SENSEX
NIFTY
GOLD
USD/INR

Weather

22    C
... ...View News by News Source
ಒಂದು ಕೈಯಲ್ಲಿ ಕ್ಯಾಚ್ ಹಿಡಿದ ಪ್ರೇಕ್ಷಕನಿಗೆ ಒಂದು ಕೋಟಿ ರೂಪಾಯಿ! SA20 ಉದ್ಘಾಟನಾ ಪಂದ್ಯದಲ್ಲಿ ಹೀಗೊಂದು ಅಚ್ಚರಿ

SA20 Fan Reward Catch- ಕ್ರಿಕೆಟ್ ಪಂದ್ಯವೊಂದರಲ್ಲಿ ಒಂದು ಕೈಯಲ್ಲಿ ಅದ್ಭುತ ಕ್ಯಾಚ್ ಹಿಡಿದ ಪ್ರೇಕ್ಷಕರೊಬ್ಬರು ಬರೋಬ್ಬರಿ 1 ಕೋಟಿಗೂ ಅಧಿಕ ರೂಪಾಯಿ ಬಹುಮಾನ ಗೆದ್ದುಕೊಂಡಿರುವ ಘಟನೆ ವರದಿಯಾಗಿದೆ. ಎಸ್ ಎ20 ಉದ್ಘಾಟನಾ ಪಂದ್ಯದಲ್ಲಿ ಡರ್ಬನ

28 Dec 2025 7:35 pm
8 ವರ್ಷದ ನಂತರ ಭಾರತಕ್ಕೆ ಬಂದ NRIಗೆ ಅಚ್ಚರಿ! ಮೆಡಿಕಲ್ ಬಿಲ್‌ ವ್ಯತ್ಯಾಸ

8 ವರ್ಷದ ನಂತರ ಭಾರತಕ್ಕೆ ಬಂದ NRIಗೆ ಅಚ್ಚರಿ! ಮೆಡಿಕಲ್ ಬಿಲ್‌ ವ್ಯತ್ಯಾಸ

28 Dec 2025 7:20 pm
ಬೆಂಗಳೂರು ಜಲಮಂಡಳಿ ಕಾವೇರಿ ನೀರಿನ ಬಿಲ್ ಬಾಕಿ ಉಳಿಸಿಕೊಂಡವರಿಗೆ OTS ಯೋಜನೆ; ಅಸಲು ಪಾವತಿಸಿದ್ರೆ ಬಡ್ಡಿ ಸಂಪೂರ್ಣ ಮನ್ನಾ!

ಕಾವೇರಿ ನೀರಿನ ಬಿಲ್ ಬಾಕಿದಾರರಿಗೆ ಬಂಪರ್ ಆಫರ್ ನೀಡಲಾಗಿದ್ದು, ಬಡ್ಡಿ ಮತ್ತು ದಂಡವನ್ನು ಸಂಪೂರ್ಣ ಮನ್ನಾ ಮಾಡುವ 'ಒನ್ ಟೈಮ್ ಸೆಟಲ್‌ಮೆಂಟ್' ಯೋಜನೆಗೆ ಸರ್ಕಾರ ಹಸಿರು ನಿಶಾನೆ ತೋರಿದೆ. ಜನವರಿ, ಫೆಬ್ರವರಿ ಮತ್ತು ಮಾರ್ಚ್ ತಿಂ

28 Dec 2025 7:20 pm
ಜಿಲ್ಲಾ- ತಾಲ್ಲೂಕು ಪಂಚಾಯತಿ ಚುನಾವಣೆ ದಿನಾಂಕ: ಪ್ರಿಯಾಂಕ್ ಖರ್ಗೆಗೆ ಮಹತ್ವದ ಸೂಚನೆ ನೀಡಿದ ಡಿಕೆ ಶಿವಕುಮಾರ್

ಜಿಲ್ಲಾ ಮತ್ತು ತಾಲ್ಲೂಕು ಪಂಚಾಯತಿ ಚುನಾವಣೆಗಳು ಮುಂದಿನ 2 ರಿಂದ 3 ತಿಂಗಳೊಳಗೆ ನಡೆಯಲಿವೆ. ಈ ಬಗ್ಗೆ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಡಿಸಿಎಂ ಡಿಕೆ ಶಿವಕುಮಾರ್ ಅವರು ಸೂಚನೆ ನೀಡಿದ್ದಾರೆ. ಚುನಾವಣೆಗೆ ಸ

28 Dec 2025 6:33 pm
ಮೂರು ವರ್ಷದಿಂದ ಪ್ರೀತಿಸಿ ಮದುವೆಯಾದ ಪುಣೆ ಜೋಡಿ; 24 ಗಂಟೆಯಲ್ಲೇ ಡಿವೋರ್ಸ್‌; ಅಸಲಿ ಕಾರಣ ಏನು?

ಪ್ರೇಮ ವಿವಾಹವಾದ ಜೋಡಿಯೊಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕೇವಲ 24 ಗಂಟೆಯೊಳಗೆ ವಿಚ್ಛೇದನ ಪಡೆದಿರುವ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದೆ. ವಾಸದ ಸ್ಥಳ ಮತ್ತು ವೃತ್ತಿಜೀವನದ ಹೊಂದಾಣಿಕೆಯ ಕೊರತೆಯಿಂದಾಗಿ ಈ ವೈದ್ಯೆ ಮ

28 Dec 2025 6:07 pm
ಆಪರೇಷನ್ ಸಿಂಧೂರ್: ಬಂಕರ್‌ನಲ್ಲಿ ಅಡುವಂತೆ ಅಧ್ಯಕ್ಷ ಜರ್ದಾರಿಗೆ ಸಲಹೆ ನೀಡಿದ್ದನ್ನು, ನೂರ್ ಖಾನ್ ವಾಯುನೆಲೆ ಧ್ವಂಸವಾಗಿದ್ದನ್ನು ಒಪ್ಪಿಕೊಂಡ ಪಾಕ್‌!

ಭಾರತೀಯ ಸಶಸ್ತ್ರ ಪಡೆಗಳ 'ಆಪರೇಷನ್ ಸಿಂದೂರ್' ಕಾರ್ಯಾಚರಣೆಯಿಂದ ಪಾಕಿಸ್ತಾನ ತತ್ತರಿಸಿದೆ. ತನ್ನ ಪ್ರಮುಖ ನೂರ್ ಖಾನ್ ವಾಯುನೆಲೆಯ ಮೇಲೂ ದಾಳಿ ನಡೆದಿರುವುದನ್ನು ಪಾಕಿಸ್ತಾನ ಇದೇ ಮೊದಲ ಬಾರಿಗೆ ಒಪ್ಪಿಕೊಂಡಿದೆ. ದಾಳಿಗೆ ಹೆದರ

28 Dec 2025 5:59 pm
ಉಸ್ಮಾನ್‌ ಹಾದಿ ಹತ್ಯೆ ಕೇಸ್;‌ ಮೇಘಲಾಯ ಗಡಿ ಮೂಲಕ ಭಾರತಕ್ಕೆ ನುಸುಳಿದ ಇಬ್ಬರು ಶಂಕಿತರು

ಬಾಂಗ್ಲಾದೇಶದ ಪ್ರಭಾವಿ ಹೋರಾಟಗಾರ ಮತ್ತು ಶೇಖ್‌ ಹಸೀನಾ ಅವರು ಸರ್ಕಾರ ಪತನಗೊಳ್ಳಲು ಕಾರಣರಾಗಿದ್ದ ಉಸ್ಮಾನ್‌ ಹಾದಿಯವರನ್ನು ಹತ್ಯೆ ಮಾಡಲಾಗಿತ್ತು. ಅವರ ತಲೆಗೆ ಗುಂಡು ಹಾರಿಸಿದ ಇಬ್ಬರು ಪ್ರಮುಖ ಶಂಕಿತರು ಮೇಘಾಲಯದ ಗಡಿಯ ಮ

28 Dec 2025 4:58 pm
ಕರ್ನಾಟಕದಲ್ಲಿ 'ಸ್ವಯಂಚಾಲಿತ ಮ್ಯುಟೇಷನ್' ವ್ಯವಸ್ಥೆ ಜಾರಿ: ಖಾತಾ ಬದಲಾವಣೆಗೆ ಇನ್ನು ಅಧಿಕಾರಿಗಳ ಹಂಗಿಲ್ಲ! ಅರ್ಜಿ ಸಲ್ಲಿಕೆ ಹೇಗೆ?

ಕರ್ನಾಟಕ ಕಂದಾಯ ಇಲಾಖೆ ಭೂ ಆಡಳಿತದಲ್ಲಿ ಪಾರದರ್ಶಕತೆ ತರಲು ಸ್ವಯಂಚಾಲಿತ ಮ್ಯುಟೇಷನ್ ವ್ಯವಸ್ಥೆ ಜಾರಿಗೆ ತಂದಿದೆ. ಇದರಿಂದ ಸಬ್‌ರಿಜಿಸ್ಟ್ರಾರ್ ಕಚೇರಿಯಿಂದ ಜೆ-ಸ್ಲಿಪ್ ಬಂದ ನಂತರ ನಿಗದಿತ ಸಮಯದಲ್ಲಿ ಯಾವುದೇ ಆಕ್ಷೇಪಣೆ ಬರ

28 Dec 2025 4:56 pm
ಗ್ರೇಟರ್‌ ಬೆಂಗಳೂರು ಪಾಲಿಕೆಗಳ ಚುನಾವಣೆ ಕಾಂಗ್ರೆಸ್‌ ಸಿದ್ಧತೆ; ಟಿಕೆಟ್ ಆಕಾಂಕ್ಷಿಗಳ ಅರ್ಜಿ ಬಿಡುಗಡೆ; ಯಾರಿಗೆಷ್ಟು ಶುಲ್ಕ?

ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಗೆ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಸಾಮಾನ್ಯ ಅಭ್ಯರ್ಥಿಗಳಿಗೆ 50 ಸಾವಿರ, ಪರಿಶಿಷ್ಟ ಅಭ್ಯರ್ಥಿಗಳಿಗೆ 25 ಸಾವಿರ ರೂ. ಅರ್ಜಿ ಶುಲ್ಕ ನಿಗದಿ ಮಾಡಲಾಗಿದ್ದು, ಮ

28 Dec 2025 4:47 pm
ತನ್ನ ವಿಕೆಟ್ ಎಗರಿಸಿದ ವಿಶಾಲ್ ಜೈಸ್ವಾಲ್ ಗೆ ಚೆಂಡಿನ ಮೇಲೆ ಆಟೋಗ್ರಾಫ್ ನೀಡಿದ ವಿರಾಟ್ ಕೊಹ್ಲಿ ಹೇಳಿದ್ದೇನು?

Vishal Jayswal On Virat Kohli- ವಿಜಯ ಹಜಾರೆ ಟ್ರೋಫಿ 2025 ಟೂರ್ನಿಯಲ್ಲಿ ವಿಶ್ವವಿಖ್ಯಾತ ವಿರಾಟ್ ಕೊಹ್ಲಿ ಅವರನ್ನು ಔಟ್ ಮಾಡಿದ ಗುಜರಾತ್‌ನ ಯುವ ಬೌಲರ್ ವಿಶಾಲ್ ಜೈಸ್ವಾಲ್ಸಂ ಬಹಳ ಸಂಭ್ರಮದಲ್ಲಿದ್ದಾರೆ. ಪಂದ್ಯದ ಬಳಿಕ ವಿರಾಟ್ ಕೊಹ್ಲಿ ನೀಡಿದ ಪ್

28 Dec 2025 4:40 pm
ಸರ್ಕಾರದಿಂದ ಪಡೆದ 250 ಕೋಟಿ ರೂ. ಭೂಮಿ ಇನ್ಫೋಸಿಸ್ ಮಾರಾಟ ಆರೋಪ! ಅಂದಿನ CFO ಮೋಹನ್‌ ದಾಸ್‌ ಪೈ ಪ್ರತಿಕ್ರಿಯೆ

ಇನ್ಫೋಸಿಸ್‌ ಕರ್ನಾಟಕ ಸರ್ಕಾರದಿಂದ ರಿಯಾಯಿತಿ ದರದಲ್ಲಿ ಭೂಮಿ ಪಡೆದು ಖಾಸಗಿ ಸಂಸ್ಥೆಗೆ ದುಬಾರಿ ದರಕ್ಕೆ ಮಾರಾಟ ಮಾಡಿದೆ ಎಂಬ ಆರೋಪಕ್ಕೆ ಮೋಹನ್‌ ದಾಸ್‌ ಪೈ ಸ್ಪಷ್ಟನೆ ನೀಡಿದ್ದಾರೆ. ಈ ಭೂಮಿಯನ್ನು ಮಾರುಕಟ್ಟೆಯಿಂದಲೇ ಖರೀದ

