SENSEX
NIFTY
GOLD
USD/INR

Weather

27    C
... ...View News by News Source

ಕೇರಳ ಚಿಕನ್‌ ಯೋಜನೆಯಿಂದ ಕುಟುಂಬಶ್ರೀಗೆ ಭರ್ಜರಿ ಲಾಭ

ಕಾಸರಗೋಡು ಜಿಲ್ಲೆಯಲ್ಲಿ ಕುಟುಂಬಶ್ರೀಯ ಕೇರಳ ಚಿಕನ್ ಯೋಜನೆಯು 17.5 ಲಕ್ಷ ರೂ.ಗೂ ಅಧಿಕ ಲಾಭ ಗಳಿಸಿದೆ. ಹೆಚ್ಚಿನ ಫಾರ್ಮ್‌ಗಳು ಮತ್ತು ಮಳಿಗೆಗಳನ್ನು ಪ್ರಾರಂಭಿಸಲು ಅರ್ಜಿ ಆಹ್ವಾನಿಸಲಾಗಿದೆ. ಈ ಯೋಜನೆಯು ಉದ್ಯಮಿಗಳಿಗೆ ದೊಡ್ಡ ಆದಾಯದ ಮೂಲವಾಗಿದ್ದು, ಕೋಳಿಗಳು, ಮೇವು ಮತ್ತು ಔಷಧವನ್ನು ಕುಟುಂಬಶ್ರೀ ಒದಗಿಸುತ್ತದೆ.

ವಿಜಯ ಕರ್ನಾಟಕ 16 Jan 2026 4:38 pm

1.8 ಕೋಟಿ ರೂಪಾಯಿ ಪರಿಹಾರ ಪಡೆದ ಭಾರತದ ವಿದ್ಯಾರ್ಥಿಗಳಿಗೆ ದಿಢೀರ್ ಆಘಾತ ನೀಡಿದ ಅಮೆರಿಕ ವಿವಿ... Indian Students

ಭಾರತದ ವಿದ್ಯಾರ್ಥಿಗಳು ಹೊರ ದೇಶಗಳಲ್ಲಿ ಓದಿ, ಅಲ್ಲೇ ಕೆಲಸ ಪಡೆಯಬೇಕು ಎಂಬ ಆಸೆ ಹಾಗೂ ಕನಸು ಕಂಡಿರುತ್ತಾರೆ. ಇದೇ ಕಾರಣಕ್ಕೆ ಕೋಟಿ ಕೋಟಿ ರೂಪಾಯಿ ಖರ್ಚು ಮಾಡಿ ವಿದೇಶಕ್ಕೆ ಹೋಗಿ ಅಲ್ಲಿಯೇ ಶಿಕ್ಷಣ ಕೂಡ ಪಡೆಯುತ್ತಾರೆ. ಅದರಲ್ಲೂ ಅಮೆರಿಕದಲ್ಲಿ ಓದುತ್ತಿರುವ ಭಾರತ ಮೂಲದ, ಲಕ್ಷಾಂತರ ವಿದ್ಯಾರ್ಥಿಗಳು ತಮ್ಮ ಭವಿಷ್ಯಕ್ಕೆ ಪ್ಲಾನಿಂಗ್ ಮಾಡುತ್ತಿದ್ದಾರೆ. ಹೀಗಿದ್ದಾಗ ಒಂದಲ್ಲ ಒಂದು ವಿಚಾರವಾಗಿ

ಒನ್ ಇ೦ಡಿಯ 16 Jan 2026 4:32 pm

ಬಳ್ಳಾರಿ ರಾಜಕೀಯ: ಹೋರಾಟ, ಪಾದಯಾತ್ರೆಯಿಂದ ರೆಡ್ಡಿ ಬ್ರದರ್ಸ್ ಬಲ ವೃದ್ದಿಸುತ್ತಾ, ಗಣಿ ಧನಿಗಳ ನಾಡಲ್ಲಿ ಬಿಜೆಪಿ ತಂತ್ರ ಏನು?

ಬಳ್ಳಾರಿಯಲ್ಲಿ ನಡೆದ ಗಲಾಟೆ ಹಾಗೂ ಫೈರಿಂಗ್ ವಿಚಾರ ರಾಜಕೀಯವಾಗಿ ಸಾಕಷ್ಟು ಸದ್ದು ಮಾಡುತ್ತಿದೆ. ಘಟನೆ ನಡೆದು ಹಲವು ದಿನಗಳ ಆದರೂ ಬಿಜೆಪಿ ಈ ವಿಚಾರವನ್ನು ಜೀವಂತವಾಗಿಡಲು ಮುಂದಾಗಿದೆ. ಈ ನಿಟ್ಟಿನಲ್ಲಿ ಜನವರಿ 17 ರಂದು ಬಳ್ಳಾರಿಯಲ್ಲಿ ಬೃಹತ್ ಪ್ರತಿಭಟನಾ ಸಮಾವೇಶ ನಡೆಯಲಿದೆ. ಈ ನಡುವೆ ಪಾದಯಾತ್ರೆಗೂ ಚಿಂತನೆ ನಡೆಸಲಾಗುತ್ತಿದೆ. ಹಾಗಾದರೆ ಬಳ್ಳಾರಿ ಘಟನೆಯಿಂದ ಬಿಜೆಪಿಗೆ ಜಿಲ್ಲೆಯಲ್ಲಿ ರಾಜಕೀಯವಾಗಿ ಏನು ಲಾಭ ಆಗಲಿದೆ? ರೆಡ್ಡಿ ಸಹೋದರರು ಇದನ್ನು ಯಾವ ರೀತಿಯಲ್ಲಿ ಬಳಸುತ್ತಾರೆ ಎಂಬುವುದು ಕುತೂಹಲ.

ವಿಜಯ ಕರ್ನಾಟಕ 16 Jan 2026 4:29 pm

BMC Elections: ಮಹಾರಾಷ್ಟ್ರ ಸ್ಥಳೀಯ ಚುನಾವಣೆಯಲ್ಲಿ ಗೌರಿ ಲಂಕೇಶ್ ಹತ್ಯೆ ಆರೋಪಿ ಭರ್ಜರಿ ಗೆಲುವು

ಮುಂಬೈ: ಕರ್ನಾಟಕದ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿಯಾಗಿದ್ದ ಶ್ರೀಕಾಂತ್ ಪಂಗಾರ್ಕರ್ ಅವರು ಬೃಹನ್ ಮುಂಬೈ ಮಹಾನಗರ ಪಾಲಿಕೆ 2026 ಜಲ್ನಾ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಗೆಲುವು ಸಾಧಿಸಿದ್ದಾರೆ. ಬಹುಮತಗಳಿಂದ ಇತರ ಪಕ್ಷಗಳ ಅಭ್ಯರ್ಥಿಗಳನ್ನು ಸೋಲಿಸಿ ಜಲ್ನಾ ದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಗೆದ್ದಿದ್ದಾರೆ. ಫಲಿತಾಂಶ ಹೊರ ಬೀಳುತ್ತಿದ್ದಂತೆ ತಮ್ಮ ಬೆಂಬಲಿಗರೊಂದಿಗೆ ವಿಜಯೋತ್ಸವ ಆಚರಿಸಿದರು. ಮಹಾರಾಷ್ಟ್ರದ

ಒನ್ ಇ೦ಡಿಯ 16 Jan 2026 4:26 pm

BTS ಕಂಬ್ಯಾಕ್‌ ಆಲ್ಬಂ ಟೈಟಲ್ ರಿವೀಲ್‌: ಹೊಸ ಆಲ್ಬಂಗೆ ʼArirangʼ ಎಂದು ಹೆಸರಿಟ್ಟಿದ್ದೇಕೆ, ಏನಿದರ ಅರ್ಥ?

BTS ತಮ್ಮ 5ನೇ ಸ್ಟುಡಿಯೋ ಆಲ್ಬಂ ಅನ್ನು ಮಾರ್ಚ್ 20 ರಂದು ಬಿಡುಗಡೆ ಮಾಡಲಿದ್ದು, ಸದ್ಯ ಆಲ್ಬಂ ಹೆಸರನ್ನು 'Arirang' ಎಂದು ಘೋಷಿಸಿದೆ. ಕೊರಿಯಾದ ಜನಪದ ಗೀತೆಯಾದ 'Arirang' ಹೆಸರನ್ನು ಆಲ್ಬಂ ಟೈಟಲ್‌ ಆಗಿ BTS ಆಯ್ಕೆ ಮಾಡಿಕೊಂಡಿದ್ದೇಕೆ? ಏನಿದರ ಅರ್ಥ, ಈ ಹೆಸರಿಗೂ BTSಗೂ ಇರುವ ಹಳೆಯ ನಂಟೇನು ನೋಡೋಣ ಬನ್ನಿ...

ವಿಜಯ ಕರ್ನಾಟಕ 16 Jan 2026 4:22 pm

ಎಸ್ಐಆರ್ | ಬಿಜೆಪಿ ಅಲ್ಪ ಅಂತರದಿಂದ ಗೆದ್ದಿರುವ ಕ್ಷೇತ್ರದಲ್ಲಿ ಮುಸ್ಲಿಮ್ ಮತಗಳನ್ನು ಅಳಿಸಲು ಒತ್ತಡ: ರಾಜಸ್ಥಾನ BLO ಆರೋಪ

“ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ” ಎಂದ ಬಿಎಲ್‌ಒ

ವಾರ್ತಾ ಭಾರತಿ 16 Jan 2026 4:20 pm

ಮಹಾರಾಷ್ಟ್ರ ಚುನಾವಣೆಯಲ್ಲಿ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಆರೋಪಿ ಶ್ರೀಕಾಂತ್ ಪಂಗಾರ್ಕರ್‌ ಗೆಲುವು

ಗೌರಿ ಲಂಕೇಶ್ ಹತ್ಯೆ ಪ್ರಕರಣದ ಆರೋಪಿ ಶ್ರೀಕಾಂತ್ ಪಂಗಾರ್ಕರ್ ಮಹಾರಾಷ್ಟ್ರದ ಜಾಲ್ನಾ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ವಾರ್ಡ್ ನಂಬರ್ 13 ರಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದಾರೆ. 2,621 ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿಯನ್ನು ಸೋಲಿಸಿರುವ ಅವರು, ತಮ್ಮ ಮೇಲಿನ ಆರೋಪಗಳು ಇನ್ನೂ ಸಾಬೀತಾಗಿಲ್ಲ ಎಂದು ಹೇಳಿಕೊಂಡಿದ್ದಾರೆ. 2018ರಲ್ಲಿ ಸ್ಫೋಟಕ ಪ್ರಕರಣದಲ್ಲಿ ಮತ್ತು ಗೌರಿ ಲಂಕೇಶ್ ಪ್ರಕರಣದಲ್ಲಿ ಬಂಧಿತರಾಗಿದ್ದ ಅವರು, 2024ರಲ್ಲಿ ಜಾಮೀನು ಪಡೆದು ಹೊರಬಂದಿದ್ದರು.

ವಿಜಯ ಕರ್ನಾಟಕ 16 Jan 2026 4:12 pm

ಇಂಡಿಯಾ ಓಪನ್ ಬ್ಯಾಡ್ಮಿಂಟನ್ ಟೂರ್ನಿ: ಎರಡು ಬಾರಿ ಆಟವನ್ನು ನಿಲ್ಲಿಸಿದ ಹಕ್ಕಿಗಳ ಹಿಕ್ಕಿ!

ಹೊಸದಿಲ್ಲಿ: ಇಲ್ಲಿಯ ಇಂದಿರಾ ಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಇಂಡಿಯಾ ಓಪನ್ ಸೂಪರ್ 750 ಬ್ಯಾಂಡ್ಮಿಂಟನ್ ಟೂರ್ನಿಯನ್ನು ಆವರಿಸಿಕೊಂಡಿರುವ ವಿವಾದವು ಮುಂದುವರಿದಿದೆ. ನಗರದ ವಾಯು ಗುಣಮಟ್ಟ,ಸುತ್ತುಮುತ್ತಲಿನ ಕೊಳಕು ಪ್ರದೇಶಗಳು, ತಾಪನ ವ್ಯವಸ್ಥೆಯ ಕೊರತೆ ಮತ್ತು ಕೋತಿಗಳ ಹಾವಳಿ ಕುರಿತು ದೂರುಗಳ ಬಳಿಕ ಗುರುವಾರ ಭಾರತದ ಎಚ್.ಎಸ್.ಪ್ರಣಯ ಮತ್ತು ಸಿಂಗಾಪುರದ ಮಾಜಿ ವಿಶ್ವ ಚಾಂಪಿಯನ್ ಲೊಹ್ ಕೀನ್ ಯೂ ಅವರ ನಡುವಿನ ಪುರುಷರ ಸಿಂಗಲ್ಸ್ ಪಂದ್ಯದ ವೇಳೆ ಅಂಗಳದಲ್ಲಿ ವಿಲಕ್ಷಣ ಹೊಸ ಹಕ್ಕಿಯ ಹಿಕ್ಕಿಗಳು ಎರಡು ಸಲ ಆಟ ಸ್ಥಗಿತಗೊಳ್ಳಲು ಕಾರಣವಾಗಿದ್ದವು. ಪಂದ್ಯದ ನಿರ್ಣಾಯಕ ಘಟ್ಟಗಳಲ್ಲಿ ಈ ಅಡಚಣೆಗಳು ಎದುರಾಗಿದ್ದವು. ಮೊದಲ ಪಂದ್ಯದಲ್ಲಿ ಪ್ರಣಯ 16-14ರಿಂದ ಮುಂದಿದ್ದಾಗ ಮೊದಲ ಬಾರಿಗೆ ಆಟವು ಸ್ಥಗಿತಗೊಂಡಿತ್ತು. ಆಟ ನಿಲ್ಲುತ್ತಿದ್ದಂತೆ ನೆಟ್ ಬಳಿ ಸಾಗಿದ ಯೂ ಮೇಲ್ಚಾವಣಿಯತ್ತ ಕಣ್ಣು ಹಾಯಿಸಿ ವಾಂತಿಯ ಸಂಜ್ಞೆಯನ್ನು ಮಾಡಿದ್ದು,ಇದು ನೇರಪ್ರಸಾರದಲ್ಲಿ ಸ್ಪಷ್ಟವಾಗಿ ಸೆರೆಯಾಗಿತ್ತು. ಹಲವು ನಿಮಿಷಗಳ ವಿಳಂದ ಬಳಿಕ ಆಟ ಪುನರಾರಂಭಗೊಂಡಿತ್ತು. ಆದರೆ ನಿರ್ಣಾಯಕ ಮೂರನೇ ಪಂದ್ಯದಲ್ಲಿ ಅದೇ ಪ್ರಹಸನ ಪುನರಾವರ್ತನೆಯಾಗಿತ್ತು. ಈ ಸಲವೂ 1-0ದಿಂದ ಮುಂದಿದ್ದ ಪ್ರಣಯ ತನ್ನ ರ್ಯಾಕೆಟ್‌ನ್ನು ಮೇಲಕ್ಕೆತ್ತಿ ವಿಷಯದತ್ತ ಚೇರ್ ಅಂಪೈರ್ ಗಮನವನ್ನು ಸೆಳೆದಿದ್ದರು. ಆಟವನ್ನು ಮತ್ತೊಮ್ಮೆ ನಿಲ್ಲಿಸಲಾಗಿತ್ತು. ಈ ಎರಡೂ ಸಂದರ್ಭಗಳಲ್ಲಿ ಟಿವಿ ಪ್ರಸಾರಕರು ಪಾರದರ್ಶಕತೆಯ ಬದಲು ಅಪಾರದರ್ಶಕತೆಯನ್ನು ಮೆರೆದಿದ್ದರು. ‘ಘಟನೆಯ’ ಬಳಿಕ ಅಂಗಳಗಳನ್ನು ಸ್ವಚ್ಛಗೊಳಿಸುತ್ತಿರುವುದನ್ನು ತೋರಿಸುವ ಬದಲು ಕ್ಯಾಮೆರಾಗಳನ್ನು ಪ್ರೇಕ್ಷಕರು ಮತ್ತು ಅಂಗಳದ ಪಕ್ಕ ಕುಳಿತಿದ್ದ ಕೋಚ್‌ಗಳತ್ತ ತಿರುಗಿಸಲಾಗಿತ್ತು. ಈ ನಡುವೆ ವ್ಯಾಖ್ಯಾನಕಾರರು ಬಿಳಿ ಟೇಪ್‌ನ ಒಂದು ಪಟ್ಟಿಯು ಸಡಿಲಗೊಂಡಿದೆ ಮತ್ತು ಅದನ್ನು ಸರಿಪಡಿಸಲಾಗುತ್ತಿದೆ ಎಂಬ ದಾರಿ ತಪ್ಪಿಸುವ ವಿವರಣೆಗಳನ್ನು ನೀಡುವ ಮೂಲಕ ಗೊಂದಲವನ್ನು ಇನ್ನಷ್ಟು ಹೆಚ್ಚಿಸಿದ್ದರು. ಈ ಹೇಳಿಕೆಗಳು ಆಟಗಾರರು ಮತ್ತು ಕ್ರೀಡಾಂಗಣದ ಒಳಗಿದ್ದವರು ನೋಡಿದ್ದಕ್ಕೆ ಸಂಪೂರ್ಣ ವಿರುದ್ಧವಾಗಿತ್ತು. ಪಂದ್ಯದ ಬಳಿಕವೇ ಏನಾಗಿತ್ತು ಎನ್ನುವುದು ಸ್ಪಷ್ಟವಾಗಿ ಹೊರಹೊಮ್ಮಿತ್ತು. ‘ಹಕ್ಕಿಯ ಹಿಕ್ಕಿಗಳಿಂದಾಗಿ ಆಟವನ್ನು ನಿಲ್ಲಿಸಲಾಗಿತ್ತು’ ಎಂದು ಪ್ರಣಯ್ ಹೇಳಿದರು. ನಂತರ ಹೊರಡಿಸಿದ ಹೇಳಿಕೆಯಲ್ಲಿ ಬ್ಯಾಡ್ಮಿಂಟನ್ ವಿಶ್ವ ಒಕ್ಕೂಟ (ಬಿಡಬ್ಲ್ಯುಎಫ್), ಸಕಾರಾತ್ಮಕ ಮತ್ತು ರಚನಾತ್ಮಕ ಮರುಮಾಹಿತಿಗಳು ಈ ಟೂರ್ನ್‌ಮೆಂಟ್ ಮತ್ತು ಭವಿಷ್ಯದ ಚಾಂಪಿಯನ್‌ಶಿಪ್‌ಗಳಿಗೆ ಉತ್ತಮ ವಾತಾವರಣವನ್ನು ರೂಪಿಸುವ ನಿಟ್ಟಿನಲ್ಲಿ ಅಮೂಲ್ಯವಾಗಿವೆ. ಆಟಗಾರರು ಹಂಚಿಕೊಂಡಿರುವ ಹೇಳಿಕೆಗಳು ಮತ್ತು ನಂತರದ ಮಾಧ್ಯಮ ವರದಿಯನ್ನೂ ನಾವು ಗಮನಿಸಿದ್ದೇವೆ. ಒಳಾಂಗಣ ವಾತಾವರಣದ ಗಾಳಿಯ ಗುಣಮಟ್ಟ ಮತ್ತು ತಾಪಮಾನದ ಮೇಲೆ ಪರಿಣಾಮ ಬೀರುವ ಮಂಜು ಮತ್ತು ಚಳಿಯಂತಹ ಋತುಮಾನದ ಸ್ಥಿತಿಗಳಿಗೆ ಸಂಬಂಧಿಸಿದ ಅಂಶಗಳನ್ನು ನಿರ್ವಹಿಸುವುದು ಈ ವಾರ ಸವಾಲೊಡ್ಡಿತ್ತು. ಸಾಮಾನ್ಯ ಸ್ವಚ್ಛತೆ,ನೈರ್ಮಲ್ಯ ಮತ್ತು ಪ್ರಾಣಿಗಳ ನಿಯಂತ್ರಣ ಸೇರಿದಂತೆ ಕೆಲವು ವಿಷಯಗಳ ಬಗ್ಗೆ ಹೆಚ್ಚಿನ ಗಮನ ಅಗತ್ಯವಾಗಿತ್ತಾದರೂ ಭಾರತೀಯ ಬ್ಯಾಡ್ಮಿಂಟನ್ ಸಂಸ್ಥೆ ಈ ಕಳವಳಗಳನ್ನು ನಿವಾರಿಸಲು ತ್ವರಿತ ಕ್ರಮ ಕೈಗೊಂಡಿದೆ ಎಂದು ತಿಳಿಸಿದೆ. ಈ ನಡುವೆ ಯೂ ದಿಲ್ಲಿಯ ಹವಾಮಾನ,ವಾಯುಗುಣಮಟ್ಟದ ಬಗ್ಗೆ ಅಸಮಾಧಾನವನ್ನು ಹೊರಹಾಕಿದರು.

ವಾರ್ತಾ ಭಾರತಿ 16 Jan 2026 4:11 pm

ಮಂಗಳೂರಿನಲ್ಲಿ ಸುಸಜ್ಜಿತ ಡೇಟಾ ಸೆಂಟರ್: ಇನ್ನಷ್ಟು ಕ್ರಿಯಾ ಯೋಜನೆಗಳಿಗೆ ಸಂಜೀವ್ ಕುಮಾರ್ ಗುಪ್ತಾ ಸಲಹೆ

ಮಂಗಳೂರು, ಜ.16: ಐಟಿ ವಲಯದ ಬೆಳವಣಿಗೆಯಲ್ಲಿ ದಾಪುಗಾಲಿಡುತ್ತಿರುವ ಮಂಗಳೂರಿನಲ್ಲಿ ಡೇಟಾ ಸೆಂಟರ್ ಸ್ಥಾಪನೆಯ ಸಾಧ್ಯತೆಗಳ ಬಗ್ಗೆ ಅಧ್ಯಯನ ನಡೆಸಲಾಗಿದೆ. ಈ ಬಗ್ಗೆ ಇನ್ನಷ್ಟು ಕ್ರಿಯಾ ಯೋಜನೆಗಳ ಅಗತ್ಯವಿದೆ ಎಂದು ಕರ್ನಾಟಕ ಡಿಜಿಟಲ್ ಎಕಾನಮಿ ಮಿಶನ್ (ಕೆಡಿಇಎಂ)ನ ಸಿಇಒ ಸಂಜೀವ್ ಕುಮಾರ್ ಗುಪ್ತಾ ಸಲಹೆ ನೀಡಿದ್ದಾರೆ. ನಗರದ ಟಿಎಂಎ ಪೈ ಕನ್ವೆನ್ಶನ್ ಸೆಂಟರ್ ನಲ್ಲಿ ಶುಕ್ರವಾರ ನಡೆದ ಸಿಲಿಕಾನ್ ಬೀಚ್ ಸ್ಟಾರ್ಟಪ್ ಸಮಾವೇಶ ‘ಟೈಕಾನ್ ಮಂಗಳೂರು 2026’ರಲ್ಲಿ ಅವರು ದಿಕ್ಸೂಚಿ ಭಾಷಣ ನೀಡಿದರು. ಈ ಕಾರ್ಯಕ್ರಮ ಮಂಗಳೂರು ಐಟಿ ವಲಯ ಹೊಸ ಅಲೆಯ ಆರಂಭವಾಗಿದೆ. ಐಟಿ ಕ್ಷೇತ್ರದಲ್ಲಿ ಮಂಗಳೂರು ಕೂಡಾ ದಾಪುಗಾಲಿಡುತ್ತಿದ್ದು, ಕಳೆದ ಮೂರು ವರ್ಷಗಳ ಅವಧಿಯಲ್ಲಿ 35 ಕಂಪೆನಿಗಳು ಕಾರ್ಯಾರಂಭಿಸಿದ್ದು, 10ಕ್ಕೂ ಅಧಿಕ ಜಿಸಿಸಿಗಳು ಇಲ್ಲಿಂದ ಕಾರ್ಯ ನಿರ್ವಹಿಸುತ್ತಿವೆ. 1,000 ಕೋಟಿ ರೂ.ಗಳ ವ್ಯವಹಾರ ಸುಲಭದ ಮಾತಲ್ಲ. ಮಂಗಳೂರು ಐಟಿ ವಲಯವನ್ನು ಕ್ಷಿಪ್ರಗತಿಯಲ್ಲಿ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಇಲ್ಲಿ ಚಟುವಟಿಕೆಗಳು ನಡೆಯುತ್ತಿವೆ ಎಂದವರು ಹೇಳಿದರು.  ಕಳೆದ ಒಂದೂವರೆ ವರ್ಷಗಳಲ್ಲಿ ಕರ್ನಾಟಕವು ಸ್ಟಾರ್ಟ್ಅಪ್ ವ್ಯವಸ್ಥೆಯ ವಿಶ್ವ ರ್ಯಾಂಕಿಂಗ್ನಲ್ಲಿ 21ನೇ ಸ್ಥಾನದಿಂದ 14ಕ್ಕೆ ಏರಿದೆ. ಭಾರತದಲ್ಲಿ ಕರ್ನಾಟಕ ನಂಬರ್ 1 ಸ್ಥಾನದಲ್ಲಿದೆ. ಕರ್ನಾಟಕ ತಂತ್ರಜ್ಞಾನ ಕ್ಷೇತ್ರದಲ್ಲಿ ಯೂನಿಕಾರ್ನ್, ಟೆಕ್, ಪೇಟೆಂಟ್ ರಾಜಧಾನಿಯಾಗಿ ಹೊರಹೊಮ್ಮಿದೆ. ಮಂಗಳೂರು ಕೂಡಾ ಐಟಿ ಕ್ಷೇತ್ರದಲ್ಲಿ ಕ್ಷಿಪ್ರಗತಿಯ ಬೆಳವಣಿಗೆ ಕಾಣುತ್ತಿದ್ದು, ಪ್ರಸಕ್ತ ಮಂಗಳೂರಿನಲ್ಲಿ ಐಟಿ ಕಂಪನಿಗಳಿಗೆ ಬೇಕಾದ 100 ಸಾವಿರ ಚದರ ಅಡಿಯ ಸುಸಜ್ಜಿತ ಮೂಲಸೌಕರ್ಯದ ವ್ಯವಸ್ಥೆ ಇದೆ. ಮುಂದಿನ ಒಂದು ವರ್ಷದಲ್ಲಿ ಇಲ್ಲಿ ಐದು ಐಟಿ ಪಾರ್ಕ್ಗಳು ತಲೆಯೆತ್ತಲಿವೆ. ಈ ಬೆಳವಣಿಗೆಯು 4,500 ಕೋಟಿ ರೂ.ಗಳ ವ್ಯವಹಾರದ ನಿರೀಕ್ಷೆಯನ್ನು ಹೊಂದಿದ್ದು, ಇದು 10,000 ಕೋಟಿ ರೂ.ಗಳಿಗೆ ತಲುಪಿಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಬೇಕಾಗಿದೆ.  ಮಂಗಳೂರು ಐಟಿ ವಲಯದಲ್ಲಿ ಕೈಗಾರಿಕಾ ಆಧರಿತ ಬೆಳವಣಿಗೆಯು ಇದಕ್ಕೆಲ್ಲಾ ಕಾರಣವಾಗಿದೆ. ಮಂಗಳೂರು ಹೊಸ ಅಲೆಯತ್ತ ಕೇವಲ ಹೂಡಿಕೆ ಆಕರ್ಷಣೆಯತ್ತ ಮಾತ್ರವಲ್ಲದೆ, ಐಟಿ ಕ್ಷೇತ್ರದಲ್ಲಿಯೂ ಹೊಸ ರೂಪು ಪಡೆಯುತ್ತಿದೆ. ವರ್ಕ್ ವರ್ಕ್ ನ ಸ್ಥಾಪಕ ರೋಹಿತ್ ಭಟ್ ರಂತೆ ಇನ್ನೂ ಹಲವು ಯುವ ಉದ್ಯಮಿಗಳು ಕೆಡಿಎಂ ಜತೆ ಕೈಜೋಡಿಸಬೇಕಾಗಿದೆ. ಮೂರು ವರ್ಷಗಳ ಹಿಂದೆ ಸಣ್ಣ ಮಗುವಿನಂತಿದ್ದ ಮಂಗಳೂರು ಐಟಿ ವಲಯ ಇಂದು ದೊಡ್ಡದಾಗಿ ಬೆಳೆದಿದೆ. ಇದು ಮತ್ತಷ್ಟು ಕ್ಷಿಪ್ರಗತಿಯಲ್ಲಿ ವೇಗ ಪಡೆದುಕೊಳ್ಳುವಲ್ಲಿ ಸರಕಾರದ ಜೊತೆ ಉದ್ದಿಮೆ ಹಾಗೂ ಉದ್ಯಮಿಗಳು ಕೈಜೋಡಿಸಬೇಕು ಎಂದು ಅವರು ಹೇಳಿದರು. ಪ್ರಾಸ್ತಾವಿಕವಾಗಿ ಮಾತನಾಡಿದ ಟೈ ಮಂಗಳೂರು ಚಾಪ್ಟರ ಸ್ಥಾಪಕಾಧ್ಯಕ್ಷ ರೋಹಿತ್ ಭಟ್, ಶೈಕ್ಷಣಿಕ ಹಬ್ ಆಗಿರುವ ಕರಾವಳಿಯ ವಿಶ್ವವಿದ್ಯಾನಿಲಯಗಳ ಜತೆ ಸಂಪರ್ಕವಿರಿಸಿಕೊಂಡು ಯುವ ಉದ್ಯಮಿಗಳನ್ನು ಸೃಷ್ಟಿಸುವ ಗುರಿಯನ್ನು ಹೊಂದಲಾಗಿದೆ. ಕೇವಲ ಉದ್ಯೋಗ ಗಳಿಸುವುದು ಮಾತ್ರವಲ್ಲ, ಉದ್ಯೋಗದಾತರಾಗುವ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಕೌಶಲ್ಯ ನೀಡುವ ನಿಟ್ಟಿನಲ್ಲಿ ಟೈ ಮಂಗಳೂರು ಕಾರ್ಯಪ್ರವೃತ್ತವಾಗಿದೆ. ಹೊಸ ಉದ್ಯಮ ಸೃಷ್ಟಿಗೆ ಮುಂದಾಗುವವರಿಗೆ ಸರಕಾರದಿಂದ ಪ್ರೋತ್ಸಾಹಧನ ಕೊಡಿಸುವಲ್ಲಿಯೂ ಟೈ ಮಂಗಳೂರು ಸಹಕರಿಸುತ್ತಿದೆ ಎಂದವರು ಹೇಳಿದರು. ಹೆರಾ ಪಿಂಟೋ ಕಾರ್ಯಕ್ರಮ ನಿರೂಪಿಸಿದರು. ‘2024ರಲ್ಲಿ ಭಾರತ- ಟ್ರಿಲಿಯನ್ ಡಾಲರ್ ಅವಕಾಶಗಳು’ ಎಂಬ ವಿಷಯದಲ್ಲಿ ಮಾತನಾಡಿದ ಡೆಲಾಯ್ಟ್ ಸಂಸ್ಥೆಯ ದಕ್ಷಿಣ ಏಷ್ಯಾ ಸಿಇಒ ರೋಮಲ್ ಶೆಟ್ಟಿ, ಭಾರತವು ಜಿಸಿಸಿ (ಗ್ಲೋಬಲ್ ಕೆಪೆಬಲಿಟಿ ಸೆಂಟರ್)ಯ ಶಕ್ತಿಯಿಂದ ಕೂಡಿದೆ. ವಿಶ್ವದ ಜಿಸಿಸಿಗಳ ಪೈಕಿ ಶೇ.40ರಷ್ಟು ಭಾರತದಲ್ಲಿವೆ. ಸಾಮರ್ಥ್ಯದ ಲೆಕ್ಕಾಚಾರದಲ್ಲಿ ನಾವು ಮಾಡಿದ ಅಧ್ಯಯನ ಪ್ರಕಾರ 150ರಿಂದ 170 ಬಿಲಿಯನ್ ಡಾಲರ್ 2030ಗೆ 600 ಬಿಲಿಯನ್ ಡಾಲರ್ ಗೆ ತಲುಪಬೇಕಾಗಿದೆ. ಟಯರ್ 2 ಮತ್ತು ಟಯರ್ 3 ನಗರಗಳಲ್ಲಿ ನಾವು ಕಂಡುಕೊಂಡಂತೆ ಡಿಜಿಟಲ್ ಎಕನಾಮಿಕ್ ರೆನ್ (ಡಿಜಿಟಲ್ ಆರ್ಥಿಕ ವಲಯ) ಸೃಷ್ಟಿಸುವ ಅಗತ್ಯವಿದೆ. ಈ ಡಿಜಿಟಲ್ ಆರ್ಥಿಕ ವಲಯವು, ಜಿಸಿಸಿಗಳು, ಜಿಪಿಯು ಆಧಾರಿತ ಡೇಟಾ ಸೆಂಟರ್ಗಳು, ಶೈಕ್ಷಣಿಕ ಸಂಸ್ಥೆಗಳು, ಸ್ಟಾರ್ಟ್ಅಪ್ಗಳು ಹಾಗೂ ಮೂಲಭೂತ ಸೌಕರ್ಯಗಳನ್ನು ಒಳಗೊಂಡಿರಬೇಕು ಎಂದರು. ಮಂಗಳೂರಿಗೆ ಜಿಸಿಸಿಗಳ ಆಕರ್ಷಣೆ ಕುರಿತಂತೆ ಪ್ರತಿಕ್ರಿಯಿಸಿದ ಅವರು, ಜಿಸಿಸಿಗಳು ನೇರವಾಗಿ ಮಂಗಳೂರಿಗೆ ಬರಲಾರವು. ಜಿಸಿಸಿ ಸಂಸ್ಥೆಗಳು ತಮ್ಮ ವ್ಯಾಪ್ತಿ ವಿಸ್ತರಣೆಗೆ ಮುಂದಾಗುವ ಸಂದರ್ಭ ಅವರನ್ನು ನಾವು ಗುರಿಯಾಗಿಸಿಕೊಳ್ಳಬೇಕು. ಈಗಾಗಲೇ ಸಿಲಿಕಾನ್ ಬೀಚ್ ಎಂಬ ಬ್ರಾಂಡ್ ನ ಮೂಲಕ ಐಟಿ ಕ್ಷೇತ್ರವನ್ನು ಕರಾವಳಿಯಲ್ಲಿ ವಿಸ್ತರಿಸಲು ಮುಂದಾಗಿರುವ ಸಂದರ್ಭ ಅವರಿಗೆ ಬೇಕಾದ ಸೌಲಭ್ಯಗಳು ಇಲ್ಲಿ ಲಭ್ಯವಾಗುವಂತೆ ಮಾಡಬೇಕಾಗಿದೆ. ಡೆಲಾಯ್ಟ್ ಸಂಸ್ಥೆ ಕೂಡಾ ಮಂಗಳೂರಿನಲ್ಲಿ ತನ್ನ ಅಸ್ತಿತ್ವವನ್ನು ಕಂಡುಕೊಳ್ಳಲು ಉತ್ಸುಕವಾಗಿದೆ ಎಂದು ಹೇಳಿದರು. ಸ್ಟಾರ್ಟಪ್ ಗಳ ಬೆಳವಣಿಗೆಯ ಕುರಿತಾದ ಚರ್ಚಾಗೋಷ್ಠಿಯಲ್ಲಿ ಸಂಸದ ಕ್ಯಾ. ಬ್ರಿಜೇಶ್ ಚೌಟ ಪ್ರತಿಕ್ರಿಯಿಸಿ, ಕರಾವಳಿಗರಲ್ಲಿ ಉದ್ಯಮಶೀಲತೆ ಎಂಬುದು ರಕ್ತದಲ್ಲಿದೆ. ಬೊಳ್ಳು, ಮರಳಿ ಊರಿಗೆ ಎಂಬ ಹಲವು ಕಾರ್ಯಕ್ರಮಗಳ ಮೂಲಕ ಹೊರ ದೇಶ, ರಾಜ್ಯಗಳಲ್ಲಿರುವ ಪ್ರತಿಭೆಗಳನ್ನು ಮಂಗಳೂರಿಗೆ ಸೆಳೆದು ಇಲ್ಲಿ ಹೊಸ ಉದ್ದಿಮೆಗಳ ಸ್ಥಾಪನೆ ಪ್ರೋತಾಹಿಸುವ ಕಾರ್ಯಚಟುವಟಿಕೆಗಳು ನಡೆಯುತ್ತಿವೆ. ಮೆರಿಟೈಮ್ ಕ್ಷೇತ್ರದಲ್ಲಿ ಎಐ ಆಧಾರಿತ ಹೊಸ ಉಪಕ್ರಮಗಳನ್ನು ತೆರೆದಿಡಬೇಕಾಗಿದೆ. ನಮ್ಮದೇ ಆದ ಹೊಸ ಇನ್ಫೋಸಿಸ್, ಟಿಸಿಎಸ್ ನಂತಹ ಸಂಸ್ಥೆಗಳನ್ನು ನಾವು ಕಟ್ಟುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕಾಗಿದೆ ಎಂದರು. ಇಲೆಕ್ಟ್ರಾನಿಕ್ಸ್ ಮತ್ತು ಐಚಿ ಸಚಿವಾಲಯದ ಜಂಟಿ ಕಾರ್ಯದರ್ಶಿ ಸುದೀಪ್ ಶ್ರೀವಾಸ್ತವ ಚರ್ಚಾಗೋಷ್ಠಿಯಲ್ಲಿ ಭಾಗವಹಿಸಿದ್ದರು. ನಿರಂತರ ಅನುಸರಣೆಯಿಂದ ಐಟಿ ಕ್ಷೇತ್ರಕ್ಕೆ ವೇಗ ಮಂಗಳೂರಿನಲ್ಲೂ ಐಟಿ ಕ್ಷೇತ್ರ ವೇಗ ಪಡೆಯುತ್ತಿದೆ. ವರ್ಕ್ವರ್ಕ್ ನ ಸಂಸ್ಥಾಪಕ ರೋಹಿತ್ ಭಟ್ ಹಾಗೂ ಅವರ ತಂಡ ಈ ನಿಟ್ಟಿನಲ್ಲಿ ಅದ್ಭುತ ಕಾರ್ಯ ಮಾಡುತ್ತಿದೆ. ಸರಕಾರದಿಂದ ಐಟಿ ಕ್ಷೇತ್ರಕ್ಕೆ ಅಗತ್ಯವಾದ ಮೂಲಸೌಕರ್ಯಗಳನ್ನು ಒದಗಿಸಿಕೊಡುವಲ್ಲಿ ನಿರಂತರ ಅನುಸರಣೆ ಅಗತ್ಯವಾಗಿದೆ. ಸರಕಾರಕ್ಕೆ ಹಲವು ಒತ್ತಡ, ಕೆಲಸವಿರುತ್ತದೆ. ಅದಕ್ಕಾಗಿ ನಾವಾಗಿಯೇ ನಮ್ಮ ಅಗತ್ಯಗಳನ್ನು ಸರಕಾರದಿಂದ ಕೇಳಿ ಪಡೆಯಬೇಕು. ನಿರಂತರ ಅನುಸರಣೆಯ ಮೂಲಕ ಈ ಕಾರ್ಯ ಆಗಬೇಕು ಎಂದು ಇನ್ಫೋಸಿಸ್ನ ಮಾಜಿ ಸಿಎಫ್ಒ ಮೋಹನದಾಸ್ ಪೈ ಹೇಳಿದರು. ಕೆಡಿಇಎಂನ ಅಧ್ಯಕ್ಷ ಬಿ.ವಿ. ನಾಯ್ಡು ಜೊತೆ ‘ಸರಕಾರ ಸ್ಟಾರ್ಟ್ಅಪ್ ನಂತೆ ಯೋಚಿಸಬಲ್ಲುದೇ ಎಂಬ ವಿಚಾರದಲ್ಲಿ ನಡೆದ ಚರ್ಚಾಗೋಷ್ಠಿಯ ವೇಳೆ ಈ ಪ್ರತಿಕ್ರಿಯೆ ನೀಡಿದ ಅವರು, ನಮ್ಮ ಸ್ವಂತ ಕಾರ್ಯಗಳಿಗೆ ಸರಕಾರದ ಮೇಲೆ ಒತ್ತಡ ಹೇರುವ ಬದಲು ಸಾರ್ವಜನಿಕ ಉದ್ದೇಶಗಳಿಗಾಗಿ ಒತ್ತಡ ಹೇರುವುದರಲ್ಲಿ ಯಾವುದೇ ತಪ್ಪಿಲ್ಲ. ಸಾಮಾಜಿಕ ವೇದಿಕೆಗಳ ಮೂಲಕ ನಮಗೆ ಅಗತ್ಯವಿರುವ ವಿಚಾರಗಳನ್ನು ಸರಕಾರದ ಮನದಟ್ಟು ಮಾಡುವ ಮೂಲಕ ಸರಕಾರದಿಂದ ಸೌಲಭ್ಯಗಳನ್ನು ಪಡೆಯಲು ಸಾಧ್ಯವಾಗುತ್ತದೆ. ಈ ಮೂಲಕ ಸ್ಟಾರ್ಟ್ಅಪ್ ಗಳಿಗೆ ವೇಗ ತುಂಬಲು ಸಾಧ್ಯ. ಈ ನಿಟ್ಟಿನಲ್ಲಿ ಸ್ಥಳೀಯ ಉದ್ಯಮಿಗಳು ಜನಪ್ರತಿನಿಧಿಗಳ ಜೊತೆ ಸಂಪರ್ಕ ಇರಿಸಿಕೊಂಡು ಮುಂದುವರಿಯಬೇಕಾಗಿದೆ. ಸಿಲಿಕಾನ್ ಬೀಚ್ನಂತೆ ಹೊಸ, ಅದ್ಭುತ ಚಿಂತನೆಗಳನ್ನು ಮಾಡಬೇಕು ಎಂದವರ ಸಲಹೆ ನೀಡಿದರು. 1 ಬ್ರಿಡ್ಜ್ ಸಂಸ್ಥೆಯ ಸಂಸ್ಥಾಪಕ ಮದನ್ ಪದಕಿ ಚರ್ಚಾಗೋಷ್ಠಿ ನಿರ್ವಹಿಸಿದರು.

