SENSEX
NIFTY
GOLD
USD/INR

Weather

22    C
... ...View News by News Source
“ನೀವು ರಾಜಕಾರಣಿ. ಈಗ ಯಾವ ಹೊಲ ಉತ್ತುತ್ತೀರಿ….” - ಸಚಿವ ಮುನಿಯಪ್ಪರಿಗೆ ತಮಾಷೆಯಾಗಿ ಕಾಲೆಳೆದ ಸಿದ್ದರಾಮಯ್ಯ!

ದೇವನಹಳ್ಳಿಯಲ್ಲಿ 1,777 ಎಕರೆ ಭೂಮಿಯನ್ನು ವಶಪಡಿಸಿಕೊಳ್ಳುವ ಸರ್ಕಾರದ ನಿರ್ಧಾರವನ್ನು ಕೈಬಿಡಲಾಗಿದೆ. ಈ ಕುರಿತು ವಿಧಾನಸೌಧದಲ್ಲಿ ನಡೆದ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ರೈತರ ಪರವಾಗಿ ನಿಂತ ಸಚಿವ ಕೆ.ಎಚ್.ಮುನಿಯ

16 Jul 2025 12:33 am
ಗಾಳಿ ಆಂಜನೇಯಸ್ವಾಮಿ ಸುಪರ್ದಿ: ಹೈಕೋರ್ಟ್‌ನಿಂದ ಜು. 16ರಂದು ಮಧ್ಯಂತರ ಆದೇಶ ಸಾಧ್ಯತೆ

ಬೆಂಗಳೂರಿನ ಗಾಳಿ ಆಂಜನೇಯ ದೇವಸ್ಥಾನವನ್ನು ಮುಜರಾಯಿ ಇಲಾಖೆ ವಶಕ್ಕೆ ಪಡೆದಿದೆ. ಈ ಆದೇಶಕ್ಕೆ ತಡೆ ಕೋರಿ ದೇವಸ್ಥಾನದ ಟ್ರಸ್ಟ್ ಹೈಕೋರ್ಟ್ ಮೆಟ್ಟಿಲೇರಿದೆ. ನ್ಯಾಯಾಲಯವು ಬುಧವಾರ ಮಧ್ಯಂತರ ಆದೇಶವನ್ನು ಕಾಯ್ದಿರಿಸಿದೆ. ಟ್ರಸ್

15 Jul 2025 11:32 pm
ನ.13 ರಿಂದ ಬೆಂಗಳೂರು ಕೃಷಿ ವಿವಿಯಲ್ಲಿ ಮೇಳ; ಸಮೃದ್ಧ ಕೃಷಿ -ವಿಕಸಿತ ಭಾರತ: ನೆಲ, ಜಲ, ಬೆಳೆ' ಶೀರ್ಷಿಕೆಯಡಿ ಸಿದ್ಧತೆ!

ಬೆಂಗಳೂರು ಕೃಷಿ ವಿಶ್ವವಿದ್ಯಾಲಯವು 60ನೇ ವರ್ಷದ ಕೃಷಿ ಮೇಳವನ್ನು ನವೆಂಬರ್ 13 ರಿಂದ 16 ರವರೆಗೆ ಆಯೋಜಿಸಲಿದೆ. ಈ ಬಾರಿ 'ಸಮೃದ್ಧ ಕೃಷಿ - ವಿಕಸಿತ ಭಾರತ' ಎಂಬ ಶೀರ್ಷಿಕೆಯಡಿ ಮೇಳ ನಡೆಯಲಿದೆ. ಕೃಷಿ ಪ್ರವಾಸೋದ್ಯಮ ಪರಿಚಯ, ವಸ್ತು ಪ್ರದರ

15 Jul 2025 10:51 pm
ವಿದೇಶಿ ತೊಗರಿ ಆಮದು ಒಪ್ಪಂದಕ್ಕೆ ಕೇಂದ್ರದ ಒಪ್ಪಿಗೆ - ಭುಗಿಲೆದ್ದ ರೈತರ ಅಕ್ರೋಶ

ಕಲಬುರಗಿ: ರಾಜ್ಯದಲ್ಲಿ ತೊಗರಿ ಉತ್ಪಾದನೆ ಹೆಚ್ಚಿದ್ದರೂ, ವಿದೇಶದಿಂದ ಆಮದು ಮಾಡಿಕೊಳ್ಳುವ ಕೇಂದ್ರದ ನಿರ್ಧಾರಕ್ಕೆ ಸಚಿವ ಪ್ರಿಯಾಂಕ್ ಖರ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕರ್ನಾಟಕವು ಅತಿ ಹೆಚ್ಚು ತೊಗರಿ ಬೆಳೆಯುವ ರಾಜ್

15 Jul 2025 10:48 pm
Cooking oil: ಆರೋಗ್ಯ ಕಾಪಾಡುವ ಅಡುಗೆ ಎಣ್ಣೆ ಯಾವುದು? ರಿಫೈನ್ಡ್‌ ಆಯಿಲ್‌ ಬಳಸಿದ್ರೆ ಏನಾಗುತ್ತೆ? Pallavi idoor

Cooking oil: ಆರೋಗ್ಯ ಕಾಪಾಡುವ ಅಡುಗೆ ಎಣ್ಣೆ ಯಾವುದು? ರಿಫೈನ್ಡ್‌ ಆಯಿಲ್‌ ಬಳಸಿದ್ರೆ ಏನಾಗುತ್ತೆ? Pallavi idoor

15 Jul 2025 10:32 pm
ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹ; ಆ.5ರಿಂದ ಕರ್ನಾಟಕ ಸಾರಿಗೆ ನೌಕರರ ಮುಷ್ಕರ!

ಸಾರಿಗೆ ನೌಕರರ ವೇತನ ಪರಿಷ್ಕರಣೆಯ 38 ತಿಂಗಳ ಬಾಕಿ ಪಾವತಿ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸದ ಕಾರಣ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿಯು ಆಗಸ್ಟ್ 5 ರಿಂದ ಅನಿರ್ದಿಷ್ಟಾ

15 Jul 2025 10:21 pm
ಕ್ಯಾಲಿಫೋರ್ನಿಯಾದ ಬೀದಿಯಲ್ಲಿ ಮನುಷ್ಯರ ಚರ್ಮದಂತೆ ಕಾಣುವ ಟೆಡ್ಡಿ ಬೇರ್ ಪತ್ತೆ!

ಕ್ಯಾಲಿಫೋರ್ನಿಯಾದಲ್ಲಿ ವಿಚಿತ್ರ ಘಟನೆಯೊಂದು ವರದಿಯಾಗಿದೆ. ರಸ್ತೆಯ ಬದಿಯಲ್ಲಿ ಮಾನವನ ಚರ್ಮದಂತಿರುವ ಟೆಡ್ಡಿ ಬೇರ್ ಪತ್ತೆಯಾಗಿದೆ. ಕೂಡಲೇ ಪೊಲೀಸರು ತನಿಖೆ ಆರಂಭಿಸಿದರು. ಆ ಟೆಡ್ಡಿ ಬೇರ್ ಅನ್ನು ಎಟ್ಸಿ ಮಾರಾಟಗಾರ ಡಾರ್ಕ್

15 Jul 2025 9:39 pm
ಬೆಂಗಳೂರಿನಲ್ಲಿ ಇಂಗ್ಲಿಷ್‌ ಪ್ರೊಫೆಸರ್‌ ಆಗಬೇಕಿದ್ದವ ಡ್ರಗ್‌ ಪೆಡ್ಲರ್‌ ಆಗಿ ಜೈಲು ಸೇರಿದ! 1 ಕೋಟಿ ಮೌಲ್ಯದ ಗಾಂಜಾ ಜಪ್ತಿ

ಬೆಂಗಳೂರಿನಲ್ಲಿ ಡ್ರಗ್ಸ್ ಮಾರಾಟ ಜಾಲ ಭೇದಿಸಲಾಗಿದೆ. ಕೋರಮಂಗಲದಲ್ಲಿ ಎಂ.ಎ ಪದವೀಧರ ಆಂಥೋಣಿ 1 ಕೆಜಿ ಗಾಂಜಾ ಸಹಿತ ಸೆರೆ ಸಿಕ್ಕಿದ್ದಾನೆ. ಆತ ಕೇರಳದಿಂದ ಗಾಂಜಾ ತರಿಸಿ ಮಾರುತ್ತಿದ್ದ. ಯಲಹಂಕದಲ್ಲಿ ವೀಸಾ ಮುಗಿದರೂ ಅಕ್ರಮವಾಗಿ ನ

15 Jul 2025 9:27 pm
2 ವಾರಗಳ ಹಿಂದೆ ಮೋದಿ ಕ್ಯಾಬಿನೆಟ್ ಅನುಮೋದನೆ ನೀಡಿದ ಬಹುದೊಡ್ಡ ಯೋಜನೆ: ವಿವರ ಬಹಿರಂಗ

Modi Cabinet Approval : ಸಂಶೋಧನೆ ಮತ್ತು ಅಭಿವೃದ್ದಿ ಯೋಜನೆಯನ್ನು ಅನುಮೋದನೆ ನೀಡಲು ನಿರ್ಧರಿಸಿದೆ. ಇದಕ್ಕಾಗಿ 1.27 ಲಕ್ಷ ಕೋಟಿ ರೂಪಾಯಿ ಹಣವನ್ನು ಮೀಸಲಿಡಲಾಗಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದ್ದಾರೆ. ಈ ಸಂದರ್ಭದಲ್ಲಿ ಐಐಟಿ ಬ

15 Jul 2025 9:01 pm
ಲಂಚ ಪ್ರಕರಣದಲ್ಲಿ BBMP ಮಾಜಿ ಕಾರ್ಪೋರೇಟರ್‌ನ 4 ವರ್ಷ ಜೈಲು ಶಿಕ್ಷೆ ರದ್ದುಗೊಳಿಸಿದ ಹೈಕೋರ್ಟ್‌! ಕಾರಣವೇನು?

ಬೆಂಗಳೂರಿನ ಗಣೇಶ ಮಂದಿರ ವಾರ್ಡ್‌ನ ಮಾಜಿ ಪಾಲಿಕೆ ಸದಸ್ಯ ಎಲ್. ಗೋವಿಂದರಾಜುಗೆ ಲೋಕಾಯುಕ್ತ ನ್ಯಾಯಾಲಯ ವಿಧಿಸಿದ್ದ ಶಿಕ್ಷೆಯನ್ನು ಹೈಕೋರ್ಟ್ ರದ್ದು ಮಾಡಿದೆ. ಕಟ್ಟಡ ನಿರ್ಮಾಣಕ್ಕೆ ಲಂಚ ಪಡೆದ ಆರೋಪ ಸಾಬೀತಾಗದ ಕಾರಣ ನ್ಯಾಯಾಲ

15 Jul 2025 8:50 pm
ಸಿನಿಮಾ ಪ್ರಿಯರಿಗೆ ಗುಡ್‌ನ್ಯೂಸ್‌: ಮಲ್ಟಿಫೆಕ್ಸ್‌ಗಳ ದುಬಾರಿ ಟಿಕೆಟ್‌ಗೆ ಕಡಿವಾಣ! 200 ರೂ. ದಾಟುವಂತಿಲ್ಲ

ಕರ್ನಾಟಕ ಸರ್ಕಾರವು ಸಿನಿಮಾ ಪ್ರಿಯರಿಗೆ ಸಿಹಿ ಸುದ್ದಿ ನೀಡಿದ್ದು, ಮಲ್ಟಿಫ್ಲೆಕ್ಸ್‌ಗಳ ದುಬಾರಿ ಟಿಕೆಟ್ ದರಕ್ಕೆ ಕಡಿವಾಣ ಹಾಕಿದೆ. ರಾಜ್ಯದ ಎಲ್ಲಾ ಚಿತ್ರಮಂದಿರ, ಮಲ್ಟಿಫ್ಲೆಕ್ಸ್‌ಗಳಲ್ಲಿ ಗರಿಷ್ಠ ಟಿಕೆಟ್ ದರವನ್ನು 200 ರೂಪ

15 Jul 2025 8:46 pm
ಕಾರಲ್ಲಿ ಕೂತಿದ್ದ ತೆಲಂಗಾಣದ ಕಾಂಗ್ರೆಸ್‌ ದಲಿತ ನಾಯಕನಿಗೆ ಗುಂಡೇಟು; ದುಷ್ಕರ್ಮಿಗಳಿಗಾಗಿ ಶೋಧ!

ತೆಲಂಗಾಣದಲ್ಲಿ ಕಾಂಗ್ರೆಸ್ ಪರಿಶಿಷ್ಟ ಜಾತಿ ಘಟಕದ ನಾಯಕ ಅನಿಲ್ ಮಾರೆಲ್ಲಿಯವರನ್ನು ದುಷ್ಕರ್ಮಿಗಳು ಗುಂಡಿಕ್ಕಿ ಕೊಂದಿದ್ದಾರೆ. ಹೈದರಾಬಾದ್‌ನಿಂದ ಹಿಂದಿರುಗುತ್ತಿದ್ದಾಗ ಈ ಘಟನೆ ನಡೆದಿದೆ. ರಿಯಲ್ ಎಸ್ಟೇಟ್ ವ್ಯವಹಾರದಲ್ಲ

