ಗ್ರೂಪ್-ಎ ಭಾಗವಾಗಿ ಚೆನ್ನೈನಲ್ಲಿ ನಡೆದ ಪಂದ್ಯದಲ್ಲಿ ಸಾಮೂಹಿಕವಾಗಿ ಉತ್ತಮ ಪ್ರದರ್ಶನ ನೀಡಿದ ಅಮೆರಿಕ, ನೆದರ್ಲ್ಯಾಂಡ್ಸ್ ತಂಡವನ್ನ 93 ರನ್ಗಳ ಬೃಹತ್ ಅಂತರದಿಂದ ಸೋಲಿಸಿತು.
ಬಾಲಿವುಡ್ ಗಾಯಕ ಉದಿತ್ ನಾರಾಯಣ್ ಪತ್ನಿ ರಂಜನಾ ದೂರು ಕೊಟ್ಟಿದ್ದಾರೆ. ಪತಿ ವಿರುದ್ಧವೇ ಇವರು ಪೊಲೀಸ್ ಸ್ಟೇಷನ್ ಮೆಟ್ಟಿಲೇರಿದ್ದಾರೆ. ಆದರೆ, ಯಾಕೆ ಅನ್ನುವ ಕಂಪ್ಲೀಟ್ ವಿವರ ಇಲ್ಲಿದೆ ಓದಿ.
ದೊಡ್ಮನೆ ಹಬ್ಬದಲ್ಲಿಯೇ ಗಿಲ್ಲಿ ನಟ ಮತ್ತು ಕಾವ್ಯ ಶೈವ ಮತ್ತೆ ಮುಖಾಮುಖಿ ಆಗಿದ್ದಾರೆ. ಈ ಒಂದು ಸಂಭ್ರಮದಲ್ಲಿ ಗಿಲ್ಲಿ ನಟ ಮತ್ತು ಕಾವ್ಯ ಶೈವ ಸಖತ್ ಆಗಿಯೇ ಆಟ ಆಡಿದ್ದಾರೆ. ಅಷ್ಟೆ ಮಜವಾದ ಕಂಟೆಂಟ್ ಅನ್ನೆ ಕೊಟ್ಟಿದ್ದಾರೆ. ಈ ಎಲ್
ಆಸ್ಟ್ರೇಲಿಯಾದ ಕ್ಯಾನ್ಬೆರಾದಲ್ಲಿ ಪಾಕಿಸ್ತಾನ ಹಾಕಿ ತಂಡವು (Hocky Team) ಬಿಲ್ ಪಾವತಿಸದ ಕಾರಣ ಹೋಟೆಲ್ನವರು ಅವರ ಬುಕಿಂಗ್ ರದ್ದುಗೊಳಿಸಿದ ಶಾಕಿಂಗ್ ಘಟನೆ ನಡೆದಿದೆ. ಈ ಘಟನೆಯಿಂದ ಆಟಗಾರರು ಗಂಟೆಗಟ್ಟಲೆ ಬೀದಿಗಳಲ್ಲಿ ಅಸಹಾಯಕರ
ಮೈಸೂರಿನ ಚಾಮುಂಡಿ ಸನ್ನಿಧಾನದಲ್ಲಿದ್ದಾಗಲೆ ಆ ಒಂದು ಕಾಲ್ ಬಂತು. ಆ ಕಡೆಯಿಂದ ಹೊಸ ಸೀರಿಯಲ್ ಆಫರ್ ಈ ಕಾಲ್ ಮೂಲಕವೇ ಬಂದಿತ್ತು. ನೋ ಅಂತ ಹೇಳಿಲ್ಲ. ಓಕೆ ಅಂತ ಹೇಳಿದೆ. ಮುಂದೆ ಏನ್ ಆಯಿತು ಅನ್ನೋದನ್ನ ನಟಿ ಪ್ರತಿಭಾ ಹೇಳಿಕೊಂಡಿದ್
ಜಿಂಬಾಬ್ವೆಯ ಬ್ಲೆಸಿಂಗ್ ಮುಜರಬನಿ ಟಿ20 ವಿಶ್ವಕಪ್ನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಕೇವಲ 17 ರನ್ಗಳಿಗೆ 4 ವಿಕೆಟ್ಗಳನ್ನು ಕಬಳಿಸಿ ಐತಿಹಾಸಿಕ ಗೆಲುವಿಗೆ ಕಾರಣರಾದರು.
ಐಸಿಸಿ ಪುರುಷರ ಟಿ20 ವಿಶ್ವಕಪ್ 2026 ರ ರೋಮಾಂಚಕ ಪಂದ್ಯದಲ್ಲಿ ಯುಎಇ ತಂಡ ಕೆನಡಾ ತಂಡವನ್ನು 5 ವಿಕೆಟ್ಗಳಿಂದ ಸೋಲಿಸಿದೆ. ಮೊದಲು ಬ್ಯಾಟಿಂಗ್ ಮಾಡಿದ ಕೆನಡಾ 20 ಓವರ್ಗಳಲ್ಲಿ 150/7 ಗಳಿಸಿತು, ಯುಎಇ 19.4 ಓವರ್ಗಳಲ್ಲಿ 5 ವಿಕೆಟ್ಗಳ ನಷ್ಟಕ
ರಾಧಾ ಯಾದವ್ ನೇತೃತ್ವದ ಭಾರತ ಎ ತಂಡ ವುಮೆನ್ಸ್ ರೈಸಿಂಗ್ ಸ್ಟಾರ್ ಏಷ್ಯಾಕಪ್ ಪಂದ್ಯಾವಳಿಯ ಮೊದಲ ಪಂದ್ಯದಲ್ಲಿ ಯುಎಇ ಮಹಿಳಾ ತಂಡದ ವಿರುದ್ಧ ಹೀನಾಯ ಸೋಲು ಕಂಡಿದೆ.
Cricket General Knowledge: ಭಾರತಕ್ಕೆ ಕ್ರಿಕೆಟ್ ಕಾಲಿಟ್ಟಿದ್ದು ಎಲ್ಲಿ ಗೊತ್ತಾ? 300 ವರ್ಷಗಳ ಹಿಂದೆ ಈ ನಗರದಲ್ಲಿ, ಟೀಮ್ ಇಂಡಿಯಾ ತನ್ನ ಮೊದಲ ಪಂದ್ಯವನ್ನು ಆಡಿತ್ತು! ಯಾವ ಕ್ರೀಡಾಂಗಣ ಗೊತ್ತಾ? ಈಡನ್ ಗಾರ್ಡನ್ಸ್ ಅಲ್ಲವೇ ಅಲ್ಲ!
