ಬಿಸಿಸಿಐ 2025-26 ಸೆಂಟ್ರಲ್ ಕಾಂಟ್ರ್ಯಾಕ್ಟ್ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾರನ್ನು ಎ+ ದರ್ಜೆಯಲ್ಲಿ ಮುಂದುವರಿಸಲಿದೆ. ಶ್ರೇಯಸ್ ಅಯ್ಯರ್ ಎ ಕೆಟಗರಿಗೆ ಸೇರಲು ಸಾಧ್ಯತೆ ಇದೆ.
ಐಪಿಎಲ್ 2025 ರ 13ನೇ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ 171 ರನ್ ಗಳಿಸಿತು. ನಿಕೋಲಸ್ ಪೂರನ್, ಆಯುಷ್ ಬದೋನಿ ಮತ್ತು ಅಬ್ದುಲ್ ಸಮದ್ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು.
Actress: ಇತ್ತೀಚಿನ ಸಂದರ್ಶನವೊಂದರಲ್ಲಿ, ಜಾಸ್ಮಿನ್ ಭಾಸಿನ್ ಅವರು ಅಲಿ ಗೋನಿ ಜೊತೆ ಡೇಟಿಂಗ್ ಮಾಡಿದ್ದಕ್ಕಾಗಿ ಟ್ರೋಲಿಂಗ್ಗಳನ್ನು ಎದುರಿಸುತ್ತಿದ್ದಾರೆ ಎಂದು ಬಹಿರಂಗಪಡಿಸಿದರು.
Kerala Varma: ಈ ಚಿತ್ರದ ಕಥೆ 1796 ರಲ್ಲಿ ಈಸ್ಟ್ ಇಂಡಿಯಾ ಕಂಪನಿ ಮಲಬಾರ್ ಅನ್ನು ವಶಪಡಿಸಿಕೊಂಡ ಬಳಿಕ ಕಥೆ ಸಾಗುತ್ತೆ. ರಾಜ ಪಳಸ್ಸಿ ಬ್ರಿಟಿಷ್ ಸಾಮ್ರಾಜ್ಯದ ವಿರುದ್ಧ ಹೋರಾಡಿದ ಮಹಾನ್ ಯೋಧ.
ಈಡನ್ ಗಾರ್ಡನ್ಸ್ನ ಪಿಚ್ ಈ ಬಾರಿ ಸ್ಪಿನ್ಗೆ ಅನುಕೂಲಕರವಾಗಿ ಸಿದ್ಧಗೊಂಡಿದೆ ಎಂದು ವರದಿಗಳಿವೆ. ಇದುವರೆಗೆ ಬ್ಯಾಟಿಂಗ್ಗೆ ಪೂರಕವಾದ ಪಿಚ್ಗಳಲ್ಲಿ ಆಡಿರುವ ಸನ್ರೈಸರ್ಸ್ ಹೈದರಾಬಾದ್ಗೆ ಇದು ದೊಡ್ಡ ಸವಾಲಾಗಲಿದೆ. SRHನ ಬ್
2024ರ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಮಾರ್ಗದರ್ಶಕ ಗೌತಮ್ ಗಂಭೀರ್ ಈಗ ಟೀಮ್ ಇಂಡಿಯಾದ ಮುಖ್ಯ ಕೋಚ್ ಆಗಿ ನೇಮಕಗೊಂಡಿದ್ದಾರೆ. ಅಲ್ಲದೆ, ತಂಡದ ನಾಯಕ ಶ್ರೇಯಸ್ ಅಯ್ಯರ್ ಕೂಡ KKRನಿಂದ ಹೊರಬಂದು ಪಂಜಾಬ್ ಕಿಂಗ್ಸ್ ಸೇರಿಕೊಂಡಿ
Allu Arjun: ಟಾಲಿವುಡ್ ನ ದುಬಾರಿ ನಟರಲ್ಲಿ ಅಲ್ಲು ಅರ್ಜುನ್ ಕೂಡ ಒಬ್ಬರಾಗಿದ್ದಾರೆ. ಅಲ್ಟ್ರಾ ಐಷಾರಾಮಿ ಮನೆಯಲ್ಲಿ ವಾಸಿಸುತ್ತಿದ್ದಾರೆ. ಪುಷ್ಪ ಸಕ್ಸಸ್ ಬೆನ್ನಲ್ಲೇ ಹೆಸರು ಬದಲಾಯಿಸಿಕೊಳ್ಳಲು ನಟ ಪ್ಲ್ಯಾನ್ ಮಾಡಿದ್ದಾರೆ ಎನ್
ಬಾಲಕನ ತಾಯಿ ಮಾತನಾಡಿ, ನಮ್ಮ ಮಗ ಈಗ ನಗುತ್ತಾ, ಎಲ್ಲವನ್ನೂ ಸಂತೋಷದಿಂದ ನೋಡುತ್ತಿದ್ದಾನೆ. ಧ್ರುವ ಸರ್ಜಾ ಅವರಿಗೆ ನಾವು ಜೀವನಪೂರ್ತಿ ಋಣಿಯಾಗಿರುತ್ತೇವೆ, ಎಂದು ಕಣ್ಣೀರಿನೊಂದಿಗೆ ಧನ್ಯವಾದ ತಿಳಿಸಿದ್ದಾರೆ.
ಬಾದಾಮಿ ಮತ್ತು ಖರ್ಜೂರ ತಿನ್ನುವುದರಿಂದ ದೇಹಕ್ಕೆ ಶಕ್ತಿ ನೀಡುತ್ತದೆ. ನೀವು ಪ್ರತಿದಿನ ಬೆಳಗ್ಗೆ 5 ಬಾದಾಮಿ ಮತ್ತು 3 ಖರ್ಜೂರವನ್ನು ಕೆಲವು ದಿನಗಳವರೆಗೆ ತಿಂದರೆ ಹೃದಯದ ಆರೋಗ್ಯ, ಜೀರ್ಣಕ್ರಿಯೆ ಸುಧಾರಣೆ, ಮೂಳೆ ಬಲ, ಮೆದುಳಿನ ಸ
Kannada : ತರುಣ್ ಸ್ಟುಡಿಯೋಸ್ ಅಡಿಯಲ್ಲಿ ತರುಣ್ ಶಿವಪ್ಪ ನಿರ್ಮಿಸಿದ್ದಾರೆ. ಈ ಚಿತ್ರಕ್ಕೆ ಅನುಪ್ ಕಟ್ಟುಕರನ್ ಛಾಯಾಗ್ರಹಣ ಮತ್ತು ವೆಂಕಿ ಯುಡಿವಿ ಸಂಕಲನವಿದೆ. ಸಂಗೀತವು ಚಂದನ್ ಶೆಟ್ಟಿ ಅವರ ಶೀರ್ಷಿಕೆ ಗೀತೆಯನ್ನು ಒಳಗೊಂಡಿತ್ತು.
