SENSEX
NIFTY
GOLD
USD/INR

Weather

22    C
... ...View News by News Source

ಶ್ರೀನಗರ ಶಾಲೆಯಲ್ಲಿ 'ಡ್ರೆಸ್ ಕೋಡ್' ವಿವಾದ: ಭಯೋತ್ಪಾದಕರ ಬೆದರಿಕೆ ಬಳಿಕ ಕ್ಷಮೆಯಾಚಿಸಿದ ಪ್ರಾಂಶುಪಾಲರು

ಶ್ರೀನಗರ, ಜೂನ್. 09: ಶಾಲೆಯಲ್ಲಿ ಡ್ರೆಸ್ ಕೋಡ್ ಹೇರಲಾಗುತ್ತಿದೆ ಎಂಬ ಆರೋಪದ ಮೇಲೆ ಭಯೋತ್ಪಾದಕ ಗುಂಪು ಬೆದರಿಕೆ ಹಾಕಿದ್ದ ಶ್ರೀನಗರದ ಶಾಲೆಯ ಪ್ರಾಂಶುಪಾಲರೊಬ್ಬರು ಕ್ಷಮೆಯಾಚಿಸಿದ್ದಾರೆ. ವಿಶ್ವ ಭಾರತಿ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯ ಪ್ರಾಂಶುಪಾಲರು ಕೆಲವು ವಿದ್ಯಾರ್ಥಿನಿಯರಿಗೆ ಶಾಲೆಯೊಳಗೆ (ಅಬಯಾ) ಉದ್ದನೆಯ ನಿಲುವಂಗಿಯನ್ನು ಧರಿಸದಂತೆ ಹೇಳಿದ್ದರು ಎನ್ನಲಾಗಿದೆ. ಆದರೂ ಸಮವಸ್ತ್ರದ ಭಾಗವಾಗಿ ಹಿಜಾಬ್ ಧರಿಸಲು ಪ್ರೋತ್ಸಾಹಿಸಿದ್ದಾರೆ. ಆದರೆ

ಒನ್ ಇ೦ಡಿಯ 9 Jun 2023 12:53 am

ಭಾರತದಲ್ಲಿ 50 ಹೊಸ ವೈದ್ಯಕೀಯ ಕಾಲೇಜುಗಳು, ಹೆಚ್ಚಿದ ಎಂಬಿಬಿಎಸ್ ಸೀಟ್‌ಗಳು

ನವದೆಹಲಿ, ಜೂನ್. 09: ಈ ವರ್ಷ 8,195 ಎಂಬಿಬಿಎಸ್ ಸೀಟುಗಳನ್ನು ಹೊಂದಿರುವ 50 ಹೊಸ ವೈದ್ಯಕೀಯ ಕಾಲೇಜುಗಳನ್ನು ತೆರೆಯಲು ರಾಷ್ಟ್ರೀಯ ವೈದ್ಯಕೀಯ ಆಯೋಗ (ಎನ್‌ಎಂಸಿ) ಅನುಮೋದನೆ ನೀಡಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಉನ್ನತ ಮೂಲಗಳು ಗುರುವಾರ ತಿಳಿಸಿವೆ. ದೇಶದಲ್ಲಿ ಎಂಬಿಬಿಎಸ್ ಸೀಟುಗಳ ಒಟ್ಟು ಸಂಖ್ಯೆಯನ್ನು 1,07,658 ದಾಟಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಈ 50

ಒನ್ ಇ೦ಡಿಯ 9 Jun 2023 12:03 am

ಕೊಲೆ ಕೇಸ್‌ನಲ್ಲಿ ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಬಚಾವ್?

ಇಸ್ಲಾಮಾಬಾದ್‌: ಪಾಕಿಸ್ತಾನದ ಪರಿಸ್ಥಿತಿಯೇ ಅರ್ಥವಾಗುತ್ತಿಲ್ಲ. ಆ ದೇಶದಲ್ಲಿ ಎಲ್ಲವೂ ಉಲ್ಟಾ. ಅದರಲ್ಲೂ ಜನಪ್ರತಿನಿಧಿ ಕೂಡ ಜೈಲಿಗೆ ಹೋಗ್ತಾರೆ, ಮಾಜಿ ಪ್ರಧಾನಿಗೆ ಗುಂಡು ಹಾರಿಸುವಷ್ಟು ಭಯಾನಕ ಸ್ಥಿತಿ ಅಲ್ಲಿದೆ. ಇಂತಹ ವಾತಾವರಣದಲ್ಲಿ ಮಾಜಿ ಪ್ರಧಾನಿ ಇಮ್ರಾನ್ ಖಾನ್ ವಿರುದ್ಧವೂ ಕೊಲೆ ಪ್ರಕರಣ ದಾಖಲಾಗಿ ಸಖತ್ ಸದ್ದು ಮಾಡುತ್ತಿದೆ. ಹೌದು, ಇಮ್ರಾನ್ ಖಾನ್‌ನ ಜೈಲಿಗೆ ಹಾಕಲು ಅಲ್ಲಿನ ಸರ್ಕಾರ ಎಲ್ಲಾ

ಒನ್ ಇ೦ಡಿಯ 8 Jun 2023 11:38 pm

Wrestlers Protest: ಏಷ್ಯನ್ ಗೇಮ್ಸ್ ಟ್ರಯಲ್ಸ್‌ನಲ್ಲಿ ಭಾಗವಹಿಸುತ್ತಾರಾ ಕುಸ್ತಿಪಟುಗಳು?

ನವದೆಹಲಿ, ಜೂನ್. 08: ಮಾಜಿ ಕುಸ್ತಿ ಫೆಡರೇಶನ್‌ ಆಫ್‌ ಇಂಡಿಯಾ ಮುಖ್ಯಸ್ಥ ಬ್ರಿಜ್‌ ಭೂಷಣ್‌ ಶರಣ್‌ ಸಿಂಗ್‌ ವಿರುದ್ಧದ ಪ್ರತಿಭಟನೆಯನ್ನು ಹಿಂತೆಗೆದುಕೊಂಡ ಒಂದು ದಿನದ ನಂತರ, ಕುಸ್ತಿಪಟುಗಳು ಗುರುವಾರ ಈ ತಿಂಗಳ ಕೊನೆಯಲ್ಲಿ ನಡೆಯಲಿರುವ ಏಷ್ಯನ್ ಗೇಮ್ಸ್ ಆಯ್ಕೆ ಟ್ರಯಲ್ಸ್‌ನಲ್ಲಿ ಭಾಗವಹಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ. ಒಲಿಂಪಿಕ್ ಕೌನ್ಸಿಲ್ ಆಫ್ ಏಷ್ಯಾ (ಒಸಿಎ) ನಿಗದಿಪಡಿಸಿದ ಜುಲೈ 15 ರ

ಒನ್ ಇ೦ಡಿಯ 8 Jun 2023 11:29 pm

‘ಗೃಹಲಕ್ಷ್ಮೀ’ಗೆ ಮತ್ತೆರಡು ಕಂಡೀಷನ್ ಸೇರಿಸಿದ ರಾಜ್ಯ ಸರ್ಕಾರ?

ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು 5 ಗ್ಯಾರಂಟಿಗಳು ಭಾರಿ ಪ್ರಭಾವ ಬೀರಿವೆ. ಅದರಲ್ಲೂ ಮಹಿಳೆಯರ ಮತ ಈ ಬಾರಿ ಕಾಂಗ್ರೆಸ್ ಪಾಲಾಗಲು 'ಗೃಹಲಕ್ಷ್ಮೀ' ಯೋಜನೆ ಗತ್ತು ದೊಡ್ಡದಿದೆ. ಆದ್ರೆ ರಾಜ್ಯ ಸರ್ಕಾರ 'ಗೃಹಲಕ್ಷ್ಮೀ' ಯೋಜನೆ ಮೂಲಕ ₹2000 ನೀಡಲು ದಿನಕ್ಕೊಂದು ರೂಲ್ಸ್ ಹಾಕುತ್ತಿರುವ ಆರೋಪ ಕೇಳಿಬಂದಿದೆ. ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರದ ವಿರುದ್ಧ ವಿರೋಧ ಪಕ್ಷಗಳು

ಒನ್ ಇ೦ಡಿಯ 8 Jun 2023 11:14 pm

ಡ್ಯಾಂ ಬ್ಲಾಸ್ಟ್: 5 ಜನರ ಸಾವು, ಲಕ್ಷಾಂತರ ಜನರು ಬೀದಿಗೆ

ಉಕ್ರೇನ್: ಮೊನ್ನೆ ಮೊನ್ನೆ ತನಕ ಅಲ್ಲಿನ ಜನ ನೆಮ್ಮದಿಯಾಗಿದ್ದರು. ಆದರೆ ದಿಢೀರ್ ರಾತ್ರೋ ರಾತ್ರೋ ಮನೆಗೆ ನೀರು ನುಗ್ಗಿತ್ತು. ಜೀವ ಉಳಿದರೆ ಸಾಕಪ್ಪ ಅಂತಾ ಜನರು ಓಡಿ ಮನೆ ಬಿಟ್ಟು ಬಂದರು. ನೋಡ ನೋಡ್ತಿದ್ದಂತೆ ಅವರ ಮನೆಯ ಜೊತೆಗೆ ಜೀವನವೂ ಮುಳುಗಿ ಹೋಗಿತ್ತು. ಇದು ಸಿನಿಮಾ ಕಥೆಯಲ್ಲ, ಉಕ್ರೇನ್‌ನಲ್ಲಿ ಡ್ಯಾಂ ಸ್ಫೋಟದ ನಂತರದ ಜನರ ವ್ಯಥೆ. ರಷ್ಯಾ

ಒನ್ ಇ೦ಡಿಯ 8 Jun 2023 10:45 pm

ಕೊಪ್ಪಳ ಜಿಲ್ಲೆಯಲ್ಲಿ ಕಲುಷಿತ ನೀರು ಕುಡಿದು ಬಾಲಕಿ ಸಾವು: ಗ್ರಾಪಂ ನಿರ್ಲಕ್ಷ್ಯ ಎಂದು ಗ್ರಾಮಸ್ಥರ ಆಕ್ರೋಶ

ಕಲುಷಿತ ನೀರು ಕುಡಿದ ಪರಿಣಾಮ ಆರೋಗ್ಯ ಹದಗೆಟ್ಟು 10 ವರ್ಷದ ಬಾಲಕಿಯೊಬ್ಬಳು ಮೃತಪಟ್ಟ ದಾರುಣ ಘಟನೆ ಕೊಪ್ಪಳ ಜಿಲ್ಲೆಯ ಕುಷ್ಟಗಿಯಿಂದ ವರದಿಯಾಗಿದೆ. ಬಿಜಕಲ್ ಗ್ರಾಮದ ನಿರ್ಮಲ ಈರಪ್ಪ ಬೆಳಗಲ್ ಮೃತ ಬಾಲಕಿ. ನೀರಿನ ಪೈಪ್ ಲೈನ್ ಗೆ ಗಟಾರದ ನೀರು ಸೇರಿದ್ದೇ ಇದಕ್ಕೆ ಕಾರಣ ಎಂದು ಹೇಳಲಾಗಿದೆ. ಇದೀಗ ದುರ್ಘಟನೆ ಬಳಿಕ ಗ್ರಾಮ ಪಂಚಾಯಿತಿ ಪೈಪ್ ಲೈನ್ ದುರಸ್ತಿ ಪಡಿಸುವ ಕಾರ್ಯವನ್ನು ನಡೆಸುತ್ತಿದೆ ಎಂದು ಬಾಲಕಿಯ ಕುಟುಂಬಸ್ಥರು ಮತ್ತು ಗ್ರಾಮಸ್ಥರು ಆರೋಪಿಸಿದ್ದಾರೆ.

ವಿಜಯ ಕರ್ನಾಟಕ 8 Jun 2023 10:09 pm

ತೆಲಂಗಾಣದಲ್ಲಿ ಟಿಡಿಪಿ ಜೊತೆ ಬಿಜೆಪಿ ಕೈಜೋಡಿಸಲು ಆಗಲ್ವಾ?

ನವದೆಹಲಿ: ಲೋಕಸಭೆ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಕೇಂದ್ರದಲ್ಲಿ ಅಧಿಕಾರ ಉಳಿಸಿಕೊಂಡು ಮತ್ತೊಮ್ಮೆ ಸರ್ಕಾರ ರಚಿಸುವ ಗುರಿ ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಪಕ್ಷದ್ದು. ಆದರೆ ವಿಪಕ್ಷಗಳು ಈ ಬಾರಿ ಬಿಜೆಪಿಗೆ ಸೋಲಿನ ರುಚಿ ತೋರಿಸಲು ಕಾಯ್ತಿದ್ದು, ಕೇಂದ್ರ ಗೃಹ ಸಚಿವ ಅಮಿತ್ ಶಾ ಇದೇ ಸಂದರ್ಭದಲ್ಲಿ ಹೊಸ ತಂತ್ರ ಪ್ರಯೋಗಿಸಿದ್ದಾರೆ! ಹೌದು, ಬರೋಬ್ಬರಿ 5 ವರ್ಷ ನಂತರ

ಒನ್ ಇ೦ಡಿಯ 8 Jun 2023 10:08 pm

ರಾಜ್ಯ ಬಿಜೆಪಿಗೆ ಮೇಜರ್‌ ಸರ್ಜರಿ, ಹೊಸಬರಿಗೆ ಸಿಗಲಿದ್ಯಾ ಸಾರಥ್ಯ?

ವಿಧಾನಸಭಾ ಚುನಾವಣಾ ಸೋಲಿನ ನಂತರ ರಾಜ್ಯ ಬಿಜೆಪಿ ಮೇಜರ್ ಸರ್ಜರಿಗೆ ಮುಂದಾಗಿದೆ. ಪಕ್ಷದ ಸಾರಥ್ಯವನ್ನು ಹೊಸಬರಿಗೆ ನೀಡುವ ಸಾಧ್ಯತೆ ಇದೆ. ಹೊಸ ಮುಖಗಳಿಗೆ ಮಣೆ ಹಾಕುವ ಮೂಲಕ ಒಂದಷ್ಟು ಬದಲಾವಣೆ ಮಾಡುವ ನಿರೀಕ್ಷೆಯಿದೆ. ನೂತನ ಸಾರಥಿ ಬಗ್ಗೆ ಕುತೂಹಲ ಹೆಚ್ಚಾಗಿದೆ.

ವಿಜಯ ಕರ್ನಾಟಕ 8 Jun 2023 10:06 pm

ಕೇಂದ್ರದಿಂದ ರೈತರಿಗೆ ಗುಡ್‌ನ್ಯೂಸ್! ಮುಂಗಾರು ಬೆಳೆಗಳಿಗೆ ಎಂಎಸ್‌ಪಿ ಏರಿಕೆ

ಕೇಂದ್ರ ಸರ್ಕಾರ ಅನ್ನದಾತರಿಗೆ ಗುಡ್‌ನ್ಯೂಸ್ ನೀಡಿದೆ. ಮುಂಗಾರು ಹಂಗಾಮಿನ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಹೆಚ್ಚಿಸುವ ಪ್ರಸ್ತಾವಕ್ಕೆ ಸಂಪುಟ ಅನುಮೋದನೆ ನೀಡಿದೆ. ಅದರಂತೆ ಭತ್ತ ಕ್ವಿಂಟಾಲ್‌ಗೆ 2,040 ರೂ.ನಿಂದ 2,183 ರೂ.ಗೆ (ಕ್ವಿಂಟಾಲ್‌ಗೆ 143 ರೂ.) ಹೆಚ್ಚಿಸಲಾಗಿದೆ.

ವಿಜಯ ಕರ್ನಾಟಕ 8 Jun 2023 9:45 pm

Free Electricity: ಕೈಗೆ ಬಂದ ತುತ್ತನ್ನು ಬಾಯಿಗೆ ಬರದ ಹಾಗೆ ಮಾಡಿಕೊಳ್ಳಬೇಡಿ. ಇದೊಂದು ಕೆಲಸ ತಪ್ಪದೇ ಮಾಡಿ ಇಲ್ಲವಾದಲ್ಲಿ ಉಚಿತ ವಿದ್ಯುತ್ ಸಿಗೋದಿಲ್ಲ.

ಸೇವಾ ಸಿಂಧು ಪೋರ್ಟಲ್ ಮೂಲಕ ಗ್ರಹ ಜ್ಯೋತಿ ಯೋಜನೆಗೆ ರಿಜಿಸ್ಟರ್ ಮಾಡಿಕೊಂಡವರಿಗೆ ಮಾತ್ರ Free Electricity ಯನ್ನು ನೀಡಲಾಗುವುದು ಎಂಬುದಾಗಿ ಕೂಡ ಸುತ್ತೋಲೆಗಳು ಹೊರಡಿವೆ The post Free Electricity: ಕೈಗೆ ಬಂದ ತುತ್ತನ್ನು ಬಾಯಿಗೆ ಬರದ ಹಾಗೆ ಮಾಡಿಕೊಳ್ಳಬೇಡಿ. ಇದೊಂದು ಕೆಲಸ ತಪ್ಪದೇ ಮಾಡಿ ಇಲ್ಲವಾದಲ್ಲಿ ಉಚಿತ ವಿದ್ಯುತ್ ಸಿಗೋದಿಲ್ಲ. appeared first on Karnataka Times .

ಕರ್ನಾಟಕ ಟೈಮ್ಸ್ 8 Jun 2023 9:27 pm

ಬಜರಂಗ ಬಲಿ ಸಹಾಯ ಮಾಡದ ಕಾರಣ ಬಿಜೆಪಿ ರಾಜಕೀಯಕ್ಕೆ ಔರಂಗಜೇಬ್, ಟಿಪ್ಪು ಬೇಕಾಗಿತ್ತು: ಸಂಜಯ್ ರಾವತ್

ಮುಂಬೈ, ಜೂನ್. 08: ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ 'ಬಜರಂಗ ಬಲಿ' ಸಹಾಯ ಮಾಡಲಿಲ್ಲ, ಆದ್ದರಿಂದ ಪಕ್ಷವು ಈಗ ಔರಂಗಜೇಬ್ ಮತ್ತು ಟಿಪ್ಪು ಸುಲ್ತಾನ್ ಅವರಂತಹ ಐತಿಹಾಸಿಕ ವ್ಯಕ್ತಿಗಳನ್ನು ಅವಲಂಬಿಸಿದೆ ಎಂದು ಶಿವಸೇನೆ (ಯುಬಿಟಿ) ನಾಯಕ ಸಂಜಯ್ ರಾವತ್ ಗುರುವಾರ ಔರಂಗಬಾದ್‌ನಲ್ಲಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನ ಪಕ್ಷದ ಸಂಸ್ಥಾಪನಾ ದಿನದ

ಒನ್ ಇ೦ಡಿಯ 8 Jun 2023 9:26 pm

ಅಬ್ಬಬ್ಬ ಲಾಟ್ರಿ.. ವಿಮಾನ ಪ್ರಯಾಣಿಕರಿಗೆ ಟಿಕೆಟ್ ಹಣ ವಾಪಸ್!

