Bollywood Star: ಸಿನಿಮಾದಲ್ಲಿ ಸಿಎಂ ಆಗಿ ನಟಿಸಿದ್ದೇ ತಡ ನಿಜವಾದ ರಾಜಕೀಯ ಪಕ್ಷಗಳು ಆಫರ್ ಹಿಡಿದು ಕುಳಿತಿದ್ದವು. ಈ ನಟನ ಇಂಟ್ರೆಸ್ಟಿಂಗ್ ಸ್ಟೋರಿ ಗೊತ್ತಾ?
Weight Loss: ಆಧುನಿಕ ಜೀವನಶೈಲಿಯಲ್ಲಿ ಹೆಚ್ಚುತ್ತಿರುವ ಹೊಟ್ಟೆಯ ಕೊಬ್ಬು ಇಂದು ಅನೇಕರ ನಿದ್ದೆ ಗೆಡಿಸಿದೆ. ಜಿಮ್, ಡಯಟ್ ಎಂದು ಹರಸಾಹಸ ಪಡುವವರಿಗೆ ನಮ್ಮ ಹಿರಿಯರು ನೀಡಿದ ಅತ್ಯುತ್ತಮ ಕೊಡುಗೆ ಈ ರೊಟ್ಟಿ. ಗ್ಲುಟನ್ ಮುಕ್ತ ಮತ್ತು ನಾರ
'ಬಟರ್ ಪನೀರ್ ಚಿಕನ್ ಕರಿ' ಇದು ಕೇವಲ ಒಂದು ರುಚಿಯಾದ ಅಡುಗೆಯಲ್ಲ, ಆರೋಗ್ಯಕರವಾದ ಕೀಟೋ ಡಯಟ್ ಪಾಲಿಸುವವರಿಗೂ ಒಂದು ಅದ್ಭುತ ಆಯ್ಕೆಯಾಗಿದೆ. ಚಿಕನ್ನ ಮೃದುವಾದ ಮಾಂಸ ಮತ್ತು ಪನೀರ್ನ ಕೆನೆಯಂತಹ ಪದರ ಒಂದಕ್ಕೊಂದು ಬೆರೆತಾಗ ಸಿಗ
ಹೈವೋಲ್ಟೇಜ್ ಪಂದ್ಯಕ್ಕೂ ಮುನ್ನ ಶನಿವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಶುಕ್ರಿ ಕಾನ್ರಾಡ್ ಪಂದ್ಯದ ಕುತೂಹಲ ಹೆಚ್ಚಿಸುವಂತಹ ಕಾಮೆಂಟ್ ಮಾಡಿದ್ದಾರೆ. ಹಾಲಿ ಚಾಂಪಿಯನ್ಗಳಾಗಿ ಮೈದಾನ ಪ್ರವೇಶಿಸುತ್ತಿರುವ ಭಾರತದ ಮೇಲೆ ಒತ್ತಡ
ಸಲ್ಮಾನ್ ಖಾನ್ ಅವರ ಕುಟುಂಬದ ಬೇರುಗಳು ತುಂಬಾನೇ ಹಿಂದಿನವು ಅಂತ ಹೇಳಬಹುದು. ಸಲೀಂ ನಂತರ ತಮ್ಮ ಪೂರ್ವಜರು ಹತ್ತೊಂಬತ್ತನೇ ಶತಮಾನದಲ್ಲಿ ಅಫ್ಘಾನಿಸ್ತಾನದಿಂದ ವಲಸೆ ಬಂದ ಅಲಕೋಜೈ ಪಶ್ತೂನ್ಗಳು ಎಂದು ಹಂಚಿಕೊಂಡಿದ್ದರು.
ಈವರೆಗೆ ಮಧುಮೇಹವನ್ನು ಕೇವಲ ಹತೋಟಿಯಲ್ಲಿಡಬಹುದು ಎಂದು ನಾವು ಕೇಳಿದ್ದೆವು, ಆದರೆ ಈಗ ಅದನ್ನು ಬುಡ ಸಮೇತ ಕಿತ್ತೆಸೆಯುವ ಭರವಸೆ ಮೂಡಿದೆ.ಭಾರತದಂತಹ ದೇಶದಲ್ಲಿ ಕೋಟ್ಯಂತರ ಜನರು ಈ ಸಮಸ್ಯೆಯಿಂದ ಬಳಲುತ್ತಿದ್ದು, ಅವರೆಲ್ಲರಿಗೂ
Colorectal Cancer: ಇತ್ತೀಚಿನ ವರ್ಷಗಳಲ್ಲಿ ಬದಲಾದ ಜೀವನಶೈಲಿ ಮತ್ತು ಆಹಾರ ಪದ್ಧತಿಯಿಂದಾಗಿ 'ದೊಡ್ಡ ಕರುಳಿನ ಕ್ಯಾನ್ಸರ್' ಪ್ರಕರಣಗಳು ಹೆಚ್ಚುತ್ತಿವೆ. ಈ ಕಾಯಿಲೆಯು ಮೌನವಾಗಿ ದೇಹವನ್ನು ಆವರಿಸುತ್ತದೆಯಾದರೂ, ಆರಂಭಿಕ ಹಂತದಲ್ಲಿ ದೇಹವ
ಭಾರತ ತಂಡ ಭಾನುವಾರ ತನ್ನ ಮೊದಲ ಸೂಪರ್ 8 ಪಂದ್ಯವನ್ನು ಆಡಲಿದೆ. ಗುಂಪು ಹಂತದಲ್ಲಿ ಅಜೇಯವಾಗಿದ್ದ ಭಾರತ ಇಲ್ಲಿಯೂ ಅದೇ ಆಕ್ರಮಣಶೀಲತೆಯನ್ನು ಪ್ರದರ್ಶಿಸುವ ದೃಢನಿಶ್ಚಯದಲ್ಲಿದೆ.
ನಟಿ ಕಾವ್ಯಗೌಡ ಓರಗಿತ್ತಿ ಕೌಟುಂಬಿಕ ಕಲಹ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ. ಸೋಷಿಯಲ್ ಮೀಡಿಯಾದಲ್ಲಿ ಕೌಟುಂಬಿಕ ಕಲಹವನ್ನ ನಟಿ ಕಾವ್ಯ ಗೌಡ ಮತ್ತೆ ಮುನ್ನೆಲೆಗೆ ತಂದಿದ್ದಾರೆ. ಚಪ್ಪಲಿ ಎಸೆದಿದ್ದು, ಹಲ್ಲೆ ಮಾಡ
ಸೂಪರ್ ಸ್ಟಾರ್ ರಜನಿಕಾಂತ್ ಮತ್ತು ಕಮಲ್ ಹಾಸನ್ ಮತ್ತೊಮ್ಮೆ ತೆರೆ ಹಂಚಿಕೊಳ್ಳುತ್ತಿದ್ದಾರೆ. 47 ವರ್ಷದ ಬಳಿಕ ಮತ್ತೆ ಬರ್ತಿರೋ ಈ ಸ್ಟಾರ್ಗಳನ್ನ ಜೈಲರ್ ಚಿತ್ರದ ಡೈರೆಕ್ಟರ್ ನೆಲ್ಸನ್ ದಿಲೀಪ್ ಕುಮಾರ್ ನಿರ್ದೇಶನ ಮಾಡುತ್ತಿದ್
ಟಿ20 ವಿಶ್ವಕಪ್ 2026 ರ ಗುಂಪು ಹಂತಗಳಲ್ಲಿ ಅನೇಕ ಸ್ಟಾರ್ ಆಟಗಾರರು ಹೇಳಿಕೊಳ್ಳುವಂತಹ ಪ್ರದರ್ಶನವನ್ನು ನೀಡಿಲ್ಲ. ಇದರ ಹೊರತಾಗಿಯೂ, ಸೂಪರ್ 8 ರ ಹಂತದಲ್ಲಿ ಈ ಆಟಗಾರರನ್ನು ಹಗುರವಾಗಿ ಪರಿಗಣಿಸುಂತಿಲ್ಲ.