ಡೈರೆಕ್ಟರ್ ಜೋ ಸೈಮನ್ ವಿಶೇಷವಾಗಿದ್ದರು. ಜೀವನದ ಮೊದಲ ಚಿತ್ರವನ್ನೆ ಕೇವಲ 12 ದಿನಗಳಲ್ಲಿ ಚಿತ್ರೀಕರಿಸಿದ್ದರು. ವಿಷ್ಣುವರ್ಧನ್ ಅವರಿಗೆ ಇವರ ಚಿತ್ರದಿಂದಲೇ ಸಾಹಸ ಸಿಂಹ ಅನ್ನುವ ಹೆಸರು ಕೂಡ ಬಂದಿತ್ತು. ಆ ರೀತಿಯ ಜೋ ಸೈಮನ್ ಅವರ
ರಾಜಸ್ಥಾನ್ ರಾಯಲ್ಸ್ ಹೊಸ ನಾಯಕನ ಸ್ಥಾನಕ್ಕೇ ಜಡೇಜಾ, ಧ್ರುವ್ ಜುರೆಲ್ ಹಾಗೂ ಯಶಸ್ವಿ ಜೈಸ್ವಾಲ್ ಹೆಸರುಗಳು ಕೇಳಿಬಂದಿದ್ದವು. ಆದರೆ ಈ ಎಲ್ಲಾ ಊಹಾಪೋಹಗಳಿಗೆ ಇದೀಗ ಫ್ರಾಂಚೈಸಿ ಉತ್ತರ ನೀಡಿದೆ. ರಿಯಾನ್ ಪರಾಗ್ ಪದಾರ್ಪಣೆ ಮಾ
Valentine s Day Special red velvet cake recipe: ಯಾವಾಗಲೂ ಹೊರಗಿನಿಂದ ಕೇಕ್ ಆರ್ಡರ್ ಮಾಡುವ ಬದಲು, ಮನೆಯಲ್ಲೇ ಸ್ವತಃ ತಯಾರಿಸುವುದು ಇನ್ನಷ್ಟು ವಿಶೇಷ ಅನುಭವ ನೀಡುತ್ತದೆ. ಪ್ರಸಿದ್ಧ ಬಾಣಸಿಗ ಕುನಾಲ್ ಕಪೂರ್ ಹಂಚಿಕೊಂಡಿರುವ ಈ ಸುಲಭ ಪಾಕವಿಧಾನದ ಮೂಲಕ ನ
ಫೆಬ್ರವರಿ 15 ರಂದು ಪಾಕಿಸ್ತಾನ ವಿರುದ್ಧದ ಪಂದ್ಯವು ಸೂಪರ್-8 ತಲುಪಲು ಭಾರತಕ್ಕೆ ನಿರ್ಣಾಯಕವಾಗಿದೆ. ಈ ಪಂದ್ಯವನ್ನು ಗೆಲ್ಲಲು, ಭಾರತ ತನ್ನ ಮಧ್ಯಮ ಕ್ರಮಾಂಕದ ಸ್ಥಿರತೆಯ ಮೇಲೆ ಗಮನ ಹರಿಸಬೇಕಾಗುತ್ತದೆ.
Maggi Omelette Recipe: ಮ್ಯಾಗಿ ಆಮ್ಲೆಟ್ ಪಾಕವಿಧಾನದಲ್ಲಿ ಮ್ಯಾಗಿ ಮತ್ತು ಆಮ್ಲೆಟ್ನ ರುಚಿ ಒಂದೇ ತಿಂಡಿಯಲ್ಲಿ ಸಿಗುತ್ತದೆ. ಕೇವಲ 10 ನಿಮಿಷಗಳಲ್ಲಿ ತಯಾರಾಗಿ ಬೆಳಿಗ್ಗೆ ಅಥವಾ ಸಂಜೆ ತಿಂಡಿಗೆ ಸೂಕ್ತವಾಗಿರುವ ಅದರ ರೆಸಪಿ ಇಲ್ಲಿದೆ:
ಪ್ರತಿದಿನ ಬೆಳಗ್ಗೆ ತಿಂಡಿಗೆ ಏನು ಮಾಡೋದು ಅಂತ ಚಿಂತೆ ಮಾಡೋರಿಗೆ ಇಲ್ಲಿದೆ ಬೆಸ್ಟ್ ಡಿಷ್ ರಾಗಿ ಪಡ್ಡು. ಇದು ಆರೋಗ್ಯಕ್ಕೂ ಬೆಸ್ಟ್ ಮತ್ತು ಮಕ್ಕಳಿಗೂ ಇಷ್ಟವಾಗುತ್ತೆ. ಒಮ್ಮೆ ಮಾಡಿದ್ರೆ ನೀವು ಮತ್ತೆ ಮತ್ತೆ ಮಾಡಿ ತ
ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ (Famous Kannada film director), ಹಾಸ್ಯನಟ ಜೋಸೈಮನ್ (Joe Simon) ನಿಧನರಾಗಿದ್ದಾರೆ. ಹೃದಯಾಘಾತದಿಂದ (heart attack) ಬೆಂಗಳೂರಿನ (Bengaluru) ಮಲ್ಲಿಗೆ ಆಸ್ಪತ್ರೆಯಲ್ಲಿ (Mallige Hospital) ಜೋಸೈಮನ್ ಕೊನೆಯುಸಿರೆಳೆದಿದ್ದಾರೆ.
ಮೊದಲು ಬ್ಯಾಟಿಂಗ್ ಮಾಡಿದ ಜಿಂಬಾಬ್ವೆ ತಂಡ ಕೊಲೊಂಬೋದ ಸ್ಲೋ ಪಿಚ್ನಲ್ಲಿ 20 ಓವರ್ಗಳಲ್ಲಿ 3 ವಿಕೆಟ್ ನಷ್ಟಕ್ಕೆ 169 ರನ್ ಗಳಿಸಿತು. 170 ರನ್ಗಳ ಗುರಿಯನ್ನು ತಲುಪಲು ಆಸೀಸ್ ತಂಡ ವಿಫಲವಾಯಿತು. ಕಾಂಗರೂ ಬಳಗ 19.3 ಓವರ್ಗಳಲ್ಲಿ 146 ರನ್
ಜಿಂಬಾಬ್ವೆ ತಂಡ ಕೊಲಂಬೋದ ಸ್ಲೋ ಪಿಚ್ನಲ್ಲಿ 20 ಓವರ್ಗಳಲ್ಲಿ 3 ವಿಕೆಟ್ ನಷ್ಟಕ್ಕೆ 169 ರನ್ ಗಳಿಸಿತು. ಬ್ರಿಯಾನ್ ಬೆನೆಟ್ 64 ರನ್ ಗಳಿಸಿ ಟಾಪ್ ಸ್ಕೋರರ್ ಆದರೆ, ಸಿಕಂದರ್ ರಜಾ 13 ಎಸೆತಗಳಲ್ಲಿ 25 ರನ್ ಸ್ಕೋರ್ ಗತಿ ಹೆಚ್ಚಿಸಿದರು. ಆಸ್
ಲಾರೆನ್ಸ್ ಗ್ಯಾಂಗ್ನ ಹ್ಯಾರಿ ಬಾಕ್ಸರ್ ರೋಹಿತ್ ಶೆಟ್ಟಿ ಮನೆಗೆ ಫೈರಿಂಗ್ ನಂತರ ರಣವೀರ್ ಸಿಂಗ್ಗೆ ವಾಟ್ಸಾಪ್ ವಾಯ್ಸ್ ನೋಟ ಮೂಲಕ ಬೆದರಿಕೆ ನೀಡಿ ಹಣ ಬೇಡಿದ್ದಾರೆ. ಮುಂಬೈ ಕ್ರೈಮ್ ಬ್ರಾಂಚ್ ತನಿಖೆ ಮುಂದುವರಿಸಿದೆ.
ದ್ರಾಕ್ಷಿಯು ತೋಟಗಳಿಂದ ಮಾರುಕಟ್ಟೆಗೆ ನೇರವಾಗಿ ಬಂದಿರುತ್ತವೆ ಮತ್ತು ಅವುಗಳ ಮೇಲೆ ಅನೇಕ ರೀತಿಯ ಕೀಟನಾಶಕಗಳು ಅಂಟಿಕೊಂಡಿರುತ್ತವೆ ಮತ್ತು ಮಣ್ಣಿನ ಕೊಳೆಯನ್ನು ಸಹ ಹೊಂದಿರುತ್ತವೆ. ಆದ್ದರಿಂದ ಇವುಗಳನ್ನು ಮನೆಗೆ ತಂದ ನಂತರ
ದರ್ಶನ್ ಅಭಿನಯದ ಚಿತ್ರಗಳಲ್ಲಿ ಅತಿ ಹೆಚ್ಚು ಗಳಿಕೆ ಮಾಡಿರೋ ಸಿನಿಮಾ ಯಾವುದು? ರಾಬರ್ಟ್ , ಕಾಟೇರ, ಕುರುಕ್ಷೇತ್ರ, ಯಜಮಾನ, ಕ್ರಾಂತಿ ಚಿತ್ರದಲ್ಲಿ ಯಾವುದು ಟಾಪ್ ಅಲ್ಲಿದೆ.? ಈ ಕುತೂಹಲಗಳ ವಿವರ ಇಲ್ಲಿದೆ ಓದಿ.