ನವದೆಹಲಿ: ಏರ್ ಇಂಡಿಯಾ ವಿಮಾನದಲ್ಲಿ ಪ್ರಯಾಣಿಸಿ ಸಮಸ್ಯೆ ಅನುಭವಿಸಿದ್ದ ಗ್ರಾಹಕರ ನೆರವಿಗೆ ಸಂಸ್ಥೆ ಧಾವಿಸಿದೆ. ಇಂಜಿನ್‌ ಕೈಕೊಟ್ಟು ದಿಢೀರ್ ರಷ್ಯಾದಲ್ಲಿ ಲ್ಯಾಂಡ್ ಆಗಿದ್ದ ಏರ್ ಇಂಡಿಯಾ ವಿಮಾನ ಈಗ ಸೇಫ್ ಆಗಿ ಅಮೆರಿಕ ತಲುಪಿದೆ. ಹೀಗಾಗಿ ಫ್ಲೈಟ್ ಟಿಕೆಟ್ ಚಾರ್ಜ್ ವಾಪಸ್ ನೀಡಲು ಏರ್ ಇಂಡಿಯಾ ಸಂಸ್ಥೆ ಮುಂದಾಗಿದೆ! ಹೌದು ನವದೆಹಲಿ ಮೂಲಕ ಅಮೆರಿಕದ ಸ್ಯಾನ್‌ ಫ್ರಾನ್ಸಿಸ್ಕೊಗೆ

ಒನ್ ಇ೦ಡಿಯ 8 Jun 2023 9:22 pm

Free Electricity: ಆಧಾರ್ ಕಾರ್ಡ್ ಕರ್ನಾಟಕದ ಹೊರಗೆ ನೋಂದಾಯಿಸಲ್ಪಟ್ಟಿದ್ದರೆ ಉಚಿತ ವಿದ್ಯುತ್ ಯೋಜನೆ ಪಡೆಯಬಹುದಾ? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

ನಿಮ್ಮ ಆಧಾರ್ ಕಾರ್ಡ್ (Aadhar Card) ಬೇರೆ ರಾಜ್ಯದಲ್ಲಿ ನೋಂದಾಯಿಸಲ್ಪಟ್ಟಿದ್ದು ನೀವು ಸದ್ಯಕ್ಕೆ ಕರ್ನಾಟಕದಲ್ಲಿ ಯಾವುದೇ ಸ್ಥಳದಲ್ಲಿ ವಾಸಿಸುತ್ತಿದ್ದರು ಕೂಡ ನಿಮಗೆ 200 ಯೂನಿಟ್ ವರೆಗಿನ ಉಚಿತ ವಿದ್ಯುತ್ (Free Electricity) ಯೋಜನೆ ಆಗಿರುವಂತಹ ಗ್ರಹ ಜ್ಯೋತಿ ಯೋಜನೆಗೆ ನೀವು ಅರ್ಹರಾಗಿರುತ್ತೀರಿ ಆದರೆ ನಿಮ್ಮ ಕರ್ನಾಟಕದ ವಿಳಾಸ ಪತ್ರದ ದಾಖಲೆಗಳನ್ನು ನೀವು ಆ ಸಂದರ್ಭದಲ್ಲಿ ನೀಡಬೇಕಾಗುತ್ತದೆ. The post Free Electricity: ಆಧಾರ್ ಕಾರ್ಡ್ ಕರ್ನಾಟಕದ ಹೊರಗೆ ನೋಂದಾಯಿಸಲ್ಪಟ್ಟಿದ್ದರೆ ಉಚಿತ ವಿದ್ಯುತ್ ಯೋಜನೆ ಪಡೆಯಬಹುದಾ? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ. appeared first on Karnataka Times .

ಕರ್ನಾಟಕ ಟೈಮ್ಸ್ 8 Jun 2023 9:17 pm

Free 200 Units: ಹೊಸ ಮನೆ ಕಟ್ಟಿದವರಿಗೆ 200 ಯೂನಿಟ್ ಉಚಿತ ಸಿಗುತ್ತಾ? ಇಲ್ಲಿದೆ ಸರ್ಕಾರದ ಆದೇಶ

ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದು ಈ ಮೂಲಕ ಪಂಚಯೋಜನೆಯಲ್ಲಿ ಅತೀ ಹೆಚ್ಚು ಮಾನ್ಯತೆ ಪಡೆದ ಯೋಜನೆ ಎಂದರೆ ಅದು ಗೃಹಜ್ಯೋತಿ. ರಾಜ್ಯದ ಎಲ್ಲ ಜನತೆಗೆ ಉಚಿತ 200 ಯುನಿಟ್ (Free 200 Units) ನೀಡಲಾಗುತ್ತದೆ ಎಂದು ಈ ಬಗ್ಗೆ ಕೆಲವು ನೀತಿ ನಿಯಮವನ್ನು ಸಹ ತಿಳಿಸಿತ್ತು. The post Free 200 Units: ಹೊಸ ಮನೆ ಕಟ್ಟಿದವರಿಗೆ 200 ಯೂನಿಟ್ ಉಚಿತ ಸಿಗುತ್ತಾ? ಇಲ್ಲಿದೆ ಸರ್ಕಾರದ ಆದೇಶ appeared first on Karnataka Times .

ಕರ್ನಾಟಕ ಟೈಮ್ಸ್ 8 Jun 2023 9:04 pm

Gruha Jyoti Yojana: ಗ್ರಹ ಜ್ಯೋತಿ ಯೋಜನೆ ಅರ್ಜಿ ಸಲ್ಲಿಸುವುದಕ್ಕೆ ಶುಲ್ಕ ಎಷ್ಟು ನೀಡಬೇಕು?

ಈ Gruha Jyoti Yojanaನಿಮ್ಮದಾಗಿಸಿಕೊಳ್ಳಲು ನೀವು ಸೇವಾ ಸಿಂಧು ಪೋರ್ಟಲ್ (Seva Sindhu Portal) ಮೂಲಕ ಕೇಳಲಾಗುವಂತಹ ಎಲ್ಲಾ ದಾಖಲೆಗಳನ್ನು ಪೂರೈಸಿ ಸಬ್ಮಿಟ್ ಮಾಡಿದ ಮೇಲೆ ನಿಮ್ಮ ಗ್ರಹ ಜ್ಯೋತಿ ಯೋಜನೆ ಅನುಮೋದನೆ ಆಗುತ್ತದೆ. ಇನ್ನು ಈ ಅರ್ಜಿಯನ್ನು ಹಾಕಲು ಯಾವುದಾದರು ಶುಲ್ಕವನ್ನು ನೀಡಬೇಕಾಗಿ ಎನ್ನುವ ನಿಮ್ಮ ಪ್ರಶ್ನೆಗೂ ಕೂಡ ನಮ್ಮ ಬಳಿ ಉತ್ತರವಿದ್ದು ಯಾವುದೇ ರೀತಿಯ ಹಣವನ್ನು ನೀಡಬೇಕಾದ ಅಗತ್ಯವಿಲ್ಲ. The post Gruha Jyoti Yojana: ಗ್ರಹ ಜ್ಯೋತಿ ಯೋಜನೆ ಅರ್ಜಿ ಸಲ್ಲಿಸುವುದಕ್ಕೆ ಶುಲ್ಕ ಎಷ್ಟು ನೀಡಬೇಕು? appeared first on Karnataka Times .

ಕರ್ನಾಟಕ ಟೈಮ್ಸ್ 8 Jun 2023 8:49 pm

Expensive Item: 10 ಕೆಜಿ ಅಕ್ಕಿ ಜೊತೆಗೆ ಜನತೆಗೆ ದುಬಾರಿಯಾದ ಈ ವಸ್ತು ಕಡಿಮೆ ಬೆಲೆಗೆ ನೀಡಲು ಮುಂದಾದ ಸರ್ಕಾರ

ಕಳೆದ ಕೆಲವು ವರ್ಷಗಳಿಂದ ದಿನನಿತ್ಯದ ಜೀವನಕ್ಕೆ ಬೇಕಾಗುವಂತಹ ಸಾಕಷ್ಟು ವಸ್ತುಗಳ ಬೆಲೆ ಏರಿಕೆಯಾಗಿದ್ದು ಅವುಗಳ ನಡುವೆ ಈಗ ನೆಮ್ಮದಿ ಎನಿಸುವಂತಹ ಒಂದು ಸುದ್ದಿ ಹೊರಬಂದಿದೆ. ಅಡುಗೆ ಎಣ್ಣೆಯ (Cooking Oil) ಬೆಳೆಯಲಿ ಬೆಲೆ ಕಡಿಮೆ ಆಗಿದ್ದು ಇದು ಮುಂದಿನ ದಿನಗಳಲ್ಲಿ ಇನ್ನಷ್ಟು ಕುಸಿಯವ ಸಾಧ್ಯತೆ ಇದೆ ಎಂಬುದಾಗಿ ಸರ್ಕಾರಿ ಮೂಲಗಳಿಂದ ತಿಳಿದುಬಂದಿದೆ. The post Expensive Item: 10 ಕೆಜಿ ಅಕ್ಕಿ ಜೊತೆಗೆ ಜನತೆಗೆ ದುಬಾರಿಯಾದ ಈ ವಸ್ತು ಕಡಿಮೆ ಬೆಲೆಗೆ ನೀಡಲು ಮುಂದಾದ ಸರ್ಕಾರ appeared first on Karnataka Times .

ಕರ್ನಾಟಕ ಟೈಮ್ಸ್ 8 Jun 2023 8:47 pm

WTC Final - 111 ವರ್ಷಗಳ ಹಳೇ ದಾಖಲೆ ಅಳಿಸಿ ಹಾಕಿದ ಸ್ಟೀವ್ ಸ್ಮಿತ್‌-ಟ್ರಾವಿಸ್ ಹೆಡ್‌ ಜೋಡಿ!

Records in India vs Australia WTC Final 2023: ಎರಡನೇ ಆವೃತ್ತಿಯ ಐಸಿಸಿ ಟೆಸ್ಟ್‌ ವಿಶ್ವ ಚಾಂಪೊಇಯನ್‌ಷಿಪ್‌ ಟೂರ್ನಿಯ ಫೈನಲ್ ಪಂದ್ಯದಲ್ಲಿ ಟೀಮ್ ಇಂಡಿಯಾ ಎದುರು ಆಸ್ಟ್ರೇಲಿಯಾದ ಇಬ್ಬರು ಬ್ಯಾಟ್ಸ್‌ಮನ್‌ಗಳು ಶತಕ ಬಾರಿಸಿ ಅಬ್ಬರಿಸಿದರು. ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ್ದ ಕಾಂಗರೂ ಪಡೆ 76ಕ್ಕೆ 3 ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದಾಗ ಜೊತೆಯಾದ ಸ್ಟೀವ್ ಸ್ಮಿತ್‌ ಮತ್ತು ಟ್ರಾವಿಸ್‌ ಹೆಡ್‌ ನಾಲ್ಕನೇ ವಿಕೆಟ್‌ಗೆ ದಾಖಲೆಯ ಜೊತೆಯಾಟ ಕಟ್ಟಿ ಆಸ್ಟ್ರೇಲಿಯಾಗೆ ಬೃಹತ್ ಮೊತ್ತ ತಂದುಕೊಟ್ಟರು.

ವಿಜಯ ಕರ್ನಾಟಕ 8 Jun 2023 8:46 pm

Cash at Home: ಭಾರತದ ಎಲ್ಲಾ ರಾಜ್ಯಗಳಿಗೂ ಸೂಚನೆ, ಮನೆಯಲ್ಲಿ ಇಷ್ಟು ಕ್ಯಾಶ್ ಇಡುವಂತಿಲ್ಲ, ಹೊಸ ಆದೇಶ.

ನಗದು ಹಣ (Cash at Home) ವನ್ನು ಅತಿ ಹೆಚ್ಚಾಗಿ ಇಟ್ಟುಕೊಳ್ಳುವುದು ಸಮಸ್ಯೆಗೆ ಕಾರಣವಾಗಬಹುದು ನೀವು ಒಂದು ವೇಳೆ ನಿಮ್ಮ ಬಳಿ ಇರುವ ಹಣಕ್ಕೆ ಸರಿಯಾದ ಮಾಹಿತಿ ಕೊಡದೆ ಇದ್ದಲ್ಲಿ ಬಾರಿ ಪ್ರಮಾಣದ ದಂಡ ತೆರಬೇಕಾಗುತ್ತದೆ. ನಿಮ್ಮ ಬಳಿ ಇರುವ ಮೊತ್ತದ 137%ವರೆಗೆ ತೆರಿಗೆ ವಿಧಿಸಬಹುದು. The post Cash at Home: ಭಾರತದ ಎಲ್ಲಾ ರಾಜ್ಯಗಳಿಗೂ ಸೂಚನೆ, ಮನೆಯಲ್ಲಿ ಇಷ್ಟು ಕ್ಯಾಶ್ ಇಡುವಂತಿಲ್ಲ, ಹೊಸ ಆದೇಶ. appeared first on Karnataka Times .

ಕರ್ನಾಟಕ ಟೈಮ್ಸ್ 8 Jun 2023 8:33 pm

Free Electricity: 200 ಯೂನಿಟ್ ಉಚಿತ ವಿದ್ಯುತ್ ಅನ್ನು ಪಡೆಯಲು ಯಾವೆಲ್ಲ ದಾಖಲೆಗಳನ್ನು ನೀಡಬೇಕು ಗೊತ್ತಾ?

ಸಾಕಷ್ಟು ಚರ್ಚೆಗೆ ಒಳಗಾಗಿರುವಂತಹ ಯೋಜನೆ ಎಂದರೆ ಅದು ಪ್ರತಿಯೊಂದು ಮನೆಗಳಿಗೂ ಕೂಡ 200 ಯೂನಿಟ್ ಉಚಿತ ವಿದ್ಯುತ್ (Free Electricity) ಅನ್ನು ನೀಡುವಂತಹ ಗ್ರಹ ಜ್ಯೋತಿ ಯೋಜನೆ (Gruha Jyothi Yojane). The post Free Electricity: 200 ಯೂನಿಟ್ ಉಚಿತ ವಿದ್ಯುತ್ ಅನ್ನು ಪಡೆಯಲು ಯಾವೆಲ್ಲ ದಾಖಲೆಗಳನ್ನು ನೀಡಬೇಕು ಗೊತ್ತಾ? appeared first on Karnataka Times .

ಕರ್ನಾಟಕ ಟೈಮ್ಸ್ 8 Jun 2023 8:32 pm

ನುಡಿದಂತೆ ನಡೆದ ಸರ್ಕಾರ: ಬಿಜೆಪಿ ವಿರುದ್ಧ ಸಿದ್ದರಾಮಯ್ಯ ಟ್ವೀಟ್ ಅಸ್ತ್ರ!

ಬೆಂಗಳೂರು: ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳ ವಿರುದ್ಧ ಅತ್ತ ಬಿಜೆಪಿ ಪ್ರತಿಭಟನೆ ಮತ್ತು ವಾಗ್ದಾಳಿ ನಡೆಸುತ್ತಿದೆ. ಇದರ ಜೊತೆಗೆ ಬಿಜೆಪಿ ನಾಯಕರು ಕಾಂಗ್ರೆಸ್ ಸರ್ಕಾರವನ್ನ ಇದೇ ಗ್ಯಾರಂಟಿ ವಿಚಾರ ಹಿಡಿದು ಅಲ್ಲಾಡಿಸಲು ನೋಡುತ್ತಿದ್ದಾರೆ. ಆದರೆ ಬಿಜೆಪಿ ವಿರುದ್ಧ ಸಿದ್ದರಾಮಯ್ಯ ಟ್ವೀಟ್ ಅಸ್ತ್ರ ಪ್ರಯೋಗಿಸಿದ್ದಾರೆ! ಹೌದು, ಬಿಜೆಪಿ ನಾಯಕರ ಆರೋಪಗಳು ಹಾಗೂ ಪ್ರತಿಭಟನೆ ನಡೆವೆಯೂ ಗ್ಯಾರಂಟಿಗಳ ಬಗ್ಗೆ ಸಿಎಂ ಸಿದ್ದರಾಮಯ್ಯ

ಒನ್ ಇ೦ಡಿಯ 8 Jun 2023 8:28 pm

Telangana elections: ತೆಲಂಗಾಣದಲ್ಲಿ ರಾಜ್ಯಾದ್ಯಂತ ಬಸ್ ಯಾತ್ರೆ ಆರಂಭಿಸಲಿದೆ ಯುವ ಕಾಂಗ್ರೆಸ್

ಹೈದರಾಬಾದ್, ಜೂನ್. 08: ಕರ್ನಾಟಕದಲ್ಲಿ ಭರ್ಜರಿ ಗೆಲುವಿನ ಉತ್ಸಾಹದಲ್ಲಿರುವ ಕಾಂಗ್ರೆಸ್ ತೆಲಂಗಾಣದಲ್ಲಿ ಚುನಾವಣಾ ತಯಾರಿ ನಡೆಸುತ್ತಿದೆ. ರಾಜ್ಯಾದ್ಯಂತ ಯುವ ಕಾಂಗ್ರೆಸ್ ಬಸ್ ಯಾತ್ರೆ ಆರಂಭಿಸಲಿದೆ. ಇದಕ್ಕೆ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರು ಪ್ರತಿನಿಧಿಸುವ ಗಜ್ವೇಲ್ ವಿಧಾನಸಭಾ ಕ್ಷೇತ್ರದಿಂದ ಚಾಲನೆ ದೊರೆಯಲಿದೆ. ರಾಜ್ಯಾದ್ಯಂತ 'ಬಸ್ ಯಾತ್ರೆ' ನಡೆಸಲು ಭಾರತೀಯ ಯುವ ಕಾಂಗ್ರೆಸ್ (ಐವೈಸಿ) ಬುಧವಾರ ನಡೆದ ಮೂರು

ಒನ್ ಇ೦ಡಿಯ 8 Jun 2023 8:20 pm

ಚುನಾವಣೆಯಲ್ಲಿ ಬಿಜೆಪಿ ಹೀನಾಯ ಸೋಲಿಗೆ ಕಾರಣ ಬಿಚ್ಚಿಟ್ಟ ಅಭ್ಯರ್ಥಿಗಳು!

ಬೆಂಗಳೂರು: 2023ರ ಚುನಾವಣೆ ಹೀನಾಯ ಸೋಲಿನ ಆತ್ಮಾವಲೋಕನ ಮಾಡಿಕೊಳ್ಳಲು ಬಿಜೆಪಿ ಮಹತ್ವದ ಸಭೆ ನಡೆಸಿದೆ. ಸೋತಿರುವ ಬಿಜೆಪಿ ಅಭ್ಯರ್ಥಿಗಳು ತಮ್ಮ ಸೋಲಿಗೆ ಕಾರಣ ಬಿಚ್ಚಿಟ್ಟಿದ್ದಾರೆ. ಅದರಲ್ಲೂ ಹೊಸಕೋಟೆ ಕ್ಷೇತ್ರದ ಮಾಜಿ ಶಾಸಕ ಹಾಗೂ ಈ ಬಾರಿ ಚುನಾವಣೆಯ ಬಿಜೆಪಿ ಪರಾಜಿತ ಅಭ್ಯರ್ಥಿ ಎಂಟಿಬಿ ನಾಗರಾಜ್ ರೊಚ್ಚಿಗೆದ್ದರು. ಮಾಜಿ ಸಚಿವ ಡಾ.ಕೆ.ಸುಧಾಕರ್ ಮತ್ತು ಎಂಟಿಬಿ ನಾಗರಾಜ್ ಮಧ್ಯೆ ಮುಸುಕಿನ

ಒನ್ ಇ೦ಡಿಯ 8 Jun 2023 7:52 pm

5 guarantees: 5 ಗ್ಯಾರಂಟಿ ಬಳಿಕ ಮತ್ತೊಂದು ಹೊಸ ಆಫರ್ ಕೊಟ್ಟ ಸರ್ಕಾರ, ಇಂತಹವರ ಹಣ ಡಬಲ್

ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಮೇಲೆ ಗೃಹಲಕ್ಷ್ನೀ (Grahalakshmi) ಯೋಜನೆಯ ಮೂಲಕ ಅನೇಕ ಜನರಿಗೆ ಅದರಲ್ಲೂ ಮಹಿಳೆಯರಿಗಂತೂ ಬಹಳ ಖುಷಿಯಾಗಿದೆ. ಆದರೆ ವಿಧವಾ ಪಿಂಚಣಿ , ವೃದ್ಧಾಪ್ಯ ಮತ್ತು ಅಂಗವಿಕಲ ಪಿಂಚಣಿ ಇನ್ನು ಮುಂದೆ ಏನಾಗುತ್ತೆ ಅನ್ನೊ ಅನುಮಾನದ ನಡುವೆ ಇದೀಗ ಮತ್ತೊಂದು ಬಂಪರ್ ಗಿಫ್ಟ್ ಅನ್ನು ಸರಕಾರ ‌ನೀಡಿದೆ. The post 5 guarantees: 5 ಗ್ಯಾರಂಟಿ ಬಳಿಕ ಮತ್ತೊಂದು ಹೊಸ ಆಫರ್ ಕೊಟ್ಟ ಸರ್ಕಾರ, ಇಂತಹವರ ಹಣ ಡಬಲ್ appeared first on Karnataka Times .

