SENSEX
NIFTY
GOLD
USD/INR

Weather

29    C
...
ಮತ್ತೆ ಒಂದೇ ಬಣದಲ್ಲಿ ಭಾರತ-ಪಾಕ್!; ಇಲ್ಲಿದೆ ಮಹಿಳಾ ಟಿ20 ವಿಶ್ವಕಪ್ 2026 ಟೂರ್ನಿಯ ಸಂಪೂರ್ಣ ವೇಳಾಪಟ್ಟಿ

India W Vs Pakistan W- ಏಷ್ಯಾ ಕಪ್, ಪುರುಷರ ಟಿ20 ವಿಶ್ವಕಪ್ ಬಳಿಕ ಇದೀಗ ಮಹಿಳಾ ಟಿ20 ವಿಶ್ವಕಪ್ ನಲ್ಲೂ ಭಾರತ ಮತ್ತು ಪಾಕಿಸ್ತಾನಗಳು ಒಂದೇ ಬಣದಲ್ಲಿ ಸೆಣಸುತ್ತಿವೆ.ಜೂನ್ 12ರಿಂದ ಇಂಗ್ಲೆಂಡ್ ನಲ್ಲಿ ಮಹತ್ವದ ಟೂರ್ನಿ ಪ್ರಾರಂಭ ಆಗಲಿದ್ದು ಜುಲೈ

24 Feb 2026 6:03 pm
ಬೆಂಗಳೂರಿನ ಜಲಮಂಡಳಿ ಕಾವೇರಿ ನೀರು ಬಂದ್‌: ಫೆ.27 ಕ್ಕೆ ಬನಶಂಕರಿ ಸೇರಿ 30ಕ್ಕೂ ಅಧಿಕ ಬಡಾವಣೆಗಳಲ್ಲಿ ವ್ಯತ್ಯಯ

ಬೆಂಗಳೂರು ಜಲಮಂಡಳಿ ನೀರು ಪೂರೈಕೆಯಲ್ಲಿ ದಿನವಿಡೀ ವ್ಯತ್ಯಯವಾಗಲಿದೆ. ಕಾವೇರಿ 5ನೇ ಹಂತದ ಗೊಟ್ಟಿಗೆರೆ ಜಲ ಸಂಗ್ರಹಗಾರದಲ್ಲಿ ತುರ್ತು ನಿರ್ವಹಣಾ ಕಾಮಗಾರಿ ಬನಶಂಕರಿ ಸೇರಿ 30ಕ್ಕೂ ಅಧಿಕ ಬಡಾವಣೆಗಳಿಗೆ 24 ಗಂಟೆ ನೀರು ಬಂದ್‌ ಆಗಲ

24 Feb 2026 5:51 pm
ಕರಾವಳಿಯ ದೇವಸ್ಥಾನಗಳಿಗೆ ಉಪ್ಪಿ ಫ್ಯಾಮಿಲಿ ಭೇಟಿ

ಕರಾವಳಿಯ ದೇವಸ್ಥಾನಗಳಿಗೆ ಉಪ್ಪಿ ಫ್ಯಾಮಿಲಿ ಭೇಟಿ

24 Feb 2026 5:31 pm
ಸಚಿವರು, ಶಾಸಕರನ್ನು ನಿಯಂತ್ರಿಸಬೇಕಿರುವುದು ಸಿಎಂ: ಭಿನ್ನಮತ ಶಮನ ಹೊಣೆಯನ್ನು ಸಿದ್ದು ಹೆಗಲಿಗೆ ಹಾಕಿದ ಡಿಕೆಶಿ

ಪರಮೇಶ್ವರ್ ಅವರಿಗೆ ಮೊದಲು ಕೂಲಿ ಕೊಡಲಿ ಎಂದು ಮಾಜಿ ಸಚಿವ ಕೆ ಎನ್ ರಾಜಣ್ಣ ಅವರ ಹೇಳಿಕೆ ಬಗ್ಗೆ ಡಿಸಿಎಂ ಡಿಕೆ ಶಿವಕುಮಾರ್ ಅವರು ಪ್ರತಿಕ್ರಿಯೆ ನೀಡಿ, “ಅವರು ದೊಡ್ಡವರು” ಎಂದು ವ್ಯಂಗ್ಯವಾಗಿ ತಿರುಗೇಟು ನೀಡಿದರು. ದೆಹಲಿಗೆ ಹೋ

24 Feb 2026 5:15 pm
BTS ಆರ್ಮಿಗೆ ಗುಡ್‌ ನ್ಯೂಸ್: ಮಾರ್ಚ್‌ನಲ್ಲಿ ಕೆ-ಪಾಪ್‌ ದೈತ್ಯ ತಂಡದ ಅಬ್ಬರಕ್ಕೆ ನೆಟ್‌ಫ್ಲಿಕ್ಸ್‌ ಸಾಥ್, ಇಲ್ಲಿದೆ ಕಂಪ್ಲೀಟ್ ಶೆಡ್ಯೂಲ್!

ಸುಮಾರು 4 ವರ್ಷಗಳ ಬಳಿಕ ಮಾ.20ರಂದು ತಮ್ಮ ಆಲ್ಬಂ Arirang ರಿಲೀಸ್‌ ಮೂಲಕ ಕಂಬ್ಯಾಕ್‌ ಗೆ BTS ಸಿದ್ದತೆ ನಡೆಸುತ್ತಿದ್ದು, ಇದಾದ ಬಳಿಕ ಮಾ.21ರಿಂದ ವರ್ಲ್ಡ್‌ ಟೂರ್‌ ನಡೆಯಲಿದ್ದು, ಈ ಬಾರಿಯೂ ಸಹ ಭಾರತೀಯ ಆರ್ಮಿಗಳಿಗೆ ಕಾರ್ನಸ್ಟ್‌ ನೋಡಲು ಅ

24 Feb 2026 5:14 pm
ಹೆಚ್ಚಿನ ತೀವ್ರತೆಯ ಭೂಕಂಪ ಸಂಭವಿಸಿದರೆ ಕಾನ್ಪುರ, ಪ್ರಯಾಗ್‌ರಾಜ್‌ನ ಕೆಲವು ಭಾಗಗಳಿಗೆ ತೀವ್ರ ಹಾನಿ : ಐಐಟಿ ಅಧ್ಯಯನ

ಕಾನ್ಪುರದ ಐಐಟಿ ಅಧ್ಯಯನ ಭೂಕಂಪದ ವಿಚಾರವಾಗಿ ಮಾಹಿತಿಯೊಂದನ್ನು ಹೊರ ಹಾಕಿದೆ. ಒಂದು ವೇಳೆ 6.5 ಅಥವಾ ಅದಕ್ಕಿಂತ ಹೆಚ್ಚಿನ ತೀವ್ರತೆಯ ಭೂಕಂಪ ಸಂಭವಿಸಿದರೆ ಕಾನ್ಪುರ ಮತ್ತು ಪ್ರಯಾಗ್‌ರಾಜ್‌ನ ಕೆಲವು ಭಾಗಗಳು ತೀವ್ರ ಹಾನಿಯನ್ನು

24 Feb 2026 5:09 pm
ದೀಪಿಕಾ ದಾಸ್‌ 30ನೇ ಹುಟ್ಟುಹಬ್ಬವನ್ನ ಗ್ರ್ಯಾಂಡ್ ಆಗಿ ಆಚರಿಸಿದ ಪತಿ ದೀಪಕ್ ಗೌಡ

ದೀಪಿಕಾ ದಾಸ್‌ 30ನೇ ಹುಟ್ಟುಹಬ್ಬವನ್ನ ಗ್ರ್ಯಾಂಡ್ ಆಗಿ ಆಚರಿಸಿದ ಪತಿ ದೀಪಕ್ ಗೌಡ

24 Feb 2026 4:37 pm
2004ರ ಗಾಬಾ ಟೆಸ್ಟ್ ನಲ್ಲಿ ಸಚಿನ್ ತೆಂಡೂಲ್ಕರ್ ಗೆ ನೀಡಿದ್ದ ಎಲ್ ಬಿಡಬ್ಲ್ಯೂ: ಮತ್ತೊಮ್ಮೆ ಸ್ಟೀವ್ ಬಕ್ನರ್ ತಪ್ಪೊಪ್ಪಿಗೆ

ವಿಶ್ವ ಕ್ರಿಕಟ್ ನ ಅತ್ಯಂತ ಅನುಭವಿ ಅಂಪೈರ್ ಗಳಲ್ಲಿ ಒಬ್ಬರಾಗಿರುವ ಸ್ಟೀವ್ ಬಕ್ನರ್ ಭಾರತ ತಂಡದ ವಿರುದ್ಧ ನೀಡಿದ್ದ ವಿವಾದಾತ್ಮಕ ತೀರ್ಪುಗಳು ಒಂದಾ ಎರಡಾ? ಅವುಗಳಲ್ಲಿ 2004ರ ಗಾಬಾ ಟೆಸ್ಟ್ ನಲ್ಲಿ ಸಚಿನ್ ತೆಂಡೂಲ್ಕರ್ ಗೆ ನೀಡಿದ

24 Feb 2026 4:33 pm
ಅಕುಲ್‌ ಬಾಲಾಜಿ ಅವರ ಕುರಿತು ಇಂಟ್ರಸ್ಟಿಂಗ್‌ ವಿಚಾರಗಳು ಇಲ್ಲಿವೆ

ಅಕುಲ್‌ ಬಾಲಾಜಿ ಅವರ ಕುರಿತು ಇಂಟ್ರಸ್ಟಿಂಗ್‌ ವಿಚಾರಗಳು ಇಲ್ಲಿವೆ

24 Feb 2026 4:32 pm
ಅತ್ತೆಯಲ್ಲ, ಜೀವದಾತೆ - ವಿಜಯಪುರದಲ್ಲಿ ಸೊಸೆಯಂದಿರಿಗೆ ಕಿಡ್ನಿ ದಾನ ಮಾಡಿದ ಅತ್ತೆಯಂದಿರು!

ವಿಜಯಪುರದಲ್ಲಿ ಅತ್ತೆಯಂದಿರು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ತಮ್ಮ ಸೊಸೆಯಂದಿರಿಗೆ ಕಿಡ್ನಿ ದಾನ ಮಾಡುವ ಮೂಲಕ ಮಾದರಿಯಾಗಿದ್ದಾರೆ. ಸದ್ಯ ಇಬ್ಬರು ಸೊಸೆಂಯಂದಿರು, ಅತ್ತೆಯಂದಿರು ಆರೋಗ್ಯವಾಗಿದ್ದು, ಇವರ ಕಾರ್ಯಕ್ಕೆ ಆರ

24 Feb 2026 3:45 pm
ಎಸ್‌ಐಆರ್ ಅಂತಿಮಪಟ್ಟಿ ಪ್ರಕಟ: ತಮಿಳುನಾಡಲ್ಲಿ 74 ಲಕ್ಷ ಮತದಾರರಿಗೆ ಕೊಕ್‌

ತಮಿಳುನಾಡಿನ ಮತದಾರ ಪಟ್ಟಿಯ ಸಮಗ್ರ ಪರಿಷ್ಕರಣೆ ಪೂರ್ಣಗೊಂಡಿದೆ. ಅಂತಿಮ ಮತಪಟ್ಟಿಯನ್ನು ಚುನಾವಣಾ ಆಯೋಗ ಫೆ.23 ರಂದು ಪ್ರಕಟಿಸಿದೆ. ಈ ಪಟ್ಟಿಯಲ್ಲಿ ಕೇಂದ್ರ ಚುನಾವಣಾ ಆಯೋಗವು 74 ಲಕ್ಷ ಹೆಸರುಗಳನ್ನು ಪಟ್ಟಿಯಿಂದ ಕೈಬಿಟ್ಟಿದೆ. 5.67

24 Feb 2026 3:35 pm
ʼನನ್ನನ್ನು 18 ತಿಂಗಳು ಗೃಹಬಂಧನದಲ್ಲಿಟ್ಟಿದ್ದರುʼ: ಯೂನಸ್ ಸರ್ಕಾರ ಕರಾಳಮುಖ ಬಿಚ್ಚಿಟ್ಟ ಬಾಂಗ್ಲಾ ಅಧ್ಯಕ್ಷ!

ಬಾಂಗ್ಲಾದೇಶದಲ್ಲಿ ಯೂನಸ್‌ ನೇತೃತ್ವದ ಮಧ್ಯಂತರ ಸರ್ಕಾರ ಉರುಳಿ ನೂತನ ಪ್ರಧಾನಿ ಆಯ್ಕೆಯಾಗಿದ್ದಾರೆ. ಈ ಬೆನ್ನಲ್ಲೇ, ಯೂನಸ್‌ ಮಾಡಿ ಅಕ್ರಮಗಳೆಲ್ಲಾ ಹೊರಬರುತ್ತಿದ್ದು, ಅಧ್ಯಕ್ಷರನ್ನೇ ಗೃಹಬಂಧನದಲ್ಲಿರಿಸಲಾಗಿತ್ತು ಎಂದ ಕರ

24 Feb 2026 3:22 pm
ಸದನದಲ್ಲಿ ಅಬ್ಬರಿಸಿದ್ದ ಮುನಿರತ್ನ ಇದೀಗ ಕೂಲ್ : ಡಿಕೆಶಿ ಸರ್ಕಾರಿ ನಿವಾಸಕ್ಕೆ ಬಂದು ಮಾತುಕತೆ, ಶಾಸಕನ ಬೆನ್ನು ತಟ್ಟಿದ ಡಿಸಿಎಂ!