15 Jul 2025 8:30 pm
ನಾಯ್ಡು ಸರ್ಕಾರ ಇಳಿಸಿದ ಎಣ್ಣೆ ಕಿಕ್‌ಗೆ ಮದ್ಯಪ್ರಿಯರ ದಿಲ್ ಖುಷ್ : ಇಲ್ಲೂ ಯಾವಾಗ ಸ್ವಾಮಿ ಅಂತಿದ್ದಾರೆ!

Liquor price cut down in Andhra Pradesh : ಆಂಧ್ರ ಪ್ರದೇಶದಲ್ಲಿ ಚಂದ್ರಬಾಬು ನಾಯ್ಡು ಸರ್ಕಾರ ಹೊಸ ಪ್ರಯತ್ನಕ್ಕೆ ಮುಂದಾಗಿದೆ. ನನಗೆ ಮದ್ಯದಿಂದ ಬರುವ ಆದಾಯ ಅಷ್ಟು ಮುಖ್ಯವಲ್ಲ, ಜನರ ಹಿತ ಮುಖ್ಯ ಎಂದು, ಲೋಕಲ್ ಎಣ್ಣೆಯನ್ನು ಬಂದ್ ಮಾಡಲು ಸೂಚಿಸಿದ್ದಾರ

15 Jul 2025 7:50 pm
ಕೋವಿಡ್ ಲಸಿಕೆಗೂ ಹಾಸನದಲ್ಲಿ ಸಂಭವಿಸಿದ ಹೃದಯಾಘಾತ ಪ್ರಕರಣಗಳಿಗೂ ಯಾವುದೇ ಸಂಬಂಧವಿಲ್ಲ - ವೈದ್ಯಕೀಯ ಶಿಕ್ಷಣ ಸಚಿವ

ರಾಜ್ಯದಲ್ಲಿ ಹೆಚ್ಚುತ್ತಿರುವ ಹೃದಯಾಘಾತ ಪ್ರಕರಣಗಳ ಬಗ್ಗೆ ಆತಂಕ ಬೇಡ, ಕೋವಿಡ್ ಲಸಿಕೆಗೂ ಇದಕ್ಕೂ ಸಂಬಂಧವಿಲ್ಲ ಎಂದು ಸಚಿವ ಡಾ. ಶರಣ್ ಪ್ರಕಾಶ್ ಪಾಟೀಲ್ ತಿಳಿಸಿದ್ದಾರೆ. ಹಾಸನದಲ್ಲಿನ ಪ್ರಕರಣಗಳ ಬಗ್ಗೆ ಅಧ್ಯಯನ ನಡೆಸಲಾಗುತ್

15 Jul 2025 7:22 pm
ಬೆಂಗಳೂರು ಟ್ರಾಫಿಕ್‌ ಸಮಸ್ಯೆಗೆ ಪರಿಹಾರ ಕೊಡಿ! 1 ಕೋಟಿ ರೂ. ಘೋಷಣೆ ಮಾಡಿದ ಉದ್ಯಮಿ ಪ್ರಶಾಂತ್ ಪಿಟ್ಟಿ

ಬೆಂಗಳೂರಿನ ಟ್ರಾಫಿಕ್ ಸಮಸ್ಯೆಯಿಂದ ಬೇಸತ್ತ ಉದ್ಯಮಿ ಪ್ರಶಾಂತ್ ಪಿಟ್ಟಿ ಪರಿಹಾರಕ್ಕೆ ಮುಂದಾಗಿದ್ದಾರೆ. ಟ್ರಾಫಿಕ್ ಚೋಕ್ ಪಾಯಿಂಟ್‌ಗಳನ್ನು ಪತ್ತೆಹಚ್ಚಲು ಒಂದು ಕೋಟಿ ರೂಪಾಯಿ ನೀಡಲು ಅವರು ನಿರ್ಧರಿಸಿದ್ದಾರೆ. ಗೂಗಲ್ ಮ್ಯ

15 Jul 2025 6:30 pm
ಸಮೋಸಾ, ಜಿಲೇಬಿ ಬಗ್ಗೆ ಆರೋಗ್ಯ ಇಲಾಖೆ ಎಚ್ಚರಿಕೆ? - ಮಾಧ್ಯಮ ವರದಿಗಳನ್ನು ತಳ್ಳಿ ಹಾಕಿದ ಸರಕಾರ

ಸಮೋಸಾ, ಜಿಲೇಬಿ ಮತ್ತು ಲಡ್ಡುಗಳ ಸೇವನೆಯ ಬಗ್ಗೆ ಕೇಂದ್ರ ಆರೋಗ್ಯ ಇಲಾಖೆ ಎಚ್ಚರಿಕೆ ನೀಡಿದೆ ಎಂಬ ವದಂತಿಗಳನ್ನು ಪಿಐಬಿ ಸತ್ಯ ಪರಿಶೀಲನಾ ಘಟಕವು ತಳ್ಳಿಹಾಕಿದೆ. ಆರೋಗ್ಯ ಇಲಾಖೆಯು ಯಾವುದೇ ನಿರ್ದಿಷ್ಟ ಆಹಾರ ಪದಾರ್ಥಗಳ ಬಗ್ಗೆ

15 Jul 2025 5:51 pm
ಬಿ ಸರೋಜಾದೇವಿ ನನಗೂ ಸಿನಿಮಾದಲ್ಲಿ ನಟಿಸುವಂತೆ ಹೇಳಿದ್ದರು - ಡಿಕೆ ಶಿವಕುಮಾರ್

ನಾನು ಸಚಿವನಾದ ಆರಂಭದಲ್ಲಿ ಸಿನಿಮಾಗಳಲ್ಲಿ ನಟಿಸುವಂತೆ ಬಿ. ಸರೋಜಾದೇವಿ ಹೇಳಿದ್ದರು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಸ್ಮರಿಸಿದರು. ಸರೋಜಾದೇವಿ ಅವರು ದಕ್ಷಿಣ ಭಾರತದ ಖ್ಯಾತ ನಟರೊಂದಿಗೆ ಅಭಿನಯಿಸಿ ಕೀರ್ತಿ ಸಂಪಾದಿಸಿದ್ದಾ

15 Jul 2025 5:35 pm
ತುಮಕೂರಿನಲ್ಲಿ ಮತ್ಸ್ಯಾಲಯ ಲೋಕಾರ್ಪಣೆ; ಸರಕಾರಿ ಶಾಲಾ ಮಕ್ಕಳಿಗೆ ಉಚಿತ ಪ್ರವೇಶ, ಸಾರ್ವಜನಿಕರಿಗೆ ಎಷ್ಟು ಶುಲ್ಕ ನಿಗದಿ?

ತುಮಕೂರಿನಲ್ಲಿ ನವೀಕೃತಗೊಂಡ ಜಿಲ್ಲಾ ಮತ್ಸ್ಯಾಲಯವನ್ನು ಗೃಹ ಸಚಿವ ಜಿ. ಪರಮೇಶ್ವರ ಲೋಕಾರ್ಪಣೆ ಮಾಡಿದರು. ಈ ಮತ್ಸ್ಯಾಲಯವು ಸಾರ್ವಜನಿಕರಿಗೆ, ಅದರಲ್ಲೂ ವಿಶೇಷವಾಗಿ ಮಕ್ಕಳಿಗೆ ಜಲಚರ ಪ್ರಪಂಚದ ಪರಿಚಯ ಮಾಡಿಕೊಡುತ್ತದೆ. ಕೇವಲ 10

15 Jul 2025 5:27 pm
ವಿದ್ಯಾರ್ಥಿನಿ ಮೇಲೆ ಅತ್ಯಾಚಾರ: ಮೂಡುಬಿದಿರೆ ಕಾಲೇಜಿನ ಇಬ್ಬರು ಉಪನ್ಯಾಸಕರು, ಸ್ನೇಹಿತನ ಬಂಧನ

ಬೆಂಗಳೂರಿನ ಕಾಲೇಜು ವಿದ್ಯಾರ್ಥಿನಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ. ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದರೆಯ ಖಾಸಗಿ ಕಾಲೇಜಿನ ಇಬ್ಬರು ಶಿಕ್ಷಕರು ಮತ್ತು ಅವರ ಸ್ನೇಹಿತ ಅತ್ಯಾಚಾರ ಮತ್ತು ಬ್ಲ್ಯಾಕ್‌ಮೇಲ್ ಮಾಡಿದ್ದು, ಮೂ

15 Jul 2025 5:20 pm
ಮಾದಕ ವ್ಯಸನಿಗಳ ಪಾಲಿಗೆ ಕರ್ನಾಟಕ ಸ್ವರ್ಗ! ನಿಷೇಧಿತ ವಸ್ತುಗಳ ಸಾಗಾಟದ ಬಗ್ಗೆ ಪೊಲೀಸರಿಗೆ ಮಾಹಿತಿಯೇ ಇಲ್ಲ: ಬಿಜೆಪಿ ವಾಗ್ದಾಳಿ

ಗುಲ್ಬರ್ಗದಲ್ಲಿ ಎರಡ್ಮೂರು ತಿಂಗಳ ಹಿಂದೆ ಡ್ರಗ್ಸ್ ವಶಕ್ಕೆ ಪಡೆಯಲಾಗಿತ್ತು. ಆಗಲೂ ಯಾರ ಮೇಲೂ ಕ್ರಮ ಕೈಗೊಂಡಿರಲಿಲ್ಲ. ಕಣ್ಣಿ ಬಂಧನಕ್ಕೆ ಮೊದಲು ಪ್ರಿಯಾಂಕ್ ಖರ್ಗೆ- ಅಲ್ಲಿನ ಕಮೀಷನರ್ ಡ್ರಗ್ಸ್ ವಿರುದ್ಧ ಅಭಿಯಾನ ಮಾಡುವುದಾಗ

15 Jul 2025 5:15 pm
ಭೂಮಿಗೆ ಮರಳಿದ ಶುಭಾಂಶು ಶುಕ್ಲಾ; ಅವರ ಸಮರ್ಪಣೆ, ಧೈರ್ಯ ಕೋಟ್ಯಾಂತರ ಕನಸುಗಳಿಗೆ ಸ್ಫೂರ್ತಿ ಎಂದ ಪ್ರಧಾನಿ ಮೋದಿ

ಭಾರತೀಯ ಗಗನಯಾನಿ ಶುಭಾಂಶು ಶುಕ್ಲಾ ಯಶಸ್ವಿಯಾಗಿ ಭೂಮಿಗೆ ಮರಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ಲಾ ಅವರನ್ನು ಸ್ವಾಗತಿಸಿ ಅಭಿನಂದಿಸಿದ್ದಾರೆ. ಶುಕ್ಲಾ ಅವರು ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಪ್ರಯಾಣ

15 Jul 2025 5:09 pm
ಊಟ ಮಾಡುವಾಗ ಯಮ ಕೂಡ ಕಾಯ್ತಾನಂತೆ! ಆದರೆ, ಇಸ್ರೇಲಿ ಸೈನಿಕರು ಆ ಬಾಲಕರಿಗೆ ನೀರು ಕುಡಿಯಲೂ ಬಿಡಲಿಲ್ಲ!

ಗಾಝಾದ ನಜರೇತ್ ನಿರಾಶ್ರಿತರ ಶಿಬಿರದ ಮೇಲೆ ಇಸ್ರೇಲಿ ಪಡೆಗಳು ನಡೆಸಿದ ದಾಳಿಯಲ್ಲಿ, ಕುಡಿಯುವ ನೀರಿಗಾಗಿ ಕಾಯುತ್ತಿದ್ದ ಬಾಲಕರ ಮೇಲೆ ಬಾಂಬ್ ದಾಳಿಯಾಗಿದೆ. ಈ ಘಟನೆಯಿಂದಾಗಿ ಇಡೀ ಜಗತ್ತು ತಲ್ಲಣಗೊಂಡಿದೆ. ನಿರಂತರ ಬಾಂಬ್ ದಾಳಿಯ

