SENSEX
NIFTY
GOLD
USD/INR

Weather

23    C
... ...View News by News Source
ನಾಯಕತ್ವ ಸಂಬಂಧ ಸ್ಪಷ್ಟತೆ ಪಡೆಯಲು ಡಿಕೆಶಿಯಿಂದ ಇನ್ನಿಲ್ಲದ ಪ್ರಯತ್ನ: ಬೀದರ್‌ಗೆ ಬಂದು ಮತ್ತೆ ದೆಹಲಿಗೆ ದೌಡಾಯಿಸಲಿರೋ ಡಿಸಿಎಂ

ನಾಯಕತ್ವ ಸಂಬಂಧ ಸ್ಪಷ್ಟತೆ ಪಡೆಯಲು ಡಿಸಿಎಂ ಡಿಕೆ ಶಿವಕುಮಾರ್ ಅವರು ಇನ್ನಿಲ್ಲದ ಪ್ರಯತ್ನ ನಡೆಸುತ್ತಿದ್ದಾರೆ. ದೆಹಲಿಯಲ್ಲಿ ಬೀಡುಬಿಟ್ಟಿದ್ದ ಅವರು ಭೀಮಣ್ಣ ಖಂಡ್ರೆ ಅವರ ನಿಧನದ ಹಿನ್ನೆಲೆಯಲ್ಲಿ ಬೀದರ್‌ಗೆ ಬಂದು ಮತ್ತೆ ದೆ

17 Jan 2026 11:59 am
ಗೋವಾದಲ್ಲಿ ಒಂದೇ ಹೆಸರು, ವಯಸ್ಸಿನ 2 ಗೆಳತಿಯರನ್ನು ಕತ್ತುಸೀಳಿ ಕೊಲೆಗೈದ ರಷ್ಯಾದ ವ್ಯಕ್ತಿ: ಏನಿದು ಒಂದೇ ದಿನದಲ್ಲಿ ನಡೆದ ಬೆಚ್ಚಿ ಬೀಳಿಸುವ ಡಬಲ್‌ ಮರ್ಡರ್‌ ಕಹಾನಿ!

ಗೋವಾದಲ್ಲಿ ನಡೆದ ಭೀಕರ ಘಟನೆಯಲ್ಲಿ ರಷ್ಯಾದ ಅಲೆಕ್ಸಿ ಲಿಯೊನೊವ್ ಎಂಬಾತ ತನ್ನಿಬ್ಬರು ಗೆಳತಿಯರಾದ ಎಲೆನಾ ಕಸ್ತಾನೋವಾ ಮತ್ತು ಎಲೆನಾ ವಾನೀವ್ ಎಂಬುವರನ್ನು ಕತ್ತು ಸೀಳಿ ಹತ್ಯೆ ಮಾಡಿದ್ದಾನೆ. ಇಬ್ಬರೂ 37 ವರ್ಷದವರಾಗಿದ್ದು, ಹೆ

17 Jan 2026 11:18 am
ರಾಜ್ಯದ 32 ವಿವಿಗಳಲ್ಲಿ 9292 ಬೋಧಕ, ಬೋಧಕೇತರ ಹುದ್ದೆ ಖಾಲಿ, 5 ಉಪ ಕುಲಪತಿ ಹುದ್ದೆಯೂ ಆಗಿಲ್ಲ ಭರ್ತಿ

ಗುಣಮಟ್ಟದ ಶಿಕ್ಷಣ ನೀಡುವ ನಿಟ್ಟಿನಲ್ಲಿ ವಿಶ್ವವಿದ್ಯಾಲಯಗಳಲ್ಲಿ ಅಗತ್ಯ ಬೋಧಕರ ಅನಿವಾರ್ಯತೆ ಇದೆ. ಆದರೆ ರಾಜ್ಯದ 32 ಸಾರ್ವಜನಿಕ ವಿಶ್ವ ವಿದ್ಯಾಲಯಗಳಲ್ಲಿ ಬೋಧಕ ಮತ್ತು ಬೋಧಕೇತರ ಸೇರಿದಂತೆ ಒಟ್ಟು 9292 ಹುದ್ದೆಗಳು ಖಾಲಿ ಇವೆ. ಇ

17 Jan 2026 11:11 am
Living long life : ಕ್ಯಾಲೆಂಡರ್‌ ವಯಸ್ಸಿಗಿಂತ ದೇಹದ ವಯಸ್ಸು ಯಾಕೆ ಮುಖ್ಯ? Dr Sandeep Benkal

Living long life : ಕ್ಯಾಲೆಂಡರ್‌ ವಯಸ್ಸಿಗಿಂತ ದೇಹದ ವಯಸ್ಸು ಯಾಕೆ ಮುಖ್ಯ? Dr Sandeep Benkal

17 Jan 2026 10:47 am
ʻನನ್ನ ಕಚೇರಿ ಕೆಡವಿದವರನ್ನು ಜನರೇ ಮನೆಗೆ ಕಳಿಸಿದ್ದಾರೆʼ; ಶಿವಸೇನೆ ವಿರುದ್ಧ ಕಂಗನಾ ಕಿಡಿ

ಮುಂಬೈ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಜಯಭೇರಿ ಬಾರಿಸುತ್ತಿದ್ದಂತೆ, ಬಾಲಿವುಡ್ ನಟಿ ಹಾಗೂ ಬಿಜೆಪಿ ಸಂಸದೆ ಕಂಗನಾ ರಣಾವತ್ ಅವರು ಉದ್ಧವ್ ಠಾಕ್ರೆ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ನನ್ನ ಮನೆ ಕೆಡವ

17 Jan 2026 10:12 am
ಇಂದು ‘ಬಿಗ್ ಬಾಸ್ ಕನ್ನಡ 12’ ಫಿನಾಲೆ ನಡೆಯಲ್ಲ!

ಇಂದು ‘ಬಿಗ್ ಬಾಸ್ ಕನ್ನಡ 12’ ಫಿನಾಲೆ ನಡೆಯಲ್ಲ!

17 Jan 2026 10:07 am
ಗ್ರೀನ್‌ ಲ್ಯಾಂಡ್‌ ವಿಚಾರದಲ್ಲಿ ಯುಎಸ್‌ ಬೆಂಬಲಿಸದ ದೇಶಗಳಿಗೆ ಟ್ರಂಪ್‌ ಸುಂಕ ಬೆದರಿಕೆ: ಪಟ್ಟುಬಿಡದ ವಿಕ್ರಮ ಟ್ರಂಪ್‌ ದಂಡಾಸ್ತ್ರಕ್ಕೆ ಮಣಿಯುತ್ತಾ ನ್ಯಾಟೋ?

ಗ್ರೀನ್‌ ಲ್ಯಾಂಡ್‌ ಅನ್ನು ಪಡೆದೇ ತಿರುವೆ ಎಂಬ ಧೃಢನಿಶ್ಚಯದಿಂದ ಪಟ್ಟುಬಿಡದ ವಿಕ್ರಮನಂತೆ ದಿನಕ್ಕೊಂದು ತಂತ್ರಗಳನ್ನು ಹಣೆಯುತ್ತಿರುವ ಅಮೆರಿಕಾ ಅಧ್ಯಕ್ಷ ಟ್ರಂಪ್‌ ಪ್ರಯತ್ನಕ್ಕೆ ಡೆನ್ಮಾರ್ಕ್‌ ಮತ್ತು ಯುರೋಪಿಯನ್‌ ರಾಷ

17 Jan 2026 9:39 am
1 ಕೋಟಿ ಜನರನ್ನು ಉಳಿಸಿದ್ದಕ್ಕಾಗಿ ಪ್ರಧಾನಿ ನನಗೆ ಥ್ಯಾಂಕ್ಸ್ ಹೇಳಿದ್ದರು : ಟ್ರಂಪ್‌ಗೆ ಮತ್ತೆ ಬಕೆಟ್ ಹಿಡಿದ ಪಾಕ್ PM

Donald Trump On Indo Pak War : ಭಾರತ ಮತ್ತು ಪಾಕಿಸ್ತಾನದ ನಡುವಿನ ಅಘೋಷಿಸಿತ ಯುದ್ದವನ್ನು ಕೊನೆಗಾಣಿಸಿದ್ದು ನಾನೇ ಎಂದು ಲೆಕ್ಕವಿಲ್ಲದಷ್ಟು ಬಾರಿ ಹೇಳಿರುವ ಆಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ನನ್ನಿಂದಾಗಿ ಕೋಟ್ಯಾಂತರ ಜನರ ಬದುಕು ಉಳ

17 Jan 2026 9:18 am
ರಂಗನತಿಟ್ಟಿನಲ್ಲಿ ಸಾವಿರಾರು ಪಕ್ಷಿಗಳ ಕಲರವ; ಬಾನಾಡಿಗಳನ್ನು ಕಣ್ತುಂಬಿಕೊಳ್ಳಲು ಬಯಸುವ ಪ್ರವಾಸಿಗರಿಗೆ ಶುಲ್ಕವೆಷ್ಟು?

ರಂಗನತಿಟ್ಟು ಪಕ್ಷಿಧಾಮಕ್ಕೆ ವಂಶಾಭಿವೃದ್ಧಿಗಾಗಿ ದೇಶ-ವಿದೇಶಗಳಿಂದ ಸಾವಿರಾರು ಪಕ್ಷಿಗಳು ಆಗಮಿಸಿವೆ. ಡಿಸೆಂಬರ್‌ನಿಂದ ಆರಂಭವಾದ ಪಕ್ಷಿಗಳ ಆಗಮನ, ಜನವರಿಯಿಂದ ಮಾರ್ಚ್‌ವರೆಗೆ ಮೊಟ್ಟೆ ಇಡುವ ಹಂತ ತಲುಪಿದೆ. ಏಪ್ರಿಲ್‌ನಲ್ಲ

17 Jan 2026 8:29 am
ಬೆ.ಗ್ರಾಮಾಂತರ ಜಿಲ್ಲೆಯ ಸೈಬರ್‌ ಕೇಂದ್ರಗಳಲ್ಲಿ ನಕಲಿ ಇ-ಸ್ವತ್ತು ಖಾತೆ ಸೃಷ್ಟಿಸಿ ಜನರಿಗೆ ವಂಚನೆ: ಇ-ಸ್ವತ್ತು ಅಸಲಿಯೋ, ನಕಲಿಯೋ ತಿಳಿಯದೆ ಸಾರ್ಜನಿಕರು ಪರದಾಟ

ವಿಜಯಪುರದಲ್ಲಿ ನಕಲಿ ಇ-ಸ್ವತ್ತು ಖಾತೆಗಳ ಹಾವಳಿ ಹೆಚ್ಚಾಗಿದ್ದು, ಇದರಿಂದಾಗಿ ಖಾಸಗಿ ಹಣಕಾಸು ಸಂಸ್ಥೆಗಳಲ್ಲಿ ಸಾಲ ಪಡೆಯುವಲ್ಲಿ ಜನತೆ ಪರದಾಡುತ್ತಿದ್ದಾರೆ. ಪುರಸಭೆಯಿಂದ ಅಧಿಕೃತ ಖಾತೆ ಸಿಗಲು ವಿಳಂಬವಾಗುತ್ತಿರುವುದೇ ಇದಕ

17 Jan 2026 8:10 am
ಕಸವೆಂದು ಬಿಸಾಡುವ ತೆಂಗಿನಕಾಯಿ ಚಿಪ್ಪಿಗೆ ಬಂಗಾರದ ಬೆಲೆ; ವಿದೇಶಕ್ಕೆ ರಫ್ತಾಗುವ ಕೆಜಿ ಚಿಪ್ಪಿಗೆ ಎಷ್ಟು ಬೆಲೆ ಗೊತ್ತಾ?

ತೆಂಗಿನಕಾಯಿ ಚಿಪ್ಪುಗಳಿಗೆ ಈಗ ಉತ್ತಮ ಬೆಲೆ ಬಂದಿದ್ದು, ವ್ಯಾಪಾರಿಗಳು ಮನೆ ಬಾಗಿಲಿಗೆ ಬಂದು ಖರೀದಿಸುತ್ತಿದ್ದಾರೆ. ವಿದೇಶಕ್ಕೆ ರಫ್ತಾಗುತ್ತಿರುವ ತೆಂಗಿನಕಾಯಿ ಚಿಪ್ಪಿನ ಇದ್ದಿಲು ಮತ್ತು ಎಳನೀರಿಗೆ ಹೆಚ್ಚುತ್ತಿರುವ ಬೇಡ

17 Jan 2026 7:34 am
2nd PU ಪ್ರಶ್ನೆ ಪತ್ರಿಕೆ ಸೋರಿಕೆಯಾದರೆ ಖಾಸಗಿ, ಅನುದಾನಿತ ಕಾಲೇಜುಗಳ ಮಾನ್ಯತೆ ರದ್ದು: ಪದವಿ ಪೂರ್ವ ಶಿಕ್ಷಣ ಇಲಾಖೆ ಸುತ್ತೋಲೆ

ಪೂರ್ವ ಸಿದ್ದತಾ ಪರರೀಕ್ಷೆಯಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆಯಿಂದಾಗಿ ನಡೆದ ಎಡವಟ್ಟಿನಿಂದ ಎಚ್ಚೆತ್ತಿರುವ ಪದವಿ ಪೂರ್ವ ಶಿಕ್ಷಣ ಇಲಾಖೆ ಶಿಕ್ಷಣ ಇಲಾಖೆ ಸದ್ಯ ದ್ವಿತೀಯ ಪಿಯುಸಿ ಪೂರ್ವ ಸಿದ್ಧತಾ ಪರೀಕ್ಷೆಗಳ ಪ್ರಶ್ನೆ ಪತ್ರ

17 Jan 2026 7:33 am
ಬದುಕು ಮುಗಿಸಿದ ಕರ್ನಾಟಕ ಏಕೀಕರಣದ ರೂವಾರಿ ಭೀಮಣ್ಣ ಖಂಡ್ರೆ

ಶತಾಯುಷಿ, ಲೋಕನಾಯಕ, ಮಾಜಿ ಸಚಿವ ಮತ್ತು ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾ ಮಾಜಿ ಅಧ್ಯಕ್ಷರಾದ ಭೀಮಣ್ಣ ಖಂಡ್ರೆ ಅವರು ಬೀದರ್ ಜಿಲ್ಲೆ ಭಾಲ್ಕಿಯ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದರು.