ಕೊಲಂಬೊದಲ್ಲಿ ಎಡೆಬಿಡದೆ ಸುರಿಯುತ್ತಿದ್ದ ಮಳೆಯಿಂದಾಗಿ, ಇಡೀ ಮೈದಾನವನ್ನು ಕವರ್ ನಿಂದ ಮುಚ್ಚಲಾಯಿತು ಮತ್ತು ಆಟವನ್ನು ಸ್ವಲ್ಪ ಸಮಯದವರೆಗೆ ನಿಲ್ಲಿಸಲಾಯಿತು, ಆದರೆ ನಂತರ ಭಾರಿ ಮಳೆಯ ದೃಷ್ಟಿಯಿಂದ ಪಂದ್ಯವನ್ನು ಸಂಪೂರ್ಣವಾ
Shah Rukh Khan-Shehnaz Lalarukh Khan: ಶಾರುಖ್ ಖಾನ್ ಅವರ ಸಹೋದರಿ ಶಹನಾಜ್ ಲಾಲರುಖ್ ಖಾನ್ ಬಗ್ಗೆ ಗೊತ್ತಾ? ಬಹುಶಃ ಯಾರಿಗೂ ಗೊತ್ತಿರಲಿಕ್ಕಿಲ್ಲ. 66 ವರ್ಷದ ಅವರು ಇದೀಗ 6 ವರ್ಷದ ಮಕ್ಕಳಂತೆ ಆಗಿದ್ದಾರೆ. ಅವರನ್ನು ಶಾರುಖ್ ಖಾನ್ ಮಕ್ಕಳಂತೆ ಪ್ರೀತಿಯಿಂದ
ಪಾದಗಳು ದೇಹದ ಭಾರವನ್ನು ಹೊರುವುದಲ್ಲದೆ, ದೇಹದೊಳಗಿನ ಅನೇಕ ಅಪರಿಚಿತ ಸಮಸ್ಯೆಗಳನ್ನು ಸಹ ಸೂಚಿಸುತ್ತವೆ. ಕೆಲವೊಮ್ಮೆ, ಪ್ರಮುಖ ಕಾಯಿಲೆಗಳ ಬಗ್ಗೆ ಮುನ್ನೆಚ್ಚರಿಕೆ ಸಹ ನೀಡುತ್ತವೆ. ತಜ್ಞರ ಪ್ರಕಾರ, ಸಮಯಕ್ಕೆ ಸರಿಯಾಗಿ ಪತ್ತೆಹ
ಭಾರತ ತಂಡದ ಮಾಜಿ ಬ್ಯಾಟರ್ ಶಿಖರ್ ಧವನ್ 40ನೇ ವಯಸ್ಸಿನಲ್ಲಿ ಎರಡನೇ ಬಾರಿಗೆ ವಿವಾಹವಾಗಿದ್ದಾರೆ.
ರಾಧಿಕಾ ಪಂಡಿತ್ ಮುಂಬೈಯ ತಮ್ಮ ಕೆಲವು ಫೋಟೋ ಹಂಚಿಕೊಂಡಿದ್ದಾರೆ. ಮಕ್ಕಳ ಜೊತೆಗೆ ಕಳೆದ ಸುಂದರ ಕ್ಷಣಗಳ ಈ ಫೋಟೋ ಎಲ್ಲರ ಗಮನ ಸೆಳೆಯುತ್ತಿವೆ. ಈ ಫೋಟೋಗಳ ಒಂದು ಗ್ಯಾಲರಿ ಸ್ಟೋರಿ ಇಲ್ಲಿದೆ ನೋಡಿ.
ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಅಭಿನಯದ ತೆಲುಗು ಜೈ ಹನುಮಾನ್ ಚಿತ್ರಕ್ಕೆ ಮುಹೂರ್ತ ಫಿಕ್ಸ್ ಆಗಿದೆ. ಹಂಪಿಯ ಅಂಜನಾದ್ರಿಯಲ್ಲಿಯೇ ಈ ಚಿತ್ರ ಲಾಂಚ್ ಆಗುತ್ತಿದೆ. ಇಲ್ಲಿಯೇ ಆಗಲು ಕಾರಣವೂ ಇದೆ. ಅದೇನೂ ಅನ್ನೋದರ ವಿವರ ಇಲ್ಲಿದೆ ಓದ
ಕೊಲಂಬೊದ ಆರ್.ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೊದಲ ಸೂಪರ್ -8 ರ ಗ್ರೂಪ್ -2 ಪಂದ್ಯದಲ್ಲಿ ನ್ಯೂಜಿಲೆಂಡ್ ಮತ್ತು ಪಾಕಿಸ್ತಾನ ಮುಖಾಮುಖಿಯಾಗಿವೆ. ಈ ಮಹತ್ವದ ಪಂದ್ಯದಲ್ಲಿ ಟಾಸ್ ಗೆದ್ದ ಪಾಕಿಸ್ತಾನ ತಂಡ ಬ್ಯಾಟಿಂಗ್ ಮ
ನಾನ್ ವೆಜ್ ಪ್ರಿಯರಿಗೆ ಇಲ್ಲೊಂದು ಒಳ್ಳೆ ರೆಸಿಪಿ ಇದೆ. ಇದು ಪಕ್ಕಾ ಹಳ್ಳಿ ಶೈಲಿಯ ಮಟ್ಕಾ ಚಿಕ್ ಆಗಿದ್ದು, ಈ ವಾರ ಮಿಸ್ ಮಾಡ್ದೇ ಟ್ರೈ ಮಾಡಿ. ಟೇಸ್ಟ್ ಮಾತ್ರ ಅದ್ಭುತವಾಗಿದ್ದು, ನಿಮಗೆ ಹೊಸ ರುಚಿ ಸಿಗಲಿದೆ.
ಹರ್ಮನ್ಪ್ರೀತ್ ಕೌರ್ ನಾಯಕತ್ವದಲ್ಲಿ ಭಾರತ ಮಹಿಳಾ ತಂಡ ಆಸ್ಟ್ರೇಲಿಯಾ ಪ್ರವಾಸದಲ್ಲಿ ಅದ್ಭುತ ಪ್ರದರ್ಶನ ನೀಡಿ ಟಿ20 ಸರಣಿಯನ್ನು 2-1 ಅಂತರದಿಂದ ಗೆದ್ದಿತು.
Best Cooking Oil: ಯಾವ ಎಣ್ಣೆ ಡೀಪ್ ಫ್ರೈಗೆ ಉತ್ತಮ, ಮತ್ತು ಯಾವುದು ಹಾನಿಕಾರಕ? ಹುರಿಯುವ ಎಣ್ಣೆಯನ್ನು ಎಷ್ಟು ಬಾರಿ ಬಳಸಬೇಕು ಎಂಬುದರ ಕುರಿತು 5 ನಿಯಮಗಳು ಇವೆ. ಅವು ಏನು ಅಂತ ತಿಳಿಯಲು ಈ ಸ್ಟೋರಿ ಓದಿ…
ವೈರಲ್ ಗ್ಯಾಸ್ಟ್ರೋಎಂಟರೈಟಿಸ್, ಹವಾಮಾನ ಬದಲಾವಣೆ, ರೋಗನಿರೋಧಕ ಶಕ್ತಿ ದುರ್ಬಲತೆ ಬೆಳಗಿನ ವಾಕರಿಕೆ, ಹೊಟ್ಟೆ ನೋವಿಗೆ ಕಾರಣವಾಗಬಹುದು; ಗಂಭೀರ ಲಕ್ಷಣಗಳಿದ್ದರೆ ವೈದ್ಯರನ್ನು ಸಂಪರ್ಕಿಸಬೇಕು.