ಕರ್ನಾಟಕ ಟೈಮ್ಸ್ 8 Jun 2023 7:46 pm

Electricity Price: ವಿದ್ಯುತ್ ದರ ಏರಿದ ಬೆನ್ನಲ್ಲೇ ಮತ್ತೊಂದು ಆದೇಶ ಕೊಟ್ಟ ಸರ್ಕಾರ.

ಉಚಿತ ವಿದ್ಯುತ್ ನೀಡುತ್ತಿರುವ ಬೆನ್ನಲ್ಲೇ ಕರೆಂಟ್ ಬಿಲ್ ಕೂಡ ಹೆಚ್ಚಾಗಿದ್ದು ಮೂಲಗಳಿಂದ ತಿಳಿದು ಬಂದಿರುವ ಪ್ರಕಾರ 2.89 ರೂಪಾಯಿಗಳು (Electricity Price) ಹೆಚ್ಚಳವಾಗಿದೆ ಎಂಬುದಾಗಿ ಕಂಡು ಬಂದಿದ್ದು ಇದರ ನಡುವಲ್ಲಿಯ ಮತ್ತೊಂದು ಸೇವೆಯ ದರವು ಕೂಡ ಅತಿ ಶೀಘ್ರದಲ್ಲಿ ಹೆಚ್ಚಾಗುವಂತಹ ಸೂಚನೆಗಳು ಕೂಡ ಸಿಕ್ಕಿವೆ. The post Electricity Price: ವಿದ್ಯುತ್ ದರ ಏರಿದ ಬೆನ್ನಲ್ಲೇ ಮತ್ತೊಂದು ಆದೇಶ ಕೊಟ್ಟ ಸರ್ಕಾರ. appeared first on Karnataka Times .

ಕರ್ನಾಟಕ ಟೈಮ್ಸ್ 8 Jun 2023 7:30 pm

ಸೋಲಿನ ಭಯ ಬೇಡ, 2 ಸ್ಥಾನದಿಂದ ಬಿಜೆಪಿ ಕಟ್ಟಿದ್ದೇನೆ: ಯಡಿಯೂರಪ್ಪ

ಬೆಂಗಳೂರು: ಬಿಜೆಪಿ ವಿಧಾನಸಭೆ ಚುನಾವಣೆಯಲ್ಲಿ ಹೀನಾಯ ಸೋಲು ಕಂಡಿದೆ. 135 ಸ್ಥಾನ ಕಾಂಗ್ರೆಸ್ ಪಾಲಾದರೆ, ಬಿಜೆಪಿ 66 ಸ್ಥಾನಕ್ಕೆ ತೃಪ್ತಿಪಟ್ಟಿದೆ. ಸೋಲಿನ ಅವಲೋಕನ ಮಾಡಿಕೊಳ್ಳಲು ಬೆಂಗಳೂರಿನ ಮಲ್ಲೇಶ್ವರಂ ಬಿಜೆಪಿ ಕಚೇರಿಯಲ್ಲಿ ವಿಶೇಷ ಸಭೆ ನಡೆಯಿತು. ಈ ವೇಳೆ ಯಡಿಯೂರಪ್ಪ ಬಿಜೆಪಿ ಕಟ್ಟಿದ ಅಂದಿನ ಕಷ್ಟದ ದಿನಗಳನ್ನ ನೆನೆದರು. ಇನ್ನು ಈ ಸಭೆಯಲ್ಲಿ ಮಾಜಿ ಸಿಎಂ ಬಿಎಸ್​ ಯಡಿಯೂರಪ್ಪ

ಒನ್ ಇ೦ಡಿಯ 8 Jun 2023 7:24 pm

ಕೇರಳದ ಹೋಟೆಲ್‌ನಲ್ಲಿ ಶವವಾಗಿ ಪತ್ತೆಯಾದ ಚೆನ್ನೈನ ಅಪ್ಪ, ಅಮ್ಮ, ಮಗಳು

ತ್ರಿಶೂರ್, ಜೂನ್. 08: ಚೆನ್ನೈನಲ್ಲಿ ನೆಲೆಸಿರುವ ಮೂವರು ಸದಸ್ಯರ ಕುಟುಂಬವೊಂದು ಈ ಮಧ್ಯ ಕೇರಳ ಜಿಲ್ಲೆಯ ಹೋಟೆಲ್ ಕೊಠಡಿಯಲ್ಲಿ ಶವವಾಗಿ ಪತ್ತೆಯಾಗಿದೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ. ಒಬ್ಬ ವ್ಯಕ್ತಿ, ಆತನ ಹೆಂಡತಿ ಮತ್ತು ಅವರ ಮಗಳು ಕೋಣೆಯೊಳಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. ಮೂವರು ಸದಸ್ಯರ ಕುಟುಂಬವು ಕೆಲವು ದಿನಗಳ ಹಿಂದೆ

ಒನ್ ಇ೦ಡಿಯ 8 Jun 2023 7:20 pm

Odisha Train Accident: ಒಡಿಶಾ ರೈಲು ಅಪಘಾತದ ಸಮಯದ ಭಯಾನಕ ವಿಡಿಯೋ ನೋಡಿ

ಜೂನ್ 2ರಂದು ಒಡಿಶಾದ ಬಾಲಸೋರ್ ಬಳಿ ಭೀಕರ ರೈಲು ಅಪಘಾತ ಸಂಭವಿಸಿತ್ತು. ಈ ಭೀಕರ ದುರಂತದಲ್ಲಿ 275 ಜನರು ಸಾವನ್ನಪ್ಪಿದ್ದಾರೆ ಮತ್ತು 1,000 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಕಳೆದ ಮೂರು ದಶಕದಲ್ಲಿ ಸಂಭವಿಸಿದ ಅತ್ಯಂತ ಭೀಕರ ರೈಲು ದುರಂತ ಎಂದು ಪರಿಗಣಿಸಲಾಗಿದೆ. ಚೆನ್ನೈಗೆ ಹೋಗುವ ಕೋರಮಂಡಲ್ ಎಕ್ಸ್‌ಪ್ರೆಸ್, ಎಸ್‌ಎಂವಿಟಿ ಬೆಂಗಳೂರು-ಹೌರಾ ಎಕ್ಸ್‌ಪ್ರೆಸ್ ಮತ್ತು ಒಡಿಶಾದ ಬಾಲಸೋರ್

ಒನ್ ಇ೦ಡಿಯ 8 Jun 2023 7:00 pm

Free Electricity: ಫ್ರಿ ವಿದ್ಯುತ್ ಗೆ ಕ್ಷಣಗಣನೆ, ಇಲ್ಲಿ ರಿಜಿಸ್ಟರ್ ಮಾಡಲು ಹೇಳಿದ ಅಧಿಕಾರಿಗಳು, ಹೊಸ ಆದೇಶ

ಗೃಹ ಜ್ಯೋತಿ ಯೋಜನೆ (Gruha Jyoti Yojana) ಯನ್ನು ಜುಲೈ 2023ರ ತಿಂಗಳ ವಿದ್ಯುತ್‌ ಪೂರೈಕೆಯನ್ನು ಆಗಸ್ಟ್ 2023ರ ತಿಂಗಳಿಂದ ನೀಡುವ ಬಿಲ್‌ಗೆ ನೀಡಿವಂತೆ ಜಾರಿಯಾಗಿದೆ. ಪ್ರತಿ ಮನೆಗೂ 200 ಯೂನಿಟ್‌ ವರೆಗೆ ಉಚಿತ ವಿದ್ಯುತ್‌ (Free Electricity) ಇರಲಿದ್ದು ಬಾಡಿಗೆ ಮನೆಗೂ ಉಚಿತ ವಿದೆ, The post Free Electricity: ಫ್ರಿ ವಿದ್ಯುತ್ ಗೆ ಕ್ಷಣಗಣನೆ, ಇಲ್ಲಿ ರಿಜಿಸ್ಟರ್ ಮಾಡಲು ಹೇಳಿದ ಅಧಿಕಾರಿಗಳು, ಹೊಸ ಆದೇಶ appeared first on Karnataka Times .

ಕರ್ನಾಟಕ ಟೈಮ್ಸ್ 8 Jun 2023 6:59 pm

Cyclone Effect: ಜೂ.11ರಿಂದ ಕರ್ನಾಟಕದ ಈ ಜಿಲ್ಲೆಗಳಿಗೆ ವ್ಯಾಪಕ ಮಳೆ, ಯೆಲ್ಲೋ ಅಲರ್ಟ್

ಬೆಂಗಳೂರು, ಜೂನ್ 08: ಅರಬ್ಬಿ ಸಮುದ್ರದಲ್ಲಿ ಸೃಷ್ಟಿಯಾಗಿರುವ ಬಿಪರ್‌ಜಾಯ್ ಚಂಡಮಾರುತ ಪ್ರಭಾವವು ಕರಾವಳಿ ರಾಜ್ಯಗಳಲ್ಲಿ ಒಂದಾಗಿರುವ ಕರ್ನಾಟಕದ ಮೇಲೂ ಬೀರಿದೆ. ಮುಂದಿನ ಎರಡು ದಿನ ರಾಜ್ಯದಲ್ಲಿ ಹಗುರ ಮಳೆ ಕಂಡು ಬರಲಿದೆ. ಜೂನ್ 11ರಿಂದ ಮೂರು ದಿನ ಮಳೆ ಅಬ್ಬರ ಹೆಚ್ಚಿರಲಿದೆ. ಕೆಲವು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಎಚ್ಚರಿಕೆ ಘೊಷಿಸಲಾಗಿದೆ. ಅರಬ್ಬಿ ಸಮುದ್ರದ ಭಾಗದಲ್ಲಿ ವಾಯುಭಾರ ಕುಸಿತವು

ಒನ್ ಇ೦ಡಿಯ 8 Jun 2023 6:58 pm

ಬೆಂಗಳೂರು ವಿಮಾನ ನಿಲ್ದಾಣದಿಂದ ಪ್ರಯಾಣಿಕರಿಗೆ ಸಿಹಿಸುದ್ದಿ!

ಬೆಂಗಳೂರು: ಹೈಟೆಕ್ ಸಿಟಿಯಾಗಿ, ಭಾರತದ ಐಟಿ &ಬಿಟಿ ತವರೂರು ಬೆಂಗಳೂರು ಈಗ ಭರ್ಜರಿಯಾಗಿ ಬೆಳೆಯುತ್ತಿದೆ. ಹೀಗಾಗಿ ಬೆಂಗಳೂರಿಂದ ವಿದೇಶಕ್ಕೆ ತೆರಳುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಈ ಹೊತ್ತಲ್ಲಿ ಬೆಂಗಳೂರಿನ ವಿಮಾನ ಪ್ರಯಾಣಿಕರಿಗೆ ಸಿಹಿಸುದ್ದಿ ಕೊಟ್ಟಿದೆ ‘ಕೆಐಎಬಿ', ಆ ಸಿಹಿಸುದ್ದಿ ಏನು ಅನ್ನೋದರ ಸಂಪೂರ್ಣ ಮಾಹಿತಿ ಇಲ್ಲಿದೆ ತಿಳಿಯಿರಿ. ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಟರ್ಮಿನಲ್ 2 ನಿರ್ಮಿಸಲಾಗಿದೆ.

ಒನ್ ಇ೦ಡಿಯ 8 Jun 2023 6:30 pm

ಕಾಂಗ್ರೆಸ್‌ ಸರ್ಕಾರದ 'ಗೃಹ ಲಕ್ಷ್ಮೀ' ಯೋಜನೆ ಅರ್ಜಿ ಬಿಡುಗಡೆ: ಭರ್ತಿ ಹೇಗೆ ತಿಳಿಯಿರಿ

ಬೆಂಗಳೂರು, ಜೂನ್ 08: ಮಹಿಳೆಯರ ಭಾರೀ ನಿರೀಕ್ಷೆಯ ಮಾಸಿಕ 2000 ರೂಪಾಯಿ ನೀಡುವ 'ಗೃಹಲಕ್ಷ್ಮಿ' ಯೋಜನೆ ಜಾರಿ ಮಾಡಿರುವ ರಾಜ್ಯ ಸರ್ಕಾರ ಇ-ಅರ್ಜಿ ನಮೂನೆಯನ್ನು ಬಿಡುಗಡೆ ಮಾಡಿದೆ. ಈ ಅರ್ಜಿಯ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ. ಅರ್ಜಿ ನೋಡಿದರೆ ಗೃಹಲಕ್ಷ್ಮಿ ಯೋಜನೆಯಡಿ ಮಾಸಿಕವಾಗಿ ಹಣ ಪಡೆಯುವವರು ಯಾರು, ಮನೆಯ ಅತ್ತೆಯೇ? ಸೊಸೆಯೇ ಎಂಬುದನ್ನು ಅವರಿಗೇ ಬಿಟ್ಟಂತೆ

ಒನ್ ಇ೦ಡಿಯ 8 Jun 2023 6:23 pm

Driving Licence: ಡಿಎಲ್ ರದ್ದಾಗೋಕೆ ಕಾರಣಗಳೇನು ಹಾಗೂ ಅದನ್ನು ರಿಕವರಿ ಮಾಡುವುದು ಹೇಗೆ ಗೊತ್ತಾ?

ಡ್ರೈವಿಂಗ್ ಲೈಸೆನ್ಸ್ (Driving License) ಅನ್ನು ರಿಕವರಿ ಮಾಡುವ ವಿಧಾನವನ್ನು ನೋಡುವುದಾದರೆ ಮೊದಲಿಗೆ RTO ಅಧಿಕೃತ ವೆಬ್ಸೈಟ್ ಗೆ ಹೋಗಿ ಯಾವ ಕಾರಣಕ್ಕಾಗಿ ನಿಮ್ಮ ಡ್ರೈವಿಂಗ್ ಲೈಸೆನ್ಸ್ ರದ್ದಾಗಿದೆ ಎಂಬುದನ್ನು ತಿಳಿದು ಅದರ ದಂಡವನ್ನು ಕಟ್ಟಬೇಕು. ಅದಾದ ನಂತರ ಕ್ಷಮಪಣಾ ಪತ್ರವನ್ನು ಸಲ್ಲಿಸಬೇಕು ಅದಾದ ನಂತರ ಕೆಲವೊಂದು ಚೆಕಿಂಗ್ ಗಳು ಕೂಡ ಇರುತ್ತವೆ. The post Driving Licence: ಡಿಎಲ್ ರದ್ದಾಗೋಕೆ ಕಾರಣಗಳೇನು ಹಾಗೂ ಅದನ್ನು ರಿಕವರಿ ಮಾಡುವುದು ಹೇಗೆ ಗೊತ್ತಾ? appeared first on Karnataka Times .

ಕರ್ನಾಟಕ ಟೈಮ್ಸ್ 8 Jun 2023 6:17 pm

Farmers: 1 ಎಕರೆ ಜಮೀನಿರುವ ಎಲ್ಲಾ ರೈತರಿಗೂ ಭರ್ಜರಿ ಸಿಹಿಸುದ್ದಿ ಕೊಟ್ಟ ಸರ್ಕಾರ, ಹೊಸ ಆದೇಶ

ರೈತರು (Farmers) ರಸಗೊಬ್ಬರವನ್ನು ಖರೀದಿ ಮಾಡುವಾಗ ಆಧಾರ್ ಅಥವಾ ತಂಬ್ (Aadhaar and Thamb) ನೀಡುವ ಮೂಲಖ ಖರೀದಿ ಮಾಡಬಹುದು. ಗೊಬ್ಬರದ ವಿಚಾರದಲ್ಲಿ ನಿರಾಕರಣೆಯನ್ನು ಕೃಷಿ ಇಲಾಖೆ ಮಾಡಿದರೆ ಇಲ್ಲ ಗೊಬ್ಬರದ ಕುರಿತು ಮಾಹಿತಿ ನೀಡದಿದ್ದರೆ ಮತ್ತು ಅಧಿಕ ಹಣ ಪಡೆದರೆ ಅಂತಹ ಸಂದರ್ಭದಲ್ಲಿ ಏನು‌ಮಾಡಬೇಕು ಎಂಬುದನ್ನು ಸಹ ಅಧಿಕಾರಿಗಳು ತಿಳಿಸಿದ್ದಾರೆ The post Farmers: 1 ಎಕರೆ ಜಮೀನಿರುವ ಎಲ್ಲಾ ರೈತರಿಗೂ ಭರ್ಜರಿ ಸಿಹಿಸುದ್ದಿ ಕೊಟ್ಟ ಸರ್ಕಾರ, ಹೊಸ ಆದೇಶ appeared first on Karnataka Times .

ಕರ್ನಾಟಕ ಟೈಮ್ಸ್ 8 Jun 2023 6:05 pm

ತಮಿಳುನಾಡು ರಾಜಕೀಯಕ್ಕೆ ಎಂಟ್ರಿ ಕೊಡ್ತಾರ ತಮಿಳು ನಟ ವಿಜಯ್?

ತಮಿಳು ಜನಪ್ರಿಯ ನಟ ವಿಜಯ್ ಪ್ರಪಂಚಾದ್ಯಂತ ಕೋಟ್ಯಂತರ ಅಭಿಮಾನಿಗಳನ್ನು ಹೊಂದಿದ್ದಾರೆ. ತಮಿಳುನಾಡಿನಲ್ಲಿ ಭಾರಿ ಜನಪ್ರಿಯವಾಗಿರುವ ಅವರು ರಾಜಕೀಯಕ್ಕೆ ಬರ್ತಾರೆ ಎನ್ನುವ ಸುದ್ದಿ ಮೊದಲಿನಿಂದಲೂ ಓಡಾಡುತ್ತಿದೆ. ಇದನ್ನು ವಿಜಯ್ ನಿರಾಕರಿಸುತ್ತಾ ಬಂದಿದ್ದರೂ, ರಾಜಕೀಯಕ್ಕೆ ಬರಲು ತೆರೆ ಮರೆಯಲ್ಲಿ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ ಎನ್ನುವ ಸುದ್ದಿ ಕೇಳಿಬಂದಿದೆ. ಸದ್ಯ ಅವರು, ತಮಿಳುನಾಡು ಬೋರ್ಡ್ ಪರೀಕ್ಷೆಗಳ ಟಾಪರ್‌ಗಳೊಂದಿಗೆ ದೊಡ್ಡ ಸಭೆ ಮಾಡಲು ಸಜ್ಜಾಗಿದ್ದಾರೆ.

