SENSEX
NIFTY
GOLD
USD/INR

Weather

22    C
... ...View News by News Source
ನಿಜಕ್ಕೂ ದುರಂತ; ಸರ್ಕಾರಿ ಕೆಲಸ ಬಿಟ್ಟು ಉನ್ನತ ಶಿಕ್ಷಣಕ್ಕಾಗಿ ಯುಕೆಗೆ ತೆರಳಿದ್ದ ಭಾರತೀಯ ಬೀದಿ ಕಾಳಗದಲ್ಲಿ ಚಾಕು ಇರಿತಕ್ಕೆ ಬಲಿ!

ಯುನೈಟೆಡ್‌ ಕಿಂಗ್‌ಡಮ್‌ನಲ್ಲಿ ಉನ್ನತ ಶಿಕ್ಷಣ ಪಡೆಯುವ ಕನಸು ನನಸು ಮಾಡಿಕೊಳ್ಳಲು ಸರ್ಕಾರಿ ಕೆಲಸ ಬಿಟ್ಟಿದ್ದ ಹರಿಯಾಣ ಮೂಲದ ವಿಜಯ್‌ ಕುಮಾರ್‌ ಶಿಯೋರನ್‌, ಯುಕೆಯ ವೋರ್ಸೆಸ್ಟರ್‌ನಲ್ಲಿ ನಡೆದ ಬೀದಿ ಕಾಳಗದಲ್ಲಿ ದುಷ್ಕರ್ಮಿ

1 Dec 2025 10:57 am
'ಶೌರ್ಯ ದಿವಸ್' ಆಚರಣೆ ಆದೇಶ ಹಿಂಪಡೆದ ರಾಜಸ್ಥಾನ ಶಿಕ್ಷಣ ಇಲಾಖೆ; ವಿಪಕ್ಷಗಳಿಂದ ಸರ್ಕಾರದ ವಿರುದ್ಧ ವಾಗ್ದಾಳಿ

ರಾಜಸ್ಥಾನದಲ್ಲಿ ಸರ್ಕಾರಿ ಶಾಲೆಗಳಲ್ಲಿ 'ಶೌರ್ಯ ದಿವಸ್' ಆಚರಣೆಗೆ ನೀಡಿದ್ದ ಆದೇಶವನ್ನು ವಿರೋಧ ಪಕ್ಷಗಳು ಮತ್ತು ನಾಗರಿಕ ಹಕ್ಕುಗಳ ಗುಂಪುಗಳ ತೀವ್ರ ವಿರೋಧದ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆ ಹಿಂಪಡೆದಿದೆ. ಕೋಮು ಸಂದೇಶ ಹರಡು

1 Dec 2025 10:54 am
ರೈಲುಗಳಲ್ಲಿನ್ನು ‘Non- AC’ ಪ್ರಯಾಣಿಕರಿಗೂ ಸಿಕ್ಕುತ್ತೆ ಬೆಡ್ ಶೀಟ್, ದಿಂಬು! ಚಳಿಗಾಲದಲ್ಲಿ ಬೆಚ್ಚಗೆ ಪ್ರಯಾಣಿಸಲು ಅವಕಾಶ

ದಕ್ಷಿಣ ರೈಲ್ವೆಯು ಪ್ರಯಾಣಿಕರ ಅನುಕೂಲಕ್ಕಾಗಿ ಮಹತ್ವದ ಹೆಜ್ಜೆಯನ್ನಿಟ್ಟಿದೆ. ಜನವರಿ 1 ರಿಂದ, ನಾನ್-ಎಸಿ ಸ್ಲೀಪರ್ ಕೋಚ್‌ಗಳಲ್ಲಿಯೂ ಬೆಡ್‌ಶೀಟ್ ಮತ್ತು ದಿಂಬುಗಳನ್ನು ಶುಲ್ಕದ ಆಧಾರದ ಮೇಲೆ ನೀಡಲಾಗುತ್ತದೆ. ಈ ಹೊಸ ಯೋಜನೆ ಪ್

