ಪಾಲ್ಕುರಿಕೆ ಸೋಮನಾಥ ಕವಿ ಅಪ್ರತಿಮ ಬಸವ ಭಕ್ತ
ಕಲಬುರಗಿ:ಎ.19:ಪಾಲ್ಕುರಿಕೆ ಸೋಮನಾಥಕವಿಯ ವಿದ್ವತ್ತು ಮತ್ತು ಕವಿತ್ವ ಎರಡೂ ಹೊರಹೊಮ್ಮಿರುವುದು ‘ಮಲ್ಲಿಕಾರ್ಜುನ
ಮೂಲಭೂತ ಸೌಕರ್ಯಗಳಿಂದ ಶೈಕ್ಷಣಿಕ ಪ್ರಗತಿ
ಕಲಬುರಗಿ :ಎ.19: ಶೈಕ್ಷಣಿಕ ವ್ಯವಸ್ಥೆಯ ಸುಧಾರಣೆಗೆ ಸೂಕ್ತ ಕಟ್ಟಡ ವ್ಯವಸ್ಥೆ, ಪೀಠೋಪಕರಣ-ಪಾಠೋಪಕರಣ, ಗ್ರಂಥಾಲಯ,
ಸಾರಿಗೆ ನೌಕರರ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ
ಹಗರಿಬೊಮ್ಮನಹಳ್ಳಿ.ಏ.೧೯ ಪಟ್ಟಣದ ಜನವಾದಿ ಮಹಿಳಾ ಸಂಘ ಹಾಗೂ ರಾಜ್ಯ ವಿಕಲಚೇತನರು ಮತ್ತು ಪಾಲಕರ ಒಕ್ಕೂಟದ ಪದಾಧಿಕಾರಿಗಳು
ಕೆಎಚ್ಬಿ ಗ್ರೀನ ಪಾರ್ಕನಲ್ಲಿ ಕೋವಿಡ್ ಲಸಿಕಾ
ಕಲಬುರಗಿ :ಎ.19: ನಗರದ ಆಳಂದ ರಸ್ತೆಯ ಸಂತೋಷ ಕಾಲನಿಯ ಕೆಎಚ್ಬಿ ಗ್ರೀನ್ ಪಾರ್ಕನಲ್ಲಿ ಶಹಾಬಜಾರ ನಗರ ಪ್ರಾಥಮಿಕ
ಶೈಕ್ಷಣಿಕ ಪ್ರಗತಿಗೆ ಸಮುದಾಯದ ಸಹಕಾರ ಅಗತ್ಯ
ಕಲಬುರಗಿ :ಎ.19: ರಾಷ್ಟ್ರದ ಸರ್ವತೋಮುಖ ಬೆಳವಣಿಗೆಗೆ ಕಾರಣವಾದ ಶೈಕ್ಷಣಿಕ ವ್ಯವಸ್ಥೆಯ ಸುಧಾರಣೆ ಕೇವಲ ಸರ್ಕಾರ
ಹಕ್ಕ-ಬುಕ್ಕರು ಕುರುಬ ಸಮಾಜದ ಕಿರೀಟಗಳು
ಹಗರಿಬೊಮ್ಮನಹಳ್ಳಿ.. ಏ.೧೯ ವಿಜಯನಗರ ಸಾಮ್ರಾಜ್ಯ ಸಂಸ್ಥಾಪಕರಾದ ಹಕ್ಕ-ಬುಕ್ಕರ 14ನೇ ಶತಮಾನದಲ್ಲಿ ವಿದ್ಯಾರಣ್ಯ
ಬಳ್ಳಾರಿಯಲ್ಲಿ ಕೋವಿಡ್ ತುರ್ತುಪರಿಸ್ಥಿತಿ ಸಭೆ ಬಿಗಿಯಾದ
ಬಳ್ಳಾರಿ, ಏ.19: ಕೋವಿಡ್ 2ನೇ ಅಲೆಯ ಸೊಂಕು ಅತ್ಯಂತ ತೀವ್ರಗತಿಯಲ್ಲಿ ಪಸರಿಸುತ್ತಿದ್ದು. ಸೊಂಕಿಗೆ ಒಳಗಾಗಿ ಹೋಂ
ಹತಗುಂದಾ ಜಾನಪದ ಸಂಭ್ರಮ ಸಾಂಸ್ಕøತಿಕ ಕಾರ್ಯಕ್ರಮ
ಕಲಬುರಗಿ:ಎ.19: ತಾಲೂಕಿನ ಹತಗುಂದಾ ಗ್ರಾಮದಲ್ಲಿ ವೀರಂತೇಶ್ವರ ಸಂಗೀತ ಸಂಸ್ಥೆ ಬಿಲಗುಂದಿ ಮತ್ತು ಕನ್ನಡ ಮತ್ತು
ಕನ್ನಡ ಅನ್ನದ ಭಾಷೆಯಗಬೇಕೆಂಬುದು ನನ್ನ ಆಶಯ: ಶೇಖರಗೌಡ
ಬಳ್ಳಾರಿ, ಏ.19: ಕನ್ನಡ ಅನ್ನದ ಭಾಷೆಯನ್ನಾಗಿ ಮಾಡಬೇಕೆಂಬುದು ನನ್ನ ಆಶಯ ಎಂದು ಕನ್ನಡ ಸಾಹಿತ್ಯ ಪರಿಷತ್ ನ ರಾಜ್ಯದ್ಯಕ್ಷ
ಭಾರತದಲ್ಲಿ ಕೋವಿಡ್ ವೇಗವಾಗಿ ಹರಡಲು ಮೂರು ಕಾರಣ ನೀಡಿದ
ನವದೆಹಲಿ, ಏಪ್ರಿಲ್ 19: ಭಾರತದಲ್ಲಿ ಒಂದೇ ದಿನದಲ್ಲಿ ದಾಖಲೆಯ 2.73 ಲಕ್ಷದಲ್ಲಿ ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದು,
Video: \ಕೊರೊನಾವೈರಸ್ ಓಡಿಸಲು ಒಂದೇ ಒಂದು ಪೆಗ್ ಎಣ್ಣೆ
ನವದೆಹಲಿ, ಏಪ್ರಿಲ್ 19: ಡಾಕ್ಟರ್ ನೀಡುವ ಲಸಿಕೆಯಿಂದ ಕೊರೊನಾವೈರಸ್ ಹೋಗೋದಿಲ್ಲ. ಕೊವಿಡ್-19 ಲಸಿಕೆಗೆ ಇಲ್ಲದ ಶಕ್ತಿ
ಶಿವಮೊಗ್ಗ; ಪೊಲೀಸರಿಂದ ವಿಭಿನ್ನವಾಗಿ ಮಾಸ್ಕ್
