ಶ್ರೇಯಸ್ ಸಂಪೂರ್ಣವಾಗಿ ಫಿಟ್ ಆಗಿದ್ದು, ಆಡಲು ಸಿದ್ಧರಾಗಿದ್ದಾರೆ. ಬಿಸಿಸಿಐ ಸೆಂಟರ್ ಆಫ್ ಎಕ್ಸಲೆನ್ಸ್ (CoE) ಮುಖ್ಯಸ್ಥ ವಿವಿಎಸ್ ಲಕ್ಷ್ಮಣ್ ಸ್ವತಃ ಮುಖ್ಯ ಆಯ್ಕೆದಾರ ಅಜಿತ್ ಅಗರ್ಕರ್ ಅವರಿಗೆ ಪತ್ರ ಬರೆದು, ಶ್ರೇಯಸ್ ಅಯ್ಯರ್
80 ರ ದಶಕದಲ್ಲಿ ತಮಿಳು ಸೂಪರ್ಸ್ಟಾರ್ಗಳಾದ ರಜನಿಕಾಂತ್ ಮತ್ತು ಕಮಲ್ ಹಾಸನ್ ಅವರೊಂದಿಗೆ ನಟಿಸಿದ್ದ ನಿಶಾ ನೂರ್ ಜೀವನದಲ್ಲಿ ಅನೇಕ ಕಷ್ಟಗಳನ್ನು ಎದುರಿಸಿದ್ದರು. ಕೊನೆಗೆ ಸ್ಟಾರ್ ನಟಿ ದುರಂತ ಸಾವನ್ನು ಎದುರಿಸಬೇಕಾಯಿತು.
Health Tips: ನಮ್ಮಂತೆ ಜಪಾನೀಯರು ಕೂಡ ತಮ್ಮ ಪ್ರತಿ ಊಟದಲ್ಲಿ ಅನ್ನವನ್ನು ಸೇರಿಸಿಕೊಳ್ಳುತ್ತಾರೆ ಆದರೂ ಅವರು ತೆಳ್ಳಗಿನ ಶರೀರವನ್ನು ಹೊಂದಿದ್ದು, ಆರೋಗ್ಯಕರವಾಗಿದ್ದಾರೆ.
Memory Power: ಓದಿದ್ದೆಲ್ಲಾ ಮರೆತು ಹೋಗುತ್ತಿದೆಯೇ ಅಥವಾ ಯಾವುದಾದರೂ ಸಣ್ಣ ವಿಷಯಗಳನ್ನು ಕೂಡ ನೆನಪಿನಲ್ಲಿಟ್ಟುಕೊಳ್ಳಲು ಕಷ್ಟವಾಗುತ್ತಿದೆಯೇ? ನಿಮ್ಮ ನೆನಪಿನ ಶಕ್ತಿಯನ್ನು ಹೆಚ್ಚಿಸಲು ನೀವು ಏನು ಮಾಡಿದರೂ ಅದು ವರ್ಕ್ ಆಗುತ್ತಿಲ
ಕೂದಲಿನ ಬೇರುಗಳನ್ನು ಬಲಪಡಿಸುವ ಮತ್ತು ಕೂದಲು ಉದುರುವಿಕೆಯನ್ನು ಕಡಿಮೆ ಮಾಡುವ ನೈಸರ್ಗಿಕ ಮನೆ ಮದ್ದುಗಳ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
Jana Nayagan : ಜನನಾಯಗನ್ ದಿಢೀರ್ ಮುಂದೂಡಿಕೆಯಾದ ಸುದ್ದಿಯಿಂದ ಬೇಸರಗೊಂಡಿರುವ ವಿಜಯ್ ಫ್ಯಾನ್ಸ್ ಗೆ ಕೊಂಚ ಮಟ್ಟಿಗೆ ನಿರಾಳವಾಗುವಂತ ಮಾಹಿತಿಯೊಂದು ಹೊರ ಬಿದ್ದಿದೆ.
ವಾಶ್ ಮಾಡಿದ ಮೇಲೆ ಮೃದುವಾದ ಮತ್ತು ಉತ್ತಮ ವಾಸನೆಯ ಬಟ್ಟೆಗಳು ನಿಮ್ಮದಾಗಬೇಕೆ? ಇದಕ್ಕೆ ವಿನೆಗರ್ ಬಳಸಿ ಬಟ್ಟೆಗಳನ್ನು ಹೇಗೆ ವಾಶ್ ಮಾಡಬೇಕು ಎಂಬುದರ ಕುರಿತು ಇಲ್ಲಿದೆ ಸಂಪೂರ್ಣ ಮಾಹಿತಿ.
Jana Nayagan Postponed: ದಳಪತಿ ವಿಜಯ್ ಅವರ ಕೊನೆ ಸಿನಿಮಾ ನೋಡಲು ಕಾತುರದಿಂದ ಕಾಯ್ತಿದ್ದ ಅಭಿಮಾನಿಗಳಿಗೆ ಬಿಗ್ ಶಾಕ್ ಎದುರಾಗಿದೆ. ಜನವರಿ 9ರಂದು ಜನನಾಯಗನ್ ಸಿನಿಮಾ ರಿಲೀಸ್ ಆಗ್ತಿಲ್ಲ.
ಬಾಲಿವುಡ್ ಸ್ಟಾರ್ ದಂಪತಿ ವಿಕ್ಕಿ ಕೌಶಲ್ ಮತ್ತು ಕತ್ರಿನಾ ಕೈಫ್ ಅವರ ಮಗನ ಹೆಸರಿಗೂ ಮತ್ತು ಉರಿ ಸಿನಿಮಾಕ್ಕೂ ಸಂಬಂಧವೇನು? ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
Jana Nayagan Postponed: ದಳಪತಿ ವಿಜಯ್ ನಟನೆಯ ಕೊನೆಯ ಸಿನಿಮಾ ‘ಜನ ನಾಯಗನ್’ ಜನವರಿ 09ರಂದು ಎಲ್ಲೆಡೆ ಬಿಡುಗಡೆ ಆಗಲಿದೆ ಎನ್ನಲಾಗಿತ್ತು. ಹಾಗೆಯೇ ನಟ ವಿಜಯ್ ಅವರ ಕೊನೆಯ ಸಿನಿಮಾ ಇದಾಗಿರುವುದರಿಂದ ಜನ ನಾಯಗನ್ ನೋಡೋಕೆ ಎಲ್ಲೆಡೆ ಫ್ಯಾನ್ಸ್ ಕಾ
ಶ್ರೀಲೀಲಾ ಕೆಲ ವರ್ಷಗಳ ಹಿಂದೆ ಇಬ್ಬರು ಮಕ್ಕಳನ್ನು ದತ್ತು ಪಡೆದಿದ್ದರು. ಆ ಬಳಿಕಮತ್ತೊಂದು ಬಾಲಕಿಯನ್ನು ಸಹ ದತ್ತು ಪಡೆದರು. ಈ ಬಗ್ಗೆ ಇದೀಗ ಮನಬಿಚ್ಚಿ ಮಾತನಾಡಿದ್ದಾರೆ ಶ್ರೀಲೀಲಾ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ಅಂಡರ್-19 ತಂಡವು 50 ಓವರ್ಗಳಲ್ಲಿ 7 ವಿಕೆಟ್ಗೆ 388 ರನ್ ಗಳಿಸಿತು. ನಂತರ ನಿಧಾನಗತಿ ಓವರ್ ದರದಿಂದಾಗಿ ಪೆನಾಲ್ಟಿಯಾಗಿ ಐದು ರನ್ಗಳನ್ನು ನೀಡಲಾಯಿತು. ಇದರಿಂದ ದಕ್ಷಿಣ ಆಫ್ರಿಕಾ ತಂಡ 389
ಆಯುರ್ವೇದದಲ್ಲಿ, ತೆಂಗಿನ ಚಿಪ್ಪುಗಳನ್ನು ಔಷಧೀಯ ಗಿಡಮೂಲಿಕೆ ಎಂದು ಪರಿಗಣಿಸಲಾಗುತ್ತದೆ. ಜನರು ತೆಂಗಿನ ಚಿಪ್ಪುಗಳನ್ನು ವೇಸ್ಟ್ ಎಂದು ಭಾವಿಸಿ ಅವುಗಳನ್ನು ಹೆಚ್ಚಾಗಿ ಬಿಸಾಡುತ್ತಾರೆ. ಆದ್ರೆ, ಆಯುರ್ವೇದದ ಪ್ರಕಾರ, ತೆಂಗಿನ
Vijayalakshmi Darshan: ದರ್ಶನ್ ಪತ್ನಿ ವಿಜಯಲಕ್ಷ್ಮಿ ಗೆ ಅಶ್ಲೀಲ ಕಾಮೆಂಟ್ಸ್ ಮಾಡಿದ್ದ ಕೇಸ್ನಲ್ಲಿ ಮತ್ತೋರ್ವ ಆರೋಪಿಯ ಬಂಧನವಾಗಿದೆ.
