SENSEX
NIFTY
GOLD
USD/INR

Weather

17    C
... ...View News by News Source
IND Vs SA- ಹಾರ್ದಿಕ್ ಪಾಂಡ್ಯ ಬಳಿಕ ವರುಣ್ ಚಕ್ರವರ್ತಿ ಸವಾರಿ; ಹರಿಣಗಳ ವಿರುದ್ಧ ಭಾರತಕ್ಕೆ ಟಿ20 ಸರಣಿ

ಭಾರತ ತಂಡ ದಕ್ಷಿಣ ಆಫ್ರಿಕಾ ವಿರುದ್ಧ 30 ರನ್ ಗಳಿಂದ ಗೆದ್ದು 5 ಪಂದ್ಯಗಳ ಟಿ20 ಸರಣಿಯನ್ನು 3-1 ಅಂತರದಿಂದ ತನ್ನದಾಗಿಸಿಕೊಂಡಿತು. ತಿಲಕ್ ವರ್ಮಾ ಅರ್ಧಶತಕ, ಹಾರ್ದಿಕ್ ಪಾಂಡ್ಯ ಅವರ ವೇಗದ ಅರ್ಧಶತಕ ಮತ್ತು ಆಲ್ರೌಂಡ್ ಆಟ, ವರುಣ್ ಚಕ್ರ

19 Dec 2025 11:14 pm
ಬೆಂಗಳೂರಿನಲ್ಲಿ ಪಿಯುಸಿ ವಿದ್ಯಾರ್ಥಿನಿಗೆ ಮದ್ಯ ಕುಡಿಸಿ ಅತ್ಯಾಚಾರ; ಗೆಳೆಯನ ವಿರುದ್ಧ ಪೋಕ್ಸೋ ಕೇಸ್

ಪಿಯುಸಿ ವಿದ್ಯಾರ್ಥಿನಿಯ ಮೇಲೆ ಅಪ್ರಾಪ್ತ ವಯಸ್ಕನೊಬ್ಬ ಅತ್ಯಾಚಾರ ಎಸಗಿದ ಘಟನೆ ಯಲಹಂಕದಲ್ಲಿ ಬೆಳಕಿಗೆ ಬಂದಿದೆ. ಅಪ್ರಾಪ್ತೆಗೆ ಮದ್ಯ ಕುಡಿಸಿ ಲಾಡ್ಜ್‌ಗೆ ಕರೆದೊಯ್ದು ಈ ಕೃತ್ಯ ಎಸಗಿದ್ದು, ಈ ವೇಳೆ ಇಬ್ಬರು ಗೆಳೆಯರು ಆತನಿಗೆ

19 Dec 2025 10:59 pm
ಪರಪ್ಪನ ಅಗ್ರಹಾರ ಜೈಲಿನಲ್ಲಿ ಬರೋಬ್ಬರಿ 101 ಮೊಬೈಲ್‌, ಇಯರ್‌ ಫೋನ್‌, ಚಾಕುಗಳು ಪತ್ತೆ; ಬೆಚ್ಚಿಬಿದ್ದ ಪೊಲೀಸರು

ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಅಕ್ರಮ ಚಟುವಟಿಕೆಗಳ ಮೇಲೆ ಅಧಿಕಾರಿಗಳು ಕಠಿಣ ಕ್ರಮ ಕೈಗೊಂಡಿದ್ದಾರೆ. ಒಂದು ತಿಂಗಳಲ್ಲಿ 101 ಮೊಬೈಲ್‌ಗಳು, ಸಿಮ್‌ಗಳು, ಚಾರ್ಜರ್‌ಗಳು, ಇಯರ್‌ಪೋನ್‌ಗಳು ಮತ್ತು ಚಾಕುಗಳು

19 Dec 2025 10:44 pm
ಚಿನ್ನ ಕಳ್ಳ ಸಾಗಣೆ ಪ್ರಕರಣ; ನಟಿ ರನ್ಯಾ ರಾವ್‌ಗೆ ಹೈಕೋರ್ಟ್‌ನಿಂದ ಸಿಗದ ರಿಲೀಫ್‌, ಸದ್ಯ ಜೈಲೇ ಗತಿ

ನಟಿ ರನ್ಯಾ ರಾವ್ ಚಿನ್ನ ಕಳ್ಳ ಸಾಗಣೆ ಪ್ರಕರಣದಲ್ಲಿ ಹೈಕೋರ್ಟ್‌ನಿಂದ ರಿಲೀಫ್‌ ಪಡೆಯುವಲ್ಲಿ ವಿಫಲರಾಗಿದ್ದಾರೆ. ಅವರ ಬಂಧನ ಅಕ್ರಮವೆಂದು ಸಲ್ಲಿಸಿದ್ದ ಅರ್ಜಿ ವಜಾಗೊಂಡಿದೆ. ಕೇಂದ್ರ ಸರ್ಕಾರದ ಕಾಪಿಪೋಸಾ ಕಾಯ್ದೆಯಡಿ ಬಂಧನವನ

19 Dec 2025 10:27 pm
ಕ್ರಿಸ್ಮಸ್‌, ಹೊಸ ವರ್ಷಾಚರಣೆಗೆ ಬೆಂಗಳೂರಿನ ಮಾಲ್‌, ಪಬ್‌, ರೆಸ್ಟೋರೆಂಟ್‌ಗಳು ಈ ನಿಯಮ ಪಾಲನೆ ಕಡ್ಡಾಯ

ಮಾಲ್‌ಗಳು, ಪಬ್‌ ಸೇರಿ ಹಲವು ವಾಣಿಜ್ಯ ಹೋಟೆಲ್‌ಗಳು ಸಾರ್ವಜನಿಕರ ಸುರಕ್ಷತೆಗಾಗಿ ಎಲ್ಲಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕು ಎಂದು ಪಾಲಿಕೆ ಆಯುಕ್ತರು ಸೂಚನೆ ನೀಡಿದ್ದಾರೆ. ಅಗ್ನಿಶಾಮಕ ಉಪಕರಣಗಳು ಕಾರ್ಯನಿರ್ವ

19 Dec 2025 9:39 pm
IND Vs SA- ಆಮೆಗತಿ ಬ್ಯಾಟಿಂಗ್ ಎಂಬ ಟೀಕೆಗೆ ಹಾರ್ದಿಕ್ ಪಾಂಡ್ಯ ತಿರುಗೇಟು; ಭಾರತದ ಪರ 2ನೇ ವೇಗದ ಟಿ20 ಶತಕ!

ಟೀಂ ಇಂಡಿಯಾ ಆಲ್-ರೌಂಡರ್ ಹಾರ್ದಿಕ್ ಪಾಂಡ್ಯ ಅವರು ದಕ್ಷಿಣ ಆಫ್ರಿಕಾ ವಿರುದ್ಧದ ಕೇವಲ 16 ಎಸೆತಗಳಲ್ಲಿ ತಮ್ಮ ಅರ್ಧಶತಕವನ್ನು ಪೂರೈಸುವ ಮೂಲಕ ಭಾರತದ ಪರ ಎರಡನೇ ಅತಿ ವೇಗದ ಟಿ20 ಅರ್ಧಶತಕವನ್ನು ಬಾರಿಸಿದ ಸಾಧನೆ ಮಾಡಿದ್ದಾರೆ. ಈ ಮ

19 Dec 2025 9:38 pm
ಹೈಕಮಾಂಡ್‌ ಮುಂದೆ ನನ್ನ - ಸಿಎಂ ನಡುವೆ ಒಪ್ಪಂದವಾಗಿದೆ; ಆ ಪ್ರಕಾರ ನಡೆದುಕೊಳ್ಳುತ್ತೇವೆ: ಡಿಕೆ ಶಿವಕುಮಾರ್

ನಾನು ಮತ್ತು ಮುಖ್ಯಮಂತ್ರಿಗಳ ನಡುವೆ ಒಪ್ಪಂದವಿದೆ, ಹೈಕಮಾಂಡ್ ನಿರ್ದೇಶನದಂತೆ ನಡೆದುಕೊಳ್ಳುತ್ತೇವೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು. ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಚರ್ಚೆ ಇಲ್ಲ, ಪಕ್ಷದ ಆದೇಶಕ್ಕೆ ನಾವು ಬದ್

19 Dec 2025 8:41 pm
ಕೋರ್ಟ್ ಆದೇಶದ ಹೆಸರಲ್ಲಿ ಮಂಗಳೂರಿನಲ್ಲಿ ಹೈಡ್ರಾಮಾ: ಸಿನಿಮೀಯ ಶೈಲಿಯಲ್ಲಿ ಲಾರಿ ಅಪಹರಣ!

ಮಂಗಳೂರಿನಲ್ಲಿ ಶುಕ್ರವಾರದಂದು ನಡೆದ ವಿಚಿತ್ರ ಘಟನೆಯೊಂದರಲ್ಲಿ, ಯುವಕರ ತಂಡವೊಂದು ಕೋರ್ಟ್ ವಾರಂಟ್ ಇದೆ ಎಂಬ ಸುಳ್ಳು ನೆಪವೊಡ್ಡಿ ಲಾರಿಯೊಂದನ್ನು ಅಪಹರಿಸಿದೆ. ನವದುರ್ಗಾ ಫುಡ್ ಪ್ರಾಡಕ್ಟ್ಸ್‌ಗೆ ಸೇರಿದ ಲಾರಿ ಚಾಲಕ ಬ್ರೆಡ

19 Dec 2025 8:26 pm
ಬೆಳಗಾವಿ ಅಧಿವೇಶನಕ್ಕೆ ತೆರೆ: ಲಕ್ಷ್ಮೀ ಹೆಬ್ಬಾಳ್ಕರ್ ಕ್ಷಮೆ, ದ್ವೇಷ ಭಾಷಣದ ವಿರುದ್ಧ ಬಿಲ್: 10 ದಿನದ 10 ಹೈಲೈಟ್ಸ್ ಇಲ್ಲಿದೆ

ಬೆಳಗಾವಿ ಸುವರ್ಣಸೌಧದಲ್ಲಿ 10 ದಿನಗಳ ವಿಧಾನಮಂಡಲ ಚಳಿಗಾಲದ ಅಧಿವೇಶನ ಮುಕ್ತಾಯಗೊಂಡಿದೆ. ಉತ್ತರ ಕರ್ನಾಟಕದ ಅಭಿವೃದ್ಧಿ, ಲಕ್ಷ್ಮೀ ಹೆಬ್ಬಾಳ್ಕರ್ ಕ್ಷಮೆ ಸೇರಿ ಯಾವ್ಯಾವ ವಿಧೇಯಕಗಳಿಗೆ ಅನುಮೋದನೆ ಸಿಕ್ಕಿದೆ. ಏನೆಲ್ಲ ಚರ್ಚೆಗ

19 Dec 2025 8:21 pm
ಅಂಡರ್ 19 ಏಷ್ಯಾ ಕಪ್ ಫೈನಲ್ ನಲ್ಲೂ ಇಂಡೋ- ಪಾಕ್ ಸೆಣೆಸಾಟ! ಭಾರತದ ಪಾಲಿಗೆ ಮತ್ತೊಂದು ಸೂಪರ್ ಸಂಡೇ ಆಗುತ್ತಾ?

Indo Pak Cricket Rivalry- ಕೇವಲ 2 ತಿಂಗಳ ಹಿಂದಷ್ಟೇ ಏಷ್ಯಾ ಕಪ್ ಫೈನಲ್ ನಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಿದ್ದವು. ಆ ಸೆಣೆಸಾಟದಲ್ಲಿ ಸೂರ್ಯಕುಮಾರ್ ಯಾದವ್ ನೇತೃದ ಭಾರತ ತಂಡ ಸೆಪ್ಟೆಂಬರ್ 28ರ ಭಾನುವಾರದಂದು ನಡೆದ ಫೈನಲ್

19 Dec 2025 7:57 pm
ಇದೇ ಕಾರಣಕ್ಕೆ ಬಾಸ್‌ಗಳು ಇಂಟರ್ನ್‌ಗಳ ಬಳಿ ಫ್ರೆಂಡ್ಲಿಯಾಗಿರೊಲ್ಲ: ರೆಡ್ಡಿಟ್‌ನಲ್ಲಿ ಪೋಸ್ಟ್ ವೈರಲ್‌

ಹೊಸದಾಗಿ ವೃತ್ತಿ ಜೀವನ ಆರಂಭಿಸುವ ಉದ್ಯೋಗಿಗಳು ಮೊದಲಿಗೆ ಹುಮ್ಮಸ್ಸಿನಿಂದ ಕೆಲಸ ಆರಂಭಿಸುತ್ತಾರೆ. ಅವರನ್ನು ಪರ್ಮನೆಂಟ್‌ ಮಾಡಿಕೊಂಡ ನಂತರ ಸಂಬಳ ಸಿಕ್ಕಾಗ ಬದಲಾಗಿಬಿಡುತ್ತಾರೆ. ಇಂಟರ್ನ್‌ಗಳಾಗಿದ್ದಾಗ ಹೆಚ್ಚುವರಿ ಕೆಲಸ,

19 Dec 2025 7:48 pm
ಒಂದಾದ ಮೇಲೊಂದು ಐಪಿಎಲ್‌ ಫ್ರಾಂಚೈಸಿಗಳ ಮಾರಾಟ, ಷೇರು ಮಾರಾಟದ ಪಟ್ಟಿ ಸೇರಿದ 3ನೇ ತಂಡ! ಯಾವುದು?

ಐಪಿಎಲ್‌ನ ಯಶಸ್ವಿ ಫ್ರಾಂಚೈಸಿಗಳಲ್ಲಿ ಒಂದಾದ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್‌) ತಂಡದ ಅಲ್ಪ ಪ್ರಮಾಣದ ಷೇರುಗಳನ್ನು ಮಾರಾಟ ಮಾಡಲು ಸಹ-ಮಾಲೀಕರಾದ ಮೆಹ್ತಾ ಗ್ರೂಪ್ ನಿರ್ಧರಿಸಿದೆ. ಇದಕ್ಕಾಗಿ ಹೂಡಿಕೆ ಬ್ಯಾಂಕ್ 'ನೊಮುರಾ'

19 Dec 2025 7:44 pm
ರೇಗಿಸಿದ ಗಿಲ್ಲಿ, ರೊಚ್ಚಿಗೆದ್ದ ರಘು!

ರೇಗಿಸಿದ ಗಿಲ್ಲಿ, ರೊಚ್ಚಿಗೆದ್ದ ರಘು!