17 Jan 2026 7:29 am
ವೇತನ, ಹಿಂಬಾಕಿಗಾಗಿ 1,15 ಲಕ್ಷ ಸಾರಿಗೆ ಸಿಬ್ಬಂದಿ ಹೆಣಗಾಟ; ಗಮನಹರಿಸದಿದ್ದರೆ ಸಿಡಿದೇಳಲು ನೌಕರರು ಸಜ್ಜು

ರಾಜ್ಯ ಸಾರಿಗೆ ನಿಗಮಗಳ 1.15 ಲಕ್ಷ ನೌಕರರು 38 ತಿಂಗಳ ವೇತನ ಪರಿಷ್ಕರಣೆ ಬಾಕಿ ಮತ್ತು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಶಕ್ತಿ ಯೋಜನೆಯಲ್ಲಿ ದುಡಿಯುತ್ತಿರುವ ಇವರಿಗೆ ವೇತನ ದೊರಕುತ್ತಿಲ್ಲ. 2020ರ ಜನವರಿಯಿಂದ 2023ರ ಮಾರ್ಚ್‌ವರ

17 Jan 2026 6:30 am
ʻಲಾನಿನೋ ಎಫೆಕ್ಟ್ʼ ಭಾರತದ ಜನರಿಗೆ ಚಳಿ ಏಟು; ಆರೋಗ್ಯ ಕಾಪಾಡಿಕೊಳ್ಳೋದು ಹೇಗೆ, ತಜ್ಞರು ಏನ್‌ ಹೇಳ್ತಾರೆ?

ಈ ಥರ ಚಳಿ ಯಾವತ್ತೂ ನೋಡಿಲ್ಲಎನ್ನುವ ಸಂಭಾಷಣೆ ನಮ್ಮ ಸುತ್ತಮುತ್ತಲೂ ಮೊಳಗುತ್ತಲೇ ಇದೆ. ಅದಕ್ಕೇ ಗಡ ಗಡ ನಡುಗಿದ ನಮಗೆ, ತಾಪಮಾನ ಇನ್ನಷ್ಟು ಇಳಿಕೆ ಕಾಣಲಿದೆ ಎನ್ನುವ ಪರಿಣತರ ಮುನ್ಸೂಚನೆ ಆತಂಕಕ್ಕೆ ದೂಡಿದೆ. ಇದಕ್ಕೆ ಕಾರಣಗಳೇ

17 Jan 2026 5:31 am
ಬೆಂಗಳೂರು ಹಬ್ಬ–2026; ಜ.25ರವರೆಗೆ ಆಯೋಜಿಸಿರುವ ಉತ್ಸವದಲ್ಲಿ ಏನೆಲ್ಲ ಕಾರ್ಯಕ್ರಮವಿರಲಿದೆ?

ಜನವರಿ 25ರವರೆಗೆ ನಡೆಯಲಿರುವ ಬೆಂಗಳೂರಿನ ಹಬ್ಬಕ್ಕೆ ಸಿಎಂ ಸಿದ್ದರಾಮಯ್ಯನವರು ಚಾಲನೆ ನೀಡಿದರು. ಬೆಂಗಳೂರಿಗೆ ಬರುವವರು ಕನ್ನಡ ಕಲಿಯಬೇಕು, ಕನ್ನಡಿಗರಾಗಿ ಬಾಳಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದರು. 'ಬೆಂಗಳೂ

17 Jan 2026 5:06 am
ರಸ್ತೆ ಬದಿ ಬಿದ್ದಿದ್ದ ಆಭರಣದ ಬ್ಯಾಗನ್ನು ಪೊಲೀಸರಿಗೆ ಒಪ್ಪಿಸಿದ್ದ ಚೆನ್ನೈ ಪೌರಕಾರ್ಮಿಕಳನ್ನು ಮನೆಗೆ ಕರೆದಿದ್ದೇಕೆ ‘ಲಲಿತಾ ಜ್ಯುವೆಲರ್ಸ್’ ಮಾಲೀಕ?

ಚೆನ್ನೈ ಮಹಾನಗರ ಪಾಲಿಕೆಯ ಪೌರಕಾರ್ಮಿಕ ಪದ್ಮಾ ಅವರು 45 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳಿದ್ದ ಬ್ಯಾಗನ್ನು ಪೊಲೀಸರಿಗೆ ಒಪ್ಪಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ. ಈ ಕಾರ್ಯವನ್ನು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಮತ್ತು ಲಲಿತಾ

17 Jan 2026 2:17 am
ಬೆಂಗಳೂರು ತಿಪ್ಪಗೊಂಡನಹಳ್ಳಿ ಜಲಾಶಯಕ್ಕೆ ಟ್ರಿಪ್ ಹೋಗೋವವರಿಗೆ ಕಠಿಣ ನಿಯಮಗಳು ಜಾರಿ

ಅರ್ಕಾವತಿ ನದಿಯಲ್ಲಿ ವಿಷಕಾರಿ ನೊರೆ ಕಾಣಿಸಿಕೊಂಡ ಸುಮಾರು ಒಂದೂವರೆ ವರ್ಷದ ಬಳಿಕ, ತಿಪ್ಪಗೊಂಡನಹಳ್ಳಿ ಜಲಾಶಯ (TGR) ಜಲಾನಯನ ಪ್ರದೇಶವನ್ನು ರಕ್ಷಿಸಲು ಸರ್ಕಾರ ಕಟ್ಟುನಿಟ್ಟಿನ ನಿರ್ಬಂಧಗಳನ್ನು ಜಾರಿಗೊಳಿಸಿದೆ. ಗಣಿಗಾರಿಕೆ, ಕ

17 Jan 2026 12:46 am
ಬೆಂಗಳೂರು - ಮುಂಬೈ ನಡುವೆ ಇನ್ನು ಕೇವಲ 18 ಗಂಟೆ ಪ್ರಯಾಣ? ಮಹಾನಗರಗಳ ನಡುವೆ ದುರಂತೋ ಎಕ್ಸ್‌ಪ್ರೆಸ್ ಜಾರಿಗೊಳಿಸಲು ನಿರ್ಧಾರ

ಭಾರತೀಯ ರೈಲ್ವೆ ಮುಂಬೈ ಮತ್ತು ಬೆಂಗಳೂರು ನಡುವೆ 18 ಗಂಟೆಗಳಲ್ಲಿ ಸಂಚರಿಸುವ ಹೊಸ 'ದುರಂತ ಎಕ್ಸ್‌ಪ್ರೆಸ್' ರೈಲನ್ನು ಪರಿಚಯಿಸಲು ಚಿಂತನೆ ನಡೆಸಿದೆ. ಈ ಹೊಸ ರೈಲು ಪ್ರಸ್ತುತ 24 ಗಂಟೆ ತೆಗೆದುಕೊಳ್ಳುವ ಸೂಪರ್‌ಫಾಸ್ಟ್ ರೈಲಿಗಿಂತ ವ

16 Jan 2026 11:53 pm
WPL 2026- ಶ್ರೇಯಾಂಕಾ ಪಾಟೀಲ್ ಮೊದಲ ಫೈಫರ್! ಹ್ಯಾಟ್ರಿಕ್ ಗೆಲುವಿನೊಂದಿಗೆ ಇತಿಹಾಸ ಬರೆದ RCB!

ರಾಧಾ ಯಾದವ್ ಅವರ ಸಮಯೋಚಿತ ಬ್ಯಾಟಿಂಗ್ ಮತ್ತು ಕನ್ನಡತಿ ಶ್ರೇಯಾಂಕಾ ಪಾಟೀಲ್ ಅವರ ಅತ್ಯುತ್ತಮ ಬೌಲಿಂಗ್ ನೆರವಿನಿಂದ ರಾಯಲ್ ಚಾಲೆಂಜರ್ಸ್ ತಂಡ ಗುಜರಾತ್ ಜೈಂಟ್ಸ್ ತಂಡವನ್ನು 32 ರನ್ ಗಳಿಂದ ಸೋಲಿಸಿದೆ. ಈ ಮೂಲಕ ನಲ್ಲಿ ಹ್ಯಾಟ್ರಿ

16 Jan 2026 11:15 pm
ಅರುಣಾಚಲ ಪ್ರದೇಶದ ಸೇಲಾ ಸರೋವರದಲ್ಲಿ ಸಿಲುಕಿದ ಪ್ರವಾಸಿಗ - ಬಚಾವ್ ಮಾಡಲು ಹೋದ ಸಹಚರ ಸಾವು

ಅರುಣಾಚಲ ಪ್ರದೇಶದ ಸೇಲಾ ಸರೋವರದಲ್ಲಿ ದುರಂತ ಸಂಭವಿಸಿದೆ. ಕೇರಳದ ಪ್ರವಾಸಿಗನೊಬ್ಬ ಹೆಪ್ಪುಗಟ್ಟಿದ ಮಂಜಿನ ಮೇಲೆ ಕಾಲಿಟ್ಟು ಕೆಳಗೆ ಬಿದ್ದಿದ್ದಾನೆ. ಆತನನ್ನು ರಕ್ಷಿಸಲು ಹೋದ ಇಬ್ಬರು ಪ್ರವಾಸಿಗರಲ್ಲಿ ಒಬ್ಬ ಮೃತಪಟ್ಟಿದ್ದಾ

16 Jan 2026 11:03 pm
ಇರಾನ್‌ ಬಿಕ್ಕಟ್ಟು ಪರಿಹಾರಕ್ಕಾಗಿ ಮಧ್ಯಸ್ಥಿಕೆ ಬಾಗಿಲು ತೆರೆದ ವ್ಲಾಡಿಮಿರ್‌ ಪುಟಿನ್;‌ ಇಸ್ರೇಲ್‌ ಜೊತೆಗೂ ಪ್ರತ್ಯೇಕ ಚರ್ಚೆ!