ಸಾಕಷ್ಟು ದಂಪತಿ ಸ್ಪಷ್ಟ ಸಂವಹನದ ಕೊರತೆಯಿಂದಾಗಿ ಭಿನ್ನಾಭಿಪ್ರಾಯಗಳನ್ನು ಹೊಂದಿರುತ್ತಾರೆ. ಇದಕ್ಕೆ ಮತ್ತೊಂದು ಪ್ರಮುಖ ಕಾರಣವೆಂದರೆ, ಸಂಬಂಧದಲ್ಲಿ ಒಬ್ಬ ವ್ಯಕ್ತಿ ಯಾವಾಗಲೂ ತಮ್ಮ ಅಭಿಪ್ರಾಯವನ್ನು ಇನ್ನೊಬ್ಬರ ಮೇಲೆ ಹೇರ
Mohanlal: ಚಿರಂಜೀವಿ ನಟಿಸಿರುವ ಚಿತ್ರದಲ್ಲಿ ಮೋಹನ್ ಲಾಲ್ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಮಾತು ಕೇಳಿಬಂದಿತ್ತು.ಆದ್ರೆ ಇದೀಗ ಈ ಚಿತ್ರದ ಕುರಿತಾದ ಶಾಕಿಂಗ್ ವಿಚಾರ ಒಂದು ಹೊರಬಿದ್ದಿದೆ.
Alcohol Side Dishes: ಭಾರತೀಯರು ಎಣ್ಣೆ ಜೊತೆಗೆ ಇಷ್ಟಪಟ್ಟು ತಿನ್ನುವ 5 ಜನಪ್ರಿಯ ತಿಂಡಿಗಳ ಬಗ್ಗೆ ಇಲ್ಲಿದೆ ಮಾಹಿತಿ. ಚಿಕನ್ ಫ್ರೈನಿಂದ ಹಿಡಿದು ಎಲ್ಲರ ಫೇವರಿಟ್ ಕಡಲೆಕಾಯಿವರೆಗೆ ಯಾವುದು ಬೆಸ್ಟ್ ಕಾಂಬಿನೇಷನ್ ತಿಳಿಯಿರಿ.
ಖರೀದಿಸುವ ಮೊದಲು ಬೆಲ್ಲವನ್ನು ಸರಿಯಾಗಿ ಗುರುತಿಸುವುದು ಮುಖ್ಯ. ಈ ಲೇಖನದಲ್ಲಿ, ಮನೆಯಲ್ಲಿ ಶುದ್ಧ ಬೆಲ್ಲ ಮತ್ತು ನಕಲಿ ಬೆಲ್ಲವನ್ನು ಗುರುತಿಸಲು ಕೆಲವು ಸುಲಭ ಮಾರ್ಗಗಳನ್ನು ನಾವು ನಿಮಗೆ ತಿಳಿಸುತ್ತೇವೆ.
2025-26ರ ಆ್ಯಷಸ್ ಸರಣಿಯ ಭಾಗವಾಗಿ ಸಿಡ್ನಿಯಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ ಅಂತಿಮ ಟೆಸ್ಟ್ನ ಮೊದಲ ಇನ್ನಿಂಗ್ಸ್ನಲ್ಲಿ ಈ ಸಾಧನೆ ಮಾಡಲಾಯಿತು. ಈ ಪಂದ್ಯದಲ್ಲಿ, ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್ನಲ್ಲಿ 133.5 ಓವರ್ಗಳಲ್ಲಿ 567 ರನ
Katrina-Vicky Kaushal: ಬಾಲಿವುಡ್ ನಟ ವಿಕ್ಕಿ ಕೌಶಲ್ ಹಾಗೂ ಪತ್ನಿ ಕತ್ರಿನಾ ಕೈಫ್ ಅವರು ತಮ್ಮ ಮಗನ ಹೆಸರನ್ನು ರಿವೀಲ್ ಮಾಡಿದ್ದಾರೆ.
ಭಾರತ ಮತ್ತು ಶ್ರೀಲಂಕಾ ಆತಿಥ್ಯ ವಹಿಸಲಿರುವ ಮುಂಬರುವ ಟಿ20 ವಿಶ್ವಕಪ್ 2026 ರ ಟೂರ್ನಿ ಫೆಬ್ರವರಿ 7 ರಂದು ಆರಂಭವಾಗಲಿದೆ. ಈ ಮೆಗಾ ಐಸಿಸಿ ಟೂರ್ನಿಯಲ್ಲಿ ಒಟ್ಟು 20 ತಂಡಗಳು ಕಣಕ್ಕಿಳಿಯುತ್ತಿವೆ.
ಶಂಖಪುಷ್ಪವನ್ನ ಮನೆಯಲ್ಲಿ ನೆಡುವುದರಿಂದ ಕುಟುಂಬಕ್ಕೆ ಧನಾತ್ಮಕ ಶಕ್ತಿ ಬರುತ್ತದೆ ಎಂದು ನಂಬಲಾಗಿದೆ. ಹೀಗಾಗಿ ಶಂಖಪುಷ್ಪವನ್ನ ಮನೆಯಲ್ಲಿ ಬೆಳೆಸುವುದು ಹೇಗೆ ಮತ್ತು ಗಿಡವನ್ನ ಹೇಗೆ ಪೋಷಿಸಬೇಕು ಎಂಬುದನ್ನ ಇಲ್ಲಿ ತಿಳಿಯೋಣ
ಈ ಬಾರಿಯೂ ಯಶ್ ಅಭಿಮಾನಿಗಳನ್ನು ಭೇಟಿಯಾಗಲ್ವಾ? ಆದರೆ ಅವರು ಅಭಿಮಾನಿಗಳಿಗೆ ಬರೆದ ಪತ್ರದಲ್ಲಿ ಏನಿದೆ? ಯಶ್ ಮನಸಿನ ಮಾತುಗಳು ಪತ್ರದಲ್ಲಿವೆ. ಇಲ್ಲಿ ಓದಿ.
