ಹಾಸ್ಯನಟ ಸಮಯ್ ರೈನಾ ಅವರ 'ಇಂಡಿಯಾಸ್ ಗಾಟ್ ಲ್ಯಾಟೆಂಟ್' ಯೂಟ್ಯೂಬ್ ಶೋ ವೇಳೆ ಪೋಷಕರ ಲೈಂಗಿಕತೆಯ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದ ಯೂಟ್ಯೂಬರ್ ರಣವೀರ್ ಅಲ್ಲಾಬಾಡಿಯಾಗೆ ನೀಡಿದ್ದ ಮಧ್ಯಂತರ ರಕ್ಷಣೆಯನ್ನು ಸುಪ್ರೀಂ ಕೋರ
ಕೆದಕಿದರೆ ಪ್ರತಿಯೊಬ್ಬರ ಬದುಕಿನಲ್ಲೂ ಒಂದೊಂದು ಕತೆಯಿರುತ್ತದೆ. ಒಬ್ಬರ ಬದುಕಿನ ಕತೆ ಮತ್ತೊಬ್ಬರಿಗೆ ಸ್ಪೂರ್ತಿಯೂ ಆಗುತ್ತದೆ. ಇದೀಗ ಸನ್ ರೈಸರ್ಸ್ ಹೈದರಾಬಾದ್ ತಂಡದ ಯುವ ಬ್ಯಾಟರ್ ಅನಿಕೇತ್ ವರ್ಮಾ ಅವರ ಬಗ್ಗೆ ಕ್ರಿಕೆಟ್ ಜ
ಮಾಗಡಿ ಗ್ರಾಮಾಂತರದ ತಿಪ್ಪಸಂದ್ರ ಪರೀಕ್ಷಾ ಕೇಂದ್ರದಲ್ಲಿ ಪ್ರತಿ ವರ್ಷ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯಲು ಬರುವ ವಿದ್ಯಾರ್ಥಿಗಳಿಗೆ ಉಚಿತ ಊಟದ ವ್ಯವಸ್ಥೆ ಮಾಡಲಾಗುತ್ತದೆ. ದೂರದೂರುಗಳಿಂದ ಪರೀಕ್ಷೆ ಬರೆಯಲು ಬರುವ ವಿದ್ಯಾ
HD Kumaraswamy Land Encroachment Case : ಬಿಡದಿಯ ಕೇತಗಾನಹಳ್ಳಿ ಬಳಿಯ ಭೂಮಿ ಒತ್ತುವರಿ ಕೇಸ್ಗೆ ಸಂಬಂಧಿಸಿದಂತೆ ಎಚ್ಡಿ ಕುಮಾರಸ್ವಾಮಿ ವಿರುದ್ಧ ಬಲವಂತದ ಕ್ರಮ ಬೇಡ ಎಂದು ಹೈಕೋರ್ಟ್ ಈ ಹಿಂದೆ ಆದೇಶ ನೀಡಿತ್ತು. ಸದ್ಯ ಆ ಆದೇಶವನ್ನು ಮುಂದುವರೆದಿದ
ಭದ್ರಾ ಜಲಾಶಯದಿಂದ ಮಂಗಳವಾರ ಸಂಜೆ ನೀರು ಬಿಡುಗಡೆ ಮಾಡಲಾಗಿದೆ. ಈ ಹಿನ್ನೆಲೆ 3 ದಿನ ನದಿ ಪಾತ್ರದಲ್ಲಿ ನಿಷೇಧ ವಿಧಿಸಲಾಗಿದೆ. ಜತೆಗೆ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ನದಿ ಪಾತ್ರದ ಜನರಿಗೆ ಸೂಚನೆ ನೀಡಲಾಗಿದೆ. ಕುಡಿಯುವ ಹಾಗೂ
ಯುಗಾದಿ 2025ರ ನಂತರ ಹೊಸತೊಡಕು ಅಂಗವಾಗಿ ಬೆಂಗಳೂರಿನಲ್ಲಿ ಏ. 1ರಂದು ಮಾಂಸದ ಮಾರಾಟ ಭರ್ಜರಿಯಾಗಿತ್ತು. ಬೆಂಗಳೂರಿನ ಹಲವಾರು ಮಟನ್ ಸ್ಟಾಲ್ ಗಳ ಮುಂದೆ ಬೆಳಗಿನಜಾವದಿಂದಲೇ ಜನರು ಬಂದು ಮಾಂಸ ಖರೀದಿಗೆ ತೊಡಗಿದ್ದರು. ಅತ್ಯಂತ ಖ್ಯಾತಿ
CM Siddaramaiah Image By Using AI : AI ಪ್ರಾಂಪ್ಟ್: ಕರ್ನಾಟಕದ ಮುಖ್ಯಮಂತ್ರಿಯವರ ಚಿತ್ರ ಮತ್ತು ಕರ್ನಾಟಕಕ್ಕೆ ಅವರ ಕೊಡುಗೆಗಳು ಎನ್ನುವ ಒಕ್ಕಣೆಯನ್ನು ಹಾಕಿಕೊಂಡು, ಬಿಜೆಪಿಯ ಐಟಿ ಸೆಲ್ ಟ್ವೀಟ್ ಒಂದನ್ನು ಮಾಡಿದೆ. ಇದಕ್ಕೆ, ಪ್ರಧಾನಮಂತ್ರಿ ನರೇಂದ
Bengaluru Mysore Expressway Toll Hike : ದೇಶದಾದ್ಯಂತ ಟೋಲ್ ದರ ಏರಿಕೆಯಾಗಿದೆ. ಬೆಂಗಳೂರು - ಮೈಸೂರು ಎಕ್ಸ್ಪ್ರೆಸ್ ವೇ ಟೋಲ್ ದರವೂ ದುಬಾರಿಯಾಗಿದೆ. ಕಾರು, ಬಸ್, ಲಾರಿಗಳಿಗೆ ಹೊಸ ದರ ಎಷ್ಟಿದೆ? ಮಾಸಿಕ ಪಾಸ್ ದರ ಎಷ್ಟು? ಈ ಬಗ್ಗೆ ವಿವರ ಇಲ್ಲಿದೆ.