ಟವಿಕೆ ಸಮಾವೇಶದಲ್ಲಿ ಕುಸಿದು ಬಿದ್ದವರು ಸೌತ್ನವರಲ್ವಾ? ಎಲ್ಲಿವರು? ಅವರಿಗೆ ಪ್ರವೇಶ ಪಾಸ್ ಸಿಕ್ಕಿದ್ದು ಹೇಗೆ?
ಶಾರುಖ್ ಖಾನ್ ಪತ್ನಿ ಗೌರಿ ಖಾನ್ ಡಾಲ್ಹೌಸಿಯ ಚೆಸ್ಟ್ನಟ್ ಗ್ರೋವ್ ಎಸ್ಟೇಟ್ಗೆ ಇಂಟೆರಿಯರ್ ಡಿಸೈನ್ ಮಾಡಿದ್ದಾರೆ. ಈ ಐಷಾರಾಮಿ ಮನೆ ಬಾಡಿಗೆಗೆ ಲಭ್ಯವಿದ್ದು, ಇಲ್ಲಿ ವನ್ ನೈಟ್ ಸ್ಟೇ ಬೆಲೆ ಎಷ್ಟು ಗೊತ್ತಾ?
ಒಬ್ಬ ವ್ಯಕ್ತಿಯ ಬಾಡಿ ಮಾಸ್ ಇಂಡೆಕ್ಸ್ (BMI) 30 ಅಥವಾ ಅದಕ್ಕಿಂತ ಹೆಚ್ಚಿದ್ದರೆ ಅವರನ್ನು ಬೊಜ್ಜಿನ ಸಮಸ್ಯೆಯಿಂದ ಬಳಲುತ್ತಿರುವ ವ್ಯಕ್ತಿ ಎಂದು ಪರಿಗಣಿಸಲಾಗುತ್ತದೆ. ಈ ಮಾನದಂಡವನ್ನು ಹೊಂದಿರುವವರು ಆರೋಗ್ಯಕರ ತೂಕ ಹೊಂದಿರುವವ
ಮೌನವಾಗಿದ್ದರೆ ಎದುರಿಗಿರುವ ವ್ಯಕ್ತಿಯು ತಮ್ಮ ಭಾವನೆಗಳನ್ನು ಮುಕ್ತವಾಗಿ ಬಿಚ್ಚಿಡಲು ಮತ್ತು ನಿಮ್ಮ ಸಹಾನುಭೂತಿಯನ್ನು ಹೆಚ್ಚಿಸಲು ಅವಕಾಶವನ್ನು ಸೃಷ್ಟಿಸುತ್ತದೆ.
ಟಾಕ್ಸಿಕ್ ಸಿನಿಮಾದ ಟ್ರೈಲರ್ನಲ್ಲಿ ದೇವದೂತ ಸೇಂಟ್ ಮೈಕಲ್ ಅವರ ವಿಗ್ರಹವನ್ನು ಬಳಸಲಾಗಿದೆ. ಕ್ರಿಶ್ಚಿಯನರಿಗೆ ಇದು ಹೇಗೆ ಮುಖ್ಯ?
Thalapathy Vijay Rally At Salem | TVK | ಸೇಲಂನಲ್ಲಿ ಆರ್ಭಟಿಸಿದ ವಿಜಯ್ ದಳಪತಿ | N18V
ಕಾರ, ವೀರ, ರಾಮ ಎಂದು ಉಪಾಸನಾ ಕೊನಿಡೇಲಾ ಅವರು ಪೋಸ್ಟ್ ಬರೆದಿದ್ದು, ಅದರೊಂದಿಗೆ ಮೂವರು ಮಕ್ಕಳ ಹೆಸರುಗಳ ಅರ್ಥವನ್ನು ಕೂಡಾ ಬರೆದಿದ್ದಾರೆ.
Bollywood Actress: ಪ್ರಮುಖ ಹಿಂದಿ ಸಿನಿಮಾ ನಟಿ, ರಂಗಭೂಮಿ, ಚಲನಚಿತ್ರಗಳು ಮತ್ತು ದೂರದರ್ಶನದಲ್ಲಿ ತಮ್ಮ ಪಾತ್ರಗಳ ಮೂಲಕ ಜನರ ಮನಸ್ಸಿನಲ್ಲಿ ಅಳಿಸಲಾಗದ ಛಾಪನ್ನು ಮೂಡಿಸಿದ್ದರು. ಆದ್ರೆ ಆ ನಟಿಯ ಚಲನಚಿತ್ರ ವೃತ್ತಿಜೀವನವು ವಿವಾದದೊಂದಿಗ
ಯಕೃತ್ತಿನ ಆರೋಗ್ಯಕ್ಕಾಗಿ ಸಮತೋಲಿತ ಆಹಾರ, ವ್ಯಾಯಾಮ, ಧ್ಯಾನ ಮತ್ತು ನೀರು ಕುಡಿಯುವುದು ಮುಖ್ಯ. ಒತ್ತಡ ನಿಯಂತ್ರಣವೂ ಅಗತ್ಯ. ಸರಳ ಜೀವನಶೈಲಿ ಬದಲಾವಣೆಗಳು ಯಕೃತ್ತನ್ನು ರಕ್ಷಿಸುತ್ತವೆ.
ನಿರಂತರ ಕೆಮ್ಮು, ಆಯಾಸ ಅಥವಾ ಉಸಿರಾಟದ ಸಮಸ್ಯೆಯಂತಹ ಲಕ್ಷಣಗಳನ್ನು ತಕ್ಷಣ ಪರಿಶೀಲಿಸುವುದು ಅಗತ್ಯ. ಅಲ್ಲದೇ ಮಧುಮೇಹ ಮತ್ತು ಥೈರಾಯ್ಡ್ ಕಾಯಿಲೆಗಳನ್ನು ಸಹ ಬೇಗ ಪತ್ತೆ ಹಚ್ಚುವುದು ಮುಖ್ಯ.
ರಶ್ಮಿಕಾ ಮಂದಣ್ಣ ಮತ್ತು ವಿಜಯ ದೇವರಕೊಂಡ ಮದುವೆ ಗಾಸಿಪ್ ಟ್ರೆಂಡಿಂಗ್ ಆಗಿದ್ದು, ರಶ್ಮಿಕಾ ಸದ್ದಿಲ್ಲದೆ Cocktail 2 ಶೂಟಿಂಗ್ ಮುಗಿಸಿ, Shahid Kapoor ಜೊತೆ ಹೊಸ ಸಿನಿಮಾ ಒಪ್ಪಿಕೊಂಡಿದ್ದಾರೆ.
Bigg Boss 12 ಗೆದ್ದ ಗಿಲ್ಲಿ, ಅಭಿಮಾನಿಗಳ ಪ್ರೀತಿಗೆ ದಂಗಾಗಿದ್ದು, ಸಾಧು ಕೋಕಿಲ ಅವರಿಗೆ ಸಲಹೆ ನೀಡಿದರು. ಸಾಧು ಮಹರಾಜ್ ಗಿಲ್ಲಿಗೆ ಕೊಟ್ಟ ಟಿಪ್ಸ್ ಏನು?
