Govt Rules: ಎಪ್ರಿಲ್ 1 ರಿಂದ ದೇಶಾದ್ಯಂತ ಈ 10 ನಿಯಮಗಳು ಜಾರಿಗೆ.
ಎಪ್ರಿಲ್ (Apirl) ತಿಂಗಲೂ ಬಂದರೆ ಸಾಕು ಹೊಸ ವ್ಯಾಪಾರ ವಹಿವಾಟಿಗೆ ಮುನ್ನುಡಿ ಇಡಲು ಎಲ್ಲರೂ ಸದಾ ಸನ್ನಿದ್ಧರಾಗುತ್ತಾರೆ. ಈ ಮೂಲಕ ದೇಶದ ಆರ್ಥಿಕ ವ್ಯವಹಾರದ ಮೇಲೆ ಪರಿಣಾಮ ಬೀರುವ ಪ್ರಮುಖ ಬದಲಾವಣೆಗಳು ಯಾವುವು ಹಾಗೂ ಜನರ ಜೇಬಿಗೆ ಯಾವೆಲ್ಲ ಅಂಶಗಳಿಂದ ಕತ್ತರಿ ಬೀಳುತ್ತದೆ ಎಂಬುದನ್ನು ಈ ಲೇಖನದ ಮೂಲಕ ತಿಳಿಸಲಿದ್ದೇವೆ. ದುಬಾರಿ ವಾಹನ: ಹಲವು ಕಂಪನಿಗಳ ಕಾರುಗಳು (company cars) ದುಬಾರಿಯಾಗಲಿದ್ದು ಭಾರತದಲ್ಲಿ ಆಟೊಮೊಬೈಲ್ ಕಂಪನಿಗಳ ಬೆಲೆ ಹೆಚ್ಚಾಗಲಿದೆ. ಇಂತಹ ಪರಿಸ್ಥಿತಿಯಲ್ಲಿ ಟಾಟಾ ಮೋಟಾರ್ಸ್(Tata Motors), ಮಾರುತಿ […] The post Govt Rules: ಎಪ್ರಿಲ್ 1 ರಿಂದ ದೇಶಾದ್ಯಂತ ಈ 10 ನಿಯಮಗಳು ಜಾರಿಗೆ. appeared first on Karnataka Times .
Kantara 2 : ಬಹುನಿರೀಕ್ಷಿತ ಕಾಂತಾರ 2 ಸಿನಿಮಾದ ಕಥೆ ಲೀಕ್, ಇಲ್ಲಿದೆ ಟ್ವಿಸ್ಟ್
ಕನ್ನಡದಲ್ಲಿ ತಯಾರಾದ ಕಾಂತಾರ ( Kantara ) ಸಿನಿಮಾವು ಸೃಷ್ಟಿಸಿದ ಹವಾ ಅಷ್ಟಿಷ್ಟಲ್ಲ. ಕಾಂತಾರ ಸಿನಿಮಾದ ಬಳಿಕ ನಟ ಕಮ್ ನಿರ್ದೇಶಕ ರಿಷಬ್ ಶೆಟ್ಟಿಯವರ ( Rishab Shetty ) ಡಿಮ್ಯಾಂಡ್ ಕೂಡ ಹೆಚ್ಚಾಗಿದೆ. ಈ ಸಿನಿಮಾದ ಯಶಸ್ಸಿನ ಬಳಿಕ ರಿಷಬ್ ಶೆಟ್ಟಿ ಕಾಂತಾರ 2 ( Kantara 2) ಸ್ಕ್ರಿಪ್ಟ್ ಬರೆಯುವ ಕೆಲಸ ಆರಂಭ ಮಾಡಿದ್ದಾರೆ. ಇದೇ ಮಳೆಗಾಲದಲ್ಲಿ ಚಿತ್ರದ ಶೂಟಿಂಗ್ ಪ್ರಾರಂಭ ಆಗುವ ನಿರೀಕ್ಷೆಯಿದೆ ಎನ್ನಲಾಗಿತ್ತು. ಆದರೆ ಈ ಚಿತ್ರದ ಬಗ್ಗೆ ಮಾತ್ರ ಯಾವುದೇ […] The post Kantara 2 : ಬಹುನಿರೀಕ್ಷಿತ ಕಾಂತಾರ 2 ಸಿನಿಮಾದ ಕಥೆ ಲೀಕ್, ಇಲ್ಲಿದೆ ಟ್ವಿಸ್ಟ್ appeared first on Karnataka Times .
SA vs WI : ಕ್ವಿನ್'ಟನ್' ಅಬ್ಬರ, ವಿಂಡೀಸ್ ಎದುರು ಐತಿಹಾಸಿಕ ಗುರಿ ಮೆಟ್ಟಿನಿಂತ ದಕ್ಷಿಣ ಆಫ್ರಿಕಾ!
South Africa vs West Indies 2nd T20I Highlights: ದಕ್ಷಿಣ ಆಫ್ರಿಕಾ ಮತ್ತು ವೆಸ್ಟ್ ಇಂಡೀಸ್ ನಡುವಣ ನಡೆಯುತ್ತಿರುವ ಮೂರು ಪಂದ್ಯಗಳ ಟಿ20 ಕ್ರಿಕೆಟ್ ಸರಣಿಯ ಎರಡನೇ ಹಣಾಹಣಿಯಲ್ಲಿ ರನ್ ಹೊಳೆಯೇ ಹರಿದಿದೆ. ಸೆಂಚೂರಿಯನ್ ಕ್ರೀಡಾಂಗಣದಲ್ಲಿ 259 ರನ್ಗಳ ಬೃಹತ್ ಮೊತ್ತವನ್ನು ಬೆನ್ನತ್ತಿದ ದಕ್ಷಿಣ ಆಫ್ರಿಕಾ ತಂಡ ಇನ್ನು 7 ಎಸೆತಗಳು ಬಾಕಿ ಇರುವಾಗಲೇ ಗೆಲುವಿನ ನಗೆ ಬೀರಿತು. ದಕ್ಷಿಣ ಆಫ್ರಿಕಾ ಪರ ವಿಕೆಟ್ಕೀಪರ್ ಬ್ಯಾಟ್ಸ್ಮನ್ ಕ್ವಿಂಟನ್ ಡಿ'ಕಾಕ್ ಮನಮೋಹಕ ಶತಕ ಬಾರಿಸುವ ಮೂಲಕ ಗೆಲುವಿನ ರೂವಾರಿಯೆನಿಸಿದರು.
Roopesh Shetty: ಸಿಹಿಸುದ್ದಿ ಕೊಟ್ಟ ಬಿಗ್ಬಾಸ್ ಖ್ಯಾತಿಯ ರೂಪೇಶ್ ಶೆಟ್ಟಿ
ಸರ್ಕಸ್ ಚಿತ್ರದ ಟೈಟಲ್ ಟ್ರ್ಯಾಕ್ ಅದ್ಧೂರಿಯಾಗಿ ರಿಲೀಸ್ ಆಗಿದೆ. ಮಂಗಳೂರಿನ ಬಿಗ್ ಸಿನಿಮಾಸ್ನಲ್ಲಿ ರಿಲೀಸ್ ಅಗಿದ್ದು, ಕನ್ನಡದ ಖ್ಯಾತ ಗಾಯಕ ಚಂದನ್ ಶೆಟ್ಟಿ ಹಾಡಿರುವ ಈ ಹಾಡಿಗೆ ಲೋಯ್ ವಾಲೆಂಟೈನ್ ಸಲ್ದಾನ ಇವರ ಸಂಗೀತವಿದೆ. ನವೀನ್ ಶೆಟ್ಟಿ ನೃತ್ಯ ಸಂಯೋಜನೆ ಮಾಡಿದ್ದಾರೆ. ರೂಪೇಶ್ ಶೆಟ್ಟಿ ಸಾಹಿತ್ಯ ಬರೆದಿದ್ದಾರೆ. ಜೂನ್ 23 ರಂದು ಸಿನಿಮಾ ಅದ್ದೂರಿಯಾಗಿ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಸಿನಿಮಾವನ್ನು ಏಕಕಾಲದಲ್ಲಿ ವಿದೇಶದಲ್ಲೂ ಬಿಡುಗಡೆಗೊಳಿಸಲು ತಯಾರಿ ನಡೆಸಿದ್ದಾರೆ The post Roopesh Shetty: ಸಿಹಿಸುದ್ದಿ ಕೊಟ್ಟ ಬಿಗ್ಬಾಸ್ ಖ್ಯಾತಿಯ ರೂಪೇಶ್ ಶೆಟ್ಟಿ appeared first on Karnataka Times .
PM Kisan: ಕೇಂದ್ರದ ಈ ಯೋಜನೆಯಡಿ ಟ್ರ್ಯಾಕ್ಟರ್ ಖರೀದಿ ಮಾಡಿದ್ರೆ 4 ಲಕ್ಷ ಸಹಾಯಧನ, ಈಗಲೇ ಅರ್ಜಿ ಸಲ್ಲಿಸಿ
ಮೋದಿ ಸರ್ಕಾರ ಈ ಬಾರಿಯ ಕೇಂದ್ರ ಬಜೆಟ್ನಲ್ಲಿ ಕೃಷಿಗೆ ಹಚ್ಚಿನ ಹಣ ಮೀಸಲಿಟ್ಟಿದೆ. ಅದೇ ರೀತಿ ರೈತರಿಗೆ ನೀಡುವ ಸಾಲದ ಮೊತ್ತವನ್ನು ಕೂಡಾ ಹೆಚ್ಚಿಸಿದೆ.ರೈತರ ಆದಾಯವನ್ನು ಹೆಚ್ಚಿಸಲು ,ಆರ್ಥಿಕವಾಗಿ ಸಧೃಢರನ್ನಾಗಿ ಮಾಡಲು ಕೇಂದ್ರ ಸರ್ಕಾರ ಅನೇಕ ಯೋಜನೆಗಳನ್ನು ನೀಡುತ್ತಿದೆ. ಪಿಎಂ ಕಿಸಾನ್ (Pm kissan),ಅಡಿಯಲ್ಲಿ ರೈತರ ಖಾತೆಗೆ ವಾರ್ಷಿಕ 6000 ರೂ.ಜಮಾ ಮಾಡುತ್ತಿದ್ದು,ಅದರ ಜೊತೆಗೆ ರೈತರಿಗೆ ಮತ್ತೊಂದು ಸಿಹಿ ಸುದ್ದಿ ನೀಡಿದೆ. ಯಾವುದೇ ರೈತರು ಸ್ವಂತವಾಗಿ ಟ್ರಾಕ್ಟರ್ ಖರೀದಿ ಮಾಡಬೇಕೆಂದು ಬಯಸಿದ್ದೆ ಆದರೆ ಕೇಂದ್ರ ನೆರವು ದೊರಕುತ್ತದೆ. […] The post PM Kisan: ಕೇಂದ್ರದ ಈ ಯೋಜನೆಯಡಿ ಟ್ರ್ಯಾಕ್ಟರ್ ಖರೀದಿ ಮಾಡಿದ್ರೆ 4 ಲಕ್ಷ ಸಹಾಯಧನ, ಈಗಲೇ ಅರ್ಜಿ ಸಲ್ಲಿಸಿ appeared first on Karnataka Times .
Anu Prabhakar: ಅನು ಪ್ರಭಾಕರ್ ಟೈಗರ್ ಪ್ರಭಾಕರ್ ಮಗಳಾ? ಸ್ವತಃ ನಟಿ ಹೇಳಿದ್ದೇ ಬೇರೆ
ನನ್ನ ಹೆಸರು ಅನ್ನಪೂರ್ಣ ನನ್ನ ಎಲ್ಲಾ ದಾಖಲಾತಿಗಳಲ್ಲಿಯೂ ಕೂಡಾ ಹಾಗೇ ಇತ್ತು ಸಿನೆಮಾಗೆ ಬಂದ ಮೇಲೆ ಅನು ಪ್ರಭಾಕರ್ ಎಂದು ಮಾಡಿದಿದೆ.ತನ್ನ ತಂದೆ ಪ್ರಭಾಕರ್ ಅವರಿಗೂ ಚಿತ್ರಂಗಕ್ಕೂ ಸಂಭಂದವೇ ಇಲ್ಲ.ಅದರೆ ಅನೇಕರು ನನ್ನನ್ನು ಪ್ರಭಾಕರ್ ಸರ್ ಮಗಳು ಎಂದುಕೊಂಡಿದ್ದಾರೆ ಎಂದಿದ್ದಾರೆ. The post Anu Prabhakar: ಅನು ಪ್ರಭಾಕರ್ ಟೈಗರ್ ಪ್ರಭಾಕರ್ ಮಗಳಾ? ಸ್ವತಃ ನಟಿ ಹೇಳಿದ್ದೇ ಬೇರೆ appeared first on Karnataka Times .
Redmi: ಮಾರುಕಟ್ಟೆಗೆ ಬಂತು ರೆಡ್ಮಿ A2 ಹಾಗೂ A2+ ಸ್ಮಾರ್ಟ್ಫೋನ್, ಇಲ್ಲಿದೆ ಬೆಲೆ ವಿಶೇಷತೆ
ಇಂದು ಮಾರುಕಟ್ಟೆಯಲ್ಲಿ ಅತ್ಯಾಕರ್ಷಕ ಬೆಲೆಯ ಸ್ಮಾರ್ಟ್ ಫೋನ್ (Smart Phone) ಆಗಾಗ ಮಾರುಕಟ್ಟೆಗೆ ಲಗ್ಗೆ ಇಡುತ್ತಲೇ ಇರುತ್ತದೆ. ನೂತನ ಶೈಲಿಯ ಮೊಬೈಲ್ ಮಾರುಕಟ್ಟೆಗೆ ಬಂದಿದೆ, ಅದೇ ರೀತಿ ಕಡಿಮೆ ಬೆಲೆಗೆ ಅತ್ಯಧಿಕ ಫೀಚರ್ ನೀಡುವ ಶವೋಮಿ ಕಂಪನಿ ಇದೀಗ ಒಂದೇ ದಿನ ತನ್ನ ಹೊಸ ರೆಡ್ಮಿ ಎ2 (Redmi A2) ಮತ್ತು ರೆಡ್ಮಿ ಎ2+ (Redmi A2+) ಎಂಬ ಎರಡು ಸ್ಮಾರ್ಟ್ಫೋನ್ಗಳನ್ನು (Smart Phone) ಅನಾವರಣ ಮಾಡಿದ್ದು ಸದ್ಯ ಎಲ್ಲೆಡೆ ಅದರದ್ದೆ ಸುದ್ದಿ ಎಂದರೂ ತಪ್ಪಾಗಲಾರದು. ಕಡಿಮೆಬೆಲೆಗೆ […] The post Redmi: ಮಾರುಕಟ್ಟೆಗೆ ಬಂತು ರೆಡ್ಮಿ A2 ಹಾಗೂ A2+ ಸ್ಮಾರ್ಟ್ಫೋನ್, ಇಲ್ಲಿದೆ ಬೆಲೆ ವಿಶೇಷತೆ appeared first on Karnataka Times .
Rajinikanth: ರಜನಿ ಮನೆಯ ಕಳ್ಳತನಕ್ಕೆ ಹೊಸ ಟ್ವಿಸ್ಟ್, ಸ್ವಂತ ಮಗಳನ್ನೇ ವಿಚಾರಣೆಗೆ ಕರೆದ ಪೊಲೀಸರು
ಪೊಲೀಸರು ಶುಕ್ರವಾರ ವಿಚಾರಣೆ ನಡೆಸಿದಾಗ ಆರೋಪಿಯನ್ನು ಮೈಲಾಪುರದ ವಿನಾಲಕ್ ಶಂಕರ್ ನವಲಿ ಎಂದು ಗುರುತಿಸಲಾಗಿದೆ. ಈ ವ್ಯಕ್ತಿಯೂ ಈಶ್ವರಿ ಕಳ್ಳತನ ಮಾಡಿದ್ದ ಚಿನ್ನಾಭರಣಗಳನ್ನು ಖರೀದಿಸಿದ್ದಾನೆ ಎನ್ನಲಾಗಿದೆ. The post Rajinikanth: ರಜನಿ ಮನೆಯ ಕಳ್ಳತನಕ್ಕೆ ಹೊಸ ಟ್ವಿಸ್ಟ್, ಸ್ವಂತ ಮಗಳನ್ನೇ ವಿಚಾರಣೆಗೆ ಕರೆದ ಪೊಲೀಸರು appeared first on Karnataka Times .
ತಮಿಳಿನ ಯೂಟ್ಯೂಬ್ ಚಾನೆಲ್ನಲ್ಲಿ ಬೈಲ್ವಾನ್ ರಂಗನಾಥ್ ನಟಿ ಮೀನಾ ಹಾಗೂ ನಟ ಧನುಷ್ ಮದುವೆ ಗಾಸಿಪ್ ಬಗ್ಗೆ ಹೇಳಿಕೊಂಡಿದ್ದರು. ಇನ್ನೇನು ಈ ಜೋಡಿ ಮದುವೆ ಆಗಲಿದೆ. ಜೂನ್ ಅಥವಾ ಜುಲೈನಲ್ಲಿ ಕಲ್ಯಾನ ಜರುಗಲಿದೆ. ಒಂದು ವೇಳೆ ಮದುವೆ ಆಗದಿದ್ದರೆ ಈ ಜೋಡಿ ಲೀವ್ ಇನ್ ರಿಲೇಷನ್ಶಿಪ್ನಲ್ಲಿ ಇರಲಿದೆ ಎಂಬ ಹೇಳಿಕೆ ನೀಡಿದ್ದರು. ಈ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. The post Dhanush And Meena: ಮದುವೆ ವಿಚಾರವಾಗಿ ಸುದ್ದಿಯಾಗಿರುವ ಖ್ಯಾತ ನಟಿ ಮೀನಾ ಹಾಗೂ ತಮಿಳು ನಟ ಧನುಷ್ ಅವರ ವಯಸ್ಸಿನ ಅಂತರವೆಷ್ಟು ಗೊತ್ತಾ? appeared first on Karnataka Times .
Prakash Raj: ಅಪ್ಪುಗಾಗಿ ಅಂಬುಲೆನ್ಸ್ ಕೊಡುತ್ತೇನೆ ಎಂದಿದ್ದ ಯಶ್ ಈಗ ಮಾಡಿದ್ದೇನು! ಪ್ರಕಾಶ್ ರಾಜ್ ಹೇಳಿಕೆ ವೈರಲ್
ಪ್ರಕಾಶ್ ಸರ್ ಇದು ನಿಮ್ಮೊಬ್ಬರ ಕನಸಲ್ಲ. ಇನ್ಮೇಲೆ ಆ ಭಾರ ನಂದೂ ಕೂಡ ಎಂದು ದೊಡ್ಡ ಧಾರಾಳತನವನ್ನು ಮೆರೆದವರು ಯಶ್. ಮತ್ತವರ ಯಶೋಮಾರ್ಗ. ದೊಡ್ಡ ಸಮಾರಂಭ ಮಾಡಬಹುದಿತ್ತು. ಆದರೆ ಆ ಕಾರ್ಯಕ್ರಮಕ್ಕೆ ಆಗೋ ಖರ್ಚನ್ನ ಉಳಿಸಿದರೆ ಇನ್ನೊಂದು ಆಂಬುಲೆನ್ಸ್ ಆಗುತ್ತಲ್ಲ ಅಂತ ಎಂಬುದು ನನ್ನ ಮತ್ತು ಯಶ್ ಅವರ ಅನಿಸಿಕೆ. ಹಾಗಾಗಿ ಈ ಸುದ್ದಿಯನ್ನು ವಿಡಿಯೋ ಮೂಲಕ ಹಂಚಿಕೊಳ್ಳುತ್ತಿದ್ದೇವೆ. The post Prakash Raj: ಅಪ್ಪುಗಾಗಿ ಅಂಬುಲೆನ್ಸ್ ಕೊಡುತ್ತೇನೆ ಎಂದಿದ್ದ ಯಶ್ ಈಗ ಮಾಡಿದ್ದೇನು! ಪ್ರಕಾಶ್ ರಾಜ್ ಹೇಳಿಕೆ ವೈರಲ್ appeared first on Karnataka Times .
ಜೇವರ್ಗಿ ಪಟ್ಟಣದ ಅಭಿವೈದ್ಧಿಗೆ 5.83 ಕೋಟಿ ರೂ. ಅನುದಾನ : ಶಾಸಕ ಡಾ. ಅಜಯಸಿಂಗ್
ಕಲಬುರಗಿ,ಮಾ.26:ಜೇವರ್ಗಿ ಕ್ಷೇತ್ರದ ಸರ್ವಾಂಗೀಣ ಅಭಿವೈದ್ಧಿಗೆ ಪಕ್ಷಾತೀತವಾಗಿ ಪ್ರಾಮಾಣಿಕ ಪ್ರಯತ್ನ ಮಾಡುಬೇಕಾಗುತ್ತದೆ. ಆಗ ಮಾತ್ರ ಕ್ಷೇತ ಸರ್ವತೋಮುಖ ಅಭಿವೈದ್ದಿ ಹೊಂದಲು ಸಾಧ್ಯ ಆ ನಿಟ್ಟಿನಲ್ಲಿ ಜೇವರ್ಗಿ ಪಟ್ಟಣದಲ್ಲಿಯ ಅಭಿವೈದ್ದಿ ಕಾಮಗಾರಿಗಳಿಗೆ 5.83 ಕೋಟಿ ರೂ ಅನುದಾನ ಬಿಡುಗಡೆಗೊಳಿಸಲಾಗಿದೆ ಶಾಸಕ ಡಾ. ಅಜಯಸಿಂಗ್ ಹೇಳಿದರುಅವರು ಜೇವರ್ಗಿ ಪಟ್ಟಣದ ಕನಕದಾಸ ವೈತ್ತದಲ್ಲಿ ಪುರಸಭೆ ಹಾಗೂ ಪೌರಾಡಳಿತ ಇಲಾಖೆ ವತಿಯಿಂದ ಪೂರ್ಣಗೊಂಡ ವಿವಿಧ ಅಭಿವೈದ್ಧಿ ಕಾವiಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು. 2021-22ನೇ ಸಾಲಿನಲ್ಲಿ ನಗರೋತ್ಥಾನ ಹಂತ 4 2022-23ನೇ ಸಾಲಿನ 15ನೇ ಹಣಕಾಸು […] The post ಜೇವರ್ಗಿ ಪಟ್ಟಣದ ಅಭಿವೈದ್ಧಿಗೆ 5.83 ಕೋಟಿ ರೂ. ಅನುದಾನ : ಶಾಸಕ ಡಾ. ಅಜಯಸಿಂಗ್ appeared first on Sanjevani .
