ಹಾಸ್ಯ ನಟ ವಡಿವೇಲು ಹಾಗೂ ಫಹಾದ್ ಫಾಸಿಲ್ ಅಭಿನಯದ ಮಾರೀಸನ್ ಚಿತ್ರದಲ್ಲಿ ಒಳ್ಳೆ ಕಥೆ ಇದೆ. ಚಿತ್ರಕ್ಕೆ ಒಳ್ಳೆ ರಿವ್ಯೂ ಕೂಡ ಬಂದಿವೆ. ಇದೀಗ ಈ ಚಿತ್ರ ಓಟಿಟಿಗೆ ಬರ್ತಿದೆ. ಇದರ ಓಟಿಟಿ ವಿವರ ಇಲ್ಲಿದೆ ಓದಿ.
ಮೆಂತ್ಯ ಬೀಜಗಳನ್ನು ರಾತ್ರಿಯಿಡೀ ನೀರಿನಲ್ಲಿ ನೆನೆಸಿ ಬೆಳಗ್ಗೆ ಸೇವಿಸಿದಾಗ ಹೆಚ್ಚಿನ ಆರೋಗ್ಯ ಪ್ರಯೋಜನಗಳನ್ನು ನೀಡುತ್ತವೆ. ಇದರ ಬಗ್ಗೆ ಅನೇಕರಿಗೆ ತಿಳಿದಿಲ್ಲದ ವಿವರಗಳನ್ನು ಇಲ್ಲಿ ವಿವರಿಸಲಾಗಿದೆ.
ಕಾಂತಾರ ಚಿತ್ರದ ಚೆಲುವೆ ಸಪ್ತಮಿ ಗೌಡ ಉತ್ತರ ಕರ್ನಾಟಕ ಭಾಷೆಯನ್ನ ಕಲಿತುಕೊಂಡಿದ್ದಾರೆ. ರಫ್ ಆ್ಯಂಡ್ ಸ್ಟ್ರೇಟ್ ಆಗಿಯೇ ಇರೋ ಈ ಪಾತ್ರಕ್ಕೆ ಸಾಕಷ್ಟು ತಯಾರಿನೂ ಮಾಡಿಕೊಂಡಿದ್ದಾರೆ. ಈ ರೋಲ್ನ ಇನ್ನಷ್ಟು ವಿವರ ಇಲ್ಲಿದೆ ಓದಿ.
ಕಣ್ಣಿಗೆ ಬಹಳ ಚಿಕ್ಕದಾಗಿ ಕಾಣುವ ಎಳ್ಳು ಅನೇಕ ಆರೋಗ್ಯ ಸಮಸ್ಯೆಗಳನ್ನು ನಿಯಂತ್ರಿಸುವ ಸಾಮರ್ಥ್ಯವನ್ನು ಹೊಂದಿದೆ. ಅದಕ್ಕಾಗಿಯೇ ತಜ್ಞರು ಶತಮಾನಗಳಿಂದ ಆಯುರ್ವೇದ ಔಷಧಿಗಳನ್ನು ತಯಾರಿಸಲು ಅವುಗಳನ್ನು ಬಳಸುತ್ತಿದ್ದಾರೆ.
ಏಷ್ಯಾ ಕಪ್ ಕ್ರಿಕೆಟ್ ಸರಣಿಗೆ 5 ಪ್ರಮುಖ ಆಟಗಾರರು ತಂಡದಲ್ಲಿ ಸ್ಥಾನ ಪಡೆಯುವ ಸಾಧ್ಯತೆ ಕಡಿಮೆ ಎಂದು ಹೇಳಲಾಗುತ್ತಿದೆ. ಈ ಪೋಸ್ಟ್ನಲ್ಲಿ ಇದರ ಬಗ್ಗೆ ನೋಡೋಣ.
ಮಿಸ್ ಯೂನಿವರ್ಸ್ 2017 ಸ್ಪರ್ಧೆಯಲ್ಲಿ ರಷ್ಯಾವನ್ನು ಪ್ರತಿನಿಧಿಸಿದ್ದ ಮಾಜಿ ಮಾಡೆಲ್ ಕ್ಸೆನಿಯಾ ಅಲೆಕ್ಸಾಂದ್ರೋವಾ (Kseniya Alexandrova) ಅವರು ಕೇವಲ 30 ವರ್ಷದ ವಯಸ್ಸಿನಲ್ಲಿ ದುರಂತವಾಗಿ ಸಂಭವಿಸಿದ ಕಾರು ಅಪಘಾತದಲ್ಲಿ ಸಾವನ್ನಪ್ಪಿದ್ದಾ
Heart Attack: ವಿಶ್ವಾದ್ಯಂತ ಹೆಚ್ಚುತ್ತಿರುವ ಹೃದಯಾಘಾತಗಳು ವೈದ್ಯಕೀಯ ಜಗತ್ತನ್ನು ಚಿಂತೆಗೀಡು ಮಾಡುತ್ತಿವೆ. ವಿಶೇಷವಾಗಿ, ಹೃದಯಾಘಾತಗಳು ಬೆಳಗಿನ ಜಾವದಲ್ಲಿ ಹೆಚ್ಚಾಗಿ ಸಂಭವಿಸುವುದರಿಂದ, ಅದರ ಎಚ್ಚರಿಕೆ ಚಿಹ್ನೆಗಳು ರಾತ್ರಿಯಲ
Amitabh Bachchan : ಸಾಮಾಜಿಕ ಜಾಲತಾಣಗಳಲ್ಲಿ (Social Media) ಜನರು ಈ ಸಂಚಿಕೆಯನ್ನು ಸಾಕಷ್ಟು ಹೊಗಳುತ್ತಿದ್ದರೆ, ಮತ್ತೊಂದೆಡೆ, ಕಾರ್ಯಕ್ರಮದ ನಿರೂಪಕ ಅಮಿತಾಬ್ ಬಚ್ಚನ್ (Amitabh Bachchan) ಬಗ್ಗೆಯೂ ಜನರು ಸಾಕಷ್ಟು ಮಾತನಾಡುತ್ತಿದ್ದಾರೆ.
Vijay Deverakonda : ಹಾಲಿವುಡ್-ಟಾಲಿವುಡ್ (Hollywood) ಯುವ ನಾಯಕ ವಿಜಯ್ ದೇವರಕೊಂಡ ಈ ಆಚರಣೆಗಳಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಭಾರತದ ಸ್ವಾತಂತ್ರ್ಯ ದಿನವನ್ನು ರಾಷ್ಟ್ರೀಯ ಹಬ್ಬವಾಗಿ ಆಚರಿಸುವ ಸಂದರ್ಭದಲ್ಲಿ ಭಾರತೀಯ ಸಂಘಗಳ ಒಕ್ಕ
Vasista Simha On Darshan Case | ನಾವು ಪ್ರೀತಿಸೋ ನಟನಿಗೆ ಹೀಗಾಗೋದು ತುಂಬಾ ನೋವಾಗುತ್ತೆ | N18V
ಬಾಯಿಯ ದುರ್ವಾಸನೆಯು ವಿವಿಧ ಕಾರಣಗಳಿಂದ ಉಂಟಾಗಬಹುದು. ಈಗ ಪ್ರಶ್ನೆ ಏನೆಂದರೆ, ಈ ದುರ್ವಾಸನೆಯನ್ನು ಹೇಗೆ ತೊಡೆದುಹಾಕುವುದು? ದೇಹದಲ್ಲಿ ನಿರ್ದಿಷ್ಟ ವಿಟಮಿನ್ ಕೊರತೆಯು ದುರ್ವಾಸನೆಗೆ ಕಾರಣವಾಗುತ್ತದೆ ಎಂದು ಸಂಶೋಧನೆ ತೋರಿ
ಅತ್ತ ಪತ್ನಿ ನಮ್ಮ ಸಂಸಾರ ಒಡೆಯುತ್ತಿದೆ ಎಂದು ಕಣ್ಣೀರಿಡುತ್ತಿದ್ದರೆ ಇತ್ತ ನಟ ಆರಾಮವಾಗಿ ಡ್ಯಾನ್ಸ್ ಮಾಡುತ್ತಿರುವುದು ಕಂಡು ಬಂದಿದೆ. ನಟ ಗೋವಿಂದ ಫ್ಯಾಮಿಲಿ ಲೈಫ್ ಏನಾಗಿದೆ?
