SENSEX
NIFTY
GOLD
USD/INR

Weather

23    C
...
ಬಿಕೆ ಹರಿಪ್ರಸಾದ್‌ ಸೇರಿ ಕರ್ನಾಟಕದ 12 ಎಂಎಲ್‌ಸಿಗಳು ಶೀಘ್ರ ನಿವೃತ್ತಿ; ಯಾರೆಲ್ಲಾ? ನೂರಾರು ಆಕಾಂಕ್ಷಿಗಳು!

ಕರ್ನಾಟಕ ವಿಧಾನ ಪರಿಷತ್ತಿನ 12 ಮಂದಿ ಎಂಎಲ್‌ಸಿಗಳು ಶೀಘ್ರ ನಿವೃತ್ತಿಯಾಗಲಿದ್ದಾರೆ. ಅವರ ಸ್ಥಾನಗಳಿಗೆ ಬಿಜೆಪಿ ಕಾಂಗ್ರೆಸ್‌ನಿಂದ ನೂರಾರು ಆಕಾಂಕ್ಷಿಗಳು ಕಣ್ಣಿಟ್ಟಿದ್ದಾರೆ. ವಿಧಾನಸಭೆಯಿಂದ 4 ಸ್ಥಾನಗಳು ಕಾಂಗ್ರೆಸ್‌ಗೆ ಖ

3 Apr 2026 11:50 pm
ಮೈಸೂರಿನಲ್ಲಿ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲು ಡಿಪೋ ಶೀಘ್ರ; 400 ಕೋಟಿ ರೂ. ವೆಚ್ಚ- ಇನ್ನಷ್ಟು ರೈಲುಗಳ ಸಂಪರ್ಕ

ಮೈಸೂರಿನಲ್ಲಿ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲುಗಳ ನಿರ್ಹವಣೆಗೆ ಆತ್ಯಾಧುನಿಕ ಡಿಪೋ ಸ್ಥಾಪಿಸಲು ರೈಲ್ವೆ ಇಲಾಖೆ ನಿರ್ಧರಿಸಿದೆ. ಇದಕ್ಕಾಗಿ 400 ಕೋಟಿ ರೂ. ವೆಚ್ಚ ಮಾಡಲಾಗುತ್ತಿದ್ದು, ಮತ್ತಷ್ಟು ರೈಲುಗಳ ಸಂಚಾರ, ನಿಲುಗಡೆಗೆ

3 Apr 2026 11:13 pm
SSLC ಪರೀಕ್ಷೆಯಲ್ಲಿ ಹಿಂದಿಗೆ ಗ್ರೇಡ್‌ ವ್ಯವಸ್ಥೆ: ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌ ಗರಂ; ಸರ್ಕಾರಕ್ಕೆ ಪತ್ರ

ರಾಜ್ಯ ಸರ್ಕಾರ ನಡೆಸುವ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಹಿಂದಿಗೆ ಗ್ರೇಡ್‌ ವ್ಯವಸ್ಥೆ ಜಾರಿ ಮಾಡಲಾಗಿದೆ. ಅಂಕದ ಬದಲು ಗ್ರೇಡ್‌ ನೀಡಲಾಗುತ್ತದೆ. ಈ ಬಗ್ಗೆ ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌ ಗರಂ ಆಗಿದ್ದಾರೆ. ರಾಜ್ಯ

3 Apr 2026 10:09 pm
ಬಾಹ್ಯಾಕಾಶದಿಂದ ಆರ್ಟೆಮಿಸ್‌-2 ಗಗನಯಾತ್ರಿಗಳು ಕ್ಲಿಕ್ಕಿಸಿದ ಭೂಮಿಯ ಚಿತ್ರ; ಈ ಅಮೂಲ್ಯ ಆಸ್ತಿಯ ಒಡೆಯರು ಬಡಿದಾಡುವುದೇ ವಿಚಿತ್ರ

ಚಂದಿರನ ಕಕ್ಷೆ ಸುತ್ತಲು ಹೊರಟಿರುವ ನಾಸಾದ ನಾಲ್ವರು ಗಗನಯಾತ್ರಿಗಳು, ಮಾರ್ಗ ಮಧ್ಯೆ ಭೂಮಿಯ ಸುಂದರ ಚಿತ್ರವನ್ನು ಕ್ಲಿಕ್ಕಿಸಿದ್ದು, ಇದೀಗ ಈ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದೆ. ಆರ್ಟೆಮಿಸ್‌-2 ಗಗನಯಾತ

3 Apr 2026 10:00 pm
ವಿಜಯಪುರ ಏರ್‌ಪೋರ್ಟ್‌ ಆರಂಭದ ಬಗ್ಗೆ ಮಾಹಿತಿ ಹಂಚಿಕೊಂಡ MB ಪಾಟೀಲ್; ವಿಮಾನಯಾನ ಕಂಪನಿಗಳ ಜತೆ ಮಾತುಕತೆ

ವಿಜಯಪುರದಲ್ಲಿ ನಿರ್ಮಾಣವಾಗಿರುವ ಹೊಸ ವಿಮಾನ ನಿಲ್ದಾಣ ಆರಂಭದ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಎಂಬಿ ಪಾಟೀಲ್ ಮಹತ್ವದ ಮಾಹಿತಿ ಹಂಚಿಕೊಂಡಿದ್ದಾರೆ. ತೀರ್ಪಿನ ಪ್ರಕಟಣೆ ಮಾತ್ರ ಬಾಕಿ ಇದ್ದು, ಹೊರಬಿದ್ದ ತಕ್ಷಣ ವಿಮಾನ ಹಾರಾಟ

3 Apr 2026 9:03 pm
ದಾವಣಗೆರೆ ಉಪ ಚುನಾವಣೆ: MP ಪ್ರಭಾ ಮಲ್ಲಿಕಾರ್ಜುನ ಹಿಂದಿ ಭಾಷಣ ವೈರಲ್; SSLC ಪರೀಕ್ಷೆಗೆ ಹೋಲಿಕೆ ಮಾಡಿ ಟೀಕೆ

ದಾವಣಗೆರೆ ಸಂಸದೆ ಪ್ರಭಾ ಮಲ್ಲಿಕಾರ್ಜುನ ಅವರ ಹಿಂದಿ ಭಾಷಣ ವೈರಲ್‌ ಆಗಿದೆ. ಉಪ ಚುನಾವಣೆ ಪ್ರಚಾರದ ವೇಳೆ ಸಂಸದೆ ಮಾತನಾಡಿದ್ದು, ದಾವಣಗೆರೆಯಲ್ಲಿ ಹಿಂದಿ ಅವಶ್ಯಕತೆ ಏನಿತ್ತು ಎಂದು ಪ್ರಶ್ನೆ ಮಾಡಿದ್ದಾರೆ. ಅಷ್ಟು ಮಾತ್ರವಲ್ಲದ

3 Apr 2026 8:36 pm
ಅಣ್ಣಾಮಲೈ ಪಕ್ಷನಿಷ್ಠೆಗೆ ಜನಬೆಂಬಲದ ಮಹಾಪೂರ; ಭಾವನೆಗಳ ಅಲೆಯಲ್ಲಿ ಭರವಸೆಗಳು ಭರಪೂರ; ಟಿಕೆಟ್‌ ಸಿಗದಿದ್ದರೂ ಗೆದ್ದ ಸಿಂಗಂ

ನಾನು ಪಕ್ಷದ ನಿಷ್ಢಾವಂತ ಕಾರ್ಯಕರ್ತ, ಪಕ್ಷ ನೀಡುವ ಯಾವುದೇ ಜವಾಬ್ದಾರಿಯನ್ನು ನಿರ್ವಹಿಸುವುದಷ್ಟೇ ನನ್ನ ಕರ್ತವ್ಯ ಎನ್ನುವ ಅನೇಕ ರಾಜಕಾರಣಿಗಳು, ಚುನಾವಣೆಯಲ್ಲಿ ಟಿಕೆಟ್‌ ಸಿಗದಿದ್ದಾಗ, ಪಕ್ಷದಲ್ಲಿ ಉನ್ನತ ಸ್ಥಾನ ಸಿಗದಿದ್

3 Apr 2026 7:23 pm
ಡ್ರಗ್ಸ್ ಮಾಫಿಯಾ, ರೈತರ ಆತ್ಮಹತ್ಯೆ ಹಾಗೂ ಆಡಳಿತ ವೈಫಲ್ಯ: ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿಯಿಂದ ಚಾರ್ಜ್ ಶೀಟ್ ಬಿಡುಗಡೆ!

ರಾಜ್ಯದ ಉಸ್ತುವಾರಿ ಮತ್ತು ಎಐಸಿಸಿ ಪ್ರಧಾನ ಕಾರ್ಯದರ್ಶಿ ಸುರ್ಜೇವಾಲಾ ಅವರು ಬಿಜೆಪಿಯನ್ನು ಜೇಬುಗಳ್ಳರು ಎಂದಿದ್ದಾರೆ. ನೀವು ಬಿಜೆಪಿ ಸರಕಾರವನ್ನು ಜೇಬುಗಳ್ಳರು ಎಂದು ಕರೆಯುವುದಾದರೆ ಯುದ್ಧದ ಕಾರಣಕ್ಕೆ ಕೆಲವು ಬೆಲೆ ಏರಿ

3 Apr 2026 7:17 pm
ಬೆಂಗಳೂರಿನ ಮೇಖ್ರಿ ಸರ್ಕಲ್ ಬಳಿ BDA ಹೊಸ ಎಲಿವೇಟೆಡ್ ಕಾರಿಡಾರ್; 1.6 KM, 4 ಪಥ - 420 ಕೋಟಿ ರೂ. ವೆಚ್ಚದ ಟೆಂಡರ್‌

ಬಿಡಿಎಯಿಂದ ವಿಮಾನ ನಿಲ್ದಾಣ ರಸ್ತೆಯ ಮೇಖ್ರಿ ವೃತ್ತದ ಬಳಿಕ ಹೊಸ ಫ್ಲೈಓವರ್ ನಿರ್ಮಾಣ ಮಾಡಲಾಗುತ್ತಿದೆ. 1.6 ಕಿ.ಮೀ ಉದ್ಧವಿದ್ದು, 4 ಪಥಗಳಿವೆ. ಒಟ್ಟು 420 ಕೋಟಿ ವೆಚ್ಚದಲ್ಲಿ ಟೆಂಡರ್‌ ಆಹ್ವಾನಿಸಲಾಗಿದೆ. ಈ ಯೋಜನೆಗೆ ಯಾವುದೇ ಭೂಸ್ವ

3 Apr 2026 7:16 pm
ದಾವಣಗೆರೆ ದಕ್ಷಿಣದಲ್ಲಿ ಪ್ರಚಾರಕ್ಕೆ ಜಮೀರ್ ಬೇಕು: ಸಿದ್ದರಾಮಯ್ಯ ಮೊರೆ ಹೋದ ಎಸ್.ಎಸ್. ಮಲ್ಲಿಕಾರ್ಜುನ್!

ದಾವಣಗೆರೆಗೆ ಪ್ರಚಾರಕ್ಕಾಗಿ ಜಮೀರ್ ಕರೆಸಿ ಸರ್ ಎಂದು ಸಿಎಂ ಸಿದ್ದರಾಮಯ್ಯ ಅವರ ಬಳಿಕ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಮನವಿ ಮಾಡಿಕೊಂಡಿದ್ದಾರೆ ಎಂಬ ಮಾಹಿತಿ ಇದೆ. ದಾವಣಗೆರೆ ದಕ್ಷಿಣದಲ್ಲಿ ಸಮರ್ಥ್ ಪರವಾಗಿ ಪ್ರಚಾರಕ್ಕೆ ಜಮ

3 Apr 2026 6:22 pm
ಅಸ್ಸಾಂನಲ್ಲಿ UCC ಜಾರಿಗೊಳಿಸಿ ನುಸುಳುಕೋರರು 4 ಮದುವೆ ಆಗುವುದನ್ನು ತಡೆಯುತ್ತೇವೆ; ಅಮಿತ್‌ ಶಾ

ಅಸ್ಸಾಂ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಗೋಲ್‌ಪಾರಾ ಜಿಲ್ಲೆಯ ದುಧೋನಿಯಲ್ಲಿ ಬಿಜೆಪಿ ಪರ ಭರ್ಜರಿ ಪ್ರಚಾರ ನಡೆಸಿದ ಕೇಂದ್ರ ಗೃಹ ಸಚಿವ ಅಮಿತ್‌ ಶಾ, ರಾಜ್ಯದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿ ಶತಸಿದ್ಧ ಎಂದು ಘೋಷಿಸಿದ್

3 Apr 2026 6:05 pm
ಉದ್ಯೋಗ ಖಾತ್ರಿ ಹೆಸರಿನಲ್ಲಿ 41 ಲಕ್ಷ ಬೋಗಸ್ ಕಾರ್ಡ್, ಯಾರದೋ ಹೆಸರಿನಲ್ಲಿ ಹಣ! ಕಾಂಗ್ರೆಸ್‌ ವಿರುದ್ದ ವಿ ಸೋಮಣ್ಣ ಗಂಭೀರ ಆರೋಪ