ಡಿಸಿಎಂ ಡಿಕೆ ಶಿವಕುಮಾರ್ ಅವರನ್ನು ಬಿಜೆಪಿ ಶಾಸಕ ಮುನಿರತ್ನ ನಾಯ್ಡು ಅವರು ಭೇಟಿ ಮಾಡಿ ಮಾತುಕತೆ ನಡೆಸುವ ಮೂಲಕ ಕುತೂಹಲ ಕೆರಳಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಡಿಕೆ ಸಹೋದರರು ಮತ್ತು ಮುನಿರತ್ನ ನಾಯ್ಡು ನಡುವಿನ ಕಿತ್ತಾಟ

24 Feb 2026 3:09 pm
ಎಲ್ಲೆಲ್ಲೂ ಎಲ್‌ ಮೆಂಚೊ ಸಾವಿನ ಗಲಾಟೆ; ಉದ್ಯೋಗಿಯ ರಕ್ಷಣೆಗೆ ಎಲ್ಲಾ ವಿಮಾನಗಳಲ್ಲಿ ಸೀಟು ಕಾಯ್ದಿರಿಸಿದ ʻದೇವರಂತʼ ಕಂಪನಿ!

ನಮ್‌ ಕಂಪನಿ ಕ್ಯಾರೆ ಅನ್ನಲ್ಲಾ ಗುರು..! ನಮ್‌ ಕಂಪನಿಗೆ ನಾವು ಇದ್ದರೆಷ್ಟು ಬಿಟ್ಟರೆಷ್ಟು? ನಮ್‌ ಕಂಪನಿಗೆ ನಾನಿರೋದೆ ಗೊತ್ತಿಲ್ಲ..ಇವು ಬಹುತೇಕ ಕಾರ್ಪೋರೇಟ್‌ ಕಂಪನಿಗಳ ಉದ್ಯೋಗಿಗಳಾಡುವ ಮಾತುಗಳು. ಇನ್ನೂ ಕೆಲವರಿಗೆ ತಮ್ಮ ಕಂ

24 Feb 2026 2:10 pm
ʼಆಸ್ಟ್ರೇಲಿಯಾ 3ನೇ ಜಗತ್ತಿನ ರಾಷ್ಟ್ರವಾದ ಭಾರತ ಆಗೋದು ಬೇಡ‌ʼ; ಆಸ್ಟ್ರೇಲಿಯನ್ ನವ-ನಾಜಿ ಕಾರ್ಯಕರ್ತನ ಅತಿರೇಕದ ಹೇಳಿಕೆ!

ಇತ್ತೀಚಿನ ಕೆಲ ವರ್ಷಗಳಲ್ಲಿ ವಿದೇಶಗಳಲ್ಲಿರುವ ಭಾರತೀಯ ವಲಸಿಗರ ವಿರುದ್ದ ಅಲ್ಲಿನ ನಾಗರಿಕರ ಮನೋಭಾವನೆ ಬದಲಾಗುತ್ತಿದ್ದು, ಭಾರತೀಯರು ತಮ್ಮ ಹಕ್ಕುಗಳನ್ನು ಕಸಿದುಕೊಳ್ಳುತ್ತಿದ್ದಾರೆ ಎಂದು ವಿರೋಧವನ್ನು ವ್ಯಕ್ತಪಡಿಸುತ್

24 Feb 2026 1:52 pm
ಧುರಂಧರ್ 2 Vs ಟಾಕ್ಸಿಕ್ : ರಣವೀರ್ ಮತ್ತು ಯಶ್ ನಡುವೆ ಭರ್ಜರಿ ಪೈಪೋಟಿ? ಸಿನಿಮಾ ಪಂಡಿತರು ಹೇಳುವುದೇನು?

Dhurandhar 2 Vs Toxic : ರಣ್ವೀರ್ ಸಿಂಗ್ ಪ್ರಮುಖ ಭೂಮಿಕೆಯಲ್ಲಿರುವ ಧುರಂಧರ್ - 2 ಮತ್ತು ಯಶ್ ಅಭಿನಯದ ಟಾಕ್ಸಿಕ್ ಸಿನಿಮಾ, ಮಾರ್ಚ್ 19ರಂದು ತೆರೆಗೆ ಅಪ್ಪಳಿಸಲಿದೆ. ಯುಗಾದಿ ಮತ್ತು ಈದ್ ಹಬ್ಬದ ರಜೆ ಇರುವುದರಿಂದ, ವರ್ಷದ ಎರಡು ಬಹು ಚರ್ಚಿತ ಸಿನ

24 Feb 2026 1:31 pm
ಕಾರ್ಖಾನೆಗಳ ವಿಸ್ತರಣೆ ವಿರೋಧಿಸಿ ಕೊಪ್ಪಳದಲ್ಲಿ 2 ನೇ ಬಾರಿ ಬಂದ್ ; ಸಂಪೂರ್ಣ ಬೆಂಬಲ

ಕೊಪ್ಪಳ ಬಂದ್‌ಗೆ ಬೆಂಬಲ ಸೂಚಿಸಿ ಹೋಟೆಲ್‌ಗಳು, ಅಂಗಡಿ-ಮುಂಗಟ್ಟುಗಳು, ಖಾಸಗಿ ಶಾಲೆಗಳು, ಆಟೋ ಚಾಲಕರು, ಬೀದಿ ಬದಿ ವ್ಯಾಪಾರಸ್ಥರು, ನೇಕಾರರು ಸೇರಿದಂತೆ ಸಾವಿರಾರು ಮಂದಿ ಸ್ವಯಂ ಪ್ರೇರಿತವಾಗಿ ತಮ್ಮ ಉದ್ಯಮಗಳನ್ನು ಒಂದು ದಿನ ಸ್

24 Feb 2026 1:24 pm
ತಾಂತ್ರಿಕ ದೋಷದಿಂದಾಗಿ ದೆಹಲಿ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದ ಸ್ಪೈಸ್‌ಜೆಟ್‌ ವಿಮಾನ; ಪೈಲಟ್‌ ಮೇ ಡೇ ಕಾಲ್!

ಆಘಾತಕಾರಿ ಬೆಳವಣಿಗೆಯೊಂದರಲ್ಲಿ ಸ್ಪೈಸ್‌ಜೆಟ್‌ಗೆ ಸೇರಿದ ವಿಮಾನವೊಂದು ಹಾರಾಟದ ಮಧ್ಯದಲ್ಲಿ ಇಂಜಿನ್‌ ವೈಫಲ್ಯಕ್ಕೆ ಗುರಿಯಾಗಿದ್ದರಿಂದ, ಹೊಸದಿಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದ ಘ

24 Feb 2026 12:36 pm
ಸಿದ್ದರಾಮಯ್ಯ ಬಳಿಕ ಸತೀಶ್ ಜಾರಕಿಹೊಳಿಗೆ ಅಹಿಂದ ನಾಯಕತ್ವ ವಹಿಸಲು ಮುಂದೆಜ್ಜೆ ; ತೆರೆಮರೆಯಲ್ಲಿ ನಡೆಯುತ್ತಿದೆ ಪ್ಲ್ಯಾನ್

ರಾಜ್ಯದಲ್ಲಿ ಅಹಿಂದ ನಾಯಕತ್ವಕ್ಕಾಗಿ ತೆರೆಮರೆಯಲ್ಲಿ ಕಸರತ್ತು ಜೋರಾಗಿ ನಡೆಯುತ್ತಿದೆ. ಸಿದ್ದರಾಮಯ್ಯ ಬಳಿಕ ಅಹಿಂದ ನಾಯಕತ್ವ ಯಾರ ಕೈಯಲ್ಲಿ? ಎಂಬ ಪ್ರಶ್ನೆ ಎದ್ದಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ - ಸತೀಶ್ ಜಾರಕಿ

24 Feb 2026 12:23 pm
ನಟ ದುಷ್ಯಂತ್-ರಚನಾ ಮೆಹಂದಿ ಸಂಭ್ರಮ

ನಟ ದುಷ್ಯಂತ್-ರಚನಾ ಮೆಹಂದಿ ಸಂಭ್ರಮ

24 Feb 2026 12:13 pm
ದಳಕ್ಕೆ ಬಲ ತುಂಬಲು ಸಕ್ರಿಯಗೊಂಡ ನಿಖಿಲ್ ಕುಮಾರಸ್ವಾಮಿ: 2028 ರ ಚುನಾವಣೆಯಲ್ಲಿ 40 ರಿಂದ 50 ಸ್ಥಾನ ಗೆಲ್ಲೋ ಟಾರ್ಗೆಟ್!

ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆಗೆ ಇನ್ನೂ ಸಾಕಷ್ಟು ಸಮಯಬಾಕಿ ಇದೆ. ಆದರೆ,2028ರಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿರುವ ಜೆಡಿಎಸ್‌ 40-50 ಕ್ಷೇತ್ರಗಳಲ್ಲಿ ಗೆದ್ದು ತಮ್ಮ ಪ್ರಾಬಲ್

24 Feb 2026 12:01 pm
ಎಂಎಸ್‌ಪಿಎಲ್‌ ವಿಸ್ತರಣೆಗೆ ವಿರೋಧ ; ಕೊಪ್ಪಳ ಬಂದ್‌ಗೆ ಪಕ್ಷಾತೀತ ಬೆಂಬಲ

ಕೊಪ್ಪಳ ನಗರದಲ್ಲಿ ಎಂಎಸ್ ಪಿಎಲ್ ಸೇರಿ ವಿವಿಧ ಕಾರ್ಖಾನೆಗಳ ವಿಸ್ತರಣೆ ವಿರೋಧಿಸಿ ಮಂಗಳವಾರ ಕೊಪ್ಪಳ–ಭಾಗ್ಯನಗರ ಬಂದ್‌ಗೆ ಕರೆ ನೀಡಲಾಗಿದೆ. ಕೊಪ್ಪಳ ಬಚಾವೊ ಆಂದೋಲನ ಸಮಿತಿ ಹಾಗೂ ಕೊಪ್ಪಳ ಪರಿಸರ ಹಿತರಕ್ಷಣಾ ವೇದಿಕೆ ಸಂಘಟನೆ

24 Feb 2026 11:46 am
ಇಳಿಕೆಯತ್ತ ಮುಖ ಮಾಡಿದ ಸೆನ್ಸೆಕ್ಸ್‌, ನಿಫ್ಟಿ; ಐಟಿ ಕಂಪನಿಗಳ ಷೇರು ಮೌಲ್ಯ ಕುಸಿತಕ್ಕೆ ಕಾರಣವೇನು?

ಅಮೆರಿಕದ ಸುಪ್ರೀಂಕೋರ್ಟ್‌ ಆದೇಶದ ಹೊರತಾಗಿಯೂ ಸುಂಕ ಸಮರವನ್ನು ಮುಂದುವರೆಸುವುದಾಗಿ ಘೋಷಿಸಿರುವ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ಯುಎಸ್‌ ಜಾಗತಿಕ ಸುಂಕವನ್ನು ಶೇ. 15ಕ್ಕೆ ನಿಗದಿಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಯುಎಸ್‌

24 Feb 2026 11:29 am
ಸೇವಾತೀರ್ಥದಲ್ಲಿ ಮೋದಿ ಮೊದಲ ಸಂಪುಟ ಸಭೆ: ಸಚಿವರಲ್ಲಿ ʼಒಳ್ಳೆ ಮಾತಿನʼ ಬಲ ತುಂಬಲು ಹೊಸ ಪದ್ಧತಿಗೆ ಮುಂದಾದ ಪ್ರಧಾನಿ!

ಪ್ರಧಾನಿ ನರೇಂದ್ರ ಮೋದಿಯವರು ಸೌತ್‌ ಬ್ಲಾಕ್‌ ನಲ್ಲಿರುವ ತಮ್ಮ ಹಳೆಯ ಪ್ರಧಾನಿ ಕಚೇರಿಯಿಂದ ಸದ್ಯ ನೂತನ ಸೇವಾತೀರ್ಥ ಭವನಕ್ಕೆ ಇತ್ತೀಚೆಗಷ್ಟೇ ಸ್ಥಳಾಂತರವಾಗಿದ್ದು, ಇಂದು ಐತಿಹಾಸಿಕ ಮೊದಲ ಕ್ಯಾಬಿನೆಟ್‌ ಮೀಟಿಂಗ್‌ ನಡೆಯಲಿ

24 Feb 2026 11:23 am
Gold Rate Fall : MCX ನಲ್ಲಿ ಇಳಿದ ಚಿನ್ನ-ಬೆಳ್ಳಿ ದರ : ಇಂದಿನ ದರ ಎಷ್ಟಾಗಿದೆ ನೋಡಿ

ಸೋಮವಾರ ಭಾರಿ ಏರಿಕೆ ಕಂಡಿದ್ದ ಚಿನ್ನದ ಬೆಲೆಯಲ್ಲಿ ಇಂದು ಕುಸಿತ ದಾಖಲಿಸಿದೆ. ಡಾಲರ್ ಮೌಲ್ಯ ಬಲಗೊಂಡಿದ್ದೇ ಇದಕ್ಕೆ ಕಾರಣವಾಗಿದೆ.

