'ಬಿಗ್ ಬಾಸ್ ಕನ್ನಡ ಸೀಸನ್ 12' ಶೋಗೆ ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟಿರುವ ರಿಷಾ ಗೌಡ ಮತ್ತು ಸೂರಜ್ ಸಿಂಗ್ ಇಬ್ಬರೂ ಆರಂಭದಲ್ಲೇ ಗಮನ ಸೆಳೆದಿದ್ದಾರೆ. ಅಥ್ಲೀಟ್ ಆಗಿದ್ದ ರಿಷಾ ಗೌಡ ಸಿನಿಮಾ ರಂಗಕ್ಕೂ ಪ್ರವೇಶ ಕೊಟ್ಟಿದ್ದಾರೆ. ಮತ್
ಹಬ್ಬಗಳು ಕೇವಲ ಹೊಸ ಬಟ್ಟೆ ಮತ್ತು ತಿಂಡಿಗಳಿಗೆ ಸೀಮಿತವಾಗುತ್ತಿವೆ. ಹಬ್ಬಗಳ ವೈಶಿಷ್ಟ್ಯತೆ ಮತ್ತು ಅವುಗಳ ಹಿಂದಿನ ತತ್ವಗಳನ್ನು ಅರಿಯುವುದು ಮುಖ್ಯ. ಆಧ್ಯಾತ್ಮಿಕ, ಆರೋಗ್ಯ, ಸಾಮಾಜಿಕ, ಸಾಂಸ್ಕೃತಿಕ ಮತ್ತು ಧಾರ್ಮಿಕ ತತ್ವಗಳು
ಕೇಂದ್ರ ಸರ್ಕಾರ ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳಿಗೆ ಪ್ರವಾಹ ಪರಿಹಾರ ನಿಧಿಯ ಎರಡನೇ ಕಂತು ಬಿಡುಗಡೆಗೆ ಅನುಮೋದನೆ ನೀಡಿದೆ. ಈ ಮೊತ್ತವು ರಾಜ್ಯ ವಿಪತ್ತು ಪರಿಹಾರ ನಿಧಿಯ ಕೇಂದ್ರದ ಪಾಲಿನ ಭಾಗವಾಗಿದೆ. ಅತಿವೃಷ್ಟಿಯಿಂದ
ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಅಥಣಿ, ರಾಮದುರ್ಗ, ರಾಯಬಾಗ ಕ್ಷೇತ್ರಗಳಲ್ಲಿ ಲಕ್ಷ್ಮಣ ಸವದಿ, ಮಲ್ಲಣ್ಣ ಯಾದವಾಡ, ಅಪ್ಪಾಸಾಹೇಬ ಕುಲಗೋಡೆ ವಿಜಯ ಸಾಧಿಸಿದ್ದಾರೆ. ನಾಲ್ಕು ಕ್ಷೇತ್ರಗಳ ಫಲಿತಾಂಶ ಹೈಕೋರ್ಟ್ ಆದೇಶದಿಂದ
ʻಬಿಗ್ ಬಾಸ್ ಕನ್ನಡ ಸೀಸನ್ 12ʼರ ಕಾರ್ಯಕ್ರಮಕ್ಕೆ ಮೊದಲ ವೈಲ್ಡ್ ಕಾರ್ಡ್ ಸ್ಪರ್ಧಿ ಎಂಟ್ರಿಯಾಗಿದೆ. ವಿಲನ್ ಪಾತ್ರಗಳ ಮೂಲಕ ಗಮನ ಸೆಳೆದಿರುವ ʻಮ್ಯೂಟೆಂಟ್ ರಘುʼ ಅವರು ಇದೀಗ ದೊಡ್ಮನೆಗೆ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ
ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಭಾರತ ನಿರಾಶೆ ಅನುಭವಿಸಿದೆ. ಮಳೆಯಿಂದಾಗಿ ಡಕ್ ವರ್ತ್-ಲೂಯಿಸ್-ಸ್ಟರ್ನ್ ನಿಯಮದ ಅನ್ವಯ ಭಾರತ-ಆಸ್ಟ್ರೇಲಿಯಾ ಏಕದಿನ ಪಂದ್ಯದ ಗುರಿ ಬದಲಾಯಿ
ಮಾಜಿ ಸಂಸದ ರಮೇಶ್ ಕತ್ತಿ ವಿರುದ್ಧ ವಾಲ್ಮೀಕಿ ಸಮಾಜದ ವಿರುದ್ಧ ಅವಹೇಳನಕಾರಿ ಪದ ಬಳಕೆ ಆರೋಪದಡಿ ಜಾತಿ ನಿಂದನೆ ಪ್ರಕರಣ ದಾಖಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಹೇಳಿಕೆ ವಿರೋಧಿಸಿ ರಾಜ್ಯಾದ್ಯಂತ ಹೋರಾಟಕ್ಕೆ ಕರೆ ನೀಡ
ಮಿಲಿಟರಿ ಶಕ್ತಿಯಲ್ಲಿ ಮುಂಚೂಣಿಯಲ್ಲಿರುವ ಪಾಕಿಸ್ತಾನ, ತನ್ನ ಪಶ್ಚಿಮ ಗಡಿಯಲ್ಲಿ ತಾಲಿಬಾನ್ ದಾಳಿಗಳಿಂದ ತೀವ್ರ ಸಂಕಷ್ಟ ಎದುರಿಸುತ್ತಿದೆ. ತನ್ನದೇ ಸೃಷ್ಟಿಯಾದ ತಾಲಿಬಾನ್ ಈಗ ಪಾಕ್ ಪಡೆಗಳ ಮೇಲೆ ದಾಳಿ ನಡೆಸುತ್ತಿದ್ದು, ದೇಶ
ರಾಜ್ಯದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ಅಕ್ಟೋಬರ್ 31ರವರೆಗೆ ವಿಸ್ತರಿಸಲಾಗಿದೆ. ಶಿಕ್ಷಕರನ್ನು ಸಮೀಕ್ಷೆಗೆ ಬಳಸುವುದಿಲ್ಲ. ದೀಪಾವಳಿ ಹಬ್ಬದ ನಿಮಿತ್ತ ಮೂರು ದಿನಗಳ ರಜೆ ನೀಡಲಾಗಿದೆ. ಅಕ್ಟೋಬರ್ 23ರಿಂದ ಸಮೀಕ್ಷೆ ಪ
ಪ್ಯಾರಿಸ್ನ ಲೌವ್ರೆ ಮ್ಯೂಸಿಯಂನಿಂದ ನೆಪೋಲಿಯನ್ ಕಾಲದ ಒಂಬತ್ತು ಅಮೂಲ್ಯ ಆಭರಣಗಳನ್ನು ಕಳ್ಳರು ಕೇವಲ ಏಳು ನಿಮಿಷಗಳಲ್ಲಿ ಸಿನಿಮೀಯ ರೀತಿಯಲ್ಲಿ ಕಳವು ಮಾಡಿದ್ದಾರೆ. ನಿರ್ಮಾಣ ಹಂತದಲ್ಲಿರುವ ಪ್ರವೇಶದ್ವಾರದ ಮೂಲಕ ನುಗ್ಗಿ, ಹ
ಚಿಕ್ಕಮಗಳೂರು ಜಿಲ್ಲೆಯ ಮಲ್ಲೇನಹಳ್ಳಿಯಲ್ಲಿ ಬಿಂಡಿಗ ದೇವಿರಮ್ಮ ದೇವಿಯ ದರ್ಶನಕ್ಕೆ ಭಾನುವಾರ ಸಾವಿರಾರು ಭಕ್ತರು ಆಗಮಿಸಿದ್ದಾರೆ. ಮಳೆ ಮತ್ತು ಜಾರುವ ರಸ್ತೆಯ ನಡುವೆಯೂ ಭಕ್ತರು ಸುರಕ್ಷಿತವಾಗಿ ಬೆಟ್ಟ ಹತ್ತಿ ದೇವಿಯ ಕೃಪೆಗ
Normal delivery tips: ಸಿಸೇರಿಯನ್ ಡೆಲಿವರಿಯಾದ್ರೆ ಬೆನ್ನು, ಸೊಂಟ ನೋವು ಹೆಚ್ಚಾಗುತ್ತಾ? Dr Aparna
Bigg Boss 12: ಸುದೀಪ್ ಕೇಳಿದ ಆ ಒಂದು ಪ್ರಶ್ನೆಗೆ ಗಿಲ್ಲಿ ನಟನ ಹೆಸರು ಹೇಳಿದ ಮಂಜುಭಾಷಿಣಿ - ಅಶ್ವಿನಿ
ಚಿತ್ತಾಪುರದಲ್ಲಿ ಆರ್ಎಸ್ಎಸ್ ಪಥಸಂಚನಲಕ್ಕೆ ಸಿಗಲಿಲ್ಲ ಅನುಮತಿ!
