SENSEX
NIFTY
GOLD
USD/INR

Weather

21    C
... ...View News by News Source
'ಡಿಟ್ವಾ' ಸೈಕ್ಲೋನ್ ತಮಿಳುನಾಡು, ಪುದುಚೇರಿ, ಆಂಧ್ರಪ್ರದೇಶ ಕರಾವಳಿಗೆ ಅಪ್ಪಳಿಸುವ ಸಾಧ್ಯತೆ

ಚಂಡಮಾರುತ 'ಡಿಟ್ವಾ' ತೀವ್ರಗೊಳ್ಳುತ್ತಿದ್ದು, ಕರಾವಳಿ ಪ್ರದೇಶಗಳಲ್ಲಿ ಹೆಚ್ಚಿನ ಎಚ್ಚರಿಕೆ ವಹಿಸಬೇಕಾಗಿದೆ. ಭಾರೀ ಮಳೆ ಮತ್ತು ಬಿರುಗಾಳಿಯಿಂದಾಗಿ ಜನಜೀವನಕ್ಕೆ ಅಡಚಣೆಯಾಗುವ ಸಾಧ್ಯತೆಯಿದೆ. ಅಧಿಕಾರಿಗಳು ಅಗತ್ಯ ಮುನ್ನೆಚ್

28 Nov 2025 11:10 am
Explainer : ಜಾತಿ ಸಂಘರ್ಷಕ್ಕೆ ಕಾರಣವಾದ 'ಕುರ್ಚಿ ಫೈಟ್' - ಪೀಠಾಧಿಪತಿಗಳ ಎಂಟ್ರಿಯಿಂದ ಏನೆಲ್ಲಾ ತಿರುವು?

Power Sharing tussle in Karnataka : ಕರ್ನಾಟಕದಲ್ಲಿ ಮುಖ್ಯಮಂತ್ರಿ ಬದಲಾವಣೆ ವಿಚಾರ ಕ್ಲೈಮ್ಯಾಕ್ಸ್ ಹಂತಕ್ಕೆ ಬಂದು ನಿಂತಿದೆ. ಡಿಕೆ ಶಿವಕುಮಾರ್ ಮಾಡಿದ್ದ ಒಂದು ಲೈನಿನ ಟ್ವೀಟಿಗೆ, ಅದೇ ದಾಟಿಯಲ್ಲಿ ಸಿಎಂ ಕೂಡಾ ಅಭಿವೃದ್ದಿ ಕೆಲಸದ ಮೂಲಕ ತಿರುಗೇಟ

28 Nov 2025 11:07 am
ಮನೆಗೆ ಆಗಮಿಸಿದ್ದ ವಿರಾಟ್ ಕೊಹ್ಲಿಯನ್ನು ಸ್ವತಃ ಡ್ರೈವ್ ಮಾಡಿ ಕರೆದೊಯ್ದ ಕ್ಯಾಪ್ಟನ್ ಕೂಲ್; ಇದರ ವಿಡಿಯೋ ಫುಲ್ ವೈರಲ್

MS Dhoni And Virat Kohli- ಕ್ಯಾಪ್ಟನ್ ಕೂಲ್ ಮಹೇಂದ್ರ ಸಿಂಗ್ ಧೋನಿ ಮತ್ತು ಕಿಂಗ್ ವಿರಾಟ್ ಕೊಹ್ಲಿ ಅವರ ಅಪರೂಪದ ಭೇಟಿಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಮಟ್ಟಿನ ಸಂಚಲನಕ್ಕೆ ಕಾರಣವಾಗಿದೆ. ಧೋನಿ ಅವರು ಕೊಹ್ಲಿ ಅವರನ್ನು ತಮ್ಮ

28 Nov 2025 10:45 am
ಈ ಶೋ ನನಗೆ ತಲೆ ಎತ್ತಿ ನಿಲ್ಲೋ ಹಾಗೆ ಮಾಡಿದೆ - ಮೋಕ್ಷಿತಾ ಪೈ

ಈ ಶೋ ನನಗೆ ತಲೆ ಎತ್ತಿ ನಿಲ್ಲೋ ಹಾಗೆ ಮಾಡಿದೆ - ಮೋಕ್ಷಿತಾ ಪೈ

28 Nov 2025 9:33 am
ಎಸ್‌ಐಆರ್ ಪ್ರಕ್ರಿಯೆ ಪಾರದರ್ಶಕವಾಗಿದ್ದರೆ, ಅದನ್ನು ಚುನಾವಣಾ ಆಯೋಗ ಅಳವಡಿಸಿಕೊಳ್ಳಬಹುದು : ಸುಪ್ರೀಂಕೋರ್ಟ್

ಚುನಾವಣಾ ಆಯೋಗವು ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ ನಡೆಸುವ ಅಧಿಕಾರ ಹೊಂದಿದೆ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ. ಈ ಪ್ರಕ್ರಿಯೆಯು ನ್ಯಾಯೋಚಿತ ಮತ್ತು ಪಾರದರ್ಶಕವಾಗಿದ್ದರೆ, ಅದನ್ನು ಆಯೋಗ ಅಳವಡಿಸಿಕೊಳ್ಳ

28 Nov 2025 9:23 am
ಝೆಲೆನ್ಸ್ಕಿ ನಾಯಕತ್ವ ಕಾನೂನುಬದ್ದವಾಗಿಲ್ಲ ಎಂದ ಪುಟಿನ್;‌ ಶಾಂತಿ ಮಾತುಕತೆ ಸಫಲವಾಗಬೇಕಾದ್ರೆ ಉಕ್ರೇನ್‌ ಕೆಲವು ಪ್ರದೇಶ ಬಿಟ್ಟುಕೊಡಬೇಕು ಎಂದು ಎಚ್ಚರಿಕೆ

ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮಧ್ಯಸ್ಥಿಕೆಯಲ್ಲಿ ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧವನ್ನು ಕೊನೆಗೊಳಿಸಲು 28 ಅಂಶಗಳ ಶಾಂತಿ ಒಪ್ಪಂದ ಸಿದ್ಧವಾಗಿದೆ. ಈ ಯೋಜನೆ ಕುರಿತು ಮಾತನಾಡಿರುವ ರಷ್ಯಾ ಅಧ್ಯಕ್ಷ ಪುಟಿನ್

28 Nov 2025 9:10 am
CM Change : ದೆಹಲಿಯಲ್ಲಿ ಸಾಲು ಕಟ್ಟಿ ನಿಂತಿರುವ ಶಾಸಕರು, ವೈಫಲ್ಯದ ಪ್ರಮಾಣಪತ್ರ - ಜೆಡಿಎಸ್ ಟ್ವೀಟ್ ಮರ್ಮವೇನು?

Karnataka Power Sharing : ಕರ್ನಾಟಕ ಕಾಂಗ್ರೆಸ್ಸಿನಲ್ಲಿ ಕುರ್ಚಿ ಕದನ ನಿರ್ಣಾಯಕ ಹಂತಕ್ಕೆ ಬಂದು ತಲುಪಿದೆ. ಮೂಲಗಳ ಪ್ರಕಾರ, ಮುಂದಿನ 4-5 ದಿನಗಳು ಸಿಎಂ ಮತ್ತು ಡಿಸಿಎಂಗೆ ನಿರ್ಣಾಯಕವಾಗಲಿದೆ. ಈ ನಡುವೆ, ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕ

28 Nov 2025 8:52 am
ಹಾಂಕಾಂಗ್‌ ಅಗ್ನಿ ದುರಂತದಲ್ಲಿ ಸಾವನ್ನಪ್ಪಿದವರ ಸಂಖ್ಯೆ 94ಕ್ಕೆ ಏರಿಕೆ, ಇನ್ನೂ 279 ಮಂದಿ ನಾಪತ್ತೆ

ಹಾಂಕಾಂಗ್‌ನ ತೈ ಪೊ ಜಿಲ್ಲೆಯ ವಾಗ್ ಫುಕ್ ಕೋರ್ಟ್ ಅಪಾರ್ಟ್‌ಮೆಂಟ್‌ ಸಂಕೀರ್ಣದಲ್ಲಿ ನಡೆದ ಭೀಕರ ಅಗ್ನಿ ಅನಾಹುತದಲ್ಲಿ ಮೃತಪಟ್ಟವರ ಸಂಖ್ಯೆ 94ಕ್ಕೆ ಏರಿಕೆಯಾಗಿದೆ. ಕಟ್ಟಡದ ನವೀಕರಣ ಕಾಮಗಾರಿಗಾಗಿ ಅಳವಡಿಸಲಾಗಿದ್ದ ಬಿದಿರು ಅ

28 Nov 2025 8:48 am
ಸಂಪಿಗೆ - 30 ನೇ ವಾರ್ಷಿಕ ಕನ್ನಡ ಸಮ್ಮೇಳನದ ಒಂದು ವರದಿ ...!

ಅಮೆರಿಕಾದಲ್ಲಿ ನಡೆದ 30ನೇ ಸಂಪಿಗೆ ಕನ್ನಡ ಕೂಟದ ವಾರ್ಷಿಕ ಸಮ್ಮೇಳನವು ವರ್ಣರಂಜಿತ ಮೆರವಣಿಗೆ, ಸಾಂಸ್ಕೃತಿಕ ಕಾರ್ಯಕ್ರಮಗಳು, ಸನ್ಮಾನಗಳೊಂದಿಗೆ ಯಶಸ್ವಿಯಾಗಿ ನಡೆಯಿತು. ಕರಾವಳಿ ಹುಲಿವೇಷ, ಮೈಸೂರು ಮಹಾರಾಜರ ವೇಷ, ಕನ್ನಡ ಸಾಹಿ

28 Nov 2025 8:24 am
ಭಯೋತ್ಪಾದನಾ ನಿಗ್ರಹ ಕಾರ್ಯತಂತ್ರದಲ್ಲಿ ಆಪರೇಷನ್ ಸಿಂಧೂರ್ ನಿರ್ಣಾಯಕ ಕ್ಷಣ: ರಾಷ್ಟ್ರಪತಿ ದ್ರೌಪದಿ ಮುರ್ಮು

ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು 'ಆಪರೇಷನ್ ಸಿಂಧೂರ್' ಅನ್ನು ದೇಶದ ಭಯೋತ್ಪಾದನೆ ನಿಗ್ರಹ ತಂತ್ರಗಾರಿಕೆಯಲ್ಲಿ ಮಹತ್ವದ ಮೈಲಿಗಲ್ಲು ಎಂದು ಬಣ್ಣಿಸಿದ್ದಾರೆ. ಜಾಗತಿಕ ಬದಲಾವಣೆಗಳ ನಡುವೆಯೂ, ಭಾರತವು ಶಾಂತಿಯನ್ನು ಬ

28 Nov 2025 8:18 am
ಅಪಾರ್ಟ್‌ಮೆಂಟ್‌ಗಳಿಗೆ ನೀರಿನ ಗುಣಮಟ್ಟದ ಎಚ್ಚರಿಕೆ ಕೊಟ್ಟ ಅಂತರ್ಜಲ ನಿರ್ದೇಶನಾಲಯ: ನಿಯಮ ಪಾಲನೆಗೆ ನೋಟಿಸ್

ಕಲುಷಿತ ನೀರಿನಿಂದ ಅಪಾರ್ಟ್‌ಮೆಂಟ್ ನಿವಾಸಿಗಳು ಅನಾರೋಗ್ಯಕ್ಕೆ ತುತ್ತಾದ ಹಿನ್ನೆಲೆಯಲ್ಲಿ, ಅಂತರ್ಜಲ ನಿರ್ದೇಶನಾಲಯವು ಬೃಹತ್ ವಸತಿ ಸಂಕೀರ್ಣಗಳಿಗೆ ಕೊಳವೆಬಾವಿ ನೀರಿನ ಗುಣಮಟ್ಟ ಪರಿಶೀಲನೆಗೆ ನೋಟಿಸ್ ಜಾರಿಗೊಳಿಸಿದೆ. ಎನ