24 Feb 2026 10:41 am
ಟ್ರಂಪ್‌ ಸುಂಕಕ್ಕೆ US ಸುಪ್ರೀಂ ಬ್ರೇಕ್‌ ಬೆನ್ನಲ್ಲೇ ಭಾರತ-ಅಮೆರಿಕಾ ವ್ಯಾಪಾರ ಮಾತುಕತೆ ಅತಂತ್ರ!

ಸುಂಕನಾಯಕನಂತೆ ಎಲ್ಲಾ ದೇಶಗಳನ್ನು ತನ್ನ ಅಣತಿಯಂತೆ ನಡೆಸಿಕೊಳ್ಳಲು ಯುಎಸ್‌ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಸುಂಕವನ್ನು ಬ್ರಹ್ಮಾಸ್ತ್ರದಂತೆ ಬಳಸುತ್ತಾ ಬೆದರಿಕೆ ಹಾಕುತ್ತಿದ್ದರು. ಆದರೆ, ಇದಕ್ಕೆ ಬ್ರೇಕ್‌ ಹಾಕಿದ ಯುಎಸ್

24 Feb 2026 10:24 am
ಬಿಜೆಪಿಯ ವಂಶಪಾರಂಪರ್ಯ ಫಲಾನುಭವಿಗಳ ಪಟ್ಟಿ ಬಿಡುಗಡೆ ಮಾಡಿದ ಪ್ರಿಯಾಂಕ್ ಖರ್ಗೆ

BJP Dynasty Politicians : ವಿಧಾನ ಪರಿಷತ್ತಿನಲ್ಲಿ ಪ್ರತಿಪಕ್ಷದ ನಾಯಕರಾದ ಛಲವಾದಿ ನಾರಾಯಣಸ್ವಾಮಿ ಮತ್ತು ಐಟಿಬಿಟಿ ಖಾತೆಯ ಸಚಿವ ಪ್ರಿಯಾಂಕ್ ಖರ್ಗೆಯವರ ನಡುವೆ ಟ್ವೀಟ್ ಸಮರ ಜೋರಾಗಿ ನಡೆಯುತ್ತಿದೆ. ಪ್ರಿಯಾಂಕ್ ಖರ್ಗೆಯವರನ್ನು ರಾಜಕೀಯದ ಹ

24 Feb 2026 9:59 am
ಜಿಂಬಾಬ್ವೆ ವಿರುದ್ಧ ದೈತ್ಯ ಗೆಲುವು ದಾಖಲಿಸಿದ ವೆಸ್ಟ್‌ ಇಂಡೀಸ್‌; ಭಾರತದ ಸೆಮಿಫೈನಲ್‌ ಕನಸಿನ ಗತಿ ಏನು?

ಟಿ-20 ವಿಶ್ವಕಪ್‌ 2026ರಲ್ಲಿ ತನ್ನ ಪಯಣ ಮುಂದುವರೆಸಲು ಅನ್ಯ ತಂಡಗಳ ಫಲಿತಾಂಶದ ಮೇಲೆ ಅವಲಂಬಿತವಾಗಿರುವ ಭಾರತಕ್ಕೆ, ವೆಸ್ಟ್‌ ಇಂಡೀಸ್‌ ತಂಡ ಭಾರೀ ಆಘಾತ ನೀಡಿದೆ. ಜಿಂಬಾಬ್ವೆ ವಿರುದ್ಧ ಭರ್ಜರಿ ಜಯಗಳಿಸಿರುವ ವೆಸ್ಟ್‌ ಇಂಡೀಸ್‌, ಭ

24 Feb 2026 9:37 am
Explained: ದಾರಿ ಯಾವುದಯ್ಯಾ ಭಾರತಕ್ಕೆ? ಭಾರತೀಯರು ಇರಾನ್‌ ನೆಲ, ಜಲ, ವಾಯು ಗಡಿ ದಾಟುವುದು ಹೇಗೆ? ಪಾಕಿಸ್ತಾನ ಟಚ್‌ ಮಾಡಂಗಿಲ್ಲ

ಅಮೆರಿಕ ಮತ್ತು ಇರಾನ್‌ ನಡುವಿನ ಉದ್ವಿಗ್ನತೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಎರಡೂ ರಾಷ್ಟ್ರಗಳು ಪರಸ್ಪರ ಬಂದೂಕು ಗುರಿಯಿಟ್ಟು ದಶಕಗಳೇ ಕಳೆದಿದ್ದರೂ, ಇತ್ತೀಚಿನ ಬೆಳವಣಿಗೆಗಳನ್ನು ಗಮನಿಸಿದರೆ, ಅವು ಈ ಬಾರಿ ಟ್ರಿಗರ್‌

24 Feb 2026 8:41 am
ಟೀಂ ಇಂಡಿಯಾ ಕಂಗೆಡಿಸಿದ ಹರಿಣಗಳ ದಾಳಿ : ತಂಡಕ್ಕೆ ಕಾಡುತ್ತಿದೆ ವಿರಾಟ್ ಕೊಹ್ಲಿ ಅನುಪಸ್ಥಿತಿಯ ಗಾಳಿ

T20 World Cup Matches : ದಕ್ಷಿಣ ಆಫ್ರಿಕಾ ವಿರುದ್ದದ ಪಂದ್ಯದಲ್ಲಿನ ಹೀನಾಯ ಸೋಲು, ಟೀಂ ಇಂಡಿಯಾವನ್ನು ಕಂಗೆಡಿಸಿದೆ. ತಂಡದಲ್ಲಿ ವಿರಾಟ್ ಕೊಹ್ಲಿ ಏನಾದರೂ ಇದ್ದಿದ್ದರೆ, ಸಿಂಗಲ್ ಸಿಂಗಲ್ ತೆಗೆದುಕೊಂಡೇ ತಂಡವನ್ನು ದಡ ಸೇರಿಸುತ್ತಿದ್ದರು ಎಂ

24 Feb 2026 8:31 am
ಅಕ್ರಮ ಬಾಂಗ್ಲಾದೇಶಿ ವಲಸಿಗರಿಂದ ಲಂಚ ಸ್ವೀಕರಿಸಿ ಸಿಕ್ಕಿಬಿದ್ದ ಬಿಎಸ್‌ಎಫ್‌ ಕಮಾಂಡಂಟ್‌? 96 ಕೋಟಿ ರೂ. ವೈರಲ್‌ ವಿಡಿಯೋ ಅಸಲಿಯತ್ತೇನು?

ಪ್ರತ್ಯಕ್ಷ ಕಂಡರೂ ಪ್ರಮಾಣಿಸಿ ನೋಡು ಅಂತಾರೆ ನಮ್ಮ ಹಿರಿಯರು. ಅದೇ ರೀತಿ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುವ ಎಲ್ಲಾ ವಿಡಿಯೋಗಳು ಸತ್ಯವಾಗಿರುವುದಿಲ್ಲ. ವ್ಯಕ್ತಿಗಳ ಅಥವಾ ಸಂಸ್ಥೆಗಳ ತೇಜೋವಧೆ ಮಾಡುವ ಇಂತಹ ಸುಳ್ಳು ವಿಡಿಯ

24 Feb 2026 7:04 am
ಹುಬ್ಬಳ್ಳಿ-ಧಾರವಾಡ ವಾಹನ ದಟ್ಟನೆ ನಿಯಂತ್ರಣಕ್ಕೆ ರಿಂಗ್‌ ರೋಡ್‌ ಅಗತ್ಯ :ಯೋಜನೆಗೆ ಬಜೆಟ್‌ನಲ್ಲಿ ಪರಿಹಾರದ ನಿರೀಕ್ಷೆ

ರಿಂಗ್‌ ರೋಡ್‌ ನಿರ್ಮಾಣದ ಯೋಜನೆಗೆ ಒಟ್ಟು 489 ಎಕರೆ ಜಾಗದ ಅವಶ್ಯಕತೆ ಇದ್ದು, ಅಂದಾಜು 876-900 ಕೋಟಿ ವೆಚ್ಚವಾಗಲಿದೆ ಎಂದು ಈ ಹಿಂದೆ ಹುಡಾ ಸರಕಾರಕ್ಕೆ ಸಲ್ಲಿಸಿದ ಡಿಪಿಆರ್‌ ವರದಿಯಲ್ಲಿ ಉಲ್ಲೇಖಿಸಿದೆ.

24 Feb 2026 6:56 am
ಶಾಲೆಗೆ ಬರಲು ಆರೇಳು ಕಿಮೀ ನಡಿಗೆ; ಬಸ್‌ ಸೌಲಭ್ಯ ಒದಗಿಸಿದರೆ ಸಾಕು ಬೆಳಗಲಿದೆ ಮಕ್ಕಳ ಭವಿಷ್ಯದ ದೀವಿಗೆ

ಕೋಲಾರ ಜಿಲ್ಲೆ ಮಾಲೂರು ತಾಲೂಕಿನ ಗ್ರಾಮೀಣ ಭಾಗದ ಶಾಲಾ ವಿದ್ಯಾರ್ಥಿಗಳು, ಸೂಕ್ತ ಬಸ್‌ ಸೌಲಭ್ಯವಿಲ್ಲದೇ, ನಿತ್ಯವೂ ಶಾಲೆಗೆ ನಡೆದುಕೊಂಡು ಬರುವ ಪರಿಸ್ಥಿತಿ ಇದೆ. ಈ ಅಲೆದಾಟದಲ್ಲೇ ದಿನದ ಹೆಚ್ಚಿನ ಸಮಯ ಕಳೆದು ಹೋಗುತ್ತಿರುವುದರ

24 Feb 2026 5:41 am
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಶೈಕ್ಷಣಿಕ ರಂಗಕ್ಕೆ ಸಿಎಸ್‌ಆರ್‌ ಅಭಯ; ಹಳ್ಳಿ ಶಾಲೆಗಳ ಅಭಿವೃದ್ಧಿಗೆ ಒತ್ತು

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಸ್ವರೂಪ ದಿನದಿಂದ ದಿನಕ್ಕೆ ಬದಲಾಗುತ್ತಿದೆ. ಆಧುನಿಕತೆಯತ್ತ ಮುಖ ಮಾಡುತ್ತಿರುವ ಜಿಲ್ಲೆ, ಎಲ್ಲಾ ರಂಗಗಳಲ್ಲಿ ತೀವ್ರಗತಿಯ ಅಭಿವೃದ್ಧಿಯನ್ನು ಬಯಸಿದೆ. ಅದೇ ರೀತಿ ಜಿಲ್ಲೆಯ ಶೈಕ್ಷಣಿಕ ರಂಗ ಕೂ

24 Feb 2026 5:10 am
ಜಾರ್ಖಂಡ್‌ನಲ್ಲಿ ವಿಮಾನ ಪತನ: ರೋಗಿ, ವೈದ್ಯ ಸೇರಿ 7 ಮಂದಿಯನ್ನು ಸಾಗಿಸುತ್ತಿದ್ದ ಏರ್‌ ಆಂಬ್ಯುಲೆನ್ಸ್‌!

ಜಾರ್ಖಂಡ್‌ನಲ್ಲಿ 7 ಜನರನ್ನು ಹೊತ್ತೊಯ್ಯುತ್ತಿದ್ದ ವಿಮಾನ ಪತನಗೊಂಡಿದೆ. ಈ ಬಗ್ಗೆ ನಾಗರಿಕ ವಿಮಾನಯಾನ ನಿರ್ದೇಶನಾಲಯ ತಿಳಿಸಿದೆ. ​ರೆಡ್‌ಬರ್ಡ್ ಏರ್‌ವೇಸ್ ಪ್ರೈವೇಟ್ ಲಿಮಿಟೆಡ್‌ ಸಂಸ್ಥೆ ಸೇರಿದ ವಿಮಾನ ಇದಾಗಿದ್ದು, ಇಬ್ಬರ

23 Feb 2026 11:34 pm
ಮದುವೆ ನಂತರ ಬದಲಾದ ದೀಪಿಕಾ ದಾಸ್‌ 30ರ ಗುಟ್ಟು ಬಿಟ್ಟುಕೊಟ್ಟರು!

ಮದುವೆ ನಂತರ ಬದಲಾದ ದೀಪಿಕಾ ದಾಸ್‌ 30ರ ಗುಟ್ಟು ಬಿಟ್ಟುಕೊಟ್ಟರು!