ವಾರ್ತಾ ಭಾರತಿ 16 Jan 2026 4:09 pm

Republic Day 2026: ದೆಹಲಿ ಏರ್‌ ಶೋಗೆ ಹದ್ದುಗಳ ಕಾಟ ತಪ್ಪಿಸಲು 1,275 ಕೋಳಿ ಚಿಕನ್ ಬಳಕೆ

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪ್ರತಿ ವರ್ಷದಂತೆ ಜನವರಿ 26ರಂದು ಅದ್ಧೂರಿಯಾಗಿ 'ಗಣರಾಜ್ಯೋತ್ಸವ 2026' ಆಚರಿಸಲಾಗುತ್ತದೆ. ಈ ವೇಳೆ ನಡೆಯುವ ವೈಮಾನಿಕ ಪ್ರದರ್ಶನಕ್ಕೆ ಹದ್ದುಗಳ (ಕಪ್ಪು ಹದ್ದು) ಹಾರಾಟದಿಂದ ತೊಂದರೆ ಆಗದಂತೆ ತಡೆಯಲು ಇದೇ ಮೊದಲ ಬಾರಿಗೆ 1,275 ಕೆಜಿ ಮೂಳೆ ರಹಿತ ಕೋಳಿ ಮಾಂಸ ಬಳಕೆಗೆ ಸರ್ಕಾರ ಮುಂದಾಗಿದೆ. ದೆಹಲಿ ಗಣರಾಜ್ಯೋತ್ಸವ ಆಚರಣೆಗೆ ಸಿದ್ಧಗೊಳ್ಳುತ್ತಿದೆ. ಈ

ಒನ್ ಇ೦ಡಿಯ 16 Jan 2026 4:07 pm

Vijayapura | ಚಡಚಣದಲ್ಲಿ ಟ್ರ್ಯಾಕರ್, ಜಿಪಿಎಸ್ ಹೊಂದಿದ್ದ ರಣಹದ್ದು ಪತ್ತೆ

ಚಡಚಣ : ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಗೋಟ್ಯಾಳ ಗ್ರಾಮದ ತೋಟದಲ್ಲಿ ಟ್ರ್ಯಾಕರ್, ಜಿಪಿಎಸ್ ಹಾಗೂ ಕ್ಯಾಮರಾ ಮಾದರಿಯ ಉಪಕರಣಗಳನ್ನು ಹೊಂದಿದ್ದ ರಣಹದ್ದು ಪತ್ತೆಯಾಗಿದೆ. ತೋಟದಲ್ಲಿ ಅಸಹಜ ಸ್ಥಿತಿಯಲ್ಲಿ ಕುಳಿತಿದ್ದ ದೊಡ್ಡ ಪಕ್ಷಿಯನ್ನು ಕಂಡ ಸ್ಥಳೀಯರು ತಕ್ಷಣ 112ಗೆ ಕರೆ ಮಾಡಿದರು. ಸ್ಥಳಕ್ಕೆ ಧಾವಿಸಿದ 112 ಪೊಲೀಸರು ರಣಹದ್ದನ್ನು ವಶಕ್ಕೆ ಪಡೆದು, ಝಳಕಿ ಪೊಲೀಸ್ ಠಾಣೆಗೆ ಸ್ಥಳಾಂತರಿಸಿದರು. ರಣಹದ್ದಿನ ಕಾಲಿಗೆ ಗುರುತಿನ ಸಂಖ್ಯೆಯ ಟ್ಯಾಗ್ ಅಳವಡಿಸಿರುವುದು ಕಂಡು ಬಂದಿದ್ದು, ಇದರಿಂದ ಪಕ್ಷಿಯ ಮೇಲೆ ವೈಜ್ಞಾನಿಕ ಅಧ್ಯಯನ ನಡೆಯುತ್ತಿರುವುದು ಸ್ಪಷ್ಟವಾಗಿದೆ ಎನ್ನಲಾಗಿದೆ. ಪೊಲೀಸ್ ಠಾಣೆಗೆ ಭೇಟಿ ನೀಡಿದ ಅರಣ್ಯಾಧಿಕಾರಿಗಳು ಪರಿಶೀಲನೆ ನಡೆಸಿದ ವೇಳೆ, ಈ ರಣಹದ್ದು ಮಹಾರಾಷ್ಟ್ರದ ನಾಗಪೂರ ಸಮೀಪದ ಮೇಲಘಾಟ ಪ್ರದೇಶದಿಂದ ಬಂದಿರುವುದು ತಿಳಿದುಬಂದಿದೆ. ಮಹಾರಾಷ್ಟ್ರ ಅರಣ್ಯ ಇಲಾಖೆಯು ರಣಹದ್ದುಗಳ ಜೀವನ ಶೈಲಿ, ಸಂಚರಣೆ ಮಾರ್ಗ ಹಾಗೂ ಇತರೆ ಪಕ್ಷಿಗಳ ಕುರಿತು ಮಾಹಿತಿ ಸಂಗ್ರಹಿಸುವ ಉದ್ದೇಶದಿಂದ ಜಿಪಿಎಸ್ ಮತ್ತು ಟ್ರ್ಯಾಕರ್ ಅಳವಡಿಸಿದ್ದಾಗಿ ಮಾಹಿತಿ ಲಭ್ಯವಾಗಿದೆ. ಜಿಪಿಎಸ್ ಮತ್ತು ಟ್ರ್ಯಾಕರ್‌ಗಳ ಭಾರದಿಂದ ರಣಹದ್ದು ಬಸವಳಿದ ಸ್ಥಿತಿಯಲ್ಲಿ ಇದ್ದು, ಅದೇ ಕಾರಣದಿಂದ ಹಾರಲು ಸಾಧ್ಯವಾಗಿರಲಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವಿಜಯಪುರ ಜಿಲ್ಲಾ ಅರಣ್ಯಾಧಿಕಾರಿಗಳು ರಣಹದ್ದನ್ನು ತಮ್ಮ ಸುಪರ್ಧಿಗೆ ಪಡೆದು ಅಗತ್ಯ ಆರೈಕೆ ನೀಡುತ್ತಿದ್ದಾರೆ. ಸದ್ಯ ರಣಹದ್ದಿನ ಆರೋಗ್ಯ ಸ್ಥಿತಿಯನ್ನು ನಿಗಾ ವಹಿಸಿ ನೋಡಲಾಗುತ್ತಿದ್ದು, ಸಂಪೂರ್ಣ ಚೇತರಿಸಿಕೊಂಡ ಬಳಿಕ ಹಾರಿ ಬಿಡುವ ಕುರಿತು ಮಹಾರಾಷ್ಟ್ರ ಅರಣ್ಯಾಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಲಾಗುತ್ತಿದೆ. ಅವರ ಸೂಚನೆಗಳಂತೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ವಿಜಯಪುರ ಜಿಲ್ಲಾ ಅರಣ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ.

ವಾರ್ತಾ ಭಾರತಿ 16 Jan 2026 4:05 pm

ನಗದು ಹಣ ಪತ್ತೆ ವಿವಾದ: ನ್ಯಾ. ಯಶವಂತ ವರ್ಮಾರ ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್

ಹೊಸದಿಲ್ಲಿ: ತನ್ನ ವಾಗ್ದಂಡನೆಗಾಗಿ ಸಮಿತಿಯನ್ನು ರಚಿಸುವ ಲೋಕಸಭಾ ಸ್ಪೀಕರ್ ನಿರ್ಧಾರವನ್ನು ಪ್ರಶ್ನಿಸಿ ಅಲಹಾಬಾದ್ ಹೈಕೋರ್ಟ್ ನ್ಯಾಯಾಧೀಶ ಯಶವಂತ ವರ್ಮಾ ಅವರು ಸಲ್ಲಿಸಿದ್ದ ಅರ್ಜಿಯನ್ನು ಸರ್ವೋಚ್ಚ ನ್ಯಾಯಾಲಯವು ಶುಕ್ರವಾರ ವಜಾಗೊಳಿಸಿದೆ. ನ್ಯಾ.ವರ್ಮಾರ ವಾಗ್ದಂಡನೆಗಾಗಿ 146 ಸಂಸದರು ಸಹಿ ಮಾಡಿದ್ದ ಗೊತ್ತುವಳಿಯನ್ನು ಅಂಗೀಕರಿಸಿದ್ದ ಲೋಕಸಭಾ ಸ್ಪೀಕರ್ ಓಂ ಬಿರ್ಲಾ, ಅವರು ವಿರುದ್ಧದ ಆರೋಪಗಳ ತನಿಖೆಗಾಗಿ ಸಮಿತಿಯೊಂದನ್ನು ರಚಿಸಿದ್ದು,ನ್ಯಾ.ಅಮಿತ್ ಕುಮಾರ,ನ್ಯಾ.ಮಣಿಂದರ್ ಮೋಹನ ಶ್ರೀವಾಸ್ತವ ಮತ್ತು ಬಿ.ಬಿ.ಆಚಾರ್ಯ ಅವರು ಸಮಿತಿಯ ಸದಸ್ಯರಾಗಿದ್ದಾರೆ. ಕಳೆದ ವರ್ಷದ ಆಗಸ್ಟ್‌ನಲ್ಲಿ ಸರ್ವೋಚ್ಚ ನ್ಯಾಯಾಲಯವು ಆಂತರಿಕ ಸಮಿತಿಯ ವರದಿ ಮತ್ತು ಭಾರತದ ಮಾಜಿ ಮುಖ್ಯ ನ್ಯಾಯಮೂರ್ತಿ ಸಂಜೀವ ಖನ್ನಾ ಅವರು ತನ್ನ ವಿರುದ್ಧ ದೋಷಾರೋಪಣೆ ಪ್ರಕ್ರಿಯೆಗಳನ್ನು ಆರಂಭಿಸಲು ಮಾಡಿದ್ದ ಶಿಫಾರಸನ್ನು ಪ್ರಶ್ನಿಸಿ ನ್ಯಾ.ವರ್ಮಾ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದ್ದ ಅರ್ಜಿಯನ್ನು ವಜಾಗೊಳಿಸಿತ್ತು. ನ್ಯಾ.ವರ್ಮಾ ಅವರ ಪದಚ್ಯುತಿಗೆ ಶಿಫಾರಸು ಮಾಡಿದ್ದ ಆಂತರಿಕ ತನಿಖಾ ಕಾರ್ಯವಿಧಾನವು ಕಾನೂನುಬದ್ಧ ಅನುಮೋದನೆಯನ್ನು ಹೊಂದಿದೆ ಎಂದು ಅದು ಎತ್ತಿ ಹಿಡಿದಿತ್ತು. ನ್ಯಾ.ವರ್ಮಾ ಅವರು ದಿಲ್ಲಿ ಉಚ್ಚ ನ್ಯಾಯಾಲಯದಲ್ಲಿ ಕರ್ತವ್ಯ ಸಲ್ಲಿಸುತ್ತಿದ್ದಾಗ ಮಾ.14ರಂದು ಅವರ ಇಲ್ಲಿಯ ನಿವಾಸದಲ್ಲಿ ಬೆಂಕಿ ಅವಘಡ ಸಂಭವಿಸಿತ್ತು. ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಲೆಕ್ಕಕ್ಕೆ ಸಿಗದ ಭಾರೀ ಪ್ರಮಾಣದ ಅರೆಸುಟ್ಟ ನೋಟುಗಳನ್ನು ಪತ್ತೆ ಹಚ್ಚಿದ್ದರು.

ವಾರ್ತಾ ಭಾರತಿ 16 Jan 2026 4:02 pm

‘ಮಹಾ’ ಲೋಕಲ್ ಫೈಟ್ 2026 - ಒಂದೇ ಕುಟುಂಬದ ಮೂವರು ಬೇರೆ ಪಕ್ಷಗಳಿಂದ ಗೆದ್ದು ಪಾಲಿಕೆ ಪ್ರವೇಶ

ಥಾಣೆ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಮ್ಹಾತ್ರೆ ಕುಟುಂಬದ ಮೂವರು ಸದಸ್ಯರು ಮೂರು ವಿಭಿನ್ನ ಪಕ್ಷಗಳಿಂದ ಗೆಲುವು ಸಾಧಿಸಿದ್ದಾರೆ. ಜಲಗಾಂವ್‌ನಲ್ಲಿ ಕೋಲ್ಹೆ ಕುಟುಂಬದ ಮೂವರು ಶಿವಸೇನೆ ಟಿಕೆಟ್‌ನಲ್ಲಿ ವಿಜಯಿಯಾದರು. ಲಲಿತ್ ಕೋಲ್ಹೆ ಜೈಲಿನಲ್ಲಿರುವಾಗಲೇ ಗೆಲುವು ಪಡೆದರು. ಬಿಜೆಪಿ-ಶಿವಸೇನೆ ಮೈತ್ರಿ ಥಾಣೆಯಲ್ಲಿ ಪ್ರಾಬಲ್ಯ ಸಾಧಿಸಿತು. ಉದ್ಧವ್ ಠಾಕ್ರೆ ಮತ್ತು ರಾಜ್ ಠಾಕ್ರೆ ಮೈತ್ರಿಗೂ ಹಿನ್ನಡೆಯಾಯಿತು. ಇದು ಕುಟುಂಬ ರಾಜಕೀಯದ ಪ್ರಾಬಲ್ಯವನ್ನು ತೋರಿಸುತ್ತದೆ.

ವಿಜಯ ಕರ್ನಾಟಕ 16 Jan 2026 3:57 pm

ಕಳೆದ 8 ವರ್ಷಗಳಿಂದ ಬಾಲಿವುಡ್‌ನಲ್ಲಿ ಅವಕಾಶಗಳು ಸಿಕ್ಕಿಲ್ಲ, ಇದಕ್ಕೆ ಕೋಮುವಾದಿ ಮನಸ್ಥಿತಿಯೂ ಕಾರಣವಿರಬಹುದು: ಎ.ಆರ್. ರೆಹಮಾನ್

ಯಶಸ್ವೀ ಸಂಗೀತಗಳನ್ನು ನೀಡಿದ ಹೊರತಾಗಿಯೂ ಬಾಲಿವುಡ್ ನಲ್ಲಿ ಹೊರಗಿನವನು ಎಂಬ ಭಾವನೆ ಹೋಗಿಲ್ಲ. ಕಳೆದ ಎಂಟು ವರ್ಷಗಳಲ್ಲಿ ಬಾಲಿವುಡ್ ನ ಕದ ಮುಚ್ಚಿದೆ ಎನ್ನುವ ಬಗ್ಗೆ ಎ.ಆರ್. ರೆಹಮಾನ್ ಬೇಸರ ವ್ಯಕ್ತಪಡಿಸಿದ್ದಾರೆ. ಆಸ್ಕರ್ ಪ್ರಶಸ್ತಿ ವಿಜೇತ ಸಂಗೀತ ಮಾಂತ್ರಿಕ ಎಆರ್ ರೆಹಮಾನ್ ಅವರು ಬಾಲಿವುಡ್ ಚಿತ್ರರಂಗದಲ್ಲಿ ‘ಹೊರಗಿನವನು’ ಎಂಬ ಭಾವನೆ ಬಂದಿರುವ ಕುರಿತಾಗಿ ಆಘಾತಕಾರಿ ವಿಷಯವೊಂದನ್ನು ಹಂಚಿಕೊಂಡಿದ್ದಾರೆ. ಕಳೆದ ಎಂಟು ವರ್ಷಗಳಲ್ಲಿ ತನಗೆ ಹಿಂದಿ ಚಿತ್ರಗಳಲ್ಲಿ ಸಿಗಬೇಕಾದ ಅವಕಾಶಗಳು ಕೈತಪ್ಪುತ್ತಿವೆ. ಸೃಜನಶೀಲತೆ ಇಲ್ಲದವರ ಕೈಯಲ್ಲಿ ಅಧಿಕಾರವಿರುವುದು ಮತ್ತು ಕೋಮುವಾದಿ ಮನಸ್ಥಿತಿ ಇದಕ್ಕೆ ಮುಖ್ಯ ಕಾರಣವಾಗಿರಬಹುದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ ಎಂದು indianexpress.com ವರದಿ ಮಾಡಿದೆ. ರೋಜಾ, ಬಾಂಬೆ ಮತ್ತು ದಿಲ್ಸೇಯಂತಹ ಸೂಪರ್ಹಿಟ್ ಚಿತ್ರಗಳಿಗೆ ಸಂಗೀತ ನೀಡಿದರೂ ಮತ್ತು ‘ರಂಗೀಲಾ’ ಸಿನಿಮಾ ಅಭೂತಪೂರ್ವ ಯಶಸ್ಸು ಕಂಡರೂ ನಾನು ‘ಹೊರಗಿನವ’ ಎನ್ನುವ ಭಾವನೆ ಇತ್ತು. ಸುಭಾಷ್ ಘೈ ಅವರ ‘ತಾಲ್’ ಸಿನಿಮಾ ಬಿಡುಗಡೆಯಾದ ನಂತರವಷ್ಟೇ ಉತ್ತರ ಭಾರತದಲ್ಲಿ ಮನೆಮಾತಾಗಲು ಸಾಧ್ಯವಾಯಿತು ಎಂದು ಅವರು ಹೇಳಿದ್ದಾರೆ. “ಹಿಂದಿ ಭಾಷೆ ಮಾತನಾಡದೆ ಇರುವ ತಮಿಳು ವ್ಯಕ್ತಿಗೆ ಬಾಲಿವುಡ್ ನಲ್ಲಿ ‘ಹೊರಗಿನವ’ ಎನ್ನುವ ಭಾವನೆ ಬರುತ್ತದೆ. ಬಾಲಿವುಡ್ ನಲ್ಲಿ ದೀರ್ಘಕಾಲ ಇರಬೇಕೆಂದರೆ ಹಿಂದಿ ಕಲಿಯಿರಿ ಎಂದು ಸುಭಾಷ್ ಘೈ ಸ್ವತಃ ಹೇಳಿದ್ದರು. ಆದರೆ ತಮಿಳಿನ ಜೊತೆಗಿನ ಆಪ್ತ ಬಾಂಧವ್ಯದಿಂದಾಗಿ ಹಿಂದಿ ಮಾತನಾಡಲು ಸಾಧ್ಯವಾಗಲಿಲ್ಲ. ಆದರೆ ನಾನು ಹಿಂದಿ ಕಲಿಯಲು ಒಂದು ಹೆಜ್ಜೆ ಮುಂದೆ ಹೋಗಿ ಉರ್ದು ಕಲಿತೆ. ಏಕೆಂದರೆ 1960-70ರಲ್ಲಿ ಇದು ಹಿಂದಿ ಸಂಗೀತದ ಮೂಲವಾಗಿತ್ತು. ಉರ್ದುಗೆ ಸಮೀಪವಿರುವ ಅರೆಬಿಕ್ ಮತ್ತು ಪಂಜಾಬಿ ಭಾಷೆಯನ್ನೂ ಕಲಿತೆ” ಎಂದು ಅವರು ಹೇಳಿದ್ದಾರೆ. ಪಂಜಾಬಿ ಗಾಯಕ ಸುಖ್ವಿಂದರ್ ಮತ್ತು ರೆಹಮಾನ್ ಸಹಯೋಗದಲ್ಲಿ ಬಹಳ ಜನಪ್ರಿಯ ಹಾಡುಗಳಾದ, ‘ಚಯ್ಯ ಚಯ್ಯ’, ‘ರಮ್ತಾ ಜೋಗಿ’, ಮತ್ತು ಆಸ್ಕರ್ ಪ್ರಶಸ್ತಿ ಗೆದ್ದ ‘ಜೈ ಹೋ’ಗಳು ಬಂದಿದ್ದವು. ಹಿಂದಿ ಚಿತ್ರರಂಗದಲ್ಲಿ ಪೂರ್ವಗ್ರಹವಿದೆಯೆ ಮತ್ತು ತಮಿಳು ಸಮುದಾಯದವರ ವಿರುದ್ಧ ಅಥವಾ ಮಹಾರಾಷ್ಟ್ರದವರಲ್ಲದೆ ಇದ್ದರೆ ತಾರತಮ್ಯ ಇದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, “ನನಗೆ ಎಂದಿಗೂ ಆ ಬಗ್ಗೆ ತಿಳಿದುಬರಲಿಲ್ಲ. ನನಗೆ ಅಂತಹ ಅನುಭವವಾಗಿಲ್ಲ. ಕಳೆದ ಎಂಟು ವರ್ಷಗಳಲ್ಲಿ ಬಾಲಿವುಡ್ ನಲ್ಲಿ ಅಧಿಕಾರ ಬದಲಾವಣೆಯಾದ ಕಾರಣ ಮತ್ತು ಸೃಜನಶೀಲರ ಬಳಿ ಈಗ ಅಧಿಕಾರವಿಲ್ಲದ ಕಾರಣ ಇರಬಹುದು. ಇದು ಕೋಮುವಾದಿ ಕಾರಣವೂ ಇರಬಹುದು. ಆದರೆ ನನ್ನ ಮುಖದ ಮೇಲೆ ನೇರವಾಗಿ ಕಾಣಿಸುತ್ತಿಲ್ಲ. ಕೆಲವೊಮ್ಮೆ ನನ್ನನ್ನು ಚಿತ್ರಕ್ಕೆ ಆಯ್ಕೆ ಮಾಡಿರುತ್ತಾರೆ ನಂತರ ಸಂಗೀತ ಕಂಪನಿಗಳು ಐವರು ಸಂಗೀತ ನಿರ್ದೇಶಕರನ್ನು ನೇಮಿಸಿಕೊಂಡಿರುವುದು ಕೇಳಿ ನಗು ಬರುತ್ತದೆ. ನಾನು ಕೆಲಸದ ಹುಡುಕಾಟದಲ್ಲಿಲ್ಲ. ನನ್ನ ಪ್ರಾಮಾಣಿಕತೆ ನನಗೆ ಕೆಲಸ ತಂದುಕೊಡಬೇಕು” ಎಂದು ಹೇಳಿದ್ದಾರೆ. ಈ ಮೊದಲು, ಮಣಿರತ್ನಂ ಸಿನಿಮಾಗಳಂತೆ ತಮಿಳಿನಿಂದ ಹಿಂದಿಗೆ ಡಬ್ ಆಗಿರುವ ಸಿನಿಮಾಗಳನ್ನು ಮಾಡದೆ ಹೆಚ್ಚು ಹಿಂದಿ ಸಿನಿಮಾಗಳನ್ನೇ ಆರಿಸಿಕೊಂಡಿದ್ದಕ್ಕೆ ಕಾರಣ ವಿವರಿಸಿದ ರೆಹಮಾನ್, “ತಮಿಳು ಸಿನಿಮಾಗಳು ಹಿಂದಿಗೆ ಡಬ್ ಆದಾಗ ತಮಿಳು ಸಾಹಿತ್ಯದ ಆಕ್ಷರಶಃ ಹಿಂದಿಗೆ ಅನುವಾದವಾಗಲಾರಂಭಿಸಿದವು. ಆಗ ಕೆಲವರು ಹಿಂದಿಗಿಂತ ತಮಿಳು ಸಾಹಿತ್ಯವೇ ಚೆನ್ನಾಗಿದೆ ಎಂದು ಅಭಿಪ್ರಾಯಪಟ್ಟರು. ಹೀಗಾಗಿ ನಾನು ಹಿಂದಿಯಲ್ಲಿಯೇ ಸಾಹಿತ್ಯ ನೀಡುವತ್ತ ಗಮನಹರಿಸಿದೆ” ಎಂದು ಹೇಳಿದರು.

ವಾರ್ತಾ ಭಾರತಿ 16 Jan 2026 3:44 pm

ಮುಂಬೈ ಪಾಲಿಕೆ ಕಮಲ ಅರಳಿದ ಬೆನ್ನಲ್ಲೇ ರಾಜ್ಯ ಬಿಜೆಪಿ ನಾಯಕರಲ್ಲಿ ಉತ್ಸಾಹ, ಜಿಬಿಎ ಗೆಲುವು ಖಚಿತ ಎಂದ ಆರ್ ಅಶೋಕ್

ಮಹಾರಾಷ್ಟ್ರದ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಬಿಜೆಪಿ ಮತ್ತು ಮಿತ್ರ ಪಕ್ಷಗಳ ಜಯಭೇರಿಯ ಹಿನ್ನೆಲೆಯಲ್ಲಿ ಬೆಂಗಳೂರಿನ ರಾಜ್ಯ ಬಿಜೆಪಿ ಕಚೇರಿಯ ಬಳಿ ಇಂದು ಪಟಾಕಿ ಸಿಡಿಸಿ ಸಿಹಿ ಹಂಚಿ ವಿಜಯೋತ್ಸವ ಆಚರಿಸಲಾಯಿತು. ಮುಂಬೈಯಲ್ಲಿ ಅತಿ ದೊಡ್ಡ ಮಹಾನಗರಪಾಲಿಕೆಯಲ್ಲಿ ಬಿಜೆಪಿ ಮತ್ತು ಮಿತ್ರಪಕ್ಷವು ಭಾರೀ ಮುನ್ನಡೆ ಸಾಧಿಸಿದೆ. ಇದು ಸಂತಸದ ವಿಚಾರ ಎಂದು ಬಿಜೆಪಿ ನಾಯಕರು ಸಂತಸ ವ್ಯಕ್ತಪಡಿಸಿದರು. ಕಾಂಗ್ರೆಸ್‍ನವರು ಮತಪತ್ರದಲ್ಲಿ ಚುನಾವಣೆ ಮಾಡಿದರೆ ಗೆಲ್ಲುವುದಾಗಿ ಹೇಳುತ್ತಿದ್ದರು. ಅದರಲ್ಲೂ ನಮ್ಮ ರಾಜ್ಯದಲ್ಲಿ ಸೋತಿದ್ದಾರೆ. 30 ವರ್ಷಗಳ ನಂತರ ಬಿಜೆಪಿ ಮೇಯರ್ ಚುಕ್ಕಾಣಿ ಹಿಡಿಯುವುದು ಅತ್ಯಂತ ಖುಷಿ ತಂದಿದೆ ಎಂದು ಸಂಭ್ರಮಾಚರಿಸಿದರು.

ವಿಜಯ ಕರ್ನಾಟಕ 16 Jan 2026 3:32 pm

ಗುಡ್‌ನ್ಯೂಸ್‌: ಮಂಗಳೂರಿಗೆ ಅಮೃತ್ ಭಾರತ್ ಎಕ್ಸ್‌ಪ್ರೆಸ್‌ ಹೊಸ ರೈಲು ಘೋಷಣೆ; ಎಲ್ಲಿಂದ ಎಲ್ಲಿಗೆ ಸಂಚಾರ?

ಕರಾವಳಿ ಭಾಗದ ಜನರಿಗೆ ಸಂತಸದ ಸುದ್ದಿ. ಮಂಗಳೂರಿಗೆ ಹೊಸ ಅಮೃತ್ ಭಾರತ್ ಎಕ್ಸ್‌ಪ್ರೆಸ್ ರೈಲು ಸೇವೆ ಆರಂಭವಾಗಲಿದೆ. ನಾಗರಕೋಯಿಲ್ ಮಂಗಳೂರು ನಡುವೆ ಈ ರೈಲು ಸಂಚರಿಸಲಿದೆ. ಇದು ಕರ್ನಾಟಕ, ತಮಿಳುನಾಡು ಮತ್ತು ಕೇರಳ ರಾಜ್ಯಗಳ ಪ್ರಮುಖ ನಗರಗಳನ್ನು ಸಂಪರ್ಕಿಸಲಿದೆ. ಜನವರಿ 23 ರಂದು ಪ್ರಧಾನ ಮಂತ್ರಿಗಳು ಈ ರೈಲಿಗೆ ಚಾಲನೆ ನೀಡುವ ಸಾಧ್ಯತೆ ಇದೆ. ಈ ಹೊಸ ರೈಲುಗಳಿಂದ ಆರು ರಾಜ್ಯಗಳ ಪ್ರಯಾಣಿಕರಿಗೆ ಅನುಕೂಲವಾಗಲಿದೆ.

ವಿಜಯ ಕರ್ನಾಟಕ 16 Jan 2026 3:31 pm

ವಿರಾಟ್ ಕೊಹ್ಲಿ ನಂಬರ್ 1 ಸ್ಥಾನದ ವಿಚಾರದಲ್ಲಿ ಎಡವಟ್ಟು ಮಾಡಿಕೊಂಡಿದ್ದ ಐಸಿಸಿಯಿಂದ ಈಗ ದೊಡ್ಡ ತಿದ್ದುಪಡಿ!

Virat Kohli All-Time ODI Batting Rankings - ಭಾರತ ತಂಡದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಅವರು ಐಸಿಸಿ ಏಕದಿನ ಬ್ಯಾಟರ್‌ಗಳ ರ್‍ಯಾಂಕಿಂಗ್‌ನಲ್ಲಿ 10ನೇ ಬಾರಿ ನಂಬರ್ ಒನ್ ಸ್ಥಾನ ಪಡೆದಿರುವುದು ಗೊತ್ತೇ ಇದೆ. ಇದೀಗ ಐಸಿಸಿಯು ಈ ಪ್ರಕಟಣೆಯ ಜೊತೆ ಸಣ್ಣ ತಿದ್ದುಪಡಿ ಮಾಡಿದೆ. ಈ ಹಿಂದೆ ಕೊಹ್ಲಿ ಅವರು ಒಟ್ಟು 825 ದಿನಗಳ ಕಾಲ ನಂಬರ್ 1ನೇ ಸ್ಥಾನದಲ್ಲಿದ್ದರೆಂದು ಐಸಿಸಿ ತಿಳಿಸತ್ತು. ಇದೀಗ ತಪ್ಪನ್ನು ಸರಿಪಡಿಸಿ ಅದು 1547 ದಿನ ಎಂದು ಪ್ರಕಟಿಸಿದೆ. ಹೀಗಾಗಿ ಅವರು ಆಲ್ ಟೈಂ ನಂಬರ್ 1ರ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೇರಿದ್ದಾರೆ.

ವಿಜಯ ಕರ್ನಾಟಕ 16 Jan 2026 3:29 pm

ಜೆಡಿಎಸ್ ಬಗ್ಗೆ ಪ್ರಿಯಾಂಕ್ ಖರ್ಗೆ ಕೊಡುವ ಸರ್ಟಿಫಿಕೇಟ್ ಬೇಡ: ಎಚ್‌ಡಿ ಕುಮಾರಸ್ವಾಮಿ

ಜೆಡಿಎಸ್ ನಿರ್ನಾಮವಾಗಿದೆ ಎಂಬ ಸಚಿವ ಪ್ರಿಯಾಂಕ್ ಖರ್ಗೆ ಅವರ ಹೇಳಿಕೆಗೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಪ್ರತಿಕ್ರಿಯಿಸಿದ್ದಾರೆ. ಕಾಂಗ್ರೆಸ್ ಪಕ್ಷವು ಜೆಡಿಎಸ್‌ನಿಂದ ಹೋದ ನಾಯಕರ ಮೇಲೆ ಅವಲಂಬಿತವಾಗಿದೆ ಮತ್ತು ಸದ್ಯ ಕಾಂಗ್ರೆಸ್‌ನಲ್ಲಿರುವ ಅರ್ಧದಷ್ಟು ಮಂತ್ರಿಗಳು ಜೆಡಿಎಸ್‌ನಿಂದ ಹೋದ 'ಲೀಸ್' ಆಧಾರಿತ ನಾಯಕರು ಎಂದು ಲೇವಡಿ ಮಾಡಿದ್ದಾರೆ.

ವಿಜಯ ಕರ್ನಾಟಕ 16 Jan 2026 3:29 pm

ಮತಗಳ್ಳತನ ರಾಷ್ಟ್ರವಿರೋಧಿ ಕೃತ್ಯ: ಮತದಾರರ ಬೆರಳುಗಳಿಗೆ ಮಸಿ ಬಳಿಯಲು ಮಾರ್ಕರ್ ಪೆನ್ ಬಳಕೆ ಕುರಿತ ಆರೋಪಕ್ಕೆ ರಾಹುಲ್ ಗಾಂಧಿ ಪ್ರತಿಕ್ರಿಯೆ

ಹೊಸದಿಲ್ಲಿ: ಬೃಹನ್ಮುಂಬೈ ಮಹಾನಗರ ಪಾಲಿಕೆ ಸೇರಿದಂತೆ ಮಹಾರಾಷ್ಟ್ರ ನಾಗರಿಕ ಸಂಸ್ಥೆಯ ಚುನಾವಣೆಯ ಸಮಯದಲ್ಲಿ ಮತದಾರರ ಬೆರಳುಗಳಿಗೆ ಮಸಿ ಬಳಿಯಲು ಮಾರ್ಕರ್ ಪೆನ್ನುಗಳನ್ನು ಬಳಸಲಾಗಿದೆ ಎಂಬ ಆರೋಪಗಳ ಕುರಿತು ಪ್ರತಿಕ್ರಿಯಿಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಚುನಾವಣಾ ಆಯೋಗ ನಾಗರಿಕರಲ್ಲಿ ಗೊಂದಲವುಂಟು ಮಾಡುತ್ತಿದೆ ಎಂದು ಆರೋಪಿಸಿದ್ದಾರೆ. ಚುನಾವಣಾ ಆಯೋಗವು ಜನರಲ್ಲಿ ಗೊಂದಲವುಂಟು ಮಾಡುತ್ತಿರುವುದರಿಂದ ನಮ್ಮ ಪ್ರಜಾಪ್ರಭುತ್ವದ ಮೇಲಿನ ನಂಬಿಕೆ ಕುಸಿದಿದೆ. ಮತಗಳ್ಳತನ ರಾಷ್ಟ್ರವಿರೋಧಿ ಕೃತ್ಯವಾಗಿದೆ ಎಂದು ರಾಹುಲ್ ಗಾಂಧಿ ಎಕ್ಸ್‌ನಲ್ಲಿನ ಪೋಸ್ಟ್‌ನಲ್ಲಿ ಹೇಳಿದ್ದಾರೆ. ಮಹಾರಾಷ್ಟ್ರ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಮತದಾರರ ಬೆರಳುಗಳಿಗೆ ಗುರುತು ಮಾಡಲು ಅಳಿಸಲಾಗದ ಶಾಯಿಯ ಬದಲು ಮಾರ್ಕರ್ ಪೆನ್ ಗಳನ್ನು ಬಳಸಲಾಗುತ್ತಿದ್ದು, ಇದರಿಂದ ಚುನಾವಣಾ ಅಕ್ರಮಗಳಿಗೆ ನೆರವಾಗಲಿದೆ ಎಂದು ವಿರೋಧ ಪಕ್ಷಗಳು ಆರೋಪಿಸಿತ್ತು. ಮತ ಚಲಾವಣೆ ಮಾಡುವಾಗ ಬೆರಳಿಗೆ ಮಾರ್ಕರ್ ನಲ್ಲಿ ಗುರುತು ಹಾಕುತ್ತಿರುವುದರಿಂದ, ಮತ ಚಲಾಯಿಸಿದ ಕೆಲವೇ ಕ್ಷಣಗಳಲ್ಲಿ ಅದನ್ನು ಅಳಿಸಿ ಹಾಕಬಹುದಾಗಿದೆ ಎಂದು ಬೃಹನ್ ಮುಂಬೈ ನಗರ ಪಾಲಿಕೆ ಚುನಾವಣೆಯಲ್ಲಿ ಮತ ಚಲಾಯಿಸಿದ ಕೆಲವು ಮತದಾರರು ಆರೋಪಿಸಿದ್ದರು. Election commission gaslighting citizens is how trust has collapsed in our democracy. Vote Chori is an anti-national act. pic.twitter.com/3FZKkDPwDg — Rahul Gandhi (@RahulGandhi) January 16, 2026

ವಾರ್ತಾ ಭಾರತಿ 16 Jan 2026 3:27 pm

ಪಕ್ಷದ ನಾಯಕರನ್ನು ಭೇಟಿ ಮಾಡುವ ಉದ್ದೇಶದಿಂದಲೇ ದೆಹಲಿಗೆ ಬಂದಿದ್ದೇನೆ: ಡಿಕೆಶಿ ಸ್ಪಷ್ಟ ನುಡಿ

ದೆಹಲಿಗೆ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಲಿಕ್ಕೇ ಬಂದಿದ್ದೇನೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ತಿಳಿಸಿದ್ದಾರೆ. ದೆಹಲಿಯಲ್ಲಿ ಶುಕ್ರವಾರ ಮಾತನಾಡಿದ ಅವರು, ಪಕ್ಷದ ನಾಯಕರನ್ನು ಇಲ್ಲಿ ಭೇಟಿ ಮಾಡುವ ಉದ್ದೇಶದಿಂದಲೇ ನಾನು ದೆಹಲಿಗೆ ಬಂದಿದ್ದೇನೆ, ಏನಾಗುತ್ತದೆ ನೋಡೋಣ ಎಂದು ಹೇಳಿದರು. ಮಂಗಳವಾರ ರಾಹುಲ್ ಗಾಂಧಿ ಮೈಸೂರಿಗೆ ಆಗಮಿಸಿದ್ದರು. ಮೈಸೂರು ವಿಮಾನ ನಿಲ್ದಾಣದಲ್ಲಿ ಡಿಕೆ ಶಿವಕುಮಾರ್ ಅವರು ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿದ್ದರು. ಆ ಬಳಿಕ ಹಾಕಿದ್ದ ಟ್ವೀಟ್ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿತ್ತು.