28 Nov 2025 6:32 am
ಮೈಸೂರಲ್ಲಿ ತಲೆಎತ್ತಲಿದೆ ದೇಶದ ಮೊದಲ ರೇಷ್ಮೆ ಮ್ಯೂಸಿಯಂ

ಮೈಸೂರಿನಲ್ಲಿ ದೇಶದ ಮೊದಲ ರೇಷ್ಮೆ ವಸ್ತು ಸಂಗ್ರಹಾಲಯ ಇನ್ನೆರಡು ವರ್ಷದಲ್ಲಿ ತಲೆ ಎತ್ತಲಿದೆ. ಇದು ಭಾರತದ ರೇಷ್ಮೆ ಉದ್ಯಮದ ಇತಿಹಾಸ, ಉತ್ಪಾದನಾ ವಿಧಾನಗಳನ್ನು ಒಳಗೊಂಡಿರುತ್ತದೆ. ಒಡಿಶಾದಲ್ಲಿ ಸಣ್ಣ ಘಟಕವಿದ್ದರೂ, ದೇಶದ ಪೂರ್

28 Nov 2025 6:31 am
ಅಹಿಂದ Vs ಒಕ್ಕಲಿಗ: ಸಿಎಂಗಿರಿಗಾಗಿ ಸಮುದಾಯಗಳಿಂದ ಲಾಬಿ, ಸೋನಿಯಾ ಸಮ್ಮುಖದಲ್ಲಿ ನ.29ರಂದು ಮಹತ್ವದ ಸಭೆ

ರಾಜ್ಯ ಕಾಂಗ್ರೆಸ್‌ನಲ್ಲಿ ಪವರ್‌ ಶೇರಿಂಗ್‌ ವಿಚಾರಕ್ಕೆ ಸಂಘರ್ಷ ತಾರಕಕ್ಕೇರಿದೆ. ಅಹಿಂದ ಮತ್ತು ಒಕ್ಕಲಿಗ ಸಮುದಾಯಗಳ ಲಾಬಿ ತೀವ್ರಗೊಂಡಿದ್ದು, ಮಠಾಧೀಶರ ಹೇಳಿಕೆಗಳು ರಾಜಕೀಯ ತಿರುವು ಪಡೆದುಕೊಂಡಿವೆ. ಇದರ ನಡುವೆ ಇದೇ ನ.29ರಂ

28 Nov 2025 6:14 am
ಕಲ್ಯಾಣ ಕರ್ನಾಟಕಕ್ಕೆ ಬಂಪರ್‌, ಉತ್ತರ ಕರ್ನಾಟಕದಲ್ಲಿ ಸರಣಿ ಚೆಕ್‌ ಡ್ಯಾಂ ನಿರ್ಮಾಣಕ್ಕೆ ಸಂಪುಟ ಅನುಮೋದನೆ

ರಾಜ್ಯ ಸಚಿವ ಸಂಪುಟವು ಕಲ್ಯಾಣ ಕರ್ನಾಟಕದ ಕೆರೆಗಳ ಅಭಿವೃದ್ಧಿ ಮತ್ತು ಸರಣಿ ಚೆಕ್‌ ಡ್ಯಾಂಗಳ ನಿರ್ಮಾಣಕ್ಕೆ 200 ಕೋಟಿ ರೂ.ಗಳ ಅನುದಾನಕ್ಕೆ ಅನುಮೋದನೆ ನೀಡಿದೆ. ಉತ್ತರ ಕನ್ನಡದಲ್ಲಿ ಶರಾವತಿ ನದಿಗೆ 200 ಕೋಟಿ ರೂಪಾಯಿ ವೆಚ್ಚದಲ್ಲಿ

28 Nov 2025 5:43 am
ಬೆಂಗಳೂರು ನೀರಿನ ಬಿಲ್ ಬಾಕಿ ಪಾವತಿಗೆ 100% ರಿಯಾಯಿತಿ - ನಿಮ್ಮ ಬಾಕಿ ಮೊತ್ತವನ್ನು ಈಗಲೇ ಪಾವತಿಸಿ!

ಬೆಂಗಳೂರು ಜಲಮಂಡಳಿ ಗ್ರಾಹಕರಿಗೆ ಸಿಹಿ ಸುದ್ದಿ ನೀಡಿದೆ. ನೀರಿನ ಬಾಕಿ ಮೊತ್ತವನ್ನು ಒಂದೇ ಬಾರಿಗೆ ಪಾವತಿಸಿದರೆ ದಂಡ, ಬಡ್ಡಿ ಮತ್ತು ಇತರ ಶುಲ್ಕಗಳಲ್ಲಿ ಶೇ.100 ರಷ್ಟು ರಿಯಾಯಿತಿ ನೀಡಲು ಸಚಿವ ಸಂಪುಟ ನಿರ್ಧರಿಸಿದೆ. ಗೃಹ, ವಾಣಿಜ

28 Nov 2025 12:29 am
ಯುವಕರನ್ನು ಆಕರ್ಷಿಸುತ್ತಿರುವ 'ಮೈಸೂರು ಮಾವು', 'ಮೈಸೂರು ಕುಶ್'! ಏನಿವೆಲ್ಲಾ? ಕೇಳಿದ್ರೆ ನೀವು ಬೆಚ್ಚಿ ಬೀಳ್ತೀರಿ!

ಮೈಸೂರಿನಲ್ಲಿ ಮಾದಕ ದ್ರವ್ಯಗಳ ಹಾವಳಿ ಹೆಚ್ಚುತ್ತಿದೆ. ಯುವಕರು, ವಿದ್ಯಾರ್ಥಿಗಳು ಇದರ ದಾಸರಾಗುತ್ತಿದ್ದಾರೆ. 'ಮೈಸೂರು ಮಾವಿನ ಹಣ್ಣು', 'ಮೈಸೂರು ಕುಶ್' ಎಂಬ ಹೆಸರಿನ ಗಾಂಜಾ ಪ್ರಮುಖವಾಗಿದೆ. ಹೊರ ಜಿಲ್ಲೆಗಳಿಂದಲೂ ಯುವಕರು ಇಲ್

28 Nov 2025 12:17 am
'ಗ್ರೇಟರ್ ಮೈಸೂರು ಸಿಟಿ ಕಾರ್ಪೊರೇಷನ್' ರಚನೆಗೆ ರಾಜ್ಯ ಸರ್ಕಾರ ಅಸ್ತು

ರಾಜ್ಯ ಸಂಪುಟವು ಹಲವು ಮಹತ್ವದ ನಿರ್ಣಯಗಳನ್ನು ಕೈಗೊಂಡಿದೆ. ಮೈಸೂರು ಮಹಾನಗರ ಪಾಲಿಕೆಯನ್ನು ಗ್ರೇಟರ್ ಮೈಸೂರು ಸಿಟಿ ಕಾರ್ಪೊರೇಷನ್ ಆಗಿ ವಿಸ್ತರಿಸಲಾಗಿದೆ. ಬೆಂಗಳೂರಿನಲ್ಲಿ ತ್ಯಾಜ್ಯ ನಿರ್ವಹಣೆ ಮತ್ತು ನೀರಿನ ಬಾಕಿ ಮನ್ನಾ

27 Nov 2025 11:06 pm
ಯೆಲ್ಲೋ ಲೈನ್‌ ಮೆಟ್ರೋ ಪ್ರಯಾಣಿಕರಿಗೆ ಗುಡ್‌ನ್ಯೂಸ್‌; ಪ್ರತೀ ಸೋಮವಾರ 5ಗಂಟೆಗೆ ರೈಲು ಸೇವೆ

ನಮ್ಮ ಮೆಟ್ರೊ ಹಳದಿ ಮಾರ್ಗದಲ್ಲಿ ಕೆಲ ದಿನಗಳ ಹಿಂದೆ ಮೆಟ್ರೋ ತಡೆದು ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದರು. ಆರ್‌ವಿ ರಸ್ತೆ-ಬೊಮ್ಮಸಂದ್ರ ಮಾರ್ಗದಲ್ಲಿ ಸಂಚರಿಸುವ ಪ್ರಯಾಣಿಕರ ಒತ್ತಾಯಕ್ಕೆ ಮಣಿದಿರುವ ಬಿಎಂಆರ್‌ಸಿಎಲ್

27 Nov 2025 10:54 pm
ಭಾರತದ ಬಾಹ್ಯಾಕಾಶ ಭವಿಷ್ಯಕ್ಕೆ Gen Z ಭರವಸೆ; ಅವಕಾಶ ಬಳಸಿಕೊಳ್ಳುವ ಚುರುಕುತನವಿದೆ ಎಂದು ಮೋದಿ ಗುಣಗಾನ

ಹೈದರಾಬಾದ್‌ನಲ್ಲಿ ಸ್ಕೈರೂಟ್ ಸಂಸ್ಥೆಯ 'ಇನ್ಫಿನಿಟಿ ಕ್ಯಾಂಪಸ್ ಉದ್ಘಾಟನೆ ನಡೆಸಿದ ನಂತರ ಮಾತನಾಡಿದ ಅವರು, ಬಾಹ್ಯಾಕಾಶ ಕ್ಷೇತ್ರವನ್ನು ಖಾಸಗಿ ವಲಯಕ್ಕೆ ಮುಕ್ತಗೊಳಿಸಿದ ನಂತರ ಭಾರತ ಯುವ ಪೀಳಿಗೆ ಅದರ ಸದುಪಯೋಗ ಪಡಿಸಿಕೊಳ್ಳ

27 Nov 2025 10:41 pm
ನಿರಾಶ್ರಿತನಾಗಿ ಬಂದು ರಕ್ತದ ಕೋಡಿ ಹರಿಸಿದ! ವೈಟ್ ಹೌಸ್ ಸೆಕ್ಯುರಿಟಿಯನ್ನು ಹತ್ಯೆಗೈದ ರಹಮತುಲ್ಲಾ ಲಕನ್ವಾಲ್ ಯಾರು?

ವಾಷಿಂಗ್ಟನ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ಹಿಂದೆ ರಹಮತುಲ್ಲಾ ಲಕನ್ವಾಲ್ ಎಂಬುವರ ಕಥೆ ಇದೆ. ಅಫ್ಘಾನಿಸ್ತಾನದಲ್ಲಿ ಅಮೆರಿಕಾದೊಂದಿಗೆ ಕೆಲಸ ಮಾಡಿದ್ದ ಇವರು, ಅಮೆರಿಕಾಗೆ ಬಂದ ನಂತರ ಅನ್ಯಾಯದ ಭಾವನೆ ಬೆಳೆಸಿಕೊಂಡಿದ್ದರು.