ಆಸ್ಟ್ರೇಲಿಯಾ ವಿರುದ್ಧದ ಅಂತಿಮ ಟಿ20 ಪಂದ್ಯದಲ್ಲಿ ಅರ್ಧಶತಕ ಗಳಿಸುವ ಮೂಲಕ ಸ್ಮೃತಿ ಮಂಧಾನ ಅವರು ವಿರಾಟ್ ಕೊಹ್ಲಿ ದಾಖಲೆಯನ್ನು ಸರಿಗಟ್ಟಿದ್ದಾರೆ.
ಎಣ್ಣೆ ಇಲ್ಲದೇ ಅಪ್ಪಳ ಬೇಯಿಸುವುದು ಅಸಾಧ್ಯ ಎಂದು ಎಲ್ಲರೂ ಭಾವಿಸುತ್ತಾರೆ. ಆದರೆ, ಖ್ಯಾತ ಮಾಸ್ಟರ್ ಶೆಫ್ ಪಂಕಜ್ ಬಧೋರಿಯಾ ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸುವವರಿಗೆ ಈ ಅದ್ಭುತವಾದ ಸಲಹೆಯನ್ನು ನೀಡಿದ್ದಾರೆ.
Rashmika Mandanna: ರಶ್ಮಿಕಾ ಮಂದಣ್ಣ ಈಗ ತಮ್ಮ ಮದುವೆಯ ಸುದ್ದಿಯನ್ನು ದೃಢಪಡಿಸಿದ್ದಾರೆ ಮತ್ತು ಎಲ್ಲಾ ಗಾಸಿಪ್ಗಳಿಗೆ ಅಂತ್ಯ ಹಾಡಿದ್ದಾರೆ.
Toxic Yash: ಇದೀಗ ಟಾಕ್ಸಿಕ್ ಬಗ್ಗೆ ಹೊಸ ವಿಚಾರ ಒಂದು ಹೊರಬಿದ್ದಿದೆ. ಅದೇನೆಂದರೆ ಟಾಕ್ಸಿಕ್ ಸಿನಿಮಾದಲ್ಲಿ ಯಶ್ ಡಬಲ್ ರೋಲ್ ನಲ್ಲಿ ಕಾಣಿಸಿಸಲಿದ್ದಾರೆ ಎಂಬುದು ಸ್ಪಷ್ಟವಾಗಿದೆ.
2026ರ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಅಜೇಯವಾಗಿ ಸೂಪರ 8 ಪ್ರವೇಶಿಸಿರುವ ಭಾರತ ತಂಡ ತನ್ನ ಮೊದಲ ಪಂದ್ಯವನ್ನು ಭಾನುವಾರ ಆಡಲಿದೆ. ಭಾನುವಾರ ಸಂಜೆ 7 ಗಂಟೆಗೆ ಅಹಮದಾಬಾದ್ ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಈ ಹೈವೋಲ್ಟೇಜ್ ಪಂದ್ಯವನ್ನ
ದಿ ಹಂಡ್ರೆಡ್ ಹರಾಜು ಮುಂದಿನ ತಿಂಗಳು ನಡೆಯಲಿದೆ. ಇದಕ್ಕೂ ಮೊದಲು ಪಾಕಿಸ್ತಾನ ಆಟಗಾರರಿಗೆ ಹೊಸ ತಲೆನೋವು ಶುರುವಾಗಿದೆ.
ಪ್ರೇಮ್ ನಜೀರ್ ಅವರು ಮೊದಲ ಬಾರಿಗೆ ತಮಿಳು ಪ್ರೇಕ್ಷಕರಿಗೆ ಪರಿಚಿತರಾಗಿದ್ದು 1952ರಲ್ಲಿ ಬಿಡುಗಡೆಯಾದ 'ಪಸಿಯಿನ್ ಕೊಡುಮೈ' ಎಂಬ ಚಿತ್ರದ ಮೂಲಕ. ಇದು ಮಲಯಾಳಂನ 'ವಿಸಪ್ಪಿಂಟೆ ವಿಲಿ' ಚಿತ್ರದ ತಮಿಳು ಆವೃತ್ತಿಯಾಗಿತ್ತು. ವಿಶೇಷವೇನೆ
ರೇಖಾ ಅವರ ತಾಯಿ ಪುಷ್ಪವಲ್ಲಿ ಕೂಡ ಈ ಸಂಬಂಧಕ್ಕೆ ಒಪ್ಪಿಗೆ ನೀಡಿದ್ದರು ಎಂದು ಹೇಳಲಾಗಿದೆ. ಆದರೆ ಮದುವೆ ಯಾಕೆ ನಡೆಯಲಿಲ್ಲ?
ಕಮಲ್ ಹಾಸನ್ (Kamal Haasan) ಮತ್ತು ರಜನಿಕಾಂತ್ (Rajanikanth) ಸುಮಾರು ಐದು ದಶಕಗಳ ಬಳಿಕ ಮತ್ತೆ ಒಂದಾಗಿದ್ದಾರೆ . ನೆಲ್ಸನ್ ದಿಲೀಪ್ಕುಮಾರ್ ನಿರ್ದೇಶನದ ಈ ಚಿತ್ರವು ಇಬ್ಬರು ಸ್ಟಾರ್ ಗಳನ್ನು 47 ವರ್ಷಗಳ ನಂತರ ಮತ್ತೆ ತೆರೆಮೇಲೆ ಬರುವಂತೆ ಮಾಡಿ
ಐಸಿಸಿ 2026 ರ ಟಿ20 ವಿಶ್ವಕಪ್ನ ಸೂಪರ್ 8 ಪಂದ್ಯಗಳಿಗೂ ಮುನ್ನ ಟೀಮ್ ಇಂಡಿಯಾಕ್ಕೆ ದೊಡ್ಡ ಹಿನ್ನಡೆ ಎದುರಾಗಬಹುದು. ಅಹಮದಾಬಾದ್ನಲ್ಲಿ ನಡೆದ ಅಭ್ಯಾಸದ ಸಮಯದಲ್ಲಿ ಹಾರ್ದಿಕ್ ಪಾಂಡ್ಯ ಅವರ ಹೊಡೆತದಿಂದ ವೇಗದ ಬೌಲರ್ ಗಾಯಗೊಂಡಿದ್ದಾ
ಕಲ್ಲಂಗಡಿ ಹಣ್ಣು ಬೇಸಿಗೆಯಲ್ಲಿ ಆರೋಗ್ಯಕ್ಕೆ ಉತ್ತಮವಾದ ಹಣ್ಣಾಗಿದೆ. ಆದರೆ ಉಪ್ಪು ಮತ್ತು ಮೆಣಸಿನ ಪುಡಿ ಮಿತವಾಗಿ ಬಳಸಬೇಕು. ಅದರಲ್ಲೂ ಅಧಿಕ ರಕ್ತದೊತ್ತಡ, ಹೃದ್ರೋಗ ಇರುವವರು ವೈದ್ಯರ ಸಲಹೆ ಪಡೆದ ನಂತರವಷ್ಟೇ ಸೇವಿಸುವುದು ಮ
ಪಾಲಕ್ ಬೋಂಡಾ ತಿನ್ನಲು ರುಚಿಕರವಾಗಿರುವುದಷ್ಟೇ ಅಲ್ಲ, ಹೆಲ್ದಿ ಕೂಡ ಹೌದು. ಇದಕ್ಕೆ ಕಡಲೆಕಾಯಿಯನ್ನು ಸೇರಿಸುವುದರಿಂದ ಕ್ರಿಸ್ಪಿ ರುಚಿ ಹೆಚ್ಚುತ್ತದೆ. ಸುಲಭ ಹಾಗೂ ಸರಳ ವಿಧಾನದಲ್ಲಿ ಪಾಲಕ್ ಬೋಂಡಾ ಹೇಗೆ ತಯಾರಿಸಬೇಕು ಅನ್ನು
Blood Pressure Prevention Tips: ಅತ್ಯಂತ ಆತಂಕಕಾರಿ ವಿಷಯವೆಂದರೆ ಇದು ‘ಮೂಕ’ ಸಮಸ್ಯೆಯಾಗಿದ್ದು, ಯಾವುದೇ ಸ್ಪಷ್ಟ ಲಕ್ಷಣಗಳಿಲ್ಲದೆ ದೇಹಕ್ಕೆ ಹಾನಿಯನ್ನುಂಟುಮಾಡುತ್ತದೆ. ಹಿಂದೆ, ಜನರು 40 ವರ್ಷ ವಯಸ್ಸಿನ ನಂತರ ರಕ್ತದೊತ್ತಡದ ಬಗ್ಗೆ ತಿಳಿದುಕೊಳ
2026 ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಗುಂಪು ಹಂತದ ಕೊನೆಯಲ್ಲಿ ಆಸ್ಟ್ರೇಲಿಯಾ ಸೇರಿದಂತೆ ಒಟ್ಟು 12 ತಂಡಗಳು ಹೊರಬಿದ್ದಿವೆ. ಈ ತಂಡಗಳಿಗೆ ಐಸಿಸಿ ಭಾರಿ ನಗದು ಬಹುಮಾನ ನೀಡಿದೆ.