ಕನ್ನಡ ಚಿತ್ರ ‘ಪಲ್ಲವಿ ಅನು ಪಲ್ಲವಿ’ಗೆ ಇದೀಗ 43 ವರ್ಷ ಪೂರೈಸಿದೆ. ಹೀಗಾಗಿ ಇದೀಗ ನಟ ಅನಿಲ್ ಕಪೂರ್ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಪೋಸ್ಟ್ ಹಾಕಿರುವ ನಟ, ಪಲ್ಲವಿ ಅನು ಪಲ್ಲವಿ ಚಿತ್ರದ ಸಣ್ಣ ಕ್ಲಿಪ್ ಅನ್ನು ಹಂಚಿಕೊಂಡಿದ್ದಾರೆ.
ಉಪ್ಪಿಟ್ಟು ಅಂದರೆ ಸಾಕು ಮೂಗು ಮುರಿಯುವವರೇ ಹೆಚ್ಚು. ಆದರೆ ಇದು ಕೇವಲ ರವೆ ಉಪ್ಪಿಟ್ಟು ಅಷ್ಟೇ ಅಲ್ಲ, ಇದು ವಿಭಿನ್ನವಾದ ಜೋಳದ ಉಪ್ಪಿಟ್ಟು. ಹೀಗಾಗಿ ನೀವು ಕೂಡ ಈ ಸ್ಪೆಷಲ್ ರವೆ ಉಪ್ಪಿಟ್ಟು ತಿನ್ನಬೇಕು ಅಂದರೆ ಈ ರೆಸಿಪಿ ಟ್ರೈ ಮ
ಶ್ರೀಲಂಕಾ ತಂಡ ಮುಂಬರುವ 2026 ರ ಐಸಿಸಿ ಟಿ20 ವಿಶ್ವಕಪ್ ಗೆಲ್ಲಲು ಭರ್ಜರಿ ತಯಾರಿ ನಡೆಸುತ್ತಿದೆ. ಇದರ ಭಾಗವಾಗಿ ಭಾರತವನ್ನು ವಿಶ್ವ ಚಾಂಪಿಯನ್ಶಿಪ್ಗೆ ಮುನ್ನಡೆಸಿದ ಕೋಚ್ರನ್ನು ಶ್ರೀಲಂಕಾ ತಂಡಕ್ಕೆ ಸೇರಿಸಿಕೊಂಡಿದೆ.
ಕಳೆದ ವರ್ಷ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದಿದ್ದ ವೇಗದ ಬೌಲರ್ ಜಾಕೋಬ್ ಡಫಿ ಕೂಡ ನ್ಯೂಜಿಲೆಂಡ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಐಪಿಎಲ್ನಲ್ಲಿ ಆರ್ಸಿಬಿ ಪರ ಆಡಲಿರುವ ಡಫಿ ಕಳೆದ ವರ್ಷ ತನ್
Padayappa 2: ರಜನಿಕಾಂತ್ ಅಭಿಮಾನಿಗಳಿಗೆ ಭರ್ಜರಿ ಸುದ್ದಿ ಒಂದು ಕೇಳಿಬಂದಿದೆ. ಅದೇನೆಂದರೆ ಅತೀ ಶೀಘ್ರದಲ್ಲೇ ಪಡೆಯಪ್ಪ 2 ಸೆಟ್ಟೇರಲಿದೆ ಎಂಬ ಮಾಹಿತಿಯೊಂದು ಹೊರಬಿದ್ದಿದೆ.
ಪ್ರಭಾಸ್ ನಟನೆಯ ರಾಜಾಸಾಬ್ ಬಿಡುಗಡೆಗೆ ಒಂದು ದಿನ ಬಾಕಿ ಇದ್ದರೂ ಬುಕಿಂಗ್ ಆರಂಭವಾಗಿಲ್ಲ, ವಿಜಯ್ ನಟನೆಯ ಜನನಾಯಗನ್ ಬುಕಿಂಗ್ ಈಗಾಗಲೇ ಹಿಟ್ ಆಗಿದೆ, ರಾಜಾಸಾಬ್ ಹವಾ ಕಡಿಮೆಯಾ?
ಯೋಗವು ತನ್ನ ಶ್ರೀಮಂತ ಇತಿಹಾಸ ಮತ್ತು ಸಾವಧಾನತೆಯಅಭ್ಯಾಸಗಳೊಂದಿಗೆ, ಮನಸ್ಸನ್ನು ಶಾಂತಗೊಳಿಸಲು ಮತ್ತು ಆಂತರಿಕ ಶಾಂತಿಯನ್ನು ಸಾಧಿಸಲು ಅಮೂಲ್ಯವಾದ ಸಾಧನವಾಗಿದೆ ಅಂತ ಹೇಳಬಹುದು.
ಕಪಿಲ್ ದೇವ್ ಭಾರತೀಯ ಕ್ರಿಕೆಟ್ನಲ್ಲಿ ಶಾಶ್ವತವಾಗಿ ಉಳಿಯುವ ಹೆಸರು. 80ರ ದಶಕದಲ್ಲಿ ಭಾರತಕ್ಕೆ ಚೊಚ್ಚಲ ವಿಶ್ವಕಪ್ ಗೆಲ್ಲಿಸಿ ಕೊಟ್ಟ ನಾಯಕ ಕಪಿಲ್ ದೇವ್. ಹೀಗಾಗಿ ಕಪಿಲ್ ದೇವ್ ಭಾರತೀಯ ಕ್ರಿಕೆಟ್ ಅಭಿಮಾನಿಗಳ ಹೃದಯದಲ್ಲಿ ವಿಶ
ಧುರಂಧರ್ 33 ದಿನಗಳಲ್ಲಿ 1220 ಕೋಟಿ ಗಳಿಸಿ ಕೆಜಿಎಫ್2 ದಾಖಲೆ ಮುರಿದಿದೆ. ಆದಿತ್ಯಾ ಧರ್ ನಿರ್ದೇಶನ, ರಣವೀರ್ ಸಿಂಗ್ ಅಭಿನಯದ ಮೂವಿ ಈಗ ತ್ರಿಬಲ್ ಆರ್ ದಾಖಲೆಗೆ ಸವಾಲು ಹಾಕುತ್ತಿದೆ.
ರಾಕಿಂಗ್ ಸ್ಟಾರ್ ಯಶ್ ನಿರ್ಮಾಣದ ಮೊದಲ ಸಿನಿಮಾ ಯಾವುದು? ನಾಯಕನ ನಟರಾಗಿಯೇ ಉಳಿಯದೇ ಪ್ರೊಡ್ಯೂಸರ್ ಆಗಿರೋ ಆ ಚಿತ್ರ ಯಾವುದು? ಇದರ ಇತರ ವಿವರ ಇಲ್ಲಿದೆ ಓದಿ.