ವಿಜಯ ಕರ್ನಾಟಕ 16 Jan 2026 3:14 pm

ವಿದ್ಯಾರ್ಥಿಗಳು ವಿಧೇಯತೆ ಮೈಗೂಡಿಸಿಕೊಳ್ಳಬೇಕು: ರಾಜ್ಯಪಾಲ ಗೆಹ್ಲೋಟ್

ಸಂತ ಅಲೋಶಿಯಸ್ ವಿವಿಯ ಕಾನೂನು, ಇಂಜಿನಿಯರಿಂಗ್ ಕೋರ್ಸ್ ಉದ್ಘಾಟನೆ

ವಾರ್ತಾ ಭಾರತಿ 16 Jan 2026 3:14 pm

ಪತ್ನಿ ಕೊಲೆ ಪ್ರಕರಣದ ಕೈದಿ ಧಾರವಾಡ ಕೇಂದ್ರ ಕಾರಾಗೃಹದಲ್ಲೇ ಆತ್ಮಹತ್ಯೆ: ಘಟನೆಗೆ ಯಾರು ಹೊಣೆ?

ಧಾರವಾಡ ಕೇಂದ್ರ ಕಾರಾಗೃಹದಲ್ಲಿ ದುರಂತವೊಂದು ಸಂಭವಿಸಿದೆ. ಪತ್ನಿ ಕೊಲೆ ಪ್ರಕರಣದಲ್ಲಿ 14 ವರ್ಷಗಳ ಜೈಲು ಶಿಕ್ಷೆ ಅನುಭವಿಸುತ್ತಿದ್ದ ಈಶ್ವರಪ್ಪ ಪೂಜಾರ್ ಎಂಬ ಕೈದಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕೆಲಸ ಮುಗಿಸಿ ಸೇಲ್ ಗೆ ಬಾರದೆ ನಾಪತ್ತೆಯಾಗಿದ್ದ ಈತನನ್ನು ನಂತರ ನಿರ್ಮಾಣ ಕಟ್ಟಡದ ಬಳಿ ಪತ್ತೆ ಮಾಡಲಾಗಿದೆ. ಘಟನೆಗೆ ನಿಖರ ಕಾರಣ ತಿಳಿದುಬಂದಿಲ್ಲ.ಆದರೆ ಈ ಘಟನೆ ಜೈಲಿನ ಭದ್ರತಾ ವ್ಯವಸ್ಥೆ ಬಗ್ಗೆ ಪ್ರಶ್ನೆ ಮೂಡಿದೆ.

ವಿಜಯ ಕರ್ನಾಟಕ 16 Jan 2026 3:11 pm

ಬಿಎಂಸಿ: ಹೊಸ ಇತಿಹಾಸ ಬರೆದ ಬಿಜೆಪಿ, ಠಾಕ್ರೆ ಕುಟುಂಬಕ್ಕೆ ಮುಖಭಂಗ

ಮುಂಬೈ: ಬೃಹನ್ ಮುಂಬೈ ಮಹಾನಗರ ಪಾಲಿಕೆ (ಬಿಎಂಸಿ) ಚುನಾವಣೆಯಲ್ಲಿ ಬಿಜೆಪಿಯು ಹೊಸ ಇತಿಹಾಸ ಸೃಷ್ಟಿ ಮಾಡಿದೆ. ಬಿಎಂಸಿ ಭಾರತದ ಅತ್ಯಂತ ದೊಡ್ಡ ಹಾಗೂ ಶ್ರೀಮಂತ ಪಾಲಿಕೆಯಾಗಿದೆ. ಮಾತ್ರವಲ್ಲ ಬಿಎಂಸಿಯು ಏಷ್ಯಾದಲ್ಲೇ ದೊಡ್ಡ ಪಾಲಿಕೆಯಾಗಿದೆ. ಇದೀಗ ಬಿಜೆಪಿ ಮತ್ತು ಶಿವಸೇನೆ ಮೈತ್ರಿಕೂಟವು ಭಾರೀ ಮುನ್ನಡೆ ಸಾಧಿಸಿದ್ದು, ಮುಂಬೈ ಮಹಾನಗರ ಪಾಲಿಕೆಯ ಇತಿಹಾಸ ಸೃಷ್ಟಿ ಮಾಡಲು ಒಂದೇ ಹೆಜ್ಜೆ ಬಾಕಿ

ಒನ್ ಇ೦ಡಿಯ 16 Jan 2026 3:07 pm

ಭಾರತಕ್ಕಿಂತ ಪ್ರಮುಖ ಆದ್ಯತೆಯ ರಾಷ್ಟ್ರ ಮತ್ತೊಂದಿಲ್ಲ, ಅಮೆರಿಕ ಬಳಿಕ ರಷ್ಯಾ ಘೋಷಣೆ; ತೈಲ ಸಂಬಂಧ ಮೀರುವ ವಾಗ್ದಾನ

ವರ್ತಮಾನದ ಜಗತ್ತಿಗೆ ಭಾರತ ಅದೆಷ್ಟು ಅನಿವಾರ್ಯ ಎಂಬುದಕ್ಕೆ ಜಾಗತಿಕ ಪ್ರಬಲ ರಾಷ್ಟ್ರಗಳ ಹೇಳಿಕೆಗಳೇ ಸಾಕ್ಷಿ ಒದಗಿಸುತ್ತಿವೆ. ಅಮೆರಿಕವು ಭಾರತವನ್ನು ತನ್ನ ಜಾಗತಿಕ ಕಾರ್ಯತಂತ್ರದ ಮತ್ತು ವ್ಯಾಪಾರ ದೃಷ್ಟಿಯಿಂದ ಅತ್ಯಂತ ಪ್ರಮುಖ ರಾಷ್ಟ್ರ ಎಂದು ಪದೇ ಪದೇ ಹೇಳುತ್ತದೆ. ಇದೀಗ ರಷ್ಯಾ ಕೂಡ ಭಾರತವೇ ನಮ್ಮ ಪ್ರಮುಖ ಆದ್ಯತೆ ಎಂದು ಹೇಳಿದೆ. ಈ ಹೇಳಿಕೆಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಭಾರತದ ಪ್ರಭಾವಕ್ಕೆ ಸಾಕ್ಷಿಯಾಗಿದೆ. ರಷ್ಯಾ ಇದೀಗ ತೈಲ ಸಂಬಂಧವನ್ನು ಮೀರಿ ಭಾರತದೊಂದಿಗೆ ಜಂಟಿ ಉದ್ಯಮ ಸ್ಥಾಪನೆಯ ಗುರಿ ಹೊಂದಿದೆ.

ವಿಜಯ ಕರ್ನಾಟಕ 16 Jan 2026 3:06 pm

ಠಾಕ್ರೆ ‘ಕೋಟೆ’ ಛಿದ್ರ, ₹75000 ಕೋಟಿ ಬಜೆಟ್‌ನ ಮುಂಬೈ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿಗೆ ಐತಿಹಾಸಿಕ ಜಯ

ಬರೋಬ್ಬರಿ 9 ವರ್ಷಗಳ ನಂತರ ನಡೆದ ಬೃಹನ್‌ಮುಂಬೈ ಮಹಾನಗರ ಪಾಲಿಕೆ (ಬಿಎಂಸಿ) ಚುನಾವಣೆಯು ಮುಂಬೈ ರಾಜಕಾರಣದಲ್ಲಿ ಐತಿಹಾಸಿಕ ಬದಲಾವಣೆಗೆ ಸಾಕ್ಷಿಯಾಗಿದೆ. ದಶಕಗಳಿಂದ ಪಾಲಿಕೆಯನ್ನು ಆಳುತ್ತಿದ್ದ ಠಾಕ್ರೆ ಕುಟುಂಬದ ಹಿಡಿತ ಸಡಿಲಗೊಂಡಿದ್ದು, ಬಿಜೆಪಿ ಮತ್ತು ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ ಮೈತ್ರಿಕೂಟವು ಅಧಿಕಾರದ ಗದ್ದುಗೆ ಏರಿದೆ. 74,400 ಕೋಟಿಗೂ ಅಧಿಕ ಬಜೆಟ್ ಹೊಂದಿರುವ ದೇಶದ ಅತ್ಯಂತ ಶ್ರೀಮಂತ ಪಾಲಿಕೆಯ ಚುಕ್ಕಾಣಿ ಹಿಡಿಯುವಲ್ಲಿ ಉದ್ಧವ್ ಠಾಕ್ರೆ ಮತ್ತು ರಾಜ್ ಠಾಕ್ರೆ ಅವರ ಒಕ್ಕೂಟ ವಿಫಲವಾಗಿದೆ.

ವಿಜಯ ಕರ್ನಾಟಕ 16 Jan 2026 3:03 pm

ಮುಂಬೈ ನಗರ ಪಾಲಿಕೆ ಚುನಾವಣಾ ಫಲಿತಾಂಶ | ಬಹುಮತದತ್ತ ಬಿಜೆಪಿ ನೇತೃತ್ವದ ಮೈತ್ರಿಕೂಟ

ಮುಂಬೈ: ಬೃಹನ್ ಮುಂಬೈ ನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಮೈತ್ರಿಕೂಟ ಮುನ್ನಡೆಯಲ್ಲಿ ಬಹುಮತದ ಗಡಿ ದಾಟಿದ್ದು, 115 ವಾರ್ಡ್ ಗಳಲ್ಲಿ ಮುನ್ನಡೆ ಸಾಧಿಸಿದೆ. ವಿರೋಧ ಪಕ್ಷಗಳ ಠಾಕ್ರೆ ಸಹೋದರರ ನೇತೃತ್ವದ ಮೈತ್ರಿಕೂಟ ತೀವ್ರ ಪೈಪೋಟಿ ನೀಡುತ್ತಿದ್ದು, 78 ವಾರ್ಡ್ ಗಳಲ್ಲಿ ಮುನ್ನಡೆ ಸಾಧಿಸಿದೆ. 227 ಸ್ಥಾನಗಳ ಬೃಹತ್ ಮುಂಬೈ ನಗರ ಪಾಲಿಕೆಯ ಚುನಾವಣೆಯಲ್ಲಿ, ಬಿಜೆಪಿ 137 ಸ್ಥಾನಗಳಲ್ಲಿ ಸ್ಪರ್ಧಿಸಿದ್ದರೆ, ಮಿತ್ರ ಪಕ್ಷವಾದ ಏಕನಾಥ್ ಶಿಂದೆ ನೇತೃತ್ವದ ಶಿವಸೇನೆ 90 ಸ್ಥಾನಗಳಲ್ಲಿ ಸ್ಪರ್ಧಿಸಿದೆ. ಮಹಾರಾಷ್ಟ್ರದಾದ್ಯಂತ 29 ಸ್ಥಳೀಯ ಸಂಸ್ಥೆಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ 1014 ವಾರ್ಡ್ ಗಳಲ್ಲಿ ಮುನ್ನಡೆ ಸಾಧಿಸಿದ್ದರೆ, ಅದರ ಮಿತ್ರ ಪಕ್ಷ ಶಿವಸೇನೆ (ಶಿಂದೆ ಬಣ) 290 ವಾರ್ಡ್ ಗಳಲ್ಲಿ ಮುನ್ನಡೆ ಸಾಧಿಸಿದೆ.

ವಾರ್ತಾ ಭಾರತಿ 16 Jan 2026 3:01 pm

ಜ. 22ರ ವಿಶೇಷ ಅಧಿವೇಶನದಲ್ಲಿ ಬಲ್ಡೋಟಾ ವಿರೋಧಿ ಹೋರಾಟ ಪ್ರಸ್ತಾಪ: ನಾರಾಯಣಸ್ವಾಮಿ

ಕೊಪ್ಪಳ: ಬಲ್ಡೋಟಾ ಹಾಗೂ ಇತರ ವಿಷಕಾರಕ ಕಾರ್ಖಾನೆಗಳ ವಿರೋಧಿ ಹೋರಾಟದ ವಿಚಾರವನ್ನು ಜನವರಿ 22ರಂದು ನಡೆಯುವ ವಿಶೇಷ ಅಧಿವೇಶನದಲ್ಲಿ ಪ್ರಸ್ತಾಪ ಮಾಡಿ ಸರಕಾರವನ್ನು ಎಚ್ಚರಿಸುವುದಾಗಿ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಹೇಳಿದ್ದಾರೆ. ಇಲ್ಲಿನ ನಗರ ಮತ್ತು ಭಾಗ್ಯನಗರ ಹಾಗೂ 20 ಭಾದಿತ ಹಳ್ಳಿಗಳ ಸಮಸ್ಯೆಯನ್ನು ಮುಂದಿಟ್ಟುಕೊಂಡು ನಡೆಸುತ್ತಿರುವ ಬಲ್ಡೋಟಾ ಹಾಗೂ ಇತರ ವಿಷಕಾರಕ ಕಾರ್ಖಾನೆಗಳ ವಿರುದ್ಧ ನಗರಸಭೆಯ ಮುಂದೆ ನಡೆಯುತ್ತಿರುವ ಪ್ರತಿಭಟನೆಯ 78ನೇ ದಿನವಾದ ಶುಕ್ರವಾರ ಸ್ಥಳಕ್ಕೆ ಭೇಟಿ ನೀಡಿದ ಅವರು ಹೋರಾಟಕ್ಕೆ ಬೆಂಬಲ ನೀಡಿ ಮಾತನಾಡಿದರು. ಬಸಾಪುರ ಕೆರೆ ಸಮುದಾಯದ ಆಸ್ತಿ, ಅದನ್ನು ಯಾವುದೇ ಸರಕಾರ ಕಟ್ಟಿಲ್ಲ. ಸರಕಾರ ಅದನ್ನು ಮಾರಲು ಬರುವುದಿಲ್ಲ. ಕೂಡಲೇ ಅದನ್ನು ತೆರವುಗೊಳಿಸಬೇಕು. ಈ ಕುರಿತು ಅಧಿವೇಶನದ ನಂತರವೂ ಕೂಡ ಹೋರಾಟ ಮುಂದುವರಿಸುವುದಾಗಿ ಹೇಳಿದರು.   ಜನರ ಆರೋಗ್ಯ ಬಹಳ ಮುಖ್ಯ ಸಿಎಂ ಹಾಗೂ ಉದ್ಯಮ ಸಚಿವರು ಕೇಂದ್ರದತ್ತ ಬೆಟ್ಟು ಮಾಡುತ್ತಿರುವುದು ಸರಿಯಲ್ಲ ಇವರು ರದ್ದುಗೊಳಿಸಬೇಕು, ಕೇಂದ್ರದಲ್ಲಿ ಏನಾದರೂ ಇದ್ದರೂ ಅದನ್ನು ನಾವೂ ಗಮನಿಸುತ್ತೇವೆ, ಆದರೆ ಈ ಹೋರಾಟಕ್ಕೆ ನಮ್ಮ ಬೆಂಬಲ ಇದೆ ಎಂದರು. ಜಿಲ್ಲಾ ಬಚಾವೋ ಆಂದೋಲನ ಸಮಿತಿ ಹಾಗೂ ಪರಿಸರ ಹಿತರಕ್ಷಣಾ ವೇದಿಕೆ ಇದರ ಜಂಟಿ ಕ್ರಿಯಾ ವೇದಿಕೆ ನೇತೃತ್ವದಲ್ಲಿ ನಡೆಯುತ್ತಿರುವ ಅನಿರ್ದಿಷ್ಟ ಧರಣಿ ಹೋರಾಟ 78ನೇ ದಿನದಲ್ಲಿ ಮುಂದುವರಿಯಿತು. ಈ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸಲು ನಿರ್ಧರಿಸಿದ್ದೇವೆ, ಜನಪ್ರತಿನಿಧಿಗಳು ಗವಿಮಠದ ಪೂಜ್ಯರಿಗೆ ಅವಮಾನ ಮಾಡಬಾರದು, ಅವರು ಈ ಭಾಗದ ದಿವ್ಯ ಶಕ್ತಿ, ಅವರಿಗೆ ನೋವು ಮಾಡಬೇಡಿ ಎಂದು ಪ್ರಧಾನ ಸಂಚಾಲಕ ಅಲ್ಲಮಪ್ರಭು ಬೆಟ್ಟದೂರು ಹೇಳಿದರು. ಧರಣಿಯಲ್ಲಿ ನಿವೃತ್ತ ಪ್ರಾಚಾರ್ಯರು ಬಿ.ಜಿ. ಕರಿಗಾರ, ಸಂಚಾಲಕರಾದ ಮಲ್ಲಿಕಾರ್ಜುನ ಬಿ. ಗೋನಾಳ, ಎಸ್.ಬಿ. ರಾಜೂರು, ಶಂಭುಲಿಂಗಪ್ಪ ಹರಗೇರಿ, ಜಿ. ಬಿ. ಪಾಟೀಲ್, ಮಂಜುನಾಥ ಜಿ. ಗೊಂಡಬಾಳ, ರಾಜೇಶ ಸಸಿಮಠ, ಬಿಜೆಪಿ ಮುಖಂಡರಾದ ಡಾ. ಬಸವರಾಜ ಕ್ಯಾವಟರ್, ಗಣೇಶ ಹೊರತಟ್ನಾಳ, ಕನಕಪ್ಪ ಚಲುವಾದಿ, ಪಿಎಲ್ ಡಿ ಬ್ಯಾಂಕ್ ಅಧ್ಯಕ್ಷ ಗ್ಯಾನೇಶ, ಕನಕಮೂರ್ತಿ ಚಲುವಾದಿ, ರವಿ ಕಾಂತನವರ, ಎ. ಎಂ. ಮದರಿ, ಕಾಶಪ್ಪ ಚಲುವಾದಿ, ವಿಜಯ ಮಹಾಂತೇಶ ಹಟ್ಟಿ, ಕಲ್ಲಮ್ಮ ರ್ಯಾವಣಕಿ, ಶಿವಾನಂದ ಬಡಿಗೇರ, ಶಾಂತಮ್ಮ, ಈರಮ್ಮ ಉಂಡಿ, ಈರಣ್ಣ ವಾಲಿ, ಶಿವಪ್ಪ ಜಲ್ಲಿ, ಮಕ್ಬೂಲ್ ರಾಯಚೂರು ಮತ್ತಿತರರು ಭಾಗವಹಿಸಿದ್ದರು.

ವಾರ್ತಾ ಭಾರತಿ 16 Jan 2026 3:01 pm

Silver Price Prediction 2026: ಶ್ವೇತ ಲೋಹದ ದರ 210% ಹೆಚ್ಚಳ, ದರ ನಿಯಂತ್ರಿಸುವವರು ಯಾರು?

ಬೆಂಗಳೂರು: ಜಾಗತಿಕವಾಗಿ ಚಿನ್ನದ ಬೆಲೆ ಏರಿಕೆಯ ಸ್ಥಾನವನ್ನು ಕ್ರಮೇಣ ಬೆಳ್ಳಿ ಲೋಹವು ಪಡೆದುಕೊಳ್ಳುತ್ತಿದೆ. ಅಂದರೆ ಅಷ್ಟರಮಟ್ಟಿಗಿನ ತ್ವರಿತ ಹೆಚ್ಚಳವು ಬೆಳ್ಳಿ ದರದಲ್ಲಿ ಕಂಡು ಬಂದಿದೆ. ಕಳೆದ ಒಂದೇ ವರ್ಷದಲ್ಲಿ ನೂರಾರು ಪ್ರತಿಶತದಷ್ಟು ಬೆಲೆ ಏರಿಕೆ ಮಾಡಿಕೊಳ್ಳಲಾಗಿದೆ. ಯಾಕಿಷ್ಟು ಹೆಚ್ಚಳ, ಇದರ ದರ ನಿಯಂತ್ರಿಸುವ ಅದೃಶ್ಯ ಶಕ್ತಿ ಯಾವುದು? 2026ರಲ್ಲಿ ಬೆಳ್ಳಿ ಲಭ್ಯತೆ-ಕೊರತೆ ಸ್ಥಿತಿಗತಿ ವಿವರ ನಿಮ್ಮ ಮುಂದಿದೆ.

ಒನ್ ಇ೦ಡಿಯ 16 Jan 2026 3:00 pm

ಕುರ್ಚಿ ಉಳಿಸಿಕೊಳ್ಳಲು ಆ ಚಾಣಾಕ್ಷ ನಡೆ ಅನುಸರಿಸಿದ ಸಿದ್ದರಾಮಯ್ಯ: ಬಿ ವೈ ವಿಜಯೇಂದ್ರ ಹೇಳಿದ್ದೇನು?

ಬೆಳಗಾವಿ: ಸಿದ್ದರಾಮಯ್ಯನವರು ಚಾಣಾಕ್ಷ ನಡೆ ಅನುಸರಿಸುತ್ತಿದ್ದಾರೆ ಎಂದು ನನಗೆ ಅನಿಸುತ್ತಿದೆ. ಕೇಂದ್ರ ಸರಕಾರದ ಯೋಜನೆಗಳ ಬಗ್ಗೆ ಅಪಪ್ರಚಾರ ಮಾಡುವುದು ಒಂದು ಆದ್ಯತೆ ಅವರದ್ದಾಗಿದೆ. ಮತ್ತೊಂದು ಕಡೆ ಮುಖ್ಯಮಂತ್ರಿ ಕುರ್ಚಿ ಉಳಿಸಿಕೊಳ್ಳಲು, ಕಾಲಹರಣ ಮಾಡಲು, ಡಿ.ಕೆ.ಶಿವಕುಮಾರ್ ರಿಗೆ ಕೈ ಕೊಡಲು ಸದನ- ಅಧಿವೇಶನವನ್ನು ಬಳಸುತ್ತಿದ್ದಾರೆ ಎಂಬುದನ್ನು ರಾಜ್ಯದ ಜನರು ಚರ್ಚೆ ಮಾಡುತ್ತಿದ್ದಾರೆ ಎಂದು ಬಿ.ವೈ.ವಿಜಯೇಂದ್ರ ಅವರು ತಿಳಿಸಿದರು. ಇಂದು

ಒನ್ ಇ೦ಡಿಯ 16 Jan 2026 2:43 pm

ಇನ್ನುಮುಂದೆ 10 ನಿಮಿಷಕ್ಕೆ ಸಿಗಲ್ಲ ಡೆಲಿವರಿ, ಬಹಿರಂಗ ಘೋಷಣೆಗೆ ಕಾರ್ಮಿಕರ ಆಗ್ರಹ! Gig workers

ಆಧುನಿಕ ಕಾಲದಲ್ಲಿ ಎಲ್ಲವೂ ಸ್ಮಾರ್ಟ್ ಆಗಿದ್ದು, ಮನೆಗೆ ಬರುವ ದಿನ ಮತ್ತು ಫುಡ್ ಡೆಲಿವರಿ ಕೂಡ ಸ್ಮಾರ್ಟ್ ಆಂಡ್ ಸ್ಮಾರ್ಟ್ ಆಗಿದೆ. ಆರ್ಡರ್ ಮಾಡಿದ ಕೇವಲ 10 ನಿಮಿಷಕ್ಕೆ ಫುಡ್ ಡೆಲಿವರಿ ಸಿಗುತ್ತೆ, ದಿನಸಿ ವಸ್ತುಗಳು ಮನೆಗೆ ನೇರವಾಗಿ ಬರುತ್ತದೆ ಅನ್ನೋ ಕಾರಣಕ್ಕೆ ಜನರು ಕೂಡ ಆನ್‌ಲೈನ್ ಮೂಲಕವೇ ಆರ್ಡರ್ ಮಾಡಲು ಮುಗಿಬಿದ್ದು ಮುಂದೆ ಬರುತ್ತಿದ್ದಾರೆ. ಆದರೆ,

ಒನ್ ಇ೦ಡಿಯ 16 Jan 2026 2:31 pm

DK Shivakumar: ರಾಹುಲ್ ಗಾಂಧಿ ಜೊತೆ ಸಿಎಂ ಸ್ಥಾನದ ಬಗ್ಗೆ ಚರ್ಚೆ: ಡಿ ಕೆ ಶಿವಕುಮಾರ್‌ ಹೇಳಿದ್ದೇನು?

ದೆಹಲಿ: ಮುಖ್ಯಮಂತ್ರಿ ಸ್ಥಾನದ ವಿಚಾರ ನನ್ನ, ಸಿದ್ದರಾಮಯ್ಯ ಹಾಗೂ ಹೈಕಮಾಂಡ್ ನಡುವಣ ವಿಚಾರ. ಇದು ಸಾರ್ವಜನಿಕವಾಗಿ ಚರ್ಚೆ ಮಾಡುವ ವಿಷಯವಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸ್ಪಷ್ಟಪಡಿಸಿದರು. ಇಂದು ಅಸ್ಸಾಂ ಚುನಾವಣೆ ಸಂಬಂಧ ಹೈಕಮಾಂಡ್ ನಾಯಕರ ಜತೆ ಸಭೆ ಇದೆ, ಈ ಸಭೆಯ ಯೋಜನೆಗಳೇನು ಎಂದು ದೆಹಲಿಯಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್

ಒನ್ ಇ೦ಡಿಯ 16 Jan 2026 2:30 pm

ಮಹಾರಾಷ್ಟ್ರ ಸ್ಥಳೀಯ ಸಂಸ್ಥೆಗಳ ಚುನಾವಣೆ: ಅಳಿಸಿ ಹೋಗುತ್ತಿರುವ ಶಾಯಿಗಳ ಬಗ್ಗೆ ರಾಹುಲ್ ಗಾಂಧಿ ತಕರಾರು

ಮಹಾರಾಷ್ಟ್ರದ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಬಳಸಿದ ಶಾಯಿ ಸುಲಭವಾಗಿ ಅಳಿಸಿ ಹೋಗುತ್ತಿರುವುದು ದೊಡ್ಡ ವಿವಾದಕ್ಕೆ ಕಾರಣವಾಗಿದೆ. ರಾಹುಲ್ ಗಾಂಧಿ ಅವರು ಇದನ್ನು ಮತ ಕಳ್ಳತನ ಮತ್ತು ದೇಶದ್ರೋಹ ಎಂದು ಕರೆದಿದ್ದಾರೆ. ಚುನಾವಣಾ ಆಯೋಗ ತನಿಖೆ ನಡೆಸುವುದಾಗಿ ತಿಳಿಸಿದೆ. ಮುಂದಿನ ಚುನಾವಣೆಗಳಲ್ಲಿ ಸಾಂಪ್ರದಾಯಿಕ ಶಾಯಿಯನ್ನು ಬಳಸಲು ನಿರ್ಧರಿಸಲಾಗಿದೆ. ಈ ಘಟನೆ ಚುನಾವಣಾ ಪ್ರಕ್ರಿಯೆಯ ವಿಶ್ವಾಸಾರ್ಹತೆಯ ಬಗ್ಗೆ ಪ್ರಶ್ನೆಗಳನ್ನು ಎತ್ತಿದೆ.

ವಿಜಯ ಕರ್ನಾಟಕ 16 Jan 2026 2:15 pm

ಇಂಡಿಗೋ ವಿಮಾನದಲ್ಲಿ ಹೈಡ್ರಾಮಾ; ಸಿಬ್ಬಂದಿ ಜೊತೆ ಪ್ರಯಾಣಿಕರ ಕಿರಿಕ್; ವಿಮಾನದ ಬಾಗಿಲು ಒದ್ದ ಪ್ರಯಾಣಿಕ

ಮುಂಬೈನಿಂದ ಥೈಲ್ಯಾಂಡ್‌ನ ಕ್ರಾಬಿಗೆ ತೆರಳಬೇಕಿದ್ದ ಇಂಡಿಗೋ ವಿಮಾನದಲ್ಲಿ ಗುರುವಾರ ತೀವ್ರ ಗೊಂದಲದ ವಾತಾವರಣ ಸೃಷ್ಟಿಯಾಯಿತು. ನಿಗದಿತ ಅವಧಿಗಿಂತ ಹೆಚ್ಚು ಕಾಲ ಕೆಲಸ ಮಾಡಲು ಪೈಲಟ್ ನಿರಾಕರಿಸಿದ ಹಿನ್ನೆಲೆ, ವಿಮಾನ ಟೇಕಾಫ್‌ ಆಗುವುದು ವಿಳಂಬವಾಯಿತು. ಇದರಿಂದ ಆಕ್ರೋಶಗೊಂಡ ಪ್ರಯಾಣಿಕರು ವಿಮಾನ ಸಿಬ್ಬಂದಿ ವಿರುದ್ಧ ಕಿಡಿಕಾರಿದರು. ಇಷ್ಟೇ ಅಲ್ಲದೆ ವಿಮಾನದ ತುರ್ತು ನಿರ್ಗಮನದ ಬಾಗಿಲನ್ನು ಒದೆಯಲು ಯತ್ನಿಸಿರುವುದು ಕಂಡುಬಂದಿದೆ.

ವಿಜಯ ಕರ್ನಾಟಕ 16 Jan 2026 2:15 pm

ಬಿಜೆಪಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಸ್ಥಾನದ ಚುನಾವಣೆಗೆ ಅಧಿಸೂಚನೆ ಪ್ರಕಟ

ನಡ್ಡಾ ಉತ್ತರಾಧಿಕಾರಿಯಾಗಿ ನಿತಿನ್ ನಬೀನ್ ಆಯ್ಕೆ ಬಹುತೇಕ ಖಚಿತ

ವಾರ್ತಾ ಭಾರತಿ 16 Jan 2026 2:14 pm

Explained: ಟ್ರಂಪ್‌ ಗೆ ನೊಬೆಲ್‌ ಪದಕ ಹಸ್ತಾಂತರಿಸಿದ ಮಚಾದೊ; ಹೀಗೆ ತಮ್ಮ ಪ್ರಶಸ್ತಿಯನ್ನು ಬೇರೆಯವರಿಗೆ ವರ್ಗಾಯಿಸಬಹುದೇ? ನೊಬೆಲ್‌ ಸಮಿತಿ ಹೇಳೊದೇನು?

ವೆನಿಜುವೆಲಾದ ನಾಯಕಿ ಮರಿಯಾ ಕೊರಿನಾ ಮಚಾದೊ ತಮ್ಮ ನೊಬೆಲ್ ಶಾಂತಿ ಪ್ರಶಸ್ತಿ ಪದಕವನ್ನು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ನೀಡಿದ್ದಾರೆ. ಇದು ಸ್ವಾತಂತ್ರ್ಯದ ಬದ್ಧತೆಗೆ ಗೌರವ ಎಂದು ಮಚಾಡೊ ಹೇಳಿದ್ದು, ಟ್ರಂಪ್‌ ಸಹ ಮಚಾದೊ ನಡೆಯನ್ನು ಶ್ಲಾಘಿಸಿದ್ದಾರೆ. ಇನ್ನು, ಟ್ರಂಪ್‌ ಈ ಪದಕವನ್ನು ತಮ್ಮ ಬಳಿಯೇ ಉಳಿಸಿಕೊಳ್ಳಲು ನಿರ್ಧರಿಸಿದ್ದಾರೆಂದು ವೈಟ್‌ ಹೌಸ್‌ ಖಚಿತಪಡಿಸಿದೆ. ಆದರೆ ಒಬ್ಬ ವ್ಯಕ್ತಿಗೆ ನೀಡಲಾಗಿರುವ ಪುರಸ್ಕಾರ ಹಾಗೂ ಪ್ರಶಸ್ತಿಯನ್ನು ಬೇರೊಬ್ಬರಿಗೆ ನೀಡಬಹುದೇ? ಈ ಬಗ್ಗೆ ನೊಬೆಲ್‌ ಸಮಿತಿ ಹೇಳುವುದೇನು? ಎಂಬ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ..

ವಿಜಯ ಕರ್ನಾಟಕ 16 Jan 2026 2:06 pm

ಥಾಣೆ ಸ್ಥಳೀಯ ಸಂಸ್ಥೆ ಚುನಾವಣೆ | ಇಬ್ಬರು ಅಭ್ಯರ್ಥಿಗಳ ಬೆಂಬಲಿಗರ ನಡುವೆ ಘರ್ಷಣೆ

ಥಾಣೆ: ಗುರುವಾರ ನಡೆದ ಠಾಣೆ ಸ್ಥಳೀಯ ಸಂಸ್ಥೆ ಚುನಾವಣೆಯ ವೇಳೆ ಇಬ್ಬರು ಅಭ್ಯರ್ಥಿಗಳ ಬೆಂಬಲಿಗರ ನಡುವೆ ಘರ್ಷಣೆ ನಡೆದಿದ್ದು, ಮಧ್ಯಪ್ರವೇಶಿಸಿದ ಪೊಲೀಸರು ಘರ್ಷಣೆಯನ್ನು ಶಮನಗೊಳಿಸಿದ್ದಾರೆ ಎಂದು ಶುಕ್ರವಾರ ಪೊಲೀಸರು ತಿಳಿಸಿದ್ದಾರೆ. ಗುರುವಾರ ಸಂಜೆ ಮನ್ಪದ ಪ್ರದೇಶದ ವಾರ್ಡ್ ನಂ. 3ರಲ್ಲಿ ಶಿವಸೇನೆಯ ಅಭ್ಯರ್ಥಿ ಹಾಗೂ ಮಾಜಿ ಮೇಯರ್ ಮೀನಾಕ್ಷಿ ಶಿಂದೆ ಹಾಗೂ ಶಿವಸೇನೆಯ ಬಂಡಾಯ ಅಭ್ಯರ್ಥಿ ಭೂಷಣ್ ಭೋಯಿರ್ ಬೆಂಬಲಿಗರ ನಡುವೆ ಘರ್ಷಣೆ ನಡೆದಿದ್ದರಿಂದ, ಸ್ಥಳದಲ್ಲಿ ಹೈಡ್ರಾಮಾ ಪರಿಸ್ಥಿತಿ ನಿರ್ಮಾಣವಾಗಿತ್ತು. ಹಿಂಸಾಚಾರಕ್ಕೆ ಕುಮ್ಮಕ್ಕು ನೀಡಲು ಭೋಯಿರ್ ಸಶಸ್ತ್ರ ಜನರನ್ನು ಗುಂಪುಗೂಡಿಸಿದ್ದರು ಎಂದು ಮೀನಾಕ್ಷಿ ಶಿಂದೆ ಆರೋಪಿಸಿದ್ದಾರೆ. ಆದರೆ, ನಮ್ಮ ಅಭ್ಯರ್ಥಿಯ ಕಣ್ಣಿಗೆ ಶಿಂದೆ ಗುಂಪಿನ ಬೆಂಬಲಿಗರು ಮೆಣಸಿನ ಪುಡಿ ಎರಚಿದ್ದಾರೆ ಎಂದು ಭೋಯಿರ್ ಗುಂಪು ಆರೋಪಿಸಿದೆ. ಪ್ರತಿಭಟನಾಕಾರರು ಮತ ಪತ್ರಗಳನ್ನು ಕೊಂಡೊಯ್ಯುತ್ತಿದ್ದ ಬಸ್ ಅನ್ನು ತಡೆದಾಗ, ಪರಿಸ್ಥಿತಿ ಮತ್ತಷ್ಟು ವಿಕೋಪಕ್ಕೆ ತಿರುಗಿ ವಾಹನಗಳನ್ನು ಧ್ವಂಸಗೊಳಿಸಿದ ಘಟನೆಯೂ ಜರುಗಿತು. ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಉಪ ಪೊಲೀಸ್ ಆಯುಕ್ತ (ವಲಯ-5) ಪ್ರಶಾಂತ್ ಕದಮ್ ತಿಳಿಸಿದ್ದಾರೆ.