27 Nov 2025 10:05 pm
ಕೊಲ್ಲೂರಿನಲ್ಲಿ ಧಾರ್ಮಿಕ ಪೂಜಾ ಪದ್ಧತಿ ಆರಂಭಿಸಿದ್ದು ಯಾರು: ಹಸ್ತಿದಂತ ಸಿಂಹಾಸನ ನಿರ್ಮಾಣಗೊಂಡದ್ದು ಹೇಗೆ?

Kollur Temple In Udupi District : ಪುರಾಣ ಪ್ರಸಿದ್ದ ಕೊಲ್ಲೂರು ಮೂಕಾಂಬಿಕಾ ದೇವಾಲಯದಲ್ಲಿ ಧಾರ್ಮಿಕ ಪೂಜಾ ಪದ್ದತಿಯನ್ನು ಆರಂಭಿಸಿದ ಪುಣ್ಯಭಾಗ್ಯ ರಾಮಚಂದ್ರಾಪುರ ಮಠದ 33ನೇ ಜಗದ್ಗುರುಗಳಿಂದ ಎಂದು ಮಠದ 36ನೇ ಪೀಠಾಧಿಪತಿಗಳಾದ ಜಗದ್ಗುರು ಶ್ರೀಶ್

27 Nov 2025 9:29 pm
2022ರ SC, ST ಮೀಸಲಾತಿ ಮುಂದುವರಿಕೆಗೆ ಹೈಕೋರ್ಟ್ ಆದೇಶ - 3,644 ಹುದ್ದೆಗಳ ನೇಮಕಾತಿಗೆ ಇದ್ದ ಅಡ್ಡಿ ದೂರ

2022ರ 'ಕರ್ನಾಟಕ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಪಂಗಡಗಳ (ಶೈಕ್ಷಣಿಕ ಸಂಸ್ಥೆಗಳಲ್ಲಿನ ಸ್ಥಾನಗಳಲ್ಲಿ ಮತ್ತು ರಾಜ್ಯಾಧೀನ ಸೇವೆಗಳಲ್ಲಿ ನೇಮಕಾತಿ ಅಥವಾ ಹುದ್ದೆಗಳಲ್ಲಿ ಮೀಸಲಾತಿ) ಕಾಯ್ದೆಯಡಿ ಎಸ್ಸಿ ಎಸ್ಟಿ ಮೀಸಲಾತಿಯನ್

27 Nov 2025 9:24 pm
ರಾಜ್ಯದ 6 ಜಿಲ್ಲೆಯ 12 ಗ್ರಾಮ ಪಂಚಾಯತಿಗಳು ಪಟ್ಟಣ ಪಂಚಾಯತಿಗಳಾಗಿ ಮೇಲ್ದರ್ಜೆಗೆ - ಸಚಿವ ಸಂಪುಟ ನಿರ್ಣಯ; ಯಾವೆಲ್ಲಾ?

ಕರ್ನಾಟಕ ಸಚಿವ ಸಂಪುಟವು 6 ಜಿಲ್ಲೆಗಳ 12 ಗ್ರಾಮ ಪಂಚಾಯತಿಗಳನ್ನು ಪಟ್ಟಣ ಪಂಚಾಯತಿಗಳಾಗಿ ಮೇಲ್ದರ್ಜೆಗೇರಿಸಲು ಮಹತ್ವದ ನಿರ್ಧಾರ ಕೈಗೊಂಡಿದೆ. ಬೆಳಗಾವಿಯ ಒಂದು ಪುರಸಭೆಯನ್ನು ನಗರಸಭೆಯಾಗಿ ಉನ್ನತೀಕರಿಸಲಾಗಿದೆ. ಔಷಧ ಮತ್ತು ಸೌ

27 Nov 2025 8:53 pm
Kalburagi Crimes ಅರ್ಧ ಗಂಟೆಯಲ್ಲಿ ಹಗಲು ದರೋಡೆ ಮಾಡ್ತಿದ್ದ ಖತರ್ನಾಕ್‌ ಕಳ್ಳ ಅರೆಸ್ಟ್

ಬೀಗ ಹಾಕಿರುವ ಮನೆಗಳನ್ನು ಟಾರ್ಗೆಟ್‌ ಮಾಡಿಕೊಂಡು ಅರ್ಧಗಂಟೆಯಲ್ಲಿ ಹಗಲು ದರೋಡೆ ಮಾಡುತ್ತಿದ್ದ ಕುಖ್ಯಾತ ಕಳ್ಳ ಚಾಂದಪಾಶಾ ಮಹೆಬೂಬ್‌ ಪಾಶಾ ಎಂಬುವನನ್ನು ಪೊಲೀಸರು ಬಂಧಿಸಿದ್ದಾರೆ. ಎರಡು ತಿಂಗಳಲ್ಲಿ ಮೂರು ಮನೆ ಲೂಟಿ ಮಾಡಿದ

27 Nov 2025 8:30 pm
ಸಿದ್ದರಾಮಯ್ಯ VS ಡಿಕೆ ಶಿವಕುಮಾರ್: ಪೋಸ್ಟರ್‌ ವಾರ್‌! ನಮ್ಮ ಮಾತು ಕೇವಲ ಘೋಷಣೆಯಲ್ಲ, ಅದೇ ನಮಗೆ ಜಗತ್ತು ಎಂದ ಸಿಎಂ

ಬೆಂಗಳೂರಿನಲ್ಲಿ ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ನಡುವೆ ಮುಖ್ಯಮಂತ್ರಿ ಸ್ಥಾನಕ್ಕಾಗಿ ಸಾಮಾಜಿಕ ಜಾಲತಾಣದಲ್ಲಿ ಪರೋಕ್ಷ ವಾಗ್ಯುದ್ಧ ನಡೆಯುತ್ತಿದೆ. ಕೊಟ್ಟ ಮಾತಿನ ಬಗ್ಗೆ ಇಬ್ಬರೂ ಟ್ವೀಟ್‌ಗಳ ಮೂಲಕ ಪರಸ್ಪರ ತಿರುಗೇ

27 Nov 2025 8:09 pm
ಷೇರು ಮಾರುಕಟ್ಟೆ ಹೂಡಿಕೆದಾರರೇ ಎಚ್ಚರ; ಹಣಕಾಸು ಸಚಿವೆ ಹೆಸರಲ್ಲಿ ಡೀಪ್‌ ಫೇಕ್‌ ವಿಡಿಯೋ ಬಳಸಿ ವಂಚನೆ

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವಂತೆ ಸಲಹೆ ನೀಡುತ್ತಿರುವ ನಕಲಿ ವಿಡಿಯೋವೊಂದು ಫೇಸ್‌ಬುಕ್‌ನಲ್ಲಿ ಹರಿದಾಡುತ್ತಿದೆ. ಎಐ ಬಳಕೆ ಮಾಡಿ ಸೃಷ್ಟಿಸಲಾದ ಈ ವಿಡಿಯೋ ಮೂಲಕ

27 Nov 2025 7:52 pm
ಬೆಂಗಳೂರಿನಲ್ಲಿ ಅವೈಜ್ಞಾನಿಕ ರಸ್ತೆಯಿಂದ ಅಪಘಾತ; ʻದುರಸ್ತಿ ಮಾಡೋಕೆ ಆಗದಿದ್ರೆ ದ್ವಿಚಕ್ರ ವಾಹನ ಬ್ಯಾನ್‌ ಮಾಡಿʼ ಎಂದು ಯುವಕ ಕಿಡಿ

ಬೆಂಗಳೂರಿನ ಕಳಪೆ ಮತ್ತು ಅವೈಜ್ಞಾನಿಕ ರಸ್ತೆಯಿಂದಾಗಿ ಟು ವೀಲರ್‌ ಸವಾರನೊಬ್ಬ ರಸ್ತೆ ಅಪಘಾತದಲ್ಲಿ ಗಂಭೀರ ಗಾಯಗೊಂಡು ಆಸ್ಪತ್ರೆ ಸೇರಿರುವ ಘಟನೆ ಬೆಳಕಿಗೆ ಬಂದಿದೆ. ಖ್ಯಾತಿ ಶ್ರೀ ಎನ್ನುವವರು ತಮ್ಮ ಇನ್‌ಸ್ಟಾಗ್ರಾಮ್‌ ಪೋಸ್

27 Nov 2025 7:45 pm
ಟ್ರೆಡಿಷನಲ್‌ ಲುಕ್‌ನಲ್ಲಿ ವಿಜಯಲಕ್ಷ್ಮಿ ದರ್ಶನ್

ಟ್ರೆಡಿಷನಲ್‌ ಲುಕ್‌ನಲ್ಲಿ ವಿಜಯಲಕ್ಷ್ಮಿ ದರ್ಶನ್

27 Nov 2025 7:43 pm
H-1B ವೀಸಾ ಕಾರ್ಯಕ್ರಮದ ವಿರುದ್ಧ ವಂ*ಚನೆ ಆರೋಪ; ಚೆನ್ನೈ ಕಾನ್ಸುಲೇಟ್‌ ಪಾಸ್‌ ಮಾಡಿದ ಅರ್ಜಿಗಳ ಸಂಖ್ಯೆ ಎಷ್ಟು?

H-1B ವೀಸಾ ಕಾರ್ಯಕ್ರಮದ ವಿರುದ್ಧ ವಂ*ಚನೆ ಆರೋಪ; ಚೆನ್ನೈ ಕಾನ್ಸುಲೇಟ್‌ ಪಾಸ್‌ ಮಾಡಿದ ಅರ್ಜಿಗಳ ಸಂಖ್ಯೆ ಎಷ್ಟು?

27 Nov 2025 7:23 pm
ತಾರಕಕ್ಕೇರಿದ ಸಿಎಂ ಗದ್ದುಗೆ ಗುದ್ದಾಟ: ದಿನದ ಪ್ರಮುಖ 7 ಬೆಳವಣಿಗೆ ಏನೇನು?

ಕರ್ನಾಟಕದಲ್ಲಿ ಮುಖ್ಯಮಂತ್ರಿ ಬದಲಾವಣೆ ವಿಚಾರ ತಾರಕಕ್ಕೇರಿದೆ. ಸಿದ್ದರಾಮಯ್ಯ ಹಾಗೂ ಡಿಕೆಶಿ ಬಣಗಳು ತೆರೆಮರೆಯಲ್ಲಿ ಕುರ್ಚಿಗಾಗಿ ಕಸರತ್ತು ನಡೆಸುತ್ತಿದ್ದಾರೆ. ಕಾಂಗ್ರೆಸ್ಸಿನ ಬಣ ರಾಜಕೀಯ ಈಗಾಗಲೇ ದೆಹಲಿ ಅಂಗಣಕ್ಕೂ ಕಾಲ

27 Nov 2025 7:03 pm
ತುಪ್ಪ ಅಸಲಿಯೋ! ಪತ್ತೆ ಹೇಗೆ

ತುಪ್ಪ ಅಸಲಿಯೋ! ಪತ್ತೆ ಹೇಗೆ

27 Nov 2025 6:28 pm
ಕುಕ್ಕೆ ಬ್ರಹ್ಮರಥೋತ್ಸವದ ಗುಟ್ಟು!

ಕುಕ್ಕೆ ಬ್ರಹ್ಮರಥೋತ್ಸವದ ಗುಟ್ಟು!

27 Nov 2025 6:22 pm
ರಾಜಕೀಯ ಅಖಾಡಕ್ಕಿಳಿದ ಧಾರ್ಮಿಕ ನಾಯಕರು: ಕರ್ನಾಟಕದ ಇತಿಹಾಸದಲ್ಲಿ ಹಾಸುಹೊಕ್ಕಾದ ಪರಂಪರೆ

ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ. ಈ ಕುರಿತು ಲೇಖಕ ಗಿರೀಶ್ ಲಿಂಗಣ್ಣ ವಿಶ್ಲೇಷಣೆ ನಡೆಸಿದ್ದು, ಕರ್ನಾಟಕದಲ್ಲಿ ರಾಜಕಾರಣ ಮತ್ತು ಧಾರ್ಮಿಕ ಸಂಸ್ಥೆಗಳ ನಡುವಿನ ನಂಟು ಹೊಸದೇನಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. ಪ್ರಸ್

27 Nov 2025 6:11 pm
Skin care: ಚಳಿಗಾಲದಲ್ಲಿ ಚರ್ಮದ ಆರೈಕೆ ಹೀಗಿರಲಿ| Dr Sandeep Benkal

Skin care: ಚಳಿಗಾಲದಲ್ಲಿ ಚರ್ಮದ ಆರೈಕೆ ಹೀಗಿರಲಿ| Dr Sandeep Benkal

27 Nov 2025 6:02 pm
ಮಹಿಳಾ ಸಮೃದ್ಧಿ ಯೋಜನೆ: ಮಹಿಳೆಯರಿಗೆ ಸ್ವಯಂ ಉದ್ಯೋಗಕ್ಕಾಗಿ 1.40 ಲಕ್ಷ ರೂ.ವರೆಗೆ ಕಡಿಮೆ ಬಡ್ಡಿ ಸಾಲ; ಅರ್ಜಿ ಸಲ್ಲಿಕೆ ಹೇಗೆ?