ಇರಾನ್‌ ಬಿಕ್ಕಟ್ಟಿಗೆ ಅಮೆರಿಕ ಮಿಲಿಟರಿ ಪರಿಹಾರ ಹುಡುಕುತ್ತಿದ್ದರೆ, ರಷ್ಯಾ ರಾಜತಾಂತ್ರಿಕ ಮಾತುಕತೆಯ ಮಾರ್ಗವನ್ನು ಶೋಧಿಸುತ್ತಿದೆ. ಅದರಂತೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಅವರು ಇಸ್ರೇಲ್‌ ಪ್ರಧಾನಿ ಮತ್ತು ಇರ

16 Jan 2026 10:55 pm
ರಾಮನಗರ ವೈದ್ಯ ಕಾಲೇಜು ಆವರಣದಲ್ಲೇ 650 ಹಾಸಿಗೆಗಳ ಆಸ್ಪತ್ರೆ ನಿರ್ಮಿಸಿ: ಡಾ. ಸಿಎನ್‌ ಮಂಜುನಾಥ್ ಪಟ್ಟು; ಕಾರಣವೇನು?

ರಾಮನಗರದಲ್ಲಿ ನಿರ್ಮಾಣ ಹಂತದಲ್ಲಿರುವ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ವೈದ್ಯಕೀಯ ಕಾಲೇಜು ಆವರಣದಲ್ಲೇ 650 ಹಾಸಿಗೆಗಳ ಆಸ್ಪತ್ರೆ ನಿರ್ಮಿಸುವಂತೆ ಸಂಸದ ಡಾ.ಸಿ.ಎನ್. ಮಂಜುನಾಥ್ ಒತ್ತಾಯಿಸಿದ್ದಾರೆ. ಆಸ್ಪತ್

16 Jan 2026 10:23 pm
ಬಿಬಿಎಲ್ ನಲ್ಲಿ ಪಾಕ್ ಆಟಗಾರರಿಗೆ ನಿರಂತರ ಮುಜುಗರ; ಮೊಹಮ್ಮದ್ ರಿಝ್ವಾನ್ ಬಳಿಕ ಈಗ ಬಾಬರ್ ಆಝಂ ಸರದಿ!

Babar Azam Embarrassing Moment- ಬಿಗ್ ಬ್ಯಾಷ್ ಲೀಗ್‌ನಲ್ಲಿ ಪಾಕಿಸ್ತಾನದ ಆಟಗಾರರಿಗೆ ನಿರಂತರ ಮುಜುಗರದ ಪ್ರಸಂಗಗಳು ಎದುರಾಗುತ್ತಿವೆ. ಮೊಹಮ್ಮದ್ ರಿಝ್ವಾನ್ ಅವರು ರಿಟೈರ್ಡ್ ಔಟ್ ಆಗಿ ಸುದ್ದಿಯಾಗಿದ್ದರೆ, ಬಾಬರ್ ಆಝಂ ಅವರು ಒಂದೇ ಪಂದ್ಯದಲ್ಲ

16 Jan 2026 10:04 pm
ಥ್ಯಾಂಕ್ಯೂ ಮಹಾರಾಷ್ಟ್ರ; ಪಾಲಿಕೆ ಚುನಾವಣಾ ಗೆಲುವಿಗೆ ನರೇಂದ್ರ ಮೋದಿ ಸಂತಸ, ಹಿಂದುತ್ವ ಗೆದ್ದಿದೆ ಎಂದ ದೇವೇಂದ್ರ ಫಡ್ನವೀಸ್‌

ದೇಶದ ಅತ್ಯಂತ ಶ್ರೀಮಂತ ಮಹಾನಗರ ಪಾಲಿಕೆಯಾದ ಬೃಹನ್ಮುಂಬೈ ಮಹಾನಗರ ಪಾಲಿಕೆ (ಬಿಎಂಸಿ) ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಇತಿಹಾಸ ಸೃಷ್ಟಿಸಿದೆ. ಮಹಾರಾಷ್ಟ್ರದ ಸ್ಥಳೀಯ ಸಂಸ್ಥೆ ಮಹಾಯುತಿ ಮೈತ್ರಿಕೂಟ ಭರ್ಜರಿ ಜಯ ಸಾ

16 Jan 2026 9:52 pm
ಪತ್ನಿಗೆ ದ್ವೇಷ ಭಾವನೆ ಇಲ್ಲ; ದೂರವಿದ್ರೆ ತೊರೆದಿದ್ದಾರೆಂದಲ್ಲ! ವಿಚ್ಛೇದನ ಕೇಸ್‌: ಕರ್ನಾಟಕ ಹೈಕೋರ್ಟ್‌ ಮಹತ್ವದ ತೀರ್ಪು

ಪತಿಯನ್ನು ತೊರೆದು ದೂರ ವಾಸಿಸುತ್ತಿದ್ದರೂ, ದ್ವೇಷ ಭಾವನೆ ಇಲ್ಲದ ಪತ್ನಿಯನ್ನು ವಿಚ್ಛೇದನ ನೀಡಲು ಹೈಕೋರ್ಟ್ ನಿರಾಕರಿಸಿದೆ. ಪತ್ನಿ ತನ್ನನ್ನು ತೊರೆದಿದ್ದಾರೆಂದು ಸಾಬೀತುಪಡಿಸಲು ಪತಿ ನೀಡಿದ ಸಾಕ್ಷ್ಯಾಧಾರಗಳು ಸಾಲದು ಎಂದ

16 Jan 2026 9:44 pm
ಅಫ್ಘಾನಿಸ್ತಾನದಲ್ಲಿ ನಿಧಾನವಾಗಿ ಜನಪ್ರಿಯಗೊಳ್ಳುತ್ತಿರುವ ಭಾರತೀಯ ಔಷಧಿಗಳು - ಭಾರತದ ಸಹವಾಸದಿಂದ ಆಫ್ಘನ್ನರಿಗಾದ ಪ್ರಯೋಜನ

ಅಫ್ಘಾನಿಸ್ತಾನದಲ್ಲಿ ಭಾರತೀಯ ಔಷಧಿಗಳ ಬಳಕೆ ಹೆಚ್ಚುತ್ತಿದೆ. ಪಾಕಿಸ್ತಾನಿ ಔಷಧಿಗಳ ಬದಲಿಗೆ ಭಾರತೀಯ ಔಷಧಿಗಳು ಜನಪ್ರಿಯತೆ ಗಳಿಸುತ್ತಿವೆ. ಗಡಿ ಸಂಘರ್ಷದ ಬಳಿಕ ಪಾಕಿಸ್ತಾನಿ ಔಷಧಿಗಳ ಗುಣಮಟ್ಟ ಕುಸಿದಿದೆ. ಭಾರತವು ಅಫ್ಘಾನಿಸ

16 Jan 2026 9:06 pm
ಶಿವಮೊಗ್ಗ ಜಿಲ್ಲೆಗೆ ಶೀಘ್ರ ಸಿಗಲಿರುವ 10 ಪ್ರಮುಖ ಯೋಜನೆಗಳ ಮಾಹಿತಿ ಹಂಚಿಕೊಂಡ ಸಂಸದ ಬಿವೈ ರಾಘವೇಂದ್ರ; ಯಾವೆಲ್ಲಾ?

ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ ಅವರು ಜಿಲ್ಲೆಯ ಅಭಿವೃದ್ಧಿಗೆ ಮಂಜೂರಾಗಿರುವ 10 ಪ್ರಮುಖ ಯೋಜನೆಗಳ ವಿವರಗಳನ್ನು ಹಂಚಿಕೊಂಡಿದ್ದಾರೆ. ರೈಲ್ವೆ ಮತ್ತು ರಾಷ್ಟ್ರೀಯ ಹೆದ್ದಾರಿ ಯೋಜನೆಗಳಿಗೆ ಭೂ ಸ್ವಾಧೀನ ಪ್ರಕ್ರಿಯೆ ತ್ವರಿತ

16 Jan 2026 9:05 pm
ಬ್ರಿಟನ್‌ ಸಂಸತ್ತಿನಲ್ಲಿ ಬಾಂಗ್ಲಾದೇಶದಲ್ಲಿ ಹಿಂದೂಗಳ ಹತ್ಯೆ ಖಂಡಿಸಿದ ಬಾಬ್‌ ಬ್ಲ್ಯಾಕ್‌ಮನ್‌; ಜಾಗತಿಕ ಧ್ವನಿ ಗಟ್ಟಿಗೊಳಿಸುವಂತೆ ಕರೆ

ನೆರೆಯ ಬಾಂಗ್ಲಾದೇಶದಲ್ಲಿ ಭಾರತ ವಿರೋಧಿ ಪ್ರತಿಭಟನೆಗಳ ನೆಪದಲ್ಲಿ ಹಿಂದೂ ಅಲ್ಪಸಂಖ್ಯಾತರ ಮಾರಣಹೋಮ ನಡೆಯುತ್ತಿದ್ದು, ಅಲ್ಲಿನ ಭೀಕರ ಪರಿಸ್ಥಿತಿ ಬಗ್ಗೆ ಯುಕೆ ಸಂಸದ ಬಾಬ್‌ ಬ್ಲ್ಯಾಕ್‌ಮನ್‌ ಅವರು ಬ್ರಿಟನ್‌ ಸಂಸತ್ತಿನಲ್ಲ

16 Jan 2026 8:56 pm
ವಾದಿರಾಜ ‘ಹಯವದನ’ ಅಂಕಿತದ ಅಂತರಾರ್ಥ (ಹಾಡು ಹಳತು ಭಾವ ನವೀನ - ಭಾಗ 121)

ನರಸಿಂಹನ ಭಜನೆಯ ಮಹತ್ವವನ್ನು ಪುರಂದರದಾಸರ ರಚನೆಯ ಮೂಲಕ ತಿಳಿಸಲಾಗಿದೆ. ಹಿರಣ್ಯಕಶಿಪುವಿನ ಉಪಟಳವನ್ನು ನಾರಾಯಣ ಮಂತ್ರ ಜಪದಿಂದ ಪ್ರಹ್ಲಾದ ಗೆದ್ದನು. ನರಸಿಂಹ ಅವತಾರವೆತ್ತಿ ದುರಿತ ಪರ್ವತವನ್ನು ಖಂಡಿಸುವ ಕುಲಿಶದಂತೆ ರಕ್ಕ

16 Jan 2026 8:51 pm
2 ನಾಟಿ ಕೋಳಿ ಕದ್ದು ಸಂಕ್ರಾಂತಿ ಬಾಡೂಟ ಮಾಡಿ ಒಂದೇ ದಿನಕ್ಕೆ ಸಿಕ್ಕಬಿದ್ದ ಕಳ್ಳರು; ಇದು ಚಿಕನ್ ಮಸಾಲೆ ಎಡವಟ್ಟು!

ಜಗಳೂರಿನಲ್ಲಿ ತವರು ಮನೆಯವರು ನೀಡಿದ್ದ ನಾಟಿ ಕೋಳಿಗಳನ್ನು ಕದ್ದೊಯ್ದ ಯುವಕರು, ಅದೇ ಮನೆಯ ಕಿರಾಣಿ ಅಂಗಡಿಗೆ ಬಂದು ಚಿಕನ್ ಮಸಾಲಾ ಖರೀದಿಸಿ ಸಿಕ್ಕಿಬಿದ್ದಿದ್ದಾರೆ. ಮಕರ ಸಂಕ್ರಾಂತಿ ಹಬ್ಬದಂದು ಕೋಳಿಗಳನ್ನು ಕದ್ದು, ಬಾಡೂಟ ಮಾ

16 Jan 2026 8:31 pm
Maharashtra Civic Polls 2026 : ಓವೈಸಿ ಅಬ್ಬರಕ್ಕೆ ಕಾಂಗ್ರೆಸ್ ಕಂಗಾಲು, 5 ಪಾಲಿಕೆಗಳಲ್ಲಿ AIMIM ಮುಂದು

BMC Election 2026 : ಕಳೆದ ಲೋಕಸಭಾ ಮತ್ತು ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲೂ ಹಲವು ಕ್ಷೇತ್ರಗಳಲ್ಲಿ ಅಸಾದುದ್ದೀನ್ ಓವೈಸಿಯವರ ಪಾರ್ಟಿ, ಮಹಾವಿಕಾಸ್ ಆಘಾಡಿಗೆ ಏಟನ್ನು ನೀಡಿತ್ತು. ಈಗ, ರಾಜ್ಯದ ಪಾಲಿಕೆ ಚುನಾವಣೆಯಲ್ಲೂ ಎಐಎಂಐಎಂ, ಹಲ

16 Jan 2026 8:31 pm
ಬೆಂಗಳೂರಿನಲ್ಲಿ ತಲೆ ಎತ್ತಲಿದೆ ಹೊಸ 1,000 ಹಾಸಿಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ; ಉಚಿತ ಚಿಕಿತ್ಸೆ! ಎಲ್ಲಿ?

ಬೆಂಗಳೂರಿನಲ್ಲಿ ಅಜೀಂ ಪ್ರೇಮ್‌ಜಿ ಫೌಂಡೇಶನ್ 1,000 ಹಾಸಿಗೆಗಳ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಿಸಲಿದೆ. ಇದು ಉಚಿತವಾಗಿ ಸುಧಾರಿತ ಆರೋಗ್ಯ ಸೇವೆಗಳನ್ನು ಒದಗಿಸಲಿದೆ. ಐದು ವರ್ಷಗಳಲ್ಲಿ ಸಂಪೂರ್ಣವಾಗಿ ಕಾರ್ಯಾರಂಭಿಸುವ ನ

16 Jan 2026 8:16 pm
Explained: ಪಾಕಿಸ್ತಾನದ ʻಇಸ್ಲಾಮಿಕ್‌ ನ್ಯಾಟೋʼ ಆಗಲಿದೆ ಠುಸ್‌ ಪಟಾಕಿ; ಚೀನಾ, ಅಮೆರಿಕ ಕಣ್ಬಿಟ್ಟರೆ ಸುಮ್ಮನಾಗಲಿವೆ ಸೌದಿ, ಟರ್ಕಿ!