ವಾರ್ತಾ ಭಾರತಿ 16 Jan 2026 1:53 pm

ಇರಾನ್ ನೆಲದಿಂದ ಭಾರತೀಯರ ರಕ್ಷಣೆಗೆ ಆಪರೇಷನ್ ಸ್ವದೇಶ್ ಆರಂಭ, ಮತ್ತೊಂದು ಭರ್ಜರಿ ಕಾರ್ಯಾಚರಣೆ Operation Swades

ಇರಾನ್ ದೇಶದಲ್ಲಿ ಭೀಕರ ಹಿಂಸಾಚಾರ ನಡೆಯುತ್ತಿದ್ದು, ಸಾವಿರಾರು ಜನರು ಬಲಿಯಾಗಿದ್ದಾರೆ. ಈ ಸಂದರ್ಭದಲ್ಲೇ ಇರಾನ್ ನೆಲದಲ್ಲಿ ವಾಸ ಮಾಡುತ್ತಿರುವ 10,000ಕ್ಕೂ ಹೆಚ್ಚು ಭಾರತೀಯರ ಕುರಿತು ಭಾರಿ ಕಳವಳ ವ್ಯಕ್ತವಾಗಿತ್ತು. ಅಲ್ಲದೆ ಅಮೆರಿಕ ಮತ್ತು ಇರಾನ್ ನಡುವೆ ನೇರವಾಗಿ ಯುದ್ಧ ಆರಂಭ ಆಗುವ ಆತಂಕದ ವಾತಾವರಣ ಸೃಷ್ಟಿಯಾಗಿದೆ. ಇಂತಹ ಸಮಯದಲ್ಲೇ ಕೇಂದ್ರ ಸರ್ಕಾರ ಮಹತ್ವದ ಕ್ರಮ ಕೈಗೊಂಡಿದ್ದು, ಇರಾನ್

ಒನ್ ಇ೦ಡಿಯ 16 Jan 2026 1:53 pm

HD Kumaraswamy: 2028ರ ವಿಧಾನಸಭಾ ಚುನಾವಣೆ; ರಾಜ್ಯ ರಾಜಕೀಯಕ್ಕೆ ಮತ್ತೆ ಎಂಟ್ರಿ: ಹೆಚ್‌ ಡಿ ಕುಮಾರಸ್ವಾಮಿ ಅಚ್ಚರಿ ಹೇಳಿಕೆ

ಬೆಂಗಳೂರು: ಮುಖ್ಯಮಂತ್ರಿ ಸ್ಥಾನದ ಮೇಲೆ ಈ ಹಿಂದೆಯೂ ಕಣ್ಣೀಟ್ಟಿದ್ದ ಹೆಚ್‌ ಡಿ ಕುಮಾರಸ್ವಾಮಿ ಅವರು ಸದ್ಯ ರಾಷ್ಟ್ರ ರಾಜಕಾರಣದ ಮೂಲಕಕ ರಾಜ್ಯ ರಾಜಕೀಯದಲ್ಲಿ ಆಗುತ್ತಿರುವ ಬದಲಾವಣೆಗಳ ಮೇಲೆ ಕಣ್ಣೀಟ್ಟಿದ್ದಾರೆ. ಈಗಾಗಲೇ ನಾಯಕತ್ವ ಬದಲಾವಣೆ ಕುರಿತು ಕೈ ಪಾಳಯದಲ್ಲಿ ನಡೆಯುತ್ತಿರುವ ಚರ್ಚೆಗಳ ಮೇಲೆ ಅಮಿತ್‌ ಶಾ ಜೊತೆಗೂ ಹೆಚ್‌ ಡಿ ಕುಮಾರಸ್ವಾಮಿ ಚರ್ಚೆ ನಡೆಸಿದ್ದು, ಕೈ ಪಾಳಯದಲ್ಲಿನ ಬಣ

ಒನ್ ಇ೦ಡಿಯ 16 Jan 2026 1:24 pm

PM Kisan Good News: ಪಿಎಂ ಕಿಸಾನ್ ಯೋಜನೆಯ ಮುಂದಿನ ಕಂತು ಫೆಬ್ರುವರಿಯಲ್ಲಿ ಬಿಡುಗಡೆ ಸಾಧ್ಯತೆ

ನವದೆಹಲಿ: ರೈತರಿಗೆ ಆರ್ಥಿಕ ಸಹಾಯ ನೀಡುವ ಪ್ರಮುಖ ಯೋಜನೆಯಾದ ಕೇಂದ್ರ ಸರ್ಕಾರದ 'ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ'ಯ 22 ಕಂತಿಗಾಗಿ ಫಲಾನುಭವಿಗಳು ಕಾಯುತ್ತಿದ್ದಾರೆ. ಕಳೆದ ವರ್ಷ 21ನೇ ಕಂತು ಬಿಡುಗಡೆ ಆಗಿತ್ತು. ಪ್ರಸಕ್ತ ಸಾಲಿನ ಕೇಂದ್ರ ಬಜೆಟ್ 2026 ಮಂಡನೆ ಆಗುವ ಮೊದಲೇ ರೈತರಿಗೆ ಸಿಹಿ ಸುದ್ದಿ ಸಿಗುವ ಸಾಧ್ಯತೆ ಇದೆ. ದೇಶದ ಅರ್ಹ

ಒನ್ ಇ೦ಡಿಯ 16 Jan 2026 1:20 pm

ವೈದ್ಯಕೀಯ ಶಿಕ್ಷಣ: 18,000ಕ್ಕೂ ಹೆಚ್ಚು PG ಸೀಟು ಬಾಕಿ, ಸಾಮಾಜಿಕ ನ್ಯಾಯ ತಿರುಚುವ ದುಡ್ಡಿನಾಟ: ಸೋಷಿಯಲ್ ಮೀಡಿಯಾ ಚರ್ಚೆ

ನವದೆಹಲಿ: ವೈದ್ಯಕೀಯ ಶಿಕ್ಷಣಕ್ಕೆ ಸಂಬಂಧಿಸಿದ ರಾಷ್ಟ್ರೀಯ ಪರೀಕ್ಷಾ ಮಂಡಳಿಯ ಈ CONFIDENTIAL ಎಂಬ ಬರಹ ಇರುವ ನೋಟಿಸ್ ಹೆಚ್ಚು ಚರ್ಚೆ ಆಗುತ್ತಿದೆ. ಈ ಬಗ್ಗೆ ಹಿರಿಯ ಪತ್ರಕರ್ತ ರಾಜಾರಾಂ ತಲ್ಲೂರು ಅವರ ಬರಹ ಇಲ್ಲಿದೆ. ಸಾಮಾಜಿಕ ನ್ಯಾಯ ತಿರುಚುವ ದುಡ್ಡಿನಾಟ ಇದು ಎಂದು ಹಿರಿಯ ಪತ್ರಕರ್ತ ರಾಜಾರಾಂ ತಲ್ಲೂರು ಅವರು ದೂರಿದ್ದಾರೆ. ವೈದ್ಯಕೀಯ ಶಿಕ್ಷಣಕ್ಕೆ ಸಂಬಂಧಿಸಿದ ರಾಷ್ಟ್ರೀಯ

ಒನ್ ಇ೦ಡಿಯ 16 Jan 2026 1:08 pm

ಬಜೆಟ್ ಮೇಲೆ ರೈತರಿಗಿದೆ ಬೆಟ್ಟದಷ್ಟು ನಿರೀಕ್ಷೆ, ₹8,000ಕ್ಕೆ ಏರಿಕೆಯಾಗುತ್ತಾ 'ಪಿಎಂ ಕಿಸಾನ್' ಸಹಾಯಧನ?

ಫೆಬ್ರವರಿ 1 ರಂದು ಮಂಡನೆಯಾಗಲಿರುವ ಕೇಂದ್ರ ಬಜೆಟ್‌ನಲ್ಲಿ 'ಪಿಎಂ ಕಿಸಾನ್' ಯೋಜನೆಯ ಸಹಾಯಧನ ವಾರ್ಷಿಕ 6,000 ರೂ. ನಿಂದ 8,000 ರೂ.ಗೆ ಏರಿಸುವ ಸಾಧ್ಯತೆಯಿದೆ. ಏರುತ್ತಿರುವ ಕೃಷಿ ವೆಚ್ಚಗಳಿಂದ ಕಂಗಾಲಾಗಿರುವ ರೈತರು ಈ ಹೆಚ್ಚಳವನ್ನು ನಿರೀಕ್ಷಿಸುತ್ತಿದ್ದಾರೆ. ವಿಶೇಷವಾಗಿ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರ ತವರು ರಾಜ್ಯವಾದ ಮಧ್ಯಪ್ರದೇಶದ ರೈತರು ಬೆಂಬಲ ಬೆಲೆ ಏರಿಕೆ, ಸಕಾಲಿಕ ವಿಮೆ ಮತ್ತು ಸಾಲ ಮನ್ನಾಗಾಗಿ ಆಗ್ರಹಿಸುತ್ತಿದ್ದಾರೆ.

ವಿಜಯ ಕರ್ನಾಟಕ 16 Jan 2026 1:07 pm

Gold: ಲಕ್ಕುಂಡಿ ನಿಧಿಯಲ್ಲಿ ಏರುಪೇರು, ದಿಢೀರ್ 4 ಗ್ರಾಂ ಚಿನ್ನ ವ್ಯತ್ಯಾಸ? ಕಾರಣ ತಿಳಿಯಿರಿ

ಲಕ್ಕುಂಡಿ ನಿಧಿ ವಿಚಾರ ಇಡೀ ಇಂಡಿಯಾ ಸದ್ದು ಮಾಡುತ್ತಿದೆ, ಕನ್ನಡ ನಾಡಿನಲ್ಲಿ ನಡೆದ ಈ ಘಟನೆ ಕೋಟಿ ಕೋಟಿ ಜನರ ಗಮನ ಸೆಳೆಯುತ್ತಿದೆ. ಇನ್ನು ಜನವರಿ 10 ಶನಿವಾರ ಲಕ್ಕುಂಡಿಯಲ್ಲಿ ಪ್ರಾಚೀನ ಆಭರಣಗಳು ಪತ್ತೆಯಾಗಿದ್ದವು. ಗದಗ ಜಿಲ್ಲೆ ಲಕ್ಕುಂಡಿ ಗ್ರಾಮದ ಗಂಗವ್ವ ಬಸವರಾಜ ರಿತ್ತಿ ಎನ್ನುವವರು ಮನೆ ಕಟ್ಟಿಸಲು ಗುಂಡಿ ತೋಡುವ ಸಮಯದಲ್ಲಿ ನಿಧಿ ಸಿಕ್ಕಿತ್ತು, ಈ

ಒನ್ ಇ೦ಡಿಯ 16 Jan 2026 1:00 pm

ಬಿಜೆಪಿಗರು ಪ್ರಾದೇಶಿಕ ಪಕ್ಷಗಳನ್ನು ಮುಗಿಸಿ ಬಿಡುತ್ತಾರೆ: ಎಚ್‌ಡಿಕೆಗೆ ಎಚ್ಚರಿಕೆ ನೀಡಿದ ಬಿ ಆರ್ ಪಾಟೀಲ್

ವಿಬಿ- ಜಿ ರಾಮ್ ಜಿಯಿಂದ ರಾಜ್ಯಗಳಿಗೆ ಅನ್ಯಾಯ ಆಗಲಿದೆ. ಹಾಗಾಗಿ ಈ ಮಸೂದೆಗೆ ರಾಷ್ಟ್ರಪತಿಗಳು ಸಹಿ‌ ಮಾಡಬಾರದು. ಈ ನಿಟ್ಟಿನಲ್ಲಿ ರಾಷ್ಟ್ರಪತಿಗಳಿಗೆ ನಾವು‌ ಮನವಿ‌ ಮಾಡುತ್ತೇವೆ. ಕೇಂದ್ರ ಸರ್ಕಾರ ರಾಜ್ಯಗಳ ಮೇಲೆ ಸವಾರಿ ಮಾಡುತ್ತಿದೆ. ರಾಜ್ಯ ಸರ್ಕಾರಗಳ‌ ನೋವು ಕೇಂದ್ರ ಸರ್ಕಾರ ಕೇಳುತ್ತಿಲ್ಲ. ತಾಳ್ಮೆಯಿಂದ ರಾಜ್ಯಗಳ ನೋವು ಕೇಂದ್ರ ಕೇಳಬೇಕು. ಈ ಹಿಂದೆ ದಕ್ಷಿಣ ಭಾರತ ಬೇರೆಯಾಗಬೇಕು ಎಂಬ ಕೂಗಿತ್ತು. ಆದ್ರೆ ಅದನ್ನು ‌ಮಾಡುವುದು ಸರಿಯಲ್ಲ. ಜನಸಂಖ್ಯೆ ವಿಚಾರವಾಗಿ ದಕ್ಷಿಣ ಭಾರತದಲ್ಲಿ ಜಾಗೃತಿ ಇದೆ. ಆದ್ರೆ ಉತ್ತರ ಭಾರತದಲ್ಲಿ ಜಾಗೃತಿ ಇಲ್ಲ. ಈಗ ಜನಸಂಖ್ಯೆ ನಿಯಂತ್ರಣ ನಮಗೆ ಮುಳ್ಳಾಗಿದೆ ಎಂದು ಕಾಂಗ್ರೆಸ್ ಹಿರಿಯ ಶಾಸಕ ಬಿ ಆರ್ ಪಾಟೀಲ್ ಅಭಿಪ್ರಾಯಪಟ್ಟರು.

ವಿಜಯ ಕರ್ನಾಟಕ 16 Jan 2026 12:50 pm

Odisha| ಸ್ವಘೋಷಿತ ಗೋರಕ್ಷಕರಿಂದ ಹಲ್ಲೆಗೊಳಗಾಗಿದ್ದ ಯುವಕ ಮೃತ್ಯು: ಮೂವರು ಆರೋಪಿಗಳ ಬಂಧನ

ʼಜೈ ಶ್ರೀರಾಮ್ʼ, ʼಗೋ ಮಾತಾ ಕಿ ಜೈʼ ಘೋಷಣೆ ಕೂಗುವಂತೆ ಬಲವಂತಪಡಿಸಿದ್ದ ದುಷ್ಕರ್ಮಿಗಳು

ವಾರ್ತಾ ಭಾರತಿ 16 Jan 2026 12:48 pm

ಪುನೀತ್ ಕೆರೆಹಳ್ಳಿ, ಸಹಚರರ ವಿರುದ್ಧ ಪ್ರಕರಣ ದಾಖಲಿಸಲು ಆಗ್ರಹಿಸಿ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಮನವಿ

ಬೆಂಗಳೂರು : ಪುನೀತ್ ಕೆರೆಹಳ್ಳಿ ಹಾಗೂ ಆತನ ಸಹಚರರ ವಿರುದ್ಧ ಪ್ರಕರಣ ದಾಖಲಿಸಬೇಕೆಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ 'ದ್ವೇಷದ ಮಾತಿನ ವಿರುದ್ದ ಜನಾಂದೋಲನ/ Campaign Against Hate Speech' ವತಿಯಿಂದ email ಮೂಲಕ ಮನವಿ ಸಲ್ಲಿಸಲಾಗಿದೆ. ʼಪುನೀತ್ ಕೆರೆಹಳ್ಳಿ ಎಂಬ ಕೊಲೆ‌ ಆರೋಪಿ ವಲಸೆ ಕಾರ್ಮಿಕರ ವಾಸಸ್ಥಳಗಳಿಗೆ ಅಕ್ರಮವಾಗಿ ಪ್ರವೇಶಿಸಿ, ಅವರ ಪೌರತ್ವ ಹಾಗೂ ಗುರುತಿನ ದಾಖಲೆಗಳಿಗೆ ಬೇಡಿಕೆ ಇಟ್ಟು, ಬೆದರಿಕೆ ಹಾಗೂ ಭೀತಿಯನ್ನುಂಟುಮಾಡುತ್ತಿರುವʼ ಗಂಭೀರ ಆರೋಪಗಳನ್ನು ಮನವಿಯಲ್ಲಿ ವಿವರಿಸಲಾಗಿದೆ. ʼಸ್ವತಃ ಆತನೇ ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್ ಮಾಡಿದ ವೀಡಿಯೊಗಳಲ್ಲಿ, “ಬಾಂಗ್ಲಾದೇಶಿಗಳು” ಎಂದು ಮುಸ್ಲಿಂ ವಲಸೆ ಕಾರ್ಮಿಕರನ್ನು ಗುರುತಿಸಿ, ರಾತ್ರಿ ಸಮಯದಲ್ಲಿ ಘೋಷಣೆ ಕೂಗಿ, ಧರ್ಮಾಧಾರಿತ ದ್ವೇಷ ಮತ್ತು ಸಮಾಜದಲ್ಲಿ ಉದ್ವಿಗ್ನತೆಯನ್ನು ಉಂಟುಮಾಡಿರುವುದು ದಾಖಲಾಗಿದೆ. ಈತನ ಈ ವರ್ತನೆಯಿಂದ ಕಾರ್ಮಿಕರ ಗೌರವ, ಗೌಪ್ಯತೆ ಮತ್ತು ಜೀವಸುರಕ್ಷೆಗೆ ಗಂಭೀರ ಅಪಾಯವನ್ನುಂಟುಮಾಡುತ್ತದೆʼ ಎಂದು ದೂರಿನಲ್ಲಿ ತಿಳಿಸಲಾಗಿದೆ. ʼಈ ರೀತಿಯ “ಬಾಂಗ್ಲಾದೇಶಿ” ಎಂಬ ಶಂಕೆಯ ಆಧಾರದಲ್ಲಿ ನಡೆದ ಹಲ್ಲೆ ಮತ್ತು ಲಿಂಚಿಂಗ್ ಘಟನೆಗಳು ದೇಶದ ವಿವಿಧ ಭಾಗಗಳಲ್ಲಿ (ಕೇರಳದಲ್ಲಿ ದಲಿತ ಕಾರ್ಮಿಕ ರಾಮನಾರಯಣ್ ಬಗೇಲ್ ಅವರ ಹತ್ಯೆ, ಒಡಿಶಾದಲ್ಲಿ ಜುವೆಲ್ ಶೇಕ್ ಅವರ ಹತ್ಯೆ, ಮಂಗಳೂರಿನಲ್ಲಿ ಅಂಸಾರಿ ಎಂಬ ಕಾರ್ಮಿಕರ ಮೇಲೆ ತಳಿತ) ಇತ್ತೀಚೆಗೆ ನಡೆದಿರುವುದನ್ನು ಉಲ್ಲೇಖಿಸಿ, ಇಂತಹ ಕೃತ್ಯಗಳು ಕರ್ನಾಟಕದಲ್ಲಿಯೂ ಪ್ರಾಣಾಪಾಯಕ್ಕೆ ದಾರಿ ಮಾಡಿಕೊಡಬಹುದುʼ ಎಂದು ಎಚ್ಚರಿಸಲಾಗಿದೆ. ʼಪುನೀತ್ ಕೆರೆಹಳ್ಳಿ ಕೊಲೆ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವುದರಿಂದ, ಅವನು ನಡೆಸುತ್ತಿರುವ ಇತ್ತೀಚಿನ ಕಾನೂನುಬಾಹಿರ ಕೃತ್ಯಗಳು ಜಾಮೀನಿನ ದುರುಪಯೋಗವಾಗಿದ್ದು, ತಕ್ಷಣವೇ ಎಫ್‌ಐಆರ್‌ ದಾಖಲಿಸಿ, ಜಾಮೀನು ರದ್ದುಗೊಳಿಸಲು ನ್ಯಾಯಾಲಯದ ಮುಂದೆ ವಿಷಯ ಮಂಡಿಸಬೇಕುʼ ಎಂದು ಆಗ್ರಹಿಸಲಾಗಿದೆ. ʼಜೊತೆಗೆ, ಇಂತಹ ಘಟನೆಗಳ ಸಂದರ್ಭದಲ್ಲಿ ಹಾಜರಿದ್ದ ಪೊಲೀಸ್ ಅಧಿಕಾರಿಗಳ ಪಾತ್ರದ ಬಗ್ಗೆ ಇಲಾಖಾ ತನಿಖೆ ನಡೆಸಬೇಕು ಹಾಗೂ ಖಾಸಗಿ ವ್ಯಕ್ತಿಗಳು ಪೌರತ್ವ ವಿಚಾರಣೆ ನಡೆಸುವುದನ್ನು ತಡೆಯುವ ಸ್ಪಷ್ಟ ನಿರ್ದೇಶನಗಳನ್ನು ರಾಜ್ಯದಾದ್ಯಂತ ನೀಡಬೇಕುʼ ಎಂದು ಈ ಮನವಿ ಮೂಲಕ ಒತ್ತಾಯಿಸಲಾಗಿದೆ.  

ವಾರ್ತಾ ಭಾರತಿ 16 Jan 2026 12:46 pm

ಜಾಲತಾಣದ ಜಾತಿವಾದಿಗಳನ್ನು ನಿಯಂತ್ರಿಸಬೇಕಾಗಿದೆ

ಆಧುನಿಕ ವಿಜ್ಞಾನ ಮತ್ತು ತಂತ್ರಜ್ಞಾನದ ಫಲವಾಗಿ ರೂಪುಗೊಂಡಿರುವ ಸಾಮಾಜಿಕ ಜಾಲತಾಣಗಳಿಂದ ಜಗತ್ತಿನ ವಿದ್ಯಮಾನಗಳು ಜನರ ಬೆರಳತುದಿಯಲ್ಲೇ ದೊರಕುವಂತೆ ಆವಿಷ್ಕಾರಗೊಂಡಿರುವುದು ದೇಶದಲ್ಲಿ ಹೊಸ ಕ್ರಾಂತಿಕಾರಕ ಹೆಜ್ಜೆ ಎಂದು ಪರಿಭಾವಿಸುವುದು ಸತ್ಯವಷ್ಟೆ. ಆದರೆ, ಈ ಜಾಲತಾಣಗಳು ಸಾಮಾಜಿಕ ಸೌಹಾರ್ದ ಹಾಗೂ ಸಾಮರಸ್ಯದ ಬದುಕನ್ನು ಬೆಸೆಯಲು ಎಷ್ಟರ ಮಟ್ಟಿಗೆ ಸಹಕಾರಿಯಾಗಿದೆ ಎಂದು ಅವಲೋಕಿಸುವುದು ಈ ಹೊತ್ತಿನ ತುರ್ತಾಗಿದೆ. ಕಾರಣವೇನೆಂದರೆ, ಈ ಜಾಲತಾಣಗಳು ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಮತ್ತು ಮನರಂಜನೆಯ ಹಾದಿಯಿಂದ ಹೊರಳಿ ವೈಯಕ್ತಿಕ ನಿಂದನೆ, ಕುಚೋದ್ಯತನ ಹಾಗೂ ಸಾಮಾಜಿಕ ಸಂಘರ್ಷಗಳಿಗೆ ಮುನ್ನುಡಿ ಬರೆಯುವಂತಹ ವೇದಿಕೆಯನ್ನಾಗಿ ರೂಪಾಂತರಗೊಳಿಸುತ್ತಿರುವುದು ನಿಜಕ್ಕೂ ವಿಷಾದಕರ ಸಂಗತಿಯಾಗಿದೆ. ಜಾತಿ ವೈಷಮ್ಯ ಹಾಗೂ ಮೇಲರಿಮೆ ಕೀಳರಿಮೆಯ ಜಂಜಾಟದಲ್ಲಿ ಮೈ ಮರೆತಿರುವ ಈ ಸಾಮಾಜಿಕ ವ್ಯವಸ್ಥೆಯೊಳಗೆ ನಿರುದ್ಯೋಗ, ಬಡತನ ಮತ್ತು ಆರ್ಥಿಕ ಸಂಕಷ್ಟಗಳಿಂದ ಕಂಗಾಲಾಗಿರುವ ಯುವಜನತೆಯನ್ನು ಹಾದಿ ತಪ್ಪಿಸಿ ದೇವರು, ಧರ್ಮದ ಅಮಲೇರಿಸಿ ಪರಸ್ಪರ ಕಚ್ಚಾಡುವಂತಹ ಪ್ರಕ್ರಿಯೆಗಳಲ್ಲಿ ಕೆಲವು ಶಕ್ತಿಗಳು ತೆರೆಮರೆಯಲ್ಲಿ ಸಕ್ರಿಯರಾಗಿರುವುದು ಗುಟ್ಟಾಗುಳಿದಿಲ್ಲ. ಆ ಶಕ್ತಿಗಳ ಕುಮ್ಮಕ್ಕಿನಿಂದ ಮತ್ತಷ್ಟು ಪ್ರಚೋದನೆಗೊಳಗಾಗಿ ಇದೀಗ ಸಂವಿಧಾನ, ಬಾಬಾಸಾಹೇಬ್ ಅಂಬೇಡ್ಕರ್ ಮತ್ತು ಮೀಸಲಾತಿ ವ್ಯವಸ್ಥೆಯ ಬಗ್ಗೆ ತೀವ್ರ ಅಸಹನೆ ಮತ್ತು ಆಕ್ರೋಶವನ್ನುಂಟು ಮಾಡಲು ಪೀಠಿಕೆಯಾಗುತ್ತಿರುವುದು ಭವಿಷ್ಯದ ಭಾರತಕ್ಕೆ ಕಳಂಕವಾಗುವುದರಲ್ಲಿ ಸಂಶಯವಿಲ್ಲ. ಅಸ್ಪಶ್ಯತೆ ಮತ್ತು ಜಾತಿಯ ಅಪಮಾನದಿಂದ ಸಾಮಾಜಿಕ ಶೋಷಣೆಗೆ ಒಳಗಾದವರಿಗೆ ಆರ್ಥಿಕ ಚೈತನ್ಯ ದೊರಕುವಂತೆ ಮಾಡಿ ಮುಖ್ಯವಾಹಿನಿಗೆ ತಂದು ಸಾಮಾಜಿಕ ಸಮಾನತೆಯನ್ನು ಮೂಡಿಸಬೇಕೆಂಬ ಸದುದ್ದೇಶದಿಂದ ದಲಿತ, ಹಿಂದುಳಿದ ಮತ್ತು ಅಲ್ಪಸಂಖ್ಯಾತ ಸಮುದಾಯಗಳಿಗೆ ಶಿಕ್ಷಣ, ಉದ್ಯೋಗ ಇತ್ಯಾದಿಗಳಲ್ಲಿ ಮೀಸಲಾತಿ ಸವಲತ್ತನ್ನು ದೊರಕಿಸಿಕೊಡಲು ಆಳುವ ಸರಕಾರಗಳು ಕಾರ್ಯೋನ್ಮುಖರಾಗಿರುವುದನ್ನು ಜಾತೀಯ ಪೂರ್ವಾಗ್ರಹದಿಂದ ನೋಡುತ್ತಾ ಮತ್ತೆ ಯಥಾಸ್ಥಿತಿವಾದವನ್ನು ಮುಂದುವರಿಸಲು ಕೆಲ ಪಟ್ಟಭದ್ರ ಹಿತಾಸಕ್ತಿಗಳು ಜಾಗೃತರಾಗಿರುವುದರಿಂದ ಮೀಸಲಾತಿಯ ಅರ್ಹ ಫಲಾಪೇಕ್ಷಿಗಳು ವ್ಯವಸ್ಥೆಯ ಮೇಲೆ ನಂಬಿಕೆಯನ್ನು ಕಳೆದುಕೊಳ್ಳುವಂತೆ ಮಾಡುವುದಲ್ಲದೆ ದೇಶವು ಜಾತೀಯತೆಯ ವಿಷವರ್ತುಲದಿಂದ ಬಿಡುಗಡೆಯಾಗಲು ಸಾಧ್ಯವಿಲ್ಲವೆಂಬ ಅಪ್ಟಟ ಸತ್ಯವನ್ನು ಜಗತ್ತಿನ ಮುಂದೆ ಜಗಜ್ಜಾಹೀರುಗೊಳಿಸುವಂತಾಗಲಿದೆ. ಸಾಮಾಜಿಕ ಜಾಲತಾಣಗಳಲ್ಲಿ ಸಂಗೀತ ನಿರ್ದೇಶಕರು, ಚಲನಚಿತ್ರ ನಟ ನಟಿಯರು, ಸಾಮಾಜಿಕ ಗೌರವಗಳಿಗೆ ಪಾತ್ರರಾದವರನ್ನು ಗುರಿಯಾಗಿಸಿಕೊಂಡು ವೈಯಕ್ತಿಕ ತೇಜೋವಧೆ ಮಾಡುತ್ತಿರುವವರು ಮುಂದುವರಿದು ಇದೀಗ ಜಾತಿಯ ಪೂರ್ವಾಗ್ರಹದಿಂದ ದಲಿತ ಸಮುದಾಯದವರ ವಿರುದ್ಧ ದಲಿತರನ್ನೇ ಎತ್ತಿಕಟ್ಟುವ, ದಲಿತರ ಹೆಸರಿನಲ್ಲಿ ನಕಲಿ ಖಾತೆಗಳನ್ನು ತೆರೆದು ಅವಹೇಳನಕಾರಿ ಅವಾಚ್ಯ ಶಬ್ದಗಳನ್ನು ಬಳಸುತ್ತಾ, ಸಮುದಾಯದ ಬಗ್ಗೆ ಇನ್ನಿತರರಲ್ಲಿ ಆಕ್ರೋಶ, ಅಸಹನೆ ಮೂಡುವಂತಾಗಲು ಪ್ರೇರಣೆ ನೀಡುತ್ತಿದ್ದಾರೆ. ಇಂತಹವರನ್ನು ಪತ್ತೆಹಚ್ಚಿ ಹದ್ದಬಸ್ತಿನಲ್ಲಿಡದಿದ್ದರೆ ಸಾಮಾಜಿಕ ಸಂಘರ್ಷಕ್ಕೆಡೆ ಮಾಡುವುದಲ್ಲದೆ ಶಾಂತಿ ಸೌಹಾರ್ದ ಪರಂಪರೆಗೆ ಧಕ್ಕೆಯುಂಟಾಗುವುದರಲ್ಲಿ ಸಂಶಯವಿಲ್ಲ. ದಲಿತರ ಹಿತರಕ್ಷಣೆಗಾಗಿ ರಚಿತಗೊಂಡಿರುವ ಪ್ರತ್ಯೇಕ ಪೊಲೀಸ್ ವ್ಯವಸ್ಥೆಯಾಗಲಿ, ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯವಾಗಲಿ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರುವ ಆಧುನಿಕ ಜಾತಿವಾದಿಗಳ ಉಪಟಳವನ್ನು ಕಂಡೂ ಕಾಣದಂತೆ ಜಾಣ ಕಿವುಡುತನ ಜಾಣ ಕುರುಡುತನ ತೋರದೆ ಕಾನೂನು ಸುವ್ಯವಸ್ಥೆಯ ದೃಷ್ಟಿಯಿಂದ ನಿಯಂತ್ರಿಸಬೇಕು. ಯಾವುದೇ ಸಮುದಾಯದವರು ಮತ್ತಾವುದೇ ಸಮುದಾಯದ ವಿರುದ್ಧ ಅಥವಾ ಸಮಾಜದ ಗಣ್ಯರ ವಿರುದ್ದ ಸಾಮಾಜಿಕ ಜಾಲತಾಣಗಳಲ್ಲಿ ನಿಂದನೆ ಮತ್ತು ಅಪಮಾನಗಳ ಹೇಳಿಕೆಗಳನ್ನು ದಾಖಲಿಸಿದರೆ ಅಂತಹವರುಗಳಿಗೆ ಕಾನೂನಿನ ರುಚಿ ತೋರಿಸದಿದ್ದರೆ ಜಾತ್ಯತೀತ ಭಾರತಕ್ಕೆ ಉಳಿಗಾಲವಿಲ್ಲ ಎನಿಸುತ್ತದೆ.

ವಾರ್ತಾ ಭಾರತಿ 16 Jan 2026 12:37 pm

ಚಿನ್ನದ ನಾಗಾಲೋಟಕ್ಕೆ ಬ್ರೇಕ್; ಇಂದಿನ ಚಿನ್ನದ ದರವೆಷ್ಟು?

ಸಂಕ್ರಾಂತಿಯ ಹಂತದಲ್ಲಿ ಭರ್ಜರಿ ಏರಿಕೆ ಕಂಡಿದ್ದ ಚಿನ್ನ ನಂತರದ ದಿನಗಳಲ್ಲಿ ನಿಧಾನವಾಗಿ ಕುಸಿಯುತ್ತಿದೆ. ಸತತ ಏರು ಹಾದಿಯಲ್ಲಿದ್ದು ಸಾರ್ವಕಾಲಿಕ ಅಧಿಕ ದರ ದಾಖಲಿಸಿದ ನಂತರ ಕಳೆದ ಎರಡು ದಿನಗಳಿಂದ ಚಿನ್ನ ಅಲ್ಪಮಟ್ಟಿಗೆ ಕುಸಿತದ ಹಾದಿಯಲ್ಲಿದೆ. ಬೆಳಗಿನ ವಹಿವಾಟಿನಲ್ಲಿ ಜನವರಿ 15 ಮತ್ತು 16ರಂದು ಚಿನ್ನದ ಬೆಲೆಯಲ್ಲಿ ಅಲ್ಪಮಟ್ಟಿಗೆ ಕುಸಿತ ಕಂಡಿದೆ. ಆದರೆ ಒಟ್ಟು ಚಿನ್ನದ ಬೆಲೆ ದುಬಾರಿಯಾಗಿಯೇ ಇದೆ. ಸಂಕ್ರಾಂತಿಯ ಹಂತದಲ್ಲಿ ಭರ್ಜರಿ ಏರಿಕೆ ಕಂಡಿದ್ದ ಚಿನ್ನ ನಂತರದ ದಿನಗಳಲ್ಲಿ ನಿಧಾನವಾಗಿ ಕುಸಿಯುತ್ತಿದೆ. ಜನವರಿ 16ರಂದು ದೇಶದ ರಾಜಧಾನಿ ದಿಲ್ಲಿಯಲ್ಲಿ 24 ಕ್ಯಾರೆಟ್‌ನ ಚಿನ್ನದ ದರ ಹತ್ತು ಗ್ರಾಂಗೆ 143,760 ರೂ. ಗೆ ಕುಸಿದಿದೆ. 22 ಕ್ಯಾರೆಟ್ ಚಿನ್ನದ ದರ ಹತ್ತು ಗ್ರಾಂಗೆ 131,790 ರೂ.ಗೆ ಕುಸಿದಿದೆ. ಮುಂಬೈಯಲ್ಲೂ 24 ಕ್ಯಾರೆಟ್ ಶುದ್ಧ ಚಿನ್ನದ ಹತ್ತು ಗ್ರಾಂ ದರ 143,610 ರೂ. ಗೆ ಇಳಿದಿದೆ. ಮಂಗಳೂರಿನಲ್ಲಿ ಇಂದಿನ ಚಿನ್ನದ ದರವೆಷ್ಟು? ಶುಕ್ರವಾರ ಜನವರಿ 16ರಂದು ಬೆಳಗಿನ 11 ಗಂಟೆಯ ವಹಿವಾಟಿನಲ್ಲಿ ಮಂಗಳೂರಿನಲ್ಲಿ ಚಿನ್ನದ ಬೆಲೆ ಮತ್ತೆ ಅಲ್ಪ ಮಟ್ಟಿಗೆ ಕುಸಿತ ಕಂಡಿದೆ. ಬೆಳಗಿನ ವಹಿವಾಟಿನಲ್ಲಿ ಒಂದು ಗ್ರಾಂ 24 ಕ್ಯಾರೆಟ್ ಚಿನ್ನದ ದರ 14,340 (-22) ರೂ. ಗೆ ಕುಸಿದಿದೆ. ಒಂದು ಗ್ರಾಂ 22 ಕ್ಯಾರೆಟ್ ಚಿನ್ನದ ದರ 13,145 (-20) ರೂ. ಮತ್ತು ಒಂದು ಗ್ರಾಂ 18 ಕ್ಯಾರೆಟ್ ಚಿನ್ನದ ದರ 10,755 (-17) ರೂ. ಬೆಲೆಗೆ ತಲುಪಿದೆ. ಕರ್ನಾಟಕದಲ್ಲಿ ಚಿನ್ನದ ಬೆಲೆ ಎಷ್ಟಿದೆ? 2026 ಜನವರಿ 16 ಶುಕ್ರವಾರ 24 ಕ್ಯಾರೆಟ್‌ನ ಚಿನ್ನದ ಬೆಲೆಯು 1 ಗ್ರಾಂಗೆ 14,340 ರೂಪಾಯಿ ಆಗಿದೆ. ಗುರುವಾರಕ್ಕೆ ಹೋಲಿಸಿದರೆ 22 ಕ್ಯಾರೆಟ್‌ನ 1ಗ್ರಾಂ ಚಿನ್ನದ ಬೆಲೆಯು 13,145 ರೂಪಾಯಿ ಆಗಿದೆ. 18 ಕ್ಯಾರೆಟ್‌ನ ಚಿನ್ನದ ಬೆಲೆಯು 1 ಗ್ರಾಂಗೆ 10,755 ರೂಪಾಯಿ ಆಗಿದೆ. ವಿವಿಧ ನಗರಗಳಲ್ಲಿ ಚಿನ್ನದ ದರ ಹೇಗಿದೆ? ದಿಲ್ಲಿಯಲ್ಲಿ 24 ಕ್ಯಾರೆಟ್ ಚಿನ್ನದ ದರ 143760 ರೂ. ಇದ್ದರೆ, 22 ಕ್ಯಾರೆಟ್ ಚಿನ್ನದ ದರ 131790 ರೂ. ಇದೆ. ಮುಂಬೈ 24 ಕ್ಯಾರೆಟ್ ಚಿನ್ನದ ದರ 143610 ರೂ. ಇದ್ದರೆ, 22 ಕ್ಯಾರೆಟ್ ಚಿನ್ನದ ದರ 131640 ರೂ. ಇದೆ. ಅಹಮದಾಬಾದ್ 24 ಕ್ಯಾರೆಟ್ ಚಿನ್ನದ ದರ 143660 ರೂ. ಇದ್ದರೆ, 22 ಕ್ಯಾರೆಟ್ ಚಿನ್ನದ ದರ 131690 ರೂ. ಇದೆ. ಚೆನ್ನೈನಲ್ಲಿ 24 ಕ್ಯಾರೆಟ್ ಚಿನ್ನದ ದರ 143610 ರೂ. ಇದ್ದರೆ, 22 ಕ್ಯಾರೆಟ್ ಚಿನ್ನದ ದರ 131640 ರೂ. ಇದೆ. ಕೋಲ್ಕತ್ತಾದಲ್ಲಿ 24 ಕ್ಯಾರೆಟ್ ಚಿನ್ನದ ದರ 143610 ರೂ. ಇದ್ದರೆ, 22 ಕ್ಯಾರೆಟ್ ಚಿನ್ನದ ದರ 131640 ರೂ. ಇದೆ. ಹೈದರಾಬಾದ್‌ನಲ್ಲಿ 24 ಕ್ಯಾರೆಟ್ ಚಿನ್ನದ ದರ 143610 ರೂ.ಇದ್ದರೆ, 22 ಕ್ಯಾರೆಟ್ ಚಿನ್ನದ ದರ 131640 ರೂ.ಇದೆ. ಜೈಪುರದಲ್ಲಿ 24 ಕ್ಯಾರೆಟ್ ಚಿನ್ನದ ದರ 143760 ರೂ. ಇದ್ದರೆ, 22 ಕ್ಯಾರೆಟ್ ಚಿನ್ನದ ದರ 131790ರೂ. ಇದೆ. ಭೋಪಾಲ್‌ದಲ್ಲಿ 24 ಕ್ಯಾರೆಟ್ ಚಿನ್ನದ ದರ 143660 ರೂ. ಇದ್ದರೆ, 22 ಕ್ಯಾರೆಟ್ ಚಿನ್ನದ ದರ 131690 ರೂ. ಇದೆ. ಲಖನೌಲ್ಲಿ 24 ಕ್ಯಾರೆಟ್ ಚಿನ್ನದ ದರ 143760 ರೂ. ಇದ್ದರೆ, 22 ಕ್ಯಾರೆಟ್ ಚಿನ್ನದ ದರ 131790 ರೂ. ಇದೆ. ಚಂಡೀಗಢದಲ್ಲಿ 24 ಕ್ಯಾರೆಟ್ ಚಿನ್ನದ ದರ 143760 ರೂ.ಇದ್ದರೆ, 22 ಕ್ಯಾರೆಟ್ ಚಿನ್ನದ ದರ 131790 ರೂ. ಇದೆ.