1 Dec 2025 10:50 am
20 ವರ್ಷಗಳಲ್ಲಿ ಜನರ ಬಳಿ ಕೆಲಸವೇ ಇರುವುದಿಲ್ಲ; ನಿದ್ದೆಗೆಡೆಸಿದ ಎಲಾನ್‌ ಮಸ್ಕ್‌ AI ಭವಿಷ್ಯವಾಣಿ!

ಉತ್ತಮ ಉದ್ಯೋಗ ಪ್ರತಿಯೊಬ್ಬರ ಕನಸು. ಉದ್ಯೋಗವೇ ಜೀವನಕ್ಕೆ ಆಧಾರ. ಆದರೆ ಆಧುನಿಕ ಮಾನವ ಸಮಾಜ ಉದ್ಯೋಗವನ್ನೇ ಸೃಷ್ಟಿಸದಿದ್ದರೆ ಏನಾಗುತ್ತದೆ? ಈ ಪ್ರಶ್ನೆಗೆ ಸ್ಪೇಸ್‌ ಎಕ್ಸ್‌ ಮಾಲೀಕ ಮತ್ತು ಬಿಲಿಯನೇರ್‌ ಉದ್ಯಮಿ ಎಲಾನ್‌ ಮಸ್ಕ

1 Dec 2025 10:04 am
Gold Rate Rise: ತಿಂಗಳ ಆರಂಭದಲ್ಲಿಯೇ ಚಿನ್ನದ ಬೆಲೆಯಲ್ಲಿ ಮತ್ತೆ ಹೆಚ್ಚಳ: 1 ಲಕ್ಷದ 30 ಸಾವಿರ ರೂ ದಾಟಿದ ಬೆಲೆ

ಬೆಂಗಳೂರಿನಲ್ಲಿ ಚಿನ್ನದ ಬೆಲೆ ಇಂದು ಭಾರಿ ಏರಿಕೆಯಾಗಿದ್ದು, 24 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 1,30,480 ರೂಪಾಯಿಗೆ ತಲುಪಿದೆ. 22 ಕ್ಯಾರೆಟ್ ಚಿನ್ನದ ಬೆಲೆಯೂ 10 ಗ್ರಾಂಗೆ 1,19,600 ರೂಪಾಯಿಗೆ ಏರಿದೆ. ಬೆಳ್ಳಿಯ ಬೆಲೆಯೂ 1 ಕೆಜಿಗೆ 1,88,000 ರೂ

1 Dec 2025 9:58 am
Modi Visit to Udupi : ಪ್ರಧಾನಿ ಭೇಟಿಯ ವೇಳೆ, ಬಿಜೆಪಿ ಆಂತರಿಕ ವಲಯದಲ್ಲಿ ನಡೆದಿತ್ತೇ ಬಹುದೊಡ್ಡ ’ಷಡ್ಯಂತ್ರ’?

PM Modi Udupi Visit : ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಉಡುಪಿ ಭೇಟಿಯ ವೇಳೆ, ಬಿಜೆಪಿಯ ಒಳಗೆ ಷಡ್ಯಂತ್ರ ನಡೆದಿತ್ತಾ? ಈ ರೀತಿಯ ಸುದ್ದಿ, ಉಡುಪಿ ಜಿಲ್ಲೆಯಲ್ಲಿ ಭಾರೀ ಚರ್ಚಗೆ ಗ್ರಾಸವಾಗಿದೆ. ಮಾಜಿ ಸಚಿವ ಮತ್ತು ಕ್ಷೇತ್ರದ ಹಿಂದಿನ ಶಾಸಕರೂ

1 Dec 2025 9:55 am
Sports Street- `ರೋ-ಕೊ’ ಝರಾ, ಸಬರ್ ಕರೋ!; ಇಬ್ಬರೂ ವೈಟ್ ಬಾಲ್ ಕ್ರಿಕೆಟ್ ನ ಸ್ಟಾರ್ ಗಳಾಗಿರುವುದು ಸುಮ್ಮನೇ ಅಲ್ಲ

Rohit Sharma Virat Kohli Fitness- ಅಬ್ಬಾ ಜೀನಿಯಸ್ ಗಳಿಂದ ಮಾತ್ರ ಈ ರೀತಿಯ ಆಟ ಸಾಧ್ಯ. ಇಲ್ಲವಾದಲ್ಲಿ 37- 38ರ ಹರೆಯದಲ್ಲಿ ಏಕದಿನ ಕ್ರಿಕೆಟ್ ನ ಟಾಪ್ 5 ಐಸಿಸಿ ರಾಂಕಿಂಗ್ ನೊಳಗೆ ಬರುವುದೆಂದರೇನು? ಪ್ರತಿಪಂದ್ಯದಲ್ಲೂ ಶತಕ- ಅರ್ಧಶತಕಗಳನ್ನು ಬಾರಿಸುವು