Yash Birthday: ಕೆಜಿಎಫ್, ಕೆಜಿಎಫ್ 2 ಪ್ಯಾನ್ ಇಂಡಿಯಾ ಲೆವೆಲ್ನಲ್ಲಿ ಯಶ್ನ ಸ್ಟಾರ್ ಆಗಿ ಮೆರೆಸಿದ ಸಿನಿಮಾ. ಕೆಜಿಎಫ್ನಲ್ಲಿ ಯಶ್ ಫೈಟ್, ಡೈಲಾಗ್ ಅಷ್ಟೇ ಯಾಕೆ ಯಶ್ ಲುಕ್, ಅಪಿಯರೆನ್ಸ್, ಪ್ಯಾನ್ ಇಂಡಿಯಾ ಅಭಿಮಾನಿಗಳನ
ಪಾಕಿಸ್ತಾನದ ಯುವ ಬ್ಯಾಟ್ಸ್ಮನ್ ಸಮೀರ್ ಮಿನ್ಹಾಸ್ 19 ವರ್ಷದೊಳಗಿನವರ ಕ್ರಿಕೆಟ್ನಲ್ಲಿ ಇತಿಹಾಸ ನಿರ್ಮಿಸಿದ್ದಾರೆ. ಅವರು ಭಾರತದ ವೈಭವ್ ಸೂರ್ಯವಂಶಿ ಅವರ ಯೂತ್ ಏಕದಿನ ಪಂದ್ಯದಲ್ಲಿ ಅತ್ಯಂತ ವೇಗದ ಶತಕ ಗಳಿಸಿದ ವಿಶ್ವ ದಾಖಲೆ
ಮೋಸರು ಮತ್ತು ಕೋಳಿ ಮಾಂಸವನ್ನು ಒಟ್ಟಿಗೆ ಸೇವಿಸುವುದು ಆರೋಗ್ಯಕ್ಕೆ ಹಾನಿಕಾರಕ ಎಂದು ಆಯುರ್ವೇದ ತಜ್ಞರು, ವೈದ್ಯರು ಹಾಗೂ ಆಹಾರ ತಜ್ಞರು ಎಚ್ಚರಿಕೆ ನೀಡುತ್ತಾರೆ.
ಡೆವಿಲ್ ಸಿನಿಮಾ 25 ದಿನ ಪೂರೈಸಿ 50 ದಿನಗಳತ್ತ ಸಾಗುತ್ತಿದೆ. ದರ್ಶನ್ ಜೈಲಿನಲ್ಲಿ ಇದ್ದ ಕಾರಣ ಈ ವರ್ಷ ಹೊಸ ಸಿನಿಮಾ ನಿರೀಕ್ಷೆ ಕಡಿಮೆ, ಹಳೆಯ ಸಿನಿಮಾಗಳ ರಿ-ರಿಲೀಸ್ ಮಾತ್ರ ಅಭಿಮಾನಿಗಳಿಗೆ ಆಸರೆ. ಈ ವರ್ಷ ದಚ್ಚು ಸಿನಿಮಾ ಬರೋ ಚಾನ್ಸ
ಹೆಚ್ಚಿನ ಜನರು ಆಹ್ವಾನಗಳು ಕಡಿಮೆಯಾಗುತ್ತಿವೆ ಎಂಬ ತಪ್ಪು ಪ್ರಜ್ಞೆಯಲ್ಲಿ ಇರುತ್ತಾರೆ. ಆದರೆ ಅಸಾಧಾರಣ ಮಾನಸಿಕ ಶಕ್ತಿ ಹೊಂದಿರುವವರು ಈ ಐದು ನಿರ್ದಿಷ್ಟ ರೀತಿಯ ಸಾಮಾಜಿಕ ಆಹ್ವಾನಗಳಿಗೆ ಇಲ್ಲ ಎಂದು ಹೇಳುವ ಕಲೆಯನ್ನು ಕರಗತ
ರಾಕಿಂಗ್ ಸ್ಟಾರ್ ಯಶ್ ಒಂದು ಸಿನಿಮಾದ ಕಥೆಯನ್ನೆ ಹೇಗೆ ಆಯ್ಕೆ ಮಾಡುತ್ತಾರೆ. ಒಪ್ಪಿಕೊಂಡ ಕಥೆಯಲ್ಲಿ ಏನೆಲ್ಲ ಗಮನಿಸುತ್ತಾರೆ. ಇವರ ಕಥೆಯ ಆಯ್ಕೆಯ ಗುಟ್ಟೇನು. ಈ ಎಲ್ಲ ಕುತೂಹಲಗಳ ಸುತ್ತ ಇರೋ ಒಂದಷ್ಟು ವಿವರ ಇಲ್ಲಿದೆ ಓದಿ.
ಭಾರತ ಅಂಡರ್ 19 ಮತ್ತು ದಕ್ಷಿಣ ಆಫ್ರಿಕಾ ಅಂಡರ್ 19 ನಡುವಿನ ಕೊನೆಯ ಏಕದಿನ ಪಂದ್ಯದಲ್ಲಿ ಭಾರತ ಮೊದಲು ಬ್ಯಾಟಿಂಗ್ ಮಾಡಿ ಬೃಹತ್ ಮೊತ್ತದತ್ತಾ ದಾಪುಗಾಲಿಟ್ಟಿದೆ. ವೈಭವ್ ಸೂರ್ಯವಂಶಿ ಈ ಪಂದ್ಯದಲ್ಲಿ ಮತ್ತೊಮ್ಮೆ ಮಿಂಚಿದರು, ಕೇವಲ 63
Yash Birthday : ರಾಕಿಂಗ್ ಸ್ಟಾರ್ ಯಶ್ ಅವರ ಹುಟ್ಟುಹಬ್ಬಕ್ಕೆ ಕೇವಲ ಒಂದೇ ಒಂದು ದಿನ ಬಾಕಿ ಇದೆ. ಹೀಗಿರುವಾಗ ಯಶ್ ಇದೀಗ ಮುಂಬೈನಲ್ಲಿ ಕಾಣಿಸಿಕೊಂಡಿದ್ದಾರೆ.
ರಶ್ಮಿಕಾ ಮಂದಣ್ಣ ಮತ್ತು ವಿಜಯ ದೇವರಕೊಂಡ ರೋಮ್ ನಲ್ಲಿ ಹೊಸ ವರ್ಷ ಆಚರಿಸಿ ಹೈದರಾಬಾದ್ ಗೆ ವಾಪಾಸ್ಸಾಗಿದ್ದಾರೆ. ಮದುವೆ ಯಾವಾಗ?
ನಿಮ್ಮ ಹಾರ್ಮೋನ್ ಮಟ್ಟದ 90% ನಿಖರತೆಯನ್ನು ಕೇವಲ 20 ನಿಮಿಷಗಳಲ್ಲಿ ತಿಳಿಯಬಹುದು, ಅದು ಕೂಡ ನಿಮ್ಮ ಕೈಯಾರೆ ನೀವೇ ಮನೆಯಿಂದಲೇ ಪರೀಕ್ಷೆಯನ್ನು ಮಾಡಿಕೊಳ್ಳಬಹುದಾಗಿದೆ ಎಂದು ನಿಮಗೆ ತಿಳಿದಿದ್ಯಾ? ಹೌದು, ಎಲಿ ಹೆಲ್ತ್ ಎಂಬ ಕಂಪನಿಯು
ಭಾರತ ಮತ್ತು ಬಾಂಗ್ಲಾದೇಶ ನಡುವಿನ ಕ್ರೀಡಾ ಸಂಬಂಧಗಳಲ್ಲಿನ ಉದ್ವಿಗ್ನತೆ ಮತ್ತೊಂದು ಹಂತಕ್ಕೆ ಹೋಗುತ್ತಿದೆ. ಭಾರತದ ಕ್ರೀಡಾ ನಿರೂಪಕಿ ರಿಧಿಮಾ ಪಾಠಕ್ ಅವರನ್ನು ಬಿಪಿಎಲ್ ಹೋಸ್ಟಿಂಗ್ ಪ್ಯಾನೆಲ್ನಿಂದ ತೆಗೆದುಹಾಕಿದೆ ಎಂದು
ಇದಿಗ ಮತ್ತೊಮ್ಮೆ ಶಿವ ಮೆಚ್ಚಿದ ದರ್ಶನ್ ಸಾಂಗ್ ಯಾವುದು ಅನ್ನೋದು ರಿವೀಲ್ ಆಗಿದೆ. ದರ್ಶನ್ ಮೂವಿಯ ಆ ಹಾಡು ಶಿವಣ್ಣನ ಫೇವರಿಟ್ ಅಂತೆ.