ವಾರ್ತಾ ಭಾರತಿ 16 Jan 2026 12:32 pm

ʻಫೋಟೋ ಕೇಳಿದ್ದಕ್ಕೆ ಬಳೆಯನ್ನೇ ಕೊಟ್ಲು ಬಂಗಾರದಂತಹ ಹುಡುಗಿʼ; ನಮ್ಮ ಮೆಟ್ರೋದಲ್ಲೊಂದು ಬ‌ಳೆ ಕತೆ ವೈರಲ್

ಬೆಂಗಳೂರು ನಮ್ಮ ಮೆಟ್ರೋ ಪ್ರಯಾಣದಲ್ಲಿ ಕಿರಿಕಿರಿ ಮಾತ್ರವಲ್ಲ ಕೆಲವೊಮ್ಮೆ ಸುಂದರ ಘಟನೆಗಳು ನಡೆಯುತ್ತದೆ. ಇತ್ತೀಚೆಗೆ ನಮ್ಮ ಮೆಟ್ರೋದಲ್ಲಿ ಬೆಂಗಳೂರಿಗರ ಮನ ಗೆದ್ದಿದೆ. ಅಪರಿಚಿತ ಮಹಿಳೆಯೊಬ್ಬರಿಗೆ ಬಳೆ ವಿನ್ಯಾಸಕ್ಕಾಗಿ ಫೋಟೋ ಕೇಳಿದ್ದಕ್ಕೆ, ಕೈಲಿದ್ದ ಬಳೆಯನ್ನೇ ಉಡುಗೊರೆಯಾಗಿ ನೀಡಿರುವುದು ಸದ್ಯ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ವಿಜಯ ಕರ್ನಾಟಕ 16 Jan 2026 12:30 pm

Mumbai: ಬಿಎಂಸಿ ಎಂದರೆ ಚಿನ್ನದ ಮೊಟ್ಟೆ ಇಡುವ ಕೋಳಿ, ವಾರ್ಷಿಕ ಬಜೆಟ್ ಮೊತ್ತವೇ 74,000 ಕೋಟಿ ರೂ.

ಮುಂಬೈ: ದೇಶದಲ್ಲಿ ಮಾತ್ರವಲ್ಲ ಇಡೀ ಏಷ್ಯಾದಲ್ಲೇ ದೊಡ್ಡ ಪಾಲಿಕೆ ಎಂದು ಹೆಸರು, ಖ್ಯಾತಿ ಗಳಿಸಿರುವ ಬೃಹನ್ ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯ ಫಲಿತಾಂಶ ಬರುತ್ತಿದೆ. ಪ್ರಾರಂಭದ ಹಂತದಲ್ಲಿ ಬಿಜೆಪಿ ನೇತೃತ್ವದ ಮೈತ್ರಿಕೂಟವು ಮುನ್ನಡೆ ಸಾಧಿಸಿದೆ. ಬೃಹನ್ ಮುಂಬೈ ಮಹಾನಗರ ಪಾಲಿಕೆಯನ್ನು ಗ್ರೇಟರ್ ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ ಎಂದೂ ಕರೆಯಲಾಗುತ್ತದೆ. ಒಂದು ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶದಲ್ಲಿ ನಡೆಯುವ

ಒನ್ ಇ೦ಡಿಯ 16 Jan 2026 12:26 pm

ಖೈಬರ್‌ ಪಖ್ತುಂಖ್ವಾ ಪ್ರಾಂತ್ಯದಲ್ಲಿ ಪಾಕ್‌ ಸೇನೆ ದಾಳಿ,13 TTP ಉಗ್ರರ ಬಲಿ: ಭಯೋತ್ಪಾದನೆ ಏರಿಕೆಯಿಂದ ಪಾಕ್‌ನಲ್ಲಿ ಮಾಡಿದ್ದುಣ್ಣೋ ಮಹಾರಾಯ ಸ್ಥಿತಿ!

ಪಾಕಿಸ್ತಾನ ಸೇನೆಯು ಖೈಬರ್‌ ಪಖ್ತುಂಖ್ವಾ ಪ್ರಾಂತ್ಯದಲ್ಲಿ 13 ಟಿಟಿಪಿ ಉಗ್ರರನ್ನು ಹತ್ಯೆ ಮಾಡಿದೆ. ಬನ್ನೂ ಮತ್ತು ಕುರ‍್ರಂ ಜಿಲ್ಲೆಗಳಲ್ಲಿ ನಡೆದ ಪ್ರತ್ಯೇಕ ಕಾರ್ಯಾಚರಣೆಗಳಲ್ಲಿ ಈ ಯಶಸ್ಸು ಸಾಧಿಸಲಾಗಿದೆ. ಪಾಕಿಸ್ತಾನವು ಭಯೋತ್ಪಾದನೆ ವಿರುದ್ಧದ ತನ್ನ ಕಾರ್ಯಾಚರಣೆಗಳನ್ನು ಮುಂದುವರೆಸಿದೆ, ಆದರೆ ದೇಶದಲ್ಲಿ ಭಯೋತ್ಪಾದಕ ಘಟನೆಗಳು ಹೆಚ್ಚುತ್ತಿದ್ದು, ಪಾಕ್‌ ಗೆ ತನ್ನದೇ ಔಷಧಿಯ ರುಚಿ ಸಿಗುತ್ತಿದೆ.

ವಿಜಯ ಕರ್ನಾಟಕ 16 Jan 2026 12:23 pm

ರಾಹುಲ್ ಗಾಂಧಿ ಮುಂದೆ ಸಿದ್ದರಾಮಯ್ಯ ಮಾತನ್ನೇ ದಾಳವಾಗಿ ಬಳಸಿಕೊಳ್ಳಲು ಡಿಕೆಶಿ ಪ್ಲ್ಯಾನ್! ಏನದು

ಡಿಸಿಎಂ ಡಿಕೆ ಶಿವಕುಮಾರ್ ಅವರು ಶುಕ್ರವಾರ ದೆಹಲಿಗೆ ತೆರಳಿದ್ದಾರೆ. ದೆಹಲಿಯ ಎಐಸಿಸಿ ಕಚೇರಿಯಲ್ಲಿ ನಡೆಯಲಿರುವ ಸಭೆಯಲ್ಲಿ ಅವರು ಭಾಗಿಯಾಗಲಿದ್ದಾರೆ. ಅಸ್ಸಾಂ ಚುನಾವಣೆಯ ಹಿನ್ನೆಲೆಯಲ್ಲಿ ಎಐಸಿಸಿ ಕಚೇರಿಯಲ್ಲಿ ಮಹತ್ವದ ಸಭೆ ನಡೆಯಲಿದೆ. ಈ ಸಭೆಯ ಬಳಿಕ ಡಿಕೆ ಶಿವಕುಮಾರ್ ಅವರಿಗೆ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಲು ಅವಕಾಶ ಸಿಗಲಿದ್ಯಾ? ಎಂಬುವುದು ಕುತೂಹಲ ಕೆರಳಿಸಿದೆ. ಒಂದು ವೇಳೆ ಅವಕಾಶ ಸಿಕ್ಕಲ್ಲಿ ಅವರು ನಾಯಕತ್ವ ಬದಲಾವಣೆ ವಿಚಾರ ಪ್ರಸ್ತಾಪ ಮಾಡಲಿದ್ದಾರೆ. ಇದೇ ಸಂದರ್ಭದಲ್ಲಿ ರಾಹುಲ್ ಗಾಂಧಿ ಮುಂದೆ ಸಿದ್ದರಾಮಯ್ಯ ಮಾತನ್ನೇ ದಾಳವಾಗಿ ಬಳಸಿಕೊಳ್ಳಲು ಡಿಕೆಶಿ ಪ್ಲ್ಯಾನ್ ಮಾಡಿಕೊಂಡಿದ್ದಾರೆ.

ವಿಜಯ ಕರ್ನಾಟಕ 16 Jan 2026 12:22 pm

ಸುಪ್ರೀಂ ಕೋರ್ಟ್‌ನ ‘ಟ್ರಿಪಲ್ ಟೆಸ್ಟ್’ ಆದೇಶ ಉಲ್ಲಂಘಿಸಿ ಮೀಸಲಾತಿ ಪ್ರಕಟಿಸಿರುವ ಸರಕಾರ

ಸರಕಾರ ಲೋಪ ದೋಷಗಳನ್ನು ಇಟ್ಟುಕೊಂಡು ಜಿಬಿಎ ಚುನಾವಣೆಗಾಗಿ ವಾರ್ಡ್‌ಗಳ ಮೀಸಲಾತಿಯನ್ನು ಸದ್ಯ ನಿಗದಿಪಡಿಸಿರುವುದು ಹಿಂದುಳಿದ ವರ್ಗಗಳಿಗೆ ಮರ್ಮಾಘಾತವನ್ನು ನೀಡಿದೆ. ಹಿಂದುಳಿದ ವರ್ಗದ ಪ್ರಾಜ್ಞರು, ತಮಗಾಗಿರುವ ಘೋರ ಅನ್ಯಾಯವನ್ನು ಪ್ರಶ್ನಿಸಬೇಕಲ್ಲವೇ? ಈಗ ಸರ್ವೋಚ್ಚ ನ್ಯಾಯಾಲಯ ಜಿಬಿಎ ಚುನಾವಣೆಯನ್ನು ಜೂನ್ ತಿಂಗಳೊಳಗೆ ನಡೆಸಬೇಕೆಂದು ಫರ್ಮಾನು ಹೊರಡಿಸಿದೆ. ಸರಕಾರ ಇಕ್ಕಟ್ಟಿನ ಬಿಕ್ಕಟ್ಟಿನಲ್ಲಿ ಸಿಕ್ಕಿಕೊಂಡಿದೆ. ಇಲ್ಲಿ ಒಂದು ಮಾತು ಪ್ರಜಾಪ್ರಭುತ್ವ ವ್ಯವಸ್ಥೆ ಎಂಬುದು ಎಲ್ಲಾ ವರ್ಗದವರನ್ನು ಒಳಗೊಂಡಿರಬೇಕಲ್ಲದೆ; ಕೆಲವರಿಗಷ್ಟೇ ಸೀಮಿತವಾದುದಲ್ಲ. ರಾಜಕೀಯ ಬೆಳಕನ್ನೇ ಕಾಣದ ಹಿಂದುಳಿದ ವರ್ಗ ಅದರಲ್ಲೂ ದಮನಿತ ಹಿಂದುಳಿದ ವರ್ಗದವರನ್ನು ಕತ್ತಲಲ್ಲಿಟ್ಟು ಚುನಾವಣೆ ನಡೆಸುವುದು ಆ ವರ್ಗದವರಿಗೆ ಎಸಗುವ ರೌರವ ದ್ರೋಹ. ಕಳೆದ ನಾಲ್ಕೈದು ವರ್ಷಗಳಿಂದ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸದೆ ಪ್ರಜಾಪ್ರಭುತ್ವವನ್ನು ಕಗ್ಗೊಲೆ ಮಾಡಿರುವ ಸರಕಾರ ಈಗ ಏಕಾಏಕಿ ಜಿಬಿಎ ವಾರ್ಡ್‌ಗಳಿಗೆ ಮೀಸಲಾತಿ ಪ್ರಕಟಿಸಿದೆ. ಪ್ರಕಟಣೆಗೂ ಮುನ್ನ ಸರಕಾರ ನ್ಯಾಯಾಲಯಗಳ ಆದೇಶಗಳನ್ನು ಪಾಲಿಸದಿರುವುದು, ಗೌರವಿಸದಿರುವುದು ಸರಕಾರದ ಉದ್ಧಟತನಕ್ಕೆ ಸಾಕ್ಷಿ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜೆಗಳಿಗೆ ಹಕ್ಕು ಮತ್ತು ಕರ್ತವ್ಯಗಳಿರುತ್ತವೆ. ಸರಕಾರ ಮತ್ತು ಸ್ಥಳೀಯ ಸಂಸ್ಥೆಗಳನ್ನು ಪ್ರಜೆಗಳು ತಮ್ಮ ಅಭಿಮತದಂತೆ ಮತದಾನದ ಮೂಲಕ ಆಯ್ಕೆ ಮಾಡುವ ಹಕ್ಕಿರುತ್ತದೆ. ಮತದಾನ ಜನಪ್ರತಿನಿಧಿಗಳನ್ನು ಜವಾಬ್ದಾರರನ್ನಾಗಿ ಮಾಡಲು, ಸಾಮಾಜಿಕ ನ್ಯಾಯವನ್ನು ಖಚಿತಪಡಿಸಲು ಮತ್ತು ದೇಶದ ಅಭಿವೃದ್ಧಿಯಲ್ಲಿ ಭಾಗವಹಿಸಲು ಮಹತ್ವದ ಸಾಧನವಾಗಿದೆ. ಇದು ಪ್ರಜಾಪ್ರಭುತ್ವದ ಮೂಲಾಧಾರವಾಗಿದ್ದು ಜನರ ಆಶಯಗಳನ್ನು ಪ್ರತಿಬಿಂಬಿಸುವ ಮತ್ತು ಎಲ್ಲಾ ವರ್ಗಗಳನ್ನು ಒಳಗೊಳ್ಳುವ ಸರಕಾರದ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಅಂತೆಯೇ ಸರಕಾರವು ಕೂಡ ನೀತಿ-ನಿಯಮ, ಆದೇಶಗಳನ್ನು ಪಾಲಿಸಬೇಕಾಗುತ್ತದೆ. ಆದರೆ, ಸರಕಾರ ಜಿಬಿಎ ವಾರ್ಡುಗಳಿಗೆ ಮೀಸಲಾತಿ ಪ್ರಕಟಿಸುವಲ್ಲಿ, ಸರ್ವೋಚ್ಚ ನ್ಯಾಯಾಲಯ ಮತ್ತು ಉಚ್ಚ ನ್ಯಾಯಾಲಯ ವಿಧಿಸಿರುವ ಆದೇಶವನ್ನು ಪಾಲಿಸಿಲ್ಲ. ಅದುವೇ ‘ಟ್ರಿಪಲ್ ಟೆಸ್ಟ್’ (ತ್ರಿಸ್ತರ). ಹಿಂದುಳಿದ ವರ್ಗಗಳ ರಾಜಕೀಯ ಮೀಸಲಾತಿಗೆ ಮೂರು ದಶಕಗಳ ಇತಿಹಾಸವೇ ಇದೆ. 1993ರಲ್ಲಿ ಸಂವಿಧಾನ ತಿದ್ದುಪಡಿ ಮಾಡಿದ ಲಾಗಾಯ್ತಿನಿಂದ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಸ್ಪರ್ಧಿಸಲು ಹಿಂದುಳಿದ ವರ್ಗಗಳಿಗೆ ಮೀಸಲಾತಿಯ ಅವಕಾಶ ಕಲ್ಪಿಸಿರುವುದು ಸರಿಯಷ್ಟೇ. ಸರಕಾರವು ರಾಜಕೀಯವಾಗಿ ಹಿಂದುಳಿದ ವರ್ಗಗಳನ್ನು ಗುರುತಿಸಲು ಯಾವುದೇ ಋಜು ಮಾರ್ಗ ಅನುಸರಿಸದೆ ಶಿಕ್ಷಣ ಮತ್ತು ಉದ್ಯೋಗಕ್ಕಾಗಿ ಮೀಸಲಿರಿಸಿದ ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ಜಾತಿಗಳನ್ನೇ ಸ್ಥಳೀಯ ಸಂಸ್ಥೆಗಳ ರಾಜಕೀಯ ಮೀಸಲಾತಿಗೂ ಒಳಪಡಿಸಿರುವುದು ಮತ್ತು ಮೀಸಲಾತಿ ಕೋಟಾವನ್ನು ಶೇ. 50ಕ್ಕಿಂತ ಹೆಚ್ಚಿಸಿರುವುದನ್ನು ನ್ಯಾಯಾಲಯಗಳಲ್ಲಿ ಪ್ರಶ್ನಿಸಲಾಯಿತು. ಅದರಲ್ಲೂ ಪ್ರಶ್ನಿತರ ಮುಖ್ಯ ವಾದವೆಂದರೆ ಮೀಸಲಾತಿ ಶೇ. 50ಕ್ಕಿಂತ ಮೀರಿ ಹೋಗಿದೆ ಎಂಬುದೇ ಆಗಿತ್ತು. ಸರ್ವೋಚ್ಚ ನ್ಯಾಯಾಲಯ ತನ್ನ 2010ರ ತೀರ್ಪಿನಲ್ಲಿ ಮೀಸಲಾತಿಯ ಗರಿಷ್ಠ ಮಿತಿಯನ್ನು ಶೇ. 50ರಷ್ಟಕ್ಕೆ ನಿಗದಿಗೊಳಿಸಬೇಕು ಮತ್ತು ರಾಜಕೀಯವಾಗಿ ಹಿಂದುಳಿದ ವರ್ಗಗಳನ್ನು ಗುರುತಿಸಲು ಅನುವಾಗುವಂತೆ ಮೂರು ಸ್ತರಗಳ (ಟ್ರಿಪಲ್ ಟೆಸ್ಟ್) ಪರೀಕ್ಷೆ ಹಮ್ಮಿಕೊಳ್ಳುವಂತೆ ಸರಕಾರಕ್ಕೆ ಕಟ್ಟುನಿಟ್ಟಿನ ಆದೇಶವನ್ನು ವಿಧಿಸಿತು (ಕೆ. ಕೃಷ್ಣಮೂರ್ತಿ vs ಭಾರತ ಒಕ್ಕೂಟ). 2010ರಲ್ಲಿ ಇದ್ದ ಅಂದಿನ ಭಾಜಪ ಸರಕಾರ ಮೀಸಲಾತಿಯ ಮಿತಿಯನ್ನು ಶೇ. 50ರಷ್ಟಕ್ಕೆ ಇಳಿಸಿತೇ ವಿನಾ ಟ್ರಿಪಲ್ ಟೆಸ್ಟ್ ನ ಗೋಜಿಗೆ ಹೋಗದೆ ಹಿಂದುಳಿದ ವರ್ಗಗಳ ಬಗ್ಗೆ ಕ್ರೌರ್ಯ ಮೆರೆಯಿತು. ಟ್ರಿಪಲ್ ಟೆಸ್ಟ್ ಆದೇಶ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೂ ಅನ್ವಯಿಸುವುದರಿಂದ ಕರ್ನಾಟಕವು ಅವನ್ನು ಅನುಷ್ಠಾನ ಮಾಡಬೇಕಾಗುತ್ತದೆ. ಅವೆಂದರೆ- 1.ರಾಜ್ಯದೊಳಗೆ ಹಿಂದುಳಿದ ಸಂಸ್ಥೆಗಳ ಸ್ವರೂಪ ಮತ್ತು ಪರಿಣಾಮಗಳ ಬಗ್ಗೆ ಸಮಕಾಲೀನ ಕಟ್ಟುನಿಟ್ಟಿನ ಪ್ರಾಯೋಗಿಕ ವಿಚಾರಣೆ ನಡೆಸಲು ಮೀಸಲಾದ ಆಯೋಗವನ್ನು ಸ್ಥಾಪಿಸುವುದು. 2. ಆಯೋಗದ ಶಿಫಾರಸುಗಳ ಬೆಳಕಿನಲ್ಲಿ ಸ್ಥಳೀಯ ಸಂಸ್ಥೆವಾರು ಒದಗಿಸಬೇಕಾದ ಮೀಸಲಾತಿಯ ಕೋಟಾವನ್ನು ನಿರ್ದಿಷ್ಟಪಡಿಸುವುದರಿಂದ ಮಿತಿಮೀರಿದ ಪ್ರಮಾಣದಲ್ಲಿ ತಪ್ಪಾಗುವುದಿಲ್ಲ. 3. ಯಾವುದೇ ಸಂದರ್ಭದಲ್ಲಿ ಅಂತಹ ಮೀಸಲಾತಿಯು ಪರಿಶಿಷ್ಟ ಜಾತಿಗಳು/ಪರಿಶಿಷ್ಟ ಪಂಗಡಗಳು/ಇತರ ಹಿಂದುಳಿದ ವರ್ಗಗಳ ಪರವಾಗಿ ಮೀಸಲಾಗಿರುವ ಸ್ಥಾನಗಳು ಶೇ. 50ರಷ್ಟು ಕೋಟಾವನ್ನು ಮೀರಬಾರದು. ಕರ್ನಾಟಕದ ಉಚ್ಚ ನ್ಯಾಯಾಲಯದಲ್ಲಿಯೂ ಕೂಡ, 2010ರಲ್ಲಿಯೇ ಪ್ರಶ್ನಿತಗೊಂಡು, ವಿಭಾಗೀಯ ಪೀಠ ಟ್ರಿಪಲ್ ಟೆಸ್ಟ್ ಮಾಡುವಂತೆ ಸರಕಾರಕ್ಕೆ ಆದೇಶ ನೀಡಿತು(ರಾಜ್ಯ ಚುನಾವಣಾ ಆಯೋಗ vs ಕರ್ನಾಟಕ ಸರಕಾರ). ಆದೇಶದಲ್ಲಿ ಪ್ರಬಲ ಜಾತಿಗಳು ಹೊಂದಿರುವ ಜನಸಂಖ್ಯಾ ಪ್ರಮಾಣಕ್ಕಿಂತ ಹೆಚ್ಚು ಸ್ಥಾನಗಳನ್ನು ಪಡೆದುಕೊಂಡು ರಾಜಕೀಯವಾಗಿ ಆಧಿಪತ್ಯ ಪಡೆದುಕೊಂಡಿವೆ ಎಂಬ ಅಂಶವನ್ನು ನ್ಯಾಯಾಲಯ ತೀರ್ಪಿನಲ್ಲಿ ದಾಖಲಿಸಿ ಈ ರೀತಿಯ ಅಭಿಪ್ರಾಯ ಪಟ್ಟಿದೆ: ‘‘...It would be legetimate for the state government to exclude all the known accepted and aclaimed 'politically advanced' castes from the list of backward classes for the purpose of reservation in the ensuing elections’’. ಅಷ್ಟರಲ್ಲಾಗಲೇ ಚುನಾವಣೆ ಘೋಷಣೆಯಾಗಿದ್ದರಿಂದ, ಚುನಾವಣೆ ನಡೆಸಲು ಸಹ ಅನುಮತಿ ನೀಡಿತು. ಮತ್ತೆ 2015ರಲ್ಲಿ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸಿದ ಸರಕಾರ, ಆಗಲೂ ಟ್ರಿಪಲ್ ಟೆಸ್ಟ್ ಮಾಡುವ ಉಸಾಬರಿಗೆ ಹೋಗಲಿಲ್ಲ. ಮುಂದೊಂದು ದಿನ, ಮಹಾರಾಷ್ಟ್ರ ರಾಜ್ಯಕ್ಕೆ ಸಂಬಂಧಿಸಿದಂತೆ, ವಿಕಾಸ್ ರಾವ್ ಗೌಳಿ ಎಂಬವರು ಸಲ್ಲಿಸಿದ ಮನವಿ ಮೇರೆಗೆ ಸರ್ವೋಚ್ಚ ನ್ಯಾಯಾಲಯದಲ್ಲಿ ವಿಚಾರಣೆ ನಡೆದು, ಸರ್ವೋಚ್ಚ ನ್ಯಾಯಾಲಯ ಮಹಾರಾಷ್ಟ್ರ ಸರಕಾರಕ್ಕೆ ಟ್ರಿಪಲ್ ಟೆಸ್ಟ್ ನಡೆಸುವಂತೆ ತಾಕೀತು ಮಾಡಿತು. ಹಾಗೆಯೇ ಮಧ್ಯಪ್ರದೇಶದ ಪ್ರಕರಣ ಒಂದರಲ್ಲಿಯೂ ಸರ್ವೋಚ್ಚ ನ್ಯಾಯಾಲಯ ಟ್ರಿಪಲ್ ಟೆಸ್ಟ್ ನಡೆಸುವಂತೆ ಕಟ್ಟುನಿಟ್ಟಿನ ಆದೇಶ ನೀಡಿತು(ಸುರೇಶ್ ಮಹಾಜನ್ vs ಮಧ್ಯ ಪ್ರದೇಶ). ಈ ಎರಡು ಪ್ರಕರಣಗಳಲ್ಲಿ ಸರ್ವೋಚ್ಚ ನ್ಯಾಯಾಲಯದ ನೀಡಿದ ಕಟ್ಟಪ್ಪಣೆಯ ಇಕ್ಕಟ್ಟಿಗೆ ಸಿಲುಕಿದ ಕರ್ನಾಟಕ ಸರಕಾರವು ಅನ್ಯಮಾರ್ಗವಿಲ್ಲದೆ ಆಯೋಗವನ್ನು ರಚಿಸಿ ಮೂರು ತಿಂಗಳಲ್ಲಿ ವರದಿ ಸಲ್ಲಿಸಲು ಕಾಲಮಿತಿ ಹೇರಿತು. ನಿಗದಿತ ಕಾಲಮಿತಿಯಲ್ಲಿ ಆಯೋಗ ರಾಜಕೀಯವಾಗಿ ಹಿಂದುಳಿದ ವರ್ಗಗಳನ್ನು ಗುರುತಿಸಿ ವರದಿ ಸಲ್ಲಿಸಲು ಸಾಧ್ಯವೇ ಎಂಬ ಅಂಶ ಅಂದು ಜನರ ಮಾತಾಯಿತು. 2022ರಲ್ಲಿ, ಬಸವರಾಜ ಬೊಮ್ಮಾಯಿ ಅವರ ನೇತೃತ್ವದ ಅಂದಿನ ಬಿಜೆಪಿ ಸರಕಾರ, ಟ್ರಿಪಲ್ ಟೆಸ್ಟ್ ಪರಿಶೀಲನಾ ಕಾರ್ಯಕ್ಕೆಂದು, ನ್ಯಾಯಮೂರ್ತಿ ಡಾ. ಭಕ್ತ ವತ್ಸಲ ಸಮಿತಿಯನ್ನು ರಚಿಸಿತು. ಈ ದಿಸೆಯಲ್ಲಿ ಆಯೋಗ ಯಾವ ಕಾರ್ಯವಿಧಾನ ಅನುಸರಿಸಿತು ಎಂಬುದು ಯಾರಿಗೂ ತಿಳಿಯದು. ಆಯೋಗ 90 ದಿನಗಳ ವರೆಗೂ ಕಾಯದೆ ಕೇವಲ 46 ದಿನಗಳಲ್ಲಿಯೇ ವರದಿ ಸಲ್ಲಿಸಿ ಐತಿಹಾಸಿಕ ದಾಖಲೆಯನ್ನೇ ಸೃಷ್ಟಿಸಿ ಬಿಟ್ಟಿತು! ಮಾಂತ್ರಿಕನೋರ್ವನನ್ನು ಆಯೋಗ ಮೈಮೇಲೆ ಆವಾಹಿಸಿಕೊಂಡು ವರದಿ ಸಿದ್ಧ ಪಡಿಸಿರಬಹುದೇನೋ ಎಂದು ಯಾರಿಗಾದರೂ ಅನ್ನಿಸದಿರದು. ಉಭಯ ನ್ಯಾಯಾಲಯಗಳು ನಿರ್ಣಯಾತ್ಮಕ ಅಭಿಪ್ರಾಯ ನೀಡಿದ್ದರೂ ಆಯೋಗ ಇದಾವುದನ್ನೂ ಗಮನಿಸದಿರುವುದು ವಿಷಾದ ತರುವ ಸಂಗತಿ. ಆಯೋಗ ಯಾರದೋ ಮರ್ಜಿಗೆ ಒಳಗಾಗಿ ಕಾಲಕಾಲಕ್ಕೆ ನ್ಯಾಯಾಲಯಗಳು ನೀಡಿರುವ ತೀರ್ಪಿನ ಅಂಶಗಳನ್ನು ಮನಗಾಣದೆ ವರದಿ ನೀಡಿರುವ ಸಾಧ್ಯತೆಯೂ ಇದೆ ಎಂಬ ಮಾತುಗಳು ಅಂದು ಕೇಳಿ ಬಂದವು. ಆಯೋಗ ವರದಿಯನ್ನು ಸರಕಾರಕ್ಕೆ ಸಲ್ಲಿಸಿರುವುದಷ್ಟೇ ಸಾರ್ವಜನಿಕರಿಗೆ ತಿಳಿದು ಬಂದ ವಿಷಯ. ಆದರೆ ವರದಿಯಲ್ಲಿ ಏನಿದೆ ಎಂಬುದು ಮಾತ್ರ ಯಾರಿಗೂ ತಿಳಿದಿಲ್ಲ. ಸರಕಾರವು ಅದನ್ನು ಪ್ರಕಟಿಸುವ ತಂಟೆಗೆ ಹೋಗಲೇ ಇಲ್ಲ. ಸರಕಾರ ಜನಸಾಮಾನ್ಯರ ಅವಗಾಹನೆಗೆ ತರದೆ ಅದನ್ನು ಜಾರಿಗೊಳಿಸುವ ತುರ್ತಾದರೂ ಏನು ಎಂಬುದು ಪ್ರಶ್ನೆಯಾಗಿತ್ತು. ಇಷ್ಟಾದರೂ ವರದಿ ಪ್ರಕಟಿಸುವಂತೆ ರಾಜಕೀಯ ಪಕ್ಷಗಳಾಗಲಿ ಅಥವಾ ಹಿಂದುಳಿದ ವರ್ಗಗಳ ಅಗ್ರಣಿಗಳಾಗಲಿ ಒತ್ತಡ ತರದಿರುವುದು ಕೂಡ ಸರಕಾರ ಮತ್ತು ರಾಜಕೀಯ ಪಕ್ಷಗಳ ನಡುವೆ ಇರುವ ನೈತಿಕತೆಗೆ ಹೊರತಾದ ಒಡಂಬಡಿಕೆ ಇರಬಹುದು ಎಂಬ ಗುಮಾನಿ ಇದ್ದೇ ಇತ್ತು. ಸರ್ವೋಚ್ಚ ನ್ಯಾಯಾಲಯ ಪ್ರಾಯೋಗಿಕ ದತ್ತಾಂಶಗಳನ್ನು ಕಟ್ಟುನಿಟ್ಟಿನ ಪರೀಕ್ಷೆಗೊಳಪಡಿಸಿ ರಾಜಕೀಯವಾಗಿ ಹಿಂದುಳಿದ ವರ್ಗಗಳನ್ನು ಗುರುತಿಸಲು ಸ್ಪಷ್ಟ ಮಾತಿನಲ್ಲಿ ಹೇಳಿತ್ತು. ನ್ಯಾಯಮೂರ್ತಿ ಭಕ್ತವತ್ಸಲ ಆಯೋಗ ಈ ಅತ್ಯಲ್ಪ ಅವಧಿಯಲ್ಲಿ ಪ್ರಾಯೋಗಿಕ ದತ್ತಾಂಶಗಳನ್ನು ಹೇಗೆ ಸಂಗ್ರಹಿಸಿದೆ ಹಾಗೂ ಯಾವ ಮಾನದಂಡಗಳನ್ನು ಅನುಸರಿಸಿ ಆ ವರ್ಗಗಳನ್ನು ಗುರುತಿಸಿದೆ ಎಂಬುದೇ ಯಾರಿಗೂ ತಿಳಿದಿಲ್ಲ. ಸರಕಾರ ವರದಿಯನ್ನು ಸ್ವೀಕರಿಸಿದ ನಂತರ ಮೊದಲಿಗೆ ವರದಿಯನ್ನು ಅಂಗೀಕರಿಸಬೇಕು ಮತ್ತು ಸಂಪುಟದ ಮುಂದಿಟ್ಟು ಅನುಮೋದಿಸಿದ ನಂತರ ಅದನ್ನು ಕಾರ್ಯನಿರ್ವಾಹಕ ಆದೇಶ ಹೊರಡಿಸುವುದರ ಮೂಲಕ ಜಾಹೀರುಪಡಿಸಬೇಕು. ಅನಂತರ ಅವುಗಳನ್ನು ಮೀಸಲಾತಿಗೆ ಒಳಪಡಿಸಬೇಕು. ಆದರೆ ಸರಕಾರ ಮಾತ್ರ ಇದಾವ ಪ್ರಕ್ರಿಯೆಗಳನ್ನೂ ಅನುಸರಿಸದೆ ಜನತೆಯನ್ನು ಕಗ್ಗತ್ತಲಿನಲ್ಲಿಟ್ಟಿತ್ತು. 2023ರಲ್ಲಿ ಸಾರ್ವತ್ರಿಕ ಚುನಾವಣೆ ನಡೆದು, ಬೊಮ್ಮಾಯಿ ಸರಕಾರ ಪತನಗೊಂಡು ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದು ಸಿದ್ದರಾಮಯ್ಯ ಮುಖ್ಯಮಂತ್ರಿ ಪದವಿಗೆ ಏರಿದರು. ಹೊಸದಾಗಿ ಅಸ್ತಿತ್ವಕ್ಕೆ ಬಂದ ಸಿದ್ದರಾಮಯ್ಯ ಸರಕಾರದ ಸಂಪುಟದಲ್ಲಿ ನ್ಯಾ. ಭಕ್ತವತ್ಸಲ ಆಯೋಗದ ವರದಿಯನ್ನು ಚರ್ಚಿಸಿ ಆಯೋಗದ ಕೆಲವೊಂದು ಸಲಹೆಗಳನ್ನು ಒಪ್ಪಿ, ಕೆಲವೊಂದನ್ನು ತಿರಸ್ಕರಿಸಿದೆ ಎಂಬ ವಿಷಯ ಅಂದಿನ ದಿನಪತ್ರಿಕೆಗಳಿಂದ ತಿಳಿದು ಬಂದಿತಷ್ಟೇ. ಅಲ್ಲಿಗೆ ಈ ವಿಷಯದ ಮೇಲೆ ಚರ್ಚೆ ತಾತ್ಕಾಲಿಕವಾಗಿ ಸ್ಥಗಿತಗೊಂಡಿತ್ತು. ಸರಕಾರವಾದರೂ ನ್ಯಾಯಾಲಯದ ಆದೇಶದ ಪ್ರಕಾರ ಆಯೋಗವು ವರದಿ ಸಿದ್ಧಪಡಿಸಿದೆಯೇ ಎಂಬ ಅಂಶದ ಬಗ್ಗೆ ತಲೆನೋವು ಮಾಡಿಕೊಳ್ಳದೆ ಮುಂದುವರಿಯಿತು. ಸರಕಾರ ಇಷ್ಟೆಲ್ಲಾ ಲೋಪ ದೋಷಗಳನ್ನು ಇಟ್ಟುಕೊಂಡು ಜಿಬಿಎ ಚುನಾವಣೆಗಾಗಿ ವಾರ್ಡ್‌ಗಳ ಮೀಸಲಾತಿಯನ್ನು ಸದ್ಯ ನಿಗದಿಪಡಿಸಿರುವುದು ಹಿಂದುಳಿದ ವರ್ಗಗಳಿಗೆ ಮರ್ಮಾಘಾತವನ್ನು ನೀಡಿದೆ. ಹಿಂದುಳಿದ ವರ್ಗದ ಪ್ರಾಜ್ಞರು, ತಮಗಾಗಿರುವ ಘೋರ ಅನ್ಯಾಯವನ್ನು ಪ್ರಶ್ನಿಸಬೇಕಲ್ಲವೇ? ಈಗ ಸರ್ವೋಚ್ಚ ನ್ಯಾಯಾಲಯ ಜಿಬಿಎ ಚುನಾವಣೆಯನ್ನು ಜೂನ್ ತಿಂಗಳೊಳಗೆ ನಡೆಸಬೇಕೆಂದು ಫರ್ಮಾನು ಹೊರಡಿಸಿದೆ. ಸರಕಾರ ಇಕ್ಕಟ್ಟಿನ ಬಿಕ್ಕಟ್ಟಿನಲ್ಲಿ ಸಿಕ್ಕಿಕೊಂಡಿದೆ. ಇಲ್ಲಿ ಒಂದು ಮಾತು ಪ್ರಜಾಪ್ರಭುತ್ವ ವ್ಯವಸ್ಥೆ ಎಂಬುದು ಎಲ್ಲಾ ವರ್ಗದವರನ್ನು ಒಳಗೊಂಡಿರಬೇಕಲ್ಲದೆ; ಕೆಲವರಿಗಷ್ಟೇ ಸೀಮಿತವಾದುದಲ್ಲ. ರಾಜಕೀಯ ಬೆಳಕನ್ನೇ ಕಾಣದ ಹಿಂದುಳಿದ ವರ್ಗ ಅದರಲ್ಲೂ ದಮನಿತ ಹಿಂದುಳಿದ ವರ್ಗದವರನ್ನು ಕತ್ತಲಲ್ಲಿಟ್ಟು ಚುನಾವಣೆ ನಡೆಸುವುದು ಆ ವರ್ಗದವರಿಗೆ ಎಸಗುವ ರೌರವ ದ್ರೋಹ.

