ಸಣ್ಣ ಕೊಠಡಿಗಳು ಅಥವಾ ಸ್ಥಳಗಳಲ್ಲಿ ನಡೆದಾಡುವಾಗ ಅನೇಕ ಮಂದಿ ಆತಂಕದಲ್ಲಿರುತ್ತಾರೆ. ಅವರು ಕ್ಲಾಸ್ಟ್ರೋಫೋಬಿಕ್ ಅನ್ನು ಅನುಭವಿಸುತ್ತಾರೆ. ಎಲಿವೇಟರ್ಗಳು ಸಹ ಒಂದು ರೀತಿಯ ಸಣ್ಣ ಕೋಣೆಗಳಾಗಿವೆ. ಆದ್ದರಿಂದ ಅವುಗಳಲ್ಲಿ ಹೋಗು
ಮೊದಲ ಇನ್ನಿಂಗ್ಸ್ನಲ್ಲಿ ರಚಿನ್ ರವೀಂದ್ರ (Rachin Ravindra) ಅವರ ಶತಕದ ನೆರವಿನಿಂದ ಕಿವೀಸ್ ತಂಡ 402 ರನ್ಗಳ ಬೃಹತ್ ಮೊತ್ತ ಕಲೆಯಾಕಿದೆ. ಈ ಮೂಲಕ 356ರನ್ಗಳ ಬೃಹತ್ ಇನ್ನಿಂಗ್ಸ್ ಮುನ್ನಡೆ ಸಾಧಿಸಿದೆ.
ರವೀಂದ್ರ ಅವರ ಕುಟುಂಬ ಮೂಲತಃ ಬೆಂಗಳೂರಿನವರಾಗಿದ್ದು, ಅವರ ತಂದೆ ರವಿ ಕೃಷ್ಣಮೂರ್ತಿ ಅವರು ನ್ಯೂಜಿಲೆಂಡ್ಗೆ ತೆರಳುವ ಮೊದಲು ಬೆಂಗಳೂರಿನಲ್ಲಿ ಕ್ಲಬ್ ಕ್ರಿಕೆಟರ್ ಆಗಿದ್ದರು. ಕೃಷ್ಣಮೂರ್ತಿ ಪ್ರಸ್ತುತ ವೆಲ್ಲಿಂಗ್ಟನ್ನಲ್
ರೀಲ್ಸ್ ಲೋಕದ ರಾಣಿ ಸೋನು ಗೌಡ ಹೊಸ ರೀಲ್ಸ್ ಮಾಡಿದ್ದಾರೆ. ದಾಸ ದರ್ಶನ್ ಚಿತ್ರದ ಹಾಡಿಗೇನೆ ಮಸ್ತ್ ಡ್ಯಾನ್ಸ್ ಮಾಡಿದ್ದಾರೆ. ಬಹುಶಃ ಫಸ್ಟ್ ಟೈಮ್ ಅನಿಸುತ್ತದೆ. ಸೋನು ಈ ರೀಲ್ಸ್ಗೆ ಒಳ್ಳೆ ಕಾಂಪ್ಲಿಮೆಂಟ್ಸ್ ಬಂದಿವೆ. ಇದರ ಒಟ್ಟ
ಫಿಟ್ನೆಸ್ ಕಟ್ಟುಪಾಡುಗಳ ಮೂಲಕ ತೂಕ ಇಳಿಸಿಕೊಳ್ಳಲು ಪ್ರಯತ್ನಿಸುವಾಗ ಒಂದೇ ವಿಧಾನವು ಎಲ್ಲರಿಗೂ ಸರಿಹೊಂದುತ್ತದೆ ಎಂಬುದು ಈ ಸಂಶೋಧನೆಯ ಸಾರವಾಗಿದೆ. ಒಂದೇ ವಿಧಾನವು ಕಾರ್ಯನಿರ್ವಹಿಸುವುದಿಲ್ಲ ಎಂದು ಸಂಶೋಧಕರು ಸೂಚಿಸುತ್
ಬೆಳಗ್ಗೆ ಮಾಡಿದ ಚಪಾತಿ ಒಮ್ಮೊಮ್ಮೆ ಸಂಜೆಯ ವೇಳೆಗೆ ಗಟ್ಟಿಯಾಗಿಬಿಡುತ್ತದೆ ಈ ಸಮಯದಲ್ಲಿ ಮಕ್ಕಳು ಕೂಡ ಗಟ್ಟಿ ಚಪಾತಿಯನ್ನು ಅಷ್ಟು ಇಷ್ಟಪಡುವುದಿಲ್ಲ. ಮೃದುವಾದ ಚಪಾತಿಯನ್ನು ನೀವು ಮಾಡಬೇಕು ಎಂದಾದರೆ ಕೆಲವೊಂದು ಟಿಪ್ಸ್ ಅನ್
ಮಾವಿನ ಎಲೆ ದೇಹಕ್ಕೆ ಬಹಳ ಪ್ರಯೋಜನಕಾರಿ ಆಗಿದ್ದು, ಪಾಲಿಫಿನಾಲ್ಗಳು ಉತ್ಕರ್ಷಣ ನಿರೋಧಕ ಮತ್ತು ಉರಿಯೂತದ ಗುಣಲಕ್ಷಣಗಳನ್ನು ಹೊಂದಿವೆ. ಇದು ಕರುಳಿನ ಬ್ಯಾಕ್ಟೀರಿಯಾವನ್ನು ಸುಧಾರಿಸುತ್ತದೆ. ಬೊಜ್ಜು, ಮಧುಮೇಹ, ಹೃದ್ರೋಗ ಮತ್ತ
ಆದರೆ ಇತ್ತೀಚಿನ ದಿನಗಳಲ್ಲಿ ಹೃದಯಾಘಾತದ ಅಪಾಯವು ಯುವಕರಲ್ಲಿ ಹೆಚ್ಚುತ್ತಿದೆ. ಹೃದಯಾಘಾತದ ಲಕ್ಷಣಗಳು ಎಷ್ಟು ನಿಶ್ಯಬ್ದವಾಗಿರುತ್ತವೆ ಎಂದರೆ ಅವುಗಳು ಪತ್ತೆಯಾಗುವುದಿಲ್ಲ. ಚಿಹ್ನೆಗಳು ಇದ್ದರೂ, ಜನರು ಅಸಡ್ಡೆ ಮಾಡುತ್ತಾರ
Mosquito Repellents: ಅನೇಕ ಮಂದಿ ಸೊಳ್ಳೆ ಕಡಿತದಿಂದ ತಪ್ಪಿಸಿಕೊಳ್ಳಲು ಕೆಲವು ಕಾಯಿಲ್ ಗಳನ್ನು ಬಳಸುತ್ತಾರೆ. ಆದರೆ ಇದರ ಹೊಗೆಯಿಂದ ಉಸಿರಾಡಿ ಕೊನೆಗೆ ಅವರೇ ಸಂಕಷ್ಟಕ್ಕೆ ಒಳಗಾಗುತ್ತಾರೆ. ಏಕೆಂದರೆ ಇವುಗಳಲ್ಲಿ ರಾಸಾಯನಿಕ ಅಂಶಗಳಿರುವುದ
ಕೇವಲ 46 ರನ್ಗಳಿಗೆ ಆಲೌಟ್ ಆಗುವ ಮೂಲಕ ತವರು ನೆಲದಲ್ಲಿ ಟೀಂ ಇಂಡಿಯಾದ ಅತ್ಯಂತ ಕಡಿಮೆ ಸ್ಕೋರ್ ದಾಖಲಿಸಿದೆ. ಇದಕ್ಕೂ ಮುನ್ನ 1979ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಭಾರತ ತಂಡ 75 ರನ್ಗಳಿಗೆ ಆಲೌಟ್ ಆಗಿತ್ತು.ಇದೀಗ ಕಿವೀಸ್ ವಿರುದ್
Hina khan: ಇತ್ತೀಚೆಗೆ ಇವರು ತಮ್ಮ ತಲೆಯನ್ನು ಬೋಳಿಸಿಕೊಳ್ಳುವ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.ಕ್ಯಾನ್ಸರ್ ಎಂಬ ಮಹಾಮಾರಿ ಎಂತೆಥೋರನ್ನೇ ನಡುಗಿಸುತ್ತಿದೆ. ಈ ರೋಗಕ್ಕೆ ಸಂಬಂಧಿಸಿದಂತೆ ಕೇಸ್ಗಳು ಸಹ
ಉತ್ಸಾಹದೊಂದಿಗೆ ರೋಹಿತ್ ಶರ್ಮಾ, ನ್ಯೂಜಿಲೆಂಡ್ ವಿರುದ್ಧ ಆರಂಭವಾದ ಮೊದಲ ಟೆಸ್ಟ್ ನಲ್ಲಿ ಶಾಕಿಂಗ್ ನಿರ್ಧಾರವನ್ನು ತೆಗೆದುಕೊಂಡು ತಂಡವನ್ನು ಅಪಾಯಕ್ಕೆ ತಳ್ಳಿದ್ದಾರೆ.