23 Feb 2026 10:13 pm
ಕಾಂತಾರ ದೈವಪಾತ್ರಕ್ಕೆ ಅವಮಾನ: ಕೇಸ್‌ ರದ್ದು ಕೋರಿ ರಣವೀರ್‌ ಸಿಂಗ್‌ ಹೈಕೋರ್ಟ್‌ ಮೊರೆ; ತುರ್ತು ಏಕೆಂದು ಜಡ್ಜ್‌ ಗರಂ

ಕಾಂತಾರ ಸಿನಿಮಾ ದೈವಪಾತ್ರಕ್ಕೆ ಅವಮಾನ ಪ್ರಕರಣದಲ್ಲಿ ಬಾಲಿವುಡ್‌ ನಟ ರಣವೀರ್ ಸಿಂಗ್ ಮೇಲೆ ಖಾಸಗಿ ದೂರು ದಾಖಲಾಗಿದೆ. ಈ ದೂರು ರದ್ದು ಕೋರಿ ನಟ ಕರ್ನಾಟಕ ಹೈಕೋರ್ಟ್‌ ಮೊರೆ ಹೋಗಿದ್ದಾರೆ. ಇನ್ನು ವಿಚಾರಣೆ ತುರ್ತಾಗಿ ನಡೆಯಬೇಕ

23 Feb 2026 9:30 pm
ಭಾಸ್ಕರ್ ರಾವ್ ಸೋದರ ಅಳಿಯ ನಾಪತ್ತೆ! 8 ದಿನಗಳಿಂದ ಸಿಕ್ಕಿಲ್ಲ ಸುಳಿವು; ನೆರವು ಕೋರಿದ ಮಾಜಿ IPS ಅಧಿಕಾರಿ

ಭಾಸ್ಕರ್ ರಾವ್ ಅವರ ಸೋದರ ಸಂಬಂಧಿಯೊಬ್ಬರು ಕಳೆದ 8 ದಿನಗಳಿಂದ ಕಾಣಿಯಾಗಿದ್ದಾರೆ. ಬೆಂಗಳೂರಿನ ಪ್ರತಿಷ್ಠಿತ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿದ್ದು, ಫೆ.15 ರಂದು ಏಕಾಏಕಿ ನಾಪತ್ತೆಯಾಗಿದ್ದಾರೆ. ಸದ್ಯ ಅವರ ಹುಡುಕಾಟ ಬರದಿಂದ ಸಾಗ

23 Feb 2026 9:20 pm
ನನ್ನ ಬಗ್ಗೆ ಮಾತನಾಡುವುದನ್ನು ನಿಲ್ಲಿಸಿದ ದಿನವೇ ರಾಜಕೀಯ ಕೊನೆ ಎಂದ ಪ್ರಿಯಾಂಕ್, ಕೆಣಕಿದರೆ ಸುಮ್ಮನಿರಲ್ಲ ಎಂದ ಛಲವಾದಿ

ಪ್ರಿಯಾಂಕ್‌ ಖರ್ಗೆ ಅವರಿಗೆ ಮಾಡೋದಿಕ್ಕೆ ಬೇರೆ ಏನೂ ಕೆಲಸವಿಲ್ಲ. ಅವರು ಕೇವಲ ಸಚಿವರು ಎಂಬ ಗೌರವ ಬಿಟ್ಟರೆ ಸಮಾಜದಲ್ಲಿ ಬೇರೆನೂ ಇಲ್ಲ. ಅವರು ದಲಿತರ ಪರ ಹೋರಾಡಿಯೇ ಇಲ್ಲ. ದಲಿತತ್ವ ಅವರಲ್ಲಿ ಇಲ್ಲ. ಬಾಬಾ ಸಾಹೇಬ್‌ ಅಂಬೇಡ್ಕರ್‌

23 Feb 2026 8:40 pm
ಮನರೇಗಾ ನಾಶವಾಗಲು ನಾವು ಬಿಡುವುದಿಲ್ಲ: ಸಮಾವೇಶದಲ್ಲಿ ಡಿಸಿಎಂ ಡಿಕೆಶಿ ಶಪಥ

ಬಿಜೆಪಿ ಏನೇ ಮಾಡಿದರೂ ಮನರೇಗಾ ನಾಶವಾಗಲು ನಾವು ಬಿಡುವುದಿಲ್ಲ. ಉದ್ಯೋಗ ಹಕ್ಕು ಕಿತ್ತುಕೊಳ್ಳಲು ನಾವು ಅವಕಾಶ ಕೊಡುವುದಿಲ್ಲ ಎಂದು ಮನ್ರೇಗಾ ಬಚಾವ್‌ ಆಂದೋಲನ ಸಮಾವೇಶಕ್ಕೆ ಚಾಲನೆ ನೀಡಿ ಡಿಸಿಎಂ ಡಿಕೆ ಶಿವಕುಮಾರ್ ಮಾತನಾಡ

23 Feb 2026 8:25 pm
Explained : ಭಾರತದ ಮೇಲೆ ಕಣ್ಣಿಟ್ಟರೆ ಸುಮ್ಮನಿರಲ್ಲ: ಉಗ್ರರ ಮೇಲೆ ಮೋದಿ ಸರ್ಕಾರದ 'ಪ್ರಹಾರ್'! ಏನಿದು ಹೊಸ ನೀತಿ?

What Is Prahaar Policy : ಭಾರತ ಹೊಸ ಭಯೋತ್ಪಾದನಾ ವಿರೋಧಿ ನೀತಿ ಪ್ರಹಾರ್‌ ಅನ್ನು ಜಾರಿಗೆ ತಂದಿದೆ. ಈ ಪ್ರಹಾರ್ ಪಾಲಿಸಿ ನವ ಭಾರತದ ಹೊಸ ರಕ್ಷಣಾ ಕವಚ ಆಗಲಿದೆ ಎನ್ನಲಾಗುತ್ತಿದೆ. ಇದು ಭಯೋತ್ಪಾದನೆಯನ್ನ ಕೇವಲ ಒಂದು ಗನ್ ಫೈಟ್ ಆಗಿ ನೋಡದೆ, ಟೆಕ

23 Feb 2026 8:20 pm
'ಬೇಕಿದ್ದರೆ ಸಭೆಯಿಂದ ಹೊರನಡೆಯಿರಿ' - ಕಾಂಗ್ರೆಸ್‌ ಶಾಸಕನ ವಿರುದ್ಧವೇ ಸಚಿವ ಸಂತೋಷ್‌ ಲಾಡ್ ಗರಂ; ಜಟಾಪಟಿ

ಧಾರವಾಡ ಜಿಪಂ ಸಭಾಂಗಣದಲ್ಲಿಸೋಮವಾರ ನಡೆದ ಕೆಡಿಪಿ ಸಭೆಯಲ್ಲಿಸಚಿವ ಸಂತೋಷ ಲಾಡ್‌- ಶಾಸಕ ಎಫ್‌.ಎಚ್‌. ಜಕ್ಕಪ್ಪನವರ ಮಧ್ಯೆ ವಾಗ್ವಾದ ನಡೆಯಿತು. ತ್ರೈಮಾಸಿಕ ಕೆಡಿಪಿ ಸಭೆಯಲ್ಲಿಒಂದೇ ಪಕ್ಷದ ಇಬ್ಬರ ನಡುವೆ ಟಾಕ್‌ವಾರ್‌ ಆಗಿದ್

23 Feb 2026 7:57 pm
ಅವರು ನಮ್ಮ ರಾಷ್ಟ್ರೀಯ ನಾಯಕರು, ಇಲ್ಲಿಂದಲೇ ನಮಸ್ಕಾರ: ಎಚ್ ಸಿ ಮಹದೇವಪ್ಪಗೆ ವ್ಯಂಗ್ಯ ತಿರುಗೇಟು

ನೋಟಿನ ಮೇಲಿರುವ ಗಾಂಧಿ ಫೋಟೋವನ್ನು ತೆಗೆದು ನಿಮ್ಮ ಫೋಟೋ ಹಾಕಿಕೊಳ್ಳುವಂತೆ ನಾನು ಸವಾಲು ಹಾಕಿದೆ. ನಮ್ಮ ಪಕ್ಷ ಹಾಗೂ ಸರ್ಕಾರ ಚರ್ಚೆ ಮಾಡಿ ಪ್ರತಿ ಗ್ರಾಮ ಪಂಚಾಯಿತಿ ಕಚೇರಿಗಳಿಗೆ ಮಹಾತ್ಮಾ ಗಾಂಧಿ ಹೆಸರಿಡಲು ತೀರ್ಮಾನಿಸಿದ್ದ

23 Feb 2026 7:50 pm
ದಿನಕ್ಕೆ ಲಕ್ಷ ಲಕ್ಷ ಬಾಡಿಗೆ, ಕೋಟಿ ಕೋಟಿ ಖರ್ಚು! ರಶ್ಮಿಕಾ ಮಂದಣ್ಣ - ವಿಜಯ್‌ ದೇವರಕೊಂಡ ಮದುವೆ ನಡಿತಿರೋದು ಎಲ್ಲಿ?

ದಿನಕ್ಕೆ ಲಕ್ಷ ಲಕ್ಷ ಬಾಡಿಗೆ, ಕೋಟಿ ಕೋಟಿ ಖರ್ಚು! ರಶ್ಮಿಕಾ ಮಂದಣ್ಣ - ವಿಜಯ್‌ ದೇವರಕೊಂಡ ಮದುವೆ ನಡಿತಿರೋದು ಎಲ್ಲಿ?

23 Feb 2026 7:43 pm
ಬೆಂಗಳೂರಿನ ಮಾರುಕಟ್ಟೆಗಳ ತರಕಾರಿಯಲ್ಲಿ ವಿಷಕಾರಿ ಅಂಶ! ಸೀಸ ಭಾರೀ ಪ್ರಮಾಣದಲ್ಲಿ ಪತ್ತೆ; CPCB ಪರೀಕ್ಷೆಯಲ್ಲಿ ದೃಢ

ತರಕಾರಿ ತಿನ್ನುತ್ತಿರುವ ಬೆಂಗಳೂರಿಗರೇ ಎಚ್ಚರ. ಮಾರುಕಟ್ಟೆಗಳ ತರಕಾರಿಯನ್ನು ಪರಿಶೀಲನೆ ನಡೆಸಿದಾಗ ಭಾರೀ ಪ್ರಯಾಣದ ವಿಷಕಾರಿ ಅಂಶಗಳು ಪತ್ತೆಯಾಗಿವೆ. ಈ ಬಗ್ಗೆ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ಸಮಿತಿಯು ಪರೀಕ್ಷೆ ನಡೆಸ

23 Feb 2026 7:23 pm
ದಾವಣಗೆರೆ : ಆನ್‌ಲೈನ್‌ ಗೇಮ್‌ ಹುಚ್ಚಿಗೆ ಮಹಿಳೆ ಹತ್ಯೆಗೈದ ಆರೋಪಿ ಸೆರೆ

ಆನ್‌ಲೈನ್ ಗೇಮ್ ಹುಚ್ಚಿಗೆ ಬಿದ್ದು ಒಂಟಿ ಮಹಿಳೆಯನ್ನು ಕೊಲೆ ಮಾಡಿ, 8.44 ಲಕ್ಷ ರೂ. ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾಗಿದ್ದ ಆರೋಪಿ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ. ಸಾಲ ತೀರಿಸಲೆಂದು ನ್ಯಾಮತಿ ತಾಲೂಕಿನ ಆರುಂಡಿ ಗ್ರಾಮದ ಒಂ