ದೇವಾಲಯವೊಂದಕ್ಕೆ ಭೇಟಿ ನೀಡಿ ಕಾನ್ಸ್ಟೇಬಲ್ ಪತ್ನಿ ಜ್ಯೋತಿ ತನ್ನ ಅತ್ತಿಗೆ ಪೂಜಾ ಸಹಾಯದಿಂದ ಡ್ಯಾನ್ಸ್ ರೀಲ್ ಚಿತ್ರೀಕರಿಸಿದರು. ಸಿಗ್ನಲ್ನಲ್ಲಿ ಎರಡೂ ಬದಿಗಳಲ್ಲಿ ವಾಹನಗಳು ನಿಂತಿದ್ದರೂ ಕ್ಯಾರೆ ಎನ್ನದೆ ಜ್ಯೋತಿ ನೃತ
Anant Ambani Walk To Dwarka : ಮುಕೇಶ್ ಅಂಬಾನಿಯವರ ಮಗ ಅನಂತ್ ಅಂಬಾನಿ ತಮ್ಮ 30ನೇ ಹುಟ್ಟುಹಬ್ಬಕ್ಕೆ ಜಾಮ್ನಗರದಿಂದ ದ್ವಾರಕಾವರೆಗೆ ಕಾಲ್ನಡಿಗೆಯಲ್ಲಿ ಹೋಗುತ್ತಿದ್ದಾರೆ. ಹಾದಿ ಮಧ್ಯೆ ಕೋಳಿಗಳ ಹಿಂಡನ್ನು ರಕ್ಷಣೆ ಮಾಡಿದ್ದು, ಈ ಬಗ್ಗೆ ವಿಡಿಯ
Rajasthan Royals And Rahul Dravid - ರಾಹುಲ್ ದ್ರಾವಿಡ್ ಅವರು ವ್ಹೀಲ್ ಚೇರ್ ನಲ್ಲಿ ರಾಜಸ್ಥಾನ ತಂಡದ ಕೋಚಿಂಗ್ ಕಾರ್ಯ ನಿರ್ವಹಿಸುತ್ತಿದ್ದ ಫೋಟೋ, ವಿಡಿಯೋಗಳೆಲ್ಲಾ ವೈರಲ್ ಆದಾಗ ಅವರ ಕ್ರಿಕೆಟ್ ಬದ್ಧತೆಯ ಬಗ್ಗೆ ಅನೇಕ ಹೊಗಳಿಕೆಗಳು ಕೇಳಿ ಬಂದವು. ರ
ಏ. 1ರ ಸಂಜೆಯಿಂದ ಮೂರು ದಿನಗಳವರೆಗೆ ಕರ್ನಾಟಕದ ನಾನಾ ಜಿಲ್ಲೆಗಳಲ್ಲಿ ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಏ. 1ರಂದು ಸಂಜೆಯಿಂದ ರಾತ್ರಿಯೊಳಗೆ ಬೆಳಗಾವಿ ಜಿಲ್ಲೆಯಲ್ಲಿ ವ್ಯಾಪಕ ಮಳೆಯಾಗಲಿದೆ ಎಂದು ಹೇಳಿದೆ. ಏ. 1ರಿಂದ 3ರವ
ಬೆಂಗಳೂರು ನಗರಕ್ಕೆ ಹೊಂದಿಕೊಂಡಿರುವ ಹೊಸಕೋಟೆ ತಾಲೂಕಿನ ಕೆಲ ಭಾಗಗಳಲ್ಲಿ ಬಸ್ ಸೌಲಭ್ಯವಿಲ್ಲದೆ ವಿದ್ಯಾರ್ಥಿಗಳು ರಸ್ತೆಯಲ್ಲಿ ನಿಂತು ಸಿಕ್ಕ ಸಿಕ್ಕ ವಾಹನಗಳಿಗೆ ಅಡ್ಡಗಟ್ಟಿ ಶಾಲಾ ಕಾಲೇಜುಗಳಿಗೆ ತೆರಳುವ ಪರಿಸ್ಥಿತಿ ಇದೆ
ಮಾರ್ಚ್ ತಿಂಗಳಿನಲ್ಲಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಸಂಗ್ರಹವು ಶೇಕಡಾ 10ರಷ್ಟು ಏರಿಕೆ ಕಂಡು 1.96 ಲಕ್ಷ ಕೋಟಿ ರೂ.ಗಳಿಗೆ ತಲುಪಿದೆ. ನಾಲ್ಕನೇ ತ್ರೈಮಾಸಿಕದಲ್ಲಿ ಭಾರತದ ಆರ್ಥಿಕತೆಯ ಉತ್ತಮ ಪ್ರದರ್ಶನ ತೋರಿರುವ ಕಾರಣ ಈ
ಕಳೆದ ವರ್ಷ ನಗರದಲ್ಲಿರುವ ಕೆರೆಗಳ ಒತ್ತುವರಿ ತೆರವಿಗೆ ಬಿಬಿಎಂಪಿ ಕಳೆದ ವರ್ಷ ಗಡುವು ನೀಡಿತ್ತು. ನವೆಂಬರ್ 25 ರೊಳಗಾಗಿ ಒತ್ತುವರಿ ತೆರವು ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿತ್ತು. ಅಲ್ಲದೆ ಶಿಸ್ತು ಕ್ರಮದ ಎಚ್ಚರಿಕೆ
Vijayendra And Sriramulu Meeting : ಯಡಿಯೂರಪ್ಪ ಕುಟುಂಬದ ವಿರುದ್ದ ಸಿಟ್ಟಾಗಿರುವ ನಾನಾ ನಾಯಕರನ್ನು ಭೇಟಿಯಾಗುತ್ತಿರುವ ವಿಜಯೇಂದ್ರ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುವ ಕೆಲಸಕ್ಕೆ ಮುಂದಾಗಿದ್ದಾರೆ. ದೆಹಲಿ ನಾಯಕರ ಸೂಚನೆಯ ಮೇರೆಗೆ ಶ್
ತಮಿಳುನಾಡಿನಲ್ಲಿ ಮುಂದಿನ ವರ್ಷ ನಡೆಯಲಿರುವ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಹಾಗೂ ಎಐಎಂಡಿಕೆ ಜಂಟಿಯಾಗಿ ಚುನಾವಣೆ ಎದುರಿಸಲಿವೆ. ಈ ಬಗ್ಗೆ ಮಾತುಕತೆ ಸಾಗಿವೆ. ಇದೇ ಸಂದರ್ಭದಲ್ಲಿ, ತಮಿಳುನಾಡಿನ ರಾಜ್ಯಾಧ್ಯಕ್ಷ ಸ್ಥಾನದಲ್
ಬಿಜೆಪಿ ರಾಷ್ಟ್ರಾಧ್ಯಕ್ಷರ ಆಯ್ಕೆ ಈ ಏಪ್ರಿಲ್ ಅಂತ್ಯದಲ್ಲಿ ನಡೆಯಲಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಆಂಗ್ಲ ಮಾಧ್ಯಮಗಳು ವರದಿ ಮಾಡಿವೆ. ಪ್ರಸ್ತುತ 13 ರಾಜ್ಯಗಳಲ್ಲಿ ಚುನಾವಣೆಗಳು ಪೂರ್ಣಗೊಂಡಿದ್ದು, ಬಾಕಿ 19 ರಾಜ್ಯಾಧ್ಯಕ್ಷ
ಗೃಹಲಕ್ಷ್ಮಿ ಯೋಜನೆಯ ಜನವರಿ ಹಣ ಬಿಡುಗಡೆ ಬಗ್ಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮಾಹಿತಿ ನೀಡಿದ್ದಾರೆ. ಸರ್ಕಾರದಿಂದ ಇಲಾಖೆಗೆ ಹಣ ಬಂದಿದ್ದು, ಏಪ್ರಿಲ್ 2 ನೇ ವಾರ ಹಣ ಬಿಡುಗಡೆ ಮಾಡಲಾಗುವುದು ಎಂದು ಸಚಿವೆ ತಿಳಿಸಿದ್ದಾರೆ. ಜ
ರಾಜ್ಯ ಸರ್ಕಾರದ ವಿರುದ್ಧ ಬುಧವಾರ ನಗರದ ಫ್ರೀಡಂ ಪಾರ್ಕ್ ನಲ್ಲಿ ಅಹೋರಾತ್ರಿ ಧರಣಿಯನ್ನು ಬಿಜೆಪಿ ಹಮ್ಮಿಕೊಂಡಿದೆ. ಬಿಜೆಪಿಯ ಎಲ್ಲಾ ನಾಯಕರು ಈ ಧರಣಿಯಲ್ಲಿ ಭಾಗಿಯಾಗಲಿದ್ದಾರೆ. ಈ ಮೂಲಕ ಹೋರಾಟದ ಮೊದಲ ಹೆಜ್ಜೆ ಇಡಲಿದೆ. ಆದರೆ ಬ
ಆಧುನಿಕತೆಯ ಭರಾಟೆಯಲ್ಲಿ ಚಿಟ್ಟೆಗಳು ಮಾಯವಾಗುತ್ತಿವೆ. ಚಿಟ್ಟೆಗಳಿಲ್ಲದೆ ನಮ್ಮ ಪರಿಸರದಲ್ಲಿ ಆಹಾರ - ಜೀವ ಸರಪಳಿ ಊಹಿಸುವುದು ಅಸಾಧ್ಯ. ಈ ಹಿನ್ನಲೆಯಲ್ಲಿ ಚಿಟ್ಟೆಗಳ ಸಂರಕ್ಷಣೆ ಕುರಿತು ಜನ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ನ