ಶಿವಮೊಗ್ಗ, ಏಪ್ರಿಲ್ 19; ಮಾಸ್ಕ್ ಧರಿಸದವರಿಗೆ ಕಪಾಳಮೋಕ್ಷ, ಹಣವಿಲ್ಲದಿದ್ದರೂ ಒತ್ತಾಯಪೂರ್ವಕವಾಗಿ ದಂಡ ವಸೂಲಿ
ಬೆಳಗಾವಿ: ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ಗೆ ಕೊರೊನಾ
ಬೆಳಗಾವಿ ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೂ ಕೊರೊನಾ ಸೋಂಕು ತಗುಲಿದೆ. ಈ ಕುರಿತು ಸ್ವತಃ
\ಲಸಿಕೆ ಹಾಕುವ ಬದಲು ಲಸಿಕೆ ಬಗ್ಗೆ ಅನುಮಾನ ಹುಟ್ಟುಹಾಕಿರುವುದು
ನವದೆಹಲಿ, ಏಪ್ರಿಲ್ 19: ಕೊರೊನಾ ನಿರ್ವಹಣೆ ಕುರಿತು ಸರ್ಕಾರದ ಕಾರ್ಯವೈಖರಿ ಕುರಿತು ಕಾಂಗ್ರೆಸ್ ಹಿರಿಯ ನಾಯಕ
ಮುತ್ತು ತಂದ ಕುತ್ತು: ಗಂಡನಿಗೆ ಕಿಸ್ ಮಾಡಲು ಮಾಸ್ಕ್ ಹಾಕಿಲ್ಲ
ಕಾರಿನಲ್ಲಿ ಮಾಸ್ಕ್ ಧರಿಸದೇ ಬಂದ ಜೋಡಿಯೊಂದನ್ನು ದೆಹಲಿ ಪೊಲೀಸರು ತಡೆದಾಗ, ಗಂಡನಿಗೆ ಮುತ್ತು ಕೊಡಲು ಮಾಸ್ಕ್
ನೆಲದ ಮೇಲೆ ಮಲಗಿಸಿ ಚಿಕಿತ್ಸೆ ಕೊಡಿ ಗೋಗರೆಯುತ್ತಿರುವ
ಬೀದರ:ಎ.19: ಗಡಿ ಜಿಲ್ಲೆ ಬೀದರ್ ನಲ್ಲಿ ಕೋರೋನಾ ಹಾಹಾಕಾರ. ಕೊರೋನಾ ಎರಡನೇ ಅಲೆ ಇನ್ನಷ್ಟು ವೇಗ ಪಡೆದುಕೊಂಡ ಹಿನ್ನೆಲೆಯಲ್ಲಿ
''ಇನ್ಮೇಲೆ ಜಗಳ ಆಡಲ್ಲ'' - ಮಂಜುಗೆ ಪ್ರಾಮಿಸ್ ಮಾಡಿದ ದಿವ್ಯಾ
''ಮಂಜು ಡಲ್ ಆಗಿದ್ದಾರೆ'' ಎಂಬ ಅಭಿಪ್ರಾಯ ವೀಕ್ಷಕರಿಂದ ಬಂದ್ಮೇಲೆ ''ಇನ್ಮುಂದೆ ಜಗಳ ಆಡಲ್ಲ'' ಎಂದು ಮಂಜು ಪಾವಗಡಗೆ
ತೆಲಂಗಾಣ, ಮಹಾರಾಷ್ಟ್ರಕ್ಕೂ ಕಸಾಪ ಕೊಂಡೊಯ್ಯುವ ಕಾರ್ಯ
ಔರಾದ್:ಎ.19: ‘ನಾಡಿನಲ್ಲಿ ವಾಸಿಸುವ ಎಲ್ಲರೂ ಕನ್ನಡಿಗರೆ. ಆದರೆ ಇವರು ಮರಾಠಿಗರು ಅವರು ತೆಲಂಗಾಣದವರು ಎಂದು ಭೇದ
ಚೀನಾದಿಂದ ರಾಷ್ಟ್ರೀಯ ಭದ್ರತೆಗೆ ಅಪಾಯ ಎದುರಾಗಿದೆ: ರಾಹುಲ್
ನವದೆಹಲಿ, ಏಪ್ರಿಲ್ 19: ಚೀನಾದಿಂದ ರಾಷ್ಟ್ರೀಯ ಭದ್ರತೆಗೆ ಅಪಾಯವಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ
ನೀರಾವರಿ ಕ್ರಾಂತಿ ಮಾಡಿದ್ದೇನೆ: ಗುತ್ತೇದಾರ
ಅಫಜಲಪುರ:ಎ.19: ನಮ್ಮ ಪೂಜ್ಯ ತಂದೆಯವರ ಹಾಗೂ ಕ್ಷೇತ್ರದ ಮತದಾರರ ಆಶೀರ್ವಾದದಿಂದ ಸತತ ಆರು ಭಾರಿ ಶಾಸಕ ಮತ್ತು ಸಚಿವನಾಗಿ
ಕೊರೋನಾ ನಡುವೆಯೂ ಕಾನೂನು ವಿವಿ ಪರೀಕ್ಷೆ : ವಿದ್ಯಾರ್ಥಿ
ಬೆಂಗಳೂರು, ಏಪ್ರಿಲ್ 19: ವಿದ್ಯಾರ್ಥಿಗಳ ಜೀವನಕ್ಕಿಂತಲೂ ಪರೀಕ್ಷೆಯೇ ಮುಖ್ಯ ವಾಯಿತೇ ? ಕರೋನಾ ತಾಂಡವಾಡುತ್ತಿದ್ದರೂ
ರಷ್ಯಾದಲ್ಲಿ ರಾಜಕೀಯ ತುರ್ತು ಪರಿಸ್ಥಿತಿ..? ಪುಟಿನ್ ವಿರುದ್ಧ
ರಷ್ಯಾದಲ್ಲಿ ರಾಜಕಾರಣಿಗಳು ಪುಟಿನ್ ವಿರುದ್ಧ ರೊಚ್ಚಿಗೆದ್ದಿದ್ದಾರೆ. ಪುಟಿನ್ ಪಾಲಿನ ಶತ್ರು ಅಲೆಕ್ಸಿ ನವಲ್ನಿ