23 Feb 2026 7:11 pm
ಮಾರಿಕಾಂಬ ಜಾತ್ರೆ: ಯಶವಂತಪುರ –ಶಿವಮೊಗ್ಗ ಎಕ್ಸ್‌ಪ್ರೆಸ್‌ ತಾಳಗುಪ್ಪವರೆಗೆ ವಿಸ್ತರಣೆ; 1 ಟ್ರಿಪ್‌ ವಿಶೇಷ ರೈಲು ಸಂಚಾರ

ಶಿರಸಿ ಮಾರಿಕಾಂಬ ಜಾತ್ರೆಗೆ ತೆರಳುವ ಭಕ್ತರಿಗೆ ರೈಲ್ವೆ ಇಲಾಖೆಯು ಸಿಹಿ ಸುದ್ದಿ ನೀಡಿದೆ. ಯಶವಂತಪುರ ಶಿವಮೊಗ್ಗ ರೈಲನ್ನು ತಾಳಗುಪ್ಪದವರೆಗೂ ವಿಸ್ತರಣೆ ಮಾಡಲಾಗಿದೆ. ಜತೆಗೆ ಒಂದು ಟ್ರಿಪ್‌ ಯಶವಂತಪುರ ತಾಳಗುಪ್ಪ ರೈಲು ಓಡಿಸ

23 Feb 2026 5:54 pm
ಸಚಿವ ಸಂಪುಟ‌ ಪುನಾರಚನೆಗೆ 31 ಶಾಸಕರ ಒತ್ತಾಯ: ಹೈಕಮಾಂಡ್‌ಗೆ ಬರೆದ ಪತ್ರದಲ್ಲಿ ಏನಿದೆ?

ರಾಜ್ಯ ಕಾಂಗ್ರೆಸ್‌ನಲ್ಲಿ ಮತ್ತೊಂದು ಕುತೂಹಲಕಾರಿ ಬೆಳವಣಿಗೆ ನಡೆದಿದೆ. ಸಚಿವ ಸಂಪುಟ‌ ಪುನಾರಚನೆಗೆ 31 ಶಾಸಕರ ಒತ್ತಾಯ ಮಾಡಿ ಹೈಕಮಾಂಡ್‌ ನಾಯಕರಿಗೆ ಪತ್ರವನ್ನು ಬರೆದಿದ್ದಾರೆ. ಪತ್ರದಲ್ಲಿ ಹೊಸತಾಗಿ ಆಯ್ಕೆಗೊಂಡ ಶಾಸಕರಿಗೆ

23 Feb 2026 5:53 pm
ಬಿಜೆಪಿ ಜತೆ ಡಿಕೆಶಿ ರಾಜಿಯಾಗಿದ್ದರೆ ದೊಡ್ಡ ಹುದ್ದೆ ಸಿಗುತ್ತಿತ್ತು: ಶಾಸಕ ಎಚ್‌ ಸಿ ಬಾಲಕೃಷ್ಣ

ಡಿಸಿಎಂ ಡಿಕೆ ಶಿವಕುಮಾರ್‌ ಅವರನ್ನು ಸಿಎಂ ಮಾಡಬೇಕೆನ್ನುವ ಆಗ್ರಹ ಜೋರಾಗಿದೆ. ಸಿಎಂ ಮಾಡಿ ಎಂದು ನಮಗೂ ಹೇಳಿ ಹೇಳಿ ಸಾಕಾಗಿದೆ. ಕಾಂಗ್ರೆಸ್‌ ಹೈಕಮಾಂಡ್‌ ಈ ಬಗ್ಗೆ ಗಮನ ವಹಿಸಬೇಕು ಎಂದು ಶಾಸಕ ಎಚ್‌.ಸಿ ಬಾಲಕೃಷ್ಣ ಹೇಳಿದ್ದಾರೆ.

23 Feb 2026 5:05 pm
El Mencho Killed: ಅಂದು ಪೊಲೀಸ್‌, ಇಂದು ಮೆಕ್ಸಿಕನ್‌ ಡ್ರಗ್‌ ಲಾರ್ಡ್! ಸಾವಿನ್ನಲ್ಲೂ US ಕ್ರೆಡಿಟ್‌ ಕೇಳ್ತಿರೋ ಈ ಭೂಗತ ದೊರೆ ಯಾರು?

ಕುಖ್ಯಾತ ಡ್ರಗ್‌ ಕಾರ್ಟೆಲ್‌ಗಳಿಗೆ ಹೆಸರುವಾಸಿಯಾಗಿರುವ ಮೆಕ್ಸಿಕೋದಲ್ಲಿ ಅತ್ಯಂತ ಬಲಿಷ್ಠ ಗ್ಯಾಂಗ್‌ ನ ದೊರೆ ಎಲ್‌ ಮೆಂಚೊನನ್ನು ಮೆಕ್ಸಿಕನ್‌ ಸೇನೆ ಕಾರ್ಯಚರಣೆ ನಡೆಸಿ ಹತಗೊಳಿಸಿದೆ. ಇದು ಸದ್ಯ ಮೆಕ್ಸಿಕೋದಾದ್ಯಂತ ಹಿಂಸ

23 Feb 2026 5:00 pm
ಯಶವಂತಪುರ ಗೋವಾ ಹೊಸ ವಂದೇ ಭಾರತ್‌ ರೈಲು: ಬೆಂಗಳೂರಿಗೂ ಆಗಲ್ಲ, ಮಂಗಳೂರಿಗೂ ಹೋಗಲ್ಲ! ವಾಸ್ಕೋ ಎಕ್ಸ್‌ಪ್ರೆಸ್‌ಗಿಂತ ಸ್ಲೋ

ಬೆಂಗಳೂರು ಮಂಗಳೂರು ನಡುವೆ ಹೊಸ ವಂದೇ ಭಾರತ್ ರೈಲು ಓಡಿಸಲು ರೈಲ್ವೆ ಇಲಾಖೆ ಮುಂದಾಗಿದೆ. ಆದರೆ, ಈ ರೈಲು ಮಂಗಳೂರು , ಬೆಂಗಳೂರು ಜನಕ್ಕೆ ಹೆಚ್ಚಿನ ಉಪಯೋಗವಾಗಲ್ಲ. ಈಗಾಗಲೇ ಬೆಂಗಳೂರು ಗೋವಾ, ಬೆಂಗಳೂರು ಮಂಗಳೂರು ನಡುವೆ ಇದೇ ಸಮಯಕ್

23 Feb 2026 4:55 pm
ಸಫಾರಿ ಆರಂಭದ ಬೆನ್ನಲ್ಲೇ ಅಧಿಕಾರಿಗಳಿಗೆ ಈಶ್ವರ್ ಖಂಡ್ರೆ ಖಡಕ್ ಸೂಚನೆ, ಸ್ಥಳೀಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಕ್ರಮ

ಬಂಡೀಪುರ ಮತ್ತು ನಾಗರಹೊಳೆ ಸಫಾರಿ ಆರಂಭಗೊಂಡ ಹಿನ್ನೆಲೆಯಲ್ಲಿ ಸ್ಥಳೀಯರಿಂದ ವ್ಯಾಪಕ ವಿರೋಧಗಳು ವ್ಯಕ್ತವಾಗುತ್ತಿದೆ. ಈ ನಡುವೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರು ಹಿರಿಯ ಅಧಿಕಾರಿಗಳ ಜೊತೆಗೆ ಸಭೆ ನಡೆಸಿದ್ದಾರೆ. ಸಫಾರಿ ಪು

23 Feb 2026 4:48 pm
ರಾಜ್ಯದಲ್ಲಿ ಹಿಂದುಳಿದ ವರ್ಗಗಳ ಶಾಸಕರು, ಅಧಿಕಾರಿಗಳ ವಿರುದ್ಧ ಷಡ್ಯಂತ್ರ : ಶಾಸಕ ರಮೇಶ ಜಾರಕಿಹೊಳಿ

ರಾಜ್ಯದಲ್ಲಿ ದಲಿತ ಹಾಗೂ ಹಿಂದುಳಿದ ವರ್ಗದ ಶಾಸಕರನ್ನು ತುಳಿಯಲಾಗುತ್ತಿದೆ. ಅಧಿಕಾರಿಗಳ ವಿರುದ್ಧವೂ ಷಡ್ಯಂತ್ರ ನಡೆಯುತ್ತಿದೆ ಎಂದು ಗೋಕಾಕ ಶಾಸಕ ರಮೇಶ ಜಾರಕಿಹೊಳಿ ಆರೋಪಿಸಿದರು. ಇನ್ನು ಮುಂದುವರೆದು ಮಾತನಾಡುತ್ತಾ, ಶಾಸಕ

23 Feb 2026 3:58 pm
ಅಕೌಂಟ್ ಕ್ಲೋಸ್ ಮಾಡಲು ಹೋದಾಗ ಬಯಲಾದ 590 ಕೋಟಿ ರೂ. ವಂಚನೆ: IDFC ಫಸ್ಟ್ ಬ್ಯಾಂಕ್ ಪ್ರಕರಣದ ಸಂಪೂರ್ಣ ವಿವರ

IDFC First Bank Fraud : ಅಕೌಂಟ್‌ ಕ್ಲೋಸ್‌ ಮಾಡುವ ರಿಕ್ವೆಸ್ಟ್ ಇವತ್ತು ಬ್ಯಾಂಕಿಂಗ್ ವಲಯಕ್ಕೆ ಶಾಕ್ ನೀಡಿದೆ. 590 ಕೋಟಿ ರೂಪಾಯಿ ವಂಚನೆ ಒಂದು ಕಡೆಯಾದರೆ, ಹೂಡಿಕೆದಾರರು ಅಂದಾಜು 14,000 ಕೋಟಿ ರೂಪಾಯಿ ಕಳೆದುಕೊಂಡಿದ್ದಾರೆ. ಕೆಪಿಎಂಜಿ ತನಿಖೆಯಲ

23 Feb 2026 3:30 pm
ಮುಂಬರುವ ಚುನಾವಣೆ ನನ್ನ- ಸ್ಟಾಲಿನ್ ನಡುವೆ ನೇರ ಸ್ಪರ್ಧೆಯಾಗಲಿದೆ: ಟಿವಿಕೆ ಮುಖ್ಯಸ್ಥ ವಿಜಯ್

ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ವಿರುದ್ಧ ಟಿವಿಕೆ ಮುಖ್ಯಸ್ಥ ವಿಜಯ್ ತೀವ್ರ ದಾಳಿ ನಡೆಸಿದ್ದಾರೆ. ಮುಂಬರುವ ಚುನಾವಣೆಗಳು ಇಬ್ಬರು ನಾಯಕರ ನಡುವೆ ನೇರ ಸ್ಪರ್ಧೆಯಾಗಲಿದೆ ಎಂದು ಘೋಷಿಸಿದ್ದಾರೆ. ಇದು ತಮಿಳುನಾಡಿನ ಜನರು ಮತ್ತು

23 Feb 2026 3:00 pm
ಗಾಂಧಿ ಕುಟುಂಬಕ್ಕೆ ಸಾವಿರ ಕೋಟಿ ಕೊಡಲು ಸಿದ್ದ - ರೇವಂತ್ ರೆಡ್ಡಿ: ತೆಲಂಗಾಣ ಸಿಎಂ ಹೇಳಿಕೆಯ ಅಸಲಿಯತ್ತೇನು?

1000 Crore To Gandhi Family : ತೆಲಂಗಾಣದ ಮುಖ್ಯಮಂತ್ರಿ ರೇವಂತ್ ರೆಡ್ಡಿ, ಕಾಂಗ್ರೆಸ್ ಪಾರ್ಟಿಯ ಕಾರ್ಯಕ್ರಮವೊಂದರಲ್ಲಿ ಹೇಳಿದ ಮಾತು, ರಾಜಕೀಯ ಸಂಚಲನಕ್ಕೆ ಕಾರಣವಾಗಿದೆ. ಅವಶ್ಯಕತೆ ಬಿದ್ದಲ್ಲಿ ಗಾಂಧಿ ಕುಟುಂಬಕ್ಕೆ ನಾವೆಲ್ಲಾ ಕೈಜೋಡಿಸಿ ಸಾ

23 Feb 2026 2:16 pm
AI ಶೃಂಗಸಭೆಯಲ್ಲಿ ಅರೆನಗ್ನ ಪ್ರತಿಭಟನೆ, ಯೂತ್‌ ಕಾಂಗ್ರೆಸ್‌ನ 5ನೇ ಕಾರ್ಯಕರ್ತನ ಬಂಧನ; ಇಂಪ್ಯಾಕ್ಟ್‌ ಬಲುಶೋರು!

ಯೂತ್‌ ಕಾಂಗ್ರೆಸ್‌ನ AI ಇಂಪ್ಯಾಕ್ಟ್‌ ಶೃಂಗಸಭೆ ಅರೆನಗ್ನ ಪ್ರತಿಭಟನೆ ರಾಷ್ಟ್ರದಾದ್ಯಂತ ಚರ್ಚೆಗೆ ಗುರಿಯಾಗಿದ್ದು, ಕಾಂಗ್ರೆಸ್‌ನ ಮಿತ್ರಪಕ್ಷಗಳೂ ಕೂಡ ಈ ಪ್ರತಿಭಟನೆಯನ್ನು ಖಂಡಿಸಿವೆ. ಈ ಮಧ್ಯೆ ದೆಹಲಿ ಪೊಲೀಸರು ಗ್ವಾಲಿಯರ