Bigg Boss Kannada: ಬಿಗ್ ಬಾಸ್ ಮನೆಯವರ ಮಿತಿ ಮೀರಿದ ವರ್ತನೆಗೆ ಬಿಗ್ ಬಾಸ್ ಕೂಡ ಕೋಪಗೊಂಡ್ರು. ಎಲ್ಲರ ಮೇಲೆ ಗದರಿದ್ರು. ಮನೆಯ ಸದಸ್ಯರು ತಾಳ್ಮೆ ಕಳೆದುಕೊಳ್ಳಬಾರದು ಎಂದು ಬಿಗ್ ಬಾಸ್ ಸಲಹೆ ನೀಡಿದ್ರು.
ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ತವರಿನಲ್ಲಿ ಅತ್ಯಂತ ಕಡಿಮೆ ಮೊತ್ತ ದಾಖಲಿಸಿದೆ. ಭಾರತ ಟೆಸ್ಟ್ ಕ್ರಿಕೆಟ್ಗೆ ಪದಾರ್ಪಣೆ ಮಾಡಿ 92 ವರ್ಷಗಳಾಗಿದೆ.
ಕೆಲವರು ಜಿಮ್, ಯೋಗ, ಡಯೆಟ್, ವರ್ಕೌಟ್ ಹೀಗೆ ಹಲವಾರು ಸರ್ಕಸ್ಗಳನ್ನು ಮಾಡುವ ಮೂಲಕ ಬೆವರಿಳಿಸುತ್ತಾರೆ. ಮತ್ತೆ ಕೆಲವರು ಆಹಾರ ಪದ್ಧತಿಯನ್ನು ಅನುಸರಿಸುತ್ತಾರೆ. ಹೀಗಿದ್ದರೂ ಈ ಪ್ರಯತ್ನಗಳ ನಂತರವೂ ಕೇವಲ ಒಂದೆರಡು ಕೆಜಿಗಳಷ್ಟು
ಬಿಸಿಸಿಐ ಇತ್ತೀಚೆಗಷ್ಟೇ ಐಪಿಎಲ್ ಹರಾಜಿನ ರಿಟೇನ್ ನಿಯಮಗಳನ್ನು ಅಂತಿಮಗೊಳಿಸಿದೆ. ಒಟ್ಟಾರೆಯಾಗಿ, ಪ್ರತಿ ಫ್ರಾಂಚೈಸಿಗೆ ಗರಿಷ್ಠ ಆರು ಆಟಗಾರರನ್ನ ಉಳಿಸಿಕೊಳ್ಳಲು ಮಾಡಲು ಅನುಮತಿಸಲಾಗಿದೆ.ಕಳೆದ ಬಾರಿಯ ರನ್ನರ್ ಅಪ್ ಹೈದರ
ಪಿಟಿಐ ವರದಿಯ ಪ್ರಕಾರ, ಡೆಲ್ಲಿ ಕ್ಯಾಪಿಟಲ್ಸ್ ಮೂರು ಆಟಗಾರರನ್ನು ಉಳಿಸಿಕೊಳ್ಳಲಿದೆಯಂತೆ. ವಿಶೇಷವೆಂದರೆ ಎಲ್ಲಾ ಮೂರು ಆಟಗಾರರು ಭಾರತೀಯರಾಗಿರುತ್ತಾರೆ ಎಂದು ತಿಳಿದಯಬಂದಿದೆ. ಡೆಲ್ಲಿ ಕ್ಯಾಪಿಟಲ್ಸ್ ತಂಡದಿಂದ ವಾರ್ನರ್, ಮಿ
ಮೊಣಕಾಲು ಹಾಗೂ ಮೊಣಕೈ ಎಷ್ಟೇ ಕಾಳಜಿ ವಹಿಸಿದರೂ ಕಪ್ಪಗಿರುವುದು ಪೇಚಿಗೆ ಸಿಲುಕುವಂತೆ ಮಾಡುತ್ತದೆ.
ಸಾಮಾನ್ಯವಾಗಿ ಹೆಚ್ಚಿನ ವಿಷಕಾರಿ ಹಾವುಗಳು ನೀರಿನ ಸುತ್ತ ವಾಸಿಸಲು ಬಯಸುತ್ತವೆ ಎಂದು ತಿಳಿದರೆ ನಿಮಗೆ ಆಶ್ಚರ್ಯವಾಗಬಹುದು. ಆದರೆ ಭಾರತದಲ್ಲಿ ಕಂಡುಬರುವ ವಿಷಕಾರಿ ಹಾವುಗಳ ವಿಷಯದಲ್ಲಿ ಈ ನಡವಳಿಕೆ ವಿಭಿನ್ನವಾಗಿದೆ. ಇಲ್ಲಿನ
Health Tips: ನಿಮಗಿದು ಗೊತ್ತಾ? ಬಾಳೆ ಎಲೆ ಊಟದಿಂದ ಕ್ಯಾನ್ಸರ್ನಂತಹ ಮಹಾಮಾರಿ ರೋಗವೇ ಗುಣವಾಗುತ್ತಂತೆ ಹೌದಾ? ಆಯುರ್ವೇದದ ಪ್ರಕಾರ ಬಾಳೆ ಎಲೆ ಊಟ ಎಷ್ಟು ಪ್ರಯೋಜನಕಾರಿ ಎಂದು ತಿಳಿಯೋಣ ಬನ್ನಿ...
ಮಳೆಗಾಲದಲ್ಲಿ ರೋಗ ಹರಡುವಿಕೆ ತಡೆಗಟ್ಟುವುದು ಬಹಳ ಮುಖ್ಯ. ಅದರಲ್ಲೂ ಮಕ್ಕಳಿಗೆ ಕೈ ನೈರ್ಮಲ್ಯವನ್ನು ಉತ್ತೇಜಿಸುವಲ್ಲಿ ಶಾಲೆಗಳ ಪಾತ್ರ ದೊಡ್ಡದಾಗಿದ್ದು, ಮಕ್ಕಳು ನೈರ್ಮಲ್ಯಕ್ಕಾಗಿ ಅನುಸರಿಸಬೇಕಾದ ಕ್ರಮಗಳು ಇಲ್ಲಿವೆ.