ಭಾರತದ ಅತ್ಯಂತ ಹಳೆಯ ಷೇರು ಮಾರುಕಟ್ಟೆ, ಕಲ್ಕತ್ತಾ ಷೇರು ವಿನಿಮಯ ಕೇಂದ್ರವು (CSE) ಅಕ್ಟೋಬರ್ 20 ರಂದು ತನ್ನ ಕಾರ್ಯನಿರತ ವಿನಿಮಯ ಕೇಂದ್ರವಾಗಿ ಕೊನೆಯ ಕಾಳಿ ಪೂಜೆ ಮತ್ತು ದೀಪಾವಳಿಯನ್ನು ಆಚರಿಸಲಿದೆ. ದಶಕಗಳ ಕಾನೂನು ಹೋರಾಟಗಳ ನಂತ
ಡಿಸಿಎಂ ಡಿಕೆ ಶಿವಕುಮಾರ್ ಅವರ ಹೇಳಿಕೆಗೆ ಉದ್ಯಮಿ ಕಿರಣ್ ಮಜೂಂದಾರ್ ಶಾ ತಿರುಗೇಟು ನೀಡಿದ್ದಾರೆ. ಹಿಂದಿನ ಬಿಜೆಪಿ ಮತ್ತು ಜೆಡಿಎಸ್ ಸರ್ಕಾರಗಳ ಅವಧಿಯಲ್ಲೂ ಮೂಲಸೌಕರ್ಯಗಳ ಬಗ್ಗೆ ಟೀಕಿಸಿದ್ದಾಗಿ ಅವರು ತಿಳಿಸಿದ್ದಾರೆ. ಬೆ
ಗರ್ಭಿಣಿಯೊಬ್ಬಳನ್ನು ಆಕೆಯ ಲಿವಿಂಗ್ ಪಾರ್ಟನರ್ರೊಬ್ಬ ಕೊಲೆ ಮಾಡಿದ ಘಟನೆ ದೆಹಲಿಯಲ್ಲಿ ನಡೆದಿದೆ. ಗಂಡನಿಂದ ಬೇಸರವಾಗಿದ್ದ ಕಾಲದಲ್ಲಿ ಆಶು ಎಂಬ ವ್ಯಕ್ತಿಯೊಂದಿಗೆ ಮಹಿಳೆ ಸಂಪರ್ಕ ಬೆಳಸಿದ್ದಳು. ಇದರಿಂದ ಆತ ಆಕೆಯಲ್ಲಿರುವು
ಮಳೆಯಿಂದ ಪದೇ ಪದೇ ಅಡಚಣೆಗೊಳಗಾದ ಪಂದ್ಯದಲ್ಲಿ ಭಾರತದ ಬ್ಯಾಟರ್ ಗಳನ್ನು ಕಟ್ಟಿಹಾಕಿದ ಆಸ್ಟ್ರೇಲಿಯಾ ತಂಡ ಬಳಿಕ ಬ್ಯಾಟಿಂಗ್ ನಲ್ಲೂ ಅತ್ಯುತ್ತಮ ಪ್ರದರ್ಶನ ನೀಡಿ 7 ರನ್ ಗಳ ಭರ್ಜರಿ ಜಯ ದಾಖಲಿಸಿದೆ. ಹೀಗಾಗಿ ಐಸಿಸಿ ಚಾಂಪಿಯನ್ಸ
ಕೆರಿಬಿಯನ್ ಸಮುದ್ರದಲ್ಲಿ ಮಾದಕವಸ್ತು ಸಾಗಿಸುತ್ತಿದ್ದ ಜಲಾಂತರ್ಗಾಮಿಯನ್ನು ಅಮೆರಿಕದ ಮಿಲಿಟರಿ ಬಾಂಬ್ ಹಾಕಿ ನಾಶಪಡಿಸಿದೆ. ಈ ಕಾರ್ಯಾಚರಣೆಯಲ್ಲಿ ಇಬ್ಬರು ಭಯೋತ್ಪಾದಕರು ಸಾವನ್ನಪ್ಪಿದ್ದು, ಉಳಿದಿಬ್ಬರನ್ನು ಬಂಧಿಸಿ ಅವರ
ಐಪಿಎಲ್ ನಾಯಕರದ್ದೇ ಒಂದು ತಂಡ ರಚಿಸಿದರೆ ಹೇಗಿದ್ದರಬಹುದು. ಕ್ರಿಕೆಟ್ ತಜ್ಞರು ಹೀಗೂ ಒಂದು ತಂಡ ರಚಿಸಿದ್ದಾರೆ. ಅದಕ್ಕೆ ನಾಯಕ ಯಾರು ಎಂದು ಕೇಳಿದರೆ ಮಾತ್ರ ನೀವು ಅಚ್ಚರಿಗೊಳ್ಳುತ್ತೀರಿ.. ಯಾಕೆಂದರೆ ಐಪಿಎಲ್ ನ ಅತಂತ್ಯ ಯಶಸ್ವ
ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಉಮರ್ ಅಬ್ದುಲ್ಲಾ ಅವರು ರಾಜ್ಯ ಸ್ಥಾನಮಾನ ಪುನಃಸ್ಥಾಪನೆಯಾದ ತಕ್ಷಣ ಸಾರ್ವಜನಿಕ ಸುರಕ್ಷತಾ ಕಾಯ್ದೆಯನ್ನು (PSA) ರದ್ದುಪಡಿಸುವುದಾಗಿ ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಎಐಎಂಐಎ
ದೀಪಾವಳಿ ಹಬ್ಬದ ಪ್ರಯುಕ್ತ ಬೆಂಗಳೂರಿನಿಂದ ಕಾಶಿಗೆ (ವಾರಣಾಸಿ) ಎರಡು ವಿಶೇಷ ರೈಲು ಸಂಚಾರ ಆರಂಭವಾಗಿದೆ. ಯಶವಂತಪುರದಿಂದ ವಾರಣಾಸಿಗೆ ಅಕ್ಟೋಬರ್ 19 ಮತ್ತು 26ರಂದು ಸಂಚರಿಸಲಿದ್ದು, ಪ್ರಯಾಣಿಕರ ಅನುಕೂಲಕ್ಕಾಗಿ ಈ ವ್ಯವಸ್ಥೆ ಮಾಡ
ದೀಪಾವಳಿಗೆ ಮೇಣದ ಬತ್ತಿ ಮತ್ತು ದೀಪ ಖರೀದಿಸಿ ಹಣ ಖರ್ಚು ಮಾಡಬೇಡಿ. ಈ ಸರ್ಕಾರದಿಂದ ಸಿಗೋದಾದರೂ ಏನು ಎಂದು ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಅವರು ಹೇಳಿರುವುದು ಭಾರಿ ಚರ್ಚೆಗೆ ಗ್ರಾಸವಾಗಿದೆ. ಸಮಾಜವಾದಿ ಪಕ್ಷದಿಂದ
ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯಿತಿಯು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (MGNREGA) ಯಡಿ ಜಿಪಿಎಸ್ ಆಧಾರಿತ ಕಾಮಗಾರಿಗಳನ್ನು 'ಯುಕ್ತಧಾರ' ತಂತ್ರಾಂಶದ ಮೂಲಕ ವೈಜ್ಞಾನಿಕವಾಗಿ ನಮೂದಿಸಲು ಮತ್ತು ಅನು