ವಾರ್ತಾ ಭಾರತಿ 16 Jan 2026 12:08 pm

ಮೆಮೊರಿ ಕೊರತೆಯಿಂದ ಟಿವಿ, ಮೊಬೈಲ್, ಲ್ಯಾಪ್‌ಟಾಪ್ ಬೆಲೆಯಲ್ಲಿ ಭಾರೀ ಏರಿಕೆ; ಇನ್ನೂ ಹೆಚ್ಚಲಿದೆ ದರ

ಎಐ ತಂತ್ರಜ್ಞಾನದ ಬೇಡಿಕೆಯಿಂದಾಗಿ ಜಾಗತಿಕವಾಗಿ ಮೆಮೊರಿ ಚಿಪ್‌ಗಳ ಬೆಲೆ ಗಗನಕ್ಕೇರಿದ್ದು, ಇದರ ಪರಿಣಾಮವಾಗಿ ಸ್ಮಾರ್ಟ್‌ಫೋನ್, ಟಿವಿ ಮತ್ತು ಲ್ಯಾಪ್‌ಟಾಪ್‌ಗಳ ಬೆಲೆ ಮುಂದಿನ ವಾರಗಳಲ್ಲಿ ಶೇ. 4 ರಿಂದ 8 ರಷ್ಟು ಏರಿಕೆಯಾಗಲಿದೆ. ಈಗಾಗಲೇ ನವೆಂಬರ್-ಡಿಸೆಂಬರ್‌ನಲ್ಲಿ ಬೆಲೆಗಳು ಏರಿಕೆ ಕಂಡಿದ್ದವು. ವಿವೋ, ನಥಿಂಗ್ ಮುಂತಾದ ಕಂಪನಿಗಳು ದರ ಹೆಚ್ಚಿಸಿದ್ದರೆ, ಸ್ಯಾಮ್‌ಸಂಗ್ ಡಿಸ್ಕೌಂಟ್ ಕಡಿತಗೊಳಿಸಿದೆ.

ವಿಜಯ ಕರ್ನಾಟಕ 16 Jan 2026 11:53 am

ಕೇಂದ್ರ ಸರ್ಕಾರಿ ನೌಕರರಿಗೆ 'ಸಂಯೋಜಿತ ವೇತನ ಖಾತೆ ಪ್ಯಾಕೇಜ್' ಜಾರಿ: ಶೂನ್ಯ ಬ್ಯಾಲೆನ್ಸ್‌ ಖಾತೆ, 2 ಕೋಟಿ ರೂ. ವಿಮೆ, ಬ್ಯಾಂಕಿಂಗ್ ಸೇವೆ ಸೇರಿ ಹಲವು ಸೌಲಭ್ಯ!

ಕೇಂದ್ರ ನೌಕರರೇ ಗಮನಿಸಿ! ನಿಮ್ಮ ಸಂಬಳಕ್ಕೆ ಸಿಗಲಿದೆ ವಿಶೇಷ ಪ್ಯಾಕೇಜ್. 50 ಲಕ್ಷಕ್ಕೂ ಹೆಚ್ಚು ಮಂದಿಗೆ 'ಕಾಂಪೋಸಿಟ್ ಸ್ಯಾಲರಿ ಅಕೌಂಟ್' ಸೌಲಭ್ಯ. ಬ್ಯಾಂಕಿಂಗ್, ವಿಮೆ, ಡಿಜಿಟಲ್ ಕಾರ್ಡ್ ಸೇವೆಗಳು ಒಂದೇ ಸೂರಿನಡಿ. ಶೂನ್ಯ ಬ್ಯಾಲೆನ್ಸ್ ಖಾತೆ, ಉಚಿತ ಆನ್‌ಲೈನ್ ಟ್ರಾನ್ಸಾಕ್ಷನ್, ಸಾಲಗಳಲ್ಲಿ ರಿಯಾಯಿತಿ, ಅಪಘಾತ ವಿಮೆ, ಏರ್‌ಪೋರ್ಟ್ ಲಾಂಜ್ ಪ್ರವೇಶದಂತಹ ಲಾಭಗಳು ನಿಮ್ಮದಾಗಲಿವೆ.

ವಿಜಯ ಕರ್ನಾಟಕ 16 Jan 2026 11:48 am

ಹೋಗಿ ಬನ್ನಿ ಗಾಡ್ಗೀಳ್ ಸರ್...ನಮಸ್ಕಾರ

ಗಾಡ್ಗೀಳ್ ಅವರ ಎರಡು ಪುಸ್ತಕಗಳ ಸಹಲೇಖಕ ಇತಿಹಾಸಕಾರ ರಾಮಚಂದ್ರ ಗುಹಾ, ‘‘ಬೌದ್ಧಿಕ ಸ್ವಂತಿಕೆ, ಬೌದ್ಧಿಕ ಮತ್ತು ಪ್ರಾಯೋಗಿಕ ಕಾರ್ಯಸೂಚಿಗಳನ್ನು ಒಂದುಗೂಡಿಸುವ ಸಾಮರ್ಥ್ಯ, ಪ್ರಜಾಸತ್ತಾತ್ಮಕ ಪ್ರವೃತ್ತಿ ಮತ್ತು ಸಿನಿಕತೆಯ ಅನುಪಸ್ಥಿತಿ ಗಾಡ್ಗೀಳ್ ಅವರ ಗುಣ. ಸಾಮಾಜಿಕ ನ್ಯಾಯದ ಬಗ್ಗೆ ಕಾಳಜಿ ಮತ್ತು ಅಧಿಕಾರಸ್ಥರ ಬಗ್ಗೆ ಆಳವಾದ ಸಂಶಯ ಹೊಂದಿದ್ದರು. ಸಂಪನ್ಮೂಲ ನಿರ್ವಹಣೆಯ ವಿಶ್ವಾಸಾರ್ಹ ಮಾದರಿಗಳನ್ನು ರೂಪಿಸಲು ಸ್ಥಳೀಯರೊಂದಿಗೆ ಕೆಲಸ ಮಾಡಿದರು ಮತ್ತು ಅವರ ಬಗ್ಗೆ ಪತ್ರಿಕೆಗಳಲ್ಲಿ ಬರೆದರು. ಅವರ ನಿಷ್ಠುರತೆ ಯಾವುದೇ ಹೋರಾಟಗಾರನಿಗಿಂತ ಕಡಿಮೆ ಇರಲಿಲ್ಲ’’ ಎಂದು ಬಣ್ಣಿಸುತ್ತಾರೆ. ಪಶ್ಚಿಮ ಘಟ್ಟದಲ್ಲಿ ಬೇಡ್ತಿ-ವರದಾ ಮತ್ತು ಅಘನಾಷಿನಿ-ವೇದಾವತಿ ನದಿ ಜೋಡಣೆ, ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ, ಆಗುಂಬೆ ಸುರಂಗ, ಹೊನ್ನಾವರ ರೈಲು ಮಾರ್ಗ, ಕ್ಯಾಸಲ್‌ರಾಕ್-ಕುಲೆಂ ಜೋಡಿ ಹಳಿ ಮಾರ್ಗ, ಕೊಡಚಾದ್ರಿಗೆ ರೋಪ್‌ವೇ ಸೇರಿದಂತೆ ಹಲವು ಯೋಜನೆಗಳನ್ನು ಉದ್ದೇಶಿಸಲಾಗಿದೆ. ಇದೇ ಹೊತ್ತಿನಲ್ಲಿ ನದಿಗಳಿಗೂ ಜೀವಿಸುವ ಹಕ್ಕು ನೀಡಬೇಕೆಂದು ಆಗ್ರಹಿಸಿ, ಜನವರಿ 11ರಂದು ಶಿರಸಿಯಲ್ಲಿ ಜನ ಸಮಾವೇಶ ನಡೆದಿದೆ. ಪ್ರತಿಯಾಗಿ ಹಾವೇರಿಯಲ್ಲಿ ನದಿ ಜೋಡಣೆ ಪರವಾಗಿ ಸಮಾವೇಶ ನಡೆದಿದೆ. ಇದೆಲ್ಲದರ ನಡುವೆ ಪಶ್ಚಿಮ ಘಟ್ಟಕ್ಕಾಗಿ ತಮ್ಮ ಜೀವವನ್ನೇ ಸವೆಸಿದ್ದ ಮಾಧವ ಗಾಡ್ಗೀಳ್(ಮೇ 24,1942-ಜನವರಿ 7,2026) ತಮ್ಮ ಸಾರ್ಥಕ ಜೀವನಯಾತ್ರೆಯನ್ನು ಅಂತ್ಯಗೊಳಿಸಿದ್ದಾರೆ. ಮಾಧವ ಗಾಡ್ಗೀಳ್ ಅವರಿಗೆ ಪಶ್ಚಿಮ ಘಟ್ಟಗಳ ಬಗ್ಗೆ ಒಲವು ಮೂಡಿದ್ದು ತಂದೆ ಧನಂಜಯ ರಾಮಚಂದ್ರ ಗಾಡ್ಗೀಳ್ ಅವರಿಂದ. ಡಿ.ಆರ್. ಗಾಡ್ಗೀಳ್ ಕೇಂಬ್ರಿಜ್ ವಿಶ್ವವಿದ್ಯಾನಿಲಯದಲ್ಲಿ ಅಧ್ಯಯನ ಮಾಡಿದ್ದ ಅರ್ಥಶಾಸ್ತ್ರಜ್ಞ, ಯೋಜನಾ ಆಯೋಗದ ಉಪಾಧ್ಯಕ್ಷ ಹಾಗೂ ಪುಣೆಯ ಗೋಖಲೆ ಇನ್‌ಸ್ಟಿಟ್ಯೂಟ್‌ನ ಮಾಜಿ ನಿರ್ದೇಶಕರಾಗಿದ್ದರು; ಕೇಂದ್ರ ಸರಕಾರವು ರಾಜ್ಯಗಳಿಗೆ ಹೇಗೆ ಅನುದಾನ ನಿಗದಿ ಪಡಿಸಬೇಕು ಎಂಬುದನ್ನು ವಿವರಿಸುವ ಗಾಡ್ಗೀಳ್ ಸೂತ್ರದ ಜನಕ. ಮಾಧವ ಗಾಡ್ಗೀಳ್ ಅವರು ಪುಣೆಯ ಫರ್ಗುಸನ್ ಕಾಲೇಜಿನಲ್ಲಿ ಪದವಿ, ಮುಂಬೈ ವಿಶ್ವವಿದ್ಯಾನಿಲಯದಿಂದ ಸ್ನಾತಕೋತ್ತರ ಪದವಿ ಪಡೆದ ಬಳಿಕ ಹಾರ್ವರ್ಡ್ ವಿವಿಯಿಂದ ಗಣಿತಶಾಸ್ತ್ರೀಯ ಪರಿಸರ ವಿಜ್ಞಾನ ಮತ್ತು ಮೀನುಗಳ ವರ್ತನೆ ಕುರಿತು ಪಿಎಚ್.ಡಿ. ಪಡೆದರು. ಐಬಿಎಂ ಫೆಲೋಶಿಪ್ ಪಡೆದು ಹಾರ್ವರ್ಡ್ ಕಂಪ್ಯೂಟಿಂಗ್ ಸೆಂಟರ್‌ನಲ್ಲಿ ಸಂಶೋಧನಾ ಸಹೋದ್ಯೋಗಿಯಾಗಿ ಹಾಗೂ ವಿಶ್ವವಿದ್ಯಾನಿಲಯದಲ್ಲಿ ಜೀವಶಾಸ್ತ್ರದ ಉಪನ್ಯಾಸಕರಾಗಿ 2 ವರ್ಷ ಕೆಲಸ ಮಾಡಿದರು. 1971ರಲ್ಲಿ ಭಾರತಕ್ಕೆ ವಾಪಸಾಗಿ ಪುಣೆಯ ಅಗರ್ಕರ್ ಸಂಶೋಧನಾ ಸಂಸ್ಥೆಯಲ್ಲಿ 2 ವರ್ಷ ಕೆಲಸ ಮಾಡಿದರು. ಪತ್ನಿ ಸುಲೋಚನಾ ಅವರು ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ(ಐಐಎಸ್‌ಸಿ)ಯನ್ನು ಸೇರಿದಾಗ, ಆಗಿನ ನಿರ್ದೇಶಕ ಸತೀಶ್ ಧವನ್ ಅವರು ಗಾಡ್ಗೀಳ್ ಅವರನ್ನೂ ಆಹ್ವಾನಿಸಿದರು. 1973ರಲ್ಲಿ ಸೈದ್ಧಾಂತಿಕ ಅಧ್ಯಯನಗಳ ಕೇಂದ್ರದಲ್ಲಿ ಅಧ್ಯಾಪಕರಾಗಿ ಸೇರಿ, 1983ರಲ್ಲಿ ಪರಿಸರ ವಿಜ್ಞಾನಗಳ ಕೇಂದ್ರ(ಸಿಇಎಸ್) ಆರಂಭಿಸಿದರು. ಇದು ಇಂಥ ಮೊದಲ ಶ್ರೇಷ್ಠತಾ ಕೇಂದ್ರವಾಗಿತ್ತು. ಅವರು ತಮ್ಮನ್ನು ಶೈಕ್ಷಣಿಕ ಕ್ಷೇತ್ರಕ್ಕೆ ಸೀಮಿತಗೊಳಿಸಲಿಲ್ಲ; ಕಲಿಕೆ ಜೊತೆಗೆ ಜನರು/ಸಮುದಾಯಗಳ ಪ್ರಯೋಜನಕ್ಕಾಗಿ ತಮ್ಮ ಜ್ಞಾನವನ್ನು ಬಳಸಿದರು. ಪಶ್ಚಿಮ ಘಟ್ಟಗಳಲ್ಲಿನ ಪವಿತ್ರ ವನಗಳ ಅಧ್ಯಯನ, ಅರಣ್ಯ ಮತ್ತು ಪರಿಸರ ನೀತಿಗಳ ಅಧ್ಯಯನ, ಸ್ಥಳೀಯ ಸಮುದಾಯಗಳ ಸಾಂಪ್ರದಾಯಿಕ ಜ್ಞಾನವನ್ನು ರಕ್ಷಿಸುವ ಹಾಗೂ ಆರ್ಥಿಕ ಬೆಂಬಲ ನೀಡುವ ಜೈವಿಕ ವೈವಿಧ್ಯ ಕಾಯ್ದೆ 2002, ಅರಣ್ಯ ಸಂರಕ್ಷಣೆ ಕಾಯ್ದೆ(ಎಫ್‌ಆರ್‌ಎ) ಸೇರಿದಂತೆ ಹಲವು ಪ್ರಮುಖ ಕಾರ್ಯನೀತಿ ಉಪಕ್ರಮಗಳಲ್ಲಿ ಕೈಜೋಡಿಸಿದರು. 2004ರಲ್ಲಿ ನಿವೃತ್ತಿ ಬಳಿಕ ಪುಣೆಯ ಅಗರ್ಕರ್ ಸಂಶೋಧನಾ ಕೇಂದ್ರ ಹಾಗೂ ಗೋವಾ ವಿವಿಯಲ್ಲಿ ಸಂಶೋಧನೆ-ಬೋಧನೆ ಮುಂದುವರಿಸಿದರು. ಹಲವು ಉಪಕ್ರಮ, ಅಧ್ಯಯನ ಅವರ ಅಧ್ಯಯನ-ಶ್ರಮದಿಂದ 1986ರಲ್ಲಿ ನೀಲಗಿರಿಯಲ್ಲಿ ದೇಶದ ಮೊದಲ ಜೀವಮಂಡಲ(ಬಯೋಸ್ಪಿಯರ್) ರಚನೆಯಾಯಿತು. 1970ರ ದಶಕದ ಅಂತ್ಯ ಮತ್ತು 1980ರ ದಶಕದ ಆರಂಭದಲ್ಲಿ ಸೈಲೆಂಟ್ ವ್ಯಾಲಿ(ಮೌನ ಕಣಿವೆ) ಮಳೆಕಾಡು ಸಂರಕ್ಷಿಸುವ ಆಂದೋಲನದಲ್ಲಿ ತೊಡಗಿಸಿಕೊಂಡಿದ್ದರು. ಆನಂತರ ಪ್ರಧಾನಿ ಇಂದಿರಾ ಗಾಂಧಿ ಅವರು ಪ್ರಸ್ತಾವಿತ ಜಲವಿದ್ಯುತ್ ಯೋಜನೆಯನ್ನು ರದ್ದುಗೊಳಿಸಿದರು. ಕಾಗದ ಕಾರ್ಖಾನೆಗಳು ಬಿದಿರನ್ನು ಬೇಕಾಬಿಟ್ಟಿ ಬಳಸಿದ್ದರಿಂದ ಸಂಪನ್ಮೂಲದ ಕೊರತೆಯುಂಟಾಗಿದೆ ಎಂಬ ಮೇದಾರರ ದೂರು ಕುರಿತು 1974ರಲ್ಲಿ ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿಯ ಕೋರಿಕೆ ಮೇರೆಗೆ ಅಧ್ಯಯನ ನಡೆಸಿದರು. 1986ರ ‘ಪಶ್ಚಿಮಘಟ್ಟ ಉಳಿಸಿ ಅಭಿಯಾನ(ಎಸ್‌ಡಬ್ಲ್ಯುಜಿಎಂ)’ವು ಅರಣ್ಯನಾಶ, ಗಣಿಗಾರಿಕೆ ಮತ್ತು ಅಭಿವೃದ್ಧಿ ಯೋಜನೆಗಳಿಂದ ಆದ ವಿನಾಶವನ್ನು ಎತ್ತಿ ತೋರಿಸಿತು. 100 ದಿನಗಳ ಕಾಲ್ನಡಿಗೆ ಜಾಥಾ ನವೆಂಬರ್ 1987ರಲ್ಲಿ ಪ್ರಾರಂಭವಾಗಿ ಫೆಬ್ರವರಿ 1988ರಲ್ಲಿ ಗೋವಾದಲ್ಲಿ ಕೊನೆಗೊಂಡಿತು. 1990ರಲ್ಲಿ ಕರ್ನಾಟಕ ಸರಕಾರವು ಪಶ್ಚಿಮ ಘಟ್ಟಗಳಲ್ಲಿ ಅಭಿವೃದ್ಧಿ ಯೋಜನೆಗಳ ಮೌಲ್ಯಮಾಪನಕ್ಕೆ ನೇಮಿಸಿದಾಗ, ಆ ಪ್ರದೇಶದ 28 ಕಾಲೇಜುಗಳ ವಿದ್ಯಾರ್ಥಿಗಳು/ಶಿಕ್ಷಕರನ್ನು ಬಳಸಿಕೊಂಡು ಕ್ಷೇತ್ರಕಾರ್ಯ ನಡೆಸಿದರು. 2010ರಲ್ಲಿ ತಮಿಳುನಾಡಿನ ನೀಲಗಿರಿ ಜಿಲ್ಲೆಯ ಕೋಟಗಿರಿಯಲ್ಲಿ ಪರಿಸರ ಸಚಿವ ಜೈರಾಮ್ ರಮೇಶ್ ಪಾಲ್ಗೊಂಡಿದ್ದ ಸಭೆಯು ಪಶ್ಚಿಮ ಘಟ್ಟಗಳ ಪರಿಸರ ತಜ್ಞರ ಸಮಿತಿ(ಡಬ್ಲ್ಯುಜಿಇಇಪಿ)ಯ ರಚನೆಗೆ ಕಾರಣವಾಯಿತು. ಘಟ್ಟದಾದ್ಯಂತ ಸುತ್ತಿ, ಸ್ಥಳೀಯರೊಟ್ಟಿಗೆ ಬೆರೆತು ವರದಿ ಸಿದ್ಧಗೊಳಿಸಿದರು. ಸಮುದಾಯ-ಜನರು ಅವರ ಸಂರಕ್ಷಣಾ ಸಿದ್ಧಾಂತದ ಕೇಂದ್ರ ಬಿಂದು ಆಗಿದ್ದರು. 6 ರಾಜ್ಯಗಳಲ್ಲಿ ಹರಡಿಕೊಂಡ ಪಶ್ಚಿಮ ಘಟ್ಟದ ಶೇ.75ರಷ್ಟನ್ನು ಸಂರಕ್ಷಿಸಬೇಕೆಂದು ಅವರ ನೇತೃತ್ವದ ಸಮಿತಿ ಆಗಸ್ಟ್ 2011ರಲ್ಲಿ ಶಿಫಾರಸು ಮಾಡಿತು. ಘಟ್ಟದ ವ್ಯಾಪ್ತಿಯಲ್ಲಿ ಪರಿಸರ ಸೂಕ್ಷ್ಮ ವಲಯಗಳನ್ನು ಗುರುತಿಸಬೇಕು; ಗ್ರಾಮ-ನಗರ ಪ್ರದೇಶಗಳಲ್ಲಿ ಜೈವಿಕ ವೈವಿಧ್ಯ ನಿರ್ವಹಣೆ ಸಮಿತಿಗಳ ಒಳಗೊಳ್ಳುವಿಕೆಯಿಂದ ಈ ಪ್ರಕ್ರಿಯೆಯನ್ನು ಪ್ರಜಾಸತ್ತಾತ್ಮಕವಾಗಿ ಮಾಡಬೇಕು ಮತ್ತು ವರದಿಯನ್ನು ಸ್ಥಳೀಯ ಭಾಷೆಗಳಲ್ಲಿ ಮುದ್ರಿಸಿ ಸಾರ್ವಜನಿಕರಿಗೆ ಹಂಚಿ, ಗ್ರಾಮಪಂಚಾಯತ್‌ಗಳೊಟ್ಟಿಗೆ ವಿಸ್ತೃತ ಚರ್ಚೆ ನಡೆಸಿ ತೀರ್ಮಾನ ತೆಗೆದುಕೊಳ್ಳಬೇಕು ಎಂದು ಕೋರಿದ್ದರು. ಆದರೆ, 6 ರಾಜ್ಯಗಳ ಸರಕಾರಗಳು ಮತ್ತು ಸ್ಥಳೀಯ ಸಮುದಾಯಗಳು ಪರಿಸರ ಸೂಕ್ಷ್ಮ ವಲಯಗಳ ನಿಗದಿಗೆ ವಿರೋಧ ವ್ಯಕ್ತಪಡಿಸಿದವು. ಸರಕಾರಗಳು ವರದಿಯನ್ನು ಬಹಿರಂಗಗೊಳಿಸಲಿಲ್ಲ. ಪರಿಸರ ಸೂಕ್ಷ್ಮ ಪ್ರದೇಶಗಳಲ್ಲಿ ಮನೆ-ರಸ್ತೆ-ಶಾಲೆ ನಿರ್ಮಾಣಕ್ಕೂ ಅನುಮತಿ ನೀಡುವುದಿಲ್ಲ ಎಂದು ಸುಳ್ಳು ಪ್ರಚಾರ ನಡೆಯಿತು. ಅಧಿಕಾರಶಾಹಿ ಹಾಗೂ ರಾಜಕಾರಣಿಗಳು ಜನರನ್ನು ವರದಿ ವಿರುದ್ಧ ಎತ್ತಿಕಟ್ಟಿದರು. ಕೇರಳದಲ್ಲಿ ಚರ್ಚ್ ಕೂಡ ವರದಿಯನ್ನು ವಿರೋಧಿಸಿ, ಪ್ರತಿಭಟನೆಯಲ್ಲಿ ಪಾಲ್ಗೊಂಡಿತು. ಅದರ ಪ್ರತಿಫಲ ಉಣ್ಣಲು ಹೆಚ್ಚು ಕಾಲ ಬೇಕಾಗಲಿಲ್ಲ; 2018ರ ಪ್ರವಾಹದಲ್ಲಿ ಅಧಿಕೃತವಾಗಿ 483 ಮಂದಿ ಮೃತಪಟ್ಟರು; ಮೂಲಸೌಲಭ್ಯ ವ್ಯವಸ್ಥೆಗಳು ನೆಲಸಮವಾದವು. ಆನಂತರ, ಸರಕಾರ ಆಗಸ್ಟ್ 2012ರಲ್ಲಿ ಇಸ್ರೋ ಮಾಜಿ ಅಧ್ಯಕ್ಷ ಕೆ. ಕಸ್ತೂರಿರಂಗನ್ ನೇತೃತ್ವದ ಉನ್ನತಾಧಿಕಾರ ಕಾರ್ಯಕಾರಿ ಗುಂಪು(ಎಚ್‌ಎಲ್‌ಡಬ್ಲ್ಯುಜಿ) ನೇಮಕಗೊಳಿಸಿತು; ಸಮಿತಿಯು ಆಗಸ್ಟ್ 15, 2013ರಲ್ಲಿ ವರದಿ ಸಲ್ಲಿಸಿ, ಸಂರಕ್ಷಿಸಬೇಕಾದ ಪ್ರದೇಶವನ್ನು ಶೇ.37ಕ್ಕೆ ಇಳಿಸಿತು. ಇದು ಕೂಡ ರಾಜಕಾರಣಿಗಳು-ಅಧಿಕಾರಶಾಹಿಗೆ ಸಮ್ಮತವಾಗಲಿಲ್ಲ. 2014ರಲ್ಲಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ಸರಕಾರ, ತಿಂಗಳೊಳಗೆ ಕಸ್ತೂರಿರಂಗನ್ ಸಮಿತಿಯ ಶಿಫಾರಸುಗಳನ್ನು ಅಳವಡಿಸುವುದಾಗಿ ಹೇಳಿತು. ಇದರಿಂದ ಗಾಡ್ಗೀಳ್ ನೊಂದುಕೊಂಡರು; ಆದರೆ, ಪಶ್ಚಿಮ ಘಟ್ಟಗಳ ಮೇಲಿನ ಅವರ ಪ್ರೀತಿ ಕಡಿಮೆಯಾಗಲಿಲ್ಲ ಹಾಗೂ ಅವರು ಸಿನಿಕರಾಗಲಿಲ್ಲ. ಅಭಿವೃದ್ಧಿಯು ಮಾನವೀಯ, ಪರಿಸರ ಸಂವೇದನೆಯುಳ್ಳ ಮತ್ತು ನ್ಯಾಯಸಮ್ಮತವಾಗಿರಬೇಕು; ಬಡವರನ್ನು ಪೊರೆಯುವ ಪರಿಸರದ ನಾಶದಿಂದ ಬರಬಾರದು. ನಿಜವಾದ ಅಭಿವೃದ್ಧಿಯ ಬೇರು ವೈಜ್ಞಾನಿಕ ತೀವ್ರತೆ, ನೈತಿಕ ಉತ್ತರದಾಯಿತ್ವ ಮತ್ತು ಸಾಮಾಜಿಕ ನ್ಯಾಯದಲ್ಲಿದ್ದು, ಸ್ವಾಭಾವಿಕ ಸಂಪನ್ಮೂಲಗಳ ನಿರ್ವಹಣೆಯ ಕೇಂದ್ರದಲ್ಲಿ ಸ್ಥಳೀಯ ಜನರು-ಸಮುದಾಯಗಳು ಇರಬೇಕು ಎಂದು ನಂಬಿದ್ದರು. ಕೊಂಕಣ ರೈಲು ಯೋಜನೆ, ಭೋಪಾಲ್ ಅನಿಲ ದುರಂತ ಕುರಿತು ವಸ್ತುನಿಷ್ಠ ವರದಿ ನೀಡಿದ್ದರು; ಅವನ್ನು ನಿರ್ಲಕ್ಷಿಸಲಾಯಿತು. ಬೇಡ್ತಿ ಕೊಳ್ಳ ಯೋಜನೆ ತಡೆಯುವಲ್ಲಿ ಅವರ ಪಾಲು ದೊಡ್ಡದು. ಅಘನಾಷಿನಿ ಕೊಳ್ಳದ ಪ್ರಾಮುಖ್ಯತೆಯನ್ನು ಆಗಲೇ ಗುರುತಿಸಿದ್ದರು. ಘಟ್ಟದ ಜೀವಕ್ಕೆ ಸಮ್ಮಾನ ‘‘ಪಶ್ಚಿಮ ಘಟ್ಟಗಳು ಗೋದಾವರಿ, ಕೃಷ್ಣ, ನೇತ್ರಾವತಿ, ಕಾವೇರಿ, ಕುಂತಿ, ವೈಗೈ ಸೇರಿದಂತೆ ಹತ್ತು ಹಲವು ನದಿಗಳ ಉಗಮಸ್ಥಾನ. ಕಾಳಿದಾಸ ಪಶ್ಚಿಮ ಘಟ್ಟವನ್ನು ಸುಂದರ ಯುವತಿಗೆ ಹೋಲಿಸಿದ್ದಾನೆ; ‘ಅಗಸ್ತ್ಯಮಲೈ ಆಕೆಯ ತಲೆ, ಅಣ್ಣೆಮಲೈ ಮತ್ತು ನೀಲಗಿರಿ ಸ್ತನಗಳು, ಕೆನರಾ ಮತ್ತು ಗೋವಾದ ಶ್ರೇಣಿಗಳು ಸೊಂಟ, ಉತ್ತರ ಸಹ್ಯಾದ್ರಿ ಕಾಲುಗಳು. ಆಕೆ ಹಸಿರು ಸೀರೆ ಧರಿಸಿದ್ದಾಳೆ’. ಆದರೆ, ಹಣವಂತರು ದುರಾಸೆಯಿಂದ ಹಾಗೂ ಬಡವರು ತಮ್ಮ ಜೀವನಾಧಾರಕ್ಕೆ ಆಕೆಯನ್ನು ಬಗೆದಿದ್ದಾರೆ. ಈ ಪರ್ವತಶ್ರೇಣಿ ದಕ್ಷಿಣ ಭಾರತದ ಆರ್ಥಿಕ ಮತ್ತು ಇಕಾಲಜಿಯ ಬೆನ್ನುಮೂಳೆ ಇದ್ದಂತೆ’’ ಎಂದು ಅವರು ಒಮ್ಮೆ ಹೇಳಿದ್ದರು. ಬ್ರಿಟಿಷ್ ಇಕಲಾಜಿಕಲ್ ಸೊಸೈಟಿ, ಅಮೆರಿಕದ ರಾಷ್ಟ್ರೀಯ ವಿಜ್ಞಾನ ಅಕಾಡಮಿ ಮತ್ತು ಪ್ರಧಾನಮಂತ್ರಿಗಳ ವೈಜ್ಞಾನಿಕ ಸಲಹಾ ಮಂಡಳಿಯ ಸದಸ್ಯರಾಗಿದ್ದರು. ಅನೇಕ ರಾಷ್ಟ್ರೀಯ ಮತ್ತು ಅಂತರ್‌ರಾಷ್ಟ್ರೀಯ ಪ್ರಶಸ್ತಿ ಪಡೆದಿದ್ದರು; 2006ರಲ್ಲಿ ಪದ್ಮಭೂಷಣ ಮತ್ತು 2024ರಲ್ಲಿ ವಿಶ್ವಸಂಸ್ಥೆಯ ಚಾಂಪಿಯನ್ಸ್ ಆಫ್ ದ ಅರ್ಥ್ ಪುರಸ್ಕಾರ ಲಭಿಸಿತು. 2021ರಲ್ಲಿ ಪಶ್ಚಿಮ ಘಟ್ಟಗಳ ನೆಲ್ಲಿಯಂಪತಿ ಬೆಟ್ಟದಲ್ಲಿ ಪತ್ತೆಹಚ್ಚಿದ ಹೊಸ ಸಸ್ಯಕ್ಕೆ ಗಾಡ್ಗೀಳ್ ಅವರ ಗೌರವಾರ್ಥ ‘ಎಲಿಯೋಕಾರ್ಪಸ್ ಗಾಡ್ಗೀಳಿ’ ಎಂದು ಹೆಸರಿಡಲಾಯಿತು. ‘ಎ ಫಿಶರ್ಡ್ ಲ್ಯಾಂಡ್’- ಮಾಧವ ಗಾಡ್ಗೀಳ್ ಮತ್ತು ರಾಮಚಂದ್ರ ಗುಹಾ, ಆಕ್ಸ್‌ಫರ್ಡ್ ಯೂನಿವರ್ಸಿಟಿ ಪ್ರೆಸ್ ಇಂಡಿಯಾ, 1992; ‘ಇಕಾಲಜಿ ಆಂಡ್ ಈಕ್ವಿಟಿ; ದಿ ಯೂಸ್ ಆಂಡ್ ಅಬ್ಯೂಸ್ ಆಫ್ ನೇಚರ್ ಇನ್ ಕಂಟೆಂಪರರಿ ಇಂಡಿಯಾ’-ಮಾಧವ ಗಾಡ್ಗೀಳ್ ಮತ್ತು ರಾಮಚಂದ್ರ ಗುಹಾ, ರೂಟ್ಲೆಡ್ಜ್, 1995; ‘ನರ್ಚರಿಂಗ್ ಬಯೋಡೈವರ್ಸಿಟಿ; ಆನ್ ಇಂಡಿಯನ್ ಅಜೆಂಡಾ’-ಮಾಧವ ಗಾಡ್ಗೀಳ್ ಮತ್ತು ಪಿ.ಆರ್. ಶೇಷಗಿರಿ ರಾವ್ 1998, ಪರಿಸರ ಶಿಕ್ಷಣ ಕೇಂದ್ರ; ‘ಡೈವರ್ಸಿಟಿ: ದ ಕಾರ್ನರ್‌ಸ್ಟೋನ್ ಆಫ್ ಲೈಫ್’-ಮಾಧವ ಗಾಡ್ಗೀಳ್, ವಿಜ್ಞಾನ ಪ್ರಸಾರ, 2005; ‘ಇಕಲಾಜಿಕಲ್ ಜರ್ನೀಸ್’-ಮಾಧವ ಗಾಡ್ಗೀಳ್, ಓರಿಯಂಟ್ ಬ್ಲ್ಯಾಕ್ಸ್ವಾನ್, 2005 ಅವರ ಹೊತ್ತಗೆಗಳು. ಅವರ ಆತ್ಮಚರಿತ್ರೆ- ‘ಎ ವಾಕ್ ಅಪ್ ದ ಹಿಲ್: ಲಿವಿಂಗ್ ವಿತ್ ಪೀಪಲ್ ಆಂಡ್ ನೇಚರ್’, ಪೆಂಗ್ವಿನ್ ಅಲೆನ್ ಲೇನ್, 2023(ಕನ್ನಡ ಅನುವಾದ-ಏರುಘಟ್ಟದ ನಡಿಗೆ, ಶಾರದಾ ಗೋಪಾಲ ಮತ್ತು ನಾಗೇಶ ಹೆಗಡೆ, ಆಕೃತಿ ಆಶಯ ಪಬ್ಲಿಕೇಶನ್, ಮಂಗಳೂರು). ಸಾಮಾಜಿಕ ನ್ಯಾಯದ ಹರಿಕಾರ ಗಾಡ್ಗೀಳ್ ಅವರ ಎರಡು ಪುಸ್ತಕಗಳ ಸಹಲೇಖಕ ಇತಿಹಾಸಕಾರ ರಾಮಚಂದ್ರ ಗುಹಾ, ‘‘ಬೌದ್ಧಿಕ ಸ್ವಂತಿಕೆ, ಬೌದ್ಧಿಕ ಮತ್ತು ಪ್ರಾಯೋಗಿಕ ಕಾರ್ಯಸೂಚಿಗಳನ್ನು ಒಂದುಗೂಡಿಸುವ ಸಾಮರ್ಥ್ಯ, ಪ್ರಜಾಸತ್ತಾತ್ಮಕ ಪ್ರವೃತ್ತಿ ಮತ್ತು ಸಿನಿಕತೆಯ ಅನುಪಸ್ಥಿತಿ ಗಾಡ್ಗೀಳ್ ಅವರ ಗುಣ. ಸಾಮಾಜಿಕ ನ್ಯಾಯದ ಬಗ್ಗೆ ಕಾಳಜಿ ಮತ್ತು ಅಧಿಕಾರಸ್ಥರ ಬಗ್ಗೆ ಆಳವಾದ ಸಂಶಯ ಹೊಂದಿದ್ದರು. ಸಂಪನ್ಮೂಲ ನಿರ್ವಹಣೆಯ ವಿಶ್ವಾಸಾರ್ಹ ಮಾದರಿಗಳನ್ನು ರೂಪಿಸಲು ಸ್ಥಳೀಯರೊಂದಿಗೆ ಕೆಲಸ ಮಾಡಿದರು ಮತ್ತು ಅವರ ಬಗ್ಗೆ ಪತ್ರಿಕೆಗಳಲ್ಲಿ ಬರೆದರು. ಅವರ ನಿಷ್ಠುರತೆ ಯಾವುದೇ ಹೋರಾಟಗಾರನಿಗಿಂತ ಕಡಿಮೆ ಇರಲಿಲ್ಲ’’ ಎಂದು ಬಣ್ಣಿಸುತ್ತಾರೆ. ಅವರ ಆತ್ಮಚರಿತ್ರೆಯ ಅನುವಾದ ಸಂಬಂಧ ಅವರನ್ನು ಐಐಎಸ್‌ಸಿಯಲ್ಲಿ ಭೇಟಿ ಆಗಿದ್ದೇ ಕೊನೆ. ಅವರ ಸೌಜನ್ಯ, ಹೃದಯವಂತಿಕೆ, ಸರಳತೆ ಮೇರೆ ಇಲ್ಲದ್ದು. ವೈಯಕ್ತಿಕ ಕಾರಣಗಳಿಂದಾಗಿ ಪುಸ್ತಕದ ಅನುವಾದ ಸಾಧ್ಯವಾಗಲಿಲ್ಲ. ಐಐಎಸ್‌ಸಿಯಲ್ಲಿ ಹವಾಮಾನ ಸಂಶೋಧಕಿಯಾಗಿದ್ದ ಅವರ ಪತ್ನಿ ಸುಲೋಚನಾ ಅವರು ಜುಲೈ 2025ರಲ್ಲಿ ಮರಣ ಹೊಂದಿದರು. ಅವರ ಪುತ್ರ ಸಿದ್ಧಾರ್ಥ ಐಐಎಸ್‌ಸಿಯಲ್ಲಿ ಗಣಿತಶಾಸ್ತ್ರಜ್ಞ ಮತ್ತು ಪುತ್ರಿ ಗೌರಿ ಪತ್ರಕರ್ತೆ. ‘‘ಗಾಡ್ಗೀಳ್ ಅವರ ಅಂತ್ಯಸಂಸ್ಕಾರದ ವೇಳೆ ಕೇವಲ 50 ಜನ ಇದ್ದರು. ಸರಕಾರಗಳಿಂದ ಯಾವುದೇ ಗೌರವ ಸಲ್ಲಿಕೆಯಾಗಲಿಲ್ಲ’’ ಎಂದು ಪತ್ರಕರ್ತ ಎ.ವಿ.ಎಸ್. ನಂಬೂದಿರಿ ಬರೆದಿದ್ದಾರೆ. ಇದಕ್ಕೆ ಪೂರಕವಾಗಿ ಪತ್ರಕರ್ತ ಕೆ.ಎ.ಶಾಜಿ ಬರೆಯುತ್ತಾರೆ; ‘‘ಗಾಡ್ಗೀಳ್ ಅವರು ನಿಶ್ಯಬ್ದವಾಗಿ, ಯಾರೂ ನೋಡದೆ ಇರುವಾಗ ಸುಡುವ ಕಾಡಿನಂತೆ ಸ್ಥಿರವಾಗಿ ಮತ್ತು ಚಮತ್ಕಾರವಿಲ್ಲದೆ ಪಂಚಭೂತಗಳಲ್ಲಿ ಲೀನವಾದರು. ತೋರುಗಾಣಿಕೆಯನ್ನು ವಿರೋಧಿಸುತ್ತಿದ್ದ ಅವರು ಪ್ರೇಕ್ಷಕರನ್ನು ಬೆಳೆಸಲಿಲ್ಲ; ವಾದಗಳನ್ನು ಬೆಳೆಸಿದರು. ರಾಜ್ಯದ ಅನುಮೋದನೆಯನ್ನು ಕೇಳಲಿಲ್ಲ; ಅದರ ಖಚಿತತೆಯನ್ನು ಪ್ರಶ್ನಿಸಿದರು. ಚಪ್ಪಾಳೆಗಳಿಂದ ಅವರಿಗೆ ಅಸಮಾಧಾನ ಆಗುತ್ತಿತ್ತು; ಏಕೆಂದರೆ, ಅದನ್ನು ಸುಲಭವಾಗಿ, ಹೆಚ್ಚು ಖರ್ಚಿಲ್ಲದೆ ಗಳಿಸಬಹುದು ಎಂಬುದು ಅವರಿಗೆ ಗೊತ್ತಿತ್ತು. ಅವರು ಸಾರ್ವಜನಿಕ ಜೀವನವನ್ನು ಆಯ್ಕೆ ಮಾಡಿಕೊಳ್ಳಲು ಮಹತ್ವಾಕಾಂಕ್ಷೆ ಕಾರಣವಲ್ಲ; ಬದ್ಧತೆ ಕಾರಣ. ಸೈಲೆಂಟ್ ವ್ಯಾಲಿಯಿಂದ ಅವರು ಪ್ರಸಿದ್ಧರಾಗಲಿಲ್ಲ; ಬದಲಿಗೆ, ಆಂದೋಲನ ಅವರ ಮೇಲೆ ಜವಾಬ್ದಾರಿ ಹೊರಿಸಿತು. ಅಭಿವೃದ್ಧಿಯನ್ನು ಹೇಗೆ ಪ್ರಶ್ನಿಸಬೇಕು ಎಂಬುದನ್ನು ಮತ್ತು ವಿಜ್ಞಾನವು ಅಧಿಕಾರಕ್ಕೆ ತಲೆಬಾಗುವ ಅಗತ್ಯವಿಲ್ಲ ಎಂದು ತೋರಿಸಿಕೊಟ್ಟರು. ಪಶ್ಚಿಮ ಘಟ್ಟಗಳನ್ನು ರೈತರು, ಕಾಡು, ನದಿ ಹಾಗೂ ಇಳಿಜಾರುಗಳಿರುವ ಜೀವನ ವ್ಯವಸ್ಥೆ ಎಂದು ನೋಡಿದರು. ಅವರ ವರದಿ ಸರಕಾರ/ಧಾರ್ಮಿಕ ಸಂಸ್ಥೆಗಳನ್ನು ಅಸ್ಥಿರಗೊಳಿಸಿತು; ಏಕೆಂದರೆ, ಅದು ಸತ್ಯವನ್ನು ಅನುಕೂಲಕ್ಕಾಗಿ ದುರ್ಬಲಗೊಳಿಸಲು ನಿರಾಕರಿಸಿತು. ಇದರಿಂದ ಜೀವನ ಮಾತ್ರವಲ್ಲದೆ ಸಾವಿನಲ್ಲಿಯೂ ಅವರು ಸಾರ್ವಜನಿಕ ಗೌರವಕ್ಕೆ ಅಸ್ಪಶ್ಯರಾದರು. ಅಧಿಕಾರವು ತನಗೆ ವಿನಯದಿಂದ ಸೇವೆ ಸಲ್ಲಿಸುವವರನ್ನು ಗೌರವಿಸುತ್ತದೆ; ಆದರೆ, ಬೌದ್ಧಿಕವಾಗಿ ಅವಿಧೇಯರನ್ನು ಹೇಗೆ ಎದುರಿಸಬೇಕೆಂದು ಅದಕ್ಕೆ ತಿಳಿದಿಲ್ಲ. ಹೀಗಾಗಿ ಅಂಥವರನ್ನು ನಿರ್ಲಕ್ಷಿಸಲಾಗುತ್ತದೆ. ತಟಸ್ಥತೆ ಮತ್ತು ಪ್ರಾಮಾಣಿಕತೆ ಒಂದೇ ಅಲ್ಲ ಎಂದು ಅರಿತ ಪ್ರತಿಯೊಬ್ಬರಲ್ಲಿ ಅವರು ಬದುಕಿರುತ್ತಾರೆ. ಮಂತ್ರಿಗಳು ಮತ್ತು ಅಧಿಕಾರಿಗಳು ಅಡಿ ಟಿಪ್ಪಣಿಗಳಾಗಿ ಮಸುಕಾದ ನಂತರವೂ ಅವರ ಪ್ರಶ್ನೆಗಳು ನ್ಯಾಯಾಲಯಗಳು ಮತ್ತು ಸಾರ್ವಜನಿಕರ ಆತ್ಮಸಾಕ್ಷಿಯನ್ನು ಪ್ರಶ್ನಿಸುತ್ತಲೇ ಇರುತ್ತವೆ. ಅವರು ರಕ್ಷಿಸಲು ಪ್ರಯತ್ನಿಸಿದ ಭೂಮಿಯ ದೀರ್ಘ ಸ್ಮರಣೆಯಲ್ಲಿ ಬೃಹತ್ತಾಗಿ ಬೆಳೆಯುತ್ತಾರೆ’’. ಹೌದು. ಜನ ಕೃತಘ್ನರು; ಅಧಿಕಾರಶಾಹಿ ಲಾಭಬಡುಕತನದ್ದು. ಆದರೆ, ಪಶ್ಚಿಮ ಘಟ್ಟಗಳು ನಿಮ್ಮನ್ನು ಮರೆಯುವುದಿಲ್ಲ. ಹೋಗಿ ಬನ್ನಿ ಸರ್. ನಿಮಗೆ ವಿದಾಯ.