ಲ್ಯಾಂಡ್ಲಾರ್ಡ್ ಚಿತ್ರದಲ್ಲಿ ದುನಿಯಾ ವಿಜಯ್ ಇದ್ದಾರೆ. ಹಿರಿಯ ಮಗಳು ರಿತನ್ಯಾ ವಿಜಯ್ಕುಮಾರ್ ಮಗಳಾಗಿಯೇ ನಟಿಸಿದ್ದಾರೆ. ಆದರೆ, ಈ ಮಗಳಿಗೆ ಹೀರೋ ಯಾರೂ ಅನ್ನೋ ಪ್ರಶ್ನೆನೂ ಇದೆ. ಅದಕ್ಕೆ ಉತ್ತರ ಈಗ ಸಿಕ್ಕಾಗಿದೆ. ಅದರ ವಿವರ ಮ
Eggs: ಮೊಟ್ಟೆ ಬೇಯಿಸೋಕೆ ಬರುತ್ತಾ? ಹೀಗಂತ ಕೇಳಿದ್ರೆ ನೀವು ನಕ್ಕು ಬಿಡಬಹುದು! ಹೋ ಬರುತ್ತೆ, ಅದು ಈಸಿ ಅನ್ನಬಹುದು. ಆದ್ರೆ ಪ್ರತಿ ದಿನ ನೀವು ಮೊಟ್ಟೆ ಬೇಯಿಸುತ್ತಿರೋ ರೀತಿ ಸರಿಯಲ್ವಂತೆ! ಇದಕ್ಕಿಂತ ಪರ್ಫೆಕ್ಟ್ ಆಗಿ ಮೊಟ್ಟೆ ಬೇಯಿ
ಬಾಸಿ ರೋಟಿ ಆರೋಗ್ಯಕ್ಕೆ ಒಳ್ಳೆಯದು, ಜೀರ್ಣಕ್ರಿಯೆಗೆ ಸಹಾಯಕ, ಮಧುಮೇಹ ನಿಯಂತ್ರಣ, ತೂಕ ಇಳಿಕೆ, ಕಬ್ಬಿಣ ಮತ್ತು ಸತುವು ಹೊಂದಿದೆ. ತುಪ್ಪದೊಂದಿಗೆ ತಿನ್ನುವುದು ಉತ್ತಮ. ಆಹಾರ ವ್ಯರ್ಥ ಕಡಿಮೆ, ಹಣ ಉಳಿಸಬಹುದು.
Actress Ramya On Darshan Fans | ನಂಗೆ ಮೆಸೇಜ್ ಮಾಡಿದವ್ರು ಫೋನ್ ಸ್ವಿಚ್ ಆಫ್ ಮಾಡಿದ್ದಾರೆ | N18V
No VIP Treatment For Darshan | TV ನೋಡಂಗಿಲ್ಲ.. ವಾಕಿಂಗ್ ಮಾಡಂಗಿಲ್ಲ.. ಜೈಲು ಕೋಣೆಯಲ್ಲಿ 'ಡೆವಿಲ್' ದರ್ಶನ | N18V
Actress Ramya On Darshan Bail Cancel | ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಕ್ಕಿದೆ | N18V
ಅಲೋವೆರಾ ಜೆಲ್ ಸೂಕ್ಷ್ಮ, ಒಣ ಚರ್ಮ, ಮೊಡವೆ, ಚರ್ಮದ ಸೋಂಕು ಇರುವವರು ಬಳಸಬಾರದು. ಸಾಮಾನ್ಯ ಚರ್ಮ ಹೊಂದಿರುವವರು ಬಳಸಬಹುದು. ಬಳಕೆಗೆ ಮುನ್ನ ಕೈಗೆ ಹಚ್ಚಿ ಪರೀಕ್ಷಿಸಬೇಕು.
Ajay Rao : ಸ್ವಪ್ನ ರಾವ್ ಕೌಟುಂಬಿಕ ದೌರ್ಜನ್ಯ ಕೇಸ್ (Case) ದಾಖಲಿಸಿದ್ದರು ಎನ್ನಲಾಗಿತ್ತು. ಇದೀಗ ಮತ್ತೆ ಒಂದಾಗಲು ಬಯಸಿದೆ ಈ ಜೋಡಿ.
ಧೂಳು, ಮಾಲಿನ್ಯದಿಂದ ತ್ವಚೆ ಹಾನಿಗೊಳಗಾದರೆ ಬಾಳೆಹಣ್ಣು, ಮೊಸರು, ಮುಲ್ತಾನಿ ಮಿಟ್ಟಿ, ಅರಿಶಿನ, ಟೊಮೆಟೊ ಫೇಸ್ ಪ್ಯಾಕ್ ಬಳಸಿ ತ್ವರಿತ ಹೊಳಪನ್ನು ಪಡೆಯಬಹುದು. ಮಾಯಿಶ್ಚರೈಸರ್ ಬಳಸಿ ತ್ವಚೆ ತೇವಾಂಶದಿಂದ ಇರಿಸಿಕೊಳ್ಳಿ.
ಪಾಕಿಸ್ತಾನ ಕ್ರಿಕೆಟ್ ತಂಡ 2025 ರ ಏಷ್ಯಾ ಕಪ್ಗಾಗಿ ತನ್ನ 17 ಸದಸ್ಯರ ತಂಡವನ್ನು ಪ್ರಕಟಿಸಿದೆ. ಈ ತಂಡದಲ್ಲಿ ಆಶ್ಚರ್ಯಕರ ರೀತಿಯಲ್ಲಿ ಬಾಬರ್ ಅಜಮ್ ಮತ್ತು ಮೊಹಮ್ಮದ್ ರಿಜ್ವಾನ್ ಇಬ್ಬರನ್ನೂ ಕೈಬಿಡಲಾಗಿದೆ.
Bollywood : ಈ ಎಲ್ಲಾ ಯಶಸ್ಸನ್ನು ಆನಂದಿಸುತ್ತಿದ್ದರೂ, ಸಲ್ಮಾ ಬೇಗ್ ಅವರ ಜೀವನವು ಹಿನ್ನಡೆಗಳಿಂದ ತುಂಬಿತ್ತು, ಏಕೆಂದರೆ ಅವರು ತಮ್ಮ ತಾಯಿಯಿಂದ (Mother) ನಿಂದನೆ ಮತ್ತು ಶೋಷಣೆಗೆ ಒಳಗಾದರು. ಅದೇ ಮಹಿಳೆ ತನ್ನ ಗಂಡನನ್ನು ಮನೆಯಿಂದ ಹೊರಹಾಕ
Ramya: ರೇಣುಕಾಸ್ವಾಮಿ ಪ್ರಕರಣದಲ್ಲಿ (Renukaswamy Case) ದರ್ಶನ್ (Darshan), ಪವಿತ್ರಾ ಗೌಡ ಸೇರಿ 7 ಜನ ಆರೋಪಿಗಳ ಜಾಮೀನನ್ನು ಸುಪ್ರೀಂ ಕೋರ್ಟ್ (Supreme Cpurt) ರದ್ದು ಮಾಡಿದೆ. ದರ್ಶನ್, ಪವಿತ್ರಾ ಗೌಡ, ಪ್ರದೋಷ್, ನಾಗರಾಜ್ ಸೇರಿ 7 ಜನರು ಮತ್ತೆ ಜೈಲು (Jail) ಸೇರಿ
ಸೆಪ್ಟೆಂಬರ್ 9ರಿಂದ ಬಹುನಿರೀಕ್ಷಿತ ಏಷ್ಯಾ ಕಪ್ ಆರಂಭವಾಗಲಿದೆ. ಈ ಟೂರ್ನಿಯಲ್ಲಿ ಟೀಂ ಇಂಡಿಯಾ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡವನ್ನು ಎದುರಿಸಲಿದೆ.