ಬೆಂಗಳೂರಿನ ಸೌಲಭ್ಯಗಳನ್ನು ಬಳಸಿಕೊಂಡು ಬೆಳೆದವರು ಈಗ ನಗರದ ಬಗ್ಗೆ ಟೀಕೆ ಮಾಡುತ್ತಿದ್ದಾರೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಟೀಕೆಗಳನ್ನು ಸ್ವಾಗತಿಸುವುದಾಗಿ, ಆದರೆ ವಿಕೋಪಕ್ಕೆ ಹೋಗಿ ಟೀಕೆ ಮಾಡುವವರ ಬಗ್ಗೆ
ವಿರಾಟ್ ಕೊಹ್ಲಿ ಅವರು ಐಪಿಎಲ್ ಬಳಿಕ ಭಾರತದಲ್ಲಿ ಕಾಣಿಸಿಕೊಳ್ಳದೆ ಲಂಡನ್ ಗೆ ತೆರಳಿದ್ದೇಕೆ? ಈ ಬಗ್ಗೆ ಕಳೆದ ಕೆಲವು ತಿಂಗಳಿಂದ ಕ್ರಿಕೆಟ್ ಪ್ರೇಮಿಗಳು ಚರ್ಚೆ ನಡೆಸುತ್ತಲೇ ಇದ್ದಾರೆ. ಆದರೆ ಕೊಗ್ಲಿ ಅವರು ಮಾತ್ರ ಯುಕೆನಲ್ಲಿ ತ
'ಬಿಗ್ ಬಾಸ್' ಆಟಕ್ಕೆ ರಂಗು ತುಂಬಲು ಬಂದ ಮೂವರು ಹೊಸ ಕಿಲಾಡಿಗಳು; ವೈಲ್ಡ್ ಕಾರ್ಡ್ ಸ್ಪರ್ಧಿಗಳ ಎಂಟ್ರಿ!
ಮಾಜಿ ಪ್ರಧಾನಿ ವಾಜಪೇಯಿ ಅವರ ಬೆಂಬಲದಿಂದ ಎನ್ಡಿಎ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಗುರುತಿಸಿಕೊಂಡಿದ್ದ ನಿತೀಶ್ ಕುಮಾರ್ ಅವರ ಸಂಸತ್ತಿನ ಭಾಷಣಗಳು ಮತ್ತು ಕಾರ್ಯಕ್ಷಮತೆಯನ್ನು ಒಳಗೊಂಡ ಪುಸ್ತಕ ಬಿಡುಗಡೆಯಾಗಿದೆ. ಜಾತ್ಯತೀತ
ರಾಜ್ಯ ಸರ್ಕಾರದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ (ಜಾತಿ ಗಣತಿ) ಶನಿವಾರ ಔಪಚಾರಿಕವಾಗಿ ಮುಕ್ತಾಯಗೊಂಡಿದ್ದು, ಶೇ 85ರಷ್ಟು ಮನೆಗಳನ್ನು ವ್ಯಾಪ್ತಿಗೆ ತರಲಾಗಿದೆ. ಆದರೆ, ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಆಮೆಗತಿಯಲ್ಲಿ ಸಮ
ಹಮಾಸ್, ಇಸ್ರೇಲ್ ಜೊತೆಗಿನ ಕದನ ವಿರಾಮ ಒಪ್ಪಂದವನ್ನು ಉಲ್ಲಂಘಿಸುವ ಅಮೆರಿಕದ ಹೇಳಿಕೆಯನ್ನು ತಳ್ಳಿಹಾಕಿದೆ. ಹಮಾಸ್, ಇಸ್ರೇಲ್ ಸುಳ್ಳು ಪ್ರಚಾರ ಮಾಡುತ್ತಿದೆ ಎಂದು ಆರೋಪಿಸಿದೆ. ಅಮೆರಿಕದ ಹೇಳಿಕೆ ಗಾಜಾದಲ್ಲಿ ಹಮಾಸ್ ದಾಳಿ ನಡೆ
ಕೇರಳದಲ್ಲಿ ನಿರಂತರ ಮಳೆಯಿಂದಾಗಿ ಜನರ ಜೀವನ ಹೈರಾಣಾಗಿದೆ. ವಸತಿ ಕಳೆದುಕೊಂಡ ನಿರಾಶ್ರಿತರನ್ನು ಸ್ಥಳಾಂತರಿಸಲಾಗಿದೆ ಎಂದು ರಕ್ಷಣಾ ಸಿಬ್ಬಂದಿ ಮಾಹಿತಿ ಹಂಚಿಕೊಂಡಿದೆ. ಸದ್ಯ ಕೇರಳದ ಆರು ಜಿಲ್ಲೆಗಳಲ್ಲಿ ಭಾರಿ ಮಳೆಯಾಗಲಿದೆ ಎ
Virat Kohli Duck Out- ತಾನು ಎಂದಿಗಿಂತಲೂ ಹೆಚ್ಚು ಫಿಟ್ ಆಗಿದ್ದೇನೆ ಎಂದು ಟೀಂ ಇಂಡಿಯಾ ಗಹಿರಿಯ ಆಟಗಾರ ವಿರಾಟ್ ಕೊಹ್ಲಿ ಹೇಳಿದ ಬೆನ್ನಲ್ಲೇ ಶೂನ್ಯ ರನ್ ಗೆ ಔಟಾದ ಘಟನೆ ನಡೆದಿದೆ. ಇದು ಅವರ2027ರ ವಿಶ್ವಕಪ್ ವರೆಗೂ ಮುಂದುವರಿಯುವ ವಿಚಾರವಾಗಿ ಅ
ಕಲಬುರಗಿ ಜಿಲ್ಲೆಯ ಚಿತ್ತಾಪುರದಲ್ಲಿ ಒಂದೇ ದಿನ ಆರ್ಎಸ್ಎಸ್ ಪಥಸಂಚಲನ ಮತ್ತು ದಲಿತ ಸಂಘಟನೆಗಳ ರ್ಯಾಲಿಗೆ ಅನುಮತಿ ನೀಡದಂತೆ ಕಲಬುರಗಿ ಹೈಕೋರ್ಟ್ ಪೀಠ ಸರ್ಕಾರಕ್ಕೆ ಸೂಚಿಸಿದೆ. ಕಾನೂನು ಸುವ್ಯವಸ್ಥೆಯ ಕಾರಣ ನೀಡಿ ಎರಡೂ
ದೆಹಲಿಯಲ್ಲಿ ಚಳಿಗಾಲ ಸಮೀಪಿಸುತ್ತಿದ್ದಂತೆ ವಾಯು ಗುಣಮಟ್ಟ ಸತತ ಆರನೇ ದಿನವೂ ಕಳಪೆಯಾಗಿದೆ. ದೀಪಾವಳಿ ಹಬ್ಬಕ್ಕೆ ಮುನ್ನವೇ ಮಾಲಿನ್ಯ ಹೆಚ್ಚಾಗಿದ್ದು, ಅಕ್ಷರಧಾಮದಲ್ಲಿ 426 ಎಕ್ಯೂಐ ದಾಖಲಾಗಿದೆ. ವಾಹನಗಳ ಹೊಗೆ ಮುಖ್ಯ ಕಾರಣವಾಗ