ಮುಂಬೈನಲ್ಲಿ ಕರ್ಫ್ಯೂ: ಬಾಯ್ ಫ್ರೆಂಡ್ ಜೊತೆ ಮಾಲ್ಡೀವ್ಸ್ಗೆ
ಕೊರೊನಾ ಎರಡನೇ ಅಲೆ ಹೆಚ್ಚಾಗಿದ್ದು, ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಏರಿಯಾಗುತ್ತಿದೆ. ಕೊರೊನಾ ನಿಯಂತ್ರಣಕ್ಕೆ
ಬ್ರಿಟನ್ ಪ್ರಧಾನಿ ಬೋರಿಸ್ ಭಾರತ ಪ್ರವಾಸ ಮತ್ತೆ
ನವದೆಹಲಿ, ಏಪ್ರಿಲ್ 19: ಭಾರತದಲ್ಲಿ ಕೋವಿಡ್-19 ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿರುವುದರಿಂದ ಬ್ರಿಟನ್ ಪ್ರಧಾನಿ
ಮಗಳು ಚುಕ್ಕಿ ಬರೆದ ಪತ್ರ ಓದಿ ಕಿರುಚಾಡಿದ ಬಿಗ್ ಬಾಸ್
ಬಿಗ್ ಬಾಸ್ ಕನ್ನಡ ಸೀಸನ್ 8ರಲ್ಲಿ ಚಕ್ರವರ್ತಿ ಚಂದ್ರಚೂಡ್ ಎಷ್ಟು ನೇರವಾಗಿ ಮಾತನಾಡುತ್ತಾರೋ ಅಷ್ಟೇ ನಿಷ್ಠೂರವಾದಿ,
ಧಾರವಾಡ; ಜನದಟ್ಟಣೆ ಪ್ರದೇಶದಲ್ಲಿ ಮಾಸ್ಕ್ ಹಂಚಿದ
ಧಾರವಾಡ, ಏಪ್ರಿಲ್ 19; ಧಾರವಾಡ ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ.
ಕಾಲರ್ ಕೊಟ್ಟ ಶಾಕ್: ದಿವ್ಯಾ ಸುರೇಶ್-ನಿಧಿ ಸುಬ್ಬಯ್ಯ
ವೀಕ್ಷಕರೊಬ್ಬರು ಮಾಡಿದ ಫೋನ್ ಕಾಲ್ ಹಾಗೂ ಕೇಳಿದ ಒಂದು ಪ್ರಶ್ನೆಯಿಂದ ದಿವ್ಯಾ ಸುರೇಶ್ ಹಾಗೂ ನಿಧಿ ಸುಬ್ಬಯ್ಯರವರ
ನೀವು ಸಣ್ಣ ಬಿಸ್ನೆಸ್ ಮಾಲೀಕರೇ? ನಿಮಗೊಂದು ಸ್ವಂತ ವೆಬ್ಸೈಟ್
ನೀವು ಸಣ್ಣ ಕಂಪನಿ, ಅಂಗಡಿ ಅಥವಾ ಇನ್ಯಾವುದೋ ಬಿಸ್ನೆಸ್ ಹೊಂದಿರಬಹುದು. ಇಲ್ಲಿ ಸಣ್ಣದ್ದು ಎನ್ನುವುದು ಸೂಚಕ
VIDEO|ಯಮದೂತನಂತೆ ಬಂದ ರೈಲಿನಿಂದ ಪುಟ್ಟ ಬಾಲಕನನ್ನ ಕಾಪಾಡಿದ
ಮುಂಬೈ: ದೇಶದ ಆರ್ಥಿಕ ರಾಜಧಾನಿಯಾದ ಮುಂಬೈಗೆ ಹೊಂದಿಕೊಂಡಿರುವ ಬದ್ಲಾಪುರದ ವಾಂಗ್ನಿ ರೇಲ್ವೆ ಸ್ಟೇಷನ್ ನ ಸಿಸಿಟಿವಿ
ಫೋಟೊ, ಪೂಜೆಗಾಗಿ 2 ಗಂಟೆ ಆಕ್ಸಿಜನ್ ಟ್ಯಾಂಕರ್ ತಡೆಹಿಡಿದ
ಇಂದೋರ್, ಏಪ್ರಿಲ್ 19: ದೇಶದ ಅನೇಕ ರಾಜ್ಯಗಳಲ್ಲಿ ಕೋವಿಡ್ ಸೋಂಕಿತರು ಹಾಗೂ ಇತರೆ ರೋಗಿಗಳಿಗೆ ಆಮ್ಲಜನಕದ ಕೊರತೆ
ಮುಷ್ಕರ ಕೈಬಿಟ್ಟು ಸೇವೆಯನ್ನು ಮುಂದುವರೆಸಲು
ರಾಯಚೂರು.ಏ.೧೯- ರಾಜ್ಯದಲ್ಲಿ ಕೋವಿಡ್-೧೯ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಸಾರಿಗೆ ನೌಕರರು
ಸಂಗೀತ ಕಲಾವಿದರಿಗೆ ಅವಕಾಶಗಳು ದೊರಕಲಿ
ಕಲಬುರಗಿ:ಎ.19:ಮನಸ್ಸಿಗೆ ಮುದ ನೀಡುವ ಕಾಯಕದಲ್ಲಿ ನಿರತರಾಗಿರುವ ಸಂಗೀತ ಕಲಾವಿದರಿಗೆ ಹೆಚ್ಚೆಚ್ಚೆ ಅವಕಾಶಗಳು
ಮಾಜಿ ಸೈನಿಕರಿಗೆ ಪುನರ್ವಸತಿ ನೀಡಲು ಸರ್ಕಾರಕ್ಕೆ ಡಾ.ಶಿವಣ್ಣ
ರಾಯಚೂರು.ಏ.೧೯- ಮಾಜಿ ಸೈನಿಕರಿಗಗೆ ಪುನರ್ವಸತಿ ಮತ್ತು ನಿವೇಶನ ನೀಡಬೇಕು ಎಂದು ಸುಮಾರು ವರ್ಷಗಳಿಂಗ ಮನವಿ ಮಾಡಿದರು