28 Dec 2025 3:59 pm
ಹಳೇ ಪ್ರೀತಿಯೇ ಗಾನವಿ ಆತ್ಮಹ್ಮತ್ಯೆಗೆ ಕಾರಣವಾಯ್ತಾ?; ಸೂರಜ್ ಕುಟುಂಬಸ್ಥರು ಹೇಳಿದ್ದಿಷ್ಟು

ಬೆಂಗಳೂರಿನ ವಿದ್ಯಾರಣ್ಯಪುರದಲ್ಲಿ ಗಾನವಿ ಎಂಬ ಮಹಿಳೆ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಕಿಗೆ ಬಂದಿತ್ತು. ಆಕೆಯ ಕುಟುಂಬಸ್ಥರು ಸೂರಜ್‌ ವರದಕ್ಷಿಣೆ ಕಿರುಕುಳ ನೀಡಿದ್ದರು. ವರದಕ್ಷಿಣೆ ಕಿರುಕುಳದ ಆರೋಪ ಎದುರಿಸುತ್ತಿದ್ದ ಗಾ

28 Dec 2025 3:46 pm
ದಿಗ್ವಿಜಯ್ ಸಿಂಗ್ 'ಆರ್‌ಎಸ್‌ಎಸ್' ಶ್ಲಾಘನೆ: ಕಾಂಗ್ರೆಸ್‌ನಲ್ಲಿ ಭುಗಿಲೆದ್ದ ಆಂತರಿಕ ಬಿಕ್ಕಟ್ಟು! ನಾಯಕರ ನಡುವೆ ವಾಕ್ಸಮರ

ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ಅವರು ಬಿಜೆಪಿ ಮತ್ತು ಆರ್‌ಎಸ್‌ಎಸ್ ಸಂಘಟನಾ ಶಿಸ್ತನ್ನು ಹೊಗಳಿರುವುದು ಪಕ್ಷದಲ್ಲಿ ಹೊಸ ಬಿಕ್ಕಟ್ಟು ಸೃಷ್ಟಿಸಿದೆ. ಈ ಹೇಳಿಕೆ ಕಾಂಗ್ರೆಸ್ ನಾಯಕರ ನಡುವೆ ಭಿನ್ನಾಭಿಪ್ರಾಯ ಮೂಡಿಸ

28 Dec 2025 3:17 pm
ಕೊಪ್ಪಳ: ಜೀರೋ ಟ್ರಾಫಿಕ್ ನಲ್ಲಿ ನವಜಾತ ಶಿಶು ರವಾನೆ

ಕೊಪ್ಪಳ ಕಿಮ್ಸ್‌ನಿಂದ ಹುಬ್ಬಳ್ಳಿ ಕಿಮ್ಸ್‌ಗೆ ಗಂಭೀರ ಸ್ಥಿತಿಯಲ್ಲಿದ್ದ ನವಜಾತ ಶಿಶುವನ್ನು ಜಿರೋ ಟ್ರಾಫಿಕ್ ವ್ಯವಸ್ಥೆಯಲ್ಲಿ ರವಾನಿಸಲಾಯಿತು. ಕರುಳು ಹೊರಬಂದಿದ್ದ ಮಗುವಿಗೆ ಜೀವ ರಕ್ಷಣೆಗಾಗಿ ತುರ್ತು ಚಿಕಿತ್ಸೆ ನೀಡಲಾಗ

28 Dec 2025 3:07 pm
Year Ender 2025- ಹೀಗಿದೆ 2026ರ ಕ್ರೀಡಾಲೋಕದ ಮಹಾಸಂಭ್ರಮ; ವರ್ಷದುದ್ದಕ್ಕೂ ಕಾದಿದೆ ರಸದೌತಣ

2025ರ ಅಂತೂ ಭಾರತದ ಕ್ರೀಡಾಪ್ರೇಮಿಗಳ ಪಾಲಿಗೆ ಸಿಹಿಕಹಿಗಳ ಸಮ್ಮಿಳಿತವಾಗಿತ್ತು. ಇದೀಗ 2026 ಕ್ರೀಡಾ ಪ್ರೇಮಿಗಳ ಪಾಲಿಗೆ ಮಹಾಹಬ್ಬವಾಗಲಿದೆ. ಐಪಿಎಲ್, ಪ್ರೊ ಕಬಡ್ಡಿ ಜೊತೆಗೆ ಫಿಫಾ ವಿಶ್ವಕಪ್, ಐಸಿಸಿ ಟಿ20 ವಿಶ್ವಕಪ್, ಹಾಕಿ ವಿಶ್ವಕಪ್

28 Dec 2025 2:54 pm
ವಂದೇ ಭಾರತ್‌, ಇಂಟರ್‌ಸಿಟಿ, ಶತಾಬ್ದಿ ಸೇರಿ ಕರ್ನಾಟಕದಲ್ಲಿ ಸಂಚರಿಸುವ 414 ರೈಲುಗಳ ವೇಳಾಪಟ್ಟಿ ಜ.1 ರಿಂದ ಬದಲಾವಣೆ! ಯಾವೆಲ್ಲಾ?

ಜನವರಿ 1 ರಿಂದ ಕರ್ನಾಟಕದಲ್ಲಿ ಸಂಚರಿಸುವ 414 ರೈಲುಗಳ ವೇಳಾಪಟ್ಟಿ ಬದಲಾಗಲಿದೆ. ವಂದೇ ಭಾರತ್, ಇಂಟರ್‌ಸಿಟಿ, ಶತಾಬ್ದಿ ಸೇರಿದಂತೆ ಹಲವು ರೈಲುಗಳ ಸಮಯ ಪರಿಷ್ಕರಣೆಗೊಂಡಿದೆ. ಕೆಲ ರೈಲುಗಳು ನಿಗದಿತ ಸಮಯಕ್ಕಿಂತ ಮುಂಚಿತವಾಗಿ ಅಥವಾ ತ

28 Dec 2025 2:49 pm
'ಗೋಡ್ಸೆ ಸಂಘಟನೆಯಿಂದ ಕಲಿಯಲು ಏನೂ ಇಲ್ಲ': ದಿಗ್ವಿಜಯ್ ಸಿಂಗ್ ಆರ್‌ಎಸ್‌ಎಸ್-ಬಿಜೆಪಿ ಹೊಗಳಿಕೆಗೆ ಕಾಂಗ್ರೆಸ್ ತಿರುಗೇಟು

ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ ಸಿಂಗ್ ಅವರು ಬಿಜೆಪಿ ಮತ್ತು ಆರ್‌ಎಸ್‌ಎಸ್ ಸಂಘಟನೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದು ಪಕ್ಷದಲ್ಲಿ ಭಿನ್ನಮತಕ್ಕೆ ಕಾರಣವಾಗಿದೆ. ಕಾಂಗ್ರೆಸ್ ವಕ್ತಾರ ಪವನ್ ಖೇರಾ ಅವರು ಆರ್

28 Dec 2025 2:06 pm
ಕಾರವಾರ ನೌಕಾ ನೆಲೆಯಲ್ಲಿ ಐಎನ್ಎಸ್ ವಾಗ್ಶೀರ್ ಜಲಾಂತರ್ಗಾಮಿಯಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಸಂಚಾರ; ಐತಿಹಾಸಿಕ ಕ್ಷಣಕ್ಕೆ ಸಾಕ್ಷಿ

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಕಾರವಾರ ನೌಕಾ ನೆಲೆಯಲ್ಲಿ ಐಎನ್ಎಸ್ ವಾಗ್ಶೀರ್ ಜಲಾಂತರ್ಗಾಮಿಯಲ್ಲಿ ಸಂಚರಿಸಿ ಇತಿಹಾಸ ನಿರ್ಮಿಸಿದರು. ಅಡ್ಮಿರಲ್ ದಿನೇಶ್ ಕೆ. ತ್ರಿಪಾಠಿ ಅವರು ರಾಷ್ಟ್ರಪತಿಗಳಿಗೆ ಸಾಥ್ ನೀಡಿದರು. ಡಾ. ಎ

28 Dec 2025 2:02 pm
ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ 2026: ಟಿಎಂಸಿ ಘೋಷಣೆ, ಲೋಗೋ ಬಿಡುಗಡೆ

2026ರ ವಿಧಾನಸಭಾ ಚುನಾವಣೆಗೆ ಸಿದ್ಧತೆ ನಡೆಸುತ್ತಿರುವ ಪಶ್ಚಿಮ ಬಂಗಾಳದ ಆಡಳಿತಾರೂಢ ಟಿಎಂಸಿ, 'ಜೊತೋಯ್ ಕರೋ ಹಮ್ಲಾ, ಆಬಾರ್ ಜಿತ್ಬೆ ಬಾಂಗ್ಲಾ' ಎಂಬ ಹೊಸ ಘೋಷಣೆ ಮತ್ತು ಲೋಗೋ ಬಿಡುಗಡೆ ಮಾಡಿದೆ. ಬಿಜೆಪಿಯನ್ನು 'ಬಾಂಗ್ಲಾ-ವಿರೋಧಿ ಜಮ

28 Dec 2025 12:58 pm
ಮನ್‌ ಕಿ ಬಾತ್‌ನಲ್ಲಿ 2025 ರಲ್ಲಿ ಭಾರತದ ಸಾಧನೆಗಳನ್ನು ಮೆಲಕು ಹಾಕಿದ ಪ್ರಧಾನಿ ಮೋದಿ; ದುಬೈನಲ್ಲಿ ಕನ್ನಡ ಪಾಠಶಾಲೆಗೆ ಶ್ಲಾಘನೆ

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು 2025 ರ ಭಾರತದ ಸಾಧನೆಗಳನ್ನು ಶ್ಲಾಘಿಸಿದರು. ರಾಷ್ಟ್ರೀಯ ಭದ್ರತೆ, ಕ್ರೀಡಾ ಕ್ಷೇತ್ರದಲ್ಲಿನ ಗೆಲುವುಗಳು, ರಾಮ ಮಂದಿರ ಉದ್ಘಾಟನೆ, ಮತ್ತು 'ಮೇಕ್ ಇನ್ ಇಂಡಿಯಾ' ಅಭಿಯಾನದ ಯಶಸ್ಸು ಗಮನ ಸೆಳೆದವು.

28 Dec 2025 12:58 pm
ಚಿತ್ರದುರ್ಗ ಬಸ್ ದುರಂತ ಹಿನ್ನೆಲೆ: ರಾತ್ರಿ ಪಾಳಿಯ ಚಾಲಕರಿಗೆ ವಿಶ್ರಾಂತಿ ಕಡ್ಡಾಯಕ್ಕೆ ರಾಜ್ಯ ಸರ್ಕಾರದ ಚಿಂತನೆ: ಕೇಂದ್ರಕ್ಕೆ ಶಿಫಾರಸು ಸಾಧ್ಯತೆ

ಚಿತ್ರದುರ್ಗದಲ್ಲಿ ನಡೆದ ಭೀಕರ ಬಸ್ ದುರಂತದ ನಂತರ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡಿದೆ. ರಾಷ್ಟ್ರೀಯ ಹೆದ್ದಾರಿಗಳಲ್ಲಿ ರಾತ್ರಿ ವೇಳೆ ವಾಹನ ಸಂಚಾರಕ್ಕೆ ಕಟ್ಟುನಿಟ್ಟಿನ ನಿಯಮಗಳನ್ನು ರೂಪಿಸಲು ಕೇಂದ್ರ ಸರ್ಕಾರಕ್ಕೆ ಪತ್ರ ಬ

28 Dec 2025 12:04 pm
ವಾಷಿಂಗ್ಟನ್: ಗುಟೆಮಾಲಾದಲ್ಲಿ ಕಂದಕಕ್ಕೆ ಬಿದ್ದ ಬಸ್; ಕನಿಷ್ಠ 15 ಮಂದಿ ಸಾವು

ಗುಟೆಮಾಲಾದಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಟೊಟೊನಿಕಾಪನ್ ಬಳಿ ಪ್ರಯಾಣಿಕರ ಬಸ್ ಕಂದಕಕ್ಕೆ ಬಿದ್ದು ಕನಿಷ್ಠ 15 ಮಂದಿ ಸಾವನ್ನಪ್ಪಿದ್ದಾರೆ ಮತ್ತು 19 ಮಂದಿ ಗಾಯಗೊಂಡಿದ್ದಾರೆ. ಈ ದುರಂತವು ದೇಶದಲ್ಲಿ ರಸ್ತೆ ಸುರಕ್ಷತೆಯ

28 Dec 2025 11:47 am
ಹೊಸ ವರ್ಷಾಚರಣೆ ಹೈ ಜೋಶ್‌, ಎಲ್ಲೆಡೆ ರಶ್ಯೋ ರಶ್ಯು!

ಹೊಸ ವರ್ಷದ ಸ್ವಾಗತಕ್ಕೆ ಚಾಮರಾಜನಗರ ಜಿಲ್ಲೆಯ ಪ್ರವಾಸಿ ಹಾಗೂ ಧಾರ್ಮಿಕ ತಾಣಗಳಿಗೆ ಭಾರೀ ಬೇಡಿಕೆ ಹೆಚ್ಚಾಗಿದೆ. ಬಂಡೀಪುರ, ಕೆ.ಗುಡಿ, ಬಿಳಿಗಿರಿರಂಗನಬೆಟ್ಟ, ಮಲೆ ಮಹದೇಶ್ವರಬೆಟ್ಟಗಳಲ್ಲಿ ವಸತಿಗೃಹಗಳು ಈಗಾಗಲೇ ಬುಕ್ ಆಗಿದ್ದ

28 Dec 2025 11:26 am
ದೇವರು ವರವನು ಕೊಟ್ರೆ… ವಿರಾಟ್‌ ಕೊಹ್ಲಿ ಟೆಸ್ಟ್‌ ಕ್ರಿಕೆಟ್‌ಗೆ ಮರುಳುವ ಕುರಿತು ನವಜೋತ್ ಸಿಂಗ್ ಸಿಧು ಭಾವುಕ ಪೋಸ್ಟ್‌; ದೇವರಲ್ಲಿ ಕೇಳಿದ್ದು ಏನು?