Sikandar: ಸಿಕಂದರ್ ಸಿನಿಮಾ ಬಿಡುಗಡೆಯಾಗುವ ಮೊದಲೇ ಸಿನಿಮಾದ ಎಚ್ಡಿ ಕಾಪಿ ಆನ್ಲೈನ್ನಲ್ಲಿ ಸೋರಿಕೆ ಆಯಿತು. ಇದು ಸಿನಿಮಾಕ್ಕೆ ದೊಡ್ಡ ಮೈನಸ್ ಪಾಯಿಂಟ್
ಆ ನಟಿ ಸಾಲು ಸಾಲು ಹಿಟ್ ಕೊಡ್ತಿದ್ದ ಸಮಯ ಅದು. ಆ ಡೈರೆಕ್ಟರ್ ಒನ್ ಸೈಡ್ ಲವ್ನಿಂದಾಗಿ ಆಕೆ ಕೆರಿಯರ್ ಪೀಕ್ನಲ್ಲೇ ಸಿನಿಮಾ ಬಿಡಬೇಕಾಯ್ತು.
ಭಾರತದಲ್ಲಿ ತುಳಸಿ ಗಿಡಕ್ಕೆ ಪೂಜನೀಯ ಸ್ಥಾನವಿದೆ. ತುಳಸಿ ಹತ್ತಾರು ಆರೋಗ್ಯ ಪ್ರಯೋಜನಗಳನ್ನ ಹೊಂದಿದ್ದು, ಇದನ್ನು ಸೇವಿಸುವ ಸರಿಯಾದ ವಿಧಾನ ತಿಳಿದಿದ್ದರೆ ಸಾಕು ಅನೇಕ ಕಾಯಿಲೆಗಳನ್ನು ಗುಣಪಡಿಸಿಕೊಳ್ಳಬಹುದು. ಕಾಡು ತುಳಸಿ ಎ
Vira Kohli: ಬಿಗ್ಬ್ಯಾಷ್ ಲೀಗ್ನಲ್ಲಿ ಕಿಂಗ್ ವಿರಾಟ್ ಕೊಹ್ಲಿ ಆಡ್ತಾರೆ ಅಂತ ಸಿಡ್ನಿ ಸಿಕ್ಸರ್ಸ್ ತಂಡ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದೆ. ಇದನ್ನು ನೋಡಿದ ವಿರಾಟ್ ಅಭಿಮಾನಿಗಳು ಫುಲ್ ಥ್ರಿಲ್ ಆಗಿದ್ದಾರೆ.
Bajinder Singh : ಸ್ವಯಂಘೋಷಿತ ಪಂಜಾಬ್ ಪಾದ್ರಿ ಬಜಿಂದರ್ ಸಿಂಗ್ಗೆ ಮೊಹಾಲಿ ನ್ಯಾಯಾಲಯ (Mohali Court) ಇಂದು ಜೀವಾವಧಿ ಶಿಕ್ಷೆ (Life Imprisonment) ವಿಧಿಸಿದೆ. ಕಳೆದ ವಾರ ನ್ಯಾಯಾಲಯವು ಆತನನ್ನು ದೋಷಿ ಎಂದು ಘೋಷಿಸಿತ್ತು.
Sanju Samson: ಗುವಾಹಟಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಜಯಗಳಿಸಿದ ನಂತರ ರಾಜಸ್ಥಾನ್ ರಾಯಲ್ಸ್ ತಂಡವು ಚಂಡೀಗಢಕ್ಕೆ ಹಾರಿತು. ಆದರೆ ಸಂಜು ಹೋಗಲಿಲ್ಲ. ಅವರು ಬೆಂಗಳೂರಿನಲ್ಲಿರುವ ಬಿಸಿಸಿಐನ ಸೆಂಟರ್ ಆಫ್ ಎಕ್ಸಲೆನ್ಸ್ಗೆ ಬಂ
Manvita: ಸದ್ಯ ಯಶ್ ಅವರ ಟಾಕ್ಸಿಕ್ ಸಿನಿಮಾಗೆ ಫ್ಯಾನ್ಸ್ ಕಾತುರದಿಂದ ಕಾಯುತ್ತಿದ್ದಾರೆ. ಹಾಲಿವುಡ್, ಬಾಲಿವುಡ್ನವರೆಲ್ಲ ಸ್ಯಾಂಡಲ್ವುಡ್ಗೆ ಬಂದು ಯಶ್ ಜೊತೆ ಕೆಲಸ ಮಾಡುತ್ತಿದ್ದಾರೆ. ಆದರೆ ಯಶ್ ಅವರ ಬಗ್ಗೆಯೂ ನೆಗೆಟಿವ್
rajkumar: ಒಂದು ಚಿತ್ರದಲ್ಲಿ ತೆರೆಹಂಚಿಕೊಂಡಿದ್ದರು. ಅದು ಕೂಡ ಬಾಲನಟನಾಗಿ. ಸಿನಿಮಾ 1971ರಲ್ಲಿ ತೆರೆಗೆ ಬಂದಿತ್ತು. ಆಗ ಅವರಿಗೆ 10 ವರ್ಷ ವಯಸ್ಸಾಗಿತ್ತು.
ಬೇಸಿಗೆಯ ಬಿಸಿಲಿನಿಂದ ಚರ್ಮದ ಟ್ಯಾನಿಂಗ್ ಸಮಸ್ಯೆ ಹೆಚ್ಚಾಗಬಹುದು. ಆದರೆ ನಿಂಬೆ-ಜೇನುತುಪ್ಪ, ಮೊಸರು-ಅರಿಶಿನ, ಆಲೂಗಡ್ಡೆ ರಸ, ಮುಲ್ತಾನಿ ಮಿಟ್ಟಿ-ರೋಸ್ ವಾಟರ್, ಸೌತೆಕಾಯಿ-ಟೊಮೆಟೊ ಮಿಶ್ರಣಗಳಿಂದ ಟ್ಯಾನಿಂಗ್ ಸಮಸ್ಯೆಯಿಂದ ಪರ
Salman Khan: ವಿಶೇಷ ದಿನಗಳಲ್ಲಿ ಸಲ್ಮಾನ್ ಖಾನ್ ಅವರು ಮನೆ ಎದುರು ಅಭಿಮಾನಿಗಳನ್ನು ಭೇಟಿ ಮಾಡುತ್ತಾರೆ. ಈ ಸಂರ್ಭದ ವಿಡಿಯೋವನ್ನು ಸಲ್ಮಾನ್ ಖಾನ್ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ತಮಗೆ ಇಷ್ಟೆಲ್ಲ ಪ್ರೀತಿ ತೋರಿಸು
Sudeep : ಕಿಚ್ಚ ಸುದೀಪ್ (Kiccha Sudeep) ಸಂಕಷ್ಟದಲ್ಲಿರುವವ ನೆರವಿಗೆ ನಿಲ್ಲುತ್ತಾರೆ. ಇದೀಗ ಅಭಿಮಾನಿಯ ಪುಟ್ಟ ಮಗಳ ಚಿಕಿತ್ಸೆಗಾಗಿ ಸಹಾಯ ಮಾಡುವಂತೆ ವಿಡಿಯೋ ಮೂಲಕ ಸುದೀಪ್ ಮನವಿ ಮಾಡಿದ್ದಾರೆ.
Preethiya Parivala: ಆ ಖ್ಯಾತ ಕ್ರಿಕೆಟರ್ ಪತ್ನಿ ಬಿಕಿನಿ ಧರಿಸಿದ್ದು ಇಡೀ ದೇಶದಲ್ಲಿ ಸುದ್ದಿಯಾಗಿತ್ತು. ಪಾರ್ಲಿಮೆಂಟ್ನಲ್ಲೂ ಪ್ರಶ್ನೆಗಳೆದ್ದವು. ಯಾರದು?