ಒನ್ ಇ೦ಡಿಯ 8 Jun 2023 5:55 pm

Best Smart TV: ಕೇವಲ 6,499 ರೂ ಗಳಿಗೆ ಸಿಗುತ್ತಿದೆ ಜರ್ಮನ್ ಕಂಪನಿಯ ಈ ಅತ್ಯುತ್ತಮ ಸ್ಮಾರ್ಟ್ ಟಿವಿ!

ಬ್ಲೂ ಪಂಕ್ಟ್ 32 ಇಂಚುಗಳಿಂದ 75 ಇಂಚುಗಳವರೆಗಿನ ಟಿವಿಯನ್ನು ಹೊಂದಿದೆ. ನಿಮ್ಮ ಬಜೆಟ್ ಗೆ ತಕ್ಕ ಹಾಗೆ ಹೆಚ್ ಡಿ, ಫುಲ್ ಎಚ್ ಡಿ ಹಾಗೂ ಅಲ್ಟ್ರಾ ಹೆಚ್ ಡಿ ರೆಸೋಲ್ಯೂಷನ್ ಇರುವ ಟಿವಿಗಳನ್ನು ಖರೀದಿ ಮಾಡಬಹುದು. ಬ್ಲೂ ಪಂಕ್ಟ್ ಜೊತೆಗೆ ಫ್ಲಿಪ್ಕಾರ್ಟ್ ಕೂಡ ಕೈಜೋಡಿಸಿದ್ದು ನೀವು ಕಡಿಮೆ ಬೆಲೆಗೆ ಇಲ್ಲಿ Best Smart TV ಯನ್ನು ಖರೀದಿ ಮಾಡಬಹುದು. The post Best Smart TV: ಕೇವಲ 6,499 ರೂ ಗಳಿಗೆ ಸಿಗುತ್ತಿದೆ ಜರ್ಮನ್ ಕಂಪನಿಯ ಈ ಅತ್ಯುತ್ತಮ ಸ್ಮಾರ್ಟ್ ಟಿವಿ! appeared first on Karnataka Times .

ಕರ್ನಾಟಕ ಟೈಮ್ಸ್ 8 Jun 2023 5:52 pm

ಒಡಿಶಾ ರೈಲು ಅಪಘಾತ: ಬಿಹಾರದ 19 ಪ್ರಯಾಣಿಕರು ನಾಪತ್ತೆ, 50 ಸಾವು ಮಾಹಿತಿ ನೀಡಿದ ಡಿಎಂಡಿ

ಪಾಟ್ನಾ, ಜೂನ್. 08: ಜೂನ್ 2 ರಂದು ಒಡಿಶಾದ ಬಾಲಸೋರ್ ಜಿಲ್ಲೆಯಲ್ಲಿ ಸಂಭವಿಸಿದ ಭೀಕರ ರೈಲು ಅಪಘಾತದಲ್ಲಿ 288 ಜನರು ಸಾವನ್ನಪ್ಪಿದ ನಂತರ ಕೋರಮಂಡಲ್ ಎಕ್ಸ್‌ಪ್ರೆಸ್‌ನಲ್ಲಿದ್ದ ಬಿಹಾರದ ಕನಿಷ್ಠ 19 ಜನರು ಇನ್ನೂ ನಾಪತ್ತೆಯಾಗಿದ್ದಾರೆ ಎಂದು ರಾಜ್ಯ ವಿಪತ್ತು ನಿರ್ವಹಣಾ ಇಲಾಖೆ (ಡಿಎಂಡಿ) ಮಾಹಿತ ನೀಡಿದೆ. ಕೋರಮಂಡಲ್ ಎಕ್ಸ್‌ಪ್ರೆಸ್‌ನಲ್ಲಿ ನಾಪತ್ತೆಯಾದ 19 ಬಿಹಾರ ಪ್ರಯಾಣಿಕರಲ್ಲಿ ಮಧುಬನಿ ಜಿಲ್ಲೆಯ

ಒನ್ ಇ೦ಡಿಯ 8 Jun 2023 5:52 pm

ಕಾಂಗ್ರೆಸ್ ಸರ್ಕಾರದಲ್ಲಿ ವರ್ಗಾವಣೆ ದಂಧೆ ಶುರು: ಪ್ರತಿ ಹುದ್ದೆಗೂ ರೇಟ್ ಫಿಕ್ಸ್: ಎಚ್‌ಡಿ ಕುಮಾರಸ್ವಾಮಿ

HD Kumaraswamy On Congress : ಕಾಂಗ್ರೆಸ್‌ ವಿರುದ್ಧ ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಕಿಡಿಕಾರಿದ್ದಾರೆ. ಕಾಂಗ್ರೆಸ್ ಸರ್ಕಾರದಲ್ಲಿ ವರ್ಗಾವಣೆ ದಂಧೆ ಆರಂಭವಾಗಿದೆ, ಪ್ರತಿ ಹುದ್ದೆಗೂ ರೇಟ್ ಫಿಕ್ಸ್ ಮಾಡಲಾಗಿದೆ. ಹಿಂದಿನ ಮುಖ್ಯಮಂತ್ರಿಗಳ ಬಗ್ಗೆ ಕಾಂಗ್ರೆಸ್‌ನವರೇ ಪೇ ಸಿಎಂ ಎಂದು ಪ್ರಚಾರ ಮಾಡಿದ್ದರು. ಆದರೆ, ಅದಕ್ಕಿಂತ ಜಾಸ್ತಿ ಇದೇ ಸರಕಾರ ನಡೆಸುತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ವಿಜಯ ಕರ್ನಾಟಕ 8 Jun 2023 5:46 pm

Tirupati- Tirumala: ದೇವಸ್ಥಾನದ ಆವರಣದಲ್ಲಿ ನಟಿ ಕೃತಿ ಸನನ್‌, ನಿರ್ದೇಶಕ ಓಂ ರಾವುತ್ ಕಿಸ್‌- ಬೆಂಕಿ ಹೊತ್ತಿಸಿದ ವಿವಾದ

ತಿರುಪತಿ, ಜೂನ್‌ 08: ಪ್ರಭಾಸ್, ಕೃತಿ ಸನೋನ್, ಸನ್ನಿ ಸಿಂಗ್ ಮತ್ತು ಓಂ ರಾವತ್ ಸೇರಿದಂತೆ 'ಆದಿಪುರುಷ' ಚಿತ್ರತಂಡ ನಿನ್ನೆ ರಾತ್ರಿ ತಿರುಪತಿಯಲ್ಲಿ ಚಿತ್ರದ ಅಂತಿಮ ಟ್ರೇಲರ್ ಅನ್ನು ಬಿಡುಗಡೆ ಮಾಡಿದೆ. ಜೂನ್ 7 ರಂದು, ಓಂ ರಾವತ್ ಮತ್ತು ಕೃತಿ ಸನೊನ್‌ ತಿರುಪತಿಯ ವೆಂಕಟೇಶ್ವರ ದೇವಸ್ಥಾನದಲ್ಲಿ ಕಾಣಿಸಿಕೊಂಡರು. ಆದಿಪುರುಷ್‌ ಚಿತ್ರತಂಡದ ಭೇಟಿಯು ಈಗಾಗಲೇ ದೊಡ್ಡ ಸುದ್ದಿಯನ್ನು

ಒನ್ ಇ೦ಡಿಯ 8 Jun 2023 5:44 pm

E-Ricshaw: ಮಾರುಕಟ್ಟೆಗೆ ಲಗ್ಗೆ ಇಡಲಿದೆ ಪವರ್ ಫುಲ್ ಇ-ರಿಕ್ಷಾ; 60 Km ಮೈಲೇಜ್ ಅತೀ ಕಡಿಮೆ ಬೆಲೆ

ದೇಶಿಯ ಕಂಪನಿಯೊಂದು ಇ-ರಿಕ್ಷಾ (E-Ricshaw) ಸಿದ್ಧಪಡಿಸಿದ್ದು ಈಗಾಗಲೇ ನವದೆಹಲಿ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಾಗಿದೆ. ಹಲವು ವೈಶಿಷ್ಟ್ಯತೆಗಳನ್ನು ಹೊಂದಿರುವ ಕಡಿಮೆ ಬೆಲೆಗೂ ಲಭ್ಯವಿರುವ ಈ ರಿಕ್ಷಾವನ್ನು ದೆಹಲಿ ಮೂಲದ ಇ-ಮೊಬಿಲಿಟಿ ಸ್ಟಾರ್ಟ್ ಅಪ್ ವೊಲ್ಟ್ರಿಡರ್ ಬಿಡುಗಡೆಗೊಳಿಸಿದೆ. ಮೂರು ಆಸನಗಳ ವೋಲ್ಟನ್ ರಿಕ್: ಈ ಹೊಸ ದೇಶೀಯ ಕಂಪನಿ ಬಿಡುಗಡೆಗೊಳಿಸಿರುವ ಮೂರು ಆಸನಗಳ ವೋಲ್ಟನ್ ರಿಕ್ ಸುಧಾರಿತ ತಂತ್ರಜ್ಞಾನಗಳನ್ನು ಒಳಗೊಂಡಿದೆ ಇದರ ಸಾಮರ್ಥ್ಯ 250 ಕೆಜಿ. ಅಂದ್ರೆ ಈ ವಾಹನ ಚಲಾಯಿಸುವ ಡ್ರೈವರ್ ನಿಂದ ಹಿಡಿದು ಪ್ರಯಾಣಿಸುವ ಪ್ರಯಾಣಿಕರವರೆಗಿನ ಒಟ್ಟೂ ತೂಕ […] The post E-Ricshaw: ಮಾರುಕಟ್ಟೆಗೆ ಲಗ್ಗೆ ಇಡಲಿದೆ ಪವರ್ ಫುಲ್ ಇ-ರಿಕ್ಷಾ; 60 Km ಮೈಲೇಜ್ ಅತೀ ಕಡಿಮೆ ಬೆಲೆ appeared first on Karnataka Times .

ಕರ್ನಾಟಕ ಟೈಮ್ಸ್ 8 Jun 2023 5:41 pm

700 ಭಾರತೀಯ ವಿದ್ಯಾರ್ಥಿಗಳಿಗೆ ಕೆನಡಾದಿಂದ ಗಡಿಪಾರಾಗುವ ಭೀತಿ: ಕಾರಣವೇನು?

ಉನ್ನತ ಶಿಕ್ಷಣ ಪಡೆಯುವ ಕನಸು ಹೊತ್ತು ಪಂಜಾಬ್‌ನಿಂದ ಕೆನಡಾಗೆ ಹಾರಿದ ಸುಮಾರು 700 ಮಂದಿ ವಿದ್ಯಾರ್ಥಿಗಳು ಗಡಿಪಾರು ಭೀತಿ ಎದುರಿಸುತ್ತಿದ್ದಾರೆ. ಏಜೆಂಟ್ ನೀಡಿದ ನಕಲಿ ಆಫರ್ ಲೆಟರ್ ಸಂಗತಿ ತಡವಾಗಿ ಬೆಳಕಿಗೆ ಬಂದಿದ್ದು, ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಸಮಸ್ಯೆಯನ್ನು ಬಗೆಹರಿಸುವಂತೆ ಭಾರತ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ವಿಜಯ ಕರ್ನಾಟಕ 8 Jun 2023 5:36 pm

RBI Withdraw ₹2,000 Notes: ರೂ. 500 ಮತ್ತು 1000 ರೂ. ನೋಟಿನ ಮಹತ್ವದ ಮಾಹಿತಿ ನೀಡಿದ ದಾಸ್

ಬೆಂಗಳೂರು, ಜೂನ್ 08: ಇತ್ತೀಚೆಗಷ್ಟೇ 2000 ರೂಪಾಯಿ ಮುಖಬೆಲೆ ನೋಟನ್ನು ಹಿಂಪಡೆದ ನಂತರ ಸಂಗ್ರಹವಾದ ನೋಟುಗಳಲ್ಲಿ ಬಹುತೇಕ ಕರೆನ್ಸಿಗಳು ಠೇವಣಿ ರೂಪದಲ್ಲಿಯೇ ಬಂದಿದೆ ಎಂದು ಭಾರತೀಯ ರಿಸರ್ವ್‌ ಬ್ಯಾಂಕ್ ನ ಗವರ್ನರ್ ಶಕ್ತಿಕಾಂತ್ ದಾಸ್ ಹೇಳಿದ್ದಾರೆ. ಜೊತೆಗೆ ಅವರು 500 ರೂ. ಮತ್ತು 1000 ರೂ. ನೋಟಿನ ಕುರಿತು ಮಹತ್ವದ ಮಾಹಿತಿ ಹಂಚಿಕೊಂಡಿದ್ದಾರೆ. ಭಾರತೀಯ ರಿಸರ್ವ್‌ ಬ್ಯಾಂಕ್

ಒನ್ ಇ೦ಡಿಯ 8 Jun 2023 5:35 pm

ಬೆಂಗಳೂರಿನಂತೆ ಹುಬ್ಬಳ್ಳಿ-ಧಾರವಾಡ ಅವಳಿ ನಗರಕ್ಕೂ ಸಬರ್ಬನ್ ರೈಲು ಯೋಜನೆ ಅತ್ಯಗತ್ಯ ಯಾಕೆ?

ರಾಜ್ಯ ರಾಜಧಾನಿ ಬೆಂಗಳೂರಿನಂತೆ ವಾಣಿಜ್ಯ ರಾಜಧಾನಿ ಎಂಬ ಹೆಬ್ಬಳಿಕೆಯಿರುವ ಹುಬ್ಬಳ್ಳಿ- ಧಾರವಾಡ ಅವಳಿ ನಗರಕ್ಕೂ ಸಬ್ ಅರ್ಬನ್ ರೈಲು ಯೋಜನೆ ಅಗತ್ಯ ಇದೆ ಎಂಬ ಒತ್ತಾಯ ಕೇಳಿ ಬಂದಿದೆ. ಈಗಾಗಲೇ ಇಲ್ಲಿ ಸಬಬರ್ಮನ್ ರೈಲು ಸಂಚಾರಕ್ಕೆ ಹಿಂದೆ ರೈಲ್ವೆ ಸಚಿವರಾಗಿದ್ದ ದಿವಂಗತ ಸುರೇಶ ಅಂಗಡಿ ಅನುಮೋದನೆ ಸಹ ನೀಡಿದ್ದರು. ಇದು ಜಾರಿ ಆದರೆ ಶಾಶ್ವತವಾದ ಜನದಟ್ಟಣೆ ಹಾಗೂ ಸಂಚಾರ ದಟ್ಟಣೆ ತಪ್ಪಿಸಬಹುದಾಗಿದೆ ಎಂಬ ಅಭಿಪ್ರಾಯ ಕೇಳಿಬಂದಿದೆ. ಏತನ್ಮಧ್ಯೆ ಈ ಯೋಜನೆ ಕೂಡಲೇ ಜಾರಿ ಆಗಬೇಕು ಎಂದು ಹುಬ್ಬಳ್ಳಿ ವಾಣಿಜ್ಯೋದ್ಯಮ ಸಂಸ್ಥೆಯಿಂದ ಪ್ರಸ್ತಾವನೆ ಹೋಗಿದೆ.

ವಿಜಯ ಕರ್ನಾಟಕ 8 Jun 2023 5:07 pm

ಜೂನ್ 23 ರಂದು ಪಾಟ್ನಾದಲ್ಲಿ ವಿಪಕ್ಷಗಳ ಸಭೆ: ರಾಹುಲ್, ಖರ್ಗೆ, ಮಮತಾ, ಸ್ಟಾಲಿನ್, ಎಡಪಕ್ಷಗಳು ಭಾಗಿ

ನವದೆಹಲಿ, ಜೂನ್. 08: ಮುಂಬರುವ ಲೋಕಸಭಾ ಚುನಾವಣೆಗೆ ಸಿದ್ಧವಾಗುತ್ತಿರುವ ಪ್ರತಿಪಕ್ಷಗಳು ಜೂನ್ 12 ರಂದು ಪಾಟ್ನಾದಲ್ಲಿ ಸಭೆಯನ್ನು ಕರೆದಿದ್ದವು, ಇದು ಮುಂದೂಡಿದ ನಂತರ, ಉದ್ದೇಶಿತ ಸಭೆಯನ್ನು ಜೂನ್ 23 ರಂದು ನಡೆಸಲು ನಿರ್ಧರಿಸಲಾಗಿದೆ. ಸಭೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಸೇರಿದಂತೆ ಪ್ರತಿಪಕ್ಷಗಳ ನಾಯಕರು ಭಾಗವಹಿಸಲಿದ್ದಾರೆ. ತರಾತುರಿಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ,

ಒನ್ ಇ೦ಡಿಯ 8 Jun 2023 5:05 pm

WTC Final - ಶತಕ ಬಾರಿಸಿ ರಿಕಿ ಪಾಂಟಿಂಗ್‌ ದಾಖಲೆ ಅಳಿಸಿ ಹಾಕಿದ ಸ್ಟೀವ್ ಸ್ಮಿತ್‌!

Steve Smith's Hundred in WTC Final 2023: ಐಸಿಸಿ ಟೆಸ್ಟ್ ವಿಶ್ವ ಚಾಂಪಿಯನ್‌ಷಿಪ್‌ ಟೂರ್ನಿಯ ಎರಡನೇ ಆವೃತ್ತಿಯ ಫೈನಲ್ ಪಂದ್ಯದಲ್ಲಿ ಶ್ರೇಷ್ಠ ಲಯ ಪ್ರದರ್ಶಿಸಿದ ಆಸ್ಟ್ರೇಲಿಯಾ ತಂಡದ ಸ್ಟಾರ್‌ ಬ್ಯಾಟ್ಸ್‌ಮನ್ ಸ್ಟೀವ್‌ ಸ್ಮಿತ್‌ ಮನಮೋಹಕ ಶತಕ ಬಾರಿಸಿದ್ದಾರೆ. ಮೊದಲ ದಿನದ ಅಂತ್ಯಕ್ಕೆ 227 ಎಸೆತಗಳಲ್ಲಿ 85 ರನ್‌ ಕಲೆಹಾಕಿ ಕ್ರೀಸ್‌ ಕಾಯ್ದುಕೊಂಡಿದ್ದ ಬಲಗೈ ಬ್ಯಾಟರ್‌, ಎರಡನೇ ದಿನ ಆರಂಭದ ಮೊದಲ ಓವರ್‌ನಲ್ಲೇ ಬ್ಯಾಕ್‌ ಟು ಬ್ಯಾಕ್‌ ಫೋರ್‌ ಬಾರಿಸಿ ಶತಕದ ಸಂಭ್ರಮ ಆಚರಿಸಿದರು. ಈ ಮೂಲಕ ರಿಕಿ ಪಾಂಟಿಂಗ್‌ ದಾಖಲೆ ಮುರಿದಿದ್ದಾರೆ.

