Bigg Boss Kannada 12 | ದೃಷ್ಟಿ ತೆಗೆದ ಜಾನ್ವಿ, ರಕ್ಷಿತಾ, ಗಿಲ್ಲಿ ಮಾತಿಗೆ Kiccha Sudeepಗೆ ನಗು
ಗುವಾಹಟಿ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ವಿರುದ್ಧ ಶತಕ ಸಿಡಿಸಿದ ದಕ್ಷಿಣ ಆಫ್ರಿಕಾದ ಆಲ್ರೌಂಡರ್ ಸೆನುರನ್ ಮುತ್ತುಸಾಮಿ ಯಾರು?
ಅಜಿತ್ ಕುಮಾರ್ 2025 ರ ಜಂಟಲ್ಮ್ಯಾನ್ ಡ್ರೈವರ್ ಪ್ರಶಸ್ತಿ ಪಡೆದಿದ್ದಾರೆ. ವೆನಿಸ್ನಲ್ಲಿ ಕುಟುಂಬದೊಂದಿಗೆ ಈ ಮೊಮೆಂಟ್ ಎಂಜಾಯ್ ಮಾಡಿದ್ದಾರೆ.
Bigg Boss Kannada 12 | ಅಶ್ವಿನಿ ಗೌಡ ಸ್ಟೈಲ್ನಲ್ಲೇ ಇಮಿಟೇಟ್ ಮಾಡಿದ ಗಿಲ್ಲಿ | Kiccha Sudeep | N18V
ಕೊಬ್ಬು ಇನ್ನು ಮುಂದೆ ಡೇಂಜರ್ ಎನ್ನುವ ಹಾಗಿಲ್ಲ. ಅದರ ಗುಣಮಟ್ಟ ಮತ್ತು ಸಮತೋಲನ ಪ್ರಮುಖವಾಗಿದೆ. ತುಪ್ಪವು ಸಾಂಪ್ರದಾಯಿಕ ಪೋಷಣೆ ಮತ್ತು ಕರುಳಿನ ಆರೋಗ್ಯವನ್ನು ನೀಡುತ್ತದೆ, ಆದರೆ ಆಲಿವ್ ಎಣ್ಣೆ ಹೃದಯ ಮತ್ತು ಮೆದುಳಿನ ರಕ್ಷ
ನುಗ್ಗೆ ಸೊಪ್ಪಿನ ಪುಡಿಯನ್ನು ನಿಯಮಿತವಾಗಿ ಬಳಸುವುದರ ಜೊತೆಗೆ, ಸಮತೋಲಿತ ಆಹಾರ ಮತ್ತು ದಿನನಿತ್ಯದ ವ್ಯಾಯಾಮ ಮಾಡುವುದರಿಂದ ಮಾತ್ರ ಕೊಬ್ಬು ಕರಗಲು ಸಾಧ್ಯ.
ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ರಾಮ್-ಲೀಲಾ, ಬಾಜಿರಾವ್ ಮಸ್ತಾನಿ, ಪದ್ಮಾವತ್ ಚಿತ್ರಗಳಲ್ಲಿ ಆಳವಾದ ಕೆಮಿಸ್ಟ್ರಿ ಪ್ರದರ್ಶಿಸಿದ್ದಾರೆ.
ನಾಗಚೈತನ್ಯ ಮತ್ತು ಮೀನಾಕ್ಷಿ ಚೌಧರಿ ಅಭಿನಯದ Vrushakarma ಪೌರಾಣಿಕ ಥ್ರಿಲ್ಲರ್ ಆಗಿದ್ದು ಇದರ ಲುಕ್ ರಿಲೀಸ್ ಆಗಿ ಅಭಿಮಾನಿಗಳಲ್ಲಿ ಉತ್ಸಾಹ ಹೆಚ್ಚಿಸಿದೆ.
ಶೋಭಿತಾ ಗಂಡನೊಂದಿಗಿನ ಮುದ್ದಾದ ಫೋಟೋ ಶೇರ್ ಮಾಡಿ ನಾಗ ಚೈತನ್ಯಗೆ ತುಂಬಾ ವಿಶೇಷವಾಗಿ ಬರ್ತ್ಡೇ ವಿಶ್ ಮಾಡಿದ್ದಾರೆ.
ಇಂಗ್ಲೆಂಡ್ ಕ್ರಿಕೆಟ್ ತಂಡದ ಸ್ಟಾರ್ ಆಲ್ ರೌಂಡರ್ ಸ್ಯಾಮ್ ಕರನ್ ತಮ್ಮ ಜೀವನದ ಹೊಸ ಇನ್ನಿಂಗ್ಸ್ ಆರಂಭಿಸಲು ಸಜ್ಜಾಗಿದ್ದಾರೆ.
ಕರೂರ್ ಕಾಲ್ತುಳಿತದಲ್ಲಿ 41 ಸಾವುಗಳ ನಂತರ ವಿಜಯ್ ಮೊದಲ ಬಾರಿಗೆ ಕಾಂಚೀಪುರಂನಲ್ಲಿ ಟಿವಿಕೆ ಕಾರ್ಯಕರ್ತರ ಸಭೆ ನಡೆಸಿ 'ಮೀಟ್ ದಿ ಪೀಪಲ್' ಅಭಿಯಾನ ಪುನರಾರಂಭಿಸಿದ್ದಾರೆ.
ದಕ್ಷಿಣ ಆಫ್ರಿಕಾ ವಿರುದ್ಧದ ಸೀಮಿತ ಓವರ್ಗಳ ಸರಣಿಗೂ ಮುನ್ನ ಸ್ಟಾರ್ ಪ್ಲೇಯರ್ ಸಂಜು ಸ್ಯಾಮ್ಸನ್ ಕೇರಳ ತಂಡವನ್ನು ಮುನ್ನಡೆಸುವ ಅವಕಾಶವನ್ನು ಪಡೆದಿದ್ದಾರೆ.
ಅಂದಿನ ಫೋಟೋ ಲೀಕ್ಗೆ ರಿವೆಂಜ್ ತೆಗೆದುಕೊಂಡ್ರಾ? ಧನ್ವೀರ್ ಅಲ್ಲ, ದರ್ಶನ್ ಜೊತೆ ಜಾಲಿಯಾಗಿ ಕಾಣಿಸ್ಕೊಂಡಿದ್ದ ಈ ವ್ಯಕ್ತಿಯ ಕೈವಾಡ ಇದ್ಯಾ?
ಬಿಗ್ ಬಾಸ್ ಹೋಸ್ಟ್ ಕಿಚ್ಚ ಸುದೀಪ್ ಈಗೊಂದು ಆಸೆ ವ್ಯಕ್ತಪಡಿಸಿದ್ದಾರೆ. ಆದರೆ, ಅದು ತಮ್ಮ ಆಸೆ ಅಲ್ವೇ ಅಲ್ಲ. ವೀಕ್ಷಕರ ಆಸೆನೆ ಅದಾಗಿದೆ. ಅದರ ವಿವರ ಇಲ್ಲಿದೆ ಓದಿ.