ಮಾಜಿ ಕ್ರಿಕೆಟಿಗ ನವಜೋತ್ ಸಿಂಗ್ ಸಿಧು ಅವರು ವಿರಾಟ್ ಕೊಹ್ಲಿ ಅವರನ್ನು ಟೆಸ್ಟ್ ಕ್ರಿಕೆಟ್‌ಗೆ ಮರಳಿ ಆಹ್ವಾನಿಸಿದ್ದಾರೆ. ಕೊಹ್ಲಿ ಅವರ ಫಿಟ್ನೆಸ್ ಮತ್ತು ಆಟದ ಶೈಲಿ ಯುವಕರಂತೆ ಇದೆ ಎಂದು ಅವರು ಹೇಳಿದ್ದಾರೆ. ವಿರಾಟ್ ಕೊಹ್ಲಿ

28 Dec 2025 11:12 am
ನಾನು ಭಾರತೀಯ ಜನಾಂಗೀಯ ದ್ವೇಷಕ್ಕೆ ಕೊಲೆಯಾದ ತ್ರಿಪುರಾ ವಿದ್ಯಾರ್ಥಿ ನುಡಿದ ಕೊನೆಯ ಮಾತು!

ಡೆಹ್ರಾಡೂನ್‌ನಲ್ಲಿ ಜನಾಂಗೀಯ ನಿಂದನೆಗೆ ಒಳಗಾಗಿದ್ದ, ತ್ರಿಪುರಾದ 24 ವರ್ಷದ ಎಂಬಿಎ ವಿದ್ಯಾರ್ಥಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಡಿಸೆಂಬರ್ 9 ರಂದು ನಡೆದ ಈ ಘಟನೆಯಲ್ಲಿ ಗಾಯಗೊಂಡಿದ್ದ ಅಂಜಲ 14 ದಿನಗಳ ನಂತರ ಕೊನೆ

28 Dec 2025 10:31 am
Explained: 8ನೇ ವೇತನ ಆಯೋಗದ ಪ್ರಸ್ತುತ ಸ್ಥಿತಿ ಏನು? ಜನವರಿಯಿಂದ ವೇತನ ಏರಿಕೆ ಸಿಗಲಿದೆಯೇ? ನಿರೀಕ್ಷೆಗಳೇನು? ಇಲ್ಲಿದೆ ಪೂರ್ಣ ವಿವರ

ಕೇಂದ್ರ ಸರ್ಕಾರದ ಸುಮಾರು 49 ಲಕ್ಷ ನೌಕರರು ಮತ್ತು 69 ಲಕ್ಷ ಪಿಂಚಣಿದಾರರು 8ನೇ ವೇತನ ಆಯೋಗದ ನಿರೀಕ್ಷೆಯಲ್ಲಿದ್ದಾರೆ. 2026ರ ಜನವರಿಯಿಂದ ಸಂಬಳ ಹೆಚ್ಚಳದ ಸಾಧ್ಯತೆ ಇದೆ. ಕನಿಷ್ಠ ವೇತನ 18,000 ರೂ. ನಿಂದ 34,500-41,000 ರೂ. ಗೆ ಏರಿಕೆಯಾಗುವ ನಿರೀಕ್

28 Dec 2025 10:28 am
ಅಶ್ವಿನಿ ಗೌಡ ಅಂದ್ರೆ ನನಗೆ ತುಂಬಾ ಎಷ್ಟ ಎಂದ ರಘು!

ಅಶ್ವಿನಿ ಗೌಡ ಅಂದ್ರೆ ನನಗೆ ತುಂಬಾ ಎಷ್ಟ ಎಂದ ರಘು!

28 Dec 2025 9:49 am
ಹುಬ್ಬಳ್ಳಿ : ಫ್ಲೈಓವರ್‌ ಕೆಲಸದಿಂದ ಸಂಚಾರಕ್ಕೆ ಸಮಸ್ಯೆ,; ಚಿಗರಿ ಆದಾಯಕ್ಕೆ ಖೋತಾ

ಹುಬ್ಬಳ್ಳಿ ನಗರದಲ್ಲಿ ಫ್ಲೈಓವರ್‌ ಕಾಮಗಾರಿ ಬಿಆರ್‌ಟಿಎಸ್‌ ಬಸ್‌ಗಳ ಕಾರ್ಯಾಚರಣೆಗೆ ಅಡ್ಡಿಯಾಗಿದೆ. ಇದರಿಂದಾಗಿ ಶೇ.5-6ರಷ್ಟು ಬಸ್‌ಗಳ ಸಂಚಾರ ಕುಂಠಿತಗೊಂಡಿದೆ. ಮೂರು ಬಸ್‌ ನಿಲ್ದಾಣಗಳ ತೆರವು ಪ್ರಯಾಣಿಕರ ಸಂಖ್ಯೆಯನ್ನು ಕ

28 Dec 2025 9:44 am
ರೈತರಿಗೆ ಬೆಳೆ ವಿಮೆ ಮಧ್ಯಂತರ ಪರಿಹಾರ ಯಾವಾಗ?

ಸೆಪ್ಟೆಂಬರ್-ಅಕ್ಟೋಬರ್‌ನಲ್ಲಿ ಸುರಿದ ಮಳೆಯಿಂದ ಕಲಬುರಗಿ ಜಿಲ್ಲೆಯಲ್ಲಿ 3.07 ಲಕ್ಷ ಹೆಕ್ಟೇರ್ ಬೆಳೆ ಹಾನಿಯಾಗಿದೆ. ಬೆಳೆ ವಿಮೆ ಮಾಡಿಸಿದ 1.34 ಲಕ್ಷ ರೈತರು ಪರಿಹಾರಕ್ಕಾಗಿ ಕಾಯುತ್ತಿದ್ದಾರೆ. ವಿಮೆ ಕಂಪನಿಗಳು ಸರ್ವೇ ಪೂರ್ಣಗೊಳಿ

28 Dec 2025 9:13 am
ಮಲೆನಾಡು-ಕರಾವಳಿ ನಡುವಿನ ಹೆದ್ದಾರಿ ಕನಸು ನನಸು ಯಾವಾಗ? ಖ್ಯಾತ ಪ್ರವಾಸಿತಾಣಗಳ ರಸ್ತೆ ಬಗ್ಗೆ ನಿರ್ಲಕ್ಷ್ಯ

ಮಲೆನಾಡು ಮತ್ತು ಕರಾವಳಿಯನ್ನು ಸಂಪರ್ಕಿಸುವ ಶಿವಮೊಗ್ಗ-ನರಸಿಂಹರಾಜಪುರ-ಬಾಳೆಹೊನ್ನೂರು-ಕಳಸ-ಕುದುರೆಮುಖ ಮಾರ್ಗದ ರಸ್ತೆ ಅಭಿವೃದ್ಧಿಯಾಗದೆ ಅಸಮಾಧಾನಕ್ಕೆ ಕಾರಣವಾಗಿದೆ. ಇದರಿಂದಾಗಿ ಕುದುರೆಮುಖ, ಹೊರನಾಡು ಅನ್ನಪೂರ್ಣೇಶ್

28 Dec 2025 9:04 am
ಮೈಸೂರಿಗೆ ಹೊಸದಾಗಿ ಬರಲಿದೆ 3 ಫೈರ್‌ ಸ್ಟೇಷನ್‌ : ಈ ವರ್ಷ ನಡೆದಿದೆ 600 ಅಗ್ನಿ ಅವಘಡ

ಮೈಸೂರು ನಗರದಲ್ಲಿ 600ಕ್ಕೂ ಹೆಚ್ಚು ಅಗ್ನಿ ಅವಘಡ ಸಂಭವಿಸಿರುವುದರಿಂದ, ಜನಸಂಖ್ಯೆ ಮತ್ತು ವಿಸ್ತರಣೆಗೆ ಅನುಗುಣವಾಗಿ ಮೂರು ಹೊಸ ಅಗ್ನಿಶಾಮಕ ಠಾಣೆಗಳನ್ನು ಸ್ಥಾಪಿಸಲು ಯೋಜನೆ ರೂಪಿಸಲಾಗಿದೆ. ಮುಖ್ಯಮಂತ್ರಿ ತವರು ಕ್ಷೇತ್ರ ವರು

28 Dec 2025 6:28 am
ಅಗ್ರಹಾರ ಲೇಔಟ್‌ನಲ್ಲಿ ದಂಪತಿ ಜಗಳ ಪತ್ನಿಯ ಕೊಲೆಯಲ್ಲಿ ಅಂತ್ಯ

ಬೆಂಗಳೂರು ಸಂಪಿಗೆಹಳ್ಳಿ ಬಳಿ ಕೌಟುಂಬಿಕ ಜಗಳದಲ್ಲಿ ಪತ್ನಿ ಆಯೇಷಾಳನ್ನು ಪತಿ ಸೈಯದ್‌ ಜಬಿ ಕೊಲೆ ಮಾಡಿದ್ದು, ಬಳಿಕ ಪೊಲೀಸರಿಗೆ ಶರಣಾಗಿದ್ದಾನೆ. ಇನ್ನೊಂದೆಡೆ, ಬಿಟಿಎಂ ಲೇಔಟ್‌ನಲ್ಲಿ ಯುವತಿಯನ್ನು ಹಿಂಬಾಲಿಸಿ ಕಿರುಕುಳ ನೀಡ

28 Dec 2025 6:26 am
ಸಾರಿಗೆ ಸಚಿವರು ಘೋಷಣೆ ಮಾಡಿದ ವರ್ಷ ಮುಗಿದರೂ ರಾಮನಗರಕ್ಕೆ ಬಾರದ ಬಿಎಂಟಿಸಿ

ರಾಮನಗರ ಜಿಲ್ಲೆಗೆ ಬಿಎಂಟಿಸಿ ಬಸ್ ಸೇವೆ ಆರಂಭಿಸುವ ಸಾರಿಗೆ ಸಚಿವ ರಾಮಲಿಂಗಾರೆಡ್ಡಿಯವರ ಮೂರು ತಿಂಗಳ ಹಿಂದಿನ ಘೋಷಣೆ ಇನ್ನೂ ಈಡೇರಿಲ್ಲ. ಬೆಂಗಳೂರು ದಕ್ಷಿಣ ಜಿಲ್ಲೆಯಾಗಿ ಗುರುತಿಸಿಕೊಂಡಿರುವ ರಾಮನಗರಕ್ಕೆ ಬಿಎಂಟಿಸಿ ಬಸ್ ಸ

28 Dec 2025 5:56 am
ದೇಗುಲಗಳ ಆದಾಯದಲ್ಲಿ ಕರಾವಳಿ ಟಾಪ್‌: ವರ್ಷಾಂತ್ಯಕ್ಕೆ ಪ್ರವಾಸಿಗರ ದಂಡು, ಶಕ್ತಿ ಯೋಜನೆಯಿಂದಲೂ ಭರ್ಜರಿ ಪ್ರವಾಸ

ರಾಜ್ಯದ ಎ ಗ್ರೇಡ್ ದೇವಾಲಯಗಳಲ್ಲಿ ಕರಾವಳಿ ದೇವಾಲಯಗಳು ಆದಾಯದಲ್ಲಿ ಅಗ್ರಸ್ಥಾನ ಪಡೆದಿವೆ. ಕುಕ್ಕೆ ಸುಬ್ರಹ್ಮಣ್ಯ 155.95 ಕೋಟಿ ರೂ. ಆದಾಯದೊಂದಿಗೆ ಮೊದಲ ಸ್ಥಾನದಲ್ಲಿದೆ. ಶಕ್ತಿ ಯೋಜನೆಯಿಂದ ಪ್ರವಾಸಿಗರ ಸಂಖ್ಯೆ ಹೆಚ್ಚಿದ್ದು, ಆದ