19 Dec 2025 6:49 pm
Asthma:ಅಸ್ತಮಾ(ಉಬ್ಬಸ) ಇದ್ದವರು ಚಳಿಗಾಲದಲ್ಲಿ ಆರೋಗ್ಯ ಕಾಪಾಡೋದು ಹೇಗೆ?Dr Shivakumar

Asthma:ಅಸ್ತಮಾ(ಉಬ್ಬಸ) ಇದ್ದವರು ಚಳಿಗಾಲದಲ್ಲಿ ಆರೋಗ್ಯ ಕಾಪಾಡೋದು ಹೇಗೆ?Dr Shivakumar

19 Dec 2025 6:44 pm
ಸರ್ಕಾರಿ ಭೂಮಿ ಒತ್ತುವರಿ ಆರೋಪಕ್ಕೆ ಸದನದಲ್ಲೇ ಉತ್ತರ ನೀಡಿದ ಕೃಷ್ಣ ಬೈರೇಗೌಡ; ಸಚಿವರ ಸ್ಪಷ್ಟನೆ ಏನು?

ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರ ವಿರುದ್ಧ ಕೆರೆ ಹಾಗೂ ಸ್ಮಶಾನ ಭೂಮಿ ಒತ್ತುವರಿ ಆರೋಪ ಕೇಳಿಬಂದಿತ್ತು. ಈ ಬಗ್ಗೆ ವಿಧಾನಸಭೆಯಲ್ಲಿ ಸಚಿವರು ಸ್ಪಷ್ಟನೆ ನೀಡಿದರು. ಗರುಡಪಾಳ್ಯ ಗ್ರಾಮದ ಜಮೀನು ತಮ್ಮ ತಾತನಿಗೆ ಭೋಗ್ಯಕ್ಕೆ ಬಂದು

19 Dec 2025 6:24 pm
Bengaluru Crimes: ಆಟವಾಡುತ್ತಿದ್ದ ಮಗುವನ್ನು ಫುಟ್‌ಬಾಲ್‌ನಂತೆ ಒದ್ದ ಜಿಮ್‌ ಟ್ರೈನರ್

ಬೆಂಗಳೂರಿನ ತ್ಯಾಗರಾಜನಗರದಲ್ಲಿ ಅಮಾನವೀಯ ಕೃತ್ಯವೊಂದು ಬೆಳಕಿಗೆ ಬಂದಿದೆ. ಮಾನಸಿಕ ಅಸ್ವಸ್ಥನೊಬ್ಬ ಮನೆಯಿಂದ ಹೊರಗೆ ಆಟವಾಡುತ್ತಿದ್ದ ಬಾಲಕನನ್ನು ಫುಟ್‌ಬಾಲ್‌ನಂತೆ ಒದ್ದಿರುವುದು ಬೆಳಕಿಗೆ ಬಂದಿದೆ. ಐದು ವರ್ಷದ ಪುಟ್ಟ ಬ

19 Dec 2025 6:20 pm
‘ಗೂಗಲ್ ಪೇ’ ಕ್ರೆಡಿಟ್ ಕಾರ್ಡ್ ಬಿಡುಗಡೆ - ಯುಪಿಐ ಲಿಂಕ್ಡ್ ಬ್ಯಾಂಕ್ ಖಾತೆಯಲ್ಲಿ ಹಣವಿಲ್ಲದಿದ್ರೂ ಪಾವತಿ ಸಾಧ್ಯ

ಗೂಗಲ್ ಪೇ ಭಾರತದ ಮೊಟ್ಟಮೊದಲ ಯುಪಿಐ ಲಿಂಕ್ಡ್ ಕ್ರೆಡಿಟ್ ಕಾರ್ಡ್ ಅನ್ನು ಬಿಡುಗಡೆ ಮಾಡಿದ್ದು, ಡಿಜಿಟಲ್ ಪಾವತಿ ವ್ಯವಸ್ಥೆಯಲ್ಲಿ ಹೊಸ ಕ್ರಾಂತಿ ಸೃಷ್ಟಿಸಿದೆ. ಈ ಕಾರ್ಡ್ ಅನ್ನು ನೇರವಾಗಿ ಯುಪಿಐಗೆ ಜೋಡಿಸಿ ಸುಲಭವಾಗಿ ವಹಿವಾಟ

19 Dec 2025 5:30 pm
ʻ ಕೇಂದ್ರ ಬಿಜೆಪಿಯ ದ್ವೇಷದ ರಾಜಕಾರಣ ತಮಿಳುನಾಡಿನಲ್ಲಿ ನಡೆಯಲ್ಲʼ: ಉದಯನಿಧಿ ಸ್ಟಾಲಿನ್

ಕೇಂದ್ರದ ಬಿಜೆಪಿ ಸರ್ಕಾರ ತಮಿಳುನಾಡು ಮತ್ತು ತಮಿಳರ ಮೇಲೆ ದ್ವೇಷ ಹೊಂದಿದ್ದು, ಜನರನ್ನು ವಿಭಜಿಸಲು ಪ್ರಯತ್ನಿಸುತ್ತಿದೆ ಎಂದು ಮದುರೈನಲ್ಲಿ ನಡೆದ ಕ್ರಿಸ್ಮಸ್ ಸಂಭ್ರಮಾಚರಣೆಯಲ್ಲಿ ಭಾಗವಹಿಸಿದ ತಮಿಳುನಾಡು ಉಪಮುಖ್ಯಮಂತ್ರ

19 Dec 2025 5:29 pm
ಕಾಲವೇ ವಿಜಯೇಂದ್ರಗೆ ಎಲ್ಲಾ ಉತ್ತರ ನೀಡಲಿದೆ : ಗೋಕರ್ಣಕ್ಕೆ ಹೋಗುವ ಮುನ್ನ ಡಿಕೆ ಶಿವಕುಮಾರ್

DCM Vs BY Vijayendra : ಗೋಕರ್ಣಕ್ಕೆ ತೆರಳುವ ಮುನ್ನ, ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್, ಹಲವು ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ವಿಜಯೇಂದ್ರನಗೆ ಏನು ಹೇಳಬೇಕೋ ಅದನ್ನು ಹೇಳಿದ್ದೇನೆ, ಉಳಿದಿದ್ದಕ್ಕೆ ಸಮಯ ಸಂದರ್ಭ ಬರಲಿದೆ ಎಂ

19 Dec 2025 5:20 pm
ಭಾರತದ ಹಣಕಾಸು ವಲಯದಲ್ಲಿ ಬೃಹತ್‌ ಡೀಲ್‌, ಬರೋಬ್ಬರಿ ₹39,600 ಕೋಟಿ ಹೂಡಿಕೆ ಮಾಡಲಿದೆ ಜಪಾನ್‌ ಸಂಸ್ಥೆ

ಜಪಾನ್‌ನ ದಿಗ್ಗಜ ಬ್ಯಾಂಕ್ ಎಂಯುಎಫ್‌ಜಿ ಭಾರತದ ಶ್ರೀರಾಮ್ ಫೈನಾನ್ಸ್‌ನಲ್ಲಿ ಶೇ. 20ರಷ್ಟು ಪಾಲನ್ನು ಖರೀದಿಸಲು 39,600 ಕೋಟಿ ರೂ.ಗಳ ಬೃಹತ್ ಒಪ್ಪಂದ ಮಾಡಿಕೊಂಡಿದೆ. ಇದು ಭಾರತದ ಹಣಕಾಸು ವಲಯದ ಇತಿಹಾಸದಲ್ಲೇ ಅತಿದೊಡ್ಡ ವಿದೇಶಿ ನೇರ

19 Dec 2025 5:18 pm
ನೀವು ನಮ್ಮನ್ನು ಕೊಲ್ಲುತ್ತೀರಿ; 25 ಪತ್ರಕರ್ತರು ಒಳಗಿದ್ದಾಗಲೇ ಮಾಧ್ಯಮ ಕಚೇರಿಗೆ ಬೆಂಕಿ; ಬಾಂಗ್ಲಾದೇಶ ಧಗಧಗ!

ನೆರೆಯ ಬಾಂಗ್ಲಾದೇಶದಲ್ಲಿ ಹಿಂದೆಂದೂ ಕಂಡುಕೇಳರಿಯದ ಪ್ರತಿಭಟನೆಗಳು ಭುಗಿಲೆದ್ದಿವೆ. ದುರದೃಷ್ಟವಶಾತ ಈ ಪ್ರತಿಭಟನೆಗಳು ಭಾರತ ವಿರೋಧಿ ಅಜೆಂಡಾ ಹೊಂದಿದ್ದು, ಭಾರತದ ರಾಯಭಾರ ಕಚೇರಿಗಳ ಮೇಲೆ ದಾಳಿ ಮಾಡುವ ಪ್ರಯತ್ನಗಳು ನಡೆದಿ

19 Dec 2025 4:49 pm
ಪದೇ ಪದೇ ಇಂದು- ಮುಂದೂ ನಾನೇ ಸಿಎಂ ಎಂದು ಒತ್ತಿ ಹೇಳುತ್ತಿರುವ ಸಿದ್ದರಾಮಯ್ಯ: ಡಿಕೆಶಿ ಕ್ಯಾಂಪ್‌ನಲ್ಲಿ ತಳಮಳ

ಬೆಳಗಾವಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪದೇ ಪದೇ ತಾನೇ ಮುಖ್ಯಮಂತ್ರಿಯಾಗಿ ಮುಂದುವರಿಯುವುದಾಗಿ ಸದನದಲ್ಲಿ ಸ್ಪಷ್ಟಪಡಿಸಿದ್ದಾರೆ. ವಿಪಕ್ಷಗಳ ಕೆಣಕುವಿಕೆಗೆ ಉತ್ತರ ನೀಡುವ ನೆಪದಲ್ಲಿ ಡಿಕೆಶಿ ಬಣಕ್ಕೆ ಸಂದೇಶ ರವ

19 Dec 2025 4:21 pm
ವಿಜಯ್ ಹಜಾರೆ ಟ್ರೋಫಿ ಟೂರ್ನಿ; ಮುಂಬೈ ತಂಡದಲ್ಲಿ ರೋಹಿತ್ ಶರ್ಮಾ- ಯಶಸ್ವಿ ಜೈಸ್ವಾಲ್ ಗೇ ಜಾಗವಿಲ್ಲ! ಯಾಕೆ?

Mumbai Team For Vijay Hazare Trophy- ಬಿಸಿಸಿಐ ಕಟ್ಟುನಿಟ್ಟಿನ ನಿಯಮದ ಹೊರತಾಗಿಯೂ, ವಿಜಯ್ ಹಜಾರೆ ಟ್ರೋಫಿ ಟೂರ್ನಿ ಆಡಲಿರುವ ಮುಂಬೈ ತಂಡದಲ್ಲಿ ಭಾರತ ತಂಡದ ಆಟಗಾರರಾದ ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್, ಯಶಸ್ವಿ ಜೈಸ್ವಾಲ್ ಮತ್ತು ಶಿವಂ ದುಬೆ