ಕನಸಿನಲ್ಲೂ ಭಾರತದ ಕನವರಿಕೆ ಮಾಡುವ ಪಾಕಿಸ್ತಾನ, ಯುದ್ಧಭೂಮಿಯಲ್ಲಿ ಏಕಾಂಗಿಯಾಗಿ ತನ್ನ ನೆರೆಯ ದೈತ್ಯ ರಾಷ್ಟ್ರವನ್ನು ಸೋಲಿಸಲು ಸಾಧ್ಯವಿಲ್ಲ ಎಂಬ ಸತ್ಯವನ್ನು ಅರಿತುಕೊಂಡಿದೆ. ಇದೇ ಕಾರಣಕ್ಕೆ ಭಾರತವನ್ನು ಗುರಿಯಾಗಿಸಿಕೊಂ

16 Jan 2026 7:33 pm
BBLನಲ್ಲಿ ಮಿಂಚುತ್ತಿರುವ ಹಳೇ ಹುಲಿ ಡೇವಿಡ್ ವಾರ್ನರ್ 39ರ ಹರೆಯದಲ್ಲೂ ಬಿರುಗಾಳಿ ಶತಕ; ಕೊಹ್ಲಿ ದಾಖಲೆ ಧ್ವಂಸ!

David Warner Centruy-39ರ ಹರೆಯದ ಆಸ್ಟ್ರೇಲಿಯಾ ತಂಡದ ಮಾಜಿ ಬ್ಯಾಟರ್ ಡೇವಿಡ್ ವಾರ್ನರ್ ಅವರು ಇದೀಗ ಬಿಗ್ ಬ್ಯಾಷ್ ಲೀಗ್‌ನಲ್ಲಿ ಅದ್ಭುತ ಶತಕ ಬಾರಿಸಿ ಮಿಂಚಿದ್ದಾರೆ. ಸಿಡ್ನಿ ಥಂಡರ್ಸ್ ತಂಡದ ಪರ ಅವರು ಕೇವಲ 65 ಎಸೆತಗಳಲ್ಲಿ 110 ರನ್ ಗಳಿಸುವ ಮೂ

16 Jan 2026 6:57 pm
ಐಟಿ ವಲಯಕ್ಕೆ ಬಂಪರ್‌ ಸುದ್ದಿ: ವಿಪ್ರೋದಿಂದ 6,500 ಉದ್ಯೋಗಿಗಳ ನೇಮಕ, ಟೆಕ್ ಮಹೀಂದ್ರಾ ಲಾಭ 14% ಏರಿಕೆ

ಐಟಿ ದಿಗ್ಗಜ ಸಂಸ್ಥೆಗಳಾದ ವಿಪ್ರೋ ಮತ್ತು ಟೆಕ್ ಮಹೀಂದ್ರಾ ಡಿಸೆಂಬರ್‌ ತ್ರೈಮಾಸಿಕ ಫಲಿತಾಂಶಗಳನ್ನು ಪ್ರಕಟಿಸಿವೆ. ವಿಪ್ರೋ ಲಾಭದಲ್ಲಿ ಶೇ. 7ರಷ್ಟು ಇಳಿಕೆ (3,119 ಕೋಟಿ ರೂ.) ಕಂಡಿದ್ದರೂ, 6,529 ಹೊಸ ಉದ್ಯೋಗಿಗಳನ್ನು ನೇಮಿಸಿಕೊಳ್ಳುವ

16 Jan 2026 6:42 pm
ಏನೂ ಮಾಡದೇ ಚಪ್ಪಾಳೆ ಗಿಟ್ಟಿಸುವ ಬೊಗಳೆ ಸರ್ಕಾರ: ಛಲವಾದಿ ನಾರಾಯಣಸ್ವಾಮಿ ವಾಗ್ದಾಳಿ

ಕಳೆದ ಎರಡೂವರೆ ವರ್ಷಗಳಲ್ಲಿ ಈ ಸರಕಾರ 4 ಬಾರಿ ಗುಲ್ಬರ್ಗಕ್ಕೆ ಹೋಗಿದೆ. ಸಚಿವಸಂಪುಟದ ವಿಶೇಷ ಸಭೆಯನ್ನೂ ಮಾಡಿದ್ದಾರೆ. ಒಂದು ಸಾರಿ 17 ಸಾವಿರ ಕೋಟಿಯ ಅಭಿವೃದ್ಧಿ ಕಾರ್ಯಕ್ಕೆ ಶಂಕುಸ್ಥಾಪನೆ ಎಂದು ಪ್ರಕಟಿಸಿದ್ದರು. ಮತ್ತೊಂದು ಸಾ

16 Jan 2026 6:32 pm
ಮಹಾತ್ಮಗಾಂಧಿ ಭೇಟಿ ನೀಡಿದ್ದ ಬದನವಾಳು ಖಾದಿ ಕೇಂದ್ರ ಇನ್ಮುಂದೆ ಆಕರ್ಷಕ ಪ್ರವಾಸಿ ತಾಣ: ಅಭಿವೃದ್ದಿಗೆ ಹೇಗಿದೆ ಪ್ಲ್ಯಾನ್

ಮಹಾತ್ಮಗಾಂಧಿ ಭೇಟಿ ನೀಡಿದ್ದ ಬದನವಾಳು ಖಾದಿ ಕೇಂದ್ರ ಇನ್ಮುಂದೆ ಆಕರ್ಷಕ ಪ್ರವಾಸಿ ತಾಣವಾಗಲಿದೆ. ಈ ನಿಟ್ಟಿನಲ್ಲಿ ಈ ತಾಣವನ್ನು ಅಭಿವೃದ್ದಿ ಮಾಡಲು ಯೋಜನೆ ಸಿದ್ದಗೊಳಿಸಲಾಗುತ್ತಿದೆ. ಮಹಾತ್ಮ ಗಾಂಧಿಯವರು 1927 ಹಾಗೂ 1932ರಲ್ಲಿ ಮ

16 Jan 2026 6:31 pm
ಫೆಬ್ರವರಿ 1ರಂದು ಭಾನುವಾರವೂ ತೆರೆದಿರಲಿದೆ ಷೇರುಪೇಟೆ! ವಿಶೇಷ ವಹಿವಾಟು ನಡೆಸಲು ನಿರ್ಧಾರ

2026ರ ಕೇಂದ್ರ ಬಜೆಟ್ ಮಂಡನೆಯಾಗಲಿರುವ ಫೆಬ್ರವರಿ 1 ರಂದು ಭಾನುವಾರವಾಗಿದ್ದರೂ ಭಾರತೀಯ ಷೇರು ಮಾರುಕಟ್ಟೆಗಳು (ಬಿಎಸ್‌ಇ ಮತ್ತು ಎನ್‌ಎಸ್‌ಇ) ಕಾರ್ಯನಿರ್ವಹಿಸಲಿವೆ. ಜನವರಿ 16 ರಂದು ಹೊರಡಿಸಲಾದ ಪ್ರಕಟಣೆಯ ಪ್ರಕಾರ, ಅಂದು ಸಾಮಾನ್

16 Jan 2026 5:55 pm
ಭಾರತದ ಗಡಿಗೆ ಪದೇ ಪದೇ ಡ್ರೋನ್‌ ಏಕೆ ನುಗ್ಗಿಸುತ್ತಿದೆ ಪಾಕಿಸ್ತಾನ? ಮತ್ತೊಮ್ಮೆ ಪೆಟ್ಟು ತಿಂದರೆ ಸಂಪೂರ್ಣ ಅವಸಾನ!

ಜಾಣನಿಗೆ ಮಾತಿನ ಪೆಟ್ಟು, ದಡ್ಡನಿಗೆ ದೊಣ್ಣೆ ಏಟು ಎಂಬಂತೆ, ಭಾರತದಿಂದ ಪದೇ ಪದೇ ಕಪಾಳಮೋಕ್ಷ ಮಾಡಿಸಿಕೊಳ್ಳುವ ಪಾಕಿಸ್ತಾನ ಇಷ್ಟಾದರೂ ಬುದ್ಧಿ ಕಲಿಯುತ್ತಿಲ್ಲ. ಭಾರತವನ್ನು ಸದಾ ಕೆಣಕುವುದರಲ್ಲೇ ಕಾಲ ಕಳೆಯುವ ಅದು ಇದೀಗ ಭಾರತದ

16 Jan 2026 5:38 pm
'ಸೀತಾ ರಾಮಂ' ಸುಂದರಿಯನ್ನು ವಿವಾಹವಾಗಲು ಧನುಷ್ ಸಿದ್ಧ? ಪ್ರೇಮಿಗಳ ದಿನದಂದು ನಿಶ್ಚಿತಾರ್ಥ?

ನಟರಾದ ಧನುಷ್ ಮತ್ತು ಮೃಣಾಲ್ ಠಾಕೂರ್ ಅವರು ಫೆಬ್ರವರಿ 14 ರಂದು ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಆಪ್ತ ವಲಯದಲ್ಲಿ ನಡೆಯಲಿರುವ ಈ ವಿವಾಹದ ಬಗ್ಗೆ ಅಧಿಕೃತ ಹೇಳಿಕೆ ಹೊರಬಂದಿಲ್ಲ. ಇವರಿಬ್ಬರ ಡ

16 Jan 2026 5:34 pm
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ 300+ AI ಕ್ಯಾಮೆರಾ ಅಳವಡಿಸಲು RCB ಸಿದ್ಧ! ಹಾಗಿದ್ರೆ ಮ್ಯಾಚ್ ನಡೆಯುತ್ತಾ?

RCB Cares- ಐಪಿಎಲ್ ಪಂದ್ಯಗಳು ಈ ಬಾರಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಾ? ಇದು ಆರ್ ಸಿಬಿ ಅಭಿಮಾನಿಗಳು ಕೇಳುತ್ತಿರುವ ಪ್ರಶ್ನೆ. ಇದಕ್ಕೆ ಯಾವ ಕಡೆಯಿಂದಲೂ ಸಮರ್ಪಕ ಉತ್ತರ ಸಿಗುತ್ತಿಲ್ಲ. ಆದರೆ ಇದೀಗ ಆರ್ ಸಿಬಿ ಫ್ರಾಂಚೈಸ

16 Jan 2026 5:19 pm
ಅಳಿಯನಿಗೆ 158 ವೆರೈಟಿ ಅಡುಗೆ ಬಡಿಸಿದವರ ದಾಖಲೆ ಬ್ರೇಕ್! ಅಳಿಯನಿಗೆ 290 ವೆರೈಟಿ ಬಡಿಸಿ ದಾಖಲೆ ಬರೆದ ಗೋದಾವರಿ ಕುಟುಂಬ

ಆಂಧ್ರಪ್ರದೇಶದ ಗೋದಾವರಿ ಜಿಲ್ಲೆಯ ಕುಟುಂಬವೊಂದು ತಮ್ಮ ಅಳಿಯನಿಗೆ ಸಂಕ್ರಾಂತಿಯಂದು 290 ಬಗೆಯ ಅಡುಗೆಗಳನ್ನು ಮಾಡಿ ದಾಖಲೆ ನಿರ್ಮಿಸಿದೆ. ಈ ಹಿಂದೆ ತೆನಾಲಿ ಕುಟುಂಬವೊಂದು 158 ಬಗೆಯ ಅಡುಗೆಯೊಂದಿಗೆ ಗಮನ ಸೆಳೆದಿತ್ತು. ಈ ಅದ್ಧೂರಿ

16 Jan 2026 4:55 pm
ಡ್ರೋನ್‌ ತರಬೇತಿ ಯೋಜನೆ: ಉಚಿತ ಡ್ರೋನ್ ಪೈಲಟ್ ತರಬೇತಿಗೆ ಅರ್ಜಿ ಆಹ್ವಾನ; 15 ದಿನಗಳಲ್ಲಿ ಡ್ರೋನ್‌ ಹಾರಿಸುವುದನ್ನು ಕಲಿಯಿರಿ!

ತಾಂತ್ರಿಕತೆಯು ಮುಗಿಲೆತ್ತರಕ್ಕೇರುತ್ತಿರುವ ಈ ಕಾಲದಲ್ಲಿ, ಡ್ರೋನ್ ಪೈಲಟ್‌ಗಳ ಅವಶ್ಯಕತೆ ಗಣನೀಯವಾಗಿ ಹೆಚ್ಚಿದೆ. ಈ ನಿಟ್ಟಿನಲ್ಲಿ, ಕರ್ನಾಟಕ ಸರ್ಕಾರವು ಪರಿಶಿಷ್ಟ ಜಾತಿಯ ಕೃಷಿ ಪದವೀಧರರಿಗಾಗಿ ಉಚಿತ ಡ್ರೋನ್ ಪೈಲಟ್ ತರಬೇತ

16 Jan 2026 4:53 pm
ಮಹಾರಾಷ್ಟ್ರ ಸೋಲಿನಲ್ಲೂ 'ಕೈ' ತೃಪ್ತಿಕರ ಸಾಧನೆ, ಠಾಕ್ರೆ-ಪವಾರ್‌ಗಳ ಮುಂದೆ ತನ್ನ ಅಸ್ತಿತ್ವ ತೋರಿಸಿದ ಕಾಂಗ್ರೆಸ್!

ಮಹಾರಾಷ್ಟ್ರದ 29 ಮಹಾನಗರ ಪಾಲಿಕೆಗಳ ಪೈಕಿ ಬಿಜೆಪಿ ಮೈತ್ರಿಕೂಟ 21 ಕಡೆ ಮುನ್ನಡೆ ಸಾಧಿಸಿ ಸಿಂಹಪಾಲನ್ನು ಪಡೆದಿದೆ. ಆದರೆ, ಕಾಂಗ್ರೆಸ್ ಪಕ್ಷವು ಮುಂಬೈನಲ್ಲಿ ವಿಫಲವಾಗಿದ್ದರೂ, ರಾಜ್ಯದ ಒಟ್ಟಾರೆ ಫಲಿತಾಂಶದಲ್ಲಿ ಠಾಕ್ರೆ ಮತ್ತು

16 Jan 2026 4:50 pm
Explained: ಆರ್‌ಎಸ್‌ಎಸ್‌, ಬಿಜೆಪಿ ನಾಯಕರೊಂದಿಗೆ ಚೀನಿ ಕಮ್ಯೂನಿಸ್ಟ್‌ ನಿಯೋಗದ ಸಭೆ; ಅಪರೂಪದ ʻಸಂಕ್ರಮಣʼಕ್ಕೆ ವಿರೋಧ ಏಕೆ?

ಭಾರತದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಿದ್ಧಾಂತಕ್ಕೂ ಅಂತಾರಾಷ್ಟ್ರೀಯ ಕಮ್ಯೂನಿಸ್ಟ್‌ ಸಿದ್ಧಾಂತಕ್ಕೂ ಎಣ್ಣೆ-ಸೀಗೆಕಾಯಿ ಸಂಬಂಧ. ಅಂತದ್ದರಲ್ಲಿ ಬಿಜೆಪಿ ಮತ್ತು ಆರ್‌ಎಸ್‌ಎಸ್‌ ನಾಯಕರು ಚೀನಿ ಕಮ್ಯೂನಿಸ್ಟ್‌ ಪಕ್ಷದ ನಿಯೋಗ

16 Jan 2026 4:44 pm
ಕೇರಳ ಚಿಕನ್‌ ಯೋಜನೆಯಿಂದ ಕುಟುಂಬಶ್ರೀಗೆ ಭರ್ಜರಿ ಲಾಭ

ಕಾಸರಗೋಡು ಜಿಲ್ಲೆಯಲ್ಲಿ ಕುಟುಂಬಶ್ರೀಯ ಕೇರಳ ಚಿಕನ್ ಯೋಜನೆಯು 17.5 ಲಕ್ಷ ರೂ.ಗೂ ಅಧಿಕ ಲಾಭ ಗಳಿಸಿದೆ. ಹೆಚ್ಚಿನ ಫಾರ್ಮ್‌ಗಳು ಮತ್ತು ಮಳಿಗೆಗಳನ್ನು ಪ್ರಾರಂಭಿಸಲು ಅರ್ಜಿ ಆಹ್ವಾನಿಸಲಾಗಿದೆ. ಈ ಯೋಜನೆಯು ಉದ್ಯಮಿಗಳಿಗೆ ದೊಡ್ಡ ಆ

16 Jan 2026 4:38 pm
ಬಳ್ಳಾರಿ ರಾಜಕೀಯ: ಹೋರಾಟ, ಪಾದಯಾತ್ರೆಯಿಂದ ರೆಡ್ಡಿ ಬ್ರದರ್ಸ್ ಬಲ ವೃದ್ದಿಸುತ್ತಾ, ಗಣಿ ಧನಿಗಳ ನಾಡಲ್ಲಿ ಬಿಜೆಪಿ ತಂತ್ರ ಏನು?

ಬಳ್ಳಾರಿಯಲ್ಲಿ ನಡೆದ ಗಲಾಟೆ ಹಾಗೂ ಫೈರಿಂಗ್ ವಿಚಾರ ರಾಜಕೀಯವಾಗಿ ಸಾಕಷ್ಟು ಸದ್ದು ಮಾಡುತ್ತಿದೆ. ಘಟನೆ ನಡೆದು ಹಲವು ದಿನಗಳ ಆದರೂ ಬಿಜೆಪಿ ಈ ವಿಚಾರವನ್ನು ಜೀವಂತವಾಗಿಡಲು ಮುಂದಾಗಿದೆ. ಈ ನಿಟ್ಟಿನಲ್ಲಿ ಜನವರಿ 17 ರಂದು ಬಳ್ಳಾರಿ

16 Jan 2026 4:29 pm
BTS ಕಂಬ್ಯಾಕ್‌ ಆಲ್ಬಂ ಟೈಟಲ್ ರಿವೀಲ್‌: ಹೊಸ ಆಲ್ಬಂಗೆ ʼArirangʼ ಎಂದು ಹೆಸರಿಟ್ಟಿದ್ದೇಕೆ, ಏನಿದರ ಅರ್ಥ?

BTS ತಮ್ಮ 5ನೇ ಸ್ಟುಡಿಯೋ ಆಲ್ಬಂ ಅನ್ನು ಮಾರ್ಚ್ 20 ರಂದು ಬಿಡುಗಡೆ ಮಾಡಲಿದ್ದು, ಸದ್ಯ ಆಲ್ಬಂ ಹೆಸರನ್ನು 'Arirang' ಎಂದು ಘೋಷಿಸಿದೆ. ಕೊರಿಯಾದ ಜನಪದ ಗೀತೆಯಾದ 'Arirang' ಹೆಸರನ್ನು ಆಲ್ಬಂ ಟೈಟಲ್‌ ಆಗಿ BTS ಆಯ್ಕೆ ಮಾಡಿಕೊಂಡಿದ್ದೇಕೆ? ಏನಿದರ ಅರ್

16 Jan 2026 4:22 pm
ರಾಬ್ರಿ ದೇವಿ ವಿರುದ್ಧ ಐಆರ್‌ಸಿಟಿಸಿ ಪ್ರಕರಣ: ಸಿಬಿಐ ನಿಲುವು ಕೇಳಿದ ದಿಲ್ಲಿ ಹೈಕೋರ್ಟ್

ಐಆರ್‌ಸಿಟಿಸಿ ಪ್ರಕರಣದಲ್ಲಿ ತಮ್ಮ ವಿರುದ್ಧ ಆರೋಪ ರೂಪಿಸುವುದನ್ನು ಪ್ರಶ್ನಿಸಿ ರಾಬ್ರಿ ದೇವಿ ಸಲ್ಲಿಸಿದ್ದ ಅರ್ಜಿಗೆ ದಿಲ್ಲಿ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ. ಜನವರಿ 19 ರಂದು ವಿಚಾರಣೆ ನಡೆಯಲಿದ್ದು, ಲಾಲು ಪ್ರಸಾದ್ ಯಾದವ

16 Jan 2026 4:13 pm
ಮಹಾರಾಷ್ಟ್ರ ಚುನಾವಣೆಯಲ್ಲಿ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಆರೋಪಿ ಶ್ರೀಕಾಂತ್ ಪಂಗಾರ್ಕರ್‌ ಗೆಲುವು

ಗೌರಿ ಲಂಕೇಶ್ ಹತ್ಯೆ ಪ್ರಕರಣದ ಆರೋಪಿ ಶ್ರೀಕಾಂತ್ ಪಂಗಾರ್ಕರ್ ಮಹಾರಾಷ್ಟ್ರದ ಜಾಲ್ನಾ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ವಾರ್ಡ್ ನಂಬರ್ 13 ರಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದಾರೆ. 2,621 ಮತಗಳ ಅಂತರದ

16 Jan 2026 4:12 pm
‘ಮಹಾ’ ಲೋಕಲ್ ಫೈಟ್ 2026 - ಒಂದೇ ಕುಟುಂಬದ ಮೂವರು ಬೇರೆ ಪಕ್ಷಗಳಿಂದ ಗೆದ್ದು ಪಾಲಿಕೆ ಪ್ರವೇಶ

ಥಾಣೆ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಮ್ಹಾತ್ರೆ ಕುಟುಂಬದ ಮೂವರು ಸದಸ್ಯರು ಮೂರು ವಿಭಿನ್ನ ಪಕ್ಷಗಳಿಂದ ಗೆಲುವು ಸಾಧಿಸಿದ್ದಾರೆ. ಜಲಗಾಂವ್‌ನಲ್ಲಿ ಕೋಲ್ಹೆ ಕುಟುಂಬದ ಮೂವರು ಶಿವಸೇನೆ ಟಿಕೆಟ್‌ನಲ್ಲಿ ವಿಜಯಿಯಾದರು. ಲಲಿತ್ ಕ

16 Jan 2026 3:57 pm
ಹೊಸ ಬದುಕಿನ ಮೊದಲ ಸುಗ್ಗಿ ಹಬ್ಬ!

ಹೊಸ ಬದುಕಿನ ಮೊದಲ ಸುಗ್ಗಿ ಹಬ್ಬ!

16 Jan 2026 3:33 pm
ಮುಂಬೈ ಪಾಲಿಕೆ ಕಮಲ ಅರಳಿದ ಬೆನ್ನಲ್ಲೇ ರಾಜ್ಯ ಬಿಜೆಪಿ ನಾಯಕರಲ್ಲಿ ಉತ್ಸಾಹ, ಜಿಬಿಎ ಗೆಲುವು ಖಚಿತ ಎಂದ ಆರ್ ಅಶೋಕ್

ಮಹಾರಾಷ್ಟ್ರದ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಬಿಜೆಪಿ ಮತ್ತು ಮಿತ್ರ ಪಕ್ಷಗಳ ಜಯಭೇರಿಯ ಹಿನ್ನೆಲೆಯಲ್ಲಿ ಬೆಂಗಳೂರಿನ ರಾಜ್ಯ ಬಿಜೆಪಿ ಕಚೇರಿಯ ಬಳಿ ಇಂದು ಪಟಾಕಿ ಸಿಡಿಸಿ ಸಿಹಿ ಹಂಚಿ ವಿಜಯೋತ್ಸವ ಆಚರಿಸಲಾಯಿತು. ಮುಂಬೈಯಲ್ಲ

16 Jan 2026 3:32 pm
ವಿರಾಟ್ ಕೊಹ್ಲಿ ನಂಬರ್ 1 ಸ್ಥಾನದ ವಿಚಾರದಲ್ಲಿ ಎಡವಟ್ಟು ಮಾಡಿಕೊಂಡಿದ್ದ ಐಸಿಸಿಯಿಂದ ಈಗ ದೊಡ್ಡ ತಿದ್ದುಪಡಿ!

Virat Kohli All-Time ODI Batting Rankings - ಭಾರತ ತಂಡದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಅವರು ಐಸಿಸಿ ಏಕದಿನ ಬ್ಯಾಟರ್‌ಗಳ ರ್‍ಯಾಂಕಿಂಗ್‌ನಲ್ಲಿ 10ನೇ ಬಾರಿ ನಂಬರ್ ಒನ್ ಸ್ಥಾನ ಪಡೆದಿರುವುದು ಗೊತ್ತೇ ಇದೆ. ಇದೀಗ ಐಸಿಸಿಯು ಈ ಪ್ರಕಟಣೆಯ ಜೊತೆ ಸಣ್ಣ ತಿದ

16 Jan 2026 3:29 pm
ಜೆಡಿಎಸ್ ಬಗ್ಗೆ ಪ್ರಿಯಾಂಕ್ ಖರ್ಗೆ ಕೊಡುವ ಸರ್ಟಿಫಿಕೇಟ್ ಬೇಡ: ಎಚ್‌ಡಿ ಕುಮಾರಸ್ವಾಮಿ

ಜೆಡಿಎಸ್ ನಿರ್ನಾಮವಾಗಿದೆ ಎಂಬ ಸಚಿವ ಪ್ರಿಯಾಂಕ್ ಖರ್ಗೆ ಅವರ ಹೇಳಿಕೆಗೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಪ್ರತಿಕ್ರಿಯಿಸಿದ್ದಾರೆ. ಕಾಂಗ್ರೆಸ್ ಪಕ್ಷವು ಜೆಡಿಎಸ್‌ನಿಂದ ಹೋದ ನಾಯಕರ ಮೇಲೆ ಅವಲಂಬಿತವಾಗಿದೆ

16 Jan 2026 3:29 pm
ಪಕ್ಷದ ನಾಯಕರನ್ನು ಭೇಟಿ ಮಾಡುವ ಉದ್ದೇಶದಿಂದಲೇ ದೆಹಲಿಗೆ ಬಂದಿದ್ದೇನೆ: ಡಿಕೆಶಿ ಸ್ಪಷ್ಟ ನುಡಿ

ದೆಹಲಿಗೆ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಲಿಕ್ಕೇ ಬಂದಿದ್ದೇನೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ತಿಳಿಸಿದ್ದಾರೆ. ದೆಹಲಿಯಲ್ಲಿ ಶುಕ್ರವಾರ ಮಾತನಾಡಿದ ಅವರು, ಪಕ್ಷದ ನಾಯಕರನ್ನು ಇಲ್ಲಿ ಭೇಟಿ ಮಾಡುವ ಉದ್ದೇಶದಿಂದಲೇ ನಾನು ದೆ