ವಲವಾರ ಸಕಲೇಶಪುರ ಹಳ್ಳಿಯಲ್ಲಿ ಯುವ ಸಹೋದರರ ಹಸುವಿನ ಅನ್ವೇಷಣೆ, ಗ್ರಾಮೀಣ ಜೀವನ ಮತ್ತು ಕೌಟುಂಬಿಕ ಹೋರಾಟಗಳನ್ನು ಹೃದಯಸ್ಪರ್ಶಿಯಾಗಿ ಚಿತ್ರಿಸಿದೆ.
ಇತರರಿಗೆ ತಮಿಳುನಾಡು ರಾಜ್ಯವಾಗಿರಬಹುದು, ನನಗೆ ತಮಿಳುನಾಡು ಮನೆ. ಜನರಿಗಾಗಿ ನಾನು ರಾಜಕೀಯಕ್ಕೆ ಬಂದದ್ದು ತಪ್ಪಾ? ಎಂದು ಸೇಲಂ ಸಭೆಯಲ್ಲಿ ಟಿವಿಕೆ ಅಧ್ಯಕ್ಷ ವಿಜಯ್ ಪ್ರಶ್ನಿಸಿದ್ದಾರೆ.
ಮೂವತ್ತು ವರ್ಷಗಳ ನಂತರ ಮೆಂತ್ಯ ಬೀಜಗಳು, ಓಟ್ಸ್, ದಾಲ್ಚಿನ್ನಿ, ಏಲಕ್ಕಿ, ಪೇರಲ, ಸೇಬು ಸೇವನೆ ಮತ್ತು ದಿನಚರಿಯಲ್ಲಿ ವ್ಯಾಯಾಮದಿಂದ ಮಧುಮೇಹ ನಿಯಂತ್ರಣಕ್ಕೆ ಆಯುರ್ವೇದ ಶಿಫಾರಸು.
ಟಾಕ್ಸಿಕ್ ಸಿನಿಮಾ ಮಾರ್ಚ್ 19ಕ್ಕೆ ರಿಲೀಸ್ ಆಗಲಿದೆ. ಯಶ್ ಮುಂಬೈನಲ್ಲಿ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ.
ಅರಿಶಿನವು ಕೇವಲ ಆಹಾರದ ರುಚಿಯನ್ನು ಹೆಚ್ಚಿಸುವ ಮಸಾಲೆ ಪದಾರ್ಥವಲ್ಲ, ಇದು ಔಷಧೀಯ ಗುಣಗಳ ಗಣಿಯಾಗಿದೆ. ಆದರೆ, ತ್ವಚೆಯ ವಿವಿಧ ಸಮಸ್ಯೆಗಳಿಗೆ ಅರಿಶಿನವನ್ನು ಉತ್ತಮ ರೀತಿಯಲ್ಲಿ ಬಳಸುವುದು ಹೇಗೆ ಅನ್ನೋ ಗೊಂದಲ ನಿಮಗಿದ್ದರೆ ಈ ಸ
ಸ್ಯಾಂಡಲ್ವುಡ್ ಅಲ್ಲಿ ಈ ವಾರ 6 ಚಿತ್ರಗಳು ರಿಲೀಸ್ ಆಗುತ್ತಿವೆ. ಆದರೆ, ಈ ಚಿತ್ರಗಳಲ್ಲಿ ಒಂದು ಶನಿವಾರ ರಿಲೀಸ್ ಆಗುತ್ತಿದೆ. ಯಾಕೆ ಮತ್ತು ಏನು ವಿಶೇಷ ಅನ್ನುವ ಪ್ರಶ್ನೆಗೆ ಉತ್ತರ ಇಲ್ಲಿದೆ ಓದಿ.
ರಣವೀರ್ ಸಿಂಗ್ ಧುರಂಧರ್2ಗೆ ಕಾಯುತ್ತಿದ್ದು, ಡಾನ್3 ಚಿತ್ರದಿಂದ ನಟ ಹೊರಗೆ ಬಂದರಾ? ಕಾರಣ ಏನು? ಈಗ 40 ಕೋಟಿ ಪರಿಹಾರ ಕೊಡಬೇಕಾ?
ಎಸ್.ಎಸ್. ರಾಜಮೌಳಿ ಅವರ ವಾರಣಾಸಿ ಬಜೆಟ್ ಎಲ್ಲರನ್ನೂ ಹುಬ್ಬೇರಿಸುವಂತೆ ಮಾಡುತ್ತಿದೆ. ಇದು ಭಾರತೀಯ ಸಿನಿಮಾದಲ್ಲೇ ಅತಿ ಹೆಚ್ಚು ಬಜೆಟ್ನ ಮೂವಿಯಾ?
ಮಧುಮೇಹಿಗಳಿಗೆ ಪಪ್ಪಾಯಿ, ಪೇರಲ, ಸೇಬು, ಕಿತ್ತಳೆ, ನೇರಳೆ ಹಣ್ಣು, ಸ್ಟ್ರಾಬೆರಿಗಳು ಕಡಿಮೆ ಗ್ಲೈಸೆಮಿಕ್ ಸೂಚ್ಯಂಕ ಹೊಂದಿದ್ದು, ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತವೆ.
ಪ್ರೇಮಿಗಳ ದಿನದಂದು ಮನೆಯಲ್ಲೇ ಕುಳಿತು ನಿಮ್ಮ ಪಾರ್ಟ್ನರ್ ಜೊತೆ ಈ ಮುದ್ದಾದ ಪ್ರೇಮ ಕಥೆಗಳು ಇರುವ ಸಿನಿಮಾಗಳನ್ನು ನೋಡಿ. ಒಟಿಟಿಯಲ್ಲಿ ಲಭ್ಯವಿದೆ.
ಕಾಫಿ ಬಿಪಿ, ಹೃದ್ರೋಗ, ಪ್ಯಾರಸಿಟಮಾಲ್, ಆಸ್ಪಿರಿನ್, ಶೀತ ಜ್ವರ, ಖಿನ್ನತೆ-ಶಮನಕಾರಿ, ಥೈರಾಯ್ಡ್ ಔಷಧಿಗಳನ್ನು ತೆಗೆದುಕೊಳ್ಳುವವರು ಕಾಫಿ ಕುಡಿಯುವುದು ಅಪಾಯಕಾರಿ ಆಗಿದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.
ದರ್ಶನ್ ಲೈಫ್ ಅಷ್ಟು ಸುಲಭವೇನೂ ಇರಲಿಲ್ಲ. ಅಪ್ಪ ಹೋದ್ಮೇಲೆ ಕಷ್ಟಗಳೇ ಇದ್ದವು. ಲೈಟ್ ಬಾಯ್ ಆಗಿಯೇ ದುಡಿಯೋ ಸ್ಥಿತಿ ಇತ್ತು. ಆದರೂ ದರ್ಶನ್ ಎದೆಗುಂದಲಿಲ್ಲ. ಮುನ್ನುಗ್ಗಿದರು. ಮುಂದೆ ಬಾಕ್ಸ್ ಆಫೀಸ್ ಸುಲ್ತಾನ್ ಆದರು. ಅಂತಹ ಈ ನಾಯ
Bigg Boss 12 ಮುಗಿದರೂ ಅಶ್ವಿನಿ ಗೌಡ ಮತ್ತು ಚೈತ್ರಾ ಕುಂದಾಪುರ ನಡುವಿನ ಸೋಷಿಯಲ್ ಮೀಡಿಯಾ ವಾರ್ ಇನ್ನೂ ಮುಂದುವರಿದಿದೆ, ಗಾಯದ ಪೋಸ್ಟ್ ಗಳು ಟಾಕ್ ಆಫ್ ದಿ ಟೌನ್ ಆಗಿವೆ.