ಒಂದು ಸಮಾಜವನ್ನು ಇನ್ನೊಂದು ಸಮಾಜದ ಮೇಲೆ ಎತ್ತಿಕಟ್ಟುವ ಕ್ರಾಂತಿಕಾರಿ ಕಾರ್ಯ, ದೊಡ್ಡಸ್ಥಿಕೆಯನ್ನು ಈ ಸರಕಾರ ಮಾಡಿ ಜನರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡಿದೆ ಎಂದು ಕೇಂದ್ರ ಸಚಿವ ವಿ ಸೋಮಣ್ಣ ಟೀಕಿಸಿದರು. ಬಳಕೆ ಸರ್ಟಿಫಿಕೇ

3 Apr 2026 5:51 pm
Tamil Nadu : ಅಣ್ಣಾಮಲೈ ಹೊರಗಿಟ್ಟು ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ - ಮನಮುಟ್ಟುವ ಸಿಂಗಂ ಟ್ವೀಟ್

Tamil Nadu Election 2026: ಕೇಂದ್ರ ಬಿಜೆಪಿಯ ಅಭ್ಯರ್ಥಿ ಆಯ್ಕೆ ಸಮಿತಿ, ಮುಂಬರುವ ತಮಿಳುನಾಡು ವಿಧಾನಸಭಾ ಚುನಾವಣೆಗೆ ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಿದೆ. ನಿರೀಕ್ಷೆಯಂತೆ, ಮಾಜಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಅಣ್ಣಾಮಲೈಗೆ ಟಿಕೆಟ್ ಸಿಗಲ

3 Apr 2026 5:40 pm
ರಾಜ್ಯದ IAS ಅಧಿಕಾರಿಗಳ ವರ್ಗಾವಣೆ: KEA ಕಾರ್ಯನಿರ್ವಾಹಕ ನಿರ್ದೇಶಕ ಎಚ್‌ ಪ್ರಸನ್ನ ಹುದ್ದೆ ಬದಲಾವಣೆಗೆ ತೀವ್ರ ವಿರೋಧ

ರಾಜ್ಯದ ಐಎಎಸ್‌ ಅಧಿಕಾರಿಗಳ ವರ್ಗಾವಣೆ ಮಾಡಿ ಕರ್ನಾಟಕ ಸರ್ಕಾರ ಆದೇಶ ಹೊರಡಿಸಿದೆ. ಕೆಇಎ ಕಾರ್ಯ ನಿರ್ವಾಹಕ ನಿರ್ದೇಶಕ ಎಚ್‌ ಪ್ರಸನ್ನ ಅವರನ್ನು ತಾಂತ್ರಿಕ ಶಿಕ್ಷಣ ಇಲಾಖೆಯಿಂದ ವರ್ಗಾವಣೆ ಮಾಡಲಾಗಿದೆ. ಕೃಷಿ ಮಾರುಕಟ್ಟೆ ಇಲಾ

3 Apr 2026 5:05 pm
ನಿವೃತ್ತ ನ್ಯಾಯಮೂರ್ತಿ ಸಂತೋಷ್‌ ಹೆಗ್ಡೆ ಆಸ್ಪತ್ರೆಗೆ ದಾಖಲು; ಕಾರ್ಯಕ್ರಮ ಭಾಷಣ ವೇಳೆ ಏಕಾಏಕಿ ಕುಸಿದು ಬಿದ್ದು ಅಸ್ವಸ್ಥ

ನಿವೃತ್ತ ನ್ಯಾಯಮೂರ್ತಿ ಸಂತೋಷ್‌ ಹೆಗ್ಡೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ಬೆಂಗಳೂರಿನ ಕಾರ್ಯಕ್ರಮದಲ್ಲಿ ಭಾಷಣ ಮಾಡುತ್ತಿದ್ದ ವೇಳೆ ಏಕಾಏಕಿ ಕುಸಿದು ಬಿದ್ದು ಅಸ್ವಸ್ಥರಾಗಿದ್ದಾರೆ. ಸ್ಥಳದಲ್ಲಿಯೇ ಅವರನ್ನು ಶುಶ್ರೂಷೆ ಮಾಡ

3 Apr 2026 4:41 pm
ಅಮೆರಿಕದ ಸೇನಾ ಅಧ್ಯಕ್ಷ ರ್‍ಯಾಂಡಿ ಜಾರ್ಜ್‌ ವಜಾ; ಮುಖ್ಯಸ್ಥರಿಲ್ಲದ ಸೇನೆಯನ್ನು ಇರಾನ್‌ಗೆ ಕಳುಹಿಸುವುದಾದರೂ ಹೇಗೆ?

ಇರಾನ್‌ ವಿರುದ್ಧ ಸಮರ ಸಾರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ನಿರ್ಧಾರ ಸರಿಯೋ ಅಥವಾ ತಪ್ಪೋ ಎಂಬುದರ ಕುರಿತು ಜಾಗತಿಕ ಮಟ್ಟದಲ್ಲಿ ಭಿನ್ನ ಭಿನ್ನ ಅಭಿಪ್ರಾಯಗಳಿವೆ. ಆದರೆ ಅಮೆರಿಕ ಈ ಯುದ್ಧದ ಟ್ರ್ಯಾಪ್‌ನಲ್ಲಿ ಸಿಲ

3 Apr 2026 4:27 pm
ಮಳೆ, ಕೊಡೆ ಮತ್ತು ಕಾಮೆಂಟ್ರಿ : IPLಗೆ ಸ್ಪರ್ಧೆ ಮಾಡಲು ಹೊರಟ PSLಗೆ ಮಗದೊಮ್ಮೆ ಮುಖಭಂಗ

PSL Vs IPL : ಪಾಕಿಸ್ತಾನ್ ಸೂಪರ್ ಲೀಗ್ ಪಂದ್ಯಾವಳಿಯು, ಐಪಿಎಲ್ ಅನ್ನು ಮೀರಿಸುತ್ತದೆ ಎಂದು ವಾದ ಮಾಡುವವರಿಗೆ ಮತ್ತೊಂದು ಕೆಟ್ಟ ಉದಾಹರಣೆ ಸಿಕ್ಕಿದೆ. ಐಪಿಎಲ್ ಆರಂಭಕ್ಕೆ ಎರಡು ದಿನ ಮುನ್ನ ಆರಂಭವಾದ ಪಿಎಸ್ಎಲ್ ಬೇಡವಾದ ಕಾರಣಕ್ಕೆ ಸು

3 Apr 2026 4:25 pm
ರಾಜ್ಯದಲ್ಲಿ ಎಲ್ ಪಿ ಜಿ ಅಭಾವ: ಪ್ರಧಾನಿ ಮೋದಿ ನಿವಾಸಕ್ಕೆ ಮುತ್ತಿಗೆ ಹಾಕಲು ಸಿದ್ದರಾಮಯ್ಯ ಕರೆ!

ರಾಜ್ಯದಲ್ಲಿ ಎಲ್ ಪಿ ಜಿ ಅಭಾವ ತಲೆಧೋರಿದೆ. ಈ ನಡುವೆ ಆಟೋ ಚಾಲಕರು ಗ್ಯಾಸ್ ಸಿಗದೆ ಪರದಾಡುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಮಹತ್ವದ ಹೇಳಿಕೆ ನೀಡಿದ್ದಾರೆ. ಎಲ್ ಪಿ ಜಿ ಪೂರೈಕೆ ಮಾಡುವುದು ಕೇಂದ್ರ ಸರ

3 Apr 2026 3:26 pm
ಲಿಂಗಾಯತ ಜಂಗಮರಿಗೆ SC ಪ್ರಮಾಣಪತ್ರದ ಬಗ್ಗೆ ಸುಪ್ರೀಂ ಕೋರ್ಟ್‌ ಮಹತ್ವದ ಆದೇಶ; ರಾಜ್ಯದಿಂದ ಸಲ್ಲಿಕೆಯಾಗಿದ್ದ ಅರ್ಜಿ ವಜಾ

ಲಿಂಗಾಯತ ಜಂಗಮರಿಗೆ ಪರಿಶಿಷ್ಟ ಜಾತಿ ಪ್ರಮಾಣಪತ್ರ ಕುರಿತು ಸುಪ್ರೀಂ ಕೋರ್ಟ್‌ ಮಹತ್ವದ ಆದೇಶ ನೀಡಿದೆ. ರಾಜ್ಯದ ರವೀಂದ್ರಸ್ವಾಮಿ ಎಂಬುವವರು ಸಲ್ಲಿಸಿದ್ದ ಅರ್ಜಿಯನ್ನು ವಜಾ ಮಾಡಿದ ಕೋರ್ಟ್‌ ವೀರಶೈವ ಲಿಂಗಾಯತ ಜಂಗಮರು ಬೇಡ

3 Apr 2026 3:07 pm
ದುಬೈ ಒರಾಕಲ್‌ ಕಟ್ಟಡದ ಮೇಲೆ ದಾಳಿ ನಡೆಸಿದ್ದಾಗಿ ಹೇಳಿದ ಇರಾನ್‌, ಇಲ್ಲ ಎಂದ ಯುಎಇ; ಸತ್ಯವೇನು?

ಮಧ್ಯಪ್ರಾಚ್ಯ ಯುದ್ಧ ಆ ಪ್ರದೇಶದಲ್ಲಿರುವ ಟೆಕ್‌ ಕಂಪನಿಳ ನಿದ್ದೆಗೆಡೆಸಿದ್ದು, ಪ್ರಮುಖವಾಗಿ ಸಂಯುಕ್ತ ಅರಬ್‌ ಸಂಸ್ಥಾನ (ಯುಎಇ)ದಲ್ಲಿರುವ ಟೆಕ್‌ ದೈತ್ಯರು ಇರಾನ್‌ ದಾಳಿಗಳ ಬಗ್ಗೆ ಚಿಂತಾಕ್ರಾಂತರಾಗಿದ್ದಾರೆ. ಇದಕ್ಕೆ ಪುಷ್

3 Apr 2026 2:19 pm
ಟೂಲ್ ಕಿಟ್ ಮೂಲಕ ವಿರೋಧ ಪಕ್ಷದ ನಾಯಕರ ಸಾಮಾಜಿಕ ಜಾಲತಾಣ ಖಾತೆಗಳ ವಿರುದ್ಧ ರಿಪೋರ್ಟ್! ಪ್ರಿಯಾಂಕ್ ಗಂಭೀರ ಆರೋಪ

ಟೂಲ್ ಕಿಟ್ ಮೂಲಕ ವಿರೋಧ ಪಕ್ಷದ ನಾಯಕರ ಸಾಮಾಜಿಕ ಜಾಲತಾಣ ಖಾತೆಗಳ ವಿರುದ್ಧ ರಿಪೋರ್ಟ್ ಮಾಡಲಾಗುತ್ತಿದೆ ಎಂದು ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವ ಪ್ರಿಯಾಂಕ್ ಖರ್ಗೆ ಗಂಭೀರ ಆರೋಪ ಮಾಡಿದ್ದಾರೆ. ಕಾಂಗ್ರ

3 Apr 2026 1:47 pm
ಹುಬ್ಬಳ್ಳಿ ಲವ್ ಜಿಹಾದ್ ಆರೋಪ: ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿದ ಹಿಂದೂಪರ ಸಂಘಟನೆ, ಸಮೀರ್ ಪೊಲೀಸರ ವಶಕ್ಕೆ!