ಮಾಲ್ಡೀವ್ಸ್ 1190 ಹವಳ ದ್ವೀಪಗಳ ಸಮೂಹ, 99 ಪ್ರತಿಶತ ಸಾಗರದಿಂದ ಆವೃತ, ಮೀನುಗಾರಿಕೆ ಮತ್ತು ಪ್ರವಾಸೋದ್ಯಮ ಆಧಾರ, ಸಮುದ್ರ ಮಟ್ಟ ಏರಿಕೆಗೆ ಸವಾಲು, ಜೀವವೈವಿಧ್ಯದಿಂದ ಸಮೃದ್ಧ. ಇದಲ್ಲದೇ ನೀವು ತಿಳಿಯದ ಹಲವಾರು ವಿಷಯಗಳನ್ನು ಇಲ್ಲಿ ನ
ಅಗಸ್ತ್ಯ ನಂದಾ ಅವರು ಕೇವಲ ಒಬ್ಬ 'ಸ್ಟಾರ್ ಕಿಡ್' ಆಗಿ ಇರದೆ, ತಮ್ಮದೇ ಆದ ವ್ಯಕ್ತಿತ್ವವನ್ನು ರೂಪಿಸಿಕೊಳ್ಳುತ್ತಿದ್ದಾರೆ. 'ಇಕ್ಕಿಸ್' ಸಿನಿಮಾದ ಮೂಲಕ ಅವರ ವೃತ್ತಿಜೀವನ ಯಶಸ್ವಿಯಾಗಲಿ ಎಂಬುದು ಅಭಿಮಾನಿಗಳ ಹಾರೈಕೆ.
ಐಪಿಎಲ್ 2026 ರ ಹರಾಜಿನ ಮೊದಲು, ಮುಂಬೈ ಇಂಡಿಯನ್ಸ್ ಅರ್ಜುನ್ ತೆಂಡೂಲ್ಕರ್ ಅವರನ್ನು ಲಖನೌ ಸೂಪರ್ ಜೈಂಟ್ಸ್ ಗೆ ಮಾರಾಟ ಮಾಡಿತ್ತು. ಇದಕ್ಕೆ ಪ್ರತಿಯಾಗಿ ಮುಂಬೈ ಶಾರ್ದೂಲ್ ಠಾಕೂರ್ ಅವರನ್ನು ಖರೀದಿಸಿತು. ಅರ್ಜುನ್ ಐಪಿಎಲ್ 2026 ರಲ್ಲ
Vijay ಅಭಿನಯದ Jana Nayagan ಟ್ರೈಲರ್ 24 ಗಂಟೆಯಲ್ಲಿ 5 ಕೋಟಿ ವ್ಯೂಸ್ ಪಡೆದು ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗಿದೆ. ಅದರ ಬೆನ್ನಲ್ಲೇ ಭಗವಂತ್ ಕೇಸರಿಯೂ ಟ್ರೆಂಡ್ ಆಗಿದೆ.
ಚಳಿಗಾಲದಲ್ಲಿ ಎಳ್ಳು ಸೇವನೆ ಹೃದಯ, ಮೂಳೆ, ಜೀರ್ಣಕ್ರಿಯೆ, ರಕ್ತಸಕ್ಕರೆ, ಚರ್ಮ, ಕೂದಲು, ರೋಗನಿರೋಧಕ ಶಕ್ತಿ ಮತ್ತು ಚಯಾಪಚಯಕ್ಕೆ ಬಹುಪಾಲು ಪ್ರಯೋಜನ ನೀಡುತ್ತದೆ.
ಭಾವನಾತ್ಮಕ ಸ್ಥಿತಿಯಲ್ಲಿದ್ದ ಖ್ಯಾತ ಸೀರಿಯಲ್ ನಟಿ ಟ್ರೋಲ್ಗಳನ್ನೆದುರಿಸಬೇಕಾಯ್ತು. ನಟಿಯ ಮೇಲೆ ದೇವರು ಬಂತಾ? ಅಷ್ಟಕ್ಕೂ ವೈರಲ್ ವಿಡಿಯೋ ಹಿಂದಿನ ಅಸಲಿಯತ್ತೇನು?
ಯಶ್ ಅಭಿನಯದ Toxic Movie ಟೀಸರ್ ಬಗ್ಗೆ ನಿರ್ದೇಶಕಿ ಗೀತು ಮೋಹನ್ದಾಸ್ ಬಿಗ್ ಅಪ್ಡೇಟ್ ಕೊಟ್ಟಿದ್ದಾರೆ. ರಾಕಿ ಭಾಯ್ನ ಸ್ಪೆಷಲ್ ಪೋಸ್ಟರ್ ಕೈಬಿಟ್ಟು ಥ್ರಿಲ್ ಹೆಚ್ಚಿಸಿದ್ದಾರೆ.
ಸ್ವೆಟರ್ ಅನ್ನು ವಾರಕ್ಕೊಮ್ಮೆ ತೊಳೆಯುವುದು ಆರೋಗ್ಯಕ್ಕೆ ಉತ್ತಮ. ಇಲ್ಲದಿದ್ದರೆ ಚರ್ಮದ ಸಮಸ್ಯೆ, ಉಸಿರಾಟದ ತೊಂದರೆ ಮತ್ತು ಸ್ವೆಟರ್ನ ಜೀವಿತಾವಧಿ ಕಡಿಮೆಯಾಗಬಹುದು ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.
ರಿಷಬ್ ಶೆಟ್ಟಿ ಕಾಂತಾರ 2 ಡೈರೆಕ್ಟ್ ಮಾಡಲ್ವಾ? ಈಗ ಯಾವ ಸಿನಿಮಾ ಮಾಡ್ತಾರೆ? ನಿರ್ದೇಶನಕ್ಕೆ ಬ್ರೇಕ್ ಕೊಟ್ಟು ನಟನೆಯಲ್ಲಿ ಬ್ಯುಸಿಯಾಗ್ತಾರಾ ನಟ?
ಪಫರ್ ಜಾಕೆಟ್ ಅನ್ನು ವಾಷಿಂಗ್ ಮೆಷಿನ್ ಅಥವಾ ಕೈಯಿಂದಲೂ ತೊಳೆಯಬಹುದು. ಇದಕ್ಕಾಗಿ ತಣ್ಣೀರಿನಲ್ಲಿ ಲಿಕ್ವೆಡ್ ಬಳಸಿ, ಡ್ರೈಯರ್ನಲ್ಲಿ ಟೆನ್ನಿಸ್ ಬಾಲ್ ಹಾಕುವುದು ಉತ್ತಮ ಎಂದು ತಜ್ಞರು ಸಲಹೆ ನೀಡುತ್ತಾರೆ.
T20 World Cup 2026 ಭಾರತ ಮತ್ತು ಶ್ರೀಲಂಕಾ ಸಂಯುಕ್ತ ಆಯೋಜನೆ, ಬಾಂಗ್ಲಾದೇಶದ ಭದ್ರತಾ ಮನವಿಗೆ ICC ತಿರಸ್ಕಾರ, ಪಂದ್ಯಗಳು ಭಾರತದಲ್ಲೇ ನಡೆಯಲಿವೆ ಎಂದು ಸ್ಪಷ್ಟನೆ.