ಭಾರತದ ಪರ ಈಗಾಗಲೇ ವೀನೂ ಮಂಕಡ್, ಸಚಿನ್ ತೆಂಡೂಲ್ಕರ್, ಅನಿಲ್ ಕುಂಬ್ಳೆ, ಬಿಷನ್ ಸಿಂಗ್ ಬೇಡಿ, ಕಪಿಲ್ ದೇವ್, ರಾಹುಲ್ ದ್ರಾವಿಡ್, ಡಯಾನಾ ಎಡುಲ್ಜಿ, ವೀರೇಂದ್ರ ಸೆಹ್ವಾಗ್ ಈಗಾಗಲೇ ಹಾಲ್ ಆಫ್ ಫೇಮ್ನಲ್ಲಿ ಸ್ಥಾನ ಪಡೆದುಕೊಂಡಿದ್ದರ
ಮಲಗುವ ಮುನ್ನ ನಿಮಗೆ ಹಸಿವಾಗಿದ್ದರೆ, ಕಾರ್ಬೋಹೈಡ್ರೇಟ್ ಕಡಿಮೆ ಇರುವ ಆರೋಗ್ಯಕರ ತಿಂಡಿಯನ್ನು ಸೇವಿಸಬಹುದು. ಫೈಬರ್ ಮತ್ತು ಪ್ರೋಟೀನ್ ಸಮೃದ್ಧವಾಗಿರುವ ಆಹಾರವನ್ನು ಸಹ ಸೇವಿಸಿ. ಉದಾಹರಣೆಗೆ, ಡ್ರೈ ಫ್ರೂಟ್ಸ್, ಗ್ರೀಕ್ ಮೊಸರು
ಮಳೆಯ ಅಬ್ಬರಕ್ಕೆ, ಚಳಿಗೆ ಜನ ಕಂಗಾಲಾಗಿದ್ದಾರೆ. ಈ ಸಮಯದಲ್ಲಿ ನಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಸಹ ಅಷ್ಟೇ ಮುಖ್ಯವಾಗಿದೆ. ಜೊತೆಗೆ ಈಗ ಮಳೆಗಾಲ ಕೂಡ ಆಗಿರುವುದರಿಂದ ನೆಗಡಿ, ಕೆಮ್ಮು, ಜ್ವರವೂ ಬೇಗ ಹರಡಲು ಆರಂಭವಾಗುತ್ತ
ಪಾದದ ಊತವು ದೊಡ್ಡ ಸಮಸ್ಯೆಯಂತೆ ತೋರುತ್ತಿಲ್ಲ. ಆದರೆ ಇದನ್ನು ನಿರ್ಲಕ್ಷಿಸುವುದು ಗಂಭೀರ ಪರಿಣಾಮಗಳಿಗೆ ಕಾರಣವಾಗಬಹುದು. ಈ ಊತದ ಹಿಂದೆ ಹಲವು ಕಾರಣಗಳಿರಬಹುದು.
1955ರಿಂದ ಭಾರತ ಪ್ರವಾಸ ಕೈಗೊಳ್ಳುತ್ತಿರುವ ನ್ಯೂಜಿಲೆಂಡ್ ತಂಡ ಈವರೆಗೂ ಕೇವಲ 2 ಟೆಸ್ಟ್ ಪಂದ್ಯಗಳಲ್ಲಿ ಮಾತ್ರ ಗೆಲುವು ಸಾಧಿಸಿದೆ. 17 ಪಂದ್ಯಗಳಲ್ಲಿ ಸೋಲು ಅನುಭವಿಸಿರುವ ಕಿವೀಸ್, 17 ಪಂದ್ಯಗಳನ್ನು ಡ್ರಾ ಮಾಡಿಕೊಂಡಿದೆ.
ಹೆಚ್ಚುವರಿ ದೇಹದ ಕೊಬ್ಬನ್ನು ತಡೆಗಟ್ಟಲು ಕಾಳಜಿಯನ್ನು ತೆಗೆದುಕೊಳ್ಳುವುದು ಬಹಳ ಮುಖ್ಯ. ಇದಕ್ಕಾಗಿ ನೀವು ಕೆಲ ಆಹಾರ ಪದಾರ್ಥಗಳ ಸೇವನೆಯನ್ನು ತಪ್ಪಿಸಬೇಕು. ಹಾಗಂತ ವೇಗವಾಗಿ ತೂಕವನ್ನು ಇಳಿಸಿಕೊಳ್ಳುವ ಉದ್ದೇಶದಿಂದ ತಪ್ಪು
ಟೊಮೆಟೊ ರೈಸ್ ಸ್ವಲ್ಪ ಮಸಾಲೆಯುಕ್ತ ತಿಂಡಿ ಆಗಿದ್ದರೂ, ಇದನ್ನು ಸುಲಭವಾಗಿ ತಯಾರಿಸಿ ಸೇವಿಸಬಹುದು. ಘಮ ಘಮಿಸುವ ಟೊಮೇಟೋ ರೈಸ್ ಮಕ್ಕಳಿಗೂ ಫೇವರೆಟ್ ಆಗಿದೆ.
ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ರವಿಚಂದ್ರನ್ ಅಶ್ವಿನ್ 5 ವಿಶ್ವ ದಾಖಲೆಗಳನ್ನು ನಿರ್ಮಿಸಲಿದ್ದಾರೆ. ಅವರು ಇತ್ತೀಚೆಗೆ ಬಾಂಗ್ಲಾದೇಶ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಅದ್ಭುತ ಪ್ರದರ್ಶನ ನೀಡಿದ್
ಭಾರತದ ಮಾಜಿ ಬ್ಯಾಟ್ಸ್ಮನ್ ಅಜಯ್ ಜಡೇಜಾ ತಮ್ಮ ಜೀವನದಲ್ಲಿ ರಾಯಲ್ ಬದಲಾವಣೆಯನ್ನು ಕಂಡಿದ್ದಾರೆ. ಇತ್ತೀಚೆಗೆ ದಸರಾ ಸಂದರ್ಭದಲ್ಲಿ (12 ಅಕ್ಟೋಬರ್), ಅಜಯ್ ಜಡೇಜಾ ಅವರನ್ನು ಗುಜರಾತ್ನ ಜಾಮ್ನಗರದ ಮುಂದಿನ ಜಾಮ್ ಸಾಹೇಬ್ ಎಂದು
ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಸ್ಟಾರ್ ವೇಗದ ಬೌಲರ್ ಮೊಹಮ್ಮದ್ ಶಮಿ ಆಯ್ಕೆ ಬಗ್ಗೆ ಮಹತ್ವದ ಕಾಮೆಂಟ್ ಮಾಡಿದ್ದಾರೆ. ವೇಗಿ ಮೊಣಕಾಲು ಊದಿಕೊಂಡಿದ್ದು, ಆಸ್ಟ್ರೇಲಿಯಾ ಪ್ರವಾಸಕ್ಕೆ ಅವರನ್ನು ಆಯ್ಕೆ ಮಾಡುವುದು ಕಷ್ಟ ಹೇಳಿದ್ದ
ಹೊಟ್ಟೆಯ ಆರೋಗ್ಯಕ್ಕೆ ಯಾವ ಆಹಾರ ಒಳ್ಳೆಯದು, ಯಾವ ಆಹಾರ ಹೊಟ್ಟೆಗೆ ಕೆಟ್ಟದು? ಕೆಲವರು ಅನಾರೋಗ್ಯದ ಸಮಯದಲ್ಲಿ ಊಟವನ್ನು ಬಿಟ್ಟು ಬಿಡುತ್ತಾರೆ. ಹಾಗಾದರೆ ಊಟ ಬಿಡುವುದು ಹೊಟ್ಟೆಯ ಸಮಸ್ಯೆಗೆ ಪರಿಹಾರವೇ? ನಿಮ್ಮ ಈ ಎಲ್ಲಾ ಪ್ರಶ್ನ
ನಿಮ್ಮ ಮತ್ತು ನಿಮ್ಮ ಹೆಂಡತಿಯ ನಡುವಿನ ಸಂಬಂಧದಲ್ಲಿ ಬಿರುಕು ಮೂಡಿದ್ದರೆ, ನೆಲವನ್ನು ಸ್ವಚ್ಛಗೊಳಿಸಿ ಮತ್ತು ಒರೆಸಿ. ಹೀಗೆ ಮಾಡುವುದರಿಂದ ನಿಮ್ಮ ಹೆಂಡತಿ ನಿಮ್ಮನ್ನು ಎಂದಿಗಿಂತಲೂ ಹೆಚ್ಚು ಪ್ರೀತಿಸುತ್ತಾಳೆ. ನಿಮ್ಮ ವೈವಾಹ
ಮೆಂತ್ಯ ಬೀಜಗಳಿಂದ ತಯಾರಿಸಿದ ಪಾನೀಯವು ತೂಕ ಕಳೆದುಕೊಳ್ಳಲು ಸಹಾಯ ಮಾಡುತ್ತದೆ. ಮೆಂತ್ಯ ಕಾಳುಗಳು ಆಂಟಿಆಕ್ಸಿಡೆಂಟ್ಗಳಿಂದ ಸಮೃದ್ಧವಾಗಿದೆ. ಇದು ದೇಹಕ್ಕೆ ಬಲ ನೀಡುತ್ತದೆ.