ಬುಲ್ ಬುಲ್ ರಚಿತಾ ರಾಮ್ ಹಾಗೂ ಸತೀಶ್ ನೀನಾಸಂ ಅಭಿನಯದ ಅಯೋಗ್ಯ ಚಿತ್ರ ಬಂದು 7 ವರ್ಷ ಆಗಿದೆ. ಡೈರೆಕ್ಟರ್ ಮಹೇಶ್ ಕುಮಾರ್ ಈ ಖುಷಿಯನ್ನ ಈಗ ಹಂಚಿಕೊಂಡಿದ್ದಾರೆ. ಇವರ ಈ ಒಂದು ಮೊದಲ ಚಿತ್ರದ ಆ ದಿನಗಳ ಇತರ ವಿವರ ಇಲ್ಲಿದೆ ಓದಿ.
Su From So Movie : ಜೆ.ಪಿ. ತುಮಿನಾಡು ಅವರು ‘ಸು ಫ್ರಮ್ ಸೋ’ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ನಿರ್ದೇಶಕನಾಗಿ ಇದು ಅವರ ಮೊದಲ ಸಿನಿಮಾ. ಚೊಚ್ಚಲ ಚಿತ್ರದಲ್ಲೇ 100 ಕೋಟಿ ರೂಪಾಯಿ ಯಶಸ್ಸು ಕಾಣುವುದು ಎಂದರೆ ತಮಾಷೆಯೇ ಅಲ್ಲ.
ಆಂಧ್ರ ಸ್ಟೈಲ್ ಚಿಲ್ಲಿ ಚಿಕನ್ ರೆಸಿಪಿ, ಹಸಿರು ಮೆಣಸಿನಕಾಯಿ ಬಳಸಿ ತಯಾರಿಸಲಾಗುತ್ತದೆ. 600 ಗ್ರಾಂ ಚಿಕನ್, ನಿಂಬೆ ರಸ, ಉಪ್ಪು, ಮೆಣಸಿನಕಾಯಿ, ಶುಂಠಿ, ಬೆಳ್ಳುಳ್ಳಿ, ಪುದೀನ, ಕೊತ್ತಂಬರಿ, ಈರುಳ್ಳಿ, ಚಿಕನ್ ಮಸಾಲಾ, ನೀರು ಸೇರಿಸಿ 15-20 ನ
ನಾನು ಮತ್ತು ಗುಂಡ-2 ಚಿತ್ರದ ರಿಲೀಸ್ ಡೇಟ್ ಅನೌನ್ಸ್ ಆಗಿದೆ. ಈ ಚಿತ್ರ ಬರ್ತಿರೋ ದಿನವೇ ತರುಣ್ ಸುಧೀರ್ ನಿರ್ಮಾಣದ ಏಳುಮಲೆ ಚಿತ್ರವೂ ಬರ್ತಿದೆ. ಈ ಎರಡೂ ಸಿನಿಮಾಗಳ ಒಂದಷ್ಟು ರಿಲೀಸ್ ಮಾಹಿತಿ ಇಲ್ಲಿದೆ ಓದಿ.
ಡಿವೈನ್ ಸ್ಟಾರ್ ರಿಷಬ್ ಶೆಟ್ರ ಮಕ್ಕಳ ಶ್ರೀಕೃಷ್ಣ ಜನ್ಮಾಷ್ಟಮಿ ವಿಶೇಷ ಫೋಟೋಗಳು ಗಮನ ಸೆಳೆಯುತ್ತಿವೆ. ಮಗ ರಣವಿತ್ ಶೆಟ್ಟ ಇಲ್ಲಿ ಶ್ರೀಕೃಷ್ಣನ ವೇಷ ಧರಿಸಿದ್ದಾನೆ. ರಾಧಾ ರೂಪದಲ್ಲಿಯೇ ಮಗಳು ರಾಧ್ಯಾ ಹೊಳೆಯುತ್ತಿದ್ದಾಳೆ. ಇವರ
ಕನ್ನಡ ಘೋಸ್ಟ್ ಡೈರೆಕ್ಟರ್ ಎಂ.ಜಿ.ಶ್ರೀನಿವಾಸ್ ನಿರ್ದೇಶನದ ಬೀರ್ಬಲ್-2 ಚಿತ್ರದಲ್ಲಿ ಶಿವಣ್ಣನ ಅಭಿನಯಿಸುತ್ತಿದ್ದಾರೆ. ಚಿತ್ರದಲ್ಲಿ ಇವರ ರೋಲ್ ಹೇಗಿರುತ್ತದೆ ಅನ್ನುವ ಕುತೂಹಲವೂ ಈಗಲೇ ಶುರು ಆಗಿದೆ. ಇವರ ಈ ಚಿತ್ರದ ಒಂದಷ್ಟ
ವಿಜಯಲಕ್ಷ್ಮಿ ದರ್ಶನ್ ಸೋಷಿಯಲ್ ಮೀಡಿಯಾ ಅಕೌಂಟ್ಸ್ ನೋಡಿಕೊಳ್ಳೋ ಬಗ್ಗೆ ನಟಿ ರಮ್ಯಾ ಏನು ಹೇಳಿದ್ದಾರೆ ಗೊತ್ತಾ? ಈ ಬಗ್ಗೆ ನಟಿಯ ಪ್ರತಿಕ್ರಿಯೆ ಏನು?
ಫಿಟ್ನೆಸ್ ತರಬೇತುದಾರರಾದ ಝಾಕ್ ಚುಗ್ ಅವರು ಯಾವುದೇ ಅಡ್ಡಪರಿಣಾಮಗಳಿಲ್ಲದೆ ಕೇವಲ 7 ದಿನಗಳಲ್ಲಿ 1.5 ಕೆಜಿ ತೂಕವನ್ನು ಹೇಗೆ ಇಳಿಸಿಕೊಳ್ಳಬಹುದು ಎಂಬುದಕ್ಕೆ ಕೆಲವು ಪ್ರಾಯೋಗಿಕ ಸಲಹೆಗಳನ್ನು ನೀಡಿದ್ದಾರೆ.
ಸ್ಯಾಂಡಲ್ವುಡ್ ನಟಿ ರಮ್ಯಾ ಅವರಿಗೆ ಈಗಲೂ ಕೆಟ್ಟದಾಗಿ ಕಮೆಂಟ್ಸ್, ಮೆಸೇಜ್ಗಳು ಬರುತ್ತಿವೆಯಾ? ಅಲ್ಲ ಡಿ ಫ್ಯಾನ್ಸ್ಗೆ ಬಿಸಿ ತಟ್ಟಿದೆಯಾ? ನಟಿ ಈ ಬಗ್ಗೆ ಏನು ಹೇಳಿದ್ರು?
ಮೀನು ಆರೋಗ್ಯಕ್ಕೆ ತುಂಬಾ ಪ್ರಯೋಜನಬಕಾರಿ. ಮತ್ತಿ ಮೀನಿನ ಫ್ರೈ ಮಾಡಲು ಮೆಣಸು, ಜೀರಿಗೆ, ಸೋಂಪು, ಶುಂಠಿ, ಬೆಳ್ಳುಳ್ಳಿ, ನಿಂಬೆ ರಸ, ಮೊಸರು, ಅರಿಶಿನ ಪುಡಿ, ಎಣ್ಣೆ ಮತ್ತು ಉಪ್ಪು ಬೇಕು.