ಕೆಜಿಎಫ್ ನಟನ ಮಗಳು ದೌರ್ಜನ್ಯದ ಬಗ್ಗೆ ಮಾತನಾಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಅವರು ಪೋಸ್ಟ್ ಹಾಕಿದ್ದು ವೈರಲ್ ಆಗಿದೆ.
ಏಕಾಂಗಿಯಾಗಿ ಮೌನಕ್ಕೆ ಜಾರಿರೋ ಪವಿತ್ರಾ ಗೌಡಗೆ ಹುಟ್ಟು ಹಬ್ಬದ ದಿನವೇ ಶಾಕ್ ಕೊಡಲು ಜೈಲಾಧಿಕಾರಿಗಳು ಸಿದ್ಧತೆ ಮಾಡಿಕೊಂಡಿದ್ದಾರೆ.
ಜರಿ ಮನೆಗೆ ಆಹಾರಕ್ಕಾಗಿ ಬರುತ್ತದೆ, ಇತರ ಕೀಟಗಳನ್ನು ತಿನ್ನಿ ಸಹಾಯ ಮಾಡುತ್ತದೆ. ಇದರಿಂದ ಮನುಷ್ಯರಿಗೆ ಆಗುವ ಅಪಾಯ ಕಡಿಮೆ, ಹಾಗಾಗಿ ಕೊಲ್ಲದೇ ಹೊರಗೆ ಹಾಗೆ ಬಿಡುವುದು ಉತ್ತಮ. ಇನ್ನೂ ಈ ಹುಳುಗಳು ಮನೆಯತ್ತ ಸುಳಿಯಬಾರದೆಂದರೆ ಮನ
Samantha Ruth Prabhu: ಸಮಂತಾ ಅಭಿನಯದ ಮಾ ಇಂಟಿ ಬಂಗಾರಂ ಸಿನಿಮಾದ ಸಖತ್ ಪೋಸ್ಟರ್ ರಿಲೀಸ್ ಆಗಿದೆ. ಪಕ್ಕಾ ದೇಸಿ ಲೇಡಿಯಾಗಿ ಸ್ಯಾಮ್ ಕಾಣಿಸ್ಕೊಂಡಿದ್ದಾರೆ.
ಲ್ಯಾಂಡ್ಲಾರ್ಡ್ ಚಿತ್ರದ ರಿತನ್ಯಾ ವಿಜಯ್ ಕುಮಾರ್ ಮೊದಲ ಹಾಡು ರಿಲೀಸ್ ಆಗುತ್ತಿದೆ. ರೋಮಾಂಚಕ ಅನ್ನುವ ಈ ಗೀತೆಯ ಝಲಕ್ ಈಗಾಗಲೇ ರಿವೀಲ್ ಆಗಿದೆ. ಹಾಡು ಯಾವಾಗ ಬರುತ್ತದೆ ಅನ್ನುವ ವಿವರವೂ ಹೊರ ಬಂದಿದೆ. ಅದರ ಕಂಪ್ಲೀಟ್ ವಿವರ ಇಲ
ಹೆಂಡತಿ ಹೊಡೆದ್ಲು ಅಂತ ಪೊಲೀಸ್ ಠಾಣೆಗೆ ಬಂದು ದೂರು ಕೊಟ್ಟ ನಟ ಧನುಷ್ ರಾಜ್, ಆಕೆಗೆ ನಾನು ಸುಳ್ಳು ಹೇಳಿ ಬೇರೆ ಯುವತಿ ಜೊತೆ ವಿದೇಶಕ್ಕೆ ಹೋಗಿದ್ದೆ ಎಂದು ಹೆಂಡ್ತಿ ನನಗೆ ಹೊಡೆದಿದ್ದಾಳೆ ಎಂದು ಆರೋಪ ಮಾಡಿದ್ದಾರೆ.
ರಾಕಿಂಗ್ ಸ್ಟಾರ್ ಯಶ್ ತಮ್ಮ ಜನ್ಮ ದಿನವನ್ನ ಈ ವರ್ಷ ಎಲ್ಲಿ ಆಚರಣೆ ಮಾಡುತ್ತಾರೆ. ಈ ಸಲದ ಜನ್ಮ ದಿನಕ್ಕೆ ಏನು ಸ್ಪೆಷಲ್ ಇರುತ್ತದೆ. ಈ ಬಗೆಗಿನ ಇನ್ನಷ್ಟು ವಿವರ ಇಲ್ಲಿದೆ ಓದಿ.
ಮೊದಲ ದಿನದಿಂದಲೂ ಟ್ರಬಲ್ ಮಾಡಿರೋರಿಗೆ ಈಗ ಟ್ರಬಲ್ ಮಾಡೋಕೆ ಮನಸ್ಸಿಲ್ವಂತೆ. ಗಿಲ್ಲಿ ನಟನ ಪರ ನಿಂತು ಅಶ್ವಿನಿ ಗೌಡರ ವಿರುದ್ಧವೇ ರಕ್ಷಿತಾ ಶೆಟ್ಟಿ ಹೀಗೆ ಕಾಮೆಂಟ್ ಹೊಡೆದಿದ್ದಾರೆ. ಯಾಕೆ ಅನ್ನೋ ಪ್ರಶ್ನೆಗಳಿಗೆ ಉತ್ತರ ಇಲ್ಲಿ
ಜಿರಳೆಗಳನ್ನು ಹಿಸುಕಿದರೆ ಅವುಗಳ ದೇಹದ ದ್ರವದಿಂದ ಬ್ಯಾಕ್ಟೀರಿಯಾ ಹರಡಬಹುದು ಮತ್ತು ಇನ್ನಷ್ಟು ಜಿರಳೆಗಳನ್ನು ಆಕರ್ಷಿಸುತ್ತದೆ, ಜೆಲ್ ಬೆಟ್ ಬಳಕೆ ಮತ್ತು ಸ್ವಚ್ಛತೆ ಉತ್ತಮ ನಿಯಂತ್ರಣ ಮಾರ್ಗ.
ಬಾಲಿವುಡ್, ಟಾಲಿವುಡ್, ಕಾಲಿವುಡ್ ಸಿನಿಮಾಗಳಲ್ಲಿ ಮಿಂಚುತ್ತಿರುವ ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ, ಕೊಡಗು ಜಿಲ್ಲೆಯ ನಂಬರ್ ಒನ್ ಟ್ಯಾಕ್ಸ್ ಪೇಯರ್ ಆಗಿದ್ದಾರೆ. ಈವರೆಗೆ ಎಷ್ಟು ಕೋಟಿ ಟ್ಯಾಕ್ಸ್ ಪೇ ಮಾಡಿದ್ದಾರೆ ಗೊತ್ತಾ?