ದೋಸೆ ಎಂದರೆ ದಕ್ಷಿಣ ಭಾರತೀಯರಿಗೆ ಫೇವರೇಟ್. ಸಾಮಾನ್ಯವಾಗಿ ಅಕ್ಕಿ, ಉದ್ದಿನಿಂದ ದೋಸೆ ಮಾಡುತ್ತಾರೆ. ಆದರೆ ನಾವಿಂದು ವೆರೈಟಿ ದೋಸೆಯ ಬಗ್ಗೆ ಮಾಹಿತಿ ನೀಡುತ್ತಿದ್ದೇವೆ. ಅದು ಸಾಬುದಾನ ಮತ್ತು ಹೆಸರು ಕಾಳಿನ ದೋಸೆ. ಸಿಂಪಲ್ ರೆಸಿ
ಹೃದಯಾಘಾತ, ಅಧಿಕ ಕೊಲೆಸ್ಟ್ರಾಲ್ ಸಮಸ್ಯೆ, ಅಧಿಕ ರಕ್ತದೊತ್ತಡ ಇಂದು ಜನರು ಎದುರಿಸುತ್ತಿರುವ ಸಾಮಾನ್ಯ ಆರೋಗ್ಯ ಸಮಸ್ಯೆಗಳಾಗಿವೆ. ಹಿಂದಿನ ಕಾಲದಲ್ಲಿ ಈ ಸಮಸ್ಯೆಗಳು ವೃದ್ಧಾಪ್ಯದಲ್ಲಿ ಮಾತ್ರ ಬರುತ್ತಿದ್ದವು. ಈಗ ಎಲ್ಲಾ ವಯೋಮ
ವಾಕಿಂಗ್ ಎಂದರೆ ಎಲ್ಲರ ಮನಸ್ಸಲ್ಲಿಯೂ ಬರೋದು ಒಂದೇ ಪ್ರಶ್ನೆ, ಎಷ್ಟು ಹೊತ್ತು ವಾಕ್ ಮಾಡಬೇಕು ಅನ್ನೋದು. ಇಲ್ಲಿ ನಿಮಗೆ ಗೊತ್ತಿರಲಿ, ನೀವು ಮಾಡುವ ಮೂರು ನಿಮಿಷದ ವಾಕಿಂಗ್ ಕೂಡ ನಿಮಗೆ ಆರೋಗ್ಯದಲ್ಲಿ ಬೇಕಾದಷ್ಟು ಮ್ಯಾಜಿಕ್
ಅಡುಗೆ ಮನೆಯ ಇದೊಂದೇ ಮಸಾಲೆ ಅನೇಕ ರೋಗಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ ಎಂದು ನಿಮಗೆ ತಿಳಿದಿದೆಯೇ? ಬನ್ನಿ ಹಾಗಾದರೆ ಆ ಮ್ಯಾಜಿಕ್ ಬೀಜಗಳ ಬಗ್ಗೆ ತಿಳಿಯೋಣ.
ಮದುವೆಯಾದ ಹೊಸದರಲ್ಲಿ ಗಂಡ-ಹೆಂಡ್ತಿ ಮಧ್ಯೆ ಬಹಳಷ್ಟು ಪ್ರೀತಿ ಇರುತ್ತದೆ. ಆನಂತರ ಅದು ಕಡಿಮೆಯಾಗುತ್ತಾ ಹೋಗುತ್ತದೆ. ಆದರೆ, ಆ ಪ್ರೀತಿ-ಬಾಂಧವ್ಯವು ಮುಂದುವರೆದರೆ ಸಂಸಾರ ಸುಂದರವಾಗಿರುತ್ತದೆ. ಹಾಗಾಗಿ ಸಂಗಾತಿಯನ್ನು ಮೆಚ್ಚಿ
ಆರೋಗ್ಯಕರ ಆಹಾರ ಮತ್ತು ನಿಯಮಿತ ವ್ಯಾಯಾಮವು ನಿಮ್ಮ ತೂಕ ನಷ್ಟದ ಗುರಿಗಳನ್ನು ಸಾಧಿಸಲು ಸಹಾಯ ಮಾಡುತ್ತದೆ. ಬೆಳಗಿನ ಉಪಾಹಾರಕ್ಕಾಗಿ ನೀವು ಸೇವಿಸಬೇಕಾದ ತೂಕ ನಷ್ಟ ಆಹಾರಗಳ ಪಟ್ಟಿಯನ್ನು ಕೆಳಗೆ ನೀಡಲಾಗಿದೆ.
ಸಾಮಾನ್ಯವಾಗಿ ಅಕ್ಕಿಯಲ್ಲಿ ನೀರ್ ದೋಸೆ ಮಾಡುತ್ತಾರೆ. ಆದರೆ ಓಟ್ಸ್ ಬಳಸಿ ನೀರ್ ದೋಸೆ ಮಾಡುತ್ತಾರೆ ಅಂದ್ರೆ ನೀವು ನಂಬುತ್ತೀರಾ? ಹಾಗಾದ್ರೆ ನಾವು ಹೊಸ ರೆಸಿಪಿ (recipe) ಕೊಡ್ತಾ ಇದ್ದೀವಿ.
ವಿಟಮಿನ್ ಸಿ ಸಮೃದ್ಧವಾಗಿರುವ ಈ ಹುಳಿ ಹಣ್ಣು ವಿವಿಧ ಪೋಷಕಾಂಶಗಳ ಉಗ್ರಾಣವಾಗಿದೆ. ಇದನ್ನು ಹಲವು ವಿಧಗಳಲ್ಲಿ ಬಳಸಲಾಗುತ್ತದೆ. ಅನೇಕ ಜನರು ಇದನ್ನು ಒಣ ಅಥವಾ ಹಸಿಯಾಗಿ ತಿನ್ನಲು ಇಷ್ಟಪಡುತ್ತಾರೆ. ಆದರೆ ಅನೇಕರು ಇದರ ಜ್ಯೂಸ್ ಕು
ಫ್ರಿಜ್ ನ ಫ್ರೀಜರ್ ನಲ್ಲಿ ಅತಿಯಾಗಿ ಐಸ್ ಕಟ್ಟಿಕೊಂಡು ಬಿಟ್ಟರೆ ಬೇರೆ ಯಾವ ವಸ್ತು ಇಡಲು ಜಾಗವೇ ಇರುವುದಿಲ್ಲ. ಸಾಲದ್ದಕ್ಕೆ ಇದರಿಂದ ಫ್ರಿಜ್ ಹಾಳಾಗುವ ಭಯವೂ ಇರುತ್ತೆ. ಈ ಸಮಸ್ಯೆಗೆ ಪರಿಹಾರ ಇಲ್ಲಿದೆ ಓದಿ.
ಮಕ್ಕಳ ಸುರಕ್ಷತೆಯ ವಿಷಯದಲ್ಲಿ ಪೋಷಕರ ಪಾತ್ರ ಮತ್ತು ಜವಾಬ್ದಾರಿ ತುಂಬಾನೇ ಇದೆ. ಹಾಗಾಗಿ ಮಕ್ಕಳಿಗೆ ಪ್ರಾಥಮಿಕ ಸುರಕ್ಷತಾ ಮಾರ್ಗಸೂಚಿಗಳನ್ನು ಮೊದಲೇ ಕಲಿಸುವುದು ಅಪಾಯಕಾರಿ ಸಂದರ್ಭಗಳನ್ನು ತಪ್ಪಿಸಲು ಸಹಾಯ ಮಾಡುತ್ತದೆ.
ಅನೇಕ ತುರ್ತು ಗರ್ಭನಿರೋಧಕ ಮಾತ್ರೆಗಳು (ECP) ಖರೀದಿಸಲು ಪ್ರಿಸ್ಕ್ರಿಪ್ಷನ್ ಅಗತ್ಯವಿಲ್ಲ. ಆದಾಗ್ಯೂ, ಅವುಗಳನ್ನು ತುರ್ತು ಪರಿಸ್ಥಿತಿಗಳಲ್ಲಿ ಮಾತ್ರ ಬಳಸಬೇಕು. ಈ ಔಷಧಿಗಳ ಅನುಚಿತ ಬಳಕೆ ಹಾನಿಕಾರಕವಾಗಿದೆ.