Prabhas: ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ಪ್ರಸ್ತುತ ಸರಣಿ ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ದೇಶಾದ್ಯಂತ ಅಭಿಮಾನಿಗಳನ್ನು ಹೊಂದಿದ್ದರೂ, ಅವರು ಇನ್ನೂ ಒಂಟಿಯಾಗಿದ್ದಾರೆ. ಅವರಿಗೆ 46 ವರ್ಷ ವಯಸ್ಸಾಗಿದ್ದರೂ ಇನ್ನೂ ಅತ್ಯಂತ ಮೋ
Ram Charan: ಟಾಲಿವುಡ್ನಲ್ಲಿ ಮತ್ತೊಂದು ವಿವಾಹ ಸಂಭ್ರಮ ಆರಂಭವಾಗಿದೆ. ಪ್ರಸಿದ್ಧ ನಿರ್ಮಾಪಕ ಅಲ್ಲು ಅರವಿಂದ್ ಅವರ ಕುಟುಂಬದಲ್ಲಿ ಶೀಘ್ರದಲ್ಲೇ ಶುಭ ಕಾರ್ಯಕ್ರಮ ಒಂದು ನಡೆಯಲಿದೆ. ನಾಯಕ ಅಲ್ಲು ಸಿರೀಶ್ ತಮ್ಮ ಗೆಳತಿ ನಯನಿಕಾ ಅವರೊಂ
Rashmika Mandanna: ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ದಕ್ಷಿಣ ಭಾರತದ ಚಿತ್ರರಂಗದ ಅತ್ಯಂತ ಜನಪ್ರಿಯ ನಟಿ. ಸ್ಯಾಂಡಲ್ ವುಡ್ ಟಾಲಿವುಡ್ ಮಾತ್ರವಲ್ಲದೆ ಬಾಲಿವುಡ್ ನಲ್ಲೂ ತಮ್ಮದೇ ಆದ ಛಾಪನ್ನು ಮೂಡಿಸಿದ್ದಾರೆ.
ಅನೇಕ ಮಂದಿಗೆ ಐರನ್ ಬಾಕ್ಸ್ ಮನೆಯಲ್ಲಿದ್ದರೂ, ಇನ್ನೂ ಐರನ್ ಮಾಡುವ ಸರಿಯಾದ ವಿಧಾನದ ಬಗ್ಗೆ ತಿಳಿದಿಲ್ಲ. ಆದರೆ ನಾವಿಂದು ತಿಳಿಸುವ ಟ್ರಿಕ್ಸ್ ಫಾಲೋ ಮಾಡುವ ಮೂಲಕ ಸುಲಭವಾಗಿ ನೀವು ಶರ್ಟ್ ಅನ್ನು ಸುಕ್ಕು ಇಲ್ಲದಂತೆ ಇಸ್ತ್
Rashmika-Vijay: ರಶ್ಮಿಕಾ, ವಿಜಯ್ ಮದುವೆ ಕುರಿತು ಮತ್ತೊಂದು ವಿಚಾರ ಹೊರಬಿದ್ದಿದೆಅದೇನೆಂದರೆ ತಮ್ಮ ವಿವಾಹವನ್ನು ಸುರಕ್ಷಿತವಾಗಿಡಲು ದಂಪತಿಗಳು ಅಂತರರಾಷ್ಟ್ರೀಯ ಭದ್ರತಾ ಸಂಸ್ಥೆಯನ್ನು ನೇಮಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ.