ಅಭಿಮಾನ್ ಸ್ಟುಡಿಯೋದಲ್ಲಿ ವಿಷ್ಣು ಅಸ್ಥಿ ಇತ್ತಾ? ಹಾಗಿದ್ದರೆ ಮೈಸೂರಿನಲ್ಲಿ ಏನಿದೆ? ವಿಷ್ಣು ಪುಣ್ಯ ಭೂಮಿ ವಿವಾದದ ಬಗ್ಗೆ ಮಾತನಾಡಿದ ನಟ ಅನಿರುದ್ಧ್ ಹೇಳಿದ್ದು ಏನು?
ಅರ್ಜುನ್ ತೆಂಡೂಲ್ಕರ್, ಸಚಿನ್ ಅವರಂತೆ ತಮ್ಮಕ್ಕಿಂತ ಹಿರಿಯ ಸಾನಿಯಾ ಚಂದೋಕ್ ಅವರನ್ನು ಪ್ರೀತಿಸುತ್ತಿದ್ದು, ನಿಶ್ಚಿತಾರ್ಥ ಮಾಡಿದ್ದಾರೆ. ಸಾನಿಯಾ, ಮುಂಬೈನ ವ್ಯವಹಾರ ಕ್ಷೇತ್ರದಲ್ಲಿ ಖ್ಯಾತಿ ಪಡೆದಿದ್ದಾರೆ.
ಅತಿಯಾಗಿ ಯೋಚಿಸುವುದು ಮಾನಸಿಕ ಮತ್ತು ದೈಹಿಕ ಶಕ್ತಿಯನ್ನು ಕಡಿಮೆ ಮಾಡುತ್ತದೆ. ಪ್ರಜ್ಞಾಪೂರ್ವಕ ಪ್ರಯತ್ನ, ಸ್ವೀಕಾರ, ವರ್ತಮಾನದಲ್ಲಿ ಗಮನಹರಿಸುವುದು, ನಕಾರಾತ್ಮಕ ಆಲೋಚನೆಗಳನ್ನು ಸವಾಲು ಮಾಡುವ ಮೂಲಕ ತಡೆಗಟ್ಟಬಹುದು.
ಖ್ಯಾತ ನಟನ ಬಗ್ಗೆ ಈ ರೀತಿ ಮಾತನಾಡಿದ್ಯಾಕೆ ಶಾಸಕ? ಎಂಎಲ್ಎ ಹಿಡಿಶಾಪ ಹಾಕಿದ್ದಕ್ಕೆ ಕಾರಣವಾದರೂ ಏನು? ವೈರಲ್ ಆಗ್ತಿರೋ ಆಡಿಯೋ ಸತ್ಯಾಸತ್ಯತೆ ಏನು? ಜೂನಿಯರ್ ಎನ್ಟಿಆರ್ ಫ್ಯಾನ್ಸ್ ಗರಂ.
ಟೀ ಸೋಸುವ ಜಾಲರಿ ಕ್ಲೀನ್ ಮಾಡೋದು ದೊಡ್ಡ ತಲೆ ನೋವು. ಆದರೆ ಟೀ ಕುಡಿಯೋದೆ ಒಂದು ಸ್ಪೆಷಲ್ ಫೀಲ್, ಹಾಗಿರುವಾಗ ಟೀ ಸೋಸುವ ಜಾಲರಿಯೂ ಕ್ಲೀನ್ ಆಗಿರಬೇಕೆಂದು ಎಲ್ಲರೂ ಬಯಸುತ್ತಾರೆ. ಆದರೆ ಅದನ್ನು ಕ್ಲೀನ್ ಮಾಡೋದು ಸ್ವಲ್ಪ ಕಿರಿಕಿರ
ಅಧಿಕ ರಕ್ತದೊತ್ತಡವನ್ನು ಸಾಮಾನ್ಯವಾಗಿ ಮೂಕ ಕೊಲೆಗಾರ ಎಂದು ಕರೆಯಲಾಗುತ್ತದೆ. ಯಾಕಂದರೆ ಅದು ಯಾವುದೇ ಸ್ಪಷ್ಟ ಲಕ್ಷಣಗಳೊಂದಿಗೆ ಕಂಡು ಬರದೇ ದೇಹವನ್ನು ಒಳಗಿನಿಂದ ಹಾನಿಗೊಳಿಸಲು ಪ್ರಾರಂಭಿಸುತ್ತದೆ. ಇದರಿಂದ ಅನೇಕ ಕಾಯಿಲೆಗ
ಗುರುಗ್ರಾಮದಲ್ಲಿರುವ ಯೂಟ್ಯೂಬರ್ ಮತ್ತು ಮಾಜಿ ಬಿಗ್ ಬಾಸ್ ವಿಜೇತ ಎಲ್ವಿಶ್ ಯಾದವ್ ಅವರ ನಿವಾಸದ ಮೇಲೆ ಭಾನುವಾರ ಮುಂಜಾನೆ ಅಪರಿಚಿತ ಬಂದೂಕುಧಾರಿಗಳು ಗುಂಡು ಹಾರಿಸಿದ್ದಾರೆ.
50 ವರ್ಷಗಳ ನಂತರ ಮೆದುಳಿನ ಆರೋಗ್ಯವನ್ನು ಕಾಪಾಡಲು ಬ್ಲೂಬೆರ್ರಿ, ಸ್ಟ್ರಾಬೆರಿ, ಕಿತ್ತಳೆ, ಬಾಳೆಹಣ್ಣು, ಆವಕಾಡೊ, ಅನಾನಸ್, ಸೇಬು, ಕಲ್ಲಂಗಡಿ, ಚೆರ್ರಿ, ದ್ರಾಕ್ಷಿ ಹಣ್ಣುಗಳನ್ನು ಸೇವಿಸುವುದು ಮುಖ್ಯ.
ದರ್ಶನ್ ಮತ್ತೆ ಬಂಧಿಯಾಗಿರೋದು ದರ್ಶನ್ ಅಭಿಮಾನಿಗಳಿಗೆ ಬಿಗ್ ಶಾಕಿಂಗ್ ಆಗಿದೆ. ಇತ್ತ ದರ್ಶನ್ ಪತ್ನಿ ವಿಜಯಲಕ್ಷ್ಮಿ ಪತಿಯ ಪರವಾಗಿ ನಿಂತಿದ್ದಾರೆ. ಅಭಿಮಾನಿಗಳಿಗೆ ಬಿಗ್ ಅಪ್ಡೇಟ್ ನೀಡ್ತಿದ್ದಾರೆ.
ತಹಾ ಆಗಸ್ಟ್ 12 ರಂದು, ಶಿವಮೊಗ್ಗ ಲಯನ್ಸ್ ವಿರುದ್ಧದ ಪಂದ್ಯದಲ್ಲಿ, ಕೇವಲ 53 ಎಸೆತಗಳಲ್ಲಿ 10 ಬೌಂಡರಿ ಮತ್ತು 6 ಸಿಕ್ಸರ್ಗಳೊಂದಿಗೆ 101 ರನ್ ಗಳಿಸಿದ್ದರು. ಈ ಪಂದ್ಯದಲ್ಲಿ ಹುಬ್ಬಳ್ಳಿ ತಂಡ 216 ರನ್ಗಳಿಸಿದರೆ, ಇದಕ್ಕೆ ಉತ್ತರವಾಗಿ ಶಿವ
ಕಾಲಾಯ ತಸ್ಮೈ ನಮಃ ಅನ್ನೋದು ಇದಕ್ಕೆ ನೋಡಿ. ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಸಿಕ್ಕಿಬೀಳೋ ಮೊದ್ಲು ದರ್ಶನ್ ಅಂದ್ರೆ ಒಂದು ಗತ್ತು ಗಮ್ಮತ್ತು ಇತ್ತು. ರೇಣುಕಾಸ್ವಾಮಿ ಕೊಲೆ ಕೇಸಲ್ಲಿ ಜೈಲು ಸೇರಿದ್ಮೇಲೆ ದರ್ಶನ್ ಗಮ್
ಹೇಗಿದ್ದಾರೆ ನಟ ದರ್ಶನ್? ಜೈಲಿನಲ್ಲಿ ಮೂರನೇ ದಿನ ಕಳೆಯುತ್ತಿರುವ ಡೆವಿಲ್ಗೆ ಸ್ಟ್ರಿಕ್ಟ್ ರೂಲ್ಸ್! ಸುಪ್ರೀಂ ಚಾಟಿ ಹಿನ್ನೆಲೆ ಶೆಡ್ಗ್ಯಾಂಗ್ ರೂಲ್ಸ್ ಸ್ಟ್ರಾಂಗ್.