ಮಹಿಳೆಯರು ಸ್ವಯಂ ಉದ್ಯೋಗ ಕೈಗೊಳ್ಳುವುದನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಮಹಿಳಾ ಸಮೃದ್ಧಿ ಯೋಜನೆಯನ್ನು ಜಾರಿಗೊಳಿಸಿದೆ. ಮಹಿಳಾ ಸಮೃದ್ಧಿ ಯೋಜನೆಯು ಗ್ರಾಮೀಣ ಮತ್ತು ಹಿಂದುಳಿದ ಸಮುದಾಯಗಳ ಮಹಿಳೆಯರಿಗೆ

27 Nov 2025 5:39 pm
ಬೆಂಗಳೂರಿನಲ್ಲಿ ನೀರಿನ ಬಿಲ್ ಬಾಕಿ ಇಟ್ಟ ಗ್ರಾಹಕರಿಗೆ ಒನ್ ಟೈಂ ಪಾವತಿಗೆ ಅವಕಾಶ: ದಂಡ, ಇತರೆ ಶುಲ್ಕ 100% ಮನ್ನಾ

ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಗ್ರಾಹಕರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯ ನಂತರ ಗುಡ್‌ನ್ಯೂಸ್‌ವೊಂದು ಸಿಕ್ಕಿದೆ. ಇನ್ನು ಮುಂದೆ ನೀರಿನ ಬಾಕಿ ಅಸಲು ಮೊತ್ತವನ್ನ

27 Nov 2025 5:34 pm
WPL 2026- ಮಹಿಳಾ ಪ್ರೀಮಿಯರ್ ಲೀಗ್ ಸಂಪೂರ್ಣ ವೇಳಾಪಟ್ಟಿ ಬಿಡುಗಡೆ; ಎಲ್ಲೆಲ್ಲಿ ಪಂದ್ಯ? ಯಾವಾಗಿಂದ?

Womens Premier League 2026- ಮಹಿಳಾ ಪ್ರೀಮಿಯರ್ ಲೀಗ್ (WPL)ನ ಹರಾಜು ಪ್ರಕ್ರಿಯೆ ಭಾರೀ ಪೈಪೋಟಿಯಲ್ಲಿ ನಡೆಯುತ್ತಿರುವ ವೇಳೆಯಲ್ಲೇ 4ನೇ ಆವೃತ್ತಿಯ ವೇಳಾಪಟ್ಟಿಯನ್ನು ಬಿಸಿಸಿಐ ಪ್ರಕಟಿಸಿದೆ. 2026ರ ಜನವರಿ 9 ರಿಂದ ಫೆಬ್ರವರಿ 5ರವರೆಗೆ ನವಿ ಮುಂಬೈ ಡಿವ

27 Nov 2025 5:29 pm
Explained: ಸೂರ್ಯಾಸ್ತದ ನಂತರ ನಿಗೂಢ ವಿಕಿರಣ ಹೊರಸೂಸುತ್ತಿದೆ ಭೂಮಿ; ಬ್ರಹ್ಮಾಂಡದ ಮೌನ ಸಂದೇಶದ ರೋಚಕ ಸತ್ಯ

ನಮ್ಮ ವಿಶಾಲ ಬ್ರಹ್ಮಾಂಡದೊಂದಿಗೆ ಭೂಮಿಯು ನಿರಂತರವಾಗಿ ಸಂವಹನ ನಡೆಸುತ್ತಿರುತ್ತದೆ. ಈ ಮೌನ ಸ್ವರೂಪದ ಸಂವಹನ ಅನೇಕ ರಹಸ್ಯಗಳನ್ನು ಬಚ್ಚಿಟ್ಟುಕೊಂಡಿದ್ದು, ಈ ರಹಸ್ಯಗಳನ್ನು ಬಿಡಿಸಲು ನಮ್ಮ ವಿಜ್ಞಾನಿಗಳು ನಿರಂತರವಾಗಿ ಪ್ರಯ

27 Nov 2025 5:02 pm
ಸ್ಮೃತಿ ಮಂದಾನಗಾಗಿ WBBL ತ್ಯಾಗ ಮಾಡಿದ ಗೆಳತಿ ಜೆಮಿಮಾ ರೋಡ್ರಿಗಸ್; ಸಣ್ಣ ತಕರಾರೂ ತೆಗೆಯದ ಬ್ರಿಸ್ಬೇನ್ ಹೀಟ್ಸ್!

Jemimah Rodrigues Big Decision- ಆರ್ ಸಿಬಿ ನಾಯಕಿಯೂ ಆಗಿರುವ ಭಾರತ ಮಹಿಳಾ ತಂಡದ ಸ್ಟಾರ್ ಆಟಗಾರ್ತಿ ಸ್ಮೃತಿ ಮಂದಾನ ಅವರ ತಂದೆಯ ಅನಾರೋಗ್ಯದಿಂದಾಗಿ ಅವರ ವಿವಾಹ ಮುಂದೂಡಲ್ಪಟ್ಟಿದೆ. ಈ ಹಿನ್ನೆಲೆಯಲ್ಲಿ ಭಾರತ ತಂಡದ ಆಟಗಾರ್ತಿಯರು ಅವರಿಗೆ ಮಾನಸಿ

27 Nov 2025 4:37 pm
ರಾತ್ರೋರಾತ್ರಿ ಉರಿ ಡ್ಯಾಂ ಮೇಲೆ ಪಾಕಿಸ್ತಾನದ ಸೀಕ್ರೆಟ್‌ ಅ*ಟ್ಯಾಕ್‌! 19 ಯೋಧರು 250 ಜನರ ಪ್ರಾಣ ಉಳಿಸಿದ್ದು ಹೇಗೆ?

ರಾತ್ರೋರಾತ್ರಿ ಉರಿ ಡ್ಯಾಂ ಮೇಲೆ ಪಾಕಿಸ್ತಾನದ ಸೀಕ್ರೆಟ್‌ ಅ*ಟ್ಯಾಕ್‌! 19 ಯೋಧರು 250 ಜನರ ಪ್ರಾಣ ಉಳಿಸಿದ್ದು ಹೇಗೆ?

27 Nov 2025 4:26 pm
ಅಮೆರಿಕದ ತೈಲ ನಿರ್ಬಂಧಕ್ಕೆ ರಷ್ಯಾ ಕೌಂಟರ್‌; ಭಾರತಕ್ಕೆ ಬಂಪರ್‌, 2 ವರ್ಷದಲ್ಲೇ ದೊಡ್ಡ ಡಿಸ್ಕೌಂಟ್‌! ಮೋದಿ ನಡೆ ಏನು?

ಅಮೆರಿಕದ ತೈಲ ನಿರ್ಬಂಧಕ್ಕೆ ರಷ್ಯಾ ಕೌಂಟರ್‌; ಭಾರತಕ್ಕೆ ಬಂಪರ್‌, 2 ವರ್ಷದಲ್ಲೇ ದೊಡ್ಡ ಡಿಸ್ಕೌಂಟ್‌! ಮೋದಿ ನಡೆ ಏನು?

27 Nov 2025 4:25 pm
19 ಲಕ್ಷಕ್ಕೆ 5 ಸೀಟರ್ ಕಾರ್ ಬದಲಿಗೆ ಈ 7 ಸೀಟರ್ SUV ಸಿಗುತ್ತೆ! ದೊಡ್ಡ ಫ್ಯಾಮಿಲಿ ಕಾರ್ ಸೆಗ್ಮೆಂಟ್ ನಲ್ಲಿ ಮಹಿಂದ್ರಾ ಹೊಸ ಸಂಚಲನ

ಮಹೀಂದ್ರದ ಬಹುನಿರೀಕ್ಷಿತ XEV 9S ಮೂರು ಸಾಲಿನ ಎಲೆಕ್ಟ್ರಿಕ್ SUV ಭಾರತದಲ್ಲಿ ಬಿಡುಗಡೆಯಾಗಿದೆ. ಇದರ ಬೆಲೆ 19.95 ಲಕ್ಷ ರೂಪಾಯಿಗಳಿಂದ ಆರಂಭವಾಗುತ್ತದೆ. ಡಿಸೆಂಬರ್ 5, 2025 ರಿಂದ ಟೆಸ್ಟ್ ಡ್ರೈವ್ ಲಭ್ಯವಿದ್ದು, ಜನವರಿ 14, 2026 ರಿಂದ ಬುಕಿಂಗ್

27 Nov 2025 4:20 pm
ಪ್ರಧಾನಿ ನರೇಂದ್ರ ಮೋದಿ ಉಡುಪಿ ಭೇಟಿಯ ವೇಳಾಪಟ್ಟಿಯಲ್ಲಿ ವ್ಯತ್ಯಯ; ಏನೆಲ್ಲಾ ಬದಲಾವಣೆ?

ಪ್ರಧಾನಿ ಮೋದಿಯವರು ಶುಕ್ರವಾರ ಉಡುಪಿಗೆ ಆಗಮಿಸುತ್ತಿದ್ದಾರೆ. ಈ ಹಿಂದೆ ನಿಗದಿಯಾಗಿದ್ದ ವೇಳಾಪಟ್ಟಿಯಲ್ಲಿ ಮಹತ್ವದ ಬದಲಾವಣೆಯಾಗಿದೆ. 40 ನಿಮಿಷ ಮುಂಚೆ ಉಡುಪಿಗೆ ಭೇಟಿ ನೀಡಲಿದ್ದಾರೆ. ಮಠಕ್ಕೆ ತೆರಳುವ ಮುನ್ನ ಅವರು ರೋಡ್‌ ಶೋ

27 Nov 2025 4:18 pm
ರಷ್ಯಾ-ಅಮೆರಿಕ ಅಧಿಕಾರಿಗಳ ಶಾಂತಿ ಮಾತುಕತೆ ಆಡಿಯೋ ಲೀಕ್‌; ಡೊನಾಲ್ಡ್‌ ಟ್ರಂಪ್‌ ತಲೆಕೆಡಿಸಿದ ಹೊಸ ಕಿರಿಕ್!‌

ರಷ್ಯಾ-ಉಕ್ರೇನ್ ಯುದ್ಧ ಕೊನೆಗೊಳಿಸಲು ಟ್ರಂಪ್ ಮಧ್ಯಸ್ಥಿಕೆ ವಹಿಸಿದ್ದು, 28 ಅಂಶಗಳ ಶಾಂತಿ ಒಪ್ಪಂದ ಬಹುತೇಕ ಅಂತಿಮ ಹಂತದಲ್ಲಿದೆ. ಈ ನಡುವೆ, ಅಮೆರಿಕಾ ರಾಯಭಾರಿ ಸ್ಟೀವ್ ವಿಟ್ಕಾಫ್ ರಷ್ಯಾದ ನೀತಿ ಸಲಹೆಗಾರರಿಗೆ ಟ್ರಂಪ್‌ಗೆ ಒಪ್

27 Nov 2025 4:17 pm
ಮಕ್ಕಳ ಬದುಕು ಮೌಲ್ಯಾಧಾರಿತವಾಗಲಿ; ಯುವ ಪೀಳಿಗೆ ಭವಿಷ್ಯಕ್ಕೆ ಪೋಷಕರು ಮತ್ತು ಶಿಕ್ಷಕರೇ ಜವಾಬ್ದಾರಿ

ಇಂದಿನ ಮಕ್ಕಳೇ ನಾಳಿನ ಪ್ರಜೆಗಳು ವ್ಯಕ್ತಿಯೊಬ್ಬರಲ್ಲಿ ಒಳ್ಳೆಯತನ ಮತ್ತು ಸಂಸ್ಕಾರವನ್ನು ಬೆಳೆಸುವಲ್ಲಿ ಅವರ ಕುಟುಂಬ ಮತ್ತು ಅವರು ಕಲಿತು ಬಂದ ಶಿಕ್ಷಣ ಮತ್ತು ಸಮಾಜ ಬಹುಮುಖ್ಯ ಪಾತ್ರವಹಿಸುತ್ತದೆ. ಇಂದಿನ ಯುವ ಪೀಳಿಗೆಯಲ್ಲ