ವಿಜಯ ಕರ್ನಾಟಕ 8 Jun 2023 5:04 pm

45 ರೂ. ಟಿಕೆಟ್‌ ಬದಲಿಗೆ 202 ರೂ. ಟಿಕೆಟ್‌ : ಚಿಕ್ಕಮಗಳೂರಲ್ಲಿ ಬಸ್‌ ಕಂಡಕ್ಟರ್‌ ಎಡವಟ್ಟಿಗೆ ಹೌಹಾರಿದ ಪ್ರಯಾಣಿಕರು!

KSRTC Bus Conductor Gives High Amount Ticket : ಮಂಗಳೂರು ಬೇರೆ, ಚಿಕ್ಕಮಗಳೂರು ಬೇರೆ ಎಂಬುದು ಭಾಗಶಃ ಎಲ್ಲರಿಗೂ ಗೊತ್ತಿದೆ. ಆದರೆ, ಕೆಎಸ್‌ಆರ್‌ಟಿಸಿ ಕಂಡಕ್ಟರ್‌ಗೆ ಮಾತ್ರ ಈ ವಿಷಯ ಗೊತ್ತಿಲ್ವಾ ಎಂಬುದೇ ಈಗಿನ ಪ್ರಶ್ನೆ. ಯಾಕೆಂದ್ರೆ ಚಿಕ್ಕಮಗಳೂರು ಟಿಕೆಟ್‌ ಕೇಳಿದರೆ ಮಂಗಳೂರು ಟಿಕೆಟ್‌ ನೀಡಿರುವ ಕಂಡಕ್ಟರ್‌ ಪ್ರಯಾಣಿಕರ ಬಳಿ 45 ರೂ. ಟಿಕೆಟ್‌ ಬದಲಿಗೆ 202 ರೂ. ವಸೂಲಿ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.

ವಿಜಯ ಕರ್ನಾಟಕ 8 Jun 2023 4:59 pm

ಪಾರ್ಕ್‌ನಲ್ಲಿ ಆಡುತ್ತಿದ್ದ ಪುಟಾಣಿಗಳ ಮೇಲೆ ಚಾಕುವಿನಿಂದ ದಾಳಿ: 8 ಮಕ್ಕಳಿಗೆ ಗಾಯ

Mass Stabbing in France: ಫ್ರಾನ್ಸ್‌ನ ಅನ್ನೆಸಿ ಎಂಬ ಪಟ್ಟಣದಲ್ಲಿನ ಪಾರ್ಕ್‌ನಲ್ಲಿ ಆಡುತ್ತಿದ್ದ 3 ವರ್ಷದ ಮಕ್ಕಳ ಗುಂಪಿನ ಮೇಲೆ ದುಷ್ಕರ್ಮಿಯೊಬ್ಬ ಚಾಕುವಿನಿಂದ ದಾಳಿ ನಡೆಸಿದ್ದಾನೆ. ಘಟನೆಯಲ್ಲಿ ಎಂಟು ಮಕ್ಕಳಿಗೆ ಗಾಯಗಳಾಗಿವೆ. ಅಲ್ಲದ, ಸ್ಥಳದಲ್ಲಿದ್ದ ಮತ್ತೊಬ್ಬ ವ್ಯಕ್ತಿಗೂ ಗಂಭೀರ ಸ್ವರೂಪದ ಗಾಯಗಳಾಗಿವೆ.

ವಿಜಯ ಕರ್ನಾಟಕ 8 Jun 2023 4:56 pm

‘ರಾಜಕೀಯ ಸಾಕು’ ಎಂದಿದ್ದೇಕೆ ಡಿ. ಕೆ. ಸುರೇಶ್? ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡೋದಿಲ್ವಾ?

DK Suresh On Lok sabha Elections 2024: ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಸಂಸತ್ ಸದಸ್ಯ ಡಿ. ಕೆ. ಸುರೇಶ್, ಕರ್ನಾಟಕ ರಾಜ್ಯದ ಏಕೈಕ ಕಾಂಗ್ರೆಸ್ ಸಂಸದರು. 2019ರ ಲೋಕಸಭಾ ಚುನಾವಣೆಯಲ್ಲಿ ಡಿ. ಕೆ. ಸುರೇಶ್ ಗೆಲ್ಲದೇ ಹೋಗಿದ್ದರೆ, ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಶೂನ್ಯ ಸಂಪಾದನೆ ಮಾಡಿದ ಮುಖಭಂಗ ಎದುರಿಸಬೇಕಾಗಿತ್ತು. ಬರೋಬ್ಬರಿ 2 ಲಕ್ಷ ಮತಗಳ ಅಂತರದಿಂದ ಬಿಜೆಪಿ ವಿರುದ್ಧ ಗೆಲುವು ಸಾಧಿಸಿದ್ದ ಸುರೇಶ್, ಈ ಬಾರಿ ಚುನಾವಣಾ ಸ್ಪರ್ಧೆಯೇ ಡೌಟ್ ಎಂಬಂತೆ ಮಾತನಾಡುತ್ತಿದ್ಧಾರೆ!

ವಿಜಯ ಕರ್ನಾಟಕ 8 Jun 2023 4:56 pm

ಎಂಎಸ್‌ಪಿ ಹೆಚ್ಚಳ ರೈತರನ್ನು ಸಬಲಗೊಳಿಸುತ್ತದೆ: ಯುಪಿ ಸಿಎಂ ಯೋಗಿ

ಲಕ್ನೋ, ಜೂನ್‌ 8: 2023-24ರ ಖಾರಿಫ್ ಮಾರುಕಟ್ಟೆ ವರ್ಷದ ಭಾಗವಾಗಿ ಖಾರಿಫ್ ಬೆಳೆಗಳ ಮೇಲಿನ ಎಂಎಸ್‌ಪಿ ಹೆಚ್ಚಳವನ್ನು ಅನುಮೋದಿಸುವ ಕೇಂದ್ರ ಸಚಿವ ಸಂಪುಟದ ನಿರ್ಧಾರವನ್ನು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಗುರುವಾರ ಶ್ಲಾಘಿಸಿದ್ದಾರೆ. ಈ ಹೆಜ್ಜೆ ರೈತರನ್ನು ಆರ್ಥಿಕವಾಗಿ ಸಬಲಗೊಳಿಸುತ್ತದೆ ಮತ್ತು ಅವರ ಜೀವನದಲ್ಲಿ ಸಮಗ್ರ ಬದಲಾವಣೆಯನ್ನು ತರುತ್ತದೆ. ಕೇಂದ್ರ ಸರ್ಕಾರದ ನಿರ್ಧಾರ ರೈತರ ಕಲ್ಯಾಣಕ್ಕೆ

ಒನ್ ಇ೦ಡಿಯ 8 Jun 2023 4:49 pm

ಚಲಾವಣೆಯಲ್ಲಿದ್ದ ₹2000 ನೋಟುಗಳಲ್ಲಿ ಅರ್ಧದಷ್ಟು ಬ್ಯಾಂಕ್‌ಗಳಿಗೆ ವಾಪಸ್‌

ಚಲಾವಣೆಯಲ್ಲಿರುವ 2,000 ನೋಟುಗಳ ಪೈಕಿ ಶೇ.50ರಷ್ಟು ನೋಟುಗಳು ಕೇವಲ 20 ದಿನಗಳಲ್ಲಿ ಬ್ಯಾಂಕ್‌ಗಳಿಗೆ ವಾಪಸ್‌ ಬಂದಿವೆ ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ ಗುರುವಾರ ತಿಳಿಸಿದ್ದು, ಶೇ.85ರಷ್ಟು ನೋಟುಗಳು ಬ್ಯಾಂಕ್ ಠೇವಣಿಗಳಾಗಿ ವಾಪಸ್ ಬಂದಿವೆ ಎಂದು ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಹೇಳಿದ್ದಾರೆ. ಮಾರ್ಚ್ 31ರ ಹೊತ್ತಿಗೆ 3.62 ಲಕ್ಷ ಕೋಟಿ ರೂಪಾಯಿ ಮೌಲ್ಯದ 2,000 ರೂಪಾಯಿ ನೋಟುಗಳು ಚಲಾವಣೆಯಲ್ಲಿದ್ದವು.

ವಿಜಯ ಕರ್ನಾಟಕ 8 Jun 2023 4:44 pm

ಭಾರತದಲ್ಲಿ ವಲಸಿಗರಿಗೆ ದುಬಾರಿ ನಗರ: ಮುಂಬೈಗೆ ಮೊದಲ ಸ್ಥಾನ, ಬೆಂಗಳೂರಿಗೆ ಎಷ್ಟನೇ ಸ್ಥಾನ ತಿಳಿಯಿರಿ

ಭಾರತದಲ್ಲಿ ವಲಸಿಗರಿಗೆ ದುಬಾರಿ ನಗರಗಳ ಪಟ್ಟಿಯಲ್ಲಿ ಮುಂಬೈ ಮೊದಲ ಸ್ಥಾನ ಪಡೆದುಕೊಂಡಿದೆ. ಮರ್ಸರ್ಸ್ ಕಾಸ್ಟ್ ಆಫ್ ಲಿವಿಂಗ್ ಸಮೀಕ್ಷೆ ಮಾಡಿದ್ದು, ಭಾರತದಲ್ಲಿ ವಲಸಿಗರಿಗೆ ದುಬಾರಿ ನಗರಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ಮುಂಬೈ ಮೊದಲ ಸ್ಥಾನ ಪಡೆದುಕೊಂಡಿದ್ದು, ನವದೆಹಲಿ ಮತ್ತು ಬೆಂಗಳೂರು ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನ ಪಡೆದುಕೊಂಡಿದ್ದವು. ಮರ್ಸರ್ಸ್ ಕಾಸ್ಟ್ ಆಫ್ ಲಿವಿಂಗ್

ಒನ್ ಇ೦ಡಿಯ 8 Jun 2023 4:32 pm

ಶಾಸಕರಿಗೆ ಲೋಕಸಭೆ ಚುನಾವಣೆಯ ಗುರಿ ನೀಡಿದ ಬಿಜೆಪಿ: ವಿಪಕ್ಷ ನಾಯಕರ ಆಯ್ಕೆ ವಿಳಂಬ

ಬೆಂಗಳೂರು, ಜೂನ್ 08: ರಾಜ್ಯದಲ್ಲಿ 2024ರ ಲೋಕಸಭೆ ಚುನಾವಣೆಗೆ ಸಿದ್ಧತೆ ನಡೆಸುತ್ತಿರುವ ಬಿಜೆಪಿಯು ಶಾಸಕರಿಗೆ ಗುರಿ ನೀಡುವ ಕುರಿತು ಇಂದಿನ ಸಭೆಯಲ್ಲಿ ಚರ್ಚೆ ಮಾಡಲಾಯಿತು ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಗುರುವಾರ ಮಲ್ಲೇಶ್ವರಂನ ಬಿಜೆಪಿ ಕಚೇರಿಯಲ್ಲಿ ನಡೆದ ನೂತನ ಶಾಸಕರ ಅಭಿನಂದನಾ ಸಮಾರಂಭದ ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ನೂತನ ಶಾಸಕರಿಗೆ ಅಭಿನಂದನೆ

ಒನ್ ಇ೦ಡಿಯ 8 Jun 2023 4:29 pm

ಶಾಸಕ ಪ್ರದೀಪ್ ಈಶ್ವರ್‌ ವಿರುದ್ಧ ಒಳಗೊಳಗೆ ಭುಗಿಲೆದ್ದ ಅಸಮಾಧಾನ?

ಬೆಂಗಳೂರು: ಪ್ರದೀಪ್ ಈಶ್ವರ್‌ ಹೆಸರು ಬಹುಶಃ ಈಗ ರಾಜ್ಯದ ಬಹುತೇಕರಿಗೆ ಚಿರಪರಿಚಿತ ಎನ್ನಬಹುದು. ಯಾಕಂದ್ರೆ ಹಾಲಿ ಸಚಿವರನ್ನ ಸೋಲಿಸಿ ಬಿಜೆಪಿಗೆ ಶಾಕ್ ಕೊಟ್ಟು ಗೆದ್ದಿದ್ದು ಶಾಸಕ ಪ್ರದೀಪ್ ಈಶ್ವರ್‌. ಆದರೆ ಪ್ರದೀಪ್ ಈಶ್ವರ್‌ ಗೆಲುವಿನಲ್ಲಿ ಪಾತ್ರ ವಹಿಸಿದ್ದ ಕಾಂಗ್ರೆಸ್ ಮುಖಂಡರೇ ಈಗ ಶಾಸಕರ ವಿರುದ್ಧ ಗರಂ ಆಗಿದ್ದಾರೆ ಅನ್ನೋ ಆರೋಪ ಕೇಳಿಬಂದಿದೆ. ಈ ಮೂಲಕ ಚಿಕ್ಕಬಳ್ಳಾಪುರ ಶಾಸಕರಾಗಿ

ಒನ್ ಇ೦ಡಿಯ 8 Jun 2023 4:27 pm

ಕೆನಡಾದಲ್ಲಿ ಇಂದಿರಾ ಗಾಂಧಿ ಹತ್ಯೆ ಕುರಿತು ಸ್ತಬ್ಧಚಿತ್ರ: ಕ್ರಮಕ್ಕೆ ಕಾಂಗ್ರೆಸ್ ಒತ್ತಾಯ

ನವದೆಹಲಿ, ಜೂನ್‌ 8: ಕೆನಾಡದ ಬ್ರಾಂಪ್ಟನ್‌ನಲ್ಲಿ ನಡೆದ ಪರೇಡ್‌ನಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಹತ್ಯೆಯನ್ನು ತೋರಿಸುವ ಸ್ತಬ್ಧಚಿತ್ರ ಸಂಬಂಧ ಕ್ರಮವನ್ನು ಕೆನಡಾದ ಅಧಿಕಾರಿಗಳೊಂದಿಗೆ ಬಲವಾಗಿ ತೆಗೆದುಕೊಳ್ಳುವಂತೆ ಕಾಂಗ್ರೆಸ್ ಗುರುವಾರ ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರನ್ನು ಒತ್ತಾಯಿಸಿದೆ. ಪತ್ರಿಕಾಗೋಷ್ಠಿಯಲ್ಲಿ ಇದರ ಬಗ್ಗೆ ಕೇಳಿದಾಗ ಜೈಶಂಕರ್ ಕೆನಡಾವನ್ನು ತರಾಟೆಗೆ ತೆಗೆದುಕೊಂಡರು. ಪ್ರತ್ಯೇಕತಾವಾದಿಗಳು, ಉಗ್ರಗಾಮಿಗಳು ಮತ್ತು ಹಿಂಸಾಚಾರವನ್ನು

ಒನ್ ಇ೦ಡಿಯ 8 Jun 2023 4:26 pm

ವಿಚ್ಛೇದನದ ಕಥೆ ಹೆಣೆದಿದ್ದ ಅಮೃತಾ ಫಡ್ನವೀಸ್: ಬುಕ್ಕಿ ಬಂಧನಕ್ಕೆ ಡಿಸಿಎಂ ಪತ್ನಿಯ ಚಾಟ್ ನೆರವಾಗಿದ್ದು ಹೇಗೆ?

Amruta Fadnavis Helps Police To Arrest Bookie: ಎಂಟು ವರ್ಷಗಳಿಂದ ಪೊಲೀಸರ ಕಣ್ಣಿಗೆ ಮಣ್ಣೆರೆಚಿ ತಲೆಮರೆಸಿಕೊಂಡಿದ್ದ ಬುಕ್ಕಿ ಅನಿಲ್ ಜೈಸಿಂಘಾನಿಯನ್ನು ಬಂಧಿಸಲು ಮಹಾರಾಷ್ಟ್ರ ಡಿಸಿಎಂ ದೇವೇಂದ್ರ ಫಡ್ನವೀಸ್ ಪತ್ನಿ ಅಮೃತಾ ಫಡ್ನವೀಸ್ ನೆರವಾಗಿದ್ದಾರೆ. ಅನಿಲ್ ಹಾಗೂ ಆತನ ಮಗಳು ಅನಿಕ್ಷಾ ವಿರುದ್ಧ ಸುಲಿಗೆ ಮತ್ತು ಬ್ಲ್ಯಾಕ್‌ಮೇಲ್ ದೂರು ನೀಡಿದ್ದ ಅಮೃತಾ, ಪೊಲೀಸರ ಸಲಹೆಯಂತೆ ಅನಿಲ್‌ನ ನಂಬಿಕೆ ಗಳಿಸಿದ್ದರು.

ವಿಜಯ ಕರ್ನಾಟಕ 8 Jun 2023 4:08 pm

ಸುಮಾರು 50%ರಷ್ಟು 2000 ರೂ. ನೋಟು ವಾಪಸ್ ಬಂದಿದೆ: ಆರ್‌ಬಿಐ ಗವರ್ನರ್

ನವದೆಹಲಿ, ಜೂನ್‌ 8: ಕಳೆದ ತಿಂಗಳು ಆರ್‌ಬಿಐ 2,000 ಮುಖಬೆಲೆಯ ಕರೆನ್ಸಿ ನೋಟುಗಳನ್ನು ಹಿಂತೆಗೆದುಕೊಳ್ಳುವುದಾಗಿ ಘೋಷಿಸಿದ ನಂತರ ಚಲಾವಣೆಯಲ್ಲಿದ್ದ ನೋಟುಗಳು ಶೇಕಡಾ 50ರಷ್ಟು ವಾಪಸ್‌ ಬಂದಿದೆ ಎಂದು ರಿಸರ್ವ್ ಬ್ಯಾಂಕ್ ಗವರ್ನರ್ ಶಕ್ತಿಕಾಂತ ದಾಸ್ ಗುರುವಾರ ಹೇಳಿದ್ದಾರೆ. ದ್ವೈಮಾಸಿಕ ಹಣಕಾಸು ನೀತಿಯನ್ನು ಇಲ್ಲಿ ಬಿಡುಗಡೆ ಮಾಡಿದ ನಂತರ ಮಾಧ್ಯಮಗಳೊಂದಿಗೆ ಸಂವಾದದಲ್ಲಿ ಮಾತನಾಡಿದ ಅವರು, ಮಾರ್ಚ್ 31, 2023ರಂತೆ

ಒನ್ ಇ೦ಡಿಯ 8 Jun 2023 3:55 pm

ದೀರ್ಘಕಾಲದ ಗೆಳತಿಯೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಪ್ರಸಿಧ್‌ ಕೃಷ್ಣ!

Prasidh Krishna marries Rachana Krishna: ಭಾರತ ಹಾಗೂ ರಾಜಸ್ಥಾನ್‌ ರಾಯಲ್ಸ್ ತಂಡದ ವೇಗಿ ಪ್ರಸಿಧ್‌ ಕೃಷ್ಣ ಅವರು ತಮ್ಮ ದೀರ್ಘಾವಧಿ ಗೆಳತಿ ರಚನಾ ಕೃಷ್ಣ ಅವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಗುರುವಾರ ದಕ್ಷಿಣ ಭಾರತದ ಸಾಂಪ್ರದಾಯದಂತೆ ನಡೆದಿದ್ದ ಕಾರ್ಯಕ್ರಮದಲ್ಲಿ ಕರ್ನಾಟಕ ವೇಗಿ ವಿವಾಹವಾಗಿದ್ದಾರೆ. ಕಳೆದ ಮಂಗಳವಾರ ಪ್ರಸಿಧ್‌ ಹಾಗೂ ರಚನಾ ಇಬ್ಬರೂ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ರಾಜಸ್ಥಾನ್‌ ರಾಯಲ್ಸ್ ತಂಡ ತನ್ನ ಅಧಿಕೃತ ಟ್ವಿಟರ್‌ ಖಾತೆಯಲ್ಲಿ ನವ ಜೋಡಿಯ ಫೋಟೋವನ್ನು ಹಂಚಿಕೊಳ್ಳುವ ಮೂಲಕ ಶುಭ ಕೋರಿದೆ.