ದಿ ರೈಸ್ ಆಫ್ ಅಶೋಕ ಚಿತ್ರದ ಫಸ್ಟ್ ಸಾಂಗ್ ರಿಲೀಸ್ ಆಗುತ್ತಿದೆ. ಈ ಬಗ್ಗೆ ನಾಯಕ ನಟ ಸತೀಶ್ ಮಾತನಾಡಿದ್ದಾರೆ. ಇಡೀ ಸಿನಿಮಾ ಹೇಗೆ ಬಂದಿದೆ ಅನ್ನೋದನ್ನು ಹೇಳಿಕೊಂಡಿದ್ದಾರೆ. ರಿಲೀಸ್ ಯಾವಾಗ ಅನ್ನುವ ವಿವರ ಕೂಡ ಕೊಟ್ಟಿದ್ದಾರೆ. ನ್
ಕಾಂತಾರ ಚಾಪ್ಟರ್ ಒನ್ ಚಿತ್ರದ ಕುಲಶೇಖರ ಪಾತ್ರ ಹೆಚ್ಚು ಗಮನ ಸೆಳೆದಿದೆ. ಈ ಪಾತ್ರ ಕಾರ್ಟೂನ್ ಅಲ್ಲಿ ಬಂದ್ರೆ ಹೇಗೆ ಅನ್ನೋ ಕುತೂಹಲವೂ ಇದೆ. ಈ ಒಂದು ಕಲ್ಪನೆಗೆ ಉತ್ತರ ಅನ್ನುವ ಹಾಗೆ ಈಗೊಂದು ಫೋಟೋ ಹೊರ ಬಂದಿದೆ. ಅದನ್ನ ಸ್ವತಃ ಗು
ದೃಶ್ಯಂ 3 ಸಿನಿಮಾ ಸಸ್ಪೆನ್ಸ್ ಥ್ರಿಲ್ಲರ್ ಅಲ್ವಾ? ಇದರಲ್ಲಿ ಯಾವ ಕಥೆ ಹೇಳ್ತಾರೆ ಡೈರೆಕ್ಟರ್? ಹಿಂದಿನ ಸಿನಿಮಾಗಳಂತೆ ಮುಂದುವರಿಯಲ್ವಾ ಇದು?
ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಿಂದ ಶುಭ್ಮನ್ ಗಿಲ್ ಹೊರಗುಳಿದರೆ ಟೀಮ್ ಇಂಡಿಯಾ ನಾಯಕ ಯಾರು? ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ತಲೈವರ್ 173 ಚಿತ್ರಕ್ಕೆ ನಿರ್ದೇಶಕ ಯಾರು? ಯಾವ ಡೈರೆಕ್ಟರ್ ರಜನಿ-ಕಮಲ್ ಹಾಸನ್ ಅವರಿಗೆ ಆ್ಯಕ್ಷನ್ ಕಟ್ ಹೇಳ್ತಾರೆ?
ಪ್ರಭಾಸ್ ಅಭಿನಯದ ದಿ ರಾಜಾ ಸಾಬ್ ಜನವರಿ 9, 2026 ರಂದು ಬಿಡುಗಡೆಯಾಗಲಿದೆ. ಸಿನಿಮಾದ ಹಾಡಿನ ಪ್ರೋಮೋ ರಿಲೀಸ್ ಆಗಿದೆ.
ಕಾಂತಾರ ಚಾಪ್ಟರ್ ಒನ್ ಚಿತ್ರದ ಕನಕವತಿ ರುಕ್ಮಿಣಿ ವಸಂತ್ ಅವರಿಗೆ ನೆಗೆಟಿವ್ ರೋಲ್ ಅಂದ್ರೆ ಇಷ್ಟ ಆಗೋದಿಲ್ಲ. ಅಂತಹ ರೋಲ್ ಮಾಡೋದು ಅಂದ್ರೆ ಸಣ್ಣ ಆತಂಕವೂ ಇದೆ. ಆದರೆ ಇವರಿಗೆ ನಟನೆ ಬಲು ಇಷ್ಟ ಆಗುತ್ತದೆ. ಇವರ ಬಗೆಗಿನ ಇನ್ನಷ್ಟು
ಇದು ಸಾಮಾನ್ಯ ಉಪ್ಪಿಟ್ಟಿನ ಜೊತೆ ಮೃದುವಾದ ಚಿಕನ್ ತುಂಡುಗಳನ್ನು ಸೇರಿಸಿ ಮಾಡುವ ಒಂದು ಸ್ವಾದಿಷ್ಟಕರವಾದ ಖಾದ್ಯ. ಇದು ಕೇವಲ ರುಚಿಕರ ಮಾತ್ರವಲ್ಲ, ಪ್ರೋಟೀನ್-ಭರಿತ ಮತ್ತು ಆರೋಗ್ಯಕರವೂ ಹೌದು. ಬೆಳಗಿನ ಉಪಹಾರ, ಮಧ್ಯಾಹ್ನದ ಊಟ ಅ
Curd: ಕೆಲವರು ಮೊಸರನ್ನು ಪ್ರತಿ ಊಟದಲ್ಲಿಯೂ ಸಹ ಸೇರಿಸಿಕೊಳ್ಳಲು ಇಷ್ಟಪಡುತ್ತಾರೆ, ಇನ್ನೂ ಕೆಲವರು ಮೊಸರು ಹೆಸರು ಕೇಳಿದರೆ ಸಾಕು ಮೂಗು ಮುರಿಯುತ್ತಾರೆ. ಇದಕ್ಕೆ ಕಾರಣ ಕೆಲವರಿಗೆ ಮೊಸರು ತಿನ್ನುವುದರಿಂದ ಶೀತ, ನೆಗಡಿ ಬರುತ್ತದೆ
ಕಳೆದ ವಾರ ರಕ್ಷಿತಾ ಗಿಲ್ಲಿ ಮಾತು ಕೇಳಿ ತಮ್ಮ ಆಟವನ್ನು ಹಾಳು ಮಾಡಿಕೊಂಡಿದ್ದರು ಅಷ್ಟೇ ಅಲ್ಲದೆ ಈ ವಿಚಾರವಾಗಿ ಕಿಚ್ಚ ಸುದೀಪ್ ರಕ್ಷಿತಾಗೆ ಸರಿಯಾಗಿಯೇ ಕ್ಲಾಸ್ ಕೂಡ ತೆಗೆದುಕೊಂಡಿದ್ದರು.ಇದೀಗ ಕಿಚ್ಚನ ಚಪ್ಪಾಳೆ ರಕ್ಷಿತಾಗೆ
ಕಿಚ್ಚ ಸುದೀಪ್ ಅಳಿಯ ಸಂಚಿತ್ ಸಂಜೀವ್ ಅಭಿನಯದ 'ಮ್ಯಾಂಗೋ ಪಚ್ಚ' ಚಿತ್ರದ ಮೊದಲ ಹಾಡಿನ ಪ್ರೋಮೋ ರಿಲೀಸ್ ಆಗಿದೆ. ಆದರೆ, ಇಡೀ ಹಾಡು ನವೆಂಬರ್-26 ರಂದು ರಿಲೀಸ್ ಆಗುತ್ತಿದೆ. ಈ ಬಗೆಗಿನ ಇನ್ನಷ್ಟು ವಿವರ ಇಲ್ಲಿದೆ ಓದಿ...
