ಯಾವ ರೂಟ್ನಿಂದ ದುಡ್ಡು ಕಲೆಕ್ಟ್ ಮಾಡ್ಬಹುದು ಅಂತ ನೋಡ್ತಿದ್ದಾರೆ ಮಂಥನ!
ಹುಬ್ಬಳ್ಳಿ ವಿಜಯಪುರ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 52 ಅಭಿವೃದ್ಧಿಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. 199 ಕಿಮೀ ಇರುವ ಈ 2 ಪಥದ ಈ ಹೆದ್ದಾರಿಯನ್ನು ನಾಲ್ಕು ಪಥವಾಗಿ ಪರಿವರ್ತಿಸಲು ಡಿಪಿಆರ್ ಆಹ್ವಾನಿಸಲಾಗಿದೆ. ಈ ಹೆದ
ಕಾಂಗ್ರೆಸ್ ಸರ್ಕಾರಕ್ಕೆ ಇಂದು ಸಾವಿರ ದಿನಗಳು ಪೂರೈಸಿದ ಸಂಭ್ರಮ. ಇದನ್ನು ಸಂಭ್ರಮಿಸಲು ಕಾಂಗ್ರೆಸ್ ಹಾವೇರಿಯಲ್ಲಿ ಸಮಾವೇಶ ಹಮ್ಮಿಕೊಂಡಿದ್ದು, ಇದರಲ್ಲಿ ಭಾಗವಹಿಸಲು ಹಾವೇರಿಗೆ ಸಿಎಂ ಸಿದ್ದರಾಮಯ್ಯ ಬಂದಿಳಿದಿದ್ದಾರೆ. ಈ ವ
Rahul Dravid Emotional Speech- ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಆಡಲು ರಾಜ್ಯ ಸರ್ಕಾರದಿಂದ ಗ್ರೀನ್ ಸಿಗ್ನಲ್ ಸಿಕ್ಕಿದ ಬೆನ್ನಲ್ಲೇ ಕೆಎಸ್ ಸಿಎ ರಾಜ್ಯದ ಮಹಾನ್ ಕ್ರಿಕೆಟ್ ಸಾಧಕರಾದ ಅನಿಲ್ ಕುಂಬ್ಳೆ, ರಾಹುಲ್ ದ್ರಾವಿಡ್ ಮತ್ತು ಶಾಂ
ಬ್ರೈನ್ಡೆಡ್ ಆಗಿ ಎಷ್ಟು ಗಂಟೆ ಒಳಗಡೆ ಅಂಗಾಂಗ ದಾನ ಮಾಡಬಹುದು? Dr Anoop Gowda
ಭಾರತ ಹಾಗೂ ಅಮೆರಿಕಾದ ಒಪ್ಪಂದದ ಕುರಿತು ಮಹತ್ವದ ಹೇಳಿಕೆಯನ್ನು ಕೇಂದ್ರ ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಅವರು ನೀಡಿದ್ದು, ಬಾಂಗ್ಲಾದೇಶಕ್ಕೆ ಸಿಕ್ಕ ಶೂನ್ಯ ಸುಂಕದ ಸೌಲಭ್ಯ ಭಾರತದ ಜವಳಿ ಉದ್ಯಮಕ್ಕೂ ಸಿಗಲಿದೆ ಎಂದು ಹೇಳಿಕೆ
ಕೆಎಎಸ್ ಹುದ್ದೆಯಿಂದ ಸ್ವಯಂ ನಿವೃತ್ತಿ ಪಡದು ಸ್ವಾಮೀಜಿಯಾದವರಿಗೆ ಕರ್ನಾಟಕ ಸರ್ಕಾರ ಬಡ್ತಿ ನೀಡಿದೆ. ಈ ಕುರಿತು ದಾಖಲೆಯನ್ನು ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಅವರ ಬಿಡುಗಡೆ ಮಾಡಿದ್ದಾರೆ. ಇದು ಸರ್ಕಾರದ ಮತ್ತೊಂದು ಎಡವಟ್ಟ
ಹಂಪಿಯಲ್ಲಿ ಕಾಂಗ್ರೆಸ್ ಸರ್ಕಾರ ಸಾವಿರ ದಿನಗಳನ್ನು ಪೂರೈಸಿದ ಕುರಿತು ಹೇಳಿಕೆ ನೀಡಿ ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆದಿದೆ ಎಂದು ಸಿಎಂ ಸಿದ್ದರಾಮಯ್ಯ ಎಂದು ಹಾವೇರಿಯಲ್ಲಿ ನಡೆಯಲಿರುವ ಸಾವಿರ ದಿನದ ಮೈಲಿಗಲ್ಲು ಸಮಾವೇ
ಕೆಎಸ್ಆರ್ಟಿಸಿ ಬೆಂಗಳೂರಿನಿಂದ ನಾಲ್ಕು ಹೊಸ ಟೂರ್ ಪ್ಯಾಕೇಜ್ ಆರಂಭಿಸಿದೆ. ಇದು 1 ದಿನದ ಪ್ರವಾಸವಾಗಿರಲಿದ್ದು, ಮಂಡ್ಯ, ಕೋಲಾರ , ಮೈಸೂರು ಜಿಲ್ಲೆಗಳ ಪ್ರವಾಸಿ ತಾಣಗಳು ಸೇರಿವೆ. ಅಶ್ವಮೇಧ, ರಾಜಹಂಸ ಬಸ್ಗಳಲ್ಲಿ ಈ ಪ್ರವಾಸ ಕ
Embarassment for Pakistan Team : ಆರ್ಥಿಕವಾಗಿ ನಷ್ಟದಲ್ಲಿರುವ ಪಾಕಿಸ್ತಾನ ತಂಡಕ್ಕೆ ದೊಡ್ಡ ಮುಖಭಂಗವಾಗಿದೆ. ಹೋಟೆಲ್ ಬಿಲ್ ಪಾವತಿಸಲಾಗದೇ, ಪಾಕಿಸ್ತಾನದ ರಾಷ್ಟ್ರೀಯ ಹಾಕಿ ಆಟಗಾರರು, ಗಂಟೆಗಟ್ಟಲೇ ರಸ್ತೆಯಲ್ಲಿ ತಿರುಗಾಡುವಂತಹ ಪರಿಸ್ಥಿತಿ ನಿ
ಮೈಸೂರಲ್ಲಿ ಅದ್ಧೂರಿ ಮಹಾ ಶಿವರಾತ್ರಿ ಆಚರಣೆಗೆ ಸಿದ್ಧತೆ ನಡೆದಿದೆ. ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಜನಿಸಿದಾಗ ಹರಕೆ ರೂಪದಲ್ಲಿ ಕೊಟ್ಟಿದ್ದ ಚಿನ್ನದ ಕೊಳಗವನ್ನು ಮೈಸೂರು ಜಿಲ್ಲಾಡಳಿತವು ದೇವಾಲಯದ ಸುಪರ್ದಿಗೆ ಒಪ್ಪಿಸ
ಅಸ್ಸಾಂ ಪ್ರವಾಸದಲ್ಲಿರುವ ಪ್ರಧಾನಿ ಮೋದಿಯವರು ಇಂದು ಅಲ್ಲಿ ಹಲವು ಯೋಜನೆಗಳನ್ನು ಲೋಕಾರ್ಪಣೆ ಮಾಡಲಿದ್ದಾರೆ. ಅದರಲ್ಲಿ ಮಹತ್ವ ಪಡೆದಿರುವುದು ಮೋರಾನ್ ನಲ್ಲಿ C-130J ವಿಮಾನದಲ್ಲಿ ಈಶಾನ್ಯದ ಮೊದಲ ತುರ್ತು ಲ್ಯಾಂಡಿಂಗ್ ಸೌಲಭ್ಯ.