27 Nov 2025 4:13 pm
ಬಂಗಾಳಕೊಲ್ಲಿಯಲ್ಲಿ ಹೊಸ ಚಂಡಮಾರುತದ ಎಚ್ಚರಿಕೆ: ತಮಿಳುನಾಡು, ಆಂಧ್ರಪ್ರದೇಶ ಕರಾವಳಿ ಜಿಲ್ಲೆಗಳಿಗೆ ಎಚ್ಚರಿಕೆ

ಬಂಗಾಳಕೊಲ್ಲಿಯಲ್ಲಿ ಹೊಸ ಚಂಡಮಾರುತ 'ಡಿಟ್ವಾ' ರೂಪುಗೊಳ್ಳುತ್ತಿದ್ದು, ತಮಿಳುನಾಡು ಮತ್ತು ಆಂಧ್ರಪ್ರದೇಶದ ಕರಾವಳಿ ಜಿಲ್ಲೆಗಳಿಗೆ ಎಚ್ಚರಿಕೆ ನೀಡಲಾಗಿದೆ. ಈ ಚಂಡಮಾರುತವು ವಾರದ ಅಂತ್ಯದಲ್ಲಿ ಭಾರೀ ಮಳೆ, ಬಿರುಗಾಳಿ ಮತ್ತು ಅಲ

27 Nov 2025 4:08 pm
ಪಾಕ್‌ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ಹ*ತ್ಯೆ?, ರಾತ್ರೋರಾತ್ರಿ ಶವ ಮಾಯ?, ಪಾಕಿಸ್ತಾನದಲ್ಲಿ ಹೈಡ್ರಾಮಾ!

ಪಾಕ್‌ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ಹ*ತ್ಯೆ?, ರಾತ್ರೋರಾತ್ರಿ ಶವ ಮಾಯ?, ಪಾಕಿಸ್ತಾನದಲ್ಲಿ ಹೈಡ್ರಾಮಾ!

27 Nov 2025 3:41 pm
`ಟೀಂ ಇಂಡಿಯಾ ಸೋಲಿಗೆ ಗೌತಮ್ ಗಂಭೀರ್ ಮಾತ್ರ ಹೊಣೆಯೇನು?': ಗುವಾಹಟಿ ಸೋಲಿನ ಬಳಿಕ ಅಶ್ವಿನ್ ಹೇಳಿದ್ದೇನು?

R Ashwin On Gautam Gambhir-ಟೀಂ ಇಂಡಿಯಾ ಇದೀಗ ದಕ್ಷಿಣ ಆಫ್ರಿಕಾ ವಿರುದ್ಧ ಹೀನಾಯವಾಗಿ ಟೆಸ್ಟ್ ಸರಣಿ ಸೋತಿದೆ. ಈ ಸೋಲಿಗೆ ಕ್ರಿಕೆಟ್ ಪ್ರೇಮಿಗಳು, ಮಾಜಿ ಕ್ರಿಕೆಟಿಗರು ತಂಡದ ಪ್ರಧಾನ ಕೋಚ್ ಗೌತಮ್ ಗಂಭೀರ್ ಅವರ ಪ್ರಯೋಗಗಳ ಕುರಿತು ಅಸಮಾಧಾನಗೊಂ

27 Nov 2025 3:37 pm
2028ರವರೆಗೂ ಸಿದ್ದರಾಮಯ್ಯ ಸಿಎಂ, ನಾಯಕತ್ವ ಬದಲಾವಣೆ ಪ್ರಶ್ನೆಯೇ ಇಲ್ಲ: ಜಮೀರ್

ಸಿದ್ದರಾಮಯ್ಯ ಅವರೇ 2028ರವರೆಗೂ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆ. ಅವರ ನಾಯಕತ್ವದಲ್ಲೇ ಮುಂದಿನ ಚುನಾವಣೆ ನಡೆಯಲಿದೆ. ನಾಯಕತ್ವ ಬದಲಾವಣೆಯ ಪ್ರಶ್ನೆ ಇಲ್ಲ ಎಂದು ಸಚಿವ ಜಮೀರ್ ಅಹ್ಮದ್ ಖಾನ್ ಸ್ಪಷ್ಟಪಡಿಸಿದ್ದಾರೆ. ಹೈ

27 Nov 2025 3:26 pm
ಗದಗ; ನಡುರಸ್ತೆಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ

ಗದಗ ನಗರದ ಮುಳಗುಂದ ನಾಕಾ ಬಳಿ ದುರ್ಗಾ ಬಾರ್ ಸಮೀಪ ಸಿನಿಮೀಯ ರೀತಿಯಲ್ಲಿ ಮಾರಣಾಂತಿಕ ಹಲ್ಲೆ ನಡೆದಿದೆ. ಹಳೆ ದ್ವೇಷದಿಂದಾಗಿ ಅಭಿಷೇಕ್ ಹರ್ಲಾಪುರ, ಸಾಯಿಲ್ ಹಾಗೂ ಮುಷ್ತಾಕ್ ಮೂಲಿಮನಿ ಎಂಬುವರು ಅರುಣಕುಮಾರ ಕೋಟೆಗಲ್ ಮೇಲೆ ತಲ್

27 Nov 2025 3:24 pm
ಮಾನಸ-ಶಿವಕುಮಾರ್‌ ನಿಶ್ಚಿತಾರ್ಥ

ಮಾನಸ-ಶಿವಕುಮಾರ್‌ ನಿಶ್ಚಿತಾರ್ಥ

27 Nov 2025 3:21 pm
31 ವರ್ಷಗಳಲ್ಲಿ 2ನೇ ಬಾರಿ : ರಾಜ್ಯ ರಾಜಕೀಯದಲ್ಲಿ ಆದಿಚುಂಚನಗಿರಿ ಮಠದ ’ಬಹಿರಂಗ ಬೆಂಬಲ’- ಹಿಂದೆ ಯಾರಿಗೆ?

Karnataka CM Tussle : ಒಕ್ಕಲಿಗೆ ಸಮುದಾಯದ ನಾಯಕರೊಬ್ಬರು ಕರ್ನಾಟಕದ ಮುಖ್ಯಮಂತ್ರಿ ಆಗಬೇಕು ಎಂದು ಆದಿಚುಂಚನಗಿರಿ ಮಠದ ಶ್ರೀಗಳು ನೀಡಿದ ಹೇಳಿಕೆ, ಧಾರ್ಮಿಕ ಪೀಠಗಳಲ್ಲಿ ಸಂಚಲನ ಮೂಡಿಸಿದೆ. ಈ ಹಿಂದೆ ಕೂಡಾ ಮಹಾಸಂಸ್ಥಾನದ ಪೀಠಾಧಿಪತಿಗಳು ಸ

27 Nov 2025 3:21 pm
ರಕ್ಷಿತಾ ಶೆಟ್ಟಿ ಇನ್ನೂ ಸಿಂಗಲ್‌ ಆಗಿರೋದ್ಯಾಕೆ ಗೊತ್ತಾ?

ರಕ್ಷಿತಾ ಶೆಟ್ಟಿ ಇನ್ನೂ ಸಿಂಗಲ್‌ ಆಗಿರೋದ್ಯಾಕೆ ಗೊತ್ತಾ?

27 Nov 2025 3:08 pm
Karnataka Rains: ವಾಯುಭಾರ ಕುಸಿತ ರಾಜ್ಯದಲ್ಲಿ 2 ದಿನ ಮಳೆ; 5 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌ ಘೋಷಣೆ! ಎಲ್ಲೆಲ್ಲಿ?

Karnataka Weather: ಶ್ರೀಲಂಕಾ ಕರಾವಳಿಯಲ್ಲಿ ವಾಯುಭಾರ ಕುಸಿತದಿಂದಾಗಿ ಕರ್ನಾಟಕದ ದಕ್ಷಿಣ ಒಳನಾಡಿನ 5 ಜಿಲ್ಲೆಗಳಲ್ಲಿ ನವೆಂಬರ್ 29 ರಂದು ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಬೆಂಗಳೂರು ಸೇರಿದಂತೆ ಈ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತ

27 Nov 2025 3:06 pm
ಶ್ವೇತಭವನದ ಬಳಿ ನ್ಯಾಷನಲ್‌ ಗಾರ್ಡ್‌ ಸಿಬ್ಬಂದಿಗೆ ಗುಂಡಿಕ್ಕಿದ ರಹಮಾನುಲ್ಲಾ ಲಕನ್ವಾಲ್‌ ಯಾರು? ಕಂಪ್ಲೀಟ್‌ ಡಿಟೇಲ್ಸ್‌

ಶ್ವೇತಭವನದ ಬಳಿ ನ್ಯಾಷನಲ್‌ ಗಾರ್ಡ್‌ ಸಿಬ್ಬಂದಿಗೆ ಗುಂಡಿಕ್ಕಿದ ರಹಮಾನುಲ್ಲಾ ಲಕನ್ವಾಲ್‌ ಯಾರು? ಕಂಪ್ಲೀಟ್‌ ಡಿಟೇಲ್ಸ್‌

27 Nov 2025 2:47 pm
ಹಾಂಗ್‌ಕಾಂಗ್ ಅಗ್ನಿ ದುರಂತದ ಬೆನ್ನಲ್ಲೇ ಚೀನಾಗೆ ಮತ್ತೊಂದು ಆಘಾತ ; ರೈಲು ಹರಿದು 11 ರೈಲ್ವೇ ಕಾರ್ಮಿಕರ ಸಾವು

ಚೀನಾದಲ್ಲಿ ರೈಲು ದುರಂತ ಸಂಭವಿಸಿದೆ. ಯುನ್ನಾನ್ ಪ್ರಾಂತ್ಯದಲ್ಲಿ ರೈಲು ಹಳಿ ಮೇಲೆ ಕೆಲಸ ಮಾಡುತ್ತಿದ್ದ ಕಾರ್ಮಿಕರ ಮೇಲೆ ಹರಿದು 11 ಮಂದಿ ಸಾವನ್ನಪ್ಪಿದ್ದಾರೆ. ಇದಕ್ಕೂ ಮುನ್ನ ಹಾಂಗ್‌ಕಾಂಗ್‌ನಲ್ಲಿ ವಸತಿ ಕಟ್ಟಡವೊಂದರಲ್ಲಿ ಬ

27 Nov 2025 2:36 pm
ಕೊಟ್ಟ ಮಾತಿನಂತೆ ನಡೆದುಕೊಳ್ಳಿ, ಮಾಡಿದ ಟ್ವೀಟ್ ನಿರಾಕರಿಸಿದ ಡಿಕೆಶಿ! ಪೋಸ್ಟ್ ಮಾಡೇ ಇಲ್ಲ ಎಂದ ಡಿಸಿಎಂ

ರಾಜ್ಯ ರಾಜಕೀಯದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಅವರ ಟ್ವೀಟ್ ಕುತೂಹಲ ಮೂಡಿಸಿದ್ದು, ಬಳಿಕ ಅದನ್ನು ನಿರಾಕರಿಸಿದ್ದಾರೆ. ನಾಯಕತ್ವ ಬದಲಾವಣೆ ವಿಚಾರವಾಗಿ ಸಿಎಂ ಸಿದ್ದರಾಮಯ್ಯ, 'ಹೈಕಮಾಂಡ್ ಏನೇ ಹೇಳಿದರೂ ಪಾಲಿಸುತ್ತೇನೆ' ಎಂದಿದ

27 Nov 2025 2:17 pm
ಸ್ವೀಡನ್‌ನ 'ಸ್ವರ್ಗ' ಬಿಟ್ಟು, ದಿಲ್ಲಿಯ ಮಾಲಿನ್ಯಕ್ಕೆ ವಾಪಸ್!

ಸ್ವೀಡನ್‌ನ 'ಸ್ವರ್ಗ' ಬಿಟ್ಟು, ದಿಲ್ಲಿಯ ಮಾಲಿನ್ಯಕ್ಕೆ ವಾಪಸ್!