1 Dec 2025 9:45 am
ರಾಷ್ಟ್ರದ ಆರೋಗ್ಯ ಮತ್ತು ಭದ್ರತೆಗೆ ಹೊಸ ಕಾಯ್ದೆ: ಗುಟ್ಕಾ, ಪಾನ್ ಮಸಾಲಾ ಉದ್ಯಮಕ್ಕೆ ಕಠಿಣ ನಿಯಮಗಳು ಜಾರಿ

ಭಾರತ ಸರ್ಕಾರವು ಗುಟ್ಕಾ ಮತ್ತು ಪಾನ್ ಮಸಾಲಾ ಉದ್ಯಮವನ್ನು ನಿಯಂತ್ರಿಸಲು 'ಆರೋಗ್ಯ ಭದ್ರತೆ ರಾಷ್ಟ್ರೀಯ ಭದ್ರತೆ ಸೆಸ್ ಮಸೂದೆ, 2025' ಅನ್ನು ಪರಿಚಯಿಸಲಿದೆ. ಈ ಮಸೂದೆಯು ಉತ್ಪಾದನಾ ಸಾಮರ್ಥ್ಯದ ಮೇಲೆ ಸೆಸ್ ವಿಧಿಸಿ, ಆರೋಗ್ಯ ಮತ್ತು

1 Dec 2025 9:11 am
ಡಿ.1ರಿಂದ ಸಂಸತ್ತಿನ ಚಳಿಗಾಲದ ಅಧಿವೇಶನ ಆರಂಭ; ಬತ್ತಳಿಕೆಯಿಂದ ಅಸ್ತ್ರ ಹೊರತೆಗೆದ ಆಡಳಿತ ಮತ್ತು ಪ್ರತಿಪಕ್ಷಗಳು

ದೇಶಾದ್ಯಂತ ಮತದಾರರ ಪಟ್ಟಿ ಪರಿಷ್ಕರಣೆ, ಪಶ್ಚಿಮ ಬಂಗಾಳದಲ್ಲಿ SIR ಪ್ರಕ್ರಿಯೆಗೆ ವೇಗ, ನ್ಯಾಷನಲ್‌ ಹೆರಾಲ್ಡ್‌ ಪ್ರಕರಣದಲ್ಲಿ ರಾಹುಲ್‌ ಗಾಂಧಿ ಮತ್ತು ಸೋನಿಯಾ ಗಾಂಧಿ ವಿರುದ್ಧ ಎಫ್‌ಐಆರ್‌, ಹೀಗೆ ಹಲವು ಪ್ರಮುಖ ಬೆಳವಣಿಗೆಗಳ ನ

1 Dec 2025 8:48 am
ಗಿಲ್ಲಿ ವಿರುದ್ಧ ರೊಚ್ಚಿಗೆದ್ದ ರಘು, ಇಬ್ಬರ ಮಧ್ಯೆ ಜೋರು ಜಗಳ!

ಗಿಲ್ಲಿ ವಿರುದ್ಧ ರೊಚ್ಚಿಗೆದ್ದ ರಘು, ಇಬ್ಬರ ಮಧ್ಯೆ ಜೋರು ಜಗಳ!

1 Dec 2025 8:27 am
ದಿಲ್ಲಿ ವಾಯು ಮಾಲಿನ್ಯ ನಿಯಂತ್ರಣಕ್ಕೆ ಪ್ರಧಾನಮಂತ್ರಿಗಳ ಕಚೇರಿ ವತಿಯಿಂದ ಮಹತ್ವದ ನಿರ್ದೇಶನ

ದೆಹಲಿ- ಎನ್‌ಸಿಆರ್ ವಾಯು ಮಾಲಿನ್ಯ ನಿಯಂತ್ರಣಕ್ಕೆ ಪ್ರಧಾನಮಂತ್ರಿಗಳ ಕಚೇರಿ ಮಹತ್ವದ ನಿರ್ದೇಶನ ನೀಡಿದೆ. ಹಳೆಯ ದತ್ತಾಂಶಗಳ ಬದಲಿಗೆ ಹೊಸದನ್ನು ಸಂಗ್ರಹಿಸಿ, ಮಾಲಿನ್ಯದ ಮೂಲಗಳನ್ನು ಗುರುತಿಸಲು ಸೂಚಿಸಲಾಗಿದೆ. ರಸ್ತೆಗಳ ಅಭ