ಕರ್ನಾಟಕ ಮೂಲದ ಸಾಕೇತ್ ಭವಿಷ್ಯದ ನೂರಾರು ಕನಸುಗಳನ್ನಿಟ್ಟುಕೊಂಡು ಅಮೆರಿಕಕ್ಕೆ ತೆರಳಿದ್ದು, ಈಗ ಸಡನ್ ನಾಪತ್ತೆಯಾಗಿರುವ ಸುದ್ದಿ ಕುಟುಂಬದವರಿಗೆ ಬರಸಿಡಿಲಿನಂತೆ ಎರಗಿದೆ. ಅಲ್ಲಿನ ಸ್ಥಳೀಯ ಪೊಲೀಸ್ ಇಲಾಖೆ, ಭಾರತೀಯ ರಾಯಭಾರ
MS Dhoni Biopic : ಸದ್ಯ ವಿಶ್ವ ಕ್ರಿಕೆಟ್’ನಲ್ಲಿ ಸುದ್ದಿಯಲ್ಲಿರುವ ಪಾಕಿಸ್ತಾನದ ಕ್ರಿಕೆಟರ್ ಉಸ್ಮಾನ್ ತಾರಿಕ್, ಕ್ರಿಕೆಟ್ ಮೈದಾನಕ್ಕೆ ಇಳಿಯಲು ಕಾರಣದ ರಹಸ್ಯವನ್ನು ಬಹಿರಂಗ ಪಡಿಸಿದ್ದಾರೆ. ನನ್ನ ಕ್ರಿಕೆಟಿನಾಗಿ ಬದಲಾದ ವೃತ್ತಿ ಜೀ
ನಮ್ಮವರೇ ನಮ್ಮ ಕಷ್ಟಕಾಲದಲ್ಲಿ ಆಗದೇ ಇರುವ ಈ ದಿನಗಳಲ್ಲಿ ಬೆಂಗಳೂರಿನ ವೈದ್ಯರೊಬ್ಬರು ತನ್ನ ವೃತ್ತಿಯ ವ್ಯಾಪಿಯನ್ನು ಬಿಟ್ಟು ಅಪರೊಪದ ಕಾರ್ಯವೊಂದನ್ನು ಮಾಡಿದ್ದಾರೆ. ಹೌದು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ವೈದ್ಯೆ
ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ 2019ರಲ್ಲಿ ಭಾರತೀಯ ಸೇನಾ ಯೋಧರಿದ್ದ ವಾಹನದ ಮೇಲೆ ನಡೆದಿದ್ದ ಆತ್ಮಾಹುತಿ ಬಾಂಬ್ ದಾಳಿಯಲ್ಲಿ 40 ಯೋಧರು ಬಲಿಯಾದ ಕರಾಳ ದುರಂತಕ್ಕೆ ಫೆ.14ಕ್ಕೆ 7 ವರ್ಷ ತುಂಬಿದೆ. ಈ ದಾಳಿಗೆ ಭಾರತ ಪ್ರತೀಕಾರ
ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಜೈಲಿನಲ್ಲಿ ಹಿಂಸಿಸಲಾಗುತ್ತಿದ್ದು, ಅವರು ತಮ್ಮ ಕಣ್ಣು ದೃಷ್ಠಿ ಕಳೆದುಕೊಂಡಿದ್ದಾರೆ ಎಂಬ ಸುದ್ದಿಗಳು ಹರಡಿದ ಬೆನ್ನಲ್ಲೆ, ಅವರನ್ನು ಇನ್ನೆರಡು ತಿಂಗಳಿನಲ್ಲಿ ಅದಿಯ
ಮಾಲ್, ಪಾರ್ಕ್, ಪ್ರೇಕ್ಷಣಿಯ ಸಾರ್ವಜನಿಕ ಸ್ಥಳಗಳಲ್ಲಿ ಕೈ ಕೈ ಹಿಡಿದು ಓಡಾಡುವ ಪ್ರೇಮಿಗಳಿಗೆ ಶ್ರೀರಾಮ ಸೇನೆ ಉಡುಪಿ ಜಿಲ್ಲಾ ಘಟಕವು ಎಚ್ಚರಿಕೆ ನೀಡಿದ್ದು, ಹೆತ್ತವರಿಗೆ-ಪೊಲೀಸರಿಗೆ ತಿಳಿಸುವ ಬಗ್ಗೆ ಎಚ್ಚರಿಕೆ ನೀಡಿದ್ದಾರೆ.
DCM DK Shivakumar and Maha Shivaratri : ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ನೊಣವಿನಕೆರೆ ಸೋಮೇಕಟ್ಟೆ ಶ್ರೀ ಕಾಡ ಸಿದ್ದೇಶ್ವರ ಮಠದ ಅಜ್ಜಯ್ಯನ ಜಾತ್ರಾ ಮಹೋತ್ಸವದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಪಾಲ್ಗೊಂಡಿದ್ದರು. ಆವೇಳೆ ಮಾತನಾಡಿದ ಡಿಕೆಶಿ, ಶಿ
ವ್ಯಾಲಂಟೈನ್ಸ್ ಡೇ ಅಥವಾ ಪ್ರೇಮಿಗಳ ದಿನ'ದ ಆಚರಣೆ ಒಬ್ಬೊಬ್ಬರದ್ದು ಒಂದೊಂದು ರೀತಿ. ಒಂದೊಂದು ಜೋಡಿಯ ಕಥೆಯೂ ಒಂದೊಂದು,.. ಯಾಕೆ ಆಚರಿಸಬೇಕು ಎನ್ನುವವರು ಒಂದೆಡೆಯಾದ್ರೆ, ಯಾಕೆ ಆಚರಿಸಬಾರದು ಎನ್ನುವರು ಒಂದೆಡೆ. ಸಾಮಾಜಿಕ ಜಾಲತಾ
ತಮ್ಮ ಏಕೈಕ ಪುತ್ರಿಯನ್ನು ಅಪಘಾತದಲ್ಲಿ ಕಳೆದುಕೊಂಡ ದಂಪತಿ, ಎದೆಗುಂದಿದರೂ, ಉಳಿದ ಮಕ್ಕಳ ಜೀವ ಉಳಿಸುವ ಗಟ್ಟಿ ಮನಸು ಮಾಡಿ 5 ಮಕ್ಕಳ ಜೀವ ಉಳಿಸಲು ಕಾರಣರಾಗಿದ್ದಾರೆ ಕೇರಳ ದಂಪತಿಗಳಾದ ಅರುಣ್ ಹಾಗೂ ಶೆರಿನ್ ದಂಪತಿ. ಆ ಮೂಲಕ ಅಮರವಾ
ಪ್ರೇಮಿಗಳ ದಿನ, ಇದು ಭಾರತೀಯ ಸಂಸ್ಕೃತಿಯದ್ದಲ್ಲದೇ ಹೋದರೂ, ಈಗಿನ ಕಾಲದಲ್ಲಿ ಹೆಚ್ಚು ಆಚರಿಸ್ಲಪಡುವ ದಿನ,, ಪ್ರೀತಿ-ಪ್ರೇಮ ಹಾಘೂ ಕಾವ್ಯ ಕವಿತೆಯ ಸಂಬಂಧಗಳ ಬಗ್ಗೆ ಕವಿ ಸುಬ್ರಾಯ ಚೊಕ್ಕಾಡಿಯವರು ಕಾಲೇಜು ವಿದ್ಯಾರ್ಥಿಗಳಿಗೆ ಹೇ
ಇಡೀ ಬೆಂಗಳೂರನ್ನೇ ಬೆಚ್ಚಿ ಬೀಳಿಸಿದ್ದ ರೌಡಿ ಶೀಟರ್ ಬಿಕ್ಲು ಶಿವ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಪೊಲೀಸರಿಗೂ ಸಿಐಡಿ ತನಿಖಾ ಸಂಕಷ್ಟ ಪ್ರಾರಂಭ ಆಗಿದೆ. ಹತ್ಯೆಗೆ ಪರೋಕ್ಷವಾಗಿ ಕಾರಣವಾಗಿರುವ ಕೆಲವು ಪೊಲೀಸ್ ಅಧಿಕ
ಜಿಂಬಾಬ್ವೆ ತಂಡ ಆಸ್ಟ್ರೇಲಿಯಾವನ್ನು ಸೋಲಿಸಿದ್ರೆ ಭಾರತ ವಿಶ್ವಕಪ್ ಗೆಲ್ಲುತ್ತಾ? ಇದೆಂತಹಾ ಪ್ರಶ್ನೆ! ಬೇರೆ ಗುಂಪಿನಲ್ಲಿರುವ ತಂಡದ ಸೋಲು ಗೆಲುವಗಳನ್ನು ಕಟ್ಟಿಕೊಂಡು ಭಾರತಕ್ಕೆ ಏನಾಗಬೇಕಿದೆ ನೀವು ಅಂದುಕೊಂಡರೆ ಅದೇನು ತಪ
ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು' ಖ್ಯಾತಿಯ ಅಖಿಲಾ ದೇಚಮ್ಮ ತುಂಬು ಗರ್ಭಿಣಿ: ಬೇಬಿ ಬಂಪ್ ಫೋಟೋಗಳು ಇಲ್ಲಿವೆ...