ಬೊಜ್ಜು ನಮ್ಮಲ್ಲಿ ಮಧುಮೇಹ, ಅಧಿಕ ರಕ್ತದೊತ್ತಡ ಮತ್ತು ಕೊಲೆಸ್ಟ್ರಾಲ್ ಅಪಾಯವನ್ನು ಹೆಚ್ಚಿಸುತ್ತದೆ. ಆದ್ದರಿಂದ ಬೊಜ್ಜಿನ ಸಮಸ್ಯೆಯಿಂದ ಬಳಲುತ್ತಿರುವವರು ಸಾಧ್ಯವಾದಷ್ಟು ಬೇಗನೇ ತೂಕ ಇಳಿಸಿಕೊಳ್ಳುವುದು ಉತ್ತಮ. ಅದರಲ್ಲೂ
ವಯಸ್ಸಾದಂತೆ, ಸ್ಕಿನ್ ಅನ್ನು ಕಾಡುವ ಸಮಸ್ಯೆಯೆಂದರೆ ಸುಕ್ಕಿನ ಸಮಸ್ಯೆ. ಈ ಸುಕ್ಕು ನಮ್ಮ ವಯಸ್ಸಿನ ಸಂಕೇತ ಕೂಡ ಹೌದು. ಮುಖದ ಮೇಲೆ ಬರುವ ಈ ರಿಂಕಲ್ಸ್ ನಮ್ಮಲ್ಲಿ ವಯಸ್ಸಾಯ್ತು ಎಂಬ ಭಾವವನ್ನು ಹೆಚ್ಚಿಸುವುದರ ಜೊತೆಗೆ ಇನ್ನಿಲ
ಈ ತುಟಿಯ ಮೇಲಿನ ಕಪ್ಪನ್ನು ನಿವಾರಿಸಿ ತುಟಿಯ ಆರೋಗ್ಯ ಮತ್ತು ಸೌಂದರ್ಯವನ್ನು ಹೆಚ್ಚಿಸಲು ಈ ಮನೆ ಮದ್ದುಗಳು ನಿಮಗೆ ಸಹಾಯ ಮಾಡುತ್ತವೆ.
Child Care: ಪೋಷಕರೇ ಮಕ್ಕಳ ಜೊತೆ ದಿನಕ್ಕೊಮ್ಮೆ ಸಮಯ ಕಳೆಯಿರಿ. ರಾತ್ರಿ ಮಲಗುವ ಮುನ್ನ ಮಕ್ಕಳ ಜೊತೆ ಮಾತನಾಡಿ. ಅವರ ಜೊತೆ ಸ್ನೇಹಿತರಂತಿರಿ. ಇದರಿಂದಾಗುವ ಪ್ರಯೋಜನ ಏನು ಗೊತ್ತಾ?
ಬಿಸಿ ನೀರಿನಲ್ಲಿ ದಾಳಿಂಬೆ ಹಣ್ಣಿನ ಒಣಗಿದ ಅಥವಾ ತಾಜಾ ಸಿಪ್ಪೆಗಳನ್ನು ನೆನೆಸಿ ತಯಾರಿಸಿದ ಗಿಡಮೂಲಿಕೆ ಪಾನೀಯವಾಗಿದೆ. ದಾಳಿಂಬೆ ಬೀಜಗಳಿಂದ ಅನೇಕ ಪ್ರಯೋಜನಗಳಿದ್ದರೂ, ಸಿಪ್ಪೆಯು ಉನ್ನತ ಮಟ್ಟದ ಉತ್ಕರ್ಷಣ ನಿರೋಧಕಗಳು, ವಿಟಮ
ಬಯಾಪ್ಸಿ ಪರೀಕ್ಷೆಯ ಹೆಸರು ಕೇಳಿದ ತಕ್ಷಣ ಕೆಲವರಿ ಭಯವಾಗುತ್ತದೆ. ಕ್ಯಾನ್ಸರ್ ಅನ್ನು ಪತ್ತೆಹಚ್ಚಲು ಮಾಡುವ ಪರೀಕ್ಷೆಯನ್ನು ಬಯಾಪ್ಸಿ ಎಂದು ಕರೆಯಲಾಗುತ್ತದೆ. ಬಯಾಪ್ಸಿ ಕ್ಯಾನ್ಸರ್ ಅನ್ನು ಹರಡುತ್ತದೆ ಎಂದು ಹಲವರು ನಂಬುತ್ತ
ದೀರ್ಘಕಾಲದವರೆಗೆ ನೀವು ಆರೋಗ್ಯಕರ ಜೀವನವನ್ನು ನಡೆಸಲು ವ್ಯಾಯಾಮ ಮಾಡಬೇಕು ಎಂದು ತಜ್ಞರು ಸಾಮಾನ್ಯವಾಗಿ ಹೇಳುತ್ತಾರೆ. ವ್ಯಾಯಾಮ ಮಾಡುವುದರಿಂದ ದೇಹದಲ್ಲಿ ರಕ್ತ ಸಂಚಾರ ಹೆಚ್ಚುವುದಲ್ಲದೆ ಮೂಳೆಗಳು ಗಟ್ಟಿಯಾಗುತ್ತವೆ. ನೀವ
Health Tips: ಇಂದು ಹೃದಯಾಘಾತ, ಬ್ರೇನ್ ಸ್ಟ್ರೋಕ್ ಅತ್ಯಂತ ಸಾಮಾನ್ಯ ಕಾಯಿಲೆಯಾಗಿದೆ. ಹೆಚ್ಚಿನ ಯುವಕರು ಬ್ರೈನ್ ಸ್ಟ್ರೋಕ್ಗೆ ಬಲಿಯಾಗುತ್ತಿದ್ದಾರೆ. ಈ ರೋಗ ಏಕೆ ಸಂಭವಿಸುತ್ತದೆ? ಇದಕ್ಕೆ ಕಾರಣವೇನು? ಈ ರೋಗವನ್ನು ತಪ್ಪಿಸಲು ಜನರು ಸ
ಖಾಲಿ ಹೊಟ್ಟೆಯಲ್ಲಿ ಭಾರೀ ಊಟ ಅಥವಾ ಕೆಫೀನ್ ಅನ್ನು ಸೇವಿಸಿದಾಗ ಮತ್ತಷ್ಟು ಆರೋಗ್ಯ ಹದಗೆಡುವ ಸಂಭವ ಹೆಚ್ಚು. ಹಾಗಾಗಿ, ಇದಕ್ಕೆ ಬದಲಾಗಿ, ನಿಮ್ಮ ದಿನವನ್ನು ಆರೋಗ್ಯಕರವಾಗಿ ಪ್ರಾರಂಭಿಸುವುದು ಅತ್ಯಗತ್ಯ. ಆರೋಗ್ಯಕರ ಜೀರ್ಣಾಂಗ
Black cars: ಬಹುತೇಕ ಮಂದಿ ಕಪ್ಪು ಬಣ್ಣದ ಕಾರನ್ನು ಕಡಿಮೆ ಬಳಸುತ್ತಾರೆ. ಕಪ್ಪು ಬಣ್ಣದ ಕಾರಿನ ಲುಕ್ ಬೇಗ ಎಲ್ಲರ ಗಮನ ಸೆಳೆಯುತ್ತದೆ. ಆದರೆ ಸಾಕಷ್ಟು ಅನಾನುಕೂಲಗಳನ್ನು ಹೊಂದಿರುವುದರಿಂದ ಕಪ್ಪು ಬಣ್ಣದ ಕಾರು ಖರೀದಿಸುವ ಮುನ್ನ ಯೋಚಿಸ
General Knowledge: ಹೌದು, ನಾವಿಂದು ಬಟ್ಟೆಗೆ ಸಂಬಂಧಿಸಿದ ಪ್ರಶ್ನೆಯೊಂದರ ಬಗ್ಗೆ ಚರ್ಚಿಸುತ್ತಿದ್ದೇವೆ. ಬಟ್ಟೆ ಕೊಳ್ಳಲು ಹೊರಗೆ ಅಂಗಡಿಗೆ ಹೋದಾಗ ಕೆಲವೊಮ್ಮೆ ನಾವು ಗೊಂದಲಕ್ಕೆ ಒಳಗಾಗುವಂತಹ ಒಂದಷ್ಟು ಪದಗಳನ್ನು ಬಟ್ಟೆಯ ಟ್ಯಾಗ್ ಮೇಲೆ
ಕೆಲವರು ತಮ್ಮ ಸ್ನಾನದ ಸೋಪನ್ನು ಯಾರೊಂದಿಗೂ ಹಂಚಿಕೊಳ್ಳುವುದಿಲ್ಲ. ಆರೋಗ್ಯ ತಜ್ಞರ ಪ್ರಕಾರ, ಸ್ನಾನದ ಸೋಪನ್ನು ಇತರರೊಂದಿಗೆ ಹಂಚಿಕೊಳ್ಳುವುದು ಅನೇಕ ರೋಗಗಳ ಸಾಧ್ಯತೆಯನ್ನು ಹೆಚ್ಚಿಸುತ್ತದೆ.