ಅಟಲ್ ಪಿಂಚಣಿ ಯೋಜನೆಯು ಭಾರತ ಸರ್ಕಾರವು ಪರಿಚಯಿಸಿದ ಪಿಂಚಣಿ ಯೋಜನೆಗಳಲ್ಲಿ ಒಂದಾಗಿದೆ. ಅಸಂಘಟಿತ ವಲಯದ ವ್ಯಕ್ತಿಗಳಿಗೆ ಪಿಂಚಣಿ ಪ್ರಯೋಜನಗಳನ್ನು ಒದಗಿಸುವ ಉದ್ದೇಶದಿಂದ ಇದನ್ನು ಜಾರಿಗೆ ತರಲಾಯಿತು. ಈ ಯೋಜನೆಯನ್ನು ಭಾರತೀಯ
25 ವರ್ಷದ ಜರ್ಮನಿಯ ಯುವತಿ ತನ್ನ ಗೆಳೆಯನನ್ನು ಕಾಣಲು ಹೈದರಾಬಾದ್ಗೆ ಬಂದಿದ್ದರು. ಇತರ ಸ್ನೇಹಿತರೊಂದಿಗೆ ಕ್ಯಾಬ್ನಲ್ಲಿ ಪ್ರವಾಸಿ ತಾಣ ವೀಕ್ಷಿಸಿದ್ದರು. ಸಂಜೆಯ ಬಳಿಕ ಎಲ್ಲರನ್ನೂ ಮನೆಗಳಿಗೆ ಡ್ರಾಪ್ ಮಾಡಿ, ಕೊನೆಯದಾಗಿ ಜರ
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪ್ರತಿ ಸುಂಕದ ಯೋಜನೆ ಕುರಿತು ಹೂಡಿಕೆದಾರರಲ್ಲಿ ಅನಿಶ್ಚಿತತೆ ಹೆಚ್ಚಿದ್ದು, ಮಂಗಳವಾರ ಪ್ರಮುಖ ಷೇರುಗಳು ತೀವ್ರ ಕುಸಿತ ಕಂಡಿವೆ. ಸೆನ್ಸೆಕ್ಸ್ 1,390 ಅಂಕ ಇಳಿಕೆ ಕಂಡರೆ, ನಿಫ್ಟಿ 50ಯು 353 ಅ
ಬಿಜೆಪಿಯಲ್ಲಿ ಪಕ್ಷ ವಿರೋಧಿ ಚಟುವಟಿಕೆ ಆರೋಪದ ಅಡಿಯಲ್ಲಿ ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆ ಗೊಂಡಿದ್ದಾರೆ. ಈ ನಡುವೆ ಯತ್ನಾಳ್ ಕಾಂಗ್ರೆಸ್ ಸೇರ್ಪಡೆ ಆಗುತ್ತಾರೆ ಎಂಬ ಚರ್ಚೆಗಳು ನಡೆಯುತ್ತಿವೆ. ಈ ನಡುವೆ ಬಿಜೆಪಿಯಿಂದ ಉಚ
ಸ್ಮಾರ್ಟ್ ಮೀಟರ್ ಹಗರಣಕ್ಕೆ ಸಂಬಂಧಿಸಿದಂತೆ ತಪ್ಪೆಲ್ಲವನ್ನೂ ತಿಳಿಸಿದ್ದೇವೆ. ದಾಖಲೆ ಸಹಿತವಾಗಿ ತಪ್ಪಿನ ಮಾಹಿತಿ ನೀಡಿದ್ದೇವೆ ಎಂದು ಮಾಜಿ ಡಿಸಿಎಂ ಡಾ. ಸಿಎನ್ ಅಶ್ವತ್ಥ ನಾರಾಯಣ ಅವರು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿ
ಬೆಂಗಳೂರು ಹಾಲು, ವಿದ್ಯುತ್ ಸೇರಿದಂತೆ ಜನರ ಬದುಕಿನ ಅಗತ್ಯ ವಸ್ತುಗಳು, ಸೇವೆಗಳ ಬೆಲೆ ಏರಿಕೆ ವಿರುದ್ಧ ಬಿಜೆಪಿಯು ಜನಾಕ್ರೋಶ ಯಾತ್ರೆಯನ್ನು ಘೋಷಿಸಿದೆ. ಹೋರಾಟದ ಮೊದಲ ಭಾಗವಾಗಿ ಏ.2 ರಿಂದ ಬೆಂಗಳೂರಿನಲ್ಲಿ ನಿರಂತರ 24 ಗಂಟೆ ಧರ
Basanagouda Patil Yatnal Latter To Assembly Speaker : ಬಿಜೆಪಿಯಿಂದ ಉಚ್ಚಾಟನೆಗೊಂಡ ಶಾಸಕ ಯತ್ನಾಳ್ ಅವರು ವಿಧಾನಸಭೆ ಸ್ಪೀಕರ್ಗೆ ಪತ್ರ ಬರೆದಿದ್ದಾರೆ. ಈ ಪತ್ರದಲ್ಲಿ ಬಿಜೆಪಿ 18 ಶಾಸಕರ ಉಚ್ಚಾಟನೆಯನ್ನು ಪುನರ್ ಪರಿಶೀಲನೆ ಮಾಡುವಂತೆ ಕೋರಿದ್ದಾರೆ. ಇದು
ಜಪಾನ್ನಲ್ಲಿ ಅಪಾರ ಪ್ರಮಾಣದ ಸಾವು-ನೋವುಗಳಿಗೆ ಕಾರಣವಾಗಬಹುದಾದ ಮೆಗಾಕ್ವೇಕ್ ಸಂಭವಿಸುವ ಸಾಧ್ಯತೆ ಇದೆ ಎಂದು ವರದಿಯೊಂದು ಹೇಳಿದೆ. ಜಪಾನ್ನಲ್ಲಿ ಮೆಗಾಕ್ವೇಕ್ ಸಂಭವಿಸು ಸಾಧ್ಯತೆ ಇದ್ದು, ಇದರಿಂದ ಉಂಟಾಗುವ ಸುನಾಮಿಯಲ್ಲ
ಗುಜರಾತ್ನ ದೀಸಾದಲ್ಲಿರುವ ಪಟಾಕಿ ಕಾರ್ಖಾನೆಯಲ್ಲಿ ಭಾರೀ ಸ್ಫೋಟ ಸಂಭವಿಸಿದ್ದು 13 ಕಾರ್ಮಿಕರು ಮೃತಪಟ್ಟಿದ್ದಾರೆ. ಸ್ಫೋಟದ ತೀವ್ರತೆಗೆ ಗೋದಾಮಿನ ಛಾವಣಿ ಕುಸಿದಿದ್ದು, ಅವಶೇಷಗಳು 200 ಮೀಟರ್ ವ್ಯಾಪ್ತಿಯವರೆಗೆ ಹರಡಿವೆ. ಸ್ಥಳೀ
ಶಿವಮೊಗ್ಗ, ಚಿಕ್ಕಮಗಳೂರು, ಹಾಸನ ಮತ್ತು ಕೊಡಗು ಹಾಘೂ ಕರಾವಳಿಯ 3 ಜಿಲ್ಲೆಗಳಲ್ಲಿ ಏಪ್ರಿಲ್ ಮೊದಲ ವಾರ ಭಾರೀ ಮಳೆಯಾಗಲಿದೆ.ಹೀಗಾಗಿ ಯೆಲ್ಲೋ ಅಲರ್ಟ್ ನೀಡಲಾಗಿದೆ, ಬೆಂಗಳೂರಲ್ಲಿಯೂ ಸಾಧಾರಣ ಮಳೆಯಾಗುವ ಮುನ್ಸೂಚನೆ ಇದೆ. ಮುಂದಿನ 7
Basangouda Patil Yatnal FIR Stay : ನಟಿ ರನ್ಯಾ ರಾವ್ ಅವರ ಬಗ್ಗೆ ಅಶ್ಲೀಲ ಪದ ಬಳಕೆ ಮಾಡಿದ್ದಾರೆ ಎಂಬ ಆರೋಪದ ಹಿನ್ನೆಲೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಪೊಲೀಸ್ ಎಫ್ಐಆರ್ ದಾಖಲಾಗಿತ್ತು. ಕೇಸ್ಗೆ ತಡೆ ಕೋರಿ ಯತ್ನಾಳ್ ಹೈಕೋರ್
ಬಿಜೆಪಿಯಿಂದ ಉಚ್ಚಾಟಿತಗೊಂಡಿರುವ ಯತ್ನಾಳರ ಮುಂದಿನ ನಡೆಯೇನು ಎಂದು ನೋಡುವುದಾದರೆ, ಹೊಸ ಪಕ್ಷ ಸ್ಥಾಪನೆ ಮಾಡುತ್ತಾರೆ ಎನ್ನುವ ಮಾತು ಕೇಳಿ ಬಂದಿದೆ. ಈ ಬಗ್ಗೆ ಬಿಜೆಪಿ ಶಾಸಕ ರಮೇಶ ಜಾರಕಿಹೊಳಿ ಪ್ರತಿಕ್ರಿಯಿಸಿ, ಯತ್ನಾಳರು ಹ
Touch Time To Politicians : ತನ್ನದೇ ರೀತಿಯಲ್ಲಿ ನುಡಿಯಲಾಗುವ ಭವಿಷ್ಯಕ್ಕೆ ಪೂರ್ವ ತಯಾರಿಯೂ ಅಷ್ಟೇ ವಿಶಿಷ್ಟವಾಗಿದೆ ಕೂಡಾ. ರೈತರು ಮತ್ತು ಗ್ರಾಮಸ್ಥರು ಸೇರಿ ಮಣ್ಣಿನಿಂದ ಒಂದು ಕಟ್ಟೆಯನ್ನು ಕಟ್ಟಿ, ಒಂದು ದಿನದ ಬಿಟ್ಟು (ಅಂದರೆ ಯುಗಾದಿಯ ದಿ