ಹೊಸ ಬಡಾವಣೆಗಳ ಮೂಲಭೂತ ಸೌಕರ್ಯಗಳಿಗೆ ಹೆಚ್ಚಿನ ಸೌಲಭ್ಯ: ಅಪ್ಪುಗೌಡ
ಕಲಬುರಗಿ,ಮಾ.26: ರಾಜ್ಯದಲ್ಲೇ ವೇಗವಾಗಿ ಬೆಳೆಯುತ್ತಿರುವ ಮಹಾನಗರದ ಹೊಸ ಬಡಾವಣೆಗಳ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎಂದು ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಅಧ್ಯಕ್ಷರಾಗಿರುವ ಕಲಬುರಗಿ ದಕ್ಷಿಣ ಕ್ಷೇತ್ರದ ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ ಹೇಳಿದರು. ವಾರ್ಡ ನಂಬರ 55 ರ ವ್ಯಾಪ್ತಿಯ ಕುಬೇರ ನಗರ ಹಾಗೂ ನ್ಯೂ ಓಝಾ ಬಡಾವಣೆಯಲ್ಲಿ ಸಿಸಿ ರಸ್ತೆ ಹಾಗೂ ವರ್ತುಲ್ ರಸ್ತೆಯ ಸರ್ವಿಸ್ ರಸ್ತೆಯ ಸುಧಾರಣಾ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ […] The post ಹೊಸ ಬಡಾವಣೆಗಳ ಮೂಲಭೂತ ಸೌಕರ್ಯಗಳಿಗೆ ಹೆಚ್ಚಿನ ಸೌಲಭ್ಯ: ಅಪ್ಪುಗೌಡ appeared first on Sanjevani .
ಕಾಲುವೆ ಉರುಳಿದ ದ್ವಿಚಕ್ರ ವಾಹನ-ಇಬ್ಬರ ದುರ್ಮರಣ
ಮಂಡ್ಯ : ಆಯತಪ್ಪಿ ದ್ವಿಚಕ್ರ ವಾಹನವೊಂದು ಕಾಲುವೆಗೆ ಉರುಳಿಬಿದ್ದ ಪರಿಣಾಮ ಇಬ್ಬರು ಮೃತಪಟ್ಟಿರುವ ಘಟನೆ ತಾಲೂಕಿನ ಭೂತನಹೊಸೂರು ಗ್ರಾಮದಲ್ಲಿ ನಡೆದಿದೆ.ನಗರದ ಗುತ್ತಲು ಇಂದಿರಾ ಕಾಲೋನಿ ನಿವಾಸಿ ಪ್ರಜ್ವಲ್ (18), ವರುಣ್ (14) ಎಂಬುವರೇ ಮೃತ ದುರ್ದೈವಿಗಳು. ತಾಲೂಕಿನ ತಗ್ಗಹಳ್ಳಿ ಗ್ರಾಮಕ್ಕೆ ಕಾರ್ಯನಿಮಿತ್ತ ಪ್ರಜ್ವಲ್, ವರುಣ್ ಅವರು ತೆರಳುತ್ತಿದ್ದ ವೇಳೆ ಆಯತಪ್ಪಿ ಭೂತನಹೊಸೂರು ಬಳಿ ಇರುವ ಕಾಲುವೆಗೆ ಉರುಳಿಬಿದ್ದ ಪರಿಣಾಮ ಈ ದುರ್ಘನೆ ನಡೆದಿದೆ.ದ್ವಿಚಕ್ರ ವಾಹನ ಕಾಲುವೆಗೆ ಬಿದ್ದ ಪರಿಣಾಮ ಪ್ರಜ್ವಲ್ ಮತ್ತು ವರುಣ್ ಅವರ ತಲೆಗೆ ತೀವ್ರ […] The post ಕಾಲುವೆ ಉರುಳಿದ ದ್ವಿಚಕ್ರ ವಾಹನ-ಇಬ್ಬರ ದುರ್ಮರಣ appeared first on Sanjevani .
ರಾಜಕಿಯ ಪಕ್ಷಗಳ ಪ್ರಣಾಳಿಕೆಯಲ್ಲಿ ಕಲ್ಯಾಣ ಕರ್ನಾಟಕದ ಕಲ್ಯಾಣದ ಬಗ್ಗೆ ಘೋಷಣೆಗೆ ದಸ್ತಿ ಒತ್ತಾಯ
ಕಲಬುರಗಿ,ಮಾ.26: ಬರುವ ವಿಧಾನ ಸಭೆ ಚುನಾವಣೆ ಹಿನ್ನಲೆಯಲ್ಲಿ ರಾಜ್ಯದಲ್ಲಿ ರಾಷ್ಟ್ರ ಮಟ್ಟದ ಮತ್ತು ಪ್ರಾದೇಶಿಕ ಮಟ್ಟದ ಪಕ್ಷಗಳು ತಮ್ಮ ಪ್ರಣಾಳಿಕೆಯಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶದ ರಚನಾತ್ಮಕ ಸರ್ವಾಂಗೀಣ ಪ್ರಗತಿಯ ಬಗ್ಗೆ ಮತ್ತು 371ನೇ(ಜೆ) ಕಲಂ ಪರಿಣಾಮಕಾರಿ ಅನುಷ್ಠಾನಕ್ಕೆ ಸಂಬಂಧಿಸಿ ತಮ್ಮ ತಮ್ಮ ಪಕ್ಷಗಳ ಪ್ರಣಾಳಿಕೆಯಲ್ಲಿ ಅಧಿಕೃತವಾಗಿ ಘೋಷಣೆ ಮಾಡಬೇಕೆಂದು ಕಲ್ಯಾಣ ಕರ್ನಾಟಕ ಹೋರಾಟ ಸಮಿತಿ ಭಾನುವಾರ ಸಭೆಯಲ್ಲಿ ಮಹತ್ವದ ನಿರ್ಣಯ ಕೈಗೊಂಡು ಒತ್ತಾಯಿಸಿದೆ.ಸಮಿತಿಯ ಸಂಸ್ಥಾಪಕ ಅಧ್ಯಕ್ಷ ಲಕ್ಷ್ಮಣ್ ದಸ್ತಿಯವರ ಅಧ್ಯಕ್ಷತೆಯಲ್ಲಿ ಜರುಗಿದ ಮಹತ್ವದ ಸಭೆಯಲ್ಲಿ ಕೈಗೊಂಡ ನಿರ್ಣಯದಂತೆ […] The post ರಾಜಕಿಯ ಪಕ್ಷಗಳ ಪ್ರಣಾಳಿಕೆಯಲ್ಲಿ ಕಲ್ಯಾಣ ಕರ್ನಾಟಕದ ಕಲ್ಯಾಣದ ಬಗ್ಗೆ ಘೋಷಣೆಗೆ ದಸ್ತಿ ಒತ್ತಾಯ appeared first on Sanjevani .
ರೈತ ಚೈತನ್ಯ ಯಾತ್ರೆ: ಕೃಷಿ ಸಾಲ ವಸೂಲಾತಿ ವಿರೋಧಿಸಿ ಮಾ. 29ರಂದು ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ
ಕಲಬುರಗಿ,ಮಾ.26: ಕರ್ನಾಟಕ ಗ್ರಾಮೀಣ ಬ್ಯಾಂಕಿನ ಕೃಷಿ ಸಾಲ ವಸೂಲಾತಿ ಪದ್ದತಿಯನ್ನು ವಿರೋಧಿಸಿ ರಾಜ್ಯಾದ್ಯಂತ ರೈತ ಚೈತನ್ಯ ಯಾತ್ರೆ ಹಮ್ಮಿಕೊಳ್ಳಲಾಗಿದ್ದು, ಯಾತ್ರೆ ನಗರಕ್ಕೆ ಆಗಮಿಸಿದೆ ಎಂದು ನವ ಕರ್ನಾಟಕ ರೈತ ಸಂಘದ ರಾಜ್ಯಾಧ್ಯಕ್ಷ ದಯಾನಂದ್ ಪಾಟೀಲ್ ಅವರು ಹೇಳಿದರು.ನಗರದ ಪತ್ರಿಕಾ ಭವನದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 6ರಂದು ಬಳ್ಳಾರಿಯಿಂದ ಆರಂಭವಾದ ಯಾತ್ರೆಯು ಚಿಕ್ಕಬಳ್ಳಾಪುರ, ಕೋಲಾರ್, ದೊಡ್ಡಬಳ್ಳಾಪುರ, ತುಮಕೂರು, ಶಿವಮೊಗ್ಗ, ಸಾಗರ್, ಚಿಕ್ಕಮಗಳೂರು, ಮಂಗಳೂರು, ಸೋಮವಾರಪೇಟೆ, ಮೈಸೂರು, ಚಾಮರಾಜನಗರ, ಮಂಡ್ಯ, ರಾಮನಗರ, ಹಾಸನ್, ಚಿತ್ರದುರ್ಗ, ದಾವಣಗೆರೆ, ಹೊಸಪೇಟೆ, […] The post ರೈತ ಚೈತನ್ಯ ಯಾತ್ರೆ: ಕೃಷಿ ಸಾಲ ವಸೂಲಾತಿ ವಿರೋಧಿಸಿ ಮಾ. 29ರಂದು ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ appeared first on Sanjevani .
ತೋನಸನಹಳ್ಳಿಯಲ್ಲಿ ಮಾ. 31ರಂದು ಭವ್ಯ ರಥೋತ್ಸವ: ಬ್ರಹ್ಮಾಂಡ ಗುರೂಜಿ, ನಟಿ ಪ್ರಿಯಾಂಕಾ ಭಾಗಿ
ಕಲಬುರಗಿ,ಮಾ.26: ಜಿಲ್ಲೆಯ ಶಹಾಬಾದ್ ತಾಲ್ಲೂಕಿನ ತೋನಸನಹಳ್ಳಿ ಗ್ರಾಮದಲ್ಲಿ ಶ್ರೀ ಅಲ್ಲಮಪ್ರಭು ಹಾಗೂ ಸುಲ್ತಾನ್ ಅಹ್ಮದ್ ಶಾಹವಲಿ ಜಾತ್ರಾ ಮಹೋತ್ಸವದ ಅಂಗವಾಗಿ ಭವ್ಯ ರಥೋತ್ಸವ ಮತ್ತು ಭವ್ಯ ದೀಪೋತ್ಸವ ಕಾರ್ಯಕ್ರಮವನ್ನು ಮಾರ್ಚ್ 31ರಿಂದ ಏಪ್ರಿಲ್ 2ರವರೆಗೆ ವಿಜೃಂಭಣೆಯಿಂದ ಹಮ್ಮಿಕೊಳ್ಳಲಾಗಿದೆ ಎಂದು ಮಲ್ಲಣ್ಣಪ್ಪ ಮಹಾಸ್ವಾಮಿಗಳು ಹೇಳಿದರು.ನಗರದ ಪತ್ರಿಕಾ ಭವನದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾರ್ಚ್ 31ರಂದು ಸಂಜೆ 7-30 ಗಂಟೆಗೆ ಧರ್ಮ ಸಭೆ ಜರುಗಲಿದೆ. ದಿವ್ಯ ಸಾನಿಧ್ಯವನ್ನು ಬ್ರಹ್ಮಾಂಡ ಗುರೂಜಿ ವಹಿಸುವರು. ಅಗ್ನಿಸಾಕ್ಷಿ ಹಾಗೂ ಸತ್ಯಟಿವಿ ಧಾರವಾಹಿಯ ಖ್ಯಾತ […] The post ತೋನಸನಹಳ್ಳಿಯಲ್ಲಿ ಮಾ. 31ರಂದು ಭವ್ಯ ರಥೋತ್ಸವ: ಬ್ರಹ್ಮಾಂಡ ಗುರೂಜಿ, ನಟಿ ಪ್ರಿಯಾಂಕಾ ಭಾಗಿ appeared first on Sanjevani .
ಸದಾಶಿವ ಆಯೋಗದ ವರದಿ ಜಾರಿ ಮರಣ ಶಾಸನ, ಸಂವಿಧಾನ ವಿರೋಧಿ: ತಿಪ್ಪಣ್ಣ ಒಡೆಯರಾಜ್
ಕಲಬುರಗಿ,ಮಾ.26: ರಾಜ್ಯದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರ ನೇತೃತ್ವದ ಬಿಜೆಪಿ ಸರ್ಕಾರವು ನಿವೃತ್ತ ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿಯನ್ನು ಜಾರಿಗೊಳಿದ್ದು ಮೂಲಕ ಬಂಜಾರಾ, ಭೋವಿ, ಕೊರಮ, ಕೊರಚ ಸಮುದಾಯದವರಿಗೆ ಮರಣ ಶಾಸನವಾಗಿದೆ ಎಂದು ಮಾನ್ಯ ನ್ಯಾಯಮೂರ್ತಿ ಸದಾಶಿವ ಆಯೋಗ ವರದಿಯ ವಿರುದ್ಧ ಹೋರಾಟ ಸಮಿತಿಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ತಿಪ್ಪಣ್ಣ ಒಡೆಯರಾಜ್ ಅವರು ಆರೋಪಿಸಿದರು.ನಗರದ ಪತ್ರಿಕಾ ಭವನದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾರತದ ಸಂವಿಧಾನದ ಪ್ರಕಾರ ಪರಿಶಿಷ್ಟ ಜಾತಿಯವರಿಗೆ ಶೇಕಡಾ 15ರಷ್ಟು ಮೀಸಲಾತಿಯ ನಿರ್ಬಂಧ ಇರುವುದರಿಂದ […] The post ಸದಾಶಿವ ಆಯೋಗದ ವರದಿ ಜಾರಿ ಮರಣ ಶಾಸನ, ಸಂವಿಧಾನ ವಿರೋಧಿ: ತಿಪ್ಪಣ್ಣ ಒಡೆಯರಾಜ್ appeared first on Sanjevani .
ಸಂಸ್ಕಾರವಂತರ ಬದುಕು ಸಾರ್ವಕಾಲಿಕ ಸತ್ಯ: ಡಾ. ಸೇಡಂ
ಕಲಬುರಗಿ,ಮಾ.26: ಸಂಸ್ಕಾರವಂತರ ಬದುಕು ಸಾರ್ವಕಾಲಿಕ ಸತ್ಯವಾಗಿದೆ ಎಂದು ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲಕ ಮತ್ತು ಕೃಷಿ, ಸಾಂಸ್ಕತಿಕ ಸಂಘಟನೆ ಅಧ್ಯಕ್ಷ ಡಾ. ಬಸವರಾಜ್ ಪಾಟೀಲ್ ಸೇಡಂ ಅವರು ಹೇಳಿದರು.ನಗರದ ಶ್ರೀ ಶರಣಬಸವೇಶ್ವರ್ ಕಾಲೇಜಿನ ಬಸವರಾಜಪ್ಪ ಅಪ್ಪಾ ಸ್ಮರಣಾರ್ಥ ಭವನದಲ್ಲಿ ಭಾನುವಾರ ಹಮ್ಮಿಕೊಂಡ ಶ್ರೀಮತಿ ಸುಶೀಲಾಬಾಯಿ ಚನ್ನವೀರಪ್ಪಾ ಗುಡ್ಡಾ, ಚನ್ನವೀರಪ್ಪಾ ಗುಡ್ಡಾ ದಂಪತಿಗಳ ಸಹಸ್ರ ಚಂದ್ರದರ್ಶನ ಕಾರ್ಯಕ್ರಮದಲ್ಲಿ ಆಶಯ ನುಡಿಗಳನ್ನಾಡಿದ ಅವರು, ಗುಡ್ಡಾ ಅವರ ಕಾರ್ಯಕ್ರಮಕ್ಕೆ ಇಷ್ಟೊಂದು ಜನ ಸೇರಿದ್ದೇ ಅವರ ಸಂಸ್ಕಾರವನ್ನು ಎತ್ತಿ ತೋರಿಸುತ್ತದೆ ಎಂದು ಬಣ್ಣಿಸಿದರು.ಚನ್ನವೀರಪ್ಪ […] The post ಸಂಸ್ಕಾರವಂತರ ಬದುಕು ಸಾರ್ವಕಾಲಿಕ ಸತ್ಯ: ಡಾ. ಸೇಡಂ appeared first on Sanjevani .
ಮಾ.28ಕ್ಕೆ ಕಾಗಿಣಾ ಏತ ನೀರಾವರಿ ಯೋಜನೆಗೆ ಅಡಿಗಲ್ಲು:ರಾಜಕುಮಾರ ಪಾಟೀಲ ತೇಲ್ಕೂರ
ಕಲಬುರಗಿ,ಮಾ.26: ಸೇಡಂ ತಾಲೂಕಿನ 160 ಕೋಟಿ ರೂ. ವೆಚ್ಚದ ಮೊದಲನೇ ಹಂತದ ಕಾಗಿಣಾ ಏತ ನೀರಾವರಿ ಯೋಜನೆ, 6 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ಸೇಡಂ ನೂತನ ಬಸ್ ನಿಲ್ದಾಣ, ಹೊಸ ಬಸ್ಗಳಿಗೆ ಚಾಲನೆ, ಕೆರೆಗೆ ನೀರು ತುಂಬಿಸುವ ಯೋಜನೆ ಸೇರಿದಂತೆ ಸುಮಾರು 1,000 ಕೋಟಿ ರೂ.ಗಿಂತ ಹೆಚ್ಚಿನ ಮೊತ್ತದ ವಿವಿಧ ಅಭಿವೃದ್ಧಿಗೆ ಕಾಮಗಾರಿಗಳ ಶಂಕುಸ್ಥಾಪನೆ, ಉದ್ಘಾಟನೆ ಮಾ.28 ರಂದು ಸೇಡಂ ಪಟ್ಟಣದ ತಾಲೂಕಾ ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ಕೆ.ಕೆ.ಆರ್.ಟಿ.ಸಿ. ಅಧ್ಯಕ್ಷ ಮತ್ತು ಸೇಡಂ ಶಾಸಕ ರಾಜಕುಮಾರ […] The post ಮಾ.28ಕ್ಕೆ ಕಾಗಿಣಾ ಏತ ನೀರಾವರಿ ಯೋಜನೆಗೆ ಅಡಿಗಲ್ಲು:ರಾಜಕುಮಾರ ಪಾಟೀಲ ತೇಲ್ಕೂರ appeared first on Sanjevani .
ವಚನ ಚಳುವಳಿಗೆ ಸ್ಪೂರ್ತಿಯಾದ ಆದ್ಯ ವಚನಕಾರ ದೇವರ ದಾಸಿಮಯ್ಯನವರು
ಕಲಬುರಗಿ,ಮಾ.26: ಸಮಾಜಿಕ ಕ್ರಾಂತಿ ಮಾಡಿದ ವಚನ ಸಾಹಿತ್ಯಕ್ಕೆ ಸ್ಪೂರ್ತಿಯಾಗಿ ದೇವರ ದಾಸಿಮಯ್ಯನವರು 11ನೇ ಶತಮಾನದಲ್ಲಿ ತಮ್ಮ ವಚನಗಳ ಮೂಲಕ ಹೊಸ ಶಕ್ತಿ ತುಂಬಿದ್ದಾರೆ ಎಂದು ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಹಾಗೂ ವಿಧಾನ ಸಭೆ ಶಾಸಕರು ದತ್ತಾತ್ರೇಯ ಸಿ. ಪಾಟೀಲ್ ರೇವೂರ ಅವರು ಹೇಳಿದರು. ಭಾನುವಾರದಂದು ಡಾ. ಎಸ್. ಎಂ. ಪಂಡಿತ ರಂಗಮಂದಿರಲ್ಲಿ ಜಿಲ್ಲಾಡಳಿತ,ಕನ್ನಡ ಮತ್ತು ಸಂಸ್ಕತಿ ಇಲಾಖೆ, ಜಿಲ್ಲಾ ಪಂಚಾಯತ್ ಮಹಾನಗರ ಪಾಲಿಕೆ ಹಾಗೂ ಆದ್ಯ ವಚನಕಾರ ಶ್ರೀ ದೇವರ ದಾಸಿಮಯ್ಯನವರ ಜಯಂತ್ಯುತ್ಸವ ಸಮಿತಿ […] The post ವಚನ ಚಳುವಳಿಗೆ ಸ್ಪೂರ್ತಿಯಾದ ಆದ್ಯ ವಚನಕಾರ ದೇವರ ದಾಸಿಮಯ್ಯನವರು appeared first on Sanjevani .
Toll Plaza: ಕೇಂದ್ರ ಸಚಿವರ ಮಹತ್ವದ ಘೋಷಣೆ, ಬಂದ್ ಆಗಲಿದೆ ಟೋಲ್ ಪ್ಲಾಜಾಗಳು
ಟೋಲ್ ಸಂಗ್ರಹಣೆ (Toll Collection) ಬಗ್ಗೆ ಎಲ್ಲ ವಾಹನ ಬಳಕೆದಾರಲ್ಲಿ ದೂರುಗಳು ಕೇಳಿ ಬರುತ್ತಿರುವುದನ್ನು ಕಾಣಬಹುದು, ಹೌದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ವಾಹನ ಸವಾರರಿಂದ ವಾಹನಗಳಿಗೆ ತಕ್ಕನಾಗಿ ಟೋಲ್ ಹಣವನ್ನ ವಸೂಲಿ ಮಾಡುತ್ತಾರೆ, ಕೊಡೋ ದುಡ್ಡನ್ನ ಕೊಟ್ಟು, ಹೀಗೆ ರಸ್ತೆಯಲ್ಲಿ ಸಮಯ ಕಳೆಯಬೇಕಾಗಿದೆ ಎಂದು ಬೇಸರ ವ್ಯಕ್ತ ಪಡಿಸುತ್ತಾರೆ, ರಾಜ್ಯ ಹೆದ್ದಾರಿಗಳಲ್ಲಿ ಅವೈಜ್ಞಾನಿಕವಾಗಿ ಟೋಲ್ ಸಂಗ್ರಹಿಸಲಾಗುತ್ತಿದೆ ಎಂದು ಆರೋಪಿಸಿ ವಿಧಾನ ಪರಿಷತ್ನಲ್ಲಿ ಪಕ್ಷಾತೀತವಾಗಿ ಸದಸ್ಯರು ಆಕ್ರೋಶ ಕೂಡ ವ್ಯಕ್ತಪಡಿಸಿದ್ದರು, ಇದೀಗ ಹೆದ್ದಾರಿಯಲ್ಲಿನ ಟೋಲ್ ಪ್ಲಾಜಾಗಳನ್ನ (Toll plaza) […] The post Toll Plaza: ಕೇಂದ್ರ ಸಚಿವರ ಮಹತ್ವದ ಘೋಷಣೆ, ಬಂದ್ ಆಗಲಿದೆ ಟೋಲ್ ಪ್ಲಾಜಾಗಳು appeared first on Karnataka Times .