15 Jul 2025 5:04 pm
ಬಿಜೆಪಿಗರೇ ಕರೆದು ಸನ್ಮಾನ ಮಾಡಿದ್ದ ಚಿತ್ರ ಬಿಡುಗಡೆ ಮಾಡಿದ ಸಚಿವ ಡಾ.ಮಹದೇವಪ್ಪ: ಯಾಕೀ ಟೈಮಿಂಗ್?

Siganduru Bridge : ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನಲ್ಲಿ ಸೋಮವಾರ ಲೋಕಾರ್ಪಣೆಗೊಂಡ ಸಿಗಂದೂರು ಚೌಡೇಶ್ವರಿ ಸೇತುವೆ ವಿಚಾರಕ್ಕೆ ಸಂಬಂಧಿಸಿದಂತೆ, ಆಡಳಿತ ಮತ್ತು ಬಿಜೆಪಿ ನಡುವೆ ವಾಕ್ಸಮರ ಮುಂದುವರಿದಿದೆ. ಕಾರ್ಯಕ್ರಮಕ್ಕೆ ಸಿಎಂ ಸಿದ್

15 Jul 2025 5:00 pm
Ind Vs Eng - 4ನೇ ಟೆಸ್ಟ್ ಗೆ ಆಂಗ್ಲರ ಪಡೆಯಲ್ಲಿ ದೊಡ್ಡ ಬದಲಾವಣೆ: 8 ವರ್ಷದ ಬಳಿಕ ಲಿಯಾಮ್ ಡಾಸನ್ ಗೆ ಮಣೆ!

England Vs India - ಇಂಗ್ಲೆಂಡ್ ಕ್ರಿಕೆಟ್ ಮಂಡಳಿಯು ಜುಲೈ 23 ರಿಂದ ಪ್ರಾರಂಭವಾಗುವ ಓಲ್ಡ್ ಟ್ರಾಫರ್ಡ್, ಮ್ಯಾಂಚೆಸ್ಟರ್‌ನಲ್ಲಿ ನಡೆಯುವ ನಾಲ್ಕನೇ ಟೆಸ್ಟ್ ಪಂದ್ಯಕ್ಕಾಗಿ 14 ಸದಸ್ಯರ ತಂಡವನ್ನು ಪ್ರಕಟಿಸಿದೆ. ಗಾಯಾಳು ಶೋಯೆಬ್ ಬಶೀರ್ ಬದಲಿ

15 Jul 2025 4:47 pm
ಸರಣಿ ಹೃದಯಾಘಾತಗಳ ಪರಿಣಾಮ: ರಸ್ತೆ ಬದಿ ಆಹಾರ ತಯಾರಿಸುವ ವಿಧಾನದ ಬಗ್ಗೆ ಕಟ್ಟುನಿಟ್ಟಿನ ಕ್ರಮ! ದಿನೇಶ್ ಗುಂಡೂರಾವ್

ಕೋವಿಡ್ ಲಸಿಕೆಗೂ ಹಾಸನದಲ್ಲಿ ಸಂಭವಿಸಿದ ಹೃದಯಾಘಾತ ಪ್ರಕರಣಗಳಿಗೂ ಯಾವುದೇ ಸಂಬಂಧವಿಲ್ಲ. ವ್ಯಾಕ್ಸಿನ್ ಬಗ್ಗೆ ಅನುಮಾನ ಬೇಡ. ಹಾಸನ ಜಿಲ್ಲೆಯಲ್ಲಿ ಮಾತ್ರ ಪ್ರಕರಣ ಬೇರೆ ಆಗಿದೆ ಅನ್ನೋದು ತಪ್ಪು ಎಂದು ಡಾ. ಪಾಟೀಲ್‌ ವಿವರಿಸಿದರ

15 Jul 2025 4:42 pm
ನಕಲಿ ನೋಟುಗಳ ಬಗ್ಗೆ ಪ್ರಧಾನಿ ಮೋದಿ ಯಾಕೆ ಮೌನವಾಗಿದ್ದಾರೆ? ಸಂತೋಷ್ ಲಾಡ್‌ ಅವರ ಕಿಡಿ!

ಆರ್‌ಬಿಐ ವರದಿ ಪ್ರಕಾರ ದೇಶದಲ್ಲಿ 1.14 ಲಕ್ಷ ಕೋಟಿ ಮೌಲ್ಯದ ನಕಲಿ 500 ರೂ. ನೋಟುಗಳಿವೆ ಎಂದು ಸಚಿವ ಸಂತೋಷ್‌ ಲಾಡ್‌ ಹೇಳಿದ್ದಾರೆ. ನೋಟು ಅಮಾನ್ಯೀಕರಣದ ಬಗ್ಗೆ ಪ್ರಧಾನಿ ಮೋದಿ ಉತ್ತರಿಸಬೇಕೆಂದು ಅವರು ಆಗ್ರಹಿಸಿದ್ದಾರೆ. ಡೊನಾಲ್ಡ್

15 Jul 2025 4:41 pm
ಹೈದರಾಬ್‌ದನ ಪಾಳು ಬಿದ್ದ ಮನೆಯಲ್ಲಿ ಅಸ್ಥಿ ಪಂಜರ ಪತ್ತೆ; ಹೆಸರು ಗುರುತಿಸಲು ಬೇಸಿಕ್‌ ಸೆಟ್ ‌ಫೋನ್‌ ಸಹಾಯ!

ಹೈದರಾಬಾದ್‌ನ ನಾಂಪಲ್ಲಿಯಲ್ಲಿ ಕ್ರಿಕೆಟ್ ಆಡುವಾಗ ಚೆಂಡು ಪಾಳುಬಿದ್ದ ಮನೆಗೆ ಹೋಯಿತು. ಅದನ್ನು ತರಲು ಹೋದ ವ್ಯಕ್ತಿಗೆ ಅಸ್ಥಿಪಂಜರ ಸಿಕ್ಕಿತು. ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಅಸ್ಥಿಪಂಜರವು ಅಮೀರ್ ಖಾನ್ ಎಂಬುವರದ್ದು

15 Jul 2025 4:20 pm
ಸಿಗಂದೂರು ಶಿಷ್ಟಾಚಾರ ವಿವಾದ : ನಿತಿನ್ ಗಡ್ಕರಿಯವರನ್ನು ಹಾಡಿ ಹೊಗಳಿದ ಸಿದ್ದರಾಮಯ್ಯ ಸರ್ಕಾರದ ಸಚಿವ

KN Rajanna praises Nitin Gadkari : ದೇಶದ ಎರಡನೇ ದೊಡ್ಡ ಸೇತುವೆಯನ್ನು ಕೇಂದ್ರ ಸಚಿವ ನಿತಿನ್ ಗಡ್ಕರಿ ಲೋಕಾರ್ಪಣೆ ಮಾಡಿದ್ದರು. ಇದು ರಾಷ್ಟ್ರ ಮಟ್ಟದಲ್ಲಿ ದೊಡ್ಡ ಸುದ್ದಿಯಾಗಿತ್ತು. ಒಂದು ಎರಡನೇ ದೊಡ್ಡ ಸೇತುವೆ ಎನ್ನುವುದು, ಇನ್ನೊಂದು, ಕರ್ನಾಟ

15 Jul 2025 3:53 pm
ನೇರ ನಗದು ವರ್ಗಾವಣೆ ಯೋಜನೆ: ಸರ್ಕಾರದ ಹಣ ನಿಮ್ಮ ಖಾತೆಗೆ ಜಮಾ ಆಗುವುದು ಹೇಗೆ? ಸೌಲಭ್ಯ ಪಡೆಯಲು ಏನು ಮಾಡಬೇಕು?

ಭಾರತದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವಿವಿಧ ಯೋಜನೆಗಳ ಮೂಲಕ ದುರ್ಬಲ ವರ್ಗದ ಜನರಿಗೆ ಸಬ್ಸಿಡಿಗಳನ್ನು ಒದಗಿಸುತ್ತವೆ. ದೇಶದಲ್ಲಿ ಸರ್ಕಾರ ಎಷ್ಟೇ ಜನಪರ ಯೋಜನೆಗಳನ್ನು ಜಾರಿಗೊಳಿಸಿದರೂ ಅವುಗಳು ಜನರಿಗೆ ತಲುಪದೇ ಮಧ್ಯ

15 Jul 2025 3:47 pm
WTC 2025-27- ಲಾರ್ಡ್ಸ್ ಸೋಲಿನೊಂದಿಗೆ ಅಂಕಪಟ್ಟಿಯಲ್ಲೂ ಕುಸಿದ ಭಾರತ; ಹೀಗಿದೆ ಉಳಿದ ತಂಡಗಳ ಕತೆ!

ICC World Test Championship Points Table - ಆಸ್ಟ್ರೇಲಿಯಾವು ವೆಸ್ಟ್ ಇಂಡೀಸ್ ವಿರುದ್ಧ 3-0 ಅಂತರದಿಂದ ಟೆಸ್ಟ್ ಸರಣಿ ಗೆದ್ದು WTC ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದ್ದರೆ, ಲಾರ್ಡ್ಸ್ ಟೆಸ್ಟ್ ಸೋಲಿನಿಂದ ಭಾರತ ನಾಲ್ಕನೇ ಸ್ಥಾನಕ್ಕೆ ಕುಸಿದಿದ

15 Jul 2025 3:44 pm
ಜನರ ಮಧ್ಯೆ ಇದ್ದರೆ ಮಾತ್ರ ಚುನಾವಣೆಯಲ್ಲಿ ಗೆಲುವು, ಗ್ಯಾರಂಟಿ ಸಮಿತಿ ಅಧ್ಯಕ್ಷರುಗಳಿಗೆ ಡಿಕೆಶಿ ಸೂಚನೆ

ನಾಯಕರು ಗ್ರೌಂಡ್ ನಲ್ಲಿ ಕೆಲಸ ಮಾಡಬೇಕು. ಡಿ ಕೆ ಶಿವಕುಮಾರ್ ಹಿಂದೆ ತಿರುಗಿದ್ರೆ ನಿಮಗೆ ಟಿಕೆಟ್ ಸಿಗಲ್ಲ. ಯಾರು ಹೆಚ್ಚು ಜನ ಸಂಪರ್ಕ ಇಟ್ಟುಕೊಂಡಿದ್ದಾರೆ ಅವರಿಗೆ ಟಿಕೆಟ್ ಎಂದು ಡಿಸಿಎಂ ಡಿಕೆ ಶಿವಕುಮಾರ್ ಎಚ್ಚರಿಕೆ ನೀಡಿದ್

15 Jul 2025 3:17 pm
ವಸುಧೆಯ ಮಡಿಲು ಸೇರಿದ ಶುಭಾಂಶು ಶುಕ್ಲಾ; ಆಕ್ಸಿಯಮ್-‌4 ಸಿಬ್ಬಂದಿ ಸ್ವಾಗತಿಸಿದ ಸ್ಯಾನ್‌ ಡಿಯಾಗೋ ಕರಾವಳಿ

ಭಾರತೀಯ ಗಗನಯಾತ್ರಿ ಗ್ರೂಪ್‌ ಕ್ಯಾಪ್ಟನ್‌ ಶುಭಾಂಶು ಶುಕ್ಲಾ ಮತ್ತು ಅನ್ಯ ಆಕ್ಸಿಯಮ್‌-4 ಬಾಹ್ಯಾಕಾಶ ಕಾರ್ಯಾಚರಣೆ ಸಿಬ್ಬಂದಿಯನ್ನು ಹೊತ್ತ ಸ್ಪೇಸ್‌ ಎಕ್ಸ್‌ನ ಡ್ರ್ಯಾಗನ್‌ ಕ್ಯಾಪ್ಸೂಲ್‌, ಅಮೆರಿಕದ ಕ್ಯಾಲಿಫೋರ್ನಿಯಾದ ಕರ

15 Jul 2025 3:05 pm
'ಸರೋಜಾದೇವಿ ಶಿಸ್ತುಬದ್ಧ ಜೀವನ ನಡೆಸಿದ್ರು, ಅವ್ರ ಸಿನಿಮಾಗಳನ್ನ ನಾನು ನೋಡಿದ್ದೇನೆ'- ಸಿಎಂ ಸಿದ್ದರಾಮಯ್ಯ

CM Siddaramaiah: ಲೆಜೆಂಡರಿ ನಟಿ ಬಿ ಸರೋಜಾದೇವಿ ಅವರ ನಿಧನಕ್ಕೆ ಸಿಎಂ ಸಿದ್ದರಾಮಯ್ಯ ಸಂತಾಪ ಸೂಚಿಸಿದ್ದಾರೆ. ದಕ್ಷಿಣ ಭಾರತದ ಮೊದಲ 'ಲೇಡಿ ಸೂಪರ್ ಸ್ಟಾರ್' ಆಗಿದ್ದ ಸರೋಜಾದೇವಿ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದ ಸಿಎಂ, ಗೌರವ ಸಲ್ಲ