ಬೆಲೆ ಏರಿಕೆಯಿಂದ ಕಂಗಾಲಾಗಿರುವ ಬೆಂಗಳೂರಿಗರಿಗೆ ಮತ್ತೊಂದು ಬರೆ ಬೀಳಲಿದೆಯಾ ಎಂಬ ಆತಂಕವನ್ನು ಬಿಬಿಎಂಪಿ ಹುಟ್ಟುಹಾಕಿದೆ. ಹೊಸ ವಿಧಾನದಲ್ಲಿ ಪಾರ್ಕಿಂಗ್ ಸ್ಥಳದ ಆಸ್ತಿ ತೆರಿಗೆ ವಸೂಲಿಗೆ ಮುಂದಾಗಿರುವ ಬಿಬಿಎಂಪಿ ಈ ಬಗ್ಗೆ ಅ
ತ್ರಿವಿಧ ದಾಸೋಹಿ ಡಾ ಸಿದ್ದಗಂಗಾ ಶ್ರೀಗಳ 118 ನೇ ಗುರುವಂದನಾ ಕಾರ್ಯಕ್ರಮದ ಹಿನ್ನಲೆಯಲ್ಲಿ ಸಹಕಾರ ಸಚಿವ ಕೆ ಎನ್ ರಾಜಣ್ಣ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಈ ವೇಳೆ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸುತ್ತಾ, ಹನ
Namma Metro Service: ಐಪಿಎಲ್ ಪಂದ್ಯಾವಳಿಗಳ ವೀಕ್ಷಣೆಗಾಗಿ ನಮ್ಮ ಮೆಟ್ರೋ ಸೇವೆ ರಾತ್ರಿ 1:15 ರವರೆಗೂ ವಿಸ್ತರಣೆ ಆಗಲಿದೆ ಎಂದು ಬಿಎಂಆರ್ಸಿಎಲ್ ತಿಳಿಸಿದೆ. ಯಾವ ದಿನಾಂಕಗಳಲ್ಲಿ ಐಪಿಎಲ್ ಟಿ 20 ಪಂದ್ಯಗಲು ನಗರದಲ್ಲಿ ನಡೆಯಲಿದೆಯೋ ಆ ಎಲ್ಲಾ ದ
ಒಂದು ಕಡೆಯಲ್ಲಿ ಹಾಲಿನ ದರವನ್ನು ಪ್ರತಿ ಲೀಟರ್ ಗೆ 4 ರೂಪಾಯಿ ಏರಿಕೆ ಮಾಡಲಾಗಿದೆ. ಮತ್ತೊಂದು ಕಡೆಯಲ್ಲಿ ಹಾಲು ಉತ್ಪಾದಕರಿಗೆ ಕೊಡಬೇಕಾಗಿರುವ ಪ್ರೋತ್ಸಾಹ ಧನ ಬಾಕಿ ಉಳಿಸಲಾಗಿದೆ. 2019-20 ನೇ ಸಾಲಿನಲ್ಲಿ 54.88 ಕೋಟಿ, 2020-21 ನೇ ಸಾಲಿನಲ್ಲ
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ), ಮಯನ್ಮಾರ್ನಲ್ಲಿ ಸಂಭವಿಸಿದ ಭೀಕರ ಭೂಕಂಪನದ ಉಪಗ್ರಹ ಚಿತ್ರಗಳನ್ನು ಬಿಡುಗಡೆ ಮಾಡಿದೆ. ಇಸ್ರೋ ತನ್ನ ಅತ್ಯಾಧುನಿಕ Cartosat-3 ಉಪಗ್ರಹವನ್ನು ಬಳಸಿ, ಮಯನ್ಮಾರ್ ಭೂಕಂಪನದ ಹಾನಿಯ ಚಿತ
ಸಿದ್ದಗಂಗಾ ಮಠದಲ್ಲಿ ಮಂಗಳವಾರ ಬಿವೈ ವಿಜಯೇಂದ್ರ ಮುಂದಿನ ಮುಖ್ಯಮಂತ್ರಿ ಎಂಬ ಘೋಷಣೆ ಕೇಳಿ ಬಂದಿದೆ. ಘೋಷಣೆ ಕೂಗದಂತೆ ವಿಜಯೇಂದ್ರ ಅವರು ತಾಕೀತು ಮಾಡಿದ ನಂತರ ಕಾರ್ಯಕರ್ತರು ಸುಮ್ಮನಾದರು. ಶಿವಕುಮಾರ ಸ್ವಾಮೀಜಿಗಳ ಗದ್ದುಗೆಗ
ಐಪಿಎಲ್ 2025 ಪಂದ್ಯಾವಳಿಯಲ್ಲಿ ಮುಂಬೈ ಇಂಡಿಯನ್ಸ್ (ಎಂಐ) ತಂಡದ ಸ್ಟಾರ್ ಬ್ಯಾಟರ್ ರೋಹಿತ್ ಶರ್ಮಾ ಅವರ ಸತತ ವೈಫಲ್ಯ, ತಂಡದ ಚಿಂತೆಯನ್ನು ಹೆಚ್ಚಿಸಿದೆ. ಈ ಮಧ್ಯೆ ನಿನ್ನೆ (ಮಾ.31-ಸೋಮವಾರ) ಕೋಲ್ಕತ್ತಾ ನೈಟ್ ರೈಡರ್ಸ್(ಕೆಕೆಆರ
ಇಂದು ತ್ರಿವಿಧ ದಾಸೋಹಿ ಡಾ ಶಿವಕುಮಾರ ಸ್ವಾಮೀಜಿವರ 118 ವರ್ಷದ ಗುರುವಂದನ ಕಾರ್ಯಕ್ರಮದ ಹಿನ್ನಲೆ ಕೇಂದ್ರ ಸಚಿವ ವಿ.ಸೋಮಣ್ಣ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಶ್ರೀಗಳಿಗೆ ಭಾರತ ರತ್ನ ಕೊಡಬೇಕು ಎಂಬುದ
ಪ್ರಧಾನ ಮಂತ್ರಿ ಫಸಲ್ ಬಿಮಾ (ವಿಮಾ) ಯೋಜನೆ (PMFBY) ಭಾರತ ಸರ್ಕಾರದ ಒಂದು ಪ್ರಮುಖ ಬೆಳೆ ಬಿಮಾ ಯೋಜನೆಯಾಗಿದೆ. ಈ ಯೋಜನೆಯನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಫೆಬ್ರವರಿ 18, 2016 ರಂದು ಪ್ರಾರಂಭಿಸಿದರು. ಇದರ ಮುಖ್ಯ ಉದ್ದೇಶವು ರೈತ
ಕೋಲ್ಕತ್ತಾ ನೈಟ್ ರೈಡರ್ಸ್ ಆಟಗಾರ ಮನೀಷ್ ಪಾಂಡೆ ಎಲ್ಲಾ ಐಪಿಎಲ್ ಆವೃತ್ತಿಗಳಲ್ಲಿ ಆಟವಾಡಿದ ನಾಲ್ಕನೇ ಆಟಗಾರ ಎನಿಸಿಕೊಂಡಿದ್ದಾರೆ. ಈ ಮೂಲಕ ಅವರು ಕ್ರಿಕೆಟ್ ದಿಗ್ಗಜರಾದ ಎಂಎಸ್ ಧೋನಿ, ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ
ಹಾಲು, ಮೊಸರು ಮಾತ್ರವಲ್ಲ ಮೆಟ್ರೋ, ಬಸ್, ವಿದ್ಯುತ್ ಎಲ್ಲದರ ದರ ಏರಿಕೆಯಾಗಿದೆ. ಇದರ ಜೊತೆಗೆ ಕಸದ ಶುಲ್ಕ ಸಂಗ್ರಹಕ್ಕೂ ಸರ್ಕಾರ ಮುಂದಾಗಿದೆ. ಈ ನಡುವೆ ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಟ್ವೀಟ್ ಮಾಡಿದ್ದು, ರಾಜ್ಯ ಸರ್ಕಾರದ
ಚಿನ್ನಾಭರಣ ಕೊಳ್ಳಲು ಯೋಚಿಸುತ್ತಿರುವವರು ಹಾಗೂ ಚಿನ್ನದ ಮೇಲೆ ಹೂಡಿಕೆ ಮಾಡುವವರಿಗಾಗಿ ಪ್ರತಿನಿತ್ಯದ ಚಿನ್ನದ ಬೆಲೆ ತಿಳಿದುಕೊಳ್ಳಲು ವಿಜಯ ಕರ್ನಾಟಕ ವೆಬ್ಸೈಟ್ ಫಾಲೋ ಮಾಡಿ
ಉದ್ಯಮಿಯೊಬ್ಬರ ಮೇಲೆ ಹನಿಟ್ರ್ಯಾಪ್ಗೆ ಯತ್ನಿಸಿ, ಬ್ಲ್ಯಾಕ್ಮೇಲ್ ಮಾಡಿ ಲಕ್ಷಾಂತರ ರುಪಾಯಿ ವಂಚಿಸಿದ ಟೀಚರ್ ಶ್ರೀದೇವಿ ಹಾಘು ಇಬ್ಬರು ಆರೋಪಿಗಳು ಈಗ ಸಿಸಿಬಿ ಪೊಲೀಸರ ಅತಿಥಿಯಾಗಿದ್ದಾರೆ.