ಹುಬ್ಬಳ್ಳಿಯಲ್ಲಿ ಇಂದು ಲವ್ ಜಿಹಾದ್ ಪ್ರಕರಣ ಆರೋಪಿಸಿ ಎರಡು ಧರ್ಮಗಳ ನಡುವೆ ಗಲಾಟೆಯಾಗಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

3 Apr 2026 1:31 pm
ʼಮೌನವಾಗಿದ್ದೇನೆ, ಸೋತಿಲ್ಲʼ ರಾಜ್ಯಸಭಾ ಉಪನಾಯಕ ಸ್ಥಾನದಿಂದ ವಜಾ ಆದ ಬಳಿಕ ಆಪ್‌ಗೆ ರಾಘವ್‌ ಚಡ್ಡಾ ಸಂದೇಶ

ರಾಜ್ಯಸಭೆಯಲ್ಲಿ ಆಮ್‌ ಆದ್ಮಿ ಪಕ್ಷದ ಉಪನಾಯಕನಾಗಿ ಕಾರ್ಯನಿರ್ವಹಿಸುತ್ತಿದ್ದ ಸಂಸದ ರಾಘವ್ ಚಡ್ಡಾ ಅವರನ್ನು ಇದ್ದಕ್ಕಿದಂತೆ ಸ್ಥಾನದಿಂದ ಕೆಳಗಿಳಿಸಿ ಅವರ ಬದಲಿಗೆ ಅಶೋಕ್ ಮಿತ್ತಲ್‌ ಅವರನ್ನು ನೇಮಿಸದ ಬಳಿಕ ಮೊದಲಬಾರಿಗೆ ಪ

3 Apr 2026 12:45 pm
ದಾವಣಗೆರೆ ದಕ್ಷಿಣ: ಮುಸ್ಲಿಂ ಶಾಸಕರಿಗೆ ಹೆಚ್ಚಿದ ಒತ್ತಡ! ಜಮೀರ್ ಅನುಪಸ್ಥಿತಿಯಲ್ಲಿ ಕ್ಷೇತ್ರದಲ್ಲಿ ಬೀಡುಬಿಟ್ಟ ರಿಜ್ವಾನ್, ಸಲೀಂ

ದಾವಣಗೆರೆ ದಕ್ಷಿಣದಲ್ಲಿ ಉಪ ಚುನಾವಣೆ ಪ್ರಚಾರದ ಕಾವು ಜೋರಾಗುತ್ತಿದೆ. ಈ ನಡುವೆ ಸಮರ್ಥ್ ಪರವಾಗಿ ಜನಾಭಿಪ್ರಾಯ ರೂಪಿಸುವ ನಿಟ್ಟಿನಲ್ಲಿ ಮುಸ್ಲಿಂ ಸಮುದಾಯದ ಕಾಂಗ್ರೆಸ್ ನಾಯಕರ ಮೇಲೆ ಒತ್ತಡವೂ ಹೆಚ್ಚಾಗುತ್ತಿದೆ. ಕೆಲವೊಂದು

3 Apr 2026 12:28 pm
1.2 ಕೋಟಿ ಮೀರಿದ ಬೆಂಗಳೂರಿನ ವಾಹನಗಳ ಸಂಖ್ಯೆ: ಪ್ರತಿನಿತ್ಯ ಸರಾಸರಿ 2100 ವಾಹನಗಳ ನೋಂದಣಿ

ಬೆಂಗಳೂರಿನ ಖಾಸಗಿ ವಾಹನಗಳ ಸಂಖ್ಯೆ ಮಿತಿಮೀರಿ ಹೆಚ್ಚುತ್ತಿದೆ. ಇದಕ್ಕೆ ಸರಕಾರದ ನಿಯಮಗಳಾಗಲಿ, ಪರಿಸರ ನಿಯಂತ್ರಣ ಕಾನೂನುಗಳಾಗಲಿ ಕಡಿವಾಣ ಹಾಕುತ್ತಿಲ್ಲ. ಸಂಚಾರ ದಟ್ಟಣೆಯ ಸಮಸ್ಯೆ ಜೊತೆಗೆ ಪರಿಸರಕ್ಕೂ ಮಾರಕವಾಗುತ್ತಿದೆ. ಬ

3 Apr 2026 12:22 pm
US ಸೈನಿಕರನ್ನೇ ಶಿಲಾಯುಗಕ್ಕೆ ಕಳಿಸ್ತೀವಿ -ಟ್ರಂಪ್‌ ಹೇಳಿಕೆಗೆ ಇರಾನ್ ತಿರುಗೇಟು: ಅಮೆರಿಕಾಕ್ಕೆ ಶಾಶ್ವತ ಅವಮಾನ ಆಗೋವರೆಗೂ ಯುದ್ಧ ನಿಲ್ಲಲ್ಲ!

ಮಧ್ಯಪ್ರಾಚ್ಯದಲ್ಲಿ ಯುದ್ಧದ ನಡುವೆ ಅಮೆರಿಕಾ ಹಾಗೂ ಇರಾನ್‌ ನಾಯಕರ ನಡುವೆ ವಾಕ್ಸಮರ ಜೋರಾಗಿದ್ದು, ಕ್ಷಿಪಣಿ ದಾಳಿಯಷ್ಟೇ ಬಿರುಸಾಗಿದೆ. ಅಮೆರಿಕಾ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಇರಾನ್‌ ಮೇಲೆ ಭೀಕರ ದಾಳಿ ನಡೆಸಿ ಅವರನ್ನು ಶ

3 Apr 2026 11:39 am
ಚರ್ಚೆಗೆ ಗ್ರಾಸವಾಗುತ್ತಿದೆ ರೆಬೆಲ್ ನಾಯಕನ ನಡೆ: ಯತ್ನಾಳ್‌ಗೆ ಬಿಜೆಪಿ ಅನಿವಾರ್ಯವೋ, ಬಿಜೆಪಿಗೆ ಯತ್ನಾಳ್ ಅಗತ್ಯವೋ?

ಬಿಜೆಪಿಯಲ್ಲಿ ರೆಬೆಲ್ ಆಗಿ ಪಕ್ಷದಿಂದ ಉಚ್ಚಾಟನೆಗೊಂಡಿರುವ ಬಸನಗೌಡ ಪಾಟೀಲ್ ಯತ್ನಾಳ್ ಅವರು ಬಾಗಲಕೋಟೆ ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ಪರವಾಗಿ ಪ್ರಚಾರ ನಡೆಸಿದ್ದಾರೆ. ಯತ್ನಾಳ್ ಪ್ರಚಾರ ಬಿಜೆಪಿ ಪಾಳಯದಲ್ಲಿ ಚರ್ಚೆಗ

3 Apr 2026 11:09 am
ಬಾಗಲಕೋಟೆ : ಕಾಂಗ್ರೆಸ್ ನಿದ್ದೆಗೆಡಿಸಿದ ಆಂತರಿಕ ಸಮೀಕ್ಷಾ ವರದಿ - ಏನಿದೆ ರಿಪೋರ್ಟ್’ನಲ್ಲಿ?

Bagalkot By Poll : ಕರ್ನಾಟಕದ ಎರಡು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ದಿನಗಣನೆ ಆರಂಭವಾಗಿದೆ. ಏಪ್ರಿಲ್ ಒಂಬತ್ತರಂದು ನಡೆಯಲಿರುವ ಚುನಾವಣೆಯ ಬಹಿರಂಗ ಪ್ರಚಾರ ಮುಗಿಯಲು ಇನ್ನು ಕೇವಲ ನಾಲ್ಕು ದಿನಗಳು ಬಾಕಿಯಿದೆ. ಈ ನಡುವೆ, ಆಂತರಿಕ ವ

3 Apr 2026 10:56 am
ರಾಜ್ಯದಲ್ಲಿ ಅನಿಲ ಬಿಕ್ಕಟ್ಟಿನ ನಡುವೆ ಆಟೋ LPG ಪೂರೈಕೆ ಹೆಚ್ಚಳ ಮಾಡಿದ ಇಂಡಿಯನ್‌ ಆಯಿಲ್ ಕಾರ್ಪೊರೇಷನ್

ಮಧ್ಯಪ್ರಾಚ್ಯದಲ್ಲಿನ ಯುದ್ಧದಿಂದಾಗಿ ರಾಜ್ಯದಲ್ಲಿ ಎದುರಾಗಿದ್ದು ಆಟೋ ಅನಿಲ ಬಿಕ್ಕಟ್ಟಿನಿಂದಾಗಿ LPG ಔಟ್‌ ಲೆಟ್‌ ಗಳು ಭಾಗಶಃ ಸ್ಥಗಿತಗೊಂಡ ಬೆನ್ನಲ್ಲೇ, ಗ್ರಾಹಕರ ಬೇಡಿಕೆಯನ್ನು ಪೂರೈಸಲು ಇಂಡಿಯನ್‌ ಆಯಿಲ್‌ ಸಂಸ್ಥೆ ಮುಂದ

3 Apr 2026 10:54 am
Karnataka Weather: ಏಪ್ರಿಲ್ 8 ರವರೆಗೆ ಗುಡುಗು ಸಹಿತ ಮಳೆ ಎಚ್ಚರಿಕೆ: ಬೆಂಗಳೂರು ಸೇರಿ 18 ಜಿಲ್ಲೆಗಳಿಗೆ ಮಳೆ ಮುನ್ಸೂಚನೆ

ಉತ್ತರ ಕರ್ನಾಟಕದ ಜಿಲ್ಲೆಗಳು, ದಕ್ಷಿಣ ಒಳನಾಡು ಸೇರಿದಂತೆ ಕರಾವಳಿಯ ಎರಡು ಜಿಲ್ಲೆಗಳಿಗೆ ಮುಂದಿನ 5 ದಿನಗಳ ಕಾಲ ಮಳೆಯಾಗಲಿದೆ. ಬೆಂಗಳೂರು ನಗರದಲ್ಲಿ ನಾಳೆಯಿಂದ ಮಳೆ ಆರಂಭ ಆಗಲಿದೆ.

3 Apr 2026 10:10 am
ಇರಾನ್‌ನ ಅತಿದೊಡ್ಡ ಸೇತುವೆ ಧ್ವಂಸಗೊಳಿಸಿದ US: ದಾಳಿ ವಿಡಿಯೋ ಹಂಚಿಕೊಂಡು ಒಪ್ಪಂದವಾಗದಿದ್ರೆ ಸರ್ವನಾಶ ಪಕ್ಕಾ ಎಂದು ಟ್ರಂಪ್ ವಾರ್ನಿಂಗ್!

ಇರಾನ್‌ ಒಪ್ಪಂದ ಮಾಡಿಕೊಳ್ಳದಿದ್ದರೆ, ಮತ್ತಷ್ಟು ಭೀಕರವಾಗಿ ದಾಳಿ ಮಾಡಿ ಅವರನ್ನು ಶಿಲಾಯುಗಕ್ಕೆ ಕಳುಹಿಸುತ್ತೇವೆ ಎಂದು ಟ್ರಂಪ್‌ ಘೋಷಣೆ ಮಾಡಿದ ಬೆನ್ನಲ್ಲೇ, ಇರಾನ್‌ ನಲ್ಲಿ ನಿರ್ಮಾಣ ಹಂತದಲ್ಲಿದ್ದ ಸೇತುವೆಯನ್ನು ಗುರಿಯಾ

3 Apr 2026 9:26 am
ಬೈಎಲೆಕ್ಷನ್ ಬಿಸಿಯ ನಡುವೆ ರಾಜ್ಯಕ್ಕೆ ಅಮಿತ್ ಶಾ: ಬಿಜೆಪಿ ನಾಯಕರಿಗೆ ಕೊನೇ ಕ್ಷಣದ ರಣತಂತ್ರದ ಸೂಚನೆ?

Amit Shah visits to Bengaluru : ಕೇಂದ್ರ ಗೃಹ ಸಚಿವ ಅಮಿತ್ ಶಾ ಒಂದು ದಿನದ ಭೇಟಿಗಾಗಿ ಬೆಂಗಳೂರಿಗೆ ಆಗಮಿಸಲಿದ್ದಾರೆ. ಆದಿಚುಂಚನಗಿರಿ ಮಠದ ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಅಮಿತ್ ಶಾ, ರಾಜ್ಯಕ್ಕೆ ಬರುತ್ತಿದ್ದಾರಾದರೂ, ಉಪಚುನಾವಣ

3 Apr 2026 9:04 am
ಕಾಂಗ್ರೆಸ್‌ ಗೆ ಸೋಲುವ ಭೀತಿ: ದಾವಣಗೆರೆ ಬಿಜೆಪಿ ಅಭ್ಯರ್ಥಿ ಪರ ಮತಯಾಚನೆ ವೇಳೆ ಕೈ ವಿರುದ್ದ ಆರ್‌ ಅಶೋಕ್‌, ಶ್ರೀರಾಮುಲು ವಾಕ್ಸಮರ

ದಾವಣಗೆರೆ ದಕ್ಷಿಣ ವಿಧಾನಸಭೆ ಕ್ಷೇತ್ರದಲ್ಲಿ ಉಪಚುನಾವಣಾ ಕಣ ರಂಗೇರಿದ್ದು, ಬಿಜೆಪಿ ಅಭ್ಯರ್ಥಿ ಶ್ರೀನಿವಾಸ ಟಿ. ದಾಸಕರಿಯಪ್ಪ ಪರ ವಿಪಕ್ಷ ನಾಯಕ ಆರ್‌ ಅಶೋಕ್‌ ಹಾಗೂ ಮಾಜಿ ಸಚಿವ ಶ್ರೀರಾಮುಲು ಭರ್ಜರಿ ಮತಯಾಚನೆ ಮಾಡಿದ್ದು,

3 Apr 2026 8:17 am
ಡಿಜಿಟಲ್ ವಾಹಿವಾಟಿನಲ್ಲಿ OTPಗೆ ಶೀಘ್ರವೇ ಗುಡ್‌ ಬೈ, ಸೈಲೆಂಟ್ ಅಥೆಂಟಿಕೇಶನ್ ವ್ಯವಸ್ಥೆ ಜಾರಿ: ಸಿಮ್ ಸ್ವಾಪಿಂಗ್ ದಂಧೆಗೆ ಬ್ರೇಕ್!