15 Jul 2025 3:02 pm
Breaking: ಭಾರತ ಸರ್ಕಾರದ ಶತ ಪ್ರಯತ್ನ; ಕೇರಳ ನರ್ಸ್‌ ನಿಮಿಷಾ ಪ್ರಿಯಾ ಗಲ್ಲು ಶಿಕ್ಷೆ ಮುಂದೂಡಿದ ಯೆಮೆನ್

ಕಿರುಕುಳ ನೀಡುತ್ತಿದ್ದ ವ್ಯಕ್ತಿಯನ್ನು ಕೊಂದಿದ್ದಕ್ಕೆ ಗಲ್ಲು ಶಿಕ್ಷೆಗೆ ಗುರಿಯಾಗಿದ್ದ ನಿಮಿಷಾ ಪ್ರಿಯಾಗೆ ಯೆಮೆನ್‌ನಲ್ಲಿ ಬಿಗ್ ರಿಲೀಫ್ ಸಿಕ್ಕಿದೆ. ಅವರ ಗಲ್ಲು ಶಿಕ್ಷೆಯನ್ನು ಮುಂದೂಡಲಾಗಿದೆ. ಸಂತ್ರಸ್ತನ ಕುಟುಂಬವು ಗ

15 Jul 2025 2:56 pm
ಭಾರತದ ಕಾರ್ಮಿಕರಿಗೆ ರಷ್ಯಾದಲ್ಲಿ ಬೇಡಿಕೆ! ಶೀಘ್ರದಲ್ಲಿ 10 ಲಕ್ಷ ಕಾರ್ಮಿಕರ ನೇಮಕ?

ರಷ್ಯಾದಲ್ಲಿ ಕಾರ್ಮಿಕರ ಕೊರತೆ ಹೆಚ್ಚಾಗಿದ್ದು, ಭಾರತೀಯ ನುರಿತ ಕಾರ್ಮಿಕರಿಗೆ ಭಾರಿ ಬೇಡಿಕೆ ಸೃಷ್ಟಿಯಾಗಿದೆ. ಸುಮಾರು 10 ಲಕ್ಷ ಕಾರ್ಮಿಕರನ್ನು ನೇಮಿಸಿಕೊಳ್ಳಲು ರಷ್ಯಾ ಯೋಜನೆ ರೂಪಿಸಿದೆ, ನಿರ್ಮಾಣ, ಲೋಹಶಾಸ್ತ್ರ, ಇಂಜಿನಿಯರ

15 Jul 2025 2:44 pm
‌Explained: ನಿಮಿಷಾ ಪ್ರಿಯಾ ಅವರನ್ನು ನೇಣು ಕುಣಿಕೆಯಿಂದ ಪಾರು ಮಾಡುತ್ತಾ 'ರಕ್ತದ ಹಣ'? ಷರಿಯಾ ಕಾನೂನು ಏನು ಹೇಳುತ್ತದೆ?

ಯೆಮೆನ್‌ನಲ್ಲಿ ಮರಣದಂಡನೆ ಶಿಕ್ಷೆಗೆ ಗುರಿಯಾಗಿರುವ ಕೇರಳದ ನರ್ಸ್ ನಿಮಿಷಾ ಪ್ರಿಯಾ, ಕಿರುಕುಳ ನೀಡಿದ ವ್ಯಕ್ತಿಯನ್ನು ಕೊಂದ ಆರೋಪ ಎದುರಿಸುತ್ತಿದ್ದಾರೆ. ಷರಿಯಾ ಕಾನೂನಿನ ಪ್ರಕಾರ, ಸಂತ್ರಸ್ತನ ಕುಟುಂಬಕ್ಕೆ 8.6 ಕೋಟಿ ರೂ. 'ರಕ್

15 Jul 2025 2:37 pm
ರಾಹುಲ್‌ ಗಾಂಧಿ ಪ್ರಧಾನಿಯಾಗುತ್ತಾರೆಂದು ನಿಮಗೆ ಹೇಗೆ ಗೊತ್ತು? ವಿಚಾರಣೆ ವೇಳೆ ಅರ್ಜಿದಾರರಿಗೆ ಬಾಂಬೆ ಹೈಕೋರ್ಟ್ ತರಾಟೆ

ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ವೀರ ಸಾವರ್ಕರ್ ಬಗ್ಗೆ ತಿಳಿದುಕೊಳ್ಳಲು ನಿರ್ದೇಶಿಸುವ ಅರ್ಜಿಯನ್ನು ಬಾಂಬೆ ಹೈಕೋರ್ಟ್ ತಿರಸ್ಕರಿಸಿದೆ. ರಾಹುಲ್ ಗಾಂಧಿ ಪ್ರಧಾನಿಯಾಗುತ್ತಾರೆಂದು ನಿಮಗೆ ಹೇಗೆ ಗೊತ್ತು ಎಂದು ಅರ್

15 Jul 2025 2:33 pm
ಕಾರ್ಕಳ ಪರಶುರಾಮ ಪ್ರತಿಮೆ : ಬಿಜೆಪಿಯ ಸುನಿಲ್ ಕುಮಾರ್‌ಗೆ ಅಂಟಿದ ಕಳಂಕ ದೂರ - ಆದರೂ, ಅಲ್ಲೊಂದಿದೆ ಬಿಗ್ ಟ್ವಿಸ್ಟ್ !

Big twist to Parashurama statue in Karkala : ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಬೈಲೂರಿನಲ್ಲಿ ನಿರ್ಮಾಣಗೊಂಡಿರುವ ಪರಶುರಾಮ ಪ್ರತಿಮೆ ನಿರ್ಮಾಣಕ್ಕೆ ಸಂಬಂಧಿಸಿದಂತೆ, ಮಹತ್ವದ ವರದಿಯೊಂದು ಬಂದಿದೆ. ಅದರ ಪ್ರಕಾರ, ಪ್ರತಿಮೆಯನ್ನು ಫೈಬರ್ ನಲ್ಲಿ ನಿರ್

15 Jul 2025 2:26 pm
Ind Vs Eng - ಪಂದ್ಯ ಸೋತರೂ ಹೃದಯ ಗೆದ್ದ ಬುಮ್ರಾ, ಸಿರಾಜ್, ರವೀಂದ್ರ ಜಡೇಜಾ; ತಲೆದೂಗಿದ ಕ್ರಿಕೆಟ್ ಜಗತ್ತು!

ಲಾರ್ಡ್ಸ್ ಟೆಸ್ಟ್ ಪಂದ್ಯದಲ್ಲಿ ಭಾರತ ಸೋತರೂ, ರವೀಂದ್ರ ಜಡೇಜಾ, ಜಸ್ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಸಿರಾಜ್ ಅವರ ಹೋರಾಟ ಕ್ರಿಕೆಟ್ ಪ್ರೇಮಿಗಳ ಮನ ಗೆದ್ದಿತು. ಕುಸಿಯುತ್ತಿದ್ದ ಇನ್ನಿಂಗ್ಸ್‌ನಲ್ಲಿ ರವೀಂದ್ರ ಜಡೇಜಾ ಅವರ ಅ

15 Jul 2025 2:08 pm
ಮಂಡ್ಯದಲ್ಲಿ ಅಮ್ಯೂಸ್‌ಮೆಂಟ್‌ ಪಾರ್ಕ್ ನಿರ್ಮಾಣದ ಅಗತ್ಯವೇ? ರೈತರು ಇದರ ಬಗ್ಗೆ ಹೇಳೋದೇನು?

ಮಂಡ್ಯದಲ್ಲಿ ನಡೆದ ಕನ್ನಂಬಾಡಿ ಕಟ್ಟೆ ಉಳಿಸಿ ವಿಚಾರ ಸಂಕಿರಣದಲ್ಲಿ ಮಾತನಾಡಿದ ಎ.ಟಿ.ರಾಮಸ್ವಾಮಿ, ನದಿ ಮಾಲಿನ್ಯ ಮತ್ತು ಅರಣ್ಯ ನಾಶದಂತಹ ಸಮಸ್ಯೆಗಳಿರುವಾಗ ಅಮ್ಯೂಸ್‌ಮೆಂಟ್ ಪಾರ್ಕ್ ನಿರ್ಮಾಣದ ಅಗತ್ಯವನ್ನು ಪ್ರಶ್ನಿಸಿದರು.

15 Jul 2025 2:03 pm
ಸ‌ರ್ಕಾರದ ಖಜಾನೆ ಖಾಲಿಯಾಗಿಲ್ಲ ತುಂಬಿ ತುಳುಕುತ್ತಿದೆ: ಕಾಂಗ್ರೆಸ್‌ ವಿರುದ್ಧದ ಆರೋಪಗಳಿಗೆ ಶಾಸಕರ ತಿರುಗೇಟು!

ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ ರಾಜ್ಯದ ಖಜಾನೆ ಖಾಲಿಯಾಗಿಲ್ಲ, ಬದಲಿಗೆ ತುಂಬಿ ತುಳುಕುತ್ತಿದೆ ಎಂದು ಶಾಸಕ ಸಿ. ಪುಟ್ಟರಂಗಶೆಟ್ಟಿ ಪ್ರತಿಪಕ್ಷಗಳಿಗೆ ತಿರುಗೇಟು ನೀಡಿದ್ದಾರೆ. ಶಕ್ತಿ ಯೋಜನೆಯಡಿ ಮಹಿಳೆಯರು 500 ಕ

15 Jul 2025 1:22 pm
Air India Crash: ಬರೀ ಪ್ರಶ್ನೆಗಳೇ ಎಲ್ಲ, ಉತ್ತರಗಳು ಕಾಣಿಸುತ್ತಲೇ ಇಲ್ಲ; ಪ್ರಾಥಮಿಕ ವರದಿಗೆ ಪೈಲಟ್‌ ಒಕ್ಕೂಟದ ಪ್ರತಿಕ್ರಿಯೆ!

ಅಹಮದಾಬಾದ್ ಏರ್ ಇಂಡಿಯಾ ವಿಮಾನ ದುರಂತದ ಪ್ರಾಥಮಿಕ ವರದಿಯು ಪೈಲಟ್‌ಗಳ ದೋಷವನ್ನು ಸೂಚಿಸುತ್ತಿದೆ. ಆದರೆ, ಈ ವರದಿಯು ಉತ್ತರಗಳಿಗಿಂತ ಹೆಚ್ಚು ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ ಎಂದು ಅಂತಾರಾಷ್ಟ್ರೀಯ ಪೈಲಟ್‌ಗಳ ಒಕ್ಕೂಟ

15 Jul 2025 1:17 pm
ಗಾಣಾಳು ದೊಡ್ಡಿಯ ರಸ್ತೆ ನಿರ್ಮಾಣದಲ್ಲಿ ಗುಣಮಟ್ಟದ ಸಮಸ್ಯೆ:ಮೂರೇ ದಿನಕ್ಕೆ ಡಾಂಬರು ಕಿತ್ತು ಬಂದ ಡಾಂಬರ್‌ !

ಹಾರೋಹಳ್ಳಿ ರಸ್ತೆಯ ಡಾಂಬರೀಕರಣ ಕಳಪೆಯಾಗಿದೆ. ಕಾಮಗಾರಿ ಆರಂಭವಾದ ಮೂರೇ ದಿನಕ್ಕೆ ಡಾಂಬರು ಕಿತ್ತು ಬರುತ್ತಿದೆ. ಇದರಿಂದ ಗ್ರಾಮಸ್ಥರು ಆಕ್ರೋಶಗೊಂಡಿದ್ದಾರೆ. ಗುತ್ತಿಗೆದಾರನ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ. ಅಧಿಕಾ

15 Jul 2025 1:06 pm
ಬಿಹಾರ ಮತಪಟ್ಟಿಯಿಂದ 35 ಲಕ್ಷ ಹೆಸರಿಗೆ ಕೊಕ್‌, ವಿಶೇಷ ಅಭಿಯಾನದ ಬಳಿಕ ಆಯೋಗ ತೀರ್ಮಾನ

ಬಿಹಾರದಲ್ಲಿ ಕೇಂದ್ರ ಚುನಾವಣಾ ಆಯೋಗವು ಮತಪಟ್ಟಿ ಪರಿಷ್ಕರಣೆ ಅಭಿಯಾನದಲ್ಲಿ 35 ಲಕ್ಷ ಹೆಸರುಗಳನ್ನು ತೆಗೆದುಹಾಕಲು ನಿರ್ಧರಿಸಿದೆ. ಇದರಲ್ಲಿ ಮರಣ ಹೊಂದಿದವರು, ವಲಸೆ ಹೋದವರು ಮತ್ತು ನಕಲಿ ಮತದಾರರು ಸೇರಿದ್ದಾರೆ. ಪರಿಷ್ಕರಣೆಯ