Bread Omelette: ಬೆಳಗಿನ ಉಪಾಹಾರ ದಿನದ ಉಳಿದ ಸಮಯಕ್ಕೆ ಬೇಕಾದ ಶಕ್ತಿಯನ್ನು ನೀಡುವ ಅತ್ಯಂತ ಮುಖ್ಯವಾದ ಆಹಾರ. ಅಷ್ಟು ಸರಳವಾಗಿಯೂ, ರುಚಿಕರವಾಗಿಯೂ ತಯಾರಾಗುವ ಬ್ರೆಡ್–ಆಮ್ಲೆಟ್ ಅನೇಕ ಮನೆಗಳಲ್ಲಿ ದಿನನಿತ್ಯದ ಆಯ್ಕೆಯಾಗಿದೆ. ಆದರೆ ಪ್ರ
ಹೊಟ್ಟೆಯ ಬೊಜ್ಜು ಕೇವಲ ದೈಹಿಕ ಅಂದವನ್ನು ಕೆಡಿಸುವುದು ಮಾತ್ರವಲ್ಲದೆ, ಹೃದಯ ಸಂಬಂಧಿ ಕಾಯಿಲೆ ಮತ್ತು ಮಧುಮೇಹದಂತಹ ರೋಗಗಳಿಗೆ ನಾಂದಿ ಹಾಡುತ್ತದೆ. ಇದನ್ನು ನಿವಾರಿಸಲು ಇಲ್ಲಿವೆ ಕೆಲವು ಸರಳ ಮಾರ್ಗಗಳು.
ಅರೆ ಭಾಷೆಯ ನಡುಬೆಟ್ಟು ಅಪ್ಪಣ್ಣ ಚಿತ್ರಕ್ಕೆ ಪ್ರಶಂಸೆಗಳ ಸುರಿಮಳೆ ಆಗಿದೆ. ಮೈಸೂರು ದಸರಾ ಚಿತ್ರೋತ್ಸವದಲ್ಲೂ ಈ ಚಿತ್ರ ಮೆಚ್ಚುಗೆ ಪಡೆದುಕೊಂಡಿದೆ. ಇದೀಗ ಕೊಲ್ಕತ್ತಾ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಒಳ್ಳೆ ಅಭಿಪ್
ಕೆಲವು ಕೆಟ್ಟ ಅಭ್ಯಾಸಗಳು ನೆಮ್ಮದಿಯನ್ನು ಸಹ ಹಾಳು ಮಾಡಬಹುದು. ಅಂತಹ ಕೆಟ್ಟ ಅಭ್ಯಾಸಗಳ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ.
'ಕರ್ಣ' ಧಾರಾವಾಹಿ ಖ್ಯಾತಿಯ ಕಿರಣ್ ರಾಜ್ ಅಭಿನಯದ 'ರಾನಿ' ಸಿನಿಮಾ ಒಟಿಟಿಗೆ ಬರ್ತಿದೆ. ಇದೇ ವಾರವೇ ಸ್ಟ್ರೀಮಿಂಗ್ ಆಗುತ್ತಿದೆ. ಈ ಬಗೆಗಿನ ಇತರ ಮಾಹಿತಿ ಇಲ್ಲಿದೆ ಓದಿ...
'ಕರ್ಣ' ಧಾರಾವಾಹಿ ಖ್ಯಾತಿಯ ಕಿರಣ್ ರಾಜ್ ಅಭಿನಯದ 'ರಾನಿ' ಸಿನಿಮಾ ಒಟಿಟಿಗೆ ಬರ್ತಿದೆ. ಇದೇ ವಾರವೇ ಸ್ಟ್ರೀಮಿಂಗ್ ಆಗುತ್ತಿದೆ. ಈ ಬಗೆಗಿನ ಇತರ ಮಾಹಿತಿ ಇಲ್ಲಿದೆ ಓದಿ...
ಗೋವಾದಲ್ಲಿ ಹೊಸ ವರ್ಷದ ಅಂಗವಾಗಿ ನಡೆದ ಪಾರ್ಟಿಯೊಂದರಲ್ಲಿ ನಟಿ ತಮನ್ನಾ ಭಾಟಿಯಾ ಹೆಜ್ಜೆಹಾಕಿದ್ದಾರೆ. 6 ನಿಮಿಷಗಳ ನೃತ್ಯ ಪ್ರದರ್ಶನಕ್ಕೆ 6 ಕೋಟಿ ರೂ ಸಂಭಾವನೆ ಪಡೆದಿದ್ದಾರೆ ಎಂದು ವರದಿಯಾಗಿದೆ.
ಕೊನೆಯ ಟೆಸ್ಟ್ ಪಂದ್ಯದಲ್ಲಿ ಸ್ಮಿತ್ ಕೇವಲ 165 ಎಸೆತಗಳಲ್ಲಿ ತಮ್ಮ 37ನೇ ಟೆಸ್ಟ್ ಶತಕದ ದಾಖಲೆಯನ್ನು ತಲುಪಿದರು. ಸ್ಮಿತ್ 129 ರನ್ಗಳೊಂದಿಗೆ 4ನೇ ದಿನಕ್ಕೆ ಬ್ಯಾಟಿಂಗ್ ಕಾಯ್ದಿರಿಸಿಕೊಂಡಿದ್ದಾರೆ.
2026ರಲ್ಲಿ ಭಾರತ ತಂಡ ಆಡಲಿರುವ ಮೊದಲ ಏಕದಿನ ಸರಣಿಗೆ ಭಾರತ ತಂಡವನ್ನ ಘೋಷಿಸಲಾಗಿದೆ. ಕೆಲವು ಗಾಯಾಳುಗಳು ಕಮ್ಬ್ಯಾಕ್ ಮಾಡಿದರೆ, ಇನ್ನೂ ಕೆಲವು ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಿಂದ ಹೊರಬಿದ್ದಿದ್ದ ಕೆಲವರು ಮರಳಿದ್ದಾರೆ. ಆದ
ವರದಿಗಳ ಪ್ರಕಾರ, ಎರಡು ಮಂಡಳಿಗಳ ನಡುವಿನ ಉದ್ವಿಗ್ನತೆಯನ್ನು ಶಮನಗೊಳಿಸಲು ಐಸಿಸಿ ಬಿಸಿಸಿಐ ಮತ್ತು ಬಿಸಿಬಿ ನಡುವೆ ಮಧ್ಯಸ್ಥಿಕೆ ವಹಿಸಲು ಪ್ರಯತ್ನಿಸಿದೆ.
ವಿಜಯ್ ಹಜಾರೆ ಟ್ರೋಫಿಯಲ್ಲಿ ದ್ವಿಶತಕ ಗಳಿಸಿದ ಅಮೆರಿಕ ಮೂಲದ ಅಮನ್ ರಾವ್ ಯಾರು?
ಈ ಹಸಿರು ಜೇನುತುಪ್ಪ ಪ್ರಕೃತಿಯಲ್ಲಿ ಕಂಡುಬರುವ ಅಪರೂಪದ ಅದ್ಭುತಗಳಲ್ಲಿ ಒಂದಾಗಿದೆ. ಇದನ್ನು ಸಂಗ್ರಹಿಸುವ ವಿಧಾನ, ಬೆಲೆ ಮತ್ತು ಗ್ರೀನ್ ಹನಿಯ ಪ್ರಯೋಜನಗಳೆಲ್ಲವೂ ವೈಶಿಷ್ಟ್ಯಗಳಿಂದ ಕೂಡಿದೆ.