ಕೆಕೆಆರ್ ವಿರುದ್ಧದ ಪಂದ್ಯದ ಮೂಲಕ ಐಪಿಎಲ್ಗೆ ಪಾದಾರ್ಪಣೆ ಮಾಡಿದ ಅಶ್ವಿನಿ ಕುಮಾರ್ ತಾವು ಎಸೆದ ಮೊದಲ ಓವರ್ನಲ್ಲೇ ಅನುಭವಿ ಅಜಿಂಕ್ಯಾ ರಹಾನೆ ಅವರ ವಿಕೆಟ್ ಪಡೆಕೊಂಡರು.
ಯುವ ಬೌಲರ್ ಅಶ್ವಿನಿ ವೈಷ್ಣವ್ ಬೌಲಿಂಗ್ ದಾಳಿ ಎದುರಿಸಲಾಗದೆ ಪರದಾಡಿದ ಕೊಲ್ಕತ್ತಾ ನೈಟ್ ರೈಡರ್ಸ್ ಬ್ಯಾಟರ್ಗಳು ಒಬ್ಬರ ಹಿಂದೊಬ್ಬರಂತೆ ಪೆವಿಲಿಯನ್ ಪರೇಡ್ ನಡೆಸಿದರು.
ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಟಾಸ್ ಗೆದ್ದ ಮುಂಬೈ ನಾಯಕ ಹಾರ್ದಿಕ್ ಪಾಂಡ್ಯ (Hardik Pandya) ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದರು.
Preethiya Parivala : ಹಾರ್ದಿಕ್ ಪಾಂಡ್ಯ ಅವರು ಕೋಲ್ಕತ್ತಾ ಮೂಲದ ಮಾಡೆಲ್ ಲಿಶಾ ಶರ್ಮಾ ಜೊತೆ ಡೇಟಿಂಗ್ ಮಾಡಿತ್ತಿದ್ದರು ಎನ್ನಲಾಗಿತ್ತು. ಅದಾಗ್ಯೂ, ಅವರು ತಮ್ಮ ಸಂಬಂಧವನ್ನು ಮುಚ್ಚಿಡಲಿಲ್ಲ
New Sim Card Rules: ಕಳೆದ ಕೆಲವು ವರ್ಷಗಳಲ್ಲಿ ಸೈಬರ್ ಅಪರಾಧಗಳ ಸಂಖ್ಯೆಯು ಗಣನೀಯವಾಗಿ ಹೆಚ್ಚಾಗಿದೆ. ಇದರಿಂದಾಗಿ ಈಗಾಗಲೇ ಕೇಂದ್ರ ಸರ್ಕಾರ ಹಲವಾರು ಕಠಿಣ ಕ್ರಮಗಳನ್ನು ತೆಗೆದುಕೊಂಡಿದೆ. ಇದೀಗ ಕೇಂದ್ರ ಸರ್ಕಾರ ಸಿಮ್ ಮಾರಾಟಗಾರರಿಗೆ ಹ
ಚೆನ್ನೈ ಸೂಪರ್ ಕಿಂಗ್ಸ್ ಮಾಜಿ ನಾಯಕ ಧೋನಿ 9ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ್ದು ಟೀಕೆಗೆ ಕಾರಣವಾಯಿತು. ಕೋಚ್ ಫ್ಲೆಮಿಂಗ್ ಅವರ ಬ್ಯಾಟಿಂಗ್ ಕ್ರಮಾಂಕದ ಹಿಂದಿನ ಕಾರಣವನ್ನು ವಿವರಿಸಿದ್ದಾರೆ.
ರಾಜಸ್ಥಾನ ರಾಯಲ್ಸ್ ತಂಡ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 6 ರನ್ಗಳಿಂದ ಗೆದ್ದು ಮೊದಲ ಗೆಲುವು ದಾಖಲಿಸಿತು. ಇದೇ ಪಂದ್ಯದ ಬಳಿಕ ರಿಯಾನ್ ಪರಾಗ್ ತೋರಿದ ವರ್ತನೆ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಯಿತು.
ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳು ಬೇಸಿಗೆ ಕಾಲದಲ್ಲೇ ಹೆಚ್ಚು ಕಂಡುಬರುತ್ತದೆ. ಚಳಿಗಾಲದಲ್ಲಿ ನಾವೆಷ್ಟೇ ಆಹಾರ ತಿಂದರೂ ಇಂತಹ ಸಮಸ್ಯೆಗಳು ತಲೆದೋರುವುದಿಲ್ಲ.
Virat Kohli-Anushka Sharma: ಅನುಷ್ಕಾ ಶರ್ಮಾ ಜೊತೆ ಮದುವೆ ಆಗುವ ಮುನ್ನ ವಿರಾಟ್ ಕೊಹ್ಲಿಗೆ 6 ಬ್ಯೂಟೀಸ್ ಕ್ಲೀನ್ ಬೋಲ್ಡ್ ಆಗಿದ್ರಂತೆ. ಐಪಿಎಲ್ ತಂಡದ ಈ ನಾಯಕನ ಪತ್ನಿ ಜೊತೆಗೂ ಕೊಹ್ಲಿಗೆ ಇತ್ತಂತೆ ಸ್ಪೆಷಲ್ ಲಿಂಕ್.
ರನ್ಯಾ ಪ್ರಕರಣದಲ್ಲಿ 3ನೇ ಆರೋಪಿ ಸಾಹಿಲ್ ವಿಚಾರಣೆ ವೇಳೆ ಚಿನ್ನ ಮಾರಾಟ ಮತ್ತು ಹವಾಲ ದಂಧೆ ಬಯಲಾಗಿದೆ. ಡಿಆರ್.ಐ ಕಸ್ಟಡಿಯಲ್ಲಿ ವಿಚಾರಣೆ ಮುಂದುವರೆಯುತ್ತಿದೆ.
IPL 2025: ಐಪಿಎಲ್ 2025ರಲ್ಲಿ ಮುಂಬೈ ಇಂಡಿಯನ್ಸ್ ಇನ್ನೂ ಗೆಲುವಿನ ಖಾತೆ ತೆರೆಯಿಲ್ಲ. ಬೋಲ್ಟ್, ಸ್ಯಾಂಟ್ನರ್ ಸೇರಿಸಿಕೊಂಡರೂ, ಮೊದಲ ಎರಡು ಪಂದ್ಯಗಳಲ್ಲಿ ಬೌಲಿಂಗ್ ಮತ್ತು ಬ್ಯಾಟಿಂಗ್ ವಿಫಲ. ಜಸ್ಪ್ರೀತ್ ಬುಮ್ರಾ ಶೀಘ್ರದಲ್ಲೇ ಮರಳುವ ನ
Malaika Arora-IPL: ಮಲೈಕಾ ಮತ್ತೆ ಲವ್ನಲ್ಲಿ ಬಿದ್ದಿದ್ದಾರಾ? ಮುಂಬೈನವರಾದ್ರೂ ನಟಿ ರಾಜಸ್ಥಾನ್ ರಾಯಲ್ಸ್ ಸಪೋರ್ಟ್ ಮಾಡಿದ ಬಾಲಿವುಡ್ ಬ್ಯೂಟಿ. ಎಲ್ಲವೂ ಆ ಕ್ರಿಕೆಟರ್ಗಾಗಿಯಾ?