'ಬಿಗ್ ಬಾಸ್' ವೇದಿಕೆ ಮೇಲೆ ಪ್ರಿಯಾ - ಸುದೀಪ್ ಆ್ಯನಿವರ್ಸರಿ ಸೆಲೆಬ್ರೇಷನ್; ಕಿಚ್ಚನಿಗಾಗಿ ಸ್ಪೆಷಲ್ ಸಾಂಗ್ ಹಾಡಿದ ಪತ್ನಿ
ಸೆಪ್ಟೆಂಬರ್ 27 ರಂದು ಕರೂರಿನಲ್ಲಿ ನಡೆದ ಕಾಲ್ತುಳಿತದಲ್ಲಿ ಮೃತಪಟ್ಟ 41 ಜನರ ಕುಟುಂಬಗಳಿಗೆ ಟಿವಿಕೆ 20 ಲಕ್ಷ ರೂಪಾಯಿ ಪರಿಹಾರ ನೀಡಿದೆ. ಈ ಹಣವನ್ನು ಐದು ಜಿಲ್ಲೆಗಳ 38 ಕುಟುಂಬಗಳ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಲಾಗಿದೆ. ಈ ದುರಂತದ ತ
ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದ ನಡುವಿನ ಉದ್ವಿಗ್ನತೆಯಲ್ಲಿ ಮೂವರು ಕ್ರಿಕೆಟಿಗರಿಗೆ ಪ್ರತಿಯಾಗಿ ಅಫ್ಘಾನಿಸ್ತಾನವು ಪಾಕಿಸ್ತಾನದಲ್ಲಿ ನಡೆಯಬೇಕಿದ್ದ ತ್ರಿಕೋನ ಸರಣಿಯಿಂದ ಹಿಂಸರಿದಿದೆ. ಇದೇವೇಳೆ ತಕ್ಷಣವೇ ಕಾರ್ಯಪೃವ
ಅಯೋಧ್ಯೆಯಲ್ಲಿ ದೀಪೋತ್ಸವದ ಸಂಭ್ರಮ. ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು ದೀಪಗಳು ಮತ್ತು ಮೇಣದಬತ್ತಿಗಳಿಗಾಗಿ ಸರ್ಕಾರದ ವೆಚ್ಚವನ್ನು ಪ್ರಶ್ನಿಸಿದ್ದಾರೆ. ಬಿಜೆಪಿ ಇದನ್ನು ಹಿಂದೂ ಭಾವನೆಗಳ ವಿರುದ್ಧ ಎಂದು ಟ
ಗಾಝಾದಲ್ಲಿನ ನಾಗರಿಕರ ಮೇಲೆ ಹಮಾಸ್ ಸಂಘಟನೆಯೇ ದಾಳಿ ನಡೆಸಲು ಯೋಜಿಸುತ್ತಿದೆ ಎಂಬುದಕ್ಕೆ ತಮ್ಮ ಬಳಿ ವಿಶ್ವಾಸಾರ್ಹ ವರದಿಗಳು ಇವೆ ಎಂದು ಅಮೆರಿಕದ ವಿದೇಶಾಂಗ ಇಲಾಖೆ ಶನಿವಾರ ಹೇಳಿದೆ. ಇದು ಕದನ ವಿರಾಮದ ಗಂಭೀರ ಉಲ್ಲಂಘನೆಯಾಗಲ
ದೀಪಾವಳಿ ಹಬ್ಬದ ಸಂಭ್ರಮದಲ್ಲಿ ಬೀದರ್ನ ಸ್ಥಳೀಯ ಹಣತೆ ವ್ಯಾಪಾರಿಗಳು ವಿದೇಶಿ ಹಣತೆಗಳ ಹಾವಳಿಯಿಂದ ಸಂಕಷ್ಟದಲ್ಲಿದ್ದಾರೆ. ಚೀನಾದಿಂದ ಬರುವ ಕಡಿಮೆ ಬೆಲೆಯ ಬಣ್ಣದ ಹಣತೆಗಳನ್ನು ಖರೀದಿಸಲು ಜನರು ದೌಡಾಯಿಸುತ್ತಿರುವ ಹಿನ್ನೆ
ಭಾರತದ ಕ್ರಿಕೆಟ್ ಪ್ರೇಮಿಗಳು ಯಾರು ಇಬ್ಬರು ಹಿರಿಯ ಆಟಗಾರರ ಆಟವನ್ನು ಕಣ್ತುಂಬಿಕೊಳ್ಳಲು ಕಾತರದಿಂದ ಕಾಯುತ್ತಿತ್ತೋ ಅವರು ಇಬ್ಬರೂ ಕಳಪೆ ಬ್ಯಾಟಿಂಗ್ ಪ್ರದರ್ಶನ ನೀಡಿದ್ದಾರೆ. ಹೌದು ಸ್ಟಾರ್ ಆಟಗಾರರಾದ ರೋಹಿತ್ ಶರ್ಮಾ ಅವರು
ಬಿಹಾರದಲ್ಲಿ ಎನ್ಡಿಎ ಅಧಿಕಾರಕ್ಕೆ ಬಂದರೆ ಮುಖ್ಯಮಂತ್ರಿ ಆಯ್ಕೆ ಚುನಾವಣೆಯ ನಂತರ ನಡೆಯಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ಈ ಹೇಳಿಕೆ ಜೆಡಿಯು ಪಕ್ಷದಲ್ಲಿ ಅಸಮಾಧಾನ ಮೂಡಿಸಿದೆ. ನಿತೀಶ್ ಕುಮಾರ್ ಅವರೇ ಎನ
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸರ್ವಾಧಿಕಾರಿ ನೀತಿಯನ್ನು ವಿರೋಧಿಸಿ ಲಾಸ್ ಏಂಜಲೀಸ್, ಹೂಸ್ಟನ್, ಕ್ಯಾಲಿಫೋರ್ನಿಯಾ ಸೇರಿದಂತೆ ಹಲವಾರು ರಾಜ್ಯಗಳಲ್ಲಿ ಪ್ರತಿಭಟನೆ ನಡೆಸಲಾಯಿತು. ನೋ ಕಿಂಗ್ಸ್ ಹಾಗೂ ಅಲೆಕ್ಸ
ಸೆಪ್ಟೆಂಬರ್ 22 ರಿಂದ ಜಾರಿಗೆ ಬಂದ ಜಿಎಸ್ಟಿ 2.0 ಸುಧಾರಣೆಗಳು ದೇಶದ ಆರ್ಥಿಕತೆಗೆ ಉತ್ತೇಜನ ನೀಡಿದ್ದು, ಗ್ರಾಹಕರಿಗೆ ನೇರವಾಗಿ ಲಾಭ ತಲುಪುತ್ತಿದೆ. ಎಲೆಕ್ಟ್ರಾನಿಕ್ಸ್ ಮತ್ತು ಗ್ರಾಹಕ ವಸ್ತುಗಳ ಮಾರಾಟದಲ್ಲಿ ಏರಿಕೆ, ದಿನಬಳಕೆ ವ
ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಬಹುನಿರೀಕ್ಷಿತ ಏಕದಿನ ಸರಣಿಯ ಮೊದಲ ಪಂದ್ಯ ಪರ್ತ್ ನಲ್ಲಿ ನಡೆಯುತ್ತಿದೆ. ಟಾಸ್ ಗೆದ್ದಿರುವ ಆಸ್ಡ್ರೇಲಿಯಾ ತಂಡ ಫೀಲ್ಡಿಂಗ್ ಆಯ್ದುಕೊಂಡಿದೆ. ಹೀಗಾಗಿ ವಿಶ್ವದ ಬಲಾಢ್ಯ ಬ್ಯಾಟಿಂಗ್ ಲೈನ್ ಅಪ
ಬಿಹಾರದ ಉಪ ಮುಖ್ಯಮಂತ್ರಿ ಸಮ್ರಾಟ್ ಚೌಧರಿ ಅವರು ತಮ್ಮ ತವರು ಕ್ಷೇತ್ರ ತಾರಾಪುರದಲ್ಲಿ ನಾಮಪತ್ರ ಸಲ್ಲಿಸಿದ್ದಾರೆ. ಜನ ಸುರಾಜ್ ಸಂಸ್ಥಾಪಕ ಪ್ರಶಾಂತ್ ಕಿಶೋರ್ ಅವರು ಎತ್ತಿರುವ ವಯಸ್ಸು ಮತ್ತು ಶೈಕ್ಷಣಿಕ ಅರ್ಹತೆಗಳ ಪ್ರಶ್ನೆ
ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದ ನಡುವೆ ನಡೆದ ವಾಯುದಾಳಿಗಳಿಂದ ಉಲ್ಬಣಗೊಂಡಿದ್ದ ಗಡಿ ಸಂಘರ್ಷಕ್ಕೆ ಸದ್ಯಕ್ಕೆ ತೆರೆ ಬಿದ್ದಿದೆ. ಕತಾರ್ ಮತ್ತು ಟರ್ಕಿಯ ಮಧ್ಯಸ್ಥಿಕೆಯೊಂದಿಗೆ, ಎರಡೂ ರಾಷ್ಟ್ರಗಳು ತಕ್ಷಣದಿಂದಲೇ ಜಾರಿಗೆ
ಧನ ತ್ರಯೋದಶಿಯ ಶುಭ ಸಂದರ್ಭದಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ಗಣನೀಯ ಇಳಿಕೆಯಾಗಿದ್ದು, ದೇಶಾದ್ಯಂತ ಗ್ರಾಹಕರು ಖರೀದಿಗೆ ಮುಗಿಬಿದ್ದಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿದರೆ ಬೆಲೆ ಶೇ. 65ರಷ್ಟು ಹೆಚ್ಚಾಗಿದ್ದರೂ, ಹಬ್
ದಕ್ಷಿಣ ಕರ್ನಾಟಕದಲ್ಲಿ ಭಾರಿ ಮಳೆಯಾಗುತ್ತಿದ್ದು, ದೀಪಾವಳಿ ಸಂಭ್ರಮಕ್ಕೆ ಅಡ್ಡಿಯಾಗಿದೆ. ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಯೆಲ್ಲೋ ಮತ್ತು ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಮುಂದಿನ 48 ಗಂಟೆಗಳ ಕಾಲ ಮಳೆ ಮುಂದುವರೆಯ
ದೀಪಾವಳಿ ಹಬ್ಬ ಬಂತೆಂದರೆ ವಿಶ್ವದಾದ್ಯಂತ ಹಲವು ದೇಶಗಳಲ್ಲಿ ನೆಲೆಸಿರುವ ಅನಿವಾಸಿ ಭಾರತೀಯರು, ಭಾರತಕ್ಕೆ ಮರಳಲು ಉತ್ಸುಕರಾಗಿರುತ್ತಾರೆ. ದೀರ್ಘ ರಜೆ ಮತ್ತು ಹಬ್ಬವನ್ನು ತಮ್ಮವರೊಂದಿಗೆ ಆಚರಿಸಲು ಅನಿವಾಸಿ ಭಾರತೀಯರು ತುದಿ
ಬೆಂಗಳೂರಿನ ರಸ್ತೆ ಗುಂಡಿಗಳು ದೊಡ್ಡ ಚರ್ಚೆಗೆ ಕಾರಣವಾಗಿವೆ. ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜುಂದಾರ್ ಶಾ ಅವರು ಸ್ವಂತ ಖರ್ಚಿನಲ್ಲಿ ಹತ್ತು ರಸ್ತೆಗಳನ್ನು ಅಭಿವೃದ್ಧಿಪಡಿಸುವುದಾಗಿ ಹೇಳಿದ್ದಾರೆ. ಇದಕ್ಕೆ ಉಪ ಮುಖ್ಯಮಂತ್ರಿ
ಬೆಂಗಳೂರು ನಗರದಲ್ಲಿ ಮರ ಅಥವಾ ಮರದ ರೆಂಬೆ ಕೊಂಬೆಗಳು ಬಿದ್ದು ಜನರು ಪ್ರಾಣ ಕಳೆದುಕೊಂಡಂತಹ ಪ್ರಕರಣಗಳು ವರದಿಯಾಗುತ್ತಿವೆ. ಇತ್ತೀಚೆಗೆ ಬೃಹತ್ ಮರ ಬಿದ್ದ ಪರಿಣಾಮ 24ರ ಹರೆಯದ ಯುವತಿ ಕೀರ್ತನಾ ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದ
ವಿರಾಟ್ ಕೊಹ್ಲಿ ಎಂಬ ದೈತ್ಯ ಕ್ರಿಕೆಟ್ ಪ್ರತಿಭೆ, ಬ್ಯಾಟ್ ಹಿಡಿದು ಮೈದಾನಕ್ಕೆ ಪ್ರವೇಶಿಸಿದರೆ, ಇವತ್ತೊಂದು ವಿಶ್ವದಾಖಲೆ ಖಚಿತ ಎಂಬುದು ಅವರ ಅಭಿಮಾನಿಗಳು ಆಡುವ ಮಾತು. ಅದೇ ರೀತಿ ಹತ್ತು ಹಲವು ವಿಶ್ವ ದಾಖಲೆಗಳನ್ನು ತಮ್ಮ
ಮಾರತ್ ಹಳ್ಳಿಯ ಪಬ್ ಒಂದರಲ್ಲಿ ಕನ್ನಡ ಹಾಡು ಹಾಕುವಂತೆ ಕೇಳಿದ್ದಕ್ಕೆ ಕನ್ನಡಿಗನ ಮೇಲೆ ಸಿಬ್ಬಂದಿ ಹಲ್ಲೆ ನಡೆಸಿದ್ದಾರೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಕನ್ನಡ ಸಂಘಟನೆಗಳು ಕ್ರಮ ಕೈಗೊಳ್ಳುವಂತೆ