27 Nov 2025 2:12 pm
ಅಯೋಧ್ಯೆ ’ಧರ್ಮ ಧ್ವಜಾರೋಹಣದ’ ವೇಳೆ ನಡುಗಿದ ಪ್ರಧಾನಿ ಮೋದಿ ಕೈ : ಅಸಲಿ ಕಾರಣವೇನು?

Dharma Dhwaja Arohana in Ayodhya : ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಪೂರ್ಣವಾದ ಶುಭ ಸಂಕೇತವಾಗಿ ಧರ್ಮ ಧ್ವಜಾರೋಹಣ ಕಾರ್ಯಕ್ರಮ ನಡೆದಿತ್ತು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮೋದಿಯವರ ಕೈ, ಧ್ವಜಾರೋಹಣದ ವೇಳೆ ನಡುಗಿತ್ತು. ಇದಕ್ಕೆ ನಾನಾ ವಿ

27 Nov 2025 2:07 pm
ರೈತರಿಗೆ ಗುಡ್‌ನ್ಯೂಸ್‌: ಬೆಳೆ ಹಾನಿ 1033 ಕೋಟಿ ರೂ. ಸಬ್ಸಿಡಿ ಬಿಡುಗಡೆ ಮಾಡಿದ ಸಿಎಂ; ಪ್ರತಿ ಹೆಕ್ಟೇರ್‌ಗೆ ಎಷ್ಟು ಹಣ?

ರಾಜ್ಯ ಸರ್ಕಾರವು ಪ್ರಸಕ್ತ ಸಾಲಿನ ಮಾನ್ಸೂನ್ ಮಳೆಯಿಂದ ಬೆಳೆ ಹಾನಿಗೊಳಗಾದ 14.24 ಲಕ್ಷ ರೈತರಿಗೆ 1033.60 ಕೋಟಿ ರೂಪಾಯಿಗಳ ಹೆಚ್ಚುವರಿ ಸಬ್ಸಿಡಿ ಪ್ಯಾಕೇಜ್ ಘೋಷಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ವಿಶೇಷ ಯೋಜನೆಯನ್ನು ಗುರ

27 Nov 2025 1:59 pm
ಇನ್ಫೋಸಿಸ್ ಷೇರು ಬೈಬ್ಯಾಕ್‌ಗೆ ಹೂಡಿಕೆದಾರರಿಂದ ಭರ್ಜರಿ ಸ್ಪಂದನೆ, 8 ಪಟ್ಟಿಗೂ ಹೆಚ್ಚು ಬಿಡ್‌ ಸಲ್ಲಿಕೆ

ಐಟಿ ದೈತ್ಯ ಇನ್ಫೋಸಿಸ್ ನಡೆಸಿದ 18,000 ಕೋಟಿ ರೂ. ಮೌಲ್ಯದ ಷೇರು ಮರುಖರೀದಿ ಯೋಜನೆ (ಬೈಬ್ಯಾಕ್) ನಿರೀಕ್ಷೆ ಮೀರಿ ಯಶಸ್ವಿಯಾಗಿದೆ. ಕಂಪನಿ ಖರೀದಿಸಲು ಮುಂದಾಗಿದ್ದ 10 ಕೋಟಿ ಷೇರುಗಳಿಗೆ ಪ್ರತಿಯಾಗಿ, ಷೇರುದಾರರಿಂದ 82.61 ಕೋಟಿ ಷೇರುಗಳಿಗ

27 Nov 2025 1:57 pm
ಮನೆ ದಾರಿ ಹಿಡಿದಿದ್ದ ಸಿರಾಜ್ ಗುವಾಹಟಿಯಲ್ಲಿ ಗಂಟೆಗಟ್ಟಲೆ ಬಾಕಿ; ಏರ್ ಇಂಡಿಯಾ ಲೋಪಕ್ಕೆ ಇನ್ನಿಲ್ಲದ ಕೋಪ

Mohammed Siraj X Post- ಏರ್ ಇಂಡಿಯಾ ಸೇವೆ ಬಗ್ಗೆ ದೂರುಗಳು ಕೇಳಿಬರುತ್ತಿರುವುದು ಹೊಸತಲ್ಲ. ಇದೀಗ ಭಾರತ ತಂಡದ ವೇಗದ ಬೌಲರ್ ಮೊಹಮ್ಮದ್ ಸಿರಾಜ್ ಅವರು ಎಕ್ಸ್ ಪೋಸ್ಟ್ ಮಾಡಿರುವುದು ವೈರಲ್ ಆಗಿದೆ. ಗುವಾಹಟಿಯಿಂದ ಹೈದರಾಬಾದ್ ಗೆ ತೆರಳಬೇಕಿದ

27 Nov 2025 1:46 pm
ಥ್ಯಾಂಕ್ಸ್‌ ಗಿವಿಂಗ್‌ ಹಬ್ಬ: ಲಾಸ್‌ ಏಂಜಲೀಸ್‌ ಹೆದ್ದಾರಿಯಲ್ಲಿ ಫುಲ್‌ ಟ್ರಾಫಿಕ್‌ ಜಾಮ್‌, ಕೆಂಪು-ಹಳದಿ ಬಣ್ಣದಿಂದ ಕಂಗೊಳಿಸುತ್ತಿರುವ ವೈಮಾನಿಕ ದೃಶ್ಯ ವೈರಲ್!!

ಅಮೆರಿಕಾದಲ್ಲಿ ಥ್ಯಾಂಕ್ಸ್‌ ಗಿವಿಂಗ್‌ ಹಬ್ಬದ ರಜೆ ಆರಂಭವಾಗಿದೆ. ಲಾಸ್‌ ಏಂಜಲೀಸ್‌ ನಗರದ ಹೆದ್ದಾರಿಗಳು ವಾಹನಗಳಿಂದ ಕಿಕ್ಕಿರಿದಿವೆ.ಸಂಚಾರ ದಟ್ಟಣೆಯಿಂದಾಗಿ ಲಾಸ್‌ ಏಂಜಲೀಸ್‌ ಹೆದ್ದಾರಿಯಲ್ಲಿ ಕೆಂಪು ಮತ್ತು ಹಳದಿ ಬಣ್ಣ

27 Nov 2025 1:35 pm
ಸಾಲ ಆಧಾರಿತ ಸಹಾಯಧನ ಯೋಜನೆ: ಮನೆ ನಿರ್ಮಾಣಕ್ಕಾಗಿ ಪಿಎಂ ಆವಾಸ್‌ ಯೋಜನೆಯಡಿ 2.67 ಲಕ್ಷದವರೆಗೆ ಸಬ್ಸಿಡಿ ಪಡೆಯುವುದು ಹೇಗೆ?

ನೀವು ಮನೆಕಟ್ಟಲು ಯೋಚಿಸುತ್ತಿದ್ದೀರಾ? ಹಾಗಿದ್ದರೆ ಗೃಹ ಸಾಲಕ್ಕಾಗಿ ಬ್ಯಾಂಕುಗಳನ್ನು ಅಲೆಯ ಬೇಕಿಲ್ಲ. ಅಥವಾ ದುಬಾರಿ ಬಡ್ಡಿದರ ನೀಡಿ ಸಾಲವನ್ನು ಪಡೆಯಬೇಕಿಲ್ಲ. ಸರ್ಕಾರದಿಂದಲೇ ನಿಮಗೆ ಸಾಲ ಸೌಲಭ್ಯ ಲಭ್ಯವಾಗಲಿದೆ. ಹೌದು ಈ ಯೋ

27 Nov 2025 12:52 pm
Iron Deficiency: ಅಕ್ಕಿ ತಿನ್ನೋ ಅಭ್ಯಾಸವಿದ್ರೆ ಕಬ್ಬಿಣಾಂಶದ ಕೊರತೆಯಿರಬಹುದು! |Dr Akshata Nayak

Iron Deficiency: ಅಕ್ಕಿ ತಿನ್ನೋ ಅಭ್ಯಾಸವಿದ್ರೆ ಕಬ್ಬಿಣಾಂಶದ ಕೊರತೆಯಿರಬಹುದು! |Dr Akshata Nayak

27 Nov 2025 12:45 pm
ಕಾವೇರಿಯಲ್ಲಿ ಕಾವೇರಿದ ಸಿದ್ದು ಆಪ್ತರ ಮೀಟಿಂಗ್! ಸಿಎಂ ಬೆನ್ನಿಗೆ ನಿಂತ ಅಹಿಂದ ಬಣ

ರಾಜ್ಯದಲ್ಲಿ ಮುಖ್ಯಮಂತ್ರಿ ಸ್ಥಾನಕ್ಕಾಗಿ ತೀವ್ರ ಪೈಪೋಟಿ ನಡೆದಿದೆ. ಸಿದ್ದರಾಮಯ್ಯ ಬಣ ಅಹಿಂದ ನಾಯಕರ ಬೆಂಬಲ ಪಡೆದಿದ್ದರೆ, ಡಿಕೆ ಶಿವಕುಮಾರ್ ಬಣ ಒಕ್ಕಲಿಗ ಕಾರ್ಡ್ ಪ್ರಯೋಗಿಸುತ್ತಿದೆ. ದೆಹಲಿಯಲ್ಲಿ ಹೈಕಮಾಂಡ್ ಸಭೆ ಇರುವ ಹಿ

27 Nov 2025 12:28 pm
ಮುಂಬೈ ಮತದಾರರ ಪಟ್ಟಿಯಲ್ಲಿ 11 ಲಕ್ಷಕ್ಕೂ ಹೆಚ್ಚು ನಕಲಿ ನಮೂದುಗಳು ಪತ್ತೆ

ಮುಂಬೈ ಮತದಾರರ ಪಟ್ಟಿಯಲ್ಲಿ 11 ಲಕ್ಷಕ್ಕೂ ಹೆಚ್ಚು ನಕಲಿ ನಮೂದುಗಳು ಪತ್ತೆಯಾಗಿದ್ದು, ವಿರೋಧ ಪಕ್ಷಗಳು ಪ್ರತಿಭಟನೆಗೆ ಸಿದ್ಧತೆ ನಡೆಸಿವೆ. ಚುನಾವಣಾ ಆಯೋಗವು ದೋಷಗಳನ್ನು ಸರಿಪಡಿಸಲು ಮನೆ ಮನೆಗೆ ಭೇಟಿ ನೀಡುವ ಕಾರ್ಯವನ್ನು ಪ್

27 Nov 2025 12:19 pm
ಇಂಡೋನೇಷ್ಯಾದಲ್ಲಿ 6.3 ತೀವ್ರತೆಯ ಪ್ರಬಲ ಭೂಕಂಪ ; ನೂರಾರು ಮನೆಗಳು ಧ್ವಂಸ, ಸುನಾಮಿ ಸಾಧ್ಯತೆ ಇಲ್ಲ ಎಂದ ಹವಾಮಾನ ಇಲಾಖೆ

ಇಂಡೋನೇಷ್ಯಾದ ಸುಮಾತ್ರಾ ದ್ವೀಪದ ಬೆಂಗ್ಕುಲುದಲ್ಲಿ 6.3 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದ್ದು, ನೂರಾರು ಮನೆಗಳು ಹಾನಿಗೊಳಗಾಗಿವೆ. ಯಾವುದೇ ಪ್ರಾಣಹಾನಿ ವರದಿಯಾಗಿಲ್ಲ, ಆದರೆ ಗಾಯಾಳುಗಳಿದ್ದು, ಜನರನ್ನು ಸುರಕ್ಷಿತ ಸ್ಥಳಗಳಿ

27 Nov 2025 12:02 pm
ಅಬ್ಬಬ್ಬಾ ಹರಿಣಗಳೆದುರು ಎಡವಿದ ಟೀಂ ಇಂಡಿಯಾಗೆ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಹಾದಿ ಇಷ್ಟೊಂದು ಕಠಿಣವೇ?