Gilli Nata Doddaballapura Visit | ಪ್ಯಾಂಟ್ ಯಾಕೆ ಎಳೀತಿದ್ದೀರಿ, ಗಿಲ್ಲಿ ನಟ ಕಾಮಿಡಿ
ಡಾರ್ಕ್ ಚಾಕೊಲೇಟ್ ಹೃದಯದ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಪುರುಷರ ಫಲವತ್ತತೆಯನ್ನು ಹೆಚ್ಚಿಸುವಲ್ಲಿ ಇದು ಪ್ರಮುಖ ಪಾತ್ರವಹಿಸುತ್ತದೆ ಎಂದು ತಜ್ಞರು ಹೇಳುತ್ತಾರೆ. ಡಾರ್ಕ್ ಚಾಕೊಲೇಟ್ ಪುರುಷರಲ್ಲಿ ಸಂತಾನೋತ್ಪತ್ತಿ ಆರ
2026ರ ವರದಿಯ ಪ್ರಕಾರ, 1990 ರಿಂದ ಐವತ್ತು ವರ್ಷಕ್ಕಿಂತ ಕಡಿಮೆ ವಯಸ್ಸಿನ ಅಮೆರಿಕನ್ನರಲ್ಲಿ ಕ್ಯಾನ್ಸರ್ ಸಾವಿನ ಪ್ರಕರಣ ಶೇಕಡಾ 44 ರಷ್ಟು ಕಡಿಮೆಯಾಗಿದೆ. ಚಿಕಿತ್ಸೆಗಳು ಮತ್ತು ಧೂಮಪಾನಿಗಳು ಧೂಮಪಾನ ತ್ಯಜಿಸಿದ್ದರಿಂದ ಈ ಯಶಸ್ಸು ಸಾ
Aarti Agarwal: ಒಂದು ಕಾಲದಲ್ಲಿ ಸಿನಿಮಾ ರಂಗದಲ್ಲಿ ನಾಯಕಿಯಾಗಿ ಮಿಂಚಿದ್ದ ಆರತಿ ಅಗರ್ವಾಲ್ ಅವರ ಜೀವನ ಅತೀ ಬೇಗ ಅಂತ್ಯಗೊಂಡಿತ್ತು. ಅಷ್ಟೊಂದು ಸೌಂದರ್ಯ ಮತ್ತು ಸ್ಟಾರ್ಡಮ್ ನೋಡಿ ಈ ನಟಿಯ ಜೀವನ 31 ನೇ ವಯಸ್ಸಿನಲ್ಲಿ ಕೊನೆಗೊಂಡಿದ್ದು
Anushka Shetty: ಸಿನಿಮಾ ಇತಿಹಾಸದಲ್ಲಿ ಮಹಿಳಾ ಪ್ರಧಾನ ಚಿತ್ರಗಳಲ್ಲಿ ಅರುಂಧತಿ ವಿಶೇಷವೆಂದು ಪರಿಗಣಿಸಲಾದ ಚಿತ್ರ. ಅನುಷ್ಕಾ ಮುಖ್ಯ ಪಾತ್ರದಲ್ಲಿ ನಟಿಸಿದ್ದ ಈ ಚಿತ್ರವನ್ನು ಆರಂಭದಲ್ಲಿ ಬೇರೆ ಸ್ಟಾರ್ ನಾಯಕಿಗೆ ನೀಡಲಾಗಿತ್ತು ಎಂಬ ಚರ
ಟಾಕ್ಸಿಕ್ ಚಿತ್ರದ ಟೀಸರ್ ರಿಲೀಸ್ ಆಗಿದೆ. ಇದು ಹೊರ ಬಂದ್ಮೇಲೆ ಒಂದು ವಿಷಯ ಚರ್ಚೆ ಆಗುತ್ತಿದೆ. ರುಕ್ಮಿಣಿ ವಸಂತ್ ಪಾತ್ರ ಹೇಗಿರುತ್ತದೆ ಅನ್ನೋದೇ ಈ ಕ್ವಶ್ವನ್ ಆಗಿದೆ. ಇದರ ನಡುವೆ ರುಕ್ಮಿಣಿ ವಸಂತ್ ಗೆಳತಿ ಚೈತ್ರಾ ಆಚಾರ್ ಈ ಚಿ
Toxic Teaser: ಟಾಕ್ಸಿಕ್ ಟೀಸರ್ ನಲ್ಲಿ ಯಶ್ ಲುಕ್ ಕಂಡು ಫ್ಯಾನ್ಸ್ ಅಂತೂ ಸೂಪರ್ ಥ್ರಿಲ್ ಆಗಿದ್ದಾರೆ. ಇಂದೆಂದೂ ಕಾಣದ ಯಶ್ ಈ ಸಿನಿಮಾದಲ್ಲಿ ಕಾಣಿಸಿದ್ದಾರೆ. ಹೀಗಿರುವಾಗ ಇದೀಗ ಇಂಟರ್ನೆಟ್ ನಲ್ಲಿ ಯಶ್ ಕಾಲೇಜು ಸಮಯದ ವಿಡಿಯೋ ಒಂದು ನಿನ
ಶೀತ-ಕೆಮ್ಮಿನ ಸಮಸ್ಯೆ ನಿವಾರಣೆಗೆ ಸಾವಿರಾರು ರೂಪಾಯಿ ಹಣ ಖರ್ಚು ಮಾಡಿ ಆಸ್ಪತ್ರೆಗಳನ್ನು ಸುತ್ತಾಡುವ ಅಗತ್ಯವಿಲ್ಲ. ಕೇವಲ ನಿಮ್ಮ ಅಡುಗೆಮನೆಯಲ್ಲಿ ಸಿಗುವ ವಸ್ತುಗಳಿಂದಲೇ ಇದನ್ನು ಪರಿಹರಿಸಬಹುದು. ಹಾಗಾದ್ರೆ ಆಯುರ್ವೇದ ತಜ್
Rishab And Pragathi Shetty | ಪತ್ನಿಯ ಜೊತೆಗೆ ರಿಷಬ್ ಫೋಟೋಶೂಟ್ | N18S
How To Clean Fish: ಮೀನಿನ ಅಡುಗೆ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ? ಆದರೆ ಮೀನು ತಂದಾಗ ಇಡೀ ಮನೆ ತುಂಬಾ ಹರಡುವ ಅದರ ಕಟುವಾದ ವಾಸನೆ ಹಾಗೂ ಸರಿಯಾಗಿ ಸ್ವಚ್ಛಗೊಳಿಸದಿದ್ದರೆ ಅಡುಗೆಯ ರುಚಿ ಕೆಡುವುದು ಅಷ್ಟೇ ಸತ್ಯ. ಆದರೆ, ಅಡುಗೆ ಮಾಡುವ ಮೊ
2026 ರ ಟಿ20 ವಿಶ್ವಕಪ್ನಲ್ಲಿ ಪ್ರಪಂಚದಾದ್ಯಂತದ ಅನೇಕ ಆಟಗಾರರು ಅದ್ಭುತ ಪ್ರದರ್ಶನ ನೀಡಿದರು. ಆದಾಗ್ಯೂ, ಈ ಟೂರ್ನಿಯಲ್ಲಿ ಕೆಲವು ಭರವಸೆ ಆಟಗಾರರು ಅಂದುಕೊಂಡಂತೆ ತಮ್ಮ ಆಟದ ಪ್ರದರ್ಶನವನ್ನು ತೋರಿಸುವಲ್ಲಿ ವಿಫಲವಾಗಿದ್ದಾರೆ.
ಬದನೆಕಾಯಿಗಳನ್ನು ಪಲ್ಯ ಮಾಡಿಕೊಂಡು ತಿನ್ನಲು ನಿಮಗೆ ಇಷ್ಟವಿರದಿದ್ದರೆ, ಅವುಗಳನ್ನು ಹೀಗೆ ರವಾ ವಾಂಗಿ ಬಾತ್ ರೆಸಿಪಿಯಲ್ಲಿ ಸೇರಿಸಿಕೊಂಡು ತಿನ್ನಬಹುದು. ಅಷ್ಟೇ ಅಲ್ಲದೇ, ಇದರಲ್ಲಿ ನೀವು ಕ್ಯಾಪ್ಸಿಕಂ ಮತ್ತು ಹಸಿರು ಬಟಾಣಿಗ
Weight Loss: ದಿನವಿಡೀ ಜಿಮ್ನಲ್ಲಿ ಬೆವರು ಸುರಿಸಿದರೂ ಅಥವಾ ಪಥ್ಯ ಮಾಡಿದರೂ ಕೆಲವೊಮ್ಮೆ ತೂಕ ಇಳಿಯುವುದು ಮಂದಗತಿಯಲ್ಲಿರುತ್ತದೆ. ಆದರೆ, ನೈಸರ್ಗಿಕ ಪದಾರ್ಥಗಳಿಂದ ತಯಾರಿಸಿದ ಈ ಮ್ಯಾಜಿಕ್ ಡ್ರಿಂಕ್ ನಿಮ್ಮ ಹೊಟ್ಟೆಯ ಸುತ್ತಲಿನ ಬೊ
ಇತ್ತೀಚಿನ ವರದಿಗಳಲ್ಲಿ ಹೃದಯ ತಜ್ಞರು ಈ ಬಗ್ಗೆ ಆತಂಕಕಾರಿ ವಿಷಯಗಳನ್ನು ಹಂಚಿಕೊಂಡಿದ್ದಾರೆ. ಕಾಲು ನೋವು ಹೆಚ್ಚಾಗುವ ಮೊದಲೇ ನಾವು ಜಾಗರೂಕರಾಗುವುದು ಅತಿ ಮುಖ್ಯ. ಇಲ್ಲದಿದ್ದರೆ ಮುಂದೆ ಹೃದಯಕ್ಕೆ ಸಂಬಂಧಿಸಿದ ಗಂಭೀರ ತೊಂದರ
ಟಾಕ್ಸಿಕ್ ಚಿತ್ರದ ಟೀಸರ್ ಟಾಕ್ ಜೋರಾಗಿದೆ. ಟ್ವಿಟರ್ ಅಲ್ಲಿ ಒಳ್ಳೆ ಮಾತುಗಳು ಇವೆ. ಕಾಮೆಂಟ್ಗಳೂ ಇವೆ. ಎಲ್ಲದರ ಒಂದು ಚಿತ್ರಣದ ಒಂದು ಸ್ಟೋರಿ ಇಲ್ಲಿದೆ ಓದಿ.
