SENSEX
NIFTY
GOLD
USD/INR

Weather

31    C
...
ಧ್ರುವಗಳ ಮುಖಾಮುಖಿ; ಸಂಸತ್ತಿನ ಆವರಣದಲ್ಲಿ ನರೇಂದ್ರ ಮೋದಿ ಮತ್ತು ರಾಹುಲ್‌ ಗಾಂಧಿ ಚುಟುಕು ಸಂಭಾಷಣೆ

ಸದ್ಭಾವನೆ, ಸಹಬಾಳ್ವೆ ಮತ್ತು ಸಹೋದರತ್ವ ಭಾರತದ ಪ್ರಜಾಪ್ರಭುತ್ವದ ತಿರುಳು. ಇಲ್ಲೇನಿದ್ದರೂ ಸೈದ್ಧಾಂತಿಕ ಭಿನ್ನಾಭಿಪ್ರಾಯಕ್ಕೆ ಜಾಗವಿದೆಯೇ ಹೊರತು, ರಾಜಕೀಯ ವೈಷಮ್ಯಕ್ಕೆ ಅಲ್ಲ. ಭಾರತದ ಪ್ರಜಾಪ್ರಭುತ್ವದ ಮೂಲ ಆಶಯ ಆಗ್ಗಿದ್

11 Apr 2026 1:26 pm
ಹುಸಿ ಬಾಂಬ್ ಕರೆಗೆ ಪೊಲೀಸ್ ಇಲಾಖೆ ಸುಸ್ತು! ರಾಜ್ಯದಲ್ಲಿ ದಾಖಲಾಗಿದೆ 468 ಪ್ರಕರಣ

ರಾಜ್ಯದಲ್ಲಿ ಪದೇ ಪದೇ ಹುಸಿ ಬಾಂಬ್ ಕರೆ ಪ್ರಕರಣಗಳು ವರದಿಯಾಗುತ್ತಿವೆ. 2020 ರಿಂದ ಈವರೆಗೂ ಸುಮಾರು 468 ಪ್ರಕರಣಗಳು ದಾಖಲಾಗಿವೆ. ಕಿಡಿಗೇಡಿಗಳು ಶಾಲೆ, ಕಾಲೇಜು ಸೇರಿದಂತೆ ಶಿಕ್ಷಣ ಸಂಸ್ಥೆಗಳು, ವಿಮಾನ ನಿಲ್ದಾಣ ಸೇರಿದಂತೆ ಅನೇಕ ಕ

11 Apr 2026 1:10 pm
ಇವಿಎಂ ಬದಲು ಬ್ಯಾಲೆಟ್ ಪೇಪರ್ ಬಳಕೆ ಮಸೂದೆಗೆ ರಾಜ್ಯಪಾಲರ ತಡೆ

ಕರ್ನಾಟಕದ ಇತ್ತೀಚಿನ ಬಜೆಟ್ ಅಧಿವೇಶನದಲ್ಲಿ ಮಂಡನೆಯಾದ ಪ್ರಮುಖ ಮಸೂದೆಗಳಲ್ಲಿ ಒಂದಾದ 'ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ತಿದ್ದುಪಡಿ) ಮಸೂದೆ 2026' ಕ್ಕೆ ರಾಜ್ಯಪಾಲರು ತಡೆ ನೀಡಿದ್ದಾರೆ. ಚುನಾವಣೆಗಳಲ್ಲಿ ವಿದ್ಯುನ್ಮಾನ

11 Apr 2026 1:09 pm
ದೆಹಲಿಯಲ್ಲಿ 2028ರ ವೇಳೆಗೆ ಪೆಟ್ರೋಲ್‌ ದ್ವಿಚಕ್ರ ವಾಹನಗಳ ನೋಂದಣಿ ಬಂದ್; ಒಂದು ಸುಂದರ ಕರಡು ಇವಿ ನೀತಿ Explained

ಮಹತ್ವದ ಬೆಳವಣಿಗೆಯೊಂದರಲ್ಲಿ ದೆಹಲಿ ಸರ್ಕಾರ ತನ್ನ 2026-30 ಸಾಲಿನ ಇವಿ ವಾಹನ ನೀತಿ ಕರಡು ಪ್ರತಿಯನ್ನು ಬಿಡುಗಡೆ ಮಾಡಿದ್ದು, ಇದರಲ್ಲಿ ಹಲವು ಕುತೂಹಲಕಾರಿ ಪ್ರಸ್ತಾವನೆಗಳನ್ನು ಸೇರಿಸಿದೆ. ಈ ಪೈಕಿ ಅತ್ಯಂತ ಪ್ರಮುಖವಾಗಿ 2028ರ ವೇಳೆ

11 Apr 2026 12:19 pm
ಕಾಂಗ್ರೆಸ್‌ನಲ್ಲಿ ನಾಯಕತ್ವದ ಅವಕಾಶಕ್ಕಾಗಿ ಮುಸ್ಲಿಂ ಸಮುದಾಯದಲ್ಲಿ ತೆರೆಮರೆ ಪೈಪೋಟಿ! ಯಾರೆಲ್ಲಾ ಮುಂಚೂಣಿಯಲ್ಲಿ

ಕಾಂಗ್ರೆಸ್‌ನಲ್ಲಿ ಮುಸ್ಲಿಂ ನಾಯಕತ್ವಕ್ಕಾಗಿ ಎರಡು ಬಣಗಳ ನಡುವೆ ತೀವ್ರ ಪೈಪೋಟಿ ನಡೆಯುತ್ತಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಸಚಿವ ಜಮೀರ್ ಅಹ್ಮದ್ ಖಾನ್ ಅವರು ರಾಜ್ಯಮಟ್ಟದಲ್ಲಿ ಮುಸ್ಲಿಮರಿಗೆ ರಾಜಕೀಯ ನಾಯಕತ್ವ ನ

11 Apr 2026 12:18 pm
ಪ್ರವಾಸಿಗರ ಚಾರಣ ನಿಯಂತ್ರಿಸಲು ಅರಣ್ಯ ಇಲಾಖೆ ಆರಂಭಿಸಿದ್ದ 'ಅರಣ್ಯ ವಿಹಾರ' ಪೋರ್ಟಲ್ ಬುಕಿಂಗ್ ಗಷ್ಟೇ ಸೀಮಿತ

ಪ್ರಸ್ತುತ ಅರಣ್ಯ ಇಲಾಖೆಯು ಅಧಿಕೃತ ಆನ್‌ಲೈನ್ ಪೋರ್ಟಲ್ ಮೂಲಕ ಮೊದಲೇ ನೋಂದಣಿ ಮಾಡಿಕೊಳ್ಳುವುದನ್ನು ಕಡ್ಡಾಯಗೊಳಿಸಿದೆ. ಹಾಗೂ ಅನಧಿಕೃತ ಮಾರ್ಗಗಳಲ್ಲಿ ಅರಣ್ಯ ಪ್ರವೇಶಿಸುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಿದೆ. ಚಾರಣಿಗರ

11 Apr 2026 12:05 pm
ದಾವಣಗೆರೆ ದಕ್ಷಿಣ ಉಪ ಚುನಾವಣೆ : ಈ ಬಾರಿ 11 ಸಾವಿರ ಹೆಚ್ಚು ಮತದಾನ, ರಾಜಕೀಯ ಲಾಭ, ನಷ್ಟದ ಲೆಕ್ಕಾಚಾರ ಶುರು

ಕಳೆದ ಹತ್ತು ದಿನ ದಾವಣಗೆರೆ ನಗರದಲ್ಲಿ ಕುಂಭದ್ರೋಣ ಮಳೆಯಂತೆ ಚುನಾವಣೆ ಪ್ರಚಾರ ನಡೆದಿತ್ತು. ಎರಡೂ ಪಕ್ಷಗಳ ಕಾರ್ಯಕರ್ತರಿಂದಿಡಿದು ಮುಖಂಡರು, ನಾಯಕರು, ರಾಜ್ಯ ನಾಯಕರು ದಾವಣಗೆರೆಯಲ್ಲಿ ಬೀಡುಬಿಟ್ಟು ಪ್ರಚಾರದ ಮಳೆ ಸುರಿಸಿ

11 Apr 2026 11:32 am
ಕೆಪಿಸಿಸಿ ಅಧ್ಯಕ್ಷ ಸ್ಥಾನ ಬದಲಾಗಬೇಕಿದೆ, ಅದು ಅನಿವಾರ್ಯ : ಜಾರಕಿಹೊಳಿ ಮಾತಿನ ಮುನ್ಸೂಚನೆ ಏನು?

Change of KPCC President Post : ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ವಿಧಾನಸಭಾ ಉಪಚುನಾವಣೆ ಮುಕ್ತಾಯಗೊಂಡಿದೆ. ಮೇ ನಾಲ್ಕರಂದು ಫಲಿತಾಂಶ ಹೊರಬೀಳಲಿದೆ. ಈ ನಡುವೆ, ಕೆಪಿಸಿಸಿ ಅಧ್ಯಕ್ಷರ ಹುದ್ದೆಯಲ್ಲಿ ಬದಲಾವಣೆ ಆಗಬೇಕಿದೆ ಎಂದು ಲೋಕೋಪಯೋಗಿ ಇ

11 Apr 2026 10:43 am
ಇದ್ಯಾವ ಸೀಮೆ ಬೌಲಿಂಗ್? ಉಸ್ಮಾನ್‌ ತಾರಿಕ್‌ ಎಸೆತಕ್ಕೆ ನೋ ಎಂದ ಡೇರಿಲ್‌ ಮಿಚೆಲ್;‌ ಪಿಎಸ್‌ಎಲ್‌ ಹೈಡ್ರಾಮಾ!

ಪಾಕಿಸ್ತಾನದ ಸ್ಪಿನ್ನರ್‌ ಉಸ್ಮಾನ್‌ ತಾರಿಕ್‌ ಚೆಂಡು ಎಸೆಯುವಾಗ ತೆಗೆದುಕೊಳ್ಳುವಷ್ಟು ಸಮಯದಲ್ಲಿ ಆರ್ಟೆಮಿಸ್-2 ಗಗನಯಾತ್ರಿಗಳು ಚಂದ್ರನಿಂದ ಭೂಮಿಗೆ ಮರಳಿದ್ದಾರೆ. ನಿಂತು ಬೌಲ್‌ ಮಾಡುವ ಅವರ ವಿಧಾನ ಅನೇಕ ಬಾರಿ ವಿವಾದಕ್ಕೆ

11 Apr 2026 10:41 am
ಮೌಲ್ಯಮಾಪನಕ್ಕೆ ನಿಯೋಜಿತರಾದ ಶಿಕ್ಷಕರಿಗೆ ರಾಷ್ಟ್ರೀಯ ಜನಗಣತಿ-2027ರ ಕಾರ್ಯದಿಂದ ವಿನಾಯಿತಿ

ರಾಷ್ಟ್ರೀಯ ಜನಗಣತಿ-2027ರ ಕಾರ್ಯಕ್ಕಾಗಿ ಶಿಕ್ಷಣ ಇಲಾಖೆಯ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದರೂ, ಪರೀಕ್ಷಾ ಮೌಲ್ಯಮಾಪನ ಮತ್ತು ಮಂಡಳಿಯ ಕೆಲಸಗಳ ಹಿತದೃಷ್ಟಿಯಿಂದ ಶಿಕ್ಷಕರು, ಉಪನ್ಯಾಸಕರು ಹಾಗೂ ಮೌಲ್ಯನಿರ್ಣಯ ಮಂಡಳಿಯ ನೌಕರರ

11 Apr 2026 9:35 am
ಹೈಕಮಾಂಡ್ ಅಂಗಣಕ್ಕೆ ದಾವಣಗೆರೆ ಕೈ ಫೈಟ್ : ಆಖಾಡಕ್ಕೆ ಖುದ್ದು ಸುರ್ಜೇವಾಲಾ, ರೇಡಾರ್’ನಲ್ಲಿ ಮೂವರು - ಯಾರೆಲ್ಲಾ?

Karnataka By Election Fight in Congress : ರಾಜ್ಯದ ಕೆಲವು ಕಾಂಗ್ರೆಸ್ ನಾಯಕರಿಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ ಎಚ್ಚರಿಕೆ ನೀಡಿದ್ದರು ಎಂದು ವರದಿಯಾಗಿತ್ತು. ಆದರೆ, ಆ ನಾಯಕರು, ಈ ಎಚ್ಚರಿಕೆಗೆ ಸೊಪ್ಪು ಹಾಕದ ಹಿನ್ನಲೆಯಲ