ಸರಕಾರಿ ಆಸ್ಪತ್ರೆಯ ಕೊವೀಡ್ ವಾರ್ಡ್ಗೆ ಅರುಣಕುಮಾರ
ಅಫಜಲಪುರ:ಎ.19: ಪಟ್ಟಣದ ಸರಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಸಿದ್ದ ಪಡಿಸಲಾದ ಎರಡು ಕೊವಿಡ್ ಕೋಣೆಗಳಿಗೆ ಜಿ.ಪಂ
ಗಣಧಾಳ:ಆಂಜನೇಯ ಸ್ವಾಮಿ ಜಾತ್ರೆ ರದ್ದು
ರಾಯಚೂರು.ಏ.೧೯-ಕೋವಿಡ್ ಎರಡನೇ ಅಲೆ ಹಿನ್ನಲೆಯಲ್ಲಿ ಪಂಚಮುಖಿ ಆಂಜನೇಯ ಸ್ವಾಮಿಯ ಜಾತ್ರಮಹೋತ್ಸವವನ್ನು ರದ್ದು
ಜಾಗೃತಿ ವಹಿಸಲು ಎಂ.ವೈ ಪಾಟೀಲ ಸಲಹೆ
ಅಫಜಲಪುರ:ಎ.19: ಕೋವಿಡ್ 19 ರೋಗವು ದಿನದಿಂದ ದಿನಕ್ಕೆ ಮತ್ತೆ ಹೆಚ್ಚಾಗುತ್ತಿದ್ದು, ಹೀಗಾಗಿ ತಾಲೂಕಿನ ಜನರು ಬಹಳಷ್ಟು
ಅತ್ತನೂರು:ಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡಿ-
ಸಿರವಾರ.ಏ.೧೯- ಬಾಬಾ ಸಾಹೇಬ ಅಂಬೇಡ್ಕರ್ ರವರು ದಲಿತರ ಸೂರ್ಯ, ಭಾರತ ಕಂಡ ಅಪ್ರತಿಮ ನಾಯಕ. ಶಿಕ್ಷಣದ ಮೂಲಕ ಸಮಾನತೆ
ಜಿ.ವೆಂಕಟಸುಬ್ಬಯ್ಯ ನಿಧನಕ್ಕೆ ಶೃತಿ ಸಾಹಿತ್ಯ ಮೇಳದಿಂದ
ರಾಯಚೂರು.ಏ.೧೯-ಕನ್ನಡ ಸಾರಸತ್ವ ಲೋಕದ ಹಿರಿಯ ಸಾಧಕ ಮತ್ತು ಕನ್ನಡ ನಿಘಂಟು ತಜ್ಞ, ಪ್ರೊಫೆಸರ್ ಜಿ ವೆಂಕಟಸುಬ್ಬಯ್ಯ
ರಸ್ತೆ ಹಾಗೂ ಬ್ರೀಜ್ ಕಾಮಗಾರಿ ಪರಿಶೀಲನೆ
ವಿಜಯಪುರ ಏ. 19: ನಾಗಠಾಣ, ಮಿಂಚನಾಳ ಮಧ್ಯ 6 ಕಿ. ಮಿ. ರಸ್ತೆ 2 ಬ್ರೀಜ್ ಒಳಗೊಂಡು ಇಗಾಗಲೇ ರಸ್ತೆ ಕಾಮಗಾರಿ ಪೂರ್ಣಗೊಂಡಿದ್ದು
ಸುಪ್ರೀಂ ಆದೇಶ: ರಾಮಚಂದ್ರಾಪುರ ಮಠದ ಆಡಳಿತದಿಂದ ಕೈತಪ್ಪಿದ
ಕಾರವಾರ, ಏಪ್ರಿಲ್ 19: ಉತ್ತರ ಕನ್ನಡ ಜಿಲ್ಲೆಯ ಗೋಕರ್ಣ ಮಹಾಬಲೇಶ್ಚರ ದೇವಸ್ಥಾನವನ್ನು ರಾಮಚಂದ್ರಪುರ ಮಠದ ಆಡಳಿತದಿಂದ
ಬೆಂಗಳೂರಿನ ಬಹುತೇಕ ಆಸ್ಪತ್ರೆಗಳಲ್ಲಿ ಕೊರೊನಾ ಸೋಂಕಿತರಿಗೆ
ಕೋವಿಡ್ ಸೋಂಕು ದೃಢಪಟ್ಟವರೆಲ್ಲರೂ ಆಸ್ಪತ್ರೆಗೆ ದಾಖಲಾಗುವ ಅವಶ್ಯಕತೆಯಿಲ್ಲ ಎಂದು ತಜ್ಞರು ಸಲಹೆ ಮಾಡಿದ್ದಾರೆ.
ಭೂಮಿ, ಮಾನವನ ಉಳಿವಿಗಾಗಿ ವೈರತ್ವ ಮರೆತು ಒಂದಾದ
ಹಲವು ದಶಕಗಳ ಕಾಲ ಬದ್ಧ ವೈರಿಗಳಂತೆ ಕಾದಾಡಿ, ಯುದ್ಧದ ಸ್ಥಿತಿಯನ್ನೂ ತಲುಪಿದ್ದ ರಾಷ್ಟ್ರಗಳ ನಡುವೆ ಈಗ ಸ್ನೇಹ
ಕುಕ್ಕೆ ಸುಬ್ರಹ್ಮಣ್ಯಕ್ಕೆ ಇನ್ಮುಂದೆ ನಿರಂತರ ವಿದ್ಯುತ್
ಮಂಗಳೂರು, ಏಪ್ರಿಲ್ 19: ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯಕ್ಕೆ ನಿರಂತರ ವಿದ್ಯುತ್ ಪೂರೈಕೆ
ಕೊರೊನಾವೈರಸ್ ಕುರಿತು ಎಲ್ಲ ಪ್ರಶ್ನೆಗಳಿಗೆ ಒಂದು ಕ್ಲಿಕ್
ನವದೆಹಲಿ, ಏಪ್ರಿಲ್ 19: ಭಾರತದಲ್ಲಿ ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಸಂಖ್ಯೆ ಪ್ರತಿನಿತ್ಯ 2 ಲಕ್ಷದ ಗಡಿ ದಾಟುತ್ತಿದೆ.