23 Feb 2026 2:15 pm
ತೇಜಸ್ ಜೆಟ್ ಹಾರಾಟಕ್ಕೆ ವಾಯುಪಡೆ ಬ್ರೇಕ್: ಸರಣಿ ತಾಂತ್ರಿಕ ದೋಷಗಳ ಹಿನ್ನೆಲೆ ಸಂಪೂರ್ಣ ಪರಿಶೀಲನೆಗೆ IAF ನಿರ್ಧಾರ!

HAL ನಿರ್ಮಿತ ತೇಜಸ್‌ ಲಘು ಯಯುದ್ದವಿಮಾನಗಳು ಇತ್ತೀಚೆಗೆ ಅಪಘಾತಕ್ಕೀಡಾಗುತ್ತಿದ್ದು, ಫೆ.7ರಂದು ಸಂಭವಿಸಿದ ಅಪಘಾತದ ಬೆನ್ನಲ್ಲೇ, ಎಲ್ಲಾ 30ಸಿಂಲ್‌ ಸೀಟ್‌ ತೇಜಸ್‌ ವಿಮಾನಗಳ ತಾಂತ್ರಿಕ ಸಾಮರ್ಥ್ಯದ ಪರಿಶೀಲನೆ ನಡೆಸಲು ಮುಂದಾಗಿರ

23 Feb 2026 2:09 pm
ರಂಝಾನ್, ಹೋಳಿ ಹಬ್ಬದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಕಟ್ಟೆಚ್ಚರ: ಪೊಲೀಸ್ ಪಡೆಗೆ ಪರಮೇಶ್ವರ್ ಕೊಟ್ಟಿದ್ದಾರೆ ಮಹತ್ವದ ಸೂಚನೆ

ಬಾಗಲಕೋಟೆಯಲ್ಲಿ ನಡೆದ ಘಟನೆಯ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡಿದೆ. ಈ ನಡುಗೆ ರಂಝಾನ್ ಹಬ್ಬ ಮತ್ತು ಹೋಳಿ ಹಬ್ಬದ ಹಿನ್ನೆಲೆಯಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಎಚ್ಚರಿಕೆ ವಹಿಸಲು ಸರ್ಕಾರ ಮ

23 Feb 2026 2:06 pm
ಖಾಲಿ ನಿವೇಶನಗಳಿಗೆ ದಂಡ ಪರಿಷ್ಕರಿಸಿದ ಬಿಡಿಎ

ಖಾಲಿ ನಿವೇಶನಗಳ ಮಾಲಿಕರೇ ಗಮನಿಸಿ. ಬಿಡಿಎ ದಂಡದ ರಚನೆಯನ್ನು ಪರಿಷ್ಕರಿಸಿದೆ. ಮಾಲೀಕರು ನಿಗದಿತ ಸಮಯದೊಳಗೆ ನಿರ್ಮಾಣ ಪ್ರಾರಂಭಿಸಲು ವಿಫಲವಾದರೆ ಹೊಸ ಮಾದರಿಯ ದಂಡ ಬೀಳಲಿದೆ. ಹೊಸ ದಂಡ ಪರಿಷ್ಕರಣೆಯ ಅನ್ವಯ ಪ್ರತಿ ಸೈಟ್‌ಗೆ ಶೇ.

23 Feb 2026 1:36 pm
ಓಕಳಿಪುರಂನಲ್ಲಿ ರೇಷ್ಮೆ ಭವನ ನಿರ್ಮಾಣಕ್ಕೆ 575 ಮರಕ್ಕೆ ಕೊಡಲಿ? ಮರ ಕಡಿಯಲು GBA ಅನುಮೋದನೆಗೆ ರೇಷ್ಮೆ ಇಲಾಖೆ ಪ್ರಸ್ತಾವನೆ

ಬೆಂಗಳೂರಿನ ಪ್ರತಿಷ್ಠಿತ ಲುಲು ಮಾಲ್‌ ಬಳಿ ಇರುವ ಹಚ್ಚಹಸಿರಿನ ಪ್ರದೇಶದಲ್ಲಿ ರೇಷ್ಮೆ ಭವನ ನಿರ್ಮಾಣಕ್ಕೆ ರೇಷ್ಮೆ ಇಲಾಖೆ ಯೋಜನೆ ರೂಪಿಸುತ್ತಿದ್ದು, ಇದಕ್ಕಾಗಿ ಅಲ್ಲಿನ ಸುಮಾರು 575 ಮರಗಳನ್ನು ಕಡಿಯುವ ಮೂಲಕ ಜಾಗವನ್ನು ತೆರವು

23 Feb 2026 1:14 pm
ಬಾಂಗ್ಲಾದೇಶ ಸೇನೆಯಲ್ಲಿ ತಾರಿಕ್‌ ರೆಹಮಾನ್‌ ಭಾರೀ ಬದಲಾವಣೆ; ಭಾರತದಲ್ಲಿದ್ದ ರಕ್ಷಣಾ ಸಲಹೆಗಾರ ವಾಪಸ್‌!

ನಾನೇ ಬೇರೆ, ನನ್ನ ಸ್ಟೈಲೇ ಬೇರೆ ಎಂದಿರುವ ಬಾಂಗ್ಲಾದೇಶ ನೂತನ ಪ್ರದಾನಮಂತ್ರಿ ತಾರಿಕ್‌ ರೆಹಮಾನ್‌, ಆಡಳಿತ ಆರಂಭಿಸಿ ಕೆಲವೇ ದಿನಗಳಲ್ಲಿ ದೇಶದ ಸೇನೆಯಲ್ಲಿ ಭಾರೀ ಬದಲಾವಣೆಯನ್ನು ಘೋಷಿಸಿದ್ದಾರೆ. ಸೈನ್ಯದ ಮುಖ್ಯಸ್ಥರನ್ನೇ ಬದ

23 Feb 2026 1:10 pm
ಅದ್ಧೂರಿಯಾಗಿ 50ನೇ ಜನ್ಮದಿನ ಆಚರಿಸಿಕೊಂಡ ಗಾಯಕ ವಿಜಯ್ ಪ್ರಕಾಶ್

ಅದ್ಧೂರಿಯಾಗಿ 50ನೇ ಜನ್ಮದಿನ ಆಚರಿಸಿಕೊಂಡ ಗಾಯಕ ವಿಜಯ್ ಪ್ರಕಾಶ್

23 Feb 2026 12:14 pm
ಟ್ರಂಪ್‌ ಸುಂಕಕ್ಕೆ ಯುಎಸ್‌ ಸುಪ್ರೀಂಕೋರ್ಟ್‌ ಬ್ರೇಕ್‌; ಷೇರು ಮಾರುಕಟ್ಟೆಯಲ್ಲಿ ಸೆನ್ಸೆನ್ಸ್‌ ಮತ್ತು ನಿಫ್ಟಿ ಸೂಚ್ಯಂಕ ಏರಿಕೆ

ಅಮೆರಿಕದ ಸುಪ್ರೀಂಕೋರ್ಟ್‌ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಸುಂಕಗಳನ್ನು ರದ್ದುಗೊಳಿಸಿದ್ದೇ ತಡ, ಜಾಗತಿಕ ಮಾರುಕಟ್ಟೆಯಲ್ಲಿ ಧನಾತ್ಮಕ ಬೆಳವಣಿಗೆಗಳು ಕಂಡುಬರುತ್ತಿವೆ. ಅದೇ ರೀತಿ ಭಾರತೀಯ ಷೇರು ಮಾರುಕಟ್ಟೆ ಕೂಡ ಇಂದು (

23 Feb 2026 11:50 am
El Mencho Killed: ಮೆಕ್ಸಿಕೋದಲ್ಲಿ ಭುಗಿಲೆದ್ದ ಹಿಂಸಾಚಾರ, ಹೊರಬರಬೇಡಿ ಎಂದು ಭಾರತೀಯರಿಗೆ ರಾಯಭಾರ ಕಚೇರಿ ಎಚ್ಚರಿಕೆ!

ಮೆಕ್ಸಿಕೋದಲ್ಲಿ ಮಾದಕಜಾಲದ ನಿರ್ಮೂಲನೆಗೆ ಮೆಕ್ಸಿಕೋ ಸೇನೆ ನಡೆಸಿದ ದಾಳಿ ಕಾರ್ಯಾಚರಣೆಯಲ್ಲಿ ಮೆಕ್ಸಿಕೋದ ಡ್ರಗ್‌ ಕಾರ್ಟೆಲ್‌ ನ ಕುಖ್ಯಾತ ದೊರೆ ಎಲ್‌ ಮೆಂಚೊನನ್ನು ಎನ್‌ ಕೌಂಟರ್‌ ಮಾಡಿ ಹತ್ಯೆಮಾಡಿದ್ದು, ಸದ್ಯ ಮೆಕ್ಸಿಕೋ

23 Feb 2026 11:38 am
CM Change : 'ಯುಗಾದಿ ನಂತರ ಅವರಾಗಿಯೇ ಬಿಟ್ಟುಕೊಟ್ಟರೆ’ - ಕೋಡಿಶ್ರೀಗಳ ಭವಿಷ್ಯದ ಒಳಾರ್ಥವೇ ನಿಗೂಢ

Kodi Mutt Swamiji Prediction : ಕಳೆದ ಕೆಲವು ತಿಂಗಳಿನಿಂದ ಕರ್ನಾಟಕದಲ್ಲಿ ಮುಖ್ಯಮಂತ್ರಿ ಬದಲಾವಣೆ ವಿಚಾರ, ಕಾಂಗ್ರೆಸ್ ವಲಯದಲ್ಲಿ ಮಾತ್ರವಲ್ಲದೇ, ರಾಜ್ಯದ ಜನತೆಗೂ ಕುತೂಹಲಕ್ಕೆ ಕಾರಣವಾಗಿ ಕೂತಿದೆ. ಈ ವಿಚಾರದ ಬಗ್ಗೆ ಕೋಡಿಮಠದ ಶ್ರೀಗಳು ಭವಿಷ

23 Feb 2026 11:35 am
ಅಂಜನಾದ್ರಿ ಬೆಟ್ಟದಲ್ಲಿ ಸೆಟ್ಟೇರಿತು 'ಜೈ ಹನುಮಾನ್'

ಅಂಜನಾದ್ರಿ ಬೆಟ್ಟದಲ್ಲಿ ಸೆಟ್ಟೇರಿತು 'ಜೈ ಹನುಮಾನ್'

23 Feb 2026 11:13 am
Gold Rate Rise : ಅಮೆರಿಕ- ಇರಾನ್‌ ಉದ್ವಿಗ್ನತೆಯಿಂದ ಭಾರಿ ಏರಿದ ಚಿನ್ನದ ಬೆಲೆ: ಭರ್ಜರಿ 2 ಸಾವಿರ ರೂ. ಹೆಚ್ಚಳ, ಬೆಳ್ಳಿ ಬೆಲೆ 25 ಸಾವಿರ ಏರಿಕೆ

ಡಾಲರ್ ಮೌಲ್ಯದ ಕುಸಿತ, ಚಿನ್ನದ ಬೆಲೆ ಏರಿಕೆಗೆ ಕಾರಣವಾಗಿದೆ. ಹೂಡಿಕೆದಾರರು ಷೇರು ಮಾರುಕಟ್ಟೆಯಿಂದ ಹಿಂದೆ ಸರಿದು, ಚಿನ್ನ ಬೆಳ್ಳಿ ಮೇಲೆ ಹೂಡಿಕೆ ಮಾಡುತ್ತಿರುವುದರಿಂದ ಭಾರೀ ಬೆಲೆ ಏರಿಕೆಗೆ ಕಾರಣವಾಗಿದೆ.