11 Apr 2026 9:23 am
ಇಸ್ಲಾಮಾಬಾದ್‌ಗೆ ಬಂದಿಳಿದ ಇರಾನ್‌ ನಿಯೋಗ; ಅಮೆರಿಕನ್ನರನ್ನು ಭೇಟಿ ಮಾಡಿಸಿದರೆ ಪಾಕಿಸ್ತಾನಕ್ಕೆ ಅದೇ ಸುಯೋಗ

ಮಧ್ಯಪ್ರಾಚ್ಯದಲ್ಲಿ ಪರಸ್ಪರ ಕದನ ವಿರಾಮ ತಿಳುವಳಿಕೆಗೆ ಬಂದಿರುವ ಅಮೆರಿಕ ಮತ್ತು ಇರಾನ್‌ ಇಂದು (ಏ.11-ಶನಿವಾರ) ಪಾಕಿಸ್ತಾನ ರಾಜಧಾನಿ ಇಸ್ಲಾಮಾಬಾದ್‌ನಲ್ಲಿ ಶಾಂತಿ ಮಾತುಕತೆ ನಡೆಸಲಿವೆ. ಈ ಹಿನ್ನೆಲೆಯಲ್ಲಿ ಇಸ್ಲಾಮಾಬಾದ್‌ಗೆ

11 Apr 2026 9:17 am
ಬೆಳಗಾವಿ : ಮಾದಕ ವಸ್ತು ಜಾಲದಲ್ಲಿ ‘ಝೆನ್‌ ಜೀ’ ; ಸಂಪೂರ್ಣ ಕಡಿವಾಣ ಪೊಲೀಸರಿಗೂ ಸವಾಲು

ಬೆಳಗಾವಿ ಮಹಾನಗರದಲ್ಲಿ ಮಾದಕ ವಸ್ತುಗಳ ಜಾಲವನ್ನು ನಿಯಂತ್ರಿಸಲು ಪೊಲೀಸ್ ಇಲಾಖೆಯು ನಿರಂತರ ದಾಳಿ ಮತ್ತು ಬಂಧನದಂತಹ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುತ್ತಿದ್ದರೂ, ವ್ಯಸನಿಗಳ ಸಂಖ್ಯೆ ದಿನೇದಿನೇ ಏರುತ್ತಲೇ ಇದೆ. ಈ ದಂ

11 Apr 2026 9:03 am
Artemis-2 ಚಂದಿರನ ಇಣುಕಿ ಬಂದು ವಸುಧೆಯ ಮಡಿಲು ಸೇರಿದ ಗಗನಯಾತ್ರಿಗಳು; ಹೀಗಿತ್ತು ಕಾರ್ಯಾಚರಣೆ

ನಾಸಾದ ಆಧುನಿಕ ಚಂದ್ರಯಾನ ಯೋಜನೆಯ ಭಾಗವಾಗಿ ಚಂದ್ರನ ಕಕ್ಷೆ ಸುತ್ತಿ ಬಂದ ಆರ್ಟೆಮಿಸ್-‌2 ಗಗನಯಾತ್ರಿಗಳು, ಓರಾಯನ್‌ ಕ್ಯಾಪ್ಸೂಲ್‌ನಲ್ಲಿ ಸುರಕ್ಷಿತವಾಗಿ ಭೂಮಿಗೆ ಮರಳಿದ್ದಾರೆ. ಸ್ಯಾನ್‌ ಡಿಯಾಗೊ ಕರಾವಳಿಯಲ್ಲಿ ನಡೆದ ಲ್ಯಾಂ

11 Apr 2026 8:25 am
ಅರೆ ಬಚ್ಚಾ! ವೈಭವ್‌ ಸೂರ್ಯವಂಶಿ ಹೇಜಲ್‌ವುಡ್‌ಗೆ ಬಾರಿಸಿದ ಸಿಕ್ಸ್‌ ನೋಡಿ ದಂಗಾದ ವಿರಾಟ್‌ ಕೊಹ್ಲಿ

ನಿನ್ನೆ (ಏ.10-ಶುಕ್ರವಾರ) ಗುವಹಾಟಿಯಲ್ಲಿ ನಡೆದ ಆರ್‌ಸಿಬಿ vs ಆರ್‌ಆರ್‌ ಐಪಿಎಲ್‌ ಪಂದ್ಯ ಆ್ಯಬ್ಸುಲ್ಯೂಟ್‌ ಸಿನಿಮಾ ಆಗಿತ್ತು. ಈ ಪಂದ್ಯದಲ್ಲಿ ಆರ್‌ಆರ್‌ನ ಛೋಟಾ ಬಚ್ಚಾ ವೈಭವ್‌ ಸೂರ್ಯವಂಶಿ ಆರ್ಭಟಿಸಿದ ಪರಿಗೆ ಆರ್‌ಸಿಬಿ ಬ್ಯಾ

11 Apr 2026 7:50 am
ಕೆಎಎಸ್‌ ಸಂದರ್ಶನ ಕೆಪಿಎಸ್‌ಸಿಗೆ ಕಗ್ಗಂಟು ; ನಿಜಕ್ಕೂ ಆಗಿದ್ದೇನು?

ಕೆಪಿಎಸ್‌ಸಿ ನಡೆಸಿದ ಕೆಎಎಸ್‌ ಪೂರ್ವಭಾವಿ ಪರೀಕ್ಷೆಯ ಪ್ರಶ್ನೆಪತ್ರಿಕೆ ಅನುವಾದದಲ್ಲಿನ ಗಂಭೀರ ಲೋಪದೋಷಗಳು ಈಗ ಆಯೋಗಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿವೆ. ಈ ಎಡವಟ್ಟುಗಳಿಂದಾಗಿ ಪರೀಕ್ಷೆಯಲ್ಲಿ ಹಿನ್ನಡೆ ಅನುಭವಿಸಿದ್ದ

11 Apr 2026 6:43 am
ಆನೇಕಲ್‌ ಬಳಿ ಕ್ರಿಕೆಟ್‌ ಸ್ಟೇಡಿಯಂ ನಿರ್ಮಾಣಕ್ಕೆ ಸಜ್ಜು; ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಪರ್ಯಾಯ

ಬೆಂಗಳೂರಿನ ಆನೇಕಲ್ ತಾಲ್ಲೂಕಿನ ಇಂಡ್ಲವಾಡಿಯಲ್ಲಿ ಅಂತಾರಾಷ್ಟ್ರೀಯ ಬಹುಕ್ರೀಡಾ ಸಮುಚ್ಚಯ ನಿರ್ಮಾಣಕ್ಕೆ ಕರ್ನಾಟಕ ಗೃಹ ಮಂಡಳಿ (ಕೆಎಚ್‌ಬಿ) ಅಧಿಕೃತ ಚಾಲನೆ ನೀಡಿದೆ. ಕಳೆದ ವರ್ಷ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಂಭವಿಸಿದ

11 Apr 2026 5:55 am
ಗುವಾಹಟಿಯಲ್ಲಿ ಸರಿಸಾಟಿಯಿಲ್ಲದ ವೈಭವ್ ಸೂರ್ಯವಂಶಿ! ಹಾಲಿ ಚಾಂಪಿಯನ್ RCB `ಜೋಶ್' ಗೇ ಪೆಟ್ಟು ಕೊಟ್ಟ 15ರ ಬಾಲಕ

ವಿಶ್ವದ ಅತ್ಯಂತ ಕರಾರುವಾಕ್ ಬೌಲರ್ ಗಳಲ್ಲಿ ಒಬ್ಬರಾಗಿರುವ ಜೋಶ್ ಹೇಜಲ್ವುಡ್ ಅವರು ಗಾಯದಿಂದ ಚೇತರಿಸಿ ಯಾವಾಗ ಆಡುತ್ತಾರೆ ಎಂದು ಕಾತುರದಿಂದ ಕಾಯುತ್ತಿದ್ದರು ಕ್ರಿಕೆಟ್ ಪ್ರೇಮಿಗಳು. ಬೀಡುಬೀಸು ಬ್ಯಾಟಿಂಗ್ ಗೆ ಹೆಸರಾಗಿರು

11 Apr 2026 12:10 am
RCB ಇನ್ನಿಂಗ್ಸ್ ನ ಮಾನ ಉಳಿಸಿದ ರಜತ್ ಪಾಟೀದಾರ್; Impact ಮಾಡಿದ ವೆಂಕಟೇಶ್ ಅಯ್ಯರ್!

ಮೊದಲ ಎಸೆತದಲ್ಲೇ ಫಿಲ್ ಸಾಲ್ಟ್ ಔಟ್! ಅಲ್ಲಿಂದ ಶುರುವಾದ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ತಂಡದ ಅವಸ್ಥೆ 11 ಓವರ್ ಮುಗಿಯುವುದರೊಳಗೆ 6ನೇ ವಿಕೆಟ್ ಪತನ! ಈ ಹಂತದಲ್ಲಿ ತಂಡದ ಇನ್ನಿಂಗ್ಸ್ ನ ಮಾನ ಕಾಪಾಡಿದ್ದು ರಜತ್ ಪಾಟೀದಾರ್

10 Apr 2026 10:35 pm
SSLC ಪರೀಕ್ಷೆ ಹಿಂದಿ ಗ್ರೇಡ್‌ ಪ್ರಶ್ನಿಸಿದ ಅರ್ಜಿದಾರರಿಗೆ 1 ಲಕ್ಷ ರೂ. ದಂಡ ವಿಧಿಸಿದ ಕರ್ನಾಟಕ ಹೈಕೋರ್ಟ್‌!

ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಹಿಂದಿ ಸೇರಿದಂತೆ ತೃತೀಯ ಭಾಷೆಗೆ ಗ್ರೇಡ್‌ ನೀಡುವ ಸರ್ಕಾರದ ಪ್ರಸ್ತಾವನೆಯನ್ನು ಪ್ರಶ್ನೆ ಮಾಡಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಕೆ ಮಾಡಿದ್ದರು. ನ್ಯಾಯಮೂರ್ತಿ ವಿಭು ಬಖ್ರು ಹಾಗೂ ನ್ಯಾಯಮೂರ

10 Apr 2026 10:06 pm
ನೂರ್‌ ಖಾನ್‌ ಏರ್‌ಬೇಸ್‌ಗೆ ಬಂದಿಳಿದ ಯುಎಸ್‌ ವಿಮಾನ; ಭಾರತದ ಹೊಡೆತದ ಕುರುಹು ಮುಚ್ಚಿ ಹಾಕಿತಾ ಪಾಕಿಸ್ತಾನ?

ಅಮೆರಿಕ ಮತ್ತು ಇರಾನ್‌ ನಡುವೆ ಶಾಂತಿದೂತನಾಗಿ ಮೆರೆಯುತ್ತಿರುವ ಪಾಕಿಸ್ತಾನ, ನಾಳೆ (ಏ.11-ಶನಿವಾರ) ಉಭಯ ರಾಷ್ಟ್ರಗಳ ನಡುವಿನ ಇಸ್ಲಾಮಾಬಾದ್‌ ಟಾಕ್ಸ್ಗೆ ಚಾಲನೆ ನೀಡಲಿದೆ. ಈ ಮಾತುಕತೆಯಲ್ಲಿ ಭಾಗವಹಿಸುವ ಉದ್ದೇಶದಿಂದ ಅಮೆರಿಕ ನಿ

10 Apr 2026 9:21 pm
LSG Vs GT ಪಂದ್ಯದಲ್ಲಿ ನಿಮ್ಮ ಬೆಂಬಲ ಯಾರಿಗೆ ಎಂಬ ಪ್ರಶ್ನೆಗೆ ನಾಚಿ ನೀರಾಗಿ ನಕ್ಕ ಸಾರಾ ತೆಂಡೂಲ್ಕರ್!

Sara Tendulkar- ಏಪ್ರಿಲ್ 12ರಂದು ನಡೆಯಲಿರುವ ಲಖನೌ ಸೂಪರ್ ಜೈಂಟ್ಸ್ (LSG) ಮತ್ತು ಗುಜರಾತ್ ಟೈಟಾನ್ಸ್ (GT) ನಡುವಿನ ಪಂದ್ಯದಲ್ಲಿ ಯಾರಿಗೆ ನಿಮ್ಮ ಬೆಂಬಲ ಎಂದು ಸಾರಾ ತೆಂಡೂಲ್ಕರ್ ಗೆ ಕೇಳಿದರೆ ಉತ್ತರ ಏನಿರಬಹುದು? ಪಾಪರಾಝಿಯೊಬ್ಬ ಈ ಬಗ್ಗೆ ಕ

10 Apr 2026 9:14 pm
LPG ಸ್ಟೌ ಮಾದರಿಯಲ್ಲೇ ವಿದ್ಯುತ್ ಸ್ಟೌ ಪರಿಚಯಿಸಿದ ಕೇಂದ್ರ ಸಚಿವ ಜೋಶಿ : ಏನಿದರ ವಿಶೇಷತೆ?

Electric Stove : ಎಲ್‌ಪಿಜಿ ಬಳಸದೆ ಜ್ವಾಲೆಯನ್ನು ಉತ್ಪಾದಿಸುವ ಈ ಸ್ಟೌವ್ ಅಂದುಕೊಂಡಂತೆ ಭಾರತದಲ್ಲೇ ದೊಡ್ಡ ಮಟ್ಟದಲ್ಲಿ ತಯಾರಾದರೆ ಪ್ರಧಾನಿ ನರೇಂದ್ರ ಮೋದಿ ಅವರ 'ಆತ್ಮನಿರ್ಭರ ಭಾರತ' ಸಾಕಾರಕ್ಕೆ ಮತ್ತೊಂದು ಗರಿ ಎನ್ನುತ್ತಾರೆ ಸಚಿವ

10 Apr 2026 8:46 pm
Explained: ಅಮೆರಿಕ-ಇರಾನ್‌ ದೋಸ್ತಿ ಮಾಡಿಸಿ ಪಾಕಿಸ್ತಾನಕ್ಕೆ ಸಿಗುವುದೇನು? ಕಾಶ್ಮೀರ ಅಂತಾ ಬಾಲ ಬಿಚ್ಚಿದರೆ ಗತಿ ಏನಾಗಲಿದೆ ಗೊತ್ತೇನು?