Rajasthan Royals Captain Riyan Parag- ಸಂಜು ಸ್ಯಾಮ್ಸನ್ ಅವರು ಟ್ರೇಡ್ ಪ್ರಕ್ರಿಯೆಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪಾಲಾಗಾದ ಅವರ ಬದಲಿಗೆ ಅಲ್ಲಿಂದ ರಾಜಸ್ಥಾನ ರಾಯಲ್ಸ್ ತೆಕ್ಕೆಗೆ ಬಿದ್ದ ಅನುಭವಿ ರವೀಂದ್ರ ಜಡೇಜಾ ಅವರಿಗೆ ನಾಯಕನ ಸ್ಥಾನ ಸಿ
ಕದ್ದ ಆಸ್ತಿಯ ವಿಷಯನ್ನು ಹಿಂದಿರುಗಿಸುವ ಬಗ್ಗೆ ಕರ್ನಾಟಕ ಹೈಕೋರ್ಟ್ ಮಹತ್ವದ ಆದೇಶ ಹೊರಡಿಸಿದೆ. ಐಐಎಫ್ಎಲ್ ಫೈನಾನ್ಸ್ ಕಂಪನಿಯಿಂದ ಹೈಕೋರ್ಟ್ಗೆ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದೆ. ಪೊಲೀಸರು ವಸ್ತುಗಳನ್ನು ಹ
‘‘ರಾಜ್ಯದಲ್ಲಿ ರಾಜಕೀಯ ಅಸ್ಥಿರತೆ ಉಂಟಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಯಾವುದೇ ಕಾರಣಕ್ಕೂ ಅಧಿಕಾರ ಬಿಡಲ್ಲ ಎನ್ನುತ್ತಾರೆ. ಡಿಕೆಶಿ ಅಧಿಕಾರ ಕಿತ್ತುಕೊಳ್ಳುತ್ತೇನೆ ಎನ್ನುತ್ತಾರೆ. ಇದು ಒಂದು ರೀತಿ ರಾಜಕೀಯ ಸರ್ಕಸ್,
ಮಂಡ್ಯ ಜಿಲ್ಲಾಧಿಕಾರಿಗಳ ವರ್ಗಾವಣೆಯ ನಕಲಿ ಪತ್ರ ರಾಜಕೀಯವಾಗಿ ಭಾರೀ ಸದ್ದು ಮಾಡುತ್ತಿದೆ. ನಕಲಿ ಪತ್ರ ಹಂಚುತೀರಲ್ಲ ನಿಮಗೆ ಕನಿಷ್ಠ ಜ್ಞಾನವೂ ಇಲ್ಲವೇ? ಎಂದು BJP ನಾಯಕರ ವಿರುದ್ಧ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಗರಂ ಆಗಿದ
ಫೆ.21 ರಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಅಸ್ಸಾಂನ ಕರ್ಚಾ ಜಿಲ್ಲೆಯಲ್ಲಿರುವ ಭಾರತ-ಬಾಂಗ್ಲಾದೇಶ ಅಂತಾರಾಷ್ಟ್ರೀಯ ಗಡಿಗೆ ಭೇಟಿ ನೀಡಲಿದ್ದಾರೆ. ಅಸ್ಸಾಂ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದೆ. ಅದಕ್ಕೂ ಮುಂಚಿತವಾಗಿ ಬಾಂ
ಲವ್ ಮಾಡಿ ಮದುವೆ ಆದರೂ ಡಿವೋರ್ಸ್ ಆಗೋದಕ್ಕೆ ಕಾರಣವೇನು?Dr. Purvi Jayaaraaj
ರಾಜ್ಯ ಕಾಂಗ್ರೆಸ್ನಲ್ಲಿ ಭಿನ್ನಮತ ಮತ್ತೆ ಭುಗಿಲೆದ್ದಿದೆ. ಒಂದು ಕಡೆಯಲ್ಲಿ ಡಿಕೆ ಶಿವಕುಮಾರ್ ದೆಹಲಿಯಲ್ಲಿ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಮತ್ತೊಂದು ಕಡೆಯಲ್ಲಿ ಕಾಂಗ್ರೆಸ್ ಶಾಸಕರು ವಿದೇಶ ಪ
Indo Pakistan Cricket Rivalry- ಕ್ರಿಕೆಟ್ ಪ್ರೇಮಿಗಳೆಲ್ಲರೂ ಫೆಬ್ರವರಿ 15ರಂದು ನಡೆಯಲಿರುವ ಭಾರತ Vs ಪಾಕಿಸ್ತಾನ ನಡುವಿನ ಜಿದ್ದಾಜಿದ್ದಿನ ಪಂದ್ಯಕ್ಕಾಗಿ ಕಾಯುತ್ತಿದ್ದಾರೆ. ಆದರೆ ಕೊಲಂಬೊದಲ್ಲಿ ಪಂದ್ಯ ನಡೆಯುವ ದಿನವಾದ ಭಾನುವಾರದಂದು ಮಳೆಯಾ
ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕ ಜೋ ಸೈಮನ್ ಕೊನೆಯುಸಿರೆಳೆದಿದ್ದಾರೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ನಡೆದ ಸಭೆಯಲ್ಲಿ ಜೋ ಸೈಮನ್ ಭಾಗವಹಿಸಿದ್ದರು. ಈ ವೇಳೆ ಹೃದಯಾಘಾತ ಸಂಭವಿಸಿ ಜೋ ಸೈಮನ್ ಚಿರನಿದ್ರೆಗೆ ಜ