World Test Championship 2025- 27 Cycle- ದಕ್ಷಿಣ ಆಫ್ರಿಕಾ ವಿರುದ್ಧ ತವರಿನ ಟೆಸ್ಟ್ ಸರಣಿಯಲ್ಲಿ 2-0 ಮುಖಭಂಗ ಅನುಭವಿಸಿರುವ ಭಾರತ ತಂಡಕ್ಕೆ ಇದೀಗ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಹಾದಿ ಕಠಿಣವಾಗಿದೆ.ಈ ಟೂರ್ನಿಯಲ್ಲಿ ಪರಾಭವಗೊಂಡ WTC ಶ್ರೇಯಾಂಕ

27 Nov 2025 11:50 am
'ಕೊಟ್ಟ ಮಾತನ್ನು ಉಳಿಸಿಕೊಳ್ಳುವುದೇ ಅತಿ ದೊಡ್ಡ ಶಕ್ತಿ' - ಸಿದ್ದರಾಮಯ್ಯಗೆ ಪರೋಕ್ಷವಾಗಿ ಟಾಂಗ್‌ ನೀಡಿದ್ರಾ ಡಿಕೆಶಿ?

ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಅಧಿಕಾರ ಹಸ್ತಾಂತರದ ಮಾತುಗಳು ಕೇಳಿಬರುತ್ತಿರುವ ಹೊತ್ತಿನಲ್ಲೇ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ 'ವರ್ಡ್ ಪವರ್ ಈಸ್ ವರ್ಲ್ಡ್ ಪವರ್' (ಮಾತಿನ ಶಕ್ತಿಯೇ ವಿಶ್ವದ ಶಕ್ತಿ) ಎಂಬ ಹೇಳಿಕೆ ರ

27 Nov 2025 11:25 am
ಡಾ ಸೌಂದರ್ಯ ಜಗದೀಶ್ ಹೊಸ ಮನೆ ಹೇಗಿದೆ ನೋಡಿ…

ಡಾ ಸೌಂದರ್ಯ ಜಗದೀಶ್ ಹೊಸ ಮನೆ ಹೇಗಿದೆ ನೋಡಿ…

27 Nov 2025 11:01 am
14 ತಿಂಗಳ ವನವಾಸ ಅಂತ್ಯ: ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ಏರಿದ ನಿಫ್ಟಿ, ಹೂಡಿಕೆದಾರರಲ್ಲಿ ಮನೆಮಾಡಿದ ಸಂಭ್ರಮ

ಸುಮಾರು 14 ತಿಂಗಳುಗಳು ಮತ್ತು 289 ವಹಿವಾಟು ಅವಧಿಗಳ ಸುದೀರ್ಘ ಕಾಯುವಿಕೆಯ ನಂತರ, ನಿಫ್ಟಿ ಸೂಚ್ಯಂಕವು ತನ್ನ ಹಳೆಯ ದಾಖಲೆಯನ್ನು ಮುರಿದು ಹೊಸ ಸಾರ್ವಕಾಲಿಕ ಎತ್ತರಕ್ಕೆ ಏರಿದೆ. ಅಮೆರಿಕದ ಫೆಡರಲ್ ರಿಸರ್ವ್ ಮತ್ತು ಭಾರತದ ಆರ್‌ಬಿಐ

27 Nov 2025 10:45 am
ಅಪ್ಪಳಿಸಲಿದೆ ದಿತ್ವಾ ಚಂಡಮಾರುತ, ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ; ತ.ನಾಡು , ಆಂಧ್ರದಲ್ಲಿ ಹೈ ಅಲರ್ಟ್, ಭಾರಿ ಮಳೆ ಸಾಧ್ಯತೆ!

ದಕ್ಷಿಣ ಪಶ್ಚಿಮ ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ತಗ್ಗಿದ ವಾಯುಭಾರ ಕುಸಿತವು 'ದಿತ್ವಾ' ಚಂಡಮಾರುತವಾಗಿ ರೂಪುಗೊಳ್ಳುವ ಸಾಧ್ಯತೆಯಿದೆ. ಇದು ಉತ್ತರ ತಮಿಳುನಾಡು, ಪುದುಚೇರಿ ಮತ್ತು ದಕ್ಷಿಣ ಆಂಧ್ರಪ್ರದೇಶದ ಕರಾವಳಿಯತ್ತ ಸಾಗ

27 Nov 2025 10:38 am
ರೋಹಿತ್ ಶರ್ಮಾಗೆ ಡಬಲ್ ಖುಷಿ; ಐಸಿಸಿ ODI ರ‍್ಯಾಂಕಿಂಗ್ ನಲ್ಲಿ ಹಿಟ್ ಮ್ಯಾನ್ ಗೆ ಮತ್ತೆ ನಂಬರ್ 1 ಪಟ್ಟ

ICC Mens ODI Rankings- ಭಾರತ ತಂಡದ ಮಾಜಿ ನಾಯಕ ರೋಹಿತ್ ಶರ್ಮಾ ಇದೀಗ ಐಸಿಸಿ ಏಕದಿನ ಬ್ಯಾಟಿಂಗ್ ರ್‍ಯಾಂಕಿಂಗ್‌ನಲ್ಲಿ ಮತ್ತೆ ಅಗ್ರಸ್ಥಾನಕ್ಕೇರಿದ್ದಾರೆ. ರೋಹಿತ್ ಇತ್ತೀಚೆಗೆ 2026ರ ಟಿ20 ವಿಶ್ವಕಪ್ ರಾಯಭಾರಿಯಾಗಿ ಆಯ್ಕೆಯಾದ ಬೆನ್ನಲ್ಲೇ ಈ ಸ

27 Nov 2025 10:10 am
Gold Rate Fall: ಚಿನ್ನದ ಬೆಲೆಯಲ್ಲಿ ಕುಸಿತ: ದಾಖಲೆ ಬೆಲೆ ಏರಿಕೆಗೆ ಬ್ರೇಕ್, ಬೆಳ್ಳಿ ಬೆಲೆ ಗಗನಮುಖಿ

ಬೆಂಗಳೂರಿನಲ್ಲಿ ಚಿನ್ನದ ಬೆಲೆಯಲ್ಲಿ ಇಂದು ಇಳಿಕೆ ಕಂಡುಬಂದಿದೆ. 24 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 160 ರೂ. ಕಡಿಮೆಯಾಗಿದ್ದು, 22 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 150 ರೂ. ಇಳಿಕೆಯಾಗಿದೆ. ಆದರೆ, ಬೆಳ್ಳಿ ಬೆಲೆಯಲ್ಲಿ 4 ರೂ. ಏರಿ

27 Nov 2025 10:10 am
ಗಿಲ್ಲಿ ವಿರುದ್ಧ ಮತ್ತೆ ರೊಚ್ಚಿಗೆದ್ದ ಉಗ್ರಂ ಮಂಜು

ಗಿಲ್ಲಿ ವಿರುದ್ಧ ಮತ್ತೆ ರೊಚ್ಚಿಗೆದ್ದ ಉಗ್ರಂ ಮಂಜು

27 Nov 2025 9:51 am
CM Change in Karnataka : ಆದಿಚುಂಚನಗಿರಿ Vs ಕಾಗಿನಲೆ ಮಠದ ಸ್ವಾಮೀಜಿಗಳು - ಆಗಿದ್ದೇನು?

Karnataka CM Change : ಕರ್ನಾಟಕ ಕಾಂಗ್ರೆಸ್ಸಿನಲ್ಲಿ ತಲ್ಲಣಕ್ಕೆ ಕಾರಣವಾಗಿರುವ ಮುಖ್ಯಮಂತ್ರಿ ಬದಲಾವಣೆ ವಿಚಾರ, ಬರೀ ಪಾರ್ಟಿಯೊಳಗೆ ಮಾತ್ರವಲ್ಲ, ನಾಡಿನ ಪೀಠಾಧಿಪತಿಗಳಲ್ಲೂ ವಿಭಿನ್ನ ನಿಲುವನ್ನು ತಾಳುವುದಕ್ಕೆ ಕಾರಣವಾಗಿದೆ. ನಿರ್ಮಲಾ

27 Nov 2025 9:46 am
ಕಾಂಗ್ರೆಸ್ ಪಾಳಯದಲ್ಲಿ ಡಿನ್ನರ್, ಲಂಚ್ ಮೀಟಿಂಗ್ ಅಬ್ಬರ: ಗೊಂದಲ, ಗದ್ದಲದ ನಡುವೆ ಕಾಣದ ಸುರ್ಜೇವಾಲ!

ರಾಜ್ಯ ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ಸ್ಥಾನಕ್ಕಾಗಿ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಹಾಗೂ ಅವರ ಬಣಗಳ ನಡುವಿನ ಜಟಾಪಟಿ ತೀವ್ರಗೊಂಡಿದೆ. ನಾಯಕರ ಬೆಂಬಲಿಗರು ಊಟದ ನೆಪದಲ್ಲಿ ಸಭೆ ನಡೆಸಿ ಶಕ್ತಿ ಪ್ರದರ್ಶನ ಮಾಡುತ್ತ

27 Nov 2025 9:41 am
ಬಿಹಾರದಲ್ಲಿ ರಾಜಕೀಯ ಬಿರುಗಾಳಿ: ಲಾಲು ಕುಟುಂಬಕ್ಕೆ ಸರ್ಕಾರದಿಂದ ನೋಟಿಸ್, ಆರ್ಜೆಡಿ ತಿರುಗೇಟು

ಬಿಹಾರದಲ್ಲಿ ಬದಲಾದ ರಾಜಕೀಯ ಪರಿಸ್ಥಿತಿಯಿಂದ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್ ಕುಟುಂಬವು ಅಕ್ರಮವಾಗಿ ವಾಸಿಸುತ್ತಿದ್ದ ಎರಡು ಸರ್ಕಾರಿ ಬಂಗಲೆಗಳನ್ನು ಖಾಲಿ ಮಾಡುವಂತೆ ಸರ್ಕಾರ ಆದೇಶಿಸಿದೆ. ಆರ್ಜೆಡಿ ಪಕ್ಷವು ಇದ

27 Nov 2025 9:26 am
ಹಾಸ್ಟೆಲ್‌ ಆವರಣದಲ್ಲೇ ಬಾಲಕಿಗೆ ಹೆರಿಗೆ: ಆರೋಪಿ ಸೆರೆ, ಮೂವರ ಅಮಾನತು, ವೈದ್ಯಾಧಿಕಾರಿಗಳ ವಿರುದ್ಧವೂ ಕೇಸ್‌

10ನೇ ತರಗತಿ ವಿದ್ಯಾರ್ಥಿನಿಯೊಬ್ಬರು ಮಗುವಿಗೆ ಜನ್ಮ ನೀಡಿದ್ದಾರೆ. ಹಾಸ್ಟೆಲ್ ಸಿಬ್ಬಂದಿಗಳ ನಿರ್ಲಕ್ಷ್ಯದ ಹಿನ್ನೆಲೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಿಲಯ ಮೇಲ್ವಿಚಾರಕಿ, ಇಬ್ಬರು ಅಡುಗೆ ಸಹಾಯಕರು ಹಾಗೂ ವೈದ್ಯಾಧಿಕಾರಿಗಳ

27 Nov 2025 9:09 am
ನೈಜಿರಿಯಾದಲ್ಲಿ ರಾಷ್ಟ್ರವ್ಯಾಪಿ ಭದ್ರತಾ ತುರ್ತು ಪರಿಸ್ಥಿತಿ ಘೋಷಣೆ; ದೇಶದಲ್ಲಿ ಸಾಮೂಹಿಕ ಅಪಹರಣ ಹೆಚ್ಚಳ, 1 ವರ್ಷದಲ್ಲಿ 4 ಸಾವಿರಕ್ಕೂ ಅಧಿಕ ಜನರ ಅಪಹರಣ!