ವಾರ್ತಾ ಭಾರತಿ 16 Jan 2026 11:47 am

BMC Election 2026: ರಾಹುಲ್ ಗಾಂಧಿಗೆ ಸೋಲಿನ ಭೀತಿ: ಪ್ರಜಾಪ್ರಭುತ್ವ ಅಸ್ತ್ರ ಬಳಕೆ

ನವದೆಹಲಿ: ಮಹಾರಾಷ್ಟ್ರದ ಬೃಹನ್ ಮುಂಬೈ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎಗೆ ಬಹುಮತ ಸಿಗಲಿದೆ ಎಂಬ ಎಕ್ಸಿಟ್ ಪೋಲ್ 2026 ಫಲಿತಾಂಶ ಬೆನ್ನಲ್ಲೆ ಕಾಂಗ್ರೆಸ್ ನಾಯಕ, ಸಂಸದ ರಾಹುಲ್ ಗಾಂಧಿ ಅವರು ಮತ ಕಳ್ಳತನ ಬಗ್ಗೆ ಮತ್ತೆ ಮಾತನಾಡಿದ್ದಾರೆ. ಚುನಾವಣಾ ಆಯೋಗದ ಮೇಲೆ ಗರಂ ಆಗಿರುವ ಅವರು, ಪ್ರಜಾಪ್ರಭುತ್ವದ ಮೇಲಿನ ಜನರ ನಂಬಿಕೆ ಕುಸಿದಿದೆ ಎಂದು

ಒನ್ ಇ೦ಡಿಯ 16 Jan 2026 11:43 am

ಸಂಪಾದಕೀಯ | ಭಾರತಕ್ಕೆ ಅಪಾಯ ತಂದಿಡಲಿರುವ ದ್ವೇಷ ಭಾಷಣಗಳೆಂಬ ವೈರಸ್‌ಗಳು

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

ವಾರ್ತಾ ಭಾರತಿ 16 Jan 2026 11:30 am

ಟ್ರ್ಯಾಕರ್, ಜಿಪಿಎಸ್ ಹೊಂದಿದ್ದ ರಣಹದ್ದು ಚಡಚಣ ತಾಲೂಕಿನ ಗೋಟ್ಯಾಳ ಗ್ರಾಮದಲ್ಲಿ ಪತ್ತೆ

ವಿಜಯಪುರದ ಚಡಚಣ ತಾಲೂಕಿನ ಗೋಟ್ಯಾಳ ಗ್ರಾಮದಲ್ಲಿ ಜಿಪಿಎಸ್ ಟ್ರ್ಯಾಕರ್ ಅಳವಡಿಸಿದ್ದ ರಣಹದ್ದೊಂದು ಪತ್ತೆಯಾಗಿದೆ. ಮಹಾರಾಷ್ಟ್ರದ ಮೇಲಘಾಟ ಪ್ರದೇಶದಿಂದ ಬಂದಿದ್ದ ಈ ರಣಹದ್ದು, ಟ್ರ್ಯಾಕರ್‌ನ ಭಾರದಿಂದಾಗಿ ಬಸವಳಿದಿತ್ತು. ಮಹಾರಾಷ್ಟ್ರ ಅರಣ್ಯಾಧಿಕಾರಿಗಳು ರಣಹದ್ದುಗಳ ಅಧ್ಯಯನಕ್ಕಾಗಿ ಈ ಉಪಕರಣ ಅಳವಡಿಸಿದ್ದರು. ವಿಜಯಪುರ ಅರಣ್ಯಾಧಿಕಾರಿಗಳು ರಣಹದ್ದಿನ ಆರೈಕೆ ಮಾಡುತ್ತಿದ್ದು, ಮಹಾರಾಷ್ಟ್ರ ಅರಣ್ಯಾಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದಾರೆ.

ವಿಜಯ ಕರ್ನಾಟಕ 16 Jan 2026 11:30 am

ಮಹಾರಾಷ್ಟ್ರ ಸ್ಥಳೀಯ ಸಂಸ್ಥೆಗಳ ಚುನಾವಣೆ | ಮಹಾಯುತಿಗೆ ಆರಂಭಿಕ ಮುನ್ನಡೆ: ಮುಂಬೈನಲ್ಲಿ ಮಹಾಯುತಿ-ಠಾಕ್ರೆಗಳ ನಡುವೆ ನಿಕಟ ಪೈಪೋಟಿ

ಮುಂಬೈ: ಮಹಾರಾಷ್ಟ್ರ ಸ್ಥಳೀಯ ಸಂಸ್ಥೆಗಳಿಗೆ ಗುರುವಾರ ನಡೆದ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ಇಂದು ಪ್ರಾರಂಭಗೊಂಡಿದ್ದು, ಆಡಳಿತಾರೂಢ ಮಹಾಯುತಿ ಮೈತ್ರಿಕೂಟಕ್ಕೆ ಆರಂಭಿಕ ಮುನ್ನಡೆ ಲಭಿಸಿದೆ. ಬೃಹನ್ ಮುಂಬೈ ನಗರ ಪಾಲಿಕೆ ಚುನಾವಣೆಯಲ್ಲಿ ಆಡಳಿತಾರೂಢ ಮಹಾಯುತಿ ಮೈತ್ರಿಕೂಟ ಹಾಗೂ ಠಾಕ್ರೆ ಸಹೋದರರ ಮೈತ್ರಿಕೂಟದ ನಡುವೆ ನಿಕಟ ಸ್ಪರ್ಧೆ ಏರ್ಪಟ್ಟಿದೆ. ನಾಗಪುರ ನಗರ ಪಾಲಿಕೆ ಚುನಾವಣೆಯಲ್ಲಿ ನಿರೀಕ್ಷೆಯಂತೆಯೇ ಬಿಜೆಪಿ ಮುನ್ನಡೆ ಸಾಧಿಸಿದೆ. 

ವಾರ್ತಾ ಭಾರತಿ 16 Jan 2026 11:29 am

ದೆಹಲಿ ವಿಮಾನ ಏರಿದ ಡಿಕೆಶಿ: ಹೈಕಮಾಂಡ್‌ ಜತೆ ಒನ್ ಟು ಒನ್ ಮಾತುಕತೆಗೆ ಸಿಗುತ್ತಾ ಅವಕಾಶ?

ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರನ್ನು ಮೈಸೂರು ವಿಮಾನ ನಿಲ್ದಾಣದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಭೇಟಿ ಮಾಡಿ ಕೆಲಹೊತ್ತು ಮಾತುಕತೆ ನಡೆಸಿದ್ದರು. ಇದೀಗ ಡಿಕೆ ಶಿವಕುಮಾರ್ ದೆಹಲಿಗೆ ತೆರಳುತ್ತಿದ್ದಾರೆ. ದೆಹಲಿಯಲ್ಲಿ ಅಸ್ಸಾಂ ವಿಧಾನಸಭೆ ಚುನಾವಣೆಗೆ ಸಂಬಂಧಿಸಿದಂತೆ ಪಕ್ಷದ ಕಾರ್ಯತಂತ್ರದ ಕುರಿತಾಗಿ ಚರ್ಚಿಸಲು ಸಭೆಯನ್ನು ಕರೆಯಲಾಗಿದೆ. ಈ ಸಭೆಯಲ್ಲಿ ಅಸ್ಸಾಂ ಚುನಾವಣಾ ವೀಕ್ಷಕರಾಗಿ ಎಐಸಿಸಿಯಿಂದ ನೇಮಕಗೊಂಡಿರುವ ಡಿಕೆ ಶಿವಕುಮಾರ್ ಅವರು ಭಾಗಿಯಾಗಲಿದ್ದಾರೆ. ಇದೇ ವೇಳೆ ಹೈಕಮಾಂಡ್ ನಾಯಕರನ್ನು ಅವರು ಭೇಟಿ ಮಾಡುವ ಸಾಧ್ಯತೆ ಇದೆ.

ವಿಜಯ ಕರ್ನಾಟಕ 16 Jan 2026 11:19 am

ಬೆಂಗಳೂರು ರೈಲುಗಳ ಟರ್ಮಿನಲ್‌ಗಳ ಬದಲಾವಣೆ: ಈ ರೈಲುಗಳು ಭಾಗಶಃ ರದ್ದತಿ

ಬೆಂಗಳೂರು: ಕೆಎಸ್‌ಆರ್ ಬೆಂಗಳೂರು ನಿಲ್ದಾಣದಲ್ಲಿ ಪಿಟ್ ಲೈನ್ ಪುನರ್ನಿರ್ಮಾಣ ಕಾಮಗಾರಿಯ ಹಿನ್ನೆಲೆಯಲ್ಲಿ ಕೆಳಕಂಡ ರೈಲುಗಳ ಟರ್ಮಿನಲ್ ನಿಲ್ದಾಣಗಳಲ್ಲಿ ಅವುಗಳ ಮುಂದೆ ನೀಡಿರುವ ವಿವರದಂತೆ ಬದಲಾವಣೆಯನ್ನು ಮಾಡಲಾಗಿದೆ. 1) ದಿನಾಂಕ 16.01.2026 ರಿಂದ 10.03.2026 ರವರೆಗೆ ಹೊರಡುವ ರೈಲು ಸಂಖ್ಯೆ 12678 ಎರ್ನಾಕುಲಂ ಜಂಕ್ಷನ್ - ಕೆಎಸ್ಆರ್ ಬೆಂಗಳೂರು ಎಕ್ಸ್‌ಪ್ರೆಸ್ ಅನ್ನು ಬೆಂಗಳೂರು ಕಂಟೋನ್ಮೆಂಟ್ ಮತ್ತು ಕೆಎಸ್ಆರ್ ಬೆಂಗಳೂರು

ಒನ್ ಇ೦ಡಿಯ 16 Jan 2026 11:09 am

BELTHANGADY: ಮನೆಯಂಗಳದಲ್ಲಿ ನಿಂತಿದ್ದ ವ್ಯಕ್ತಿಯ ಮೇಲೆ ಚಿರತೆ ದಾಳಿ

ಅಡಿಕೆ ಮರವೇರಿ ಜೀವ ಉಳಿಸಿಕೊಂಡ ಮಂಜಪ್ಪ

ವಾರ್ತಾ ಭಾರತಿ 16 Jan 2026 11:05 am

ಟ್ರಂಪ್ ಗೆ ನೊಬೆಲ್ ಶಾಂತಿ ಪ್ರಶಸ್ತಿ ಪದಕ ಸಮರ್ಪಿಸಿದ ಮಚಾಡೊ

ವಾಷಿಂಗ್ಟನ್, ಜ.16: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗುರುವಾರ ವೆನೆಝುವೆಲಾದ ವಿರೋಧ ಪಕ್ಷದ ನಾಯಕಿ ಮಾರಿಯಾ ಕೊರಿನಾ ಮಚಾಡೊ ಅವರನ್ನು ಶ್ವೇತಭವನದಲ್ಲಿ ಭೇಟಿಯಾದರು. ಈ ವೇಳೆ ಮಚಾಡೊ ಅವರು ತಮ್ಮ ನೊಬೆಲ್ ಶಾಂತಿ ಪ್ರಶಸ್ತಿ ಪದಕವನ್ನು ಟ್ರಂಪ್ ಅವರಿಗೆ ಪ್ರದಾನ ಮಾಡಿದರು. ಈ ಭೇಟಿಯನ್ನು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕ್ಯಾರೋಲಿನ್ ಲೀವಿಟ್ ದೃಢಪಡಿಸಿದರು. ಮಚಾಡೊ ಅವರನ್ನು “ವೆನೆಝುವೆಲಾದ ಅನೇಕ ಜನರ ಪರ ಧೈರ್ಯಶಾಲಿ ಮತ್ತು ಜನರ ಧ್ವನಿ” ಎಂದು ಅವರು ವರ್ಣಿಸಿದರು. ಆದರೆ, ಈ ಸಭೆಯಿಂದ ಮಚಾಡೊ ಅವರ ರಾಜಕೀಯ ಭವಿಷ್ಯದ ಕುರಿತು ಅಧ್ಯಕ್ಷರ ನಿಲುವಿನಲ್ಲಿ ಯಾವುದೇ ಬದಲಾವಣೆ ಆಗಿಲ್ಲ ಎಂದು ಸ್ಪಷ್ಟಪಡಿಸಿದರು. ವೆನೆಝುವೆಲಾವನ್ನು ಮುನ್ನಡೆಸಲು ಮಚಾಡೊ ಅವರಿಗೆ ಅಗತ್ಯಮಟ್ಟದ ಬೆಂಬಲವಿಲ್ಲ ಎಂಬ ಅಧ್ಯಕ್ಷರ ಹಿಂದಿನ ಮೌಲ್ಯಮಾಪನ ಇನ್ನೂ ಬದಲಾಗಿಲ್ಲ ಎಂದು ಲೀವಿಟ್ ಹೇಳಿದರು. ಈ ಮೌಲ್ಯಮಾಪನವು ನೆಲದ ಮೇಲಿನ ವಾಸ್ತವಗಳ ಆಧಾರದ ಮೇಲೆ ಮಾಡಲಾಗಿದೆ ಎಂದರು. ವೆನೆಝುವೆಲಾದಲ್ಲಿ ಒಂದು ದಿನ ಚುನಾವಣೆಗಳು ನಡೆಯಬೇಕು ಎಂಬ ಆಶಯವನ್ನು ಟ್ರಂಪ್ ಹೊಂದಿದ್ದಾರೆ ಎಂದು ಅವರು ತಿಳಿಸಿದರು. ಆದರೆ ಅದರ ಸಮಯವನ್ನು ನಿರ್ದಿಷ್ಟಪಡಿಸಲಿಲ್ಲ. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಮಚಾಡೊ, ಟ್ರಂಪ್ ಅವರಿಗೆ ನೊಬೆಲ್ ಶಾಂತಿ ಪ್ರಶಸ್ತಿ ಪದಕವನ್ನು ನೀಡಿರುವುದನ್ನು ದೃಢಪಡಿಸಿದರು. ಇದನ್ನು ಅವರು “ವೆನೆಝುವೆಲಾದ ಸ್ವಾತಂತ್ರ್ಯ ಹೋರಾಟಕ್ಕೆ ಟ್ರಂಪ್ ನೀಡಿದ ಬೆಂಬಲಕ್ಕೆ ಸಲ್ಲಿಸಿದ ಗೌರವ” ಎಂದು ಹೇಳಿದರು. ಟ್ರಂಪ್ ಪದಕವನ್ನು ಅಧಿಕೃತವಾಗಿ ಸ್ವೀಕರಿಸಿದ್ದಾರೆಯೇ ಎಂಬುದನ್ನು ಶ್ವೇತಭವನ ತಕ್ಷಣ ದೃಢಪಡಿಸಲಿಲ್ಲ. ಆದರೆ, ಟ್ರಂಪ್ ತಮ್ಮ ಸಾಮಾಜಿಕ ಜಾಲತಾಣದ ಸಂದೇಶದಲ್ಲಿ ಮಚಾಡೊ ಅವರನ್ನು “ಅದ್ಭುತ ಮಹಿಳೆ” ಎಂದು ಹೊಗಳಿ, ಪದಕ ಪ್ರದಾನವನ್ನು ಪರಸ್ಪರ ಗೌರವದ ಸಂಕೇತವೆಂದು ಬಣ್ಣಿಸಿದ್ದಾರೆ. ಮುಚ್ಚಿದ ಬಾಗಿಲಿನ ಚರ್ಚೆಯ ಬಳಿಕ ನಡೆದ ಈ ಸಭೆಯ ನಂತರ ಮಚಾಡೊ ಶ್ವೇತಭವನದ ಹೊರಗೆ ನೆರೆದಿದ್ದ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದರು. “ನಾವು ಅಧ್ಯಕ್ಷ ಟ್ರಂಪ್ ಅವರನ್ನು ನಂಬಬಹುದು” ಎಂದು ಅವರು ಹೇಳಿದರು. ವೆನೆಝುವೆಲಾದ ತೈಲ ಕ್ಷೇತ್ರದ ಮೇಲೆ ಅಮೆರಿಕ ಒತ್ತಡವನ್ನು ಹೆಚ್ಚಿಸುತ್ತಿರುವ ಸಂದರ್ಭದಲ್ಲೇ ಈ ಸಭೆ ನಡೆದಿದೆ. ಇತ್ತೀಚೆಗೆ ಕ್ಯಾರಕಾಸ್‌ಗೆ ಸಂಬಂಧಿಸಿದ ಮಂಜೂರಾದ ತೈಲ ಟ್ಯಾಂಕರ್ ಅನ್ನು ಅಮೆರಿಕ ವಶಪಡಿಸಿಕೊಂಡಿದೆ. ಮಧ್ಯಂತರ ಆಡಳಿತವು ಅಮೆರಿಕದೊಂದಿಗೆ ಸಹಕರಿಸುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಈ ವಾರ ಐದು ಅಮೆರಿಕ ನಾಗರಿಕರನ್ನು ಬಿಡುಗಡೆ ಮಾಡಲಾಗಿದೆ. ಇದಕ್ಕೂ ಮೊದಲು ಟ್ರಂಪ್ ಅವರು ವೆನೆಝುವೆಲಾದ ಹಂಗಾಮಿ ಅಧ್ಯಕ್ಷೆ ಡೆಲ್ಸಿ ರೊಡ್ರಿಗಸ್ ಅವರೊಂದಿಗೆ ಉತ್ತಮ ಸಂಭಾಷಣೆ ನಡೆದಿರುವುದಾಗಿ ಹೇಳಿದ್ದರು. ಆದಾಗ್ಯೂ, ಮಚಾಡೊ ಅವರ ನಾಯಕತ್ವ ಸಾಮರ್ಥ್ಯ ಮತ್ತು ದೇಶದೊಳಗಿನ ಬೆಂಬಲದ ಕುರಿತು ಟ್ರಂಪ್ ಇನ್ನೂ ಸಂದೇಹ ವ್ಯಕ್ತಪಡಿಸುತ್ತಿದ್ದಾರೆ. ಸುಮಾರು ಎರಡೂವರೆ ಗಂಟೆಗಳ ಕಾಲ ಶ್ವೇತಭವನದಲ್ಲಿದ್ದ ಮಚಾಡೊ ನಂತರ ಕ್ಯಾಪಿಟಲ್ ಹಿಲ್‌ನಲ್ಲಿ ಅಮೆರಿಕದ ಸೆನೆಟರ್‌ಗಳೊಂದಿಗೆ ಸಭೆ ನಡೆಸಿದರು. ನಿರ್ಗಮನದ ವೇಳೆ ನೊಬೆಲ್ ಪದಕದ ಕುರಿತು ಕೇಳಿದ ಪ್ರಶ್ನೆಗಳಿಗೆ ಅವರು ಪ್ರತಿಕ್ರಿಯಿಸದೆ “ಧನ್ಯವಾದಗಳು” ಎಂದಷ್ಟೇ ಹೇಳಿದರು.

ವಾರ್ತಾ ಭಾರತಿ 16 Jan 2026 11:02 am

ಡಿಸೆಂಬರ್‌ ತ್ರೈಮಾಸಿಕದಲ್ಲಿ ಲಾಭ ಇಳಿಕೆಯಾದರೂ ಇನ್ಫೋಸಿಸ್ ಷೇರುಗಳು ಭರ್ಜರಿ 5% ಏರಿಕೆ, ಕಾರಣ ಏನು?

ಇನ್ಫೋಸಿಸ್ ತ್ರೈಮಾಸಿಕ ಲಾಭದಲ್ಲಿ ಶೇ. 2.2 ರಷ್ಟು ಇಳಿಕೆ ಕಂಡಿದ್ದರೂ, ಶುಕ್ರವಾರದ ವಹಿವಾಟಿನಲ್ಲಿ ಅದರ ಷೇರುಗಳು ಶೇ. ಕ್ಕೂ ಹೆಚ್ಚು ಏರಿಕೆ ಕಂಡಿವೆ. ಕಂಪನಿಯು ತನ್ನ ವಾರ್ಷಿಕ ಆದಾಯದ ಮುನ್ಸೂಚನೆಯನ್ನು ಶೇ. 3-3.5 ಕ್ಕೆ ಏರಿಸಿರುವುದು ಮತ್ತು 4.8 ಬಿಲಿಯನ್ ಡಾಲರ್‌ ಮೌಲ್ಯದ ಬೃಹತ್ ಒಪ್ಪಂದಗಳನ್ನು ಗಳಿಸಿರುವುದು ಹೂಡಿಕೆದಾರರಲ್ಲಿ ವಿಶ್ವಾಸ ತುಂಬಿದೆ.

ವಿಜಯ ಕರ್ನಾಟಕ 16 Jan 2026 11:00 am

800 ಜನರ ಜೀವ ಉಳಿಸಿದ್ದೇವೆ ಎಂದ ಅಮೆರಿಕ: ಇರಾನ್ ಬಿಕ್ಕಟ್ಟಿನ ತಾಜಾ ಮಾಹಿತಿ ಇಲ್ಲಿದೆ

ಅಮೆರಿಕ ಮತ್ತು ಇರಾನ್ ನಡುವೆ ಎಲ್ಲವೂ ಸರಿಯಾಗಿಲ್ಲ, ಇಬ್ಬರೂ ಯಾವುದೇ ಸಮಯದಲ್ಲಿ ಒಬ್ಬರ ಮೇಲೆ ಮತ್ತೊಬ್ಬರು ಭೀಕರ ದಾಳಿ ಮಾಡಿ ಯುದ್ಧಕ್ಕೆ ನಾಂದಿ ಹಾಡುವ ಎಲ್ಲಾ ಸಾಧ್ಯತೆ ದಟ್ಟವಾಗಿದೆ. ಹೀಗಿದ್ದಾಗ ಮಧ್ಯಪ್ರಾಚ್ಯ ಭಾಗದಲ್ಲಿ ಇರುವ ಅಮೆರಿಕದ ಪಡೆಗಳು ಇರಾನ್ ಮೇಲೆ ದಾಳಿ ಮಾಡಲು ಸನ್ನದ್ಧವಾಗಿವೆ ಎಂಬ ಮಾಹಿತಿ ಸಂಚಲನ ಸೃಷ್ಟಿ ಮಾಡಿತ್ತು. ಆದರೆ ಕೊನೇ ಕ್ಷಣದಲ್ಲಿ ಡೊನಾಲ್ಡ್

ಒನ್ ಇ೦ಡಿಯ 16 Jan 2026 10:58 am

5 ವರ್ಷದಿಂದ ಹೆದ್ದಾರಿ ಕಾಮಗಾರಿ ಕುಂಠಿತ; ಸಾರ್ವಜನಿಕರ ಅಹವಾಲುಗಳಿಗೆ ಕಿವುಡರಾದ ಜನಪ್ರತಿನಿಧಿಗಳು

​ಸುಮಾರು ಎರಡೂವರೆ ದಶಕ ಕಳೆದರೂ ತೀರ್ಥಹಳ್ಳಿ ಮಾರ್ಗದ ರಸ್ತೆ ಶೀಘ್ರವಾಗಿ ಅಭಿವೃದ್ಧಿಗೊಂಡಿಲ್ಲ. ತೀರ್ಥಹಳ್ಳಿ-ನೆಲ್ಲಿಸರ, ತೀರ್ಥಹಳ್ಳಿ-ಆಗುಂಬೆ ಸಂಪರ್ಕದ ಹೆದ್ದಾರಿ ಮಾರ್ಗದಲ್ಲಿ ಮರ ಕಡಿತಲೆ ಆದೇಶ, ಅರಣ್ಯ ಪ್ರದೇಶ ಬಳಕೆಗೆ ಅರಣ್ಯ ಇಲಾಖೆ ಮಾತ್ರ ಇನ್ನು ಎನ್‌ಒಸಿ ನೀಡಿಲ್ಲ. ಸಂತ್ರಸ್ತರಿಗೆ ಸೇರಿದ ಕಾಮಗಾರಿ ವ್ಯಾಪ್ತಿ ಅಡಕೆ ಮರ, ಮನೆ, ಕಟ್ಟಡ ತೆರವು ಮಾಡಲಾಗುತ್ತಿದೆ.

ವಿಜಯ ಕರ್ನಾಟಕ 16 Jan 2026 10:52 am

Maharashtra Civic Election Results ; ಠಾಕ್ರೆ ಸಹೋದರರ ಪಾಲಿಗೆ ಅಸ್ತಿತ್ವದ ಪರೀಕ್ಷೆ‌; ಇಂದು ಯಾರ ಪಾಲಿಗೆ ʻಮಹಾʼ ತೀರ್ಪು

ಮಹಾರಾಷ್ಟ್ರದಲ್ಲಿ ಮರಾಠ ಭಾಷೆ ಉಳಿವಿಗಾಗಿ ಹಾಗೂ ಮತ್ತೆ ತಮ್ಮ ಗೆಲುವಿಗಾಗಿ ಠಾಕ್ರೆ ಸೋದರರು ಒಂದಾಗಿದ್ದಾರೆ. ಆಮುಂಬೈನಲ್ಲಿ ಠಾಕ್ರೆ ಸಹೋದರರ ಮೈತ್ರಿ ಮತ್ತು ಮಹಾಯುತಿ ಮೈತ್ರಿಕೂಟದ ನಡುವೆ ತೀವ್ರ ಹಣಾಹಣಿ ಏರ್ಪಟ್ಟಿದೆ. ಎಕ್ಸಿಟ್ ಪೋಲ್‌ಗಳು ಮಹಾಯುತಿ ಪರ ಒಲವು ತೋರಿಸಿವೆ. ಈ ಮಧ್ಯೆ ಯಾರಿಗೆ ಜಯ ಸಿಗಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ.

ವಿಜಯ ಕರ್ನಾಟಕ 16 Jan 2026 10:46 am

ಕುಂಬ್ರ ಮರ್ಕಝುಲ್ ಹುದಾ ಮಕ್ಕಾ ವಲಯ ಕೋ ಆರ್ಡಿನೇಟರ್ ಆಗಿ ಅಬ್ದುಲ್ ರಝಾಕ್ ಮುಸ್ಲಿಯಾರ್ ರಂತಡ್ಕ ಆಯ್ಕೆ

ಪುತ್ತೂರು: ಕುಂಬ್ರ ಮರ್ಕಝುಲ್ ಹುದಾ ಮಹಿಳಾ ಕಾಲೇಜಿನ ಮಕ್ಕಾ ವಲಯದ ಸಂಯೋಜಕರಾಗಿ ಅಬ್ದುಲ್ ರಝಾಕ್ ಮುಸ್ಲಿಯಾರ್ ರಂತಡ್ಕ ಅವರನ್ನು ನೇಮಕ ಮಾಡಲಾಗಿದೆ. ಮರ್ಕಝುಲ್ ಹುದಾ ಕೇಂದ್ರ ಸಮಿತಿಯ ಕಾರ್ಯಾಧ್ಯಕ್ಷ ಡಾ.ಎಮ್ಮೆಸ್ಸೆಮ್ ಝೃನಿ ಕಾಮಿಲ್ ನೇತೃತ್ವದಲ್ಲಿ ಮಕ್ಕಾ ಅಝೀಝಿಯ್ಯಾ ದಲ್ಲಿ ನಡೆದ ಕಾರ್ಯಕ್ರಮದಲ್ಲಿ ಈ ಆಯ್ಕೆ ಮಾಡಲಾಗಿದೆ. ಹಾಜಿ ಅಬ್ದುಲ್ ಹಮೀದ್ ಉಳ್ಳಾಲ ಅಧ್ಯಕ್ಷತೆ ವಹಿಸಿದ್ದರು. ಮರ್ಕಝುಲ್ ಹುದಾ ಸೌದಿ ರಾಷ್ಟೀಯ ಸಮಿತಿಯ ಪ್ರಧಾನ ಸಂಚಾಲಕ ಅಬ್ದುಲ್ ರಶೀದ್ ಸಖಾಫಿ ಮಿತ್ತೂರು, ಜಿದ್ದಾ ವಲಯ ಸಂಚಾಲಕ ಮುಸ್ತಫಾ ಸಖಾಫಿ ಗರಗಂದೂರು, ಕೆಸಿಎಫ್ ಜಿದ್ದಾ ವಲಯ ಅಧ್ಯಕ್ಷ ಅಶ್ರಫ್ ಎಮ್ಮೆಸ್ಸೆಮ್ ಕಕ್ಕಿಂಜೆ ಶುಭ ಹಾರೈಸಿದರು

ವಾರ್ತಾ ಭಾರತಿ 16 Jan 2026 10:43 am

Gold Rate Fall: ಸತತ ಎರಡನೇ ದಿನ ಕುಸಿದ ಚಿನ್ನದ ಬೆಲೆ: ಬೆಳ್ಳಿ ಬೆಲೆಯಲ್ಲೂ 3 ಸಾವಿರ ರೂ ಇಳಿಕೆ

ಬೆಂಗಳೂರಿನಲ್ಲಿ ಚಿನ್ನದ ಬೆಲೆ ಸತತ ಎರಡು ದಿನಗಳಿಂದ ಇಳಿಕೆಯಾಗುತ್ತಿದ್ದು, 14340 ರೂಪಾಯಿ ದಾಖಲಾಗಿದೆ. ಬೆಳ್ಳಿ ಬೆಲೆಯೂ ಇಂದು ಕಡಿತ ಆಗಿದ್ದು, ಚಿನ್ನಾಭರಣ ಪ್ರಿಯರಿಗೆ ಸಿಹಿಸುದ್ದಿಯಾಗಿದೆ.

ವಿಜಯ ಕರ್ನಾಟಕ 16 Jan 2026 10:40 am

KARKALA | ಸಾಣೂರು: ಮನೆಯಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟ

ಕಾರ್ಕಳ: ಮನೆಯೊಂದರಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಮನೆಯ ಗೋಡೆ ಸಹಿತ ಹಲವು ಸೊತ್ತುಗಳು ಹಾನಿಗೀಡಾದ ಘಟನೆ ಸಾಣೂರು ಗ್ರಾಮದ ಮುದ್ದಣ್ಣ ನಗರ ಎಂಬಲ್ಲಿ ಗುರುವಾರ ತಡರಾತ್ರಿ 1:30ರ ಸುಮಾರಿಗೆ ಸಂಭವಿಸಿದೆ. ಘಟನೆಯಲ್ಲಿ ಅದೃಷ್ಟವಶಾತ್ ಯಾರಿಗೂ ಗಾಯಗಳಾಗಿಲ್ಲ. ಮುದ್ದಣ್ಣ ನಗರದ ವಾರಿಜಾ ಎಂಬವರ ಮನೆಯಲ್ಲಿ ಈ ಅವಘಡ ಸಂಭವಿಸಿದೆ. ಅಡುಗೆ ಕೋಣೆಯ ಹೊರಭಾಗದ ಕೊಠಡಿಯಲ್ಲಿದ್ದ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡಿದೆ. ಸ್ಫೋಟದ ತೀವ್ರತೆಗೆ ಮನೆಯ ಗೋಡೆ, ಫರ್ನಿಚರ್, ವಾಷಿಂಗ್ ಮಷೀನ್, ಪಾತ್ರೆ ಪಗಡಿ ಹಾಗೂ ವಿದ್ಯುತ್ ಉಪಕರಣಗಳು ಸಂಪೂರ್ಣ ಹಾನಿಗೊಂಡಿವೆ. ಮನೆಯ ಹೊರಪಾರ್ಶ್ವದಲ್ಲಿ ಸ್ಫೋಟ ಸಂಭವಿಸಿದ್ದರಿಂದ ಯಾರಿಗೂ ಹಾನಿಯಾಗಿಲ್ಲ. ಸ್ಫೋಟಕ್ಕೆ ಕಾರಣ ತಿಳಿದುಬಂದಿಲ್ಲ. ಘಟನೆಯಲ್ಲಿ ಸುಮಾರು 3 ಲಕ್ಷ ರೂ. ನಷ್ಟ ಅಂದಾಜಿಸಲಾಗಿದೆ.        