15 Jul 2025 12:57 pm
ದೇವನಹಳ್ಳಿ ರೈತ ಹೋರಾಟಕ್ಕೆ ಸಂದ ಜಯ! ಭೂಸ್ವಾಧೀನ ಕೈಬಿಟ್ಟ ಸರ್ಕಾರ, ಸಿದ್ದರಾಮಯ್ಯ ನೇತೃತ್ವದ ಸಭೆಯಲ್ಲಿ ಘೋಷಣೆ

ದೇವನಹಳ್ಳಿ ರೈತ ಹೋರಾಟಕ್ಕೆ ಕೊನೆಗೂ ಮಹತ್ವದ ಜಯ ದೊರಕಿದೆ. ದೇವನಹಳ್ಳಿ ತಾಲೂಕು ಚನ್ನರಾಯಪಟ್ಟಣ ಹಾಗೂ ಇತರ ಗ್ರಾಮಗಳಲ್ಲಿನ ಭೂಸ್ವಾಧೀನ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಕೈಬಿಟ್ಟಿದ್ದೇವೆ. ಸರ್ಕಾರ ಭೂಸ್ವಾಧೀನ ಪ್ರಕ್ರಿಯ

15 Jul 2025 12:51 pm
Australia Vs West Indies: 27ಕ್ಕೇ ಆಲೌಟಾದ ವಿಂಡೀಸ್; ಕೆಟ್ಟ ವಿಶ್ವದಾಖಲೆಯಿಂದ ಜಸ್ಟ್ ಮಿಸ್!

ಒಂದು ಕಾಲದ ಬಲಾಢ್ಯ ತಂಡವಾಗಿದ್ದ ವೆಸ್ಟ್ ಇಂಡೀಸ್ ಇದೀಗ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿಯೇ ಹೀನಾಯ ಪ್ರದರ್ಶನ ನೀಡಿದೆ. ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಕೇವಲ 27 ರನ್‌ಗಳಿಗೆ ಸರ್ವಪತನ ಕಂಡು ಟೆಸ್ಟ್ ಕ್ರಿಕೆಟ್ ನ ಎರಡ

15 Jul 2025 12:36 pm
ಸಿಗಂದೂರು ಸೇತುವೆ ಉದ್ಘಾಟನೆ ವೇಳೆ ಶಿಷ್ಟಾಚಾರ ಉಲ್ಲಂಘನೆ ತಪ್ಪೇ? ಅಸಲಿಗೆ ನಿಯಮಾವಳಿಯಲ್ಲಿ ಏನಿದೆ

ಸರ್ಕಾರಿ ಕಾರ್ಯಕ್ರಮದ ಸಂದರ್ಭದಲ್ಲಿ ಶಿಷ್ಟಾಚಾರ ಪಾಲನೆ ಮಾಡುವುದು ಬಹುಮುಖ್ಯವಾಗಿದೆ. ಆದರೆ ಸಿಗಂದೂರು ಸೇತುವೆ ಉದ್ಘಾಟನೆ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಶಿಷ್ಟಾಚಾರ ಪಾಲನೆ ಮಾಡದೆ ಇರುವುದು ಇದೀಗ ತೀವ್ರ ಚರ್ಚೆಗೆ ಕಾರಣ

15 Jul 2025 12:18 pm
Explained: ಲಾಂಡ್ರಿ ಬ್ಯಾಗ್‌ನಲ್ಲಿ ಬಚ್ಚಿಟ್ಟುಕೊಂಡು ಜೈಲಿನಿಂದ ಪರಾರಿ; ಫ್ರಾನ್ಸ್‌ನಲ್ಲೊಂದು ಆಧುನಿಕ ʻಪ್ಯಾಪಿಲಾನ್‌ʼ ಸ್ಟೋರಿ!

ಫ್ರಾನ್ಸ್‌ನ ಲಿಯಾನ್ ಬಳಿಯ ಕಾರ್ಬಾಸ್ ಜೈಲಿನಿಂದ ಕೈದಿಯೊಬ್ಬ, ಬಿಡುಗಡೆಯಾಗುತ್ತಿದ್ದ ತನ್ನ ಸಹ ಕೈದಿಯ ಲಾಂಡ್ರಿ ಬ್ಯಾಗ್‌ನಲ್ಲಿ ಅಡಗಿ ಕುಳಿತು ಪರಾರಿಯಾಗಿದ್ದಾನೆ. 1973ರ ಹಾಲಿವುಡ್‌ನ 'ಪ್ಯಾಪಿಲಾನ್‌' ಚಿತ್ರವನ್ನು ನೆನಪಿಸು

15 Jul 2025 12:02 pm
ಲಾರ್ಡ್ಸ್ ನಲ್ಲಿ ಗಾಯಗೊಂಡಿದ್ದ ರಿಷಬ್ ಪಂತ್ 4ನೇ ಟೆಸ್ಟ್ ನಲ್ಲಿ ಆಡ್ತಾರಾ? ನಾಯಕ ಶುಭ್ಮನ್ ಗಿಲ್ ಹೇಳಿದ್ದೇನು?

Rishabh Pant Injury - ಟೀಂ ಇಂಡಿಯಾ ವಿಕೆಟ್ ಕೀಪರ್ ಬ್ಯಾಟರ್ ರಿಷಬ್ ಪಂತ್ ಅವರು ಪದೇ ಪದೇ ಗಾಯ ಮಾಡಿಕೊಳ್ಳುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಲಾರ್ಡ್ಸ್ ಟೆಸ್ಟ್ ನ ಪ್ರಾರಂಭದ ದಿನವೇ ಅವರ ಬೆರಳಿಗೆ ಗಾಯವಾಗಿದ್ದರಿಂದ ವಿಕೆಟ್ ಕೀಪಿಂಗ

15 Jul 2025 11:51 am
2003 ರ ಬೆಂಗಳೂರು ರಿಂಗ್‌ ರೋಡ್‌ ಮರ್ಡರ್ : ಜೀವಾವಧಿ ಶಿಕ್ಷೆಯನ್ನು ಎತ್ತಿಹಿಡಿದ ಸುಪ್ರೀಂ ಕೋರ್ಟ್, ಶುಭ ಶಂಕರ್‌ನಾರಾಯಣ ಸೇರಿ ಮೂವರ ಮುಂದಿರುವ ದಾರಿ ಏನು?

ಮದುವೆ-ಪ್ರೀತಿಯ ಗೊಂದಲಕ್ಕೊಳಗಾಗಿ ಶುಭ ಶಂಕರನಾರಾಯಣ ತನ್ನ ಭಾವಿ ಪತಿಯ ಕೊಲೆ ಮಾಡಿಲು ನಿರ್ಧರಿಸಿ ಅಪರಾಧ ಎಸಗಿದ್ದಳು. 2003 ರ ರಿಂಗ್ ರಸ್ತೆಯಲ್ಲಿ ನಡೆದ ಗಿರೀಶ್ ಕೊಲೆಗೆ ಸಂಬಂಧಿಸಿ ಸುಪ್ರೀಂ ಕೋರ್ಟ್ ಈಗ ಮಹತ್ವದ ತೀರ್ಪು ನೀಡಿದ

15 Jul 2025 11:40 am
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಾಲ್ತುಳಿತ, ಪೊಲೀಸ್ ಇಲಾಖೆಗೆ ತಪ್ಪಿನ ಹೊಣೆ ಏಕೆ? ಪರಮೇಶ್ವರ್ ಪ್ರಶ್ನೆ

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಾಲ್ತುಳಿತ ಘಟನೆಯಲ್ಲಿ 11 ಮಂದಿ ಮೃತಪಟ್ಟಿದ್ದರು. ಈ ಘಟನೆಯ ತನಿಖಾ ವರದಿಯನ್ನು ನ್ಯಾ. ಮೈಕೆಲ್ ಡಿ ಕುನ್ಹಾ ಅವರು ಈಗಾಗಲೇ ಸಲ್ಲಿಕೆ ಮಾಡಿದ್ದಾರೆ. ಆದರೆ ತನಿಖಾ ವರದಿಯಲ್ಲಿ ಘಟನೆಗೆ ಪೊಲೀಸ್ ಇಲ

15 Jul 2025 11:24 am
ಚಿನ್ನಸ್ವಾಮಿ ಸ್ಟೇಡಿಯಂ ಕಾಲ್ತುಳಿತ ಪ್ರಕರಣದಲ್ಲಿ ರಾಷ್ಟ್ರೀಯ ಹಿತಾಸಕ್ತಿ ಅಡಗಿಲ್ಲ; ವರದಿ ಬಹಿರಂಗಪಡಿಸಿ: ಸರ್ಕಾರಕ್ಕೆ ಹೈಕೋರ್ಟ್‌ ಸೂಚನೆ

ಐಪಿಎಲ್ ಟಿ20 ಸಂಭ್ರಮಾಚರಣೆಯ ವೇಳೆ ಕಾಲ್ತುಳಿತದ ಘಟನೆಗೆ ಸಂಬಂಧಿಸಿದ ವರದಿಯನ್ನು ಬಹಿರಂಗಪಡಿಸುವಂತೆ ಕರ್ನಾಟಕ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಆದೇಶಿಸಿದೆ. ಈ ಪ್ರಕರಣದಲ್ಲಿ ರಾಷ್ಟ್ರೀಯ ಭದ್ರತೆ ಅಥವಾ ಸಾರ್ವಜನಿಕ ಹಿತಾಸಕ್

15 Jul 2025 11:13 am
Greater Bengaluru : 5 ಪಾಲಿಕೆಗಳ ಕರಡು ರಚನೆ - ಯಾವ ಅಸೆಂಬ್ಲಿ ಕ್ಷೇತ್ರ ಯಾವ ಪಾಲಿಕೆ ವ್ಯಾಪ್ತಿಗೆ, ಇಲ್ಲಿದೆ ಮಾಹಿತಿ

Proposed Five Muncipal Corporation of Bengaluru : ಹಾಲೀ ಬಿಬಿಎಂಪಿ ವ್ಯಾಪ್ತಿಯಲ್ಲೇ ನೂತನ ಪಾಲಿಕೆಗಳನ್ನು ರಚಿಸಲು ಹೆಚ್ಚಿನ ಕಷ್ಟವಾಗದು ಎನ್ನುವುದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ವಾದವಾಗಿದೆ. ಹೊಸ ಪಾಲಿಕೆ ಅನುಷ್ಟಾನಕ್ಕೆ ಬಂದ ನಂತರ, ಕೆಲವ

15 Jul 2025 11:09 am
ದಕ್ಷಿಣ ಅಮೆರಿಕಾದಲ್ಲಿ ಕೊಡಗಿನ ಗಿರೀಶ್‌ ಸಾವು: ಹೃದಯ ಸಮಸ್ಯೆಯಿಂದ ಬಳಲಿದ ಜೀವ, ತಾಯ್ನಾಡಿಗೆ ಕರೆತರುವ ಪ್ರಯತ್ನ ವಿಫಲ

ದಕ್ಷಿಣ ಅಮೆರಿಕಾದ ಗಯಾನಾದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕೊಡಗಿನ ಗಿರೀಶ್(39) ಅವರು ಹೃದಯ ಸಮಸ್ಯೆ ಮತ್ತು ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿದ ಕಾರಣದಿಂದ ನಿಧನರಾಗಿದ್ದಾರೆ. ತಾಯ್ನಾಡಿಗೆ ಕರೆತರಲು ಪ್ರಯತ್ನಿಸಿದರೂ, ಆರ್ಥ

15 Jul 2025 10:57 am
ದೇವನಹಳ್ಳಿ ಭೂಸ್ವಾಧೀನ : ರೈತರಿಗೆ ಸಿಗುತ್ತಾ ಗುಡ್ ನ್ಯೂಸ್? ಸಿದ್ದರಾಮಯ್ಯ ನೇತೃತ್ವದಲ್ಲಿ ಮಹತ್ವದ ಸಭೆ

ದೇವನಹಳ್ಳಿ ಭೂಸ್ವಾಧೀನ ವಿರೋಧಿಸಿ ರೈತರು ನಿರಂತರವಾಗಿ ಹೋರಾಟ ನಡೆಸುತ್ತಿದ್ದಾರೆ. ಜುಲೈ 5 ರಂದು ವಿಧಾನಸೌಧದಲ್ಲಿ ಸಿದ್ದರಾಮಯ್ಯ ನೇತೃತ್ವದಲ್ಲಿ ಸಭೆ ನಡೆದಿತ್ತು. ರೈತ ಮುಖಂಡರ ಜೊತೆಗೆ ನಡೆಸಿದ್ದ ಈ ಸಭೆ ವಿಫಲವಾಗಿತ್ತು. ಇದ

15 Jul 2025 10:48 am
ʻಬಿಗ್‌ ಬಾಸ್‌ ಕನ್ನಡ ಸೀಸನ್‌ 12ʼಕ್ಕೆ ʻಮಜಾ ಭಾರತʼ ಖ್ಯಾತಿಯ ಸುಶ್ಮಿತಾ ಜಗಪ್ಪ ಎಂಟ್ರಿ?

ʻಬಿಗ್‌ ಬಾಸ್‌ ಕನ್ನಡ ಸೀಸನ್‌ 12ʼಕ್ಕೆ ʻಮಜಾ ಭಾರತʼ ಖ್ಯಾತಿಯ ಸುಶ್ಮಿತಾ ಜಗಪ್ಪ ಎಂಟ್ರಿ?