ನೈಜಿರಿಯಾದಲ್ಲಿ ಹೆಚ್ಚುತ್ತಿರುವ ಅಪಹರಣ ಪ್ರಕರಣಗಳಿಂದಾಗಿ ಅಧ್ಯಕ್ಷ ಬೋಲಾ ಟಿನುಬು ದೇಶಾದ್ಯಂತ ಭದ್ರತಾ ತುರ್ತು ಪರಿಸ್ಥಿತಿಯನ್ನು ಘೋಷಿಸಿದ್ದಾರೆ. ಇತ್ತೀಚೆಗೆ ನೂರಾರು ಜನರನ್ನು ಅಪಹರಿಸಲಾಗಿದ್ದು, ಸಶಸ್ತ್ರ ಪಡೆಗಳಿಗೆ

27 Nov 2025 8:59 am
ರಾಯಚೂರು ಮನೆಗಳಲ್ಲಿ ಭೂ ಕುಸಿತ! ಯದ್ದಲದೊಡ್ಡಿ ಗ್ರಾಮಸ್ಥರಲ್ಲಿ ಆತಂಕ

ಸಿಂಧನೂರು ತಾಲೂಕಿನ ಯದ್ದಲದೊಡ್ಡಿ ಗ್ರಾಮದಲ್ಲಿ 4 ಮನೆಗಳಲ್ಲಿ ದಿಢೀರ್‌ ಭೂ ಕುಸಿತ ಸಂಭವಿಸಿ ಆತಂಕ ಮೂಡಿಸಿದೆ. ತಿಂಗಳ ಅವಧಿಯಲ್ಲಿ ನಾಲ್ಕು ಮನೆಗಳಲ್ಲಿ ನೆಲಹಾಸು ಕುಸಿದು ದೊಡ್ಡ ಗುಂಡಿಗಳು ಬಿದ್ದಿದ್ದು, ಒಬ್ಬ ಮಹಿಳೆ ಅದೃಷ್ಟ

27 Nov 2025 8:54 am
ಕೋಝಿಕ್ಕೋಡ್‌ನಿಂದ ಕಾಸರಗೋಡಿಗೆ ಸಂಜೆಯಾದರೆ ರೈಲು ಪ್ರಯಾಣ ಸಂಕಷ್ಟ!

ಕೋಝಿಕ್ಕೋಡ್‌ನಿಂದ ಕಾಸರಗೋಡಿಗೆ ಸಂಜೆ ರೈಲು ಪ್ರಯಾಣಕ್ಕೆ ಆರು ಗಂಟೆ ಕಾಯಬೇಕಾದ ಪರಿಸ್ಥಿತಿ ಇದೆ. ವಂದೇ ಭಾರತ್‌ ರೈಲು ಜನಸಾಮಾನ್ಯರಿಗೆ ದುಬಾರಿಯಾಗಿದ್ದು, ಸಾಮಾನ್ಯ ರೈಲುಗಳ ಕೊರತೆ ಪ್ರಯಾಣಿಕರನ್ನು ಹೈರಾಣಾಗಿಸಿದೆ. ಮಂಗಳೂ

27 Nov 2025 8:37 am
ಚೇರ್ ಖಾಲಿ ಇದ್ರೂ ಕೂತ್ಕೊಳ್ತಾ ಇಲ್ಲ, ಇವರಿಗೆ ಕುರ್ಚಿಯ ವ್ಯಾಲ್ಯೂನೇ ಗೊತ್ತಿಲ್ಲ : ಡಿಕೆ ಶಿವಕುಮಾರ್

DCM DK Shivakumar : ಪಕ್ಷ ಇದ್ದರೆ ಸರ್ಕಾರ, ಪಕ್ಷವೇ ಇಲ್ಲದಿದ್ದರೆ, ಸರ್ಕಾರ ಇಲ್ಲ. ಕಾರ್ಯಕರ್ತರು ಬಲಿಷ್ಠವಾಗಿದ್ದರೆ ನಾವು ಬಲಿಷ್ಠವಾಗಿರುತ್ತೇವೆ. ಇಲ್ಲಿ ಇಷ್ಟೊಂದು ಕುರ್ಚಿಗಳು ಖಾಲಿ ಇವೆ, ಆದರೂ ಕೆಲವರು ನಿಂತುಕೊಂಡೇ ಇದ್ದಾರೆ, ಇವರಿ

27 Nov 2025 8:24 am
ಮಂಗಳೂರು ವಿಮಾನ ನಿಲ್ದಾಣದ ಬಿಗಿ ಭದ್ರತೆ ಹೇಗಿದೆ ಗೊತ್ತಾ?

ಮಂಗಳೂರು ವಿಮಾನ ನಿಲ್ದಾಣವು ಭಯೋತ್ಪಾದಕ ದಾಳಿಯ ಭೀತಿ ಎದುರಿಸುತ್ತಿದ್ದು, ಕರಾವಳಿಯ ಪ್ರಮುಖ ಸಂಪರ್ಕ ತಾಣವಾಗಿದೆ. 2020ರಲ್ಲಿ ನಡೆದ ಸ್ಫೋಟಕ ಪ್ರಕರಣದ ಹಿನ್ನೆಲೆಯಲ್ಲಿ, ಸಿಐಎಸ್‌ಎಫ್‌ ಸುಧಾರಿತ ತಂತ್ರಜ್ಞಾನ ಮತ್ತು ವಿಶೇಷ ಉಪ

27 Nov 2025 8:22 am
ಆಧಾರ್ ಕೇವಲ ಸೌಲಭ್ಯಗಳಿಗಾಗಿ ಹೊರತು ಮತದಾನದ ಹಕ್ಕಿಗೆ ಅಲ್ಲ: ಎಸ್‌ಐಆರ್ ವಿವಾದದ ಬಗ್ಗೆ ಸುಪ್ರೀಂ ಸ್ಪಷ್ಟನೆ

ಚುನಾವಣಾ ಪಟ್ಟಿಗಳ ಪರಿಷ್ಕರಣೆ ವೇಳೆ ಆಧಾರ್ ಹೊಂದಿರುವ ಅಕ್ರಮ ವಲಸಿಗರಿಗೆ ಮತದಾನದ ಹಕ್ಕನ್ನು ನೀಡಬೇಕೇ ಎಂದು ಸುಪ್ರೀಂ ಕೋರ್ಟ್ ಮಹತ್ವದ ಪ್ರಶ್ನೆ ಎತ್ತಿದೆ. ಆಧಾರ್ ಕೇವಲ ಸೌಲಭ್ಯಗಳಿಗಾಗಿ ಹೊರತು ಮತದಾನದ ಹಕ್ಕಿಗೆ ಅಲ್ಲ ಎಂ

27 Nov 2025 8:18 am
ರಾಜ್ಯದಲ್ಲಿ ಲಿಂಗಾನುಪಾತ ಭಾರೀ ಕುಸಿತ, 'ಭ್ರೂಣ ಹತ್ಯೆ' ನಡುವೆ ಮಂಡ್ಯದಲ್ಲಿ 900ಕ್ಕಿಂತ ಕೆಳಕ್ಕೆ ಇಳಿಕೆ

ರಾಜ್ಯದಲ್ಲಿ ಲಿಂಗಾನುಪಾತ ದಿನದಿಂದ ದಿನಕ್ಕೆ ಕುಸಿಯುತ್ತಿರುವುದು ಕಳವಳಕಾರಿಯಾಗಿದೆ. 2011-13ರಲ್ಲಿ 958ರಷ್ಟಿದ್ದ ಲಿಂಗಾನುಪಾತ 2020ರ ವೇಳೆಗೆ 916ಕ್ಕೆ ಇಳಿದಿದೆ. ಮಂಡ್ಯ, ಬಾಗಲಕೋಟೆ, ಬೀದರ್, ಚಿಕ್ಕಬಳ್ಳಾಪುರ ಮತ್ತು ಕಲಬುರಗಿ ಜಿಲ್ಲ

27 Nov 2025 8:09 am
ಅಮೆರಿಕದ ವೈಟ್‌ ಹೌಸ್‌ ಬಳಿ ಇಬ್ಬರು ಯೋಧರ ಮೇಲೆ ಗುಂಡಿನ ದಾಳಿ: ಅಂತರಾಷ್ಟ್ರೀಯ ಭಯೋತ್ಪಾದನೆಯ ಶಂಕೆ, ಆರೋಪಿ ಬಂಧನ

ಅಮೆರಿಕ ವೈಟ್‌ಹೌಸ್ ಪಕ್ಕದಲ್ಲೇ ರಾಷ್ಟ್ರೀಯ ರಕ್ಷಣಾ ಪಡೆ ಯೋಧರ ಮೇಲೆ ಗುಂಡಿನ ದಾಳಿ ನಡೆದಿದೆ. ಇಬ್ಬರು ಯೋಧರು ಗಂಭೀರ ಗಾಯಗೊಂಡಿದ್ದಾರೆ. ದಾಳಿ ನಡೆಸಿದ ಶಂಕಿತನನ್ನು 29 ವರ್ಷದ ಅಫ್ಘನ್ ಪ್ರಜೆ ರಹಮಾನುಲ್ಲಾ ಲಕನ್ವಾಲ್ ಎಂದು ಗು

27 Nov 2025 7:34 am
ಬೆಂಗಳೂರಲ್ಲಿ ಹೊಸ ಮೆನುಗೆ ಕಾದಿರುವ ಇಂದಿರಾ ಕ್ಯಾಂಟೀನ್: ಗ್ರಾಹಕರ ಸಂಖ್ಯೆಯಲ್ಲೂ ಭಾರಿ ಇಳಿಮುಖ

ಬಡವರ ಹಸಿವು ನೀಗಿಸುವ ಇಂದಿರಾ ಕ್ಯಾಂಟೀನ್‌ಗಳು ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸುತ್ತಿಲ್ಲ. ಮೊಬೈಲ್ ಕ್ಯಾಂಟೀನ್‌ಗಳು ಸ್ಥಗಿತಗೊಂಡಿವೆ. ಹೊಸ ಮೆನು, ಗುತ್ತಿಗೆದಾರರ ಬದಲಾವಣೆಯಾದರೂ ಆಹಾರದ ಗುಣಮಟ್ಟದಲ್ಲಿ ಸುಧಾರಣೆ

27 Nov 2025 6:48 am
ಹಾಂಗ್‌ಕಾಂಗ್‌ನಲ್ಲಿ 7 ಗಗನಚುಂಬಿ ಕಟ್ಟಡಗಳು ಬೆಂಕಿಗಾಹುತಿ, 44 ಸಾವು, ನೂರಾರು ಮಂದಿ ನಾಪತ್ತೆ

ಹಾಂಗ್‌ಕಾಂಗ್‌ನ ಉತ್ತರದ ಜಿಲ್ಲೆಯಾದ ತೈ ಪೊದಲ್ಲಿರುವ ಬಹುಮಹಡಿ ವಸತಿ ಸಮುಚ್ಚಯಗಳಲ್ಲಿ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ ಸಾವನ್ನಪ್ಪಿದವರ ಸಂಖ್ಯೆ 44ಕ್ಕೆ ಏರಿಕೆಯಾಗಿದೆ. ಕಟ್ಟಡದ ದುರಸ್ತಿಗಾಗಿ ಅಳವಡಿಸಲಾಗಿದ್ದ ಬಿದಿರ

27 Nov 2025 6:17 am