ಅಂತೂ ಎಂಟು ವರ್ಷಕ್ಕೆ ನನ್ನ ಮಗ ದಂಟು ಎಂದ ಎಂಬಂತೆ ಪಾಕಿಸ್ತಾನವು ಜಾಗತಿಕ ವೇದಿಕೆಯಲ್ಲಿ ಅಷ್ಟು, ಇಷ್ಟು ಗುರುತಿಸಿಕೊಳ್ಳಲಾರಂಭಿಸಿದೆ. ಅಮೆರಿಕ ಮತ್ತು ಇರಾನ್‌ ನಡುವೆ ಶಾಂತಿ ಮಾತುಕತೆಗೆ ಆತಿಥ್ಯವಹಿಸಿರುವ ಪಾಕಿಸ್ತಾನ, ಇಸ್

10 Apr 2026 8:32 pm
ಸಾಲದ ಕಂತಿಗೆ ಗೃಹಲಕ್ಷ್ಮಿ ಹಣ ವಸೂಲಿ: ಸೂಕ್ತ ಕ್ರಮ ವಹಿಸುವಂತೆ ಸಿದ್ದರಾಮಯ್ಯ ಆದೇಶ , ಡಿಸಿಗಳಿಗೆ ಖಡಕ್ ಸೂಚನೆ

ಸರ್ಕಾರವು ಈ ಹಣವನ್ನು ಮಹಿಳೆಯರ ವೈಯಕ್ತಿಕ ಖರ್ಚು ಮತ್ತು ಸ್ವಾವಲಂಬನೆಗಾಗಿ ನೀಡುತ್ತಿದೆ. ಇದನ್ನು ಸಾಲದ ಮರುಪಾವತಿಗೆ ಮುಟ್ಟುಗೋಲು ಹಾಕಿಕೊಳ್ಳುವುದು ಯೋಜನೆಯ ಮೂಲ ಉದ್ದೇಶಕ್ಕೆ ಧಕ್ಕೆ ತಂದಂತಾಗುತ್ತದೆ. ಆರ್ಥಿಕವಾಗಿ ಸಂಕ

10 Apr 2026 7:00 pm
ಬೆಂಗಳೂರು ತುಮಕೂರು ರಸ್ತೆಯ ಪೀಣ್ಯ ಫ್ಲೈಓವರ್ ಮೂರೂವರೆ ದಿನ ಬಂದ್ ಸಾಧ್ಯತೆ! NHAI ಲೋಡ್‌ ಟೆಸ್ಟ್‌

ತುಮಕೂರು ರಸ್ತೆಯ ಪೀಣ್ಯ ಮೇಲ್ಸೇತುವೆಯಲ್ಲಿ 1,422 ಹಳೆಯ ಕೇಬಲ್‌ಗಳನ್ನು ಬದಲಾಯಿಸಲಾಗಿದ್ದು, ಇದರ ಅಂತಿಮ 'ಲೋಡ್ ಟೆಸ್ಟ್' ಮತ್ತು ಸುರಕ್ಷತಾ ಪರಿಶೀಲನೆಗಾಗಿ ಏಪ್ರಿಲ್ 13ರ ರಾತ್ರಿ 11 ರಿಂದ ಏಪ್ರಿಲ್ 17ರ ಬೆಳಗ್ಗೆ 11 ಗಂಟೆಯವರೆಗೆ ಸೇತ

10 Apr 2026 6:44 pm
ಮತ್ತೊಂದು ಹೈ ವೋಲ್ಟೇಜ್ ಫುಟ್ಬಾಲ್ ಪಂದ್ಯಕ್ಕೆ ಕಂಠೀರವ ಸಜ್ಜು: ಬೆಂಗಳೂರು ಎಫ್‌ಸಿಗೆ ಕೇರಳ ಬ್ಲಾಸ್ಟರ್ಸ್ ಸವಾಲು!

Bengaluru Football Club Vs Kerala Blasters- ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಏಪ್ರಿಲ್ 11ರಂದು ಬೆಂಗಳೂರು ಎಫ್‌ಸಿ ಮತ್ತು ಕೇರಳ ಬ್ಲಾಸ್ಟರ್ಸ್ ನಡುವೆ ಹೈವೋಲ್ಟೇಜ್ ಪಂದ್ಯ ನಡೆಯಲಿದೆ. ಬಿಎಫ್‌ಸಿಯ ಮಾಜಿ ತರಬೇತುದಾರ ಆಶ್ಲೇ ವೆಸ್ಟ್‌ವುಡ್ ಈಗ ಕೇ

10 Apr 2026 6:36 pm
ಯುವಕನೊಬ್ಬ ಶೇರ್ ಮಾಡಿದ್ದ ವಿಡಿಯೋ ನೋಡಿ ನಂಜನಗೂಡಿಗೆ ಧಾವಿಸಿ ಬಂದ ಎಚ್‌ಡಿಕೆ: ಸಂಕಷ್ಟಕ್ಕೆ ಮಿಡಿದ ಕೇಂದ್ರ ಸಚಿವ

ಯುವಕನೊಬ್ಬ ಶೇರ್ ಮಾಡಿದ್ದ ವಿಡಿಯೋ ನೋಡಿ ನಂಜನಗೂಡಿಗೆ ಎಚ್‌ಡಿ ಕುಮಾರಸ್ವಾಮಿ ಧಾವಿಸಿ ಬಂದ ಪ್ರಸಂಗ ನಡೆಯಿತು. ಸಣ್ಣ ಎಂಚಿನ ಮನೆಯಲ್ಲಿ ವಾಸವಿರುವ ಕುಟುಂಬವು ಮಾಸಿಕ ₹3000 ಬಾಡಿಗೆ ಪಾವತಿಸುತ್ತದೆ. ಕೆಲವೊಮ್ಮೆ ಬಾಡಿಗೆ ಹಣ ಕಟ್

10 Apr 2026 6:22 pm
ಮಥುರಾದ ಯಮುನಾ ನದಿಯಲ್ಲಿ ಭಕ್ತರನ್ನು ಕೊಂಡೊಯ್ಯುತ್ತಿದ್ದ ದೋಣಿ ಮುಳುಗಿ 6 ಜನರ ಸಾವು!

ಆಘಾತಕಾರಿ ಬೆಳವಣಿಗೆಯೊಂದರಲ್ಲಿ ಉತ್ತರ ಪ್ರದೇಶದ ಮಥುರಾ ಬಳಿಯ ಯಮುನಾ ನದಿಯಲ್ಲಿ, ಭಕ್ತಾದಿಗಳನ್ನಿ ಹೊತ್ತೊಯ್ಯುತ್ತಿದ್ದ ದೋಣಿಯೊಂದು ಮುಳುಗಿದ್ದು, ಈ ದೋಣಿ ದುರಂತದಲ್ಲಿ ಕನಿಷ್ಠ ಆರು ಜನರು ಸಾವನ್ನಪ್ಪಿದ್ದಾರೆ. ಉತ್ತರ ಪ್

10 Apr 2026 6:01 pm
ಮುಕುಲ್ ಚೌಧರಿಯ ಕ್ರಿಕೆಟ್ ಗಾಗಿ ಸಾಲ ಮಾಡಿ ಜೈಲಿಗೆ ಹೋಗಿದ್ದ ತಂದೆ; ಸಂಬಂಧಿಕರು ಹುಚ್ಚ ಎಂದರೂ ತಲೆಕೆಡಿಸಿಕೊಳ್ಳಲಿಲ್ಲ!

Mukul Choudhary Father Dalip Choudhary- ಲಖನೌ ಸೂಪರ್ ಜೈಂಟ್ಸ್ ಆಟಗಾರ ಮುಕುಲ್ ಚೌಧರಿ ಯಶಸ್ಸಿನ ಹಿಂದೆ ಅವರ ತಂದೆ ದಲೀಪ್ ಚೌಧರಿ ಅವರ ದೊಡ್ಡ ತ್ಯಾಗವಿದೆ. ಮಗನನ್ನು ಕ್ರಿಕೆಟಿಗನನ್ನಾಗಿ ಮಾಡಲು ದಲೀಪ್ ಅವರು ಸಾಲ ಮಾಡಿದ್ದಲ್ಲದೆ, ಸಾಲ ತೀರಿಸಲು ತಮ್ಮ

10 Apr 2026 5:53 pm
ದಾವಣಗೆರೆ ದಕ್ಷಿಣ ಟಿಕೆಟ್ ಜಟಾಪಟಿ: ಆಂತರಿಕವಾಗಿ ನಡೆದಿದ್ದೇ ಬೇರೆ! ಸುರ್ಜೇವಾಲ ಮುಂದೆ ಸವಾಲು ಹಾಕಿದ್ದ ಜಮೀರ್

ದಾವಣಗೆರೆ ದಕ್ಷಿಣ ಉಪ ಚುನಾವಣೆಯ ಬೆನ್ನಲ್ಲೇ ಕಾಂಗ್ರೆಸ್‌ನಲ್ಲಿ ಆಂತರಿಕ ಭಿನ್ನಮತ ಸ್ಫೋಟಗೊಂಡಿದೆ. ಮುಸ್ಲಿಂ ನಾಯಕರಲ್ಲಿ ಟಿಕೆಟ್ ವಿಚಾರವಾಗಿ ಇದ್ದ ಭಿನ್ನಾಭಿಪ್ರಾಯ ಇದೀಗ ಅಧಿಕೃತವಾಗಿ ಹೊರಬಿದ್ದಿದೆ. ಅದರಲ್ಲೂ ಸಚಿವ ಜಮ

10 Apr 2026 4:47 pm
ಮಕ್ಕಳು 1 ನೇ ತರಗತಿ ಪ್ರವೇಶ ವಯೋಮಿತಿ ಸಡಿಲಿಕೆ: ಕರ್ನಾಟಕ ಸರ್ಕಾರದಿಂದ ಅಧಿಕೃತ ಆದೇಶ; ನಿಯಮ ಅನ್ವಯ

ಕರ್ನಾಟಕ ಸರ್ಕಾರವು ಮಕ್ಕಳ 1 ನೇ ತರಗತಿ ಪ್ರವೇಶ ಸಂಬಂಧ ಅಧಿಕೃತ ಆದೇಶ ಹೊರಡಿಸಿದೆ. 6 ವರ್ಷದ ಬದಲಾಗಿ 5.10 ವರ್ಷ ಪೂರ್ಣಗೊಂಡ ಮಕ್ಕಳಿಗೆ ದಾಖಲು ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ. ಈ ಹಿಂದೆ ಶಿಕ್ಷಣ ಸಚಿವರು ಘೋಷಣೆ ಮಾಡಿದ್ದರು. ಸದ್

10 Apr 2026 4:39 pm
IPL 2026- ಮುಕುಲ್ ಚೌಧರಿ ಬ್ಯಾಟಿಂಗ್ ಬಗ್ಗೆ ಮೊದಲೇ ಎಚ್ಚರಿಕೆ ನೀಡಿದ್ದ ಅರ್ಜುನ್ ತೆಂಡೂಲ್ಕರ್; ಈಗ ವಿಡಿಯೋ ವೈರಲ್!

Arjun Tendulkar On Mukul Choudhary- ಲಖನೌ ಸೂಪರ್ ಜೈಂಟ್ಸ್ ತಂಡದ ಉದಯೋನ್ಮುಖ ಆಟಗಾರ ಮುಕುಲ್ ಚೌಧರಿ ಐಪಿಎಲ್‌ನಲ್ಲಿ ಇದೀಗ ಹೊಸ ಸಂಚಲನ ಮೂಡಿಸಿದ್ದಾರೆ. ಕೋಲ್ಕೊತ್ತಾ ವಿರುದ್ಧ ಕೇವಲ 27 ಎಸೆತಗಳಲ್ಲಿ ಅಜೇಯ 54 ರನ್ (2 ಬೌಂಡರಿ, 7 ಸಿಕ್ಸರ್) ಬಾರಿಸಿ ತಂಡಕ