ನೀವು ಹೊಸದಾಗಿ ಪ್ರೀತಿಯಲ್ಲಿ ಬಿದ್ದಿರಲಿ ಅಥವಾ ಮದುವೆಯಾಗಿ ವರ್ಷಗಳೇ ಕಳೆದಿರಲಿ ನಿಮ್ಮ ಬ್ಯುಸಿ ಶೆಡ್ಯೂಲ್ ನಡುವೆ ಬ್ರೇಕ್ ತೆಗೆದುಕೊಂಡು ನಿಮ್ಮ ಸಂಗಾತಿಗೆ ಸಮಯ ನೀಡಿ ಈ ಸುಮಧುರ ಕ್ಷಣವನ್ನು ಅನುಭವಿಸುವುದು ತುಂಬಾ ಮುಖ್ಯ
ಜನವರಿ 31 ರಂದು ರಾಮ್ ಚರಣ್ ಮತ್ತು ಉಪಾಸನ ದಂಪತಿಗೆ ಅವಳಿ ಮಕ್ಕಳು ಜನಿಸಿದ್ದು, ಮೆಗಾ ಸ್ಟಾರ್ ಮನೆಯಲ್ಲಿ ಸಂತಸ ಮನೆ ಮಾಡಿದೆ. ಇದೀಗ ರಾಮ್ ಚರಣ್ ತಮ್ಮ ಇಬ್ಬರು ಅವಳಿ ಮಕ್ಕಳ ಹೆಸರನ್ನ ರಿವೀಲ್ ಮಾಡಿದ್ದಾರೆ.
ಸ್ಯಾಮ್ಸನ್ ಮತ್ತು ಕಿಶನ್ ಇನ್ನಿಂಗ್ಸ್ ಆರಂಭಿಸಿ ಕ್ರಮವಾಗಿ 8 ಎಸೆತಗಳಲ್ಲಿ 22 ಮತ್ತು 24 ಎಸೆತಗಳಲ್ಲಿ 61 ರನ್ ಗಳಿಸಿ ತಂಡದ ಸ್ಕೋರ್ ಕೇವಲ 6.5 ಓವರ್ಗಳಲ್ಲಿ 100 ರನ್ಗಳ ಗಡಿ ತಲುಪಲು ಸಹಾಯ ಮಾಡಿದರು.
Health Tips: ಊಟ ಮಾಡುವಾಗ ಕೆಲವರಿಗೆ ಅಚಾನಕ್ ಬೆವರು ಬರುವುದನ್ನು ನಾವು ಅನೇಕ ಬಾರಿ ಗಮನಿಸುತ್ತೇವೆ. ಹವಾಮಾನ ತಂಪಾಗಿದ್ದರೂ, ಆಹಾರ ಹೆಚ್ಚು ಬಿಸಿಯಾಗಿರದಿದ್ದರೂ ಕೆಲವರ ಮುಖ, ಹಣೆಯ ಭಾಗದಲ್ಲಿ ಬೆವರು ಕಾಣಿಸಿಕೊಳ್ಳುತ್ತದೆ. ಅದಕ್ಕೆ
ಪಾಕಿಸ್ತಾನ ವಿರುದ್ಧದ ಹೈವೋಲ್ಟೇಜ್ ಪಂದ್ಯಕ್ಕೂ ಮುನ್ನ ಟೀಮ್ ಇಂಡಿಯಾ ಫ್ಯಾನ್ಸ್ಗೆ ಬಿಗ್ ಶಾಕ್ ಎದುರಾಗಿದೆ. ಟೀಮ್ ಇಂಡಿಯಾದ ಯಂಗ್ ಗನ್ ಬ್ಯಾಟರ್ ಆಡೋದು ಅನುಮಾನವಾಗಿದೆ.
ದೊಡ್ಡವರಷ್ಟೇ ಅಲ್ಲ ಚಿಕ್ಕ ಮಕ್ಕಳಲ್ಲೂ ಹೃದಯ ಸಮಸ್ಯೆ ಹೆಚ್ಚಾಗಿದೆ. 100 ಮಕ್ಕಳಲ್ಲಿ ಒಂದು ಮಗು ಹೃದಯ ಸಮಸ್ಯೆಗೆ ತುತ್ತಾಗ್ತಿದೆ ಎನ್ನುವ ಆಘಾತಕಾರಿ ವರದಿ ಹೊರಬಿದ್ದಿದೆ. ನಿಮ್ಮ ಮಕ್ಕಳಲ್ಲೂ ಈ ಲಕ್ಷಣ ಕಂಡು ಬಂದ್ರೆ ತಕ್ಷಣ ಎಚ್
ತಮಿಳುನಾಡಿನ ಫೇಮಸ್ ಚಿಕನ್ ಚುಕ್ಕ, ಚಿಕನ್ ವರುವಲ್ ಅಂತಾ ಕರೆಯುವ ಚೆಟ್ಟಿನಾಡ್ ಚಿಕನ್ ಡ್ರೈ ರೆಸಿಪಿ ತಯಾರಿಸುವುದು ಹೇಗೆಂದು ನೋಡೋಣ. ಇದು ಡ್ರೈ ಚಿಕನ್ ಆಗಿದ್ದು, ಫ್ರೆಶ್ ದೇಸಿ ಮಸಾಲೆಗಳೇ ಈ ಡಿಶ್ನ ಹೈಲೈಟ್ಸ್. ಚೆಟ್ಟಿನಾ
ಅಧಿಕ ತೂಕದಿಂದಾಗಿ ಅನೇಕ ಮಂದಿ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಹೀಗಾಗಿ ತೂಕ ಇಳಿಸಿಕೊಳ್ಳಲು ಬಹುತೇಕ ಮಂದಿ ನಾನಾ ಪ್ರಯತ್ನಗಳನ್ನು ಮಾಡುತ್ತಿರುತ್ತಾರೆ. ಹೀಗಿದ್ದರೂ ಯಾವುದೇ ರೀತಿಯ ಉತ್ತಮ ಫಲಿತಾಂಶಗಳನ್ನು
Arijit Singh: ಅರಿಜಿತ್ ನಿರ್ಧಾರದ ಹಿಂದಿನ ಅಸಲಿ ಕಾರಣ ಶೀಘ್ರದಲ್ಲೇ ಅವರೇ ಬಹಿರಂಗಪಡಿಸಬಹುದು ಎಂದು ಶಾನ್ ಭರವಸೆ ನೀಡಿದ್ದಾರೆ.
ಟಿ20 ವಿಶ್ವಕಪ್ 2026 ರ ಎರಡನೇ ಪಂದ್ಯದಲ್ಲಿ ನಮೀಬಿಯಾ ವಿರುದ್ಧ ಭಾರತ ಗೆಲುವು ಸಾಧಿಸಿದೆ. ಇದರೊಂದಿಗೆ ಭಾರತ ತನ್ನ ಗೆಲುವಿನ ಅಭಿಯಾನವನ್ನು ಮುಂದುವರೆಸಿದೆ.