1 Dec 2025 8:26 am
LPG Price: ಡಿ.1ರಿಂದ ವಾಣಿಜ್ಯ ಬಳಕೆ ಸಿಲಿಂಡರ್‌ ದರದಲ್ಲಿ ಇಳಿಕೆ; ಯಾವ ನಗರದಲ್ಲಿ ಎಷ್ಟು?

ಹೋಟೆಲ್‌ಗಳು ಮತ್ತು ರೆಸ್ಟೋರೆಂಟ್‌ ಸೇರಿದಂತೆ ಆಹಾರೋದ್ಯಮ ವಲಯಕ್ಕೆ ರಿಲೀಫ್‌ ನೀಡಿರುವ ಕೇಂದ್ರ ಸರ್ಕಾರ, ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್‌ ಬೆಲೆಯಲ್ಲಿ 10 ರೂ. ಇಳಿಕೆ ಮಾಡಿದೆ. ಹೊಸ ದರಗಳು ಇಂದಿನಿಂದಲೇ (ಡಿ.1-ಸೋಮವಾರ) ಜ

1 Dec 2025 7:39 am
ಅಮೆರಿಕ ಕಟ್ಟಿದ ಭಾರತೀಯ ಕೌಶಲ್ಯವನ್ನು ಮರೆಯಲಾದಿತೇ? H-1B ವೀಸಾ ಪರ ಬ್ಯಾಟ್‌ ಬೀಸಿದ ಎಲಾನ್‌ ಮಸ್ಕ್‌

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ವಲಸೆ ವಿರೋಧಿ ನೀತಿಯು, ಅಮೆರಿಕನ್ನರಲ್ಲಿ ವಲಸೆಯ ವಿರುದ್ಧ ಅಸಹನೀಯತೆ ಬೆಳೆಯುವಂತೆ ಮಾಡಿದೆ. ಅಮೆರಿಕಕ್ಕೆ ವಿದೇಶಿಯರೇ ಬೇಡ ಎಂಬ ರೀತಿಯಲ್ಲಿ ಹಲವರು ವರ್ತಿಸುತ್ತಿದ್ದಾರೆ. ವಲಸೆ

1 Dec 2025 6:58 am
ದಕ್ಷಿಣ ಕನ್ನಡ ಜಿಲ್ಲೆಯ ಸಿಬಿಎಸ್‌ಇ ಶಾಲೆಗಳಲ್ಲಿ 'ಶುಗರ್‌' ಕಂಟ್ರೋಲ್‌ ಮಂಡಳಿ! ಏನಿದರ ಪ್ರಯೋಜನಗಳು ಗೊತ್ತಾ?

ದೇಶದಾದ್ಯಂತದ ಸಿಬಿಎಸ್‌ಇ ಶಾಲೆಗಳಲ್ಲಿ ಸಕ್ಕರೆ ಮಂಡಳಿಗಳನ್ನು ಸ್ಥಾಪಿಸಲು ಕೇಂದ್ರ ಸರ್ಕಾರ ಸೂಚಿಸಿದೆ. ದಕ್ಷಿಣ ಕನ್ನಡ ಜಿಲ್ಲೆಯ 62 ಸಿಬಿಎಸ್‌ಇ ಶಾಲೆಗಳಲ್ಲಿ 10 ಸಾವಿರ ವಿದ್ಯಾರ್ಥಿಗಳು ಸಕ್ಕರೆ ಸೇವನೆ ಕಡಿಮೆ ಮಾಡುವ ಉಪಕ್ರ