19 Dec 2025 4:13 pm
ಬಾಂಗ್ಲಾದಲ್ಲಿ ಮತ್ತೆ ಭುಗಿಲೆದ್ದ ಹಿಂಸಾಚಾರ: ಮಾಧ್ಯಮಗಳ ಮೇಲೆ ದಾಳಿ; ʻಬಾಯ್ಕಾಟ್ ಇಂಡಿಯಾʼ ಕೂಗು ಹೆಚ್ಚಳ

ಬಾಂಗ್ಲಾದ ವಿದ್ಯಾರ್ಥಿ ನಾಯಕ ಷರೀಫ್‌ ಉಸ್ಮಾನ್‌ ನಿಧನದ ಹಿನ್ನೆಲೆ, ಹಿಂಸಾಚಾರ ಭುಗಿಲೆದ್ದಿದೆ. ಪ್ರತಿಭಟನಾಕಾರರು ಬಾಂಗ್ಲಾದೇಶದ ಸ್ಥಾಪಕ ಶೇಖ್ ಮುಜಿಬುರ್ ರೆಹಮಾನ್ ಅವರ ಐತಿಹಾಸಿಕ ನಿವಾಸವನ್ನು ಜೆಸಿಬಿ ಬಳಸಿ ಧ್ವಂಸಗೊಳಿ

19 Dec 2025 4:03 pm
ಬಿಜೆಪಿ ಶಾಸಕರಿಗೆ ಬಂಧನ ಭೀತಿ, ನಿರೀಕ್ಷಣಾ ಜಾಮೀನು ನೀಡಲು ನಿರಾಕರಿಸಿದ ಹೈಕೋರ್ಟ್‌

ಬಿಕ್ಲು ಶಿವ ಕೊಲೆ ಪ್ರಕರಣದಲ್ಲಿ ಬಿಜೆಪಿ ಶಾಸಕ ಹಾಗೂ ಮಾಜಿ ಸಚಿವ ಬೈರತಿ ಬಸವರಾಜು ಅವರಿಗೆ ಹೈಕೋರ್ಟ್‌ನಲ್ಲಿ ಮಿಶ್ರ ಫಲಿತಾಂಶ ಸಿಕ್ಕಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ವಿರುದ್ಧ ಕಠಿಣ 'ಕೋಕಾ' (KCOCA) ಕಾಯ್ದೆಯಡಿ ಹೊರಡಿಸಲಾ

19 Dec 2025 3:57 pm
ಉತ್ತರಕ್ಕೆ ಸಿಎಂ ಉತ್ತರದಲ್ಲಿಲ್ಲ ವಿಶೇಷ ಘೋಷಣೆ: ತಲಾ ಆದಾಯ ವೃದ್ದಿಗೆ ಕ್ರಮದ ಭರವಸೆ, ವಿಪಕ್ಷಗಳ ತರಾಟೆ

ಬೆಳಗಾವಿ ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆಗಳ ಕುರಿತು ನಡೆದ ಚರ್ಚೆಗೆ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದರು. ವಿಶೇಷ ಪ್ಯಾಕೇಜ್ ಘೋಷಣೆ ನಿರೀಕ್ಷೆ ಹುಸಿಯಾದರೂ, ನೀರಾವರಿ ಯೋಜನೆಗಳಿಗೆ ಕೇಂದ್ರದ ಅನುಮತಿ ಅಗತ್

19 Dec 2025 3:29 pm
ಬೆಂಗಳೂರು 2ನೇ ವಿಮಾನ ನಿಲ್ದಾಣ: ಷರತ್ತಿನ ಬಗ್ಗೆ ಸ್ಪಷ್ಟನೆ ನೀಡಿದ ಸಚಿವ ಎಂಬಿ ಪಾಟೀಲ್; ಏನದು?

ಬೆಂಗಳೂರಿನಲ್ಲಿ ಎರಡನೇ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣಕ್ಕೆ 2033ರವರೆಗೆ ಬಿಐಎಎಲ್ ಅನುಮತಿ ಬೇಕಾಗಿದ್ದರೂ, ರಾಜ್ಯ ಸರ್ಕಾರ ದೂರದೃಷ್ಟಿಯಿಂದ ಈಗಲೇ ಕೆಲಸ ಆರಂಭಿಸಿದೆ. ದೇವನಹಳ್ಳಿಯ ವಿಮಾನ ನಿಲ್ದಾಣದ ಷರತ್ತು ಸಡಿಲಿ

19 Dec 2025 3:17 pm
ಸುಮಾತ್ರಾ ಪ್ರವಾಹದಲ್ಲಿ ಜೀವ ಉಳಿಸಿಕೊಳ್ಳಲು ಆನೆ ಮೇಲೇರಿದ ಹುಲಿ! ವಿಡಿಯೋ ನೋಡಿ ಬೆರಗಾದ್ರಾ? ಇಲ್ಲಿದೆ ನೋಡಿ ಟ್ವಿಸ್ಟ್!

ಚಂಡಮಾರುತ 'ಸೆನ್ಯಾರ್' ನಿಂದ ಉಂಟಾದ ಪ್ರವಾಹದ ವೇಳೆ ಆನೆಯೊಂದು ಹುಲಿಯನ್ನು ರಕ್ಷಿಸುವ ವಿಡಿಯೋ ವೈರಲ್ ಆಗಿದೆ. ಆದರೆ ಇದು ನಿಜವಲ್ಲ, ಕೃತಕ ಬುದ್ಧಿಮತ್ತೆ (AI) ಬಳಸಿ ರಚಿಸಲಾದ ವಿಡಿಯೋ ಎಂದು ಸ್ಪಷ್ಟವಾಗಿದೆ. ಈ ವಿಡಿಯೋ ದಕ್ಷಿಣ ಮತ್

19 Dec 2025 3:11 pm
ವಾಯು ಮಾಲಿನ್ಯದ ಬಗ್ಗೆ ಚರ್ಚೆಯೇ ಇಲ್ಲದೇ ಸಂಸತ್ತಿನ ಚಳಿಗಾಲದ ಅಧಿವೇಶನ ಮುಕ್ತಾಯ

ಸಂಸತ್ತಿನ ಚಳಿಗಾಲದ ಅಧಿವೇಶನ ಮುಕ್ತಾಯಗೊಂಡಿದ್ದು, ದೆಹಲಿಯ ವಾಯು ಮಾಲಿನ್ಯದ ಬಗ್ಗೆ ನಿರೀಕ್ಷಿತ ಚರ್ಚೆ ನಡೆಯಲಿಲ್ಲ. ಪರಮಾಣು ಶಕ್ತಿ ಮತ್ತು ಗ್ರಾಮೀಣ ಉದ್ಯೋಗಕ್ಕೆ ಸಂಬಂಧಿಸಿದ ಪ್ರಮುಖ ಮಸೂದೆಗಳು ಅಂಗೀಕಾರಗೊಂಡವು. ವಾಯು ಮ

19 Dec 2025 1:59 pm
ಅಮೆರಿಕಾದಲ್ಲಿ ಜೆಟ್ ವಿಮಾನ ದುರಂತ : ಖ್ಯಾತ NASCAR ರೇಸ್ ಡ್ರೈವರ್ ಸೇರಿದಂತೆ 7 ಮಂದಿ ಸಾವು

ಉತ್ತರ ಕೆರೊಲಿನಾದಲ್ಲಿ ಖಾಸಗಿ ಜೆಟ್ ವಿಮಾನ ದುರಂತದಲ್ಲಿ ಮಾಜಿ NASCAR ರೇಸ್ ಡ್ರೈವರ್ ಗ್ರೆಗ್ ಬಿಫ್ಲೆ, ಅವರ ಪತ್ನಿ, ಇಬ್ಬರು ಮಕ್ಕಳು ಸೇರಿದಂತೆ ಏಳು ಮಂದಿ ಸಾವನ್ನಪ್ಪಿದ್ದಾರೆ. ವಿಮಾನ ಟೇಕ್ ಆಫ್ ಆದ ತಕ್ಷಣವೇ ಲ್ಯಾಂಡ್ ಆಗಲು ಯತ

19 Dec 2025 1:40 pm
ಗ್ರಾಹಕರ ಜೇಬಿಗೆ ತರಕಾರಿ ಬೆಲೆ ಏರಿಕೆ ಬಿಸಿ

ವಿಜಯನಗರ ಜಿಲ್ಲೆಯ ಕೊಟ್ಟೂರಿನಲ್ಲಿ ಈರುಳ್ಳಿ, ಟೊಮೆಟೊ, ಮೆಣಸಿನಕಾಯಿ ಸೇರಿದಂತೆ ಬಹುತೇಕ ತರಕಾರಿಗಳ ಬೆಲೆ ಗಗನಕ್ಕೇರಿದೆ. ಅತಿಯಾದ ಚಳಿ ಮತ್ತು ಮಂಜಿನಿಂದಾಗಿ ತರಕಾರಿ ಗಿಡಗಳಲ್ಲಿ ಕಾಯಿಗಳು ಉದುರುತ್ತಿರುವುದು, ಹಾಗೂ ಈರುಳ್

19 Dec 2025 11:45 am
ಸದನ ಸ್ವಾರಸ್ಯ: ಸಿದ್ದರಾಮಯ್ಯಗೆ ದೈಹಿಕ ಅಲ್ಲ, ರಾಜಕೀಯ ನಿಶಕ್ತಿ ಇದೆ ಎಂದು ಕಾಲೆಳೆದ ವಿಪಕ್ಷ: ಸಿಎಂ ಕೊಟ್ಟ ಖಡಕ್ ಉತ್ತರ ಹೀಗಿತ್ತು

ಬೆಳಗಾವಿ ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ದೈಹಿಕ ನಿಶಕ್ತಿಗಿಂತ ರಾಜಕೀಯ ನಿಶಕ್ತಿ ಇದೆ ಎಂದು ವಿಪಕ್ಷ ಸದಸ್ಯರು ಲೇವಡಿ ಮಾಡಿದರು. ಉತ್ತರ ಕರ್ನಾಟಕದ ಬಗ್ಗಿಗಿನ ಚರ್ಚೆಗೆ ಉತ್ತರಿಸುವಾಗ ಈ ಸ್ವಾರಸ್ಯಕರ

19 Dec 2025 11:33 am
ಬಿಲಾವಲ್‌ ಬುಟ್ಟೊ ಎಂಟ್ರಿಗೆ ಪಾಕ್‌ ನಲ್ಲಿ ಬ್ಯಾನ್‌ ಆದ ಧುರಂಧರ್‌ ಚಿತ್ರದ ಹಾಡು; ವಿಡಿಯೋ ವೈರಲ್‌, ಇದು ಭಾರತೀಯ ಸಿನಿಮಾ ಪವರ್‌ ಅಂತಿರೋ ನೆಟ್ಟಿಗರು!

ಬಿದ್ದ ಸ್ಥಳದಲ್ಲೇ ಎದ್ದು, ಸಾಧನೆ ಮಾಡೋದು ಭಾರತೀಯರ ನರನರಗಳಲ್ಲೂ ಇರುವ ಅಂಶ.. ಇದು ಕೇವಲ ಭಾರತೀಯರಿಗೆ ಮಾತ್ರವಲ್ಲ, ಭಾರತದ ಸಿನಿಮಾಗಳಲ್ಲೂ ಇದೆ ಎಂದು ಸಾಬೀತಾಗುವ ಸನ್ನಿವೇಶವೊಂದು ನಡೆದಿದೆ. ಪಾಕ್‌ ವಿರೋಧಿ ಅಂಶವಿದೆ ಎಂದು ಅರ

19 Dec 2025 11:28 am
ಮಕ್ಕಳ ಓದಿಗಾಗಿ ಬೆಳಗಾವಿಯ ಗ್ರಾಮವೊಂದರಲ್ಲಿ ಕ್ರಾಂತಿಕಾರಿ ನಡೆ: ಟಿವಿ-ಫೋನ್ ಬಂದ್‌ ಮಾಡಿ 12 ಸಾವಿರ ನಿವಾಸಿಗಳ ಸಾಥ್

ಬೆಳಗಾವಿಯ ಹಳಗ ಗ್ರಾಮವು ಮಕ್ಕಳ ಓದಿಗಾಗಿ ಡಿಜಿಟಲ್ ಉಪವಾಸ ಕೈಗೊಂಡಿದೆ. ಪ್ರತಿದಿನ ಸಂಜೆ 7 ರಿಂದ 9 ರವರೆಗೆ ಟಿವಿ, ಮೊಬೈಲ್ ಬಂದ್ ಮಾಡಿ, ಈ ಸಮಯವನ್ನು ಓದು ಮತ್ತು ಸಂವಾದಕ್ಕೆ ಮೀಸಲಿಡಲಾಗಿದೆ. ಮಹಾರಾಷ್ಟ್ರದ ಯಶಸ್ವಿ ಪ್ರಯೋಗದಿಂದ