ಹಿರಿಯ ಮರಾಠಿ ನಟಿ ಜ್ಯೋತಿ ಚಾಂಡೇಕರ್ ನಿಧನರಾಗಿದ್ದಾರೆ. ನಟಿಯ ಸಾವಿನ ಸುದ್ದಿ ಬಂದ ತಕ್ಷಣ ಮನರಂಜನಾ ಉದ್ಯಮದಲ್ಲಿ ಶೋಕ ಮೊಳಗಿತು. ಅಭಿಮಾನಿಗಳು ಸಂತಾಪ ಸೂಚಿಸುತ್ತಿದ್ದಾರೆ.
ಮಳೆಗಾಲದಲ್ಲಿ ಲೆದರ್ ಶೂಗಳ ಕಾಳಜಿಗೆ ಹಳೆಯ ಬ್ರೆಡ್, ಟೀ ಬ್ಯಾಗ್, ನೇಲ್ ಪಾಲಿಶ್ ರಿಮೂವರ್, ಲೆದರ್ ಕಂಡಿಷನರ್, ಸೌಮ್ಯ ಮಾರ್ಜಕ ಬಳಸಿ ಶೂಗಳನ್ನು ಹೊಸದಾಗಿ ಇಡಬಹುದು.
ಟಾಲಿವುಡ್ನಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿರುವ ಯಂಗ್ ಟೈಗರ್ ಎನ್ಟಿಆರ್ ಬಾಲಿವುಡ್ಗೆ ಪಾದಾರ್ಪಣೆ ಮಾಡಿದ್ದಾರೆ. ಬಿ-ಟೌನ್ನ ಅತಿದೊಡ್ಡ ತಾರೆಗಳಲ್ಲಿ ಒಬ್ಬರಾದ ಹೃತಿಕ್ ರೋಷನ್ ಅವರೊಂದಿಗೆ ವಾರ್ 2 ರೂಪದಲ್ಲಿ ವಿಶ್ವಾದ್
'OG' ಚಿತ್ರವು ಪವರ್ ಸ್ಟಾರ್ ಪವನ್ ಕಲ್ಯಾಣ್ ಅವರ ಅಭಿಮಾನಿಗಳು ಮತ್ತು ಪ್ರಪಂಚದಾದ್ಯಂತದ ಎಲ್ಲಾ ಚಲನಚಿತ್ರ ಪ್ರೇಮಿಗಳ ಬಹುನಿರೀಕ್ಷಿತ ಚಿತ್ರ. ಈ ಸಿನಿಮಾದ ಹೀರೋಯಿನ್ ಯಾರು? ಯಾವ ನಟಿ? ಫಸ್ಟ್ ಲುಕ್ ರಿಲೀಸ್ ಆಗಿದೆ.
ಸೌತ್ ಸಿನಿಮಾದ ಖ್ಯಾತ ನಟಿ ನಯನತಾರಾ ನಟಿಯಾಗುವ ಮೊದಲು ಯಾವ ಕೆಲಸ ಮಾಡುತ್ತಿದ್ದರು? ಮಾಡೆಲ್ ಆಗಿದ್ದರಾ? ಸಿನಿಮಾ ಅವಕಾಶ ಸಿಕ್ಕಿದ್ದು ಹೇಗೆ?
ನಟ ರಜನಿಕಾಂತ್ ಅವರ ಸಿನಿಮಾ ಕೂಲಿ 200 ಕೋಟಿ ಕ್ಲಬ್ ಸೇರಿದೆ. ಈ ಸಿನಿಮಾ ಲಾಭ ಗಳಿಸೋಕೆ ಇನ್ನೂ ಎಷ್ಟು ಕೋಟಿ ಕಲೆಕ್ಷನ್ ಆಗಬೇಕು?
Beetroot Vada: ಮಕ್ಕಳಿಂದ ಹಿಡಿದು ವಯಸ್ಕರ ವರೆಗೂ ಎಲ್ಲರಿಗೂ ಇಷ್ಟವಾಗುವಂತಹದು. ಚಹಾ ಸಮಯದಲ್ಲಿ ಅಥವಾ ವಿಶೇಷ ಅತಿಥಿಗಳಿಗೆ ಸವಿಯಲು ಇದು ಒಳ್ಳೆಯ ಆಯ್ಕೆ. ಬಿಸಿಬಿಸಿ ಹಾಗೂ ಗರಿಗರಿಯಾಗಿರುವ ಈ ವಡೆಗಳು ತಿನ್ನುವವರಿಗೆ ತಕ್ಷಣ ಮೆಚ್ಚುಗ
ತೂಕ ಇಳಿಸಿಕೊಳ್ಳಲು ಮತ್ತು ಮಧುಮೇಹ ನಿಯಂತ್ರಣಕ್ಕೆ 100 ಕ್ಕಿಂತ ಕಡಿಮೆ ಕ್ಯಾಲೋರಿ ಹೊಂದಿರುವ ಈ 5 ಆರೋಗ್ಯಕರ ತಿಂಡಿಗಳನ್ನು ಸೇವಿಸಬಹುದು.ಕ್ಯಾರೆಟ್-ಹಮ್ಮಸ್, ಸೇಬು-ಕಡಲೆಕಾಯಿ ಬೆಣ್ಣೆ, ಹುರಿದ ಬಾದಾಮಿ, ಪಾಪ್ಕಾರ್ನ್, ಗ್ರೀಕ್ ಮ
ಸ್ನಾಯು ನಿರ್ಮಾಣ ಮತ್ತು ಚೇತರಿಕೆಗೆ ಕ್ರಿಯೇಟಿನ್, ಬೀಟೈನ್, ಕಾರ್ನಿಟೈನ್, BCAA ಮತ್ತು ವೇ ಪ್ರೋಟೀನ್ ಪ್ರಮುಖ ನೈಸರ್ಗಿಕ ಸಪ್ಲಿಮೆಂಟ್ಗಳು. ಇವು ಶಕ್ತಿ, ಸಹಿಷ್ಣುತೆ, ಚೇತರಿಕೆ ಮತ್ತು ಕಾರ್ಯಕ್ಷಮತೆಯನ್ನು ಸುಧಾರಿಸುತ್ತವೆ.
ಸುನೀಲ್ ಶೆಟ್ಟಿ ಅಭಿನಯದ ಮೊದಲ ತುಳು ಜೈ ಚಿತ್ರದ ಫಸ್ಟ್ ಲುಕ್ ರಿಲೀಸ್ ಆಗಿದೆ. ಇದರಲ್ಲಿ ಸುನೀಲ್ ಶೆಟ್ಟಿ ಸ್ಟೈಲಿಶ್ ಆಗಿಯೇ ಕಾಣಿಸುತ್ತಿದ್ದಾರೆ. ಈ ಒಂದು ಲುಕ್ನ ಇನ್ನಷ್ಟು ವಿವರ ಇಲ್ಲಿದೆ ಓದಿ.