ಒಬ್ಬ ಮನುಷ್ಯನು ಸಂತೋಷವಾಗಿಲ್ಲದಿದ್ದಾಗ, ಅವನು ತನ್ನ ಭಾವನೆಗಳಿಂದ ತನ್ನನ್ನು ತಾನೇ ಬೇರೆಡೆಗೆ ಸೆಳೆಯಲು ಕೆಲಸ ಅಥವಾ ಹವ್ಯಾಸಗಳಲ್ಲಿ ಹೆಚ್ಚಾಗಿ ತೊಡಗಿಸಿಕೊಳ್ಳುತ್ತಾನೆ.
ಕಾಮಿನೇನಿ ಆಸ್ಪತ್ರೆಯ ಹಿರಿಯ ಸಲಹೆಗಾರ ಪೌಷ್ಟಿಕತಜ್ಞ ಎನ್ ಲಕ್ಷ್ಮಿ ಅವರು ಜೀರ್ಣಕ್ರಿಯೆಗೆ ಹುದುಗಿಸಿದ ಆಹಾರಗಳು ಎಷ್ಟು ಮುಖ್ಯ ಎಂಬುದನ್ನು ಸಹ ವಿವರಿಸಿದ್ದಾರೆ.
Early Periods: ಮೊದಲೆಲ್ಲಾ 10-12 ವರ್ಷಗಳ ನಂತರವೇ ಮೊದಲ ಮುಟ್ಟು ಆಗುತ್ತಿತ್ತು. ಆದರೆ ಈಗ ಬಾಲಕಿಯರು 5-6ನೇ ತರಗತಿಯಲ್ಲಿರುವಾಗಲೇ ಪೀರಿಯಡ್ಸ್ ಆಗುತ್ತಿದೆ. ಹೆಣ್ಮಕ್ಕಳಿಗೆ ಅವಧಿಗಿಂತ ಮೊದಲೇ ಪೀರಿಯಡ್ಸ್ ಆಗೋದಕ್ಕೆ ಕಾರಣ ಏನು ಅನ್ನೋದಕ್ಕ
ಪ್ರತಿನಿತ್ಯ ಬಾದಾಮಿ ತಿನ್ನಬೇಕು ಅಂತ ಬಹುತೇಕ ವೈದ್ಯರು, ಫಿಟ್ ನೆಸ್ ಕೋಚ್ , ನ್ಯೂಟ್ರಿಷಿಯನ್ಸ್ ಹೇಳುತ್ತಾರೆ. ಕೆಜಿಗೆ ರೂ.600-700 ಕೊಟ್ಟು ಬಾದಾಮಿ ಖರೀದಿಸುತ್ತಾರೆ. ಆದರೆ ಇಷ್ಟೊಂದು ಹಣ ಕೊಟ್ಟು ಖರೀದಿಸುವ ಅಗತ್ಯವಿಲ್ಲ. ಮನೆಯಲ
ಇತ್ತೀಚಿನ ದಿನಗಳಲ್ಲಿ ಚಿಕ್ಕ ಮಕ್ಕಳಲ್ಲಿ ಜ್ವರ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಈ ರೀತಿ ಧಿಡೀರ್ ಜ್ವರ ಬಂದರೆ ಕಂಗಾಲಾಗುವ ಬದಲು ಈ ಟಿಪ್ಸ್ ಫಾಲೋ ಮಾಡಿದರೆ ಸಾಕು...
ಪ್ರಸ್ತುತ ದಿನಗಳಲ್ಲಿ ಮನುಷ್ಯರು ಅನೇಕ ರೋಗಗಳಿಗೆ ಒಳಗಾಗುತ್ತಾರೆ. ನಿರಂತರ ಕೆಲಸದ ನಡುವೆ ಆರೋಗ್ಯದ ಕಡೆಗೆ ಗಮನಹರಿಸುವುದು ಅಸಾಧ್ಯವಾಗಿದೆ. ಈ ನಿಟ್ಟಿನಲ್ಲಿ ದಾಳಿಂಬೆ ಹೂವುಗಳನ್ನು ಉತ್ತಮ ಮನೆ ಮದ್ದಾಗಿ ಬಳಸಬಹುದಾಗಿದೆ.
ಹಲಸಿನ ಹಣ್ಣಿನ ನಿಯಮಿತ ಸೇವನೆಯು ಆರೋಗ್ಯವನ್ನು ಸುಧಾರಿಸುತ್ತದೆ. ಯುನೈಟೆಡ್ ಸ್ಟೇಟ್ಸ್ನ ಫೇರ್ಚೈಲ್ಡ್ ಟ್ರಾಪಿಕಲ್ ಬೊಟಾನಿಕಲ್ ಗಾರ್ಡನ್ ಪ್ರಕಾರ, ಜಾಕ್ಫ್ರೂಟ್ ಮರದ ಮೇಲೆ ಬೆಳೆಯುವ ಅತಿದೊಡ್ಡ ಹಣ್ಣು. ಭಾರತ, ಬಾಂಗ್ಲಾದ
ಯಾವಾಗಲೂ ಉಣ್ಣೆಯ ಬಟ್ಟೆಗಳನ್ನು ವಾಷಿಂಗ್ ಮೆಷಿನ್ನಲ್ಲಿ ತೊಳೆಯಬೇಡಿ ಎಂದು ಹೇಳಲಾಗುತ್ತದೆ. ಅನೇಕ ಮಂದಿಗೆ ಬಟ್ಟೆಗಳನ್ನು ಕೈಯಿಂದ ತೊಳೆಯಲು ಇಷ್ಟಪಡುವುದಿಲ್ಲ. ಆದರೆ ಇಂತಹ ಸಮಯದಲ್ಲಿ ಕೆಲವು ಟ್ರಿಕ್ಸ್ ಫಾಲೋ ಮಾಡುವ ವಾಷಿಂಗ
ಇವೆರಡರಲ್ಲಿ ತೀವ್ರ ಬದಲಾವಣೆ ಮಾಡುವುದರಿಂದ ತುಂಬಾ ಸುಲಭವಾಗಿ ತೂಕ ಇಳಿಸಿಕೊಳ್ಳಬಹುದು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಇದಲ್ಲದೇ, ಆರೋಗ್ಯ ತಜ್ಞರು ಸೂಚಿಸುವ ಕೆಲವು ವಿಧಾನಗಳನ್ನು ಅನುಸರಿಸುವುದರಿಂದ ನೀವು ಸುಲಭವಾಗಿ
ಅರೇ ಈಗೇಕೆ ಇದರ ಬಗ್ಗೆ ಮಾತು ಅಂತೀರಾ? ಇಲ್ಲೊಂದು ಇಂತಹದೇ ಒಂದು ಆರೋಗ್ಯಕರ ಪ್ಯಾನ್ಕೇಕ್ ಪಾಕವಿಧಾನ ಇದೆ ನೋಡಿ. ಇದನ್ನು ನೀವು ಒಮ್ಮೆ ಮನೆಯಲ್ಲಿ ಟ್ರೈ ಮಾಡಿ..