10 Apr 2026 4:27 pm
ಕುಂಭಮೇಳ ವೈರಲ್ ಸುಂದರಿ ಮೊನಾಲಿಸಾ ಅಪ್ರಾಪ್ತೆ ; ಪತಿ ಫರ್ಮನ್ ಖಾನ್ ವಿರುದ್ಧ ಪೋಕ್ಸೋ ಅಡಿ ಪ್ರಕರಣ ದಾಖಲು

ಕುಂಭಮೇಳದ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸಂಚಲನ ಮೂಡಿಸಿದ್ದ ಮೊನಾಲಿಸಾ ಎಂಬ ಯುವತಿಯ ಅಂತರ್ಧರ್ಮೀಯ ವಿವಾಹ ಇದೀಗ ಕಾನೂನು ಸಂಕಷ್ಟಕ್ಕೆ ಸಿಲುಕಿದೆ. ಆಕೆ ಮೂಲತಃ ಅಪ್ರಾಪ್ತೆ ಎಂಬುದು ರಾಷ್ಟ್ರೀಯ ಪರಿಶಿಷ್ಟ ಪಂ

10 Apr 2026 4:16 pm
ಪಶ್ಚಿಮ ಬಂಗಾಳ ಚುನಾವಣೆ: BJP ಪ್ರಣಾಳಿಕೆ ಬಿಡುಗಡೆ - ಮಹಿಳೆಯರಿಗೆ ಫ್ರಿ ಬಸ್‌, ಮಾಸಿಕ 3000 ರೂ; ಪ್ರಮುಖ 12 ಭರವಸೆಗಳಿವು

ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗೆ ಬಿಜೆಪಿ ಪ್ರಣಾಳಿಕೆ ಬಿಡುಗಡೆ ಮಾಡಿದೆ. ಭಯ ನಹೀ, ಭರೋಸಾ ಎಂಬ ಘೋಷವಾಕ್ಯ ಇಟ್ಟುಕೊಂಡಿದ್ದು, ಯುಸಿಸಿ ಜಾರಿ ಜತೆಗೆ 12 ಪ್ರಮುಖ ಭರವಸೆಗಳನ್ನು ನೀಡಲಾಗಿದೆ. ಈ ಪೈಕಿ ಮಹಿಳೆಯರು, ನಿರುದ್ಯೋಗಿ ಯ

10 Apr 2026 3:45 pm
ಪಂಚ ಪಾಲಿಕೆಯ ಕಾಲೇಜುಗಳಲ್ಲಿ ಶೇ.74.16 ಫಲಿತಾಂಶ: ಅತ್ಯುನ್ನತ ಶ್ರೇಣಿಯಲ್ಲಿ ಪಾಸಾದ 260 ವಿದ್ಯಾರ್ಥಿಗಳಿಗೆ 35 ಸಾವಿರ ಪ್ರೋತ್ಸಾಹಧನ!

ದ್ವಿತೀಯ ಪಿಯು ಪರೀಕ್ಷೆಯ ಫಲಿತಾಂಶ ಹೊರಬಿದ್ದಿದ್ದು, ರಾಜಧಾನಿಯ ಪಂಚ ಪಾಲಿಕೆಯಲ್ಲಿ ಈ ಬಾರಿ ಉತ್ತಮ ಪ್ರದರ್ಶಣ ಕಂಡುಬಂದಿದ್ದು, ಸುಮಾರು 19 ಪದವಿಪೂರ್ವ ಕಾಲೇಜುಗಳಲ್ಲಿ ಶೇ.74.16ರಷ್ಟು ಮಂದಿ ಉತ್ತೀರ್ಣರಾಗಿದ್ದಾರೆ. ಇನ್ನು, ಈ ಬ

10 Apr 2026 3:36 pm
ಬೆಂಗಳೂರು ಹೊಸ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ: 943 ಕೋಟಿ ರೂ. ವೆಚ್ಚದ ಕಾಮಗಾರಿಗೆ KHB ಟೆಂಡರ್; ಯಾವಾಗ ಸಿದ್ಧ?

ಬೆಂಗಳೂರು ಹೊರವಲಯದಲ್ಲಿ ತಲೆ ಎತ್ತಲಿದೆ ಹೊಸ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ. ಇದಕ್ಕಾಗಿ ಕೆಎಚ್‌ಬಿ 943 ಕೋಟಿ ರೂ. ವೆಚ್ಚದ ಕಾಮಗಾರಿಗೆ ಟೆಂಡರ್ ಆಹ್ವಾನ ಮಾಡಿದೆ. 8 ಮೇ ಸಂಜೆ 4.00 ಗಂಟೆವರೆಗೂ ಬಿಡ್‌ ಸಲ್ಲಿಸಲು ಅವಕಾಶ ನೀಡ

10 Apr 2026 3:19 pm
Explained: ಯುದ್ಧದಿಂದ ಸಾಧಿಸಿದ್ದೇನು? ಶ್ರೀಸಾಮಾನ್ಯ ಸೋತು ಸುಣ್ಣ, ಅಮೆರಿಕ ಗೌರವ ನುಚ್ಚುನೂರು, ಕತ್ತಲೆಗೆ ಜಾರಿದ ಇರಾನ್ ಸಂಪದ್ಭರಿತ ನಾಗರಿಕತೆ

ಮಧ್ಯಪ್ರಾಚ್ಯದಲ್ಲಿ ಯುದ್ಧದ ಆರ್ಭಟಕ್ಕೆ ತಾತ್ಕಾಲಿಕ ವಿರಾಮ ಬಿದ್ದಿದೆ. ಆದರೆ, ಈ ರಕ್ತಸಿಕ್ತ ಸಂಘರ್ಷದಲ್ಲಿ ನಿಜವಾಗಿ ಗೆದ್ದವರು ಯಾರು? ಸೋತವರು ಯಾರು?ಅಧಿಕಾರದ ಚದುರಂಗದಾಟದಲ್ಲಿ ಪ್ರತಿಷ್ಠೆ ಮೆರೆದ ಆಟಗಾರರು ದಣಿದಿರಬಹುದ

10 Apr 2026 3:15 pm
ಪಶ್ಚಿಮ ಬಂಗಾಳದಲ್ಲಿ ಹುಮಾಯೂನ್‌ ಕಬೀರ್‌ ವಿಡಿಯೋ ಸಂಚಲನ; ಮೈತ್ರಿ ಮುರಿದ ಓವೈಸಿ! ಬಿಜೆಪಿ ಜೊತೆ ಸಾವಿರ ಕೋಟಿ ಡೀಲ್‌ ನಿಜಾನಾ?

ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿರುವ ಪಶ್ಚಿಮ ಬಂಗಾಳದಲ್ಲಿ, ಆಡಳಿತಾರೂಢ ತೃಣಮೂಲ ಕಾಂಗ್ರೆಸ್‌ (ಟಿಎಂಸಿ) ಬಿಡುಗಡೆ ಮಾಡಿರುವ ವಿಡಿಯೋವೊಂದು ಇದೀಗ ಭಾರೀ ರಾಜಕೀಯ ಬಿರುಗಾಳಿ ಎಬ್ಬಿಸಿದೆ. ಇತ್ತೀಚಿಗಷ್ಟೇ ಪಕ್ಷದಿಂದ ಉಚ್ಚಾಟಿ

10 Apr 2026 2:54 pm
ಶಾಂತಿ ಮಾತುಕತೆ ನಡೆಯೋದೇ ಡೌಟು : ಆದ್ರೂ, Gulf ದೇಶಕ್ಕೆ ಪಾಕಿಸ್ತಾನ, ಫೈಟರ್ ಜೆಟ್ ಕಳುಹಿಸಿದ್ದೇಕೆ?

US and Iran Peace Talk in Pak : ಶನಿವಾರ ನಡೆಯುವ ಅಮೆರಿಕ ಮತ್ತು ಇರಾನ್ ನಡುವಿನ ಶಾಂತಿ ಮಾತುಕತೆಗೆ ಪಾಕಿಸ್ತಾನ ವೇದಿಕೆಯಾಗಿದೆ. ಇರಾನ್ ನಿಯೋಗಕ್ಕೆ ಪಾಕಿಸ್ತಾನದ ರಕ್ಷಣಾ ಕವಚ ನೀಡಲು ಮತ್ತು ಇಸ್ರೇಲ್ ದಾಳಿಯ ಭೀತಿಯ ನಡುವೆ, ಮಧ್ಯಪ್ರಾಚ್ಯದಲ್

10 Apr 2026 2:26 pm
ದಾವಣಗೆರೆ ದಕ್ಷಿಣ ಮತದಾನದ ಮರುದಿನವೇ ಕಾಂಗ್ರೆಸ್ ಭಿನ್ನಮತ ಸ್ಫೋಟ: ಜಮೀರ್ ನೇತೃತ್ವದಲ್ಲೇ ಸಮರ್ಥ್ ಟಿಕೆಟ್ ನಿಗದಿಯಾಗಿತ್ತು ಎಂದ ಕೈ ನಾಯಕರು!

ದಾವಣಗೆರೆ ಉಪಚುನಾವಣೆ ಮುಗಿದ ಬೆನ್ನಲ್ಲೇ ಕಾಂಗ್ರೆಸ್ ಪಕ್ಷದಲ್ಲಿನ ಆಂತರಿಕ ಅಸಮಾಧಾನ ಸ್ಫೋಟಗೊಂಡಿದೆ. ಕೆಪಿಸಿಸಿ ಕಚೇರಿಯಲ್ಲಿ ಶುಕ್ರವಾರ ಜಂಟಿ ಪತ್ರಿಕಾಗೋಷ್ಠಿ ನಡೆಸಿದ ರಿಜ್ವಾನ್ ಅರ್ಷದ್, ಸಲೀಂ ಅಹ್ಮದ್ ಸೇರಿದಂತೆ ಹಲವ

10 Apr 2026 2:24 pm
Explained: ಭಾರತದಿಂದ ವಿದೇಶಿ ಹೂಡಿಕೆದಾರರೇಕೆ ವಿಮುಖ? ನಿತಿನ್‌ ಕಾಮತ್‌ ನೀಡಿದ ಕಾರಣಗಳ ಪಟ್ಟಿ ಬಹಳ ಪ್ರಮುಖ

ಜಾಗತಿಕ ವಿಪ್ಲವಗಳು ಭಾರತೀಯ ಷೇರು ಮಾರುಕಟ್ಟೆಯನ್ನು ಹಿಂಡಿ ಹಿಪ್ಪೆ ಮಾಡಿವೆ. ಕಳೆದ ಒಂದು ತಿಂಗಳ ಅವಧಿಯಲ್ಲಿ ಭಾರತೀಯ ಮಾರುಕಟ್ಟೆ ಚೇತರಿಕೆಯತ್ತ ಮುಖ ಮಾಡಿದ್ದ ಕಡಿಮೆ. ಇದರ ಮೇಲೆ ಗಾಯದ ಮೇಲೆ ಬರೆ ಎಳೆದಂತೆ ಭಾರತೀಯ ಮಾರುಕಟ್

10 Apr 2026 2:19 pm
ಪುರಂದರದಾಸರ ಮುಂಡಿಗೆಗಳು ಇಂದಿಗೂ ಪ್ರಸ್ತುತ: ಹಾಡು ಹಳತು ಭಾವ ನವೀನ ಭಾಗ- 131

1470 ರಿಂದ 1564 ರವರೆಗೆ ಜೀವಿಸಿದ್ದ ಪುರಂದರದಾಸರು, ಸಾಮಾಜಿಕ ನೀತಿ, ತತ್ವಗಳ ಬಗ್ಗೆ ಅನೇಕ ರಚನೆಗಳನ್ನು ಮಾಡಿದ್ದು, ಅವರ ರಚನೆಯೊಂದರ ಭಾವಾರ್ಥಗಳನ್ನು ಅಂಕಣಕಾರರಾದ ಶ್ರೀನಾಥ್ ಭಲ್ಲೆ ಅವರು ಸುಂದರವಾಗಿ ಬರೆದಿದ್ದಾರೆ.

10 Apr 2026 2:17 pm
ನಿವಾಸದಲ್ಲಿ ನಗದು ಪತ್ತೆ ಪ್ರಕರಣ: ಅಲಹಾಬಾದ್ ಹೈಕೋರ್ಟ್​ ನ್ಯಾ.ಯಶವಂತ್ ವರ್ಮಾ ರಾಜೀನಾಮೆ

ಅಲಹಾಬಾದ್ ಹೈಕೋರ್ಟ್‌ನ ನ್ಯಾಯಮೂರ್ತಿ ಯಶವಂತ್ ವರ್ಮಾ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ. ಕಳೆದ ವರ್ಷ ದೆಹಲಿಯ ಅವರ ನಿವಾಸದಲ್ಲಿ ಪತ್ತ

10 Apr 2026 2:08 pm
Karnataka Rains: ಬಿಸಿಲಿನ ಧಗೆ ಜತೆ 5 ದಿನ ಮೈಸೂರು, ಬೆಂಗಳೂರು ಸೇರಿ 10 ಕ್ಕೂ ಅಧಿಕ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ!