ದ್ವಿದಳ ಧಾನ್ಯಗಳ ಸಂಸ್ಕರಣಾ ಘಟಕಕ್ಕೆ ಕೆ.ಕೆ.ಆರ್.ಡಿ.ಬಿ. ವತಿಯಿಂದ 3 ಕೋಟಿ ರೂ.ಅನುದಾನ :ರೇವೂರ
ಕಲಬುರಗಿ:ಮಾ. 26 : ರೈತ ಕಲ್ಯಾಣಕ್ಕಾಗಿ ನಮ್ಮ ಸರಕಾರ ಸದಾ ಬದ್ದವಾಗಿದೆ ಎಂದು ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಅಧ್ಯಕ್ಷರಾದ ದತ್ತಾತ್ರೇಯ ಸಿ ಪಾಟೀಲ್ ರೇವೂರು ಅವರು ಹೇಳಿದರು.ಭಾನುವಾರದಂದು ಕರ್ನಾಟಕ ರಾಜ್ಯ ದ್ವಿದಳ ಧಾನ್ಯ ಅಭಿವೃದ್ಧಿ ಮಂಡಳಿ ನಿಯಮಿತ, ಕಲಬುರಗಿ ( ಹಿಂದಿನ ಕರ್ನಾಟಕ ತೊಗರಿ ಅಭಿವೃದ್ಧಿ ಮಂಡಳಿ ) ರೈತರ ತರಬೇತಿ ಕೇಂದ್ರದ ಕಟ್ಟಡ ಹಾಗೂ ದ್ವಿದಳ ಧಾನ್ಯಗಳ ಸಂಸ್ಕರಣಾ ಘಟಕದ ಶಂಕು ಸ್ಥಾಪನೆ ನೇರವೇರಿಸಿ ಉದ್ಫಾಟಿಸಿ ಅವರು ಮಾತನಾಡಿದರು.ದ್ವಿದಳ ಧಾನ್ಯಗಳ ಸಂಸ್ಕರಣಾ ಘಟಕಕ್ಕೆ […] The post ದ್ವಿದಳ ಧಾನ್ಯಗಳ ಸಂಸ್ಕರಣಾ ಘಟಕಕ್ಕೆ ಕೆ.ಕೆ.ಆರ್.ಡಿ.ಬಿ. ವತಿಯಿಂದ 3 ಕೋಟಿ ರೂ.ಅನುದಾನ :ರೇವೂರ appeared first on Sanjevani .
ಹುತಾತ್ಮನ ಮಗನನ್ನು ಮಿರ್ ಜಾಫರ್ ಎಂದಿದ್ದೀರಿ: ಬಿಜೆಪಿ ವಿರುದ್ಧ ಹರಿಹಾಯ್ದ ಪ್ರಿಯಾಂಕಾ
Congress Protest Against BJP: ರಾಹುಲ್ ಗಾಂಧಿ ಅವರನ್ನು ಮಾನಹಾನಿ ಪ್ರಕರಣದ ಶಿಕ್ಷೆಗೆ ಸಂಬಂಧಿಸಿದಂತೆ ಲೋಕಸಭೆ ಸದಸ್ಯತ್ವದಿಂದ ಅಮಾನತುಗೊಳಿಸಿದ ಕ್ರಮವನ್ನು ವಿರೋಧಿಸಿ ಕಾಂಗ್ರೆಸ್ ಸದಸ್ಯರು ಭಾನುವಾರ ದಿಲ್ಲಿಯ ರಾಜ್ ಘಾಟ್ನಲ್ಲಿ ಬೃಹತ್ ಪ್ರತಿಭಟನೆ ನಡೆಸಿದ್ದಾರೆ.
‘ವಿನಾಶ ಕಾಲೇ ವಿಪರೀತ ಬುದ್ಧಿ’:ಪ್ರಧಾನಿ ವಿರುದ್ದ ಶತ್ರುಘ್ನ ಸಿನ್ಹಾ ವಾಗ್ದಾಳಿ
ನವದೆಹಲಿ,ಮಾ.26-‘ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಲೋಕಸಭೆಯಿಂದ ಅನರ್ಹತೆ ಮಾಡುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು , “ವಿನಾಶ ಕಾಲೇ ವಿಪರೀತ ಬುದ್ಧಿ” ಎನ್ನುವಂತೆ ವರ್ತಿಸುತ್ತಿದ್ದಾರೆ ಎಂದು ಸಂಸದ ಶತ್ರುಜ್ಞ ಸಿನ್ಹಾ ನೇರ ವಾಗ್ದಾಳಿ ನಡೆಸಿದ್ದಾರೆ.ಪ್ರಧಾನಿ ನರೇಂದ್ರ ಮೋದಿ ಅವರ ಈ ಕ್ರಮ ಪ್ರಜಾಪ್ರಭುತ್ವ ರಕ್ಷಿಸಲು ಹೋರಾಟ ಮಾಡುತ್ತಿರುವ ಪ್ರತಿಪಕ್ಷಗಳಿಗೆ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನ ಗೆಲ್ಲಲು ಸಹಾಯ ಮಾಡುತ್ತದೆ ಎಂದು ಅವರು ಹೇಳಿದರು.ರಾಹುಲ್ ಗಾಂಧಿ ಅವರನ್ನು ಲೋಕಸಭೆಯಿಂದ ಅನರ್ಹಗೊಳಿಸಿರುವುದು ಪ್ರತಿಪಕ್ಷಗಳನ್ನು ಒಟ್ಟುಗೂಡಿಸಿದೆ ಎಂದು […] The post ‘ವಿನಾಶ ಕಾಲೇ ವಿಪರೀತ ಬುದ್ಧಿ’:ಪ್ರಧಾನಿ ವಿರುದ್ದ ಶತ್ರುಘ್ನ ಸಿನ್ಹಾ ವಾಗ್ದಾಳಿ appeared first on Sanjevani .
IPL 2023 Trophy: ಐಪಿಎಲ್-2023 ಟ್ರೋಪಿಯನ್ನು ಗೆಲ್ಲುವ ಸಾಮರ್ಥ್ಯ ಇರುವ 3 ತಂಡಗಳು ಇಲ್ಲಿದೆ.
ಸೀಸನ್ 16 ನ ವಿಜೇತರು ಯಾರಾಗಬಹುದು ಎಂದು ಹಲವರು ಚರ್ಚೆ ನಡೆಸಿದ್ದಾರೆ. ಕ್ರಿಕೆಟ್ ಅಭಿಮಾನಿಗಳು ತಮ್ಮ ನೆಚ್ಚಿನ ತಂಡವನ್ನು ಬೆಂಬಲಿಸುತ್ತಿದ್ದಾರೆ. ಯಾವ ತಂಡ ಐಪಿಎಲ್ ಚಾಂಪಿಯನ್ ಆಗಬಹುದು ಎಂಬುದಕ್ಕೆ ಸಾಕಷ್ಟು ಲೆಕ್ಕಾಚಾರಗಳು ನಡೆದಿವೆ. The post IPL 2023 Trophy: ಐಪಿಎಲ್-2023 ಟ್ರೋಪಿಯನ್ನು ಗೆಲ್ಲುವ ಸಾಮರ್ಥ್ಯ ಇರುವ 3 ತಂಡಗಳು ಇಲ್ಲಿದೆ. appeared first on Karnataka Times .
Anchor Anushree: ಮದುವೆ ಬಗ್ಗೆ ಕೊನೆಗೂ ತನ್ನ ಅಭಿಪ್ರಾಯ ತಿಳಿಸಿದ ನಿರೂಪಕಿ ಅನುಶ್ರೀ,
ಖಾಸಗಿ ಸುದ್ದಿ ವಾಹಿನಿಯಲ್ಲಿನ ಸಂದರ್ಶನದಲ್ಲಿ ನಟಿ ಅನುಶ್ರೀಗೆ ಮದುವೆಯ ಬಗ್ಗೆ ಪ್ರಶ್ನೆ ಕೇಳಲಾಗಿತ್ತು. ಸಂದರ್ಶಕರ ಪ್ರಶ್ನೆಗೆ ಉತ್ತರಿಸಿದ್ದ ನಿರೂಪಕಿ ಅನುಶ್ರೀ, ನಾನು ನಿಜವಾಗ್ಲೂ ಹೇಳುವುದಾ, ನನಗೆ ಮದುವೆನೇ ಇಷ್ಟ ಇಲ್ಲ. ಮದುವೆ ಮದುವೆ ಮೆಟೀರಿಯಲ್ ಗರ್ಲ್ ನಾನಲ್ಲ. ನನಗೆ ಜ್ಞಾನದೋಯ ಮಾಡಿಸಿದ್ದು ಅರುಣ್ ಸಾಗರ್ ಎಂದು ನಕ್ಕಿದ್ದರು. ಮಾತು ಮುಂದುವರೆಸಿದ್ದ ಅನುಶ್ರೀ, ಅರುಣಣ್ಣ ನನ್ನ ಬರ್ತ್ಡೇ ವಿಶ್ ಮಾಡ್ಲಿಕ್ಕೆ ಕಾಲ್ ಮಾಡಿದ್ರು. ಹುಟ್ಟುಹಬ್ಬದ ಶುಭಾಶಯಗಳು ಪುಟ್ಟಿ. ಜೀವನದ ಎಲ್ಲಾ ಕನಸುಗಳು ನನಸಾಗಲಿ. The post Anchor Anushree: ಮದುವೆ ಬಗ್ಗೆ ಕೊನೆಗೂ ತನ್ನ ಅಭಿಪ್ರಾಯ ತಿಳಿಸಿದ ನಿರೂಪಕಿ ಅನುಶ್ರೀ, appeared first on Karnataka Times .
(ಸಣ್ಣಕತೆ) ಹೋಳಿ ಹುಣ್ಣಿಮೆಯ ದಿನ ಬಾಳಲ್ಲಿ ಮೂಡಿದ ಚಂದ್ರಮ
ಹೋಳಿ ಹುಣ್ಣಿಮೆಯೆಂದರೆ ರಾಘವಿಗೆ ಯಾಕೋ ಅಳುಕು. ತನ್ನ ಜೀವನದಲ್ಲಿ ಕೆಟ್ಟ ಘಟನೆಗಳೆಲ್ಲಾ ನಡೆದಿದ್ದೆಲ್ಲಾ ಅಂದೇ. ತನಗಾದಂತಹ ನೋವು ತನ್ನ ಅಣ್ಣನ ಮಗಳು ಮಾನ್ವಿಗೂ ಆಗಬಾರದು ಎಂಬ ಕಾರಣಕ್ಕೆ ಹೋಳಿ ಹುಣ್ಣಿಮೆಯ ದಿನ ಪಾರ್ಟಿಗೆ ಹೊರಟ ಆಕೆಗೆ ಬುದ್ಧಿವಾದ ಹೇಳುತ್ತಾಳೆ. ಊರಾಚೆ ಹೊರಗೆ ರೆಸಾರ್ಟಿನಲ್ಲಿ ಯಾರೋ ಗೊತ್ತಿಲ್ಲದವರು ಮಾಡುವ ಪಾರ್ಟಿ. ಅಷ್ಟು ದೂರ ಹೋಗಲೇಬೇಕಾದ ಅನಿವಾರ್ಯತೆ ಏನಿದೆ ಎಂದು ಪ್ರಶ್ನಿಸುತ್ತಾಳೆ. ಅದು ಆಕೆಗೂ ಇಷ್ಟವಾಗುವುದಿಲ್ಲ, ಅತ್ತಿಗೆಗೂ ಇಷ್ಟವಾಗುವುದಿಲ್ಲ. ರಾಘವಿ ನಿರಾಳವಾಗಿರುತ್ತಾಳೆ. ಹೋಳಿ ಹುಣ್ಣಿಮೆಗೆ ಹಿಂದಿನ ದಿನ ಆ ರೆಸಾರ್ಟಿಗೆ ರೈಡ್ ಆಗುತ್ತದೆ...... ಮತ್ತೆ ಏನಾಯ್ತು ಎಂದು ತಿಳಿಯಲು ಕತೆ ಓದಿ.....
Meena And Dhanush: ನಟ ಧನುಷ್ ಜೊತೆ ಎರಡನೇ ಮದುವೆ ಗಾಸಿಪ್ ಬೆನ್ನಲ್ಲೇ ಮಹತ್ವದ ನಿರ್ಧಾರ ತಿಳಿಸಿದ ನಟಿ ಮೀನ
ನನ್ನ ಪತಿ ನನ್ನನ್ನು ಬಿಟ್ಟು ಹೋಗಿದ್ದಾರೆಂದೇ ನನಗೆ ನಂಬಲು ಆಗುತ್ತಿಲ್ಲ. ನನ್ನ ಬಗ್ಗೆ ಏನೆಲ್ಲ ಸುಳ್ಳು ಸುದ್ದಿ ನೀಡಿ ನನ್ನ ಮನಸ್ಸನ್ನು ನೋಯಿಸಬೇಡಿ. ನನ್ನ ಮಗಳ ಭವಿಷ್ಯದ ಗುರಿಯೊಂದೆ ಸದ್ಯ ನನ್ನ ಮೇಲಿದೆ. ನನಗೆ ಒಳ್ಳೆ ಸಿನೆಮಾ ಆಫರ್ ಗಳು ಇದೀಗ ಬರುತ್ತಿದ್ದು ಮತ್ತೆ ನಟನೆಯತ್ತ ಒಲವಿದೆ ಬಿಟ್ಟರೆ ಇನ್ನೇನು ಇಲ್ಲ. ದಯವಿಟ್ಟು ಕೆಟ್ಟದಾಗಿ ಸುದ್ದಿ ಹಬ್ಬಿಸಬೇಡಿ ಎಂದು ಪೋಸ್ಟ್ ಹಾಕಿದ್ದಾರೆ. The post Meena And Dhanush: ನಟ ಧನುಷ್ ಜೊತೆ ಎರಡನೇ ಮದುವೆ ಗಾಸಿಪ್ ಬೆನ್ನಲ್ಲೇ ಮಹತ್ವದ ನಿರ್ಧಾರ ತಿಳಿಸಿದ ನಟಿ ಮೀನ appeared first on Karnataka Times .
Weekend With Ramesh: ವಿಕೇಂಡ್ ವಿತ್ ರಮೇಶ್ ಗೆ ರಿಷಬ್ ಏಕೆ ಬಂದಿಲ್ಲ ಗೊತ್ತಾ? ಸತ್ಯ ಇಲ್ಲಿದೆ
ಇತ್ತೀಚೆಗೆ ರಮೇಶ್ ಅರವಿಂದ್ ಅವರು, ರಮ್ಯಾ ಅವರ ಎಪಿಸೋಡ್ ಮೊದಲು ಬರುತ್ತದೆ. ಪ್ರಭುದೇವ ಎಪಿಸೋಡ್ ಶೂಟ್ ಮಾಡಿದ್ದೇವೆ. ಇದು ಎರಡನೇ ಎಪಿಸೋಡ್. ಮೂರನೇ ಎಪಿಸೋಡ್ ಓರ್ವ ಸ್ಪೆಷಲ್ ವ್ಯಕ್ತಿಯದ್ದಾಗಿರಲಿದೆ. ರಿಷಬ್ ಡೇಟ್ಸ್ ಕೇಳಿದ್ದೇವೆ. ಅವರು ಸಿಕ್ಕ ನಂತರ ಅವರ ಶೂಟ್ ಕೂಡ ಮಾಡಿಕೊಳ್ಳುತ್ತೇವೆ' ಎಂದು ಹೇಳಿದ್ದರು. The post Weekend With Ramesh: ವಿಕೇಂಡ್ ವಿತ್ ರಮೇಶ್ ಗೆ ರಿಷಬ್ ಏಕೆ ಬಂದಿಲ್ಲ ಗೊತ್ತಾ? ಸತ್ಯ ಇಲ್ಲಿದೆ appeared first on Karnataka Times .
ವಿಪಕ್ಷ ನಾಯಕ ಸಿದ್ದರಾಮಯ್ಯ(Siddaramaiah) ಎಲ್ಲಿ ಸ್ಪರ್ಧಿಸಿದರೂ ಸೋಲುತ್ತಾರೆ. ಬಾದಾಮಿ(Badami Constituency) ಯಲ್ಲಿ ಕನಿಷ್ಠ 50 ಸಾವಿರ ಮತಗಳ ಅಂತರದಿಂದ ಸೋಲುತ್ತಾರೆ ಎಂಬುದನ್ನು ತಿಳಿದೇ ಕ್ಷೇತ್ರ ತೊರೆದರು. ಗೆಲ್ಲೋ ಬಗ್ಗೆ ರಿಪೋರ್ಟ್ ಇದ್ದಿದ್ರೆ ಅವರೇಕೆ ಕ್ಷೇತ್ರ ತೊರೆಯುತ್ತಿದ್ದರು? ಇದೀಗ ಕೋಲಾರದಲ್ಲಿ ನಿಂತ್ರೂ ಅಷ್ಟೇ ಮತಗಳ ಅಂತರದಲ್ಲಿ ಸೋಲುತ್ತಾರೆ. ವರುಣಾದಲ್ಲೂ ನಿಂತರೂ ಸೋಲುತ್ತಾರೆ. ಒಟ್ಟಿನಲ್ಲಿ ಅವರಿಗೆ ಸ್ಪರ್ಧಿಸಲು ಕ್ಷೇತ್ರವೇ ಇಲ್ಲ ಎಂದು ವ್ಯಂಗ್ಯವಾಡಿದ್ದಾರೆ. ಇನ್ನು ಬಿಜೆಪಿ ನಿಗದಿಪಡಿಸಿರುವ ಮೀಸಲಾತಿಯನ್ನು ರದ್ದು ಮಾಡುತ್ತದೆ ಎಂಬ ಡಿ.ಕೆ. ಶಿವಕುಮಾರ್ ಹೇಳಿಕೆಗೆ, ಅಧಿಕಾರಕ್ಕೆ ಬಂದರೆ ತಾನೇ ಎಂದು ಕಾಲೆಳೆದರು.
ಸೆಲೆಕ್ಟರ್ ಆಗಿದ್ದರೆ ನಾನು ಕೂಡ ಗಿಲ್ ಅವರನ್ನೇ ಆಯ್ಕೆ ಮಾಡುತ್ತಿದ್ದೆ: ಶಿಖರ್ ಧವನ್!
Shikhar Dhawan on Shubman Gill's Selection: ಅನುಭವಿ ಆರಂಭಿಕ ಬ್ಯಾಟರ್ 38 ವರ್ಷದ ಶಿಖರ್ ಧವನ್ ಅವರಿಗೆ ಟೀಮ್ ಇಂಡಿಯಾದ ಕದ ಸಂಪೂರ್ಣ ಮುಚ್ಚಿದಂತ್ತಾಗಿ. ಟೆಸ್ಟ್ ಮತ್ತು ಟಿ20 ತಂಡಗಳಲ್ಲಿ ಸ್ಥಾನ ಕಳೆದುಕೊಂಡಿದ್ದ ಶಿಖರ್ ಧವನ್ ಒಡಿಐ ಕ್ರಿಕೆಟ್ನಲ್ಲಿ ತಮ್ಮ ಸ್ಥಾನ ಭದ್ರವಾಗಿಸಿಕೊಂಡಿದ್ದರು. ಕಳೆದ ವರ್ಷ ಹಲವು ಸರಣಿಗಳಲ್ಲಿ ಭಾರತ ಒಡಿಐ ತಂಡದ ಕ್ಯಾಪ್ಟನ್ ಆಗಿದ್ದ ಶಿಖರ್ ಧವನ್ ಅವರನ್ನು ಈ ವರ್ಷ ಯಾವುದೇ ಸರಣಿಗೆ ಬಿಸಿಸಿಐ ಸೆಲೆಕ್ಟರ್ಸ್ ಆಯ್ಕೆ ಮಾಡಲಿಲ್ಲ. ಅವರ ಜಾಗದಲ್ಲಿ ಶುಭಮನ್ ಗಿಲ್ ಅವರಿಗೆ ಸ್ಥಾನ ನೀಡಿದೆ.
WhatsApp Update: ವಾಟ್ಸಾಪ್ ನ ಹೊಸ ಅಪ್ ಡೇಟ್, ಆರಂಭವಾಗಲಿದೆ ಅಧಿಕೃತ ಚಾಟ್ ಫೇಚರ್!
ಇದೀಗ ಹೊಸ ಅಪ್ಡೇಟ್ ಒಂದನ್ನು ನೀಡಿದ್ದು ಅಧಿಕೃತ ಚಾಟ್ ಫೀಚರ್ (Official Chat Feature) ಅನ್ನು ಕೂಡ ವಾಟ್ಸಾಪ್ ಪ್ಲಾಟ್ ಫಾರ್ಮ್ ನಲ್ಲಿ ಪಡೆಯಬಹುದು, ಈ ಅಧಿಕೃತ ಚಾಟ್ ಮೂಲಕ ಬಳಕೆದಾರರು ಅಪ್ಲಿಕೇಶನ್ ಬಗ್ಗೆ ಹೊಸ ಹೊಸ ಅಪ್ಡೇಟ್ಸ್ (WhatsApp Update) ಹಾಗೂ ಸಜೆಶನ್ ಗಳನ್ನು ಪಡೆಯಬಹುದು. The post WhatsApp Update: ವಾಟ್ಸಾಪ್ ನ ಹೊಸ ಅಪ್ ಡೇಟ್, ಆರಂಭವಾಗಲಿದೆ ಅಧಿಕೃತ ಚಾಟ್ ಫೇಚರ್! appeared first on Karnataka Times .
Cashew Nuts: ಇಲ್ಲಿ ಕೇವಲ 30 ರೂ ಕೆಜಿಗೆ ಸಿಗುತ್ತೆ ಗೋಡಂಬಿ, ನೋಡಿ ಸಿಹಿಸುದ್ದಿ
ಗೋಡಂಬಿ (Cashew Nuts) ರುಚಿ ಹೇಗೊ ಅದರ ಬೆಲೆ ಕೂಡ ಗಗನಕ್ಕೆ ತಲುಪಿದೆ ಎನ್ನಬಹುದು. ಅದೇ ರೀತಿ ಇಂದು ಗೋಡಂಬಿಯ ಗುಣಮಟ್ಟಕ್ಕೆ ತಕ್ಕಂತೆ ಗ್ರೇಡ್ ನಿರ್ಧಾರಿತವಾಗಿದ್ದು ಬೆಲೆ ಕೂಡ ಅದರ ಆದಾರದ ಮೇಲೆ ನಿರ್ಧಾರವಾಗುತ್ತದೆ. The post Cashew Nuts: ಇಲ್ಲಿ ಕೇವಲ 30 ರೂ ಕೆಜಿಗೆ ಸಿಗುತ್ತೆ ಗೋಡಂಬಿ, ನೋಡಿ ಸಿಹಿಸುದ್ದಿ appeared first on Karnataka Times .