ವಿಜಯ ಕರ್ನಾಟಕ 8 Jun 2023 3:53 pm

ಭಾರತಕ್ಕೆ ಕೊನೆಗೂ ಬಂದ ಮಾನ್ಸೂನ್: ಕೇರಳದಲ್ಲಿ ವ್ಯಾಪಕ ಮಳೆ- ಕರ್ನಾಟಕದಲ್ಲಿ ಯಾವಾಗಿಂದ ತಿಳಿಯಿರಿ

ಬೆಂಗಳೂರು, ಜೂನ್‌ 08: ಗುರುವಾರ ಭಾರತದಲ್ಲಿ ಮಾನ್ಸೂನ್ ಪ್ರಾರಂಭವಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮಾಹಿತಿ ನೀಡಿದೆ. ಕೇರಳದಲ್ಲಿ ಈಗಾಗಲೇ ಮಾನ್ಸೂನ್ ಪ್ರಾರಂಭವಾಗಿದ್ದು, ಸಾಮಾನ್ಯಕ್ಕಿಂತ ಒಂದು ವಾರ ತಡವಾಗಿದೆ. ಕಳೆದ 24 ಗಂಟೆಗಳಲ್ಲಿ ಕೇರಳದಲ್ಲಿ ವ್ಯಾಪಕ ಮಳೆಯಾಗಿದೆ ಎಂದು ಐಎಂಡಿ ತಿಳಿಸಿದೆ. 'ನೈಋತ್ಯ ಮಾನ್ಸೂನ್ ಇಂದು ಅಂದರೆ ಜೂನ್ 08, 2023 ರಂದು ಬಂದಿದೆ. ಇದು

ಒನ್ ಇ೦ಡಿಯ 8 Jun 2023 3:08 pm

17 ಕಲುಷಿತ ನದಿಗಳನ್ನು ಸ್ವಚ್ಛಗೊಳಿಸಲು ಕ್ರಿಯಾ ಯೋಜನೆ

ಬೆಂಗಳೂರು, ಜೂನ್‌ 8: ಕಾವೇರಿ, ಕೃಷ್ಣಾ ಮತ್ತು ತುಂಗಭದ್ರಾ ಸೇರಿದಂತೆ 17 ಕಲುಷಿತ ನದಿಗಳನ್ನು ಸ್ವಚ್ಛಗೊಳಿಸಲು ರಾಜ್ಯ ಸರ್ಕಾರ ಶೀಘ್ರದಲ್ಲೇ ಸಮಗ್ರ ಕ್ರಿಯಾ ಯೋಜನೆಯನ್ನು ರೂಪಿಸಲಿದೆ. 2018ರಿಂದ 17 ನದಿಗಳಿಗೆ ಕೊಳಚೆ ನೀರು ಸೇರುವುದನ್ನು ತಡೆಯುವ ಕಾಮಗಾರಿಗಳು, ವಿಶೇಷವಾಗಿ ಒಳಚರಂಡಿ ಸಂಸ್ಕರಣಾ ಘಟಕಗಳ (ಎಸ್‌ಟಿಪಿ) ನಿರ್ಮಾಣದ ಕಾಮಗಾರಿಗಳನ್ನು ಪರಿಶೀಲಿಸುತ್ತಿರುವ ಕೇಂದ್ರ ಮೇಲ್ವಿಚಾರಣಾ ಸಮಿತಿಯ ಮುಂದೆ ರಾಜ್ಯ ಸರ್ಕಾರದ

ಒನ್ ಇ೦ಡಿಯ 8 Jun 2023 3:06 pm

ತೇಜಸ್ವಿ ಸೂರ್ಯ ಸೋಲಿಸಲು ಕಾಂಗ್ರೆಸ್‌ ಪ್ಲಾನ್‌! ಸ್ಯಾಂಡಲ್ ವುಡ್ ‌ಕ್ವೀನ್‌ ರಮ್ಯಾ ಸ್ಪರ್ಧೆ!? ಕೈ ನಾಯಕರ ಲೆಕ್ಕಾಚಾರವೇನು?

ಬೆಂಗಳೂರು, ಜೂನ್‌ 08: ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ 135 ಸ್ಥಾನಗಳನ್ನ ಗೆಲ್ಲುವ ಮೂಲಕ ಭರ್ಜರಿ ಜಯಗಳಿಸಿರುವ ಕಾಂಗ್ರೆಸ್‌ ಲೋಕಸಭಾ ಚುನಾವಣೆಯ ಸಿದ್ದತೆಯನ್ನ ನಡೆಸಿದ್ದು, ಸಚಿವ ಸಂಪುಟದ ಸದಸ್ಯರಿಗೆ ಈ ಬಾರೀ ಲೋಕಸಭಾ ಚುನಾವಣೆಯಲ್ಲಿ ಕನಿಷ್ಟ 20 ಕ್ಷೇತ್ರಗಳಲ್ಲಿ ಗೆಲ್ಲಬೇಕು ಎಂದು ಟಾರ್ಗೆಟ್ ನೀಡಿದ್ದಾರೆ. ಹೈಕಮಾಂಡ್‌ ನಾಯಕರ ಜೊತೆಗೆ ಲೋಕಸಭಾ ಚುನಾವಣಾ ವಿಚಾರವಾಗಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ

ಒನ್ ಇ೦ಡಿಯ 8 Jun 2023 3:03 pm

Low Budget Car: 3 ವರ್ಷಗಳ ಒಂದು ಲಕ್ಷಕ್ಕೂ ಹೆಚ್ಚು ಯೂನಿಟ್ ಮಾರಾಟ! ಇದು ಭಾರತದ ಬಡವರ ಕಾರು ಅದ್ಬುತ ಮೈಲೇಜ್

ಹೆಚ್ಚು ಕಾರ್ಯಕ್ಷಮತೆ ಹೊಂದಿರುವ Low Budget Car Nissan Magnite 20 ಕೆ ಎಂ ಪಿ ಎಲ್ ಗಿಂತಲೂ ಹೆಚ್ಚು ಮೈಲೇಜ್ ನೀಡುತ್ತದೆ. 1.0 ಲೀಟರ್ ನ 3 ಸಿಲಿಂಡರ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. ಕಂಪನಿ ಬಿಡುಗಡೆ ಮಾಡಿರುವ ಮ್ಯಾಗ್ನೆಟ್ ನ ಗೀಜಾ ರೂಪಾಂತರದಲ್ಲಿ ಜೆಬಿಎಲ್ ಸೌಂಡ್ ಸಿಸ್ಟಮ್ ಹಾಗೂ ವಯರ್ಲೆಸ್ ಸಂಪರ್ಕವನ್ನು ಹೊಂದಿದ್ದು 9 ಇಂಚಿನ ಇನ್ಫೋಟೈನ್ಮೆಂಟ್ ಸಿಸ್ಟಮ್ ಕೂಡ ಕಾಣಬಹುದು. The post Low Budget Car: 3 ವರ್ಷಗಳ ಒಂದು ಲಕ್ಷಕ್ಕೂ ಹೆಚ್ಚು ಯೂನಿಟ್ ಮಾರಾಟ! ಇದು ಭಾರತದ ಬಡವರ ಕಾರು ಅದ್ಬುತ ಮೈಲೇಜ್ appeared first on Karnataka Times .

ಕರ್ನಾಟಕ ಟೈಮ್ಸ್ 8 Jun 2023 3:00 pm

ರಷ್ಯಾದಿಂದ ಸೇಫ್ ಆಗಿ ಅಮೆರಿಕ ತಲುಪಿದ ಭಾರತದ ವಿಮಾನ!

ನವದೆಹಲಿ: ಇಂಜಿನ್‌ ಕೈಕೊಟ್ಟ ಕಾರಣ ದಿಢೀರ್ ರಷ್ಯಾದಲ್ಲಿ ಲ್ಯಾಂಡ್ ಆಗಿದ್ದ ಭಾರತದ ಏರ್ ಇಂಡಿಯಾ ವಿಮಾನ, ಇದೀಗ ಸೇಫ್ ಆಗಿ ಅಮೆರಿಕ ತಲುಪಿದೆ. ಈ ಮೂಲಕ 216 ಪಯಾಣಿಕರು & 16 ಸಿಬ್ಬಂದಿ ನಿಟ್ಟುಸಿರು ಬಿಟ್ಟಿದ್ದಾರೆ. ಕೆಲ ದಿನದಿಂದ ಭಾರಿ ಗೊಂದಲಕ್ಕೆ ಕಾರಣವಾಗಿದ್ದ ವಿಮಾನ ತುರ್ತು ಭೂಸ್ಪರ್ಷದ ಘಟನೆ ಅಂತೂ ಸುಖಾಂತ್ಯ ಕಂಡಿದೆ. ಅಂದಹಾಗೆ ಮಂಗಳವಾರ ಇಂಜಿನ್‌ನಲ್ಲಿ

ಒನ್ ಇ೦ಡಿಯ 8 Jun 2023 2:58 pm

10 ದಿನ ತಡವಾಗಿ ಕೇರಳ ಪ್ರವೇಶಿಸಿದ ನೈರುತ್ಯ ಮುಂಗಾರು; ಎರಡು ದಿನದ ಬಳಿಕ ರಾಜ್ಯಕ್ಕೂ ಪ್ರವೇಶ!

Monsoon Arrives In Kerala : ಕಳೆದ ಬಾರಿಗಿಂತ 10 ದಿನ ತಡವಾಗಿ ನೈರುತ್ಯ ಮುಂಗಾರು ಕೇರಳವನ್ನು ಪ್ರವೇಶಿಸಿದೆ. ಈ ಬಗ್ಗೆ ಭಾರತೀಯ ಹವಾಮಾನ ಇಲಾಖೆ ಅಧಿಕೃತವಾಗಿ ಘೋಷಿಸಿದೆ. ಆದರೆ, ಮುಂಗಾರು ಪ್ರವೇಶಿಸಿದರೂ ಕೂಡ ಇನ್ನು ಒಂದು ವಾರ ಮುಂಗಾರು ಮಾರುತಗಳು ದುರ್ಬಲವಾಗಿರುತ್ತವೆ ಎನ್ನಲಾಗಿದೆ. ಒಂದು ವಾರದ ಬಳಿಕ ಮಾರುತಗಳು ವೇಗ ಪಡೆದುಕೊಳ್ಳಲಿವೆ ಎಂದು ತಜ್ಞರು ಅಂದಾಜಿಸಿದ್ದಾರೆ.

ವಿಜಯ ಕರ್ನಾಟಕ 8 Jun 2023 2:41 pm

ಕೆನಡಾ ಕಾಡ್ಗಿಚ್ಚಿನ ಎಫೆಕ್ಟ್: ನ್ಯೂಯಾರ್ಕ್‌ ನಗರದ ತುಂಬಾ ಕಿತ್ತಳೆ ಬಣ್ಣದ ದಟ್ಟ ಹೊಗೆ!

Canada Wildfires Smoke In New York: ಜಾಗತಿಕ ತಾಪಮಾನ ಏರಿಕೆಯ ಪರಿಣಾಮಗಳು ಒಂದೊಂದಾಗಿ ಎದ್ದು ಕಾಣುತ್ತಿವೆ. ಅತಿಯಾದ ಮಳೆ, ಪ್ರವಾಹ, ಕಡಲ್ಕೊರೆತ, ಬರ ಅನುಭವಿಸಿದ್ದ ವಿಶ್ವದ ಜನತೆ ಕಾಡ್ಗಿಚ್ಚನ್ನೂ ಎದುರಿಸಬೇಕಾಗಿ ಬಂದಿದೆ. ಕೆನಡಾ ದೇಶದಲ್ಲಿ ಸೃಷ್ಟಿಯಾಗಿರುವ ಭೀಕರ ಕಾಡ್ಗಿಚ್ಚಿನ ಹೊಗೆ ಅಮೆರಿಕ ದೇಶ ಮಾತ್ರವಲ್ಲ, ನೆರೆಯ ಮೆಕ್ಸಿಕೋ ದೇಶವನ್ನೂ ತಲುಪಿದೆ. ನ್ಯೂಯಾರ್ಕ್‌ ನಗರದ ಆಗಸವಂತೂ ಕಿತ್ತಳೆ ಬಣ್ಣಕ್ಕೆ ತಿರುಗಿದೆ. ಜನರು ಹೊರಗೆ ಬಾರದೆ ಮನೆಯೊಳಗೂ ಮಾಸ್ಕ್ ಧರಿಸಬೇಕಾದ ಅನಿವಾರ್ಯತೆ ಎದುರಾಗಿದೆ.

ವಿಜಯ ಕರ್ನಾಟಕ 8 Jun 2023 2:40 pm

Free Electricity: ಮತ್ತೆ ಉಲ್ಟಾ ಹೊಡೆದ ಸರ್ಕಾರ, ಫ್ರಿ ಕರೆಂಟ್ ಗೆ ಮುನ್ನವೇ ಎಲ್ಲಾ ವಿದ್ಯುತ್ ನಿಗಮಗಳಿಗೆ ಹೊಸ ಆದೇಶ

ಮಾಹಿತಿಗಳ ಪ್ರಕಾರ ವಿದ್ಯುತ್ ಬಿಲ್ 2 ರೂಪಾಯಿ 89 ಪೈಸೆ ಹೆಚ್ಚಳವಾಗಿದೆ ಎಂಬುದಾಗಿ ತಿಳಿದು ಬಂದಿದೆ. 200 ಯೂನಿಟ್ ಉಚಿತ ವಿದ್ಯುತ್ (Free Electricity) ಸಿಗುತ್ತಿದೆ ಎನ್ನುವ ಖುಷಿಯಲ್ಲಿದ್ದ ನಾಗರಿಕರಿಗೆ ಈ ಸುದ್ದಿ ಸ್ವಲ್ಪ ಮಟ್ಟಿಗೆ ಕಹಿ ಆಗಬಹುದು ಎಂದು ಹೇಳುವುದರಲ್ಲಿ ಯಾವುದೇ ಅನುಮಾನವಿಲ್ಲ. The post Free Electricity: ಮತ್ತೆ ಉಲ್ಟಾ ಹೊಡೆದ ಸರ್ಕಾರ, ಫ್ರಿ ಕರೆಂಟ್ ಗೆ ಮುನ್ನವೇ ಎಲ್ಲಾ ವಿದ್ಯುತ್ ನಿಗಮಗಳಿಗೆ ಹೊಸ ಆದೇಶ appeared first on Karnataka Times .

ಕರ್ನಾಟಕ ಟೈಮ್ಸ್ 8 Jun 2023 2:39 pm

ಪ್ರಗ್ಯಾ ಠಾಕೂರ್ 'ದಿ ಕೇರಳ ಸ್ಟೋರಿ' ಸಿನಿಮಾ ತೋರಿಸಿದ ಬಳಿಕ ಮುಸ್ಲಿಂ ಪ್ರಿಯಕರನ ಜತೆ ಯುವತಿ ಪರಾರಿ!

Woman Elopes With Lover After Watching The Kerala Story: ಮುಸ್ಲಿಂ ವ್ಯಕ್ತಿ ಜತೆ ಪ್ರೀತಿಯಲ್ಲಿ ಬಿದ್ದಿದ್ದ ಯುವತಿಗೆ ಬುದ್ದಿಮಾತು ಹೇಳಿದ್ದಲ್ಲದೆ, ತನ್ನೊಂದಿಗೆ ದಿ ಕೇರಳ ಸ್ಟೋರಿ ಸಿನಿಮಾಕ್ಕೆ ಕರೆದುಕೊಂಡು ಹೋಗಿ ಆಕೆಯ ಮನಪರಿವರ್ತನೆ ಮಾಡಲು ಬಿಜೆಪಿ ಸಂಸದೆ ಪ್ರಗ್ಯಾ ಸಿಂಗ್ ಠಾಕೂರ್ ಪ್ರಯತ್ನಿಸಿದ್ದರು. ಆದರೆ ಸಿನಿಮಾ ನೋಡಿದ ದಿನಗಳ ಬಳಿಕ ಆಕೆ ತನ್ನ ಪ್ರಿಯಕರನ ಜತೆ ಪಲಾಯನ ಮಾಡಿದ್ದಾಳೆ.

ವಿಜಯ ಕರ್ನಾಟಕ 8 Jun 2023 2:29 pm

ಭಾರತಕ್ಕೆ ಇನ್ನೊಂದು ಗಂಡಾಂತರ ಕಾದಿದೆ: ಕೋಡಿ ಮಠ ಶ್ರೀಗಳು ಹೇಳಿದ ಭವಿಷ್ಯದ ಅರ್ಥವೇನು?

ಭಾರತಕ್ಕೆ ಈ ಬಾರಿ ದೊಡ್ಡ ಗಂಡಾತರವೊಂದು ಕಾದಿದೆ ಎಂದು ಕೋಡಿಮಠದ ಡಾ. ಶಿವಾನಂದ ಮಹಾ ಸ್ವಾಮೀಜಿ ಮತ್ತೊಂದು ಭಯಾನಕ ಭವಿಷ್ಯ ನುಡಿದಿದ್ದಾರೆ. ಕೋಲಾರ ತಾಲೂಕಿನ ಸುಗಟೂರು ಗ್ರಾಮದ ಯೋಗಿ ನಾರಾಯಣ ಮಠಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಮಾತನಾಡಿದ ಅವರು ಈ ಸ್ಫೋಟಕ ಭವಿಷ್ಯ ನುಡಿದಿದ್ದಾರೆ. ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಈ ವರ್ಷ ದೊಡ್ಡ ಅವಘಡ ನಡೆಯಲಿದೆ

ಒನ್ ಇ೦ಡಿಯ 8 Jun 2023 2:28 pm

Uttar Pradesh: ಗ್ರಾಮೀಣ ಮಟ್ಟದಲ್ಲಿ ಸ್ವಚ್ಛತೆ ಹೆಚ್ಚಿಸಲು ಯೋಗಿ ಆದಿತ್ಯನಾಥ್ ಸರ್ಕಾರದ ಹೊಸ ಹೆಜ್ಜೆ

ಲಕ್ನೋ ಜೂನ್ 8: ಉತ್ತರ ಪ್ರದೇಶದಲ್ಲಿ ಸ್ವಚ್ಛತೆಯನ್ನು ಉತ್ತಮವಾಗಿ ನಿರ್ವಹಿಸಲು ಯೋಗಿ ಆದಿತ್ಯನಾಥ್ ನೇತೃತ್ವದ ರಾಜ್ಯ ಸರ್ಕಾರ 'ಸ್ವಚ್ಛ ಭಾರತ ಯೋಜನೆ'ಯನ್ನು ಬಲಪಡಿಸಲು ಶ್ರಮಿಸುತ್ತಿದೆ. ರಾಜ್ಯ ಸರ್ಕಾರ ಗ್ರಾಮೀಣ ಪ್ರದೇಶಗಳನ್ನು ಕಸ ಮುಕ್ತ ಮಾಡಲು ಬಯಸಿದೆ. ಇದಕ್ಕಾಗಿ ವಿಸ್ತೃತ ಕ್ರಿಯಾ ಯೋಜನೆಯನ್ನು ಕೂಡ ಪ್ರಸ್ತಾಪಿಸಿದೆ. ಅದರಂತೆ ಗ್ರಾಮಗಳಲ್ಲಿ ಸ್ವಚ್ಛತೆ ಮತ್ತು ನೈರ್ಮಲ್ಯ ವ್ಯಾಯಾಮಗಳನ್ನು ಕೈಗೊಳ್ಳಲು ಸುಮಾರು ಒಂದು

ಒನ್ ಇ೦ಡಿಯ 8 Jun 2023 2:27 pm

Minister Madhu Bangarappa: ಈ ವರ್ಷವೇ ಪಠ್ಯ ಪುಸ್ತಕ ಪರಿಷ್ಕರಣೆ; ಮಕ್ಕಳ ಒಳಿತಿಗೆ ಸರಿಯಾಗಿ ಕ್ರಮ: ಮಧು ಬಂಗಾರಪ್ಪ

ಬೆಂಗಳೂರು, ಜೂನ್‌ 08: ಬಿಜೆಪಿ ಸರ್ಕಾರದಲ್ಲಿ ಪಠ್ಯಕ್ರಮದಲ್ಲಿ ಪರಿಷ್ಕರಣೆ ಆದ ಪಾಠಗಳನ್ನ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಬದಲಾವಣೆ ಮಾಡಿಯೇ ಮಾಡುತ್ತೇವೆ. ಈ ವರ್ಷವೇ ಪಠ್ಯ ಪುಸ್ತಕ ಪರಿಷ್ಕರಣೆ ಆಗಲಿದೆ ಎಂದು ಪ್ರಾಥಮಿಕ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು. ಈ ಕುರಿತು ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಮಕ್ಕಳು ತಪ್ಪು ಓದಬಾರದು. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಬದಲಾವಣೆ ಮಾಡಿಯೇ ಮಾಡ್ತೇವೆ.