15 Jul 2025 10:47 am
Gold Rate: ಟ್ರಂಪ್ ಸುಂಕ್‌ ನೀತಿಯಿಂದ ಚಿನ್ನದ ಮಾರುಕಟ್ಟೆಯಲ್ಲೂ ಅನಿಶ್ಚಿತತೆ- ಬೆಲೆ ಏರಿಳಿತ, ಬೆಳ್ಳಿ ಬೆಲೆಯೂ ದುಬಾರಿ

ದೇಶೀಯ ಮಾರುಕಟ್ಟೆಯಲ್ಲಿ ಸದ್ಯದ ಚಿನ್ನದ ಬೆಲೆ ಇಳಿಕೆಯು ತಾತ್ಕಾಲಿಕವಾಗಿದ್ದು, ಅಂತಾರಾಷ್ಟ್ರೀಯ ರಾಜಕೀಯ ಸ್ಥಿತಿ ಮತ್ತು ಆರ್ಥಿಕ ವಿದ್ಯಮಾನಗಳ ಮೇಲೆ ಮುಂದಿನ ದರಗಳು ಬದಲಾಗಲಿದೆ. ಬೆಳ್ಳಿಯ ಬೆಲೆ ದಿನೇ ದಿನೇ ಹೆಚ್ಚಳ ಆಗುತ್

15 Jul 2025 10:31 am
ಉಡುಪಿ ಪೇಜಾವರ, ಶಿರೂರು ಮಠದ ಯತಿಗಳ ಚಾತುರ್ಮಾಸ್ಯ ವ್ರತಾರಂಭ

Chaturmasya Vratha of Pejawar and Shiroor Math : ಆಷಾಢ ಮಾಸದಲ್ಲಿ ನಡೆಯುವ ಪವಿತ್ರ ಚಾತುರ್ಮಾಸ್ಯ ವ್ರತವನ್ನು ಈ ಬಾರಿ ಉಡುಪಿ ಪೇಜಾವರ ಮತ್ತು ಶಿರೂರು ಮಠದ ಯತಿಗಳು ಬೆಂಗಳೂರಿನ ಪೂರ್ಣಪ್ರಜ್ಞ ವಿದ್ಯಾಪೀಠದಲ್ಲಿ ನಡೆಸಲಿದ್ದಾರೆ. ಈ ಧಾರ್ಮಿಕ ಕಾರ್ಯಕ್ರಮ

15 Jul 2025 9:50 am
Trade War: ಪಾಶ್ಚಿಮಾತ್ಯ ದೇಶಗಳ ಬಗ್ಗೆ ಇಟಲಿ ಪ್ರಧಾನಿಗೆ ಚಿಂತೆ; ಜಾರ್ಜಿಯಾ ಮೆಲೋನಿ ಕಳವಳಗಳೇನು?

ಯುರೋಪಿಯನ್ ಒಕ್ಕೂಟದ ಉತ್ಪನ್ನಗಳ ಮೇಲೆ ಶೇ. 30ರಷ್ಟು ಸುಂಕ ವಿಧಿಸುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಘೋಷಣೆಗೆ, ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಪಶ್ಚಿಮ ದೇಶಗಳೊಳಗಿನ ವ್ಯಾಪಾ

15 Jul 2025 9:43 am
114ಯಲ್ಲೂ ಉತ್ಸಾಹಿಯಾಗಿದ್ದ ಫೌಜಾ ಸಿಂಗ್ ನಿಧನ; ಪತ್ನಿಯನ್ನು ಕಳೆದುಕೊಂಡಾಗ ಖಿನ್ನತೆ ಓಡಿಸಲು ಮ್ಯಾರಥಾನ್ ಓಡಿದಾತನೀತ!

114 ವರ್ಷ ವಯಸ್ಸಿನ ವಿಶ್ವಪ್ರಸಿದ್ಧ ಮ್ಯಾರಥಾನ್ ಓಟಗಾರ ಫೌಜಾ ಸಿಂಗ್ (Fauja Singh) ರಸ್ತೆ ಅಪಘಾತದಲ್ಲಿ ನಿಧನರಾಗಿದ್ದಾರೆ. ಪಂಜಾಬ್‌ನ ಜಲಂಧರ್‌ನಲ್ಲಿ ಜನಿಸಿದ ಫೌಜಾ ಸಿಂಗ್ ಅವರು ಇಂಗ್ಲೆಂಡ್ ನಲ್ಲಿದ್ದಾಗ 89 ನೇ ವಯಸ್ಸಿನಲ್ಲಿ ಮ್ಯಾರ

15 Jul 2025 9:36 am
Lords Test - ಗೆಲ್ಲಬಹುದಾಗಿದ್ದ ಪಂದ್ಯವನ್ನು ಗಿಲ್ ಪಡೆ ಕಳೆದುಕೊಂಡದ್ದು ಎಲ್ಲಿ? ಭಾರತದ ಸೋಲಿಗೆ ಕಾರಣವಾದ 5 ಅಂಶಗಳು!

ಲಾರ್ಡ್ಸ್ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ ಮಾಡಿದ ಹತ್ತು ಹಲವು ಎಡವಟ್ಟುಗಳಿಂದಾಗಿ ಭಾರತ ತಂಡ ಲಾರ್ಡ್ಸ್ ಟೆಸ್ಟ್ ನಲ್ಲಿ ಇಂಗ್ಲೆಂಡ್ ವಿರುದ್ಧ 22 ರನ್ ಗಳ ಸೋಲು ಕಾಣುವಂತಾಯಿತು. ಈ ಎಡವಟ್ಟುಗಳ ಪಟ್ಟಿ ಮಾಡುತ್ತಾ ಹೊರಟರೆ ಪ್ರಥಮ

15 Jul 2025 8:28 am
Explained: ಭಾರತದ ಇಂಧನ ಕ್ರಾಂತಿ: ಸವಾಲು ಮತ್ತು ಅವಕಾಶಗಳ ನಡುವೆ ಅಪರೂಪದ ಸಾಧನೆಯ ಇಚ್ಛಾಶಕ್ತಿ

ಪ್ಯಾರಿಸ್ ಒಪ್ಪಂದದ ಗುರಿಗಿಂತ ಐದು ವರ್ಷ ಮೊದಲೇ, ಭಾರತವು ತನ್ನ ಸ್ಥಾಪಿತ ವಿದ್ಯುತ್ ಸಾಮರ್ಥ್ಯದ ಶೇ. 50ರಷ್ಟನ್ನು ಪಳೆಯುಳಿಕೆಯೇತರ ಮೂಲಗಳಿಂದ ಸಾಧಿಸಿ ಐತಿಹಾಸಿಕ ಮೈಲಿಗಲ್ಲು ಸ್ಥಾಪಿಸಿದೆ. ಕೇಂದ್ರ ಸರ್ಕಾರದ ದೂರದೃಷ್ಟಿಯ ನ

15 Jul 2025 8:24 am
Karnataka Weather: ಕರಾವಳಿಯಲ್ಲಿ ಮಳೆ ಆರ್ಭಟಕ್ಕೆ ಆರೆಂಜ್ ಅಲರ್ಟ್, ಶಾಲೆ- ಪ್ರೌಢಶಾಲೆಗಳಿಗೆ ರಜೆ ಘೋಷಣೆ, ಎಲ್ಲೆಲ್ಲಿ?

ರಾಜ್ಯದ ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಮಳೆಯ ಆರ್ಭಟ ಮುಂದುವರೆದಿದ್ದು, ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಘೋಷಿಸಿದೆ. ಕೇರಳದಲ್ಲಿಯೂ ಮಳೆ ತೀವ್ರವಾಗುವ ಸಾಧ್ಯತೆಯಿದೆ. ಭೂಕುಸಿತದ ಭೀತಿಯಿಂದ ಸುರಕ್ಷಿತ ಸ್ಥಳಗಳಿಗೆ

15 Jul 2025 6:13 am
ಬಡವರಿಗಿಲ್ಲ ಬಿಪಿಎಲ್‌ ಭಾಗ್ಯ : ಗದಗದಲ್ಲಿ ಸಾವಿರಾರು ಅರ್ಜಿ ಬಾಕಿ, ಹೊಸ ಅರ್ಜಿಗೂ ಸಿಗದ ಅವಕಾಶ

ಗದಗ ಜಿಲ್ಲೆಯಲ್ಲಿ ಬಿಪಿಎಲ್ ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಸ್ಥಗಿತಗೊಂಡಿರುವುದರಿಂದ ಸಾವಿರಾರು ಬಡ ಫಲಾನುಭವಿಗಳು ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ. ಕಳೆದ ನಾಲ್ಕು ವರ್ಷಗಳಿಂದ ಅರ್ಜಿ ಸಲ

15 Jul 2025 5:26 am
ಕಂದಾಯ ಇಲಾಖೆಯಿಂದ ಕೈಬರಹದ ಭೂದಾಖಲೆಗೆ ಕೊಕ್‌: ಡಿಜಿಟಲ್‌ ರೂಪದಲ್ಲಿ ಮಾತ್ರ ನೀಡುವ ವ್ಯವಸ್ಥೆ ಜಾರಿ, ದೃಢೀಕೃತ ನಕಲು ಪ್ರತಿಯೂ ಸಿಗಲ್ಲ

ಕಂದಾಯ ಇಲಾಖೆಯು ಕೈಬರಹದಲ್ಲಿ ಭೂದಾಖಲೆ ನೀಡುವ ವ್ಯವಸ್ಥೆಯನ್ನು ಸ್ಥಗಿತಗೊಳಿಸಿದ್ದು, ಡಿಜಿಟಲ್ ರೂಪದಲ್ಲಿ ಮಾತ್ರ ವಿತರಿಸಲು ಆದೇಶಿಸಿದೆ. 'ಎ' ಮತ್ತು 'ಬಿ' ವರ್ಗದ ಭೂದಾಖಲೆಗಳು ಡಿಜಿಟಲ್ ರೂಪದಲ್ಲಿ ತಹಸೀಲ್ದಾರ್ ಕಚೇರಿಗಳಲ್ಲ

15 Jul 2025 5:14 am
ಬೆಂಗಳೂರಿನಲ್ಲಿ ಆಟೋ ಪ್ರಯಾಣ ದರ ಏರಿಕೆ ಮಾಡಿ ಜಿಲ್ಲಾಧಿಕಾರಿ ಮಹತ್ವದ ಆದೇಶ; ಎಷ್ಟಿತ್ತು- ಎಷ್ಟಾಯ್ತು?

ಬೆಂಗಳೂರಿನಲ್ಲಿ ಆಟೋ ಪ್ರಯಾಣ ದರವನ್ನು ಆಗಸ್ಟ್ 1 ರಿಂದ ಪರಿಷ್ಕರಿಸಲಾಗಿದ್ದು, ಮೊದಲ 2 ಕಿ.ಮೀ.ಗೆ ಕನಿಷ್ಠ ದರ 36 ರೂ. ನಿಗದಿಪಡಿಸಲಾಗಿದೆ. ನಂತರದ ಪ್ರತಿ ಕಿ.ಮೀ.ಗೆ 18 ರೂ. ಆಗಿರುತ್ತದೆ. ದುಪ್ಪಟ್ಟು ದರ ವಸೂಲಿ ಮಾಡುತ್ತಿದ್ದ 1,006 ಆಟೋ ಚ