ಅಲೆಮಾರಿ ಸಮುದಾಯ ಸಮಾಜದ ಮುಖ್ಯವಾಹಿನಿಗೆ ಬರಲಿ
ಕಲಬುರಗಿ,ಮಾ.26-ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಅಲೆಮಾರಿ/ಅರೆ-ಅಲೆಮಾರಿ ವಿಮುಕ್ತ ಬುಡಕಟ್ಟು ಸಮುದಾಯಗಳ ಮಹಾ ಒಕ್ಕೂಟದ ಅಡಿಯಲ್ಲಿ ಕಲಬುರಗಿ ಜಿಲ್ಲಾ ಘಟಕದ ಉದ್ಘಾಟನಾ ಸಮಾರಂಭ ಶನಿವಾರ ನಗರದ ರಾಮ ಮಂದಿರದ ಹಿಂದುಗಡೆ ಇರುವ ಶಿವಶರಣ ಹರಳಯ್ಯ ಸಮುದಾಯ ಭವನದಲ್ಲಿ ನಡೆಯಿತು.ಕಾರ್ಯಕ್ರಮವನ್ನು ಕೃಷ್ಣಾರೆಡ್ಡಿ ಹಾಗೂ ಅಭಿಷೇಕ್ ಅಲ್ಲಮಪ್ರಭು ಪಾಟೀಲ್ ಉದ್ಘಾಟಿಸಿದರು.ಅಲೆಮಾರಿ ಸಮುದಾಯಗಳಲ್ಲಿ ಸಂಘಟಿತ ಮನೋಭಾವ ಮೂಡಿ ರಾಜಕೀಯ ಕ್ಷೇತ್ರದಲ್ಲಿ ನೆಲೆ ಕಂಡುಕೊಂಡಾಗ ಮಾತ್ರ ಪ್ರಜಾಪ್ರಭುತ್ವದಲ್ಲಿ ಪಾಲ್ಗೊಂಡು ಸಂವಿಧಾನದ ಆಶಯದಂತೆ ಅಲೆಮಾರಿಗಳಿಗೂ ಸಹ ಸಾಮಾಜಿಕ ಸ್ಥಾನ ಮಾನಗಳು, ಸಂವಿಧಾನಬದ್ದ ಹಕ್ಕು ಮತ್ತು ಅವಕಾಶಗಳು […] The post ಅಲೆಮಾರಿ ಸಮುದಾಯ ಸಮಾಜದ ಮುಖ್ಯವಾಹಿನಿಗೆ ಬರಲಿ appeared first on Sanjevani .
ಅರ್ಥ ವ್ಯವಸ್ಥೆಗೆ ವಚನ ಚಳವಳಿಯೇ ಭದ್ರ ಬುನಾದಿ: ಡಾ.ಕರಿಕಲ್
ಕಲಬುರಗಿ,ಮಾ.26-ಕನ್ನಡ ಸಾಹಿತ್ಯ ಪರಂಪರೆಯಲ್ಲಿ 12ನೇ ಶತಮಾನದಲ್ಲಿ ಹೊರಹೊಮ್ಮಿದ ವಚನ ಸಾಹಿತ್ಯ ವಿಶಿಷ್ಟ ಶೈಲಿಯಿಂದ ಸಂಚಲನ ಮೂಡಿಸಿದೆ. 12ನೇ ಶತಮಾನದ ಜನಪರ, ಜೀವಪರ, ಸಾಮಾಜಿಕ ಕಾಳಜಿಯೊಂದಿಗೆ ಹೊರಹೊಮ್ಮಿದ ವಚನ ಚಳವಳಿ ಸಾಹಿತ್ಯ ಕನ್ನಡದಲ್ಲಿ ಪ್ರಖರ ಚಿಂತನೆಗಳಿಂದ ಗಮನ ಸೆಳೆಯುವುದರೊಂದಿಗೆ ಆರ್ಥಿಕ ವ್ಯವಸ್ಥೆಗೆ ಭದ್ರ ಬುನಾದಿಯನ್ನು ಒದಗಿಸಿಕೊಟ್ಟಿದೆ ಎಂದು ಮೈಸೂರು ವಿಶ್ವವಿದ್ಯಾಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕ ಡಾ.ವಿಜಯಕುಮಾರಿ ಕರಿಕಲ್ ಹೇಳಿದರು.ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಕಮಲಾಪುರ ತಾಲೂಕ ಘಟಕ ಹಾಗೂ ವಿಶ್ವನಾಥರೆಡ್ಡಿ ಮುದ್ನಾಳ್ ಪದವಿ ಮಹಾವಿದ್ಯಾಲಯದ […] The post ಅರ್ಥ ವ್ಯವಸ್ಥೆಗೆ ವಚನ ಚಳವಳಿಯೇ ಭದ್ರ ಬುನಾದಿ: ಡಾ.ಕರಿಕಲ್ appeared first on Sanjevani .
ಬಬಲಾದ ಬೃಹನ್ಮಠದಲ್ಲಿ ಉಚಿತ ಆರೋಗ್ಯ ಶಿಬಿರ
ಕಲಬುರಗಿ,ಮಾ 26: ಬಬಲಾದ ಬೃಹನ್ಮಠದ ಮಲ್ಲಿಕಾರ್ಜುನ ಜಾತ್ರಾ ಮಹೋತ್ಸವ ನಿಮಿತ್ತ ಉಚಿತ ಆರೋಗ್ಯ ಹಾಗೂ ನೇತ್ರ ಚಿಕಿತ್ಸಾ ಶಿಬಿರ ಏರ್ಪಡಿಸಲಾಗಿತ್ತು. ಕಲಬುರಗಿಯ ಯನೈಟೆಡ್ ಆಸ್ಪತ್ರೆ , ಅನುಗ್ರಹ ಕಣ್ಣಿನ ಆಸ್ಪತ್ರೆ ಸಹಯೋಗದೊಂದಿಗೆ ಶಿಬಿರ ನಡೆಸಲಾಯಿತು. ಡಾ.ಸಂಜನಾ ಪಾಟೀಲ ತಳ್ಳುರ ಶಿಬಿರ ಉದ್ಘಾಟಿಸಿದರು.ಮಠಾಧೀಶರಾದ ಶಿವಮೂರ್ತಿ ಶಿವಾಚಾರ್ಯರು ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಮುಖ್ಯ ಅತಿಥಿಗಳಾಗಿ ಎಂ ಎಸ್ ಪಾಟೀಲ್ ನರಿಬೋಳ,ಮಂಜುನಾಥ್ ಕಾಳೆ,ಪ್ರಕಾಶ್ ಸಜ್ಜನ್ ,ಅನುಗ್ರಹ ಹಾಸ್ಪಿಟಲ್ನ ಡಾ ಪ್ರಿಯಾಂಕ ,ಯುನೈಟೆಡ್ ಆಸ್ಪತ್ರೆಯ ಲಕ್ಷ್ಮೀಕಾಂತ್ ,ರಾಜ್ ಗೋಪಾಲ್ ಮಾಲು,ಎಸ್ ಜಿ […] The post ಬಬಲಾದ ಬೃಹನ್ಮಠದಲ್ಲಿ ಉಚಿತ ಆರೋಗ್ಯ ಶಿಬಿರ appeared first on Sanjevani .
ಮಾಧವತೀರ್ಥರು ಶೇಷಾಂಶ ಸಂಭೂತರು: ಸಂಗೀತಾ ವಕೀಲ
ಕಲಬುರಗಿ.ಮಾ 26: ಮಾಧವತೀರ್ಥ ಶ್ರೀಪಾದಂಗಳವರು ವೈರಾಗ್ಯ ಶಿರೋಮಣಿಗಳು, ಶೇಷ ದೇವರ ವಿಶೇಷ ಅನುಗ್ರಹಕ್ಕೆ ಪಾತ್ರರಾದ ಶೇಷಾಂಶ ಸಂಭೂತರು. ಸದಾ ಕಾಲ ಶ್ರೀವಿಠ್ಠಲಕೃಷ್ಣನ ಪೂಜೆಗೆಯುತ್ತಿದ್ದರು ಎಂದು ಅಖಿಲ ಭಾರತೀಯ ಶುಕ್ಲಯಜುರ್ವೇದೀಯ ಕಣ್ವ ಪರಿಷತ್ತಿನ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಸಂಗೀತಾ ರಾಘವೇಂದ್ರ ವಕೀಲ ನುಡಿದರು.ಸಂಗಮೇಶ್ವರ ಬಡಾವಣೆಯ ಶ್ರೀ ಯೋಗೀಶ್ವರ ಯಾಜ್ಞವಲ್ಕ್ಯ ಭವನದಲ್ಲಿ ಮಾಧವತೀರ್ಥ ಶ್ರೀಪಾದಂಗಳವರ 213ನೇ ಆರಾಧನೆ ಪ್ರಯುಕ್ತ ಮೈತ್ರಿಯಿ ಭಜನಾ ಮಂಡಳಿ ಹಾಗೂ ಕಣ್ವ ಪರಿಷತ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಅವರು ವಿಷ್ಣುಭಕ್ತಿ ಮತ್ತು ಮಧ್ವತತ್ವಗಳ ಪ್ರಸಾರವನ್ನು […] The post ಮಾಧವತೀರ್ಥರು ಶೇಷಾಂಶ ಸಂಭೂತರು: ಸಂಗೀತಾ ವಕೀಲ appeared first on Sanjevani .
ಸಾಹಿತ್ಯ ಶ್ರೀಮಂತಿಕೆಗೆ ಲೇಖಕಿಯರು ಕೈಜೋಡಿಸಿ; ಡಾ.ಗುರಮ್ಮ ಸಿದ್ದಾರೆಡ್ಡಿ
ಬೀದರ್:ಮಾ.26: ಈ ಭಾಗದಲ್ಲಿ ಕಾವ್ಯ ಹಾಗೂ ಸಾಹಿತ್ಯ ಶ್ರೀಮಂತಗೊಳ್ಲಲು ಇಲ್ಲಿಯ ಲೇಖಕಿಯರು ಕೈ ಜೋಡಿಸಬೇಕೆಂದು ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ವಿದ್ಯಾ ವಿಷಯಕ ಪರಿಷತ್ ಸದಸ್ಯೆ ಡಾ.ಗುರಮ್ಮ ಸಿದ್ದಾರೆಡ್ಡಿ ತಿಳಿಸಿದರು. ಶನಿವಾರ ನಗರದ ಕೇಂದ್ರ ಬಸ್ ನಿಲ್ದಾಣದ ಹತ್ತಿರದ ಹೋಟಲ ಕೃಷ್ಣ ರೆಸಿಡೆನ್ಸಿ ಅವರಣದಲ್ಲಿ ಕರ್ನಾಟಕ ಲೇಖಕಿಯರ ಸಂಘದ ಜಿಲ್ಲಾ ಘಟಕದಿಂದ ವಿಶ್ವ ಮಹಿಳಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು. 12ನೇ ಶತಮಾನದ ವಚನ ಸಾಹಿತ್ಯ ಹಾಗೂ 15ನೇ ಶತಮಾನದಲ್ಲಿ ರಚನೆಯಾದ ದಾಸ ಸಾಹಿತ್ಯಗಳು ಕನ್ನಡ ಭಾಷೆಯನ್ನು ಶ್ರೀಮಂತಗೊಳಿಸಲು ಪ್ರಮುಖ […] The post ಸಾಹಿತ್ಯ ಶ್ರೀಮಂತಿಕೆಗೆ ಲೇಖಕಿಯರು ಕೈಜೋಡಿಸಿ; ಡಾ.ಗುರಮ್ಮ ಸಿದ್ದಾರೆಡ್ಡಿ appeared first on Sanjevani .
ಮಾ.28 ರ ಸಿರಿಗೇರಿಯ ಶ್ರೀನಾಗನಾಥೇಶ್ವರ ಜಾತ್ರೆ ಅಂಗವಾಗಿ ಶಾಂತಿಸಭೆ”
ಸಂಜೆವಾಣಿ ವಾರ್ತೆಸಿರಿಗೇರಿ ಮಾ26. ಗ್ರಾಮದ ಸ್ಥಳೀಯ ಪೋಲಿಸ್ ಠಾಣೆಯಲ್ಲಿ ಮಾರ್ಚ್ 28 ರಂದು ಮಂಗಳವಾರ ನಡೆಯಲಿರುವ ಸಿರಿಗೇರಿಯ ಶ್ರೀನಾಗನಾಥೇಶ್ವರ ಜಾತ್ರೆಯ ಅಂಗವಾಗಿ ಶಾಂತಿ ಸಭೆಯನ್ನು ನಡೆಸಲಾಯಿತು. ಗ್ರಾಮದ ಎಲ್ಲಾ ಸಮುದಾಯಗಳ ಮುಖಂಡರು, ದೇವಸ್ಥಾನ ಸಮಿತಿಯವರು, ವಿವಿಧ ಸಂಘಟನೆಗಳ ಮುಖಂಡರು, ಸಾರ್ವಜನಿಕರು ಪಾಲ್ಗೊಂಡಿದ್ದ ಸಭೆಯಲ್ಲಿ ಪಿಎಸ್ಐ ವೆಂಕಟೇಶ್ನಾಯಕ ಮಾತನಾಡಿ ಜಾತ್ರೆಯ ಮುಂಜಾಗ್ರತೆ ಕ್ರಮಗಳ ಕುರಿತು, ಶಾಂತಿ ಸುವ್ಯವಸ್ಥೆಗಳ ಕುರಿತು, ಮತ್ತು ಗ್ರಾಮದ ಮುಖಂಡರು ತೆಗೆದುಕೊಳ್ಳಬೇಕಾದ ಜವಾಬ್ದಾರಿಗಳ ಕುರಿತು ತಿಳಿಸಿದರು. ಸಮಿತಿಯ ಪದಾಧಿಕಾರಿಗಳು, ಮುಖಂಡರು ಜಾತ್ರೆಯ ಮುಂಜಾಗ್ರತಾ ಕ್ರಮಗಳ ಕುರಿತು […] The post ಮಾ.28 ರ ಸಿರಿಗೇರಿಯ ಶ್ರೀನಾಗನಾಥೇಶ್ವರ ಜಾತ್ರೆ ಅಂಗವಾಗಿ ಶಾಂತಿಸಭೆ” appeared first on Sanjevani .
ಸಿರಿಗೇರಮ್ಮ ಜಾತ್ರೆಯ ಅಂಗವಾಗಿ ಯಲ್ಲಾಲಿಂಗೇಶ್ವರ ಪುರಾಣ”
ಸಂಜೆವಾಣಿ ವಾರ್ತೆಸಿರಿಗೇರಿ ಮಾ26. ಗ್ರಾಮದ ಸಿರಿಗೇರಮ್ಮ ದೇವಸ್ಥಾನದಲ್ಲಿ ಕಳೆದ 10 ದಿನಗಳಿಂದ ಶರಣಶ್ರೀ ಮುಗಳಕೋಡ ಯಲ್ಲಾಲಿಂಗ ಮಹಸ್ವಾಮಿಪ್ರಭುಗಳ ಚರಿತ್ರೆಯ ಕುರಿತ ಮಹಾಪುರಾಣವನ್ನು ನಡೆಸಲಾಗುತ್ತಿದೆ. ಮಾ.30ಕ್ಕೆ ಪುರಾಣ ಮಂಗಲವಾಗುತ್ತಿದ್ದು, ಅಂದೇ ಸಿರಿಗೇರಮ್ಮದೇವಿಯ ಜಾತ್ರೆಯು ನಡೆಯಲಿದೆ. ಪ್ರತೀವರ್ಷವೂ ಒಬ್ಬ ಶರಣರ ಪುರಾಣವನ್ನು ನಡೆಸುತ್ತಿರುವ ಸಮಿತಿಯವರು ಈವರ್ಷ ಯಲ್ಲಾಲಿಂಗ ಪ್ರಭುಗಳ ಪುರಾಣಕ್ಕೆ ಚಾಲನೆ ನೀಡಿದ್ದಾರೆ. 9ನೇದಿನದಂದು ಸಿಂಧಿಗೇರಿ ಮಠದ ಶ್ರೀನಾಗಲಿಂಗ ಶ್ರೀಗಳು ಸಾನಿಧ್ಯವಹಿಸಿದ್ದರು. ಸಿರಿಗೇರಿಯ ಶ್ರೀ ಎಸ್.ಆರ್.ಮಹಬಳೇಶ್ವರ ಗವಾಯಿಯವರಿಂದ ಪ್ರವಚನ, ಸಿದ್ದರಾಂಪುರದ ಶ್ರೀದೊಡ್ಡನಗೌಡ ಇವರ ಪುರಾಣ ವಾಚನ, ಟಿ.ಎಚ್.ಶೆಕ್ಷಾವಲಿ ಇವರಿಂದ ಕ್ಯಾಸಿಯೋ […] The post ಸಿರಿಗೇರಮ್ಮ ಜಾತ್ರೆಯ ಅಂಗವಾಗಿ ಯಲ್ಲಾಲಿಂಗೇಶ್ವರ ಪುರಾಣ” appeared first on Sanjevani .
ಒಳ ಮಿಸಲಾತಿ ಮೂಲಕ ಸಾಮಾಜಿಕ ನ್ಯಾಯ ಸಿಕ್ಕಿದೆ:ಹಾದಿಮನಿ
ತಾಳಿಕೋಟೆ:ಮಾ.26:ಸದಾಶಿವ ಆಯೋಗದ ವರಧಿ ಜಾರಿಗೆ ತರಬೇಕೆಂಬ ಹಕ್ಕೋತ್ತಾಯ ಮತ್ತು ಹೋರಾಟವು ಕಳೆದ 30 ವರ್ಷಗಳಿಂದ ಮಾಡುತ್ತಾ ಬರಲಾಗಿತ್ತು ಕೊನೆಗೂ ಬಿಜೆಪಿ ಸರ್ಕಾರವು ಸದಾಶಿವ ಆಯೋಗ ವರಧಿ ಜಾರಿಗೆ ತರುವ ಮೂಲಕ ಒಳಮಿಸಲಾತಿ ಒದಗಿಸಿ ಸಾಮಾಜಿಕ ನ್ಯಾಯ ಒದಗಿಸಿದೆ ಎಂದು ಮಾದಿಗ ಸಮಾಜದ ಮುಖಂಡ ಹಾಗೂ ಡಿಎಸ್ಎಸ್ ಬೆಳಗಾವಿ ವಿಭಾಗದ ಸಂಘಟನಾ ಸಂಚಾಲಕ ದೇವೇಂದ್ರ ಹಾದಿಮನಿ ಅವರು ಹೇಳಿದರು. ಶನಿವಾರರಂದು ಪಟ್ಟಣದಲ್ಲಿ ಮಾದಿಗ ಸಮಾಜದ ವತಿಯಿಂದ ಸದಾಶಿವ ಆಯೋಗದ ವರಧಿ ಜಾರಿಗೆ ಬಂದಿದ್ದರ ಕುರಿತು ಮತ್ತು ಒಳ ಮಿಸಲಾತಿ […] The post ಒಳ ಮಿಸಲಾತಿ ಮೂಲಕ ಸಾಮಾಜಿಕ ನ್ಯಾಯ ಸಿಕ್ಕಿದೆ:ಹಾದಿಮನಿ appeared first on Sanjevani .
ಸಂಜೆವಾಣಿ ವಾರ್ತೆಸಿರುಗುಪ್ಪ, ಮಾ.26: ತಾಲ್ಲೂಕಿನ ಇಟಿಗಿಹಾಳ ಗ್ರಾಮದ ಚೆಕ್ ಪೋಸ್ಟ್ ಬಳಿ ಸೀಮಾಂಧ್ರ ಪ್ರದೇಶದ ಗಡಿಗ್ರಾಮ ಹರಿವಾಣದಿಂದ ಆಧೋನಿಗೆ ಸೂಕ್ತ ದಾಖಲೆಗಳು ಇಲ್ಲದೆ ಪರಮೇಶ(23) ಯುವಕ ಅಕ್ರಮವಾಗಿ ಸಾಗಿಸುತ್ತಿದ್ದ 413500ರೂಗಳನ್ನು ಚೆಕ್ ಪೋಸ್ಟ್ ಅಧಿಕಾರಿ ಎಚ್.ಆಲಂ ಪಾಷ ತಪಾಸಣೆ ನಡೆಸಿದಾಗ ಸೂಕ್ತ ದಾಖಲೆಗಳಿಲ್ಲದೆ ಸಾಗಿಸುತಿದ್ದ ಅಕ್ರಮ ಹಣ ವಶಪಡಿಸಿಕೊಂಡಿದ್ದಾರೆ, ಈ ಕುರಿತು ತನಿಖೆ ನಡೆಸಿದಾಗ ಹಣಕಾಸಿಗೆ ಸಂಬಂಧಿಸಿದ ದಾಖಲೆಗಳಿಲ್ಲದೆ ಇದ್ದರಿಂದ ಪ್ರಕರಣ ದಾಖಲಿಸಿ ಹಣ ವಶಪಡಿಸಿಕೊಳ್ಳಲಾಗಿದೆಂದು ಸಿಪಿಐ ಯಶವಂತ ಬಿಸನ್ನಳ್ಳಿ ಹೇಳಿದರು. One attachment • Scanned […] The post ಅಕ್ರಮ ಹಣ ವಶ appeared first on Sanjevani .
ನೀರು ನೀಡಿದ ಶಾಸಕನಿಗೆ ಬೆಳ್ಳಿ ಕಳಸದ ಗೌರವ
ಶಹಾಬಾದ:ಮಾ.26:ತಾಲೂಕಿನ ತೊನಸನಳ್ಳಿ (ಎಸ್) ಗ್ರಾಮಕ್ಕೆ ದೇಶಕ್ಕೆ ಸ್ವಾತಂತ್ರ್ಯ ಬಂದರು ಶಾಶ್ವತ ಕುಡಿಯುವ ನೀರು ಇಲ್ಲದೆ ಪರದಾಡುತ್ತಿದ್ದ ಗ್ರಾಮಸ್ಥರಿಗೆ, ನೀಡಿದ ಅಶ್ವಾಸನೆಯಂತೆ ಶಾಶ್ವತ ನೀರಿನ ವ್ಯವಸ್ಥೆ ಕಲ್ಪಿಸಿದ ಕಲಬುರಗಿ ಗ್ರಾಮೀಣ ಶಾಸಕ ಬಸವರಾಜ ಮತ್ತಿಮಡು, ಅವರ ಧರ್ಮ ಪತ್ನಿ ಜಯಶ್ರೀ ಮತ್ತಿಮಡು ಅವರಿಗೆ ಬೆಳ್ಳಿಯ ಕಳಸ, ಕಿರೀಟ ನೀಡಿ ಸನ್ಮಾನಿಸಿ, ಕೃತಜ್ಞತೆ ಅರ್ಪಿಸಿದರು.ಶನಿವಾರ ತೊನಸನಳ್ಳಿ ಗ್ರಾಮಕ್ಕೆ. ಗೋಳಾ (ಕೆ) ಗ್ರಾಮದ ಬಳಿಯ ಕಾಗಿಣಾ ನದಿಯ ಜಾಕ್ವೇಲ್ನಿಂದ ಕೆಕೆಆರ್ಡಿಬಿ ಯೋಜನೆ ಅಡಿಯಲ್ಲಿ 3 ಕೋ. ರೂ ವೆಚ್ಚದಲ್ಲಿ ಶಾಶ್ವತ ನೀರು […] The post ನೀರು ನೀಡಿದ ಶಾಸಕನಿಗೆ ಬೆಳ್ಳಿ ಕಳಸದ ಗೌರವ appeared first on Sanjevani .