ಮಂಡ್ಯ ಡಿಎಚ್ಒ ಡಾ.ಕೆ. ಮೋಹನ್ ಅವರ ವರ್ಗಾವಣೆ ಆದೇಶದ ನಕಲಿ ಪತ್ರ ವೈರಲ್ ಆಗಿದ್ದು, ಬಿಜೆಪಿಗೆ ಆಹಾರವಾಗಿದೆ. ಈ ಪತ್ರವನ್ನು ಮುಂದಿಟ್ಟುಕೊಂಡು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿದೆ. ಡಿಎಚ್ಒಗಳು ಆರೋಗ್ಯ ಇಲಾಖೆಯಲ್ಲ
ICC T20 World Cup 2026- ಟಿ20 ವಿಶ್ವಕಪ್ ಟೂರ್ನಿ ವೇಳೆ ಭಾರತ ತಂಡದ ಆಟಗಾರರೊಂದಿಗೆ ಅವರ ಪತ್ನಿಯರು, ಭಾವೀ ಪತ್ನಿಯರು ಇರುವ ಹಾಗಿಲ್ಲ ಎಂದು ಬಿಸಿಸಿಐ ಕಟ್ಟುನಿಟ್ಟಿನನ ಸೂಚನೆ ನೀಡಿದೆಯಷ್ಟೇ. ಆದರೆ ಜಸ್ಪ್ರೀತ್ ಬುಮ್ರಾ ಅವರಿಗೆ ಮಾತ್ರ ಈ ಸಮಸ್
ಈಗಾಗಲೇ ಹಲವು ಗ್ಲೋಬಲ್ ಬ್ರ್ಯಾಂಡ್ ಗಳ ರಾಯಭಾರಿಯಾಗಿರುವ BTS JK ಇದೀಗ ಮತ್ತೊಂದು ಐಷಾರಾಮಿ ಬ್ರ್ಯಾಂಡ್ ನ ರಾಯಭಾರಿಯಾಗಿ ಆಯ್ಕೆಯಾಗಿದ್ದಾರೆ. ಸೋಲ್ ನಲ್ಲಿ ಅದ್ದೂರಿಯಾಗಿ ಕಾರ್ಯಕ್ರಮ ಮಾಡುವ ಮೂಲಕ ಸ್ವಿಸ್ ನ ಐಷಾರಾಮಿ ವಾ
ಚೀನಾ ದೇಶದ ಜೊತೆಗೆ ಉತ್ತಮ ಬಾಂಧವ್ಯವನ್ನು ನಿರ್ಮಾಣ ಮಾಡುವ ಉದ್ದೇಶದಿಂದ ನೆಹರೂ ಅವರು ಟಿಬೆಟನ್ನು ಚೀನಾದ ಭಾಗವೆಂದು ಗುರುತಿಸಿದ್ದರು ಎಂದು ಚೀಫ್ ಆಫ್ ಡಿಫೆನ್ಸ್ ಸ್ಟಾಫ್ ಜನರಲ್ ಅನಿಲ್ ಚೌಹಾಣ್ ವ್ಯಾಖ್ಯಾನಿಸಿದ್ದಾರೆ. ಡೆ
ಶ್ರೀ ಸತ್ಯ ಸಾಯಿ ಅನ್ನಪೂರ್ಣ ಟ್ರಸ್ಟ್ ನಡೆಸುತ್ತಿರುವ 'ಸಾಯಿ ಶ್ಯೂರ್' ಯೋಜನೆಗೆ ಇದೀಗ ದಶಮಾನೋತ್ಸವದ ಸಂಭ್ರಮ. ಪೌಷ್ಟಿಕಾಂಶದಿಂದ ಬಳಲುತ್ತಿರುವ ಸರಕಾರಿ ಶಾಲೆಯಲ್ಲಿ ಓದುತ್ತಿರುವ ಬಡ ಮಕ್ಕಳಿಗೆಂದೇ ಆರಂಭವಾದ ಈ ಯೋಜನೆಗೆ ಇದ
ಪ್ರಧಾನಿ ನರೇಂದ್ರ ಮೋದಿ ಅವರ ಪ್ರಧಾನಮಂತ್ರಿ ಕಾರ್ಯಾಲಯ ಮಹತ್ವಾಕಾಂಕ್ಷೆಯ ಸೆಂಟ್ರಲ್ ವಿಸ್ತಾ ಯೋಜನೆ ಭಾಗವಾಗಿ ನಿರ್ಮಿಸಿರುವ ‘ಸೇವಾ ತೀರ್ಥ’ ಭವನವನ್ನು ಉದ್ಘಾಟಿಸಿದರು. ಸೆಂಟ್ರಲ್ ವಿಸ್ತಾ ಯೋಜನೆಯಡಿ ವಿವಿಧ ಸಚಿವಾಲಯ
ICC T20 World Cup 2026- ಯಾರೂ ಊಹಿಸದ ರೀತಿಯಲ್ಲಿ ಜಿಂಬಾಬ್ವೆ ತಂಡ ಬಲಿಷ್ಠ ಆಸ್ಟ್ರೇಲಿಯಾ ತಂಡವನ್ನು ಸೋಲಿಸಿದೆ. ಕೊಲಂಬೊದಲ್ಲಿ ನಡೆದ ಪಂದ್ಯದಲ್ಲಿ 170 ರನ್ ಗಳ ಸ್ಪರ್ಧಾತ್ಮಕ ಗುರಿಯನ್ನು ಪಡೆದ ಕಾಂಗರೂಗಳಿಗೆ ಠಕ್ಕರ್ ಕೊಟ್ಟಿದ್ದು ಜಿಂಬಾಬ
ಸಚಿವ ದಿನೇಶ್ ಗುಂಡೂರಾವ್ ಅವರು ಕರೆದಿದ್ದ ಸಭೆಗೆ ಸರ್ಕಾರಿ ವೈದ್ಯಾಧಿಕಾರಿಗಳ ಸಂಘ ಗೈರಾಗಿದೆ. ಸಂಘದ ಈ ನಿಲುವು ಇದೀಗ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ಆದರೆ ಆರೋಗ್ಯ ಇಲಾಖೆಯಲ್ಲಿ ಸುಧಾರಣೆ ತರುತ್ತಿದ್ದೇವೆ. ಯಾವ ಉದ್ದೇ
ಶಕ್ತಿ ಯೋಜನೆಯಡಿ ಉಚಿತ ಬಸ್ ಟಿಕೆಟ್ಗೆ ಸ್ಮಾರ್ಟ್ ಕಾರ್ಡ್ ಜಾರಿಗೆ ತರಲು ಸರ್ಕಾರ ಮುಂದಾಗಿದೆ. ಈ ಬಗ್ಗೆ ಸಚಿವ ಸಂಪುಟದಲ್ಲಿ ತೀರ್ಮಾನಿಸಿದ್ದು, ಫಲಾನುಭವಿ ಮಹಿಳೆಯರಿಗೆ ಉಚಿತವಾಗಿ ಕಾರ್ಡ್ ವಿತರಿಸಲಾಗುತ್ತದೆ. ಈ ಹೊಸ ವ
ಬಾಂಗ್ಲಾದೇಶದಲ್ಲಿ ಯುವ ವಿದ್ಯಾರ್ಥಿ ಪ್ರತಿಭಟನೆಗಳ ನಂತರ ಸರ್ಕಾರ ಉರುಳಿದ 18 ತಿಂಗಳ ಬಳಿಕ ಮತ್ತೆ ಚುನಾವಣೆ ನಡೆದಿದ್ದು,ಈ ಚುನಾವಣೆಯಲ್ಲಿ ಬಹುಮತ ಪಡೆಯುವ ಮೂಲಕ BNP ಪಕ್ಷ ಅಭೂತ ಪೂರ್ವ ಗೆಲುವು ಸಾಧಿಸಿದ್ದು, ಈ ಪಕ್ಷದ ನಾಯಕ ತಾರ