RCB: ಆರ್ಸಿಬಿ ಅಂದ್ರೆ ಒಂದು ಫ್ರಾಂಚೈಸಿ ಅಲ್ಲ, ಒಂದು ಕ್ರಿಕೆಟ್ ತಂಡವಷ್ಟೇ ಅಲ್ಲ. ಕೋಟ್ಯಂತರ ಅಭಿಮಾನಿಗಳ ಎಮೋಷನ್ ಅಂದ್ರೆ ತಪ್ಪಾಗಲ್ಲ. ನಮ್ಮ ಬದ್ಧ ಎದುರಾಳಿ ಚೆನ್ನೈ ವಿರುದ್ಧ ಆರ್ಸಿಬಿ ಗೆದ್ದು ಬೀಗಿದೆ. ಇದರ ಜೊತೆ ಆರ್ಸಿ
MI vs KKR: ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಆತಿಥ್ಯ ವಹಿಸುತ್ತಿರುವುದರಿಂದ ಗೆಲುವು ಸಾಧಿಸದ ಮುಂಬೈ ಇಂಡಿಯನ್ಸ್ ಹೋಮ್ ಗ್ರೌಂಡ್ನಲ್ಲಿ ಮೊದಲ ಜಯದ ನಿರೀಕ್ಷೆಯಲ್ಲಿದೆ.
L2 Empuraan Box Office Collection Day 4: ಮೋಹನ್ ಲಾಲ್, ಟೋವಿನೋ ಥಾಮಸ್, ಮಂಜು ವಾರಿಯರ್ ಮತ್ತು ಪೃಥ್ವಿರಾಜ್ ಸುಕುಮಾರನ್ ಅಭಿನಯದ ಪ್ಯಾನ್ ಇಂಡಿಯಾ 'L2: ಎಂಪೂರನ್' ಮಾರ್ಚ್ 27 ರಂದು ಬಿಡುಗಡೆಯಾಯಿತು. ಎರಡು ದಿನಗಳಲ್ಲಿ 100 ಕೋಟಿ ರೂ.ಗಿಂತ ಹೆಚ್ಚು ಸಂಗ್ರಹಿಸ
ಸೋಲುಂಡಿರುವ ಪಂದ್ಯಗಳಲ್ಲಿ ಚೆನ್ನೈ ತಂಡ ಬರೋಬ್ಬರಿ 7 ಬಾರಿ ಟಾಸ್ ಗೆದ್ದು ಎದುರಾಳಿಗೆ ಬ್ಯಾಟಿಂಗ್ ನೀಡಿ ಬೌಲಿಂಗ್ ಆಯ್ಕೆ ಮಾಡಿಕೊಂಡಿತ್ತು. ಉಳಿದ ಎರಡು ಬಾರಿ ಟಾಸ್ ಸೋತು ಬೌಲಿಂಗ್ ಮಾಡಿತ್ತು.
ಈ ನಟ ಬಾಲಿವುಡ್ನ ಸೀರಿಯಲ್ ಕಿಸ್ಸರ್ ಎಂದೇ ಫೇಮಸ್ ಆಗಿದ್ದಾರೆ. ಅನೇಕ ನಟಿಯರೊಂದಿಗೆ ಲಿಪ್ ಲಾಕ್ ದೃಶ್ಯಗಳನ್ನು ನೀಡಿದ್ದಾರೆ. ಆದ್ರೆ ಈ ಹೀರೋ ನಟಿಯನ್ನು ಬ್ಯಾಡ್ ಕಿಸ್ಸರ್ ಎಂದು ಕರೆದಿದ್ದಾನೆ.
Sushant Singh Rajput Friend Krissann Barretto: ಸುಶಾಂತ್ ಸಿಂಗ್ ರಜಪೂತ್ ಅವರ ಸಾವಿನ ಬಗ್ಗೆ ಮಾತನಾಡಿದ ನಂತರ, 'ಸಾಸುರಲ್ ಸಿಮರ್ ಕಾ' ಖ್ಯಾತಿಯ ನಟಿ ಕ್ರಿಸನ್ ಬ್ಯಾರೆಟ್ಟೊ ಬಹಳಷ್ಟು ಸಮಸ್ಯೆಗಳನ್ನು ಎದುರಿಸಬೇಕಾಯಿತು. ಸ್ನೇಹಿತರಿಂದ ಹಾಗೂ ಪೋಷಕರಿಂದ ಕೋ
ಈ ಸರಣಿ ಅಕ್ಟೋಬರ್ 19, 2025ರಂದು ಪ್ರಾರಂಭವಾಗಲಿದೆ. ಕ್ರಿಕೆಟ್ ಆಸ್ಟ್ರೇಲಿಯಾ ತನ್ನ 2025ರ ತವರು ಬೇಸಿಗೆ ವೇಳಾಪಟ್ಟಿಯನ್ನು ಮಾರ್ಚ್ 30, 2025ರಂದು ಬಿಡುಗಡೆ ಮಾಡಿದೆ. ಈ ಬಾರಿಯ ವೇಳಾಪಟ್ಟಿ ಆಸ್ಟ್ರೇಲಿಯಾದ ಎಲ್ಲಾ ರಾಜ್ಯಗಳು ಮತ್ತು ಪ್ರದ
Sikandar: 200 ಕೋಟಿಯ ಸಿಕಂದರ್ ಮೂವಿ ಮೊದಲ ದಿನ ಬಾಕ್ಸ್ ಆಫೀಸ್ನಲ್ಲಿ ಗಳಿಸಿದ್ದೆಷ್ಟು ಕೋಟಿ? ಟೋಟಲ್ ಫಸ್ಟ್ ಡೇ ಕಲೆಕ್ಷನ್ ಎಷ್ಟು?
ಅಮಿತಾಭ್ ಬಚ್ಚನ್ ಅಯೋಧ್ಯೆಯಲ್ಲಿ 54,454 ಚದರ ಅಡಿ ಭೂಮಿಯನ್ನು 86 ಲಕ್ಷ ರೂ.ಗೆ ಖರೀದಿಸಿದ್ದಾರೆ. ಈ ಭೂಮಿಯನ್ನು ಹರಿವಂಶ್ ರಾಯ್ ಬಚ್ಚನ್ ಸ್ಮಾರಕ ನಿರ್ಮಾಣಕ್ಕೆ ಬಳಸಲಿದ್ದಾರೆ ಎನ್ನಲಾಗಿದೆ.