ಪಕ್ಷ ಸಂಘಟನೆಗಾಗಿ ಜೆಡಿಎಸ್ ನಿಂದ ಪ್ರಚಾರ ಯಾತ್ರೆ
ಸಂಜೆ ವಾಣಿ ವಾರ್ತೆಕೊಟ್ಟೂರು, ಮಾ.26: ಜೆಡಿಎಸ್ ಪಕ್ಷದ ಸಂಘಟನೆಗಾಗಿ ಹಗರಿಬೊಮ್ಮನಹಳ್ಳಿ ಕ್ಷೇತ್ರದ ಜೆಡಿಎಸ್ ನ ಆಕಾಂಕ್ಷಿಯಾದ ನಿವೃತ್ತ ಆರ್ಟಿಓ ಪರಮೇಶ್ವರಪ್ಪ ನೇತೃತ್ವದಲ್ಲಿ ಪಕ್ಷ ಸಂಘಟನೆಯ ಪ್ರಚಾರ ಯಾತ್ರೆಯನ್ನು ಕೈಗೊಳ್ಳಲಾಯಿತು.ಈ ಪ್ರಚಾರ ಯಾತ್ರೆಯು ಕೊಟ್ಟೂರೇಶ್ವರ ದೇವಸ್ಥಾನದಿಂದ ಪ್ರಾರಂಭಗೊಂಡು ಗಾಂಧಿ ಸರ್ಕಲ್, ಉಜ್ಜಿನಿ ಸರ್ಕಲ್ ಮಾರ್ಗವಾಗಿ ಬಸ್ ಸ್ಟ್ಯಾಂಡ್, ಎಪಿಎಂಸಿ ಪ್ರಮುಖ ಬೀದಿಗಳಲ್ಲಿ ಜೆಡಿಎಸ್ ನ ಪ್ರಚಾರ ಯಾತ್ರೆಯನ್ನು ಸಕಲ ವಾದ್ಯಗಳೊಂದಿಗೆ ಅದ್ದೂರಿಯಾಗಿ ಕೈಗೊಳ್ಳಲಾಯಿತು.ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಜೆಡಿಎಸ್ ಪಕ್ಷದ ಹಗರಿಬೊಮ್ಮನಹಳ್ಳಿ ಕ್ಷೇತ್ರದ ತಾಲೂಕು ಅಧ್ಯಕ್ಷರಾದ ಮಲ್ಲಿಕಾರ್ಜುನ್ ಮಾತನಾಡಿ ನಮ್ಮ […] The post ಪಕ್ಷ ಸಂಘಟನೆಗಾಗಿ ಜೆಡಿಎಸ್ ನಿಂದ ಪ್ರಚಾರ ಯಾತ್ರೆ appeared first on Sanjevani .
ವೀರಶೈವ ತರುಣ ಸಂಘದ ನೂತನ ಅಧ್ಯಕ್ಷರಾಗಿ ನಂದೀಶ್ ಮಠಂ ಆಯ್ಕೆ
(ಸಂಜೆವಾಣಿ ಪ್ರತಿನಿಧಿಯಿಂದ)ಬಳ್ಳಾರಿ, ಮಾ.26: ನಗರದ ಸಕ್ಕರೆ ಕರಡೀಶ ಪ್ರಸಾದ ನಿಲಯದ ಆವರಣದಲ್ಲಿರುವ ವೀರಶೈವ ತರುಣ ಸಂಘದ ಕಛೇರಿಯಲ್ಲಿ ಸಂಘಕ್ಕೆ ಬರುವ ಮೂರು ವರ್ಷಗಳ ಅವಧಿಗೆ ನೂತನ ಕಾರ್ಯಕಾರಿಯನ್ನು ಆಯ್ಕೆ ಮಾಡಲಾಯಿತು.ಈ ಸಂದರ್ಭದಲ್ಲಿ ಸಂಘದ ನೂತನ ಅಧ್ಯಕ್ಷರಾಗಿ ನಂದೀಶ್ ಮಠಂ ರವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ಸಂಘಕ್ಕೆ ಚುನಾವಣೆ ಘೋಷಣೆ ಮಾಡಲಾಗಿತ್ತು. ನಗರ ಮತ್ತು ಗ್ರಾಮೀಣ ವಲಯದಿಂದ 15 ಜನ ಕಾರ್ಯಕಾರಿ ಸದಸ್ಯರು ಅವಿರೋಧವಾಗಿ ಆಯ್ಕೆ ಮಾಡಲಾಗಿತ್ತು. ಇಂದು ನಡೆದ ಕಾರ್ಯಕಾರಿಣಿ ಸಭೆಯಲ್ಲಿ ಅಧ್ಯಕ್ಷರಾಗಿ ಆಯ್ಕೆಯಾದ ನಂದೀಶ್ ಮಠಂ ಅವರ ನೇತೃತ್ವದಲ್ಲಿ […] The post ವೀರಶೈವ ತರುಣ ಸಂಘದ ನೂತನ ಅಧ್ಯಕ್ಷರಾಗಿ ನಂದೀಶ್ ಮಠಂ ಆಯ್ಕೆ appeared first on Sanjevani .
ಮಣ್ಣೂರು ಸೂಗುರು ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ, ಪ್ರಶಸ್ತಿ ಪ್ರದಾನ, ಅಭಿನಂದನಾ ಸಮಾರಂಭ
ಸಂಜೆವಾಣಿ ವಾರ್ತೆಕುರುಗೋಡು:ಮಾ.26- ವಿದ್ಯಾರ್ಥಿಗಳ ಜೀವನದಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ಬಹಳ ಮುಖ್ಯ ಘಟ್ಟ. ಹಾಗಾಗಿ ವಿದ್ಯಾರ್ಥಿಗಳು ನಿರಂತರವಾಗಿ ಪರಿಶ್ರಮದಿಂದ ಅಭ್ಯಾಸ ಮಾಡಬೇಕು. ತಾವು ಓದಿದ್ದನ್ನು ಪುನರಾವರ್ತನೆ ಮಾಡುತ್ತಿರಬೇಕು. ನಿಮ್ಮ ಸಾಮರ್ಥ್ಯದ ಮೇಲೆ ನಂಬಿಕೆ ಇರಬೇಕು ಅಂದಾಗ ಮಾತ್ರ ಪ್ರತಿಯೊಂದು ಯಶಸ್ವಿಗೊಳ್ಳಲು ಸಾಧ್ಯ ಎಂದು ಗ್ರಾಮದ ಮುಖಂಡ ಜಿ. ದಳಪತಿ ಪಕ್ಕೀರಪ್ಪ ಹೇಳಿದರು.ಸಮೀಪದ ಮಣ್ಣೂರು -ಸೂಗೂರು ಗ್ರಾಮದ ಹಿಂದುಳಿದ ವರ್ಗಗಳ ಡಿ. ದೇವರಾಜ ಆರಸು ವಸತಿ ನಿಲಯದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಭೀಮವಾದ ವತಿಯಿಂದ ಪ್ರತಿಭಾನ್ವೇಷಣಾ ಪರೀಕ್ಷೆ ಯಲ್ಲಿ […] The post ಮಣ್ಣೂರು ಸೂಗುರು ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ, ಪ್ರಶಸ್ತಿ ಪ್ರದಾನ, ಅಭಿನಂದನಾ ಸಮಾರಂಭ appeared first on Sanjevani .
ಲಾಟರಿ, ಸಾರಾಯಿ ಮಾರಾಟ ನಿಷೇದ ಮಾಡಿದ್ದು ಜೆಡಿಎಸ್ ಸರ್ಕಾರ
ಸಂಜೆವಾಣಿ ವಾರ್ತೆಕುರುಗೋಡು:ಮಾ.26: ಲಾಟರಿ ಹಾಗೂ ಸಾರಾಯಿ ಮಾರಾಟ ನಿಷೇದ ಮಾಡಿದ್ದು ಜೆಡಿಎಸ್ ಸರ್ಕಾರದ ಕೊಡುಗೆ ಎಂದು ಜೆಡಿಎಸ್ ಪಕ್ಷದ ವಿಕಲಚೇತನ ಘಟಕದ ರಾಜ್ಯಾಧ್ಯಕ್ಷ ಎಸ್.ದೇವೆಂದ್ರಗೌಡ ಹೇಳಿದರು.ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಶುಕ್ರವಾರ ಕಂಪ್ಲಿ ವಿಧಾನಸಭೆ ಕ್ಷೇತ್ರದ ಜೆಡಿಎಸ್ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದರು.ಭಾರತದಲ್ಲಿ ಮೊದಲ ಬಾರಿಗೆ ಅಂಗವಿಕಲರ ಸಮಾವೇಶ ಮಾಡಿದ್ದು ಮಾಜಿ ಸಿಎಂ ಕುಮಾರಸ್ವಾಮಿ. ಬಸ್ಗಳಲ್ಲಿ ವಿಕಲಚೇತನರಿಗೆ ಸೀಟ್ಗಳ ಮೀಸಲಾತಿ ನೀಡಿದ್ದು ಜೆಡಿಎಸ್ ಸರ್ಕಾರ. ಹಾಗೂ ದೇಶದಲ್ಲಿಯೇ ಪ್ರಥಮ ಬಾರಿಗೆ ವಿಕಲಚೇತನರಿಗೆ ಎಂಎಲ್ಸಿ ಮಾಡಿದ್ದು ಎಚ್.ಡಿ.ದೇವೇಗೌಡ ಸಿಎಂ ಆಗಿದ್ದಾಗ ಎಂದು […] The post ಲಾಟರಿ, ಸಾರಾಯಿ ಮಾರಾಟ ನಿಷೇದ ಮಾಡಿದ್ದು ಜೆಡಿಎಸ್ ಸರ್ಕಾರ appeared first on Sanjevani .
IPL 2023 : ಇಬ್ಬರು ಸ್ಟಾರ್ಗಳ ಸೇವೆ ಕಳೆದುಕೊಳ್ಳುವ ಭೀತಿಯಲ್ಲಿ ಆರ್ಸಿಬಿ!
Royal Challengers Bangalore: 2008ರಲ್ಲಿ ಶುರುವಾರ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಕನಸಿನ ಕೂಸು ಇಂಡಿಯನ್ ಪ್ರೀಮಿಯರ್ ಲೀಗ್ ಇದೀಗ ಬರೋಬ್ಬರಿ 15 ಆವೃತ್ತಿಗಳನ್ನು ಪೂರೈಸಿದೆ. ಮೊದಲ ಆವೃತ್ತಿಯಿಂದಲೂ ಸ್ಪರ್ಧೆಯಲ್ಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮೂರು ಬಾರಿ ರನ್ನರ್ಸ್ಅಪ್ ಸ್ಥಾನ ಪಡೆದಿದೆ ಆದರೂ ಟ್ರೋಫಿ ಮಾತ್ರ ಗೆದ್ದಿಲ್ಲ. ಇದೀಗ ಹದಿನಾರನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಟ್ರೋಫಿ ಗೆಲುವಿನ ಲೆಕ್ಕಾಚಾರ ಮಾಡಿರುವ ಆರ್ಸಿಬಿ ತಂಡಕ್ಕೆ ಗಾಯದ ಸಮಸ್ಯೆ ಬಹುದೊಡ್ಡ ಹಿನ್ನಡೆ ತಂದೊಡ್ಡಿದೆ.
ಹವಾಮಾನ ಪರಿಸರ ಶಿಕ್ಷಣ ಬಗ್ಗೆ ಅರಿತುಕೊಳ್ಳಿ:ಡಾ.ಬಾಬು ಕರೆ
ಜೇವರ್ಗಿ:ಮಾ.26: ಹವಾಮಾನ ಮತ್ತು ಪರಿಸರ ಶಿಕ್ಷಣದ ಬಗ್ಗೆ ವಿಧ್ಯಾರ್ಥಿಗಳು ಅಷ್ಟೇ ಅಲ್ಲ,ಇಡೀ ಮನುಕುಲವೇ ಅರಿತು ಕೊಳ್ಳಬೇಕಾದ ಅನಿವಾರ್ಯತೆ ಇಂದು ಎದುರಾಗಿದೆ.ಹಾಗಾಗಿ ಅದರಲ್ಲೂ ವಿದ್ಯಾರ್ಥಿಗಳಂತು ಮೊದಲು ಹವಾಮಾನ ಮತ್ತು ಪರಿಸರ ಶಿಕ್ಷಣದ ಬಗ್ಗೆ ತಿಳಿದು ಕೊಳ್ಳುವುದು ಅತ್ಯವಶ್ಯಕ ಎಂದು ಕೇಂದ್ರೀಯ ವಿವಿಯ ಪ್ರಾಧ್ಯಾಪಕ ಡಾ. ಬಾಬು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಪಟ್ಟಣದಲ್ಲಿನ ಸರಕಾರಿ ಪ್ರಥಮ ದರ್ಜೆ ಕಾಲೇಜು ಜೇವರ್ಗಿ ಹಾಗೂ ಸಿಇಇ ಮತ್ತು ಯುನಿಸೆಫ್ ಇವುಗಳ ಸಂಯುಕ್ತಾಶ್ರಯದಲ್ಲಿ ಶುಕ್ರವಾರ ಹಮ್ಮಿಕೊಂಡ, ಒಂದು ದಿನದ ಹವಮಾನ ಮತ್ತು ಪರಿಸರ ಶಿಕ್ಷಣ […] The post ಹವಾಮಾನ ಪರಿಸರ ಶಿಕ್ಷಣ ಬಗ್ಗೆ ಅರಿತುಕೊಳ್ಳಿ:ಡಾ.ಬಾಬು ಕರೆ appeared first on Sanjevani .
ಆಟೋ ಚಾಲಕರ ಮೂಲಕ ಭರ್ಜರಿ ಪ್ರಚಾರಕ್ಕಿಳಿದ ಕೆಆರ್ ಪಿ ಪಕ್ಷ
(ಸಂಜೆವಾಣಿ ವಾರ್ತೆ)ಬಳ್ಳಾರಿ, ಮಾ.26: ಎರಡು ರಾಷ್ಟ್ರೀಯ ಪಕ್ಷಕ್ಕೆ ಸೆಡ್ಡು ಹೊಡೆಯುವ ರೀತಿಯಲ್ಲಿ ಪ್ರಾದೇಶಿಕ ಪಕ್ಷ ಕೆಆರ್ ಪಿಪಿ ನಗರದಲ್ಲಿಂದು ಆಟೋ ಚಾಲಕರ ಬೃಹತ್ ಸಮಾವೇಶ ನಡೆಸಿತು.ಆಟೋ ಚಾಲಕರನ್ನು ಗುರಿಯಾಗಿರಿಸಿಕೊಂಡು ಪ್ರಚಾರ ಮಾಡ್ತಿರೋ ಪಕ್ಷದ ಸಂಸ್ಥಾಪಕ ಜನಾರ್ಧನರೆಡ್ಡಿ ಅವರ ಪತ್ನಿ, ನಗರ ಕ್ಷೇತ್ರದ ಅಭ್ಯರ್ಥಿ ಅರುಣಾ ಲಕ್ಷ್ಮೀ ಅವರು ನಗರದ ಮುನಿಷಿಪಲ್ ಹೈಸ್ಕೂಲಗ ಮೈದಾನದಲ್ಲಿ. ಎರಡು ಸಾವಿರಕ್ಕೂ ಹೆಚ್ಚು ಆಟೋ ಗಳನ್ನು ಒಂದೆಡೆ ಸೇರಿಸಿ ಪ್ರಚಾರ ನಡೆಸಿದರು.ಬಿಜೆಪಿ ನಿಮಗೆ ಆಟೋ ಚಾಲಕರಿಗೆ ಕೈಕೊಟ್ಟಿದ ಮಾತನ್ನು ಪೂರ್ಣಗೊಳಿಸಲು ನಾನು ಮತ್ತು […] The post ಆಟೋ ಚಾಲಕರ ಮೂಲಕ ಭರ್ಜರಿ ಪ್ರಚಾರಕ್ಕಿಳಿದ ಕೆಆರ್ ಪಿ ಪಕ್ಷ appeared first on Sanjevani .
23 ನೇ ವಾರ್ಡಿನ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ
(ಸಂಜೆವಾಣಿ ವಾರ್ತೆ)ಬಳ್ಳಾರಿ, ಮಾ.26: ನಗರದ ತಾಳೂರು ರಸ್ತೆಯ 23ನೇ ವಾರ್ಡಿನ ಬೀಚಿ ನಗರ. ಭಗತ್ ಸಿಂಗ್ ನಗರ.ಮಹಾನಂದಿ ಕೊಟ್ಟಂ ಪ್ರದೇಶದಲ್ಲಿ ಖನಿಜ ನಿಧಿಯ ಎರಡು ಕೋಟಿ ರೂ ಅನುದಾನದಲ್ಲಿ ಒಳಚರಂಡಿ ಹಾಗೂ ಸಿ.ಸಿ ರಸ್ತೆ ಕಾಮಗಾರಿ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ನಗರ ಶಾಸಕ ಗಾಲಿ ಸೋಮಶೇಖರ ರೆಡ್ಡಿ ಅವರು ಮಹಾನಂದಿ ಕೊಟ್ಟಂ ಎಂಟ್ರನ್ಸ್ ನ ಬನ್ನಿ ಗಿಡ ಹತ್ತಿರಇಂದು ಚಾಲನೆ ನೀಡಿದರು.ಪಾಲಿಕೆಯ ಸದಸ್ಯರು, ಸಭಾಧ್ಯಕ್ಷರೂ ಆಗಿರುವ ಪಿ.ಗಾದೆಪ್ಪ, ಉಪ ಮೇಯರ್, ಸ್ಥಾಯಿ ಸಮಿತಿ ಸದಸ್ಯ ಮೋತ್ಕರ್ […] The post 23 ನೇ ವಾರ್ಡಿನ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ appeared first on Sanjevani .
1.77 ಕೋಟಿ ರೂ ವೆಚ್ಚದ ರಸ್ತೆ, ಚರಂಡಿ ಕಾಮಗಾರಿಗೆ ಚಾಲನೆ
(ಸಂಜೆವಾಣಿ ವಾರ್ತೆ)ಬಳ್ಳಾರಿ, ಮಾ.26: ನಗರದ ಸಂಗನಕಲ್ಲು ರಸ್ತೆಯ 21 ವಾರ್ಡಿನ ತಿರುಮಲ ನಗರದಿಂದ ಮುಖ್ಯ ರಸ್ತೆಗೆ ಸಂಪರ್ಕ ಕಲ್ಪಿಸುವ ರಸ್ತೆ ಮತ್ತು ಚರಂಡಿ ಕಾಮಗಾರಿಗೆ ಇಂದು ನಗರ ಶಾಸಕ ಗಾಲಿ ಸೋಮಶೇಖರ ರೆಡ್ಡಿ ಚಾಲನೆ ನೀಡಿದರು. ಪಾಲಿಕೆ ಸದಸ್ಯೆ ಸುರೇಖ ಮಲ್ಲನಗೌಡ ಮೊದಲಾದವರು ಇದ್ದರು.ಈ ಕಾಮಗಾರಿಯನ್ನು ಒಂದು ಕೋಟಿ 77 ಲಕ್ಷ ರೂ ವೆಚ್ಚದಿಂದ ಕೈಗೊಳ್ಳಲಾಗುತ್ತಿದೆ. The post 1.77 ಕೋಟಿ ರೂ ವೆಚ್ಚದ ರಸ್ತೆ, ಚರಂಡಿ ಕಾಮಗಾರಿಗೆ ಚಾಲನೆ appeared first on Sanjevani .
1.70 ಕೋ. ವೆಚ್ಚದಲ್ಲಿ ಅಣೆಕಟ್ಟು ನಿರ್ಮಾಣಜನತೆಯ ಆಶಯದಂತೆ ಕಾರ್ಯನಿರ್ವಹಣೆ:ಶಾಸಕ ಸುಭಾಷ್ ಆರ್ ಗುತ್ತೇದಾರ
ಕಲಬುರಗಿ:ಮಾ.26:ಅಧಿಕಾರಕ್ಕೆ ಬಂದ ದಿನದಿಂದಲೂ ಮತಕ್ಷೇತ್ರದ ಜನತೆಯ ಆಶಯದಂತೆ ಕಾರ್ಯನಿರ್ವಹಿಸಿದ್ದೇನೆ ಈಗಲೂ ಪ್ರತಿದಿನ ಜನರ ಅಹವಾಲು ಆಲಿಸಲು ಹೆಚ್ಚಿನ ಸಮಯ ನೀಡುತ್ತಿದ್ದೇನೆ ಎಂದು ಶಾಸಕ ಸುಭಾಷ ಗುತ್ತೇದಾರ ಹೇಳಿದರು. ತಾಲೂಕಿನ ತೀರ್ಥ ಗ್ರಾಮದಲ್ಲಿ ಸಣ್ಣ ನೀರಾವರಿ ಇಲಾಖೆ ವತಿಯಿಂದ ಮಂಜೂರಾದ ಅಣೆಕಟ್ಟು ನಿರ್ಮಾ ಕಾಮಗಾರಿಗೆ ಗುದ್ದುಲಿ ಪೂಜೆ ನೆರವೇರಿಸಿದ ಬಳಿಕ ಮಾತನಾಡಿದರು. ಕೇಂದ್ರ ಸರ್ಕಾರದಿಂದ ರೈತರು, ಕಾರ್ಮಿಕರು ಮತ್ತು ಮಹಿಳೆಯರಿಗಾಗಿ ಹಲವಾರು ಇಲಾಖೆಯ ಮೂಲಕ ಸೌಲಭ್ಯಗಳನ್ನು ಒದಗಿಸುತ್ತಿದೆ ಜನರು ಇಲಾಖೆಯನ್ನು ಸಂಪರ್ಕಿಸಿ ಲಾಭವನ್ನು ಪಡೆದುಕೊಳ್ಳಬೇಕು. ಗ್ರಾಮೀಣ ಜನರ ಜೀವನ […] The post 1.70 ಕೋ. ವೆಚ್ಚದಲ್ಲಿ ಅಣೆಕಟ್ಟು ನಿರ್ಮಾಣಜನತೆಯ ಆಶಯದಂತೆ ಕಾರ್ಯನಿರ್ವಹಣೆ:ಶಾಸಕ ಸುಭಾಷ್ ಆರ್ ಗುತ್ತೇದಾರ appeared first on Sanjevani .