ಕಳೆದ ಹಲವು ತಿಂಗಳುಗಳಿಂದ ಕಠಿಣ ಪರಿಶ್ರಮ ಪಟ್ಟಿದ್ದೇನೆಂದ
ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಮ್ಯಾಚ್ ವಿನ್ನಿಂಗ್ ಪ್ರದರ್ಶನ ತೋರಿದ ಎಬಿ ಡಿವಿಲಿಯರ್ಸ್
ಕೋವಿಡ್ ಟಾಸ್ಕ್ ಫೋರ್ಸ್ ನಲ್ಲಿ ತಳಮಟ್ಟದ ಅನುಭವ ಇರುವಂತವರು
ಕೋವಿಡ್ ಟಾಸ್ಕ್ ಫೋರ್ಸ್ ನಲ್ಲಿ ತಳಮಟ್ಟದ ಅನುಭವ ಇರುವಂತವರು ಇಲ್ಲ ಎಂದು ಮಾಜಿ ಸಚಿವ ಎಚ್ಸಿ ಮಹದೇವಪ್ಪ ಆರೋಪ
ಕಿಚ್ಚ ಸುದೀಪ್ ಇಲ್ಲದೆ ನಡೆದ 'ಬಿಗ್ ಬಾಸ್' ಎಲಿಮಿನೇಷನ್
ಅಭಿನಯ ಚಕ್ರವರ್ತಿ ಸುದೀಪ್ ಅನುಪಸ್ಥಿತಿಯಲ್ಲಿ ಎಲಿಮಿನೇಷನ್ ಪ್ರಕ್ರಿಯೆಯನ್ನು 'ಬಿಗ್ ಬಾಸ್' ವಿಶೇಷವಾಗಿ
ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆ
ಬೆಂಗಳೂರು, ಏಪ್ರಿಲ್ 19; ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಚುನಾವಣೆಯನ್ನು ಮುಂದೂಡುವ ಚಿಂತನೆ ಇದೆ.
ಬೆಂಗಳೂರಿನಲ್ಲಿ ಕೊರೊನಾ ನಡುವೆ ಡ್ಯಾನ್ಸ್ ಬಾರ್ ನಿರಂತರ..!
'ನಾವು ದೂರು ನೀಡಿದ ಬಳಿಕ ಒಂದು ಗಂಟೆಯಾದರೂ ಬರಲಿಲ್ಲ. ಪಟ್ಟು ಬಿಡದೆ ನಿರಂತರವಾಗಿ ಕರೆ ಮಾಡಿದಾಗ ಸ್ಥಳಕ್ಕೆ ಬಂದಿದ್ದಾರೆ.
ಬೀಡಿ ಸೇದಿ ಅದರಿಂದಲೇ ಗ್ರಂಥಾಲಯಕ್ಕೆ ಬೆಂ-ಕಿ-ಯಿಟ್ಟ
ಇತ್ತೀಚೆಗಷ್ಟೇ ಕರ್ನಾಟಕದ ಮೈಸೂರಿನ ಗ್ರಂಥಾಲಯದಲ್ಲಿ ಬೆಂ-ಕಿ ಅ-ವ-ಘ-ಡ-ದ ಸುದ್ದಿ ವರದಿಯಾಗಿತ್ತು. ಇದರಲ್ಲಿ 3000
ಭಾರತ ಸೇರಿ 3 ದೇಶಗಳಿಂದ ಬರುವ ವಿಮಾನಗಳಿಗೆ ಹಾಂಗ್ಕಾಂಗ್
ಭಾರತ ಸೇರಿದಂತೆ ಮೂರು ದೇಶಗಳಿಂದ ಬರುವ ವಿಮಾನಗಳಿಗೆ ಹಾಂಗ್ಕಾಂಗ್ ನಿರ್ಬಂಧವಿಧಿಸಿದೆ. ಭಾರತ, ಪಾಕಿಸ್ತಾನ,
ನಟಿ ಶಾಲಿನಿಗೆ ಅನಾರೋಗ್ಯ; 'ಸುವರ್ಣ ಸೂಪರ್ ಸ್ಟಾರ್' ಶೋಗೆ
ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಸುವರ್ಣ ಸೂಪರ್ ಸ್ಟಾರ್' ರಿಯಾಲಿಟಿ ಶೋನಲ್ಲಿ ನಿರೂಪಕಿ
ಜೀವ ಪಣಕ್ಕಿಟ್ಟು ಮಗುವನ್ನು ರಕ್ಷಿಸಿದ ರೈಲ್ವೆ ನೌಕರ:
ಮುಂಬೈ, ಏಪ್ರಿಲ್ 19: ರೈಲಿನಡಿ ಸಿಕ್ಕಿ ಛಿದ್ರವಾಗುವಂತಿದ್ದ ಮಗುವನ್ನು ಕಣ್ರೆಪ್ಪೆ ಮಿಟುಕಿಸುವುದರೊಳಗೆ ರಕ್ಷಿಸಿದ
ಮಾನಸಿಕ ಅನಾರೋಗ್ಯಕ್ಕೂ ನ್ಯಾಯಬದ್ಧ ವಿಮೆ ಪರಿಹಾರ ನೀಡಬೇಕು
ಪ್ರಕರಣವೊಂದರ ಸಂಬಂಧ ವಿಚಾರಣೆ ನಡೆಸಿದ ದಿಲ್ಲಿ ಹೈಕೋರ್ಟ್ ಮಾನಸಿಕ ಅನಾರೋಗ್ಯಕ್ಕೂ ನ್ಯಾಯಬದ್ಧ ವಿಮೆ
ಉಡುಪಿ; ಕೇರಳದಿಂದ ಬರುವವರಿಗೆ ಕೋವಿಡ್ ವರದಿ ಕಡ್ಡಾಯ