ರಾಜ್ಯದಲ್ಲಿ ಮುಂದಿನ 5 ದಿನ ಬಿಸಿಲ ಜತೆಗೆ ಮಳೆಯೂ ಇರಲಿದೆ. ದಕ್ಷಿಣ ಒಳನಾಡು, ಕರಾವಳಿಯ ಜಿಲ್ಲೆಗಳ ಕೆಲವೆಡೆ ಏಪ್ರಿಲ್‌ 10 ರಿಂದ 14ವರೆಗೂ ಮಳೆಯಾಗಲಿದೆ. ಬಿಸಿಲ ಧಗೆಯು 1 ರಿಂದ 3 ಡಿಗ್ರಿ ಸೆಲ್ಸಿಯಸ್‌ನಷ್ಟು ಹೆಚ್ಚಳವಾಗಲಿದೆ. ಬೆಂಗಳ

10 Apr 2026 2:03 pm
ಬೆಂಗಳೂರಿನ ರಸ್ತೆ ಗುಂಡಿಗಳಿಗೆ ಸಿಕ್ಕಿವೆ ಒಂದಿಷ್ಟು ಮುಕ್ತಿ: ಬಾಕಿ ಉಳಿದಿರುವುದು 1263! ಅಸಲಿ ಲೆಕ್ಕ ಏನು?

ಬೆಂಗಳೂರಿನ ರಸ್ತೆ ಪರಿಸ್ಥಿತಿಯ ಬಗ್ಗೆ ಅದರಲ್ಲೂ ಇಲ್ಲಿರುವ ಸಾವಿರಾರು ಸಂಖ್ಯೆಯ ಗುಂಡಿಗಳ ಬಗ್ಗೆ ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದು, ಟೀಕೆಗೆ ಒಳಗಾದ ಮೇಲೆ ಎಚ್ಚೆತ್ತಿರುವ ಸರ್ಕಾರ ಇದೀಗ 2026 ಮಾರ್ಚ್ ವರೆಗೆ 41,150 ರಸ್ತೆ ಗುಂಡ

10 Apr 2026 1:43 pm
ಸಂಧಾನದ ಮೊದಲೇ ಪಾಕ್ ರಕ್ಷಣಾ ಸಚಿವನ 'ವಿನಾಶದ' ಹೇಳಿಕೆ: ಇಸ್ರೇಲ್ ಖಡಕ್ ತಿರುಗೇಟಿನ ಬೆನ್ನಲ್ಲೇ ಪೋಸ್ಟ್ ಡಿಲೀಟ್ ಮಾಡಿದ ಖವಾಜ ಆಸಿಫ್!

ಮಧ್ಯಪ್ರಾಚ್ಯದಲ್ಲಿನ ಸಂಘರ್ಷಕ್ಕೆ ಅಂತ್ಯ ಹಾಡಲು ಪಾಕಿಸ್ತಾನದಲ್ಲಿ ಅಮೆರಿಕಾ ಹಾಗೂ ಇರಾನ್‌ ನಡುವೆ ಮಾತುಕತೆಗೆ ಸಿದ್ದತೆ ನಡೆಯುತ್ತಿರುವ ವೇಳೆ ಇಸ್ರೇಲ್‌ ವಿರುದ್ದ ಪಾಕಿಸ್ತಾನ ರಕ್ಷಣಾ ಸಚಿವ ಖವಾಜ ಆಸಿಫ್‌ ವಗ್ದಾಳಿ‌ ನಡ

10 Apr 2026 1:01 pm
ದಾವಣಗೆರೆ ದಕ್ಷಿಣ ಬಂಡಾಯ: ಪ್ರಚಾರಕ್ಕೆ ಗೈರಾದ ಕೈ ನಾಯಕರ ವಿರುದ್ಧ ಹೈಕಮಾಂಡ್ ಗೆ ಸಲ್ಲಿಕೆಯಾಗುತ್ತಾ ವರದಿ?

ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ಹಂಚಿಕೆಯು ರಾಜ್ಯಮಟ್ಟದಲ್ಲಿ ದೊಡ್ಡ ಮಟ್ಟದ ಚರ್ಚೆಗೆ ಗ್ರಾಸವಾಗಿತ್ತು. ಚುನಾವಣೆ ಮುಗಿದಿದ್ದರೂ, ಪಕ್ಷದೊಳಗಿನ ಆಂತರಿಕ ಅಸಮಾಧಾನ ಮತ್ತು ಮುಸ್ಲಿಂ ಸಮು

10 Apr 2026 12:54 pm
2nd PUC 2026 Result: ಟಾಪರ್‌ಗಳಾಗಿ ಕಾಲೇಜು-ಊರಿಗೆ ಹೆಸರು ತಂದ ಪ್ರತಿಭೆಗಳ ಹಿಂದಿದೆ ರೋಚಕ ಹಿನ್ನೆಲೆ! ಇಲ್ಲಿದೆ 13 ಸಾಧಕ ವಿದ್ಯಾರ್ಥಿಗಳ ಕಿರುಪರಿಚಯ

ಕನಸು ಎಂದರೆ ನಿದ್ದೆಯಲ್ಲಿ ಕಾಣುವುದಲ್ಲ, ನಿಮ್ಮನ್ನು ನಿದ್ದೆ ಮಾಡಲು ಬಿಡದಿರುವುದೇ ನಿಜವಾದ ಕನಸು, ಎಂದಿದ್ದರು ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ. ಹೌದು, ಇವರಿಗೆ ಅಂಕಗಳು ನಿದ್ರೆ ಮಾಡಲು ಬಿಡಲಿಲ್ಲ. ಈ ಕನಸಿನ ಗುರಿ ಮ

10 Apr 2026 12:17 pm
ಚುನಾವಣೆಗೆ ಹೊಸ ಟ್ವಿಸ್ಟ್ : ವಿಜಯ್ ’ಜನನಾಯಗನ್’ ಸಿನಿಮಾದ HD ಪ್ರಿಂಟ್ ಲೀಕ್ - ಹಿಂದಿದೆಯಾ ದೊಡ್ಡ ಸಂಚು?

Thalapathy Vijay's Jana Nayagan : ವಿಧಾನಸಭಾ ಚುನಾವಣೆಯ ಹೊಸ್ತಿಲಲ್ಲಿರುವ ದಳಪತಿ ವಿಜಯ್ ಅಭಿನಯದ ಜನನಾಯಗನ್ ಸಿನಿಮಾದ HD ಕಾಪಿ, ಪೈರೇಟೆಡ್ ವೆಬ್ಸೈಟ್ ನಲ್ಲಿ ಲೀಕ್ ಆಗಿದೆ. ಈ ಸಿನಿಮಾಗೆ ಇನ್ನೂ ಸೆನ್ಸಾರ್ ನಿಂದ ಗ್ರೀನ್ ಸಿಗ್ನಲ್ ಸಿಕ್ಕಿರಲಿಲ್ಲ.

10 Apr 2026 12:08 pm
ಬೆಂಗಳೂರಿಗೆ ಬರಬೇಕಿದ್ದ ಏರ್‌ ಇಂಡಿಯಾ ವಿಮಾನ ಮುಂಬೈನಲ್ಲೇ ಲ್ಯಾಂಡಿಂಗ್:‌ ತಾಂತ್ರಿಕ ದೋಷದಿಂದ ʼPAN-PANʼ ಘೋಷಣೆ, ಇದರ ಅರ್ಥವೇನು?

ಮುಂಬೈನಿಂದ ಬೆಂಗಳೂರಿಗೆ ಹಾರಾಟ ನಡೆಸುತ್ತಿದ್ದ ಏರ್‌ ಇಂಡಿಯಾ ವಿಮಾನವೊಂದರಲ್ಲಿ ತಾಂತ್ರಿಕ ಸಮಸ್ಯೆ ಎದುರಾಗಿದ್ದು ಇಂಜಿನ್‌ ಒಂದು ಸ್ಥಗಿತಗೊಂಡ ಹಿನ್ನಲೆಯಲ್ಲಿ ಪೈಲಟ್‌ ಪ್ಯಾನ್‌-ಪ್ಯಾನ್‌ ಎಂದು ಘೋಷಿಸಿದ್ದು ವಿಮಾನವನ್

10 Apr 2026 11:58 am
ಮಹಿಳಾ ಮೀಸಲು ಕಾಯಿದೆಯ ತಿದ್ದುಪಡಿ :ಕಾಂಗ್ರೆಸ್‌ ಕಾರ್ಯಕಾರಿಣಿಯಲ್ಲಿಂದು ಚರ್ಚೆ

ಮಹಿಳಾ ಮೀಸಲಾತಿ ಕಾಯ್ದೆಗೆ ತಿದ್ದುಪಡಿ ತರುವ ಸರ್ಕಾರದ ಕ್ರಮ, ಪ್ರಸ್ತಾವಿತ ಕ್ಷೇತ್ರ ಮರುವಿಂಗಡಣೆ ಪ್ರಕ್ರಿಯೆ ಮತ್ತು ಪಶ್ಚಿಮ ಏಷ್ಯಾದಲ್ಲಿನ ಉದ್ವಿಗ್ನ ಪರಿಸ್ಥಿತಿಯ ಕುರಿತು ಚರ್ಚಿಸಲು ಕಾಂಗ್ರೆಸ್ ಪಕ್ಷವು ಇಂದು ಶುಕ್ರವ

10 Apr 2026 11:51 am
Gold Rate Rise: ಅಮೆರಿಕ ಡಾಲರ್ ಮೌಲ್ಯ ಇಳಿಕೆಯಿಂದಾಗಿ ಏರಿದ ಚಿನ್ನ- ಬೆಳ್ಳಿ ದರ

ಕದನ ವಿರಾಮ ಘೋಷಣೆಯಾಗಿದ್ದರೂ ಇರಾನ್ ಮೇಲಿನ ದಾಳಿ ಮುಂದುವರಿದಿದೆ. ನಾಳೆಯ ಪಾಕಿಸ್ತಾನದಲ್ಲಿ ನಡೆಯಲಿರುವ ಸಂಧಾನ ಸಭೆಯ ಬಗ್ಗೆಯೂ ಅನಿಶ್ಚಿತತೆ ಇರುವುದರಂದ ಜನರು ಸುರಕ್ಷತೆ ಹೂಡಿಕೆಯಾದ ಚಿನ್ನದತ್ತ ಮುಖ ಮಾಡಿದ್ದಾರೆ. ಇದರಿಂ

10 Apr 2026 10:34 am
ಹೊರ್ಮುಜ್‌ನಲ್ಲಿ ಇರಾನ್ ಕಳಪೆ ಪ್ರದರ್ಶನ, ಅವರ ಹೆಲ್ಫ್‌ ಇರದಿದ್ರೂ ತೈಲ ಹರಿಯುತ್ತೆ: ಟೆಹ್ರಾನ್‌ ವಿರುದ್ದ ಮತ್ತೆ ಟ್ರಂಪ್‌ ಗರಂ

ಮಧ್ಯಪ್ರಾಚ್ಯದಲ್ಲಿ ಕದನವಿರಾಮದ ಬಳಿಕ ಪಾಕಿಸ್ತಾನದಲ್ಲಿನ ಮಾತುಕತೆಗೂ ಮುನ್ನವೇ ಇರಾನ್‌ ವಿರುದ್ದ ಟ್ರಂಪ್‌ ಕಿಡಿಕಾರಿದ್ದು, ಹೊರ್ಮುಜ್‌ ಜಲಸಂಧಿಯಲ್ಲಿ ಇರಾನ್‌ ಕಳಪೆ ಪ್ರದರ್ಶನ ನೀಡುತ್ತಿದ್ದು, ಟೋಲ್‌ ಸಂಗ್ರಹಮಾಡಬಾರದ

10 Apr 2026 10:05 am
14 ಲಕ್ಷ ಅನರ್ಹ ಬಿಪಿಎಲ್‌ ರದ್ದತಿ ಚುರುಕು: ಮುನಿಯಪ್ಪ

ರಾಜ್ಯದಲ್ಲಿ ಬಿಪಿಎಲ್ ಕಾರ್ಡ್ ಹೊಂದಲು ಇರಬೇಕಾದ ಮಾನದಂಡಗಳನ್ನು ಮೀರಿ ಕಾರ್ಡ್ ಪಡೆದಿರುವ ಸುಮಾರು 14 ಲಕ್ಷ ಅನರ್ಹರನ್ನು ಪತ್ತೆಹಚ್ಚಿ, ಅವುಗಳನ್ನು ರದ್ದುಗೊಳಿಸುವ ಪ್ರಕ್ರಿಯೆ ವೇಗಗೊಂಡಿದೆ. ಅನರ್ಹ ಬಿಪಿಎಲ್ ಕಾರ್ಡ್‌ಗಳನ

10 Apr 2026 9:43 am
KKR vs LSG : ಸೋತೆವು ಎಂದು ತಲೆ ಮೇಲೆ ಕೈಹೊತ್ತು ಕುಳಿತಿದ್ದ ಮಾಲೀಕನ ಮುಖದಲ್ಲಿ ನಗು ತರಿಸಿದ ಮುಕುಲ್ ’ಮ್ಯಾಜಿಕ್’

LSG Last ball thriller win : ಇನ್ನೇನು ಕೋಲ್ಕತ್ತ ವಿರುದ್ದ ಪಂದ್ಯ ಸೋತೆವು ಎಂದು ಲಖನೌ ತಂಡದವರು ಕೂತಿದ್ದಾಗ, ಆಡಲು ಬಂದ ಮುಕುಲ್ ಚೌಧುರಿ, ಪಂದ್ಯದ ಗತಿಯನ್ನೇ ಬದಲಾಯಿಸಿದರು. ಕೊನೇ ಬಾಲ್’ನಲ್ಲಿ ತಂಡಕ್ಕೆ ಗೆಲುವು ತಂದು ಕೊಟ್ಟ ಮುಕುಲ್, ಪಂದ್ಯ

10 Apr 2026 9:28 am
2nd PU ಫಲಿತಾಂಶ- ಈ ಬಾರಿಯೂ ಹುಡುಗಿಯರದೇ ಹವಾ: ಉತ್ತರ ಪತ್ರಿಕೆ ಸ್ಕ್ಯಾನಿಂಗ್ ಮತ್ತು ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಕೆ ಯಾವಾಗ?