ಹೆತ್ತ ಮಗನೇ ತಂದೆ ತಾಯಿಯನ್ನು ಚಾಕುವಿನಿಂದ ಇರಿದು ಕೊಂದಿದ್ದಾನೆ. ತಂದೆ ನೌಕಾಪಡೆ ನಿವೃತ್ತ ಕ್ಯಾಪ್ಟನ್ ಹಾಗೂ ತಾಯಿ ದಂತ ವೈದ್ಯೆಯಾಗಿದ್ದರು. ವಿಜ್ಞಾನ ನಗರದ ಆದರ್ಶ ವಿಸ್ತಾ ಅಪಾರ್ಟಮೆಂಟ್ನ ವಿಲ್ಲಾ ನಿವಾಸಿ ನವೀನ್ಚಂ
Former Pak Captain : ಭಾರತ ಮತ್ತು ಪಾಕಿಸ್ತಾನದ ನಡುವೆ ಇದೇ ಭಾನುವಾರ ಟಿ20 ವಿಶ್ವಕಪ್ ಪಂದ್ಯ ನಡೆಯಲಿದೆ. ಈ ಸಂದರ್ಭದಲ್ಲಿ ಪಾಕಿಸ್ತಾನದ ಮಾಜಿ ನಾಯಕ ಮೊಹಮ್ಮದ್ ಹಫೀಜ್ ಎರಡೂ ತಂಡಗಳಿಗೆ ವಿಶೇಷ ಮನವಿಯನ್ನು ಸಲ್ಲಿಸಿದ್ದಾರೆ. ಎರಡೂ ರಾಷ್ಟ್ರ
ನೆರೆ ರಾಷ್ಟ್ರ ಪಾಕಿಸ್ತಾನದ ಗೋಳು ಒಂದೆರೆಡಲ್ಲ, ತನ್ನ ಹುಚ್ಚು ವರ್ತನೆಗಳಿಂದ ಜಾಗತಿಕ ಮಟ್ಟದಲ್ಲಿ ನಗೆಪಾಟಲಿಗೆ ಗುರಿಯಾಗುವ ಅದು, ಈ ಬಾರಿ ಇತ್ತೀಚಿಗೆ ಅಮೆರಿಕ ಬಿಡುಗಡೆ ಮಾಡಿದ್ದ ಭಾರತದ ನಕ್ಷೆಯಿಂದಾಗಿ ತೀವ್ರ ಮುಜುಗರಕ್ಕ
ಇನ್ನೇನೂ ಬೇಸಿಗೆ ಆರಂಭಕ್ಕೆ ಕ್ಷಣಗಣಣೆ ಆರಂಭವಾಗಿದ್ದು,ಈ ಬಾರಿಯ ಬೇಸಿಗೆ ಬೇಗೆಯಿಂದ ಕಪ್ಪತಗುಡ್ಡಕ್ಕೆ ರಕ್ಷಣೆ ನೀಡಲು ಅರಣ್ಯ ಇಲಾಖೆ ಮುಂದಾಗಿದ್ದು, ಫೈರ್ ಲೈನ್ ಎಂಬ ವಿನೂತನ ಯೋಜನೆ ನಡೆಸಲು ಸಿದ್ದತೆ ಮಾಡಿಕೊಂಡಿದೆ. ಕಪ್
ಗೃಹಲಕ್ಷ್ಮಿ, ಗೃಹಜ್ಯೋತಿ ಮತ್ತಿತರ ಗ್ಯಾರಂಟಿ ಯೋಜನೆಗಳ ಸೌಲಭ್ಯ ಪಡೆಯಲು ಪಡಿತರ ಚೀಟಿ ಕಡ್ಡಾಯ ಮಾಡಲಾಗಿದೆ. ಆದರೆ, ಈ ಯೋಜನೆಗಳ ಆರಂಭಕ್ಕೂ ಮೊದಲು ಪಡಿತರ ಚೀಟಿ ಹೊಂದಿಲ್ಲದವರು ಹೆಚ್ಚಿನ ಸಂಖ್ಯೆಯಲ್ಲಿಅರ್ಜಿ ಸಲ್ಲಿಸುತ್ತಿ
ಆಧುನಿಕ ಜಗತ್ತಿನಲ್ಲಿ ಇಂದು ಮಹಿಳೆಯರು ತಂತ್ರಜ್ಞಾನದಿಂದ ಹಿಡಿದು, ಪೈಲೆಟ್ ದೇಶಸೇವೆ ಮಾಡುವ ಸೈನಿಕರು ಹೀಗೆ ಬಹುತೇಕ ಎಲ್ಲಾ ಕ್ಷೇತ್ರಗಳಲ್ಲೂ ಮುಂಚೂಣಿಯಲ್ಲಿದ್ದಾರೆ. ಆದರೆ, ಕರ್ನಾಟಕದಲ್ಲಿ ಅಗ್ನಿಶಾಮಕ ಇಲಾಖೆ ಶುರುವಾಗಿ
ಬರೋಬ್ಬರಿ 18 ತಿಂಗಳುಗಳ ಬಳಿಕ ನಡೆದ ಬಾಂಗ್ಲಾದೇಶ ರಾಷ್ಟ್ರೀಯ ಚುನಾವಣೆಯಲ್ಲಿ ತಾರಿಕ್ ರೆಹಮಾನ್ ಅವರ ಬಾಂಗ್ಲಾದೇಶ ನ್ಯಾಷನಲ್ ಪಾರ್ಟಿ (ಬಿಎನ್ಪಿ) ಐತಿಹಾಸಿಕ ದಿಗ್ವಿಜಯ ಸಾಧಿಸಿದೆ. ಇತ್ತೀಚಿಗಷ್ಟೇ ಲಂಡನ್ನಿಂದ ಮರಳಿದ್ದ
ಗೌತಮಿ ಗೌಡಗೆ ಬರ್ತ್ಡೇ ಸರ್ಪ್ರೈಸ್ ನೀಡಿದ ಪತಿ ಜಾರ್ಜ್ ಕ್ರಿಸ್ಟಿ
ಕಸ ಸಂಗ್ರಹ ವೇಳೆ ಹಸಿ ಕಸ ಹಾಗೂ ಒಣ ಕಸವನ್ನು ಬೇರ್ಪಡಿಸಿ ಕೊಡಲು ಹೇಳಿದ್ದಕ್ಕೆ ಪೌರ ಕಾರ್ಮಿಕರ ಮೇಲೆ ಹಲ್ಲೆ ನಡೆದಿದೆ. ದಾವಣಗೆರೆಯ ಮೆಹಬೂಬ್ ನಗರದಲ್ಲಿ ಘಟನೆ ನಡೆದಿದೆ. ಕರಿಬಸಪ್ಪ ಹಲ್ಲೆಗೊಳಗಾದ ಪೌರ ಕಾರ್ಮಿಕ ಹಾಗೂ ವ
ವಿಧಾನ ಪರಿಷತ್ ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣಾ ಚಟುವಟಿಕೆಗಳು ಜೋರಾಗಿದೆ. ಕ್ಷೇತ್ರದ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿ ಅದಾಗಲೇ ಮತಬೇಟೆ ಶುರು ಮಾಡಿದ್ದರೆ, ಬಿಜೆಪಿ -ಜೆಡಿಎಸ್ನಲ್ಲಿ ಟಿಕೆಟ್ ಫೈನಲ್ ಆಗಿಲ್ಲ.