ಉಡುಪಿ, ಏಪ್ರಿಲ್ 19; ಮಹಾರಾಷ್ಟ್ರ ಮತ್ತು ಕೇರಳದಿಂದ ಬರುವವರು ಕಡ್ಡಾಯವಾಗಿ ಕೋವಿಡ್ ನಗೆಟಿವ್ ವರದಿಯನ್ನು ತರಬೇಕು
ಕೋವಿಡ್, ನಿಯಂತ್ರಣ ಸಂಜೆ ಮಾರ್ಗ ಸೂಚಿ ಪ್ರಕಟ
ಬೆಂಗಳೂರು, ಏ. ೧೯- ರಾಜ್ಯದಲ್ಲಿ ಕೋವಿಡ್ ಎರಡನೇ ಅಲೆ ತೀವ್ರಗತಿಯಲ್ಲಿ ಹರಡುತ್ತಿರುವುದನ್ನು ನಿಯಂತ್ರಿಸಲು
ಅಕ್ಷರ ಬ್ರಹ್ಮ ಜಿ. ವೆಂಕಟಸುಬ್ಬಯ್ಯರವರಿಗೆ ಸಂತಾಪ
ಮೈಸೂರು:ಏ:19: ಅಪೂರ್ವ ಸ್ನೇಹ ಬಳಗದ ವತಿಯಿಂದ ಚಾಮುಂಡಿಪುರಂ ವೃತ್ತ ದಲ್ಲಿರುವ ತಗಡೂರು ರಾಮಚಂದ್ರರಾವ್ ಉದ್ಯಾನವನದಲ್ಲಿ
ಆರೋಗ್ಯ ಕ್ಷೇತ್ರಕ್ಕೆ 30 ಸಾವಿರ ಕೋಟಿ ರೂ. ಮೀಸಲಿಡಿ: ಡಿಕೆಶಿ
ಬೆಂಗಳೂರು, 19: ರಾಜ್ಯ ಹಾಗೂ ದೇಶದಲ್ಲಿ ಕೊರೊನಾ ಸೋಂಕು ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇವೆ. ಕೊರೊನಾ
ಮೈಸೂರು: ಸಿದ್ದರಾಮನ ಹುಂಡಿಯಲ್ಲಿ ನಿರ್ಮಾಣ ವಾಗಿರುವ ಶ್ರೀರಾಮ ಮಂದಿರ ಉದ್ಘಾಟನೆ ಕಾರ್ಯ ಕ್ರಮದಲ್ಲಿ ಕೋವಿಡ್
ಪತ್ರಕರ್ತರಿಗೆ ಮಾಸ್ಕ್-ಸ್ಯಾನಿಟೈಸರ್ ವಿತರಣೆ
ಮೈಸೂರು:ಏ:19: ಸರ್ಕಾರವು ಮೈಸೂರಿನಲ್ಲಿ ಸರ್ಕಾರಿ ಶಾಲೆ ಅಥವಾ ಸರ್ಕಾರಿ ಕಛೇರಿಗಳಲ್ಲಿ ಸ್ಥಳಾವಕಾಶ ಮಾಡಿಕೊಟ್ಟಲ್ಲಿ
ತುಮಕೂರು: ಕೊರಟಗೆರೆ ತಾಲ್ಲೂಕಿನಲ್ಲಿ ಕೋವಿಡ್-19 ನಿಯಂತ್ರಿಸುವಲ್ಲಿ ವಿಫಲವಾಗಿರುವ ತಾಲ್ಲೂಕು ವೈದ್ಯಾಧಿಕಾರಿಯನ್ನು
ಅಹಿಂಸಾತತ್ವದಿಂದಲೇ ಎಲ್ಲವನ್ನು ಸಾಧಿಸಲು ಸಾಧ್ಯ- ಡಾ.
ಧಾರವಾಡ,ಎ.19:ನಮ್ಮ ದೇಶದ ಸ್ವಾತಂತ್ರ್ಯ ಅಹಿಂಸಾ ತತ್ತ್ವದ ಕೊಡುಗೆ ಅಪಾರ. ಅದು ಎಲ್ಲರಿಗೂ ಒಪ್ಪಿತವಾದ ವಿಷಯ ಗಾಂಧಿ
ಕೊರೊನಾ ಸಾವಿನ ರಣಕೇಕೆ ರಾಜ್ಯಕ್ಕೆ 2ನೇ ಸ್ಥಾನ
-ಮುಹಮ್ಮದ್ ಬೆಂಗಳೂರು, ಏ.೧೯-ರಾಷ್ಟ್ರವ್ಯಾಪಿ ಕೋವಿಡ್ ಎರಡನೇ ಅಲೆಯ ಅಟ್ಟಹಾಸ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು,
ಕಲಾವಿದರಿಗೆ ನೆರವಾದ ರಂಗಾಯಣ: ಮಾಳವಾಡ
ಧಾರವಾಡ,ಏ.19: ಕೊರೋನಾ ಮಹಾಮಾರಿಯಿಂದಾಗಿ ಕಲೆಯನ್ನೆ ಉಸಿರಾಗಿಸಿಕೊಂಡು ಬದುಕನ್ನು ನಡೆಸುತ್ತಿರುವ ಕಲಾವಿದರು
ಕೊರೊನಾ ಅಮೆರಿಕಾ ಹಿಂದಿಕ್ಕಲಿದೆ ಭಾರತ: 2.75 ಲಕ್ಷ ಮಂದಿಗೆ
ನವದೆಹಲಿ,ಏ.೧೯-ದೇಶದಲ್ಲಿ ಕೊರೊನಾ ಸೋಂಕು ಪ್ರಸರಣ ವೇಗ ಸದ್ಯಕ್ಕೆ ನಿಲ್ಲುವಂತೆ ಕಾಣುತ್ತಿಲ್ಲ. ಸತತ ಐದನೇ ದಿನವೂ
ಅಡೋಬ್ ಸಹ ಸಂಸ್ಥಾಪಕ ಪಿಡಿಎಫ್ ಡೆವಲಪರ್ ಚಾರ್ಲ್ಸ್
ಬಹಳ ಮಹತ್ವದ ಸಾಫ್ಟ್ವೇರ್ ಕಂಪನಿಯಾದ ಅಡೋಬ್ ಅನ್ನು ಚಾರ್ಲ್ಸ್ ಮತ್ತು ಜಾನ್ ವಾರ್ನಕ್ ಕಟ್ಟಿ ಬೆಳೆಸಿದ್ದರು.