ತಮಿಳು ಚಲನಚಿತ್ರ ಐಕಾನ್ 1,000 ಎಕರೆ ಮತ್ತು 124 ಮನೆಗಳನ್ನು ಖರೀದಿಸಿದರು, ಇಂದು ಅವರ ಕುಟುಂಬ ಸಾಲದಲ್ಲಿ ವಾಸಿಸುತ್ತಿದೆ. ಯಾರು ಈ ನಟ ಅಂತೀರಾ? ಈ ಸ್ಟೋರಿ ಓದಿ.
ರಾಜಸ್ಥಾನದ ಮಣಿಕಾ ವಿಶ್ವಕರ್ಮ ಪ್ರಸ್ತುತ ದೆಹಲಿ ವಿಶ್ವವಿದ್ಯಾಲಯದಲ್ಲಿ ಪದವಿ ಪಡೆಯುತ್ತಿದ್ದಾರೆ
ಮಾಲಿವುಡ್ನ ಮೊಪ್ಪಳ ಸಿನಿಮಾ ಈಗ ಓಟಿಟಿಗೆ ಬಂದಿದೆ. 2020 ರಲ್ಲಿ ತೆರೆ ಕಂಡಿದ್ದ ಈ ಚಿತ್ರ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. ಇದರ ಇತರ ವಿವರ ಇಲ್ಲಿದೆ ಓದಿ.
Pav Bhaji Recipe: ಪ್ರೆಶರ್ ಕುಕ್ಕರ್ ಬಳಸಿ ಕೆಲವೇ ನಿಮಿಷಗಳಲ್ಲಿ ಇನ್ಸ್ಟೆಂಟ್ ಹೋಟೆಲ್ ಶೈಲಿಯ ಪಾವ್ ಭಾಜಿಯನ್ನು ತಯಾರಿಸಬಹುದು. ತರಕಾರಿಗಳ ಸಮೃದ್ಧ ರುಚಿ, ಮಸಾಲೆಗಳ ಸಮತೋಲನ ಮತ್ತು ಬೆಣ್ಣೆಯ ಸುವಾಸನೆ – ಇವೆಲ್ಲವೂ ಸೇರಿ ಮುಂಬೈ ಬೀದಿ
ಚಳಿಗಾಲದಲ್ಲಿ ದೇಹವನ್ನು ಬೆಚ್ಚಗಿಡಲು ಮತ್ತು ಚೈತನ್ಯಪೂರ್ಣವಾಗಿಡಲು ಸಹಾಯ ಮಾಡುವ ಒಣ ಹಣ್ಣುಗಳನ್ನು ನಾವು ಹೆಚ್ಚು ಸೇವಿಸಬೇಕು ಎಂದು ತಜ್ಞರು ಹೇಳುತ್ತಾರೆ. ಈ ಸೂಪರ್ಫುಡ್ಗಳಲ್ಲಿ ಖರ್ಜೂರವೂ ಒಂದು. ಚಳಿಗಾಲದಲ್ಲಿ ರಾತ್ರ
ಕಿಡ್ನಿ ಫೆಲ್ಯೂರ್ ಆದಾಗ ಕೆಲವು ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ನಾವು ಅವುಗಳನ್ನು ಸಮಯಕ್ಕೆ ಸರಿಯಾಗಿ ಗುರುತಿಸಿದರೆ ಮಾತ್ರ ಸರಿಯಾದ ಚಿಕಿತ್ಸೆಯನ್ನು ಪಡೆಯಬಹುದು. ಹಾಗಾದ್ರೆ ಕಿಡ್ನಿ ಫೆಲ್ಯೂರ್ ಲಕ್ಷಣಗಳು ಯಾವುವು ಎಂ
ರೆಟ್, ವಾಲ್ನಟ್ಸ್, ನೆಲ್ಲಿಕಾಯಿ, ಪಾಲಕ್, ಆವಕಾಡೊ ಮತ್ತು ಬಾದಾಮಿಗಳನ್ನು ಸೇವಿಸುವುದರಿಂದ ಶೀತ ಋತುವಿನಲ್ಲಿ ದೇಹವನ್ನು ಒಳಗಿನಿಂದ ಪೋಷಿಸಲು ಉಪಯುಕ್ತವಾಗಿವೆ. ಹಾಗಾದ್ರೆ ಇವುಗಳ ಸೇವನೆಯಿಂದ ಸಿಗುವ ಪ್ರಯೋಜನಗಳೇನು ಎಂದು ತಿ
ಅನೇಕ ಪ್ರೇಮ ಚಿತ್ರಗಳನ್ನು ನೀಡಿರುವ ಕರಣ್ ತಮ್ಮ ವೈಯಕ್ತಿಕ ಜೀವನದಲ್ಲಿ ಪ್ರೀತಿ ಗಳಿಸುವುದರಲ್ಲಿ ವಿಫಲವಾಗಿದ್ದಾರೆ ಎನ್ನಬಹುದು. ಅಷ್ಟೇ ಅಲ್ಲದೆ ಕರಣ್ ಯಾವಾಗಲೂ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಮುಕ್ತವಾಗಿಯೇ ಮಾತಾಡುತ್ತಾ
ನಂದಮೂರಿ ಬಾಲಕೃಷ್ಣ ಮತ್ತು ಮಾಸ್ ಡೈರೆಕ್ಟರ್ ಬೋಯಪತಿ ಶ್ರೀನು ಅವರ ಮುಂಬರುವ ಹೈ-ವೋಲ್ಟೇಜ್ ಚಿತ್ರ 'ಅಖಂಡ 2 ಟ್ರೇಲರ್ ಬಿಡುಗಡೆಯಾಗಿದೆ. ಈ ಸಿನಿಮಾದಲ್ಲಿ ಬಾಲಯ್ಯ ದ್ವಿಪಾತ್ರದಲ್ಲಿ ಅಬ್ಬರಿಸಿದ್ದಾರೆ.
ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಎರಡನೇ ಟೆಸ್ಟ್ ಪಂದ್ಯ ಗುವಾಹಟಿಯಲ್ಲಿ ಆರಂಭವಾಗಿದ್ದು, ಮೊದಲ ದಿನದಾಟ ಅಂತ್ಯವಾಗಿದೆ.
ದಾಳಿಂಬೆ ಮತ್ತು ಆಮ್ಲಾ ರಸವನ್ನು ಒಟ್ಟಿಗೆ ಕುಡಿಯುವುದು ಬಹು ಆರೋಗ್ಯ ಪ್ರಯೋಜನಗಳನ್ನು ನೀಡುವ ಶಕ್ತಿಶಾಲಿ ಉತ್ಪತ್ತಿಯಾಗುತ್ತದೆ. ಇದು ದೇಹದಲ್ಲಿನ ಕಬ್ಬಿಣಾಂಶವನ್ನ ಜಾಸ್ತಿ ಮಾಡುತ್ತದೆಯಂತೆ.