16 Jan 2026 3:14 pm
ಪತ್ನಿ ಕೊಲೆ ಪ್ರಕರಣದ ಕೈದಿ ಧಾರವಾಡ ಕೇಂದ್ರ ಕಾರಾಗೃಹದಲ್ಲೇ ಆತ್ಮಹತ್ಯೆ: ಘಟನೆಗೆ ಯಾರು ಹೊಣೆ?

ಧಾರವಾಡ ಕೇಂದ್ರ ಕಾರಾಗೃಹದಲ್ಲಿ ದುರಂತವೊಂದು ಸಂಭವಿಸಿದೆ. ಪತ್ನಿ ಕೊಲೆ ಪ್ರಕರಣದಲ್ಲಿ 14 ವರ್ಷಗಳ ಜೈಲು ಶಿಕ್ಷೆ ಅನುಭವಿಸುತ್ತಿದ್ದ ಈಶ್ವರಪ್ಪ ಪೂಜಾರ್ ಎಂಬ ಕೈದಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕೆಲಸ

16 Jan 2026 3:11 pm
ನವಿ ಮುಂಬೈ, ಥಾಣೆ ಪಾಲಿಕೆ ಚುನಾವಣೆ : ಠಾಕ್ರೆ, ಶರದ್ ಪವಾರ್ ಬಣವನ್ನು ಗುಡಿಸಿ ಹಾಕಿದ ಬಿಜೆಪಿ

Big Setback for Thackeray Brothers in Mumbai : ಮಹಾರಾಷ್ಟ್ರದ ಸ್ಥಳೀಯ ಸಂಸ್ಥೆ ಚುನಾವಣೆಯ ಫಲಿತಾಂಶ ಹೊರಬೀಳಲಾರಂಭಿಸಿದೆ. ಮುಂಬೈ ಮಹಾನಗರ ಪಾಲಿಕೆಯ ಇದುವರೆಗಿನ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಬಿಜೆಪಿ ನೇತೃತ್ವದ ಮಹಾಯುತಿ ಒಕ್ಕೂಟ ಮೇಲುಗೈ ಸಾಧಿಸಿ

16 Jan 2026 3:07 pm
ಭಾರತಕ್ಕಿಂತ ಪ್ರಮುಖ ಆದ್ಯತೆಯ ರಾಷ್ಟ್ರ ಮತ್ತೊಂದಿಲ್ಲ, ಅಮೆರಿಕ ಬಳಿಕ ರಷ್ಯಾ ಘೋಷಣೆ; ತೈಲ ಸಂಬಂಧ ಮೀರುವ ವಾಗ್ದಾನ

ವರ್ತಮಾನದ ಜಗತ್ತಿಗೆ ಭಾರತ ಅದೆಷ್ಟು ಅನಿವಾರ್ಯ ಎಂಬುದಕ್ಕೆ ಜಾಗತಿಕ ಪ್ರಬಲ ರಾಷ್ಟ್ರಗಳ ಹೇಳಿಕೆಗಳೇ ಸಾಕ್ಷಿ ಒದಗಿಸುತ್ತಿವೆ. ಅಮೆರಿಕವು ಭಾರತವನ್ನು ತನ್ನ ಜಾಗತಿಕ ಕಾರ್ಯತಂತ್ರದ ಮತ್ತು ವ್ಯಾಪಾರ ದೃಷ್ಟಿಯಿಂದ ಅತ್ಯಂತ ಪ್

16 Jan 2026 3:06 pm
ಠಾಕ್ರೆ ‘ಕೋಟೆ’ ಛಿದ್ರ, ₹75000 ಕೋಟಿ ಬಜೆಟ್‌ನ ಮುಂಬೈ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿಗೆ ಐತಿಹಾಸಿಕ ಜಯ

ಬರೋಬ್ಬರಿ 9 ವರ್ಷಗಳ ನಂತರ ನಡೆದ ಬೃಹನ್‌ಮುಂಬೈ ಮಹಾನಗರ ಪಾಲಿಕೆ (ಬಿಎಂಸಿ) ಚುನಾವಣೆಯು ಮುಂಬೈ ರಾಜಕಾರಣದಲ್ಲಿ ಐತಿಹಾಸಿಕ ಬದಲಾವಣೆಗೆ ಸಾಕ್ಷಿಯಾಗಿದೆ. ದಶಕಗಳಿಂದ ಪಾಲಿಕೆಯನ್ನು ಆಳುತ್ತಿದ್ದ ಠಾಕ್ರೆ ಕುಟುಂಬದ ಹಿಡಿತ ಸಡಿಲಗ

16 Jan 2026 3:03 pm
Woman Achiever: ಸೋಷಿಯಲ್ ಮೀಡಿಯಾದಲ್ಲಿ ಫೋಟೋ-ವಿಡಿಯೋ ಹಂಚಿಕೊಳ್ಳುವ ಮುನ್ನ 100 ಬಾರಿ ಯೋಚಿಸಿ: ಎಸಿಪಿ ರೀನಾ ಸುವರ್ಣ

ವಿಜಯ ಕರ್ನಾಟಕ ಡಿಜಿಟಲ್ ಆಯೋಜಿಸಿದ್ದ ಶಕ್ತಿ ಸಂವಾದ ಕಾರ್ಯಕ್ರಮದಲ್ಲಿ ಸಹಾಯಕ ಪೊಲೀಸ್ ಆಯುಕ್ತರಾದ ರೀನಾ ಸುವರ್ಣ ಡೀಪ್‌ಫೇಕ್ ಮತ್ತು ಡೇಟಾ ಪ್ರೈವಸಿ - 2026ರಲ್ಲಿ ಮಹಿಳಾ ಸುರಕ್ಷತೆಗೆ ಹೊಸ ಸವಾಲುಗಳು ವಿಷಯದ ಬಗ್ಗೆ ಇಂಚಿಂಚೂ ಮ

16 Jan 2026 2:33 pm
ಇಂಡಿಗೋ ವಿಮಾನದಲ್ಲಿ ಹೈಡ್ರಾಮಾ; ಸಿಬ್ಬಂದಿ ಜೊತೆ ಪ್ರಯಾಣಿಕರ ಕಿರಿಕ್; ವಿಮಾನದ ಬಾಗಿಲು ಒದ್ದ ಪ್ರಯಾಣಿಕ

ಮುಂಬೈನಿಂದ ಥೈಲ್ಯಾಂಡ್‌ನ ಕ್ರಾಬಿಗೆ ತೆರಳಬೇಕಿದ್ದ ಇಂಡಿಗೋ ವಿಮಾನದಲ್ಲಿ ಗುರುವಾರ ತೀವ್ರ ಗೊಂದಲದ ವಾತಾವರಣ ಸೃಷ್ಟಿಯಾಯಿತು. ನಿಗದಿತ ಅವಧಿಗಿಂತ ಹೆಚ್ಚು ಕಾಲ ಕೆಲಸ ಮಾಡಲು ಪೈಲಟ್ ನಿರಾಕರಿಸಿದ ಹಿನ್ನೆಲೆ, ವಿಮಾನ ಟೇಕಾಫ್‌

16 Jan 2026 2:15 pm
Explained: ಟ್ರಂಪ್‌ ಗೆ ನೊಬೆಲ್‌ ಪದಕ ಹಸ್ತಾಂತರಿಸಿದ ಮಚಾದೊ; ಹೀಗೆ ತಮ್ಮ ಪ್ರಶಸ್ತಿಯನ್ನು ಬೇರೆಯವರಿಗೆ ವರ್ಗಾಯಿಸಬಹುದೇ? ನೊಬೆಲ್‌ ಸಮಿತಿ ಹೇಳೊದೇನು?

ವೆನಿಜುವೆಲಾದ ನಾಯಕಿ ಮರಿಯಾ ಕೊರಿನಾ ಮಚಾದೊ ತಮ್ಮ ನೊಬೆಲ್ ಶಾಂತಿ ಪ್ರಶಸ್ತಿ ಪದಕವನ್ನು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ನೀಡಿದ್ದಾರೆ. ಇದು ಸ್ವಾತಂತ್ರ್ಯದ ಬದ್ಧತೆಗೆ ಗೌರವ ಎಂದು ಮಚಾಡೊ ಹೇಳಿದ್ದು, ಟ್ರಂಪ್‌ ಸಹ ಮ

16 Jan 2026 2:06 pm
ಭೂ ಒಡೆತನ ಯೋಜನೆ ಪರಿಷ್ಕರಣೆ: ಸ್ವಂತ ಭೂಮಿ ಖರೀದಿಸಲು 12.50 ಲಕ್ಷ ರೂ. ವರೆಗೆ ಸಬ್ಸಿಡಿ! ನಿಮ್ಮ ಜಿಲ್ಲೆಗೆ ಸಿಗುವ ಸೌಲಭ್ಯ ಎಷ್ಟು?

ಕರ್ನಾಟಕ ಸರ್ಕಾರವು ಭೂ ಒಡೆತನ ಯೋಜನೆಯಲ್ಲಿ ಮಹತ್ವದ ಬದಲಾವಣೆ ತಂದಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಭೂಹೀನ ಮಹಿಳಾ ಕೃಷಿ ಕಾರ್ಮಿಕರಿಗೆ ಸ್ವಂತ ಭೂಮಿ ಒದಗಿಸಲು ಘಟಕ ವೆಚ್ಚವನ್ನು ಹೆಚ್ಚಿಸಲಾಗಿದೆ. ಬೆಂಗಳೂರು, ಚ

16 Jan 2026 1:51 pm
ಬಜೆಟ್ ಮೇಲೆ ರೈತರಿಗಿದೆ ಬೆಟ್ಟದಷ್ಟು ನಿರೀಕ್ಷೆ, ₹8,000ಕ್ಕೆ ಏರಿಕೆಯಾಗುತ್ತಾ 'ಪಿಎಂ ಕಿಸಾನ್' ಸಹಾಯಧನ?

ಫೆಬ್ರವರಿ 1 ರಂದು ಮಂಡನೆಯಾಗಲಿರುವ ಕೇಂದ್ರ ಬಜೆಟ್‌ನಲ್ಲಿ 'ಪಿಎಂ ಕಿಸಾನ್' ಯೋಜನೆಯ ಸಹಾಯಧನ ವಾರ್ಷಿಕ 6,000 ರೂ. ನಿಂದ 8,000 ರೂ.ಗೆ ಏರಿಸುವ ಸಾಧ್ಯತೆಯಿದೆ. ಏರುತ್ತಿರುವ ಕೃಷಿ ವೆಚ್ಚಗಳಿಂದ ಕಂಗಾಲಾಗಿರುವ ರೈತರು ಈ ಹೆಚ್ಚಳವನ್ನು ನಿರ

16 Jan 2026 1:07 pm
ಬಿಜೆಪಿಗರು ಪ್ರಾದೇಶಿಕ ಪಕ್ಷಗಳನ್ನು ಮುಗಿಸಿ ಬಿಡುತ್ತಾರೆ: ಎಚ್‌ಡಿಕೆಗೆ ಎಚ್ಚರಿಕೆ ನೀಡಿದ ಬಿ ಆರ್ ಪಾಟೀಲ್

ವಿಬಿ- ಜಿ ರಾಮ್ ಜಿಯಿಂದ ರಾಜ್ಯಗಳಿಗೆ ಅನ್ಯಾಯ ಆಗಲಿದೆ. ಹಾಗಾಗಿ ಈ ಮಸೂದೆಗೆ ರಾಷ್ಟ್ರಪತಿಗಳು ಸಹಿ‌ ಮಾಡಬಾರದು. ಈ ನಿಟ್ಟಿನಲ್ಲಿ ರಾಷ್ಟ್ರಪತಿಗಳಿಗೆ ನಾವು‌ ಮನವಿ‌ ಮಾಡುತ್ತೇವೆ. ಕೇಂದ್ರ ಸರ್ಕಾರ ರಾಜ್ಯಗಳ ಮೇಲೆ ಸವಾರಿ ಮಾಡುತ

16 Jan 2026 12:50 pm
ಉತ್ತರ ಭಾರತದಲ್ಲಿ ದಟ್ಟ ಮಂಜು ಕವಿದ ವಾತಾವರಣ: ಜೀವನ ಅಸ್ತವ್ಯಸ್ತ, ವಿಮಾನಯಾನಕ್ಕೆ ಅಡ್ಡಿ

ಉತ್ತರ ಭಾರತದಲ್ಲಿ ದಟ್ಟ ಮಂಜು ಕವಿದಿದ್ದು, ಹಲವು ನಗರಗಳಲ್ಲಿ ಶೂನ್ಯ ಗೋಚರತೆ ದಾಖಲಾಗಿದೆ. ಇದರಿಂದಾಗಿ ವಿಮಾನ ಮತ್ತು ರೈಲು ಸಂಚಾರದಲ್ಲಿ ವಿಳಂಬವಾಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ತೀವ್ರ ಚಳಿಯಿಂದಾಗಿ ಉತ್ತರ ಪ್ರದೇ