Water Apple: ಈ ಹಣ್ಣಿನಲ್ಲಿ ನೀರಿನ ಅಂಶ ಹೇರಳವಾಗಿರುವುದರಿಂದ ಬೇಸಿಗೆ ಕಾಲದಲ್ಲಿ ಈ ಹಣ್ಣುಗಳ ಸೇವನೆಯು ದೇಹದ ಉಷ್ಣಾಂಶವನ್ನು ತಗ್ಗಿಸಲು ಸಹಕಾರಿಯಾಗಿದೆ. ಮಾರಕ ರೋಗ ಕ್ಯಾನ್ಸರ್ ಕಡಿಮೆ ಮಾಡುವ ಅಂಶಗಳು ಕೂಡಾ ಈ ಹಣ್ಣಿನಲ್ಲಿವೆ ಎಂದು
ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಗೆದ್ದು ಭರವಸೆ ಮೂಡಿಸಿದ್ದ ಚೆನ್ನೈ ತಂಡ, ನಂತರ ಸತತ ಎರಡು ಸೋಲುಗಳನ್ನು ಕಂಡಿದೆ—ಮೊದಲು ಆರ್ಸಿಬಿ ವಿರುದ್ಧ ಚೆಪಾಕ್ನಲ್ಲಿ ಮತ್ತು ಈಗ ರಾಜಸ್ಥಾನ ರಾಯಲ್ಸ್ ವಿರುದ್ಧ ಗುವಾಹ
ನೀವು ಹೆಚ್ಚು ಹಾವುಗಳಿರುವ ಪ್ರದೇಶದಲ್ಲಿ ವಾಸಿಸುತ್ತಿದ್ದೀರಾ? ಹಾಗಿದ್ರೆ ನೀವು ಜಾಗರೂಕರಾಗಿರಬೇಕು. ವಿಷಕಾರಿ ಹಾವು ಕಚ್ಚಿದ್ರೆ, ನೀವು ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು. ಆಯುರ್ವೇದದ ಪ್ರಕಾರ, ಈ ಬೇರು ಹಾವಿನ ವಿಷವನ್ನು
ಮೆಟ್ಟಿಲುಗಳನ್ನು ಏರುವುದು ಹೆಚ್ಚು ತೀವ್ರ ಗತಿಯ ವ್ಯಾಯಾಮವಾಗಿದೆ. ಇದು ಕ್ಯಾಲೊರಿಗಳನ್ನು ಬೇಗನೇ ಬರ್ನ್ ಮಾಡುತ್ತದೆ. ಇನ್ನು ನಡಿಗೆಯು ಸೌಮ್ಯವಾದ ಹಾಗೂ ಫಿಟ್ನೆಸ್ಗೆ ಸೂಕ್ತವಾಗಿರುವ ವ್ಯಾಯಾಮ ಕೂಡ ಎಂದೆನಿಸಿದೆ.
ರಂಜಾನ್ ತಿಂಗಳು ಆರಂಭವಾಗಿದ್ದು, ಮುಸ್ಲಿಂ ಬಾಂಧವರು ಉಪವಾಸವಿದ್ದು ಇಫ್ತಾರ್ ಕೂಟದ ಮೂಲಕ ಉಪವಾಸ ಮುರಿಯುತ್ತಾರೆ. ಶ್ಯಾವಿಗೆ ಪಾಯಸ ರಂಜಾನ್ ಹಬ್ಬದ ಪ್ರಮುಖ ಸಿಹಿತಿಂಡಿ.
Kushboo : 1980ರಲ್ಲಿ ಹಿಂದಿ ಚಿತ್ರ `ದಿ ಬರ್ನಿಂಗ್ ಟ್ರೇನ್' ಚಿತ್ರದ ಮೂಲಕ ಬಾಲನಟಿಯಾಗಿ ಚಿತ್ರರಂಗ ಪ್ರವೇಶಿಸಿದರು. ನಂತರ 1985ರಲ್ಲಿ ಜಾಕಿಶ್ರಾಫ್ ರ `ಜಾನು' ಚಿತ್ರದಲ್ಲಿ ನಟಿಸಿದ್ರು. 1986 ರಿಂದ ದಕ್ಷಿಣ ಭಾರತದ ಚಿತ್ರಗಳತ್ತ ನಟಿ ಖುಷ್ಬೂ ಚ
ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಜಸ್ಥಾನ ರಾಯಲ್ಸ್ ನಡುವಿನ ಐಪಿಎಲ್ ಪಂದ್ಯದಲ್ಲಿ ಮಥಿಷ ಪತಿರಾನ ಅದ್ಭುತ ಕ್ಯಾಚ್ ಹಿಡಿದು ವೈರಲ್ ಆಗಿದ್ದಾರೆ. ರಾಜಸ್ಥಾನ 182 ರನ್ ಗಳಿಸಿತು.
ರಾಜಸ್ಥಾನ ರಾಯಲ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಐಪಿಎಲ್ 2025ರ 11ನೇ ಪಂದ್ಯದಲ್ಲಿ, ರಾಜಸ್ಥಾನ ಮೊದಲು ಬ್ಯಾಟಿಂಗ್ ಮಾಡಿ 182 ರನ್ ಗಳಿಸಿದೆ. ನಿತೀಶ್ ರಾಣಾ 81 ರನ್, ರಿಯಾನ್ ಪರಾಗ್ 37 ರನ್ ಗಳಿಸಿದರು.
Rashmika Mandanna: ಕೆಲವು ಕ್ಷಣಗಳ ನಂತರ, ವಿಜಯ್ ಸ್ಥಳಕ್ಕೆ ಪ್ರವೇಶಿಸಿದರು, ಆದರೆ ಮೊದಲು ತಮ್ಮ ಗುರುತನ್ನು ಮರೆಮಾಡಲು ಹೆಚ್ಚಿನ ಕಾಳಜಿ ವಹಿಸಿದರು. ರಶ್ಮಿಕಾ ಮತ್ತು ವಿಜಯ್ ಕೆಲವು ಸಮಯದಿಂದ ಡೇಟಿಂಗ್ ಮಾಡುತ್ತಿದ್ದಾರೆ, ಆದರೂ ಅವರು ತಮ್
ಹೈದರಾಬಾದ್ ತಂಡ ಸೋತರೂ ಕೂಡ ಐಪಿಎಲ್ಗೆ ಪಾದಾರ್ಪಣೆ ಮಾಡಿದ ಯುವ ಬೌಲರ್ ಒಬ್ಬ ಕ್ರಿಕೆಟ್ ಜಗತ್ತಿನಲ್ಲಿ ಚರ್ಚೆಯ ವಿಷವಾಗಿದ್ದಾರೆ. ಅವರು ಇಂದಿನ ಪಂದ್ಯದಲ್ಲಿ ಹೈದರಾಬಾದ್ ಪರ ವಿಕೆಟ್ ಪಡೆದ ಏಕೈಕ ಬೌಲರ್ ಎನಿಸಿಕೊಂಡಿದ್ದಾರೆ.
actress; ಶಂಕರ್ ದೀಕ್ಷಿತ್ ಮತ್ತು ಸ್ನೇಹಲತಾ ದೀಕ್ಷಿತ್ ದಂಪತಿಗಳಿಗೆ ಜನಿಸಿದ ಮಾಧುರಿಗೆ ರೂಪಾ ದೀಕ್ಷಿತ್ ಮತ್ತು ಭಾರತಿ ದೀಕ್ಷಿತ್ ಎಂಬ ಇಬ್ಬರು ಸಹೋದರಿಯರಿದ್ದಾರೆ. ಅವರಲ್ಲದೆ, ಧಕ್ ಧಕ್ ಸುಂದರಿಗೆ ಅಜಿತ್ ದೀಕ್ಷಿತ್ ಎಂಬ ಸಹೋದರ
Bharjari Ugadi 2025 | ಯುಗಾದಿ ನೆನೆಪು ಹಂಚಿಕೊಂಡ ಬ್ಯಾಚುಲರ್ಸ್ | Ananya | Apeksha | Darshan | Bhuvaneshwar
actor: ಬಾಲಿವುಡ್ನ ಅತ್ಯಂತ ಸ್ಟೈಲಿಶ್ ಜೋಡಿಗಳಲ್ಲಿ ಒಂದೆಂದು ಪರಿಗಣಿಸಲಾಗಿತ್ತು. ಆದರೆ ಮದುವೆಯಾದ 10 ವರ್ಷಗಳ ನಂತರ, ಅವರು 2020 ರಲ್ಲಿ ವಿಚ್ಛೇದನ ಪಡೆದರು.