ಈ ಬಾರಿ ದ್ವಿತೀಯ ಪಿಯುಸಿಯಲ್ಲಿ ದಾಖಲೆಯ ಫಲಿತಾಂಶ ಹೊರಬಿದ್ದಿದ್ದು, ಎಲ್ಲಾ ವಿಭಾಗದಲ್ಲೂ ಉತ್ತಮ ಫಲಿತಾಂಶ ಕಂಡುಬಂದಿದೆ. ಅದರಲ್ಲೂ ಪ್ರಮುಖವಾಗಿ ಕಲಾ, ವಾಣಿಜ್ಯ ಮತ್ತು ವಿಜ್ಞಾನ ವಿಭಾಗದಲ್ಲಿ ಹೆಣ್ಣುಮಕ್ಕಳೇ ಮೇಲುಗೈ ಸಾಧಿಸ

10 Apr 2026 9:04 am
ಮಾಣಿಕ್ಯಧಾರಾ ಬಳಿ ಕೇರಳದ 10ನೇ ತರಗತಿ ವಿದ್ಯಾರ್ಥಿನಿ ನಾಪತ್ತೆ ; 48 ಗಂಟೆ ಕಳೆದರೂ ಸಿಕ್ಕಿಲ್ಲ ಸುಳಿವು

ಕೇರಳದ 10ನೇ ತರಗತಿ ವಿದ್ಯಾರ್ಥಿನಿಯೊಬ್ಬಳು ಚಿಕ್ಕಮಗಳೂರಿನ ಚಂದ್ರದ್ರೋಣ ಪರ್ವತ ಶ್ರೇಣಿಯ ಮಾಣಿಕ್ಯಧಾರಾ ಬಳಿ ಮಂಗಳವಾರ ನಾಪತ್ತೆಯಾಗಿದ್ದಾಳೆ. ಎಸ್‌ಡಿಆರ್‌ಎಫ್, ಪೊಲೀಸ್, ಅರಣ್ಯ ಮತ್ತು ಅಗ್ನಿಶಾಮಕ ದಳದ ಐದು ತಂಡಗಳು ಗುರುವ

10 Apr 2026 8:54 am
IPL 2026: ಇಂದು (ಏ.10) ರಾಯಲ್ಸ್‌ಗೆ 'ರಾಯಲ್‌' ಚಾಲೆಂಜ್‌: ಸತತ 3ನೇ ಜಯದ ನಿರೀಕ್ಷೆಯಲ್ಲಿ ರಜತ್ ಪಾಟೀದಾರ್ ಬಳಗ

2 ಪಂದ್ಯಗಳನ್ನು ತವರಲ್ಲಿ ಆಡಿ ಗೆದ್ದಿರುವ ಆರ್‌ಸಿಬಿ ಮೊದಲ ಬಾರಿಗೆ ತವರಿನಾಚೆಯ ಪಂದ್ಯಕ್ಕೆ ಸಜ್ಜಾಗಿದೆ. ರಾಜಸ್ಥಾನ ರಾಯಲ್ಸ್ ತಂಡ ಎಲ್ಲಾ ಯುವ ಪ್ರತಿಭೆಗಳ ಜೊತೆ ಟಫ್ ಫೈಟ್ ಕೊಡಲು ಸಜ್ಜಾಗಿದೆ. ವೈಭವ ಸೂರ್ಯವಂಶಿ ಆಟದ ಮೇಲೆ ನಿ

10 Apr 2026 8:08 am
ಬೆಂಗಳೂರಿನಲ್ಲಿ ಮುಂದಿನ ದಿನಗಳಲ್ಲಿ ಅಧಿಕ ಉಷ್ಣಾಂಶ ದಾಖಲಾಗುವ ಸಾಧ್ಯತೆ ; ಹೀಟ್‌ ಸ್ಟ್ರೋಕ್ ಮುನ್ನೆಚ್ಚರಿಕೆ ವಹಿಸಲು ಸೂಚನೆ

ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ಬಿಸಿಲಿನ ತಾಪ ಮತ್ತು ಹೀಟ್ ವೇವ್ (ಉಷ್ಣಗಾಳಿ) ಹಿನ್ನೆಲೆಯಲ್ಲಿ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರವು ಸಾರ್ವಜನಿಕರಿಗೆ ಮುನ್ನೆಚ್ಚರಿಕೆ ನೀಡಿದೆ. ಹೆಚ್ಚುತ್ತಿರುವ ತಾಪಮಾನ: ಮುಂದಿನ

10 Apr 2026 7:41 am
ಚಿತ್ರದುರ್ಗ: ರಾಜ್ಯದ 2 ನೇ ಅತಿದೊಡ್ಡ ಕೆರೆ ರಾಣಿಕೆರೆ ಒತ್ತುವರಿ ತೆರವು ಶುರು

ಚಳ್ಳಕೆರೆ ತಾಲೂಕಿನ ಮೀರಾಸಾಬಿಹಳ್ಳಿ ವ್ಯಾಪ್ತಿಯಲ್ಲಿರುವ, ರಾಜ್ಯದ ಎರಡನೇ ಅತಿದೊಡ್ಡ ಕೆರೆ ಎನಿಸಿಕೊಂಡಿರುವ ರಾಣಿಕೆರೆಯ ಒತ್ತುವರಿ ತೆರವು ಕಾರ್ಯಾಚರಣೆಯನ್ನು ಕಂದಾಯ ಇಲಾಖೆ ಯಶಸ್ವಿಯಾಗಿ ನಡೆಸಿದೆ. ಒತ್ತುವರಿ ತೆರವು: ಕಳ

10 Apr 2026 6:55 am
ಮೈಸೂರು-ಬೆಂಗಳೂರು ರೈಲು ವೇಗ ಮಿತಿ ಹೆಚ್ಚಳ, ಪ್ರಯಾಣ ಅವಧಿ ಇಳಿಕೆ: ಮೈಸೂರಿಗೆ ಸದ್ಯದಲ್ಲೇ ಇನ್ನೂ ಎರಡು ಮೆಮು ರೈಲು ಸಂಚರಿಸಲಿವೆ: ಸಚಿವ ವಿ ಸೋಮಣ್ಣ

ಬೆಂಗಳೂರಿಗೆ ಪರ್ಯಾಯವಾಗಿ ಮೈಊರು ತುಮಕೂರಲ್ಲಿ ರೈಲ್ವೆ ಯೋಜನೆಗಳ ಅಭಿವೃದ್ಧಿ ಕೈಗೊಳ್ಳಲಾಗುವುದು ಎಂದು ಕೇಂದ್ರ ಸಚಿವ ವಿ ಸೋಮಣ್ಣ ಹೇಳಿದ್ದಾರೆ.

10 Apr 2026 6:36 am
ಬಳ್ಳಾರಿ ಜೈಲಿನ ಜೀವಾವಧಿ ಕೈದಿ ದ್ವಿತೀಯ PUC ಫಸ್ಟ್‌ ಕ್ಲಾಸ್‌ನಲ್ಲಿ ಪಾಸ್‌! ಡಿಸ್ಟಿಂಕ್ಷನ್ ಜಸ್ಟ್‌ ಮಿಸ್‌; ಮುಂದೇನು?

ಬಳ್ಳಾರಿ ಕೇಂದ್ರ ಕಾರಗೃಹದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಅಶೋಕ್ ಕುಮಾರ್, ದ್ವಿತೀಯ ಪಿಯುಸಿ ಕಲಾ ವಿಭಾಗದಲ್ಲಿ ಶೇ. 80.16 ಅಂಕ ಗಳಿಸಿ ಗಮನಸೆಳೆದಿದ್ದಾರೆ. ಜೈಲು ಅಧಿಕಾರಿಗಳ ಪ್ರೋತ್ಸಾಹದಿಂದ ಸ್ವಯಂ ಅಧ್ಯಯನ ನಡೆಸಿ

9 Apr 2026 11:47 pm
ಶಿವಮೊಗ್ಗ ಹುಲಿಕಲ್ ಘಾಟ್‌ ಗುಡ್ಡ ಕುಸಿತ; ಕರಾವಳಿ ಮಲೆನಾಡು ಸಂಪರ್ಕಿಸುವ ರಸ್ತೆಯಲ್ಲಿ ವಾಹನ ಸಂಚಾರ ಬಂದ್‌!

ಶಿವಮೊಗ್ಗದ ಹುಲಿಕಲ್ ಘಾಟ್‌ನಲ್ಲಿ ತಡೆಗೋಡೆ ನಿರ್ಮಾಣ ವೇಳೆ ಗುಡ್ಡ ಕುಸಿತ ಸಂಭವಿಸಿ, ಮೇಲ್ವಿಚಾರಕ ರಾಘವೇಂದ್ರ ಮೃತಪಟ್ಟಿದ್ದಾರೆ. ಇನ್ನೂ ಕೆಲವರು ಮಣ್ಣಿನಡಿ ಸಿಲುಕಿರುವ ಆತಂಕವಿದೆ. ಘಟನೆಯಿಂದಾಗಿ ಮಲೆನಾಡು-ಕರಾವಳಿ ಸಂಪರ್

9 Apr 2026 11:17 pm
ಹಲ್ಲಿನ ರೂಟ್‌ ಕೆನಾಲ್‌ ಚಿಕಿತ್ಸೆಗೂ ಆಯುಷ್ಮಾನ್‌ ಭಾರತ್ ಯೋಜನೆ ವಿಮೆ ಲಭ್ಯ: ಸರ್ಕಾರದಿಂದ ಮಹತ್ವದ ಆದೇಶ

ರಾಜ್ಯ ಸರ್ಕಾರ ಆಯುಷ್ಮಾನ್‌ ಭಾರತ್‌ ಕಾರ್ಡ್‌ದಾರರಿಗೆ ಗುಡ್‌ನ್ಯೂಸ್‌ ನೀಡಿದೆ. ಹಲ್ಲಿನ ರೂಟ್‌ ಕೆನಾಲ್‌ ಚಿಕಿತ್ಸೆಗೂ ಅನುಮತಿ ನೀಡಿ ಸರ್ಕಾರ ಆದೇಶ ಹೊರಡಿಸಿದೆ. ನ್ನು ಮುಂದೆ ಈ ಚಿಕಿತ್ಸೆಗೂ ವಿಮಾ ಸೌಲಭ್ಯ ಅನ್ವಯ ಆಗಲಿದೆ.

9 Apr 2026 10:06 pm
20 ಪೊಲೀಸ್‌ ಸಿಬ್ಬಂದಿಗೆ 3 ಗಂಟೆ ಉರಿಬಿಸಿಲಿನಲ್ಲಿ ನಿಲ್ಲುವ ಶಿಕ್ಷೆ ನೀಡಿದ ಚಿಕ್ಕಜಾಜೂರು PSI ನೇತ್ರಾವತಿ! ಫೋಟೋ ವೈರಲ್

ಚಿಕ್ಕಜಾಜೂರಿನ ಪೊಲೀಸ್‌ ಸಿಬ್ಬಂದಿಗೆ ಉರಿಬಿಸಿಲಿನಲ್ಲಿ ಸಿಲ್ಲುವ ಶಿಕ್ಷೆ ನೀಡಿದ ಘಟನೆ ಚಿತ್ರದುರ್ಗ ಜಿಲ್ಲೆ ಚಿಕ್ಕಜಾಜೂರಿನಲ್ಲಿ ನಡೆದಿದೆ. ಪೊಲೀಸ್‌ ಠಾಣೆಯ ಸಬ್‌ ಇನ್ಸ್‌ಪೆಕ್ಟರ್‌ ಕೆ ನೇತ್ರಾವತಿ ಎಂಬುವವರು ತಮ್ಮ ಠಾ

9 Apr 2026 9:32 pm
ಬಲವಂತದ ಸಂಭೋಗ: ಪತಿ ವಿರುದ್ಧದ ಪ್ರಕರಣ ರದ್ದತಿಗೆ ಕರ್ನಾಟಕ ಹೈಕೋರ್ಟ್‌ ನಕಾರ!

ಬಲವಂತದ ಸಂಭೋಗದ ಬಗ್ಗೆ ಪತಿಯ ವಿರುದ್ಧ ದಾಖಲಾಗಿದ್ದ ಪ್ರಕರಣವನ್ನು ರದ್ದು ಮಾಡಲು ಹೈಕೋರ್ಟ್‌ ನಿರಾಕರಣೆ ಮಾಡಿದೆ. ಪತಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಏಕಸದಸ್ಯ ನ್ಯಾಯಪೀಠ ವಜಾ ಮಾಡಿದೆ. ಇನ್ನು ಪ