ದಕ್ಷಿಣ ಕೊರಿಯಾದ ವಿಜ್ಞಾನಿಗಳು ಹೇರ್ಫಾಲ್ಗೆ ಹೈಟೆಕ್ ಪರಿಹಾರ ಹುಡುಕಿದ್ದಾರೆ. ಇದು ಕೂದಲು ಉದುರುವುದನ್ನು ಶೇ. 92 ರಷ್ಟು ಕಡಿಮೆ ಮಾಡಲಿದೆ.
ಸೊಳ್ಳೆಗಳನ್ನು ಹೊಡೆದೋಡಿಸಲು ಕೆಲವು ನೈಸರ್ಗಿಕ ಮಾರ್ಗಗಳು ಇಲ್ಲಿವೆ ನೋಡಿ. ವಿಷಕಾರಿಯಲ್ಲದ ಪ್ರಕೃತಿ ಸ್ನೇಹಿ ಉತ್ಪನ್ನಗಳತ್ತ ಹೆಚ್ಚಿನ ಒಲವು ತೋರುತ್ತಾರೆ.
2026 ರ ಟಿ20 ವಿಶ್ವಕಪ್ನಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ನಿರ್ಣಾಯಕ ಸೂಪರ್ 8 ಪಂದ್ಯ ಅಹಮದಾಬಾದ್ ಸ್ಟೇಡಿಯಂನಲ್ಲಿ ನಡೆಯಲಿದೆ. ಈ ಪಂದ್ಯದ ಪ್ರಮುಖ ಹೈಲೈಟ್ ಎಂದರೆ ಸಹೋದರರಾದ ಟೀಮ್ ಇಂಡಿಯಾದ ಬೌಲಿಂಗ್ ಕೋಚ್ ಮೋರ್ನೆ ಮಾ
ಟಾಕ್ಸಿಕ್ ಚಿತ್ರದಲ್ಲಿರೋ ಹಸಿಬಿಸಿ ದೃಶ್ಯದಲ್ಲಿರೋದು ಯಾರು? ರುಕ್ಮಿಣಿ ವಸಂತ್ ಅಂತ ಯಾಕೆ ವೈರಲ್ ಆಗುತ್ತಿದೆ? ಈ ಎಲ್ಲದರ ಒಂದು ಸ್ಟೋರಿ ಇಲ್ಲಿದೆ ಓದಿ.
ಟೀಮ್ ಇಂಡಿಯಾ ಸೂಪರ್ 8ರ ಹಂತಕ್ಕೆ ಗ್ರೂಪ್ ಹಂತದಲ್ಲಿ ಒಂದೇ ಒಂದು ಪಂದ್ಯವನ್ನು ಸೋಲದೆ ಮುನ್ನಡೆದಿದೆ. ಈಗ ಸೂಪರ್ 8 ರ ಹಂತದಲ್ಲಿ ದಕ್ಷಿಣ ಆಫ್ರಿಕಾ ವೆಸ್ಟ್ ಇಂಡೀಸ್ ಮತ್ತು ಜಿಂಬಾಬ್ವೆ ತಂಡಗಳನ್ನು ಎದುರಿಸಲಿದೆ.
2026 ರ ಟಿ20 ವಿಶ್ವಕಪ್ನಿಂದ ಈಗಾಗಲೇ ಹೊರಬಿದ್ದಿದ್ದ ಆಸ್ಟ್ರೇಲಿಯಾ, ಓಮನ್ ವಿರುದ್ಧ ಒಂಬತ್ತು ವಿಕೆಟ್ಗಳಿಂದ ಜಯಗಳಿಸಿತು. ಮಿಚೆಲ್ ಮಾರ್ಷ್ ಸ್ಫೋಟಕ ಅರ್ಧಶತಕ ಗಳಿಸಿ ತಂಡವನ್ನು ಗೆಲುವಿನತ್ತ ಕೊಂಡೊಯ್ದರು.
ಟಾಕ್ಸಿಕ್ ಚಿತ್ರದಲ್ಲಿ ಯಶ್ ಡಬಲ್ ರೋಲ್ ಮಾಡಿದ್ದಾರಾ? ಚಿತ್ರದ ಈ ಟೀಸರ್ ಅಲ್ಲಿ ಯಾವುದೇ ಡೈಲಾಗ್ ಇರೋದೇ ಇಲ್ವೇ? ರವಿ ಬಸ್ರೂರು ಸಂಗೀತ ಇಲ್ಲಿ ಬಲು ಜೋರಾ? ಈ ಎಲ್ಲ ವಿಷಯದ ಟೀಸರ್ ರಿವ್ಯೂ ಇಲ್ಲಿದೆ ಓದಿ...
ಫೆಬ್ರವರಿ 24 ರಂದು ಆರಂಭವಾಗಲಿರುವ ರಣಜಿ ಟ್ರೋಫಿ ಫೈನಲ್ ಪಂದ್ಯವನ್ನು ಹುಬ್ಬಳ್ಳಿಯ ಕೆಎಸ್ಸಿಎ ಕ್ರೀಡಾಂಗಣ ಆಯೋಜಿಸಲಿದೆ.
ಈ 10 ಆಹಾರ ಪದಾರ್ಥಗಳಿಗೆ ಮುಕ್ತಾಯದ ದಿನಾಂಕವೇ ಇಲ್ಲ. ಅವು ಯಾವುವು ಎಂದು ನೋಡೋಣ ಬನ್ನಿ..
ಮಾಮೂಲಿ ಇಡ್ಲಿ ತಿಂದು ಬೇಜಾರಾಗಿದ್ರೆ ಹೀಗೆ ಮಾಡಿ ಸ್ಪೆಷಲ್ ಸೌತೆಕಾಯಿ ಇಡ್ಲಿ. ಅಕ್ಕಿ ನೆನೆಸುವಂತಿಲ್ಲ, ರುಬ್ಬುವ ಗೋಜು ಇಲ್ಲ. ಸಿಂಪಲ್ಲಾಗಿ ಈ ರೀತಿ ಫಟಾಫಟ್ ಸೌತೆಕಾಯಿ ಇಡ್ಲಿ ಮಾಡಬಹುದು.