ಡಿಜಿಟಲ್‌ ಬ್ಯಾಕಿಂಗ್‌ ಸಮಯದಲ್ಲಿ ವಂಚನೆ ಹಾಗೂ ಇತರೆ ತೊಂದರೆಗಳಿಗೆ ಕಡಿವಾಣ ಹಾಕಲು ಬ್ಯಾಂಕ್‌ ಹಾಗೂ ಟೆಲಿಕಾಂ ಸಂಸ್ಥೆಗಳು ಜಂಟಿಯಾಗಿ ಒನ್‌ ಟೈಮ್‌ ಪಾಸ್‌ ವರ್ಡ್‌ ಬದಲಿಗೆ, ಸೈಲೆಂಟ್‌ ಅಥೆಂಟಿಕೇಶನ್‌ ಮೆಕ್ಯಾನಿಸಂ ಎಂಬ ಸ್

3 Apr 2026 7:20 am
ಚುನಾವಣೆಯಲ್ಲಿ ಬಿಜೆಪಿ ಮಾಸ್ಟರ್‌ ಸ್ಟ್ರೋಕ್‌! ಬಾಗಲಕೋಟೆ ಪ್ರಚಾರದ ಅಖಾಡಾಕ್ಕೆ ಯತ್ನಾಳ ಎಂಟ್ರಿ, ಹಿಂದೂಗಳ ಮತಕ್ಕೆ ಗಾಳ

ಬಾಗಲಕೋಟೆ, ವಿಜಯಪುರದಲ್ಲಿ ಕೇಸರಿ ಬ್ರ್ಯಾಂಡೆಡ್ ನಾಯಕರಾಗಿರುವ ಬಸನಗೌಡ ಪಾಟೀಲ ಯತ್ನಾಳ್ ಅವರು ಸಾವಿರಾರು ಅಭಿಮಾನಿಗಳನ್ನು ಹೊಂದಿದ್ದು, ಉಪಚುನಾವಣೆಗೆ ಹಿಂದೂಗಳ ಮತ ಸೆಳೆಯುವುದಕ್ಕಾಗಿ ಈಗ ಉಚ್ಛಾಟನೆ ಮಧ್ಯೆಯೂ ಅಖಾಡಕ್ಕೆ

3 Apr 2026 7:16 am
ಅನಿಲ ಬಿಕ್ಕಟ್ಟು, ಅಸೆಂಬ್ಲಿ ಚುನಾವಣೆ ಎಫೆಕ್ಟ್ ಗೆ ಕಂಗೆಟ್ಟ ಕರಾವಳಿ ಮೀನುಗಾರಿಕೆ ವಲಯ: ದಡದಲ್ಲೇ ಲಂಗರು ಹಾಕಿದ ಶೇ.50ರಷ್ಟು ದೋಣಿಗಳು

ಮಧ್ಯಪ್ರಾಷ್ಯದಲ್ಲಿನ ಯುದ್ಧದಿಂದಾಗಿ ಎದುರಾಗಿರುವ ಅನಿಲ ಬಿಕ್ಕಟ್ಟು, ಇದರ ಜೊತೆಗೆ ದೇಶದ ವಿವಿಧ ರಾಜ್ಯಗಳಲ್ಲಿ ನಡೆಯುತ್ತಿರುವ ಚುನಾವಣೆಗಳ ಹಿನ್ನೆಯಲ್ಲಿ ಕಾರ್ಮಿಕರ ಕೊರತೆಯುಂಟಾಗಿದ್ದು, ಬೋಟ್‌ ಗಳು ದಡದಲ್ಲೇ ಲಂಗರು ಹಾ

3 Apr 2026 6:31 am
ಕಚ್ಚಾ ತೈಲ ನಿರ್ವಹಣೆಗೆ NMPAಯಿಂದ 438.29 ಕೋಟಿ ವೆಚ್ಚದಲ್ಲಿ ಬರ್ತ್ ಪುನರ್‌ನಿರ್ಮಾಣ; ಭಾರತ ಜಾಗತಿಕ ಜಲನಾಯಕನಾಗೋ ಗುರಿ

ಸಮುದ್ರದ ಮೂಲಕ ಕಚ್ಚಾತೈಲ ಸೇರಿದಂತೆ ಪೆಟ್ರೋಲಿಯನಂತಹ ಭಾರಿ ಪ್ರಮಾಣದ ದ್ರವ ಸರಕುಗಳನ್ನು ನಿರ್ವಹಣೆ ಮಾಡಲು ನವಮಂಗಳೂರು ಬಂದರು ಪ್ರಾಧಿಕಾರ ಸಿದ್ದತೆ ನಡೆಸುತ್ತಿದ್ದು, ಬರೋಬ್ಬರಿ 438.29 ಕೋಟಿ ವೆಚ್ಚದಲ್ಲಿ ಇದಕ್ಕಾಗಿ ಬರ್ತ್‌

3 Apr 2026 6:03 am
ಇಂಧನ ಸಂಕಷ್ಟದ ನಡುವೆ ಸಿಲಿಕಾನ್ ಸಿಟಿಯಲ್ಲಿ ಇವಿ ಕ್ರಾಂತಿ: ಒಂದೇ ದಿನ 13 ಸಾವಿರ ಎಲೆಕ್ಟ್ರಿಕ್ ವಾಹನಗಳ ನೋಂದಣಿ; ಶೇ.400ರಷ್ಟು ಏರಿಕೆ!

ಪೆಟ್ರೋಲ್‌ ದರ ಏರಿಕೆ ಹಾಗೂ ಮಧ್ಯಪ್ರಾಚ್ಯದಲ್ಲಿನ ಯುದ್ಧದಿಂದಾಗಿ ಎದುರಾಗುತ್ತಿರುವ ಇಂಧನ ಅನಿಶ್ಚಿತತೆ ನಡುವೆ ರಾಜ್ಯದ ಜನ ಹೆಚ್ಚಾಗಿ ವಿದ್ಯುತ್‌ ಚಾಲಿತ ವಾಹನಗಳ ಖರೀದಿಗೆ ಒಲವು ತೋರಿಸುತ್ತಿದ್ದು, ಬೆಂಗಳೂರಿನ ಇದರ ಡಿಮ್

3 Apr 2026 5:25 am
SRH Vs KKR HIghlights- ನಿತೀಶ್ ರೆಡ್ಡಿ ಆಲ್ರೌಂಡ್ ಆದ ಮುಂದೆ ಮಂಕಾದ ಕೋಲ್ಕತಾ: ಸನ್ ರೈಸರ್ಸ್ ಗೆ ಮೊದಲ ಗೆಲುವಿನ ಸಿಹಿ

ಐಪಿಎಲ್ 2026ರ ಉದ್ಘಾಟನಾ ಪಂದ್ಯದಲ್ಲಿ ಸೋಲಿನ ಕಹಿಯುಂಡಿದ್ದ ಸನ್ ರೈಸರ್ಸ್ ಹೈದರಾಬಾದ್ ಇದೀಗ ಮೊದಲ ಗೆಲುವಿನ ಸವಿಯುಂಡಿದೆ. ನಿತೀಶ್ ಕುಮಾರ್ ರೆಡ್ಡಿ ಅವರ ಆಲ್ರೌಂಡ್ ಪ್ರದರ್ಶನದ ಸಹಾಯದಿಂದ ಕೋಲ್ಕತಾ ನೈಟ್ ರೈಡರ್ಸ್ ತಂಡವನ್ನು

2 Apr 2026 11:38 pm
ತಂದೆ ಮಾಡಿರುವ ಆರೋಪಗಳನ್ನು ಬೆಂಬಲಿಸೊಲ್ಲ, ಕಪಿಲ್-ಧೋನಿಯ ಕ್ಷಮೆ ಯಾಚಿಸುವೆ ಎಂದ ಯುವರಾಜ್ ಸಿಂಗ್: ಏನಿದು ವಿವಾದ?

ತನ್ನ ಕ್ರಿಕೆಟ್ ವೃತ್ತಿಜೀವನವನ್ನು ಕಪಿಲ್ ದೇವ್ ಮತ್ತು ತನ್ನ ಮಗನ ವೃತ್ತಿ ಜೀವನವನ್ನು ಮಹೇಂದ್ರ ಸಿಂಗ್ ಧೋನಿ ಹಾಳುಗೆಡವಿದ್ದರು ಎಂದು ಭಾರತ ತಂಡದ ಮಾಜಿ ಆಲ್ರೌಂಡರ್ ಯುವರಾಜ್ ಸಿಂಗ್ ಅವರ ತಂದೆ ಯೋಗರಾಜ್ ಸಿಂಗ್ ಆರೋಪ ಮಾಡಿದ

2 Apr 2026 10:06 pm
’ದೇಶದಲ್ಲಿ LPG ಕೊರತೆಯಿಲ್ಲ, ಎಲ್ಲಾ ಸುಳ್ಳು ಸೃಷ್ಟಿ’ : ಅಕ್ಷರಶಃ, ಕಾಂಗ್ರೆಸ್ ನಿದ್ದೆಗೆಡಿಸಿದ ಸ್ವಪಕ್ಷೀಯರೊಬ್ಬರ ಹೇಳಿಕೆ

No shortage of LPG : ದೇಶದಲ್ಲಿ ಗ್ಯಾಸ್ ಸಮಸ್ಯೆ ಇದೆ ಎನ್ನುವುದು ಸುಳ್ಳು. LPGಯಲ್ಲಿ ಕೊರತೆಯಿದೆ ಎನ್ನುವ ವಿಷಯವನ್ನು ಅತಿಶಯಗೊಳಿಸಲಾಗುತ್ತಿದೆ ಎಂದು ಹಿರಿಯ ಕಾಂಗ್ರೆಸ್ ನಾಯಕ ಮತ್ತು ಮಧ್ಯ ಪ್ರದೇಶದ ಮಾಜಿ ಸಿಎಂ ಕಮಲ್ ನಾಥ್ ಹೇಳಿದ್ದಾರೆ

2 Apr 2026 9:04 pm
CSK Vs PBKS Match Preview: `ಕಿಂಗ್ಸ್' ಕಾದಾಟಕ್ಕೆ ಚೆಪಾಕ್ ರೆಡಿ; ಸ್ಪಿನ್ ಸ್ನೇಹಿ ಪಿಚ್ ನಲ್ಲಿ ಯಾರ ಮೇಲುಗೈ?

Indian Premier League 2026- ಕಳೆದ ಸೀಸನ್ ನಿಂದಲೂ ಕಹಿಯುಣ್ಣುತ್ತಲೇ ಇರುವ ಚೆನ್ನೈ ಸೂಪರ್ ಕಿಂಗ್ಸ್ ಇದೀಗ ತವರಿನಲ್ಲಿ ಪಂಜಾಬ್ ಕಿಂಗ್ಸ್ ವಿರುದ್ದ ಗೆಲ್ಲುವ ಪಣದೊಂದಿಗೆ ಕಣಕ್ಕಿಳಿಯುತ್ತಿದೆ. ಅತ್ತ ಮೊದಲನೇ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್

2 Apr 2026 8:56 pm
ಜಯನಗರ ವಿಧಾನಸಭಾ ಕ್ಷೇತ್ರ ಫಲಿತಾಂಶ: ಹೈಕೋರ್ಟ್‌ ವಿಚಾರಣೆಗೆ ಹಾಜರಾದ ಸೌಮ್ಯ ರೆಡ್ಡಿ; ಜಡ್ಜ್‌ ಮುಂದೆ ಹೇಳಿದ್ದೇನು?

2023 ರ ವಿಧಾನಸಭಾ ಚುನಾವಣೆ ಫಲಿತಾಂಶ ಕುರಿತಂತೆ ಜಯನಗರ ಕ್ಷೇತ್ರದಲ್ಲಿ ಮತ ಮರು ಎಣಿಕೆಯಾಗಬೇಕು ಎಂಬ ಅರ್ಜಿಯನ್ನು ಗುರುವಾರ ಹೈಕೋರ್ಟ್‌ ವಿಚಾರಣೆ ನಡೆಸಿದೆ. ಅರ್ಜಿ ಸಲ್ಲಿಸಿದ್ದ ಕಾಂಗ್ರೆಸ್‌ ಅಭ್ಯರ್ಥಿ ಸೌಮ್ಯ ರೆಡ್ಡಿಯವರು ಕ