ಆಸ್ಟ್ರೇಲಿಯಾದ ಅನುಭವಿ ವೇಗಿ ಮಿಚೆಲ್ ಸ್ಟಾರ್ಕ್ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪರ ಈ ಹಿಂದೆ ಯಾವುದೇ ವೇಗದ ಬೌಲರ್ ಮಾಡದ ವಿಶೇಷ ದಾಖಲೆ ಒಂದನ್ನು ತಮ್ಮ ಹೆಸರಿಗೆ ಸೇರಿಸಿಕೊಂಡಿದ್ದಾರೆ.
ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಸನ್ರೈಸರ್ಸ್ ಹೈದರಾಬಾದ್ ತಂಡಗಳು ಮುಖಾಮುಖಿಯಾಗಿದ್ದು, ಹೈದರಾಬಾದ್ 163 ರನ್ಗಳಿಗೆ ಆಲೌಟ್ ಆಗಿ 164 ರನ್ಗಳ ಗುರಿ ನೀಡಿದೆ.
ಪವರ್ಪ್ಲೇ ಮುಗಿಯುವುದರೊಳಗೆ ಪ್ರಮುಖ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ಹಂತದಲ್ಲಿ ಬ್ಯಾಟಿಂಗ್ ಬಂದ 22ರ ಹರೆಯದ ಅನಿಕೇತ್ ವರ್ಮಾ ಡೆಲ್ಲಿ ಬೌಲರ್ಗಳ ಬೆವರಿಳಿಸಿದರು.
Movie: ಸಿಂಬು ಅವರ ವೃತ್ತಿಜೀವನದಲ್ಲಿ ಒಂದು ಮೈಲಿಗಲ್ಲು ಚಿತ್ರ: ತಮಿಳು ನಟ ಸಿಲಂಬರಸನ್ (STR) ಅಕಾ ಸಿಂಬು ತಮ್ಮ ಬಾಲ್ಯದಲ್ಲೇ ನಟಿಸಲು ಪ್ರಾರಂಭಿಸಿದರು ಮತ್ತು ಅನೇಕ ವಿಭಿನ್ನ ಪಾತ್ರಗಳಲ್ಲಿ ನಟಿಸಿದ್ದಾರೆ.
Aparna Anchor: 1966ರಲ್ಲಿ ಜನಿಸಿದ್ದ ಅಪರ್ಣಾಗೆ 58 ವರ್ಷ ವಯಸ್ಸಾಗಿತ್ತು.ನಟಿ, ನಿರೂಪಕಿ ಅಪರ್ಣಾ ಅವರು 2005ರಲ್ಲಿ ವಾಸ್ತುಶಿಲ್ಪಿ ಹಾಗೂ ಕವಿ ನಾಗರಾಜ್ ವಸ್ತಾರೆ ಅವರನ್ನು ಮದುವೆ ಆದರು. 25 ವರ್ಷಗಳ ಕಾಲ ಅನ್ಯೂನ್ಯತೆಯಿಂದ ಬದುಕಿದ್ರು. ಮಾದರಿ
ಆ ನಟ ತಮ್ಮ ಗಂಭೀರ ವ್ಯಕ್ತಿತ್ವ, ಒರಟಾದ ನೋಟ, ಮತ್ತು ಮನಮೋಹಕ ಅಭಿನಯದಿಂದ ಅಮಿತಾಬ್ ಬಚ್ಚನ್ ಅವರೊಂದಿಗೆ ಹೋಲಿಸಲ್ಪಡುತ್ತಾರೆ. ಬಚ್ಚನ್ ಅವರಷ್ಟು ದೊಡ್ಡ ಮಟ್ಟದ ಯಶಸ್ಸನ್ನು ಅವರು ಸಾಧಿಸಿದ್ದಾರಾ ಅನ್ನೋದು ಈಗಿನ ಪ್ರಶ್ನೆ.
101 ರಲ್ಲೂ ಹೇಗೆ ಇಷ್ಟು ಚೆನ್ನಾಗಿದ್ದೀರಾ ಎಂಬ ಪ್ರಶ್ನೆಗೆ ಆ ಮಹಿಳೆ, “ನಾನು ಒತ್ತಡ ಮಾಡಿಕೊಳ್ಳುವುದಿಲ್ಲ. ಹೆಚ್ಚು ಹೆಚ್ಚು ಓದುತ್ತೇನೆ. ವಾರಕ್ಕೆರಡು ಪುಸ್ತಕ ಓದುತ್ತೇನೆ. ನಾನು ಜೀವನವನ್ನು ಎಂಜಾಯ್ ಮಾಡುತ್ತೇನೆ. ಮೂವಿ ನೋಡ
Salman Khan : ಇದೀಗ ಸಲ್ಮಾನ್ ಖಾನ್ ಅವರ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದೆ. ಇತ್ತೀಚೆಗೆ ಸಲ್ಮಾನ್ ಖಾನ್ ಅವರ ಸರಳ ವ್ಯಕ್ತಿತ್ವ ನೋಡಿ ಫ್ಯಾನ್ಸ್ ಫಿದಾ ಆಗಿದ್ದಾರೆ.
Mohanlal: ಎಂಪುರಾನ್ ನಟ ಮಲ್ಟಿಸ್ಟಾರ್ ಮೋಹನ್ಲಾಲ್ ಸಿನಿಮಾ ವಿರೋಧ ಎದುರಿಸಿ ಬೆನ್ನಲ್ಲೇ ಬಹಿರಂಗವಾಗಿ ಕ್ಷಮೆ ಕೇಳಿದ್ದಾರೆ.
ಮಕ್ಕಳಿಗೆ ಮುಡಿ ಕೊಡುವುದು, ಗುಂಡು ಹೊಡೆಸುವುದು ಸಾಮಾನ್ಯವಾಗಿದೆ. ಆದ್ರೆ ಪದೇ ಪದೇ ಮಕ್ಕಳಿಗೆ ಕೂದಲು ತೆಗೆಸೋದ್ರಿಂದ ಏನೆಲ್ಲಾ ಸಮಸ್ಯೆ ಆಗುತ್ತೆ ಗೊತ್ತಾ? ಈ ಸ್ಟೋರಿ ಓದಿದ್ರೆ ನೀವು ಮಕ್ಕಳ ತಲೆಯನ್ನ ಕ್ಲೀನ್ ಶೇವ್ ಮಾಡಿಸಲ
ಭಾರತೀಯರ ಸಾಂಪ್ರದಾಯಿಕ ಸಿಹಿ ಅಡುಗೆಗಳಲ್ಲಿ ಹೋಳಿಗೆ ಪ್ರಮುಖವಾದ ಖಾದ್ಯವಾಗಿದೆ. ನೀವೂ ಈ ಯುಗಾದಿಯನ್ನು ಸ್ಪೆಷಲ್ ಆಗಿ ಆಚರಿಸಬೇಕೆಂದು ಅಂದುಕೊಂಡಿದ್ದರೆ, ನಾವಿಂದು ತಿಳಿಸುವ ಈ ಒಬ್ಬಟ್ಟನ್ನು ಮನೆಯಲ್ಲಿಯೇ ಸುಲಭವಾಗಿ ತಯಾರ
IPL 2025: ಐಪಿಎಲ್ ಟೂರ್ನಿಯಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡದ ಸಿಇಒ ಕಾವ್ಯಾ ಮಾರನ್ ತಮ್ಮ ತಂಡದ ಆಟಗಾರರನ್ನು ಪ್ರೋತ್ಸಾಹಿಸಲು ಸ್ಟೇಡಿಯಂಗೆ ಹಾಜರಾಗುತ್ತಾರೆ. ಕಾವ್ಯಾ ಮಾರನ್, ಸನ್ ಗ್ರೂಪ್ ಅಧ್ಯಕ್ಷ ಕಲಾನಿಧಿ ಮಾರನ್ ಅವರ ಪುತ
ತನ್ನ ಪತ್ನಿಯನ್ನೇ ಪಟಾಯಿಸಿ ಮದುವೆಯಾದ ನಂತರ ಆ ಗಾಯಕ ತನ್ನ ಶಿಷ್ಯನನ್ನು ಅಪಾರವಾಗಿ ದ್ವೇಷಿಸಲು ಪ್ರಾರಂಭಿಸಿದರು. ಆತನನ್ನು ಸಂಗೀತ ಲೋಕದಿಂದಲೇ ಹೊರಹಾಕಲು ಭಾರೀ ಪ್ರಯತ್ನ ಮಾಡಿದ್ದರು.