19 Dec 2025 11:26 am
ಪ್ರಧಾನಿ ಮೋದಿ ಇಥಿಯೋಪಿಯಾ ಪ್ರವಾಸ : ಹೋಟೆಲ್ ನಲ್ಲಿ ಅವರನ್ನು ಸ್ವಾಗತಿಸಿದ್ದು ಯಾರು ಗೊತ್ತಾ?

PM Modi Ethiopia Visit : ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಇತ್ತೀಚಿನ ಇಥಿಯೋಪಿಯಾ ಪ್ರವಾಸದ ವೇಳೆ, ಹೋಟೆಲ್ ನಲ್ಲಿ ಅವರನ್ನು ಸ್ವಾಗತಿಸಿದ್ದು ಉಡುಪಿ ಜಿಲ್ಲೆಯ ವ್ಯಕ್ತಿ ವಿಶಾಲ್ ಪೂಜಾರಿ. ಪೂಜಾರಿಯವರ ಈ ಯಶಸ್ಸಿನ ಕಥೆ, ಕನಸುಗಳನ್ನು ಕಾಣು

19 Dec 2025 11:12 am
ಮಲ್ಯರ ಹುಟ್ಟುಹಬ್ಬಕ್ಕಾಗಿ ಲಂಡನ್ನಿನಲ್ಲಿ ಲಲಿತ್ ಮೋದಿ ಭರ್ಜರಿ ಪಾರ್ಟಿ! ಬೆಂಗಳೂರಿನ ಖ್ಯಾತ ಉದ್ಯಮಿ ಭಾಗಿ!

ಭಾರತದ ಆರ್ಥಿಕ ಅಕ್ರಮ ಆರೋಪಿ, ಐಪಿಎಲ್ ಮಾಜಿ ಮುಖ್ಯಸ್ಥ ವಿಜಯ್ ಮಲ್ಯ ಲಂಡನ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಉದ್ಯಮಿ ಲಲಿತ್ ಮೋದಿಯವರು ವಿಜಯ್ ಮಲ್ಯರ ಹುಟ್ಟುಹಬ್ಬದ ಅಂಗವಾಗಿ ಭರ್ಜರಿ ಪಾರ್ಟಿ ಆಯೋಜಿಸಿದ್ದರು. ಈ ಪಾರ್ಟಿಯಲ್ಲ

19 Dec 2025 10:28 am
ರಕ್ಷಿತಾ - ಧ್ರುವಂತ್‌ ಕೊಟ್ಟ ಕೆಲಸಕ್ಕೆ ಎಲ್ಲರೂ ಸುಸ್ತು!

ರಕ್ಷಿತಾ - ಧ್ರುವಂತ್‌ ಕೊಟ್ಟ ಕೆಲಸಕ್ಕೆ ಎಲ್ಲರೂ ಸುಸ್ತು!

19 Dec 2025 10:27 am
ಹೆಬ್ಬಾಳ ಜಂಕ್ಷನ್‌ ಮೇಲ್ಸೇತುವೆ ಎರಡನೇ ಲೂಪ್‌ ಸಿದ್ಧ; ಉದ್ಘಾಟನೆ ದಿನಾಂಕದ ಬಗ್ಗೆ ಬಿಡಿಎ ಮಹತ್ವದ ಘೋಷಣೆ

ರಾಜಧಾನಿ ಬೆಂಗಳೂರಿನ ಹೆಬ್ಬಾಳ ಜಂಕ್ಷನ್‌ ದಾಟಿ ಮನೆ ಸೇರುವುದು ಎಂದರೆ ಒಂದು ಯುದ್ಧ ಗೆಲ್ಲುವುದಕ್ಕೆ ಸಮ. ಇಲ್ಲಿನ ಸಂಚಾರ ದಟ್ಟಣೆ ಜನರನ್ನು ಹೈರಾಣು ಮಾಡಿದೆ. ಆದರೆ ಈಗಾಗಲೇ ಕೆ.ಆರ್‌.ಪುರಂನಿಂದ ಹೆಬ್ಬಾಳ ಸೇರುವ ಮೊದಲ ಮೇಲ್ಸೇ

19 Dec 2025 10:25 am
Gold Rate Fall: ಚಿನ್ನದ ಬೆಲೆ ಕುಸಿತ: ಬೆಳ್ಳಿ ಬೆಲೆಯೂ ಇಳಿಕೆ, ಎಷ್ಟಾಗಿದೆ ನೋಡಿ 10 ಗ್ರಾಂ ಚಿನ್ನದ ಬೆಲೆ

ಬೆಂಗಳೂರಿನಲ್ಲಿ ಚಿನ್ನದ ಬೆಲೆಯಲ್ಲಿ ಹಾವು ಏಣಿ ಆಟ ಮುಂದುವರಿದಿದ್ದು, ಇಮದು ಕುಸಿತ ಆಗಿದೆ. ಆದರೂ ಚಿನ್ನದ ಬೆಲೆ ದಾಖಲೆ ಮಟ್ಟದಲ್ಲೇ ಮುಂದುವರಿಯುತ್ತಿದೆ. ಬೆಳ್ಳಿ ಬೆಲೆ ಕೊಂಚ ಕುಸಿತ ಆಗಿದೆ.

19 Dec 2025 10:20 am
ಗ್ರಾಮೀಣ ಸ್ತ್ರೀಯರಿಗೆ ಎಂಕೆಪಿಸಿ ಆರ್ಥಿಕ ಶಕ್ತಿ

ದಾವಣಗೆರೆ ಜಿಲ್ಲೆಯಲ್ಲಿ ಮಹಿಳೆಯರ ಆರ್ಥಿಕ ಸಬಲೀಕರಣಕ್ಕಾಗಿ ಎರಡು ಮಹಿಳಾ ರೈತ ಉತ್ಪಾದಕ ಕಂಪನಿಗಳನ್ನು ಸ್ಥಾಪಿಸಲಾಗಿದೆ. ಬಿಳಿಚೋಡು ಮತ್ತು ಬಾಡಾ ಗ್ರಾಮಗಳಲ್ಲಿ ಆರಂಭವಾದ ಈ ಕಂಪನಿಗಳು ಕೃಷಿ ಸಾಮಗ್ರಿ ಮಾರಾಟ, ಆಹಾರ ಸಂಸ್ಕರ

19 Dec 2025 10:18 am
ಗೃಹಜ್ಯೋತಿ ಯೋಜನೆ ಜಾರಿ ನಡುವೆಯೂ ನಿಲ್ಲದ ವಿದ್ಯುತ್ ಕಳವು

ಬಳ್ಳಾರಿ ಜಿಲ್ಲೆಯಲ್ಲಿ ಗೃಹಜ್ಯೋತಿ ಯೋಜನೆಯಡಿ ಉಚಿತ ವಿದ್ಯುತ್ ನೀಡುತ್ತಿದ್ದರೂ, ವಿದ್ಯುತ್ ಕಳವು ಪ್ರಕರಣಗಳು ಹೆಚ್ಚುತ್ತಿವೆ. ಕಳೆದ ಮೂರು ವರ್ಷಗಳಲ್ಲಿ 6,570 ಪ್ರಕರಣಗಳಲ್ಲಿ 1454.69 ಲಕ್ಷ ರೂ. ದಂಡ ವಿಧಿಸಲಾಗಿದೆ. ಸ್ಲಂ ಪ್ರದೇಶಗ

19 Dec 2025 9:54 am
ಸಮಾಜ ವಿರೋಧಿ ಕೃತ್ಯದ ಆರೋಪ: ದಕ್ಷಿಣ ಕನ್ನಡ, ಉಡುಪಿಯಲ್ಲಿ 2 ವರ್ಷದಲ್ಲಿ 164 ಮಂದಿ ಗಡಿಪಾರು!

ಕಳೆದ 2 ವರ್ಷಗಳಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಸಮಾಜ ವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾದ 164 ಮಂದಿಯನ್ನು ಗಡಿಪಾರು ಮಾಡಲಾಗಿದೆ. ಕಾನೂನು ಬಾಹಿರ ಚಟುವಟಿಕೆ, ಕೋಮು ಗಲಭೆ ಮತ್ತು ರೌಡಿ ಕೃತ್ಯಗಳಲ್ಲಿ ತೊಡಗಿದ

19 Dec 2025 9:43 am
ಜನ ಗುಂಡೇಟಿನಿಂದ ಸತ್ತಾಗಲೇ G RAM G ಹಿಂಪಡೆಯುತ್ತೀರಾ? ದೇಶವ್ಯಾಪಿ ಪ್ರತಿಭಟನೆಯ ಎಚ್ಚರಿಕೆ ನೀಡಿದ ಮಲ್ಲಿಕಾರ್ಜುನ ಖರ್ಗೆ!

MGNREGA ಯೋಜನೆಯನ್ನು VB-G RAM G ಎಂದು ಮರುನಾಮಕರಣ ಮಾಡುವ ಕೇಂದ್ರ ಸರ್ಕಾರದ ವಿಧೇಯಕವನ್ನು ತೀವ್ರವಾಗಿ ವಿರೋಧಿಸಿರುವ ರಾಜ್ಯಸಭೆ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ, ಈ ಕಾನೂನಿನ ವಿರುದ್ಧ ದೇಶದ ಜನ ಬೀದಿಗಿಳಿದು ಪ್ರತಿಭಟನೆ ಮಾಡ

19 Dec 2025 9:13 am
2025ರ ಕೇರಳ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ: 6 ಚಿತ್ರಗಳ ಪ್ರದರ್ಶನಕ್ಕೆ ವಿದೇಶಾಂಗ ಸಚಿವಾಲಯದಿಂದ ಬ್ಯಾನ್‌ ಬಿಸಿ, ಕಾರಣವೇನು?

2025ರ ಕೇರಳ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ 6 ಚಿತ್ರಗಳನ್ನು ಪ್ರದರ್ಶಿಸದಂತೆ ವಿದೇಶಾಂಗ ಸಚಿವಾಲಯ ಆದೇಶಿಸಿದೆ. ಸೆನ್ಸಾರ್ ವಿನಾಯಿತಿ ಪಡೆಯದ ಈ ಚಿತ್ರಗಳನ್ನು ಪ್ರದರ್ಶಿಸುವುದು ದೇಶದ ಭದ್ರತೆಗೆ ಒಳ್ಳೆಯದಲ್ಲ ಎಂದು ಸ

19 Dec 2025 9:03 am
ಗೃಹಲಕ್ಷ್ಮಿ ವಿಳಂಬಕ್ಕೂ ಟಿಪ್ಪು ಸ್ತುಲಾನ್ ತಂದೆ ಹೈದರ್ ಆಲಿಗೂ ಏನು ಸಂಬಂಧ : ಇಲ್ಲಿದೆ ಕನೆಕ್ಷನ್

BJP MLA Suresh Kumar : ಕರ್ನಾಟಕದಲ್ಲಿ ಅಧಿಕಾರಕ್ಕೆ ಬರಲು ಪ್ರಮುಖ ಕಾರಣವಾದ ಪಂಚ ಗ್ಯಾರಂಟಿ ಸ್ಕೀಂಗಳ ಪೈಕಿ ಒಂದಾದ ಗೃಹಲಕ್ಷ್ಮಿ ಯೋಜನೆಯ ಪಾವತಿ ವಿಳಂಬ ಆಗುತ್ತಿರುವುದು ದೊಡ್ಡ ಮಟ್ಟದಲ್ಲಿ ಸುದ್ದಿಯಾಗುತ್ತಿದೆ. ಈ ಸಂಬಂಧ, ಬಿಜೆಪಿ ಶಾಸಕ

19 Dec 2025 8:49 am
ಬಾಂಗ್ಲಾದೇಶದ ವಿದ್ಯಾರ್ಥಿ ನಾಯಕ ಶರೀಫ್ ಉಸ್ಮಾನ್ ಹಾದಿ ನಿಧನ; ಯಾರಿವರು?

ಬಾಂಗ್ಲಾದೇಶದ ವಿದ್ಯಾರ್ಥಿ ನಾಯಕ ಶರೀಫ್ ಉಸ್ಮಾನ್ ಹಾದಿ ಅವರು ಸಿಂಗಾಪುರದಲ್ಲಿ ನಿಧನರಾದ ನಂತರ ದೇಶಾದ್ಯಂತ ಪ್ರತಿಭಟನೆಗಳು ಭುಗಿಲೆದ್ದಿವೆ. ಶೆಕ್ ಹಸೀನಾ ಸರ್ಕಾರದ ವಿರುದ್ಧದ ಪ್ರತಿಭಟನೆಗಳಲ್ಲಿ ಪ್ರಮುಖ ಪಾತ್ರ ವಹಿಸಿದ್

19 Dec 2025 8:35 am
ಡಿಕೆ ಶಿವಕುಮಾರ್ ಆಪ್ತ ಕಾರ್ಯದರ್ಶಿ ಕಾರು ಅಪಘಾತ: ಬೈಕ್ ಸವಾರ ಸಾವು, ಆಸ್ಪತ್ರೆಗೆ ಡಿಸಿಎಂ ಭೇಟಿ

ನಿನ್ನೆ ತಡರಾತ್ರಿ ನಡೆದ ದುರ್ಘಟನೆಯಲ್ಲಿ ಬೈಕ್ ಸವಾರ ಸಾವನ್ನಪ್ಪಿದ್ದು, ಡಿಕೆಶಿ ಆಪ್ತ ಸಹಾಯಕ ಹಾಗೂ ಅವರ ಕಾರು ಚಾಲಕನಿದ್ದ ಕಾರು ಪಲ್ಟಿಯಾಗಿದ್ದು, ಇಬ್ಬರೂ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರ ಆರೋಗ್ಯ ವಿಚಾರಿಸಿದ ಡಿಕೆಶಿ

19 Dec 2025 7:42 am
ನಾನು ಹಿಂದೂ ಮಹಿಳೆಯ ವೇಲ್‌ ತೆಗೆದಿದ್ದರೆ ಸುಮ್ಮನೆ ಇರ್ತಿದ್ರಾ?ಇನ್ನೂ ಏನೆನೆಲ್ಲಾ ಹೇಳಿಸುತ್ತೋ ನಿತೀಶ್‌ ಕುಮಾರ್‌ ಕೃತ್ಯ!

ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರ ಮಾನಸಿಕ ಆರೋಗ್ಯದ ಬಗ್ಗೆ ಅನೇಕ ಬಾರಿ ಚರ್ಚೆಗಳು ನಡೆದಿವೆ. ಸಾರ್ವಜನಿಕ ಸಮಾರಂಭದಲ್ಲಿ ಅವರು ತೋರುವ ವರ್ತನೆ ಕೆಲವೊಮ್ಮೆ ಮುಜುಗರ ಮತ್ತು ಕೋಪಕ್ಕೆ ಗುರಿಯಗುತ್ತಿವೆ. ಅದೇ ರೀತಿ ಸಾ

19 Dec 2025 6:51 am
ಎಚ್ಚರ: ಮೈಸೂರಲ್ಲಿ ಏಕ ಬಳಕೆ ಪ್ಲಾಸ್ಟಿಕ್‌ ನಿಯಂತ್ರಣಕ್ಕೆ ಟಾಸ್ಕ್‌ಫೋರ್ಸ್‌

ಮೈಸೂರು ನಗರದಲ್ಲಿ ಏಕ ಬಳಕೆ ಪ್ಲಾಸ್ಟಿಕ್‌ ನಿಯಂತ್ರಿಸಲು ಮಾಲಿನ್ಯ ನಿಯಂತ್ರಣ ಮಂಡಳಿ ಟಾಸ್ಕ್‌ಫೋರ್ಸ್‌ ರಚಿಸಲಿದೆ. ಈ ವಿಶೇಷ ಕಾರ್ಯಪಡೆ ತಂಡ ಒಂದು ತಿಂಗಳಲ್ಲಿ ಅಸ್ತಿತ್ವಕ್ಕೆ ಬರಲಿದ್ದು, ಈ ತಂಡವು ಪ್ಲಾಸ್ಟಿಕ್‌ ಬಳಕೆ ವಿರ

19 Dec 2025 5:51 am
ದಕ್ಷಿಣ ಕನ್ನಡದಲ್ಲಿ ಕ್ಯಾನ್ಸರ್ ಪ್ರಕರಣ ಹೆಚ್ಚಳ: ಈ ವರ್ಷ 3000 ಪ್ರಕರಣ ಪತ್ತೆ

ರಾಜ್ಯದ 'ಗೃಹ ಆರೋಗ್ಯ' ಯೋಜನೆಯಿಂದಾಗಿ ಜನರ ಆರೋಗ್ಯ ಸಮಸ್ಯೆಗಳ ಪತ್ತೆ ಹಾಗೂ ಚಿಕಿತ್ಸೆ ಈ ಉತ್ತಮವಾಗಿ ನಡೆಯುತ್ತಿದೆ. ಗೃಹ ಆರೋಗ್ಯ ಅಭಿಯಾನದ ವೇಳೆ, ಈ ಜಿಲ್ಲೆಯಲ್ಲಿ ಬಾಯಿ, ಸ್ತನ ಮತ್ತು ಗರ್ಭಕಂಠದ ಕ್ಯಾನ್ಸರ್ ಪ್ರಕರಣಗಳು ಇರು

19 Dec 2025 5:24 am
IND Vs SA 5th T20; ಅಹ್ಮದಾಬಾದ್ ಪಂದ್ಯದಿಂದ ಶುಭಮನ್ ಗಿಲ್ ಔಟ್; ಸಂಜು ಸ್ಯಾಮ್ಸನ್ ಗೆ ಚಾನ್ಸ್?

India Vs South Africa- ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಐದನೇ ಮತ್ತು ಕೊನೇ ಟಿ20 ಪಂದ್ಯ ಶುಕ್ರವಾರ ಅಹಮದಾಬಾದ್‌ನಲ್ಲಿ ನಡೆಯಲಿದೆ. ಭಾರತ ಸರಣಿಯಲ್ಲಿ 2-1 ಮುನ್ನಡೆ ಸಾಧಿಸಿದ್ದು, ಈ ಪಂದ್ಯ ಗೆದ್ದು ಸರಣಿ ವಶಪಡಿಸಿಕೊಳ್ಳುವ ತವಕದಲ್ಲಿೆ.

19 Dec 2025 12:17 am
ಮಹೇಶ್‌ ಶೆಟ್ಟಿ ತಿಮರೋಡಿ ವಿರುದ್ಧ ಮತ್ತೆ ಗಡಿಪಾರು ಆದೇಶ ಜಾರಿ; ಕಾರಣ ಏನು? ಆದೇಶದಲ್ಲಿ ಏನಿದೆ?

ಸೌಜನ್ಯ ಪರ ಹೋರಾಟಗಾರ ಮಹೇಶ್‌ ಶೆಟ್ಟಿ ತಿಮರೋಡಿ ಅವರನ್ನು ದಕ್ಷಿಣ ಕನ್ನಡ ಜಿಲ್ಲೆಯಿಂದ ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿಗೆ ಗಡಿಪಾರು ಮಾಡಿ ಪುತ್ತೂರು ಸಹಾಯಕ ಆಯುಕ್ತರು ಪರಿಷ್ಕೃತ ಆದೇಶ ಹೊರಡಿಸಿದ್ದಾರೆ. 32ಕ್ಕೂ ಹೆಚ್ಚು

18 Dec 2025 11:37 pm
ಮೈಸೂರು ಉದ್ಯಮಿಯಿಂದ ಹೊಸ ಹೆಜ್ಜೆ; ಲಘು ವಿಮಾನಯಾನ ಸೇವೆ ಆರಂಭಿಸಲು ಸಿದ್ಧತೆ, ಎಂದಿನಿಂದ ಆರಂಭ

ಮೈಸೂರಿನ ಉದ್ಯಮಿ ವಿಶ್ವ ಪ್ರಸಾದ್ ಆಳ್ವಾ ಅವರು 'ಸ್ಕ್ಯಾ‌ನ್‌ಜೆಟ್‌ ಏವಿಯೇಷನ್‌' ಹೆಸರಿನಲ್ಲಿ ವಿಮಾನಯಾನ ಸೇವೆ ಆರಂಭಿಸಲು ಸಿದ್ಧತೆ ನಡೆಸಿದ್ದಾರೆ. 150-200 ಕೋಟಿ ರೂ. ಹೂಡಿಕೆಯೊಂದಿಗೆ 2026ರ ಏಪ್ರಿಲ್‌ನಿಂದ ನೆರೆ ಜಿಲ್ಲೆ ಹಾಗೂ ರಾ

18 Dec 2025 11:05 pm
ವರ್ಲ್ಡ್ ಟೆನಿಸ್ ಲೀಗ್‌ನಲ್ಲಿ AOS ಈಗಲ್ಸ್ ಭರ್ಜರಿ ಪ್ರದರ್ಶನ; ಗೋಲ್ಡನ್ ಪಾಯಿಂಟ್ ನೊಂದಿಗೆ ಸುಮಿತ್ ನಾಗಲ್ ರೋಚಕ ಗೆಲುವು

WTL 2025- ಇದೀಗ ಬೆಂಗಳೂರಿನಲ್ಲಿ ನಡೆಯುತ್ತಿರುವ ವರ್ಲ್ಡ್ ಟೆನಿಸ್ ಲೀಗ್‌ನಲ್ಲಿ AOS ಈಗಲ್ಸ್ ತಂಡವು ಆಸ್ಸಿ ಮೇವರಿಕ್ಸ್ ಕೈಟ್ಸ್ ವಿರುದ್ಧ ರೋಚಕ ಗೆಲುವು ಸಾಧಿಸಿದೆ. ಭಾರತದ ಉದಯೋನ್ಮುಖ ಟೆನಿಲ್ ಪಟು ಸುಮಿತ್ ನಾಗಲ್ ನಿರ್ಣಾಯಕ ಗೋಲ್

18 Dec 2025 11:04 pm
ಬೆಳ್ಳಿ ಬೆಲೆ ಗುರುವಾರವೂ ₹3,000 ಏರಿಕೆ; ಹಳೆ ಖರೀದಿದಾರಿಗೆ ಖುಷಿ, ಹೊಸದಾಗಿ ಖರೀದಿಸುವವರಿಗೆ ತಲೆ ಬಿಸಿ!

ಈ ವರ್ಷ ಬೆಳ್ಳಿ ಬೆಲೆ ಗಗನಕ್ಕೇರಿದೆ. ಜನವರಿಯಲ್ಲಿ ಕೆ.ಜಿ.ಗೆ 90,500 ರೂ. ಇದ್ದ ಬೆಳ್ಳಿ, ಇದೀಗ 2,11,000 ರೂ. ತಲುಪಿದೆ. ಇದು ಸಾರ್ವಕಾಲಿಕ ದಾಖಲೆಯಾಗಿದೆ. ಜಾಗತಿಕ ಮಾರುಕಟ್ಟೆಯಲ್ಲೂ ಬೆಳ್ಳಿ ಧಾರಣೆ ಏರುಗತಿಯಲ್ಲಿದೆ. ಕೈಗಾರಿಕೆಗಳ ಬಳಕೆ ಹ

18 Dec 2025 10:21 pm
ಎರಡೇ ದಿನದಲ್ಲಿ 2 ಕೆಜಿ ತೂಕ ಕಳೆದುಕೊಂಡ ಯಶಸ್ವಿ ಜೈಸ್ವಾಲ್! ಪುಣೆ ಹೋಟೆಲ್ ಊಟವೇ ಎಡವಟ್ಟಾಯ್ತಾ?

Yashasvi Jaiswal Health Updates- ತೀವ್ರ ಹೊಟ್ಟೆನೋವಿನಿಂದ ಪುಣೆ ಆಸ್ಪತ್ರೆಗ ದಾಖಲಾಗಿದ್ದ ಭಾರತದ ಯುವ ಕ್ರಿಕೆಟಿಗ ಯಶಸ್ವಿ ಜೈಸ್ವಾಲ್ ಅವರು ಇದೀಗ ಡಿಸ್ಚಾರ್ಜ್ ಆಗಿದ್ದಾರೆ. ಆದರೆ ಎರಡೇ ದಿನದಲ್ಲಿ 2 ಕೆಜಿ ತೂಕ ಕಳೆದುಕೊಂಡಿದ್ದಾರೆ. ಪುಣೆಯ ಹೋಟ

18 Dec 2025 10:18 pm
ಮೀಸಲಾತಿ ಗದ್ದಲ: ಸಂವಿಧಾನದ ಪುಸ್ತಕ ಹಿಡಿದು ಎಲ್ಲಿ ಹೋಯ್ತಪ್ಪಾ ಎಂದು ಸಿದ್ದರಾಮಯ್ಯ ತಡಕಾಟ, ನೆರವಿಗೆ ಬಂದ ರಾಯರೆಡ್ಡಿ!