ಒನ್ ಇ೦ಡಿಯ 8 Jun 2023 2:23 pm

ಒಂದೇ ವರ್ಷದಲ್ಲಿ 186% ರಿಟರ್ನ್ಸ್‌, ₹1 ಲಕ್ಷ ಹೂಡಿಕೆ ₹2.86 ಲಕ್ಷಕ್ಕೆ ಜಂಪ್‌, ಭರ್ಜರಿ ಲಾಭ ನೀಡಿದೆ ಈ ಷೇರು

ಜೂನ್ 8, 2022ರಂದು 82 ರೂ.ನಲ್ಲಿ ವಹಿವಾಟು ನಡೆಸುತ್ತಿದ್ದ ಕೆಪಿ ಎನರ್ಜಿ ಲಿಮಿಟೆಡ್‌ನ ಷೇರುಗಳು ಜೂನ್ 8, 2023ರಂದು 234.25 ರೂ.ಗೆ ಜಿಗಿದಿದ್ದು, ಕಳೆದ ಒಂದು ವರ್ಷದ ಹಿಡುವಳಿ ಅವಧಿಯಲ್ಲಿ ಹೂಡಿಕೆದಾರರಿಗೆ ಸುಮಾರು ಶೇ.186ರಷ್ಟು ರಿಟರ್ನ್ಸ್‌ ನೀಡಿವೆ. ಒಂದು ವರ್ಷದ ಹಿಂದೆ ಈ ಕಂಪನಿಯ ಷೇರುಗಳಲ್ಲಿ 1 ಲಕ್ಷ ರೂಪಾಯಿ ಹೂಡಿಕೆ ಮಾಡಿದ್ದಲ್ಲಿ, ಇಂದು ಅದೇ ಹಣ 2.86 ಲಕ್ಷ ರೂ.ಗಳಾಗಿ ಬದಲಾಗುತ್ತಿತ್ತು!

ವಿಜಯ ಕರ್ನಾಟಕ 8 Jun 2023 2:20 pm

ಲಾಭದಿಂದ ನಷ್ಟಕ್ಕೆ ಜಾರಿದ ಷೇರುಪೇಟೆ, ಅಪ್ಪರ್‌ ಸರ್ಕ್ಯೂಟ್‌ನಲ್ಲಿರುವ 5 ಪೆನ್ನಿ ಷೇರುಗಳಿವು

ಗುರುವಾರ ಬೆಳಿಗ್ಗೆ 10:50ಕ್ಕೆ ಬಿಎಸ್‌ಇ ಸೆನ್ಸೆಕ್ಸ್ ಶೇ.0.28ರಷ್ಟು ಏರಿಕೆ ಕಂಡು 63,319 ಮಟ್ಟವನ್ನು ತಲುಪಿದ್ದರೆ, ನಿಫ್ಟಿ 50 ಸೂಚ್ಯಂಕವು 18,775 ಮಟ್ಟಕ್ಕೆ ಮುಟ್ಟಿದ್ದು ಶೇ.0.26ರಷ್ಟು ಗಳಿಕೆ ದಾಖಲಿಸಿತ್ತು. ಆದರೆ ನಂತರ ಮಧ್ಯಾಹ್ನದ ವೇಳೆಗೆ ಸೆನ್ಸೆಕ್ಸ್‌ ಮತ್ತು ನಿಫ್ಟಿ 50 ಎರಡೂ ಅಲ್ಪ ನಷ್ಟಕ್ಕೆ ಜಾರಿದ್ದವು. ಈ ವೇಳೆ ಅಪ್ಪರ್‌ ಸರ್ಕ್ಯೂಟ್‌ನಲ್ಲಿರುವ 5 ಪೆನ್ನಿ ಷೇರುಗಳ ವಿವರವನ್ನು ಇಲ್ಲಿ ನೀಡಲಾಗಿದೆ.

ವಿಜಯ ಕರ್ನಾಟಕ 8 Jun 2023 2:02 pm

ತಾಳಿ ಕಟ್ಟಿದ ವಿಡಿಯೋನೇ ಮಿಸ್‌; ಬೆಂಗಳೂರಿನ ಫೋಟೋಗ್ರಾಫರ್‌ಗೆ 25,000 ರೂ. ದಂಡ

Consumer Court Fines Photographer In Bengaluru : ಮದುವೆ ಅಂದ್ರೇ ತಾಳಿ ಕಟ್ಟೋದೇ ಪ್ರಮುಖ ಕ್ಷಣ. ಆದರೆ, ಫೋಟೋಗ್ರಾಫರ್‌ ಅದೇ ಕ್ಷಣದ ವಿಡಿಯೋವನ್ನು ಕಳೆದುಹಾಕಿದರೇ ಹೇಗೆ ಹೇಳಿ? ಅದೇ ರೀತಿಯ ಘಟನೆ ಬೆಂಗಳೂರಿನಲ್ಲಿ ನಡೆದಿದ್ದು, ತಾಳಿ ಕಟ್ಟಿದ ವಿಡಿಯೋ ಮಿಸ್‌ ಆಗಿದ್ದಕ್ಕೆ ಫೋಟೋಗ್ರಾಫರ್‌ಗೆ 25,000 ರೂ. ದಂಡವನ್ನು ಬೆಂಗಳೂರಿನ ಗ್ರಾಹಕರ ನ್ಯಾಯಾಲಯ ವಿಧಿಸಿದೆ.

ವಿಜಯ ಕರ್ನಾಟಕ 8 Jun 2023 1:38 pm

Nita Ambani: ಈ ವಿಚಿತ್ರ ರೋಬೋಟ್ ಬಳಸುತ್ತಾರಂತೆ ನೀತಾ ಅಂಬಾನಿ! ಯಾವ ಕೆಲಸಕ್ಕಾಗಿ ಗೊತ್ತಾ

ನೀತಾ ಅಂಬಾನಿ (Nita Ambani) ಹಲವು ಕೆಲಸಗಳನ್ನು ರೋಬೋಟ್ ಗೆ ಆದೇಶಿಸುತ್ತಾರೆ. ಆ ಎಲ್ಲಾ ಕೆಲಸಗಳನ್ನು ರೋಬೋಟ್ ಜವಾಬ್ದಾರಿಯಿಂದ ನಿಭಾಯಿಸುತ್ತದೆ. ರೋಬೋಟ್ ಆಗಮನದಿಂದ ಜೀವನ ಸಂಪೂರ್ಣ ಬದಲಾಗಿದೆ. The post Nita Ambani: ಈ ವಿಚಿತ್ರ ರೋಬೋಟ್ ಬಳಸುತ್ತಾರಂತೆ ನೀತಾ ಅಂಬಾನಿ! ಯಾವ ಕೆಲಸಕ್ಕಾಗಿ ಗೊತ್ತಾ appeared first on Karnataka Times .

ಕರ್ನಾಟಕ ಟೈಮ್ಸ್ 8 Jun 2023 1:38 pm

ರೆಪೋ ದರದಲ್ಲಿ ಶೇ.6.5ಕ್ಕೆ ಯಥಾಸ್ಥಿತಿ ಕಾಯ್ದುಕೊಂಡ ಆರ್‌ಬಿಐ

ಬೆಂಗಳೂರು, ಜೂನ್ 08: ಕೇಂದ್ರ ಬ್ಯಾಂಕ್ ವಾಣಿಜ್ಯ ಬ್ಯಾಂಕುಗಳಿಗೆ ಹಣವನ್ನು ನೀಡುವ ಬಡ್ಡಿ ದರವಾದ ರೆಪೊ ದರವನ್ನು 6.50ರಷ್ಟಕ್ಕೆ ಯಥಾಸ್ಥಿತಿಯಲ್ಲಿ ಇರಿಸಲು ಭಾರತೀಯ ರಿಸರ್ವ್ ಬ್ಯಾಂಕ್ (RBI) ಗುರುವಾರ ನಿರ್ಧರಿಸಿದೆ. ಭಾರತೀಯ ರಿಸರ್ವ್‌ ಬ್ಯಾಂಕ್ ಗವರ್ನರ್ ಶಕ್ತಿಕಾಂತ್ ದಾಸ್ ಅವರು, ಸೆಂಟ್ರಲ್ ಬ್ಯಾಂಕಿನ ಎರಡನೇ ಹಣಕಾಸು ನೀತಿ ಸಭೆಯ ನಂತರ ರೇಪೋ ದರ ಕುರಿತು ಪ್ರಕಟಿಸಿದರು. ಸತತ

ಒನ್ ಇ೦ಡಿಯ 8 Jun 2023 1:34 pm

ಕರ್ನಾಟಕವನ್ನು ದಿವಾಳಿ ಮಾಡಿರುವುದಾಗಿ ಬಿಜೆಪಿಯೇ ಒಪ್ಪಿಕೊಂಡಿತಾ? ಕಾಂಗ್ರೆಸ್ ಹೇಳಿದ್ದೇನು?

ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ನಂತರ ಬಿಜೆಪಿ ವಿರೋಧ ಪಕ್ಷವಾಗಿ ಭಾರಿ ಆಕ್ಟಿವ್ ಆಗಿದೆ. ಕಾಂಗ್ರೆಸ್‌ನ ಉಚಿತ ಗ್ಯಾರಂಟಿಗಳಿಗೆ ಷರತ್ತು ವಿಧಿಸಿರುವುದಕ್ಕೆ ಬಿಜೆಪಿ ಭಾರಿ ವಿರೋಧ ವ್ಯಕ್ತಪಡಿಸಿದೆ, ಉಚಿತ ಗ್ಯಾರಂಟಿಗಳನ್ನು ನೀಡಲು ಬೆಲೆ ಏರಿಕೆ ಮಾಡುತ್ತಿದ್ದು, ಕರ್ನಾಟಕವನ್ನು ಆರ್ಥಿಕವಾಗಿ ದಿವಾಳಿ ಮಾಡುತ್ತಿದೆ ಎಂದು ಆರೋಪಿಸಿದೆ. ಕಾಂಗ್ರೆಸ್ ಎಲ್ಲಾ ಇಲಾಖೆಗಳಿಗೆ ಕೈ ಹಾಕಿ ದಿವಾಳಿ ಎಬ್ಬಿಸುತ್ತಿದೆ ಎಂದು ಬಿಜೆಪಿ

ಒನ್ ಇ೦ಡಿಯ 8 Jun 2023 1:31 pm

ಐರೋಪ್ಯ ದೇಶಗಳಲ್ಲಿ ಬಸ್, ಲಾರಿ ಓಡಿಸಲು ಕರ್ನಾಟಕದಲ್ಲಿ ಡ್ರೈವರ್‌ಗಳ ಹುಡುಕಾಟ!

Demand For Truck Drivers In Western Countries: ರಾಜ್ಯದಲ್ಲಿ ಮಹಿಳೆಯರಿಗೆ ಉಚಿತ ಬಸ್‌ ಸೇವೆ ಇರುವ ಕಾರಣ ಹಲವು ಖಾಸಗಿ ಬಸ್ ಚಾಲಕರು ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ಇಂಥವರಿಗೆ ಆಶಾದಾಯಕವಾದ ಸುದ್ದಿ ಇಲ್ಲಿದೆ. ಯುರೋಪ್‌ನ ಕೆಲವು ರಾಷ್ಟ್ರಗಳಲ್ಲಿ ಬಸ್, ಲಾರಿ ಚಾಲಕರ ಕೊರತೆ ಇದ್ದು ಅಲ್ಲಿಗೆ ತೆರಳಲು ರಾಜ್ಯ ಸರ್ಕಾರದ ವತಿಯಿಂದ ಸಂದರ್ಶನ ಆಯೋಜಿಸಲಾಗಿದೆ. ಆದ್ರೆ, ರಾಜ್ಯದಲ್ಲೇ ಲಾರಿ ಚಾಲಕರ ಕೊರತೆ ವಿಪರೀತವಾಗಿದೆ ಎಂದು ಲಾರಿ ಚಾಲಕರ ಸಂಘ ಹೇಳುತ್ತಿದೆ.

ವಿಜಯ ಕರ್ನಾಟಕ 8 Jun 2023 1:30 pm

ಹೋದಲ್ಲೆಲ್ಲಾ ದೇಶವನ್ನು ತೆಗಳುವುದು ರೂಢಿಯಾಗಿದೆ: ರಾಹುಲ್ ಗಾಂಧಿಗೆ ಜೈಶಂಕರ್ ಚಾಟಿ

S Jaishankar on Rahul Gandhi Remarks in Abroad: ಭಾರತ್ ಜೋಡೋ ಯಾತ್ರೆಯನ್ನು ತಡೆಯಲು ಸರ್ಕಾರ ಎಲ್ಲ ಬಲ ಪ್ರಯೋಗಿಸಿತ್ತು. ಆದರೆ ಅದ್ಯಾವುದೂ ಕೈಗೂಡಲಿಲ್ಲ ಎಂದು ಅಮೆರಿಕ ಪ್ರವಾಸದ ವೇಳೆ ಹೇಳಿಕೆ ನೀಡಿರುವ ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ವಿರುದ್ಧ ವಿದೇಶಾಂಗ ಸಚಿವ ಎಸ್ ಜೈಂಶಕರ್ ಹರಿಹಾಯ್ದಿದ್ದಾರೆ. ಬೇರೆ ದೇಶಕ್ಕೆ ಹೋದಾಗೆಲ್ಲ ಭಾರತವನ್ನು ತೆಗಳುವುದು ಅವರಿಗೆ ಅಭ್ಯಾಸವಾಗಿದೆ ಎಂದು ಕಿಡಿಕಾರಿದ್ದಾರೆ.

ವಿಜಯ ಕರ್ನಾಟಕ 8 Jun 2023 1:23 pm

ಕುಡಿದ ಮತ್ತಿನಲ್ಲಿ ಲೈಂಗಿಕ ದೌರ್ಜನ್ಯ ಎಸಗಿದ ಮುಂಬೈ ಆಟೋ ಚಾಲಕ!

ಪ್ರಯಾಣ ದರ ಪಾವತಿಗೆ ಸಂಬಂಧಿಸಿದ ವಿವಾದದಲ್ಲಿ ಮದ್ಯದ ಅಮಲಿನಲ್ಲಿದ್ದ ಆಟೋ ಚಾಲಕ ಪುರುಷ ಪ್ರಯಾಣಿಕರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಕೇಳಿ ಬಂದಿದೆ. ಹೀಗಾಗಿ 25 ವರ್ಷದ ಆಟೋ ಚಾಲಕನನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. ಶನಿವಾರ ರಾತ್ರಿ ಘಾಟ್‌ಕೋಪರ್‌ನ ಉಪನಗರ ಪ್ರದೇಶದಲ್ಲಿ ಈ ಘಟನೆ ಸಂಭವಿಸಿದೆ. ಆಟೋರಿಕ್ಷಾವನ್ನು ಬುಕ್ ಮಾಡಿದ 31 ವರ್ಷದ ಪುರುಷ ಪ್ರಯಾಣಿಕ

ಒನ್ ಇ೦ಡಿಯ 8 Jun 2023 1:21 pm

ಕಾಂಗ್ರೆಸ್‌ಗೆ ಸಿಗಲಿವೆ ಮತ್ತೆ ಮೂರು ಎಂಎಲ್‌ಸಿ ಸ್ಥಾನ- ಸವದಿ, ಚಿಂಚನಸೂರು ಜಾಗಕ್ಕೆ ಯಾರು ಬರಲಿದ್ದಾರೆ?

ಬೆಂಗಳೂರು, ಜೂನ್‌ 08: ಜೂನ್ 30 ರಂದು ನಡೆಯಲಿರುವ ಚುನಾವಣೆಯಲ್ಲಿ ಎಲ್ಲಾ ಮೂರು ವಿಧಾನ ಪರಿಷತ್ ಸ್ಥಾನಗಳನ್ನು ಕಾಂಗ್ರೆಸ್ ಗೆಲ್ಲುವ ಸಾಧ್ಯತೆಯಿದೆ. ನೂತನ ಪರಿಷತ್ ಸದಸ್ಯರನ್ನು ಶಾಸಕರು ಆಯ್ಕೆ ಮಾಡುತ್ತಾರೆ. ಮಂಗಳವಾರ ಭಾರತೀಯ ಚುನಾವಣಾ ಆಯೋಗವು ಚುನಾವಣೆಗೆ ಅಧಿಸೂಚನೆ ಹೊರಡಿಸಿದೆ. ತೆರವಾಗಿರುವ ಮೂರು ಎಂಎಲ್‌ಸಿಗಳ ಅವಧಿ ಬೇರೆ ಬೇರೆಯಾಗಿರುವುದರಿಂದ ಖಾಲಿ ಇರುವ ಪ್ರತಿ ಸ್ಥಾನಕ್ಕೆ ಪ್ರತ್ಯೇಕವಾಗಿ ಚುನಾವಣೆ

ಒನ್ ಇ೦ಡಿಯ 8 Jun 2023 1:20 pm

BBMP Elections : ವರ್ಷಾಂತ್ಯದ ಒಳಗೆ ಬಿಬಿಎಂಪಿಗೆ ಚುನಾವಣೆ ನಡೆಸಲು ಸಿದ್ಧ: ಸಿಎಂ ಸಿದ್ದರಾಮಯ್ಯ ಹೇಳಿದ್ದೇನು?