2 Apr 2026 8:31 pm
ಮದುವೆ ಆಗಬೇಕೆಂದು ಷರತ್ತು ಹಾಕಿ ಆರೋಪಿ 22 ದಿನ ಜಾಮೀನು ನೀಡಿದ ಕರ್ನಾಟಕ ಹೈಕೋರ್ಟ್‌

ಮದುವೆ ಆಗುತ್ತೇನೆ ಎಂದು ನಂಬಿಸಿ ದೈಹಿಕ ಸಂಬಂಧ ಹೊಂದಿದ ಕೇಸ್‌ನಲ್ಲಿ ಆರೋಪಿಗೆ ಮದುವೆ ಆಗಬೇಕು ಎಂಬ ಷರತ್ತು ವಿಧಿಸಿದ 20 ದಿನಗಳ ಜಾಮೀನು ನೀಡಿದೆ. ಆರೋಪಿ ಬಿಡುಗಡೆಗೆ ಕಾರಾಗೃಹಕ್ಕೆ ಆದೇಶ ನೀಡಿದ್ದು, ಮದುವೆಯಾದ ಬಳಿಕ ಪ್ರಮಾಣ

2 Apr 2026 8:13 pm
ಬೆಂಗಳೂರು ತುಮಕೂರು ಅರಸೀಕೆರೆ ಹೊಸ ರೈಲಿನ ವೇಳಾಪಟ್ಟಿ ಬಿಡುಗಡೆ; 28 ನಿಲ್ದಾಣಗಳು; ಸಾವಿರಾರು ಪ್ರಯಾಣಿಕರಿಗೆ ಅನುಕೂಲ

ಬೆಂಗಳೂರು - ಅರಸೀಕೆರೆ ನಿಲ್ದಾಣದ ನಡುವೆ ಹೊಸ ಮೆಮು ರೈಲು ಓಡಿಸಲು ನಿರ್ಧರಿಸಲಾಗಿದೆ. ಈ ರೈಲಿನ ವೇಳಾಪಟ್ಟಿ ಬಿಡುಗಡೆಯಾಗಿದ್ದು, ಮಾರ್ಗ ಮಧ್ಯೆ 26 ನಿಲ್ದಾಣಗಳಲ್ಲಿ ನಿಲುಗಡೆಯಾಗಲಿದೆ. ಭಾನುವಾರ ಹೊರತುಪಡಿಸಿ ನಿತ್ಯ ಈ ರೈಲು ಸಂ

2 Apr 2026 8:07 pm
ಹಾರ್ಮುಜ್‌ ಜಲಸಂಧಿ ತೆರೆಸುವ 35 ದೇಶಗಳ ಪ್ರಯತ್ನಕ್ಕೆ ಕೈಜೋಡಿಸುವ ಯುಕೆ ಮನವಿಗೆ ಭಾರತ ಓಕೆ

ಮಹತ್ವದ ಬೆಳವಣಿಗೆಯೊಂದರಲ್ಲಿ ಇರಾನ್‌ ಮುಚ್ಚಿರುವ ಹಾರ್ಮುಜ್‌ ಜಲಸಂಧಿಯನ್ನು ತೆರೆಸಲು ಜಾಗತಿಕ ಪ್ರಯತ್ನ ಆರಂಭವಾಗಿದ್ದು, ಈ ಪ್ರಯತ್ನಕ್ಕೆ ಯುಕೆ ಮನವಿ ಮೇರೆಗೆ ಭಾರತ ಕೂಡ ಕೈಜೋಡಿಸಿದೆ. ಒಟ್ಟು 35 ದೇಶಗಳು ಇಂತದ್ದೊಂದು ಪ್ರಯ

2 Apr 2026 7:57 pm
ಮಧ್ಯಪ್ರಾಚ್ಯದ ಬಿಕ್ಕಟ್ಟು ಎಫೆಕ್ಟ್ : ರೈತರಿಗೆ ಎದುರಾಗಿದ್ಯಾ ರಸಗೊಬ್ಬರ ಸಮಸ್ಯೆ, ಅಕ್ರಮ ತಡೆಗೆ ಕ್ರಮಗಳೇನು

ಅಂತರಾಜ್ಯ ಗಡಿಗಳಲ್ಲಿ ಚೆಕ್‌ಪೋಸ್ಟ್ ಗಳ ಮೂಲಕ ಯುರಿಯಾ ಅನಧಿಕೃತ ಸಾಗಣೆಯನ್ನು ತಡೆಯಲು ಕಟ್ಟುನಿಟ್ಟಿನ ನಿಗಾ ವಹಿಸಲಾಗುತ್ತಿದೆ. ಜೊತೆಗೆ ಪ್ರತಿ ವಾರ ವಿಡಿಯೋ ಕಾನ್ಪರೆನ್ಸ್ ಸಭೆಗಳ ಮೂಲಕ ಗೊಬ್ಬರ ಪೂರೈಕೆ, ಮಾರಾಟ ಮತ್ತು ಸಂಗ

2 Apr 2026 6:49 pm
ಬಿಜೆಪಿ ಅವಧಿಯಲ್ಲಿ ಗುತ್ತಿಗೆದಾರರಿಗೆ 29 ಸಾವಿರ ಕೋಟಿ ಬಿಲ್ ಬಾಕಿ ಪೈಕಿ ಬಹುತೇಕ ಪಾವತಿ: ಸಿದ್ದರಾಮಯ್ಯ ಮಾಹಿತಿ

ಬಿಹಾರ ಚುನಾವಣೆಯ ಸಂಬಂಧ ಜಿಎಸ್ ಟಿ ದರವನ್ನು ಕಡಿತಗೊಳಿಸಿದರು. ಇದರಿಂದಾಗಿ ರಾಜ್ಯದ ಬೊಕ್ಕಸಕ್ಕೆ 10,000 ಕೋಟಿ ನಷ್ಟವಾಗಿದೆ. ಜಿಎಸ್ ಟಿ ಕಡಿತದ ಮುಂಚೆ 10% ಇದ್ದ ಜಿಎಸ್ ಟಿ ಬೆಳವಣಿಗೆ ಈಗ ಶೇ. 4 ಕ್ಕೆ ಕುಸಿದಿದೆ. ಕೇಂದ್ರ ಸರ್ಕಾರ ರಾಜ್

2 Apr 2026 6:48 pm
ಪ್ರಾಧ್ಯಾಪಕರ ಜತೆ ಸಂಬಂಧ ಕಲ್ಪಿಸಿ ಅಪಪ್ರಚಾರ; ಹೊಳಲ್ಕೆರೆಯಲ್ಲಿ ವಿದ್ಯಾರ್ಥಿನಿ ಸಾವಿಗೆ ಶರಣು; 4 ಜನರ ಹೆಸರು ಉಲ್ಲೇಖ

ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆಯಲ್ಲಿ ವಿದ್ಯಾರ್ಥಿನಿಯೊಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಕಾಲೇಜು ಪ್ರಾಧ್ಯಾಪಕನ ಜತೆ ವಿದ್ಯಾರ್ಥಿನಿ ಹೆಸರು ಕಲ್ಪಿಸಿ ಅಪಪ್ರಚಾರ ಮಾಡಿದ ಹಿನ್ನೆಲೆ ಮನನೊಂದು ವಿದ್ಯಾರ್ಥಿನಿ ಸಾವಿ

2 Apr 2026 6:39 pm
ಇರಾನ್ ಯುದ್ಧದಿಂದ ಭಾರತದಲ್ಲಿ ಇಂಟರ್ನೆಟ್‌ ಬಂದ್? ಸಮುದ್ರದೊಳಗಿನ ಕೇಬಲ್‌ಗಳಿಗೆ ಶುರುವಾಯ್ತು ಹೊಸ ಟೆನ್ಷನ್‌! ಎಷ್ಟು ಸುರಕ್ಷಿ

ಮಧ್ಯಪ್ರಾಚ್ಯ ಸಂಘರ್ಷ ಸೃಷ್ಟಿಸುತ್ತಿರುವ ಜಾಗತಿಕ ಬಿಕ್ಕಟ್ಟುಗಳು ಒಂದೆರೆಡಲ್ಲ. ಈ ಸುದೀರ್ಘ ಕಾದಾಟದಿಂದಾಗಿ ಈಗಾಗಲೇ ಜಾಗತಿಕ ಮಟ್ಟದಲ್ಲಿ ತೈಲ ಮತ್ತು ಅನಿಲ ಕೊರತೆಯುಂಟಾಗಿದೆ. ಈಗ ಇದೇ ಯುದ್ಧ ಭಾರತದಲ್ಲಿ ಇಂಟರ್ನೆಟ್‌ ಸೇವ

2 Apr 2026 6:27 pm
ರಾಜ್ಯದ 5943 ಗ್ರಾಮಪಂಚಾಯತಿಗಳಿಂದ ₹1560.76 ಕೋಟಿ ತೆರಿಗೆ ಸಂಗ್ರಹ: ಇಲಾಖೆಯ ಇತಿಹಾಸದಲ್ಲಿ ಮತ್ತೊಂದು ದಾಖಲೆ !

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್ ಇಲಾಖೆಯು ರಾಜ್ಯದ 5943 ಗ್ರಾಮಪಂಚಾಯತಿಗಳ ತೆರಿಗೆ ಸಂಗ್ರಹಿಸುವಲ್ಲಿ ಮತ್ತೊಂದು ದಾಖಲೆ ಸೃಷ್ಟಿಸಿದೆ. ಒಟ್ಟು ಪ್ರಸ್ತುತ ಸಾಲಿನಲ್ಲಿ ₹1560.76 ಕೋಟಿ ತೆರಿಗೆ ಸಂಗ್ರಹ ಮಾಡಲಾಗಿದೆ. ಈ ಪೈಕ

2 Apr 2026 6:12 pm
IPL ಆಡುವ ಸಲುವಾಗಿಯೇ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಗುಡ್ ಬೈ ಹೇಳ್ತಾರಾ RCB ವೇಗಿ ನುವಾನ್ ತುಷಾರ!

Nuwan Tushara Vs SLC- ಐಪಿಎಲ್ 2026ರಲ್ಲಿ ಆಡಲು ನಿರಾಕ್ಷೇಪಣಾ ಪತ್ರ (NOC) ನೀಡದ ಶ್ರೀಲಂಕಾ ಕ್ರಿಕೆಟ್ ಮಂಡಳಿ ವಿರುದ್ಧ ವೇಗಿ ನುವಾನ್ ತುಷಾರ ಅವರು ಕೊಲಂಬೊ ಜಿಲ್ಲಾ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ಫಿಟ್ನೆಸ್ ಕಾರಣ ನೀಡಿ ಎನ್‌ಒಸಿ ನಿರಾಕರಿ

2 Apr 2026 5:46 pm
ಜನಗಣತಿ 2027: ಯಾವುದೇ ದಾಖಲೆ ಬೇಕಿಲ್ಲ; 33 ಪ್ರಶ್ನೆಗಳಷ್ಟೇ! ಮನೆಯಲ್ಲೇ ಕುಳಿತು ಮೊಬೈಲ್‌ನಲ್ಲಿ ಭಾಗವಹಿಸೋದು ಹೇಗೆ?

ಜನಗಣತಿ ಪ್ರಕ್ರಿಯೆ ಅಧಿಕೃತವಾಗಿ ಶುರುವಾಗಿದ್ದು, ಈ ಬಾರಿ ಸಂಪೂರ್ಣ ಡಿಜಿಟಲ್‌ ಆಗಿದೆ. ಇದು ಡಿಜಿಟಲ್ ಇಂಡಿಯಾದ ಅತಿ ದೊಡ್ಡ ಮೈಲಿಗಲ್ಲಾಗಿದೆ. ವೆಬ್ ಪೋರ್ಟಲ್, ಮೊಬೈಲ್ ಆಪ್, ಮ್ಯಾಪಿಂಗ್ ತಂತ್ರಜ್ಞಾನ ಬಳಸಿ ದೇಶದ ಕಟ್ಟಕಡೆಯ ವ್

2 Apr 2026 5:25 pm
ಸರ್ಕಾರಿ ಆಸ್ಪತ್ರೆಯಲ್ಲಿ ಹೈಟೆಕ್ ಡಯಾಲಿಸಿಸ್, ನೆಫ್ರೋಪ್ಲಸ್‌ನಿಂದ ಎಐ ಆಧಾರಿತ ಸ್ಮಾರ್ಟ್ ಮಾನಿಟರಿಂಗ್ ವ್ಯವಸ್ಥೆ ಜಾರಿ

ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಡಯಾಲಿಸಿಸ್ ಪಡೆಯುವ ರೋಗಿಗಳಿಗೆ ಉನ್ನತ ಮಟ್ಟದ ಹಾಗೂ ಸುರಕ್ಷಿತ ಚಿಕಿತ್ಸೆ ಒದಗಿಸುವ ನಿಟ್ಟಿನಲ್ಲಿ, 'ನೆಫ್ರೋಪ್ಲಸ್' ಸಂಸ್ಥೆಯು ಕೃತಕ ಬುದ್ಧಿಮತ್ತೆ ಆಧಾರಿತ ಸ್ಮಾರ್ಟ್ ಮಾನಿಟರಿಂಗ್ ವ್