ಆಪ್ತಮಿತ್ರ ಚಿತ್ರದ ರಮೇಶ್ ಅರವಿಂದ್ ರೋಲ್ ಮಿಸ್ ಆಗೋದಿತ್ತು. ಆದರೆ, ಡೈರೆಕ್ಟರ್ ಪಿ.ವಾಸು ಅವರ ಸ್ಲಿಪ್ ಡಿಸ್ಕ್ ಆಗಿದ್ದರಿಂದಲೇ ಈ ರೋಲ್ ಇವರಿಗೆ ಸಿಗೋಕೆ ಸಾಧ್ಯ ಆಯಿತು. ಅದ್ಹೇಗೆ ಅನ್ನೋರಿಗೆ ಇಲ್ಲೊಂದಿಷ್ಟು ಇಂಟ್ರಸ್ಟಿಂಗ್
ಕೆಲವು ಆಹಾರಗಳು ಕಿಡ್ನಿಗಳಿಗೆ ಹಾನಿ ಮಾಡಿದರೆ, ಇನ್ನು ಕೆಲವು ಅವುಗಳ ಆರೋಗ್ಯವನ್ನು ವೃದ್ಧಿಸುತ್ತವೆ. ವಿಜ್ಞಾನದಿಂದಲೂ ಸಾಬೀತಾಗಿರುವ, ನಿಮ್ಮ ಕಿಡ್ನಿಗಳ ಆರೋಗ್ಯವನ್ನು ಕಾಪಾಡುವ 5 ಸೂಪರ್ಫುಡ್ಗಳ ಬಗ್ಗೆ ಇಲ್ಲಿ ತಿಳಿಯೋಣ
ಏಳುಮಲೆ ಚಿತ್ರದ ರಿಲೀಸ್ ಡೇಟ್ ಅನೌನ್ಸ್ ಆಗಿದೆ. ಮುಂದಿನ ತಿಂಗಳೇ ಈ ಚಿತ್ರ ರಿಲೀಸ್ ಆಗುತ್ತಿದೆ. ಇದರ ಅಧಿಕೃತ ಮಾಹಿತಿ ಇಲ್ಲಿದೆ ಓದಿ.
Lilo and Stitch OTT : ಮಾಯಾ ಕೀಲೋಹಾ, ಸಿಡ್ನಿ ಎಲಿಜೆಬೆತ್ ಅಗುಡಾಂಗ್ ಮತ್ತು ಬಿಲ್ಲಿ ಮ್ಯಾಗ್ನುಸ್ಸೆನ್ ನಟಿಸಿರುವ ಈ ಚಿತ್ರವು ಈಗ OTT ಪ್ಲಾಟ್ಫಾರ್ಮ್ನಲ್ಲಿ (OTT) ಪಾದಾರ್ಪಣೆ ಮಾಡಲು ಸಿದ್ಧವಾಗಿದೆ.
ಈ ಸಲಹೆಗಳನ್ನು ಪಶ್ಚಾತ್ತಾಪ ಎಂದು ತಪ್ಪಾಗಿ ಭಾವಿಸಬೇಡಿ ಏಕೆಂದರೆ ನಾವು ನಮ್ಮ ತಪ್ಪುಗಳಿಂದ ಕಲಿಯುತ್ತೇವೆ ಮತ್ತು ಅದಕ್ಕೆ ಅನುಗುಣವಾಗಿ ವಿಷಯಗಳನ್ನು ವಿಂಗಡಿಸುತ್ತೇವೆ, ಹೊಸ ವಧು ಅಥವಾ ವಧು ಅಥವಾ ವಿವಾಹಿತ ಮಹಿಳೆ ಓದುತ್ತಿ
Gardening Tips: ಗುಲಾಬಿ ಕೃಷಿ ರೈತರಿಗೆ ಲಾಭದಾಯಕ ವ್ಯವಹಾರವಾಗಿದೆ. ಆದಾಗ್ಯೂ, ಅನೇಕ ಬಾರಿ, ಉತ್ತಮ ಆರೈಕೆ ಮತ್ತು ಕಠಿಣ ಪರಿಶ್ರಮದ ಹೊರತಾಗಿಯೂ, ಗುಲಾಬಿ ಗಿಡಗಳಲ್ಲಿ ಹೂವುಗಳ ಸಂಖ್ಯೆ ಕಡಿಮೆ ಇರುತ್ತದೆ, ಇದರಿಂದಾಗಿ ರೈತರು ನಷ್ಟವನ್ನು ಅ
ಒಳ ಉಡುಪು, ಬೆಡ್ಶೀಟ್ಗಳು, ದಿಂಬಿನ ಕವರ್, ದಿಂಬು, ಕಂಬಳಿ, ಜೀನ್ಸ್ ಮತ್ತು ಒಬ್ಬರ ಹಲ್ಲುಜ್ಜುವ ಬ್ರಷ್ನಂತಹ ಅಗತ್ಯ ವಸ್ತುಗಳ ಮೇಲೆ ವೈದ್ಯರು ಬೆಳಕು ಚೆಲ್ಲಿದ್ದು ಇವುಗಳ ಸ್ವಚ್ಛತೆಯ ಕಡೆಗೆ ಗಮನ ಹರಿಸಿದ್ದಾರೆ.
Abhay Deol : ಅಭಯ್ ಅವರು ತಾವು ಚಿತ್ರಗಳಿಂದ ಗಳಿಸಿದ ಹಣವನ್ನು ಅನೇಕ ರೀತಿಯ ವ್ಯಾಪಾರಗಳಲ್ಲಿ ಹೂಡಿಕೆ ಮಾಡುವುದರ ಮೂಲಕ ನಟ ಈಗ ನೂರಾರು ಕೋಟಿ ರೂಪಾಯಿ ಮೌಲ್ಯದ ಸಂಪತ್ತನ್ನು ಸಂಗ್ರಹಿಸಿದ್ದಾರೆ ನೋಡಿ.