Cigarette & Stress: ನಿಜವಾಗಿಯೂ ಸಿಗರೇಟ್ ಸೇದೋದ್ರಿಂದ ಸ್ಟ್ರೆಸ್ ಕಮ್ಮಿಯಾಗುತ್ತಾ? ನಿಕೋಟಿನ್ ಹಿಂದಿರುವ ಆಘಾತಕಾರಿ ಸತ್ಯ ಬಿಚ್ಚಿಟ್ಟ ಸಂಶೋಧನೆ! ವಿಜ್ಞಾನ ಈ ಬಗ್ಗೆ ಏನು ಹೇಳುತ್ತೆ ನೋಡಿ:
ಉಪ್ಪಿನಕಾಯಿ ಯಾವುದೇ ರೀತಿಯ ಖಾದ್ಯದ ರುಚಿಯನ್ನು ಸಹ ಹೆಚ್ಚಿಸುತ್ತದೆ. ಇದು ದಾಲ್-ರೈಸ್, ಚಪಾತಿ ಅಥವಾ ತರಕಾರಿಯೊಂದಿಗೆ ಸೇವಿಸಬಹುದು. ಇದಕ್ಕಾಗಿ ಹೆಚ್ಚು ಎಣ್ಣೆ ಬೆರೆಸುವ ಅಗತ್ಯವೂ ಇಲ್ಲ. ಹಾಗಾದ್ರೆ ಈ ಉಪ್ಪಿನಕಾಯಿ ತಯಾರಿಸು
ಐಸಿಸಿ 2026 ರ ಟಿ20 ವಿಶ್ವಕಪ್ನಲ್ಲಿ ಜಿಂಬಾಬ್ವೆ ತನ್ನ ಆಟದ ಮೂಲಕ ಸಾಕಷ್ಟು ಪ್ರಭಾವ ಬೀರಿದೆ. ಈಗ ಜಿಂಬಾಬ್ವೆ ತಂಡವು ಸೂಪರ್ ಎಂಟರಲ್ಲಿ ಭಾರತದೊಂದಿಗೆ 'ಎ' ಗುಂಪಿನಲ್ಲಿದೆ.
ಐಟಿ ಉದ್ಯೋಗಿಯೊಬ್ಬ ಕೆಲಸಕ್ಕೆ ಗುಡ್ಬೈ ಹೇಳಿ ಸಾವಯವ ಕೃಷಿಯನ್ನು ಮಾಡಿ ಯಶಸ್ವಿ ರೈತನಾಗಿರುವುದಲ್ಲದೆ, ದೇಹದ ಆರೋಗ್ಯವನ್ನು ಸಹ ಸುಧಾರಿಸಿಕೊಂಡಿದ್ದಾರೆ.
ಏನೇ ಇದ್ರೂ ಮೂತ್ರ ಬಂದ ಕೂಡಲೇ ಅದನ್ನು ಹೋಲ್ಡ್ ಮಾಡದೇ ಶೌಚಾಲಯ ಬಳಸೋದು ಉತ್ತಮ. ಮೂತ್ರಕ್ಕೆ ಹೋಗದೇ ಇರಿಸಿಕೊಳ್ಳುವುದು ಆರೋಗ್ಯದ (Health) ಗಂಭೀರ ಪರಿಣಾಮಕ್ಕೆ ಕಾರಣವಾಗಿದೆ.
ಐಸಿಸಿ 2026 ರ ಟಿ20 ವಿಶ್ವಕಪ್ನಿಂದ ಹೊರಬಿದ್ದ ನಂತರ ಅಫ್ಘಾನಿಸ್ತಾನ ತಂಡದ ಹೆಡ್ ಕೋಚ್ ತಮ್ಮ ಹುದ್ದೆಯಿಂದ ಕೆಳಗಿಳಿದಿದ್ದಾರೆ.
ಚಿಕ್ಕಮಗಳೂರು ನೇತಾಜಿ ಸುಭಾಶ್ಚಂದ್ರ ಬೋಸ್ ಮೈದಾನದಲ್ಲಿ ಫೆಬ್ರವರಿ 21 22 ರಂದು ಬುಡಕಟ್ಟು ಪಂಗಡಗಳಿಗೆ ವಿಶೇಷ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳನ್ನು ಜಿಲ್ಲಾಧಿಕಾರಿ ಎನ್.ಎಂ.ನಾಗರಾಜು ಆಯೋಜಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಸಕ್ಕರೆ ಕಾಯಿಲೆ ಎನ್ನುವುದು ವಿಶ್ವ ವ್ಯಾಪಿ ಹರಡಿರುವ ಆರೋಗ್ಯ ಸಮಸ್ಯೆಯಾಗಿದೆ. ಲಕ್ಷಾಂತರ ಜನರು ಈ ಸಮಸ್ಯೆಗೆ ಗುರಿಯಾಗುತ್ತಿದ್ದಾರೆ. ಮಧುಮೇಹ ಕಾಯಿಲೆ ಇದ್ದರೂ ಸಿಹಿ ತಿನ್ನುವ ಬಯಕೆ ಇದ್ದರೆ ಸಕ್ಕರೆ
Rana Daggubati: ಬಾಹುಬಲಿ ನಂತರ ತಾವು ಸಿನಿಮಾದಿಂದ ದೂರವಿದ್ದ ಬಗ್ಗೆ ನಟ ರಾಣಾ ಇತ್ತೀಚೆಗೆ ಮಾತನಾಡಿದ್ದಾರೆ. ಅದರಲ್ಲಿ, ಬಾಹುಬಲಿ ನಂತರ ತಮಗೆ ಹಲವಾರು ಆರೋಗ್ಯ ಸಮಸ್ಯೆಗಳು ಎದುರಾಗಿದ್ದು, ಮೊದಲೇ ನಿರ್ಧರಿಸಿದ್ದ ಚಿತ್ರಗಳ ಮುಂಗಡ ಹಣವನ
ಪಾದಗಳ ಬಿರುಕಿಗೆ ಈ ಸಿಪ್ಪೆಯ ಪೇಸ್ಟ್ ಉಪಯೋಗಿಸುವ ಮೂಲಕ ಪರಿಹಾರ ಪಡೆಯಬಹುದು. ಈ ಸಮಸ್ಯೆಗೆ ತೆಂಗಿನ ಎಣ್ಣೆ, ಜೇನುತುಪ್ಪ, ಹಸಿ ಹಾಲು ಸೇರಿಸಿ ವಾರದಲ್ಲಿ ಮೂರು ಬಾರಿ ಬಳಸುವುದು ಉತ್ತಮ.
ಭಾರತ ತಂಡವು ಸೂಪರ್ 8 ರಲ್ಲಿ ಕಠಿಣ ಸವಾಲನ್ನು ಎದುರಿಸಲಿದೆ. ಆದರೆ ಆ ಕಠಿಣ ಸವಾಲನ್ನು ಎದುರಿಸುವ ಮೊದಲು ಟೀಮ್ ಇಂಡಿಯಾ ತನ್ನ ಕೆಲವು ನ್ಯೂನತೆಗಳನ್ನು ನಿವಾರಿಸಬೇಕಾಗಿದೆ.
Toxic Teaser: ಟಾಕ್ಸಿಕ್ ಟೀಸರ್ ಕಂಡು ಇದೀಗ ಸ್ಯಾಂಡಲ್ ವುಡ್ ಡಿವೈನ್ ಸ್ಟಾರ್ ಫುಲ್ ಫಿದಾ ಆಗಿದ್ದಾರೆ. ಟೀಸರ್ ಕಂಡು ಮೆಚ್ಚುಗೆ ವ್ಯಕ್ತ ಪಡಿಸಿ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಟೀಸರ್ ಹಂಚಿಕೊಂಡು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಭಾರತ ಮಹಿಳಾ ತಂಡವು ಶ್ರೀಲಂಕಾವನ್ನು 5 ವಿಕೆಟ್ಗಳಿಂದ ಸೋಲಿಸಿ 2026 ರ ಏಷ್ಯಾ ಕಪ್ ರೈಸಿಂಗ್ ಸ್ಟಾರ್ಸ್ ಫೈನಲ್ ತಲುಪಿತು. ನಾಯಕಿ ರಾಧಾ ಯಾದವ್ 4 ವಿಕೆಟ್ಗಳನ್ನು ಪಡೆದು ಶ್ರೀಲಂಕಾವನ್ನು 118 ರನ್ಗಳಿಗೆ ಆಲೌಟ್ ಮಾಡಿದರು.