ರಾಜ್ಯದ ಜನರಿಗೆ ಬೆಲೆ ಏರಿಕೆ ಶಾಕ್ ನೀಡಿದೆ. ಏಪ್ರಿಲ್ ಒಂದರಿಂದ ಹಾಲು, ಮೊಸರು ದರ ಏರಿಕೆ ಅಧಿಕೃತವಾಗಿ ಜಾರಿಗೆ ಬರಲಿದೆ. ಈಗಾಗಲೇ ಮೆಟ್ರೋ ದರ ಏರಿಕೆ ಮಾಡಲಾಗಿದೆ. ಬಸ್ ದರವನ್ನೂ ಏರಿಸಲಾಗಿದೆ. ಇದರ ವಿರುದ್ಧ ಜನರ ಆಕ್ರೋಶ ತೀವ್ರಗ
ಸುಮಾರು 15 ವರ್ಷದಿಂದೀಚೆ ಹೆದ್ದೂರು, ತ್ರಿಯಂಬಕಪುರ ಸುತ್ತಲಿನ ಗ್ರಾಮಗಳಲ್ಲಿ ಮಂಗನ ಕಾಯಿಲೆ ಪ್ರಕರಣ ಸತತವಾಗಿದೆ. ಈ ವರೆಗೆ 48 ಜ್ವರದ ಪ್ರಕರಣ ಪತ್ತೆಯಾಗಿದ್ದು, ಇಬ್ಬರು ಜ್ವರ ಪೀಡಿತರಿಗೆ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್
ಭಾರತದ ಈಶಾನ್ಯ ಭಾಗದಲ್ಲಿ ಚೀನಾದ ಪ್ರಭಾವ ವಿಸ್ತರಣೆಗೆ ಕರೆ ನೀಡಿರುವ ಬಾಂಗ್ಲಾದೇಶ ಮಧ್ಯಂತರ ಸರ್ಕಾರದ ಸಲಹೆಗಾರ ಮುಹಮ್ಮದ್ ಯೂನಸ್, ಈ ಮೂಲಕ ಭಾರತದ ಕೋಪಕ್ಕೆ ಗುರಿಯಾಗಿದ್ದಾರೆ. ಮುಹಮ್ಮದ್ ಯೂನಸ್ ಅವರ ಈ ಹೇಳಿಕೆಯನ್ನು ಖಂಡ
India is becoming a caregiver for Cancer patients : ವಿಶ್ವದ ಮೂರನೇ ಆರ್ಥಿಕತೆಯತ್ತ ಮುನ್ನುಗ್ಗುತ್ತಿರುವ ಭಾರತಕ್ಕೂ ʼಕ್ಯಾನ್ಸರ್ʼ ಒಂದು ಸವಾಲಾಗಿ ಪರಿಣಮಿಸಿದೆ. ದೇಶದಲ್ಲಿ ಪ್ರತಿ 1 ಲಕ್ಷ ಜನರ ಪೈಕಿ 100 ಮಂದಿಗೆ ಕ್ಯಾನ್ಸರ್ ದೃಢವಾಗುತ್ತಿರುವ ಬೆನ್ನಲ್
ರಾಜ್ಯ ಕಾಂಗ್ರೆಸ್ ನಲ್ಲಿ ಕೆಪಿಸಿಸಿ ಅಧ್ಯಕ್ಷ ಸ್ಥಾನ ಬದಲಾವಣೆ ಪಟ್ಟು ತೀವ್ರಗೊಂಡಿದೆ. ಸಿದ್ದರಾಮಯ್ಯ ಬಣದಲ್ಲಿ ಗುರುತಿಸಿಕೊಂಡಿರುವ ಸಚಿವರು ಅಧ್ಯಕ್ಷ ಸ್ಥಾನ ಬದಲಾವಣೆಗೆ ಪಟ್ಟು ಹಿಡಿದಿದ್ದಾರೆ. ದೆಹಲಿ ಭೇಟಿಯ ಸಂದರ್ಭದ
ಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಮತ್ತು ಎಐಎಡಿಎಂಕೆ ನಡುವೆ ಮೈತ್ರಿ ಸಾಧ್ಯತೆ ಚಿಗುರೊಡೆದಿದೆ. ಆದರೆ ಈ ಮೈತ್ರಿಗಾಗಿ ಬಿಜೆಪಿಯು ಅಣ್ಣಾಮಲೈ ಅವರನ್ನು ಪಕ್ಷದ ರಾಜ್ಯಾಧ್ಯಕ್ಷ ಹುದ್ದೆಯಿಂದ ಕೆಳಗಿಳಿಸುವ ತೀರ್ಮಾ
ಬೆಲೆ ಏರಿಕೆಯಿಂದ ಬಸವಳಿದಿರುವ ಕರ್ನಾಟಕದ ಜನರಿಗೆ ಒಂದು ಸಿಹಿಸುದ್ದಿ ಸಿಕ್ಕಿದೆ. ಗೃಹ ಬಳಕೆ ಗ್ಯಾಸ್ ಸಿಲಿಂಡರ್ ದರ ಇಳಿಕೆ ಆಗದಿದ್ರೂ, ವಾಣಿಜ್ಯ ಬಳಕೆ ಎಲ್ಪಿಜಿ ಸಿಲಿಂಡರ್ ದರದಲ್ಲಿ ಇಳಿಕೆ ಆಗಿದೆ. ಏಪ್ರಿಲ್ 1 ರಿಂದಲೇ ಈ ದರ ಜ
ಬೆಂಗಳೂರು ಬಳಿಕ ಇದೀಗ ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲೂ ಕಸದ ತೆರಿಗೆ ಸಂಗ್ರಹಕ್ಕೆ ನಿರ್ಧರಿಸಲಾಗಿದ್ದು, ಇಂದಿನಿಂದಲೇ ಜಾರಿಯಾಗಲಿದೆ. ಇನ್ನು ಮೈಸೂರಿನ ಪ್ರತೀ ಮನೆ ಮಾಲೀಕರು ಆಸ್ತಿ ತೆರಿಗೆ, ಒಳಚರಂಡಿ ಸೇವಾ ಶುಲ್ಕ,
ಬರೋಬ್ಬರಿ 9 ತಿಂಗಳುಗಳ ಬಳಿಕ ಬಾಹ್ಯಾಕಾಶದಿಂದ ಭೂಮಿಗೆ ಸುರಕ್ಷಿತವಾಗಿ ಮರಳಿರುವ ಭಾರತೀಯ ಮೂಲದ ಅಮೆರಿಕನ್ ಗಗನಯಾತ್ರಿ ಸುನೀತಾ ವಿಲಿಯಮ್ಸ್ ಮತ್ತು ನಾಸಾದ ಗಗನಯೃರಿ ಬುಚ್ ವಿಲ್ಮೋರ್, ಭವಿಷ್ಯದಲ್ಲಿ ಮತ್ತೆ ಬಾಹ್ಯಾಕಾಶ
ಭಾರತದ ಪಬ್ ರಾಜಧಾನಿ ಎಂದರೆ, ಅದು ನಮ್ಮ ಬೆಂಗಳೂರು !ಸಾಫ್ಟ್ವೇರ್ ಕಂಪನಿಗಳು ಹೆಚ್ಚಿರುವ ಕೋರಮಂಗಲ(ಬೆಂಗಳೂರು ನಗರ ಜಿಲ್ಲೆ-7) ಮತ್ತು ಇಂದಿರಾನಗರದಲ್ಲಿ(ಬೆಂಗಳೂರು ನಗರ ಜಿಲ್ಲೆ-5) 120 ಪಬ್ಗಳು ತಲೆ ಎತ್ತಿವೆ. ಬೆಂಗಳೂರು ಹೊರವ
ಹಳೆ ವಾಹನಗಳ ನೋಂದಣಿ ದರ ಇಂದಿನಿಂದ ಭಾರೀ ಪ್ರಮಾಣದಲ್ಲಿ ಹೆಚ್ಚಳ ಆಗಲಿದೆ. ವಿದ್ಯುತ್ ಚಾಲಿತ ವಾಹನಗಳ ಖರೀದಿಗೂ ತೆರಿಗೆ ಹೆಚ್ಚಳ ಮಾಡಲಾಗಿದೆ. ಹೊಸ ತೆರಿಗೆ ದರ ಏ. 1ರಿಂದ ಜಾರಿಗೆ ಬರುವ ಕಾರಣ ಮಾರ್ಚ್ 31ರ ಮೊದಲು ಹೆಚ್ಚಿನ ದರದಲ್ಲಿ
2024ರಲ್ಲಿ ನಡೆದಿದ್ದ ನ್ಯಾಮತಿ ಎಸ್ ಬಿಐ ಬ್ಯಾಂಕ್ ದರೋಡೆ ಪ್ರಕರಣವನ್ನು ಭೇದಿಸುವಲ್ಲಿ ದಾವಣಗೆರೆ ಪೊಲೀಸರು ಯಶಸ್ವಿಯಾಗಿದ್ದಾರೆ. ಕಳೆದ ವರ್ಷ ಅಕ್ಟೋಬರ್ ತಿಂಗಳಾತ್ಯದಲ್ಲಿ ಎಸ್ ಬಿಐ ಬ್ಯಾಂಕ್ ನಲ್ಲಿ ದರೋಡೆಯಾಗಿತ್ತು. ದರೋಡೆ