Psychology Facts: ನಿಜವಾದ ಶಕ್ತಿ ಇರುವುದು, ಕಷ್ಟಗಳು ಬಂದಾಗ ಜಗ್ಗದೇ, ಗಟ್ಟಿಯಾಗಿ ನಿಲ್ಲುವುದು ಎಂದರ್ಥ. ಇದು ತಮ್ಮ ಭಾವನೆಗಳನ್ನು ಅರ್ಥಮಾಡಿಕೊಂಡು, ತಪ್ಪುಗಳಿಂದ ಪಾಠ ಕಲಿಯುತ್ತಾ, ಜೀವನದ ಸವಾಲುಗಳನ್ನು ಸಮಚಿತ್ತದಿಂದ ಎದುರಿಸುವ ಒಂದ
The Bengal Files : 1946 ರ ಕಲ್ಕತ್ತಾ ದಂಗೆಗಳನ್ನು ಆಧರಿಸಿದ ಈ ಚಿತ್ರದ ಟ್ರೇಲರ್ ಅನ್ನು ಮಧ್ಯಾಹ್ನ ನಗರದ ಪಂಚತಾರಾ ಹೋಟೆಲ್ನಲ್ಲಿ ಬಿಡುಗಡೆ ಮಾಡಲು ನಿರ್ಧರಿಸಲಾಗಿತ್ತು.ತಮ್ಮ 'ದಿ ಬೆಂಗಾಲ್ ಫೈಲ್ಸ್' ಚಿತ್ರದ ಟ್ರೇಲರ್ (Trailer) ಬಿಡುಗಡೆಯನ್ನ
ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಹೇರ್ ಸ್ಟೈಲ್ ಚೇಂಜ್ ಆಗಿದೆ. ಹೊಸ ಹೇರ್ ಸ್ಟೈಲ್ ಅಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ದಿನ ಕಂಗೊಳಿಸಿದ್ದಾರೆ. ಪತ್ನಿ ಪ್ರೇರಣಾ, ಪುತ್ರ ಹಯಗ್ರೀವ ಪುತ್ರಿ ರುದ್ರಾಕ್ಷಿ ಜೊತೆಗೆ ಇಸ್ಕಾನ್ ಟೆಂಪ
ಇತ್ತೀಚೆಗೆ ಸೌಂದರ್ಯ ತಜ್ಞೆ ಅನುಷ್ಕಾ ವ್ಯಾಸ್ ಅವರು ತಮ್ಮದೇ ಅನುಭವವನ್ನು ಹಂಚಿಕೊಳ್ಳುತ್ತಾ, ಕೇವಲ ಆಹಾರ ಪದ್ಧತಿಯಲ್ಲಿ ಸಣ್ಣ ಬದಲಾವಣೆ ಮತ್ತು ಕೆಲವು ಸುಲಭ ವ್ಯಾಯಾಮಗಳಿಂದ ಹೇಗೆ ತಮ್ಮ ಮುಖಕ್ಕೆ ಹೊಸ ರೂಪ ನೀಡಿದರು ಎಂಬುದನ
Darshan messages : ಚಿತ್ರದುರ್ಗದ ರೇಣುಕಾಸ್ವಾಮಿ (Renukaswamy Murder Case) ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ (Darshan), ಪವಿತ್ರಾ ಗೌಡ (Pavithra Gowda) ಸೇರಿದಂತೆ 7 ಮಂದಿ ಜಾಮೀನು ರದ್ದು ಮಾಡಿ ಸುಪ್ರೀಂಕೋರ್ಟ್ ಆದೇಶ ಹೊರಡಿಸಿದೆ. ಇದರಿಂದ ನಟ ದರ್ಶನ್
Wooden Door: ಬೇಸಿಗೆ ನಂತರ ಬರುವ ಮಳೆಗಾಗಿ ಅನೇಕ ಜನರು ಕಾತರದಿಂದ ಕಾಯುತ್ತಾರೆ. ಮಳೆಯಿಂದಾಗಿ ಹವಾಮಾನ ತಣ್ಣಗಾಗುತ್ತದೆ. ಎಲ್ಲವೂ ಹಸಿರಾಗುತ್ತದೆ. ಈ ಸಮಯದಲ್ಲಿ ಅನೇಕ ಜನರು ಹೊರಗೆ ಹೋಗಲು ಇಷ್ಟಪಡುತ್ತಾರೆ. ಆದಾಗ್ಯೂ, ಮಳೆಯಿಂದಾಗಿ ಕೆ
Ajay Rao: ಪತ್ನಿ ಸ್ವಪ್ನಾ ಕೋರ್ಟ್ ಮೆಟ್ಟಿಲೇರಿದ್ದು, ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಜತೆಗೆ ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆಯಡಿ ದೂರು ಸಹ ದಾಖಲಿಸಿದ್ದಾರೆ ಎನ್ನಲಾಗಿದೆ. ಆ ಮೂಲಕ 11 ವರ್ಷಗಳ ತಮ್ಮ ದಾಂಪತ್ಯ ಜೀವನ ಕೊನ
Haripriya : ಹರಿಪ್ರಿಯಾ (haripriya) ಹಾಗೂ ವಸಿಷ್ಠ ಸಿಂಹ (Vasistha simha) ಅವರು ಕೃಷ್ಣ ಜನ್ಮಾಷ್ಠಮಿ ದಿನವೇ ಮಗನಿಗೆ ನಾಮಕರಣ ಮಾಡಿದ್ದಾರೆ. ಜೋಡಿ ಮದುವೆಯಾಗಿ ಒಂದು ವರ್ಷ ತುಂಬಿದಂತೆ ಇವರು ಹೊಸ ಸದಸ್ಯರ ನಿರೀಕ್ಷೆಯಲ್ಲಿದ್ದರು. ಈಗ ನಾಮಕರಣ ಮಾಡಿದ್ದ
ನಟ ದರ್ಶನ್ನನ್ನು ಹೊಸಕೆರೆಹಳ್ಳಿ ಫ್ಲಾಟ್ನಿಂದ ವಶಕ್ಕೆ ಪಡೆದುಕೊಂಡಿದ್ದರು. ಬಳಿಕ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಎಲ್ಲಾ ಆರೋಪಿಗಳ ಫೋಟೋವನ್ನು ತೆಗೆದಿದ್ದರು.
ಆರೋಗ್ಯಕರ ಉಪಾಹಾರವು ದೇಹಕ್ಕೆ ಶಕ್ತಿಯನ್ನು ಒದಗಿಸಿ, ಕೆಲಸದ ದಕ್ಷತೆಯನ್ನು ಹೆಚ್ಚಿಸುತ್ತದೆ. ವಾರದ ಪೌಷ್ಟಿಕ ಉಪಾಹಾರ: ಸೋ-ಓಟ್ಸ್ ಪೋಹಾ, ಮಂ-ಕ್ವಿನೋವಾ ಉಪ್ಮಾ, ಬು-ಮೂಂಗ್ ದಾಲ್ ಚಿಲ್ಲಾ, ಗುರು-ಆವಕಾಡೊ ಟೋಸ್ಟ್, ಶು-ಪಾಲಕ್ ಪರಾಠ,
ಜೀವನದಲ್ಲಿ ಈ ಹಿಂದೆ ಮಾಡಿರುವ ತಪ್ಪುಗಳನ್ನು ವರ್ತಮಾನದಲ್ಲಿ ತುಂಬಾನೇ ಚಿಂತಿಸುವುದು ಜೀವನವನ್ನು ಒಂದು ಕಡೆ ನಿಲ್ಲಿಸಿ ಬಿಡುತ್ತದೆ. ಹಿಂದಿನ ತಪ್ಪುಗಳನ್ನು ನೆನಪಿಸಿಕೊಂಡು ಬದುಕುವುದು ತುಂಬಾನೇ ಕಷ್ಟವಾಗುತ್ತದೆ.
ಅಜಯ್ ರಾವ್ ಲೈಫ್ ಅಲ್ಲಿ ಲವ್ ಮತ್ತು ಅಫೇರ್ ಅಂತ ಏನೂ ಇರಲಿಲ್ಲ. ಸ್ಪಪ್ನಾ ಅವರನ್ನೆ ಪ್ರೀತಿಸಿದ್ದರು. ಅವರನ್ನೇ ಮದ್ವೆ ಆಗಿದ್ದರು. ಆದರೆ, ಇದೀಗ ಇವರ ಲವ್ಲಿ ಲೈಫ್ ಅಲ್ಲಿ ಏನೇನೋ ಆಗುತ್ತಿದೆ. ಇವರ ಲವ್ ಸ್ಟೋರಿಯ ಆ ಕಂಪ್ಲೀಟ್ ವಿವರ
NTR: ತಾರಕ್ಗೆ ರಾಜಮೌಳಿಯ ಪರಿಚಯವು ಒಂದು ವರದಾನವಾಯಿತು. ಈ ಇಬ್ಬರ ಸಂಯೋಜನೆಯಾದ 'ಸ್ಟೂಡೆಂಟ್ ನಂ. 1' ನೊಂದಿಗೆ, ಜೂನಿಯರ್ ಮೊದಲ ಬಾರಿಗೆ ನಾಯಕನಾಗಿ ಯಶಸ್ಸನ್ನು ಕಂಡರು. ಈ ಚಿತ್ರದ ಯಶಸ್ಸಿನೊಂದಿಗೆ, ಎನ್ಟಿಆರ್ ಹಿಂತಿರುಗಿ ನೋಡಲಿ
ಶಿಸ್ತುಬದ್ಧ ಜನರು ಗುರಿಗಳನ್ನು ಸಾಧಿಸಲು ಸ್ಪಷ್ಟತೆಯಿಂದ ಪ್ರಾರಂಭಿಸುತ್ತಾರೆ. ಅವರು ತಮಗೆ ತಾವೇ ನೀಡಿದ ಭರವಸೆಗಳನ್ನು ಉಳಿಸಿಕೊಳ್ಳುತ್ತಾರೆ. ಕಠಿಣ ಕೆಲಸವನ್ನು ಮೊದಲು ಮಾಡುತ್ತಾರೆ. ಮಾನಸಿಕ ಸ್ಪಷ್ಟತೆಗೆ ಆದ್ಯತೆ ನೀಡುತ
ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಸಮತೋಲನದಲ್ಲಿಟ್ಟುಕೊಳ್ಳಲು ದಾಲ್ಚಿನ್ನಿ, ಮೆಂತ್ಯೆ, ಪವಿತ್ರ ತುಳಸಿ, ಶುಂಠಿ, ಜಿಮ್ನೆಮಾ ಸಿಲ್ವೆಸ್ಟ್ರೆ ಮತ್ತು ಕೊತ್ತಂಬರಿ ಬೀಜಗಳು ಸಹಾಯ ಮಾಡುತ್ತವೆ.