1 Dec 2025 6:51 am
ಎಚ್ಚರ: ಇಲಿಜ್ವರ ಹೆಚ್ಚಳ, 2 ಸಾವಿರಕ್ಕೂ ಹೆಚ್ಚು ಜನರಲ್ಲಿ ಸೋಂಕು, ಲಕ್ಷಣಗಳೇನು? ಇಲ್ಲಿದೆ ವಿವರ

ರಾಜ್ಯದಲ್ಲಿ ಈ ವರ್ಷ ಲೆಪ್ಟೊಸ್ಪೈರೋಸಿಸ್‌ (ಇಲಿ ಜ್ವರ) ಪ್ರಕರಣಗಳು ಗಣನೀಯವಾಗಿ ಏರಿಕೆಯಾಗಿದ್ದು, ಕಳೆದ ಮೂರು ವರ್ಷಗಳಲ್ಲೇ ಅತಿಹೆಚ್ಚು ಪ್ರಕರಣಗಳು ದಾಖಲಾಗಿವೆ. ಇದುವರೆಗೆ 2,029 ಪ್ರಕರಣಗಳು ವರದಿಯಾಗಿದ್ದು, ಉಡುಪಿ ಜಿಲ್ಲೆ ಮ

1 Dec 2025 5:52 am
ಕಾಶ್ಮೀರಿ ಕೇಸರಿ ಬೆಳೆದ ದೊಡ್ಡಬಳ್ಳಾಪುರ ಪದವೀಧರ: ಪ್ರತಿ ಗ್ರಾಂಗೆ 1,500 ರೂ.ವರೆಗೂ ದರ

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದಲ್ಲಿ ಐಟಿ ಉದ್ಯೋಗಿ ಪವನ್ ಧನಂಜಯ್ ಕಾಶ್ಮೀರದ ಕೇಸರಿಯನ್ನು ಯಶಸ್ವಿಯಾಗಿ ಬೆಳೆದು ಗಮನ ಸೆಳೆದಿದ್ದಾರೆ. ಮನೆಯಲ್ಲೇ 6-9 ಡಿಗ್ರಿ ಸೆಲ್ಸಿಯಸ್ ತಾಪಮಾನ ಸೃಷ್ಟಿಸಿ, ಕಾಶ್ಮೀರದಷ್

1 Dec 2025 5:40 am
ಬೀದಿ ನಾಯಿಗಳ ಸ್ಥಳಾಂತರ ವಿಚಾರ; ತೀರ್ಪು ಮರುಪರಿಶೀಲನೆಗೆ ಒತ್ತಾಯಿಸಿ 1.75 ಲಕ್ಷ ಜನರ ಸಹಿ ಸಂಗ್ರಹ

ಬೀದಿ ನಾಯಿಗಳ ಸ್ಥಳಾಂತರಕ್ಕೆ ಸಂಬಂಧಿಸಿದ ಸುಪ್ರೀಂ ಕೋರ್ಟ್ ತೀರ್ಪನ್ನು ಮರುಪರಿಶೀಲನೆಗೆ ಒತ್ತಾಯಿಸಿ 1.75 ಲಕ್ಷ ನಾಗರಿಕರು ಸಲ್ಲಿಸಿದ ಪತ್ರಗಳನ್ನು ಸುಪ್ರೀಂ ಕೋರ್ಟ್‌ಗೆ ರವಾನಿಸಲಾಗಿದೆ. ಶಾಲಾ ಶಿಕ್ಷಕರಿಗೆ ಬೀದಿ ನಾಯಿಗಳ ಸ

30 Nov 2025 11:47 pm
ಕಿವಿಗಿಂತ ಹೆಚ್ಚು ವಿಟಮಿನ್ ಸಿ ಇರುವ ಆಹಾರಗಳು

ಕಿವಿಗಿಂತ ಹೆಚ್ಚು ವಿಟಮಿನ್ ಸಿ ಇರುವ ಆಹಾರಗಳು

30 Nov 2025 11:22 pm
IND Vs SA- ಹರಿಣಗಳ ಕಟ್ಟಿಹಾಕಿ ಸ್ಪಿನ್ ಮಾಂತ್ರಿಕ ಶೇನ್ ವಾರ್ನ್ ನಿರ್ಮಿಸಿದ್ದ ಹಳೇ ದಾಖಲೆ ಮುರಿದ ಕುಲ್ದೀಪ್ ಯಾದವ್

India Vs South Africa 1st ODI- ಭಾರತ ತಂಡ ದಕ್ಷಿಣ ಆಫ್ರಿಕಾ ವಿರುದ್ಧ ಮೊದಲ ಏಕದಿನ ಪಂದ್ಯವನ್ನು 17 ರನ್ ಗಳಿಂದ ಗೆದ್ದಿತಷ್ಟೇ. ಈ ಪಂದ್ಯದಲ್ಲಿ 4 ವಿಕೆಟ್ ಗೊಂಚಲು ಪಡೆದ ಸ್ಪಿನ್ನರ್ ಕುಲ್ದೀಪ್ ಯಾದವ್ ಅವರು ಸ್ಪಿನ್ ಮಾಂತ್ರಿಕ ಶೇನ್ ವಾರ್ನ್ ಮತ್ತ