ಕರ್ನಾಟಕ ಸರ್ಕಾರದಲ್ಲಿ ಸಹಕಾರ ಸಚಿವರಾಗಿರುವ ಕೆಎನ್ ರಾಜಣ್ಣನವರ ಪುತ್ರ ಹಾಗೂ ಎಂಎಲ್ಸಿ ರಾಜೇಂದ್ರ ಅವರಿಗೆ ಕೊಲೆಯ ಸುಪಾರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಮಹಿಳೆ ಸೇರಿ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಇತ್ತೀಚೆಗ
ಮುಖ್ಯಮಂತ್ರಿ ಸಿದ್ದರಾಮಯ್ಯನವರು ಏ. 2ರಂದು ದೆಹಲಿಗೆ ತೆರಳಲಿದ್ದಾರೆ. ಇತ್ತೀಚೆಗೆ ರಾಜ್ಯ ರಾಜಕಾರಣದಲ್ಲಿ ಹಲವಾರು ಘಟನೆಗಳು ಜರುಗಿವೆ. ಅವುಗಳಲ್ಲಿ ಮುಡಾ ಹಗರಣ, ಲಕ್ಷ್ಮೀ ಹೆಬ್ಬಾಳ್ಕರ್ - ಸಿಟಿ ರವಿ ಪ್ರಕರಣ, ಕಾಮಗಾರಿಗಳಲ್ಲಿ
ಅನೈತಿಕ ಸಂಬಂಧದ ಬಗ್ಗೆ ಪ್ರಶ್ನೆ ಮಾಡಿದರೆ ಮೀರತ್ ಘಟನೆಯಂತೆ ನಿನ್ನನ್ನು ಕೊಂದು, ಮೃತದೇಹವನ್ನು ತುಂಡುತುಂಡಾಗಿ ಕತ್ತರಿಸಿ ಡ್ರಮ್ಗೆ ತುಂಬಿಡುವೆ,'' ಎಂದು ಮಹಿಳೆಯೊಬ್ಬರು ಪತಿಗೆ ಬೆದರಿಕೆ ಹಾಕಿರುವ ಘಟನೆ ಉತ್ತರ ಪ್ರದೇಶದ
ಯುವ ವೇಗಿ ಅಶ್ವನಿ ಕುಮಾರ್ ಮಾರಕ ಬೌಲಿಂಗ್ ನಿಂದಾಗಿ ಕೋಲ್ಕತಾ ನೈಟ್ ರೈಡರ್ಸ್ ತಂಡವನ್ನು ಸುಲಭವಾಗಿ ಸೋಲಿಸಿದ ಮುಂಬೈ ಇಂಡಿಯನ್ಸ್ ತಂಡ ಈ ಸೀಸನ್ ನಲ್ಲಿ ಪ್ರಥಮ ಗೆಲುವಿನ ಸವಿಯುಂಡಿದೆ. ದಲ್ಲಿ ಸೋಮವಾರದಂದು ಸಂಪೂರ್ಣ ಏಕಪಕ್ಷೀಯ
ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಒಂದು ಮಾನವ ದಿನದ ಕೂಲಿಯನ್ನು 349ರಿಂದ 370 ರೂ.ಗಳಿಗೆ ಏರಿಸಿ ಕೇಂದ್ರ ಗ್ರಾಮೀಣಾಭಿವೃದ್ಧಿ ಆಯುಕ್ತಾಲಯವು ಆದೇಶಿಸಿದೆ. ಉದ್ಯೋಗ ಚೀಟಿ ಹೊಂದಿರುವ ಪ್ರತಿ ಕುಟುಂಬ
ಕೇಂದ್ರ ಸರ್ಕಾರದ ನೌಕರರಿಗೆ ಏಕೀಕೃತ ಪಿಂಚಣಿ ವ್ಯವಸ್ಥೆಯನ್ನು ಏ. 1ರಿಂದ ಜಾರಿಗೊಳಿಸಲಾಗುತ್ತಿದೆ. ಯೋಜನೆ ಅನ್ವಯ ನೌಕರರಿಗೆ ಮಾಸಿಕ ಪಿಂಚಣಿ ಸೇರಿ ಹಲವು ಸೌಕರ್ಯಗಳು ದೊರೆಯಲಿವೆ. ಈಗಾಗಲೇ ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ (ಎನ್
ಮುಂಬೈ ಇಂಡಿಯನ್ಸ್ ಬತ್ತಳಿಕೆಯಲ್ಲಿ ಇನ್ನೂ ಎಷ್ಟು ಹೊಸ ಶೋಧಗಳಿವೆ! ಚೆನ್ನೈ ಸೂಪರ್ ವಿರುದ್ಧಧ ಪ್ರಥಮ ಪಂದ್ಯದಲ್ಲಿ ವಿಘ್ನೇಶ್ ಪುತ್ತೂರ್ ಎಂಬ ಹೊಸ ಸ್ಪಿನ್ ಮಾಂತ್ರಿಕ ಬೆಳಕಿಗೆ ಬಂದಿದ್ದ. ಇದೀಗ ಅಶ್ವನಿ ಕುಮಾರ್ ಎಂಬ ಪ್ರತಿಭಾ
ಮಂಗಳೂರು ಕೇರಳವನ್ನು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 66ರ ಹಳೇ ನೇತ್ರಾವತಿ ಸೇತುವೆಯನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ. ಈ ಸೇತುವೆಯ ರಿಪೇರಿಯನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಕೈಗೆತ್ತಿಕೊಂಡಿರುವುದರಿಂದ ಸ
ಏಪ್ರಿಲ್ ನಿಂದ ಜೂನ್ ವರೆಗೆ ಕರ್ನಾಟಕ ಸೇರಿ ರಾಜಸ್ಥಾನ, ಗುಜರಾತ್, ಹರಿಯಾಣ, ಪಂಜಾಬ್, ಮಧ್ಯಪ್ರದೇಶ, ಮಹಾರಾಷ್ಟ್ರ, ಉತ್ತರ ಪ್ರದೇಶ, ಬಿಹಾರ, ಜಾರ್ಖಂಡ್, ಪಶ್ಚಿಮ ಬಂಗಾಳ, ಒಡಿಶಾ, ಛತ್ತೀಸ್ಗಢ, ತೆಲಂಗಾಣ, ಆಂಧ್ರಪ್ರದೇಶ, ತಮಿಳುನಾ
Ryan Parag New Controversy - ಸಂಜು ಸ್ಯಾಮ್ಸನ್ ಅವರು ಪೂರ್ಣ ಪ್ರಮಾಣದಲ್ಲಿ ಚೇತರಿಸಿಕೊಳ್ಳದಿರುವ ಹಿನ್ನೆಲೆಯಲ್ಲಿ ರಾಜಸ್ಥಾನ ರಾಯಲ್ಸ್ ತಂಡವನ್ನು ಮುನ್ನಡೆಸುತ್ತಿರುವ ಬ್ಯಾಟರ್ ರಿಯಾನ್ ಪರಾಗ್ ಅವರ ವರ್ತನೆ ಬಗ್ಗೆ ಇದೀಗ ಟೀಕೆಗಳು ಕೇಳಿ ಬ
ಆಟಿಸಂ ಪೀಡಿತ ಪುತ್ರಿಯನ್ನು ಕೊಂದಿದ್ದ ಬೆಂಗಳೂರಿನ ದಂತವೈದ್ಯೆಗೆ ಬೆಂಗಳೂರಿನ ಸ್ಥಳೀಯ ನ್ಯಾಯಾಲಯ ಜೀವಾವಧಿ ಶಿಕ್ಷೆ ಹಾಗೂ 50 ಸಾವಿರ ರೂ. ದಂಡ ವಿಧಿಸಿದೆ. 2022ರಲ್ಲಿ ಸಂಪಂಗಿರಾಮನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಈ ಘಟನೆ ನಡೆ