ಯೂರಿಕ್ ಆಮ್ಲವು ಹೆಚ್ಚಾಗಲು ನಿಜವಾಗಿಯೂ ಕಾರಣವೇನು, ನಿಮ್ಮ ದೇಹವು ಕಳುಹಿಸುವ ಮುಂಚಿನ ಎಚ್ಚರಿಕೆ ಚಿಹ್ನೆಗಳು ಮತ್ತು ಅದು ದೊಡ್ಡ ಅನಾರೋಗ್ಯ ಸಮಸ್ಯೆಯಾಗಿ ಬದಲಾಗುವ ಮೊದಲು ಅದನ್ನು ಕಡಿಮೆ ಮಾಡಲು ವಿಜ್ಞಾನ ಬೆಂಬಲಿತ ನೈಸರ್ಗ
ನಗರಗಳಲ್ಲಿ ಪಾರಿವಾಳಗಳು ಪರಿಚಿತ ದೃಶ್ಯವಾಗಿರಬಹುದು, ಆದರೆ ಅವು ನಿಮ್ಮ ಮನೆಯ ಛಾವಣಿ, ಬಾಲ್ಕನಿ ಅಥವಾ ಕಿಟಕಿಯ ಅಂಚಲ್ಲಿ ಕುಳಿತಿಕೊಳ್ಳಲು ಆರಂಭಿಸಿದಾಗ ಅದು ಸಮಸ್ಯೆಯಾಗಬಹುದು. ಹೀಗಾಗಿ ಅವುಗಳನ್ನು ತಡೆಯಲು ಜಸ್ಟ್ ನೀವು ಈ ಕ
Kiccha Sudeep's Weekend Special Class for Ashwini | ಅಶ್ವಿನಿ ವಿರುದ್ಧ ಕಿಚ್ಚ ಕೆಂಡಮಂಡಲ | N18V
Darshan ಜೈಲಲ್ಲಿದ್ದರೂ Devil ಸಿನಿಮಾ ಅಭಿಮಾನಿಗಳ ಕ್ರೇಜ್ ಕಡಿಮೆಯಾಗಿಲ್ಲ. Fans ವಿಶೇಷ ಸಾಂಗ್ ರಚಿಸಿ ಪ್ರಚಾರ ಮಾಡುತ್ತಿದ್ದಾರೆ. Devil ಡಿಸೆಂಬರ್ 11ಕ್ಕೆ ಬಿಡುಗಡೆಯಾಗುತ್ತಿದೆ.
ರಶ್ಮಿಕಾ ಮಂದಣ್ಣ ಗರ್ಲ್ ಫ್ರೆಂಡ್ ಚಿತ್ರದಲ್ಲಿ ಸೋತು, ಬಿ ಟೌನ್ ನಲ್ಲಿ ಕ್ರೇಜ್ ಕಡಿಮೆಯಾಗಿದೆಯಾ? ಈ ಚೆಲುವೆಗೆ ಸೋಲು ಕಾಡುತ್ತಿದೆಯಾ?
ಪರ್ತ್ನಲ್ಲಿ ನಡೆದ ಆಶಸ್ ಸರಣಿಯ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ ಇಂಗ್ಲೆಂಡ್ ತಂಡವನ್ನು ಎಂಟು ವಿಕೆಟ್ಗಳಿಂದ ಸೋಲಿಸಿದೆ.
ಬಿಗ್ಬಾಸ್ ಸೀಸನ್ 12ರ ಮತ್ತೊಂದು ವೀಕೆಂಡ್ ಪಂಚಾಯ್ತಿಗೆ ಕ್ಷಣಗಣನೆ ಶುರುವಾಗಿದೆ. ಅಶ್ವಿನಿ ಗೌಡಗೆ ಕಿಚ್ಚ ಸುದೀಪ್ ಖಡಕ್ಕಾಗಿ ಕ್ಲಾಸ್ ತಗೊಂಡಿದ್ದಾರೆ. ಎಮೋಷನಲ್ ಬ್ಲಾಕ್ಮೇಲ್ ಮಾಡ್ತೀರ? ಎಂದು ಪ್ರಶ್ನೆ ಮಾಡಿದ್ದಾರೆ.
40 ವರ್ಷಗಳ ಅನುಭವ ಹೊಂದಿರುವ ದೆಹಲಿಯ ಹೃದ್ರೋಗ ತಜ್ಞರಾದ ಡಾ. ಅಲೋಕ್ ಚೋಪ್ರಾ ಬೆಳಗ್ಗೆ ಕುಡಿಯಲು ಬೆಸ್ಟ್ ಎನ್ನುವ ಪಾನೀಯದ ಬಗ್ಗೆ ಮಾತನಾಡಿದ್ದಾರೆ.
ನಿಮ್ಮ ಬಾಯಿಯಲ್ಲಿರುವ ಸೂಕ್ಷ್ಮಜೀವಿಗಳು ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟಗಳ ಮೇಲೆ ಆಳವಾದ ಪರಿಣಾಮ ಬೀರಬಹುದು. ಹೀಗಾಗಿ ಇದಕ್ಕೆ ರೂಟ್ ಕೆನಾಲ್ ಚಿಕಿತ್ಸೆ ಒಳ್ಳೆಯ ಮದ್ದು ಆಗಿದೆ ಎಂದು ಅಧ್ಯಯನ ತಿಳಿಸಿದೆ.
ದಿ ಫ್ಯಾಮಿಲಿ ಮ್ಯಾನ್ 3 ನಲ್ಲಿ ಮನೋಜ್ ಬಾಜಪೇಯಿ, ಜೈದೀಪ್ ಅಹ್ಲಾವತ್, ನಿಮ್ರತ್ ಕೌರ್, ಪ್ರಿಯಾಮಣಿ, ಶರೀಬ್ ಹಶ್ಮಿ, ದರ್ಶನ್ ಕುಮಾರ್, ಆಶ್ಲೇಷಾ ಠಾಕೂರ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇವರ ಸಂಭಾವನೆ ಎಷ್ಟಿದೆ?
Shah Rukh Khan ಬಾಲಿವುಡ್ನ ಬಾದ್ಶಾ ಅವರ ಮಾರ್ಕ್ಸ್ ಕಾರ್ಡ್ ವೈರಲ್ ಆಗಿದೆ. ಅವರು ಗಳಿಸಿದ ಅಂಕಗಳೆಷ್ಟು ಗೊತ್ತಾ?