28 Dec 2025 5:48 am
17 ವರ್ಷ ಬಳಿಕ ಬಾಂಗ್ಲಾದಲ್ಲಿ ಮತದಾರನಾಗಿ ಹೆಸರು ನೋಂದಾಯಿಸಿದ ತಾರಿಕ್‌, ಫೆ.12ರ ಚುನಾವಣೆಯಲ್ಲಿ ಸ್ಪರ್ಧೆ

17 ವರ್ಷಗಳ ಸ್ವಯಂ ಗಡೀಪಾರಿನ ನಂತರ ಲಂಡನ್‌ನಿಂದ ಬಾಂಗ್ಲಾದೇಶಕ್ಕೆ ಮರಳಿರುವ ಬಿಎನ್‌ಪಿ ಹಂಗಾಮಿ ಅಧ್ಯಕ್ಷ ತಾರೀಕ್ ರೆಹಮಾನ್, ಢಾಕಾದಲ್ಲಿ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಂಡರು. ಇದೇ ವೇಳೆ, ಮೂಲಭೂತವಾದಿಗ

27 Dec 2025 11:44 pm
ವರ್ಷಾರಂಭಕ್ಕೆ ಹೈಕಮಾಂಡ್‌ ಮಧ್ಯಸ್ಥಿಕೆ ಸಾಧ್ಯತೆ, ದಿಲ್ಲಿಗೆ ಬರುವಂತೆ ಡಿಕೆ ಶಿವಕುಮಾರ್‌ಗೆ ಸೂಚನೆ

ರಾಜ್ಯ ಕಾಂಗ್ರೆಸ್ ರಾಜಕಾರಣದಲ್ಲಿ ಸಂಪುಟ ಪುನಾರಚನೆ ಮತ್ತು ನಾಯಕತ್ವದ ವಿಚಾರವಾಗಿ ಕುತೂಹಲ ಮೂಡಿದೆ. ಹೊಸ ವರ್ಷದ ಆರಂಭದಲ್ಲೇ ಹೈಕಮಾಂಡ್ ಮಧ್ಯಸ್ಥಿಕೆ ವಹಿಸಿ ಗೊಂದಲ ಬಗೆಹರಿಸುವ ನಿರೀಕ್ಷೆಯಿದೆ. ಸಿಎಂ ಸಿದ್ದರಾಮಯ್ಯ ಮತ್ತು

27 Dec 2025 11:12 pm
ಜಮ್ಮು-ಕಾಶ್ಮೀರದಲ್ಲಿ ಹೆಪ್ಪುಗಟ್ಟುವ ಚಳಿಯಲ್ಲೂ ಬೆಂಕಿ ಉಗುಳುತ್ತಿದೆ ಭಾರತೀಯ ಸೇನೆ; ಪಾಕಿಸ್ತಾನಿ ಭಯೋತ್ಪಾದಕರ ಬೇಟೆ ತೀವ್ರ!

ಭಾರತೀಯ ಸೇನೆಯು ಜಮ್ಮು ಮತ್ತು ಕಾಶ್ಮೀರದ ಕಿಶ್ತ್ವಾರ್ ಹಾಗೂ ದೋಡಾ ಜಿಲ್ಲೆಗಳಲ್ಲಿ ಭಯೋತ್ಪಾದನೆ ವಿರುದ್ಧ ತನ್ನ ಕಾರ್ಯಾಚರಣೆಯನ್ನು ಬಿರುಕುಗೊಳಿಸಿದೆ. ಚಳಿಗಾಲದ ಹಿಮಪಾತದ ನೆಪದಲ್ಲಿ ನುಸುಳಲು ಯತ್ನಿಸುತ್ತಿರುವ ಉಗ್ರಗಾಮ

27 Dec 2025 10:03 pm
ತೈವಾನ್‌ನಲ್ಲಿ 7.0 ತೀವ್ರತೆಯ ಪ್ರಬಲ ಭೂಕಂಪ, ಒಂದೇ ವಾರದಲ್ಲಿ 2ನೇ ಬಾರಿ ಕಂಪಿಸಿದ ಭೂಮಿ

ತೈವಾನ್‌ನಲ್ಲಿ ಶನಿವಾರ ರಾತ್ರಿ ಭಾರೀ ಭೂಕಂಪ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 7.0 ತೀವ್ರತೆ ದಾಖಲಾಗಿದೆ. ಈ ವಾರದಲ್ಲಿ ದ್ವೀಪರಾಷ್ಟ್ರವನ್ನು ಅಪ್ಪಳಿಸಿದ ಎರಡನೇ ಪ್ರಬಲ ಭೂಕಂಪ ಇದಾಗಿದೆ. ರಾಜಧಾನಿ ತೈಪೆಯಲ್ಲಿ ಕಟ್ಟಡಗಳು

27 Dec 2025 9:54 pm
ಪುಷ್ಪ 2 ಪ್ರೀಮಿಯರ್ ಶೋ ವೇಳೆ ಕಾಲ್ತುಳಿತ ಪ್ರಕರಣ: ನಟ ಅಲ್ಲು ಅರ್ಜುನ್ ಸೇರಿ 23 ಜನರ ವಿರುದ್ಧ ಚಾರ್ಜ್ ಶೀಟ್ ಸಲ್ಲಿಕೆ

ಹೈದರಾಬಾದ್‌ನ ಸಂಧ್ಯಾ ಚಿತ್ರಮಂದಿರದಲ್ಲಿ 'ಪುಷ್ಪ 2' ಪ್ರೀಮಿಯರ್ ವೇಳೆ ನಡೆದ ಕಾಲ್ತುಳಿತ ಪ್ರಕರಣದಲ್ಲಿ ನಟ ಅಲ್ಲು ಅರ್ಜುನ್ ಸೇರಿ 23ರ ವಿರುದ್ಧ ಪೊಲೀಸರು ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ. ಈ ದುರ್ಘಟನೆಯಲ್ಲಿ ಮಹಿಳೆಯೊಬ್ಬರ

27 Dec 2025 7:53 pm
ಜ.5ರಿಂದ ಕಾಂಗ್ರೆಸ್‌ನಿಂದ ಎಂಜಿನರೇಗಾ ಬಜಾಚೋ ಅಭಿಯಾನ: ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಮಹತ್ವದ ನಿರ್ಣಯ

ದೆಹಲಿಯ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ, ಎಂಜಿನರೇಗಾ ಯೋಜನೆಯನ್ನು ರದ್ದುಪಡಿಸಿದ್ದಕ್ಕೆ ದೇಶವ್ಯಾಪಿ ಪ್ರತಿಭಟನೆಗೆ ಕರೆ ನೀಡಲಾಗಿದೆ. ಜನವರಿ 5, 2026 ರಿಂದ 'ನರೇಗಾ ಬಚಾವೋ ಅಭಿಯಾನ' ಆರಂಭವಾಗಲಿದ್ದು, ರಾಹುಲ್ ಗಾಂಧಿ ಈ

27 Dec 2025 6:58 pm
ಕೇವಲ 2 ಸೆಕೆಂಡ್‌ನಲ್ಲಿ 700 ಕಿ.ಮೀ ವೇಗ! ಹೊಸ ವಿಶ್ವ ದಾಖಲೆ ಬರೆದ ಚೀನಾದ 'ಮ್ಯಾಗ್ಲೆವ್' ರೈಲು

ರೈಲ್ವೆ ತಂತ್ರಜ್ಞಾನದಲ್ಲಿ ಚೀನಾ ಮತ್ತೊಂದು ಮಹತ್ವದ ಮೈಲಿಗಲ್ಲು ಸ್ಥಾಪಿಸಿದೆ. ಹಳಿಗಳನ್ನು ಸ್ಪರ್ಶಿಸದೆ, ಗಾಳಿಯಲ್ಲಿ ತೇಲುವಂತೆ ಚಲಿಸುವ ಮ್ಯಾಗ್ಲೆವ್ ರೈಲು ಪರೀಕ್ಷಾರ್ಥ ಸಂಚಾರದಲ್ಲಿ ವಿಶ್ವ ದಾಖಲೆ ಬರೆದಿದೆ. ಕೇವಲ 2 ಸೆಕ

27 Dec 2025 6:50 pm
ಸಿಡಿಲಾಘಾತದಿಂದ ರಾಜ್ಯದಲ್ಲಿ ಈ ವರ್ಷ 54 ಜನ,1069 ಜಾನುವಾರುಗಳ ಸಾವು!

ರಾಜ್ಯದಲ್ಲಿ ಸಿಡಿಲಾಘಾತದಿಂದ ಈ ವರ್ಷ 54 ಮಂದಿ ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ. ಬೆಳಗಾವಿ, ಕಲಬುರಗಿ, ವಿಜಯಪುರ, ಬೀದರ್, ಹಾಸನ, ಕೊಪ್ಪಳ, ಹಾವೇರಿ, ರಾಯಚೂರು ಯಾದಗಿರಿ, ತುಮಕೂರು ಇಂತಹ ದುರ್ಘಟನೆಗಳು ಹೆಚ್ಚಿನ ಪ್ರಮಾಣದಲ

27 Dec 2025 6:29 pm
ಪಿಣರಾಯಿ 'ಬುಲ್ಡೋಜರ್ ರಾಜ್' ಟೀಕೆಗೆ ಸಿದ್ದರಾಮಯ್ಯ ತಿರುಗೇಟು, ನಿರಾಶ್ರಿತರಿಗೆ ವಸತಿ ವ್ಯವಸ್ಥೆ ಕಲ್ಪಿಸುವ ಭರವಸೆ

ಬೆಂಗಳೂರಿನ ಯಲಹಂಕ ವ್ಯಾಪ್ತಿಯ ಕೋಗಿಲು ಲೇಔಟ್‌ನಲ್ಲಿ ಅಕ್ರಮವಾಗಿ ನಿರ್ಮಿಸಲಾಗಿದ್ದ ಗುಡಿಸಲುಗಳನ್ನು ಬಿಬಿಎಂಪಿ ಮತ್ತು ಕಂದಾಯ ಅಧಿಕಾರಿಗಳು ತೆರವುಗೊಳಿಸಿದ್ದರು. ಈ ಕ್ರಮವನ್ನು ಖಂಡಿಸಿದ್ದ ಕೇರಳ ಮುಖ್ಯಮಂತ್ರಿ ಪಿಣರಾಯ

27 Dec 2025 6:06 pm
ರಾಜ್ಯದಲ್ಲಿ ಹೆಣ್ಣು ಭ್ರೂಣ ಹತ್ಯೆ: ರಾಜ್ಯದಲ್ಲಿ 2 ವರ್ಷಗಳಲ್ಲಿ 3 ಪ್ರಕರಣ, 13 ಬಂಧನ

ರಾಜ್ಯದಲ್ಲಿ ಹೆಣ್ಣು ಭ್ರೂಣ ಹತ್ಯೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಪಿ.ಸಿ. ಮತ್ತು ಪಿ.ಎನ್.ಡಿ.ಟಿ. ಕಾಯ್ದೆಯ ಪರಿಣಾಮಕಾರಿ ಅನುಷ್ಠಾನಕ್ಕಾಗಿ 2024-25 ನೇ ಸಾಲಿನಲ್ಲಿ ಬಸ್ ಬ್ರ್

27 Dec 2025 6:02 pm
ಎರಡೇ ದಿನದಲ್ಲಿ ಮೆಲ್ಬೋರ್ನ್ ಟೆಸ್ಟ್ ಫಿನಿಷ್: ಇದೇ ಕ್ರಿಕೆಟ್ ಪಿಚ್ ಭಾರತದಲ್ಲಿ ಏನಾದರೂ ಇದ್ದಿದ್ದರೆ..

Boxing Day Test Match : ಆಶಸ್ ಸರಣಿಯ ನಾಲ್ಕನೇ ಟೆಸ್ಟ್ ಎರಡೇ ದಿನದಲ್ಲಿ ಮುಕ್ತಾಯಗೊಂಡಿದೆ. ಐದು ದಿನ ನಡೆಯಬೇಕಾಗಿದ್ದ ಟೆಸ್ಟ್ ಪಂದ್ಯವೊಂದು ಎರಡೇ ದಿನದಲ್ಲಿ ಮುಕ್ತಾಯಗೊಂಡಿರುವುದಕ್ಕೆ ಪಿಚ್ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದ

27 Dec 2025 5:49 pm
ರಸ್ತೆ ಬದಿ ಚಳಿ ಕಾಯಿಸಿಕೊಳ್ಳುತ್ತಿದ್ದವರ ಮೇಲೆ ಕಾರು ಹತ್ತಿಸಿದ ಮ.ಪ್ರ. ಬಿಜೆಪಿ ನಾಯಕ; ಬಾಲಕ ಸೇರಿ ಇಬ್ಬರು ಸಾವು

ಮಧ್ಯಪ್ರದೇಶದ ಮುರೈನಾ ಜಿಲ್ಲೆಯಲ್ಲಿ ಭೀಕರ ಅಪಘಾತ ಸಂಭವಿಸಿದೆ. ಅತಿ ವೇಗವಾಗಿ ಬಂದ ಕಾರು ರಸ್ತೆ ಬದಿಯಲ್ಲಿ ಬೆಂಕಿ ಕಾಯಿಸಿಕೊಳ್ಳುತ್ತಿದ್ದವರ ಮೇಲೆ ಹರಿದಿದೆ. ಈ ದುರ್ಘಟನೆಯಲ್ಲಿ 10 ವರ್ಷದ ಬಾಲಕ ಹಾಗೂ 65 ವರ್ಷದ ವೃದ್ಧರು ಸಾವನ