ಹಾವುಗಳು ಶೀತರಕ್ತ ಪ್ರಾಣಿಗಳು, ಅಂದರೆ ಅವುಗಳ ದೇಹದ ಉಷ್ಣತೆಯು ಪರಿಸರದ ಮೇಲೆ ಅವಲಂಬಿತವಾಗಿರುತ್ತದೆ. ಬಿಸಿಲಿದ್ದರೆ, ಅವು ತಂಪಾದ, ನೆರಳಿನ ಸ್ಥಳಗಳನ್ನು ಹುಡುಕುತ್ತವೆ. ತಂಪಾಗಿದ್ದರೆ, ಅವು ಬೆಚ್ಚಗಿನ ಸ್ಥಳಗಳನ್ನು ಹುಡುಕುತ
Actor Naresh: ಟಾಲಿವುಡ್ನಲ್ಲಿ ವರ್ಷಗಳ ಕಾಲ ವಿಭಿನ್ನ ಪಾತ್ರಗಳ ಮೂಲಕ ಅಭಿಮಾನಿಗಳನ್ನು ರಂಜಿಸಿರುವ ಹಿರಿಯ ನಟ ನರೇಶ್ ಇದೀಗ ಹೇಳಿಕೆಯೊಂದನ್ನು ನೀಡುವ ಮೂಲಕ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.
ಬೆಂಗಳೂರಿನ ಎಂ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕ್ರಿಕೆಟ್ ಪಂದ್ಯಗಳ ಆಯೋಜನೆಗೆ ಅನುಮತಿ ಸಿಕ್ಕಿದೆ.
ಇಶಾನ್ ಕಿಶನ್ ಹಾಗೂ ಹಾರ್ದಿಕ್ ಪಾಂಡ್ಯ ಅರ್ಧಶತಕ ಸಿಡಿಸಿ ತಂಡದ ಬೃಹತ್ ಮೊತ್ತಕ್ಕೆ ಕಾರಣವಾದರು. ಆದರೆ ಅಭಿಷೇಕ್ ಶರ್ಮಾ ಜಾಗದಲ್ಲಿ ಬಂದಿದ್ದ ಸಂಜು ಸ್ಯಾಮ್ಸನ್ 8 ಎಸೆತಗಳಲ್ಲಿ 22 ರನ್ಗಳಿಸಿ ಔಟ್ ಆಗಿ ನಿರಾಶೆ ಮೂಡಿಸಿದರು.
2013ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಸ್ಪಾಟ್-ಫಿಕ್ಸಿಂಗ್ ಮತ್ತು ಬೆಟ್ಟಿಂಗ್ ಹಗರಣ ಸಂಚಲನ ಮೂಡಿಸಿತ್ತು. ಈ ಬೆಟ್ಟಿಂಗ್ ಮತ್ತು ಮ್ಯಾಚ್-ಫಿಕ್ಸಿಂಗ್ಗೆ ಸಂಬಂಧಿಸಿದಂತೆ ತಮ್ಮ ಮೇಲೆ ಮಾನಹಾನಿಕರ ಹೇಳಿಕೆಗಳನ್ನು ನೀಡಿದ್ದಾ
Rashmika- Vijay Deverakonda: ಟಾಲಿವುಡ್ನ ಕ್ರೇಜಿ ಸ್ಟಾರ್ ವಿಜಯ್ ದೇವರಕೊಂಡ ಮತ್ತು ಕೊಡಗಿನ ಕುವರಿ ರಶ್ಮಿಕಾ ಮಂದಣ್ಣಶೀಘ್ರದಲ್ಲೇ ಮದುವೆ ಅಗಲಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಇದೀಗ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅವರ ವಿ
ಟೀಮ್ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ಭಾರತಕ್ಕೆ ಮರಳಿದ್ದಾರೆ. ವಿರಾಟ್ ಕೊಹ್ಲಿ ಗುರುವಾರ ಮಧ್ಯಾಹ್ನ ಮುಂಬೈನ ಛತ್ರಪತಿ ಶಿವಾಜಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದಾರೆ.
Ashwini Gowda: ಗಿಲ್ಲಿ ಬಗ್ಗೆ ಅಶ್ವಿನಿ ಗೌಡ ನೀಡಿದ ಕೆಲವೊಂದು ಹೇಳಿಕೆಗಳು ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟದಲ್ಲಿ ಚರ್ಚೆಗೆ ಕಾರಣವಾಗಿತ್ತು. ಇದೀಗ ಈ ಹೇಳಿಕೆಗಳ ಬಗ್ಗೆ ಸ್ವತಃ ಅಶ್ವಿನಿ ಗೌಡ ಸ್ಪಷ್ಟನೆ ನೀಡಿದ್ದಾರೆ
Ashwini Gowda: ಸೋಶಿಯಲ್ ಮೀಡಿಯಾದಲ್ಲಿ ಕಳೆದ ಎರಡು ದಿನಗಳಿಂದ ಅಶ್ವಿನಿ ಗೌಡ ಹಾಕಿದ ಫೋಟೋಗಳು ದೊಡ್ಡ ಚರ್ಚೆಗೆ ಕಾರಣವಾಗಿತ್ತು. ಈ ಬಗ್ಗೆ ಚೈತ್ರಾ ಕುಂದಾಪುರ ಕೂಡಾ ಸರಿಯಾಗಿಯೇ ತಿರುಗೇಟು ನೀಡಿದ್ದರು. ಇದೀಗ ಚೈತ್ರ ಕುಂದಾಪುರ ಹೇಳಿಕೆ
2003 ರ ವಿಶ್ವಕಪ್ ಟೂರ್ನಿಯಲ್ಲಿ ಸಚಿನ್ ತೆಂಡೂಲ್ಕರ್ ನಮೀಬಿಯಾ ವಿರುದ್ಧ ಶತಕ ಗಳಿಸಿದರು. 152 ರನ್ ಗಳಿಸಿದ ನಂತರ, ಸಚಿನ್ ಅವರನ್ನು ನಮೀಬಿಯಾ ವೇಗದ ಬೌಲರ ಕ್ಲೀನ್ ಬೌಲ್ಡ್ ಮಾಡಿದರು.
ಟೀಮ್ ಇಂಡಿಯಾ ಮತ್ತು ನಮೀಬಿಯಾ ಇಂದು ದೆಹಲಿಯಲ್ಲಿ T20 ವಿಶ್ವಕಪ್ ಲೀಗ್ ಪಂದ್ಯವನ್ನು ಆಡುತ್ತಿವೆ. ಈ ಪಂದ್ಯದಲ್ಲಿ ಭಾರತ ತಂಡವು ಎರಡು ಬದಲಾವಣೆಗಳೊಂದಿಗೆ ಕಣಕ್ಕಿಳಿದಿದೆ.
Mrunal Thakur: ನಟಿ ಮೃಣಾಲ್ ಠಾಕೂರ್ ತಮಿಳು ಸೂಪರ್ಸ್ಟಾರ್ ಧನುಷ್ ಅವರನ್ನು ಮದುವೆಯಾಗಲು ಸಿದ್ಧರಾಗಿದ್ದಾರೆ ಎಂಬ ವದಂತಿ ಎಲ್ಲೆಡೆ ಹಬ್ಬಿತ್ತು .ಇದೀಗ ಮೃಣಾಲ್ ಸ್ವತಃ ಈ ಸುದ್ದಿಗೆ ಸ್ಪಷ್ಟನೆ ನೀಡಿ, ಎಲ್ಲ ಊಹಾಪೋಹಗಳಿಗೆ ತೆರೆ ಎಳೆದಿ
ಮನೆಯ ಸಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುವಲ್ಲಿ ವಾಸ್ತು ಶಾಸ್ತ್ರ ಪ್ರಮುಖ ಪಾತ್ರ ವಹಿಸುತ್ತದೆ. ವಾಸ್ತು ತಜ್ಞರ ಪ್ರಕಾರ ಮನೆಯಲ್ಲಿ ಕೆಲವು ವರ್ಣಚಿತ್ರಗಳನ್ನು ಹಾಕುವುದು ಕುಟುಂಬದಲ್ಲಿ ಅಬೃವೃದ್ಧಿಯನ್ನು ಹೆಚ್ಚಿಸುತ್ತದ
ಗುರುವಾರ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಐಸಿಸಿ ಟಿ20 ವಿಶ್ವಕಪ್ 2026 ರ ಪಂದ್ಯದಲ್ಲಿ ನೇಪಾಳ ತಂಡವನ್ನು ಇಟಲಿ ಹೀನಾಯವಾಗಿ ಸೋಲಿಸಿದೆ.