ದಾಳಿಂಬೆ ಪ್ಯುನಿಕಾಲಾಜಿನ್ಗಳು, ಎಲಾಜಿಕ್ ಆಮ್ಲ ಮತ್ತು ಆಂಥೋಸಯಾನಿನ್ಗಳಂತಹ ಪಾಲಿಫಿನಾಲ್ಗಳಲ್ಲಿ ಅಸಾಧಾರಣವಾಗಿ ಸಮೃದ್ಧವಾಗಿದೆ. ಈ ಸಂಯುಕ್ತಗಳು ವಯಸ್ಸಾಗುವಿಕೆ, ಸ್ಮರಣಶಕ್ತಿ ನಷ್ಟ ಮತ್ತು ನರಶೂನ್ಯ ಸ್ಥಿತಿಗಳ ಹಿಂದಿ
ಮನೆಯಿಂದ ಇಬ್ಬರು ಸ್ಪರ್ಧಿಗಳು ಹೊರಗೆ ಹೋಗಲಿದ್ದಾರಾ? ಇದೇನಿದು ಡಬಲ್ ಎವಿಕ್ಷನ್? ಪ್ರೇಕ್ಷಕರಿಗೆ ಬಿಗ್ಬಾಸ್ ಶಾಕ್.
ಕೇವಲ ಹಳೆಯ ಮನೆಗಳಲ್ಲ, ಹೊಸ ಅಪಾರ್ಟ್ಮೆಂಟ್ಗಳಲ್ಲಿಯೂ ಈ ಸಮಸ್ಯೆ ಹೆಚ್ಚಾಗುತ್ತಿದೆ. ಗೆದ್ದಲುಗಳು ಏಕೆ ಪದೇ ಪದೇ ಮರಳಿ ಬರುತ್ತವೆ ಮತ್ತು ಅವುಗಳನ್ನು ಶಾಶ್ವತವಾಗಿ ದೂರವಿಡುವುದು ಹೇಗೆ ಎನ್ನುವುದರ ಬಗ್ಗೆ ಸರಿಯಾದ ಮಾಹಿತಿ
ಇಂಗ್ಲೆಂಡ್ ವಿರುದ್ಧದ ಆಶಸ್ ಸರಣಿಯ ಮೊದಲ ಟೆಸ್ಟ್ ಪಂದ್ಯದಲ್ಲಿ 10 ವಿಕೆಟ್ಗಳನ್ನು ಕಬಳಿಸುವ ಮೂಲಕ ಆಸ್ಟ್ರೇಲಿಯಾದ ವೇಗದ ಬೌಲರ್ ಮಿಚೆಲ್ ಸ್ಟಾರ್ಕ್ ಇತಿಹಾಸ ಸೃಷ್ಟಿಸಿದ್ದಾರೆ.
ಬಾಲಿವುಡ್ ವರುಣ್ ಧವನ್ ಹಾಗೂ ಜಾಹ್ನವಿ ಕಪೂರ್ ಅಭಿನಯದ ಸನ್ನಿ ಸಂಸ್ಕಾರಿ ಕಿ ತುಳಿಸಿ ಕುಮಾರ್ ಚಿತ್ರ ಓಟಿಟಿಗೆ ಬರ್ತಿದೆ. ಕಾಂತಾರ ಚಾಪ್ಟರ್ ಒನ್ ಚಿತ್ರ ಬಂದ ದಿನವೇ ಇದೂ ರಿಲೀಸ್ ಆಗಿದೆ. ಈ ಸಿನಿಮಾದ ಓಟಿಟಿಯ ಇತರ ಮಾಹಿತಿ ಇಲ್ಲ
ಆತ ಹರ್ಕತ್-ಉಲ್-ಜಿಹಾದ್ ಅಲ್-ಇಸ್ಲಾಮಿ (ಹುಜಿ) ನ ಕಮಾಂಡರ್ ಆಗಿದ್ದ. ಅಫ್ಘಾನಿಸ್ತಾನದಲ್ಲಿ ರಷ್ಯಾದ ಸೈನ್ಯದ ವಿರುದ್ಧ ಹೋರಾಡುವಾಗ ಒಂದು ಕಣ್ಣು ಮತ್ತು ಹೆಬ್ಬೆರಳನ್ನು ಕಳೆದುಕೊಂಡಿದ್ದ. ಭಾರತೀಯ ಸೇನಾ ಸೈನಿಕನನ್ನು ಸೆರೆಹಿಡಿ
ಚಳಿಯಲ್ಲಿ ಮದ್ಯಪಾನದಿಂದ ದೇಹ ಬೆಚ್ಚಗಾಗುವುದಿಲ್ಲ, ಬದಲಾಗಿ ದೇಹದ ಉಷ್ಣತೆ ಅಪಾಯಕರವಾಗಿ ಕಡಿಮೆಯಾಗುತ್ತದೆ. ಹಾಗಾಗಿ ಮದ್ಯದ ಬದಲು ದಪ್ಪ ಬಟ್ಟೆ ಧರಿಸಿ, ಬಿಸಿ ಪಾನೀಯಗಳನ್ನು ಧರಿಸುವುದು ಉತ್ತಮ ಆಯ್ಕೆ ಆಗಿದೆ.
ಗುವಾಹಟಿಯಲ್ಲಿ ಶನಿವಾರ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಮತ್ತು ಅಂತಿಮ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡವನ್ನು ಮುನ್ನಡೆಸುವ ಮೂಲಕ ರಿಷಭ್ ಪಂತ್ ಮಾಜಿ ನಾಯಕ ಎಂಎಸ್ ಧೋನಿ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ.
ಬೋಸ್ ವೆಂಕಟ್ ಆಟೋ ಚಾಲಕನಿಂದ ತಮಿಳು ಚಿತ್ರರಂಗದ ಕೋಟ್ಯಾಧಿಪತಿ ನಟನಾಗಿದ್ದು ಹೇಗೆ? ಅವರ ಪ್ರೇಮಕಥೆ ಶುರುವಾಗಿದ್ದು ಹೇಗೆ?