27 Dec 2025 5:29 pm
ರಾಜ್ಯದಲ್ಲಿ ಮಹಿಳೆಯರಿಗಿದ್ಯಾ ರಕ್ಷಣೆ: 3 ವರ್ಷಗಳಲ್ಲಿ 1902 ಅತ್ಯಾಚಾರ ಪ್ರಕರಣ

ರಾಜ್ಯದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ದಬ್ಬಾಳಿಕೆಗಳು ಹೆಚ್ಚಾಗುತ್ತಿವೆ. ಮಹಿಳಾ ಸುರಕ್ಷತೆಯ ನಿಟ್ಟಿನಲ್ಲಿ ಸಾಕಷ್ಟು ಎಚ್ಚರಿಕೆಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದರೂ ನಿರಂತರವಾಗಿ ದೌರ್ಜನ್ಯ ಪ್ರಕರಣಗಳು ನಡೆಯುತ್

27 Dec 2025 4:34 pm
ಅಯೋಧ್ಯೆ ರಾಮನ ಮೂರ್ತಿ ಕೆತ್ತಿದ ಶಿಲ್ಪಿ ಅರುಣ್ ಯೋಗಿರಾಜ್‌ರಿಂದ ಶಾಮನೂರು ಶಿವಶಂಕರಪ್ಪ ಪುತ್ಥಳಿ ಅನಾವರಣ

ಅಯೋಧ್ಯೆಯ ರಾಮಲಲ್ಲಾ ಮೂರ್ತಿ ಕೆತ್ತಿದ ಖ್ಯಾತ ಶಿಲ್ಪಿ ಅರುಣ್ ಯೋಗಿರಾಜ್, ಇದೀಗ ದಾವಣಗೆರೆಯ ಹಿರಿಯ ರಾಜಕಾರಣಿ ದಿ. ಶಾಮನೂರು ಶಿವಶಂಕರಪ್ಪ ಅವರ ಭವ್ಯ ಪುತ್ಥಳಿಯನ್ನು ಅನಾವರಣಗೊಳಿಸಿದ್ದಾರೆ. ದಾವಣಗೆರೆಯನ್ನು ವಿದ್ಯಾಕಾಶಿ

27 Dec 2025 4:31 pm
ಮೋದಿ ಫೋಟೋ ಶೇರ್ ಮಾಡಿ ಬಿಜೆಪಿ ಶಿಸ್ತು ಹೊಗಳಿದ ದಿಗ್ವಿಜಯ್ ಸಿಂಗ್! ಮುಜುಗರಕ್ಕೆ ಗುರಿಯಾದ ಕಾಂಗ್ರೆಸ್‌

ಕಾಂಗ್ರೆಸ್‌ನ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಹಳೆಯ ಫೋಟೋವೊಂದನ್ನು ಹಂಚಿಕೊಂಡು, ಬಿಜೆಪಿ ಮತ್ತು ಆರ್‌ಎಸ್‌ಎಸ್‌ನಲ್ಲಿರುವ ಸಾಂಸ್ಥಿಕ ಶಕ್ತಿಯನ್ನು ಹೊಗಳಿದ್ದಾರೆ. ತಳಮಟ್ಟದ ಕಾರ್ಯಕರ್

27 Dec 2025 4:05 pm
JK-Winter ಡೇಟಿಂಗ್‌ ವದಂತಿ: ವೇದಿಕೆ ಮೇಲೆಯೇ ಏಸ್ಪಾ ವಿಂಟರ್‌ಗೆ ಸೈಲೆಂಟ್‌ ಶಾಕ್‌ ನೀಡಿದ ಫ್ಯಾನ್ಸ್‌! ಟ್ಯಾಟೂ ಕಾಣೆ, ಕಾರಣವೇನು?

ಏಸ್ಪಾ ವಿಂಟರ್‌ ಮತ್ತು BTS JK ಡೇಟಿಂಗ್‌ ವದಂತಿಗಳು ಹೆಚ್ಚಾಗುತ್ತಿವೆ. ಇದರಿಂದ ವಿಂಟರ್‌ ಅಭಿಮಾನಿಗಳಿಂದಲೇ ಮೌನ ಕಿರುಕುಳ ಎದುರಿಸುತ್ತಿದ್ದಾರೆ. ಇತ್ತೀಚೆಗೆ ವೇದಿಕೆಯ ಮೇಲೆ ವಿಂಟರ್‌ ಕ್ರಿಸ್‌ಮಸ್‌ ಶುಭ ಹಾರೈಸಿದಾಗ ಅಭಿಮಾನ

27 Dec 2025 3:44 pm
ಸಂಸ್ಕೃತಿ ರಕ್ಷಣೆಗಾಗಿ ಮಕ್ಕಳಿಗೆ ಯುಪಿ ಪಂಚಾಯತ್‌ನಿಂದ ಸ್ಮಾರ್ಟ್‌ಫೋನ್ ಹಾಗೂ ಹಾಫ್-ಪ್ಯಾಂಟ್ ನಿಷೇಧ: ಮದುವೆಗೂ ಹೊಸ ಮಾರ್ಗಸೂಚಿ!

ಉತ್ತರ ಪ್ರದೇಶದ ಬಾಗ್‌ಪತ್ ಜಿಲ್ಲೆಯಲ್ಲಿ ಖಾಪ್ ಪಂಚಾಯತ್ ಹೊಸ ನಿಯಮಗಳನ್ನು ಜಾರಿಗೆ ತಂದಿದೆ. 18 ರಿಂದ 20 ವರ್ಷದೊಳಗಿನವರಿಗೆ ಸ್ಮಾರ್ಟ್‌ಫೋನ್ ನಿಷೇಧಿಸಲಾಗಿದೆ. ಸಾರ್ವಜನಿಕವಾಗಿ ಹಾಫ್-ಪ್ಯಾಂಟ್ ಧರಿಸುವುದಕ್ಕೂ ತಡೆ ನೀಡಲಾಗ

27 Dec 2025 3:35 pm
ವಿಬಿ ಜಿ ರಾಮ್ ಜಿ ಯೋಜನೆಯಿಂದ ಗ್ರಾಮೀಣ ಭಾಗದಲ್ಲಿ ನಿರುದ್ಯೋಗ, ಕನಿಷ್ಠ ವೇತನ ಮರೆಮಾಚಿ ಶೋಷಣೆ: ಪ್ರಿಯಾಂಕ್ ಖರ್ಗೆ ಆರೋಪ

16ನೇ ಹಣಕಾಸು ಆಯೋಗ ತನ್ನ ವರದಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದ್ದು, ವಿಬಿ ಜಿ ರಾಮ್ ಜಿ ಯೋಜನೆಯಲ್ಲಿ 60:40 ಅನುದಾನ ಹಂಚಿಕೆ ಮಾಡುವ ವಿಚಾರವಾಗಿ ರಾಜ್ಯಗಳ ಜೊತೆ ಕೇಂದ್ರ ಸರ್ಕಾರ ಚರ್ಚೆ ನಡೆಸಿದೆಯೇ? 16ನೇ ಹಣಕಾಸು ಆಯೋಗಕ್ಕೆ ತಿಳಿಸಿ

27 Dec 2025 3:04 pm
ʼಆಸೀಮ್‌ ಲಾ’ ವಿರೋಧಿಸಿ PTI ಪ್ರತಿಭಟನೆ: ಇಮ್ರಾನ್ ಸಂದೇಶದಂತೆ ಚಳುವಳಿ ನಡೆಸುತ್ತಿದ್ದ 1,000 ಅಧಿಕ ಕಾರ್ಯಕರ್ತರ ಬಂಧನ, ಪ್ರಜಾಪ್ರಭುತ್ವಕ್ಕೆ ಧಕ್ಕೆ ಎಂದು ಆಕ್ರೋಶ!

ಪಾಕಿಸ್ತಾನದಲ್ಲಿ ಸಂವಿಧಾನಕ್ಕಿಂತ ಶಕ್ತಿಶಾಲಿಗಳ ಆಡಳಿತ ಹೆಚ್ಚಾಗಿದ್ದು, ಇಮ್ರಾನ್ ಖಾನ್ ಬಿಡುಗಡೆಗೆ ಒತ್ತಾಯಿಸಿ, 'ಆಸೀಮ್ ಲಾ' ವಿರೋಧಿಸಿ ಪಿಟಿಐ ಪ್ರತಿಭಟನೆಗೆ ಸಿದ್ಧತೆ ನಡೆಸುತ್ತಿದ್ದಾಗ 1000ಕ್ಕೂ ಹೆಚ್ಚು ಕಾರ್ಯಕರ್ತರನ್

27 Dec 2025 2:41 pm
ಈ ವಾರ ಡಬಲ್ ಎಲಿಮಿನೇಷನ್ ಫಿಕ್ಸ್!

ಈ ವಾರ ಡಬಲ್ ಎಲಿಮಿನೇಷನ್ ಫಿಕ್ಸ್!

27 Dec 2025 2:35 pm
ಚಿತ್ರದುರ್ಗ ಬಸ್‌ ದುರಂತ ಬೆನ್ನಲ್ಲೇ ಕಟ್ಟುನಿಟ್ಟಿನ ಕ್ರಮ: ರಾಜ್ಯದ ಎಲ್ಲಾ ಬಸ್‌ಗಳ ಸುರಕ್ಷತಾ ತಪಾಸಣೆಗೆ ಸರ್ಕಾರ ಸೂಚನೆ

ಚಿತ್ರದುರ್ಗದಲ್ಲಿ ನಡೆದ ಭೀಕರ ಬಸ್ ಅಪಘಾತದಲ್ಲಿ ಏಳು ಮಂದಿ ಸಾವನ್ನಪ್ಪಿದ್ದಾರೆ. ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದ ಎಲ್ಲಾ ಬಸ್‌ಗಳ ಸುರಕ್ಷತಾ ವ್ಯವಸ್ಥೆಗಳ ಬಗ್ಗೆ ಸಮಗ್

27 Dec 2025 1:59 pm
ಕೋಗಿಲು ಮನೆಗಳ ಧ್ವಂಸಕ್ಕೆ ರಾಜಕೀಯ ತಿರುವು: ಬುಲ್ಡೋಜರ್ ನೀತಿ ಎಂದ ಪಿಣರಾಯ್‌ಗೆ ಡಿಕೆಶಿ, ಪ್ರಿಯಾಂಕ್ ತಿರುಗೇಟು

ಯಲಹಂಕದ ಕೋಗಿಲು ಬಡಾವಣೆ ಮನೆಗಳ ಧ್ವಂಸ ಪ್ರಕರಣ ಇದೀಗ ರಾಜಕೀಯ ತಿರುವು ಪಡೆದುಕೊಳ್ಳುತ್ತಿದೆ. ಈ ಘಟನೆಗೆ ಸಂಬಂಧಿಸಿದಂತೆ ಕೇರಳದ ಮುಖ್ಯಮಂತ್ರಿ ಪಿಣರಾಯ್ ವಿಜಯ್ನ ಪ್ರತಿಕ್ರಿಯೆ ನೀಡಿದ್ದಾರೆ. ಕರ್ನಾಟಕದಲ್ಲಿ ಬುಲ್ಡೋಜರ್ ನೀ

27 Dec 2025 1:24 pm
ಥೈಲ್ಯಾಂಡ್-ಕಾಂಬೋಡಿಯಾ ʼತಕ್ಷಣದ ಕದನ ವಿರಾಮʼ ಘೋಷಣೆ: 1 ವರ್ಷದಲ್ಲಿ 2 ಕದನ ವಿರಾಮ, ಒಪ್ಪಂದದಲ್ಲೇನಿದೆ?

ಥೈಲ್ಯಾಂಡ್ ಮತ್ತು ಕಾಂಬೋಡಿಯಾ ದೇಶಗಳು ಮತ್ತೆ ಕದನ ವಿರಾಮಕ್ಕೆ ಸಹಿ ಹಾಕಿವೆ. ಡಿ.27, 2025 ರ ಮಧ್ಯಾಹ್ನ 12:00 ಗಂಟೆಯಿಂದ ಎಲ್ಲಾ ಶಸ್ತ್ರಾಸ್ತ್ರಗಳ ಬಳಕೆಯನ್ನು ನಿಲ್ಲಿಸಲು ಉಭಯ ಪಕ್ಷಗಳು ಒಪ್ಪಿಕೊಂಡಿವೆ. ನಾಗರಿಕರು, ನಾಗರಿಕ ವಸ್ತುಗ