9 Apr 2026 9:13 pm
ದ್ವಿತೀಯ ಪಿಯುಸಿ ಫಲಿತಾಂಶ: ಕಲಾ, ವಾಣಿಜ್ಯ, ವಿಜ್ಞಾನ ಟಾಪ್‌ 10 ವಿದ್ಯಾರ್ಥಿಗಳ ಪಟ್ಟಿ ಬಿಡುಗಡೆ; ಊರು, ಕಾಲೇಜು ವಿವರ

ಕರ್ನಾಟಕ ಸರ್ಕಾರ ನಡೆಸುವ ದ್ವಿತೀಯ ಪಿಯುಸಿ 2026 ರ ಪರೀಕ್ಷೆಯಲ್ಲಿ ವಾಣಿಜ್ಯ ವಿಭಾಗದಲ್ಲಿ 600 ಕ್ಕೆ 600 ಅಂಕಗಳಿಸಿ ಬೆಂಗಳೂರಿನ ಅದಿತಿ ಬಾಪೂ, ಮಂಗಳೂರಿನ ದಿಶಾ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ. ಇನ್ನು ಕಲಾ ವಿಭಾಗದಲ

9 Apr 2026 8:15 pm
ಕೇರಳ ಪ್ರಚಾರದ ಕೊನೆಯ ದಿನ ಎಲ್ಲಾ ಪಕ್ಷಗಳಿಂದ ಒಗ್ಗಟ್ಟಿನ ಸಂಭ್ರಮಾಚರಣೆ; ಪ್ರಬುದ್ಧ ಪ್ರಜಾಪ್ರಭುತ್ವ ನೋಡಲು ಭಾರತಕ್ಕೆ ಬರಬೇಕು

ಭಾರತದ ಪ್ರಜಾಪ್ರಭುತ್ವ ಅದೆಷ್ಟು ಪ್ರಬುದ್ಧವಾಗಿದೆ ಎಂಬುದಕ್ಕೆ ಇತ್ತೀಚಿಗೆ ಮುಕ್ತಾಯ ಕಂಡ ಕೇರಳಂ ವಿಧಾನಸಭೆ ಚುನಾವಣೆ ಪ್ರಚಾರ ಸಾಕ್ಷಿ ಒದಗಿಸಿದೆ. ಕೇರಳಂನಲ್ಲಿ ಇಂದು (ಏ.9-ಗುರುವಾರ) ಏಕಹಂತದ ಮತದಾನ ಪ್ರಕ್ರಿಯೆ ಪೂರ್ಣಗೊಂಡ

9 Apr 2026 7:53 pm
ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅದ್ವಿತೀಯ ಸಾಧನೆ ಮಾಡಿದ ‘ಕರ್ಣ’ ನಟಿ ಅಂಕಿತಾ ಜಯರಾಮ್

‘ಕರ್ಣ’ ಸೀರಿಯಲ್‌ ಖ್ಯಾತಿಯ ಅಂಕಿತಾ ಜಯರಾಮ್‌ ದ್ವಿತೀಯ ಪಿಯುಸಿಯಲ್ಲಿ ಅಪ್ರತಿಮ ಸಾಧನೆ ಮಾಡಿದ್ದಾರೆ. 97% ಅಂಕಗಳನ್ನ ಗಳಿಸುವ ಮೂಲಕ ಡಿಸ್ಟಿಂಕ್ಷನ್‌ನಲ್ಲಿ ಅಂಕಿತಾ ಜಯರಾಮ್ ಪಾಸ್ ಆಗಿದ್ದಾರೆ.

9 Apr 2026 7:45 pm
ಬೆಂಗಳೂರಿನಲ್ಲಿ ಜೋಂಬಿ ಡ್ರಗ್ಸ್ ಎಂಬ ಆತಂಕ: ವೈರಲ್ ವಿಡಿಯೋ ಹಿಂದೆ ಬಿದ್ದ ಪೊಲೀಸ್ ಇಲಾಖೆ!

ಯುವಕನೊಬ್ಬ ನಿಶ್ಚಳವಾಗಿ ಸುಮಾರು ಹೊತ್ತು ನಿಂತುಕೊಂಡೇ ಇದ್ದ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಡ್ರಗ್ಸ್ ಸೇವನೆಯಿಂದ ಹೀಗಾಗಿದೆ ಎಂಬ ಚರ್ಚೆಗಳು ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿದ್ದವು. ಇದು ಜೋ

9 Apr 2026 6:23 pm
ಅಮೆರಿಕ-ಇರಾನ್‌ ಶಾಂತಿ ಸ್ಥಾಪನೆಯಲ್ಲಿ ಪಾಕಿಸ್ತಾನದ ಮಧ್ಯಸ್ಥಿಕೆಯನ್ನು ಭಾರತ ಸಂಭ್ರಮಿಸಬೇಕು; ಶಶಿ ತರೂರ್‌

ಅಮೆರಿಕ ಮತ್ತು ಇರಾನ್‌ ನಡುವೆ ಕದನ ವಿರಾಮ ಒಪ್ಪಂದ ಜಾರಿಗೊಳಿಸುವಲ್ಲಿ ಪಾಕಿಸ್ತಾನ ನಿರ್ವಹಿಸಿದ ಪಾತ್ರದ ಬಗ್ಗೆ ಭಾರತದಲ್ಲಿ ಭಾರೀ ಚರ್ಚೆಗಳಾಗುತ್ತಿವೆ. ಹಲವರು ಇದನ್ನು ಭಾರತದ ವಿದೇಶಾಂಗ ನೀತಿಯ ವೈಫಲ್ಯ ಎಂದು ಕರೆದಿದ್ದಾರ

9 Apr 2026 6:20 pm
ಎಚ್‌ಡಿ ಕುಮಾರಸ್ವಾಮಿ - IPS ಚಂದ್ರಶೇಖರ್‌ ಗಲಾಟೆ: ಮಧ್ಯಸ್ಥಿಕೆಗೆ ಅರ್ಹ ವ್ಯಕ್ತಿ ನೇಮಿಸಿದ ಕರ್ನಾಟಕ ಹೈಕೋರ್ಟ್‌

ಎಚ್‌ಡಿ ಕುಮಾರಸ್ವಾಮಿ ಹಾಗೂ ಎಂ ಚಂದ್ರಶೇಖರ್‌ ಅವರ ನಡುವಿನ ಜಗಳ ಬಗೆಹರಿಸಿಕೊಳ್ಳಲು ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಮೂರ್ತಿಗಳನ್ನು ಮಧ್ಯಸ್ಥಿಕೆದಾರರನ್ನಾಗಿ ಹೈಕೋರ್ಟ್‌ ನೇಮಿಸಿದೆ. ನ್ಯಾ. ಎಸ್‌ ಸುನೀಲ್‌ ದತ್‌ ಯಾದವ

9 Apr 2026 6:00 pm
Middle East Crisis: ಶಾಂತಿಯ ಸೇತುವೆ ನಿರ್ಮಿಸುವತ್ತ ಭಾರತ: ಕೋಲಾಹಲದಲ್ಲೂ ಬರಲಿ ದಿಟ್ಟ ಧ್ವನಿ

ಅಮೆರಿಕ ಮತ್ತು ಇರಾನ್‌ ನಡುವೆ ಕದಮನ ವಿರಾಮ ಒಪ್ಪಂದ ಜಾರಿಗೊಳಿಸುವಲ್ಲಿ ಪಾಕಿಸ್ತಾನ ನಿರ್ವಹಿಸಿದ ಪಾತ್ರ ಜಾಗತಿಕ ಮಟ್ಟದಲ್ಲಿ ಗಮನ ಸೆಳೆಯುತ್ತಿದೆ. ಜಾಗತಿಕ ವೇದಿಕೆಯಲ್ಲಿ ಪಾಕಿಸ್ತಾನಕ್ಕೆ ದೊರೆತ ದಿಡೀರ್‌ ಮನ್ನಣೆ ಬಗ್ಗೆ

9 Apr 2026 5:55 pm
ಸಾಧನೆಯ ಹಾದಿಯಲ್ಲಿ ಕಂದಾಯ ಇಲಾಖೆ: ಎಸಿ ಕೋರ್ಟ್‌ನಲ್ಲಿ ಅವಧಿ ಮೀರಿದ ಪ್ರಕರಣಗಳ ಸಂಖ್ಯೆ 73,624 ದಿಂದ 9024 ಕ್ಕೆ ಇಳಿಕೆ

ಬೆಂಗಳೂರು ಉತ್ತರ, ತುಮಕೂರು, ದೊಡ್ಡಬಳ್ಳಾಪುರದ ವಿಶೇಷ ಎಸಿಗಳು ಉತ್ತಮವಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಗಣನೀಯ ಸಂಖ್ಯೆಯಲ್ಲಿ ಪ್ರಕರಣಗಳನ್ನು ಗುಣಮಟ್ಟವಾಗಿ ವಿಲೇ ಮಾಡುತ್ತಿದ್ದಾರೆ ಎಂದು ಪ್ರಶಂಸಿಸಿದ ಸಚಿವರು. ಒಂದೂವ

9 Apr 2026 5:28 pm
2nd PUC Result: ಪರೀಕ್ಷೆ ವೇಳೆಯೇ ಅಮ್ಮನ ಸಾವು; ದುಃಖದಲ್ಲಿಯೇ ಎಕ್ಸಾಂ ಬರೆದು 600 ಕ್ಕೆ 600 ಅಂಕ ತೆಗೆದ ದಿಶಾ!

ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದಲ್ಲಿ 600ಕ್ಕೆ 600 ಅಂಕ ಗಳಿಸಿ ದಕ್ಷಿಣ ಕನ್ನಡದ ದಿಶಾ ರಾಜ್ಯಕ್ಕೇ ಪ್ರಥಮ ಸ್ಥಾನ ಪಡೆದಿದ್ದಾರೆ. ಪರೀಕ್ಷೆ ನಡೆಯುತ್ತಿದ್ದಾಗಲೇ ತಾಯಿಯನ್ನು ಕಳೆದುಕೊಂಡ ದುಃಖದಲ್ಲೂ ಧೃತಿಗೆಡದೆ, ಅಚಲ ಛಲದಿಂದ

9 Apr 2026 5:09 pm
ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ: ಪಾಸಾದವರಿಗೊಂದು ಫೇಲಾದವರಿಗೊಂದು ಸಂದೇಶ ಕಳುಹಿಸಿದ ಬಿಜೆಪಿ; ಧೈರ್ಯಂ ಸರ್ವತ್ರ ಸಾಧನಂ

ಕರ್ನಾಟಕದಲ್ಲಿ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಗೊಂಡಿದ್ದು, ಈ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿ ಘಟಕವು ಪರೀಕ್ಷೆಯಲ್ಲಿ ಉತ್ತೀರ್ಣರಾದ ಎಲ್ಲಾ ವಿದ್ಯಾರ್ಥಿಗಳನ್ನು ಅಭಿನಂದಿಸಿದೆ. ಅಲ್ಲದೇ ಪರೀಕ್ಷೆಯಲ್ಲಿ ಅನುತ್ತೀರ್ಣಗ

9 Apr 2026 4:20 pm
ಬಿಜೆಪಿ ಕೆಂಗಣ್ಣಿಗೆ ಗುರಿಯಾದ ಕರ್ನಾಟಕದ ಸಿಎಂ ಕಚೇರಿ ಸಾಮಾಜಿಕ ಜಾಲತಾಣ ಪೇಜ್‌! ದುರ್ಬಳಕೆ ಬಗ್ಗೆ ಆರೋಪ

ಭಾರತದ ಒಕ್ಕೂಟ ವ್ಯವಸ್ಥೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು. ಆದರೆ, ಮುಖ್ಯಮಂತ್ರಿಯವರ ಅಧಿಕೃತ ಸರ್ಕಾರಿ ಖಾತೆಯ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಿರಂತರವಾಗಿ ವಿಷಕಾರುವುದು ಮತ

9 Apr 2026 4:10 pm
Bihar : ಏಪ್ರಿಲ್ 15ಕ್ಕೆ ನೂತನ ಸಿಎಂ ಪದಗ್ರಹಣ - ಆಪ್ತರ ಹೆಸರನ್ನೇ ಶಿಫಾರಸು ಮಾಡಿದ ನಿತೀಶ್ ಕುಮಾರ್?

Samart Choudhary New CM Of Bihar : ರಾಜ್ಯಸಭೆಗೆ ಆಯ್ಕೆಯಾಗಿರುವ ನಿತೀಶ್ ಕುಮಾರ್, ಏಪ್ರಿಲ್ ಹದಿನಾಲ್ಕರಂದು ರಾಜೀನಾಮೆ ನೀಡಲಿದ್ದಾರೆ ಎಂದು ವರದಿಯಾಗಿದೆ. ಅವರ ಜಾಗಕ್ಕೆ ಡಿಸಿಎಂ ಸಮರ್ಥ್ ಚೌಧುರಿ ಅವರು ಮುಂದಿನ ಮುಖ್ಯಮಂತ್ರಿ ಆಗುವ ಸಾಧ್ಯತೆಯಿ