14 Jul 2025 11:21 pm
ಬೆಂಗಳೂರು ಸುರಂಗ ರಸ್ತೆಗೆ ಬಿಜೆಪಿ ಅವಕಾಶ ನೀಡುವುದಿಲ್ಲ; ತೇಜಸ್ವಿ ಸೂರ್ಯ ಕೊಟ್ಟ ಕಾರಣಗಳಿವು

ಸಂಸದ ತೇಜಸ್ವಿ ಸೂರ್ಯ ಅವರು ರಾಜ್ಯ ಸರ್ಕಾರದ ಸುರಂಗ ರಸ್ತೆ ಯೋಜನೆಯನ್ನು ತೀವ್ರವಾಗಿ ವಿರೋಧಿಸಿದ್ದು, ಇದು ಹಣ ಲೂಟಿ ಮಾಡುವ ತಂತ್ರವೆಂದು ಆರೋಪಿಸಿದ್ದಾರೆ. ಕಪ್ಪುಪಟ್ಟಿಗೆ ಸೇರಿದ ಕಂಪನಿಯಿಂದ ಡಿಪಿಆರ್ ತಯಾರಿಸಲಾಗಿದ್ದು, ಮ

14 Jul 2025 10:53 pm
ಬೆಂಗಳೂರು ಏರ್ಪೋರ್ಟ್‌ ವ್ಯಾಪ್ತಿ ಟ್ರಾಫಿಕ್;‌ ಸಕ್ರಾ ಆಸ್ಪತ್ರೆಯಿಂದ ಇಕೋ ವರ್ಲ್ಡ್ ಕಡೆಗೆ ಸಂಚಾರ ಬಂದ್‌; ಪರ್ಯಾಯ ಮಾರ್ಗ ಇಲ್ಲಿದೆ

ಬೆಂಗಳೂರಿನ ಎಚ್‌ಎಎಲ್ ಸಂಚಾರ ಠಾಣಾ ವ್ಯಾಪ್ತಿಯ ದೇವರಬೀಸನಹಳ್ಳಿ ಜಂಕ್ಷನ್‌ನಲ್ಲಿ ವಾಹನ ದಟ್ಟಣೆ ಹೆಚ್ಚಾಗಿದೆ. ಹೀಗಾಗಿ ಸಂಚಾರ ಮಾರ್ಗದಲ್ಲಿ ಬದಲಾವಣೆ ಮಾಡಲಾಗಿದೆ. ಸಕ್ರಾ ಆಸ್ಪತ್ರೆ ಮಾರ್ಗದಿಂದ ಇಕೋ ವರ್ಲ್ಡ್ ಕಡೆಗೆ ನೇರ

14 Jul 2025 10:50 pm
ವಿಶ್ವ ಯುವ ಕೌಶಲ್ಯ ದಿನ; ʻಮರಣದ ಅಂಚಿನಿಂದ ಬದುಕಿನ ಬೆಳಕಿಗೆ, ಮನಸ್ಸನ್ನು ನಿಭಾಯಿಸುವ ಕೌಶಲ್ಯ ಮುಖ್ಯʼ: ಯೋಗ ಶಿಕ್ಷಕ ಅಭಿಷೇಕ್ ವರ್ಮಾ!

ವೃತ್ತಿಪರ ಕೌಶಲ್ಯಗಳಷ್ಟೇ ಮುಖ್ಯವಾದ ಮಾನಸಿಕ ಸ್ಥೈರ್ಯದ ಮಹತ್ವ. ನೀಟ್ ಪರೀಕ್ಷೆಯಲ್ಲಿನ ವೈಫಲ್ಯ, ಸಂಬಂಧದಲ್ಲಿನ ಬಿರುಕು ಮತ್ತು ಖಿನ್ನತೆಯಿಂದ ಬಳಲಿದ ಅವರು, ಯೋಗ ಮತ್ತು ಧ್ಯಾನದ ಮೂಲಕ ಹೊಸ ಜೀವನ ಅಭಿಷೇಕ್ ವರ್ಮಾ ಅ ಕಂಡುಕೊಂ

14 Jul 2025 10:09 pm
ಭಾಗ್ಯಲಕ್ಷ್ಮಿ ನಟ ಸುದರ್ಶನ್ ಹೊಸ ಮನೆ ಫೋಟೋಗಳು

ಭಾಗ್ಯಲಕ್ಷ್ಮಿ ನಟ ಸುದರ್ಶನ್ ಹೊಸ ಮನೆ ಫೋಟೋಗಳು

14 Jul 2025 10:07 pm
ಬೆಂಗಳೂರಿನಲ್ಲಿ ಲಷ್ಕರೆ ತಯ್ಬಾ ಉಗ್ರ ಚಟುವಟಿಕೆ ಒಪ್ಪಿಕೊಂಡ 8 ಮಂದಿ ಶಂಕಿತ ಉಗ್ರರು: ASI ಸೇರಿ ಮೂವರು ಜೈಲು ಪಾಲು

ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಲಷ್ಕರೆ ತಯ್ಬಾ ಉಗ್ರ ಚಟುವಟಿಕೆ ನಡೆಸಿದ ಪ್ರಕರಣದಲ್ಲಿ ಟಿ. ನಜೀರ್ ಸೇರಿ ಎಂಟು ಶಂಕಿತ ಉಗ್ರರು ನ್ಯಾಯಾಲಯಕ್ಕೆ ತಪ್ಪೊಪ್ಪಿಗೆ ಅರ್ಜಿ ಸಲ್ಲಿಸಿದ್ದಾರೆ. ಜುಲೈ 16 ರಂದು ಎನ್‌ಐಎ ವಿಶೇಷ

14 Jul 2025 9:45 pm
ಹಾರ್ಲಿಕ್ಸ್‌ ಬಿಸ್ಕೆಟ್‌​ನಲ್ಲಿ ಕ್ರಿಮಿನಾಶಕ ಪತ್ತೆ ಆರೋಪ; UHL ಎಂಡಿ ವಿರುದ್ಧದ ಕೇಸ್‌ ರದ್ದುಪಡಿಸಿದ ಹೈಕೋರ್ಟ್‌! ಕಾರಣವೇನು?​

ಹಾರ್ಲಿಕ್ಸ್‌ ಬಿಸ್ಕೆಟ್‌ನಲ್ಲಿ ಕ್ರಿಮಿನಾಶಕ ಪತ್ತೆ ಆರೋಪದ ಮೇಲೆ ಹಿಂದೂಸ್ತಾನ್‌ ಯುನಿಲಿವರ್‌ನ ಮುಖ್ಯಸ್ಥ ರೋಹಿತ್‌ ಜಾವ ವಿರುದ್ಧ ದಾಖಲಾಗಿದ್ದ ಪ್ರಕರಣವನ್ನು ಕರ್ನಾಟಕ ಹೈಕೋರ್ಟ್‌ ರದ್ದುಪಡಿಸಿದೆ. ಕಂಪನಿಯನ್ನು ಕಕ್ಷ

14 Jul 2025 9:45 pm
Prestige Vs Protocol : ರಾಜ್ಯ ಸರ್ಕಾರದ ಬಹಿಷ್ಕಾರದ ನಡುವೆಯೂ, ಗೆದ್ದದ್ದು ಶರಾವತಿ ಹಿನ್ನೀರಿನ ಮನಸ್ಸುಗಳು

Sharavathi Chowdeshwari Bridge inauguration : ಶರಾವತಿ ಹಿನ್ನೀರಿಗೆ ಕಟ್ಟಲಾಗಿದ್ದ ಸಿಗಂದೂರು ಚೌಡೇಶ್ವರಿ ಸೇತುವೆಯನ್ನು ಕೇಂದ್ರದ ಭೂಹೆದ್ದಾರಿ ಖಾತೆಯ ಸಚಿವ ನಿತಿನ್ ಜೈರಾಂ ಗಡ್ಕರಿ ಲೋಕಾರ್ಪಣೆ ಮಾಡಿದ್ದಾರೆ. ಆ ಮೂಲಕ, ಐದು ದಶಕಗಳ ಈ ಭಾಗದ ಕನಸು ನನಸಾ

14 Jul 2025 9:40 pm
ಎಣ್ಣೆ ಮತ್ತಲ್ಲಿ ಜಗಳ; ಗಂಡನನ್ನು ಕೊಂದು 10ದಿನಕ್ಕೂ ಹೆಚ್ಚು ಕಾಲ ಮನೆಯ ಆವರಣದಲ್ಲೇ ಹೂತು ಹಾಕಿದ್ದ ಹೆಂಡ್ತಿ; ಪೊಲೀಸರ ಬಲೆಗೆ ಬಿದ್ದಿದ್ದು ಹೀಗೆ..

ಗುವಾಹಟಿಯಲ್ಲಿ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ರಹೀಮಾ ಖತುನ್ ಎಂಬ ಮಹಿಳೆ ತನ್ನ ಗಂಡನನ್ನು ಕೊಂದು ಮನೆಯ ಆವರಣದಲ್ಲಿಯೇ ಹೂತು ಹಾಕಿದ್ದಾಳೆ. ಜೂನ್ 26 ರಂದು ನಡೆದ ಈ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಆರೋಪಿ ಪತ್ನಿ ಪೊಲೀಸರಿ

14 Jul 2025 9:36 pm
ಭಾರತ- ಇಂಗ್ಲೆಂಡ್‌ 3ನೇ ಟೆಸ್ಟ್‌: ಲಾರ್ಡ್ಸ್‌ನಲ್ಲಿ ಭಾರತಕ್ಕೆ ಸೋಲು; ಇಂಗ್ಲೆಂಡ್‌ಗೆ 2-1 ಸರಣಿ ಮುನ್ನಡೆ

ಐತಿಹಾಸಿಕ ಲಾರ್ಡ್ಸ್‌ ಮೈದಾನದಲ್ಲಿ ನಡೆದ ಭಾರತ ಹಾಗೂ ಇಂಗ್ಲೆಂಡ್‌ ನಡುವಿನ 3 ಟೆಸ್ಟ್‌ನಲ್ಲಿ ಭಾರತ ಸೋಲು ಅನುಭವಿಸುವ ಮೂಲಕ ನಿರಾಸೆ ಮೂಡಿಸಿದೆ. ತೀವ್ರ ಜಿದ್ದಾಜಿದ್ದಿಗೆ ಸಾಕ್ಷಿಯಾಗಿದ್ದ ಈ ಪಂದ್ಯವನ್ನು ಗೆಲ್ಲಲು ಭಾರತಕ್

14 Jul 2025 9:31 pm
ಅಣ್ಣಾವ್ರ ಕುಟುಂಬದ ಜೊತೆ ಸರೋಜಾದೇವಿ ಅನುಬಂಧ; ಪಾರ್ವತಮ್ಮಗೆ 'ನವರಸ ನಾಯಕಿ' ಎಂದು ಕರೆದಿದ್ದ 'ಅಭಿನಯ ಸರಸ್ವತಿ'

B Saroja Devi Death: ಡಾ. ರಾಜ್‌ಕುಮಾರ್ ಕುಟುಂಬದೊಂದಿಗೆ ಬಿ. ಸರೋಜಾದೇವಿ ಅವರು ಆತ್ಮೀಯ ಅನುಬಂಧವನ್ನು ಹೊಂದಿದ್ದರು. ಸರೋಜಾದೇವಿ ನಮ್ಮ ಕುಟುಂಬಕ್ಕೆ ಬಹಳ ಬೇಕಾದವರು ಎಂದು ಪಾರ್ವತಮ್ಮ ಹೇಳುತ್ತಿದ್ದರು. ರಾಜ್‌ಕುಮಾರ್ ಮತ್ತು ಸರೋಜಾದೇವ

14 Jul 2025 9:04 pm
ಕರ್ನಾಟಕ ಸೇರಿದಂತೆ 5 ಹೈಕೋರ್ಟ್‌ಗೆ ಹೊಸ ಮುಖ್ಯ ನಾಯಮೂರ್ತಿ ನೇಮಕ; ವಿಭು ಬಕ್ರು ರಾಜ್ಯದ ಚೀಫ್‌ ಜಸ್ಟೀಸ್‌

ಕೇಂದ್ರ ಸರ್ಕಾರವು ಜುಲೈ 14 ರಂದು ಕರ್ನಾಟಕ ಸೇರಿದಂತೆ ಐದು ರಾಜ್ಯಗಳ ಹೈಕೋರ್ಟ್‌ಗಳಿಗೆ ಹೊಸ ಮುಖ್ಯ ನ್ಯಾಯಮೂರ್ತಿಗಳನ್ನು ನೇಮಿಸಿದೆ. ದೆಹಲಿ ಹೈಕೋರ್ಟ್‌ನ ನ್ಯಾಯಮೂರ್ತಿ ವಿಭು ಬಕ್ರು ಅವರನ್ನು ಕರ್ನಾಟಕ ಹೈಕೋರ್ಟ್‌ನ ಮುಖ್ಯ

14 Jul 2025 8:48 pm
ತೀವ್ರ ಸೋಂಕಿನಿಂದ ದೆಹಲಿ ಆಸ್ಪತ್ರೆಗೆ ದಾಖಲಾದ CJI ಬಿಆರ್ ಗವಾಯಿ

ಭಾರತದ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರು ಸೋಂಕಿನಿಂದ ಬಳಲುತ್ತಿದ್ದು, ದೆಹಲಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜುಲೈ 12 ರಂದು ಅವರು ಹೈದರಾಬಾದ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕ

14 Jul 2025 8:27 pm
ಕರ್ಣಾಟಕ ಬ್ಯಾಂಕ್‌ಗೆ ಹೊಸ MD, CEO ಆಗಿ ರಾಘವೇಂದ್ರ ಭಟ್ ನೇಮಕ; ಗುಮಾಸ್ತನಾಗಿ ಬಂದು ಉನ್ನತ ಹುದ್ದೆ ಗಳಿಸಿದ್ರು!

ಖಾಸಗಿ ವಲಯದ ಪ್ರಮುಖ ಬ್ಯಾಂಕ್ ಆದ ಕರ್ನಾಟಕ ಬ್ಯಾಂಕ್‌ನ ನೂತನ ವ್ಯವಸ್ಥಾಪಕ ನಿರ್ದೇಶಕರಾಗಿ ರಾಘವೇಂದ್ರ ಶ್ರೀನಿವಾಸ್ ಭಟ್ ನೇಮಕಗೊಂಡಿದ್ದಾರೆ. ಜುಲೈ 16 ರಿಂದ ಜಾರಿಗೆ ಬರುವಂತೆ ಮೂರು ತಿಂಗಳ ಅವಧಿಗೆ ಮಧ್ಯಂತರ ಎಂಡಿ ಮತ್ತು ಸಿ

14 Jul 2025 7:55 pm
ಕೇಂದ್ರ ಸಚಿವ ನಿತಿನ್ ಗಡ್ಕರಿಗೆ ’ರೋಡ್ಕರಿ’ ಎಂದು ನಾಮಕರಣ : ಕಾರಣ ವಿವರಿಸಿದ ಕೇಂದ್ರ ಸಚಿವ ಜೋಶಿ

Nitin Gadkari Now Nitin Rodkari : ಕೇಂದ್ರ ಭೂಹೆದ್ದಾರಿ ಖಾತೆಯ ಸಚಿವ ನಿತಿನ್ ಗಡ್ಕರಿಗೆ ಪ್ರಲ್ಹಾದ ಜೋಶಿ ರೋಡ್ಕರಿ ಎಂದು ಹೆಸರಿಟ್ಟಿದ್ದಾರೆ. ಇದಕ್ಕೆ ಅವರು ಕಾರಣವನ್ನು ವಿವರಿಸಿದ್ದಾರೆ. ಸಿಗಂದೂರು ಸೇತುವೆ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಜೋ

14 Jul 2025 7:52 pm
Newborn baby care: ಪ್ಲಾಸ್ಟಿಕ್‌ ಬಾಟಲಿಯಲ್ಲಿ ಮಗುವಿಗೆ ಹಾಲು ಕೊಡ್ತಿದ್ರೆ ಈಗಲೇ ನಿಲ್ಲಿಸಿ! Dr.Vishwanath Bhat

Newborn baby care: ಪ್ಲಾಸ್ಟಿಕ್‌ ಬಾಟಲಿಯಲ್ಲಿ ಮಗುವಿಗೆ ಹಾಲು ಕೊಡ್ತಿದ್ರೆ ಈಗಲೇ ನಿಲ್ಲಿಸಿ! Dr.Vishwanath Bhat

14 Jul 2025 7:30 pm
ಬೆಳಗಾವಿಯಲ್ಲಿ ಫ್ರೆಂಡ್ ಮದುವೆ ಪಾರ್ಟಿಯಲ್ಲಿ ಚಿಕನ್‌ ವಿಷಯಕ್ಕೆ ಜಗಳ; ಕಡಿಮೆ ಪೀಸ್‌ ಬಿತ್ತು ಎಂದವನನ್ನು ಚುಚ್ಚು ಕೊಲೆ!

ಬೆಳಗಾವಿಯಲ್ಲಿ ವಿವಾಹದ ಪಾರ್ಟಿಯಲ್ಲಿ ಚಿಕನ್ ಕಡಿಮೆ ಎಂಬ ಕಾರಣಕ್ಕೆ ಗಲಾಟೆಯಾಗಿ ಕೊಲೆಯಲ್ಲಿ ಅಂತ್ಯವಾಗಿದೆ. ಊಟ ಬಡಿಸುತ್ತಿದ್ದ ವಿನೋದ್ ಮಲಶೆಟ್ಟಿ ಎಂಬಾತನನ್ನು ವರನ ಸ್ನೇಹಿತ ವಿಠ್ಠಲ್ ಹಾರುಗೊಪ್ಪ ಚಾಕುವಿನಿಂದ ಇರಿದು ಕ

14 Jul 2025 6:53 pm
ಮಂಗಳೂರಿನಲ್ಲಿ ಪಾರ್ಟ್‌ ಟೈಂ ಕೆಲಸ ಆಮಿಷ: ಇನ್‌ಸ್ಟಾಗ್ರಾಮ್‌ನಿಂದ 20 ಲಕ್ಷ ರೂ. ವಂಚನೆ!

ಮಂಗಳೂರಿನಲ್ಲಿ ಇನ್‌ಸ್ಟಾಗ್ರಾಮ್‌ನಲ್ಲಿ ಬಂದ ಪಾರ್ಟ್‌ ಟೈಂ ಕೆಲಸದ ಆಮಿಷಕ್ಕೆ ಬಲಿಯಾಗಿ ವ್ಯಕ್ತಿಯೊಬ್ಬರು 20,62,713 ರೂ. ಕಳೆದುಕೊಂಡಿದ್ದಾರೆ. ಅಪರಿಚಿತ ವ್ಯಕ್ತಿಯೊಬ್ಬರು ಟೆಲಿಗ್ರಾಂ ಮೂಲಕ ರೆಸ್ಟೋರೆಂಟ್‌ಗಳಿಗೆ ಲೈಕ್ ಮತ್ತ

14 Jul 2025 6:53 pm
ನಾನೇ ನಂಬರ್ 1 ಮಂತ್ರಿ, ಪ್ರಶಸ್ತಿ ಕೊಡುವುದಾದರೆ ನನಗೇ ಪಕ್ಕಾ: ಸುರ್ಜೇವಾಲ ಹೊಗಳಿಕೆಯಿಂದ ಜಮೀರ್‌ಗೆ ಖುಷಿಯೋ ಖುಷಿ!

ಸಚಿವ ಜಮೀರ್ ಅಹ್ಮದ್ ಖಾನ್ ಅವರು ತಾವೇ ನಂಬರ್ ಒನ್ ಮಂತ್ರಿ ಎಂದು ಹೇಳಿಕೊಂಡಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ರಣದೀಪ್ ಸಿಂಗ್ ಸುರ್ಜೇವಾಲ ಅವರನ್ನು ಭೇಟಿ ಮಾಡಿದ ಬಳಿಕ, ಸುರ್ಜೇವಾಲ ಅವರೇ ತಮಗೆ ಈ ವಿಷಯ ತಿಳಿಸಿದರು ಎಂದಿದ್ದಾ

14 Jul 2025 6:40 pm
ವಿಂಬಲ್ಡನಲ್ಲಿ ಬಾಲಿವುಡ್ ಸೆಲೆಬ್ರಿಟಿಗಳ ಫ್ಯಾಷನ್‌ ಸ್ಟೇಟ್ಮೆಂಟ್‌‌ : ಟೆನ್ನಿಸ್‌ ಕೋರ್ಟ್ನಲ್ಲಿ ಗೊಂಬೆ ಬ್ಯಾಗ್‌ ಹಿಡಿದು‌ ಫುಲ್‌ ಟ್ರೋಲ್ ಆದ ಊರ್ವಶಿ ರೌಟೇಲಾ!!

ವಿಂಬಲ್ಡನ್ ಚಾಂಪಿಯನ್ಶಿಪ್ ಮುಕ್ತಾಯಗೊಂಡಿದೆ. ಕ್ರೀಡಾಕೂಟದಲ್ಲಿ ಆಟಗಾರರ ಪ್ರದರ್ಶನದ ಜೊತೆಗೆ ಆಗಮಿಸಿದ್ದ ಸೆಲೆಬ್ರಿಟಿಗಳ ಫ್ಯಾಷನ್ ಗಮನ ಸೆಳೆಯಿತು. ಕೇಟ್ ಮಿಡಲ್ಟನ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು. ನಟಿ ನೀನಾ

14 Jul 2025 6:19 pm
ಮಂಗಳೂರು ಹುಡುಗಿಗೆ ರೋಲ್ಸ್‌ ರಾಯ್ಸ್‌ನಲ್ಲಿ ಭರ್ಜರಿ ಪ್ಯಾಕೇಜ್‌, ಓದು ಮುಗಿಸೋ ಮುಂಚೆಯೇ ಉದ್ಯೋಗ ಖಾತ್ರಿ!

ಮಂಗಳೂರಿನ ರಿತುಪರ್ಣ ರೋಲ್ಸ್ ರಾಯ್ಸ್ ಜೆಟ್ ಎಂಜಿನ್ ತಯಾರಿಕಾ ಘಟಕದಲ್ಲಿ ಇಂಜಿನಿಯರ್ ಆಗಿ ಆಯ್ಕೆಯಾಗಿದ್ದಾರೆ. ವೈದ್ಯೆಯಾಗುವ ಕನಸು ನನಸಾಗದಿದ್ದರೂ, ಎಂಜಿನಿಯರಿಂಗ್‌ನಲ್ಲಿನ ಆಸಕ್ತಿಯಿಂದ ರೋಬೋಟಿಕ್ ತಂತ್ರಜ್ಞಾನದಲ್ಲಿ ಸ

14 Jul 2025 6:10 pm
ಕೊಲ್ಲೂರಿನ ಮೂಕಾಂಬಿಕೆ ದೇವಾಲಯದಲ್ಲಿ ಬಂದ ರಿಷಬ್ ಶೆಟ್ಟಿ

ಕೊಲ್ಲೂರಿನ ಮೂಕಾಂಬಿಕೆ ದೇವಾಲಯದಲ್ಲಿ ಬಂದ ರಿಷಬ್ ಶೆಟ್ಟಿ

14 Jul 2025 6:09 pm
ʼಅಭಿನಯ ಸರಸ್ವತಿʼ ಬಿ ಸರೋಜಾದೇವಿ ಅಂತಿಮ ದರ್ಶನ ಪಡೆದ ಗಣ್ಯಾತಿಗಣ್ಯರು, ನಟನಟಿಯರು!

ʼಅಭಿನಯ ಸರಸ್ವತಿʼ ಬಿ ಸರೋಜಾದೇವಿ ಅಂತಿಮ ದರ್ಶನ ಪಡೆದ ಗಣ್ಯಾತಿಗಣ್ಯರು, ನಟನಟಿಯರು!

14 Jul 2025 5:52 pm
ಶಾಸಕರ ದೂರು ದುಮ್ಮಾನಗಳಾಯ್ತು, ಇದೀಗ ಸಚಿವರ ಸರದಿ! ಸುರ್ಜೇವಾಲಾ ಜೊತೆಗೆ ಮಂತ್ರಿಗಳ ಒನ್ ಟು ಒನ್!

ಕಾಂಗ್ರೆಸ್ ಪಕ್ಷದ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ರಾಜ್ಯ ಕಾಂಗ್ರೆಸ್‌ನಲ್ಲಿನ ಭಿನ್ನಮತ ಶಮನಗೊಳಿಸಲು ಸಚಿವರೊಂದಿಗೆ ಸಭೆ ನಡೆಸಿದರು. ಶಾಸಕರು ಸಚಿವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ನಂತರ, ಸುರ್ಜೇವಾಲಾ

14 Jul 2025 5:19 pm
ನೂತನ ಸಿಗಂದೂರು ಸೇತುವೆಗೆ ಹೆಸರು ನಾಮಕರಣ ಮಾಡಿದ ನಿತಿನ್‌ ಗಡ್ಕರಿ, ಏನು ಹೆಸರು?

ಶಿವಮೊಗ್ಗದ ಸಾಗರ ತಾಲೂಕಿನಲ್ಲಿ ನೂತನವಾಗಿ ನಿರ್ಮಾಣಗೊಂಡ ಅಂಬಾರಗೋಡ್ಲು-ಕಳಸವಳ್ಳಿ ಸೇತುವೆಗೆ 'ಸಿಗಂದೂರು ಶ್ರೀ ಚೌಡೇಶ್ವರಿ ಸೇತುವೆ' ಎಂದು ಹೆಸರಿಡಲಾಗಿದೆ. ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಸೇತುವೆಯನ್ನು ಉದ್ಘಾಟಿಸ

14 Jul 2025 5:16 pm