23 Feb 2026 10:32 am
ಉಕ್ರೇನ್ ಡ್ರೋನ್ ದಾಳಿಗೆ ರಷ್ಯಾ ತತ್ತರ: ಮಾಸ್ಕೋದ 4 ಇಂಟರ್ನ್ಯಾಷನಲ್ ಏರ್‌ಪೋರ್ಟ್ ತಾತ್ಕಾಲಿಕ ಸ್ಥಗಿತ!

ರಷ್ಯಾ-ಉಕ್ರೇನ್‌ ಯುದ್ದಕ್ಕೆ ಬರೋಬ್ಬರಿ 4 ವರ್ಷಗಳು ತುಂಬಲಿದ್ದು, ಈ ಉಭಯರ ನಡುವೆ ಶಾಂತಿ ಮಾತುಕತೆಗಳು ಚಾಲ್ತಿಯಲ್ಲಿದ್ದರೂ ದ್ವೇಷದ ಜ್ವಾಲೆ ಮಾತ್ರ ಇನ್ನೂ ಶಮನವಾಗಿಲ್ಲ. ಮಾತುಕತೆಗಳು ಒಂದೆಡೆ ನಡೆಯುತ್ತಿದ್ದರೂ ಇನ್ನೊಂದೆ

23 Feb 2026 10:21 am
Analysis : ’ಸುಂಕಾಸ್ತ್ರ’ ಬಳಸಿ ಅಶ್ವಮೇಧಕ್ಕೆ ಹೊರಟಿದ್ದ ಟ್ರಂಪ್ - ಕುದುರೆ ಕಟ್ಟಿ ಹಾಕಿದ್ರೂ ನಿಲ್ಲದ ಮೊಂಡಾಟ

Donald Trump Vs US Supreme Court : ಟಾರಿಫ್ ಟಾರಿಫ್ ಎನ್ನುವ ಅಸ್ತ್ರವನ್ನು ಇಟ್ಟುಕೊಂಡು, ವಿಶ್ವವನ್ನು ತನ್ನ ಅಂಕೆಯಲ್ಲಿ ಇಟ್ಟುಕೊಳ್ಳಲು ಹೊರಟಿದ್ದ ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್’ಗೆ ಅಲ್ಲಿನ ಸರ್ವೋಚ್ಚ ನ್ಯಾಯಾಲಯ ಬಿಗಿಯಾದ ಹೊಡೆತ

23 Feb 2026 10:18 am
’ಒಕ್ಕಲಿಗರ ಮೇಲೆ ಪ್ರೀತಿ ಪ್ರದರ್ಶನಕ್ಕೆ ಸಿಎಂಗೆ ಇದುವೇ ಸಕಾಲ’ : HDK ಸುತ್ತಿ ಬಳಸಿ ಬಂದಿದ್ದು ಯಾವ ವಿಚಾರಕ್ಕೆ?

Siddaramaiah Vs HD Kumaraswamy : ಸಾಮಾಜಿಕ ನ್ಯಾಯ ದಿನಾಚರಣೆಯ ದಿನದಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಾಡಿರುವ ಟ್ವೀಟ್ ಒಂದು ಸಿಎಂ ಮತ್ತು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ನಡುವೆ, ವಾಕ್ಸಮರಕ್ಕೆ ಕಾರಣವಾಗಿದೆ. ತಮ್ಮ ಟ್ವೀಟ್’ನಲ್ಲಿ

23 Feb 2026 9:20 am
ಶ್ರೀನಗರದಲ್ಲಿ ಮೋಸ್ಟ್‌ ವಾಂಟೆಡ್‌ ಉಗ್ರ ಸೇರಿ ಮೂವರನ್ನು ಎನ್‌ಕೌಂಟರ್‌ ಮಾಡಿದ ಭಾರತದ ಸೇನೆ: ​​ದಿಲ್ಲಿಯಲ್ಲಿ ದಾಳಿಗೆ ಸಂಚು ರೂಪಿಸಿದ್ದ ಉಗ್ರರು!

ಆಪರೇಷನ್‌ 'ಟ್ರಾಶಿ-ಐ' : ಉಗ್ರರನ್ನು ಪತ್ತೆಹಚ್ಚಿ ದಟ್ಟಾರಣ್ಯದಲ್ಲಿ , ವಿಷಮ ವಾತಾವರಣದಲ್ಲಿಯೂ ಸೇನೆ ಕಾರ್ಯಾಚರಣೆ ನಡೆಸಿ ವಿಧ್ವಂಸಕ ಉಗ್ರರನ್ನು ಸದೆಬಡಿದಿದೆ. ಇವರು ಪಾಕಿಸ್ತಾನದವರಾಗಿದ್ದು, ಜೈಷ್‌ ಎ ಮೊಹಮ್ಮದ್ ಸಂಘಟನೆಯ ಸ

23 Feb 2026 9:04 am
ಪಶ್ಚಿಮ ಬಂಗಾಳದ ʻರಾಜಕೀಯ ಚಾಣಕ್ಯʼ ಖ್ಯಾತಿಯ ಮುಕುಲ್‌ ರಾಯ್‌ ಇನ್ನಿಲ್ಲ; ವಿಧಾನಸಭೆ ಚುನಾವಣೆಗೂ ಮುನ್ನ ದೀದಿ ಏಕಾಂಗಿ!

ಕೋಲ್ಕತ್ತಾ: ಮಾಜಿ ರೈಲ್ವೆ ಸಚಿವ ಮತ್ತು ಒಂದು ಕಾಲದಲ್ಲಿ ತೃಣಮೂಲ ಕಾಂಗ್ರೆಸ್‌ನ ಎರಡನೇ ಕಮಾಂಡರ್ ಆಗಿದ್ದ ಮುಕುಲ್ ರಾಯ್ ಅವರು 71 ನೇ ವಯಸ್ಸಿನಲ್ಲಿ ಹೃದಯಾಘಾತದಿಂದ ನಿಧನರಾದರು.ರಾಯ್ ಅವರನ್ನು ಕೋಲ್ಕತ್ತಾದ ಖಾಸಗಿ ಆಸ್ಪತ್ರ

23 Feb 2026 8:34 am
ಕೈ ಮುಗಿತಿನಿ ಇಂಡಿ ಒಕ್ಕೂಟದ ನಾಯಕತ್ವ ಬಿಡಿ; ಮಣಿಶಂಕರ್‌ ಅಯ್ಯರ್‌ ಎಂಬ ರಾಹುಲ್‌ ಗಾಂಧಿ ಪಾಲಿನ ಬಿಸಿತುಪ್ಪ!

ಮಣಿಶಂಕರ್‌ ಅಯ್ಯರ್‌ ಎಂಬ ಹಿರಿಯ ಕಾಂಗ್ರೆಸ್‌ ನಾಯಕ, ರಾಹುಲ್‌ ಗಾಂಧಿ ಅವರ ಪಾಲಿಗೆ ಬಿಸಿತುಪ್ಪವಾಗಿ ಪರಿಣಮಿಸಿದ್ದಾರೆ. ಅಯ್ಯರ್‌ ವಿಪಕ್ಷಗಳ ಇಂಡಿಯಾ ಮೈತ್ರಿಕೂಟಕ್ಕೆ ರಾಹುಲ್‌ ಗಾಂಧಿ ಅವರ ನಾಯಕತ್ವವನ್ನು ಟೀಕಿಸುತ್ತಿದ್

23 Feb 2026 7:46 am
ಡೊನಾಲ್ಡ್‌ ಟ್ರಂಪ್‌ ಎಸ್ಟೇಟ್‌ಗೆ ನುಗ್ಗಿದ ಬಂದೂಕುಧಾರಿ ಹತ್ಯೆ; ಮೊದಲು ಗುಂಡಿಕ್ಕಿ ಆಮೇಲೆ ಅಡ್ರೆಸ್‌ ಹುಡುಕಿದ ಸಿಕ್ರೇಟ್‌ ಏಜೆಂಟ್ಸ್‌!

ಅಮೆರಿಕ ಅಧ್ಯಕ್ಷ ಗಾದಿ ಮೇಲೆ ಕುಳಿತುಕೊಳ್ಳುವುದು ಎಂದರೆ ಜೀವಭಯ ಬಿಟ್ಟು ಕೆಲಸ ಮಾಡುವುದು ಎಂಬ ಡೊನಾಲ್ಡ್‌ ಟ್ರಂಪ್‌ ಹೇಳಿಕೆ ನಿಜ ಎನಿಸುತ್ತಿದೆ. ಏಕೆಂದರೆ ಡೊನಾಲ್ಡ್‌ ಟ್ರಂಪ್‌ ಹತ್ಯಾ ಪ್ರಯತ್ನಗಳು ಅಥವಾ ಆ ರೀತಿ ಕಾಣುವಂತ

23 Feb 2026 6:51 am
ಕರ್ನಾಟಕದಲ್ಲಿ ಬಿಸಿಲ ಬೇಗೆ : ಮಾರ್ಚ್-ಏಪ್ರಿಲ್‌ನಲ್ಲಿ ವಾಡಿಕೆಗಿಂತ ಹೆಚ್ಚು ಉಷ್ಣಾಂಶ ದಾಖಲು

ಕರ್ನಾಟಕದಲ್ಲಿ ಬೇಸಿಗೆ ಆರಂಭಕ್ಕೆ ಮುನ್ನೇ ಹಲವು ಜಿಲ್ಲೆಗಳಲ್ಲಿ ಬಿಸಿಲ ಧಗೆ ಹೆಚ್ಚಾಗಿದ್ದು, ಮುಂಬರುವ ದಿನಗಳಲ್ಲಿ ಇದು ಗರಿಷ್ಠಕೆ ಏರುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

23 Feb 2026 6:49 am
ನೀವೇಕೆ ಕಾಂಗ್ರೆಸ್‌ನ್ನು ರಕ್ಷಿಸುತ್ತಿದ್ದೀರಿ? ತುಂಬಿದ ಸಭೆಯಲ್ಲಿ ಮಾಧ್ಯಮಗಳಿಗೆ ನರೇಂದ್ರ ಮೋದಿ ಖಡಕ್‌ ಪ್ರಶ್ನೆ!

ಇತ್ತೀಚೆಗೆ ಮುಕ್ತಾಯಗೊಂಡ ಎಐ ಇಂಪ್ಯಾಕ್ಟ್ ಶೃಂಗಸಭೆಯಲ್ಲಿ ಯುವ ಕಾಂಗ್ರೆಸ್ ನಡೆಸಿದ ಪ್ರತಿಭಟನೆ ಮತ್ತು ಸಂಸತ್ತಿನಲ್ಲಿ ಉಂಟಾದ ಅಸ್ತವ್ಯಸ್ತತೆಯ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ಕಾಂಗ್ರೆಸ್ ಮೇಲೆ ತಮ್ಮ ಕಟುವಾದ ದಾ

23 Feb 2026 5:35 am
Explained- ದಕ್ಷಿಣ ಆಫ್ರಿಕಾ ವಿರುದ್ಧ ಉತ್ತಮ ಆರಂಭ ಪಡೆದ ಭಾರತ ಎಡವಿದ್ದೆಲ್ಲಿ? ಅಹ್ಮದಾಬಾದ್ ಸೋಲಿಗೆ 7 ಕಾರಣ

India Vs South Africa- ಗೆಲ್ಲಬಹುದಾಗಿದ್ದ ಪಂದ್ಯವನ್ನು ಭಾರತ ಕೆಟ್ಟದಾಗಿ ಸೋತಿದೆ. ಎರಡು ಅತ್ಯುತ್ತಮ ತಂಡಗಳ ಜಟಾಪಟಿಯಲ್ಲಿ ಜಾಣ್ಮೆ ತೋರಿದ ದಕ್ಷಿಣ ಆಫ್ರಿಕಾ ತಂಡ ಪಂದ್ಯವನ್ನು ಸುಲಭವಾಗಿ ಗೆದ್ದಿತು. ಈಗ ಪಂದ್ಯವನ್ನು ಸೂಕ್ಷ್ಮವಾಗಿ ಅವ

23 Feb 2026 12:57 am
Karnataka CM Change Row: ಬಜೆಟ್‌ ಬಳಿಕ ಏನಾಗುತ್ತೋ ಗೊತ್ತಿಲ್ಲ ಎಂದ ಸಿದ್ದರಾಮಯ್ಯ ಆಪ್ತ ಸತೀಶ್‌ ಜಾರಕಿಹೊಳಿ

ಕರ್ನಾಟಕ ಸಿಎಂ ಬದಲಾವಣೆ ಚರ್ಚೆ ಮತ್ತೆ ಜೋರಾಗಿದ್ದು, ಸದ್ಯ ಸಿದ್ದರಾಮಯ್ಯ ಆಪ್ತ ಸಚಿವ ಸತೀಶ್‌ ಜಾರಕಿಹೊಳಿ ಮಹತ್ವದ ಹೇಳಿಕೆ ಕೊಟ್ಟಿದ್ದಾರೆ. ಬಜೆಟ್‌ ಬಳಿಕ ಏನಾಗುತ್ತದೆಯೋ ಗೊತ್ತಿಲ್ಲ ಎಂದು ಹೇಳಿದ್ದಾರೆ. ಇನ್ನು ಮುಂದಿನ ವಾ