ಕೇಂದ್ರ ಸರ್ಕಾರದ ವಂದೇ ಮಾತರಂ ಗೀತೆಯ ಹೊಸ ಮಾರ್ಗಸೂಚಿಗಳನ್ನು ವಿರೋಧಿಸಿರುವ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ, ಈ ನಡೆ ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿದೆ ಎಂದು ಹರಿಹಾಯ್ದಿದೆ. ಅತ್ತ ಎಡಪಕ್ಷಗಳು ಮತ್ತು ಪಶ
ಹುಬ್ಬಳ್ಳಿ-ಧಾರವಾಡ ಜಿಲ್ಲೆಯಲ್ಲಿ ಸ್ವಂತ ಸೂರಿನ ಆಸೆಗೆ ಸ್ವಂತ ಸೈಟು ಅಥವಾ ವಸತಿ ಇಲ್ಲದೆ ಇರುವ ಜನರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲು ನಿವೇಶನ ಹಾಗೂ ವಸತಿ ರಹಿತರ ಬಗ್ಗೆ ಸಮೀಕ್ಷೆಯನ್ನು ರಾಜ್ಯ ಸರ್ಕಾರ ನಡೆಸಿದ್ದು, ಇದರ ವರದ
ಶಾಸಕರು ನಮ್ಮ ಜನಪ್ರತಿನಿಧಿಗಳು. ವಿಧಾನಸಭೆಯಲ್ಲಿ ಅವರು ಶಾಸಕ ರಚನೆ ಮಾಡಬೇಕಾದ ಜವಾಬ್ದಾರಿ ಹೊಂದಿರುವವರು. ಅದರೆ ಶಾಸಕರು ತಮ್ಮ ಜವಾಬ್ದಾರಿ ಮರೆತು ಕಾನೂನು ಉಲ್ಲಂಘನೆ ಮಾಡಿ ಜೈಲು ಸೇರಿದ ಹಲವು ಘಟನೆಗಳು ಕರ್ನಾಟಕ ಇತಿಹಾಸದಲ
AI rewriting rules of BSE, NSE : ಸಾಫ್ಟ್ವೇರ್ ಸೇವಾ ಉದ್ಯಮಕ್ಕೆ ಹೆಸರಾದ ಸಂಸ್ಥೆಗಳ ಸ್ಟಾಕ್’ಗಳು ಭಾರತದಲ್ಲಿನ ಷೇರು ಮಾರುಕಟ್ಟೆಯಲ್ಲಿ ಸತತವಾದ ಹಿನ್ನಡೆಯನ್ನು ಅನುಭವಿಸುತ್ತಿದೆ. ಕಳೆದ ಎಂಟು ದಿನಗಳ ಅವಧಿಯಲ್ಲಿ ಸುಮಾರು ಆರು ಲಕ್ಷ ಕೋಟಿ ರ
ಭಾರತ-ಅಮೆರಿಕ ವ್ಯಾಪಾರ ಒಪ್ಪಂದ ಜಾರಿಯಾದ ದಿನ ಹುಮ್ಮಸ್ಸಿನಲ್ಲಿದ್ದ ಮುಂಬೈ ಷೇರು ಮಾರುಕಟ್ಟೆ, ಕಳೆದ ಮೂರು ದಿನಗಳಿಂದ ಮತ್ತೆ ಡಲ್ ಆಗಿದೆ. ಐಟಿ ವಲಯದ ಷೇರುಗಳ ಮೌಲ್ಯ ಕುಸಿಯುತ್ತಿರುವುದರಿಂದ, ಸೆನ್ಸೆಕ್ಸ್ ಮತ್ತು ನಿಫ್ಟಿ 50
ಪ್ರಾಣೇಶ ವಿಠಲದಾಸರ ಬಗ್ಗೆ : ಈ ಲೇಖನದಲ್ಲಿ ಪ್ರಸ್ತಾಪಿಸಲಾಗಿರುವ ಪ್ರಾಣೇಶ ವಿಠಲದಾಸರು 18ನೇ ಶತಮಾನದಲ್ಲಿದ್ದ ಪ್ರಮುಖ ದಾಸವರೇಣ್ಯರು. 'ಶ್ರೀ ಹರಿಕಥಾಮೃತಸಾರ' ಗ್ರಂಥವನ್ನು ರಚಿಸಿದ ಜಗನ್ನಾಥ ದಾಸರ ಪ್ರಮುಖ ಶಿಷ್ಯರಲ್ಲೊಬ್ಬರ
ನಟರ ಮೇಲೆ ನಿರ್ಮಾಪಕರ ಗಂಭೀರ ಆರೋಪ, ಸತ್ಯನಾ? ಸುಳ್ಳಾ? ತನಿಖೆಯಾಗಲಿ, ಹಿರಿಯ ನಟ ಮುಖ್ಯಮಂತ್ರಿ ಚಂದ್ರು ಒತ್ತಾಯ!
ಈ ಬಾರಿಯ ರಾಜ್ಯ ಬಜೆಟ್ ನತ್ತ ವಿಶೇಷವಾಗಿ ಗಮನಹರಿಸಿರುವ ಹಾಸನದ ಜನರು ಈ ಬಾರಿ ತಮ್ಮ ಹಲವು ಸಮಸ್ಯೆಗಳು ಹಾಗೂ ಬಹುಕಾಲದ ಬೇಡಿಕೆಗಳಿಗೆ ಮನ್ನಣೆ ದೊರೆಯಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ. ಅದರಲ್ಲೂ ಪ್ರಮುಖವಾಗಿ ಸುಮಾರು 3 ದಶ
ಈ ಬಾರಿಯ ಬಜೆಟ್ ಮೇಲೆ ಮಂಡ್ಯ ಜನತೆ ಬೆಟ್ಟದಷ್ಟು ನಿರೀಕ್ಷೆಯಿಟ್ಟುಕೊಂಡಿದ್ದು, ಈ ಬಾರಿಯಾದರೂ ಬಜೆಟ್ ನಲ್ಲಿ ಮಂಡ್ಯ ಜಿಲ್ಲೆಯಲ್ಲಿ ವಿವಿಧ ಭಾಗಗಳ ಸಮಗ್ರ ಅಭಿವೃದ್ದಿಗೆ ವಿಶೇಷ ಪ್ಯಾಕೇಜ್ ಲಭಿಸಬಹುದು ಎಂದು ಎದರುನೋಡುತ್ತ
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ನಾಲಿಗೆ ಮೇಲೆ ಹಿಡಿತವಿಲ್ಲ. ತಮಗೆ ದೋಚಿದ್ದನ್ನು ಮಾತನಾಡುವ ಅವರು, ಕೆಲವೊಮ್ಮೆ ಅತಿರೇಕದ ಹೇಳಿಕೆಗಳನ್ನು ನೀಡುತ್ತಾರೆ. ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ತಮ್
BNP Wins Bangladesh Election : ಬಾಂಗ್ಲಾದೇಶದ ರಾಷ್ಟ್ರೀಯ ಚುನಾವಣೆಯಲ್ಲಿ ಬಾಂಗ್ಲಾದೇಶ ನ್ಯಾಷನಲ್ ಪಾರ್ಟಿ ಗೆಲುವನ್ನು ಸಾಧಿಸಿದೆ. ಭಾರತದ ಆಶ್ರಯದಲ್ಲಿರುವ ಶೇಖ್ ಹಸೀನಾ, ಚುನಾವಣಾ ಪ್ರಕ್ರಿಯೆಯ ಬಗ್ಗೆ ಕಿಡಿಕಾರಿದ್ದಾರೆ. ಫೆಬ್ರವರಿ ಹನ್ನೆ
ಆಘಾತಕಾರಿ ಬೆಳವಣಿಗೆಯೊಂದರಲ್ಲಿ ಹೊಸಕೋಟೆ-ದೇವನಹಳ್ಳಿ ಸಮೀಪದ ಹೆದ್ದಾರಿ ಬಳಿ ಇಂದು (ಫೆ.13-ಶುಕ್ರವಾರ) ಭೀಕರ ಸರಣಿ ಅಪಘಾತ ಸಂಭವಿಸಿದ್ದು, ಕಾರು ಮತ್ತು ಬೈಕ್ನಲ್ಲಿದ್ದ ಒಟ್ಟು ಏಳು ಜನರು ಸಾವನ್ನಪ್ಪಿದ್ದಾರೆ. ಈ ವಾಹನಗಳು ಕ್ಯ