Gruha Lakshmi Scheme Money Deposited : ಕರ್ನಾಟಕ ಸರ್ಕಾರದ ಗೃಹಲಕ್ಷ್ಮಿ ಯೋಜನೆಯ ಮಾಸಿಕ ಹಣ ಫಲಾನುಭವಿಗಳ ಖಾತೆಗೆ ಜಮೆಯಾಗಿದೆ. ಈ ಮೂಲಕ ಯುಗಾದಿ, ರಂಜಾನ್ ಚಂದ್ರ ಕಾಣುವ ಹೊತ್ತಲ್ಲೇ ಗೃಹಿಣಿಯರ ಗುಡ್ನ್ಯೂಸ್ ಸಿಕ್ಕಿದೆ. ಜನವರಿ ತಿಂಗಳ ಹಣ ಜಮೆಯಾಗ
ಮುಂದಿನ ಪ್ರಧಾನಿಯಾಗಿ ಮೋದಿ ನಂತರ ಯಾರಾಗಲಿದ್ದಾರ ಎಂಬ ಪ್ರಶ್ನೆಗೆ ಎಐ ಟೂಲ್ ಆದ ಚಾಟ್ ಜಿಪಿಟಿ ಉತ್ತರ ನೀಡಿದೆ. 2024ರಲ್ಲಿ ಇಂಡಿಯಾ ಟುಡೇ ನಡೆಸಿದ್ದ ಸರ್ವೆಯಲ್ಲಿ ಮೋದಿಯವರ ನಂತರ ಯಾರು ಎಂಬ ಬಗ್ಗೆ ನಡೆಸಲಾಗಿದ್ದ ಸರ್ವೆಯಲ್ಲಿ ಶ
ಮಕ್ಕಳು ಭಾರತದಲ್ಲಿ ಬೆಳೆಯುವುದರಿಂದ ಬಾಂಧವ್ಯ, ಅನೋನ್ಯತೆ, ಸರ್ವಧರ್ಮ, ವಿಭಿನ್ನ ಶೈಲಿಯ ಜನ, ಕಲೆ, ಸಂಸ್ಕೃತಿ ಕಲಿಯಬಹುದು. ಇದು ಭವಿಷ್ಯದಲ್ಲಿ ಮಕ್ಕಳ ವೃತ್ತಿ ಜೀವನಕ್ಕೆ ಸಹಕಾರಿ, ಬಡವ, ಶ್ರೀಮಂತ, ಸಹಾಯದ ಬಗ್ಗೆ ಅರಿತುಕೊಳ್ಳುತ
2025 Miami Open FInal- ಅಗ್ರ ಟೆನಿಸ್ ಆಟಗಾರ ನೊವಾಕ್ ಜೊಕೋವಿಚ್ ಗೆ ಇದೀಗ 19ರ ಹರೆಯದ ಹುಡುಗನೊಬ್ಬ ಸೋಲಿನ ರುಚಿ ತೋರಿಸಿದ್ದಾನೆ. ಚೆಕ್ ಗಣರಾಜ್ಯದ ಜಾಕೋಬ್ ಮೆನ್ಸಿಕ್ ಅವರೇ ಟೆನಿಸ್ ಲೋಕದ ಹೊಸ ತಾರೆ. 2025 ರ ಮಿಯಾಮಿ ಓಪನ್ ಫೈನಲ್ನ ಕಠಿಣ ಕಾದಾಟದ
ನೌಕರರ ಭವಿಷ್ಯ ನಿಧಿಯಲ್ಲಿರುವ ಹಣವನ್ನು ವಿತ್ ಡ್ರಾ ಮಾಡಲು ಅರ್ಜಿ ಸಲ್ಲಿಸಿದ್ದೀರಾ? ಹಾಗಾದರೆ ನಿಮ್ಮ ಹಣ ಮೂರೇ ದಿನದಲ್ಲಿ ಬರುತ್ತೆ. ಹೌದು.. ಏಪ್ರಿಲ್ 1ರಿಂದ ಇಂತದ್ದೊಂದು ಹೊಸ ನಿಯಮ ಜಾರಿಗೊಳ್ಳಲಿದೆ. ಒಂದು ಲಕ್ಷ ರೂ.ವರೆಗಿನ ಕ
ಮೈಸೂರು ಜಿಲ್ಲಾ ಪಂಚಾಯಿತಿ ಮನರೇಗಾ ಕಾಮಗಾರಿಯ ಮಾನವ ದಿನಗಳಲ್ಲಿ ಶೇ.100 ರಷ್ಟು ಗುರಿ ಸಾಧಿಸಿದೆ. ಜಿಲ್ಲೆಯಲ್ಲಿ ಒಟ್ಟು 2400000 (24 ಲಕ್ಷ) ಮಾನವ ದಿನಗಳ ಗುರಿ ನಿಗದಿಯಾಗಿತ್ತು. ಇದರಲ್ಲಿ ಜಿಲ್ಲೆ 2443834 ಗುರಿ ಸಾಧಿಸಿದ್ದು, ಶೇ.101.83 ರಷ್ಟು ಗ
ಕರ್ನಾಟಕ ಸರ್ಕಾರ ಬಡವರಿಗೆ ಬೆಲೆ ಏರಿಕೆಯ ಬರೆ ಎಳೆಯುತ್ತಿದೆ. ಪೆಟ್ರೋಲ್, ಬಸ್, ಮೆಟ್ರೋ ದರ ಏರಿಸಿದ್ದಲ್ಲದೇ, ಈಗ ವಿದ್ಯುತ್, ಹಾಲಿನದ ದರ ಹೆಚ್ಚಳ ಮಾಡಿದೆ. ಸರ್ಕಾರ ಬೆಲೆ ಏರಿಕೆ ನಿರ್ಧಾರ ವಾಪಸ್ ಪಡೆಯಲು ಹೋರಾಟ ನಡೆಸಲಿದ್ದ
ಹನಿಟ್ರ್ಯಾಪ್ ವಿವಾದದಲ್ಲಿ ನೈತಿಕ ಹೊಣೆ ಹೊತ್ತು ಸಿಎಂ ಸಿದ್ದರಾಮಯ್ಯ ರಾಜಿನಾಮೆ ನೀಡಬೇಕಿತ್ತು. ಇಲ್ಲ ಸಿಡಿ ಮಾಡಿದವರು ಯಾರು ಅಂತಹವರನ್ನು ಸಂಪುಟದಿಂದ ವಜಾ ಮಾಡಬೇಕಿತ್ತು. ಎರಡನ್ನೂ ಮಾಡಿಲ್ಲ. ಇದು ಸರಿಯಲ್ಲ. ಇಡೀ ದೇಶ ಈ ಹೈಡ
Stephen Fleming On MS Dhoni ಎಂ ಎಸ್ ಧೋನಿ ಈ ಐಪಿಎಲ್ ಸೀಸನ್ ನಲ್ಲಿ 9ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಗೆ ಇಳಿಯುತ್ತಿರುವ ಬಗ್ಗೆ ಬಹಳ ದಿನಗಳಿಂದ ಚರ್ಚೆಗಳು ನಡೆಯುತ್ತಲೇ ಇದೆ. ಆರ್ ಸಿಬಿ ವಿರುದ್ಧ 9ನೇ ಕ್ರಮಾಂಕದಲ್ಲಿ ಕ್ರೀಸಿಗಾಗಮಿಸಿದ್ದ ಅವರು
ಮೊನಾಲಿಸಾಗೆ ಸಿನಿಮಾ ಆಫರ್ ಕೊಡುವ ಮೂಲಕ ಸನೋಜ್ ಮಿಶ್ರಾ ಸುದ್ದಿಯಾಗಿದ್ದರು. ಇದೀಗ ಅತ್ಯಾಚಾರ ಆರೋಪದಡಿ ಜೈಲು ಸೇರಿದ್ದಾರೆ.2021 ಜೂನ್ 18 ರಂದು, ಮಿಶ್ರಾ ಅವಳನ್ನು ರೆಸಾರ್ಟ್ಗೆ ಕರೆದೊಯ್ದು, ಅಲ್ಲಿಮದ್ದು ಬರುವಂತೆ ಜ್ಯೂಸ್ ನ
ಇರಾನ್ ತನ್ನ ರಹಸ್ಯ ಕ್ಷಿಪಣಿ ನಗರವನ್ನು ವಿಡಿಯೋ ಮೂಲಕ ಅನಾವರಣಗೊಳಿಸಿದೆ. ಇದರೊಂದಿಗೆ ಕೆಲವು ಶಕ್ತಿಶಾಲಿ ಶಸ್ತ್ರಾಸ್ತ್ರಗಳನ್ನು ಪ್ರದರ್ಶಿಸಿದ್ದು, ಅಮೆರಿಕದ ಬೆದರಿಕೆಗಳಿಗೆ ಬಗ್ಗುವುದಿಲ್ಲ ಎಂಬ ಸಂದೇಶ ರವಾನಿಸಿದೆ. ವಿಶ
ವಕ್ಪ್ ಬಿಲ್ ತಿದ್ದುಪಡಿ ವಿರೋಧಿಸಿ ಮುಸ್ಲಿಂ ಸಮುದಾಯದವರು ಕಪ್ಪು ಪಟ್ಟಿ ಧರಿಸಿ ರಂಜಾನ್ ಆಚರಣೆ ಮಾಡುತ್ತಿರುವ ಹಿನ್ನಲೆಯಲ್ಲಿ ಸಂಸದ ಜಗದೀಶ್ ಶೆಟ್ಟರ್ ಪ್ರತಿಕ್ರಿಯಿಸಿದ್ದಾರೆ. ತಿದ್ದುಪಡಿಯಲ್ಲಿ ಏನು ದೋಷ ಇದೆ ಹೇಳಬೇಕು.