ಒಳ ಮೀಸಲಾತಿ ಜಾರಿ ಬಂಜಾರ ಸಮುದಾಯಕ್ಕೆ ಅನ್ಯಾಯ ಬಿಜೆಪಿ ಸೋಲಿಸಲು ರಾಮು ನಾಯ್ಕಕರೆ
(ಸಂಜೆವಾಣಿ ಪ್ರತಿನಿಧಿಯಿಂದ)ಬಳ್ಳಾರಿ, ಮಾ.26; ಓಟಿನ ರಾಜಕೀಯಕ್ಕಾಗಿ ಡಬಲ್ ಇಂಜಿನ್ ಸರ್ಕಾರ ಸದಾಶಿವ ಆಯೋಗದ ವರದಿಯಂತೆ ಒಳ ಮೀಸಲಾತಿ ಜಾರಿ ಮಾಡಿ ಬಂಜಾರ ಸಮುದಾಯಕ್ಕೆಅನ್ಯಾಯ ಮಾಡಿದೆಂದು ಬಂಜಾರ ಸಮುದಾಯದ ಮುಖಂಡ ರಾಮು ನಾಯ್ಕ ಹೇಳಿದ್ದಾರೆ.ನಗರದಲ್ಲಿಂದು ಮಾಧ್ಯಮ ಗೋಷ್ಟಿ ನಡೆಸಿ. ಕಳೆದ ಜನವರಿ 4 ರಂದು ಸದಾಶಿವ ಆಯೋಗದ ವರದಿ ಜಾರಿ ಮಾಡಲ್ಲ ಎಂದು ಹೇಳಿ. ಈಗ ಆರ್ ಎಸ್ ಎಸ್ ಕುಮ್ಮಕ್ಕಿನಿಂದ ಈಗ ಜಾರಿ ಗಿಳಿಸಿದೆ. ಜಾತಿ ಬೇಧಬಾವ ಎಂದು ಹೇಳುವ, ಹಿಂದುಗಳೆಲ್ಲ ಒಂದು ಎಂದು ಹೇಳುವ ನೀವು […] The post ಒಳ ಮೀಸಲಾತಿ ಜಾರಿ ಬಂಜಾರ ಸಮುದಾಯಕ್ಕೆ ಅನ್ಯಾಯ ಬಿಜೆಪಿ ಸೋಲಿಸಲು ರಾಮು ನಾಯ್ಕಕರೆ appeared first on Sanjevani .
ಜಾಗತಿಕ ಸಂಸ್ಥೆಯಾಗಿ ವಿಟಿಯು ಬೆಳೆಸುವ ಗುರಿ: ವಿದ್ಯಾಶಂಕರ
ಬೀದರ್:ಮಾ.26: ವಿಟಿಯು ಅನ್ನು ಜಾಗತಿಕ ಸಂಸ್ಥೆಯನ್ನಾಗಿ ಬೆಳೆಸುವ ಗುರಿ ಇದೆ. ಶ್ರೀಲಂಕಾ ಸೇರಿದಂತೆ ವಿದೇಶಗಳಲ್ಲೂ ಕ್ಯಾಂಪಸ್ ಆರಂಭಿಸಲು ಉದ್ದೇಶಿಸಿದೆ. ಇದಕ್ಕಾಗಿ ವಿವಿ ನಿಯಮ ತಿದ್ದುಪಡಿ ಮಾಡುವಂತೆ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ’ ಎಂದು ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿ ಎಸ್. ವಿದ್ಯಾಶಂಕರ ಹೇಳಿದರು. ನಗರದ ಗುರುನಾನಕದೇವ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಶುಕ್ರವಾರ ಆರಂಭಗೊಂಡ ಎರಡು ದಿನಗಳ ರಾಷ್ಟ್ರಮಟ್ಟದ ತಾಂತ್ರಿಕ, ಸಾಂಸ್ಕತಿಕ ಹಬ್ಬ`ಗುರುಫೆಸ್ಟ್’ ಉದ್ಘಾಟಿಸಿ ಅವರು ಮಾತನಾಡಿದರು. ‘ತಾಂತ್ರಿಕ ಕ್ಷೇತ್ರ ವಿಶ್ವವ್ಯಾಪಿಯಾಗಿ ಬೆಳೆಯುತ್ತಿದೆ. ಕೃಷಿ, ಆಹಾರ, ಹವಾಮಾನ ಬದಲಾವಣೆ […] The post ಜಾಗತಿಕ ಸಂಸ್ಥೆಯಾಗಿ ವಿಟಿಯು ಬೆಳೆಸುವ ಗುರಿ: ವಿದ್ಯಾಶಂಕರ appeared first on Sanjevani .
ಬಳ್ಳಾರಿ ಮೇಯರ್ ಸ್ಥಾನಕ್ಕೆ ಎಡಗೈ ಸಮುದಾಯವನ್ನು ಪರಿಗಣಿಸುವುದೇ ಕಾಂಗ್ರೆಸ್
* ಮೇಯರ್ ಸ್ಥಾನ ಎಸ್ಸಿ ಸಾಮಾನ್ಯಕ್ಕೆ ಮೀಸಲು* ಉಪ ಮೇಯರ್ ಎಸ್ಟಿ ಮಹಿಳೆಗೆ* ಹೆಚ್ಚಿನ ಸಂಖ್ಯೆಯಲ್ಲಿರುವ ಎಡಗೈ ಸಮುದಾಯ* ಈವರಗೆ ಕಾಂಗ್ರೆಸ್ ನಿಂದ ಎಡಗೈ ಸಮಯದಾಯಕ್ಕೆ ದೊರೆಯದಿರುವ ಮೇಯರ್ ಪಟ್ಟ* ನಮಗೆ ಕೊಡಿ ಎನ್ನುವ ಉಮಾದೇವಿ ಶಿವರಾಜ್* 7ನೇ ವಾರ್ಡಿಗೆ ಒಲಿಯುತ್ತಾ ಮೇಯರ್ ಸ್ಥಾನಸಂಜೆವಾಣಿ ಪ್ರತಿನಿಧಿಯಿಂದಬಳ್ಳಾರಿ, ಮಾ.26; ನಗರ ಮತ್ತು ಗ್ರಾಮೀಣ ಕ್ಷೇತ್ರದಲ್ಲಿ 40 ರಿಂದ 50 ಸಾವಿರ ಮತದಾರರನ್ನು ಹೊಂದಿರುವ ಪರಿಶಿಷ್ಟ ಜಾತಿಯ ಎಡಗೈ ಸಮುದಾಯಕ್ಕೆ ಇಲ್ಲಿನ ಮಹಾನಗರ ಪಾಲಿಕೆ ಈ ಬಾರಿಯ ಮೇಯರ್ ಚುನಾವಣೆಯಲ್ಲಿ […] The post ಬಳ್ಳಾರಿ ಮೇಯರ್ ಸ್ಥಾನಕ್ಕೆ ಎಡಗೈ ಸಮುದಾಯವನ್ನು ಪರಿಗಣಿಸುವುದೇ ಕಾಂಗ್ರೆಸ್ appeared first on Sanjevani .
ಐತಿಹಾಸಿಕ ನಿರ್ಧಾರ ತೆಗೆದುಕೊಳ್ಳುವ ಸಾಮಥ್ರ್ಯ ಇರುವುದು ಬಿಜೆಪಿಗೆ ಮಾತ್ರ: ಖೂಬಾ
ಬೀದರ್: ಮಾ.26:ಮೀಸಲಾತಿ ವಿಷಯದಲ್ಲಿ ಐತಿಹಾಸಿಕ ನಿರ್ಧಾರ ತೆಗೆದುಕೊಳ್ಳುವ ಸಾಮಥ್ರ್ಯ ಬಿಜೆಪಿ ಮಾತ್ರ ಇದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರಾಜ್ಯದ ವಿವಿಧ ಸಮುದಾಯಗಳ ಮೀಸಲಾತಿ ಬೇಡಿಕೆಗಳನ್ನು ಈಡೇರಿಸಿ ಬದ್ಧತೆಯನ್ನು ತೋರಿದ್ದಾರೆ ಎಂದು ಕೇಂದ್ರ ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ತಿಳಿಸಿದ್ದಾರೆ. ಕಾಂಗ್ರೆಸ್ ದಲಿತರು ಹಾಗೂ ಸಣ್ಣ ಸಮುದಾಯಗಳನ್ನು ಕೇವಲ ಮತಬ್ಯಾಂಕಗಾಗಿ ಬಳಸಿಕೊಂಡಿತ್ತು. ಹೊಸ ಮೀಸಲಾತಿಯಂತೆ 2-ಡಿ, ವೀರಶೈವ ಲಿಂಗಾಯತ ಸಮುದಾಯ ಮೀಸಲಾತಿ ಶೇ 5 ರಿಂದ 7ಕ್ಕೆ ಹಾಗೂ 2-ಸಿ, ಒಕ್ಕಲಿಗ ಸಮುದಾಯದ ಮೀಸಲಾತಿ ಶೇ […] The post ಐತಿಹಾಸಿಕ ನಿರ್ಧಾರ ತೆಗೆದುಕೊಳ್ಳುವ ಸಾಮಥ್ರ್ಯ ಇರುವುದು ಬಿಜೆಪಿಗೆ ಮಾತ್ರ: ಖೂಬಾ appeared first on Sanjevani .
ಜನರ ಜೀವ ಹೋಗುವಾಗ ಬಾರದ ಪ್ರಧಾನಿ ಈಗ ನನಗೆ ಜೀವ ಕೊಡಿ ಅಂತಿದ್ದಾರೆ: ಎಚ್ಡಿ ಕುಮಾರಸ್ವಾಮಿ
HD Kumaraswamy On Narendra Modi: ಮೀಸಲಾತಿ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಸಿಎಂ ಎಚ್ಡಿ ಕುಮಾರಸ್ವಾಮಿ ಅವರು ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಇದೊಂದು ಚುನಾವಣಾ ಗಿಮಿಕ್, ಮತ್ತೊಂದು ಸಲ ರಾಜ್ಯದ ಜನರ ಕಿವಿ ಮೇಲೆ ಹೂ ಇಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇನ್ನೂ ರಾಜ್ಯದ ಜನತೆ ಜೀವ ಕಳೆದುಕೊಳ್ಳುತ್ತಿದ್ದಾಗ ಕರ್ನಾಟಕಕ್ಕೆ ಬಾರದ ಪ್ರಧಾನಿ ಮೋದಿ ಈಗ ನನಗೆ ಜೀವ ಕೊಡಿ ಅಂತಾ ಕೇಳುತ್ತಿದ್ದಾರೆ ಎಂದು ಎಚ್ಡಿಕೆ ಟೀಕಿಸಿದರು.
PM Narendra Modi: ಸಾಮಾನ್ಯ ವ್ಯಕ್ತಿ ಕೂಡ ಪ್ರಧಾನಿ ಮೋದಿಯವರನ್ನು ಭೇಟಿ ಮಾಡಬಹುದು! ವಿಧಾನ ಇಲ್ಲಿದೆ
ನರೇಂದ್ರ ಮೋದಿ (PM Narendra Modi) ಸಾಮಾಜಿಕ ಜಾಲತಾಣದಲ್ಲೂ ಸಕ್ರಿಯವಾಗಿರುತ್ತಾರೆ. ಅನೇಕ ಪತ್ರ, ಇಮೇಲ್ಗಳಿಗೆ ಅವರು ಸ್ಪಂದಿಸಿದ್ದಾರೆ ಹಾಗಾದ್ರೆ ಪ್ರಧಾನಿಗೆ ಯಾರು ಕೂಡ ಪತ್ರ ಬರೆಯಬಹುದು ಸಾಮಾನ್ಯರಿಗೂ ಕೂಡ ಸೋಶಿಯಲ್ ಮೀಡಿಯಾ ಮೂಲಕ ಪ್ರಧಾನಿಗೆ ಸಂಪರ್ಕಿಸಬಹುದಾಗಿದೆ. The post PM Narendra Modi: ಸಾಮಾನ್ಯ ವ್ಯಕ್ತಿ ಕೂಡ ಪ್ರಧಾನಿ ಮೋದಿಯವರನ್ನು ಭೇಟಿ ಮಾಡಬಹುದು! ವಿಧಾನ ಇಲ್ಲಿದೆ appeared first on Karnataka Times .
S.L Bhyrappa: ಆರ್ಯರು ವಲಸೆ ಬಂದವರೆನ್ನುವುದು ಬ್ರಿಟಿಷರ ಸೃಷ್ಟಿ- ಸಾಹಿತಿ ಎಸ್ ಎಲ್ ಭೈರಪ್ಪ
ಸ್ವಾತಂತ್ರ ಹೋರಾಟದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದ ಸಾವರ್ಕರ್ ಹಾಗೂ ನೆಹರು ಜೈಲು ಶಿಕ್ಷೆಯನ್ನು ಅನುಭವಿಸಿದ್ದಾರೆ. ನೆಹರು ಅವರಿಗೆ ಜೈಲಿನಲ್ಲಿ ಸೌಲಭ್ಯಗಳನ್ನು ಒದಗಿಸಿ ಕೊಡಲಾಗಿತ್ತು. ಆದರೆ ಸಾವರ್ಕರ್ ಇದ್ದ ಜೈಲಿನಲ್ಲಿ ಯಾವ ಸೌಲಭ್ಯವೂ ಇಲ್ಲದೇ ನರಕ ಸದೃಶವಾಗಿತ್ತು ಎಂದು ಸಾಹಿತಿ ಭೈರಪ್ಪ ವಿವಾದಾತ್ಮಕ ಹೇಳಿಕೆ ಕೊಟ್ಟಿದ್ದಾರೆ.
ಟೊಯೋಟಾ ಫಾರ್ಚುನರ್ (Toyota Fortuner) ನಲ್ಲಿ ಇನ್ನು ಮುಂದೆ ಈ ವೈಶಿಷ್ಟ್ಯತೆ ಇರುವುದಿಲ್ಲ. ಕಂಪನಿ ಹೆಚ್ಚುತ್ತಿರುವ ವೆಚ್ಚದ ಕಾರಣದಿಂದಾಗಿ ತನ್ನ ಎರಡು SUV ಗಳಲ್ಲಿ ಹಿಂದೆ ನೀಡಲಾಗಿದ್ದ ಎರಡು ಫೀಚರ್ ಗಳನ್ನ ತೆಗೆದುಹಾಕಲು ನಿರ್ಧಾರ ಮಾಡಿದೆ. The post Toyota Fortuner: ಇನ್ನುಮುಂದೆ ಫಾರ್ಚುನರ್ ನಲ್ಲಿ ಈ ಫೀಚರ್ ಇರೋದಿಲ್ಲ; ದುಬಾರಿ ಕಾರು ಖರೀದಿಸುವ ಮೊದಲು ಒಮ್ಮೆ ಯೋಚನೆ ಮಾಡಿ! appeared first on Karnataka Times .
ಅಥಣಿ ಟಿಕೇಟ್ ನಿರ್ಧಾರ ಹೈಕಮಾಂಡ್ನದು : ರಮೇಶ್
ಹುಬ್ಬಳ್ಳಿ, ಮಾ 26: ಅಥಣಿ ಕ್ಷೇತ್ರದ ಬಿಜೆಪಿ ಟಿಕೇಟ್ ಹಂಚಿಕೆ ವಿಷಯವನ್ನು ಹೈಕಮಾಂಡ್ ತೀರ್ಮಾನ ಮಾಡುತ್ತದೆ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹೇಳಿದರು. ನಗರದಲ್ಲಿಂದು ಬೆಳಿಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಆದರ್ಶನಗರದಲ್ಲಿನ ನಿವಾಸಕ್ಕೆ ಭೇಟಿ ನೀಡಿ ಅವರೊಂದಿಗೆ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಸುಧೀರ್ಘ ಸಂಭಾಷಣೆ ನಡೆಸಿ ಹೊರಡುವ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಮೀಸಲಾತಿ ನೀಡಿಕೆ ವಿಷಯ ಕುರಿತಾದ ಪ್ರಶ್ನೆಗೆ ಉತ್ತರಿಸುತ್ತ, ಸದ್ಯ ಮೀಸಲಾತಿ ನೀಡಿರುವುದು ಉತ್ತಮ ನಿರ್ಣಯ, ನಾವು ಹಿಂದುಳಿದವರ ಮೀಸಲಾತಿಯನ್ನು […] The post ಅಥಣಿ ಟಿಕೇಟ್ ನಿರ್ಧಾರ ಹೈಕಮಾಂಡ್ನದು : ರಮೇಶ್ appeared first on Sanjevani .
The post 26032023 Vijayanagara appeared first on Sanjevani .
ದೇಶದ ಪ್ರಗತಿಗೆ ಪೂರಕವಾಗಿ ನಡೆದುಕೊಳ್ಳಲು ಕರೆ
ಲಕ್ಷ್ಮೇಶ್ವರ,ಮಾ26 : ಧರ್ಮ ಸಂಸ್ಥಾಪನೆ ಮತ್ತು ಧರ್ಮದ ಹಾದಿಯಲ್ಲಿ ಅಡ್ಡಿ ಆತಂಕ ಸೃಷ್ಟಿಸುವವರನ್ನು ಹತ್ತಿಕ್ಕಿ ಧರ್ಮರಕ್ಷಕನಾಗಿ ಅವತಾರವೆತ್ತಿದ ಶ್ರೀ ರಾಮ ಸಾಕ್ಷಾತ್ ಪರಶಿವನೇ ಆಗಿದ್ದಾನೆ ಎಂದು ಹೂವಿನಶಿಗ್ಲಿ ವಿರಕ್ತಮಠದ ಶ್ರೀ ಚನ್ನವೀರ ಮಹಾಸ್ವಾಮಿಗಳು ಹೇಳಿದರು.ಅವರು ಪಟ್ಟಣದಲ್ಲಿ ಪಟ್ಟಣದ ಪೇಟೆ ಹಾವಳಿ ಆಂಜನೇಯ ಕಮೀಟಿ ಮತ್ತು ಹಿಂದೂ ಮಹಾಸಭಾ ಗಣಪತಿ ವೇದಿಕೆಯಿಂದ ಶ್ರೀರಾಮ ನವಮಿ ಮತ್ತು ಹನುಮ ಜಯಂತ್ಯೋತ್ಸವದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಭವ್ಯ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿ, ಶ್ರೀ ರಾಮನ ಹೆಸರೇ ರೋಮಾಂಚನ ಮತ್ತು ಅಧಮ್ಯ ಚೈತನ್ಯಶಕ್ತಿಯಾಗಿದೆ.ರಾಮನ […] The post ದೇಶದ ಪ್ರಗತಿಗೆ ಪೂರಕವಾಗಿ ನಡೆದುಕೊಳ್ಳಲು ಕರೆ appeared first on Sanjevani .
ಬಂಜಾರ ಸಮುದಾಯದವರಿಗೆ ಟಿಕೆಟ್ ನೀಡಲು ಆಗ್ರಹ
ಲಕ್ಷ್ಮೇಶ್ವರ,ಮಾ26: ಮುಂಬರಲಿರುವ ವಿಧಾನಸಭೆ ಚುನಾವಣೆಯಲ್ಲಿ ಶಿರಹಟ್ಟಿ ಮೀಸಲು ಕ್ಷೇತ್ರಕ್ಕೆ ಸ್ಥಳೀಯ ಬಂಜಾರ ಸಮುದಾಯದ ಅಭ್ಯರ್ಥಿಗೆ ಕಾಂಗ್ರೆಸ್ ಪಕ್ಷ ಟಿಕೆಟ್ ನೀಡಬೇಕು ಎಂದು ತಾಲ್ಲೂಕಾ ಬಂಜಾರ ಸೇವಾ ಕಲ್ಯಾಣ ಸಂಘದ ಶಿರಹಟ್ಟಿ ತಾಲ್ಲೂಕು ಯುವ ಘಟಕದ ಅಧ್ಯಕ್ಷ ಈರಣ್ಣ ಚವ್ಹಾಣ ಮತ್ತು ಲಕ್ಷ್ಮೇಶ್ವರ ತಾಲ್ಲೂಕು ಘಟಕದ ಅಧ್ಯಕ್ಷ ಸೋಮು ಲಮಾಣಿ ಆಗ್ರಹಿಸಿದರು.ಈ ಕುರಿತು ಶನಿವಾರ ಪಟ್ಟಣದ ತಾಲ್ಲೂಕಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿ ಉದ್ಧೇಶಿಸಿ ಅವರು ಮಾತನಾಡಿದರು. ‘ಶಿರಹಟ್ಟಿ ಮೀಸಲು ಕ್ಷೇತ್ರವಾದ ನಂತರ ಒಮ್ಮೆಯೂ ಕಾಂಗ್ರೆಸ್ ಬಂಜಾರ […] The post ಬಂಜಾರ ಸಮುದಾಯದವರಿಗೆ ಟಿಕೆಟ್ ನೀಡಲು ಆಗ್ರಹ appeared first on Sanjevani .
ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಪೋಲಿಸರ ಪಾತ್ರ ಮಹತ್ವದ್ದು
ಚನ್ನಮ್ಮನ ಕಿತ್ತೂರ,ಮಾ. 26: ದೇಶದ ಗಡಿ ಕಾಯುವ ಹೀರೋಗಳು ಸೈನಿಕರಾದರೆ ಆಂತರಿಕ ಭದ್ರತೆ ಕಾಯುವ ಪ್ರತ್ಯೇಕ್ಷ ಹೀರೋಗಳು ಪೋಲಿಸರು. ದೇಶದ ಭದ್ರತೆ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ಪೋಲಿಸರ ಪಾತ್ರ ಮಹತ್ವದ್ದಾಗಿದೆ ಎಂದು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಡಾ. ಸಂಜೀವಕುಮಾರ ಪಾಟೀಲ ಹೇಳಿದರು.ನೂತನ ಪೋಲಿಸ್ ಠಾಣೆ ಕಟ್ಟಡ ಉದ್ಘಾಟಿಸಿ ಮಾತನಾಡಿದ ಅವರು ಠಾಣೆಗೆ ಬಂದ ಸಾರ್ವಜನಿಕರೊಡನೆ ಸೌಜನ್ಯದಿಂದ ವರ್ತಿಸಬೇಕು. ಅವರ ಸಮಸ್ಯೆ ಬಗೆಹರಿಸುವಲ್ಲಿ ಮುಂದಾಗಬೇಕು ಸಾರ್ವಜನಿಕರಿಗೆ ವಿಳಂಬ ನೀತಿ ಅನುಸರಿಸಬಾರದು. ಜನರು ಕೊಟ್ಟ ದೂರನ್ನು ಆಲಿಸಬೇಕು. ಠಾಣೆಯ ವ್ಯಾಪ್ತಿಗೆ […] The post ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಪೋಲಿಸರ ಪಾತ್ರ ಮಹತ್ವದ್ದು appeared first on Sanjevani .
Cash Limit At Home: 2023 ರಲ್ಲಿ ಓಬ್ಬ ವ್ಯಕ್ತಿ ಮನೆಯಲ್ಲಿ ಎಷ್ಟು ಹಣ ಇಟ್ಟುಕೊಳ್ಳಬಹುದು? ಕೇಂದ್ರದ ಹೊಸ ನಿಯಮ
ಆದಾಯ ತೆರಿಗೆ ನಿಯಮ ಪ್ರಕಾರ ನೀವು ಮನೆಯಲ್ಲಿ ಸಂಗ್ರಹಿಸಿ ಇಡಬಹುದಾದ ಹಣಕ್ಕೆ ಯಾವುದೇ ಅಭ್ಯಂತರ ಇಲ್ಲ, ಆದರೆ ಮನೆಗೆ ಆದಾಯ ತೆರಿಗೆಯವರು ಕೂಡಲೇ ದಾಳಿ ನಡೆಸಿದರೆ ಆ ಸಂದರ್ಭದಲ್ಲಿ ನೀವು ನಿಮ್ಮ ಈ ಹಣ ಮೂಲವನ್ನು ಸಾಬೀತುಪಡಿಸಿ ಸರಿಯಾದ ದಾಖಲೆ, ಮೂಲಗಳನ್ನು ತಿಳಿಸಬೇಕು ಎಂದು ತಿಳಿಸಿದೆ. The post Cash Limit At Home: 2023 ರಲ್ಲಿ ಓಬ್ಬ ವ್ಯಕ್ತಿ ಮನೆಯಲ್ಲಿ ಎಷ್ಟು ಹಣ ಇಟ್ಟುಕೊಳ್ಳಬಹುದು? ಕೇಂದ್ರದ ಹೊಸ ನಿಯಮ appeared first on Karnataka Times .