ವಿಧಾನಸಭೆಯಲ್ಲಿ ಆರ್ಥಿಕ ಹಿಂದುಳಿದವರಿಗೆ ಶೇ.10ರಷ್ಟು ಮೀಸಲಾತಿ ಕುರಿತು ಚರ್ಚೆ ವೇಳೆ ಸಿಎಂ ಸಿದ್ದರಾಮಯ್ಯ ಸಂವಿಧಾನ ಪುಸ್ತಕದಲ್ಲಿ ಸಂಬಂಧಿತ ವಿಧಿಗಳನ್ನು ಹುಡುಕಲು ಪರದಾಡಿದರು. ವಿಪಕ್ಷಗಳ ಟೀಕೆಗೆ ಉತ್ತರಿಸುವಾಗ ಸಂವಿಧಾನ

18 Dec 2025 9:54 pm
ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ 25 ವರ್ಷವಾಗುವ ತನಕ ಬೆಂಗಳೂರು 2 ನೇ ಏರ್‌ಪೋರ್ಟ್‌ ಇಲ್ಲ: ಕೇಂದ್ರ ಸರ್ಕಾರ ಸ್ಪಷ್ಟನೆ

ಬೆಂಗಳೂರಿನಲ್ಲಿ ಎರಡನೇ ವಿಮಾನ ನಿಲ್ದಾಣ ನಿರ್ಮಾಣದ ಬಗ್ಗೆ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ ವರದಿ ನೀಡಿದೆ. ಆದರೆ, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ 25 ವರ್ಷಗಳ ಸೇವೆ ಪೂರ್ಣಗೊಳಿಸುವವರೆಗೆ ಹೊಸ ವಿಮಾನ ನಿಲ್ದ

18 Dec 2025 9:46 pm
ಮುಡಾ ಅಕ್ರಮ: ಕೇಸ್‌ ಡೈರಿ ಸಲ್ಲಿಸುವಂತೆ ಲೋಕಾಯುಕ್ತ ಅಧಿಕಾರಿಗಳಿಗೆ ನ್ಯಾಯಾಲಯ ಸೂಚನೆ!

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ನಿವೇಶನಗಳ ಅಕ್ರಮ ಹಂಚಿಕೆ ಪ್ರಕರಣದ ಕೇಸ್ ಡೈರಿಯನ್ನು ಡಿ. 23ರಂದು ಸಲ್ಲಿಸುವಂತೆ ಲೋಕಾಯುಕ್ತ ಪೊಲೀಸರಿಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ನಿರ್ದೇಶಿಸಿದೆ. ಮುಖ್ಯಮಂತ್ರಿ ಸಿದ್

18 Dec 2025 9:17 pm
ಅಮೆರಿಕದಲ್ಲಿ ಪಾನ ಮತ್ತಳಾಗಿದ್ದ ಯುವತಿ ಮೇಲೆ ರೇಪ್;‌ ಭಾರತೀಯ ಮೂಲದ ಟ್ಯಾಕ್ಸಿ ಡ್ರೈವರ್‌ ಅರೆಸ್ಟ್

ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ 21 ವರ್ಷದ ಯುವತಿಯ ಮೇಲೆ ಅತ್ಯಾಚಾರವೆಸಗಿದ ಆರೋಪದ ಮೇಲೆ ಭಾರತೀಯ ಮೂಲದ ಟ್ಯಾಕ್ಸಿ ಚಾಲಕ ಸಿಮ್ರಂಜಿತ್ ಸಿಂಗ್ ಸೆಖೋನ್ಎಂ ಬಾತನನ್ನು ಪೊಲೀಸರು ಬಂಧಿಸಿದ್ದಾರ

18 Dec 2025 9:06 pm
ಜೂನ್ 2026ರ ವೇಳೆಗೆ ತುಂಗಭದ್ರಾ ಅಣೆಕಟ್ಟು ಎಲ್ಲಾ ಗೇಟ್‌ಗಳ ಬದಲಾವಣೆ: ಡಿಸಿಎಂ ಡಿಕೆ ಶಿವಕುಮಾರ್

ತುಂಗಭದ್ರಾ ಅಣೆಕಟ್ಟಿನ 33 ಗೇಟ್‌ಗಳ ಬದಲಾವಣೆ ಕಾರ್ಯವು 2026ರ ಜೂನ್ ವೇಳೆಗೆ ಪೂರ್ಣಗೊಳ್ಳಲಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಭರವಸೆ ನೀಡಿದ್ದಾರೆ. 52 ಕೋಟಿ ರೂ. ವೆಚ್ಚದ ಈ ಕಾಮಗಾರಿಗೆ ರಾಜ್ಯ ಮತ್ತು ಆಂಧ್ರಪ್ರದೇಶದಿಂದ ಅನುದಾ

18 Dec 2025 8:12 pm
ಮಿಸ್ಟರ್‌ ಕ್ಲೀನ್‌ ಚಿಟ್‌ ಸಚಿವ ಕೃಷ್ಣ ಬೈರೇಗೌಡರಿಂದ ಜಮೀನು ಒತ್ತುವರಿ ಆರೋಪ; ರಾಜೀನಾಮೆಗೆ ಒತ್ತಾಯ

ಕಂದಾಯ ಸಚಿವ ಕೃಷ್ಣ ಬೈರೇಗೌಡರು ತಮ್ಮ ತವರು ಜಿಲ್ಲೆಯ ಗರುಡನಪಾಳ್ಯದಲ್ಲಿ ಸರ್ಕಾರಿ ಜಮೀನು ಅಕ್ರಮವಾಗಿ ಒತ್ತುವರಿ ಮಾಡಿ ಫಾರಂ ಹೌಸ್ ನಿರ್ಮಿಸಿದ್ದಾರೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಓಂಶಕ್ತಿ ಚಲಪತಿ ಆರೋಪಿಸಿದ್ದಾರೆ. ಕೂಡಲ

18 Dec 2025 7:43 pm
ʻಬೆಂಕಿ ಹಚ್ಚುವವರುʼ ಹೇಳಿಕೆಗೆ ಕರಾವಳಿ ಬಿಜೆಪಿ ಶಾಸಕರು ಕಿಡಿ ಕಿಡಿ: ಸ್ಪೀಕರ್ ಖಾದರ್ ಮೌನಕ್ಕೂ ಅಸಮಾಧಾನ

ಕರಾವಳಿ ಭಾಗದ ಬಿಜೆಪಿ ಶಾಸಕರ ವಿರುದ್ಧ 'ಬೆಂಕಿ ಹಚ್ಚುವವರು' ಎಂದು ಸಚಿವ ಬೈರತಿ ಸುರೇಶ್ ಅವರು ಹೇಳಿರುವುದು ಸದನದಲ್ಲಿ ಕಿಚ್ಚನ್ನು ಹೊತ್ತಿಸಿದೆ. ಸಚಿವರ ಈ ಆ ಮಾತು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಸ್ಪೀಕರ್ ಯು.ಟಿ. ಖಾದರ್ ಅವ

18 Dec 2025 7:04 pm
Menopause and health: ಮೆನೋಪಾಸ್‌ ಬಳಿಕ ಆರೋಗ್ಯ ಕಾಪಾಡೋ ಸಲಹೆಗಳಿವು| Dr. Vyshali

Menopause and health: ಮೆನೋಪಾಸ್‌ ಬಳಿಕ ಆರೋಗ್ಯ ಕಾಪಾಡೋ ಸಲಹೆಗಳಿವು| Dr. Vyshali

18 Dec 2025 6:31 pm
Aus Vs Eng- ಕಂ ಬ್ಯಾಕ್ ಪಂದ್ಯದಲ್ಲೇ ಜೋ ರೂಟ್ ವಿಕೆಟ್; ಜಸ್ಪ್ರೀತ್ ಬುಮ್ರಾ ದಾಖಲೆ ಮುರಿದ ಪ್ಯಾಟ್ ಕಮಿನ್ಸ್!

Ashes 2025-26 - ಗಾಯದಿಂದ ಗುಣಮುಖರಾಗಿ ಆಸ್ಟ್ರೇಲಿಯಾ ತಂಡಕ್ಕೆ ವಾಪಸ್ ಆಗಿರುವ ನಾಯಕ ಪ್ಯಾಟ್ ಕಮಿನ್ಸ್ ಇಂಗ್ಲೆಂಡ್ ವಿರುದ್ಧ ಅಡಿಲೇಡ್ ನಲ್ಲಿ ನಡೆಯುತ್ತಿರುವ ಟೆಸ್ಟ್ ಪಂದ್ಯದಲ್ಲಿ 3 ವಿಕೆಟ್ ಪಡೆದು ಮಿಂಚಿದ್ದಾರೆ. ಜೋ ರೂಟ್ ಅವರನ್ನ

18 Dec 2025 5:49 pm
ಮಹಾರಾಷ್ಟ್ರದ 'ರಮ್ಮಿ' ಸಚಿವರಿಗೆ ಗೇಟ್ ಪಾಸ್; ಸಚಿವರ ಸಾಲು ಸಾಲು ಹಗರಣಗಳಿಂದ ಫಜೀತಿಗೆ ಸಿಲುಕಿದ ಫಡ್ನವಿಸ್‌!

ಮಹಾರಾಷ್ಟ್ರದ ಕ್ರೀಡಾ ಸಚಿವರಾಗಿದ್ದ ಎನ್‌ಸಿಪಿ ಅಜಿತ್ ಪವಾರ್ ಬಣದ ನಾಯಕ ಮಾಣಿಕ ರಾವ್ ಕೋಕಾಟೆ ಅವರ ಖಾತೆಯನ್ನು ಕಿತ್ತುಕೊಳ್ಳಲಾಗಿದೆ. 1995ರ ವಸತಿ ಹಗರಣವೊಂದರಲ್ಲಿ ನಾಸಿಕ್ ನ್ಯಾಯಾಲಯವು ಇವರಿಗೆ ಎರಡು ವರ್ಷಗಳ ಜೈಲು ಶಿಕ್ಷೆ

18 Dec 2025 5:45 pm
ಮಹಿಳಾ ಪೊಲೀಸ್‌ ಮಾಂಗಲ್ಯ ಸರವನ್ನೇ ಕದ್ದ ಖದೀಮರು; 60 ಗ್ರಾಂ ಚಿನ್ನದ ಸರ ಕಳೆದುಕೊಂಡು ಗಳಗಳನೇ ಅತ್ತ ASI

ಶಿವಮೊಗ್ಗದಲ್ಲಿ ಬಿಜೆಪಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ ಕಾಂಗ್ರೆಸ್ ಪ್ರತಿಭಟನೆ ವೇಳೆ ಕರ್ತವ್ಯದಲ್ಲಿದ್ದ ಮಹಿಳಾ ಎಎಸ್‌ಐ ಅವರ ಕುತ್ತಿಗೆಯಲ್ಲಿದ್ದ 40 ಗ್ರಾಂ ತೂಕದ ಚಿನ್ನದ ಮಾಂಗಲ್ಯ ಸರವನ್ನು ಕಳ್ಳರು ಎಗರಿಸಿದ್ದಾ

18 Dec 2025 5:12 pm
56,000 ಪಾಕಿಸ್ತಾನ ಭಿಕ್ಷುಕರ ಹೊರಹಾಕಿದ ಸೌದಿ ಅರೇಬಿಯಾ!

ಪಾಕಿಸ್ತಾನದ ಭಿಕ್ಷುಕರ ಸಂಖ್ಯೆ ವಿದೇಶಗಳಲ್ಲಿ, ಮುಖ್ಯವಾಗಿ ಮಧ್ಯಪ್ರಾಚ್ಯದಲ್ಲಿ ಹೆಚ್ಚಾಗುತ್ತಿದೆ. ಸೌದಿ ಅರೇಬಿಯಾ, ಯುಎಇ, ಕುವೈತ್, ಅಜರ್‌ಬೈಜಾನ್ ಮತ್ತು ಬಹ್ರೇನ್ ದೇಶಗಳು ಸಾವಿರಾರು ಪಾಕಿಸ್ತಾನಿ ಭಿಕ್ಷುಕರನ್ನು ಗಡಿಪಾ

18 Dec 2025 5:03 pm
50 ರೂಪಾಯಿಗೆ ಬಣ್ಣ ಹಚ್ಚಿ, ಗೆಜ್ಜೆ ಕಟ್ಟಿದವಳು ನಾನು : ಪರಿಷತ್ತಿನಲ್ಲಿ ಉಮಾಶ್ರೀ ಮನಮುಟ್ಟುವ ಮಾತು

Umashree On Personal and Political life : ವಿಧಾನ ಪರಿಷತ್ತಿನಲ್ಲಿ ಇಂದು (ಡಿ. 18) ಕಾಂಗ್ರೆಸ್ ಶಾಸಕಿ ಮತ್ತು ಹಿರಿಯ ನಟಿಯೂ ಆಗಿರುವ ಉಮಾಶ್ರೀ ಮನಮುಟ್ಟುವ ಭಾಷಣವನ್ನು ಮಾಡಿದ್ದಾರೆ. ತಮ್ಮ ರಾಜಕೀಯ ಮತ್ತು ಸಿನಿಮಾ ಜೀವನಕ್ಕೆ ಸಹಾಯ ಮಾಡಿದವರನ್ನು ಅವರು ನ