27 Dec 2025 1:03 pm
Foxconn Jobs : ಶ್ರೇಯಸ್ಸಿಗಾಗಿ ಬಿಜೆಪಿ ಕಾಂಗ್ರೆಸ್ ಕಿತ್ತಾಟ - ಅಸಲಿಗೆ ಕ್ರೆಡಿಟ್ ಯಾರಿಗೆ ಸಲ್ಲಬೇಕು?

New Facility of Foxconn : ಫಾಕ್ಸ್‌ಕಾನ್ ಘಟಕದ ಹೊಸ ಉದ್ಯೋಗ ಸೃಷ್ಟಿಯ ವಿಚಾರದದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಕಿತ್ತಾಟ ಜೋರಾಗಿ ಸಾಗುತ್ತಿದೆ. ಕೇಂದ್ರ ಸಚಿವ ಅಶ್ವಿನ್ ವೈಷ್ಣವ್ ಮಾಡಿದ ಟ್ವೀಟಿಗೆ ಸಿಎಂ ಸಿದ್ದರಾಮಯ್ಯ ಪ್ರತಿಕ್ರ

27 Dec 2025 12:41 pm
ರಾಜ್ಯದ 4 ನಗರಗಳಲ್ಲಿ ವಾಯು ಗುಣಮಟ್ಟ ಕಳಪೆ: ಬೆಂಗಳೂರಿನ ಜೊತೆಗೆ ಉಳಿದ ಮೂರು ಜಿಲ್ಲೆಗಳು ಯಾವುದು?

ವಾಹನಗಳ ಹೊಗೆ ತಪಾಸಣಾ ಜವಾಬ್ದಾರಿ ಸಾರಿಗೆ ಇಲಾಖೆಯ ವ್ಯಾಪ್ತಿಯಲ್ಲಿದೆ. ಅದಾಗ್ಯೂ, ಬೆಂಗಳೂರು ನಗರದಲ್ಲಿ ಹೆಚ್ಚುತ್ತಿರುವ ವಾಯು ಮಾಲಿನ್ಯವು, ಸಾರಿಗೆ ವಲಯದಿಂದ ಉಂಟಾಗುತ್ತಿರುವುದನ್ನು ತಿಳಿದು ಮಂಡಳಿಯು ಡೀಸಲ್ ಮತ್ತು ಪೆಟ

27 Dec 2025 12:40 pm
ಪಾಕಿಸ್ತಾನಕ್ಕೆ ಮತ್ತೆ 'ಆಪರೇಷನ್ ಸಿಂಧೂರ್' ಭೀತಿ - ಭಾರತದ ಗಡಿಯತ್ತ 'ಆ್ಯಂಟಿ ಡ್ರೋನ್ ವ್ಯವಸ್ಥೆ'ಗಳನ್ನು ಅಣಿಗೊಳಿಸಿದ ಶರೀಫ್ ಸರ್ಕಾರ

ಭಾರತದ 'ಆಪರೇಷನ್ ಸಿಂದೂರ್' ದಾಳಿಯಿಂದ ಕಂಗೆಟ್ಟಿರುವ ಪಾಕಿಸ್ತಾನ, ಪಾಕ್ ಆಕ್ರಮಿತ ಕಾಶ್ಮೀರ ಗಡಿಯಲ್ಲಿ ತನ್ನ ಡ್ರೋನ್ ವಿರೋಧಿ ವ್ಯವಸ್ಥೆಗಳನ್ನು ಹೆಚ್ಚಿಸಿದೆ. ಭಾರತದ ಮತ್ತೊಂದು ಕಾರ್ಯಾಚರಣೆಯ ಭೀತಿಯಲ್ಲಿರುವ ಪಾಕಿಸ್ತಾನ

27 Dec 2025 12:31 pm
ಮತ್ತೆ ಅತ್ಯಂತ ಕಳಪೆಗೆ ಜಾರಿದ ದೆಹಲಿ AQI: ಗಾಳಿಯ ತೀವ್ರತೆ ಕಡಿಮೆಯಾಗಿ ಹೆಚ್ಚಲಿದೆ ಮಂಜು, ಯೆಲ್ಲೋ ಅಲರ್ಟ್‌ ಘೋಷಣೆ!

ದೆಹಲಿಯ ವಾಯುಗುಣಮಟ್ಟ ಕಡಿಮೆಯಾದ ಗಾಳಿಯ ವೇಗದಿಂದಾಗಿ ಮತ್ತೆ ಅತ್ಯಂತ ಕಳಪೆ ಸ್ಥಿತಿಗೆ ತಲುಪಿದೆ. ಹಲವು ಪ್ರಮುಖ ಪ್ರದೇಶಗಳಲ್ಲಿ ವಾಯು ಗುಣಮಟ್ಟ ಸೂಚ್ಯಂಕ (AQI) 400 ದಾಟಿದೆ. ಮುಂದಿನ 4-5 ದಿನಗಳವರೆಗೆ AQI ಅತ್ಯಂತ ಕಳಪೆಯಾಗಿರಲಿದೆ ಎಂ

27 Dec 2025 11:50 am
ಗಾನವಿ ಆತ್ಮಹತ್ಯೆ ಕೇಸ್ - ಪತಿ ಸೂರಜ್, ಅತ್ತೆ ಕೂಡ ಆತ್ಮಹತ್ಯೆಗೆ ಯತ್ನ - ಸೂರಜ್ ಸಾವು, ಅತ್ತೆ ಸ್ಥಿತಿ ಗಂಭೀರ

ಬೆಂಗಳೂರಿನಲ್ಲಿ ವರದಕ್ಷಿಣೆ ಕಿರುಕುಳ ಪ್ರಕರಣದ ಆರೋಪಿ, ಯುವತಿಯ ಪತಿ ಸೂರಜ್ ಹಾಗೂ ಅವರ ತಾಯಿ ಮಹಾರಾಷ್ಟ್ರದ ನಾಗ್ಪುರದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬೆಂಗಳೂರಿನಲ್ಲಿ ಯುವತಿ ಆತ್ಮಹತ್ಯೆ ಪ್ರಕರಣದ ಬೆನ್ನಲ್ಲೇ ಈ ಘಟ

27 Dec 2025 11:35 am
ಗೋವು ಕಳ್ಳತನ, ಅಕ್ರಮ ಗೋಹತ್ಯೆ ವಿರುದ್ಧ ಕ್ರಮ : ರಾಜ್ಯದಲ್ಲಿ 2 ವರ್ಷಗಳಲ್ಲಿ 1300 ಪ್ರಕರಣ ದಾಖಲು

ಕೈಗಾರೀಕರಣ ನಗರೀಕರಣ ಹಾಗೂ ಕೂಲಿ ಕಾರ್ಮಿಕರ ಸಮಸ್ಯೆಯಿಂದಾಗಿ ಜಾನುವಾರು ಸಾಕಾಣಿಕೆಯಲ್ಲಿ ಯುವ ಜನಾಂಗ ಆಸಕ್ತಿ ತೋರಿಸುತ್ತಿಲ್ಲ. ದಿನದಿಂದ ಮಾಂಸಕ್ಕೆ ದಿನಕ್ಕೆ ಬೇಡಿಕೆ ಹೆಚ್ಚಾಗುತ್ತಿರುವುದರಿಂದ ಹಾಗೂ ಸಣ್ಣ ಪ್ರಾಣಿಗಳಾದ

27 Dec 2025 10:55 am
ಪಾಕ್’ಗೆ ಬಂದಿಳಿದ ಅರಬ್ ದೇಶದ ಅಧ್ಯಕ್ಷರು : ಮತ್ತೆ ಸಾಲಕ್ಕೆ ತಟ್ಟೆ ಹಿಡಿದ್ರಾ ಎಂದು ಪ್ರಶ್ನಿಸಿದ ನೆಟ್ಟಿಗರು

UAE President In Pakistan : ಗಲ್ಫ್ ಗಣರಾಜ್ಯದ ಅಧ್ಯಕ್ಷರು ಮೊದಲ ಅಧಿಕೃತ ಪಾಕಿಸ್ತಾನ ಪ್ರವಾಸವನ್ನು ಕೈಗೊಂಡಿದ್ದಾರೆ. ಉಭಯ ದೇಶಗಳು ತಮ್ಮತಮ್ಮ ದೇಶಗಳ ಹಿತಾಸಕ್ತಿಯ ವಿಷಯಕ್ಕೆ ಸಂಬಂಧಿಸಿದಂತೆ ಹಲವು ಒಪ್ಪಂದಗಳನ್ನು ಮಾಡಿಕೊಳ್ಳುವ ಸಾಧ್ಯತೆ

27 Dec 2025 10:53 am
ಚಳಿಗಾಲ, ಹಿಮಪಾತದ ಪ್ರಭಾವ - ಅಮೆರಿಕದಲ್ಲಿ 1000ಕ್ಕೂ ಹೆಚ್ಚು ವಿಮಾನಗಳು ರದ್ದು!

ಅಮೆರಿಕಾದಲ್ಲಿ ಕ್ರಿಸ್‌ಮಸ್ ಪ್ರಯಾಣಕ್ಕೆ ತೀವ್ರ ಹಿಮಪಾತ ಅಡ್ಡಿಯಾಗಿದೆ. ಮಧ್ಯಪಶ್ಚಿಮ ಮತ್ತು ಈಶಾನ್ಯ ಭಾಗಗಳಲ್ಲಿ ಬಿರುಗಾಳಿ ಮತ್ತು ಭಾರೀ ಹಿಮಪಾತದಿಂದಾಗಿ 1,000ಕ್ಕೂ ಹೆಚ್ಚು ವಿಮಾನಗಳು ರದ್ದಾಗಿವೆ. ನ್ಯೂಯಾರ್ಕ್ ಮತ್ತು ಚ

27 Dec 2025 10:32 am
ಅಶ್ವಿನಿ ವಿರುದ್ಧ ಟಾಸ್ಕ್‌ ಗೆದ್ದು ಕ್ಯಾಪ್ಟನ್ ಆದ ಗಿಲ್ಲಿ!

ಅಶ್ವಿನಿ ವಿರುದ್ಧ ಟಾಸ್ಕ್‌ ಗೆದ್ದು ಕ್ಯಾಪ್ಟನ್ ಆದ ಗಿಲ್ಲಿ!

27 Dec 2025 10:04 am
ನಕಲಿ ಸುದ್ದಿ ಹಾಕಿ ಸಿಕ್ಕಿಬಿದ್ದ ’ಸ್ವಯಂ ಘೋಷಿತ ಪ್ರತಿಪಾದಕ’ ಪ್ರಿಯಾಂಕ್ ಖರ್ಗೆ: ಶಿಕ್ಷೆ ಏನು ಎಂದ ಬಿಜೆಪಿ

AI Image shared by Priyank Kharge : ಬಿಜೆಪಿ ನೇತೃತ್ವದ ಸುಧಾರಣೆಗಳ ಫಲಿತಾಂಶಗಳನ್ನು ಪ್ರಶ್ನಿಸುವುದು ಕಾಂಗ್ರೆಸ್‌ನ ಹತಾಶೆಯನ್ನು ತೋರಿಸುತ್ತದೆ. ಆದರೆ, ವಾಸ್ತವದಲ್ಲಿ ಭಾರತದ ಉತ್ಪಾದಕ, ಆರ್ಥಿಕತೆ ನಿರ್ಣಾಯಕ ನಾಯಕತ್ವದ ಪ್ರತಿಫಲವೇ ಹೊರತು ಎರ

27 Dec 2025 9:47 am
ಉಕ್ರೇನ್ ರಾಜಧಾನಿಯಲ್ಲಿ ಹಲವು ಸ್ಫೋಟ - ಟ್ರಂಪ್ ಕಾಲಿಡುವ ಮುನ್ನ ಅಮೆರಿಕಕ್ಕಿದು ಎಚ್ಚರಿಕೆ?

ಉಕ್ರೇನ್ ರಾಜಧಾನಿ ಕೀವ್‌ನಲ್ಲಿ ಶನಿವಾರ ಭಾರಿ ಸ್ಫೋಟಗಳು ಸಂಭವಿಸಿವೆ. ದೇಶದ ವಾಯು ರಕ್ಷಣಾ ಪಡೆಗಳು ಕಾರ್ಯಾಚರಣೆ ನಡೆಸುತ್ತಿವೆ. ಡ್ರೋನ್‌ಗಳು ಮತ್ತು ಕ್ಷಿಪಣಿಗಳು ರಾಜಧಾನಿ ಸೇರಿದಂತೆ ಹಲವು ಪ್ರದೇಶಗಳ ಮೇಲೆ ಚಲಿಸುತ್ತಿವೆ