ಸಿಮೆಂಟ್ ಮನೆಗಿಂತ 7 ಪಟ್ಟು ಕಡಿಮೆ ಖರ್ಚಿನಲ್ಲಿ ದೇಸಿ
ನೀವು AC (Air Conditioner) ಫಿಕ್ಸ್ ಮಾಡದೆಯೇ ಮನೆಯನ್ನ ಕೂಲ್ ಆಗಿ ಇಡುವಂತಹ ಮನೆಯನ್ನು ನಿರ್ಮಿಸುವ ಬಗ್ಗೆ ಯೋಚಿಸುತ್ತಿದ್ದರೆ,
ಕೈ ಮೀರಿದ ಕೊರೊನಾ ಪರಿಸ್ಥಿತಿ, ದಿಲ್ಲಿಯಲ್ಲಿ 7 ದಿನಗಳ
ಕೊರೊನಾ ಪ್ರಕರಣಗಳು ಒಂದೇ ಸಮನೆ ಏರಿಕೆಯಾಗುತ್ತಿರುವುದರಿಂದ ನಗರದ ಆರೋಗ್ಯ ವ್ಯವಸ್ಥೆ ತೀವ್ರ ಒತ್ತಡ ಎದುರಿಸುತ್ತಿದೆ
ರಾಷ್ಟ್ರ ಪ್ರಶಸ್ತಿ ವಿಜೇತೆ ನಿರ್ದೇಶಕಿ ಸುಮಿತ್ರಾ ಭಾವೆ
ಖ್ಯಾತ ಮರಾಠಿ ಚಲನಚಿತ್ರ ನಿರ್ದೇಶಕಿ, ಬರಹಗಾರ್ತಿ ಹಾಗೂ ರಾಷ್ಟ್ರ ಪ್ರಶಸ್ತಿ ವಿಜೇತೆ ಸುಮಿತ್ರಾ ಭಾವೆ ಅವರು
ಕಲ್ಯಾಣ ಕರ್ನಾಟಕದಲ್ಲಿ ಜೈಲೋ ಭರೋ ಇಲ್ಲ, ಸಾರಿಗೆ ಮುಷ್ಕರ
ಕೊರೊನಾ ಹಾಗೂ ಸಾರಿಗೆ ಮುಷ್ಕರದ ಹಿನ್ನೆಲೆಯಲ್ಲಿ ಜನರಿಗೆ ಆಗುತ್ತಿರುವ ತೊಂದರೆಯ ಗಮನದಲ್ಲಿಟ್ಟುಕೊಂಡು ಜೈಲ್
Breaking: ದೆಹಲಿಯಲ್ಲಿ 6 ದಿನಗಳ ಕಾಲ ಸಂಪೂರ್ಣ ಲಾಕ್ಡೌನ್:
ನವದೆಹಲಿ, ಏಪ್ರಿಲ್ 19: ದೆಹಲಿಯಲ್ಲಿ 6 ದಿನಗಳ ಕಾಲ ಸಂಪೂರ್ಣ ಲಾಕ್ಡೌನ್ ವಿಧಿಸಿರುವುದಾಗಿ ಮುಖ್ಯಮಂತ್ರಿ ಅರವಿಂದ್
ದೇಶದಲ್ಲಿ ಹೆಚ್ಚುತ್ತಲೇ ಇದೆ ಕೊರೊನಾ ಸೋಂಕಿತರ ಸಂಖ್ಯೆ:
ಭಾರತದಲ್ಲಿ ಕಳೆದ 24 ಗಂಟೆಯಲ್ಲಿ 2 ಲಕ್ಷದ 73 ಸಾವಿರದ 810 ಮಂದಿಗೆ ಸೋಂಕು ತಗುಲಿರುವುದು ದಾಖಲೆಯಲ್ಲಿ ತಿಳಿದುಬಂದಿದೆ.
ಅಜ್ಜಂಪುರ ತಾಲೂಕು ಪಂಚಾಯಿತಿಯಲ್ಲಿ ಕೆಲಸ ಖಾಲಿ ಇದೆ
ಬೆಂಗಳೂರು, ಏಪ್ರಿಲ್ 19; ಅಜ್ಜಂಪುರ ತಾಲೂಕು ಪಂಚಾಯಿತಿಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿಗಳನ್ನು
ಕೋವಿಡ್-19 ಕ್ರೂಷಿಯಲ್ ಮಾಹಿತಿ: ಚಿಕಿತ್ಸೆ ಪಡೆದು ಬದುಕಿ
COVID-19 ಕ್ರೂಷಿಯಲ್ ಮಾಹಿತಿ ಆರೋಗ್ಯ ವ್ಯವಸ್ಥೆಯ ಕುಸಿತದಿಂದಾಗಿ, ನಾವು, ಆರೋಗ್ಯ ವೃತ್ತಿಪರರು ಜನರಿಗೆ ಈ ಸಂದೇಶವನ್ನು
ಮಮತಾ ಬ್ಯಾನರ್ಜಿ ಇನ್ನು ಚುನಾವಣಾ ಪ್ರಚಾರ ನಡೆಸುವುದಿಲ್ಲ:
ಕೋಲ್ಕತಾ, ಏಪ್ರಿಲ್ 19: ಮಮತಾ ಬ್ಯಾನರ್ಜಿ ಪಶ್ಚಿಮ ಬಂಗಾಳದಲ್ಲಿ ಇನ್ನುಮುಂದೆ ಚುನಾವಣಾ ಪ್ರಚಾರ ನಡೆಸುವುದಿಲ್ಲ
ಬೇರೆ ತಂಡದ ಆಟಗಾರರು ಮಾಡದ್ದನ್ನು ಎಬಿಡಿ ಮಾಡಿ ತೋರಿಸಿದ್ದಾರೆಂದ
ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದ ಪಂದ್ಯಗಳ ಇನಿಂಗ್ಸ್ನ ಬ್ಯಾಕೆಂಡ್ ನಲ್ಲಿ ಎಲ್ಲಾ ತಂಡಗಳು ರನ್ ಗಳಿಸಲು
The post 190421Mangalore appeared first on Sanjevani .
ಕೊರೊನಾ, ರೆಡ್ಜೋನ್ನತ್ತ ಬೆಂಗಳೂರು: ಕಳೆದ ಬಾರಿಯ ಗೈಡ್ಲೈನ್ಸ್
ದಿನವೊಂದಕ್ಕೆ ಹತ್ತು ಸಾವಿರಕ್ಕೂ ಹೆಚ್ಚು ಹೊಸ ಕೇಸುಗಳು ರಾಜಧಾನಿಯಲ್ಲಿ ವರದಿಯಾಗುತ್ತಿರುವುದರಿಂದ, ಬೆಂಗಳೂರು
ಭಾರತದಲ್ಲಿ ಕಳೆದ 25 ವರ್ಷಗಳಲ್ಲಿ ನಿರ್ಮಾಣವಾದಷ್ಟು ಚರ್ಚ್
ಭಾರತದಲ್ಲಿ ಕಳೆದ 25 ವರ್ಷಗಳಲ್ಲಿನಿರ್ಮಾಣವಾದಷ್ಟು ಚರ್ಚ್ ಗಳು ಕಳೆದ ಲಾಕ್ ಡೌನ್ ಅವಧಿಯಲ್ಲಿಯೇ ನಿರ್ಮಾಣವಾಗಿವೆ.