ಟಾಕ್ಸಿಕ್ ಚಿತ್ರದ ರಾಯನ ರಕ್ತಸಿಕ್ತ ಲೋಕ ವಿಚಿತ್ರವಾಗಿದೆ. ಇಲ್ಲಿ ಸಾವು ಮತ್ತು ನೋವು ಎರಡೂ ಕ್ರೌರ್ಯದಿಂದಲೇ ಕೂಡಿದೆ. ರಕ್ತದೋಕುಳಿನೆ ಇಲ್ಲಿ ಹರಿದಿದೆ. ಈ ಬಗೆಗಿನ ಇನ್ನಷ್ಟು ವಿವರ ಇಲ್ಲಿದೆ ಓದಿ.
ಜಿಂಬಾಬ್ವೆ ತಂಡವು ತನ್ನ ಕೊನೆಯ ಗುಂಪು ಹಂತದ ಪಂದ್ಯದಲ್ಲಿ ಶ್ರೀಲಂಕಾವನ್ನು ಸೋಲಿಸಿತು. ಜಿಂಬಾಬ್ವೆ ತಂಡದ ಅದ್ಭುತ ಪ್ರದರ್ಶನದ ಹಿಂದಿನ ಶಕ್ತಿ ಸ್ಟಾರ್ ಓಪನರ್ ಬ್ಯಾಟರ್.
Chaitra Kundapura: ಫಯರ್ ಬ್ರಾಂಡ್ ಚೈತ್ರಾ ಕುಂದಾಪುರ ಹಾಗೂ ಕಶ್ಯಪ್ ಅವರ ಪ್ರೀತಿಗೆ ಇದೀಗ 10 ವರ್ಷದ ಸಂಭ್ರಮ. ಈ ಕುರಿತಾಗಿ ಇದೀಗ ಚೈತ್ರಾ ತಮ್ಮ ಪ್ರೀತಿಯ ದಿನಗಳನ್ನು ಮೆಲುಕು ಹಾಕಿ ಕೆಲವೊಂದು ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ರಾತ್ರಿ ಹೊತ್ತು ಮಲಗುವ ಮುನ್ನ ಪಾದಗಳನ್ನು ತೊಳೆಯದಿದ್ದರೆ, ಹಾಸಿಗೆಯು ಸೂಕ್ಷ್ಮಜೀವಿಗಳ ಸಂತಾನೋತ್ಪತ್ತಿಯ ಸ್ಥಳವಾಗುತ್ತದೆ. ನಾವು ಮಲಗುವ ಮುನ್ನ ನಮ್ಮ ಮುಖ ಮತ್ತು ಕೈಗಳನ್ನು ತೊಳೆಯುವಂತೆಯೇ ನಮ್ಮ ಪಾದಗಳ ಶುಚಿತ್ವವನ್ನು ಕ
Toxic Teaser: ಯಶ್ ಸಿನಿಮಾದ ಟಾಕ್ಸಿಕ್ ಟೀಸರ್ ಕಂಡು ಎಲ್ಲರೂ ಹಾಡಿ ಹೊಗಳಿದ್ದಾರೆ. ನಮ್ಮ ಕನ್ನಡದ ನಿರ್ದೇಶಕ ಯೋಗರಾಜ್ ಭಟ್ ಅವರು ಕೂಡಾ ಟಾಕ್ಸಿಕ್ ಟೀಸರ್ ಕಂಡುದು ಫುಲ್ ಫಿದಾ ಆಗಿದ್ದಾರೆ.
ಪ್ಯಾಕ್ ಮಾಡಲಾದ ಕಡಲೆಕಾಯಿ ಬೆಣ್ಣೆಯು ಹೆಚ್ಚಾಗಿ ಹಾನಿಕಾರಕ ಪಾಮ್ ಎಣ್ಣೆ ಮತ್ತು ಬಹಳಷ್ಟು ಗುಪ್ತ ಸಕ್ಕರೆಯನ್ನು ಹೊಂದಿರುತ್ತದೆ ಎಂದು ನಿಮಗೆ ತಿಳಿದಿದ್ಯಾ? ಹಾಗಾದ್ರೆ ಅಂಗಡಿಯಲ್ಲಿ ಸಿಗುವ ಕಡಲೆಕಾಯಿ ಬೆಣ್ಣೆಗಿಂತ ಕೆನೆಭರ
ಟಾಕ್ಸಿಕ್ ಚಿತ್ರದಲ್ಲಿ ಅದ್ಭುತ ದೃಶ್ಯಗಳೇ ಇವೆ. ಅದರ ಝಲಕ್ ಟೀಸರ್ ಅಲ್ಲಿಯೇ ರಿವೀಲ್ ಆಗಿದೆ. ಅದರ ಕಂಪ್ಲೀಟ್ ವಿವರ ಇಲ್ಲಿದೆ ಓದಿ.
ರೋಹಿತ್ ಶೆಟ್ಟಿ ಮನೆ ಮುಂದೆ ನಡೆದ ಗುಂಡಿನ ದಾಳಿ ಪ್ರಕರಣದಲ್ಲಿ ಪ್ರಮುಖ ಆಯುಧವನ್ನು ಪೊಲೀಸರು ವಶಪಡಿಸಿಕೊಂಡಿದ್ದು, ತನಿಖೆಗೆ ಹೊಸ ತಿರುವು ಸಿಕ್ಕಿದೆ.
Toxic Teaser: ಟಾಕ್ಸಿಕ್ ಟೀಸರ್ ನೋಡಿದ ಬಳಿಕ ಎಲ್ಲರಲ್ಲೂ ಮೂಡಿರುವ ಮತ್ತೊಂದು ಪ್ರಶ್ನೆ ಏನೆಂದರೆ ಸಿನಿಮಾದಲ್ಲಿ ಯಶ್ ಅವರದ್ದು ಡಬಲ್ ರೋಲ್ ಮಾತ್ರ ಅಲ್ಲ. ತ್ರಿಬಲ್ ರೋಲ್ ಏನಾದ್ರೂ ಇದ್ಯಾ? ಅಂತ
ಚಪಾತಿ ಹಿಟ್ಟನ್ನು ಫ್ರಿಡ್ಜ್ನಲ್ಲಿಟ್ಟರೂ ಕಪ್ಪಾಗ್ತಿದ್ಯಾ? ಇಂತಹ ಹಿಟ್ಟನ್ನು ಬಳಸಿ ತಯಾರಿಸಿದ ಚಪಾತಿ ತಿನ್ನಬಹುದೋ? ಇಲ್ವೋ? ಈ ಎಲ್ಲಾ ಪ್ರಶ್ನೆಗಳು ನಿಮಗೆ ಕಾಡುತ್ತಿದ್ದರೆ, ನಿಮ್ಮ ಈ ಗೊಂದಲಗಳಿಗೆ ಉತ್ತರ ಈ ಕೆಳಗಿನಂತಿದೆ
Toxic Teaser: ಯಾವ ಹಾಲಿವುಡ್ ಸಿನಿಮಾ ಗಿಂತಲೂ ಕಮ್ಮಿ ಇಲ್ಲ ಕಣ್ರೀ ಟಾಕ್ಸಿಕ್ ಹವಾ. ‘ಟಾಕ್ಸಿಕ್’ ಸಿನಿಮಾದ ಟೀಸರ್ ರಿಲೀಸ್ ಆಗಿ ಎಲ್ಲೆಡೆ ಧೂಳೆಬ್ಬಿಸಿದೆ.

22 C