22 Feb 2026 8:15 pm
Ind Vs Sa Highlights- ಉಪನಾಯಕ ಅಕ್ಷರ್ ಪಟೇಲ್ ಬದಲು ವಾಶಿಂಗ್ಟನ್ ಸುಂದರ್! ಹರಿಣಗಳೆದುರು ಯಾಕೀ ನಿರ್ಧಾರ?

ಅಹ್ಮದಾಬಾದ್: ನಾಯಕ ಸೂರ್ಯಕುಮಾರ್ ಯಾದವ್ ದಕ್ಷಿಣ ಆಫ್ರಿಕಾ ವಿರುದ್ಧ ಸೂಪರ್ 8 ಪಂದ್ಯಕ್ಕೆ ತಂಡವನ್ನು ಪ್ರಕಟಿಸಿದಾಗ ಎಲ್ಲರಿಗೂ ಅಚ್ಚರಿ ಕಾದಿತ್ತು. ಯಾಕೆಂದರೆ ತಂಡದಲ್ಲಿ ಉಪನಾಯಕನಾಗಿರುವ ಸ್ಪಿನ್ ಬೌಲಿಂಗ್ ಆಲ್ರೌಂಡರ್ ಅಕ

22 Feb 2026 8:08 pm
ಪೊಲೀಸ್‌ ಬಂದೋಬಸ್ತ್‌ನಲ್ಲಿ ಬಂಡೀಪುರ ಸಫಾರಿ ಪುನರಾರಂಭ

ಪರ-ವಿರೋಧದ ನಡುವೆ ಬಂಡೀಪುರ ಸಫಾರಿ ಇಂದು ಪುನಾರಂಭಗೊಂಡಿತು. ಮೂರು ತಿಂಗಳಿಂದ ಸಫಾರಿ ಸ್ಥಗಿತಗೊಂಡಿತ್ತು. ಪುನರಾರಂಭವಾದ ಸಫಾರಿ ವಾಹನಗಳಿಗೆ ಮತ್ತು ಸಮಯಕ್ಕೆ ಮಿತಿ ಹಾಕಲಾಗಿತ್ತು. ಸಫಾರಿ ಪುನರಾರಂಭದ ವೇಳೆ ಪೊಲೀಸ್‌ ಇಲಾಖೆ

22 Feb 2026 7:56 pm
ವಿಜಯಪುರ ಸೇರಿ 3 ಜಿಲ್ಲೆಗಳಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜು ಆಸ್ಪತ್ರೆ ನಿರ್ಮಿಸಲಾಗುವುದು: ಸಿಎಂ ಸಿದ್ದರಾಮಯ್ಯ ಘೋಷಣೆ

ಸಿಎಂ ಸಿದ್ದರಾಮಯ್ಯ ಅವರು 3 ಜಿಲ್ಲೆಗಳಿಗೆ ಸರ್ಕಾರಿ ಮೆಡಿಕಲ್ ಕಾಲೇಜು ಘೋಷಣೆ ಮಾಡಿದ್ದಾರೆ. ಜತೆಗೆ ಕಾರವಾರಕ್ಕೆ ಸೂಪರ್ ಸ್ಪೆಷಾಲಿಟಿ ಹಾಸ್ಪಿಟಲ್ ನೀಡಲಾಗುವುದು ಎಂದು ಭರವಸೆ ಕೊಟ್ಟಿದ್ದಾರೆ. ಉತ್ತರ ಕನ್ನಡ ಪ್ರವಾಸ ವೇಳೆ ವೇ

22 Feb 2026 7:46 pm
ಹಿಂದೂ ಕಾರ್ಯಕರ್ತರನ್ನು ಬಂಧಿಸಲು ಹೊರಟರೆ ನಾವು ಸುಮ್ಮನಿರಲ್ಲ: ಶ್ರೀರಾಮುಲು

ಶಿವಾಜಿ ಜಯಂತಿ ಮೆರವಣಿಗೆಯಲ್ಲಿನ ಕಲ್ಲು ತೂರಾಟ ಘಟನೆಗೆ ಸಂಬಂಧಿಸಿದಂತೆ ಕಿಡಿಗೇಡಿಗಳ ವಿರುದ್ಧ ಕ್ರಮ ಕೈಗೊಳ್ಳದೇ ಹಿಂದೂ ಕಾರ್ಯಕರ್ತರ ಮೇಲೆ ಕ್ರಮ ಕೈಗೊಳ್ಳಲು ಮುಂದಾಗಿರುವುದನ್ನು ಮಾಜಿ ಸಚಿವ ಬಿ.ಶ್ರೀರಾಮುಲು ಖಂಡಿಸಿದ್

22 Feb 2026 7:14 pm
ʻಆ ಹೆಡ್‌ಲೈನ್‌ಗಳನ್ನ ನೋಡಿ ಜನ ಹಿಂಗೂ ಇರ್ತಾರಾ ಅಂತೆನಿಸಿಬಿಡ್ತು!ʼ - ʻಗಿಚ್ಚಿ ಗಿಲಿಗಿಲಿʼ ರಾಘವೇಂದ್ರ

ʻಆ ಹೆಡ್‌ಲೈನ್‌ಗಳನ್ನ ನೋಡಿ ಜನ ಹಿಂಗೂ ಇರ್ತಾರಾ ಅಂತೆನಿಸಿಬಿಡ್ತು!ʼ - ʻಗಿಚ್ಚಿ ಗಿಲಿಗಿಲಿʼ ರಾಘವೇಂದ್ರ

22 Feb 2026 6:38 pm
Eng Vs Sl Highlights- ತನ್ನದೇ ಖೆಡ್ಡಾದಲ್ಲಿ ಇಂಗ್ಲೆಂಡ್ ವಿರುದ್ಧವೂ ಮುಗ್ಗರಿಸಿದ ಶ್ರೀಲಂಕಾ! ಇನ್ನು ಕಷ್ಟವಿದೆ ಸೆಮಿಫೈನಲ್ ಹಾದಿ

ಅಂತಿಮ ಲೀಗ್ ಪಂದ್ಯದಲ್ಲಿ ಜಿಂಬಾಬ್ವೆ ವಿರುದ್ಧ ಸೋಲನುಭವಿಸಿದ್ದ ಶ್ರೀಲಂಕಾ ಇದೀಗ ಸೂಪರ್ 8 ಹಂತದಲ್ಲಿ ಇಂಗ್ಲೆಂಡ್ ವಿರುದ್ಧ 51 ರನ್ ಗಳಿಂದ ಮುಗ್ಗರಿಸಿದೆ. ನಿಧಾನಗತಿಯ ಪಿಚ್ ನಲ್ಲಿ ಎಲ್ಲಾ ತಂಡಗಳನ್ನು ಒದ್ದಾಡುವಂತೆ ಮಾಡಿದ್

22 Feb 2026 6:30 pm
ಕೇರಳದಲ್ಲಿ ಎಸ್‌ಐಆರ್‌ ಅಂತಿಮ ಪಟ್ಟಿ ಬಿಡುಗಡೆ: 9 ಲಕ್ಷ ಮಂದಿ ಹೊರಗೆ

ಕೇರಳದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಅಂತಿಮಗೊಂಡಿದ್ದು, ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿದೆ. ಅಂತಿಮ ಪಟ್ಟಿಯಿಂದ ​​​ಸುಮಾರು ಒಂಬತ್ತು ಲಕ್ಷ ಜನರನ್ನು ಹೊರಗಿಡಲಾಗಿದೆ. 2.69 ಕೋಟಿ ಮಂದಿಯ ಹೆಸರು ಉಳಿದುಕೊಂಡಿದೆ. ಇದೇ ಅಂತ

22 Feb 2026 5:48 pm
T20 World Cup- ಮೋದಿ ಮನ್ ಕೀ ಬಾತ್ ನಲ್ಲಿ ವಿವಿಧ ತಂಡಗಳಲ್ಲಿರುವ ಭಾರತ ಮೂಲದ ಕ್ರಿಕೆಟಿಗರ ಪ್ರಶಂಸೆ! ಏನು ಕಾರಣ?

ಇದೀಗ ಭಾರತ ಮತ್ತು ಶ್ರೀಲಂಕಾದಲ್ಲಿ ನಡೆಯುತ್ತಿರುವ ಐಸಿಸಿ ಟಿ20 ವಿಶ್ವಕಪ್ ನಲ್ಲಿ ಆಡುತ್ತಿರುವ ತಂಡಗಳನ್ನು ಗಮನಿಸಿದಲ್ಲಿ ಬಹುತೇಕ ತಂಡಗಳಲ್ಲಿ ಭಾರತ ಮೂಲದ ಆಟಗಾರರಿರುವುದು ಗಮನಕ್ಕೆ ಬಾರದೇ ಇರದು. ಅಮೆರಿಕ, ಕೆನಡಾ, ಒಮಾನ್, ನ

22 Feb 2026 5:40 pm
'ಬಾಯಿ ಮುಚ್ಚಿಕೊಂಡಿದ್ದರೆ ಒಳ್ಳೆದು' - ಇಕ್ಬಾಲ್ ಹುಸೇನ್‌ ಸೇರಿ 3 ಶಾಸಕರಿಗೆ ಡಿಕೆ ಶಿವಕುಮಾರ್ ಎಚ್ಚರಿಕೆ

ಡಿಕೆ ಶಿವಕುಮಾರ್ ಫೆಬ್ರವರಿ 26 ಕ್ಕೆ ದೆಹಲಿಯಲ್ಲಿ ಹೈಕಮಾಂಡ್‌ ಜತೆ ಮಾತುಕತೆ ನಡೆಸಲಿದ್ದಾರೆ ಎಂದು ರಾಮನಗರ ಶಾಸಕ ಇಕ್ಬಾಲ್‌ ಹುಸೇನ್‌ ಹೇಳಿದ್ದರು. ಈ ಹೇಳಿಕೆಗೆ ಡಿಕೆ ಶಿವಕುಮಾರ್ ಗರಂ ಆಗಿದ್ದಾರೆ. ಇಕ್ಬಾಲ್‌ ಹುಸೇನ್‌, ಶಿವಗ

22 Feb 2026 5:06 pm
ಬೆಂಗಳೂರು ಉತ್ತರ ಪಾಲಿಕೆ: ಸ್ವಚ್ಛ ಸರ್ವೇಕ್ಷಣ ಉತ್ತಮ ರ್ಯಾಂಕಿಂಗ್‌ಗೆ ಪಣ

ಬೆಂಗಳೂರು ನಗರವನ್ನು ಸ್ವಚ್ಚ ಹಾಗೂ ಸುಂದರವಾಗಿಸಬೇಕು. ಸ್ವಚ್ಛ ಸರ್ವೇಕ್ಷಣ ಉತ್ತಮ ರ್ಯಾಂಕಿಂಗ್‌ ಪಡೆಯಬೇಕು ಎನ್ನುವ ಗುರಿಯೊಂದಿಗೆ ಒಂದಷ್ಟು ಕ್ರಮಕ್ಕೆ ಮುಂದಾಗಲಾಗಿದೆ. ಮನೆಗಳಲ್ಲೇ ಕಸ ವಿಂಗಡಣೆ ಮಾಡುವುದನ್ನು ಕಡ್ಡಾಯಗ

22 Feb 2026 4:33 pm
`ಈಗಾಗಲೇ ಬೆತ್ತಲಾಗಿರುವ ಕಾಂಗ್ರೆಸ್ ಗೆ ಬಟ್ಟೆ ಕಳಚುವ ಅವಶ್ಯಕತೆ ಏನಿತ್ತು?': ಎಐ ಸಮ್ಮಿಟ್ ಪ್ರತಿಭಟನೆಗೆ ಮೋದಿ ತರಾಟೆ

PM Modi Slams Congress- ಜಾಗತಿಕ ಎಐ ಸಮ್ಮೇಳನ ನಡೆಯುತ್ತಿದ್ದ ಜಾಗಕ್ಕೆ ತೆರಳಿ ಕಾಂಗ್ರೆಸ್ ನಡೆಸಿದ್ದ ಪ್ರತಿಭಟನೆಗೆ ಪ್ರಧಾನಿ ನರೇಂದ್ರ ಮೋದಿ ಅವರು ತೀವ್ರ ಖಂಡನೆ ವ್ಯಕ್ತಪಡಿಸಿದ್ದಾರೆ. ಇದು ಕಾಂಗ್ರೆಸ್ ಪಕ್ಷದ ಕೊಳಕು ಮನಸ್ಥಿತಿ ಮತ್ತು

22 Feb 2026 4:22 pm