ನಟ ಗೋವಿಂದ ಮಿಸ್ಸಿಂಗ್ ಎಂದ ಬೆನ್ನಲ್ಲೇ ಅವರು ಮಹಾಕಾಳೇಶ್ವರ ದೇವಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ. ಅವರು ಏನಂದ್ರು?
Pavithra Gowda: ನಟಿ ಪವಿತ್ರಾ ಗೌಡ ಒಬ್ಬರೇ ಯುಗಾದಿ ಪೂಜೆ ಮಾಡಿದ್ದಾರೆ. ಅರಶಿನ ಕುಂಕುಮ ಹಚ್ಚಿ ಲಕ್ಷಣವಾಗಿ ಪೂಜೆಗೆ ಕುಳಿತಿದ್ದಾರೆ.
1993 ಮುಂಬೈ ಸ್ಫೋಟದ ಸಮಯದಲ್ಲಿ ಬಾಲಿವುಡ್ ತಾರೆಯರು ಎಲ್ಲಿದ್ದರು? ನಟ ಶಾರುಖ್ ಖಾನ್ ಎಲ್ಲಿದ್ದರು?
Sikandar Release: ಸಿಕಂದರ್ ಸಿನಿಮಾ ರಿಲೀಸ್ ಆಗಿದೆ. ಅಭಿಮಾನಿಯೊಬ್ಬರು ಬರೋಬ್ಬರಿ 1.72 ಲಕ್ಷದ ಸಿನಿಮಾ ಟಿಕೆಟ್ಸ್ ಖರೀದಿಸಿದ್ದಾರೆ.
ಆ ನಟಿ ನಿರ್ದೇಶಕರಿಂದ ಗರ್ಭಿಣಿಯಾದ್ರಾ? ಅತ್ತೆ ಮಾವ ಮನೆಯಿಂದ ಹೊರ ಹಾಕಿದ್ರು. ಈ ನಟಿಯ ಜೀವನ ಪೂರ್ತಿ ಕಷ್ಟವೇ.
How Was Naked Scene Shot: ನಿರ್ದೇಶಕರು ಮೊದಲು ಹುಡುಗಿಗೆ ಮದ್ಯ ಕುಡಿಯುವಂತೆ ಮಾಡಿದರು. 1-2 ಬಾರಿ ಅಲ್ಲ, 7 ಬಾರಿ ಬಟ್ಟೆ ಬಿಚ್ಚುವಂತೆ ಮಾಡಿದರು. ನಂತರ ನನ್ನನ್ನು ಹೇಟ್ ಮಾಡ್ಬೇಡಿ ಎಂದರು.
IPL 2024: ಮುಂಬೈ 2020 ರಲ್ಲಿ ಕೊನೆಯ ಬಾರಿ ಐಪಿಎಲ್ ಟ್ರೋಫಿಯನ್ನು ಗೆದ್ದಿತ್ತು. ಇದಾದ ಮೇಲೆ ಸಾಕಷ್ಟು ಬಾರಿ ಟ್ರೈ ಮಾಡಿದ್ರೂ ಕಪ್ ಗೆಲ್ಲೋದಕ್ಕೆ ಆಗ್ತಾ ಇಲ್ಲ. 2021 ರಿಂದ 2024 ರವರೆಗೆ ನಡೆದ ನಾಲ್ಕು ಸೀಸನ್ಗಳಲ್ಲಿ ಮುಂಬೈ ಇಂಡಿಯನ್ಸ್
ಐಪಿಎಲ್ 2025ರಲ್ಲಿ ಸನ್ರೈಸರ್ಸ್ ಹೈದರಾಬಾದ್ ಲಕ್ನೋ ವಿರುದ್ಧ ಸೋಲಿನ ನಂತರ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಕದನಕ್ಕೆ ಸಜ್ಜಾಗಿದೆ. ಸನ್ರೈಸರ್ಸ್ ತಂಡವು ಬೌಲಿಂಗ್ ದೌರ್ಬಲ್ಯವನ್ನು ಸರಿಪಡಿಸಲು ಪ್ರಯತ್ನಿಸುತ್ತಿದೆ.
OTT: ಸೀನು ರಾಮಸ್ವಾಮಿ ಅವರು ಮಾಮನಿಥನ್ ಚಿತ್ರವನ್ನು ನಿರ್ದೇಶಿಸಿದ್ದಾರೆ. ಈ ತಮಿಳು ಚಿತ್ರದಲ್ಲಿ ವಿಜಯ್ ಸೇತುಪತಿಗೆ ಎದುರು ಗಾಯತ್ರಿ ನಾಯಕಿಯಾಗಿ ನಟಿಸಿದ್ದರು.
ಪ್ರತಿ ವರ್ಷ ಮಾವಿನಕಾಯಿ ಚಿತ್ರಾನ್ನ ತಿಂದು ನಿಮಗೇನಾದರೂ ಬೋರ್ ಆಗಿದ್ರೆ ಈ ಬಾರಿ ಹಬ್ಬದಂದು ಕೊಂಚ ಡಿಫರೆಂಟ್ ಸ್ಟೈಲ್ನ ಮಸಾಲೆ ಮಾವಿನಕಾಯಿ ಚಿತ್ರಾನ್ನ ಮಾಡಿ ಟೇಸ್ಟ್ ಮಾಡಿ. ಖಂಡಿತವಾಗಿಯೂ ಈ ರೆಸಿಪಿ ತಿಂದು ನಿಮ್ಮ ಮನೆಮಂ
ರೋಹಿತ್ ಶರ್ಮಾ ಐಪಿಎಲ್ 2025 ರ ನಂತರ ಭಾರತ vs ಇಂಗ್ಲೆಂಡ್ ಸರಣಿಯಲ್ಲಿ ಆಡುತ್ತಾರೆ ಅಥವಾ ಇಲ್ಲವಾ ಎಂಬುದರ ಬಗ್ಗೆ ಗೊಂದಲವಿದೆ. ಕೆಲವು ಮಾಧ್ಯಮಗಳ ವರದಿ ಪ್ರಕಾರ ಅವರು ಸ್ವಯಂಪ್ರೇರಣೆಯಿಂದ ಸರಣಿಯಿಂದ ಹಿಂದೆ ಸರಿಯಲಿದ್ದಾರೆ ಎನ್ನಲ
ಸಾಯಿ ಸುದರ್ಶನ್ ಸಿಡಿಸಿದ ಅರ್ಧಶತಕದ ನೆರವಿನಿಂದ ಗುಜರಾತ್ ಟೈಟನ್ಸ್ ತಂಡ ಎದುರಾಳಿ ಮುಂಬೈ ಇಂಡಿಯನ್ಸ್ ತಂಡಕ್ಕೆ 197 ರನ್ಗಳ ಕಠಿಣ ಗುಡಿ ನೀಡಿದೆ.