ತುಂಬಾನೇ ದಣಿದಿದ್ರು ಸಹ ಹಾಸಿಗೆ ಮೇಲೆ ನಿದ್ರೆ ಮಾಡಬೇಕು ಅಂತ ಎಷ್ಟೇ ಪ್ರಯತ್ನ ಪಟ್ಟರೂ ಸಹ ನಿದ್ರೆ ಬರುವುದೇ ಇಲ್ಲ. ನಮ್ಮಲ್ಲಿ ಅನೇಕರು ಈ ಒಂದು ಸಮಯವನ್ನು ಎದುರಿಸಿರುತ್ತಾರೆ. ಅದಕ್ಕೆ ಕಾರಣಗಳೇನು, ಪರಿಹಾರಗಳೇನು ಎಂಬುದನ್ನ
ಕೆಲವು ಟಿಪ್ಸ್ ಫಾಲೋ ಮಾಡಿದರೆ ಸಾಕು, ಸುಲಭವಾಗಿ ಬಾಣಿಲಿ ಮೇಲಿನ ಕಲೆಗಳನ್ನು ಹೋಗಲಾಡಿಸಿ ಬೇಗನೆ ಸ್ವಚ್ಛಗೊಳಿಸಬಹುದು. ಅದರಲ್ಲೂ ನಾವು ದಿನನಿತ್ಯ ಬಳಸುವ ಕೆಲವು ಪದಾರ್ಥಗಳಿಂದಲೇ ಬಾಣಲಿಯನ್ನು ಸ್ವಚ್ಛಗೊಳಿಸಬಹುದು. ಅದ್ಯಾವು
ಹೆಚ್ಚಿನ ಆಹಾರ ಮತ್ತು ಪಾನೀಯಗಳು ಸ್ವಲ್ಪ ಸಮಯದ ನಂತರ ಹಳಸುತ್ತವೆ, ಕೆಟ್ಟು ಹೋಗುತ್ತವೆ, ಆದರೆ ಕೆಲವು ಆಹಾರಗಳು ಎಂದಿಗೂ ಅವಧಿ ಮೀರುವುದಿಲ್ಲ. ಈ ವಸ್ತುಗಳನ್ನು ಹೆಚ್ಚು ಸಮಯ ಸಂಗ್ರಹಿಸಿಡಬಹುದು, ಹಾಗಾಗಿ ಜಾಣ ಗೃಹಿಣಿಯರು ತಿಳಿ
ನಮ್ಮ ದೈನಂದಿನ ಜೀವನದಲ್ಲಿ ನಾವು ಕೆಲವು ಪ್ರಮುಖ ವಿಚಾರಗಳ ಬಗ್ಗೆ ಗಮನ ಹರಿಸಬೇಕು. ಈ ಮೂಲಕ ನಾವು ಸುಲಭವಾಗಿ ತೂಕ ಇಳಿಸಿಕೊಳ್ಳಬಹುದು. ಹಾಗಾದ್ರೆ ಅವು ಯಾವುವು ಅಂತೀರಾ? ಈ ಸ್ಟೋರಿ ಓದಿ.
ಅನೇಕ ಜನರು ಮಾಂಸಾಹಾರವನ್ನು ಇಷ್ಟಪಡುತ್ತಾರೆ. ನಾನ್ ವೆಜ್ ಅನ್ನೇ ಶಾಲೆಯ ಬಾಕ್ಸ್ ಅಥವಾ ಆಫೀಸ್ ಲಂಚ್ ಬಾಕ್ಸ್ ನಲ್ಲಿ ಪ್ಯಾಕ್ ಮಾಡುತ್ತಾರೆ. ಆದರೆ ಇದು ಸುರಕ್ಷಿತವೇ? ಇಲ್ಲಿದೆ ಮಾಹಿತಿ ನೋಡಿ.
ಮನೆಯಲ್ಲೇ ಬಳಸುವ ತೆಂಗಿನ ತುರಿಯಿಂದ ಕೂಡ ಕೂದಲಿನ ಹೇರ್ ಪ್ಯಾಕ್ ಮಾಡಿಕೊಳ್ಳಬಹುದು. ಇದು ಹೊಳಪನ್ನು ತಂದುಕೊಡುತ್ತದೆ ಜೊತೆಗೆ ಕೂದಲಿನ ಆರೋಗ್ಯವನ್ನು ಕಾಪಾಡುತ್ತದೆ. ಕೂದಲನ್ನು ದಟ್ಟಗೊಳಿಸುವಲ್ಲಿ ಹಾಗೂ ಬಿರುಕು ಬಿಟ್ಟ ಕೂದ
ವಾರದಲ್ಲಿ ಎಷ್ಟು ಗಂಟೆ ವ್ಯಾಯಾಮ ಮಾಡಿದರೆ ಬಿಪಿ ಕಂಟ್ರೋಲ್ನಲ್ಲಿ ಇಡಬಹುದು? ನೀವು ಮಾಡಬೇಕಾಗಿರುವುದು ಏನು?
ಮೆಗ್ನೀಸಿಯಮ್ ದೇಹದಲ್ಲಿನ 300ಕ್ಕೂ ಹೆಚ್ಚು ಜೀವರಾಸಾಯನಿಕ ಕ್ರಿಯೆಗಳಿಗೆ ನಿರ್ಣಾಯಕವಾಗಿದೆ, ಇದು 30 ರ ನಂತರ ಪುರುಷರಿಗೆ ತುಂಬಾನೇ ಅಗತ್ಯವಾದ ಪೂರಕವಾಗಿದೆ. ಈ ಖನಿಜವು ಸ್ನಾಯುವಿನ ಕಾರ್ಯವನ್ನು ಬೆಂಬಲಿಸುತ್ತದೆ
ಸುಡುವ ಬಿಸಿಲಿನಿಂದ ದೇಹವನ್ನು ತಂಪಾಗಿರಿಸಲು ಮತ್ತು ಮಲಬದ್ಧತೆ, ಕಿಡ್ನಿ ಸ್ಟೋನ್ ಮತ್ತು ಮೂತ್ರನಾಳದಂತಹ ಸಮಸ್ಯೆಗಳನ್ನು ತಪ್ಪಿಸಲು ದೇಹವನ್ನು ತೇವಾಂಶದಿಂದ ಇಡುವುದು ಒಳ್ಳೆಯದು. ದೇಹವನ್ನು ಹೈಡ್ರೇಟ್ ಮಾಡುವುದರಿಂದ ಚರ್
ಅನೇಕ ಮಂದಿ ಈ ಕಲೆಯನ್ನು ಹೋಗಲಾಡಿಸಲು ಬಟ್ಟೆಯನ್ನು ಚೆನ್ನಾಗಿ ಉಜ್ಜುತ್ತಾರೆ. ಆದರೆ ಇದರಿಂದ ಬಟ್ಟೆ ಸವೆದು ಹೋಗುತ್ತದೆ. ನೀವು ಕೂಡ ಇದೇ ಸಮಸ್ಯೆಯನ್ನು ಎದುರಿಸುತ್ತಿದ್ದರೆ, ನಾವಿಂದು ತಿಳಿಸುವ ಕೆಲವು ಟಿಪ್ಸ್ ಫಾಲೋ ಮಾಡುವ ಮ
ಸಾಮಾನ್ಯವಾಗಿ ಬೇಯಿಸಿದ ಆಹಾರ ಪದಾರ್ಥಗಳು ದೀರ್ಘಕಾಲ ತಾಜಾವಾಗಿರಲಿ ಎಂದು ಫ್ರಿಡ್ಜ್ನಲ್ಲಿಡುತ್ತಾರೆ. ಆದರೆ ತರಕಾರಿಗಳು ಮತ್ತು ಇತರ ಪದಾರ್ಥಗಳನ್ನು ಫ್ರಿಡ್ಜ್ನಲ್ಲಿ ಇಟ್ಟರೆ ಅವು ದೀರ್ಘಕಾಲದವರೆಗೆ ತಾಜಾವಾಗಿರುತ್ತವೆ. ಇ
ಸದ್ಯದ ವರದಿ ಪ್ರಕಾರ ಮಾಂಸಹಾರಿಗಳ ಸಂಖ್ಯೆ ಭಾರತದಲ್ಲಿ ತಗ್ಗುತ್ತಿದೆಯಂತೆ! ಇದಕ್ಕೆ ಕಾರಣವೇನೆಂದು ತಿಳಿದರೆ ನಿಜಕ್ಕೂ ನೀವೂ ಶಾಕ್ ಆಗ್ತೀರಿ!