ಭಾರತ-ಅಮೆರಿಕ ವ್ಯಪಾರ ಒಪ್ಪಂದ ಜಾರಿ ದೇಶದಲ್ಲಿ ಪರ-ವಿರೋಧದ ಚರ್ಚೆಯನ್ನು ಹುಟ್ಟುಹಾಕಿದೆ. ಕೇಂದ್ರ ಸರ್ಕಾರ ಮತ್ತು ಬಿಜೆಪಿ ಒಪ್ಪಂದದ ಪರವಾಗಿ ಮಾತನಾಡುತ್ತಿದ್ದರೆ ವಿಪಕ್ಷಗಳು ಮತ್ತು ಕೆಲವು ರೈತ ಸಂಘಟನೆಗಳು ಒಪ್ಪಂದವನ್ನು
ಪಾರಂಪಳ್ಳಿ ಸೇತುವೆ ನಿರ್ಮಾಣ ಕಾಮಗಾರಿ ಅಂತಿಮ ಹಂತ ತಲುಪಿದ್ದು, ಸಾಲಿಗ್ರಾಮ ಮತ್ತು ಕೋಡಿಕನ್ಯಾಣ ನಡುವಿನ ಸಂಪರ್ಕದ ದಶಕಗಳ ಕನಸು ಇದೀಗ ನನಸಾಗುತ್ತಿದೆ. ಈ ಸೇತುವೆ ಕಾಮಗಾರಿ ಬಗ್ಗೆ ವಿಜಯ ಕರ್ನಾಟಕ ನಿರಂತರ ಬೆಳಕು ಚೆಲ್ಲಿದ್ದ
ಇರಾನ್ ಮೇಲೆ ದಾಳಿ ಮಾಡಲು ತನ್ನ ನೌಕಾ ಗುಂಪೊಂದನ್ನು ಮಧ್ಯಪ್ರಾಚ್ಯಕ್ಕೆ ರವಾನಿಸಿರುವ ಅಮೆರಿಕ, ಈನೌಕಾ ಗುಂಪಿನ ಚಟುವಟಿಕೆಗಳ ಮೇಲೆ ನಿಗಾ ಇಟ್ಟಿದೆ. ಈ ಮಧ್ಯೆ ಕೆರಿಬಿಯನ್ ಸಮುದ್ರದಲ್ಲಿ ಎರಡು ಯುಸ್ ಯುದ್ಧನೌಕೆಗಳ ನಡುವೆ ಅ
Gerhard Erasmus Controversial Bowling- ಉಸ್ಮಾನ್ ತಾರಿಕ್ ಅವರ ಬೌಲಿಂಗ್ ನಿಯಮಬದ್ಧವಾಗಿದೆಯೇ ಎಂಬ ಚರ್ಚೆ ನಡೆಯುತ್ತಲೇ ಇದೆ. ಇದೀಗ ನಮೀಬಿಯಾ ನಾಯಕ ಜೆರಾಲ್ಡ್ ಎರಾಸ್ಮಸ್ ಅವರ ಅಸಂಪ್ರದಾಯಿಕ ಬೌಲಿಂಗ್ ಶೈಲಿ ಸಹ ವಿವಾದಕ್ಕೀಡುಮಾಡಿದೆ. ಅದರೊಂದಿಗೆ ದಿ
Tumkur Police-ಹಣಕ್ಕಾಗಿ ಹೆತ್ತತಾಯಿಯನ್ನೇ ಗಂಡನ ಜೊತೆ ಸೇರಿ ಕೊಲೆ ಮಾಡಿದ್ದ ಪುತ್ರಿಯನ್ನು ಕ್ಯಾತ್ಸಂದ್ರ ಠಾಣೆ ಪೊಲೀಸರು ಬಂಧಿಸಿದ್ದಾರೆ. ತುಮಕೂರಿನ ಪುುಷ್ಪಲತಾ ಎಂಬ ಮಹಿಳೆಯನ್ನು ಪುತ್ರಿ ಸುಚಿತ್ರಾ ಮತ್ತು ಅವರ ಪತಿ ಸುರೇಶ್ ಅವರ
ಹಾರ್ದಿಕ್ ಪಾಂಡ್ಯ ಅವರ ಆಲ್ರೌಂಡ್ ಆಟ ಮತ್ತು ಇಶಾನ್ ಕಿಶನ್ ಅವರ ಸೊಗಸಾದ ಅರ್ಧಶತಕಗಳ ನೆರವಿನಿಂದ ಭಾರತ ತಂಡ ಕ್ರಿಕೆಟ್ ಶಿಶು ನಮೀಬಿಯಾವನ್ನು 93 ರನ್ ಗಳಿಂದ ಸೋಲಿಸಿದೆ. ಈ ಮೂಲಕ 2 ಪಂದ್ಯಗಳಿಂದ 4 ಅಂಕ ಗಳಿಸಿದ ಸೂರ್ಯಕುಮಾರ್ ಯಾದವ
ಬಡವರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸಚಿವ ಸಂಪುಟ ಸಭೆಯು ಮಹತ್ವದ ತೀರ್ಮಾನ ಕೈಗೊಂಡಿದೆ. 4 ಖಾಸಗಿ ಆಸ್ಪತ್ರೆಗಳಲ್ಲಿ ರೆಫೆರಲ್ ಲೆಟರ್ ಇಲ್ಲದೇ ನೇರವಾಗಿ ತೆರಳಿ ಉಚಿತವಾಗಿ ಚಿಕಿತ್ಸೆ ಪಡೆಯಬಹುದು. ಇದು ಬಿಪಿಎಲ್ ಕಾರ್ಡ್ ಹ
ಆರ್ಸಿಬಿ ಅಭಿಮಾನಿಗಳಿಗೆ ರಾಜ್ಯ ಸರ್ಕಾರ ಗುಡ್ನ್ಯೂಸ್ ನೀಡಿದೆ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಪಂದ್ಯಕ್ಕೆ ಸಚಿವ ಸಂಪುಟ ಸಭೆ ಅನುಮತಿ ನೀಡಿದೆ. ಮಾರ್ಚ್ 26 ರಿಂದ ಮೇ 31 ವರೆಗೆ ಈ ಬಾರಿ ಐಪಿಎಲ್ ಪಂದ್ಯವಳಿ ನಡೆಯಲಿವೆ.
India Vs Namibia - ಇನ್ನೇನು ಸಂಜು ಸ್ಯಾಮ್ಸನ್ ಅವರ ಕತೆ ಮುಗಿದೇ ಹೋಯಿತು ಎಂದು ಅಂದುಕೊಳ್ಳುತ್ತಿರಬೇಕಾದರೆ ನಮೀಬಿಯಾ ವಿರುದ್ಧ ಅಪೂರ್ವ ಅವಕಾಶ ಅವರಿಗೆ ಸಿಕ್ಕಿತ್ತು. ಆರಂಭವೇನೋ ಉತ್ತಮವಾಗಿಯೇ ಇತ್ತು. 3 ಸಿಕ್ಸರ್ ಸಹ ಬಾರಿಸಿದ್ದರು. ಆದ
Biggest Domain Sale In History : ಇಂಟರ್ನೆಟ್ ಇತಿಹಾಸದಲ್ಲೇ ಸಾರ್ವಕಾಲಿಕ ದಾಖಲೆಯೊಂದು ನಡೆದುಬಿಟ್ಟಿದೆ. ಮಲೇಷ್ಯಾದ ಟೆಕ್ ಉದ್ಯಮಿಯೊಬ್ಬರು ತಮ್ಮ ಹೆಸರಿನಲ್ಲಿದ್ದ ಡೊಮೇನ್ ಅನ್ನು ಮಾರಾಟ ಮಾಡಿದ್ದಾರೆ. ಸುಮಾರು ಮೂರು ದಶಕಗಳ ಹಿಂದೆ ಖರೀದಿಸಿದ
Italy Vs Nepal ಕಳೆದ ಕೆಲ ವರ್ಷಗಳಿಂದ ಉತ್ತಮ ಕ್ರಿಕೆಟ್ ಪ್ರದರ್ಶಿಸುತ್ತಿರುವ ನೇಪಾಳ ತಂಡ ವೆಸ್ಟ್ ಇಂಡೀಸ್ ಅನ್ನು ಸೋಲಿಸಿದ ಬಳಿಕ ದೈತ್ಯ ಸಂಹಾರಿಯೆಂದೇ ಖ್ಯಾತ. ಆದರೆ ಅನನುಭವಿ ಇಟಲಿ ತಂಡ ಇದೀಗ ನೇಪಾಳವನ್ನು ಸೋಲಿಸಿ ಅಚ್ಚರಿ ನೀಡಿದೆ.