ಬೆಂಗಳೂರು,ಮಾ.೬- ಚಿತ್ರನಟ ಡಾ.ಪುನೀತ್ ರಾಜಕುಮಾರ್ ಆಶಯಕ್ಕೆ ಪೂರಕವಾಗಿ ರಾಜ್ಯದ ವಿವಿಧ ಜಿಲ್ಲೆಗಳಿಗೆ “ಅಪ್ಪು ಎಕ್ಸ್ ಪ್ರೆಸ್ ಆಂಬುಲೆನ್ಸ್ “ ಅನ್ನು ಚಿತ್ರ ನಟ ಪ್ರಕಾಶ್ ರೈ ಸಮಾಜಕ್ಕೆ ಕೊಡುಗೆಯಾಗಿ ನೀಡಿದ್ದಾರೆ.ಪ್ರಕಾಶ್ ರಾಜ್ ಫೌಂಡೇಶನ್ ಈ ಕನಸಿಗೆ ಜೊತೆಯಾಗಿ ಮೆಘಾ ಸ್ಟಾರ್ ಚಿರಂಜೀವಿ ಚಾರಿಟೇಬಲ್ ಟ್ರಸ್ಟ್ , ಜೊತೆಗೆ ತಮಿಳಿನ ನಟ ಸೂರ್ಯ ಅವರು ತಮ್ಮ ೨ ಡಿ ಎಂಟರ್ಟೈನ್ಮೆಂಟ್ ,ನಟ ಯಶ್ ಅವರು ತಮ್ಮ ಸಂಸ್ಥೆ ‘ಯಶೋಮಾರ್ಗ’ ದ ಮೂಲಕ ಹಾಗು ನಿರ್ಮಾಪಕ ವೆಂಕಟ್ ಕೆವಿಎನ್ ಫೌಂಡೇಶನ್ […] The post ಆಂಬುಲೆನ್ಸ್ ರೈ ಕೊಡುಗೆ appeared first on Sanjevani .
ಬೃಹತ್ ಮೆರವಣಿಗೆ ಮೂಲಕ ೨೫೦೦ ಕ್ಕೂ ಹೆಚ್ಚು ಯುವಕರು ಕಾಂಗ್ರೆಸ್ ಸೇರ್ಪಡೆ
ರಾಯಚೂರು,ಮಾ.೨೬-ಕಾಂಗ್ರೆಸ್ ಪಕ್ಷದ ಸಿದ್ದಾಂತ ಹಾಗೂ ಎಐಸಿಸಿ ಕಾರ್ಯದರ್ಶಿ ಎನ್ ಎಸ್ ಬೋಸರಾಜು ಅವರ ಸರಳತೆಯ ನಾಯಕತ್ವ ಮೆಚ್ಚಿ ವಾರ್ಡ್ ನಂ ೨೩, ೨೪, ೨೫, ೨೭ ರ ಮೂರು ಬಡವಾವಣೆಯ ಅನೇಕರು ವಿಜಯರಾಜ ರಡ್ಡಿ ನೇತೃತ್ವದಲ್ಲಿ ಸುಮಾರು ೨೫೦೦ ಕ್ಕೂ ಹೆಚ್ಚು ಬೆಂಬಲಿಗರೊಂದಿಗೆ ರವಿಬೋಸರಾಜು ನೇತೃತ್ವದಲ್ಲಿ ಬೃಹತ್ ಮೆರವಣಿಗೆ ಮೂಲ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.ನಗರದ ಗಂಜ್ ನಿಂದ ಸಾವಿರಾರು ಬೆಂಬಲಿಗರೊಂದಿಗೆ ಕಾಂಗ್ರೆಸ್ ಪಕ್ಷಕ್ಕೆ ಅಧಿಕೃತವಾಗಿ ಪಕ್ಷ ಸೇರ್ಪಡೆಯಾದರು.ಪಕ್ಷ ಸೇರ್ಪಡೆಯಾದ ಅನೇಕರಿಗೆ ಎಐಸಿಸಿ ಕಾರ್ಯದರ್ಶಿಗಳಾ ದ ಎನ್ ಎಸ್ […] The post ಬೃಹತ್ ಮೆರವಣಿಗೆ ಮೂಲಕ ೨೫೦೦ ಕ್ಕೂ ಹೆಚ್ಚು ಯುವಕರು ಕಾಂಗ್ರೆಸ್ ಸೇರ್ಪಡೆ appeared first on Sanjevani .
ತಿಪ್ಪರಾಜು ಅಭಿಮಾನ ಬಳಗದಿಂದ ಸಚಿವ ನಾರಾಯಣಸ್ವಾಮಿಗೆ ಸನ್ಮಾನ
ರಾಯಚೂರು, ಮಾ.೨೬- ಕೇಂದ್ರ ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣ ರಾಜ್ಯ ಸಚಿವರಾದ ಎ ನಾರಾಯಣಸ್ವಾಮಿ ಅವರಿಗೆ ತಿಪ್ಪರಾಜು ಅಭಿಮಾನ ಬಳಗದಿಂದ ಸಂವಿಧಾನ ಶಿಲ್ಪಿ ಡಾ. ಬಿ. ಆರ್ ಅಂಬೇಡ್ಕರ್ ಅವರ ಭಾವಚಿತ್ರ ನೀಡಿ ಸನ್ಮಾನ ಮಾಡಲಾಯಿತು.ರಾಯಚೂರು ಗ್ರಾಮೀಣ ಮಂಡಲದ ಅಧ್ಯಕ್ಷರಾದ ಶ ಜಿ.ಹೆಚ್.ನವೀನ್ ಕುಮಾರ ನೇತೃತ್ವದಲ್ಲಿ ಸನ್ಮಾನ ಮಾಡಲಾಯಿತು.ಇಂದು ಮಂತ್ರಾಲಯದ ರಾಘವೇಂದ್ರ ಶ್ರೀಗಳ ದರ್ಶನಕ್ಕೆ ಆಗಮಿಸಿದವರನ್ನು, ಸುಮಾರು ೩೦ ವರ್ಷಗಳಿಂದ ಮಾದಿಗ ಸಮಾಜದ ಬಹುದಿನದ ಕನಸಾದ ಒಳಮೀಸಲಾತಿಯನ್ನು ಜಾರಿಗೊಳಿಸಲು ನಿರಂತರವಾಗಿ ಶ್ರಮ ವಹಿಸಿ ಪಕ್ಷದ ವೇದಿಕೆಯಲ್ಲಿ ಹೋರಾಟ […] The post ತಿಪ್ಪರಾಜು ಅಭಿಮಾನ ಬಳಗದಿಂದ ಸಚಿವ ನಾರಾಯಣಸ್ವಾಮಿಗೆ ಸನ್ಮಾನ appeared first on Sanjevani .
Dr Bro: ಈ ಕಾರಣಕ್ಕೆ Dr bro ನ ವಿಕೇಂಡ್ ಶೋ ಕರೆಸಲು ಸಾಧ್ಯವೇ ಇಲ್ಲ ಎಂದ ಜೀ ವಾಹಿನಿ.
ಯೂ ಟ್ಯೂಬ್ ನೋಡುವವರಿಗೆ, ಸೋಶಿಯಲ್ ಮೀಡಿಯಾ ಹೆಚ್ಚಾಗಿ ಬಳಸುವವರಿಗೆ ಈ ಡಾ ಬ್ರೋ ಚಿರಪರಿಚಿತ. ದೇಶ ವಿದೇಶ ಸುತ್ತುವ ಈತನನ್ನು ಕಂಡರೆ ಎಲ್ಲರಿಗೂ ಇಷ್ಟ, ಆದರೆ ಸೋಷಿಯಲ್ ಮೀಡಿಯಾ ಬಳಕೆದಾರರಿಗೆ ಅಷ್ಟೆ ಗೊತ್ತು, ಈ ಸಂದರ್ಭದಲ್ಲಿ ಡಾ ಬ್ರೋ ಬರ್ತರಾ ಅಂದಾಗ ನಿಮ್ಮ ತಾಯಿಗೆ ಡಾ ಬ್ರೋ ಗೊತ್ತಾ, ನಿಮ್ಮ ಅಜ್ಜಿಗೆ ಡಾ ಬ್ರೋ ಗೊತ್ತಾ ರಾಘವೇಂದ್ರ ಹುಣಸೂರು ಪ್ರಶ್ನಿಸಿದರು. The post Dr Bro: ಈ ಕಾರಣಕ್ಕೆ Dr bro ನ ವಿಕೇಂಡ್ ಶೋ ಕರೆಸಲು ಸಾಧ್ಯವೇ ಇಲ್ಲ ಎಂದ ಜೀ ವಾಹಿನಿ. appeared first on Karnataka Times .
ದಾವಣಗೆರೆ ಸಮಾವೇಶ ಬಿಜೆಪಿ ಭವಿಷ್ಯದ ದಿಗ್ವಿಜಯದ ಸಂಕೇತ
ದಾವಣಗೆರೆ, ಮಾ. 26: ದಾವಣಗೆರೆಯ ವಿಜಯಸಂಕಲ್ಪ ಯಾತ್ರೆಯ ಸಮಾವೇಶ ಭಾಜಪದ ಭವಿಷ್ಯದ ದಿಗ್ವಿಜಯದ ಸಂಕೇತ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.ಅವರು ಇಂದು ದಾವಣಗೆರೆಯಲ್ಲಿ ವಿಜಯಸಂಕಲ್ಪ ಯಾತ್ರೆ ಸಮಾರೋಪ ಸಮಾರಂಭದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರೊಂದಿಗೆ ಪಾಲ್ಗೊಂಡು ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದರು.ಎಲ್ಲ ಕ್ಷೇತ್ರಗಳಲ್ಲೂ ಬಿಜೆಪಿ ಗೆಲ್ಲಬೇಕು. ಈ ಬಾರಿ ಬಿಜೆಪಿಗೆ ಸ್ಪಷ್ಟ ಬಹುಮತ ಸಿಗಲಿದೆ. ಜನ ಕಲ್ಯಾಣದ ಸರ್ಕಾರ ಅಧಿಕಾರಕ್ಕೆ ಬರಲಿದೆ. ಈ ಜನಸ್ತೋಮದಿಂದ ದಿಗ್ವಿಜಯದ ಸೂಚನೆ ಸಿಕ್ಕಿದೆ ಎಂದರು.ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಜಗತ್ತು ಕಂಡ […] The post ದಾವಣಗೆರೆ ಸಮಾವೇಶ ಬಿಜೆಪಿ ಭವಿಷ್ಯದ ದಿಗ್ವಿಜಯದ ಸಂಕೇತ appeared first on Sanjevani .
ಅತಿಥಿ ಶಿಕ್ಷಕರಿಂದ ಪದವೀಧರ ಶಿಕ್ಷಕರಾಗಿ ಆಯ್ಕೆ, ಸನ್ಮಾನ
ಮಾನ್ವಿ,ಮಾ.೨೬- ಅತಿಥಿ ಶಿಕ್ಷಕರಾಗಿ ಸೇವೆ ಸಲ್ಲಿಸಿ ಇಂದು ಪದವೀಧರ ಶಿಕ್ಷಕರಾಗಿ ಆಯ್ಕೆಯಾಗಿರುವ ಸಿರವಾರ ಹಾಗೂ ಮಾನವಿ ತಾಲೂಕಿನ ೨೮ ಶಿಕ್ಷಕರಿಗೆ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆ ಅತಿಥಿ ಶಿಕ್ಷಕರ ಸಂಘದ ಪದಾಧಿಕಾರಿಗಳಿಂದ ಸನ್ಮಾನಿಸಲಾಯಿತು.ಪಟ್ಟಣದ ಎ ಪಿ ಎಂ ಸಿ ಕಲ್ಯಾಣ ಮಂಟಪದಲ್ಲಿ ನಡೆದ ಕಾರ್ಯಕ್ರಮವನ್ನು ದೀಪಾ ಬೆಳಗಿಸುವ ಮೂಲಕ ಉದ್ಘಾಟನೆ ಮಾಡಿ ಮಾತಾನಾಡಿದ ಮುಖಂಡ ರಾಮಚಂದ್ರ ನಾಯಕ ಇವರುಕಳೆದ ಹಲವಾರು ವರ್ಷಗಳಿಂದ ಅತಿಥಿ ಶಿಕ್ಷಕನಾಗಿ ಸೇವೆ ಸಲ್ಲಿಸಿ ಮೊನ್ನೆ ನಡೆದ ಸರ್ಕಾರಿ ಶಿಕ್ಷಕರ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಸರ್ಕಾರಿ […] The post ಅತಿಥಿ ಶಿಕ್ಷಕರಿಂದ ಪದವೀಧರ ಶಿಕ್ಷಕರಾಗಿ ಆಯ್ಕೆ, ಸನ್ಮಾನ appeared first on Sanjevani .
ದಾಸಿಮಯ್ಯರ ಮೌಲ್ಯಧಾರಿತ ಸಮಾಜ ರಚನೆ ಅಗತ್ಯ- ಅಣ್ಣಮ್ಮ
ರಾಯಚೂರು, ಮಾ.೨೬- ಜೇಡರ ದಾಸಿಮಯ್ಯ ಮತ್ತು ದೇವರ ದಾಸಿಮಯ್ಯ ಅವರ ನಡುವೆ ಅನೇಕ ಗೊಂದಲ ಸೃಷ್ಟಿಯಿದೆ ಆದರೆಸಮಾಜದಲ್ಲಿ ಮೌಢ್ಯ, ಕಂದಾಚಾರದ ವಿರುದ್ಧ ಕಾಂತ್ರಿಕಾರ ಹೆಜ್ಜೆಗಳನ್ನಿಟ್ಟ ಶರಣರು ವೈಚಾರಿಕ ಚಿಂತನೆಗಳ ಮೂಲಕ ಜನರಿಗೆ ಅರಿವಿನ ದಾರಿ ತೋರಿದ ಕಾಯಕ ಶ್ರೇಷ್ಠರೇ ದಾಸಿಮಯ್ಯವೆಂದುಉಪನ್ಯಾಸಕಿ ಅಣ್ಣಮ್ಮ ಮೇಟಿಗೌಡ ಅವರು ಹೇಳಿದರು.ಅವರಿಂದು ನಗರದ ಕನ್ನಡ ಭವನದಲ್ಲಿ ಜಿಲ್ಲಾಡಳಿತ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ದೇವರದಾಸಿಮಯ್ಯ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು, ೧೧ನೇ ಶತಮಾನದಲ್ಲಿ ದಾಸಿಮಯ್ಯರ ವಚನ ಸಾಹಿತ್ಯದ ಉಲ್ಲೇಖ […] The post ದಾಸಿಮಯ್ಯರ ಮೌಲ್ಯಧಾರಿತ ಸಮಾಜ ರಚನೆ ಅಗತ್ಯ- ಅಣ್ಣಮ್ಮ appeared first on Sanjevani .
ನಾನು ಕೊಟ್ಟ ಮಾತು ತಪ್ಪಿದ ಮಗನಲ್ಲ- ಜನಾರ್ಧನ್ ರೆಡ್ಡಿ
ಸಿಂಧನೂರು,ಮಾ.೨೬- ಕಲ್ಯಾಣ ಪ್ರಗತಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿ ಪಕ್ಷವನ್ನು ಅಧಿಕಾರಕ್ಕೆ ತಂದರೆ ಇಡೀ ರಾಜ್ಯದ ಚಿತ್ರಣವನ್ನೆ ಬದಲಾಯಿಸುವೆ.ಅದಕ್ಕಾಗಿ ಚುನಾವಣೆಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಗೆಲ್ಲಿಸಬೇಕು ಎಂದು ಕಲ್ಯಾಣ ಪ್ರಗತಿ ಪಕ್ಷದ ಸಂಸ್ಥಾಪಕ ಅಧ್ಯಕ್ಷರಾದ ಗಾಲಿ ಜನಾರ್ಧನ್ ರೆಡ್ಡಿ ಜನರಲ್ಲಿ ಮನವಿ ಮಾಡಿಕೊಂಡರು.ನಗರದಲ್ಲಿ ಹಮ್ಮಿಕೊಂಡಿದ್ದ, ಪಕ್ಷದ ಪ್ರಣಾಳಿಕೆ ಬಿಡುಗಡೆ ಹಾಗೂ ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ಪಕ್ಷದ ಸಿಂಧನೂರು ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾದ ಮಲ್ಲಿಕಾರ್ಜುನ ನೆಕ್ಕುಂಟಿ ಜನಪರ ಕಾಳಜಿ ಮೆಚ್ಚುವಂತಹದು ಸುಮಾರು ೫ […] The post ನಾನು ಕೊಟ್ಟ ಮಾತು ತಪ್ಪಿದ ಮಗನಲ್ಲ- ಜನಾರ್ಧನ್ ರೆಡ್ಡಿ appeared first on Sanjevani .
ಮಾನವೀಯ ಮೌಲ್ಯ ವೈಭವೀಕರಿಸುವುದೇ ಸಾಂಸ್ಕೃತಿಕ ಚಟುವಟಿಕೆಗಳು
ದಾವಣಗೆರೆ-ಮಾ.26:ಕಲೆ, ಸಾಹಿತ್ಯ, ಸಂಗೀತ, ಸಂಸ್ಕೃತಿ, ಲಲಿತಕಲೆಗಳ ಎಲ್ಲಾ ಪ್ರಕಾರಗಳು ಮಾನವನ ಮಾನವೀಯ ಮೌಲ್ಯಗಳನ್ನು ವೈಭವೀಕರಿಸುವ, ಖಿನ್ನತೆಯ ಮನಸ್ಸುಗಳನ್ನು ಪುಳಕಿತಗೊಳಿಸುವ ದಿವ್ಯ ಶಕ್ತಿ ಸಾಂಸ್ಕೃತಿಕ ಚಟುವಟಿಕೆಗಳಿಗೆ ಇದೆ. ನಮ್ಮ ಜೀವನದ ದುಡಿಮೆಯ ಜತೆಯಲ್ಲಿ ಈ ಸಾಂಪ್ರದಾಯಿಕ ಪರಂಪರೆ, ನಮ್ಮ ಸಂಸ್ಕೃತಿ, ಸಂಸ್ಕಾರ, ಸಭ್ಯತೆ, ಸೌಮ್ಯತೆಗಳನ್ನು ತೊಡಗಿಸಿಕೊಂಡಾಗ ನಮ್ಮ ಜೀವನಕ್ಕೆ ಸಾರ್ಥಕತೆ ಬರುತ್ತದೆ ಎಂದು ನಗರದ ಭರತಾಂಜಲಿ ನೃತ್ಯ ಕಲಾ ಅಕಾಡೆಮಿಯ ಪ್ರಾಚಾರ್ಯರಾದ ಡಾ|| ಮಂಗಳಾ ಶೇಖರ್ ತಮ್ಮ ಅಂತರಾಳದ ಅಭಿಪ್ರಾಯ ವ್ಯಕ್ತಪಡಿಸಿದರು.ದಾವಣಗೆರೆಯ ಕಲಾಕುಂಚ ಮಹಿಳಾ ವಿಭಾಗದ ಆಶ್ರಯದಲ್ಲಿ ನಿನ್ನೆ […] The post ಮಾನವೀಯ ಮೌಲ್ಯ ವೈಭವೀಕರಿಸುವುದೇ ಸಾಂಸ್ಕೃತಿಕ ಚಟುವಟಿಕೆಗಳು appeared first on Sanjevani .
ಬಿಜೆಪಿ ಕಾರ್ಯಾಲಯದಲ್ಲಿ ದೇವರ ದಾಸಿಮಯ್ಯ ಜಯಂತಿ
ಕಲಬುರಗಿ,ಮಾ 26: ನಗರದ ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ದೇವರ ದಾಸಿಮಯ್ಯನವರ1044 ನೆಯ ಜಯಂತಿ ಕಾರ್ಯಕ್ರಮವನ್ನು ಸರಳವಾಗಿ ಆಚರಿಸಲಾಯಿತು.ಶಿ ದೇವರ ದಾಸಿಮಯ್ಯ ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಗೌರವ ನಮನ ಸಲ್ಲಿಸಲಾಯಿತು.ಈ ಸಂದರ್ಭದಲ್ಲಿ ಓಬಿಸಿ ಮೋರ್ಚಾ ನಗರ ಜಿಲ್ಲೆಯ ಅಧ್ಯಕ್ಷ ಅರವಿಂದ ಪೆೀದ್ದಾರ, ರಾಜ್ಯ ಕಾರ್ಯಕಾರಿಣಿಯ ಸದಸ್ಯ ಅಂಬು ಡಿಗ್ಗಿ, ಉಪಾಧ್ಯಕ್ಷ ಅಶೋಕ ಇಂಗೋಳೆ, ನಾಗಪ್ಪ ರೋಣದ,ಹುಸನಯ್ಯ ಗುತ್ತೇದಾರ, ಹಣಮಂತ ಪೂಜಾರಿ, ಪ್ರಧಾನ ಕಾರ್ಯದರ್ಶಿ ಶ್ರೀಕಾಂತ ಆಲೂರ, ಪ್ರಮೋದ ದುಮಾಳೆ,ನೇಕಾರ ಸಮುದಾಯ ಮುಖಂಡರಾದ ವಿನೋದ ಜನಿವೇರ, ಸತೀಶ […] The post ಬಿಜೆಪಿ ಕಾರ್ಯಾಲಯದಲ್ಲಿ ದೇವರ ದಾಸಿಮಯ್ಯ ಜಯಂತಿ appeared first on Sanjevani .
ಕೈ ನಾಯಕ ರಾಹುಲ್ ಗಾಂಧಿ ಅವರನ್ನು ಲೋಕಸಭೆ ಸದಸ್ಯತ್ವದಿಂದ ಅನರ್ಹಗೊಳಿಸಿರುವುದನ್ನು ವಿರೋಧಿಸಿ ಕಾಂಗ್ರೆಸ್ ನಾಯಕರು ಇಂದು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನಾ ಧರಣಿ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. The post ಕಾಂಗ್ರೆಸ್ ಧರಣಿ appeared first on Sanjevani .