ಆರೋಗ್ಯದ ಬಗ್ಗೆ ಕಾಳಜಿ ವಹಿಸಲು ಇತ್ತೀಚಿಗೆ ನೈಸರ್ಗಿಕ ಪಾನೀಯಗಳು ಬೆಸ್ಟ್. ಅಂಥಹ ಪಾನೀಯಗಳಲ್ಲಿ ದಾಸವಾಳದ ಟೀ ಕೂಡ ಒಂದು. ಹಾಗಾದ್ರೆ ರೋಗನಿರೋಧಕ ಶಕ್ತಿ ಹೆಚ್ಚಿಸುವ ಸುಲಭ ಪಾನೀಯ ಮಾಡೋದು ಹೇಗೆ? ಇಲ್ಲಿದೆ ನೋಡಿ ಸಿಂಪಲ್ ರೆಸ
ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಅಭಿನಯದ ಜೈ ಹನುಮಾನ್ ಚಿತ್ರದ ಹೊಸ ಸುದ್ದಿ ಹೊರ ಬಂದಿದೆ. ಹಂಪಿಯಲ್ಲಿಯೇ ಈ ಚಿತ್ರ ಲಾಂಚ್ ಆಗುತ್ತಿದೆ ಅನ್ನುವ ಸುದ್ದಿನೂ ಇದೆ. ಈ ಎಲ್ಲದರ ಒಂದು ಸ್ಟೋರಿ ಇಲ್ಲಿದೆ ಓದಿ.
ಪಾಕಿಸ್ತಾನ ಸೂಪರ್ ಲೀಗ್ ಹರಾಜಿನಲ್ಲಿ ಅನಿರೀಕ್ಷಿತ ಬೆಳವಣಿ ನಡೆದಿದೆ. ಕೊನೆಯ ಕ್ಷಣದಲ್ಲಿ ಅಫ್ಘಾನಿಸ್ತಾನ ಆಟಗಾರರು ಪಾಕಿಸ್ತಾನಕ್ಕೆ ಬಿಗ್ ಶಾಕ್ ಕೊಟ್ಟಿದ್ದಾರೆ.
ಟಾಕ್ಸಿಕ್ ಚಿತ್ರದ (Toxic Movie) ಹೊಸ ಹೊಸ ಅಪ್ಡೇಟ್ ಹೊರ ಬರುತ್ತಿವೆ. ಮಾರ್ಚ್-19 ರಂದು ದೊಡ್ಡ ಮಟ್ಟದಲ್ಲಿ ಬರ್ತಿರೋ ಈ ಚಿತ್ರದ ವಿತರಣೆ (Distribution) ಹಕ್ಕಿನ ವಿಚಾರವೂ ವೈರಲ್ ಆಗಿದೆ. ಯಾರೆಲ್ಲ ತೆಗೆದುಕೊಳ್ಳುತ್ತಿದ್ದಾರೆ ಅನ್ನುವ ಸುದ್ದಿ
ಬುಧವಾರ ಲಾಹೋರ್ನಲ್ಲಿ ಆಟಗಾರರ ಹರಾಜು ಪ್ರಕ್ರಿಯೆ ನಡೆಯಿತು. ಹರಾಜಾದ ಆಟಗಾರರಲ್ಲಿ ಡೇವಿಡ್ ವಾರ್ನರ್, ಆಡಮ್ ಜಂಪಾ, ಡ್ಯಾರಿಲ್ ಮಿಚೆಲ್, ಮಾರ್ಕ್ ಚಾಪ್ಮನ್, ಮುಸ್ತಾಫಿಜುರ್ ರೆಹಮಾನ್, ಡೆವೊನ್ ಕಾನ್ವೇ, ರಿಲೀ ರೊಸ್ಸೌ, ತಬ್ರೈ
Mirchi Vada: ಮೆಣಸಿನಕಾಯಿ ಬಜ್ಜಿ ಎಲ್ಲರೂ ತಿಂದೇ ಇರ್ತೀರಾ. ಆದ್ರೆ ಮೆಣಸಿನಕಾಯಿ ವಡಾ ಯಾರಿಗೆಲ್ಲ ಗೊತ್ತು ಹೇಳಿ? ನಾವು ಇವತ್ತು ಈ ಮಿರ್ಚಿ ವಡಾ ಮಾಡೋದು ಹೇಗೆ ಅಂತ ಹೇಳ್ತೇವೆ ನೋಡಿ
ಟಿ20 ವಿಶ್ವಕಪ್ ಇತಿಹಾಸದಲ್ಲಿ 9 ಆವೃತ್ತಿಗಳು ಯಶಸ್ವಿಯಾಗಿ ಮುಗಿದಿದ್ದು, 10ನೇ ಆವೃತ್ತಿ ನಡೆಯುತ್ತಿದೆ. ಈ ಪಂದ್ಯಾವಳಿಯಲ್ಲಿ ಅತ್ಯಂತ ಯಶಸ್ವಿ ನಾಯಕರಲ್ಲಿ ಭಾರತದ ಮಹೇಂದ್ರ ಸಿಂಗ್ ಧೋನಿ ಇಂದಿಗೂ ಯಶಸ್ವಿ ನಾಯಕರಾಗಿ ಉಳಿದುಕೊಂ
ಐಸಿಸಿ 2027 ರ ಏಕದಿನ ವಿಶ್ವಕಪ್ನಲ್ಲಿ ಆಡುವ ಬಗ್ಗೆ ಟೀಮ್ ಇಂಡಿಯಾ ಮಾಜಿ ನಾಯಕ ರೋಹಿತ್ ಶರ್ಮಾ ದೊಡ್ಡ ಹೇಳಿಕೆ ನೀಡಿದ್ದಾರೆ.