27 Dec 2025 9:26 am
ಬಿಜೆಪಿ ಜೊತೆ ಮೈತ್ರಿಗೆ ಹೊಸ ಟ್ವಿಸ್ಟ್ ಕೊಟ್ಟ ದೇವೇಗೌಡ್ರು : ಅಡಕತ್ತರಿಯಲ್ಲಿ ಬಿತ್ತೇ ಕಮಲ ಪಡೆ?

Karnataka Local Body Election : ಕೇಂದ್ರ ಸಚಿವ ಕುಮಾರಸ್ವಾಮಿ ಅವರು ರಾಜ್ಯಕ್ಕೆ ಒಳ್ಳೆಯದು ಮಾಡಬೇಕು ಎಂದು ಪ್ರಯತ್ನ ಮಾಡುತ್ತಿದ್ದಾರೆ. ಅದಕ್ಕೆ ರಾಜ್ಯ ಕಾಂಗ್ರೆಸ್ ಸರ್ಕಾರ ಸಹಕಾರ ನೀಡುತ್ತಿಲ್ಲ. ಸ್ಥಳೀಯ ಸಂಸ್ಥೆ ಚುನಾವಣೆ ಎನ್ನುವುದು ಲೋಕಸ

27 Dec 2025 8:52 am
ತ್ಯಾಜ್ಯ ಕೊಂಪೆಯಾದ ಕೃಷಿಗೆ ನೀರು ಒದಗಿಸುವ ಜೀವನದಿಗಳು: ತಾಜ್ಯ ವಿಲೇವಾರಿಯಿಲ್ಲದೆ ಹೂಳು, ನೀರು ಸಂಗ್ರಹದ್ದೇ ಚಿಂತೆ!

ಬೇಸಿಗೆಯಲ್ಲಿ ಕೃಷಿಗೆ ನೀರು ಒದಗಿಸುವ ಕಿಂಡಿ ಅಣೆಕಟ್ಟುಗಳಲ್ಲಿ ತ್ಯಾಜ್ಯ ವಿಲೇವಾರಿ ಮತ್ತು ಹೂಳು ತೆರವುಗೊಳಿಸುವುದು ದೊಡ್ಡ ಸವಾಲಾಗಿದೆ. ನದಿಗಳಲ್ಲಿ ಪ್ಲಾಸ್ಟಿಕ್, ಆಹಾರ ತ್ಯಾಜ್ಯ ಮತ್ತು ಪ್ರಾಣಿಗಳ ಕಳೇಬರಗಳು ಕಂಡುಬರುತ

27 Dec 2025 8:42 am
'ಗಡಿ ತೆರೆಯಿರಿ, ನಮ್ಮನ್ನು ಭಾರತಕ್ಕೆ ಬರಲು ಬಿಡಿ': ಬಾಂಗ್ಲಾ ಹಿಂದೂಗಳಿಂದ ಮೋದಿ ಸರ್ಕಾರಕ್ಕೆ ಕಳಕಳಿಯ ಮನವಿ

ಬಾಂಗ್ಲಾದೇಶದಲ್ಲಿ ಇತ್ತೀಚೆಗೆ ನಡೆದ ಹಿಂದೂಗಳ ಹತ್ಯೆಗಳಿಂದಾಗಿ, ಅಲ್ಲಿನ ಅಲ್ಪಸಂಖ್ಯಾತರು ಭಾರತದ ಗಡಿ ತೆರೆಯುವಂತೆ ಮನವಿ ಮಾಡುತ್ತಿದ್ದಾರೆ. ಇಸ್ಲಾಮಿಕ್ ಗುಂಪುಗಳ ದಾಳಿಯಿಂದ ತಪ್ಪಿಸಿಕೊಳ್ಳಲು ಇದು ಅವರ ಏಕೈಕ ಮಾರ್ಗವಾಗ

27 Dec 2025 7:52 am
ಕಂಕನಾಡಿ-ಪಂಪ್‌ವೆಲ್‌ ಬೈಪಾಸ್‌ ರಸ್ತೆಯಲ್ಲಿ ಜೀವ ಬಲಿಗೆ ಕಾಯುತ್ತಿವೆ ರಸ್ತೆ ಹೊಂಡ: ಕಿತ್ತು ಹೋದ ರಸ್ತೆಗೆ ತೇಪೆ ಹಾಕಲು ಅಧಿಕಾರಿಗಳ ಮೀನಮೇಷ

ಮಂಗಳೂರಿನ ಬೆಂದೂರ್‌ವೆಲ್‌ನಿಂದ ಪಂಪ್‌ವೆಲ್‌ವರೆಗಿನ ಬೈಪಾಸ್‌ ರಸ್ತೆಯ ಹೊಂಡಗಳು ಅಪಾಯಕಾರಿಯಾಗಿವೆ. ವಾಹನ ಸವಾರರು ಹೊಂಡ ತಪ್ಪಿಸಲು ಹೋಗಿ ಬೀಳುತ್ತಿದ್ದಾರೆ. ಮಳೆಗಾಲದಲ್ಲಿ ಹಾಕಿದ ಕಾಂಕ್ರೀಟ್ ತೇಪೆಗಳು ವ್ಯವಸ್ಥಿತವಾಗಿ

27 Dec 2025 7:44 am
ವರನಟ ಡಾ. ರಾಜ್ ಕುಮಾರ್ ಪ್ರೇರಣೆ - ಮೈಸೂರಿನ ಈ ದೇಗುಲದಲ್ಲಿ ಹೊಸ ವರ್ಷಕ್ಕೆ 2 ಲಕ್ಷ ಲಡ್ಡು ವಿತರಣೆ ಗುರಿ

ಮೈಸೂರು ನಗರ ಹೊಸ ವರ್ಷವನ್ನು ಸಂಭ್ರಮದಿಂದ ಸ್ವಾಗತಿಸಲು ಸಿದ್ಧವಾಗಿದೆ. ವಿಜಯನಗರದ ಯೋಗ ನರಸಿಂಹಸ್ವಾಮಿ ದೇವಸ್ಥಾನವು 2 ಲಕ್ಷ ಲಡ್ಡುಗಳನ್ನು ತಯಾರಿಸುತ್ತಿದೆ. 1994ರಲ್ಲಿ ಡಾ.ರಾಜ್‌ಕುಮಾರ್‌ ಅವರ ಪ್ರೇರಣೆಯಿಂದ ಆರಂಭವಾದ ಈ ಸೇವ

27 Dec 2025 6:52 am
ಬಾಂಗ್ಲಾದೇಶದಲ್ಲಿ ಹಿಂದೂಗಳ ಹಕ್ಕುಗಳಿಗಾಗಿ ಹೊಸ ಪಕ್ಷ ಸ್ಥಾಪನೆ: ಚುನಾವಣಾ ಕಣಕ್ಕೆ ಧುಮುಕಿದ ಬಿಎಂಜೆಪಿ

ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯದ ಹಿನ್ನೆಲೆಯಲ್ಲಿ, ಬಾಂಗ್ಲಾದೇಶ ಮೈನಾರಿಟಿ ಜಂತಾ ಪಾರ್ಟಿ (BMJP) ಎಂಬ ಹೊಸ ಪಕ್ಷವು ಫೆಬ್ರವರಿ ಚುನಾವಣೆಯಲ್ಲಿ 91 ಕ್ಷೇತ್ರಗಳಲ್ಲಿ ಸ್ಪರ್ಧಿಸಿ, ಅಲ್ಪಸಂಖ್ಯಾತರ ಹಕ್ಕುಗಳಿಗಾಗಿ ಹ

27 Dec 2025 6:37 am
2025ರಲ್ಲಿ 81 ದೇಶಗಳಿಂದ 25 ಸಾವಿರ ಭಾರತೀಯರ ಗಡೀಪಾರು! ಅಮೆರಿಕಕ್ಕಿಂತ ಸೌದಿಯಿಂದಲೇ ಹೆಚ್ಚು ಬಹಿಷ್ಕಾರ!

2025 ರಲ್ಲಿ 81 ದೇಶಗಳಿಂದ 24,600 ಕ್ಕೂ ಹೆಚ್ಚು ಭಾರತೀಯರನ್ನು ಗಡಿಪಾರು ಮಾಡಲಾಗಿದೆ. ಸೌದಿ ಅರೇಬಿಯಾದಿಂದ 11,000 ಕ್ಕೂ ಹೆಚ್ಚು ಭಾರತೀಯರನ್ನು ಹೊರಹಾಕಲಾಗಿದೆ. ಅಮೆರಿಕಾದಿಂದ 3,800 ಭಾರತೀಯರನ್ನು ಗಡಿಪಾರು ಮಾಡಲಾಗಿದೆ. ವೀಸಾ ಅವಧಿ ಮೀರುವು

27 Dec 2025 6:03 am
ಕರ್ನಾಟಕದಲ್ಲಿ ಡ್ರಗ್ಸ್‌ ಹಾವಳಿ - ಬೆಂಗಳೂರು ಫಸ್ಟ್‌, ಮಂಗಳೂರು ಮೈಸೂರು ಸೆಕೆಂಡ್

ಬೆಂಗಳೂರು ಮಾದಕ ದ್ರವ್ಯಗಳ ಕೇಂದ್ರವಾಗಿದ್ದು, ಈ ವರ್ಷ 5930 ಪ್ರಕರಣಗಳು ದಾಖಲಾಗಿವೆ. ಬೆಂಗಳೂರಿನಲ್ಲಿಯೇ 1099 ಪ್ರಕರಣಗಳು ವರದಿಯಾಗಿವೆ. ಹೊರ ರಾಜ್ಯ, ದೇಶಗಳಿಂದಲೂ ಗಾಂಜಾ ಸೇರಿದಂತೆ ಮಾದಕ ವಸ್ತುಗಳ ಜಾಲ ಸಕ್ರಿಯವಾಗಿದೆ. ಗ್ರಾಮೀಣ

27 Dec 2025 5:28 am
ಶ್ರೀಲಂಕಾ ವಿರುದ್ಧ ಘರ್ಜಿಸಿದ ಲೇಡಿ ಸೆಹ್ವಾಗ್; ಗೆಲುವಿನೊಂದಿಗೆ ಇತಿಹಾಸ ನಿರ್ಮಿಸಿದ ಹರ್ಮನ್ ಪ್ರೀತ್ ಕೌರ್!

India W Vs Sri Lanka W- ಭಾರತ ಮಹಿಳಾ ಕ್ರಿಕೆಟ್ ತಂಡ ಶ್ರೀಲಂಕಾವನ್ನು ಮೂರನೇ ಟಿ20 ಪಂದ್ಯದಲ್ಲೂ ಸೋಲಿಸಿ ಐದು ಪಂದ್ಯಗಳ ಸರಣಿಯನ್ನು ಇನ್ನೂ 2 ಪಂದ್ಯಗಳು ಬಾಕಿ ಉಳಿದಿರುವಂತೆಯೇ ಗೆದ್ದುಕೊಂಡಿದೆ. ಈ ಗೆಲುವಿನೊಂದಿಗೆ ಟೀಂ ಇಂಡಿಯಾ ನಾಯಕಿ ಹರ್

26 Dec 2025 11:47 pm
ಎಚ್‌ 1ಬಿ ವೀಸಾ ವಿಳಂಬ ಶೀಘ್ರ ಇತ್ಯರ್ಥ: ಭಾರತೀಯ ಟೆಕ್ಕಿಗಳಿಗೆ ಕೇಂದ್ರದಿಂದ ಭರವಸೆ

ಎಚ್‌-1ಬಿ ವೀಸಾ ಪ್ರಕ್ರಿಯೆಯಲ್ಲಿನ ವಿಳಂಬದಿಂದಾಗಿ ಭಾರತೀಯರು ಎದುರಿಸುತ್ತಿರುವ ಸಮಸ್ಯೆಗಳನ್ನು ಕೇಂದ್ರ ಸರಕಾರ ಅಮೆರಿಕದ ಮುಂದೆ ಪ್ರಸ್ತಾಪಿಸಿದೆ. ಸಾಮಾಜಿಕ ಜಾಲತಾಣ ಖಾತೆಗಳ ಪರಿಶೀಲನೆ ನೀತಿಯಿಂದಾಗಿ ವೀಸಾ ಸಂದರ್ಶನಗಳು

26 Dec 2025 11:30 pm
IND Vs NZ- ಕಿವೀಸ್ ವಿರುದ್ಧ ಏಕದಿನ ಸರಣಿಗೆ ಹೀಗಿದೆ ಸಂಭಾವ್ಯ ಭಾರತ ತಂಡ; ಇದ್ದವರೊಳಗೆ ಉತ್ತಮರಾರು?

India Likely ODI Team- ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧ ವೈಟ್ ಬಾಲ್ ಸರಣಿ ಗೆದ್ದ ಉತ್ಸಾಹದಲ್ಲಿರುವ ಭಾರತ ತಂಡ ಇದೀಗ ನ್ಯೂಜಿಲೆಂಡ್ ವಿರುದ್ಧ ಏಕದಿನ ಸರಣಿಗೆ ಸಜ್ಜಾಗುತ್ತಿದೆ. ಶುಭಮನ್ ಗಿಲ್ ತಂಡವನ್ನು ಮುನ್ನಡೆಸಲಿದ್ದು ಉಪನಾಯಕ ಶ್