ರೌಡಿ ಬಿಕ್ಲುಶಿವ ಕೊಲೆ ಪ್ರಕರಣದಲ್ಲಿ BJP ಶಾಸಕ ಬೈರತಿ ಬಸವರಾಜ್ ಅವರನ್ನು ಬೆಂಗಳೂರು ಏರ್ಪೋರ್ಟ್ನಲ್ಲಿ ಸಿಐಡಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬೆಂಗಳೂರಿನ ಸಿಐಡಿ ಕಚೇರಿಗೆ ತೆರತಂದು ವಿಚಾರಣೆ ನಡೆಸಲಿದ್ದಾರೆ.
ಶಬರಿಮಲೆ ವಿಚಾರ ಇತ್ತೀಚಿಗೆ ಪದೇ ಪದೇ ಪ್ರಸ್ತಾಪವಾಗುತ್ತಿದೆ. ಪಂಪಾದಲ್ಲಿ ಸೆಪ್ಟೆಂಬರ್ 20 ರಂದು ಜಾಗತಿಕ ಅಯ್ಯಪ್ಪ ಸಂಗಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ಸಂಬಂಧಿಸಿದ ಅಂಕಿ ಅಂಶಗಳನ್ನು ಪರಿಶೀಲಿಸಲು ಕೇರಳ ಹೈಕೋರ್ಟ್
ಬೆಂಗಳೂರಿನಲ್ಲಿ ಸಾಲು ಸಾಲು ವಿದ್ಯುತ್ ಕಡಿತ ಮುಂದುವರೆದಿದೆ. ಮತ್ತೆ ಶನಿವಾರ ಬೆಂಗಳೂರಿನ 150 ಕ್ಕೂ ಅಧಿಕ ಬಡಾವಣೆಗಳಲ್ಲಿ ಬೆಳಿಗ್ಗೆಯಿಂದ ಸಂಜೆವರೆಗೂ ವಿದ್ಯುತ್ ಇರುವುದಿಲ್ಲ. ಪ್ರಮುಖವಾಗಿ ಕಂಠೀರವ ಸ್ಟೇಷನ್, ಅಮರಜ್ಯೋತಿ
ಪಿ ರಾಮಯ್ಯ ಅವರು ಸದಾ ಕರ್ನಾಟಕದ ಅತ್ಯುತ್ತಮ ಪತ್ರಕರ್ತರಲ್ಲಿ ಒಬ್ಬರಾಗಿ, ಕರುಣೆ, ಸಮಗ್ರತೆ, ಮತ್ತು ಉದ್ದೇಶ ಶುದ್ಧಿಯಿಂದ ಜೀವಿಸಿದ ಓರ್ವ ವ್ಯಕ್ತಿಯಾಗಿ ಸದಾ ನೆನಪುಳಿಯಲಿದ್ದಾರೆ. ಅವರ ಪ್ರೀತಿ ಮತ್ತು ಕಾಳಜಿ ಅವರ ಬಹುದೊಡ್ಡ
ರಾಜ್ಯ ಸರ್ಕಾರಕ್ಕೆ ಸಾವಿರ ವರ್ಷಗಳು ತುಂಬಿರುವ ಹಿನ್ನೆಲೆಯಲ್ಲಿ ಆರನೇ ಗ್ಯಾರಂಟಿ ಘೋಷಣೆ ಮಾಡುತ್ತೇವೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ತಿಳಿಸಿದರು. ದೆಹಲಿಯಲ್ಲಿ ಗುರುವಾರ ಈ ಕುರಿತಾಗಿ ಮಾತನಾಡಿದ ಅವರು, ರಾಜ್ಯದ ಜನರಿಗೆ ಭ
ನಮ್ಮ ಲಿವರ್, ಹಾರ್ಟ್, ಜೀರ್ಣಾಂಗಕ್ಕೂ ಬೇಕು ಒಂದು ದಿನದ ರೆಸ್ಟ್!Dr Kavya N
ಕೃಷಿ ಅಧ್ಯಯನದ ಹೆಸರಿನಲ್ಲಿ ಕಾಂಗ್ರೆಸ್ ಪಕ್ಷದ ಸುಮಾರು 20 ಕ್ಕೂ ಅಧಿಕ ಶಾಸಕರು ವಿದೇಶ ಪ್ರವಾಸಕ್ಕೆ ಮುಂದಾಗಿದ್ದಾರೆ. ಆದರೆ ಈ ಪ್ರವಾಸ ಇದೀಗ ಭಾರೀ ಚರ್ಚೆಗೆ ಗ್ರಾಸವಾಗಿದೆ. ಕೃಷಿ ಅಧ್ಯಯನದ ಹೆಸರಿನಲ್ಲಿ ಒಗ್ಗಟ್ಟು ಪ್ರದರ್ಶನ
India Vs Pakistan T20 Match- ಭಾರತ ಮತ್ತು ಪಾಕಿಸ್ತಾನಗಳ ನಡುವಿನ ಪಂದ್ಯ ಎಂದ ಮೇಲೆ ಕ್ರಿಕೆಟ್ ಪ್ರೇಮಿಗಳ ಕುತೂಹಲ ಜಾಸ್ತಿಯೇ ಇರುತ್ತದೆ. ನಿರೀಕ್ಷೆಗಳೂ ಆಗಸದಲ್ಲಿರುತ್ತವೆ. ಈ ಬಾರಿಯ ಟಿ20 ವಿಶ್ವಕಪ್ ನಲ್ಲಿ ಹಾಲಿ ಚಾಂಪಿಯನ್ ಭಾರತವೇ ಫೇವರಿಟ್
ಕಳೆದ ಹತ್ತಾರು ದಿನಗಳಿಂದ ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಂದ ಪಾದಯಾತ್ರೆ ತಂಡಗಳು ಧರ್ಮಸ್ಥಳಕ್ಕೆ ಹೊರಟಿವೆ. ಪಾದಯಾತ್ರೆ ತಂಡಗಳ ವ್ಯವಸ್ಥಾಪಕರು ಅಡುಗೆ ಇನ್ನಿತರ ವ್ಯವಸ್ಥೆಗಳ ಬಗ್ಗೆ ಈಗಾಗಲೇ ಚಾರ್ಮಾಡಿ, ಮುಂಡಾಜೆ ತಲುಪಿ ಅ
ಕಾರ್ಮಿಕ ಸಂಘಟನೆಗಳು ನೀಡಿದ್ದ ಭಾರತ್ ಬಂದ್ ಕರೆಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹಲವು ಕಡೆಗಳಲ್ಲಿ ಮುಂಜಾನೆ ಬಹುತೇಕ ವ್ಯಾಪಾರ ವಹಿವಾಟು ಬಂದ್ ಆಗಿತ್ತು. ಮಧ್ಯಾಹ್ನದ ವೇಳೆ
ʼಡಿಲೈಟ್ ಅಂಡ್ ಡ್ರೀಮ್ʼ ಥೀಮ್ ಅಡಿಯಲ್ಲಿ ಈ ವರ್ಷ ಮತ್ತೆ 2026ರ ಡಿ-ಅವಾರ್ಡ್ಸ್ ಕಾರ್ಯಕ್ರಮ ಫೆ.11ರಂದು ನಡೆದಿದೆ. ಈ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ಹಲವು ಕೆ-ಪಾಪ್ ತಂಡಗಳಿಗೆ ವಿವಿಧ ವಿಭಾಗಗಳಲ್ಲಿ ಅವಾರ್ಡ್ಸ್ ನೀಡಿದ್ದು,

30 C