ಕಮಲ್ ಹಾಸನ್ ಮತ್ತು ಸುಹಾಸಿನಿ ಬಸ್ ಪ್ರಯಾಣ ಮಾಡಿದ್ದಾರೆ. ಗೋವಾ ಫಿಲ್ಮ್ ಫೆಸ್ಟಿವಲ್ ಅಲ್ಲಿ ವರ್ಕ್ ಶಾಪ್ ಮುಗಿಸಿ ಬರೋವಾಗ ಹೀಗೆ ಬಸ್ ಅಲ್ಲಿ ಮೀಟ್ ಆಗಿದ್ದಾರೆ. ಈ ಸಮಯದಲ್ಲಿ ಏನೆಲ್ಲ ಆಯಿತು ಅನ್ನೋದನ್ನ ಸುಹಾಸಿನಿ ಬರೆದುಕೊಂಡ
ಟಾಲಿವುಡ್ನ ನಂದಮುರಿ ಬಾಲಕೃಷ್ಯ ಓಪನ್ ಆಗಿಯೇ ಒಂದು ಮಾತು ಹೇಳಿದ್ದಾರೆ. ವೀರ ನರಸಿಂಹ ರೆಡ್ಡಿ ಚಿತ್ರದ ತಮ್ಮ ಲುಕ್ಗೆ ಸಹೋದರ ಶಿವಣ್ಣನ ಮಫ್ತಿ ಚಿತ್ರವೇ ಸ್ಪೂರ್ತಿ ಅಂತ ಹೇಳಿದ್ದಾರೆ. ಆ ಚಿತ್ರದಿಂದಲೇ ಸ್ಟೈಲ್ ಕಾಪಿ ಮಾಡಿದ್
ಕೊರಗಜ್ಜ ಚಿತ್ರದ ಗುಳಿಗ ಹಾಡು ರಿಲೀಸ್ ಆಗಿದೆ. ಗುಳಿಗ ದೈವದ ವೈಬ್ರೇಷನ್ ಹೇಗೆಲ್ಲ ಇರುತ್ತದೆ ಅನ್ನೋದು ಇಲ್ಲಿ ತಿಳಿಯುತ್ತದೆ. ಆದರೆ, ಈ ಹಾಡಿನ ಚಿತ್ರೀಕರಣದ ಸಮಯದಲ್ಲಿ ಏನೆಲ್ಲ ಆಯಿತು ಅನ್ನೊದನ್ನ ಸಿನಿಮಾ ತಂಡವೇ ಹೇಳಿಕೊಂಡಿ
148 ವರ್ಷಗಳ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಮೊದಲ ಬಾರಿಗೆ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ನಡುವಿನ ಐತಿಹಾಸಿಕ ಪರ್ತ್ ಆಶಸ್ ಟೆಸ್ಟ್ ಪಂದ್ಯದಲ್ಲಿ ಅಪರೂಪದ ದಾಖಲೆ ಸೃಷ್ಟಿಯಾಯಿತು.
ಜನ ನಾಯಗನ್ ಚಿತ್ರವು ವಿಜಯ್ ಅವರ ಕೊನೆಯ ಚಿತ್ರವಾಗಿದ್ದು, ಆಡಿಯೋ ಬಿಡುಗಡೆಗೆ ಅದ್ಧೂರಿ ಸಿದ್ಧತೆ ನಡೆದಿದೆ. ಮಲೇಷ್ಯಾದ ಬುಕಿಟ್ ಜಲೀಲ್ ಕ್ರೀಡಾಂಗಣದಲ್ಲಿ ಇವೆಂಟ್ ನಡೆಯಲಿದೆ.
ಚಳಿಯಲ್ಲಿ ಜನ ಜಾಕೆಟ್ ಸ್ವೆಟರ್ ಧರಿಸಿ ಮಲಗುತ್ತಾರೆ, ಆದರೆ ಉಣ್ಣೆ ಅಥವಾ ಸಿಂಥೆಟಿಕ್ ಸ್ವೆಟರ್ ಚರ್ಮ ಸಮಸ್ಯೆ, ರಕ್ತ ಪರಿಚಲನೆ, ಉಸಿರಾಟದ ತೊಂದರೆ ಉಂಟು ಮಾಡಬಹುದು.
ಚಳಿಗಾಲದಲ್ಲಿ ಸಜ್ಜೆ, ರಾಗಿ, ಕಾರ್ನ್, ಬಾರ್ಲಕ್ಕಿ, ರಾಜಗಿರಿ ಧಾನ್ಯ, ಗೋಧಿ ಸೇವನೆ ರೋಗ ನಿರೋಧಕ ಶಕ್ತಿ, ಜೀರ್ಣಕ್ರಿಯೆ, ಶಕ್ತಿಯನ್ನು ಹೆಚ್ಚಿಸಿ ಒಟ್ಟಾರೆ ಆರೋಗ್ಯ ಸುಧಾರಣೆಗೆ ಸಹಾಯ ಮಾಡುತ್ತದೆ.
ಸ್ಮೃತಿ ಮಂಧಾನ ಮತ್ತು ಪಲಾಶ್ ಮುಚ್ಚಲ್ ಅವರ ಹಲ್ದಿ ಸಮಾರಂಭದಲ್ಲಿ ಟೀಮ್ ಇಂಡಿಯಾ ಮಹಿಳೆಯರು ನೃತ್ಯ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ.
ಹೊಂಬಾಳೆ ಬ್ಯಾನರ್ನ ಮಹಾವತಾರ್ ನರಸಿಂಹ ಈ ವರ್ಷ 300 ಕೋಟಿ ಗಳಿಸಿ, Oscars ಗೆ ಎಂಟ್ರಿ ಪಡೆದಿದ್ದು 98 ನೇ ಆಸ್ಕರ್ ಅಕಾಡೆಮಿ ಅವಾರ್ಡ್ ನಲ್ಲಿ ಸ್ಪರ್ಧಿಸಲಿದೆ.
ಚಳಿಗಾಲದಲ್ಲಿ ಕಡಿಮೆ ನೀರು ಕುಡಿಯುವುದು ಕಿಡ್ನಿ ಸ್ಟೋನ್ ಅಪಾಯವನ್ನು ಹೆಚ್ಚಿಸುತ್ತದೆ. ಬೆನ್ನು ನೋವು, ಮೂತ್ರದ ಬದಲಾವಣೆ ಬಗ್ಗೆ ಎಚ್ಚರಿಕೆವಹಿಸುವುದು ಅಗತ್ಯ. ಜೊತೆಗೆ ವ್ಯಾಯಾಮ, ನೀರು, ಸಿಟ್ರಸ್ ಹಣ್ಣುಗಳನ್ನು ಸೇವಿಸುವುದ
ಮುಂಬರುವ ಐಸಿಸಿ ಟಿ20 ವಿಶ್ವಕಪ್ 2026 ರ ಟೂರ್ನಿಗೆ ಭಾರತ ತಂಡವನ್ನು ಯಾವಾಗ ಪ್ರಕಟಿಸಲಾಗುವುದು? ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ಕಿಚ್ಚ ಸುದೀಪ್ ಒಂದು ಮಾತು ನೇರವಾಗಿಯೇ ಹೇಳಿದ್ದಾರೆ. ಮನೆಯಲ್ಲಿ ವುಮನ್ ಕಾರ್ಡ್ ಬೇಡ. ಹೀಗೆ ಹೇಳುತ್ತಿದ್ದಂತೇನೆ ಅಶ್ವಿನಿ ಗೌಡ ಸೈಲೆಂಟ್ ಆಗಿದ್ದಾರೆ. ಇದಾದ್ಮೇಲೆ ಮುಂದೇನಾಯಿತು ಅನ್ನೋದು ಇಲ್ಲಿದೆ ಓದಿ.
ರಾಜಮೌಳಿ ಮುಂದಿನ ಸಿನಿಮಾದಲ್ಲಿ ಎಷ್ಟು ಸಾಂಗ್ಸ್ ಇರುತ್ತೆ? ವಾರಣಾಸಿಯಲ್ಲಿದೆ ಹಾಡುಗಳ ಹಬ್ಬ, ಇಲ್ಲಿದೆ ಡೀಟೆಲ್ಸ್.