ಜ್ಞಾನಯೋಗಶ್ರಮಕ್ಕೆ ಭೇಟಿ ನೀಡಿದ ದಾವಣಗೆರೆ ಕಸಾಪ ತಂಡ
ದಾವಣಗೆರೆ, ಮಾ 26; ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿಣಿ ಸಭೆ ಹಾಗೂ ಸರ್ವ ಸದಸ್ಯರ ಸಾಮಾನ್ಯ ಸಭೆಯನ್ನು ವಿಜಯಪುರದಲ್ಲಿ ಏರ್ಪಡಿಸಲಾಗಿತ್ತು. ದಾವಣಗೆರೆ ಜಿಲ್ಲಾ ಕ ಸಾ ಪ ಅಧ್ಯಕ್ಷರಾದ ಬಿ ವಾವದೇವಪ್ಪ, ಮಾಜಿ ಅಧ್ಯಕ್ಷರಾದ ಎ ಆರ್ ಉಜ್ಜನಪ್ಪ, ಗೌರವ ಕಾರ್ಯದರ್ಶಿ ಬಿ.ದಿಳ್ಯಪ್ಪ,ಸಂಘಟನಾ ಕಾರ್ಯದರ್ಶಿ ಸಿ ಜಿ ಜಗದೀಶ್ ಕೂಲಂಬಿ ಹಾಗೂ ಚಿತ್ರದುರ್ಗ ಜಿಲ್ಲಾ ಕ ಸಾ ಪ ಅಧ್ಯಕ್ಷ ಶಿವಸ್ವಾಮಿ ಯವರು ಈ ಸಭೆಗೆ ಭಾಗವಹಿಸಲು ಹೋದ ಸಂರ್ಭದಲ್ಲಿ ವಿಜಯಪುರದ ಶ್ರೀ ಸಿದ್ದೇಶ್ವರ ಸ್ವಾಮೀಜಿ […] The post ಜ್ಞಾನಯೋಗಶ್ರಮಕ್ಕೆ ಭೇಟಿ ನೀಡಿದ ದಾವಣಗೆರೆ ಕಸಾಪ ತಂಡ appeared first on Sanjevani .
ಈಮೆದುಳಿನಅಸ್ವಸ್ಥತೆಯಬಗ್ಗೆಸಾರ್ವಜನಿಕರತಿಳುವಳಿಕೆಯನ್ನುಹೆಚ್ಚಿಸಲುಮತ್ತುಅದರಸುತ್ತಲಿನಭಯಮತ್ತುಕಳಂಕವನ್ನುತೊಡೆದುಹಾಕಲುವಾರ್ಷಿಕವಾಗಿಮಾರ್ಚ್26ರಂದುಎಪಿಲೆಪ್ಸಿಜಾಗೃತಿದಿನಅಥವಾನೇರಳೆದಿನವನ್ನುಆಚರಿಸಲಾಗುತ್ತದೆ. ಯುಎಸ್ ನಲ್ಲಿ3.5ದಶಲಕ್ಷಕ್ಕೂಹೆಚ್ಚುಜನರುಅಪಸ್ಮಾರದಿಂದಬಳಲುತ್ತಿದ್ದಾರೆಮತ್ತುವಿಶ್ವಾದ್ಯಂತ50ದಶಲಕ್ಷಕ್ಕೂಹೆಚ್ಚುಜನರುಅಪಸ್ಮಾರದಿಂದಬಳಲುತ್ತಿದ್ದಾರೆಎಂದುನೀವುತಿಳಿದಿರುವಸಾಧ್ಯತೆಯಿದೆ.ಒಳ್ಳೆಯಸುದ್ದಿಎಂದರೆಅಪಸ್ಮಾರವನ್ನುಸರಿಯಾಗಿಪತ್ತೆಹಚ್ಚಿಚಿಕಿತ್ಸೆನೀಡಿದರೆಸುಲಭವಾಗಿನಿರ್ವಹಿಸಬಹುದು,ಆದ್ದರಿಂದಅರಿವುಮತ್ತುಸಂಶೋಧನೆಮುಖ್ಯವಾಗಿದೆ. ಕೆನಡಾದನೋವಾಸ್ಕಾಟಿಯಾದಕ್ಯಾಸಿಡಿಮೇಗನ್ಅವರುಮಾರ್ಚ್26, 2008ರಂದುನಡೆದಮೊದಲಕಾರ್ಯಕ್ರಮದೊಂದಿಗೆಎಪಿಲೆಪ್ಸಿಜಾಗೃತಿದಿನವನ್ನುಸ್ಥಾಪಿಸಿದರು.ತನ್ನದೇಆದರೋಗನಿರ್ಣಯಮತ್ತುಅಪಸ್ಮಾರದೊಂದಿಗೆಬದುಕುವಹೋರಾಟದಿಂದಪ್ರೇರೇಪಿಸಲ್ಪಟ್ಟಅವರುಈಸಾಮಾನ್ಯನರವೈಜ್ಞಾನಿಕಅಸ್ವಸ್ಥತೆಯನ್ನುಅರ್ಥಮಾಡಿಕೊಳ್ಳುವಪ್ರತಿಯೊಬ್ಬರಪ್ರಾಮುಖ್ಯತೆಯನ್ನುಅರಿತುಕೊಂಡರು.ಜನರುಕಲಿಯಲು,ತೊಡಗಿಸಿಕೊಳ್ಳಲುಮತ್ತುಸಾರ್ವಜನಿಕರಅಪಸ್ಮಾರದಶಿಕ್ಷಣವನ್ನುಬೆಂಬಲಿಸಲುಮತ್ತುಅದರಸುತ್ತಲಿನಪುರಾಣಗಳುಮತ್ತುಭಯಗಳನ್ನುಹೋಗಲಾಡಿಸಲುಒಂದುಮಾರ್ಗವನ್ನುಸೃಷ್ಟಿಸಿದರು ಅಪಸ್ಮಾರವುಮೆದುಳಿನಲ್ಲಿನವಿದ್ಯುತ್ಅಡಚಣೆಗಳಿಂದಉಂಟಾಗುತ್ತದೆ,ಇದರಪರಿಣಾಮವಾಗಿವಿವಿಧರೀತಿಯರೋಗಗ್ರಸ್ತವಾಗುವಿಕೆಗಳುಉಂಟಾಗುತ್ತವೆ.ಏನಾಗುತ್ತಿದೆಎಂಬುದನ್ನುಅರ್ಥಮಾಡಿಕೊಳ್ಳದಜನರಿಗೆಇದುಭಯಾನಕಸ್ಥಿತಿಯಾಗಿರಬಹುದು,ಇದುಅನಾರೋಗ್ಯಮತ್ತುಅದರೊಂದಿಗೆವಾಸಿಸುವವರಸಾಮರ್ಥ್ಯಗಳಬಗ್ಗೆಅನೇಕಅನಗತ್ಯಊಹೆಗಳುಮತ್ತುಕಾನೂನುಗಳಿಗೆಕಾರಣವಾಗಿದೆ.ಮೈಗ್ರೇನ್,ಪಾರ್ಶ್ವವಾಯುಮತ್ತುಆಲ್ಝೈಮರ್ನನಂತರಇದುನಾಲ್ಕನೇಸಾಮಾನ್ಯನರವೈಜ್ಞಾನಿಕಅಸ್ವಸ್ಥತೆಯಾಗಿದೆ. 26ಅಮೆರಿಕನ್ನರಲ್ಲಿಒಬ್ಬರುತಮ್ಮಜೀವನದಲ್ಲಿಒಂದುಹಂತದಲ್ಲಿಅಪಸ್ಮಾರವನ್ನುಅಭಿವೃದ್ಧಿಪಡಿಸುತ್ತಾರೆಎಂದುಅಂದಾಜುಗಳುತೋರಿಸುತ್ತವೆ. 2009ರಲ್ಲಿ,ಅನಿತಾಕೌಫ್ಮನ್ಫೌಂಡೇಶನ್ಪರ್ಪಲ್ಡೇಅನ್ನುಪ್ರಾರಂಭಿಸಲುನೋವಾಸ್ಕಾಟಿಯಾದಎಪಿಲೆಪ್ಸಿಅಸೋಸಿಯೇಷನ್ನೊಂದಿಗೆಪಾಲುದಾರಿಕೆಹೊಂದಿತು,ಅದೇವರ್ಷಪರ್ಪಲ್ಡೇಕಾರ್ಯಕ್ರಮಗಳಲ್ಲಿ100,000ವಿದ್ಯಾರ್ಥಿಗಳು, 95ಕೆಲಸದಸ್ಥಳಗಳುಮತ್ತು116ರಾಜಕಾರಣಿಗಳುಭಾಗವಹಿಸಿದ್ದರು.ಅನಿತಾಕೌಫ್ಮನ್ಪ್ರತಿಷ್ಠಾನವು2011ರಲ್ಲಿಪರ್ಪಲ್ಡೇಅನ್ನುಟ್ರೇಡ್ಮಾರ್ಕ್ಮಾಡಿದೆಮತ್ತುಅದುತನ್ನವ್ಯಾಪ್ತಿಯನ್ನುವಿಸ್ತರಿಸುವುದನ್ನುಮುಂದುವರೆಸಿದೆ The post ನೇರಳೆದಿನ appeared first on Sanjevani .
Smartwatch: 100 ಕ್ಕೂ ಹೆಚ್ಚು ಫೀಚರ್ಸ್ ಇರುವ ಸ್ಮಾರ್ಟ್ ವಾಚ್ ಬಿಡುಗಡೆ, ಅತ್ಯಂತ ಕಡಿಮೆ ಬೆಲೆಗೆ ಲಭ್ಯ
ಈ ಎರಡೂ ಸ್ಮಾರ್ಟ್ವಾಚ್ಗಳು (Smartwatches) ಕರೆ ಮಾಡುವ ವೈಶಿಷ್ಟ್ಯಗಳೊಂದಿಗೆ ಬರುತ್ತವೆ. ಇವುಗಳು ಹೃದಯ ಬಡಿತ, 100 ಕ್ಕೂ ಹೆಚ್ಚು ಕ್ರೀಡಾ ವಿಧಾನಗಳು, SpO2 ಮತ್ತು ನಿದ್ರೆಯ ಮಾನಿಟರಿಂಗ್ ಸೇರಿದಂತೆ ಹಲವು ವೈಶಿಷ್ಟ್ಯಗಳೊಂದಿಗೆ ಬರುತ್ತವೆ. The post Smartwatch: 100 ಕ್ಕೂ ಹೆಚ್ಚು ಫೀಚರ್ಸ್ ಇರುವ ಸ್ಮಾರ್ಟ್ ವಾಚ್ ಬಿಡುಗಡೆ, ಅತ್ಯಂತ ಕಡಿಮೆ ಬೆಲೆಗೆ ಲಭ್ಯ appeared first on Karnataka Times .
ಧರ್ಮ ಜಾತಿಯನ್ನು ಮೀರಿದ ಅಸಲಿ ಅಕ್ಷರಗಳೇ ಸಾಹಿತ್ಯ
ಮಾನ್ವಿ,ಮಾ.೨೬- ಸಹಬಾಳ್ವೆಯ ಸಂಕೇತವೇ ರಾಯಚೂರು ಭಾಗವಾಗಿದೆ ದೊಡ್ಡ ದೊಡ್ಡ ಪಟ್ಟಣಗಳಲ್ಲಿ ಮುಖವಾಡದ ಬದುಕಿನೊಂದಿಗೆ ಜೀವನ ಸಾಗಿಸುವುದೇ ಬದುಕಾಗಿರುತ್ತದೆ ಆದರೆ ಈ ಕಡು ಬಿಸಿಲಿನಲ್ಲಿ ಕಟಕ್ ರೊಟ್ಟಿ ತಿನ್ನುವ ಸಾಹಿತ್ಯ ಮನುಷ್ಯರಲ್ಲಿ ಕಲಬೆರಕೆ ಎಂದು ಮೂಡದಿರಲಿ ಹಾಗೂ ಇತ್ತೀಚಿನ ದಿನಗಳಲ್ಲಿ ಜಾತಿ ಧರ್ಮದ ನಡುವೆ ಬೆಂಕಿ ಹಚ್ಚುವ ಕೆಲಸ ಹೆಚ್ಚಾಗುತ್ತಿದೆ ಅವುಗಳನ್ನು ಮೀರಿ ಸಾಹಿತ್ಯ ಅಕ್ಷದ ಮೂಲಕ ಕ್ರಾಂತಿ ಮೂಡಿಸುವುದು ಹಾಗೂ ಅಸಲಿ ಸಾಹಿತಿಗಳು ಗುರುತಿಸಿ ಗೌರವಿಸುವ ಕೆಲಸ ಈ ಪ್ರಾರ್ಥನಾ ಸಾಹಿತ್ಯ ಪುರಸ್ಕಾರ ಸಂಸ್ಥೆಯು ಕಳೆದ ಎರಡು […] The post ಧರ್ಮ ಜಾತಿಯನ್ನು ಮೀರಿದ ಅಸಲಿ ಅಕ್ಷರಗಳೇ ಸಾಹಿತ್ಯ appeared first on Sanjevani .
ಅತಿಥಿ ಶಿಕ್ಷಕರನ್ನು ಖಾಯಂಗೊಳಿಸುವಂತೆ ಶಾಸಕರಿಗೆ ಮನವಿ
ಮಾನ್ವಿ,ಮಾ.೨೬- ರಾಜ್ಯಾದ್ಯಂತ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಒಟ್ಟು ೩೨ ಸಾವಿರ ಅತಿಥಿ ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದು ದೆಹಲಿ, ಪಂಜಾಬ್, ಹರಿಯಾಣ ಮಾದರಿಯಲ್ಲಿ ಅತಿಥಿ ಶಿಕ್ಷಕರನ್ನು ಖಾಯಂಗೊಳಿಸುವಂತೆ ಕಲ್ಯಾಣ ಕರ್ನಾಟಕ ಪ್ರಾಥಮಿಕ ಮತ್ತು ಪ್ರೌಢಶಾಲೆ ಅತಿಥಿ ಶಿಕ್ಷಕರ ಸಂಘ ಶಾಸಕ ರಾಜಾ ವೆಂಕಟಪ್ಪ ನಾಯಕರಿಗೆ ಇಂದು ಶಾಸಕರ ಕಾರ್ಯಾಲಯದಲ್ಲಿ ಮನವಿ ಪತ್ರ ಸಲ್ಲಿಸಿದರು.ರಾಜ್ಯದಲ್ಲಿ ೨೦೧೨ರಿಂದ ಸರಕಾರ ಅತಿಥಿ ಶಿಕ್ಷಕರನ್ನು ಪ್ರತಿ ವರ್ಷ ಶೈಕ್ಷಣಿಕ ಸಾಲಿನ ವರೆಗೆ ತಾತ್ಕಾಲಿಕವಾಗಿ ನೇಮಕ ಮಾಡಿಕೊಂಡು ನಂತರ ಕೈಬಿಡುತ್ತದೆ. ಅಲ್ಲದೆ ಆತ್ಯಂತ ಕಡಿಮೆ ವೇತನ […] The post ಅತಿಥಿ ಶಿಕ್ಷಕರನ್ನು ಖಾಯಂಗೊಳಿಸುವಂತೆ ಶಾಸಕರಿಗೆ ಮನವಿ appeared first on Sanjevani .
The post 26032023Davanagere appeared first on Sanjevani .
ಹರಪನಹಳ್ಳಿ; ಯುವ ಕಾಂಗ್ರೆಸ್ ಪ್ರತಿಭಟನೆ
ಹರಪನಹಳ್ಳಿ.ಮಾ.೨೬: ಕಾಂಗ್ರೆಸ್ ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿ ಅವರ ಲೋಕಸಭೆ ಸದಸ್ಯತ್ವ ರದ್ದುಗೊಳಿಸಿರುವ ಕ್ರಮ ಖಂಡಿಸಿ ತಾಲ್ಲೂಕು ಯುವ ಕಾಂಗ್ರೆಸ್ನಿಂದ ಪ್ರತಿಭಟನೆ ನಡೆಸಿದರು.ಪಟ್ಟಣದ ಹಿರೆಕೆರೆ ವೃತ್ತದಲ್ಲಿ ಜಮಾಯಿಸಿದ ಕಾರ್ಯಕರ್ತರು, ಪ್ರಧಾನಿ ನರೇಂದ್ರ ಮೋದಿ ಅವರ ಭಾವಚಿತ್ರ ಪ್ರದರ್ಶಿಸಿ ದಿಕ್ಕಾರ ಕೂಗಿ ಕೇಂಧ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.ಅಧಿಕಾರದ ಅಹಂಕಾರದಲ್ಲಿರುವ ಬಿಜೆಪಿ ಸರ್ಕಾರ ಸಾಮಾನ್ಯ ಜನತೆಗೆ ಅನ್ಯಾಯ ಮಾಡುತ್ತಿದೆ. ಆಡಳಿತ ವೈಫಲ್ಯಗಳ ವಿರುದ್ಧ ಮಾತನಾಡುವ ವಿರೋಧ ಪಕ್ಷದ ನಾಯಕರ ಮೇಲೆ ಇಲ್ಲಸಲ್ಲದ ಆರೋಪಗಳನ್ನು ಹೇಳಿ, ಕೇಸು ಹಾಕಿಸಲಾಗುತ್ತದೆ. ಅದರಂತೆ […] The post ಹರಪನಹಳ್ಳಿ; ಯುವ ಕಾಂಗ್ರೆಸ್ ಪ್ರತಿಭಟನೆ appeared first on Sanjevani .
ನವದೆಹಲಿ,ಮಾ.೨೬;ಕಾಂಗ್ರೆಸ್ನ ಯುವರಾಜ ರಾಹುಲ್ಗಾಂಧಿ ಅವರನ್ನು ಲೋಕಸಭಾ ಸದಸ್ಯತ್ವವನ್ನು ಅನರ್ಹಗೊಳಿಸಿರುವುದನ್ನು ವಿರೋಧಿಸಿ ಕಾಂಗ್ರೆಸ್ ಪಕ್ಷ ಇಂದು ದೇಶಾದ್ಯಂತ ಒಂದು ದಿನದ ಪ್ರತಿಭಟನಾ ಸತ್ಯಾಗ್ರಹ ನಡೆಸಿದೆ.ನವದೆಹಲಿಯಲ್ಲಿರುವ ಮಹಾತ್ಮಗಾಂಧಿಜೀ ಅವರ ಸಮಾಧಿ ಇರುವ ರಾಜ್ಘಾಟ್ನಲ್ಲಿ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಗಾಂಧಿ ಸೇರಿದಂತೆ ಎಲ್ಲ ಪ್ರಮುಖ ನಾಯಕರುಗಳು ಇಂದು ಬೆಳಿಗ್ಗೆಯಿಂದಲೇ ಸಂಕಲ್ಪ ಸತ್ಯಾಗ್ರಹ ಹೆಸರಿನಲ್ಲಿ ನಡೆದಿರುವ ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದು, ಇಂದು ಸಂಜೆ ೫ರವರೆಗೂ ಈ ಸತ್ಯಾಗ್ರಹ ನಡೆಯಲಿದೆ.ರಾಜ್ಘಾಟ್ನಲ್ಲಿ ಕಾಂಗ್ರೆಸ್ನ ಸಂಕಲ್ಪ ಸತ್ಯಾಗ್ರಹಕ್ಕೆ ದೆಹಲಿ ಪೊಲೀಸರು ಅನುಮತಿ ನಿರಾಕರಿಸಿದ್ದರೂ […] The post ದೇಶಾದ್ಯಂತ ಕೈ ಸತ್ಯಾಗ್ರಹ appeared first on Sanjevani .
Aadhar Pan Link: ನಿಗದಿತ ಡೇಟ್ ಒಳಗಡೆ ಪಾನ್ ಆಧಾರ್ ಲಿಂಕ್ ಮಾಡಿದಿದ್ದರೆ ಏನಾಗುತ್ತೇ? ಇಲ್ಲಿದೆ ವರದಿ
ನೀವು ಮಾರ್ಚ್ 31 ರವರೆಗೆ ಪ್ಯಾನ್-ಆಧಾರ್ ಲಿಂಕ್ ಮಾಡದಿದ್ದರೆ, ನೀವು ಹೆಚ್ಚು ತೆರಿಗೆ ಪಾವತಿಸಬೇಕಾಗುತ್ತದೆ, ತಜ್ಞರಿಂದ ಸಂಪೂರ್ಣ ವಿಷಯವನ್ನು ಅರ್ಥಮಾಡಿಕೊಳ್ಳಿ.ನೀವು ಸಮಯಕ್ಕೆ ಪ್ಯಾನ್-ಆಧಾರ್ (pan - Aadhar ) ಅನ್ನು ಲಿಂಕ್ ಮಾಡದಿದ್ದರೆ, ನಿಮ್ಮ ಶಾಶ್ವತ ಖಾತೆ ಸಂಖ್ಯೆ ಏಪ್ರಿಲ್ 1 ರಿಂದ (April 1) ಕಾರ್ಯನಿರ್ವಹಿಸುವುದನ್ನು ನಿಲ್ಲಿಸುತ್ತದೆ. ಅಷ್ಟೇ ಅಲ್ಲ, ಈ ಪರಿಸ್ಥಿತಿಯಲ್ಲಿ ನೀವು ಸರ್ಕಾರಕ್ಕೆ ಹೆಚ್ಚಿನ ತೆರಿಗೆಯನ್ನು ಪಾವತಿಸಬೇಕಾಗುತ್ತದೆ. The post Aadhar Pan Link: ನಿಗದಿತ ಡೇಟ್ ಒಳಗಡೆ ಪಾನ್ ಆಧಾರ್ ಲಿಂಕ್ ಮಾಡಿದಿದ್ದರೆ ಏನಾಗುತ್ತೇ? ಇಲ್ಲಿದೆ ವರದಿ appeared first on Karnataka Times .
ಶ್ರೀಹರಿಕೋಟಾ,ಮಾ.೨೬-ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ-ಇಸ್ರೋ ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ೩೬ ಒನ್ ವೆಬ್ ಉಪಗ್ರಹ ಹೊತ್ತ ಎಲ್ ವಿಎಂ-೩ ಯಶಸ್ವಿಯಾಗಿ ಉಡವಾಣೆಯಾಗಿದೆ.ಎಲ್ ವಿಎಂ-೩ ರಾಕೆಟ್ನ ಎರಡನೇ ವಾಣಿಜ್ಯ ಉಡಾವಣೆ ಇಂದು ಬೆಳಗ್ಗೆ ೯ ಗಂಟೆಗೆ. ೫,೮೦೫ ಕೆಜಿ ಹೊತ್ತಿದ್ದ ರಾಕಟ್ ೩೬ ಮೊದಲ ತಲೆಮಾರಿನ ಉಪಗ್ರಹಗಳನ್ನು ಹೊತ್ತು ನಭಕ್ಕೆ ಹಾರಿ ಯಶಸ್ವಿಯಾಗಿ ಕಕ್ಷೆ ಸೇಸುತ್ತಿದ್ದಂತೆ ಬಾಹ್ಯಾಕಾಶ ಕೇಂದ್ರದಲ್ಲಿ ಹಗಲಿರುಳು ಕೆಲಸ ಮಾಡಿದ್ದ ವಿಜ್ಞಾನಿಗಳ ಮುಖದಲ್ಲಿ ಸಂತಸ ಮನೆ ಮಾಡಿತ್ತು.ದೇಶದ ಅತಿದೊಡ್ಡ ವಾಣಿಜ್ಯ ಉಪಗ್ರಹ […] The post ೩೬ ಉಪಗ್ರಹ-ಇಸ್ರೋ ಯಶಸ್ವಿ ಉಡಾವಣೆ appeared first on Sanjevani .