ಪಾಟಿದಾರ್ ತಮ್ಮ ಇನ್ನಿಂಗ್ಸ್ನಲ್ಲಿ ಕೇವಲ 32 ಎಸೆತಗಳಲ್ಲಿ 51 ರನ್ ಗಳಿಸಿದರು. ಈ ಸ್ಫೋಟಕ ಬ್ಯಾಟಿಂಗ್ನಲ್ಲಿ 3 ಸಿಕ್ಸರ್ಗಳು ಮತ್ತು 4 ಬೌಂಡರಿಗಳು ಸೇರಿದ್ದವು. ಈ ಪ್ರದರ್ಶನದೊಂದಿಗೆ ಅವರು ಚೆಪಾಕ್ನಲ್ಲಿ ಅರ್ಧಶತಕ ಗಳಿಸಿದ ಆರ
ಕೂದಲಿಗೆ ಬಣ್ಣ ಹಾಕುವುದು ಟ್ರೆಂಡಿಯಾಗಿದ್ದು, ಯುವಕರಿಂದ ವಯಸ್ಸಾದವರಿಗೂ ಫ್ಯಾಷನ್ ಆಗಿದೆ. ಆದ್ರೆ, ಈ ಬಣ್ಣ ಹಾಕುವುದರಿಂದ ಏನೆಲ್ಲಾ ಪರಿಣಾಮ ಉಂಟಾಗುತ್ತದೆ. ಏನೆಲ್ಲಾ ಸಲಹೆಗಳನ್ನು ಪಾಲಿಸಬೇಖು ಎಂಬುದನ್ನು ಇಲ್ಲಿ ನೋಡೋಣ ಬನ
ಮೊಹಮ್ಮದ್ ಅಬ್ಬಾಸ್ ನ್ಯೂಜಿಲೆಂಡ್ ಪರ ಚೊಚ್ಚಲ ಏಕದಿನ ಪಂದ್ಯದಲ್ಲಿ 24 ಎಸೆತಗಳಲ್ಲಿ ಅರ್ಧಶತಕ ಸಿಡಿಸಿ ದಾಖಲೆ ಬರೆದರು. ನ್ಯೂಜಿಲೆಂಡ್ 344 ರನ್ ಗಳಿಸಿ ಪಾಕಿಸ್ತಾನವನ್ನು 271 ರನ್ಗಳಿಗೆ ಆಲೌಟ್ ಮಾಡಿತು.
ಚೆನ್ನೈ ವಿರುದ್ಧ ಆರ್ಸಿಬಿ 50 ರನ್ ಗಳ ಅಂತರದಲ್ಲಿ ಗೆಲುವು ಸಾಧಿಸಿದೆ. ಈ ಸಂದರ್ಭದಲ್ಲಿ ಪಂದ್ಯದ ನಡುವೆ ಕಾಮೆಂಟರ್ ವಿಭಾಗದಲ್ಲಿ ನಡೆದ ಸಂಭಾಷಣೆಯೊಂದು ಚರ್ಚೆಯೊಂದು ತೀವ್ರ ವೈರಲ್ ಆಗ್ತಾ ಇದೆ.
ಆರ್ಸಿಬಿ 2025 ಐಪಿಎಲ್ನಲ್ಲಿ ಸಿಎಸ್ಕೆಯನ್ನು 50 ರನ್ಗಳಿಂದ ಸೋಲಿಸಿತು. ರಜತ್ ಪಾಟಿದಾರ್ ಪಂದ್ಯಶ್ರೇಷ್ಠ. ಭುವನೇಶ್ವರ್ ಕುಮಾರ್ 16 ವರ್ಷಗಳ ನಂತರ ಆರ್ಸಿಬಿಗೆ ಮರಳಿದರು.
ಮೈಗ್ರೇನ್ ತಲೆನೋವಿಗೆ ಹಳೆಯ ತುಪ್ಪವನ್ನು ಹಾಲಿನೊಂದಿಗೆ ಕುಡಿಯುವುದು ಶಮನಕಾರಿ. ತುಪ್ಪದಲ್ಲಿರುವ ಉರಿಯೂತ ಶಮನಕಾರಿ ಅಂಶಗಳು ಮೆದುಳಿನ ಉರಿಯೂತವನ್ನು ಕಡಿಮೆ ಮಾಡುತ್ತವೆ. ಹಾಲು-ತುಪ್ಪ ಮಿಶ್ರಣವು ನಿದ್ರೆ ಸುಧಾರಿಸುತ್ತದೆ.
ಪರೀಕ್ಷಾ ಸಮಯದಲ್ಲಿ ಮಕ್ಕಳಲ್ಲಿ ಒತ್ತಡ ಹೆಚ್ಚಾಗುತ್ತದೆ, ಇದರಿಂದ ಖಿನ್ನತೆ, ಆತಂಕ ಉಂಟಾಗಬಹುದು. ಪೋಷಕರ ಮಾರ್ಗದರ್ಶನ, ಆರೋಗ್ಯಕರ ಆಹಾರ, ಸಕಾರಾತ್ಮಕ ವಾತಾವರಣ, ಹಾಸ್ಯ, ಸಮತೋಲಿತ ಆಹಾರ, ಸಂಗೀತದಿಂದ ಒತ್ತಡ ಕಡಿಮೆ ಮಾಡಬಹುದು.
ಫ್ಯಾನ್ ಬ್ಲೇಡ್ಗಳನ್ನು ಸ್ವಚ್ಛಗೊಳಿಸಿ ಮತ್ತು ಕಂಡೆನ್ಸರ್ ಬದಲಾಯಿಸುವ ಮೂಲಕ ಫ್ಯಾನ್ ಕಾರ್ಯಕ್ಷಮತೆಯನ್ನು ಸುಧಾರಿಸಬಹುದು. ಆದರೆ ಹೊಸ ಫ್ಯಾನ್ ಖರೀದಿಸುವ ಮುನ್ನ ಈ ಟಿಪ್ಸ್ ಫಾಲೋ ಮಾಡಿ.
MS Dhoni: ಚೆನ್ನೈ ಪರ ನಿರ್ಣಾಯಕ ರನ್ ಚೇಸ್ ನಲ್ಲಿ ಮಹೇಂದ್ರ ಸಿಂಗ್ ಧೋನಿ 9 ನೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡಲು ಬರುತ್ತಾರೆ ಅಂತ ಯಾರೂ ಅಂದುಕೊಂಡಿರಲಿಲ್ಲ. ತಂಡಕ್ಕೆ ಅಗತ್ಯವಿದ್ದಾಗ ಧೋನಿ ತಡವಾಗಿ ಬಂದಿದ್ದು ಯಾಕೆ ಅನ್ನೋ ಪ್ರಶ್ನ