9 Apr 2026 3:56 pm
ಬೆಳಗಾವಿಯಲ್ಲಿ ಡಿಜಿಟಲ್ ಅರೆಸ್ಟ್‌ ನೆಪದಲ್ಲಿ ವೃದ್ಧನಿಗೆ 15.45 ಕೋಟಿ ಮೋಸ: CIB ಅಧಿಕಾರಿ ಸೋಗಿನಲ್ಲಿ ವಂಚಿಸಿದ 2 ಆರೋಪಿಗಳ ಬಂಧನ

ಡಿಜಿಟಲ್‌ ಅರೆಸ್ಟ್‌ ನೆಪದಲ್ಲಿ ವೃದ್ದರೊಬ್ಬರಿಗೆ ಬರೋಬ್ಬರಿ 15.45 ಕೋಟಿ ವಂಚಿಸಿದ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಹೈದರಬಾದ್‌ ಮೂಲದ ವೆಂಕದೋತ್‌ ನಾಯಿಕ ಹಾಗೂ ದೇಗಾವತ ನಾಯಿಕ ಎಂಬವರು ಸಿಬಿಐ ಡೈರೆಕ್ಟರ್‌ ಕೆ. ಸುಬ್ರಮಣ್ಯಂ ಹ

9 Apr 2026 3:51 pm
ಎಲ್ ಪಿ ಜಿ ಕೊರತೆ ರಾಜಕೀಯ: ಕೇಂದ್ರದಿಂದ ಮಲತಾಯಿ ಧೋರಣೆ ಎಂದು ಕಾಂಗ್ರೆಸ್ ಆರೋಪ, ಶುಕ್ರವಾರ ಮಹತ್ವದ ಸಭೆ

ಎಲ್ ಪಿ ಜಿ ಪೂರೈಕೆ ಸಮಸ್ಯೆಯಿಂದ ಸಾವಿರಾರು ಉದ್ಯಮಗಳು ಬೀದಿಗೆ ಬಂದಿದೆ. ಅಕ್ಕ ಪಕ್ಕದ ರಾಜ್ಯಗಳಲ್ಲಿ ಎಲ್‌ಪಿಜಿ ಪೂರೈಕೆ ಇಷ್ಟೊಂದು ಸಮಸ್ಯೆ ಆಗುತ್ತಿಲ್ಲ. ಆದರೆ, ನಮ್ಮಲ್ಲಿ ಕೊರತೆ ಇದೆ ಹಾಗೂ ಮಲತಾಯಿ ಧೋರಣೆ ಅನುಸರಿಸಲಾಗುತ್

9 Apr 2026 3:31 pm
ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ; ವಿಜ್ಞಾನ, ಕಲಾ, ವಾಣಿಜ್ಯ ವಿಭಾಗದ ಟಾಪರ್‌ಗಳು ಯಾರು?

ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯು ದ್ವಿತೀಯ ಪಿಯುಸಿ ಫಲಿತಾಂಶವನ್ನು ಬಿಡುಗಡೆ ಮಾಡಿದೆ. ಅಧಿಕೃತ ಜಾಲತಾಣ ಹಾಗೂ ವಿದ್ಯಾರ್ಥಿಗಳ ಮೊಬೈಲ್‌ ಸಂಖ್ಯೆಗೆ ಫಲಿತಾಂಶ ಬಂದಿದೆ. ಈ ಬಾರಿ ದಾಖಲೆಯ ಶೇಕಡಾ 86 ರಷ್ಟು

9 Apr 2026 3:25 pm
ಮಸ್ಕತ್‌ನಲ್ಲಿದ್ದರೂ ಮರೆಯದ ಮಣ್ಣಿನ ಮಮಕಾರ: ರಾಂಪುರ ನಮ್ಮೂರು ರಾಂಪುರ' ಗೀತೆಯ ಮೂಲಕ ಗಮನ ಸೆಳೆದ ಅನಿವಾಸಿ ಕನ್ನಡಿಗ ಪಿ.ಎಸ್. ರಂಗನಾಥ್

ಚಿತ್ರದುರ್ಗದ ರಾಂಪುರ ಊರು ಹತ್ತು ಹಲವು ವಿಷಯಗಳಿಗೆ ಹೆಸರುವಾಸಿ. ಇಲ್ಲಿನ ಮಣ್ಣಿನ ಋಣ ಮರೆಯಲಾಗದ ಅನಿವಾಸಿ ಕನ್ನಡಿಗರಾಗಿರುವ ಪಿಎಸ್ ರಂಗನಾಥ್ ಅವರು ಈ ಊರಿನ ಕುರಿತು ಬರೆದ ಹಾಡು ಈಗ ಎಲ್ಲರ ಗಮನಸೆಳೆಯುತ್ತಿದೆ.

9 Apr 2026 3:24 pm
ಪಶ್ಚಿಮ ಬಂಗಾಳಕ್ಕೆ ಪ್ರಧಾನಿ ಮೋದಿ 'ಆರು' ಗ್ಯಾರಂಟಿ: 7 ನೇ ವೇತನ ಆಯೋಗ ಜಾರಿ, ನುಸುಳುಕೋರರಿಗೆ ಗೇಟ್ ಪಾಸ್!

ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣಾ ಅಖಾಡದಲ್ಲಿ ಪ್ರಧಾನಿ ಮೋದಿ ಭರ್ಜರಿ ಪ್ರಚಾರದಲ್ಲಿ ತೊಡಗಿದ್ದಾರೆ. ಬಂಗಾಳದ ಜನತೆಗೆ 6 ಗ್ಯಾರಂಟಿಗಳನ್ನು ಘೋಷಿಸಿದ್ದಾರೆ. ಪ್ರಧಾನಿಯವರು ನೀಡಿದ ಪ್ರಮುಖ ಭರವಸೆಗಳಲ್ಲಿ ಮಹಿಳೆಯರ ಸುರಕ್ಷ

9 Apr 2026 3:22 pm
ನೆಲಮಂಗಲದ ಜಿಯೋಮಾರ್ಟ್‌ ಗೋದಾಮಿನಲ್ಲಿ ಅಗ್ನಿಅವಘಡ: ಕಟ್ಟಡದಲ್ಲಿದ್ದ ಕೋಟ್ಯಾಂತರ ಮೌಲ್ಯದ ವಸ್ತುಗಳು ಭಸ್ಮ

ಬೆಂಗಳೂರಿನ ನೆಲಮಂಗಲದ ಜಿಯೋ ಮಾರ್ಟ್‌ ನ ಗೋದಾಮಿಗೆ ಬೆಂಕಿ ಬಿದ್ದಿದ್ದು, ಅಗ್ನಿ ಅವಘಡಕ್ಕೆ ಗೋದಾಮಿನಲ್ಲಿದ್ದ ಕೊಟ್ಯಂತರ ರೂಪಾಯಿ ಮೌಲ್ಯದ ವಸ್ತುಗಳು ಸುಟ್ಟು ಭಸ್ಮವಾಗಿದೆ. ರಾತ್ರಿ ಸಮಯದಲ್ಲಿ ಬೆಂಕಿ ಕಾಣಿಸಿಕೊಂಡಿರುವ ಪರಿ

9 Apr 2026 3:09 pm
Karnataka Weather: ವಾಯುಭಾರ ಕುಸಿತವೂ ಇಲ್ಲ, ಚಂಡಮಾರುತವೂ ಇಲ್ಲ! ತೇವಾಂಶ ಏರಿದರಷ್ಟೇ ಮಳೆ

ಮಾರ್ಚ್ , ಏಪ್ರಿಲ್ ತಿಂಗಳಲ್ಲಿ ಅಬ್ಬರಿಸುತ್ತಿದ್ದ ಪೂರ್ವ ಮುಂಗಾರು ಮಳೆ ಈ ಬಾರಿ ಹೆಚ್ಚಾಗಿ ಬಂದಿಲ್ಲ. ಅಲ್ಲಲ್ಲಿ ಹಗುರ, ಸಾಧಾರಣ ಮಳೆಯಷ್ಟೇ ಸುರಿಸಿ ಹೋಗಿದೆ. ಇನ್ನು ಮುಂದೆಯೂ ಯಾವುದೇ ಚಂಡಮಾರುತ ಲಕ್ಷಣ ಇಲ್ಲದೇ ಇರುವುದರಿಂದ

9 Apr 2026 2:47 pm
ವಿಷಸರ್ಪ ಹೇಳಿಕೆ ವಿವಾದ: ಆರ್‌ ಎಸ್ ಎಸ್ ಗೆ ಮತ್ತೊಂದು ಸವಾಲು ಹಾಕಿದ ಸಚಿವ ಪ್ರಿಯಾಂಕ್ ಖರ್ಗೆ!

ಮಲ್ಲಿಕಾರ್ಜುನ ಖರ್ಗೆ ಹಾಗೂ ಪ್ರಿಯಾಂಕ್ ಖರ್ಗೆ ಅವರನ್ನು ಜೈಲಿಗೆ ಹಾಕಿಸುತ್ತೇವೆ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣ ಸ್ವಾಮಿ ಅವರ ಹೇಳಿಕೆಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದ ಪ್ರಿಯಾಂಕ್ ಖರ್ಗೆ, ಅವರ

9 Apr 2026 2:18 pm
Explained: ಇಸ್ರೇಲ್‌ ಪಾಲಿನ ನೂತನ ಗಾಜಾ ಆಗುತ್ತಿದೆಯೇ ಲೆಬನಾನ್? ಹೊಸ ದಾಳಿಗಳು ಏನನ್ನು ಸೂಚಿಸುತ್ತವೆ?

ಮಧ್ಯಪ್ರಾಚ್ಯಕ್ಕೂ ಶಾಂತಿಗೂ ಎಣ್ಣೆ-ಸೀಗೆಕಾಯಿ ಸಂಬಂಧ ಅನ್ನೋ ಮಾತಿದೆ. ಈಗಷ್ಟೇ ಅಮೆರಿಕ-ಇರಾನ್‌ ಕದನ ವಿರಾಮ ಒಪ್ಪಂದದಿಂದ ನೆಮ್ಮದಿಯ ನಿಟ್ಟುಸಿರುವ ಬಿಟ್ಟಿದ್ದ ಮಧ್ಯಪ್ರಾಚ್ಯ, ಈಗ ಲೆಬನಾನ್‌ ಮೇಲೆ ಇಸ್ರೇಲ್‌ ಕೆಂಡದ ಮಳೆ ಸು

9 Apr 2026 1:40 pm
ಮತ್ತೆ ಯುದ್ಧದ ಮಾತುಗಳು, ಭದ್ರತಾ ಕಾರಣಕ್ಕೆ ಜೆಡಿ ವ್ಯಾನ್ಸ್‌ ಪಾಕಿಸ್ತಾನಕ್ಕೆ ಹೋಗೋದು ಡೌಟು; ಎಲ್ಲವೂ ಗೊಂದಲಮಯ!

ಇನ್ನೇನು ಅಮರಿಕ-ಇರಾನ್‌ ನಡುವೆ ಕದನ ವಿರಾಮ ಒಪ್ಪಂದ ಏರ್ಪಟ್ಟಿದೆ. ಹಾರ್ಮುಜ್‌ ಜಲಸಂಧಿ ಕೂಡ ತೆರೆದುಕೊಂಡಿದ್ದು, ಎಲ್ಲವೂ ಸಹಜ ಸ್ಥಿತಿಗೆ ಮರಳಲಿದೆ ಎಂದುಕೊಂಡಿದ್ದ ಜಗತ್ತಿಗೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಮತ್ತೆ

9 Apr 2026 1:00 pm
US-ಇರಾನ್‌ ಶಾಂತಿ ಮಾತುಕತೆಗೂ ಮುನ್ನ ಇಸ್ಲಾಮಾಬಾದ್‌ನಲ್ಲಿ2ದಿನಗಳ ರಜೆ ಘೋಷಿಸಿದ ಪಾಕಿಸ್ತಾನ:‌ ಅಗತ್ಯ ಸೇವೆ ಬಿಟ್ಟು ಎಲ್ಲಾ ಬಂದ್!

ಮಧ್ಯಪ್ರಾಚ್ಯ ಯುದ್ಧಕ್ಕೆ 2ವಾರಗಳ ಕದನವಿರಾಮ ಘೋಷಣೆಯಾಗಿದ್ದು, ಈ ಬೆನ್ನಲ್ಲೇ ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್‌ ನಲ್ಲಿ ಏ.10ರಂದು ಅಮೆರಿಕಾ-ಇರಾನ್‌ ನಡುವೆ ಶಾಂತಿ ಒಪ್ಪಂದದ ರಾಜತಾಂತ್ರಿಕ ಮಾತುಕತೆಗಳು ನಡೆಯಲಿವೆ. ಈ ನಿ

9 Apr 2026 12:32 pm