26 Dec 2025 10:14 pm
ಹೊಸ ವರ್ಷಾಚರಣೆಗೆ ದಿನಗಣನೆ; ಬೆಂಗಳೂರಿನಲ್ಲಿ ರಾತ್ರಿ 1ರ ತನಕ ಮಾತ್ರ ವ್ಯಾಪಾರಕ್ಕೆ ಅನುಮತಿ, ಹೆಣ್ಮಕ್ಕಳ ಸುರಕ್ಷತೆಗೆ ಒತ್ತು

ಹೊಸ ವರ್ಷಾಚರಣೆಗೆ ಬೆಂಗಳೂರಿನಲ್ಲಿ ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದಾರೆ. ನಗರ ಪೊಲೀಸ್ ಆಯುಕ್ತರು ಸೂಕ್ಷ್ಮ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹೋಟೆಲ್, ಪಬ್‌ ಮತ್ತು ಬಾರ್‌ ಮಾಲೀಕರೊಂದಿಗೆ ಸಭೆ ನಡೆಸಿ,

26 Dec 2025 10:11 pm
ಬೆಲೆ ಏರಿಕೆ, ಉದ್ಯೋಗಿಗಳ ವೇತನದಲ್ಲಿಅಲ್ಪ ಪ್ರಗತಿ; ದೇಶದ 7 ಪ್ರಮುಖ ನಗರಗಳಲ್ಲಿ ಮನೆ ಮಾರಾಟ ಶೇ.14ರಷ್ಟು ಕಡಿಮೆ

ದೇಶದ ಏಳು ಪ್ರಮುಖ ನಗರಗಳಲ್ಲಿ ಮನೆಗಳ ಮಾರಾಟ ಶೇ.14ರಷ್ಟು ಕುಸಿದಿದೆ. ಆದರೂ, ಹಣಕಾಸಿನ ಮೌಲ್ಯದಲ್ಲಿ ಶೇ.6ರಷ್ಟು ಏರಿಕೆಯಾಗಿದ್ದು, 6 ಲಕ್ಷ ಕೋಟಿ ರೂ. ತಲುಪಿದೆ. ವಸತಿ ಆಸ್ತಿಗಳ ಬೆಲೆ ಶೇ.8ರಷ್ಟು ಹೆಚ್ಚಳ ಕಂಡಿದೆ. ಜಾಗತಿಕ ಆರ್ಥಿಕ ಅನ

26 Dec 2025 9:40 pm
ವೆಂಕಟೇಶ್ ಅಯ್ಯರ್ ಸ್ಥಾನದ ಬಗ್ಗೆ ಅನಿಲ್ ಕುಂಬ್ಳೆ ಶಾಕಿಂಗ್ ಹೇಳಿಕೆ! ಹಾಗಿದ್ರೆ RCB ಅಷ್ಟೊಂದು ಖರ್ಚು ಮಾಡಿದ್ಯಾಕೆ?

Anil Kumble On Venkatesh Iyer- ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಡುವ ಬಳಗದಲ್ಲಿ ವೆಂಕಟೇಶ್ ಅಯ್ಯರ್ ಅವರು ಆರಂಭದಲ್ಲಿ ಕಾಣಿಸಿಕೊಳ್ಳುವುದು ಕಷ್ಟ ಎಂದು ಮಾಜಿ ನಾಯಕ ಅನಿಲ್ ಕುಂಬ್ಳೆ ಶಾಕಿಂಗ್ ಹೇಳಿಕೆ ನೀಡಿದ್ದಾರೆ. ಹಾಗಿದ್ದರೆ ಅಷ್ಟೊಂದ

26 Dec 2025 9:25 pm
ಕೊನೆಗೂ ಬಂಧನ ಭೀತಿಯಿಂದ ಪಾರಾದ ಬೈರತಿ ಬಸವರಾಜ್‌, ಮಧ್ಯಂತರ ಜಾಮೀನು ಮಂಜೂರು ಮಾಡಿದ ಹೈಕೋರ್ಟ್‌

ರೌಡಿ ಬಿಕ್ಲು ಶಿವು ಹತ್ಯೆ ಪ್ರಕರಣದಲ್ಲಿ ಬಂಧನ ಭೀತಿ ಎದುರಿಸುತ್ತಿದ್ದ ಶಾಸಕ ಬೈರತಿ ಬಸವರಾಜುಗೆ ಹೈಕೋರ್ಟ್ ಮಧ್ಯಂತರ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. ಇದರಿಂದ ಸದ್ಯಕ್ಕೆ ಅವರು ಬಂಧನದಿಂದ ಪಾರಾಗಿದ್ದಾರೆ. ತನಿಖೆಗೆ ಸ

26 Dec 2025 9:06 pm
ಡಿ.27, 28 ಹಾಗೂ 29ರಂದು ಬೆಂಗಳೂರಿನ ಈ ಪ್ರದೇಶಗಳಲ್ಲಿ ವಿದ್ಯುತ್‌ ವ್ಯತ್ಯಯವಾಗಲಿದೆ

ಬೆಂಗಳೂರಿನಲ್ಲಿ ಕೆಪಿಟಿಸಿಎಲ್‌ ತುರ್ತು ನಿರ್ವಹಣಾ ಕಾಮಗಾರಿ ಕೈಗೋಳ್ಳುತ್ತಿರುವ ಹಿನ್ನೆಲೆ. ಡಿಸೆಂಬರ್‌ 27, 28 ಹಾಗೂ 29ರಂದು ವಿದ್ಯುತ್‌ ವ್ಯತ್ಯಯ ಉಂಡಾಗಲಿದೆ ಎಂದು ಬೆಸ್ಕಾಂ ಪ್ರಕಟಣೆ ಹೊರಡಿಸಿದೆ. ಡಿಸೆಂಬರ್‌ 27 ರಂದು ಮುಂಜ

26 Dec 2025 9:06 pm
ಆಧುನೀಕರಣಗೊಳ್ಳುತ್ತಿರುವ ರಾಮನಗರ ರೈಲು ನಿಲ್ದಾಣ ಉದ್ಘಾಟನೆ ಯಾವಾಗ? ಅಪ್ಡೇಟ್‌ ನೀಡಿದ ಸಚಿವ ವಿ ಸೋಮಣ್ಣ

ರಾಮನಗರ ರೈಲು ನಿಲ್ದಾಣ 21 ಕೋಟಿ ರೂ. ವೆಚ್ಚದಲ್ಲಿ ಶೇ.90ರಷ್ಟು ಆಧುನೀಕರಣಗೊಂಡಿದ್ದು, ಒಂದೂವರೆ ತಿಂಗಳಲ್ಲಿ ಲೋಕಾರ್ಪಣೆಗೊಳ್ಳಲಿದೆ ಎಂದು ಸಚಿವ ವಿ. ಸೋಮಣ್ಣ ತಿಳಿಸಿದರು. ಪ್ರಯಾಣಿಕರಿಗೆ ಸುಸಜ್ಜಿತ ಸೌಲಭ್ಯಗಳೊಂದಿಗೆ, ಒಡೆಯರ್

26 Dec 2025 8:47 pm
ಬೆಂಗಳೂರಿನಲ್ಲಿ ನ್ಯೂ ಇಯರ್‌ ಸಂಭ್ರಮ; ಪಾರ್ಕ್, ಕೆರೆಗಳ ಪ್ರವೇಶಕ್ಕೆ ಸಾರ್ವಜನಿಕರಿಗೆ ನಿರ್ಬಂಧ

ಬೆಂಗಳೂರಿನಲ್ಲಿ ಹೊಸ ವರ್ಷಾಚರಣೆ ಸಂಭ್ರಮ ಜೋರಾಗಿರುವ ಕಾರಣ ಯಾವುದೇ ಅವಘಡ ಸಂಭವಿಸದಂತೆ ಕ್ರಮ ಕೈಗೊಳ್ಳುವ ಸಲುವಾಗಿ, ಡಿ.31ರ ಬುಧವಾರ ಸಂಜೆ 6ಯಿಂದ ಗುರುವಾರದವರೆಗೂ ನಗರ ಇಲಾಖೆಗೆ ಸೇರಿದ ಕೆರೆ ಮತ್ತು ಪಾರ್ಕ್‌ ಗಳಿಗೆ ಪ್ರವೇಶವ

26 Dec 2025 8:40 pm
ಮೆಜೆಸ್ಟಿಕ್‌ ಮೆಟ್ರೋದಲ್ಲಿ ವಿಕೃತಿ; ಯುವತಿಯ ಖಾಸಗಿ ಅಂಗ ಸ್ಪರ್ಶಿಸಿ , ನಗ್ತಿದ್ದ ಕಾಮುಕ ಅಂಕಲ್ ವಿರುದ್ಧ NCR

ಮೆಜೆಸ್ಟಿಕ್‌ ಮೆಟ್ರೋ ನಿಲ್ದಾಣದಲ್ಲಿ ಸಾಮಾನ್ಯವಾಗಿ ಜನದಟ್ಟಣೆ ಇರುತ್ತದೆ. ಇದನ್ನೇ ಬಂಡವಾಳ ಮಾಡಿಕೊಂಡ ಕಾಮುಕನೊಬ್ಬ ಯುವತಿಯೊಬ್ಬರ ಖಾಸಗಿ ಅಂಗಾಗ ಮುಟ್ಟಿ, ಆಕೆಯ ಎದುರು ಏನೂ ತಿಳಿದೇ ಇಲ್ಲ ಎನ್ನುವಂತೆ ಕೆಟ್ಟದಾಗಿ ನಗುತ್ತ

26 Dec 2025 8:08 pm
Karnataka Vs Kerala- ಚಂದವೋ ಚಂದ ಕನ್ನಡಿಗರಾಟ; ದೇವದತ್ ಪಡಿಕ್ಕಲ್ ಜೊತೆ ಕರುಣ್ ನಾಯರ್ ಕೂಡ ಗೆಲುವಿನ ಶತಕ!

VHT 2025-26 Karnataka Vs Kerala- ವಿಜಯ್ ಹಜಾರೆ ಟ್ರೋಫಿಯಲ್ಲಿ ಕರ್ನಾಟಕದ ದೇವದತ್ ಪಡಿಕ್ಕಲ್ ಸತತ ಎರಡನೇ ಶತಕ ಬಾರಿಸಿದರೆ, ಕಳೆದ ಬಾರಿಯ ಹೀರೋ ಕರುಣ್ ನಾಯರ್ ಅವರೂ ಅಜೇಯ ಶತಕ ಹೊಡೆದು ಮಿಂಚಿದರು. ಇವರಿಬ್ಬರ ಅಮೋಘ ಜೊತೆಯಾಟದಿಂದ ಕರ್ನಾಟಕ ತಂಡ ಕೇ

26 Dec 2025 7:43 pm
ಹೀಲಿಯಂ ಸಿಲಿಂಡರ್‌ ಸ್ಫೋಟ: ಸಾರ್ವಜನಿಕ ಸ್ಥಳಗಳಲ್ಲಿ ಸ್ಫೋಟಕ ರಾಸಾಯನಿಕಗಳ ನಿರ್ಬಂಧಕ್ಕೆ ಕ್ರಮ- ಮಹದೇವಪ್ಪ

ಮೈಸೂರಿನಲ್ಲಿ ಹೀಲಿಯಂ ಗ್ಯಾಸ್ ಸಿಲಿಂಡರ್ ಸ್ಫೋಟ ಪ್ರಕರಣದ ಬಳಿಕ ಸಾರ್ವಜನಿಕ ಸ್ಥಳಗಳಲ್ಲಿ ರಾಸಾಯನಿಕ ವಸ್ತುಗಳ ಬಳಕೆಗೆ ನಿರ್ಬಂಧ ವಿಧಿಸಲಾಗುವುದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್‌.ಸಿ. ಮಹದೇವಪ್ಪ ಹೇಳಿದ್ದಾರೆ. ಗಾಯಾಳು

26 Dec 2025 7:11 pm
ಚಿತ್ರದುರ್ಗ ಬಸ್‌ ದುರಂತ; ಸೀಬರ್ಡ್‌ ಚಾಲಕ ಆಸ್ಪತ್ರೆಯಲ್ಲಿ ಸಾವು : ಮೃತರ ಸಂಖೆ ಏಳಕ್ಕೆ ಏರಿಕೆ

ಹಿರಿಯೂರಿನಲ್ಲಿ ಕಂಟೈನರ್ ಲಾರಿ ಮತ್ತು ಬಸ್ ನಡುವೆ ಸಂಭವಿಸಿದ ಭೀಕರ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 7ಕ್ಕೆ ಏರಿದೆ. ಪ್ರಕರಣದಲ್ಲಿ ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬಸ್‌ ಚಾಲಕ ಮೃತಪಟ್ಟಿದ್ದ

26 Dec 2025 7:03 pm