2 Apr 2026 5:07 pm
ಮಿಸ್ಟರಿ ಸ್ಪಿನ್ನರ್ ವರುಣ್ ಚಕ್ರವರ್ತಿ ಎಸೆತಗಳಿಗೆ ಕ್ಯಾರೇ ಅನ್ನುತ್ತಿಲ್ಲ ಬ್ಯಾಟರ್ ಗಳು!: ಕೋಚ್ ಅಭಿಷೇಕ್ ನಾಯರ್ ಹೇಳಿದ್ದಿಷ್ಟು

Abhishek Nair On Varun Chakravarthy- ವಿಶ್ವದ ಅತ್ಯಂತ ನುರಿತ ಟಿ20 ಸ್ರೆಷಲಿಸ್ಟ್ ಬೌಲರ್ ಎಂದೇ ಹೆಸರುವಾಸಿಯಾಗಿರುವ ವರುಣ್ ಚಕ್ರವರ್ತಿ ಅವರ ಬೌಲಿಂಗ್ ಗೆ ಏನಾಗಿದೆ? ಈ ಹಿಂದೆಲ್ಲಾ ಅವರ ಬೌಲಿಂಗ್ ಅನ್ನು ರೀಡ್ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಎದು

2 Apr 2026 4:32 pm
ದಾವಣಗೆರೆ ದಕ್ಷಿಣ, ಬಾಗಲಕೋಟೆ: ಎರಡು ಉಪ ಚುನಾವಣೆ ಗೆದ್ದರೆ ಮತ್ತಷ್ಟು ಹೆಚ್ಚಲಿದೆ ಸಿದ್ದು ಬಲ!

ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ಉಪ ಚುನಾವಣೆ ಕ್ಷಣ ಕ್ಷಣಕ್ಕೂ ರಂಗೇರುತ್ತಿದೆ. ಈ ಎರಡು ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆದ್ದರೆ ಸಿಎಂ ಸಿದ್ದರಾಮಯ್ಯ ಅವರ ಬಲ ಹೆಚ್ಚಲಿದೆ ಎಂದೇ ಚರ್ಚೆಗಳು ನಡೆಯುತ್ತಿವೆ.

2 Apr 2026 4:23 pm
ಅನ್ನದಾತೆ ಅಜ್ಜಿ ಅಗಲಿಕೆಗೆ ಮರುಗಿದ ವಾನರ; ಅಂತಿಮ ಸಂಸ್ಕಾರದಲ್ಲಿ ತನ್ನದೇ ರೀತಿ ವಿದಾಯ! ಮನಕಲಕುವ ಘಟನೆ ವಿಡಿಯೋ ವೈರಲ್‌

ಅಜ್ಜಿಯೊಬ್ಬರು ಮೃತಪಟ್ಟಿದ್ದು ಅಂತಿಮ ಸಂಸ್ಕಾರದ ವೇಳೆ ಕೋತಿಯೊಂದು ಬಂದು ಕುಳಿತು ಕಣ್ಣೀರಿಟ್ಟು ವಿದಾಯ ಹೇಳಿದೆ. ಸದ್ಯ ಈ ವಿಡಿಯೋ ವೈರಲ್‌ ಆಗಿದ್ದು, ರಾಮನಗರ ಸಮೀಪದ ಹಳ್ಳಿಯೊಂದರಲ್ಲಿ ನಡೆದಿದೆ. ಪ್ರಾಣಿ ಮತ್ತು ಮನುಷ್ಯನ ಅವ

2 Apr 2026 4:19 pm
ಕ್ರಾಂತಿಕಾರಿ IRGC ಹಿಡಿತದಲ್ಲಿ ಇರಾನ್‌ ಆಡಳಿತ: ದೇಶದಲ್ಲಿ ಅಧಿಕಾರ ಸಂಘರ್ಷದ ನಡುವೆ ಮೊಜ್ತಬಾ ಖಮೇನಿ ಎಲ್ಲಿದ್ದಾರೆ?

ಮಧ್ಯಪ್ರಾಚ್ಯದಲ್ಲಿ ಇರಾನ್‌ ಯುದ್ಧದ ನಡುವೆ ದೇಶದಲ್ಲಿ ಆಡಳಿತದ ಕುರಿತು ಸಂಘರ್ಷ ಜೋರಾಗಿದ್ದು, IRGC ದೇಶದ ಆಡಳಿತ ನಿಯಂತ್ರಣವನ್ನು ತೆಗೆದುಕೊಂಡಿದ್ದು, ಅಧ್ಯಕ್ಷರನ್ನೇ ಸೈಡ್‌ ಲೈನ್‌ ಮಾಡಿದೆ ಎಂದು ವರದಿಯಾಗಿದೆ. ಈ ನಡುವೆ ಅಮೆ

2 Apr 2026 4:04 pm
ರಾಜ್ಯಸಭಾ ಉಪನಾಯಕ ಸ್ಥಾನದಿಂದ ರಾಘವ್‌ ಚಡ್ಡಾ ಕೆಳಗಿಳಿಸಿದ ಆಪ್‌; ಯುವ ನಾಯಕನ ರೆಕ್ಕೆ ಕತ್ತರಿಸಲು ಕಾರಣವೇನು?

ಮಹತ್ವದ ಬೆಳವಣಿಗೆಯೊಂದರಲ್ಲಿ ತನ್ನ ರಾಜ್ಯಸಭೆ ಉಪನಾಯಕನ ಸ್ಥಾನದಲ್ಲಿ ಪ್ರಮುಖ ಬದಲಾವಣೆ ಮಾಡಿರುವ ಆಮ್‌ ಆದ್ಮಿ ಪಕ್ಷ‌ (ಆಪ್) ರಾಘವ್‌ ಚಡ್ಡಾ ಅವರಿಂದ ಈ ಸ್ಥಾನ ಕಿತ್ತುಕೊಂಡು ಅಶೋಕ್‌ ಮಿತ್ತಲ್‌ ಅವರಿಗೆ ನೀಡಲು ನಿರ್ಧರಿಸಿದ

2 Apr 2026 3:54 pm
ಮಧ್ಯಪ್ರಾಚ್ಯ ಉದ್ವಿಗ್ನ ಪರಿಸ್ಥಿತಿ : ಭಾರತದಲ್ಲಿ ಇಂಧನ ಕೊರತೆಯಾಗುವ ಆತಂಕವಿಲ್ಲ ; ರಾಜನಾಥ್ ಸಿಂಗ್ ಸ್ಪಷ್ಟನೆ

ಪಶ್ಚಿಮ ಏಷ್ಯಾದಲ್ಲಿ ಉಂಟಾಗಿರುವ ಯುದ್ಧದಂತಹ ಉದ್ವಿಗ್ನ ಪರಿಸ್ಥಿತಿಯು ಜಾಗತಿಕ ಇಂಧನ ಮಾರುಕಟ್ಟೆಯಲ್ಲಿ ಆತಂಕ ಮೂಡಿಸಿದ್ದರೂ, ಭಾರತದ ಪರಿಸ್ಥಿತಿ ಸುರಕ್ಷಿತವಾಗಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಭರವಸೆ ನೀಡಿದ್ದಾ

2 Apr 2026 3:39 pm
ಚಿಂತೆ ಬದಲು ಚಿಂತನೆ ಮಾಡಿದರೆ ಎಲ್ಲವೂ ನಿಶ್ಚಿಂತೆ ಎಂದ ಪುರಂದರದಾಸರು: ಹಾಡು ಹಳತು ಭಾವ ನವೀನ ಭಾಗ- 130

ದಿನಬೆಳಗಾದರೆ ಸಮಸ್ಯೆಗಳನ್ನೇ ಗೊಣಗುವ, ನೆಮ್ಮದಿ ಬಿಟ್ಟು ಬದುಕುವವರ ಬಗ್ಗೆ ಪುರಂದರದಾಸರು ಕೀರ್ತನೆಯೊಂದನ್ನು ಬರೆದಿದ್ದು, ಅದರ ಅರ್ಥಬದ್ಧವಾದ ವಿವರವನ್ನು ಅಂಕಣಕಾರರಾದ ಶ್ರೀನಾಥ್ ಭಲ್ಲೆ ಅವರು ಸೊಗಸಾಗಿ ವಿವರಿಸಿದ್ದಾರೆ

2 Apr 2026 3:24 pm
ಕೇರಳ ಚುನಾವಣೆ ಸಿ ವೋಟರ್ ಸಮೀಕ್ಷೆ: ಎಡರಂಗಕ್ಕೆ BJP ಏಟು; ಕಾಂಗ್ರೆಸ್‌ ಮೈತ್ರಿಗೆ ಭರ್ಜರಿ ವೋಟು! ಯಾರಿಗೆಷ್ಟು ಸ್ಥಾನ?

ಕೇರಳ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಸಿ ವೋಟರ್‌ ಸಮೀಕ್ಷೆಯು ಬಹಿರಂಗವಾಗಿದೆ. ಆಡಳಿತರೂಢ ಎಡರಂಗದ ಮತಗಳ ಮೇಲೆ ಬಿಜೆಪಿ ಪರಿಣಾಮ ಬೀರಲಿದೆ. ಇದರ ಲಾಭ ಯುಡಿಎಫ್‌ ಮೇಲಾಗಲಿದ್ದು, ಬಹುಮತಗೊಳೊಂದಿಗೆ ಸರ್ಕಾರ ರಚಿಸುವ ಸಾಧ್

2 Apr 2026 3:14 pm
IPL Storm : ಅಂದು ರಾಹುಲ್ ಇಂದು ಪಂತ್ - ಕ್ರೀಡಾಸ್ಪೂರ್ತಿ ಮರೆತರೇ LSG ಮಾಲೀಕ ಗೋಯೆಂಕಾ?

IPL 2026: ಕಳೆದ ಐಪಿಎಲ್ ಸೀಸನ್’ನಲ್ಲಿ ಲಕ್ನೋ ತಂಡದ ಮಾಲೀಕ ಸಂಜೀವ್ ಗೋಯೆಂಕ ಬಹಳ ಸುದ್ದಿಯಲ್ಲಿದ್ದರು. ತಂಡ ಪಂದ್ಯವನ್ನು ಸೋತ ಕೂಡಲೇ, ನಾಯಕನ ಜೊತೆಗೆ ಜಗಳವಾಡುತ್ತಿದ್ದ ಗೋಯೆಂಕಾ ಅವರ ಹಲವು ವಿಡಿಯೋ ವೈರಲ್ ಆಗಿತ್ತು. ಈಗ, ಹಾಲೀ ಐಪಿ

2 Apr 2026 2:36 pm
ಆಪರೇಷನ್‌ ಸಿಂಧೂರ್‌ ಇನ್ನೂ ಮುಗಿದಿಲ್ಲ, ದುಸ್ಸಾಹಸಕ್ಕೆ ಮುಂದಾದ್ರೆ ಹುಷಾರ್: ಪಾಕ್‌ ಗೆ ರಕ್ಷಣಾ ಸಚಿವ ಖಡಕ್‌ ವಾರ್ನಿಂಗ್!

ಮಧ್ಯಪ್ರಾಚ್ಯದಲ್ಲಿನ ಸಂಘರ್ಷವನ್ನು ಪಾಕಿಸ್ತಾನ ಲಾಭವಾಗಿಸಿಕೊಂಡು ಭಾರತದ ಮೇಲೆ ದುಸ್ಸಾಹಸಕ್ಕೆ ಮುಂದಾದರೆ, ಭಾರತೀಯ ಪಡೆಗಳಿಂದ ಅಭೂತಪೂರ್ವ ಹಾಗೂ ನಿರ್ಣಾಯಕ ಕ್ರಮ ಎದುರಿಸಬೇಕಾಗುತ್ತೆ ಎಂದು ರಕ್ಷಣಾ ಸಚಿವ ರಾಜನಾಥ್‌ ಸಿಂ

2 Apr 2026 2:29 pm
ಬೆಂಗಳೂರಲ್ಲಿ ನೀರಿನ ಬಕೆಟ್‌ಗೆ ಬಿದ್ದು ಮಗು ಸಾವು, ಮನನೊಂದು ತಾಯಿ ಆತ್ಮಹತ್ಯೆ: ಕರುಳುಹಿಂಡುವ ಅಮ್ಮ ಬರೆದ ಡೆತ್ ನೋಟ್!

ಬೆಂಗಳೂರಲ್ಲಿ ಜೀವನದ ಬಂಡಿ ಸಾಗಿಸಲು ದಂಪತಿ ಇಬ್ಬರೂ ಕೆಲಸ ಮಾಡುತ್ತಿದ್ದರು. ಎಳೆಯ ಮಗುವಿನ ಬಗ್ಗೆ ಸಾವಿರಾರು ಕನಸುಗಳನ್ನು ಹೊತ್ತಿದ್ದರು. ರಾತ್ರಿ ಹಗಲು ಜೋಪಾನ ಮಾಡುತ್ತಾ ಮುದ್ದಾಗಿ ಸಾಕಿದ್ದ ಮಗು ಒಂದು ದಿನ ಅಚಾನಕ್ ಆಗಿ ಬ

2 Apr 2026 2:22 pm
ಬಾಗಲಕೋಟೆಯಲ್ಲಿ ವಿದ್ಯಾರ್ಥಿ ಮತದಾರರ ವಿವಾದ: ಬಿಜೆಪಿ, ಕಾಂಗ್ರೆಸ್‌ನಿಂದ ಭಿನ್ನ ವಾದ, ಅಸಲಿಯತ್ತೇನು?

ಬಾಗಲಕೋಟೆಯಲ್ಲಿ ವಿದ್ಯಾರ್ಥಿ ಮತದಾರರ ವಿವಾದ ಇದೀಗ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಹೊರಗಿನಿಂದ ಬಂದ ವಿದ್ಯಾರ್ಥಿಗಳಿಗೆ ಮತದಾನಕ್ಕೆ ಅವಕಾಶ ನೀಡುತ್ತಿರುವ ವಿಚಾರವಾಗಿ ಎರಡು ಪಕ್ಷದ ಮುಖಂಡರ ಭಿನ್ನವಾದ ಮಂಡಿಸುತ್ತಿ

2 Apr 2026 1:56 pm
ಬಂಗಾಳದಲ್ಲಿ ರಾಷ್ಟ್ರಪತಿ ಆಡಳಿತ ತರಲು ಬಿಜೆಪಿಯ 'ಗೇಮ್ ಪ್ಲಾನ್'; ಎಸ್ ಐಆರ್ ಅಧಿಕಾರಿಗಳ ಪ್ರಕರಣಕ್ಕೆ ಹೊಸ ದೀದಿ ಟ್ವಿಸ್ಟ್!