ಕರ್ನಾಟಕದ ಶಿವರಾತ್ರಿ ಹಬ್ಬದ ನೈವೇದ್ಯಕ್ಕೆ ಮತ್ತು ಉಪವಾಸದ ಬಿಡುವಿಗೆ ಅಂದರೇ 'ಪಾರಣೆ'ಗೆ ಅಂತಾನೇ ಕೆಲವು ವಿಶಿಷ್ಟವಾದ ಅಡುಗೆಗಳನ್ನು ಮಾಡ್ತಾರೆ.ಈ ಅಡುಗೆಗಳು ಕೇವಲ ರುಚಿ ಮಾತ್ರವಲ್ಲ, ಆರೋಗ್ಯದ ದೃಷ್ಟಿಯಿಂದಲೂ ಬಹಳ ಒಳ್ಳೆಯ
ಧುರಂಧರ್ ಚಿತ್ರವನ್ನು ನೆಟ್ಫ್ಲಿಕ್ಸ್ನಲ್ಲಿ ವಿಶ್ವಾದ್ಯಂತ ಬಿಡುಗಡೆಯಾದ ನಂತರ, ಪಾಕಿಸ್ತಾನದ ನೆಟ್ಫ್ಲಿಕ್ಸ್ನಲ್ಲಿ ನಂಬರ್ ಒನ್ ಸ್ಥಾನದಲ್ಲಿ ಟ್ರೆಂಡ್ ಆಗುತ್ತಿದೆ. ಏಕೆಂದರೆ ಅಲ್ಲಿನ ವೀಕ್ಷಕರು ಚಲನಚಿತ್ರವು ಏಕೆ '
ಆತ್ಮವಿಶ್ವಾಸ ಮತ್ತು ಧೈರ್ಯ ಹೆಚ್ಚಿದಂತೆ ತೂಕ ಇಳಿಕೆ ಸುಲಭವಾಗುತ್ತದೆ. ಕೇಟ್ ಡೇನಿಯಲ್ ಹೇಳುವಂತೆ, ಈ ಸರಳ ಅಭ್ಯಾಸಗಳು ತೂಕವನ್ನು ಬೆಣ್ಣೆಯಂತೆ” ಕರಗಿಸಬಹುದು. ಆದರೆ ಮುಖ್ಯವಾದದ್ದು ನಿರಂತರತೆ. ಒಂದು ದಿನ ಮಾಡಿದ ಪ್ರಯತ್ನ ಫ
ಈ ವೇಗದ ಬೌಲರ್ ಟಿ20 ಕ್ರಿಕೆಟ್ನಲ್ಲಿ ಯಾರು ಮುರಿಯದ ಐತಿಹಾಸಿಕ ದಾಖಲೆಯೊಂದನ್ನು ನಿರ್ಮಿಸಿದ್ದಾರೆ. ಯಾರು ಆ ಬೌಲರ್, ಯಾವ ತಂಡದಲ್ಲಿ ಆಡುತ್ತಾರೆ. ಇಲ್ಲಿದೆ ಸಂಪೂರ್ಣ ಮಾಹಿತಿ
ಕೆಲ ವಿಟಮಿನ್ ಕೊರತೆಯಿಂದ ಚರ್ಮದಲ್ಲಿ ತುರಿಕೆ, ದದ್ದು, ಒಣ ಚರ್ಮ ಸಮಸ್ಯೆ ಉಂಟಾಗಬಹುದು ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ. ಇವುಗಳನ್ನು ಸಮಯಕ್ಕೆ ಸರಿಯಾಗಿ ಪತ್ತೆ ಹಚ್ಚಿ ಚಿಕಿತ್ಸೆ ನೀಡುವುದು ಅಗತ್ಯ.
ರಕ್ತ ಪರೀಕ್ಷೆಗಳಲ್ಲಿ ಫಾಸ್ಟಿಂಗ್ ಶುಗರ್ ಗೊಂದಲ ಉಂಟುಮಾಡಬಹುದು ಎಂದು ಡಾ. ಸಂತೋಷ್ ಕುಮಾರ್ ಅಗರ್ವಾಲ್ ಹೇಳಿದ್ದಾರೆ. HbA1c ಸರಾಸರಿ ಸಕ್ಕರೆ ಮಟ್ಟ ನೀಡುತ್ತದೆ ಆದರೆ ಅದು ಕೂಡ ಕೆಲವೊಮ್ಮೆ ತಪ್ಪು ಹೇಳುತ್ತದೆ.
ಟೂರ್ನಮೆಂಟ್ನ ಗ್ರೂಪ್ ಬಿ ಪಂದ್ಯದಲ್ಲಿ ಶ್ರೀಲಂಕಾ ತಂಡವು ಒಮಾನ್ (Sri Lanka vs Oman) ತಂಡವನ್ನು 105 ರನ್ಗಳಿಂದ ಸೋಲಿಸಿತು. ಶ್ರೀಲಂಕಾ ತಂಡಕ್ಕೆ ಇದು ಟೂರ್ನಮೆಂಟ್ನಲ್ಲಿ ಸತತ ಎರಡನೇ ಗೆಲುವಾಗಿದೆ. ಮೊದಲ ಪಂದ್ಯದಲ್ಲಿ ನೇಪಾಳ ತಂಡವನ್ನ
ರಿಯಲ್ ಸ್ಟಾರ್ ಉಪೇಂದ್ರ ಅವರ ಮಗ ಆಯುಷ್ ಹೀರೋ ಆಗಿದ್ದಾರೆ. ಸದ್ದೇ ಇಲ್ಲದೆ ಇವರ ಚಿತ್ರದ ಶೂಟಿಂಗ್ ಶುರು ಆಗಿದೆ. ಕಾಶ್ಮೀರದಲ್ಲಿಯೇ ಮುಹೂರ್ತ ಆಗಿದೆ. ಅಲ್ಲಿಯೇ ಶೂಟಿಂಗ್ ಶುರು ಆಗಿದೆ. ಈ ಬಗೆಗಿನ ಕೆಲವು ಇಂಟ್ರಸ್ಟಿಂಗ್ ಮಾಹಿತಿ
ನವರಸ ನಾಯಕ ಜಗ್ಗೇಶ್ ತುಂಬಾನೆ ಹರ್ಟ್ ಆಗಿದ್ದಾರೆ. ಕಾಮೆಂಟ್ ಹೊಡೆಯೋರಿಗೆ ಸಖತ್ ಆಗಿಯೇ ಕೊಟ್ಟಿದ್ದಾರೆ. ನಿಮ್ಮ ಕೆಟ್ಟತನ ನಿಮ್ಮ ಅವನತಿಗೆ ಕಾರಣ ಅಂತಲೂ ಹೇಳಿದ್ದಾರೆ. ಇವರ ಮಾತುಗಳ ಕಂಪ್ಲೀಟ್ ವಿವರ ಇಲ್ಲಿದೆ ಓದಿ.
ಒಣ ದ್ರಾಕ್ಷಿಯಲ್ಲಿ ಪೌಷ್ಟಿಕಾಂಶಗಳು ಸಮೃದ್ಧವಾಗಿದ್ದರೂ, ಟೈರಮೈನ್ ಅಂಶದಿಂದ ಮೈಗ್ರೇನ್ ಇರುವವರು ಮತ್ತು ಮಧುಮೇಹಿಗಳು ಸೇವಿಸುವಾಗ ಎಚ್ಚರಿಕೆ ವಹಿಸಬೇಕು.
ಹೊಟ್ಟೆಯ ಸೋಂಕಿನಿಂದ ಚೇತರಿಸಿಕೊಂಡಿರುವ ಅಭಿಷೇಕ್ ಶರ್ಮಾ ಪಾಕಿಸ್ತಾನ ವಿರುದ್ಧದ ಹೈವೋಲ್ಟೇಜ್ ಪಂದ್ಯಕ್ಕೆ ಸಿದ್ಧತೆಗಳನ್ನು ಪ್ರಾರಂಭಿಸಿದ್ದಾರೆ.
12 Indian Dishes: ದಕ್ಷಿಣ ಭಾರತದಲ್ಲಿ ಬೆಳಗ್ಗೆ ಎದ್ದ ತಕ್ಷಣ ನೆನಪಾಗೋದೇ ಇಡ್ಲಿ-ದೋಸೆ ಮತ್ತು ಕಾಯಿ ಚಟ್ನಿ. ಹಸಿಮೆಣಸಿನಕಾಯಿ, ಶುಂಠಿ, ಒಗ್ಗರಣೆ ಹಾಕಿ ರುಬ್ಬಿದ ಫ್ರೆಶ್ ತೆಂಗಿನಕಾಯಿ ಚಟ್ನಿ ಇದ್ರೆ ಎಷ್ಟೇ ಇಡ್ಲಿ ಇದ್ರೂ ಖಾಲಿ ಆಗುತ್ತೆ.

17 C