ನಂದಮೂರಿ ಬಾಲಕೃಷ್ಣ ಅಭಿನಯದ ಅಖಂಡ 2 ಚಿತ್ರ ರಿಲೀಸ್ಗೆ ಸಜ್ಜಾಗಿದೆ. ಹೀಗಾಗಿನೆ ಚಿಂತಾಮಣಿಯಲ್ಲಿ ಅದ್ಧೂರಿಯಾಗಿ ಪ್ರೀ ರಿಲೀಸ್ ಹಾಗೂ ಟ್ರೈಲರ್ ಲಾಂಚ್ ಮಾಡಲಾಗಿದೆ. ಬಾಲಯ್ಯ, ಶಿವಣ್ಣ ವೇದಿಕೆ ಮೇಲೆ ಡೈಲಾಗ್ಗಳ ಸುರಿಮಳೆಗೈದಿದ
ಇನ್ನೂ 2026 ರ ಹೊಸ ವರ್ಷ ಶುರುವಾಗೋದಕ್ಕೆ ಆರು ವಾರಗಳು ಬಾಕಿ ಇವೆ, ಈ ಉಳಿದ ದಿನಗಳು ನಿಮ್ಮದಲ್ಲ ಅಂತ ಅಂದುಕೊಂಡು ಸರಳವಾದ ಐದು ಟಿಪ್ಸ್ಗಳನ್ನ ಫಾಲೋ ಮಾಡಿದ್ರೆ ಸಾಕು ಸಣ್ಣ ಆಗ್ತೀರಾ
ಪ್ರಸ್ತುತ ಭಾರತೀಯ ಆಟಗಾರರಲ್ಲಿ ಅನೇಕರು ತಮ್ಮ ಹೆಚ್ಚಿನ ಸಮಯವನ್ನು ಟಿ20 ಲೀಗ್ಗಳು ಅಥವಾ ಅಂತರರಾಷ್ಟ್ರೀಯ ಪ್ರವಾಸಗಳಲ್ಲಿ ಕಳೆಯುತ್ತಾರೆ. ಇದರರ್ಥ ಅವರು ದೇಶೀಯ ಪಿಚ್ಗಳಲ್ಲಿ ತಮ್ಮ ಕೌಶಲ್ಯಗಳನ್ನು ಸುಧಾರಿಸುವ ಅವಕಾಶವನ್ನ
12 ವಾರಗಳ ಕಾಲ ಈ ಆಹಾರ ಪದ್ಧತಿ ಅನುಸರಿಸಿದರೆ 10 ಕೆ.ಜಿ. ತೂಕ ಇಳಿಸಿಕೊಳ್ಳಲು ಸಾಧ್ಯವಾಗುತ್ತದೆ. ದಿನದ ವಿಶೇಷ ಆಹಾರ ಕ್ರಮಗಳು ದೇಹದ ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತವೆ.
ಮಶ್ರೂಮ್ ಮಸಾಲೆ ಹಾಗೂ ಮಶ್ರೂಮ್ ಸ್ಟಾರ್ಟರ್ಗಳನ್ನು ಕೂಡ ಡ್ರೈ ಮಶ್ರೂಮ್ಗಳಿಂದಲೇ ತಯಾರಿಸಲಾಗುತ್ತದೆ. ಇನ್ನು ಬೆಳ್ಳುಳ್ಳಿ ಮಸಾಲೆ ಹಾಕಿ ತಯಾರಿಸಿದ ಮಶ್ರೂಮ್ ಖಾದ್ಯಗಳನ್ನು ಸೈಡ್ ಡಿಶ್ನಂತೆ ಅನ್ನ, ಪಲಾವ್, ಬಿರಿಯಾನಿ, ಫ್
ನಂದಮೂರಿ ಬಾಲಕೃಷ್ಣ ಮತ್ತು ಮಾಸ್ ಡೈರೆಕ್ಟರ್ ಬೋಯಪತಿ ಶ್ರೀನು ಅವರ ಮುಂಬರುವ ಹೈ-ವೋಲ್ಟೇಜ್ ಚಿತ್ರ 'ಅಖಂಡ 2 ಟ್ರೇಲರ್ ಬಿಡುಗಡೆಯಾಗಿದೆ. ಈ ಸಿನಿಮಾದಲ್ಲಿ ಬಾಲಯ್ಯ ದ್ವಿಪಾತ್ರದಲ್ಲಿ ಅಬ್ಬರಿಸಿದ್ದಾರೆ.
Health Tips: ನಮ್ಮಲ್ಲಿ ಹೆಚ್ಚಿನವರು ಮೂತ್ರದ ಬಣ್ಣ, ವಾಸನೆ ಅಥವಾ ಅದರಲ್ಲಿನ ಸಣ್ಣ ಬದಲಾವಣೆಗಳನ್ನು ಗಮನಿಸುವುದೇ ಇಲ್ಲ. ಆದರೆ, ನಮ್ಮ ಮೂತ್ರವು ಕಿಡ್ನಿಗಳ ಆರೋಗ್ಯದ ಬಗ್ಗೆ ಪ್ರಮುಖ ಸುಳಿವುಗಳನ್ನು ನೀಡುತ್ತದೆ.ಕಿಡ್ನಿಗಳು ನಮ್ಮ ದೇಹ
ಟ್ರಾಫಿಕ್ ಸಿಗ್ನಲ್ನ ಬಿಡುವಿನಲ್ಲೂ ತನ್ನ ವೃತ್ತಿ ಕೌಶಲ್ಯವನ್ನು ಹೆಚ್ಚಿಸಿಕೊಳ್ಳಲು ಪ್ರಯತ್ನಿಸುತ್ತಿದ್ದ ರ್ಯಾಪಿಡೋ ಚಾಲಕನ ಕಥೆ, ಅನೇಕರಿಗೆ ಸ್ಫೂರ್ತಿಯ ಸೆಲೆಯಾಗಿದ್ದು, ಬೆಂಗಳೂರಿನ ನಿಜವಾದ ಚೈತನ್ಯವನ್ನು ಜಗತ್ತಿಗೆ
ದೇವರಮೇಲೆ ನಂಬಿಕೆ ಇಲ್ಲ ಎಂಬ ಎಸ್.ಎಸ್. ರಾಜಮೌಳಿ ಅವರ ಹೇಳಿಕೆ ವಿವಾದಕ್ಕೆ ಕಾರಣವಾಯಿತು. ಇದೀಗ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಇವರ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಭಾರತ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಬವುಮಾ ತಂಡವನ್ನು ಮುನ್ನಡೆಸುತ್ತಿದ್ದಾರೆ. ಅಂತರರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತರಾದ ನಂತರ ವೈಟ್-ಬಾಲ್ ಸ್ವರೂಪಕ್ಕೆ ಮರಳುತ್ತಿರುವ ವಿಕೆಟ್ಕೀಪರ್-ಬ್ಯಾಟ್ಸ್
ಸು ಫ್ರಮ್ ಸೋ ಚಿತ್ರ ಇಂಡಿಯನ್ ಪನೋರಮಾಗೆ ಸೆಲೆಕ್ಟ್ ಆಗಿದೆ. ಇದೇ ತಿಂಗಳು 22 ರಂದು ಇದು ಗೋವಾ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲೂ ಪ್ರದರ್ಶನ ಆಗುತ್ತಿದೆ. ಡೈರೆಕ್ಟರ್ ಜೆ.ಪಿ.ತುಮ್ಮಿನಾಡ್ ಹಾಗೂ ರವಿ ಅಣ್ಣ ಪಾತ್ರಧಾರಿ ಶನೀಲ್ ಗ
ಶರ್ಟ್ಗಳು ವಿವಿಧ ವಿನ್ಯಾಸಗಳಲ್ಲಿ ಲಭ್ಯವಿವೆ. ಆದರೆ, ಎಲ್ಲಾ ಶರ್ಟ್ಗಳಿಗೂ ಪಾಕೆಟ್ ಎಡಭಾಗದಲ್ಲಿ ಏಕಿರುತ್ತದೆ ಗೊತ್ತಾ? ಕಾರಣಗಳನ್ನು ನೋಡೋಣ.