16 Jan 2026 12:43 pm
ʻಫೋಟೋ ಕೇಳಿದ್ದಕ್ಕೆ ಬಳೆಯನ್ನೇ ಕೊಟ್ಲು ಬಂಗಾರದಂತಹ ಹುಡುಗಿʼ; ನಮ್ಮ ಮೆಟ್ರೋದಲ್ಲೊಂದು ಬ‌ಳೆ ಕತೆ ವೈರಲ್

ಬೆಂಗಳೂರು ನಮ್ಮ ಮೆಟ್ರೋ ಪ್ರಯಾಣದಲ್ಲಿ ಕಿರಿಕಿರಿ ಮಾತ್ರವಲ್ಲ ಕೆಲವೊಮ್ಮೆ ಸುಂದರ ಘಟನೆಗಳು ನಡೆಯುತ್ತದೆ. ಇತ್ತೀಚೆಗೆ ನಮ್ಮ ಮೆಟ್ರೋದಲ್ಲಿ ಬೆಂಗಳೂರಿಗರ ಮನ ಗೆದ್ದಿದೆ. ಅಪರಿಚಿತ ಮಹಿಳೆಯೊಬ್ಬರಿಗೆ ಬಳೆ ವಿನ್ಯಾಸಕ್ಕಾಗಿ ಫ

16 Jan 2026 12:30 pm
ಬಿಗ್‌ಬಾಸ್‌ ಸೀಸನ್‌ 12ರಲ್ಲಿ ಅಶ್ವಿನಿಗೌಡ ಪರ ಕರವೇ ಯಾಕೆ ನಿಂತಿದೆ? ರಾಜ್ಯಾಧ್ಯಕ್ಷ ನಾರಾಯಣ ಗೌಡ ಹೇಳಿದ್ದೇನು?

ಬಿಗ್‌ಬಾಸ್‌ ಸೀಸನ್‌ 12ರಲ್ಲಿ ಅಶ್ವಿನಿಗೌಡ ಪರ ಕರವೇ ಯಾಕೆ ನಿಂತಿದೆ? ರಾಜ್ಯಾಧ್ಯಕ್ಷ ನಾರಾಯಣ ಗೌಡ ಹೇಳಿದ್ದೇನು?

16 Jan 2026 12:23 pm
ರಾಹುಲ್ ಗಾಂಧಿ ಮುಂದೆ ಸಿದ್ದರಾಮಯ್ಯ ಮಾತನ್ನೇ ದಾಳವಾಗಿ ಬಳಸಿಕೊಳ್ಳಲು ಡಿಕೆಶಿ ಪ್ಲ್ಯಾನ್! ಏನದು

ಡಿಸಿಎಂ ಡಿಕೆ ಶಿವಕುಮಾರ್ ಅವರು ಶುಕ್ರವಾರ ದೆಹಲಿಗೆ ತೆರಳಿದ್ದಾರೆ. ದೆಹಲಿಯ ಎಐಸಿಸಿ ಕಚೇರಿಯಲ್ಲಿ ನಡೆಯಲಿರುವ ಸಭೆಯಲ್ಲಿ ಅವರು ಭಾಗಿಯಾಗಲಿದ್ದಾರೆ. ಅಸ್ಸಾಂ ಚುನಾವಣೆಯ ಹಿನ್ನೆಲೆಯಲ್ಲಿ ಎಐಸಿಸಿ ಕಚೇರಿಯಲ್ಲಿ ಮಹತ್ವದ ಸಭೆ

16 Jan 2026 12:22 pm
ಮೆಮೊರಿ ಕೊರತೆಯಿಂದ ಟಿವಿ, ಮೊಬೈಲ್, ಲ್ಯಾಪ್‌ಟಾಪ್ ಬೆಲೆಯಲ್ಲಿ ಭಾರೀ ಏರಿಕೆ; ಇನ್ನೂ ಹೆಚ್ಚಲಿದೆ ದರ

ಎಐ ತಂತ್ರಜ್ಞಾನದ ಬೇಡಿಕೆಯಿಂದಾಗಿ ಜಾಗತಿಕವಾಗಿ ಮೆಮೊರಿ ಚಿಪ್‌ಗಳ ಬೆಲೆ ಗಗನಕ್ಕೇರಿದ್ದು, ಇದರ ಪರಿಣಾಮವಾಗಿ ಸ್ಮಾರ್ಟ್‌ಫೋನ್, ಟಿವಿ ಮತ್ತು ಲ್ಯಾಪ್‌ಟಾಪ್‌ಗಳ ಬೆಲೆ ಮುಂದಿನ ವಾರಗಳಲ್ಲಿ ಶೇ. 4 ರಿಂದ 8 ರಷ್ಟು ಏರಿಕೆಯಾಗಲಿದೆ.

16 Jan 2026 11:53 am
ಕೇಂದ್ರ ಸರ್ಕಾರಿ ನೌಕರರಿಗೆ 'ಸಂಯೋಜಿತ ವೇತನ ಖಾತೆ ಪ್ಯಾಕೇಜ್' ಜಾರಿ: ಶೂನ್ಯ ಬ್ಯಾಲೆನ್ಸ್‌ ಖಾತೆ, 2 ಕೋಟಿ ರೂ. ವಿಮೆ, ಬ್ಯಾಂಕಿಂಗ್ ಸೇವೆ ಸೇರಿ ಹಲವು ಸೌಲಭ್ಯ!

ಕೇಂದ್ರ ನೌಕರರೇ ಗಮನಿಸಿ! ನಿಮ್ಮ ಸಂಬಳಕ್ಕೆ ಸಿಗಲಿದೆ ವಿಶೇಷ ಪ್ಯಾಕೇಜ್. 50 ಲಕ್ಷಕ್ಕೂ ಹೆಚ್ಚು ಮಂದಿಗೆ 'ಕಾಂಪೋಸಿಟ್ ಸ್ಯಾಲರಿ ಅಕೌಂಟ್' ಸೌಲಭ್ಯ. ಬ್ಯಾಂಕಿಂಗ್, ವಿಮೆ, ಡಿಜಿಟಲ್ ಕಾರ್ಡ್ ಸೇವೆಗಳು ಒಂದೇ ಸೂರಿನಡಿ. ಶೂನ್ಯ ಬ್ಯಾಲೆ

16 Jan 2026 11:48 am
ಟ್ರ್ಯಾಕರ್, ಜಿಪಿಎಸ್ ಹೊಂದಿದ್ದ ರಣಹದ್ದು ಚಡಚಣ ತಾಲೂಕಿನ ಗೋಟ್ಯಾಳ ಗ್ರಾಮದಲ್ಲಿ ಪತ್ತೆ

ವಿಜಯಪುರದ ಚಡಚಣ ತಾಲೂಕಿನ ಗೋಟ್ಯಾಳ ಗ್ರಾಮದಲ್ಲಿ ಜಿಪಿಎಸ್ ಟ್ರ್ಯಾಕರ್ ಅಳವಡಿಸಿದ್ದ ರಣಹದ್ದೊಂದು ಪತ್ತೆಯಾಗಿದೆ. ಮಹಾರಾಷ್ಟ್ರದ ಮೇಲಘಾಟ ಪ್ರದೇಶದಿಂದ ಬಂದಿದ್ದ ಈ ರಣಹದ್ದು, ಟ್ರ್ಯಾಕರ್‌ನ ಭಾರದಿಂದಾಗಿ ಬಸವಳಿದಿತ್ತು. ಮಹ

16 Jan 2026 11:30 am
ದೆಹಲಿ ವಿಮಾನ ಏರಿದ ಡಿಕೆಶಿ: ಹೈಕಮಾಂಡ್‌ ಜತೆ ಒನ್ ಟು ಒನ್ ಮಾತುಕತೆಗೆ ಸಿಗುತ್ತಾ ಅವಕಾಶ?

ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರನ್ನು ಮೈಸೂರು ವಿಮಾನ ನಿಲ್ದಾಣದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಭೇಟಿ ಮಾಡಿ ಕೆಲಹೊತ್ತು ಮಾತುಕತೆ ನಡೆಸಿದ್ದರು. ಇದೀಗ ಡಿಕೆ ಶಿವಕುಮಾರ್ ದೆಹಲಿಗೆ ತೆರಳುತ್ತಿದ್ದಾರೆ. ದೆಹಲಿ

16 Jan 2026 11:19 am
ಡಿಸೆಂಬರ್‌ ತ್ರೈಮಾಸಿಕದಲ್ಲಿ ಲಾಭ ಇಳಿಕೆಯಾದರೂ ಇನ್ಫೋಸಿಸ್ ಷೇರುಗಳು ಭರ್ಜರಿ 5% ಏರಿಕೆ, ಕಾರಣ ಏನು?

ಇನ್ಫೋಸಿಸ್ ತ್ರೈಮಾಸಿಕ ಲಾಭದಲ್ಲಿ ಶೇ. 2.2 ರಷ್ಟು ಇಳಿಕೆ ಕಂಡಿದ್ದರೂ, ಶುಕ್ರವಾರದ ವಹಿವಾಟಿನಲ್ಲಿ ಅದರ ಷೇರುಗಳು ಶೇ. ಕ್ಕೂ ಹೆಚ್ಚು ಏರಿಕೆ ಕಂಡಿವೆ. ಕಂಪನಿಯು ತನ್ನ ವಾರ್ಷಿಕ ಆದಾಯದ ಮುನ್ಸೂಚನೆಯನ್ನು ಶೇ. 3-3.5 ಕ್ಕೆ ಏರಿಸಿರುವುದ

16 Jan 2026 11:00 am
5 ವರ್ಷದಿಂದ ಹೆದ್ದಾರಿ ಕಾಮಗಾರಿ ಕುಂಠಿತ; ಸಾರ್ವಜನಿಕರ ಅಹವಾಲುಗಳಿಗೆ ಕಿವುಡರಾದ ಜನಪ್ರತಿನಿಧಿಗಳು

​ಸುಮಾರು ಎರಡೂವರೆ ದಶಕ ಕಳೆದರೂ ತೀರ್ಥಹಳ್ಳಿ ಮಾರ್ಗದ ರಸ್ತೆ ಶೀಘ್ರವಾಗಿ ಅಭಿವೃದ್ಧಿಗೊಂಡಿಲ್ಲ. ತೀರ್ಥಹಳ್ಳಿ-ನೆಲ್ಲಿಸರ, ತೀರ್ಥಹಳ್ಳಿ-ಆಗುಂಬೆ ಸಂಪರ್ಕದ ಹೆದ್ದಾರಿ ಮಾರ್ಗದಲ್ಲಿ ಮರ ಕಡಿತಲೆ ಆದೇಶ, ಅರಣ್ಯ ಪ್ರದೇಶ ಬಳಕೆಗೆ

16 Jan 2026 10:52 am
Maharashtra Civic Election Results ; ಠಾಕ್ರೆ ಸಹೋದರರ ಪಾಲಿಗೆ ಅಸ್ತಿತ್ವದ ಪರೀಕ್ಷೆ‌; ಇಂದು ಯಾರ ಪಾಲಿಗೆ ʻಮಹಾʼ ತೀರ್ಪು

ಮಹಾರಾಷ್ಟ್ರದಲ್ಲಿ ಮರಾಠ ಭಾಷೆ ಉಳಿವಿಗಾಗಿ ಹಾಗೂ ಮತ್ತೆ ತಮ್ಮ ಗೆಲುವಿಗಾಗಿ ಠಾಕ್ರೆ ಸೋದರರು ಒಂದಾಗಿದ್ದಾರೆ. ಆಮುಂಬೈನಲ್ಲಿ ಠಾಕ್ರೆ ಸಹೋದರರ ಮೈತ್ರಿ ಮತ್ತು ಮಹಾಯುತಿ ಮೈತ್ರಿಕೂಟದ ನಡುವೆ ತೀವ್ರ ಹಣಾಹಣಿ ಏರ್ಪಟ್ಟಿದೆ. ಎಕ

16 Jan 2026 10:46 am
Gold Rate Fall: ಸತತ ಎರಡನೇ ದಿನ ಕುಸಿದ ಚಿನ್ನದ ಬೆಲೆ: ಬೆಳ್ಳಿ ಬೆಲೆಯಲ್ಲೂ 3 ಸಾವಿರ ರೂ ಇಳಿಕೆ

ಬೆಂಗಳೂರಿನಲ್ಲಿ ಚಿನ್ನದ ಬೆಲೆ ಸತತ ಎರಡು ದಿನಗಳಿಂದ ಇಳಿಕೆಯಾಗುತ್ತಿದ್ದು, 14340 ರೂಪಾಯಿ ದಾಖಲಾಗಿದೆ. ಬೆಳ್ಳಿ ಬೆಲೆಯೂ ಇಂದು ಕಡಿತ ಆಗಿದ್ದು, ಚಿನ್ನಾಭರಣ ಪ್ರಿಯರಿಗೆ ಸಿಹಿಸುದ್ದಿಯಾಗಿದೆ.