ಅನಂತ ವಿಶ್ವದ ಮೂಲೆ ಮೂಲೆಯನ್ನು ಸೀಳುತ್ತಿರುವ ಮಾನವ, ಇನ್ನೂ ತನ್ನ ಸ್ವಂತ ಸೌರಮಂಡಲವನ್ನೇ ಸಂಪೂರ್ಣವಾಗಿ ಅರಿತುಕೊಂಡಿಲ್ಲ. ಸೌರಮಂಡಲದಲ್ಲಿ ಇನ್ನೂ ಪತ್ತೆಯಾಗದ ಅನೇಕ ರೋಚಕ ಸಂಗತಿಗಳಿವೆ. ಇದುವರೆಗೂ ಪ್ಲ್ಯಾನೆಟ್ ಎಕ್ಸ್ ಅ
ಪರಮಾಣು ಯುದ್ಧವೆಂದರೆ ಮಕ್ಕಳಾಟ ಎಂದುಕೊಂಡಿರುವ ಪಾಕಿಸ್ತಾನದ ಸೇನಾಧ್ಯಕ್ಷ ಫೀಲ್ಡ್ ಮಾರ್ಷಲ್ ಅಸಿಮ್ ಮುನೀರ್, ಭಾರತಕ್ಕೆ ಪದೇ ಪದೇ ಪರಮಾಣು ಬೆದರಿಕೆ ಹಾಕುತ್ತಿದ್ದಾರೆ. ಅಫ್ಘಾನಿಸ್ತಾನದೊಂದಿಗೆ ಕಾದಾಡಿ ಸುಸ್ತಾಗಿರು
Vomiting home remedies: ವಾಂತಿಯಾಗುತ್ತಿದ್ದರೆ ಈ ಮನೆಮದ್ದು, ಆಹಾರವನ್ನು ಸೇವಿಸಿ| Dr Harshvardhan Rao
ಅ. 17ರಂದು ಅದಿನಾ ಮಸೀದಿಗೆ ಭೇಟಿ ನೀಡಿದ ಯೂಸುಫ್ ಪಠಾಣ್ ಅವರು ಹೊಸ ವಿವಾದಕ್ಕೆ ಗುರಿಯಾಗಿದ್ದಾರೆ. ಪಂಡುವಾ ಜಿಲ್ಲೆಯಲ್ಲಿರುವ ಈ ಮಸೀದಿಯನ್ನು ಮುಂದೆ ಫೋಟೋ ಕ್ಲಿಕ್ಕಿಸಿಕೊಂಡಿರುವ ಅವರು, ಈ ಮಸೀದಿಯು ಇಂಜಿನಿಯರಿಂಗ್ ನ ಅದ್ಭುತವ
ಕಿಚ್ಚನ ಪವರ್ಫುಲ್ ಕ್ಲಾಸ್ಗೆ ಅಶ್ವಿನಿ ಗೌಡ-ಜಾಹ್ನವಿ ಗಪ್ಚುಪ್!
RSS Instruction to BJP : ರಾಷ್ಟ್ರೀಯ ಸ್ವಯಂಸೇವಕ ಸಂಘದ ಚಟುವಟಿಕೆಗಳಿಗೆ ಪರೋಕ್ಷವಾಗಿ ಅಂಕುಶ ಹಾಕುವ ಸಿದ್ದರಾಮಯ್ಯನವರ ಸರ್ಕಾರದ ನಿರ್ಧಾರಕ್ಕೆ ಬಿಜೆಪಿ ನಾಯಕರು, ಸರ್ಕಾರದ ವಿರುದ್ದ ಮುಗಿಬೀಳುತ್ತಿದ್ದಾರೆ. ಈ ಸಂಬಂಧ, ಸಂಘದ ರಾಜ್ಯ ಮಟ್ಟದ
ಖವಾಜಾ ಆಸಿಫ್ ಎಂಬ ಎಲುಬಿಲ್ಲದ ನಾಲಿಗೆ ತನ್ನ ತಲೆಗೆ ತೋಚಿದ್ದನ್ನು ಒದರುತ್ತಿದೆ. ಪಾಕಿಸ್ತಾನದ ರಕ್ಷಣಾ ಸಚಿವ ಸ್ಥಾನದಲ್ಲಿರುವ ಖವಾಜಾ ಆಸಿಫ್, ಸದ್ಯದ ಅಫ್ಘಾನಿಸ್ತಾನ ಜೊತೆಗಿನ ಪಾಕಿಸ್ತಾನದ ಸಂಘರ್ಷದಲ್ಲಿ ಅನಗತ್ಯವಾಗಿ ಭ
ಬೆಂಗಳೂರಿನಲ್ಲಿ ಆಟೋ ಸಿಗುವುದು ಬಹಳ ಕಷ್ಟದ ವಿಷಯ, ಅದರಲ್ಲೂ ತಡರಾತ್ರಿಯಲ್ಲಿ ಆಟೋ ಸಿಗುವುದು ಸಾಹಸವೇ ಸರಿ, ಒಂದು ವೇಳೆ ಸಿಕ್ಕರು ಚಾಲಕರು ಕೇಳುವ ಹಣ ಕೇಳಿದರೆ ಪ್ರಯಾಣಿಕರು ಸುಸ್ತಾಗುವುದು ಗ್ಯಾರಂಟಿ. ಅಂತಹದರಲ್ಲಿ ಬೆಂಗಳೂರ
ಆರ್ ಎಸ್ ಎಸ್ ಚಟುವಟಿಕೆಗಳಿಗೆ ಸರ್ಕಾರಿ ಸ್ಥಳಗಳಲ್ಲಿ ನಿಷೇಧ ಹೇರುವ ಬಗ್ಗೆ ಸರ್ಕಾರದ ತೀರ್ಮಾನ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಸಚಿವ ಸಂಪುಟ ಸಭೆಯಲ್ಲಿ ಕಾಂಗ್ರೆಸ್ ಸರ್ಕಾರ ನಿರ್ಧಾರ ಕೈಗೊಂಡು ಸಂಘಕ್ಕೆ ಪರೋಕ್ಷವಾಗಿ ಮ
ಬೆಂಗಳೂರಿನ ಹೋಟೆಲೊಂದರ ಕೊಠಡಿಯಲ್ಲಿ ಅ. 9ರಂದು ಪುತ್ತೂರಿನ ಯುವಕ ಹಾಗೂ ಕೊಡಗಿನ ಯುವತಿ ಜೊತೆಗೆ ಬಂದು ವಾಸ್ತವ್ಯ ಹೂಡಿದ್ದ. ಸುಮಾರು 8 ದಿನ ಅಲ್ಲೇ ವಾಸ್ತವ್ಯ ಹೂಡಿದ್ದ ಅವರು ಆ ಎಂಟು ದಿನಗಳಲ್ಲೂ ಆನ್ ಲೈನ್ ಮೂಲಕ ಫುಡ್ ಆರ್ಡರ್ ಮ
Award to KSRTC : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ ಲಂಡನ್ ಬುಕ್ ಆಫ್ ರೆಕಾರ್ಡ್ಸ್ ಪ್ರಶಸ್ತಿ ಲಭಿಸಿತ್ತು ಎಂದು ಪ್ರಶಸ್ತಿಯ ಸರ್ಟಿಫಿಕೇಟ್ ಅನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದರು.