ಕಳೆದ 100 ವರ್ಷಗಳಲ್ಲಿ ಟೆಸ್ಟ್ ಪಂದ್ಯದ ಮೊದಲ ದಿನದಂದು 19 ವಿಕೆಟ್ಗಳು ಪತನಗೊಂಡಿರುವುದು ಆ್ಯಷಸ್ ಸರಣಿಯ ಇತಿಹಾಸದಲ್ಲಿ ಇದೇ ಮೊದಲು. ಇದಕ್ಕೂ ಮೊದಲು, 1909 ರಲ್ಲಿ ಓಲ್ಡ್ ಟ್ರಾಫರ್ಡ್ನಲ್ಲಿ ಮೊದಲ ದಿನದಂದು 18 ವಿಕೆಟ್ಗಳು ಪತನಗೊಂ
ಭಾರತ ಮತ್ತು ಪಾಕಿಸ್ತಾನ ನಡುವಿನ ಕ್ರಿಕೆಟ್ ಪಂದ್ಯ ಯಾವಾಗಲೂ ರೋಮಾಂಚಕವಾಗಿರುತ್ತದೆ. 2025ರ ಏಷ್ಯಾ ಕಪ್ನಲ್ಲಿ, ಎರಡೂ ತಂಡಗಳ ನಡುವೆ 3 ಪಂದ್ಯಗಳು ನಡೆದವು. ಟೀಮ್ ಇಂಡಿಯಾ ಮೂರರಲ್ಲೂ ಪ್ರಾಬಲ್ಯ ಪ್ರದರ್ಶಿಸಿತು.
ಥೈಲ್ಯಾಂಡ್ನಲ್ಲಿ ನಡೆದ 2025 ರ ಮಿಸ್ ಯೂನಿವರ್ಸ್ ಸ್ಪರ್ಧೆ 74ನೇ ಆವೃತ್ತಿಯಲ್ಲಿ ಫಾತಿಮಾ ಬಾಷ್ ಮಿಸ್ ಯೂನಿವರ್ಸ್ ಕಿರೀಟವನ್ನು ಮುಡಿಗೇರಿಸಿಕೊಂಡರು.
ಬಿಗ್ ಬಾಸ್ ಮನೆಯಲ್ಲಿ ಮಾಳು ಹಾಗೂ ರಕ್ಷಿತಾ ಬಾಂಡಿಂಗ್ ತುಂಬಾನೇ ಚೆನ್ನಾಗಿದೆ. ಮನೆಯಲ್ಲಿ ದಿನವಿಡೀ ಮಾಳು ಅಣ್ಣ... ಮಾಳು ಅಣ್ಣ... ಅಂತಾ ರಕ್ಷಿತಾ ಕರೆಯುತ್ತಾ ಇರುತ್ತಾರೆ. ಇದೀಗ ಇವರಿಬ್ಬರ ತಮಾಷೆಯ ಚರ್ಚೆಯೊಂದು ಸಾಮಾಜಿಕ ಜಾಲತಾ
ಭಾರತ ಎ ತಂಡ ಏಷ್ಯಾಕಪ್ ರೈಸಿಂಗ್ ಸ್ಟಾರ್ ಟೂರ್ನಮೆಂಟ್ನ ಸೆಮಿಫೈನಲ್ನಲ್ಲಿ ಸೂಪರ್ ಓವರ್ನಲ್ಲಿ ಬಾಂಗ್ಲಾದೇಶ ವಿರುದ್ಧ ಹೀನಾಯವಾಗಿ ಸೋಲುವ ಮೂಲಕ ಟೂರ್ನಿಯಿಂದ ಹೊರಬಿದ್ದಿದೆ.
ಮರುಧನಾಯಗಂ ಸಿನಿಮಾ ದಶಕಗಳ ಹಿಂದೆ ಭಾರೀ ಸದ್ದು ಮಾಡಿತ್ತು.1997ರಲ್ಲಿ ಚಿತ್ರೀಕರಣ ಆರಂಭವಾಗಿತ್ತು. ವಿವಾದಗಳಿಂದಲೂ ಸುದ್ದಿಯಾಗಿದ್ದ ಸಿನಿಮಾ ಇದಾಗಿತ್ತು . ಹಾಗಾಗಿ ಕಮಲ್ ಸಿನಿಮಾ ನಿಲ್ಲಿಸಿಬಿಟ್ಟಿದ್ದರು. ಇದೀಗ ಮತ್ತೆ ಚಿತ್ರ
ನಟ ನಂದಮೂರಿ ಬಾಲಕೃಷ್ಣ ಅಭಿನಯದ ಅಖಂಡ 2 ಸಿನಿಮಾದ ಟ್ರೇಲರ್ ಇಂದು ಬಿಡುಗಡೆಯಾಗಲಿದೆ. ಈ ಸಿನಿಮಾದ ಟ್ರೇಲರ್ ಅನ್ನು ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್ ಅವರು ಬಿಡುಗಡೆ ಮಾಡಲಿದ್ದಾರೆ. ಇನ್ನು ಕಾರ್ಯಕ್ಪಮದಲ್ಲಿ ನೂಕುನುಗ್ಗಲು
ಎರಡೂ ಪೌಷ್ಟಿಕಾಂಶಭರಿತ ನಟ್ಸ್ಗಳಾಗಿದ್ದು ಬಾದಾಮಿ 164 ಕ್ಯಾಲೊರಿಗಳನ್ನೊಳಗೊಂಡಿದೆ ಹಾಗೂ ಪಿಸ್ತಾ 159 ಕ್ಯಾಲೊರಿಗಳನ್ನೊಳಗೊಂಡಿದೆ. ಬಾದಾಮಿಯಲ್ಲಿ 6.1 ಗ್ರಾಮ್ ಕಾರ್ಬೋಹೈಡ್ರೇಟ್ಸ್ ಇದ್ದು ಪಿಸ್ತಾದಲ್ಲಿ ಈ ಪ್ರಮಾಣ 7.7 ಗ್ರಾಮ್

25 C