ಗುಜರಾತ್ ಕಾಲೇಜು ಗ್ರೌಂಡ್ನಲ್ಲಿ ನಡೆದ ಈ ಪಂದ್ಯದಲ್ಲಿ ರಾಜಸ್ಥಾನ್ ತಂಡ ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿತು. ಕರ್ನಾಟಕ ತಂಡ 50 ಓವರ್ಗಳಲ್ಲಿ 7 ವಿಕೆಟ್ಗಳ ನಷ್ಟಕ್ಕೆ 324 ರನ್ ಗಳಿಸಿತು. ಆರಂಭಿಕರಾದ ಮಯಾಂಕ್ ಅಗರ್
ಜೋ ರೂಟ್ ಮತ್ತು ಸ್ಟೀವನ್ ಸ್ಮಿತ್ ಟೆಸ್ಟ್ ಕ್ರಿಕೆಟ್ನಲ್ಲಿ ರನ್ ಗಳಿಸುತ್ತಿದ್ದಾರೆ. ವಿರಾಟ್ ಟೆಸ್ಟ್ ಆಡುವುದನ್ನು ಮುಂದುವರಿಸಬೇಕಿತ್ತು ಎಂದು ಸಂಜಯ್ ಮಂಜ್ರೇಕರ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಪ್ರಿಯಾ ಸುದೀಪ್ ಹೊಸ ಹೆಜ್ಜೆ ಇಟ್ಟಿದ್ದಾರೆ. ತಮ್ಮ ಜನ್ಮ ದಿನದಂದೇ ಈ ಒಂದು ವಿಷಯವನ್ನ ಹೇಳಿಕೊಂಡಿದ್ದಾರೆ. ಈ ಬಗೆಗಿನ ಇನ್ನಷ್ಟ ವಿವರ ಇಲ್ಲಿದೆ ಓದಿ.
ರಕ್ಷಿತಾ ಶೆಟ್ಟಿ ಮತ್ತು ರಾಶಿಕಾ ಶೆಟ್ಟಿ ಜಗಳ ನಿಲ್ಲೋವಂತೆ ಕಾಣೋದಿಲ್ಲ. ರಕ್ಷಿತಾಗೆ ಆಟವೇ ಅರ್ಥ ಆಗೋದಿಲ್ಲ. ಜಾಸ್ತಿ ಪ್ಯಾನಿಕ್ ಆಗುತ್ತಾಳೆ ಅಂತಲೇ ರಾಶಿಕಾ ಹೇಳಿದ್ದಾರೆ. ಆದರೆ, ಇಲ್ಲಿ ರಕ್ಷಿತಾ ಹೇಳಿದ್ದೇನು? ಗಿಲ್ಲಿ ನಟ ಮಧ
ಮುಂಬೈನಿಂದ ಭಾರತ ಅಂಡರ್-19 ತಂಡದ ನಾಯಕನಾಗುವವರೆಗಿನ ಆಯುಷ್ ಮ್ಹಾತ್ರೆ ಅವರ ಕ್ರಿಕೆಟ್ ಪ್ರಯಾಣದ ಸಂಪೂರ್ಣ ಕಥೆ ಇಲ್ಲಿದೆ.
Washing Machine: ಮುಂಬೈನ ಅಂಧೇರಿ ವೆಸ್ಟ್ನ ಆಜಾದ್ ನಗರ್ನ ಮನೆಯೊಂದರ ಬಟ್ಟೆ ಒಗೆಯುವ ಮಶೀನ್ನ ಒಳಭಾಗದಲ್ಲಿ ಕೇರೆ ಹಾವೊಂದು ಕಂಡುಬಂದಿದೆ.
Sunroof: ಕಾರಿನಲ್ಲಿ ಸನ್ರೂಫ್ ಒಂದು ಪ್ರಮುಖ ಅಂಶವಾಗಿ ಹೊರಹೊಮ್ಮಿದೆ. ಒಮ್ಮೆ ಐಷಾರಾಮಿ ಕಾರುಗಳಿಗೆ ಮಾತ್ರ ಸೀಮಿತವಾಗಿದ್ದ ಸನ್ರೂಫ್, ಈಗ ಬಜೆಟ್ ಮತ್ತು ಕಾಂಪ್ಯಾಕ್ಟ್ ಎಸ್ಯುವಿ ಕಾರುಗಳಲ್ಲಿಯೂ ಸಾಮಾನ್ಯವಾಗುತ್ತಿದೆ. ಆದರೆ ಭ
ಸಿಎಸ್ಕೆ ಐಪಿಎಲ್ನಲ್ಲಿ ಅತಿ ಹೆಚ್ಚು ಪ್ರಶಸ್ತಿಗಳನ್ನು (5 ಬಾರಿ) ಗೆದ್ದಿದೆ ಮತ್ತು 5 ಬಾರಿ ರನ್ನರ್ ಅಪ್ ಆಗಿದೆ. ಬೇರೆ ಯಾವುದೇ ಫ್ರಾಂಚೈಸಿ ಈ ಮಟ್ಟದ ಯಶಸ್ಸನ್ನು ಸಾಧಿಸಿಲ್ಲ. ಪ್ಲೇಆಫ್ಗೆ ಅರ್ಹತೆ ಪಡೆಯುವುದು ಮತ್ತು ಗೆಲುವ
ನೀವು ಎಲ್ಲಾ ರೀತಿಯ ಸಿಹಿ, ಪಾಯಸ ತಿಂದಿರುತ್ತೀರಿ. ಅದೇ ರೀತಿ ಉತ್ತರ ಕರ್ನಾಟಕ ಸ್ಟೈಲ್ ಈ ಗೋಧಿ ಹುಗ್ಗಿ ತಿಂದಿದ್ದೀರಾ? ಸಂಕ್ರಾಂತಿ ಹಬ್ಬದ ಸಮಯದಲ್ಲಿ ಈ ಹುಗ್ಗಿ ಬಹಳ ಜನಪ್ರಿಯವಾಗಿದೆ. ನೀವು ಕೂಡ ನಿಮ್ಮ ಮನೆಯಲ್ಲಿ ಈ ರೀತಿ ಗೋಧ
Indoor Plants: ನಿಮ್ಮ ಮನೆಯನ್ನು ಫ್ರೆಶ್ ಆಗಿಡಲು ನೆರವಾಗುವ 5 ಪ್ರಮುಖ ಗಿಡಗಳು ಯಾವುವು ಗೊತ್ತಾ? ಇಲ್ಲಿದೆ ಸಂಪೂರ್ಣ ಮಾಹಿತಿ
Silver: ಬೆಳ್ಳಿ ಅಂದ್ರೆ ಆಭರಣವೊಂದೇ ಅಲ್ಲ, ನಿಮ್ಮ ಆರೋಗ್ಯವನ್ನು ಕಾಪಾಡುತ್ತೆ ಈ ಲೋಹ! ಔಷಧಿಗಳಿಂದ ಎಲೆಕ್ಟ್ರಾನಿಕ್ಸ್ ವರೆಗೆ ಇದರ ಈ ಅದ್ಭುತ ಉಪಯೋಗಗಳು ನಿಮಗೆ ಗೊತ್ತೇ? ಇಲ್ಲಿದೆ ಬೆಳ್ಳಿಯ ಅಚ್ಚರಿ ಉಪಯೋಗಗಳ ಮಾಹಿತಿ:
ಕಾರ್ತಿಕ್ ಗೋವಾದ ಬೀಚಿನಲ್ಲಿ ವಿಶ್ರಾಂತಿ ಪಡೆಯುತ್ತಿರುವ ಫೋಟೋವೊಂದನ್ನು ಹಂಚಿಕೊಂಡ ನಂತರ ಈ ಚರ್ಚೆ ವೇಗ ಪಡೆದುಕೊಂಡಿತು, ಅದರಲ್ಲಿ ಅವರು ಬೀಚ್ನಲ್ಲಿ ವಿಶ್ರಾಂತಿ ಪಡೆಯುತ್ತಿರುವುದನ್ನು ನಾವು ನೋಡಬಹುದಾಗಿದೆ.

14 C