಮತ್ತು ಫೋಟೊಗಳು ಸಾಮಾಜಿಕ ಜ
ಯುಗಾದಿ ಹಬ್ಬದ ಸಂಭ್ರಮವನ್ನು (Ugadi 2024) ಜಡೆ ಸಿಂಗಾರ ಹಾಗೂ ಜಡೆ ಬಂಗಾರದಂತಹ ಅಲಂಕಾರಿಕ ಸಾಮಗ್ರಿಗಳು ಹೆಚ್ಚಿಸಿವೆ. ಯಾವ್ಯಾವ ಡಿಸೈನ್ನವು ಹೇಗೆಲ್ಲಾ ಅಲಂಕರಿಸುತ್ತಿವೆ ಎಂಬುದರ ಬಗ್ಗೆ ಹೇರ್ಸ್ಟೈಲಿಸ್ಟ್ಗಳು ಇಲ್ಲಿ ವಿವರಿಸ
ಬೇಸಿಗೆಯಲ್ಲಿ ರಸಪೂರಿತ ಹಣ್ಣುಗಳನ್ನು (Benefits of summer fruits) ನೀಡುವಂಥ ನಿಸರ್ಗಕ್ಕೆ ನಾವು ಧನ್ಯವಾದ ಹೇಳಲೇಬೇಕು. ಏಕೆಂದರೆ, ನೀರಿನಂಶ ಹೆಚ್ಚಿರುವ ಈ ಹಣ್ಣುಗಳಲ್ಲಿರುವ ಗುಣಕಾರಿ ಸತ್ವಗಳನ್ನು ನೋಡಿದಾಗ ಕಾರಣ ನಮಗೇ ತಿಳಿಯುತ್ತದೆ. ಯಾವ
ಯುವತಿಯರು ಯುಗಾದಿ ಹಬ್ಬದ ಟ್ರೆಡಿಷನಲ್ ಲುಕ್ಗಾಗಿ (Ugadi Makeover Tips) ಒಂದಿಷ್ಟು ಮೇಕೋವರ್ ಮಾಡಿಕೊಳ್ಳುವುದು ಅಗತ್ಯ. ಆಗಷ್ಟೇ! ಆಕರ್ಷಕವಾಗಿ ಕಾಣಿಸಿಕೊಳ್ಳಬಹುದು ಎನ್ನುತ್ತಾರೆ ಮೇಕಪ್ ಎಕ್ಸ್ಫರ್ಟ್ಸ್ ಮಾಲಾ ವೆಂಕಟೇಶ್. ಈ ಕು
Dina Bhavishya: ಶ್ರೀ ಶಕೇ 1945, ಶೋಭಕೃತ ನಾಮ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಫಾಲ್ಗುಣ ಮಾಸ, ಕೃಷ್ಣ ಪಕ್ಷದ ಅಮವಾಸ್ಯೆ ದಿನವಾದ ಇಂದು ದ್ವಾದಶಿ ರಾಶಿಗಳ ಭವಿಷ್ಯ ಹೇಗಿದೆ ಎಂಬ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ. The post Dina Bhavishya : ಅತಿರೇಕದ ಮಾತು
Viral News: ಯುವಕನೊಬ್ಬ ಇ-ರಿಕ್ಷಾ ಟಾಪ್ ಅನ್ನೇ ವೇದಿಕೆಯನ್ನಾಗಿಸಿ ಭರ್ಜರಿ ಸ್ಟೆಪ್ಸ್ ಹಾಕಿದ್ದಾನೆ. ಈ ಮಧ್ಯೆ ಯಾರೂ ಊಹಿಸದ ಘಟನೆಯೊಂದು ನಡೆದಿದೆ. ಸದ್ಯ ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅಂತಹದ್ದೇನಿದೆ ಈ ವಿ
Abu Dhabi police: ಯುಎಇಯ ಲುಲು ಗ್ರೂಪ್ನಿಂದ 600,000 ದಿರ್ಹಾಮ್ (1.5 ಕೋಟಿ ರೂ.) ವಂಚಿಸಿದ ನಂತರ ಮಾರ್ಚ್ 25ರಿಂದ ತಲೆಮರೆಸಿಕೊಂಡಿದ್ದ ಭಾರತೀಯ ಉದ್ಯೋಗಿಯನ್ನು ಅಬುಧಾಬಿ ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನು ಕೇರಳದ ಕಣ್ಣೂರು ಜಿಲ್ಲೆಯ ಮುಹಮ
Summer Season: ತೀವ್ರ ಬಿಸಿಲು ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಶಾಖದ ಹೊಡೆತ, ನಿರ್ಜಲೀಕರಣ ಮೊದಲಾದ ಅರೋಗ್ಯ ಸಮಸ್ಯೆಗಳನ್ನು ಉಂಟು ಮಾಡುತ್ತದೆ. ಪ್ರತಿ ಋತುವಿನಲ್ಲೂ ನಮ್ಮ ದೇಹದ ಅಗತ್ಯಗಳನ್ನು ಪರಿಗಣಿಸುವಂತೆ ಬೇಸಗೆಯಲ್ಲ
Fire Accident : ಬೆಂಗಳೂರಿನಲ್ಲಿ ವಾರಕ್ಕೊಂದು ಅಗ್ನಿ ಅನಾಹುತಗಳು ನಡೆಯುತ್ತಿದ್ದು, ಸದ್ಯ ಚಾಮರಾಜಪೇಟೆಯಲ್ಲಿದ್ದ ಗೋಡಾನ್ ಸುಟ್ಟು ಕರಕಲಾಗಿದೆ. ಬೆಂಕಿ ನಂದಿಸಲು ಬರೋಬ್ಬರಿ 13 ಅಗ್ನಿಶಾಮಕ ವಾಹನ, 40 ಸಿಬ್ಬಂದಿಯಿಂದ 6 ಗಂಟೆಗಳ ಸತತ ಕಾರ
ದೇಹ ತನ್ನಷ್ಟಕ್ಕೆ ತಾನು ವಿಟಮಿನ್ ಬಿ12 ತಯಾರಿಸಿಕೊಳ್ಳಲು (Vitamin B12) ಸಾಧ್ಯವಿಲ್ಲವಾದ್ದರಿಂದ ಆಹಾರದ ಮೂಲವೇ ಪೂರೈಸಬೇಕು. ಭಾರತದಲ್ಲಿ ಶೇ. 47 ಜನರಿಗೆ ವಿಟಮಿನ್ ಬಿ12 ಕೊರತೆಯಿದ್ದು, ಕೇವಲ ಶೇ. 25ರಷ್ಟು ಜನಕ್ಕೆ ಮಾತ್ರವೇ ದೇಹಕ್ಕೆ ಬ