18 Dec 2025 4:46 pm
explained: ಸಾಮಾಜಿಕ ಬಹಿಷ್ಕಾರ ಶಿಕ್ಷಾರ್ಹ, 3 ವರ್ಷ ಜೈಲು, 1 ಲಕ್ಷ ದಂಡ : ಏನಿದು ವಿಧೇಯಕ? ವಿಶೇಷತೆಗಳೇನು? ಇಲ್ಲಿದೆ ಸಂಪೂರ್ಣ ಮಾಹಿತಿ

ಕರ್ನಾಟಕದಲ್ಲಿ ಧರ್ಮ, ಜಾತಿ ಆಧಾರಿತ ಸಾಮಾಜಿಕ ಬಹಿಷ್ಕಾರಕ್ಕೆ ಕಠಿಣ ಶಿಕ್ಷೆ ವಿಧಿಸಲು ಸರ್ಕಾರ ಮುಂದಾಗಿದೆ. 'ಕರ್ನಾಟಕ ಸಾಮಾಜಿಕ ಬಹಿಷ್ಕಾರ (ತಡೆಗಟ್ಟುವಿಕೆ, ನಿಷೇಧ ಮತ್ತು ಪರಿಹಾರ) ವಿಧೇಯಕ, 2025' ಅಂಗೀಕಾರಗೊಂಡಿದೆ. ಇದು ಜಾತಿ

18 Dec 2025 4:39 pm
ಜಾಗತಿಕ ಸಂಸ್ಥೆಗಳಿಂದ 'ಬೈ' ಕಾಲ್‌, 5% ಜಿಗಿದ ಟಾಟಾ ಮೋಟಾರ್ಸ್ ಸಿವಿ ಷೇರು; 'ಟಾರ್ಗೆಟ್ ಪ್ರೈಸ್' ಎಷ್ಟು?

ಟಾಟಾ ಮೋಟಾರ್ಸ್‌ನ ವಾಣಿಜ್ಯ ವಾಹನ ವಿಭಾಗದ ಷೇರುಗಳು ಗುರುವಾರದಂದು ಶೇ. 5ಕ್ಕೂ ಹೆಚ್ಚು ಏರಿಕೆ ಕಂಡಿವೆ. ಜಾಗತಿಕ ಬ್ರೋಕರೇಜ್ ಸಂಸ್ಥೆಗಳಾದ ಜೆಪಿ ಮೋರ್ಗಾನ್ ಮತ್ತು ಬ್ಯಾಂಕ್ ಆಫ್ ಅಮೇರಿಕಾ (BofA) ಈ ಷೇರುಗಳ ಮೇಲೆ ಬುಲ್ಲಿಶ್ (ಖರೀದ

18 Dec 2025 4:10 pm
ವಿಶ್ವದ ದೊಡ್ಡ ಆರ್ಥಿಕತೆಗಳು ಕಷ್ಟಪಡುತ್ತಿವೆ, ಭಾರತ 8% ಕ್ಕಿಂತ ಹೆಚ್ಚಿನ ಬೆಳವಣಿಗೆ ದರ ಕಾಯ್ದುಕೊಂಡಿದೆ: ಪ್ರಧಾನಿ ಮೋದಿ

ಒಮಾನ್ ಪ್ರವಾಸದಲ್ಲಿರುವ ಪ್ರಧಾನಿ ಮೋದಿ, ಜಾಗತಿಕ ಆರ್ಥಿಕತೆಗಳು ಸವಾಲು ಎದುರಿಸುತ್ತಿರುವಾಗ ಭಾರತ 8% ಕ್ಕಿಂತ ಹೆಚ್ಚಿನ ಬೆಳವಣಿಗೆ ಸಾಧಿಸಿದೆ ಎಂದು ಹೆಮ್ಮೆಯಿಂದ ನುಡಿದರು. ಭಾರತವು ವಿಶ್ವದ ಎರಡನೇ ಅತಿದೊಡ್ಡ ಮೊಬೈಲ್ ಉತ್ಪಾ

18 Dec 2025 4:04 pm
ಬ್ಯಾಟ್ಸ್ ಮನ್ ಗಳಿಗೆ ಮಾತ್ರವಲ್ಲ ಅಂಪೈರ್ ಗಳಿಗೂ ತಲೆನೋವಾಯ್ತು ಕ್ರಿಕೆಟ್ ನಲ್ಲಿರುವ ಈ ತಂತ್ರಜ್ಞಾನ! ಸ್ಟಾರ್ಕ್ ಕೂಡ ಬೇಸರ

ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ನಡುವಿನ ಆಶಸ್ ಟೆಸ್ಟ್ ಸರಣಿಯಲ್ಲಿ 'ಸ್ನಿಕೋಮೀಟರ್' ತಂತ್ರಜ್ಞಾನದ ವಿಶ್ವಾಸಾರ್ಹತೆ ಪ್ರಶ್ನಾರ್ಹವಾಗಿದೆ. ಮಿಚೆಲ್ ಸ್ಟಾರ್ಕ್ ಈ ತಂತ್ರಜ್ಞಾನವನ್ನು ಕೆಟ್ಟದ್ದು ಎಂದು ಕರೆದಿದ್ದಾರೆ. ಅಲೆಕ

18 Dec 2025 3:57 pm
ಲಖನೌನಂತೆ ಅಹ್ಮದಾಬಾದ್ ಟಿ20 ಪಂದ್ಯವೂ ಮಂಜಿನ ಪ್ರಭಾವದಿಂದ ರದ್ದು? ಏನು ಹೇಳುತ್ತಿದೆ ಹವಾಮಾನ ವರದಿ?

India Vs South Africa 5th T20i- ಲಖನೌ ನಲ್ಲಿ ನಡೆಯಬೇಕಾಗಿದ್ದ 5ನೇ ಟಿ20 ಪಂದ್ಯವಂತೂ ಮಂಜಿನ ಪ್ರಭಾವದಿಂದಾಗಿ ರದ್ದಾಯ್ತು. ಇದೀಗ ಅಹ್ಮದಾಬಾದ್ ನಲ್ಲಿ ಶುಕ್ರವಾರ ನಡೆಯಲಿರುವ ಭಾರತ-ದಕ್ಷಿಣ ಆಫ್ರಿಕಾ 5ನೇ ಟಿ20 ಪಂದ್ಯವೂ ಅದೇ ರೀತಿ ಆಗುತ್ತಾ? ಉತ್ತರ

18 Dec 2025 3:36 pm
ಕರಾವಳಿಗೆ ಬೆಂಕಿ ಹಾಕೋರು ಎಂಬ ಹೇಳಿಕೆ: ಸದನದಲ್ಲಿ ಕೋಲಾಹಲ, ಬಾವಿಗಿಳಿದು ಧರಣಿ

ವಿಧಾನಸಭೆಯಲ್ಲಿ ಸಚಿವ ಬೈರತಿ ಸುರೇಶ್ ಅವರ 'ಕರಾವಳಿಗೆ ಬೆಂಕಿ ಹಾಕಿ ಇಲ್ಲಿ ಏಕೆ ಬೆಂಕಿ ಹಾಕ್ತಿದ್ದಾರೆ' ಎಂಬ ಹೇಳಿಕೆ ಗದ್ದಲಕ್ಕೆ ಕಾರಣವಾಯಿತು. ಬಿಜೆಪಿ ಸದಸ್ಯರು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದರು. ಕರಾವಳಿ ಭಾಗದ ಬಿ

18 Dec 2025 3:27 pm
ಗದ್ದಲ, ವಿರೋಧದ ನಡುವೆ ದ್ವೇಷ ಭಾಷಣ ವಿಧೇಯಕ ಅಂಗೀಕಾರ: ಪ್ರತಿ ಹರಿದು ಆಕ್ರೋಶ ವ್ಯಕ್ತಪಡಿಸಿದ ಆರ್ ಅಶೋಕ್

ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ ವಿಧೇಯಕದ ವಿರುದ್ಧ ಕಾನೂನಾತ್ಮಕ ಹೋರಾಟ ನಡೆಸಲಾಗುವುದು ಎನ್ನುವ ವಿರೋಧ ಪಕ್ಷಗಳ ಗದ್ದಲದ ಮಧ್ಯೆಯೂ ಕರ್ನಾಟಕ ಕಾಂಗ್ರೆಸ್‌ ಸರ್ಕಾರ ವಿಧಾನಸಭೆಯಲ್ಲಿ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧ

18 Dec 2025 3:18 pm
Bescom Outages: ಬೆಂಗಳೂರಿನ BTM, ಬನಶಂಕರಿ, RR ನಗರ ಸೇರಿ 100 ಕ್ಕೂಅಧಿಕ ಏರಿಯಾದಲ್ಲಿ ಶನಿವಾರ ವಿದ್ಯುತ್ ಕಡಿತ!

ಬೆಂಗಳೂರಿನಲ್ಲಿ ಶನಿವಾರ (ಡಿಸೆಂಬರ್ 20) ಬೆಸ್ಕಾಂ ತುರ್ತು ನಿರ್ವಹಣಾ ಕಾಮಗಾರಿ ಹಿನ್ನೆಲೆ ಹಲವೆಡೆ ವಿದ್ಯುತ್ ಕಡಿತವಾಗಲಿದೆ. ಬೆಳಗ್ಗೆ 10 ರಿಂದ ಸಂಜೆ 4 ಗಂಟೆಯವರೆಗೆ ನಿಮ್ಹಾನ್ಸ್, ಜಯದೇವ, ಆರ್.ಆರ್. ನಗರ, ಬನಶಂಕರಿ ಮತ್ತು ಎಲಿಟ ಪ

18 Dec 2025 3:15 pm
ಇನ್ಮುಂದೆ ಪಾರಿವಾಳಗಳಿಗೆ ಎಲ್ಲೆಂದರಲ್ಲಿ ಆಹಾರ ನೀಡುವಂತಿಲ್ಲ: ಪಾರಿವಾಳಗಳಿಂದ ಹರಡುತ್ತಿರುವ ಸೋಂಕು ನಿಯಂತ್ರಣಕ್ಕೆ ಸರ್ಕಾರ ಹೊಸ ಆದೇಶ!

ಸಾರ್ವಜನಿಕ ಸ್ಥಳಗಳಲ್ಲಿ ಪಾರಿವಾಳಗಳಿಗೆ ಆಹಾರ ನೀಡುವುದನ್ನು ನಿಷೇಧಿಸಿ ರಾಜ್ಯ ಸರ್ಕಾರ ಹೊಸ ನಿಯಮ ಜಾರಿಗೊಳಿಸಿದೆ. ಇದರಿಂದ ಹೆಚ್ಚುತ್ತಿರುವ ಪಾರಿವಾಳಗಳ ಸಂಖ್ಯೆ ಮತ್ತು ಅವುಗಳಿಂದ ಹರಡುವ ಸೋಂಕು, ಉಸಿರಾಟದ ತೊಂದರೆಗಳನ್ನ

18 Dec 2025 3:14 pm
ಬೆಂಗಳೂರಿನ 'ಅಪಾರ್ಟ್ ಮೆಂಟ್ ನಿವಾಸಿಗಳ ಸಂಘ'ಕ್ಕೆ ಬಿತ್ತು ದಂಡ! ಓವರ್ ರೂಲ್ಸ್ ಮಾಡಿದ್ದಕ್ಕಾ? ಕಾನೂನು ಉಲ್ಲಂಘಿಸಿದ್ದಕ್ಕಾ?