ಬೆಂಗಳೂರು, ಜೂನ್‌ 08: ರಾಜ್ಯದ ಅಧಿಕಾರದ ಚುಕ್ಕಾಣಿ ಹಿಡಿದಿರುವ ಕಾಂಗ್ರೆಸ್‌ ಬಿಬಿಎಂಪಿ ಚುನಾವಣೆಗೆ ಸಜ್ಜಾಗುತ್ತಿದೆ. ಈಗಾಗಲೇ ಹಲವು ತಿಂಗಳುಗಳಿಂದ ಬಿಬಿಎಂಪಿ ಚುನಾವಣೆಯ ವಿಚಾರವಾಗಿ ಸಾಕಷ್ಟು ಚರ್ಚೆಗಳು ನಡೆಯುತ್ತಿದ್ದು, ಈ ವರ್ಷದ ಅಂತ್ಯದೊಳಗೆ ಬಿಬಿಎಂಪಿ ಚುನಾವಣೆ ನಡೆಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಗೃಹ ಕಚೇರಿ ಕೃಷ್ಣದಲ್ಲಿ ತಮ್ಮನ್ನು ಭೇಟಿಯಾದ ಬಿಬಿಎಂಪಿ ಮಾಜಿ ಮೇಯರ್‌, ಆಡಳಿತ ಪಕ್ಷದ ಮಾಜಿ ನಾಯಕರು

ಒನ್ ಇ೦ಡಿಯ 8 Jun 2023 1:16 pm

WTC Final: 'ಇದು ಕಠಿಣ ನಿರ್ಧಾರ'-ಅಶ್ವಿನ್‌ಗೆ ಚಾನ್ಸ್‌ ನೀಡದೆ ಇರಲು ಕಾರಣ ತಿಳಿಸಿದ ಬೌಲಿಂಗ್‌ ಕೋಚ್‌!

Paras Mhambrey defends decision to drop R Ashwin: ಆಸ್ಟ್ರೇಲಿಯಾ ವಿರುದ್ಧ ಪ್ರಸ್ತುತ ನಡೆಯುತ್ತಿರುವ ಎರಡನೇ ಆವೃತ್ತಿಯ ವಿಶ್ವ ಟೆಸ್ಟ್‌ ಚಾಂಪಿಯನ್‌ಷಿಪ್‌ ಫೈನಲ್‌ ಪಂದ್ಯದ ಭಾರತ ತಂಡದ ಪ್ಲೇಯಿಂಗ್‌ XIನಿಂದ ಆರ್‌ ಅಶ್ವಿನ್‌ ಅವರನ್ನು ಕೈ ಬಿಡಲು ಕಾರಣವೇನೆಂದು ಟೀಮ್‌ ಇಂಡಿಯಾ ಬೌಲಿಂಗ್‌ ಕೋಚ್‌ ಪರಾಸ್‌ ಮಾಂಬ್ರಿ ಬಹಿರಂಗಪಡಿಸಿದ್ದಾರೆ. ಆರ್‌ ಅಶ್ವಿನ್‌ ಅವರನ್ನು ಬಿಟ್ಟು ಹೆಚ್ಚುವರಿ ಫಾಸ್ಟ್ ಬೌಲರ್‌ ಆಗಿ ಶಾರ್ದುಲ್‌ ಠಾಕೂರ್‌ ಅವರನ್ನು ಟೀಮ್ ಮ್ಯಾನೇಜ್‌ಮೆಂಟ್‌ ಆಡಿಸಿತ್ತು. ಮೊದಲನೇ ದಿನದಾಟದ ಅಂತ್ಯಕ್ಕೆ ಆಸ್ಟ್ರೇಲಿಯಾ 3 ವಿಕೆಟ್‌ ನಷ್ಟಕ್ಕೆ 327 ರನ್‌ಗಳಿಸಿದೆ.

ವಿಜಯ ಕರ್ನಾಟಕ 8 Jun 2023 1:08 pm

High Court: ವಿಚ್ಛೇದನ ಆಗಿ ಮಗು ಇರುವ ಎಲ್ಲಾ ದಂಪತಿಗಳಿಗೂ ಹೊಸ ರೂಲ್ಸ್, ಹೈ ಕೋರ್ಟ್ ಘೋಷಣೆ

ಗಂಡ ಹೆಂಡತಿಯ ದಾಂಪತ್ಯದಿಂದ ಹುಟ್ಟಿದ ಮಗು ಸಿಂಧುತ್ವ ಪಡೆದುಕೊಳ್ಳುತ್ತದೆ ಎಂದು ಈ ಸೆಕ್ಷನ್ High Court ತಿಳಿಸುತ್ತಿದೆ. ಒಂದು ವೇಳೆ ಹುಟ್ಟಿದ ಮಗು ವಿವಾಹದಿಂದ ಹೊರಗಿದ್ದರೆ ಅಥವಾ ಮದುವೆಯಾಗಿ ಕೇವಲ 280 ದಿನಗಳಲ್ಲಿ ಜನಿಸಿದರೆ ಆ ಅವಧಿಯಲ್ಲಿ ಮದುವೆಯಾಗಿರುವ ಗಂಡ ಹೆಂಡತಿ ಜೊತೆಯಾಗಿದ್ದರೆ ಆ ಮಗುವಿನ ಜನನವನ್ನು ಪ್ರಶ್ನಿಸುವಂತಿಲ್ಲ ಅದು ಅದೇ ವ್ಯಕ್ತಿಯ ಮಗು ಎಂದು ನಿರ್ಣಾಯಕವಾಗಿ ಹೇಳಲಾಗುತ್ತದೆ The post High Court: ವಿಚ್ಛೇದನ ಆಗಿ ಮಗು ಇರುವ ಎಲ್ಲಾ ದಂಪತಿಗಳಿಗೂ ಹೊಸ ರೂಲ್ಸ್, ಹೈ ಕೋರ್ಟ್ ಘೋಷಣೆ appeared first on Karnataka Times .

ಕರ್ನಾಟಕ ಟೈಮ್ಸ್ 8 Jun 2023 1:08 pm

ನಷ್ಟದಲ್ಲಿ ಷೇರುಪೇಟೆ, ಟ್ರೆಂಡಿಂಗ್‌ನಲ್ಲಿವೆ ಐನಾಕ್ಸ್ ವಿಂಡ್, ಟಿಟಾಗರ್‌ ವ್ಯಾಗನ್ಸ್, ಝೆನ್ ಟೆಕ್ನಾಲಜೀಸ್ ಷೇರು

ಆರ್‌ಬಿಐ ರೆಪೋ ದರದಲ್ಲಿ ಯಾವುದೇ ಬದಲಾವಣೆ ಮಾಡದೇ ಇರಲು ತೀರ್ಮಾನಿಸಿದ ಹಿನ್ನೆಲೆಯಲ್ಲಿ ಗುರುವಾರದ ವಹಿವಾಟಿನಲ್ಲಿ ದೇಶೀಯ ಷೇರುಪೇಟೆ ಸೂಚ್ಯಂಕಗಳು ಬೆಳಗ್ಗೆ ಸ್ವಲ್ಪಮಟ್ಟಿಗೆ ಏರಿಕೆ ಕಂಡವು. ಅದರೆ ಮಧ್ಯಾಹ್ನದ ವೇಳೆಗೆ ಸೂಚ್ಯಂಕಗಳು ನಷ್ಟಕ್ಕೆ ಜಾರಿವೆ. ಈ ವೇಳೆ ಐನಾಕ್ಸ್ ವಿಂಡ್, ಟಿಟಾಗರ್‌ ವ್ಯಾಗನ್ಸ್, ಝೆನ್ ಟೆಕ್ನಾಲಜೀಸ್ ಷೇರುಗಳು ವಿವಿಧ ಕಾರಣಗಳಿಂದ ಟ್ರೆಂಡಿಂಗ್‌ನಲ್ಲಿದ್ದು ಭಾರೀ ಗಳಿಕೆ ದಾಖಲಿಸಿವೆ.

ವಿಜಯ ಕರ್ನಾಟಕ 8 Jun 2023 1:06 pm

ಕಾಶ್ಮೀರ ಫೈಲ್ಸ್, ಕೇರಳ ಸ್ಟೋರಿಯಂತಹ ಚಲನಚಿತ್ರಗಳು ರಾಷ್ಟ್ರವನ್ನು ವಿಭಜಿಸುತ್ತವೆ: ಫಾರೂಕ್‌ ಅಬ್ದುಲ್ಲಾ

ಬೆಂಗಳೂರು, ಜೂನ್ 8: ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ಅವರು ಕಾಶ್ಮೀರ ಫೈಲ್ಸ್ ಮತ್ತು ಕೇರಳ ಸ್ಟೋರಿಯಂತಹ ಚಲನಚಿತ್ರಗಳನ್ನು ರಾಷ್ಟ್ರವನ್ನು ವಿಭಜಿಸಲು ನಿರ್ಮಿಸಲಾಗಿದೆ ಎಂದು ಹೇಳಿದ್ದಾರೆ. ಬೆಂಗಳೂರಿನಲ್ಲಿರುವ ಮಾಜಿ ಪ್ರಧಾನಿ ಎಚ್‌ ಡಿ ದೇವೇಗೌಡ ಅವರ ನಿವಾಸಕ್ಕೆ ಬುಧವಾರ ಭೇಟಿ ನೀಡಿದ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ನ್ಯಾಷನಲ್ ಕಾನ್ಫರೆನ್ಸ್ ವರಿಷ್ಠರೂ ಆಗಿರುವ ಅಬ್ದುಲ್ಲಾ, ಕಾಶ್ಮೀರ ಫೈಲ್ಸ್

ಒನ್ ಇ೦ಡಿಯ 8 Jun 2023 12:52 pm

ಪ್ರಚೋದನಕಾರಿ ಪೋಸ್ಟ್‌ ಮಾಡಿದರೆ ಕಾನೂನು ಕ್ರಮ- ಪೊಲೀಸ್‌ ಇಲಾಖೆಯಿಂದ ಎಚ್ಚರಿಕೆ

Provocative Social Media Post: ಮೈಸೂರು ಜಿಲ್ಲೆಯ ನೀಲಕಂಠನಗರ ಬಡಾವಣೆಯಲ್ಲಿ ನಡೆದಿರುವ ಗಲಾಟೆ ವಿಚಾರವನ್ನು ಪೊಲೀಸ್ ಇಲಾಖೆ ತನಿಖೆ ನಡೆಸಿದ್ದು, ಗಲಾಟೆಯಲ್ಲಿ ಭಾಗಿಯಾಗಿರುವರೆಲ್ಲರೂ ಯುವಕರೇ ಆಗಿದ್ದಾರೆ. ಧಾರ್ಮಿಕ ಕ್ಷೇತ್ರವಾಗಿರುವ ನಂಜನಗೂಡು ಶಾಂತಿ ಸುವ್ಯವಸ್ಥೆಗೆ ಹೆಸರಾಗಿದೆ. ಇಂತಹ ಊರಿನಲ್ಲಿ ಶಾಂತಿಗೆ ಭಂಗ ತರುವ ಯಾವುದೇ ಅಹಿತಕರ ಘಟನೆಗಳು ನಡೆದರೆ ಪೊಲೀಸ್ ಇಲಾಖೆಯು ನಿರ್ದಾಕ್ಷಿಣ್ಯ ಕ್ರಮ ಜರುಗಲಿಸಲಿದೆ. ಜೊತೆಗೆ ಸೋಶಿಯಲ್ ಮೀಡಿಯಾದಲ್ಲಿ ಪ್ರಚೋಧನಕಾರಿ ಪೋಸ್ಟ್ ಮಾಡುವವರ ವಿರುದ್ಧವು ಕಾನೂನು ಪ್ರಕಾರ ಶಿಕ್ಷೆ ನೀಡುವುದಾಗಿ ಎಚ್ಚರಿಸಿದೆ.

ವಿಜಯ ಕರ್ನಾಟಕ 8 Jun 2023 12:48 pm

ದೆಹಲಿ ಆಡಳಿತ ಸೇವಾ ಮಸೂದೆ ವಿರುದ್ಧ ವಿಪಕ್ಷಗಳನ್ನು ಸಂಘಟಿಸಿದ ಸಿಎಂ ಕೇಜ್ರಿವಾಲ್

ಬೆಂಗಳೂರು, ಜೂನ್ 08: ದೆಹಲಿ ಆಡಳಿತಾತ್ಮಕ ಸೇವೆಗಳ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಹೊರಡಿಸಿರುವ ಸುಗ್ರಿವಾಜ್ಞೆ ವಿರುದ್ಧ ವಿಪಕ್ಷಗಳನ್ನು ಒಂದು ಗೂಡಿಸುವಲ್ಲಿ ಸಿಎಂ ಅರವಿಂದ ಕೇಜ್ರಿವಾಲ್ ನಿರತರಾಗಿದ್ದಾರೆ. ಈ ಮಧ್ಯೆ ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಲೋಕಸಭೆಯಲ್ಲಿ ಬಿಜೆಪಿ ಮಸೂದೆಯನ್ನು ವಿರೋಧಿಸುತ್ತೇವೆ ಎಂದು ವಿಪಕ್ಷಗಳ ಕಸರತ್ತಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಲಕ್ನೋದಲ್ಲಿ ಬುಧವಾರ ಮಧ್ಯಾಹ್ನ

ಒನ್ ಇ೦ಡಿಯ 8 Jun 2023 12:37 pm

Guaranteed Schemes: ಉಚಿತ ವಿದ್ಯುತ್, ‌2000 ರೂ ಕೊಡೋಕೆ ಜಾತಿ ಬೇಕಾ..? ಆರ್.‌ ಅಶೋಕ್

ಬೆಂಗಳೂರು, ಜೂನ್‌ 08: ಉಚಿತ ವಿದ್ಯುತ್, ‌2000 ರೂ ಕೊಡೋಕೆ ಜಾತಿ ಬೇಕಾ..? ಕೆಲವು ಜಾತಿಗಳನ್ನ ಈ ಫ್ರೀ ಸ್ಕೀಮ್ ನಿಂದ ಹೊರಗಡೆ ಇಡೋದಕ್ಕೆ ಹುನ್ನಾರ ಮಾಡ್ತಿದ್ದಾರೆ ಎಂದು ಮಾಜಿ ಸಚಿವ ಆರ್‌ ಅಶೋಕ್‌ ಆರೋಪಿಸಿದರು. ಈ ಕುರಿತು ನಗರದ ಬಿಜೆಪಿ ಕಚೇರಿಯಲ್ಲಿ ಗ್ಯಾರಂಟಿ ಅರ್ಜಿಗಳಲ್ಲಿ ಜಾತಿ ಕಾಲಮ್ ವಿಚಾರವಾಗಿ ಮಾತನಾಡಿ, ಜಾತಿ ಕಾಲಮ್ ಗಳನ್ನು ಹಾಕುವ

ಒನ್ ಇ೦ಡಿಯ 8 Jun 2023 12:27 pm

Mahindra 9 Seater Car: ಕಡಿಮೆ ಬೆಲೆಗೆ ಬರುತ್ತಿದೆ 9 ಸೀಟರ್ ಮಹಿಂದ್ರ ಕಾರು, ಬೆಂಕಿ ಲುಕ್

ಕೈಗೆಟುಕುವ ಬೆಲೆಗೆ ಫ್ಯಾಮಿಲಿ ಜೊತೆ ಆರಾಮಾಗಿ ಪ್ರಯಾಣ ಮಾಡಬಹುದಾದಂತಹ 9 ಆಸನಗಳ (Mahindra 9 Seater) ಬುಲೆರೋ ನಿಯೋ ಪ್ಲಸ್ (Mahindra Bolero Neo Plus) ನಿಮಗಾಗಿ ಮಾರುಕಟ್ಟೆಗೆ ಬರುತ್ತಿದೆ! ಈಗಾಗಲೇ ಮಾರುಕಟ್ಟೆಯಲ್ಲಿ ಲಭ್ಯವಿರುವ ಮಾರುತಿ ಸುಜುಕಿ ಏಳು ಆಸನಗಳ ಎಂಪಿವಿ ಎರ್ಟಿಗಾಗಿಂತಲೂ ಈ ಬೋಲೆರೋ ಜನರಿಗೆ ಹೆಚ್ಚು ಇಷ್ಟವಾಗಬಹುದು. The post Mahindra 9 Seater Car: ಕಡಿಮೆ ಬೆಲೆಗೆ ಬರುತ್ತಿದೆ 9 ಸೀಟರ್ ಮಹಿಂದ್ರ ಕಾರು, ಬೆಂಕಿ ಲುಕ್ appeared first on Karnataka Times .

ಕರ್ನಾಟಕ ಟೈಮ್ಸ್ 8 Jun 2023 12:21 pm

ಮಹಿಳೆಯರ ಉಚಿತ ಬಸ್ ಪ್ರಯಾಣಕ್ಕಾಗಿ ಸ್ಮಾರ್ಟ್ ಕಾರ್ಡ್ ಸದ್ಯಕ್ಕೆ ಬೇಡ

ಬೆಂಗಳೂರು, ಜೂನ್‌ 8: ಜೂನ್ 11 ರಿಂದ ಕರ್ನಾಟಕದಲ್ಲಿ ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತವಾಗಿ ಪ್ರಯಾಣಿಸಲು ಅನುವು ಮಾಡಿಕೊಡುವ ಶಕ್ತಿ ಯೋಜನೆಗಾಗಿ ನೀಡಲಾಗುತ್ತದೆ ಎನ್ನಲಾಗಿದ್ದ ಸ್ಮಾರ್ಟ್‌ಕಾರ್ಡ್ ಅಗತ್ಯ ಸದ್ಯಕ್ಕೆ ಬೇಕಾಗದಿರಬಹುದು ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ. ಮಹಿಳೆಯರಿಗೆ ಮೂರು ತಿಂಗಳ ನಂತರವೇ ಶಕ್ತಿ ಸ್ಮಾರ್ಟ್‌ಕಾರ್ಡ್‌ಗಳು ಬೇಕಾಗುತ್ತವೆ. ಆದರೆ ನಾವು ಇತರ ದೀರ್ಘಾವಧಿಯ ಆಯ್ಕೆಗಳನ್ನು (ಶೂನ್ಯ

ಒನ್ ಇ೦ಡಿಯ 8 Jun 2023 12:20 pm

Gruha Jyothi Scheme: ಪ್ರತಿ ತಿಂಗಳ ಸರಾಸರಿ ಮೀರಿದ್ರೆ ಹೆಚ್ಚುವರಿ ಯೂನಿಟ್‌ನ ಹಣ ಕಟ್ಟಬೇಕು: ಕೆ.ಜೆ. ಜಾರ್ಜ್

ಗೃಹಜ್ಯೋತಿ ಯೋಜನೆ: ರಾಜ್ಯ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್‌ ನೀಡಿದ ಗ್ಯಾರಂಟಿ ಘೋಷಣೆಯಲ್ಲಿ ಪರತ್ತುಗಳನ್ನ ಸರ್ಕಾರ ಹಾಕಿದ್ದು, ಹಲವು ಗೊಂದಲಗಳು ಸೃಷ್ಠಿಯಾಗಿವೆ. ಗೃಹಜ್ಯೋತಿ ಗ್ಯಾರಂಟಿಗೆ ಜನತೆಯಲ್ಲಿ ಹಲವು ಗೊಂದಲಗಳಿಗೆ ಇಂಧನ ಸಚಿವ ಕೆಜೆ ಜಾರ್ಜ್ ತೆರೆ ಎಳೆದಿದ್ದಾರೆ. ಈ ಕುರಿತು ಬೆಂಗಳೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಈಗಾಗಲೇ ಗೃಹ ಜ್ಯೋತಿ ಯೋಜನೆಗೆ ಕುರಿತಂತೆ

ಒನ್ ಇ೦ಡಿಯ 8 Jun 2023 12:04 pm