ರಾಜ್ಯದಲ್ಲಿ ಪೂರ್ವ ಮುಂಗಾರು ಮಲೆ ಆರ್ಭಟಿಸಲಿದೆ. ಬಿರುಗಾಳಿ, ಆಲಿಕಲ್ಲು ಸಹಿತ, ಗುಡುಗು ಮಿಂಚಿನೊಂದಿಗೆ ಕರಾವಳಿ ಹಾಗೂ ದಕ್ಷಿಣ ಕರ್ನಾಟಕದಲ್ಲಿ ಮಳೆ ಆರ್ಭಟಿಸಲಿದೆ. ಏಪ್ರಿಲ್ 5 ರಿಂದ ಬೆಂಗಳೂರು ನಗರ ಸುತ್ತಮುತ್ತಲೂ ಮಳೆಯಾಗಲ
ಛತ್ತೀಸ್ಗಢದ ದಂತೇವಾಡ ಮತ್ತು ಬಿಜಾಪುರ ಗಡಿಯಲ್ಲಿ ನಡೆದ ಎನ್ಕೌಂಟರ್ನಲ್ಲಿ ತಲೆಗೆ 25 ಲಕ್ಷ ರೂಪಾಯಿ ಬಹುಮಾನ ಹೊಂದಿದ್ದ ಮಹಿಳಾ ಮಾವೋವಾದಿ ರೇಣುಕಾ ಮೃತಪಟ್ಟಿದ್ದಾರೆ. ಶನಿವಾರ ನಡೆದ ಎನ್ಕೌಂಟರ್ನಲ್ಲಿ 18 ನಕ್ಸಲರು ಹತ್ಯ
Karnataka Dams Water Level March 31 : ಬೇಸಿಗೆ ಆರಂಭವಾಗಿ 1 ತಿಂಗಳು ಕಳೆದಿದೆ. ಸದ್ಯ ಕರ್ನಾಟಕ ಪ್ರಮುಖ ಜಲಾಶಯಗಳಾದ ಕೆಆರ್ಎಸ್, ಹೇಮಾವರಿ, ಆಲಮಟ್ಟಿ, ಭದ್ರಾ, ತುಂಗಭದ್ರಾ ಜಲಾಶಯಗಳಲ್ಲಿ ನೀರಿನ ಮಟ್ಟ ಇಳಿಕೆಯಾಗಿದೆ. ಸದ್ಯ ಜಲಾಶಯಗಳಲ್ಲಿ ಎಷ್ಟಿದೆ
ಅಷ್ಟು ಸುಲಭ ಅಲ್ಲಾ ಮಿನಿಸ್ಟ್ರು ಮಕ್ಕಳನ್ನ ಹೀಗೆ ಮಾಡೋದು , ಸೋಮ ದೊಡ್ಡವರನ್ನು ಹೊಡೆದು ತುಮಕೂರಿನ ಡಾನ್ ಆಗಲು ಹೊರಟಿದ್ದಾನೆಯೇ? ಎಂದು ಪುಷ್ಪಾ ಮಾಹಿತಿ ಹಂಚಿಕೊಂಡಿರುವ ಆಡಿಯೋ ಈಗ ವೈರಲ್ ಆಗಿದ್ದು, ಇದೇ ಆಡಿಯೋ ಆಧರಿಸಿ ರಾಜೇಂ
ಹೈದರಾಬಾದ್ ವಿವಿ ಕ್ಯಾಂಪಸ್ ಪಕ್ಕದಲ್ಲಿರುವ 400 ಎಕರೆ ಭೂಮಿಯನ್ನು ಮರುಅಭಿವೃದ್ಧಿಪಡಿಸಲು ತೆಲಂಗಾಣ ಕಾಂಗ್ರೆಸ್ ಸರ್ಕಾರ ಮುಂದಾಗಿದೆ. ಇಲ್ಲಿ ಐಟಿ ಪಾರ್ಕ್ ಸ್ಥಾಪಿಸುವುದು ಸರ್ಕಾರದ ಉದ್ದೇಶವಾಗಿದೆ. ಆದರೆ ಇದನ್ನು ವಿದ್ಯಾ
ಬಿಜೆಪಿಯಿಂದ ಉಚ್ಚಾಟಿತಗೊಂಡಿರುವ ಯತ್ನಾಳರು ಕಾಂಗ್ರೆಸ್ ಸೇರುತ್ತಾರೆ, ಕಾಂಗ್ರೆಸ್ನಿಂದ ಆಹ್ವಾನವಿದೆ ಎಂದು ಹೇಳುತ್ತಿರುವ ಬೆನ್ನಲ್ಲೇ ಇದೀಗ ಕಾಂಗ್ರೆಸ್ ಮುಖಂಡರೊಬ್ಬರು ಭೇಟಿ ಆಗಿರುವುದು ಕುತೂಹಲ ಮೂಡಿಸಿದೆ. ಧಾರವಾಡ ಗ
ದುಬಾರಿ ಕಾರನ್ನು ವೇಗವಾಗಿ ನಿರ್ಲಕ್ಷ್ಯದಿಂದ ಚಲಾಯಿಸಿ, ಇಬ್ಬರು ಕಾರ್ಮಿಕರಿಗೆ ಡಿಕ್ಕಿ ಹೊಡೆದ ಘಟನೆ ನೋಯ್ಡಾದಲ್ಲಿ ನಡೆದಿದೆ. ಅಲ್ಲದೆ, ಕಾರು ಅಪಘಾತ ಆದ ಬಳಿಕವೂ ನಿರ್ಲಕ್ಷ್ಯದಿಂದ ಯಾರಾದ್ರು ಸತ್ತಿದಾರಾ ಅಂತ ಕೇಳುವ ವಿಡಿಯ
ಹಿಂದುತ್ವವಾದಿ ಎಂದು ಮನಸ್ಸಿಗೆ ಬಂದ ಹಾಗೆ ಮಾತನಾಡುವುದಲ್ಲ. ಸಾರ್ವಜನಿಕವಾಗಿ ಮಾತನಾಡುವಾಗ ಮಾತಿನ ಮೇಲೆ ನಿಗಾವಹಿಸಬೇಕು. ಒಂದು ಸಂಘಟನೆಯಲ್ಲಿದ್ದಾಗ ಮಾತು ಮಿತಿ ಮೀರಿ ಹೋಗಬಾರದು. ಪಕ್ಷದ ಚೌಕಟ್ಟಿನೊಳಗೆ ಮಾತನಾಡಬೇಕು. ಬೀ