Ajay Rao : ಮದುವೆಗೆ ಮುಂಚೆಯೇ ನಟ ಅಜಯ್ ರಾವ್ ಅವರ ಡಿವೋರ್ಸ್ ಬಗ್ಗೆ ಒಬ್ಬರು ಭವಿಷ್ಯ ನುಡಿದಿದ್ದರಂತೆ. ಒಳ್ಳೆ ಮುಹೂರ್ತದಲ್ಲಿ ಮದುವೆಯಾಗುತ್ತಿಲ್ಲ, ಹಾಗಾಗಿ ಮದುವೆಯಾದ ಒಂದೇ ವರ್ಷದಲ್ಲಿ ಅಜಯ್ ರಾವ್ ಮತ್ತು ಸ್ವಪ್ನ ಅವರ ಡಿವ
ಟೊಮೆಟೊ ಖರೀದಿಸುವಾಗ ಬಣ್ಣ, ಗಾತ್ರ, ವಾಸನೆ, ತೇವಾಂಶ ಮತ್ತು ತಾಜಾತನವನ್ನು ಗಮನಿಸಿ. ಗಾಢ ಕೆಂಪು ಬಣ್ಣದ ಟೊಮೆಟೊಗಳು ಬೇಗ ಕೊಳೆತು ಹೋಗುತ್ತವೆ. ತಾಜಾ, ಮೆತ್ತಗಿರದ ಮತ್ತು ದುಂಡಗಿನ ಟೊಮೆಟೊಗಳನ್ನು ಆರಿಸಬೇಕು.
ಕನ್ನಡದಲ್ಲಿ ಒಂದು ಚಿತ್ರ ಬರ್ತಿದೆ. ಇದಕ್ಕೆ ಗ್ರೀನ್ ಗರ್ಲ್ ಅನ್ನುವ ವಿಶೇಷ ಶೀರ್ಷಿಕೆ ಇದೆ. ಮುಂದಿನ ತಿಂಗಳು ಇದು ರಿಲೀಸ್ ಆಗುತ್ತಿದೆ. ಇದರ ಅಧಿಕೃತ ಮಾಹಿತಿ ಇಲ್ಲಿದೆ ಓದಿ.
ಮಳೆಗಾಲದಲ್ಲಿ ಕೂದಲು ಆರೋಗ್ಯಕರವಾಗಿಡಲು ಒದ್ದೆ ಕೂದಲನ್ನು ಬಾಚುವುದು, ಒದ್ದೆ ಕೂದಲಿನಲ್ಲಿ ಮಲಗುವುದು, ಕೇಶವಿನ್ಯಾಸ, ಎಣ್ಣೆ ಹಚ್ಚುವುದು, ಅತಿಯಾಗಿ ತೊಳೆಯುವುದು, ನಿಯಮಿತವಾಗಿ ಕಟ್ ಮಾಡದಿರುವುದು ತಪ್ಪಿಸಬೇಕು.
ಡೆವಿಲ್ ಚಿತ್ರದ ಕೆಲಸವನ್ನ ದರ್ಶನ್ ಅಷ್ಟು ತ್ವರಿತಗತಿಯಲ್ಲಿ ಮುಗಿಸಿದ್ದಿದೇ? ಮತ್ತೆ ಜೈಲು ಗ್ಯಾರಂಟಿ ಅನ್ನೋ ವಿಷಯ ದರ್ಶನ್ಗೆ ಮೊದಲೇ ಗೊತ್ತಿತ್ತೇ ? ಡೆವಿಲ್ ಸಿನಿಮಾ ಸೇರಿದಂತೆ ಇತರ ವಿಷಯದೊಂದು ಸ್ಟೋರಿ ಇಲ್ಲಿದೆ ಓದಿ.
Ajay Rao: ಆದರೀಗ ಜೋಡಿ ದೂರವಾಗುತ್ತಿದೆ. ಹೌದು ಕೌಟುಂಬಿಕ ದೌರ್ಜನ್ಯ ಕೇಸ್ (Case) ದಾಖಲಿಸಿದ್ದಾರೆ ಸ್ವಪ್ನ ರಾವ್. ಇವರಿಬ್ಬರ ದಾಂಪತ್ಯಕ್ಕೆ ಅಂತ್ಯ ಹಾಡಲು ನಿರ್ಧರಿಸಿರುವ ಇವರೀಗ ಕೋರ್ಟ್ (Court) ಮೆಟ್ಟಿಲೇರಿರುವ ಸಂಗತಿ ಬಯಲಾಗಿದೆ.
ಕೆಲಸ ಮಾಡೋ ಮೊದಲು ಯೋಚಿಸಬೇಕಿತ್ತು ಅಂತ ಹೇಳಿದ ರಮ್ಯಾ! ಪವಿತ್ರಾ ಗೌಡ ಬಗ್ಗೆ ಏನಂತ ಹೇಳಿದ್ರು?
ಐರ್ಲೆಂಡ್ ವಿರುದ್ಧದ T20 ಸರಣಿಗೆ ಇಂಗ್ಲೆಂಡ್ ತಂಡದಲ್ಲಿ ರೆಹಾನ್ ಅಹ್ಮದ್, ಸನ್ನಿ ಬೇಕರ್, ಜೋಸ್ ಬಟ್ಲರ್, ಆದಿಲ್ ರಶೀದ್, ಫಿಲ್ ಸಾಲ್ಟ್ ಮತ್ತು ಇತರರು ಸೇರಿದ್ದಾರೆ. ಸನ್ನಿ ಬೇಕರ್ಗೆ ಇದು ಮೊದಲ ಅಂತರರಾಷ್ಟ್ರೀಯ ಕರೆಯಾಗಿದೆ
Sandalwood: ಸ್ಯಾಂಡಲ್ವುಡ್ ನಟ ಅಜಯ್ ರಾವ್ ಅವರ ದಾಂಪತ್ಯದಲ್ಲಿ ಬಿರುಕು ಮೂಡಿದೆಯಾ? ಪತಿಯ ವಿರುದ್ಧ ಠಾಣೆ ಮೆಟ್ಟಿಲೇರಿದ ಪತ್ನಿ. ಡಿವೋರ್ಸ್ಗೆ ಅರ್ಜಿ?
Ramya: ನಟಿ ರಮ್ಯಾ ಅವರು ದರ್ಶನ್ ಬೇಲ್ ರದ್ದಾದ ಬಗ್ಗೆ ಏನಂತ ಹೇಳಿದ್ರು? ಸುಪ್ರೀಂ ತೀರ್ಪಿನ ಬಗ್ಗೆ ಅವರ ಮಾತೇನು?