16 Jan 2026 10:40 am
Power Sharing : ’ಹಾಲು ಒಡೆದರೆ ಸರಿಪಡಿಸಲು ಸಾಧ್ಯವೇ’ - ಶಿವಯೋಗಿ ಸ್ವಾಮೀಜಿಗಳ ಸಂಕ್ರಾಂತಿ ಭವಿಷ್ಯ

Shivayogi Seer on Power sharing : ಉತ್ತರಾಯಣ ಪರ್ವಕಾಲದ ಮಕರ ಸಂಕ್ರಾಂತಿಯ ವೇಳೆ ವಿವಿಧ ಪೀಠಾಧಿಪತಿಗಳು ಭವಿಷ್ಯ ನುಡಿಯುವ ಪದ್ದತಿಯಿದೆ. ಕೋಡಿಮಠದ ಶ್ರೀಗಳು, ಸಾಮಾನ್ಯವಾಗಿ ಸಂಕ್ರಾಂತಿ ಮತ್ತು ಯುಗಾದಿಯ ವೇಳೆ ಭವಿಷ್ಯವನ್ನು ನುಡಿಯುತ್ತಾರೆ. ಇನ

16 Jan 2026 9:59 am
ಕೆಂಪು ಬಿಳಿ ಬಣ್ಣದ ಮೂಲಂಗಿ ಇವೆರಡರಲ್ಲಿ ಯಾವುದು ಆರೋಗ್ಯಕ್ಕೆ ಒಳ್ಳೆಯದು?

ಕೆಂಪು ಬಿಳಿ ಬಣ್ಣದ ಮೂಲಂಗಿ ಇವೆರಡರಲ್ಲಿ ಯಾವುದು ಆರೋಗ್ಯಕ್ಕೆ ಒಳ್ಳೆಯದು?

16 Jan 2026 9:52 am
ಯರಗೋಳ್‌ ಡ್ಯಾಂನಲ್ಲಿ ಮೀನು ಸಾಕಾಣಿಕೆ ನೇರ ಗುತ್ತಿಗೆಯಲ್ಲಿ ಅಕ್ರಮ ಶಂಕೆ: ಬಹಿರಂಗ ಹರಾಜಿಗೆ ಜಿಲ್ಲಾಧಿಕಾರಿಗೆ ಮನವಿ

ಯರಗೋಳ್‌ ಡ್ಯಾಂನಲ್ಲಿ ಮೀನು ಸಾಕಾಣಿಕೆ ಗುತ್ತಿಗೆಯಲ್ಲಿ ಅಕ್ರಮ ನಡೆದಿದೆ. ನಿಯಮ ಉಲ್ಲಂಘಿಸಿ, ಕೋಲಾರ ಮೂಲದ ಕಂಪನಿಗೆ 5 ವರ್ಷಗಳ ಕಾಲ ಕೇವಲ 25,200 ರೂ.ಗೆ ಗುತ್ತಿಗೆ ನೀಡಲಾಗಿದೆ. ಇದರಿಂದ ಸರಕಾರಕ್ಕೆ ಲಕ್ಷಾಂತರ ರೂ. ನಷ್ಟ ಉಂಟಾಗಿದ್

16 Jan 2026 9:23 am
ತೊಗರಿ ಇಳುವರಿಯಲ್ಲಿ ಇಳಿಕೆ, ಹೊಟ್ಟಿಗೆ ಡಿಮ್ಯಾಂಡ್‌; ಮಳೆ, ನೆರೆ ಹಾವಳಿ ನಡುವೆ ಸೋತಿದ್ದ ರೈತರ ಕೈಹಿಡಿದ ಮೇವು

ನಾಲತವಾಡದಲ್ಲಿ ತೊಗರಿ ಬೆಳೆ ಕೈಕೊಟ್ಟಿದ್ದರೂ, ರೈತರಿಗೆ ತೊಗರಿ ಹೊಟ್ಟು ಆಶಾಕಿರಣವಾಗಿದೆ. ನೆರೆ ಹಾವಳಿಯ ನಡುವೆಯೂ, ತೊಗರಿ ಹೊಟ್ಟಿಗೆ ಗಡಿ ಜಿಲ್ಲೆಗಳಲ್ಲಿ ಭಾರಿ ಬೇಡಿಕೆ ಸೃಷ್ಟಿಯಾಗಿದ್ದು, ರೈತರು ಉತ್ತಮ ದರದಲ್ಲಿ ಮಾರಾಟ ಮಾ

16 Jan 2026 9:06 am
ʻಪುರುಷರು ಗರ್ಭಧರಿಸಲು ಸಾಧ್ಯವೇʼ; ಅಮೆರಿಕ ಸೆನೆಟರ್ ಪ್ರಶ್ನೆಗೆ ಭಾರತೀಯ ಮೂಲದ ವೈದ್ಯೆ ನೀಡಿದ ಉತ್ತರ ಈಗ ವೈರಲ್!

ಅಮೆರಿಕದ ಸೆನೆಟ್ ಸಮಿತಿಯ ವಿಚಾರಣೆಯ ವೇಳೆ ಗರ್ಭಪಾತದ ಮಾತ್ರೆಗಳ ಸುರಕ್ಷತೆಯ ಕುರಿತು ಚರ್ಚೆ ನಡೆಯುತ್ತಿದ್ದಾಗ, ಭಾರತೀಯ ಮೂಲದ ವೈದ್ಯೆ ಡಾ. ನಿಶಾ ವರ್ಮಾ ಮತ್ತು ರಿಪಬ್ಲಿಕನ್ ಸೆನೆಟರ್ ಜೋಶ್ ಹಾಲೆ ನಡುವೆ ಪುರುಷರು ಗರ್ಭಧರಿಸ

16 Jan 2026 8:58 am
ಕಾರನ್ನು ಮಾರ್ಪಡಿಸಿ ಬೆಂಕಿ ಚಿಮ್ಮಿಸುತ್ತಾ ರಸ್ತೆಯಲ್ಲಿ ಪುಂಡಾಟ; ಇಂಜಿನಿಯರಿಂಗ್ ವಿದ್ಯಾರ್ಥಿಗೆ ಬಿತ್ತು ಭಾರೀ ದಂಡ

ಬೆಂಗಳೂರಿನಲ್ಲಿ ಹೊಸ ವರ್ಷದ ಸಂಭ್ರಮಾಚರಣೆ ವೇಳೆ, ಮಾರ್ಪಡಿಸಿದ ಕಾರಿನಲ್ಲಿ ಬೆಂಕಿ ಚಿಮ್ಮಿಸುತ್ತಾ ಪುಂಡಾಟ ಮೆರೆದ ಕೇರಳದ ಇಂಜಿನಿಯರಿಂಗ್ ವಿದ್ಯಾರ್ಥಿಗೆ 1.1 ಲಕ್ಷ ರೂ. ದಂಡ ವಿಧಿಸಲಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಖ್ಯಾತಿ

16 Jan 2026 8:58 am
ಡೊನಾಲ್ಡ್‌ ಟ್ರಂಪ್‌ಗೆ ತಮ್ಮ ನೊಬೆಲ್ ಶಾಂತಿ ಪದಕವನ್ನು ಕೊಟ್ಟ ವೆನೆಜುವೆಲಾ ನಾಯಕಿ ಮಚಾಡೊ! ಹೇಳಿದ್ದೇನು?

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ವೆನೆಜುವೆಲಾದ ವಿರೋಧ ಪಕ್ಷದ ನಾಯಕಿ ಮಾರಿಯಾ ಕೊರಿನಾ ಮಚಾಡೊ ಅವರನ್ನು ಶ್ವೇತಭವನದಲ್ಲಿ ಗುರುವಾರ ಭೇಟಿಯಾದರು. ಈ ಸಂದರ್ಭದಲ್ಲಿ ಮಚಾಡೊ ಅವರು ತಮ್ಮ ನೊಬೆಲ್ ಶಾಂತಿ ಪ್ರಶಸ್ತಿ ಪದಕವ

16 Jan 2026 8:26 am
7 ತಿಂಗಳಿಂದ ಕೇಂದ್ರ ಸರಕಾರದ ಡೇ-ನಲ್ಮ್‌ನ 500 ಕ್ಕೂ ಹೆಚ್ಚಿನ ಸಿಬ್ಬಂದಿಗಿಲ್ಲ ಸಂಬಳ

ಕೌಶಲಾಭಿವೃದ್ಧಿ ಇಲಾಖೆಯ ಡೇ-ನಲ್ಮ್‌ ಯೋಜನೆಯಲ್ಲಿ ಕೆಲಸ ಮಾಡುತ್ತಿರುವ 500 ಕ್ಕೂ ಹೆಚ್ಚು ಸಿಬ್ಬಂದಿ ಏಳು ತಿಂಗಳಿಂದ ಗೌರವಧನವಿಲ್ಲದೆ ಸಂಕಷ್ಟದಲ್ಲಿದ್ದಾರೆ. ಬೀದಿ ಬದಿ ವ್ಯಾಪಾರಿಗಳಿಗೆ ಯೋಜನೆಗಳ ಜಾಗೃತಿ ಮೂಡಿಸುವುದು, ಗ್ರಾ

16 Jan 2026 8:15 am
ಕೆಐಎನಲ್ಲಿ ಪ್ರಯಾಣಿಕರ ಸಂಚಾರ ಶೇ.8ರಷ್ಟು ಬೆಳವಣಿಗೆ; ಒಂದೇ ವರ್ಷದಲ್ಲಿ 43.82 ಲಕ್ಷ ಜನ ಓಡಾಟ

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು 2025ರ ಹಣಕಾಸು ವರ್ಷದಲ್ಲಿ ಪ್ರಯಾಣಿಕರ ಸಂಚಾರದಲ್ಲಿ ದಾಖಲೆ ನಿರ್ಮಿಸಿದ್ದು, ಶೇ.8ರಷ್ಟು ಬೆಳವಣಿಗೆ ಸಾಧಿಸಿದೆ. ದೇಶೀಯ ವಿಮಾನಗಳ ಕಾರ್ಯಾಚರಣೆಯಲ್ಲಿ ಮೂರನೇ ಸ್ಥಾನದಿಂದ ಎರಡನೇ ಸ

16 Jan 2026 7:11 am
ವಿಶ್ವವಿಖ್ಯಾತ ಹಂಪಿ ಉತ್ಸವಕ್ಕೆ ಮುಹೂರ್ತ ಫಿಕ್ಸ್‌; ಎಂದಿನಿಂದ ಆರಂಭ, ಎಷ್ಟು ದಿನ ಇರಲಿದೆ?

ವಿಜಯನಗರದ ಗತವೈಭವ ಸಾರುವ ಹಂಪಿ ಉತ್ಸವವನ್ನು ಅದ್ದೂರಿಯಾಗಿ ಆಚರಿಸಲು ಈಗಾಗಲೇ ಜಿಲ್ಲಾಡಳಿತ ಸಿದ್ಧತೆ ಮಾಡಿಕೊಳ್ಳುತ್ತಿವೆ. ಫೆಬ್ರವರಿ 13, 14, 15 ರಂದು ನಡೆಯುವ ಉತ್ಸವಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡುವರು. ಈ ಬಾರ

16 Jan 2026 6:40 am
ನಿವೇಶನ ರಹಿತರಿಗೆ ಸಂಕ್ರಾಂತಿ ಸಿಹಿ: ದಕ್ಷಿಣ ಕನ್ನಡದ ಪುತ್ತೂರು ತಾಲೂಕಿಗೆ ಬಂಪರ್ ಅವಕಾಶ, ಏನದು ಗೊತ್ತೆ?

ಪುತ್ತೂರು ತಾಲೂಕಿನ ನಿವೇಶನ ರಹಿತರಿಗೆ ಸಿಹಿ ಸುದ್ದಿ. ಈಗ ತಮ್ಮ ಗ್ರಾಪಂ ವ್ಯಾಪ್ತಿಯಲ್ಲಷ್ಟೇ ಅಲ್ಲದೆ ತಾಲೂಕಿನ ಯಾವುದೇ ಗ್ರಾಪಂ ಅಥವಾ ನಗರ ಪ್ರದೇಶದಲ್ಲಿ ನಿವೇಶನಕ್ಕೆ ಅರ್ಜಿ ಸಲ್ಲಿಸಬಹುದು. ರಾಜೀವ್‌ ಗಾಂಧಿ ವಸತಿ ನಿಗಮ ಈ

16 Jan 2026 6:11 am