ಬಾಂಗ್ಲಾದೇಶ ರಾಜಧಾನಿ ಢಾಕಾದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸರಕು ವಿಭಾಗದಲ್ಲಿ ಭಾರೀ ಬೆಂಕಿ ಅವಘಢ ಸಂಭವಿಸಿದ್ದು, ದಟ್ಟವಾದ ಹೊಗೆ ಇಡೀ ವಿಮಾನ ನಿಲ್ದಾಣವನ್ನು ಆವರಿಸಿದೆ. ಬೆಂಕಿ ಅವಘಢದ ಹಿನ್ನೆಲೆಯಲ್ಲಿ, ಹಜರತ್ ಶಹಜ್
ಬೆಂಗಳೂರಿನ ಸುರಂಗ ರಸ್ತೆ ಯೋಜನೆಯಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದೆ. ಮೆಖ್ರಿ ಸರ್ಕಲ್ ಬಳಿ ನಿರ್ಮಿಸಲು ಉದ್ದೇಶಿಸಿದ್ದ ಮೂರು ಪ್ರವೇಶ-ನಿರ್ಗಮನ ರ್ಯಾಂಪ್ಗಳನ್ನು ಕೈಬಿಡಲಾಗಿದ್ದು, ಮಲ್ಲೇಶ್ವರದ ಸಂಕಿ ಕೆರೆ ಬಳಿ ಹೊಸದಾಗ
GBA Richest Corporation : ಬೆಂಗಳೂರಿನ ಕೆಆರ್ ಪುರಂನ ಟಿ ಸಿ ಪಾಳ್ಯದ ವೆಂಗಯ್ಯ ಪಾರ್ಕ್ ನಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಅವರು ಶನಿವಾರ (ಅ. 18) ಬೆಂಗಳೂರು ನಡಿಗೆ ಅಭಿಯಾನದ ಅಂಗವಾಗಿ ನಾಗರಿಕರೊಂದಿಗೆ ಸಂವಾದ ನಡೆಸಿದರು. ಈ ವೇಳೆ, ಗ್ರೇಟರ್ ಬೆಂಗಳ
ಅಮೆರಿಕದಂತ ರಾಷ್ಟ್ರದ ಅಧ್ಯಕ್ಷ ಪದವಿಯಲ್ಲಿರುವವರು ಯಾವುದೇ ವಿಚಾರದ ಬಗ್ಗೆ ಅಳೆದು ತೂಗಿ ಮಾತನಾಡಬೇಕು. ಆಗಲೇ ಅದು ವಿಶ್ವದ ದೊಡ್ಡಣ್ಣ ಎಂದು ಕರೆಸಿಕೊಳ್ಳಲು ಯೋಗ್ಯವಾಗುವುದು. ಆದರೆ ಪ್ರಸ್ತುತ ಯುಎಸ್ ಅಧ್ಯಕ್ಷ ಜಗತ್ತಿನಲ್
ಲಂಚ ಬೇಡಿಕೆ ವಿಚಾರವಾಗಿ ಶೀಘ್ರ ಪರಿಶೀಲನೆ ನಡೆಸಿ ಶನಿವಾರ (ಇಂದು) ಸಂಜೆಯೊಳಗೆ ಕ್ರಮ ತೆಗೆದುಕೊಳ್ಳಬೇಕು ಎಂದು ಪಾಲಿಕೆ ಆಯುಕ್ತರಿಗೆ ಡಿಸಿಎಂ ಡಿಕೆ ಶಿವಕುಮಾರ್ ಸೂಚಿಸಿದರು. ಇದರ ಜೊತೆಗೆ ಏಜೆಂಟ್ ವಿರುದ್ದ ಪೊಲೀಸ್ ಇಲಾಖೆ
ಈ ದೀಪಾವಳಿಗೆ ನಿಮ್ಮ ಪ್ರೀತಿಪಾತ್ರರಿಗೆ ಫಾಸ್ಟ್ಟ್ಯಾಗ್ ವಾರ್ಷಿಕ ಪಾಸ್ ಉಡುಗೊರೆಯಾಗಿ ನೀಡಿ! 'ರಾಜಮಾರ್ಗಯಾತ್ರಾ' ಆ್ಯಪ್ ಮೂಲಕ ಸುಲಭವಾಗಿ ನೀಡಬಹುದಾದ ಈ ಪಾಸ್, ದೇಶಾದ್ಯಂತ ಒಂದು ವರ್ಷದವರೆಗೆ ತೊಂದರೆ-ಮುಕ್ತ ಪ್ರಯಾಣಕ್ಕೆ
'ಆರ್ ಎಸ್ಎಸ್ ಬ್ಯಾನ್ ಮಾಡೋಕೆ ಯಾರಪ್ಪನ ಕೈಯಲ್ಲೂ ಆಗಲ್ಲ' ಸರ್ಕಾರ ವಿರುದ್ಧ ರೊಚ್ಚಿಗೆದ್ದ ಜನ!
ಆರ್ಎಸ್ಎಸ್ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡಿದೆ, ಎಲ್ಲರೂ ಕಣ್ತೆರೆದು ನೋಡ್ರಿ ಸ್ವಲ್ಪ!
ನಿಮ್ಮ ಜೇಬಲ್ಲಿರೋ ರೂಪಾಯಿ ಹುಟ್ಟಿದ್ದು ಹೇಗೆ? 485 ವರ್ಷಗಳ ರೋಚಕ ಕಥೆ! | Indian Currency Explained
.ಭಾರತದ ಸ್ಟಾರ್ ಬಿಲ್ಲುಗಾರ್ತಿ ಜ್ಯೋತಿ ಸುರೇಖಾ ವೆನ್ನಂ ಅವರು ಚೀನಾದ ನಾನ್ಜಿಂಗ್ನಲ್ಲಿ ನಡೆದ ಆರ್ಚರಿ ವಿಶ್ವಕಪ್ ಫೈನಲ್ನಲ್ಲಿ ಕಂಚಿನ ಪದಕ ಗೆಲ್ಲುವ ಮೂಲಕ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಈ ಮೂಲಕ, ಈ ಪ್ರತಿಷ್ಠಿತ ಟೂರ್
ಸಮಾಜದ ಪರವಾಗಿ ಇರುವವರ ಜೊತೆ ನಿಮ್ಮ ಸಹವಾಸ ಇರಲಿ. ಸಮಾಜ ಬದಲಾವಣೆಯ ವಿರೋಧಿಗಳ, ಸನಾತನಿಗಳ ಸಹವಾಸ ಬೇಡ ಎಂದು ಸಿಎಂ ಸಿದ್ದರಾಮಯ್ಯ ಅವರು ಕರೆ ನೀಡಿದರು. ಅರ್ ಎಸ್ ಎಸ್ ಚಟುವಟಿಕೆಗಳಿಗೆ ಸರ್ಕಾರಿ ಶಾಲೆಗಳ ಆವರಣದಲ್ಲಿ ನಿಷೇಧ ಹೇರ
ಕೊನೆಗೂ ಹಾರಿತು ತೇಜಸ್ Mk1A! ಭಾರತದ ವಾಯುಪಡೆಗೆ ಬಂತು ಸೂಪರ್ ಪವರ್! ಏನಿದರ ಶಕ್ತಿ? ಪಾಕ್ಗೆ ನಡುಕ!