ಬೆಂಗಳೂರಿನ ದೊಡ್ಡಬೆಳ್ಳೆಯ ಅಪಾರ್ಟ್‌ಮೆಂಟ್ ಸಂಕೀರ್ಣದ ನಿವಾಸಿಗಳ ಕಲ್ಯಾಣ ಸಂಘದ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಈ ಸಂಘವು ಅನಧಿಕೃತ ನಿಯಮಗಳನ್ನು ರೂಪಿಸಿ, ಅಪರಾಧ ಎಸಗಿದ ನಿವಾಸಿಗಳಿಗೆ ಕಾನೂನುಬಾಹಿರವಾಗಿ ದಂಡ ವಿಧಿಸಿದ

18 Dec 2025 2:34 pm
ಪ್ರಸೂತಿ ಆರೈಕೆ ಯೋಜನೆ: ತಾಯಿ-ಮಗುವಿನ ಆರೋಗ್ಯ ರಕ್ಷಣೆಗೆ 4,000 ರೂ.ವರೆಗೆ ಆರ್ಥಿಕ ನೆರವು! ಸೌಲಭ್ಯ ಪಡೆಯುವುದು ಹೇಗೆ?

ಕರ್ನಾಟಕ ಸರ್ಕಾರವು ಗರ್ಭಿಣಿಯರು ಮತ್ತು ಮಕ್ಕಳ ಆರೋಗ್ಯ ಸುಧಾರಿಸಲು 'ಪ್ರಸೂತಿ ಆರೈಕೆ' ಯೋಜನೆಯನ್ನು ಜಾರಿಗೆ ತಂದಿದೆ. ಬಿಪಿಎಲ್, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಗರ್ಭಿಣಿಯರಿಗೆ ಆರ್ಥಿಕ ನೆರವು ನೀಡಲಾಗುತ್ತದೆ. ಸ

18 Dec 2025 2:08 pm
ಯಡಿಯೂರಪ್ಪ ಹೆಸರು ಹಾಳಾಗಲು ಪುತ್ರನೇ ಕಾರಣ : ವಿಜಯೇಂದ್ರ ವಿರುದ್ದ ಡಿಕೆಶಿ ಗುರುತರ ಆರೋಪ

DK Shivakumar on BY Vijayendra : ಸದನದಲ್ಲಿ ಭಾಗವಹಿಸುವುದನ್ನು ಬಿಟ್ಟು, ಎಲ್ಲೆಲ್ಲೋ ತಪ್ಪಿಸಿಕೊಂಡು ಓಡಾಡುವುದಲ್ಲ. ತಂದೆಯ ಹೆಸರು ಹಾಳಾಗಲು ವಿಜಯೇಂದ್ರನೇ ಕಾರಣ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದ್ದಾರೆ. ಗೃಹಲಕ್ಷ್ಮಿ ವಿಚಾರದ

18 Dec 2025 1:53 pm
VB– G RAM G 2025 ಮಸೂದೆಗೆ ಲೋಕಸಭೆ ಅಂಕಿತ; ಗಾಂಧಿ ಹೆಸರು ಕೈಬಿಟ್ಟಿದ್ದಕ್ಕೆ ಪ್ರತಿ ಹರಿದು ಹಾಕಿದ ವಿಪಕ್ಷಗಳು!

ಅಂತೂ ಇಂತೂ ಲೋಕಸಭೆಯಲ್ಲಿ ಕೇಂದ್ರ ಸರ್ಕಾರದ ಬಯಕೆ ಈಡೇರಿದೆ. MGNREGA​ ಯೋಜನೆಯನ್ನು VB– G RAM G ಎಂದು ಮರುನಾಮಕರಣ ಮಾಡುವ ಕೇಂದ್ರದ ಪ್ರಸ್ತಾವನೆಯನ್ನು ಲೋಕಸಭೆ ಅಂಗೀಕರಿಸಿದೆ. ಆದರೆ ಈ ಯೋಜನೆಯಿಂದ ಮಹಾತ್ಮ ಗಾಂಧಿ ಅವರ ಹೆಸರನ್ನು ಕೈಬಿ

18 Dec 2025 1:43 pm
ನಾಸಿಕ್‌ನಲ್ಲಿ ಸಿಂಹಸ್ಥ ಕುಂಭ ಮೇಳಕ್ಕೆ ಸಿದ್ಧತೆ: 54 ಎಕರೆ ಜಾಗದಲ್ಲಿ 1,800 ಮರಗಳ ತೆರವು ವಿವಾದ

2026ರ ಅಕ್ಟೋಬರ್‌ನಲ್ಲಿ ನಾಸಿಕ್‌ನಲ್ಲಿ ನಡೆಯಲಿರುವ ಸಿಂಹಸ್ಥ ಕುಂಭ ಮೇಳಕ್ಕೆ ಭರ್ಜರಿ ಸಿದ್ಧತೆಗಳು ನಡೆಯುತ್ತಿವೆ. ಈ ಬಾರಿ 12.5 ಕೋಟಿ ಜನ ಭೇಟಿ ನೀಡುವ ನಿರೀಕ್ಷೆಯಿದೆ. ಮೇಳದ ಪ್ರಮುಖ ಆಕರ್ಷಣೆಯಾದ ಸನ್ಯಾಸಿಗಳ ವಸತಿಗಾಗಿ 1,800 ಮರಗ

18 Dec 2025 1:26 pm
ಪ್ರತಿ ಅಮೆರಿಕನ್‌ ಯೋಧನಿಗೆ ವಾರಿಯರ್‌ ಡಿವಿಡೆಂಡ್‌; ಸೈನಿಕನಿಗೆ ಸುಂಕದ ಲಾಭದ ಮೇಲೆ ಮೊದಲ ಹಕ್ಕು ಎಂದ ಡೊನಾಲ್ಡ್‌ ಟ್ರಂಪ್

ಹಠಕ್ಕೆ ಬಿದ್ದು ಜಾಗತಿಕ ದೇಶಗಳ ಮೇಲೆ ಸುಂಕ ಸಮರ ಸಾರಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ತಮ್ಮ ಸುಂಕ ನೀತಿಯಿಂದಾಗಿ ಅಮೆರಿಕದ ಖಜಾನೆಗೆ 200 ಬಿಲಿಯನ್‌ ಡಾಲರ್‌ ಹಣ ಹರಿದುಬಂದಿದೆ ಎಂದು ಪ್ರತಿಪಾದಿಸಿದ್ದಾರೆ. ಅದೇ ರೀ

18 Dec 2025 1:17 pm
14 ವರ್ಷಗಳ ಜರ್ಮನಿ ಜೀವನದ ನಂತರವೂ ಕಾಡುತ್ತಿದೆ ಕನ್ನಡದ ಕೊರಗು - 'ಕರುನಾಡಿಗೆ ಮರಳುತ್ತೇನೆ' ಎಂದ ಮಹಿಳೆ

ಜರ್ಮನಿಯಲ್ಲಿ 14 ವರ್ಷಗಳಿಂದ ವಾಸಿಸುತ್ತಿರುವ ಮಂಗಳೂರು ಮೂಲದ ಮಹಿಳೆಯೊಬ್ಬರು, ತಮ್ಮ ಊರಿನ ಸಂಸ್ಕೃತಿ, ಹಬ್ಬ-ಹರಿದಿನಗಳನ್ನು ಮಿಸ್ ಮಾಡಿಕೊಳ್ಳುತ್ತಿರುವುದಾಗಿ ಹೇಳಿ, ಸ್ವದೇಶಕ್ಕೆ ಮರಳುವ ಇಂಗಿತ ವ್ಯಕ್ತಪಡಿಸಿದ್ದಾರೆ. ಜರ್

18 Dec 2025 1:10 pm
Explained: ಸಾವಿಗೂ ಡಿಸೆಂಬರ್ ತಿಂಗಳಿಗೂ ಏನು ನಂಟು? ವರ್ಷದ ಕೊನೆ ತಿಂಗಳಲ್ಲಿ ದು:ಖದ ಛಾಯೆ ಉಂಟು!

ನವೆಂಬರ್-ಡಿಸೆಂಬರ್‌ ಬಂತೆಂದರೆ ಸಾಕು ಬರೀ ಸಾವಿನ ಸುದ್ದಿಯನ್ನೇ ಕೇಳಬೇಕಾಗುತ್ತದೆ ಹೀಗೆ ಯಾರಾದರೂ ಗೊಣಗುವುದನ್ನು ನೀವು ಕೇಳಿದ್ದೀರಾ? ಏಕೆ ನವೆಂಬರ್‌ ಅಥವಾ ಡಿಸೆಂಬರ್‌ ತಿಂಗಳಲ್ಲಿ ಹೆಚ್ಚು ಸಾವು ಸಂಭವಿಸುತ್ತವೆ? ಇದಕ್ಕೆ

18 Dec 2025 12:13 pm
ಸದನದಲ್ಲಿ ಪ್ರತಿಧ್ವನಿಸಿದ ಕೃಷ್ಣ ಬೈರೇಗೌಡ ವಿರುದ್ಧದ ಭೂಕಬಳಿಕೆ ಆರೋಪ: ಸಚಿವರ ಸ್ಪಷ್ಟನೆಗೆ ಬಿಜೆಪಿ ಬಿಗಿಪಟ್ಟು

ಬೆಳಗಾವಿ: ಸಚಿವ ಕೃಷ್ಣ ಬೈರೇಗೌಡ ವಿರುದ್ಧ ಕೇಳಿಬಂದಿರುವ ಸ್ಮಶಾನ ಮತ್ತು ಕೆರೆ ಭೂಮಿ ಕಬಳಿಕೆ ಆರೋಪ ವಿಧಾನಸಭೆಯಲ್ಲಿ ಪ್ರತಿಧ್ವನಿಸಿತು. ವಿಪಕ್ಷ ನಾಯಕ ಆರ್. ಅಶೋಕ್ ಅವರು ಸದನದಲ್ಲಿ ಸ್ಪಷ್ಟನೆ ನೀಡುವಂತೆ ಆಗ್ರಹಿಸಿದರು. ಸಚಿ

18 Dec 2025 11:56 am
ಮೊಟ್ಟೆಯಲ್ಲಿ ಕ್ಯಾನ್ಸರ್ ಅಂಶ ಆತಂಕ: ವಿಧಾನಸಭೆಯಲ್ಲಿ ಪ್ರಸ್ತಾಪ, ಸರ್ಕಾರದ ಸ್ಪಷ್ಟನೆ ಏನು?

ಮೊಟ್ಟೆಯಲ್ಲಿ ಕ್ಯಾನ್ಸರ್ ಕಾರಕ ಅಂಶಗಳಿವೆ ಎಂಬ ವದಂತಿ ರಾಜ್ಯದಲ್ಲಿ ಆತಂಕ ಮೂಡಿಸಿತ್ತು. ಈ ಬಗ್ಗೆ ವಿಧಾನಸಭೆಯಲ್ಲಿ ಆರೋಗ್ಯ ಸಚಿವರು ಸ್ಪಷ್ಟನೆ ನೀಡಿದ್ದು, ಯಾವುದೇ ಆತಂಕ ಪಡುವ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ. ಕಳೆದ ವರ್

18 Dec 2025 11:52 am
ಯುವನಿಧಿ ಪ್ಲಸ್ ಯೋಜನೆ: ತಿಂಗಳಿಗೆ 3,000 ರೂ. ಸ್ಟೈಫಂಡ್ ಜೊತೆಗೆ ಉನ್ನತ ಮಟ್ಟದ ಉದ್ಯೋಗ ತರಬೇತಿ; ಯಾರೆಲ್ಲಾ ಅರ್ಹರು? ಅರ್ಜಿ ಸಲ್ಲಿಕೆ ಹೇಗೆ?

ಕರ್ನಾಟಕದ ಯುವಕರಿಗೆ ಭವಿಷ್ಯದ ಉದ್ಯೋಗಗಳತ್ತ ಹೆಜ್ಜೆ ಹಾಕಲು ಕರ್ನಾಟಕ ಸರ್ಕಾರ 'ಯುವನಿಧಿ ಪ್ಲಸ್' ಎಂಬ ಮಹತ್ವದ ಯೋಜನೆಯನ್ನು ಪರಿಚಯಿಸಿದೆ. ಪದವೀಧರ ಮತ್ತು ಡಿಪ್ಲೊಮಾ ಪಡೆದ ನಿರುದ್ಯೋಗಿ ಯುವಕರಿಗೆ ಉಚಿತವಾಗಿ ಎಲೆಕ್ಟ್ರಿಕ

18 Dec 2025 11:40 am
INS ಕದಂಬ ನೌಕಾ ನೆಲೆ ಬಳಿ ಚೀನಾದ ಜಿಪಿಎಸ್ ಟ್ರ್ಯಾಕರ್ ಅಳವಡಿಸಿದ್ದ ಸೀಗಲ್‌ ಪತ್ತೆ: ಇದು ಸಂಶೋಧನೆಯೋ ಅಥವಾ ಬೇಹುಗಾರಿಕೆಯೋ?

ಕಾರವಾರ ಕರಾವಳಿಯಲ್ಲಿ ಚೀನಾ ನಿರ್ಮಿತ ಜಿಪಿಎಸ್ ಟ್ರ್ಯಾಕರ್ ಅಳವಡಿಸಿದ್ದ ಸೀಗಲ್ ಹಕ್ಕಿ ಪತ್ತೆಯಾಗಿದೆ. ಇದು ಭಾರತೀಯ ನೌಕಾಪಡೆಯ ಪ್ರಮುಖ ನೆಲೆಯಾದ INS ಕದಂಬ ಬಳಿ ಕಂಡುಬಂದಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಈ ಸಾಧನವನ್ನು ಪರಿಶೀ

18 Dec 2025 11:29 am