ಮಾಲ್ಡಾ ಘಟನೆಯು ಆಕಸ್ಮಿಕವಲ್ಲ, ಇದು ಪಶ್ಚಿಮ ಬಂಗಾಳದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಗೆ ತರಲು ಬಿಜೆಪಿ ರೂಪಿಸಿರುವ ದೊಡ್ಡ 'ಗೇಮ್ ಪ್ಲಾನ್' ಎಂದು ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ. ಈ ಪ್ರಕರಣವನ್ನು ಮುಂದಿಟ್ಟುಕೊಂಡು ರಾಜ್ಯ

2 Apr 2026 1:52 pm
ಇರಾನ್‌ ಯುದ್ಧ ಮುಂದುವರೆಸಲು ಅಮೆರಿಕನ್ನರಿಗೆ ತಾಳ್ಮೆಯಿಲ್ಲ ಎಂದ ಟ್ರಂಪ್:‌ ನ್ಯಾಟೋ ಕೆಟ್ಟ ಮಿತ್ರರಾಷ್ಟ್ರ ಎಂದು ಕಿಡಿ

ಇರಾನ್‌ ಮೇಲಿನ ಯುದ್ಧದ ಕುರಿತು ಸ್ವತಃ ಅಮೆರಿಕನ್ನರಲ್ಲೇ ವಿರೋಧ ಕೇಳಿ ಬರುತ್ತಿದ್ದು, ಈ ಕುರಿತು ಟ್ರಂಪ್‌ ಪ್ರತಿಕ್ರಿಯೆ ನೀಡಿ ಇರಾನ್‌ ತೈಲವನ್ನು ವಶಪಡಿಸಿಕೊಳ್ಳೋದು ಸುಲಭ ಆದರೆ, ಯುದ್ದ ಮುಂದುವರೆಸಲು ಅಮೆರಿಕನ್ನರಿಗೆ ಇ

2 Apr 2026 1:32 pm
ಒರಾಕಲ್‌ನಿಂದ ಇತಿಹಾಸದ ಅತಿ ದೊಡ್ಡ ಲೇಆಫ್‌; ಭಾರತದಲ್ಲಿ ಕೆಲಸ ಕಳೆದುಕೊಂಡವರ ಸಂಖ್ಯೆ ಎಷ್ಟು?

ಜಾಗತಿಕ ಮಟ್ಟದಲ್ಲಿ ಟೆಕ್‌ ಕಂಪನಿಗಳಲ್ಲಿ ಉದ್ಯೋಗ ಕಡಿತವೆಂಬ ಪೆಡಂಭೂತ ಅಟ್ಟಹಾಸ ಮೆರೆಯುತ್ತಿದ್ದು, ಪ್ರತಿಷ್ಠಿತ ಒರಾಕಲ್‌ ಭಾರೀ ಪ್ರಮಾಣದಲ್ಲಿ ತನ್ನ ಉದ್ಯೋಗಿಗಳನ್ನು ಮನೆಗೆ ಕಳುಹಿಸಿದೆ. ಉದ್ಯೋಗಿಗಳಿಗೆ ಒಂದು ಇ-ಮೇಲ್‌ ಮ

2 Apr 2026 1:13 pm
ಮಹಾರಾಷ್ಟ್ರ : ಸಮೃದ್ಧಿ ಎಕ್ಸ್‌ಪ್ರೆಸ್‌ವೇನಲ್ಲಿ ಭೀಕರ ರಸ್ತೆ ಅಪಘಾತ, 7 ಮಹಿಳಾ ಕಾರ್ಮಿಕರು ಸ್ಥಳದಲ್ಲೇ ಸಾವು

ಮಹಾರಾಷ್ಟ್ರದ ಜಲ್ನಾ ಜಿಲ್ಲೆಯ ಸಮೃದ್ಧಿ ಎಕ್ಸ್‌ಪ್ರೆಸ್‌ವೇಯ ಕಡ್ವಾಂಚಿ ಗ್ರಾಮದ ಬಳಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಏಳು ಮಂದಿ ಮಹಿಳಾ ಕಾರ್ಮಿಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ವೇಗವಾಗಿ ಬಂದ ಟ್ರಕ್ ಕಾರ್ಮಿಕರ

2 Apr 2026 1:05 pm
Artemis-2 Moon Mission: ನೆಲದ ಮೇಲೆ ಬಡಿದಾಡುವ ಅದೇ ಮನುಷ್ಯ ಬಾಹ್ಯಾಕಾಶದಲ್ಲಿ ಇತಿಹಾಸ ಬರೆದಾಗ; ಹೋಗಲಾದಿತೇ ಶಶಿ ಕರೆದಾಗ..

ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಾಸಾದ ಮಾನವಸಹಿತ ಆರ್ಟೆಮಿಸ್‌-2 ಚಂದ್ರಯಾನಕ್ಕೆ ಅಧಿಕೃತ ಚಾಲನೆ ದೊರೆತಿದ್ದು, ನಾಲ್ವರು ಗಗನಾಯತ್ರಿಗಳನ್ನು ಹೊತ್ತ ಸ್ಪೇಸ್‌ ಲಾಂಚ್‌ ಸಿಸ್ಟಮ್‌ ರಾಕೆಟ್‌ ಫ್ಲೋರಿಡಾದ ಕೆನಡಿ ಬಾಹ್ಯ

2 Apr 2026 12:25 pm
ಚುನಾವಣಾ ಆಯೋಗ ದುರುಪಯೋಗ ಆರೋಪ ಹೊತ್ತ ಏಕೈಕ ಪ್ರಧಾನಿ ಮೋದಿ: ಸಿದ್ದರಾಮಯ್ಯ ವ್ಯಂಗ್ಯ

ಚುನಾವಣಾ ಆಯೋಗವು ಕೇಂದ್ರ ಸರ್ಕಾರ ಹಾಗೂ ಬಿಜೆಪಿಯ ನಿಯಂತ್ರಣದಲ್ಲಿದೆ ಎಂದು ಪುನರುಚ್ಚರಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಚುನಾವಣಾ ಆಯೋಗ

2 Apr 2026 12:19 pm
ದಾವಣಗೆರೆ ದಕ್ಷಿಣ: ಇಕ್ಕಟ್ಟಿಗೆ ಸಿಲುಕಿದ ಜಮೀರ್ ಅಹ್ಮದ್ ಖಾನ್, ಸಮರ್ಥ್ ಗೆದ್ದರೆ ಹಿನ್ನಡೆ, ಸೋತರೆ ಸಮಸ್ಯೆ!

ದಾವಣಗೆರೆ ದಕ್ಷಿಣ ಉಪ ಚುನಾವಣೆಯಲ್ಲಿ ಸಚಿವ ಜಮೀರ್ ಅಹ್ಮದ್ ಖಾನ್ ಇಕ್ಕಟ್ಟಿಗೆ ಸಿಲುಕಿದ್ದಾರ. ದಾವಣಗೆರೆ ದಕ್ಷಿಣದ ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್ ಗೆದ್ದರೆ ಜಮೀರ್‌ಗೆ ಒಂದು ರೀತಿಯಲ್ಲಿ ಹಿನ್ನಡೆ ಮಾತ್ರವಲ್ಲ ಸೋತರೂ ಕೂಡಾ

2 Apr 2026 12:19 pm
ಏಪ್ರಿಲ್ 1ರಿಂದ EV ವಾಹನಗಳ ಬೆಲೆ ಏರಿಕೆ – Life Tax ಪರಿಷ್ಕರಣೆ : ಆನ್‌ರೋಡ್ ಬೆಲೆ ಹೆಚ್ಚಳ, ಹೊಸ ಸ್ಲ್ಯಾಬ್ ಹೀಗಿದೆ

Vehicle Price and Life Tax Increased : ಇವಿ ವಾಹನಗಳ ಜೀವಿತಾವಧಿ ತೆರಿಗೆಯನ್ನು ಏಪ್ರಿಲ್ ಒಂದರಿಂದ ಜಾರಿಗೆ ಬರುವಂತೆ ಪರಿಷ್ಕರಿಸಲಾಗಿದೆ. FADA ವರದಿ ಪ್ರಕಾರ SUV ಮತ್ತು ಮಧ್ಯಮ ವಿಭಾಗದ ವಾಹನಗಳ ಬೇಡಿಕೆ ಸ್ಥಿರವಾಗಿದ್ದರೂ, ಡೀಲರ್‌ಗಳು ಹೆಚ್ಚುತ್ತಿರು

2 Apr 2026 12:11 pm
ತ್ಯಾವರೆಕೊಪ್ಪದಲ್ಲಿ ಪಶುವೈದ್ಯೆ ಸಮೀಕ್ಷಾ ರೆಡ್ಡಿ ಸಾವು : ತಮ್ಮ ಮಗಳಿಗೆ ನ್ಯಾಯ ಒದಗಿಸುವಂತೆ ಪೋಷಕರ ಆಗ್ರಹ

ಶಿವಮೊಗ್ಗದ ತ್ಯಾವರೆಕೊಪ್ಪ ಮೃಗಾಲಯದಲ್ಲಿ ನೀರಾನೆ ದಾಳಿಗೆ ತುತ್ತಾಗಿ ಮೃತಪಟ್ಟ ತರಬೇತಿ ನಿರತ ಪಶುವೈದ್ಯೆ ಸಮೀಕ್ಷಾ ರೆಡ್ಡಿ ಅವರ ಪೋಷಕರು, ತಮ್ಮ ಮಗಳ ಸಾವಿಗೆ ನ್ಯಾಯ ಒದಗಿಸುವಂತೆ ಕೋರಿ ಪೊಲೀಸ್ ಅಧಿಕಾರಿಗಳ ಮೊರೆ ಹೋಗಿದ್ದ

2 Apr 2026 11:51 am
ಶಾಮನೂರು ಮೊಮ್ಮಗನನ್ನು ಗೆಲ್ಲಿಸಲು ಟೊಂಕ ಕಟ್ಟಿ ನಿಂತ ಕಾಂಗ್ರೆಸ್ ಲಿಂಗಾಯತ ನಾಯಕರು: ಕೆಲ ಬಿಜೆಪಿ ಮುಖಂಡರು ಸಾಫ್ಟ್ ಕಾರ್ನರ್!