ಲಕ್ನೋದ ಬ್ರಹ್ಮೋಸ್ ಏರೋಸ್ಪೇಸ್ ನಲ್ಲಿ ತಯಾರದ ಮೊದಲ ಬ್ಯಾಚ್ ನ ಬ್ರಹ್ಮೋಸ್ ಕ್ಷಿಪಣಿಯನ್ನು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹಾಗೂ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅ.18ರಂದು ಉದ್ಘಾಟಿಸಿದರು. ಈ ವೇಳೆ ಮಾತನಾಡಿದ ರಾಜನಾಥ್ ಸ
ದೀಪಾವಳಿ ಹಬ್ಬದ ಪ್ರಯುಕ್ತ ದೇಶದಾದ್ಯಂತ ಬ್ಯಾಂಕ್ಗಳಿಗೆ ಸರಣಿ ರಜೆಗಳು ಬಂದಿವೆ. ಆದರೆ, ಈ ರಜೆಗಳು ರಾಜ್ಯದಿಂದ ರಾಜ್ಯಕ್ಕೆ ಭಿನ್ನವಾಗಿವೆ. ಕರ್ನಾಟಕದಲ್ಲಿ ಯಾವೆಗೆಲ್ಲಾ ಬ್ಯಾಂಕ್ಗಳಿಗೆ ರಜೆ ಇದೆ? ಗ್ರಾಹಕರು ಏನು ಮಾಡಬಹುದ
ಭಾರತದ ಅನುಭವಿ ಆಟಗಾರರಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಏಳು ತಿಂಗಳ ನಂತರ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಗೆ ಮರಳುತ್ತಿದ್ದಾರೆ. ಇವರಿಬ್ಬರ ಆಟದ ಮೇಲೆ ಎಲ್ಲರ ದೃಷ್ಟಿ ನೆಟ್ಟಿದೆ. ಈ ಸರಣಿಯಲ್ಲಿ ವಿರಾಟ್ ಕೊಹ್
ʻಬಾಯಿಗೆ ಬಂದಂಗೆ ಮಾತನಾಡಿದವರಿಗೆ ಬುದ್ದಿ ಕಲಿಸದೇ ಬಿಡಲ್ಲʼ ಎಂದ ಕಿಚ್ಚ ಸುದೀಪ್
ಸರ್ಕಾರಿ ನೌಕರರಾಗಿದ್ದುಕೊಂಡು ನಿಯಮ ಮೀರಿ ಆರ್ ಎಸ್ ಎಸ್ ಸಂಘಟನೆಯ ಗಣವೇಷ ಹಾಕಿದ್ದಕ್ಕೆ ಪಿಡಿಓ ಒಬ್ಬರನ್ನು ಅಮಾನತು ಮಾಡಲಾಗಿದೆ. ಅಮಾನತು ಮಾಡಿದ ಸರ್ಕಾರದ ಕ್ರಮಕ್ಕೆ ಸಚಿವ ಪ್ರಿಯಾಂಕ್ ಖರ್ಗೆ ಸಮರ್ಥನೆ ಮಾಡಿಕೊಂಡಿದ್ದಾರ
ಚಿತ್ತಾಪುರ ಗಲಾಟೆ ಬಗ್ಗೆ ಮಾಹಿತಿ ಪಡೆಯುತ್ತೇನೆ. ಯಾವುದೇ ಸಂಘಟನೆಗಳನ್ನು ಗುರಿಯಾಗಿಸಿಲ್ಲ, ಎಲ್ಲರಿಗೂ ಅನ್ವಯವಾಗುವ ಆದೇಶ. ಬಿಜೆಪಿ ಅನಗತ್ಯ ರಾಜಕೀಯ ಮಾಡುತ್ತಿದೆ ಎಂದು ಸಿಎಂ ಸಿದ್ದರಾಮಯ್ಯ ಮೈಸೂರಲ್ಲಿ ಪ್ರತಿಕ್ರಿಯೆ ನೀಡ
ಪಾಕಿಸ್ತಾನ ಹಾಗೂ ಅಫ್ಘಾನ್ ನಡುವಿನ ಸಂಘರ್ಷದ ಕುರಿತು ಮಾತನಾಡಿರುವ ಟ್ರಂಪ್ ಈ ಯುದ್ದವನ್ನು ನಿಲ್ಲಿಸುವುದು ನನಗೆ ಬಹಳ ಸುಲಭದ ಕೆಲಸ ಎಂದಿದ್ದಾರೆ.ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಟ್ರಂಪ್ ನಾನು ಈಗಾಗಲೇ 8 ಯುದ್
ಕರ್ನಾಟಕ ಸರ್ಕಾರವು ರಾಜ್ಯದ ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಆಸಕ್ತಿ ಹೆಚ್ಚಿಸಲು 11 ಸಂಚಾರಿ ಡಿಜಿಟಲ್ ತಾರಾಲಯಗಳನ್ನು ಪುನರಾರಂಭಿಸುತ್ತಿದೆ. ಈ ಸಂಬಂಧ ಟೆಂಡರ್ಗಳನ್ನು ಆಹ್ವಾನಿಸಲಾಗಿದೆ. ಈ ಯೋಜನೆ ಗ್ರಾಮೀಣ ಮತ್ತು ಅರೆ-ನ
ಬೆಂಗಳೂರಿನಲ್ಲಿ ಚಿನ್ನದ ಬೆಲೆ ದಿಢೀರ್ ಇಳಿಕೆ ಕಂಡಿದೆ. 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 1910 ರೂ. ಇಳಿಕೆಯಾಗಿ 1,30,860 ರೂ. ತಲುಪಿದೆ. 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 1750 ರೂ. ಇಳಿಕೆಯಾಗಿ 1,19,950 ರೂ. ಆಗಿದೆ. ಬೆಳ್ಳಿಯ ಬೆಲೆಯೂ ಕುಸಿತ
ಜಾತಿ ಗಣತಿಯಲ್ಲಿ ಭಾಗವಹಿಸುವುದಿಲ್ಲ ಎಂದು ಸುಧಾಮೂರ್ತಿ ದಂಪತಿ ಅವರು ಬರೆದಿದ್ದ ಪತ್ರ ಹೇಗೆ ಲೀಕ್ ಆಯ್ತು? ಎಂದು ಶಾಶ್ವತ ಹಿಂದುಳಿದ ವರ್ಗಗಳ ಆಯೋಗಕ್ಕೆ ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಪ್ರಶ್ನೆ ಮಾಡಿದ್ದಾರೆ. ಈ ಕುರಿತಾಗಿ ಅ