ವಾರ್ತಾ ಭಾರತಿ 16 Jan 2026 10:35 am

Gold Rate Jan 16: ಚಿನ್ನ ಪ್ರಿಯರಿಗೆ ಶುಭ ಶುಕ್ರವಾರ: ಚಿನ್ನ &ಬೆಳ್ಳಿ ಬೆಲೆ ಭರ್ಜರಿ ಇಳಿಕೆ

Gold Rate Jan 16: ಚಿನ್ನ ಪ್ರಿಯರಿಗೆ ಚಿನ್ನದ ಬೆಲೆಯ ವಿಚಾರದಲ್ಲಿ ಜನವರಿ 16 ಶುಭ ಶುಕ್ರವಾರವಾಗಿದೆ. ಚಿನ್ನದ ಬೆಲೆಯು ಸಂಕ್ರಾಂತಿ ಹಬ್ಬದ ನಂತರವೂ ಇಳಿಕೆಯ ಹಾದಿಯಲ್ಲಿದೆ. ಕಳೆದ ಒಂದು ತಿಂಗಳಿನಿಂದಲೂ ಚಿನ್ನದ ಬೆಲೆಯಲ್ಲಿ ನಿರಂತರವಾಗಿ ಏರಿಕೆ ಕಾಣುತ್ತಿತ್ತು. ಇದೀಗ ಜನವರಿ 15 ಹಾಗೂ ಜನವರಿ 16ರಂದು ಚಿನ್ನದ ಬೆಲೆ ಇಳಿಕೆಯಾಗಿದೆ. ಚಿನ್ನದ ಬೆಲೆ ಸತತವಾಗಿ ಇಳಿಕೆಯಾಗುತ್ತಿರುವುದು

ಒನ್ ಇ೦ಡಿಯ 16 Jan 2026 10:31 am

Maharashtra ಸ್ಥಳೀಯ ಸಂಸ್ಥೆಗಳ ಚುನಾವಣೆ: ಮತ ಎಣಿಕೆ ಪ್ರಕ್ರಿಯೆ ಆರಂಭ

ಮುಂಬೈ: ಬಿಎಂಸಿ ಸೇರಿದಂತೆ ಮಹಾರಾಷ್ಟ್ರದ 29 ಸ್ಥಳೀಯ ಸಂಸ್ಥೆಗಳ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ಆರಂಭವಾಗಿದೆ. ಕೆಲವೇ ಗಂಟೆಗಳಲ್ಲಿ ಬೃಹನ್ಮುಂಬೈ ಮಹಾನಗರ ಪಾಲಿಕೆ(ಬಿಎಂಸಿ)ಯ ಅಧಿಕಾರ ಯಾರ ಪಾಲಾಗಲಿದೆ ಎಂಬ ಬಗ್ಗೆ ಸ್ಪಷ್ಟ ಚಿತ್ರಣ ದೊರೆಯಲಿದೆ. ಜನವರಿ 15ರಂದು ಮಹಾರಾಷ್ಟ್ರದಾದ್ಯಂತ 29 ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆದಿತ್ತು. ಚುನಾವಣೋತ್ತರ ಸಮೀಕ್ಷೆಗಳು ಮುಂಬೈನಲ್ಲಿ ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿಕೂಟ ಗೆಲುವು ಸಾಧಿಸುವ ಮುನ್ಸೂಚನೆ ನೀಡಿವೆ. ಬೃಹನ್ಮುಂಬೈ ಮಹಾನಗರ ಪಾಲಿಕೆ(ಬಿಎಂಸಿ)ಯ 12 ವಾರ್ಡ್‌ಗಳಲ್ಲಿ ಬಿಜೆಪಿ-ಶಿವಸೇನೆ ಮೈತ್ರಿಕೂಟ ಆರಂಭಿಕ ಮುನ್ನಡೆ ಸಾಧಿಸಿದೆ.

ವಾರ್ತಾ ಭಾರತಿ 16 Jan 2026 10:12 am

Power Sharing : ’ಹಾಲು ಒಡೆದರೆ ಸರಿಪಡಿಸಲು ಸಾಧ್ಯವೇ’ - ಶಿವಯೋಗಿ ಸ್ವಾಮೀಜಿಗಳ ಸಂಕ್ರಾಂತಿ ಭವಿಷ್ಯ

Shivayogi Seer on Power sharing : ಉತ್ತರಾಯಣ ಪರ್ವಕಾಲದ ಮಕರ ಸಂಕ್ರಾಂತಿಯ ವೇಳೆ ವಿವಿಧ ಪೀಠಾಧಿಪತಿಗಳು ಭವಿಷ್ಯ ನುಡಿಯುವ ಪದ್ದತಿಯಿದೆ. ಕೋಡಿಮಠದ ಶ್ರೀಗಳು, ಸಾಮಾನ್ಯವಾಗಿ ಸಂಕ್ರಾಂತಿ ಮತ್ತು ಯುಗಾದಿಯ ವೇಳೆ ಭವಿಷ್ಯವನ್ನು ನುಡಿಯುತ್ತಾರೆ. ಇನ್ನು, ಬೆಂಗಳೂರಿನ ಗವಿಗಂಗಾಧರೇಶ್ವರ ದೇವಾಲಯದಲ್ಲಿ ಸೂರ್ಯ ರಶ್ಮಿಯು, ಶಿವಲಿಂಗದ ಮೇಲೆ ಬೀಳುವುದನ್ನು ಆಧರಿಸಿಯೂ, ಭವಿಷ್ಯವನ್ನು ನುಡಿಯಲಾಗುತ್ತದೆ. ಈಗ, ಚಂದ್ರವನ ಆಶ್ರಮದ ಶ್ರೀಗಳು ಭವಿಷ್ಯವನ್ನು ನುಡಿದಿದ್ದಾರೆ.

ವಿಜಯ ಕರ್ನಾಟಕ 16 Jan 2026 9:59 am

ಭಟ್ಕಳ | ‘ಆದರ್ಶ ಹಾಸ್ಪಿಟಲ್ ಕನೆಕ್ಟ್'; ಲೈಫ್ ಕೇರ್ ಜೊತೆ ವೈದ್ಯಕೀಯ ಸಂವಾದ

ಭಟ್ಕಳ, ಜ.16: ಲೈಫ್ ಕೇರ್ ಸ್ಪೆಷಾಲಿಟಿ ಹಾಸ್ಪಿಟಲ್, ಭಟ್ಕಳ ಹಾಗೂ ಉಡುಪಿಯ ಆದರ್ಶ ಹಾಸ್ಪಿಟಲ್ ಜಂಟಿ ಆಶ್ರಯದಲ್ಲಿ ‘ಆದರ್ಶ ಹಾಸ್ಪಿಟಲ್ ಕನೆಕ್ಟ್’ ಎಂಬ ವೈದ್ಯಕೀಯ ಸಂವಾದ ಮತ್ತು ಶೈಕ್ಷಣಿಕ ಕಾರ್ಯಕ್ರಮ ರವಿವಾರ ಸಂಜೆ ಇಲ್ಲಿ ನಡೆಯಿತು.  ನಗರದ ರಾಯಲ್ ಓಕ್ ಹೋಟೆಲ್ ನಲ್ಲಿ ಆಯೋಜಿಸಲಾಗಿದ್ದ ಈ ಕಾರ್ಯಕ್ರಮದಲ್ಲಿ ಭಟ್ಕಳ ಹಾಗೂ ಸುತ್ತಮುತ್ತಲಿನ ಪ್ರದೇಶಗಳ ವೈದ್ಯರು ಮತ್ತು ಆರೋಗ್ಯ ಕ್ಷೇತ್ರದ ವೃತ್ತಿಪರರು ಭಾಗವಹಿಸಿದ್ದರು. ಹಿರಿಯ ಅರಿವಳಿಕೆ ತಜ್ಞ ಡಾ. ಸವಿತಾ ಕಾಮತ್ ಕಾರ್ಯಕ್ರಮದ ವಿಶೇಷ ಅತಿಥಿಯಾಗಿದ್ದರು. ತುರ್ತು ಚಿಕಿತ್ಸಾ ವ್ಯವಸ್ಥೆ, ಸಮಯೋಚಿತ ತಪಾಸಣೆ ಹಾಗೂ ಸಮನ್ವಯಿತ ಚಿಕಿತ್ಸೆಯ ಮಹತ್ವದ ಕುರಿತು ಕಾರ್ಯಕ್ರಮದಲ್ಲಿ ವಿವಿಧ ಉಪನ್ಯಾಸಗಳು ನಡೆದವು. ಹೃದಯ ತಜ್ಞ ಡಾ.ಸುಹಾಸ್ ಜಿ.ಸಿ. ಇಸಿಜಿ ತುರ್ತು ಪರಿಸ್ಥಿತಿಗಳ ಕುರಿತು ಮಾತನಾಡಿ, ಹೃದಯ ಸಂಬಂಧಿ ಸಮಸ್ಯೆಗಳನ್ನು ತ್ವರಿತವಾಗಿ ಗುರುತಿಸಿ ತಕ್ಷಣ ಚಿಕಿತ್ಸೆ ನೀಡುವ ಅಗತ್ಯವಿದೆ ಎಂದು ಹೇಳಿದರು. ನೆಫ್ರಾಲಜಿಸ್ಟ್ ಡಾ. ಮೇಘಾ ಪೈ ಗ್ಲೊಮೆರೂಲರ್ ಕಾಯಿಲೆಗಳ ಕುರಿತು ಉಪನ್ಯಾಸ ನೀಡಿ, ಕಿಡ್ನಿ ಆರೋಗ್ಯದ ಮೇಲೆ ಇವುಗಳ ಪರಿಣಾಮ ಹಾಗೂ ಮುಂಚಿತ ನಿರ್ಣಯದ ಮಹತ್ವವನ್ನು ವಿವರಿಸಿದರು. ನ್ಯೂರೋ ಸರ್ಜನ್ ಡಾ. ರಾಜೇಶ್ ನಾಯರ್ ತಲೆಯ ಗಾಯಗಳ ಕುರಿತು ಮಾತನಾಡಿ, ಪ್ರಾಥಮಿಕ ಮೌಲ್ಯಮಾಪನ ಮತ್ತು ನಿರ್ವಹಣೆಯ ಪ್ರಮುಖ ಅಂಶಗಳನ್ನು ವಿವರಿಸಿದರು. ಲೈಫ್ ಕೇರ್ ಸ್ಪೆಷಾಲಿಟಿ ಹಾಸ್ಪಿಟಲ್ ವೈದ್ಯ ಡಾ.ಕೆನ್ನೆತ್ ಕ್ರಿಸ್ಪಿನ್ ಮಧುಮೇಹಿಗಳಲ್ಲಿ ಕಿಡ್ನಿ ಸುರಕ್ಷೆಗೆ ಸಮಯೋಚಿತ ತಪಾಸಣೆ ಅಗತ್ಯವಿದೆ ಎಂದು ಹೇಳಿದರು. ರೇಡಿಯಾಲಜಿಸ್ಟ್ ಡಾ. ಎಂ.ಡಿ. ನೌಷಾದ್ ಅಕ್ಯೂಟ್ ಸ್ಟ್ರೋಕ್ ಸಂದರ್ಭಗಳಲ್ಲಿ ಇಮೇಜಿಂಗ್ ನ ಪಾತ್ರ ಮತ್ತು ತ್ವರಿತ ನಿರ್ಣಯದ ಮಹತ್ವವನ್ನು ವಿವರಿಸಿದರು. ಕಾರ್ಯಕ್ರಮದಲ್ಲಿ ಲೈಫ್ ಕೇರ್ ಹಾಸ್ಪಿಟಲ್, ಭಟ್ಕಳದ ಮೆಡಿಕಲ್ ಡೈರೆಕ್ಟರ್ ಡಾ.ಮುಹಮ್ಮದ್ ನವಾಬ್ ಹಾಗೂ ಆದರ್ಶ ಹಾಸ್ಪಿಟಲ್, ಉಡುಪಿಯ ಮೆಡಿಕಲ್ ಡೈರೆಕ್ಟರ್ ಡಾ. ಜಿ.ಎಸ್. ಚಂದ್ರಶೇಖರ್ ಉಪಸ್ಥಿತರಿದ್ದು, ವೈದ್ಯರೊಂದಿಗೆ ಸಂವಾದ ನಡೆಸಿದರು. ಲೈಫ್ ಕೇರ್ ಹಾಸ್ಪಿಟಲ್ ನ ವ್ಯವಸ್ಥಾಪಕ ನಿರ್ದೇಶಕ ಡಾ. ಝುಬೈರ್ ಕೋಲಾ, ಸಲ್ಮಾನ್ ಜುಬಾಪು, ಸಾಮಾಜಿಕ ಕಾರ್ಯಕರ್ತ ನಝೀರ್ ಕಾಶಿಂಜಿ ಸೇರಿದಂತೆ ಅನೇಕ ಹಿರಿಯ ವೈದ್ಯರು ಮತ್ತು ಆರೋಗ್ಯ ಕ್ಷೇತ್ರದ ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ವಾರ್ತಾ ಭಾರತಿ 16 Jan 2026 9:43 am

ಯರಗೋಳ್‌ ಡ್ಯಾಂನಲ್ಲಿ ಮೀನು ಸಾಕಾಣಿಕೆ ನೇರ ಗುತ್ತಿಗೆಯಲ್ಲಿ ಅಕ್ರಮ ಶಂಕೆ: ಬಹಿರಂಗ ಹರಾಜಿಗೆ ಜಿಲ್ಲಾಧಿಕಾರಿಗೆ ಮನವಿ

ಯರಗೋಳ್‌ ಡ್ಯಾಂನಲ್ಲಿ ಮೀನು ಸಾಕಾಣಿಕೆ ಗುತ್ತಿಗೆಯಲ್ಲಿ ಅಕ್ರಮ ನಡೆದಿದೆ. ನಿಯಮ ಉಲ್ಲಂಘಿಸಿ, ಕೋಲಾರ ಮೂಲದ ಕಂಪನಿಗೆ 5 ವರ್ಷಗಳ ಕಾಲ ಕೇವಲ 25,200 ರೂ.ಗೆ ಗುತ್ತಿಗೆ ನೀಡಲಾಗಿದೆ. ಇದರಿಂದ ಸರಕಾರಕ್ಕೆ ಲಕ್ಷಾಂತರ ರೂ. ನಷ್ಟ ಉಂಟಾಗಿದ್ದು, ಬಲಾಢ್ಯರ ಕೈವಾಡ ಶಂಕಿಸಲಾಗಿದೆ. ಹಾಗಾಗಿ ಬಹಿರಂಗ ಹರಾಜಿಗೆ ಒತ್ತಾಯ ಕೇಳಿಬರುತ್ತಿದೆ.

ವಿಜಯ ಕರ್ನಾಟಕ 16 Jan 2026 9:23 am

ಇಂದು ಕೈ ಹೈಕಮಾಂಡ್‌ ನಾಯಕ ಭೇಟಿಯಾಗಲಿರುವ ಡಿ ಕೆ ಶಿವಕುಮಾರ್‌; ಕನಕಪುರ ಬಂಡೆಗೆ ಸಿಗುತ್ತಾ ಕುರ್ಚಿ ಅಭಯ?

ಬೆಂಗಳೂರು: ಮುಖ್ಯಮಂತ್ರಿ ಬದಲಾವಣೆ ವಿಚಾರ ರಾಜ್ಯದಲ್ಲಿ ಭರ್ಜರಿಯಾಗಿ ಚರ್ಚೆಯಾಗುತ್ತಿರುವ ನಡುವೆ, ಉಪಮುಖ್ಯಮಂತ್ರಿ ಮತ್ತು ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಇಂದು ದೆಹಲಿಯತ್ತ ಮುಖ ಮಾಡಿರುವುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಈ ಬಾರೀ ಸಂಕ್ರಾಂತಿಗೆ ಕೈ ಪಾಳಯದಲ್ಲಿ ಕ್ರಾಂತಿಯಾಗಲಿದೆ ಎಂಬೆಲ್ಲ ಚರ್ಚೆಗಳು ಹುಟ್ಟಿಕೊಂಡಿತ್ತು. ಅಲ್ಲದೇ ಕಾಂಗ್ರೆಸ್‌ ಹೈಕಮಾಂಡ್‌ ಅಧಿಕಾರ ಹಂಚಿಕೆಗೆ ಸಂಬಂಧಪಟ್ಟಂತೆ ಎಲ್ಲಾ ಗೊಂದಲಕ್ಕೆ ಬ್ರೇಕ್‌ ಹಾಕಲು

ಒನ್ ಇ೦ಡಿಯ 16 Jan 2026 9:20 am

ʻಪುರುಷರು ಗರ್ಭಧರಿಸಲು ಸಾಧ್ಯವೇʼ; ಅಮೆರಿಕ ಸೆನೆಟರ್ ಪ್ರಶ್ನೆಗೆ ಭಾರತೀಯ ಮೂಲದ ವೈದ್ಯೆ ನೀಡಿದ ಉತ್ತರ ಈಗ ವೈರಲ್!

ಅಮೆರಿಕದ ಸೆನೆಟ್ ಸಮಿತಿಯ ವಿಚಾರಣೆಯ ವೇಳೆ ಗರ್ಭಪಾತದ ಮಾತ್ರೆಗಳ ಸುರಕ್ಷತೆಯ ಕುರಿತು ಚರ್ಚೆ ನಡೆಯುತ್ತಿದ್ದಾಗ, ಭಾರತೀಯ ಮೂಲದ ವೈದ್ಯೆ ಡಾ. ನಿಶಾ ವರ್ಮಾ ಮತ್ತು ರಿಪಬ್ಲಿಕನ್ ಸೆನೆಟರ್ ಜೋಶ್ ಹಾಲೆ ನಡುವೆ ಪುರುಷರು ಗರ್ಭಧರಿಸಲು ಸಾಧ್ಯವೇ? ಎಂಬ ವಿಚಾರದ ಬಗ್ಗೆ ನಡೆದ ಚರ್ಚೆ ಸದ್ಯ ಸೋಶಿಯಲ್‌ ಮೀಡಿಯಾದಲ್ಲಿ ಚರ್ಚೆಗೆ ಗ್ರಾಸವಾಗಿದೆ

ವಿಜಯ ಕರ್ನಾಟಕ 16 Jan 2026 8:58 am

ಕಾರನ್ನು ಮಾರ್ಪಡಿಸಿ ಬೆಂಕಿ ಚಿಮ್ಮಿಸುತ್ತಾ ರಸ್ತೆಯಲ್ಲಿ ಪುಂಡಾಟ; ಇಂಜಿನಿಯರಿಂಗ್ ವಿದ್ಯಾರ್ಥಿಗೆ ಬಿತ್ತು ಭಾರೀ ದಂಡ

ಬೆಂಗಳೂರಿನಲ್ಲಿ ಹೊಸ ವರ್ಷದ ಸಂಭ್ರಮಾಚರಣೆ ವೇಳೆ, ಮಾರ್ಪಡಿಸಿದ ಕಾರಿನಲ್ಲಿ ಬೆಂಕಿ ಚಿಮ್ಮಿಸುತ್ತಾ ಪುಂಡಾಟ ಮೆರೆದ ಕೇರಳದ ಇಂಜಿನಿಯರಿಂಗ್ ವಿದ್ಯಾರ್ಥಿಗೆ 1.1 ಲಕ್ಷ ರೂ. ದಂಡ ವಿಧಿಸಲಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಖ್ಯಾತಿಗಾಗಿ ಕಾರನ್ನು ಅಕ್ರಮ ಮಾರ್ಪಾಡು ಮಾಡಿದ್ದ. ಸಂಚಾರ ಪೊಲೀಸರ ಗಮನಕ್ಕೆ ಬಂದು ಭಾರೀ ದಂಡಕ್ಕೆ ಗುರಿಯಾಯಿತು. ಕಾನೂನುಬಾಹಿರ ಚಟುವಟಿಕೆಗಳ ಅಪಾಯವನ್ನು ಈ ಘಟನೆ ಎತ್ತಿ ತೋರಿಸುತ್ತದೆ.

ವಿಜಯ ಕರ್ನಾಟಕ 16 Jan 2026 8:58 am

ಬೃಹನ್‌ಮುಂಬೈ ಮಹಾನಗರ ಪಾಲಿಕೆ ಚುನಾವಣೆ: ಜ.16ರ 10 ಗಂಟೆಗೆ ಮತ ಎಣಿಕೆ

ಮುಂಬೈ: ಬೃಹನ್‌ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (Brihanmumbai Municipal Corporation) ಚುನಾವಣೆಯ ಫಲಿತಾಂಶಕ್ಕೆ ಕ್ಷಣಗಣನೆ ಶುರುವಾಗಿದೆ. ಜನವರಿ 16ರ ಬೆಳಿಗ್ಗೆ 10 ಗಂಟೆಗೆ ಸ್ಥಳೀಯ ಪಾಲಿಕೆ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ಪ್ರಾರಂಭವಾಗಲಿದೆ. ಬೃಹನ್ ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯು ಈ ಬಾರಿ ಹಲವು ಕಾರಣಗಳಿಗೆ ಕುತೂಹಲ ಮೂಡಿಸಿದೆ. ದೇಶದ ಅತ್ಯಂತ ಶ್ರೀಮಂತ ಪಾಲಿಕೆ ಎನ್ನುವ ಖ್ಯಾತಿಯನ್ನು ಬೃಹನ್‌ಮುಂಬೈ

ಒನ್ ಇ೦ಡಿಯ 16 Jan 2026 8:51 am

ಡೊನಾಲ್ಡ್‌ ಟ್ರಂಪ್‌ಗೆ ತಮ್ಮ ನೊಬೆಲ್ ಶಾಂತಿ ಪದಕವನ್ನು ಕೊಟ್ಟ ವೆನೆಜುವೆಲಾ ನಾಯಕಿ ಮಚಾಡೊ! ಹೇಳಿದ್ದೇನು?

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ವೆನೆಜುವೆಲಾದ ವಿರೋಧ ಪಕ್ಷದ ನಾಯಕಿ ಮಾರಿಯಾ ಕೊರಿನಾ ಮಚಾಡೊ ಅವರನ್ನು ಶ್ವೇತಭವನದಲ್ಲಿ ಗುರುವಾರ ಭೇಟಿಯಾದರು. ಈ ಸಂದರ್ಭದಲ್ಲಿ ಮಚಾಡೊ ಅವರು ತಮ್ಮ ನೊಬೆಲ್ ಶಾಂತಿ ಪ್ರಶಸ್ತಿ ಪದಕವನ್ನು ಟ್ರಂಪ್‌ಗೆ ಕೊಟ್ಟಿದ್ದಾರೆ. ಈ ವೇಳೆ ಅವರು ಹೇಳಿದ್ದೇನು, ಇದರ ಉದ್ದೇಶವೇನು ಎಂಭ ಮಾಹಿತಿ ಇಲ್ಲಿದೆ.

ವಿಜಯ ಕರ್ನಾಟಕ 16 Jan 2026 8:26 am

ಬ್ಲೂ ಫ್ಲ್ಯಾಗ್ ಬೀಚ್: ನಿಮ್ಮ ಮನೆಯ ಒಳಹೊಕ್ಕಲು ನೀವೇ ಟೋಲ್ ಕಟ್ಟಿ: ರಾಜಾರಾಂ ತಲ್ಲೂರು ಬರಹ

ಕರಾವಳಿಯ ಅಭಿವೃದ್ಧಿ ಹೇಗೆ, ಎಷ್ಟು ಎಂದು ಕರಾವಳಿಯವರಲ್ಲಿ ಕೇಳದೇ, ಬೆಂಗಳೂರಿನಲ್ಲಿ ಕುಳಿತವರು ನಿರ್ಧಾರ ಮಾಡುತ್ತಿದ್ದಾರೆ. - ಹಿರಿಯ ಪತ್ರಕರ್ತ ರಾಜಾರಾಂ ತಲ್ಲೂರು ಅವರ ಬಹರ ಇಲ್ಲಿದೆ. ಮೂವತ್ತು ವರ್ಷ ಹಿಂದೆ ಮಂಗಳೂರಿನಿಂದ ಕಾರವಾರದ ತನಕ ಇಡಿಯ ಕರಾವಳಿಯಲ್ಲಿ ಸಮುದ್ರ ತೀರಕ್ಕೆ ಹೋಗುವುದಕ್ಕೆ, ಅಲ್ಲಿ ಸಾಂಪ್ರದಾಯಿಕ ಮೀನುಗಾರಿಕೆ ಮಾಡುವುದಕ್ಕೆ, ಅಥವಾ ವಿಹರಿಸುವುದಕ್ಕೆ, ವಸತಿ ನಿರ್ಮಾಣಕ್ಕೆ ಯಾರಾದರೂ ಅಡ್ಡಿ ಮಾಡಿದ್ದಿದೆಯೆ?

ಒನ್ ಇ೦ಡಿಯ 16 Jan 2026 8:24 am

7 ತಿಂಗಳಿಂದ ಕೇಂದ್ರ ಸರಕಾರದ ಡೇ-ನಲ್ಮ್‌ನ 500 ಕ್ಕೂ ಹೆಚ್ಚಿನ ಸಿಬ್ಬಂದಿಗಿಲ್ಲ ಸಂಬಳ

ಕೌಶಲಾಭಿವೃದ್ಧಿ ಇಲಾಖೆಯ ಡೇ-ನಲ್ಮ್‌ ಯೋಜನೆಯಲ್ಲಿ ಕೆಲಸ ಮಾಡುತ್ತಿರುವ 500 ಕ್ಕೂ ಹೆಚ್ಚು ಸಿಬ್ಬಂದಿ ಏಳು ತಿಂಗಳಿಂದ ಗೌರವಧನವಿಲ್ಲದೆ ಸಂಕಷ್ಟದಲ್ಲಿದ್ದಾರೆ. ಬೀದಿ ಬದಿ ವ್ಯಾಪಾರಿಗಳಿಗೆ ಯೋಜನೆಗಳ ಜಾಗೃತಿ ಮೂಡಿಸುವುದು, ಗ್ರಾಮೀಣ ಭಾಗದಲ್ಲಿ ಸ್ವಸಹಾಯ ಸಂಘ ರಚನೆ ಮುಂತಾದ ಕೆಲಸಗಳನ್ನು ಇವರು ನಿರ್ವಹಿಸುತ್ತಾರೆ. ತಿಂಗಳಿಗೆ 8,000 ರೂ. ಗೌರವಧನ ಹಾಗೂ 2,000 ರೂ. ಭತ್ಯೆ ನೀಡಲಾಗುತ್ತಿತ್ತು. ಆದರೆ, ಸದ್ಯ ಬಜೆಟ್ ಇಲ್ಲ ಎಂದು ಮೇಲಧಿಕಾರಿಗಳು ಹೇಳುತ್ತಿದ್ದಾರೆ. ಇದರಿಂದಾಗಿ ಸಿಬ್ಬಂದಿ ಆರ್ಥಿಕ ತೊಂದರೆ ಎದುರಿಸುತ್ತಿದ್ದಾರೆ. ಶೀಘ್ರ ಗೌರವಧನ ನೀಡಬೇಕೆಂದು ಒತ್ತಾಯ ಕೇಳಿಬರುತ್ತಿದೆ.

ವಿಜಯ ಕರ್ನಾಟಕ 16 Jan 2026 8:15 am

Bengaluru Second Airport: ಬೆಂಗಳೂರು - ಹೊಸೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಕೇಂದ್ರದಿಂದ ಗುಡ್‌ನ್ಯೂಸ್

ಬೆಂಗಳೂರಿನ ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣ ಪ್ರಕ್ರಿಯೆ ವಿಳಂಬವಾಗುತ್ತಿರುವುದರ ನಡುವೆ ತಮಿಳುನಾಡಿನ ಹೊಸೂರಿನಲ್ಲಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣ ಪ್ರಕ್ರಿಯೆಯು ಚುರುಕು ಪಡೆದುಕೊಂಡಿದೆ. ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ನಿರ್ಮಾಣಕ್ಕೆ ಇನ್ನೂ ಜಾಗ ಅಂತಿಮವಾಗಿಲ್ಲ. ಈ ರೀತಿ ಇರುವಾಗಲೇ ತಮಿಳುನಾಡು ಸರ್ಕಾರವು ಹೊಸೂರಿನಲ್ಲಿ ಗ್ರೀನ್‌ಫೀಲ್ಡ್ ಯೋಜನೆ ಜಾರಿಗೆ ಮಹತ್ವದ ಹೆಜ್ಜೆಯನ್ನು ಇರಿಸಿದೆ. ವಿಮಾನ ನಿಲ್ದಾಣಗಳ

ಒನ್ ಇ೦ಡಿಯ 16 Jan 2026 8:00 am

ಕೆಐಎನಲ್ಲಿ ಪ್ರಯಾಣಿಕರ ಸಂಚಾರ ಶೇ.8ರಷ್ಟು ಬೆಳವಣಿಗೆ; ಒಂದೇ ವರ್ಷದಲ್ಲಿ 43.82 ಲಕ್ಷ ಜನ ಓಡಾಟ

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು 2025ರ ಹಣಕಾಸು ವರ್ಷದಲ್ಲಿ ಪ್ರಯಾಣಿಕರ ಸಂಚಾರದಲ್ಲಿ ದಾಖಲೆ ನಿರ್ಮಿಸಿದ್ದು, ಶೇ.8ರಷ್ಟು ಬೆಳವಣಿಗೆ ಸಾಧಿಸಿದೆ. ದೇಶೀಯ ವಿಮಾನಗಳ ಕಾರ್ಯಾಚರಣೆಯಲ್ಲಿ ಮೂರನೇ ಸ್ಥಾನದಿಂದ ಎರಡನೇ ಸ್ಥಾನಕ್ಕೆ ಏರಿದ್ದು, ಅಂತಾರಾಷ್ಟ್ರೀಯ ಪ್ರಯಾಣಿಕರ ದಟ್ಟಣೆಯೂ ಶೇ.28.7ರಷ್ಟು ಹೆಚ್ಚಿದೆ. ಸರಕು ಸಾಗಣೆಯಲ್ಲೂ ಶೇ.5ರಷ್ಟು ಏರಿಕೆಯಾಗಿದ್ದು, ಒಟ್ಟಾರೆ ವಿಮಾನ ನಿಲ್ದಾಣವು ಮಹತ್ವದ ಬೆಳವಣಿಗೆಯನ್ನು ದಾಖಲಿಸಿದೆ.

ವಿಜಯ ಕರ್ನಾಟಕ 16 Jan 2026 7:11 am

ಕರ್ನಾಟಕದ ವಿವಿಧ ಭಾಗಗಳಲ್ಲಿ ಚಳಿ ಮತ್ತೆ ಹೆಚ್ಚಳ, ಹೇಗಿದೆ ಜ.16ರ ಹವಾಮಾನ

ಬೆಂಗಳೂರು ಸೇರಿದಂತೆ ಕರ್ನಾಟಕದಲ್ಲಿ ಚಳಿ ಪ್ರಮಾಣವು ತುಸು ಇಳಿಕೆ ಕಂಡಿದೆ. ಕಳೆದ 24 ಗಂಟೆ ಅವಧಿಯಲ್ಲಿ ಕರ್ನಾಟಕದ ದಕ್ಷಿಣ ಒಳನಾಡಿನಲ್ಲಿ ಈಶಾನ್ಯ ಮಾನ್ಸೂನ್ ಸಾಮಾನ್ಯವಾಗಿತ್ತು. ರಾಜ್ಯದಾದ್ಯಂತ ಒಂದು ಅಥವಾ ಎರಡು ಸ್ಥಳಗಳಲ್ಲಿ ಮಳೆಯಾಗಿದೆ. ಜನವರಿ 16ರಂದು ಸಹ ವಿವಿಧ ಭಾಗಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆಯು ಮುನ್ಸೂಚನೆ ನೀಡಿದೆ. ಜನವರಿ 16

ಒನ್ ಇ೦ಡಿಯ 16 Jan 2026 6:55 am

ವಿಶ್ವವಿಖ್ಯಾತ ಹಂಪಿ ಉತ್ಸವಕ್ಕೆ ಮುಹೂರ್ತ ಫಿಕ್ಸ್‌; ಎಂದಿನಿಂದ ಆರಂಭ, ಎಷ್ಟು ದಿನ ಇರಲಿದೆ?

ವಿಜಯನಗರದ ಗತವೈಭವ ಸಾರುವ ಹಂಪಿ ಉತ್ಸವವನ್ನು ಅದ್ದೂರಿಯಾಗಿ ಆಚರಿಸಲು ಈಗಾಗಲೇ ಜಿಲ್ಲಾಡಳಿತ ಸಿದ್ಧತೆ ಮಾಡಿಕೊಳ್ಳುತ್ತಿವೆ. ಫೆಬ್ರವರಿ 13, 14, 15 ರಂದು ನಡೆಯುವ ಉತ್ಸವಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡುವರು. ಈ ಬಾರಿ ಐದು ವೇದಿಕೆಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, ಡ್ರೋನ್ ಶೋ, ಗಾಳಿಪಟ ಉತ್ಸವ ಸೇರಿ ಹಲವು ವಿಶೇಷತೆಗಳು ಇರಲಿವೆ. ಸಾರ್ವಜನಿಕರಿಗೆ ಉತ್ತಮ ಸಾರಿಗೆ ಮತ್ತು ಮೂಲ ಸೌಕರ್ಯ ಒದಗಿಸಲಾಗುವುದು.

ವಿಜಯ ಕರ್ನಾಟಕ 16 Jan 2026 6:40 am

ನಿವೇಶನ ರಹಿತರಿಗೆ ಸಂಕ್ರಾಂತಿ ಸಿಹಿ: ದಕ್ಷಿಣ ಕನ್ನಡದ ಪುತ್ತೂರು ತಾಲೂಕಿಗೆ ಬಂಪರ್ ಅವಕಾಶ, ಏನದು ಗೊತ್ತೆ?

ಪುತ್ತೂರು ತಾಲೂಕಿನ ನಿವೇಶನ ರಹಿತರಿಗೆ ಸಿಹಿ ಸುದ್ದಿ. ಈಗ ತಮ್ಮ ಗ್ರಾಪಂ ವ್ಯಾಪ್ತಿಯಲ್ಲಷ್ಟೇ ಅಲ್ಲದೆ ತಾಲೂಕಿನ ಯಾವುದೇ ಗ್ರಾಪಂ ಅಥವಾ ನಗರ ಪ್ರದೇಶದಲ್ಲಿ ನಿವೇಶನಕ್ಕೆ ಅರ್ಜಿ ಸಲ್ಲಿಸಬಹುದು. ರಾಜೀವ್‌ ಗಾಂಧಿ ವಸತಿ ನಿಗಮ ಈ ಹೊಸ ಆದೇಶ ಹೊರಡಿಸಿದೆ. ಇದರಿಂದ ಸಾವಿರಾರು ವಸತಿ ರಹಿತರಿಗೆ ಅನುಕೂಲವಾಗಲಿದೆ. ಶಾಸಕ ಅಶೋಕ್‌ ರೈ ಅವರ ಪ್ರಯತ್ನ ಫಲಿಸಿದೆ. ಈ ಆದೇಶದಿಂದ ನಿವೇಶನ ಹಂಚಿಕೆ ಪ್ರಕ್ರಿಯೆ ಸುಗಮವಾಗಲಿದೆ.

ವಿಜಯ ಕರ್ನಾಟಕ 16 Jan 2026 6:11 am

ಇರಾನ್‌ನಲ್ಲಿ ಜೆನ್‌ ಜೀ ನಾರಿ ಶಕ್ತಿ; ಮಹಿಳೆಯರಿಗೇಕೆ ಅಯತೊಲ್ಲಾ ಖಮೇನಿ ಆಡಳಿತದ ಮೇಲೆ ಸಿಟ್ಟು, ಮುಂದೇನಾಗುತ್ತೆ?

ಇರಾನ್‌ನಲ್ಲಿ ನಾಗರಿಕರ ಪ್ರತಿಭಟನೆ ಭುಗಿಲೆದ್ದಿದೆ. ಹಲವು ದೇಶಗಳಲ್ಲಿಪ್ರತಿಭಟನೆಯ ನೇತೃತ್ವ ವಹಿಸಿಕೊಂಡಿರುವ ಜೆನ್‌ ಜೀ ಪೀಳಿಗೆ ಸರಕಾರಗಳನ್ನೇ ಬುಡಮೇಲು ಮಾಡಿದೆ. ಇರಾನ್‌ನಲ್ಲೂಅದರ ಸೂಚನೆ ಕಾಣುತ್ತಿದೆ. ಮುಖ್ಯವಾಗಿ ಜೆನ್‌ ಜೀ ಯುವತಿಯರ ಪಡೆ ಖಮೇನಿ ಆಡಳಿತದ ವಿರುದ್ಧ ತೊಡೆ ತಟ್ಟಿ ನಾನಾ ವಿಧಗಳಲ್ಲಿಪ್ರತಿಭಟಿಸುತ್ತಿರುವುದು ಜಗತ್ತಿನ ಗಮನ ಸೆಳೆದಿದೆ.

ವಿಜಯ ಕರ್ನಾಟಕ 16 Jan 2026 6:08 am