ಬೈಕ್ಗೆ ಬಸ್ ಡಿಕ್ಕಿ: ಸವಾರ ಮೃತ್ಯು
ಮಂಜೇಶ್ವರ, ಎ.೧೯- ಬಸ್ ಮತ್ತು ಬೈಕ್ ನಡುವೆ ಉಂಟಾದ ಅಪಘಾತದಲ್ಲಿ ಯುವಕನೋರ್ವ ಮೃತಪಟ್ಟ ಘಟನೆ ಮಂಜೇಶ್ವರ ಹೊಸಂಗಡಿ
ರಾ.ಹೆದ್ದಾರಿ ಅಸಮರ್ಪಕ ಕಾಮಗಾರಿ ವಿರುದ್ಧ ಆಕ್ರೋಶ
ಕುಂದಾಪುರ, ಎ.೧೯- ರಾಷ್ಟ್ರೀಯ ಹೆದ್ದಾರಿ ೬೬ರ ಕಾಮಗಾರಿಯನ್ನು ಗುತ್ತಿಗೆ ವಹಿಸಿಕೊಂಡ ನವಯುಗ ಕಂಪೆನಿ ತರಾತುರಿಯಲ್ಲಿ
ಮಹಾರಾಷ್ಟ್ರ-ಕೇರಳದಿಂದ ಆಗಮಿಸುವವರು ಕಡ್ಡಾಯ ಕೋವಿಡ್
ಉಡುಪಿ, ಎ.೧೯- ಜಿಲ್ಲೆಯಲ್ಲಿ ಕೋವಿಡ್-೧೯ ಎರಡನೇ ಅಲೆ ತೀವ್ರಗೊಳ್ಳು ತ್ತಿದ್ದು, ಸೋಂಕಿತರ ಸಂಖ್ಯೆ ದಿನೇ ದಿನೇ
ಸಮಾರಂಭ, ಆಚರಣೆಯಲ್ಲಿ ನಿಯಂತ್ರಣ ಕ್ರಮಗಳು ಜಾರಿ
ಉಡುಪಿ, ಎ.೧೯- ಜಿಲ್ಲೆಯಲ್ಲೀಗ ಕೋವಿಡ್-೧೯ ಸೋಂಕು ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ವಿವಿಧ ಸಮಾರಂಭ
ಸಾಕ್ಸ್ನಲ್ಲಿ ಅರ್ಧ ಕೆ.ಜಿ ಅಕ್ರಮ ಚಿನ್ನ ಸಾಗಾಟ: ಆರೋಪಿ
ಮಂಗಳೂರು, ಎ.೧೯- ದುಬೈಯಿಂದ ಆಗಮಿಸಿದ ವಿಮಾನದಲ್ಲಿ ಬಂದಿಳಿದ ಪ್ರಯಾಣಿಕನೋರ್ವ ಸಾಕ್ಸ್ (ಕಾಲುಚೀಲ)ನಲ್ಲಿ ಅಡಗಿಸಿ
ತುಳು ಭಾಷೆಯ ಬೆಳವಣಿಗೆಗೆ ಸಂಪೂರ್ಣ ಸಹಕಾರ: ಡಿಸಿ
ಉಡುಪಿ, ಎ.೧೯- ಪ್ರಾದೇಶಿಕ ಭಾಷೆಗಳ ಬೆಳವಣಿಗೆಯು ಈ ಮಣ್ಣಿನ ಸಂಸ್ಕೃತಿ, ಆಚಾರ -ವಿಚಾರಗಳನ್ನು ಉಳಿಸಿ, ಬೆಳೆಸಲು
ಕಾಸರಗೋಡು, ಎ.೧೯- ಕಾರ್ಮಿಕನೋರ್ವನನ್ನು ಕೊಲೆಗೈದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕರ್ನಾಟಕದ ಬಾಗಲಕೋಟೆ ನಿವಾಸಿಯೋರ್ವನನ್ನು
ಹಾವೇರಿ: ಧಾರಾಕಾರ ಮಳೆ; ಹೊತ್ತಿ ಉರಿದ ತೆಂಗಿನಮರ
ಹಾವೇರಿ, ಎ.೧೯- ಜಿಲ್ಲೆಯ ಹಲವೆಡೆ ಗುಡುಗು ಸಹಿತ ಧಾರಾಕಾರ ಮಳೆಯಾಗಿದ್ದು, ಸಿಡಿಲಿನ ಅಬ್ಬರಕ್ಕೆ ರಾಣೇಬೆನ್ನೂರು
ಮಂಗಳೂರಿನಲ್ಲಿ ಲೂನಾರ್ ಮಂಗಳ ಗ್ರಹಣ ವೀಕ್ಷಣೆ
ಮಂಗಳೂರು, ಎ.೧೯- ೨೦೨೧ ರ ಏಪ್ರಿಲ್ ೧೭ ರ ಶನಿವಾರದಂದು ಮಂಗಳೂರು ಹವ್ಯಾಸಿ ಖಗೋಳಶಾಸ್ತ್ರಜ್ಞರ ಸಂಘದ ರೋಹಿತ್ ಎಸ್.
ಏನೋ ಮಾಡಲು ಹೋಗಿ, ಇನ್ನೇನೋ ಆಗೋಯ್ತು! 'ಬಿಗ್ ಬಾಸ್' ಮಾಜಿ
ಮುಖದ ಕಾಂತಿಯನ್ನು ಹೆಚ್ಚಿಸಿಕೊಳ್ಳುವ ಸಲುವಾಗಿ ನಟಿಯರು ಒಮ್ಮೊಮ್ಮೆ ಏನೇನೋ ಚಿಕಿತ್ಸೆಗಳನ್ನು ಪಡೆಯುತ್ತಾರೆ.