ಮನುಷ್ಯರ ದೇಹವು ಸುಮಾರು 55 ರಿಂದ 60% ನೀರಿನಿಂದ ಕೂಡಿದೆ. ದೇಹದಲ್ಲಿನ ಪ್ರತಿಯೊಂದು ಅಂಗಗಳು, ಜೀವಕೋಶಗಳು ಮತ್ತು ಅಂಗಾಂಶಗಳು ಸರಿಯಾಗಿ ಕಾರ್ಯನಿರ್ವಹಿಸಲು ನೀರು ಬಹುಮುಖ್ಯವಾಗಿದ್ದು, ಕಡಿಮೆ ನೀರು ಕುಡಿದರೆ ಕಾಣಿಸಿಕೊಳ್ಳುತ್ತ
ಟೀ ವಿಶ್ವದ ಎರಡನೇ ಅತ್ಯಂತ ಜನಪ್ರಿಯ ಪಾನೀಯವಾಗಿದೆ. ಭಾರತದಲ್ಲಿ ಚಹಾ ಇಲ್ಲದೇ ದಿನ ಆರಂಭವಾಗೋದು ಇಲ್ಲ, ಮುಗಿಯೋದು ಇಲ್ಲ. ಕೆಲವರಿಗೆ ಇದು ಕೇವಲ ಒಂದು ಕಪ್ ಟೀ, ಚಹಾ ಅಲ್ಲ, ಬದಲಿಗೆ ಒಂದು ರೀತಿಯ ಭಾವನೆ.
ಮಹಿಳೆಯರಿಗಿಂತ ಪುರುಷರು ಹೆಚ್ಚಾಗಿ ಗೊರಕೆ ಹೊಡೆಯುತ್ತಾರೆ. ಗಂಟಲು ಅಥವಾ ಕುತ್ತಿಗೆ ಪ್ರದೇಶದಲ್ಲಿ ಅತಿಯಾದ ತೂಕ ಕೂಡ ಕೆಲವೊಮ್ಮೆ ಗೊರಕೆಗೆ ಕಾರಣವಾಗಬಹುದು. ಶ್ವಾಸನಾಳದ ಅಡಚಣೆ, ಬೊಜ್ಜು ಮತ್ತು ನಿದ್ರೆಯ ಕೊರತೆ ಗೊರಕೆಗೆ ಸಾ
ನಾವು ಬೆಳಗ್ಗೆ ಎದ್ದಾಗ ಏನು ತಿನ್ನುತ್ತೇವೆ ಮತ್ತು ಕುಡಿಯುತ್ತೇವೆ ಎಂಬುದರ ಮೇಲೆ ನಮ್ಮ ಆರೋಗ್ಯವು ಅವಲಂಬಿತವಾಗಿರುತ್ತದೆ. ಹಾಗಾಗಿ ಆರೋಗ್ಯಕ್ಕೆ ಪ್ರಯೋಜನಕಾರಿಯಾದ ಹೆಚ್ಚಿನ ಪದಾರ್ಥಗಳನ್ನು ಆಹಾರದಲ್ಲಿ ಸೇರಿಸಲು ಪ್ರಯತ್
ಮಹಿಳೆಯರು ತಮ್ಮ ಒಟ್ಟಾರೆ ಆರೋಗ್ಯ ಮತ್ತು ಯೋಗಕ್ಷೇಮವನ್ನು ಕಾಪಾಡಿಕೊಳ್ಳಲು, ಅನೇಕ ಜವಾಬ್ದಾರಿಗಳ ನಡುವೆ ಆರೋಗ್ಯಕರ ಜೀವನಶೈಲಿಯನ್ನು ಅನುಸರಿಸುವುದು ಮುಖ್ಯವಾಗಿದೆ. ಇದಕ್ಕಾಗಿ ನಾವಿಂದು ನಿಮಗೆ ಕೆಲವು ಸಿಂಪಲ್ ಟಿಪ್ಸ್ ನೀ
ಸದ್ಯ ಜೆ.ಪಿ.ನಗರದ ನಿವಾಸಿಯಾಗಿರುವ ಸುಷ್ಮಾ ರೆಡ್ಡಿಯವರು ಈ ತೋಟದ ನಿರ್ಮಾತೃ. ಸಾಫ್ಟ್ವೇರ್ ಎಂಜಿನಿಯರ್ ಆಗಿದ್ದ ಸುಷ್ಮಾ ಅವರು ತಮಗಿರುವ ಒತ್ತಡಗಳನ್ನ ನಿವಾರಿಸಿಕೊಳ್ಳಲು ಈ ತಾರಸಿ ತೋಟವನ್ನ ಪ್ರಾರಂಭಿಸಿದ್ದರು. ಹವ್ಯಾಸದ
ನಾವು ದಿನನಿತ್ಯ ಬಳಸುವ ಹಾಲು ಶುದ್ಧವಾಗಿದೆಯೇ ಎಂದು ಖಚಿತವಾಗಿ ಹೇಳಲು ಸಾಧ್ಯವಿಲ್ಲ. ಏಕೆಂದರೆ ಇತ್ತೀಚೆಗೆ ಹಾಲಿನ ಕಲಬೆರಕೆ ಘಟನೆಗಳು ಹೆಚ್ಚಾಗುತ್ತಿವೆ. ಈ ಸಂದರ್ಭಗಳಲ್ಲಿ, ಹಾಲು ಕಲಬೆರಕೆಯಾಗಿದೆಯೇ ಎಂದು ಕಂಡುಹಿಡಿಯಲು ಮ
ವಿಟಮಿನ್ ಬಿ12 ಪೂರಕಗಳನ್ನು ಸೇವಿಸುವ ಸಮಯವು ನಿಮ್ಮ ದೇಹವು ಅವುಗಳನ್ನು ಎಷ್ಟು ಚೆನ್ನಾಗಿ ಹೀರಿಕೊಳ್ಳುತ್ತದೆ ಮತ್ತು ಬಳಸುತ್ತದೆ ಎಂಬುದರ ಮೇಲೆ ಪ್ರಭಾವ ಬೀರುತ್ತದೆ. ವಿಟಮಿನ್ ಬಿ12 ನೀರಿನಲ್ಲಿ ಕರಗುವ ವಿಟಮಿನ್ ಆಗಿದೆ.
ಊಟವನ್ನೇ ಬಿಟ್ಟು ದಿನವಿಡೀ ಟೀ ಕುಡಿದುಕೊಂಡು ಇರುವವರು ಇದ್ದಾರೆ. ಬೆಳಗ್ಗೆ ನಿದ್ರೆಯಿಂದ ಎದ್ದಿದ್ದೆ ಹಲವರಿಗೆ ಟೀ ಬೇಕೆ ಬೇಕು, ಟೀ ಸೇವಿಸಿದ ಮೇಲೆಯೇ ಅವರ ದಿನಚರಿ (Routine) ಮುಂದುವರೆಯುತ್ತದೆ. ಟೀ ಎಷ್ಟರ ಮಟ್ಟಿಗೆ ಹೆಸರು ಮಾಡಿದೆ
ಚಿಲ್ಲಿ ಚೀಸ್ ಗಾರ್ಲಿಕ್ ಪರಾಟವು ಬಾಯಲ್ಲಿ ನೀರೂರಿಸುವ ತಿಂಡಿಯಾಗಿದ್ದು ಅದು ಭಾರತೀಯ ಫ್ಲಾಟ್ಬ್ರೆಡ್ ಅಥವಾ ಪರಾಟದ ಮ್ಯಾಜಿಕ್ ಅನ್ನು ಮಸಾಲೆಯುಕ್ತ, ಚೀಸ್ ಮತ್ತು ಬೆಳ್ಳುಳ್ಳಿಯ ಮಸಾಲೆಗಳೊಂದಿಗೆ ಜೋಡಿಸುತ್ತದೆ.
ಕೆಲವು ರೀತಿಯ ಪಾನೀಯಗಳು ದೇಹದಲ್ಲಿ ಸಂಗ್ರಹವಾಗಿರುವ ಹೆಚ್ಚುವರಿ ಕೊಬ್ಬನ್ನು ನೈಸರ್ಗಿಕವಾಗಿ ಕರಗಿಸುವುದರಿಂದ, ಪ್ರತಿದಿನ ಬೆಳಗ್ಗೆ ಇವುಗಳನ್ನು ಕುಡಿದರೆ ಹೃದಯದ ಆರೋಗ್ಯ ಸದೃಢವಾಗಿರುತ್ತದೆ. ಹಾಗಾದರೆ, ಆ ಆರೋಗ್ಯ ಪಾನೀಯಗ