ದಾವಣಗೆರೆ ದಕ್ಷಿಣ ಉಪ ಚುನಾವಣಾ ಕಣ ರಂಗೇರುತ್ತಿದೆ. ಈ ನಡುವೆ ಶಾಮನೂರು ಮೊಮ್ಮಗನನ್ನು ಗೆಲ್ಲಿಸಲು ಕಾಂಗ್ರೆಸ್ ಲಿಂಗಾಯತ ನಾಯಕರು ಟೊಂಕ ಕಟ್ಟಿ ನಿಂತಿದ್ದಾರೆ. ಮತ್ತೊಂದು ಕಡೆಯಲ್ಲಿ ಕುತೂಹಲ ಎಂಬಂತೆ ಕೆಲವು ಬಿಜೆಪಿ ಮುಖಂಡರು

2 Apr 2026 10:56 am
'ಇರಾನ್ ಪರಮಾಣು ಶಕ್ತಿ ನಾಶಕ್ಕೆ ಇದೇ ಕೊನೆಯ ಚಾನ್ಸ್': ಟೆಹ್ರಾನ್‌ ಮೇಲಿನ US ದಾಳಿಗೆ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ಸಮರ್ಥನೆ

ಮಾತುಕತೆಗಳ ನಡುವೆ ಇರಾನ್‌ ಮೇಲಿನ ಅಮೆರಿಕಾದ ಆಕ್ರಮಣದಿಂದಾಗಿ ಆರಂಭವಾದ ಯುದ್ಧಕ್ಕೆ ಸ್ವತಃ ಅಮೆರಿಕನ್ನರಲ್ಲೇ ವಿರೋಧ ಕೇಳಿಬರುತ್ತಿದ್ದು, ಇದಕ್ಕೆ ಕಾರಣ ನೀಡಿರುವ ಅಮೆರಿಕಾದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ಇರಾ

2 Apr 2026 10:49 am
ಬಾಗಲಕೋಟೆ : ಕಾಂಗ್ರೆಸ್ ಅನುಕಂಪದ ಅಲೆಯನ್ನು ಮೀರಿ - ಬಿಜೆಪಿಗೆ ಪ್ಲಸ್ ಆಗಬಹುದಾದ 2 ಅಂಶಗಳು

Bagalkot By Election : ಕರ್ನಾಟಕದ ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ವಿಧಾನಸಭಾ ಉಪಚುನಾವಣೆಯ ಪ್ರಚಾರ ಬಿರುಸಿನಿಂದ ಸಾಗಿದೆ. ಬಾಗಲಕೋಟೆಯಲ್ಲಿ ಬಿಜೆಪಿ ಅಭ್ಯರ್ಥಿ ಪರವಾಗಿ ಜೆಡಿಎಸ್ ನಾಯಕರು ಪ್ರಚಾರವನ್ನು ಮಾಡುತ್ತಿದ್ದಾರೆ. ಕೇಂದ್ರ

2 Apr 2026 10:39 am
Trump Speech: ಯುದ್ಧ ಗೆದ್ದಿದ್ದೇವೆ, ಒಪ್ಪಂದವಾಗದಿದ್ರೆ ಮುಂದಿನ 2-3 ವಾರಗಳಲ್ಲಿ ಇರಾನ್ ಮೇಲೆ ಭೀಕರ ದಾಳಿ ಎಂದು ಟ್ರಂಪ್‌ ಎಚ್ಚರಿಕೆ!

ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ನಡುವೆ ಇರಾನ್‌ ಯುದ್ಧದ ಕುರಿತು ದೇಶವನ್ನುದ್ದೇಶಿಸಿ ಟ್ರಂಪ್‌ ಭಾಷಣ ನಡೆಸಿದ್ದು, ಯುದ್ಧದಲ್ಲಿ ಇರಾನ್‌ ನ ನಾಯಕರು, ಮಿಲಿಟರಿ ಸೇರಿದಂತೆ ಪರಮಾಣು ಸಾಮರ್ಥ್ಯವನ್ನು ಧ್ವಂಸಗೊಳಿಸಿದ್ದು, ಅಭ

2 Apr 2026 9:42 am
ಕಣ್ಮನ ಸೆಳೆದ ಐತಿಹಾಸಿಕ ಬೆಂಗಳೂರು ಕರಗ ಶಕ್ತ್ಯೋತ್ಸವ ; ಉತ್ಸವ ಕಣ್ತುಂಬಿಕೊಂಡ ಲಕ್ಷಾಂತರ ಭಕ್ತರು

ಬೆಂಗಳೂರಿನ ಐತಿಹಾಸಿಕ ಧರ್ಮರಾಯಸ್ವಾಮಿ ದೇವಸ್ಥಾನದ ಕರಗ ಶಕ್ತ್ಯೋತ್ಸವವು ಚೈತ್ರ ಪೌರ್ಣಮಿಯಂದು ಸಡಗರದಿಂದ ಸಂಪನ್ನಗೊಂಡಿತು. ನಗರದ ಹೃದಯಭಾಗದಲ್ಲಿ ಸಾವಿರಾರು ಭಕ್ತರ ಸಮ್ಮುಖದಲ್ಲಿ ಹಸೇ ಮಲ್ಲಿಗೆಯಿಂದ ಅಲಂಕೃತಗೊಂಡ ಕರಗ ಉ

2 Apr 2026 9:38 am
7 ಕೋಟಿ ಕೊಟ್ಟು RCB, ವೆಂಕಟೇಶ್ ಅಯ್ಯರ್ ಖರೀದಿಸಿದ್ದು ಬೆಂಚ್ ಕಾಯ್ಸೋಕಾ: ಡ್ರಾಪ್ ಆಗಲು 2 ಕಾರಣಗಳು

RCBs Venkatesh Iyer : ರಾಯಲ್ ಚಾಲೆಂಜರ್ಸ್ ಬೆಂಗಳೂರು ತನ್ನ ಮೊದಲ ಪಂದ್ಯವನ್ನು ಹೈದರಾಬಾದ್ ವಿರುದ್ದ ಆಡಿ, ಗೆದ್ದಿದೆ. ತಂಡದ ಸ್ಪೋಟಕ ಬ್ಯಾಟ್ಸಮ್ಯಾನ್ ವೆಂಕಟೇಶ್ ಅಯ್ಯರ್, ಮೊದಲ ಪಂದ್ಯದಲ್ಲಿ ಆಡಲಿಲ್ಲ ಎನ್ನುವುದಕ್ಕಿಂತ ಆಡಲು ಚಾನ್ಸ್ ಸ

2 Apr 2026 9:33 am
ಪ್ರಿಯಾಂಕ್‌ ಖರ್ಗೆ ತವರು ಕಲಬುರಗಿ ಜಿಲ್ಲೆಯಲ್ಲಿ ದಾಖಲೆಯ ತೆರಿಗೆ ಸಂಗ್ರಹ

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಪ್ರಿಯಾಂಕ್‌ ಖರ್ಗೆ ಅವರ ತವರು ಜಿಲ್ಲೆಯಾದ ಕಲಬುರಗಿಯಲ್ಲಿ ಈ ಬಾರಿ ಗ್ರಾಮ ಪಂಚಾಯಿತಿ ಆಸ್ತಿ ತೆರಿಗೆ ಸಂಗ್ರಹದಲ್ಲಿ ಅಭೂತಪೂರ್ವ ಯಶಸ್ಸು ದಾಖಲಾಗಿದೆ. ಜಿಲ್ಲೆಯ ಇತಿಹಾಸದ

2 Apr 2026 8:38 am
ಇಂಡೋನೇಷ್ಯಾದಲ್ಲಿ 7.4 ಭಾರಿ ತೀವ್ರತೆಯ ಭೂಕಂಪ: ಕಟ್ಟಡಗಳು ನೆಲಸಮ

ನವದೆಹಲಿ: ಇಂಡೋನೇಷ್ಯಾದಲ್ಲಿ ಗುರುವಾರ ಸ್ಥಳೀಯ ಸಮಯ 06:48 ಕ್ಕೆ (ಬುಧವಾರ 22:48 BST) 7.4 ತೀವ್ರತೆಯ ಭಾರಿ ಭೂಕಂಪ ಸಂಭವಿಸಿದೆ. ಕಂಪನದ ತೀವ್ರತೆಗೆ ಕಟ್ಟಡಗಳು ಧ್ವಂಸವಾಗಿವೆ.ಆರಂಭದಲ್ಲಿ 7.8 ತೀವ್ರತೆಯ ಭೂಕಂಪ ಸಂಭವಿಸಿದ್ದು, ದ್ವೀಪಸಮೂಹದ

2 Apr 2026 8:08 am
ಮಧ್ಯಪ್ರಾಚ್ಯ ಯುದ್ದದ ಪರಿಣಾಮ: ಬೆಂಗಳೂರು ಗ್ರಾಮಾಂತರದಲ್ಲಿ ಮೊಟ್ಟೆ ‌ರಫ್ತು ಕುಸಿತ

ಬೆಂಗಳೂರು ಗ್ರಾಮಾಂತರದಲ್ಲಿ ದಿನಕ್ಕೆ ಸುಮಾರು 50 ಲಕ್ಷ ಮೊಟ್ಟೆಗಳು ಉತ್ಪಾದನೆಯಾಗುತ್ತವೆ. ಇದರಲ್ಲಿ ಶೇ. 30 ರಷ್ಟು ಭಾಗ ಮಧ್ಯಪ್ರಾಚ್ಯ ದೇಶಗಳಿಗೆ ರಫ್ತಾಗುತ್ತಿತ್ತು. ಆದರೆ ಯುದ್ಧದ ಕಾರಣದಿಂದಾಗಿ ಈ ರಫ್ತು ಪ್ರಮಾಣ ಗಣನೀಯವಾಗ

2 Apr 2026 6:51 am
ಉಡುಪಿ ಜಿಲ್ಲೆಗೆ ಇನ್ನೆರಡು ಕ್ಷೇತ್ರ? ಜೋರಾಗುತ್ತಿದೆ 2028ರ ಪುನರ್‌ ವಿಂಗಡಣೆ ಚರ್ಚೆ, ಬ್ರಹ್ಮಾವರ, ಹೆಬ್ರಿ ಎಲ್ಲಿಗೆ ಸೇರ್ಪಡೆ?

ಜನಸಂಖ್ಯೆ ಆಧಾರದ ಮೇಲೆ, ಕ್ಷೇತ್ರ ಪುನರ್‌ವಿಂಗಡನೆ, ನಡೆದು ಉಡುಪಿ ಜಿಲ್ಲಾ ವ್ಯಾಪ್ತಿಗೆ ವಿಧಾನಸಭಾ ಕ್ಷೇತ್ರಗಳು ಹೆಚ್ಚುವರಿಯಾಗಿ ಸಿಗುವ ಸಾಧ್ಯತೆ ಬಗ್ಗೆ ಚರ್ಚಿಸಲಾಗಿದೆ.

2 Apr 2026 5:41 am
ಮನಸ್ಸಿನ ನೆಮ್ಮದಿಗೆ 3 ಮಾರ್ಗಗಳು| ಒತ್ತಡ ಕಡಿಮೆ ಮಾಡೋದು ಹೇಗೆ? Dr.Manasvi

ಮನಸ್ಸಿನ ನೆಮ್ಮದಿಗೆ 3 ಮಾರ್ಗಗಳು| ಒತ್ತಡ ಕಡಿಮೆ ಮಾಡೋದು ಹೇಗೆ? Dr.Manasvi

23 Mar 2026 6:49 pm
ಬೇವಿನ ರಸದಿಂದ ಜಂತುಹುಳ ಕಡಿಮೆಯಾಗುತ್ತಾ? ಗುದ್ವಾರದ ಕೆರೆತ ಉಂಟಾಗೋದ್ಯಾಕೆ?Dr Nagendra Kumar

ಬೇವಿನ ರಸದಿಂದ ಜಂತುಹುಳ ಕಡಿಮೆಯಾಗುತ್ತಾ? ಗುದ್ವಾರದ ಕೆರೆತ ಉಂಟಾಗೋದ್ಯಾಕೆ?Dr Nagendra Kumar

21 Mar 2026 7:00 pm
ಫುಡ್‌ ಅಲರ್ಜಿ ಯಾಕಾಗುತ್ತೆ ಗೊತ್ತಾ? ಸೈನಸ್‌ ಇದ್ರೆ ಈ ತಪ್ಪು ಮಾಡ್ಬೇಡಿ| Dr. Lakshmi Ananth

ಫುಡ್‌ ಅಲರ್ಜಿ ಯಾಕಾಗುತ್ತೆ ಗೊತ್ತಾ? ಸೈನಸ್‌ ಇದ್ರೆ ಈ ತಪ್ಪು ಮಾಡ್ಬೇಡಿ| Dr. Lakshmi Ananth

20 Mar 2026 7:00 pm
Love Mocktail 3 Review: ಡಾರ್ಲಿಂಗ್ ಕೃಷ್ಣ ನಿರ್ದೇಶನದ ಚಿತ್ರ ಹೇಗಿದೆ? ಕಥೆ ಏನು?

Love Mocktail 3 Review: ಡಾರ್ಲಿಂಗ್ ಕೃಷ್ಣ ನಿರ್ದೇಶನದ ಚಿತ್ರ ಹೇಗಿದೆ? ಕಥೆ ಏನು?

19 Mar 2026 7:14 pm
ಡಯಾಬಿಟಿಸ್‌ ಇದ್ದ ಗಂಡಸರಿಗೆ ಬಂಜೆತನ ಉಂಟಾಗುವ ಸಾಧ್ಯತೆ ಎಷ್ಟು? Dr.Chandan M N

ಡಯಾಬಿಟಿಸ್‌ ಇದ್ದ ಗಂಡಸರಿಗೆ ಬಂಜೆತನ ಉಂಟಾಗುವ ಸಾಧ್ಯತೆ ಎಷ್ಟು? Dr.Chandan M N

19 Mar 2026 7:00 pm