30 Nov 2025 11:11 pm
ಭ್ರಷ್ಟಾಚಾರ ಪ್ರಕರಣ: ಇಸ್ರೇಲ್ ಅಧ್ಯಕ್ಷರಿಗೆ ಕ್ಷಮಾದಾನ ಕೋರಿದ ಪ್ರಧಾನಿ ನೆತನ್ಯಾಹು

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ನೆತನ್ಯಾಹು ಅವರನ್ನು ಕ್ಷಮಿಸುವಂತೆ ಇತ್ತೀಚೆಗೆ ಮನವಿ ಪತ್ರ ಬರೆದಿದ್ದರು. ಆ ಬೆನ್ನಲ್ಲೇ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು, ತಮಗೆ ಕ್ಷಮಾದಾನ ನೀಡುವಂತೆ ಕೋರಿ ಇಸ್ರ

30 Nov 2025 10:44 pm
IND Vs SA- ಶಹ`ಬಾಷ್'; ಕಠಿಣ ಹೋರಾಟ ನೀಡಿದ ಹರಿಣಗಳ ವಿರುದ್ಧ ಭಾರತಕ್ಕೆ ಕೊನೆಗೂ ಸಕ್ಸಸ್!

India Vs South Africa 1st ODI- ವಿರಾಟ್ ಕೊಹ್ಲಿ ಶತಕದ ನೆರವಿನಿಂದ ರನ್ ಪರ್ವತವೇರಿ ನಿಂತ ಭಾರತ. ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಆರಂಭಿಸಿದ್ದ ದಕ್ಷಿಣ ಆಫ್ರಿಕಾ ತಂಡದ 3 ವಿಕೆಟ್ 11 ರನ್ ಆಗುವಷ್ಟರಲ್ಲೇ ಪತನ. ಎಲ್ಲರೂ ಅಂದುಕೊಂಡದ್ದು ಇನ್ನೇನು ಭ

30 Nov 2025 10:03 pm
ರೈತರಿಂದ ಖರೀದಿಸಿ ಎಥೆನಾಲ್‌ ಡಿಸ್ಟಿಲರಿಗಳಿಗೆ ಮೆಕ್ಕೆಜೋಳ ಸರಬರಾಜು ಮಾಡಲು KSCMF ಗೆ ಸರ್ಕಾರ ಸೂಚನೆ; ದರ ಎಷ್ಟು?

ಮುಂಗಾರು ಹಂಗಾಮಿನಲ್ಲಿ ಬೆಳೆದ ಮೆಕ್ಕೆಜೋಳವನ್ನು ಕೆಎಸ್‌ಸಿಎಂಎಫ್‌ ಖರೀದಿಸಲಿದೆ. ಎಥೆನಾಲ್‌ ಉತ್ಪಾದಿಸುವ ಡಿಸ್ಟಿಲರಿಗಳಿಗೆ ಈ ಮೆಕ್ಕೆಜೋಳ ಸರಬರಾಜು ಆಗಲಿದೆ. ರೈತರಿಂದ ಕ್ವಿಂಟಾಲ್‌ಗೆ 2,400 ರೂ. ದರದಲ್ಲಿ ಖರೀದಿಸಲಾಗುತ್ತದ

30 Nov 2025 9:45 pm
ಕರ್ನಾಟಕದ ಎಲ್ಲ ತಾಲೂಕು ಆಸ್ಪತ್ರೆಗಳಲ್ಲಿ ಟೆಲಿ ಐಸಿಯು ಸೌಲಭ್ಯ! ಏನೆಲ್ಲಾ ಉಪಯೋಗ?

ರಾಜ್ಯದ ಎಲ್ಲ ತಾಲೂಕು ಆಸ್ಪತ್ರೆಗಳಲ್ಲಿ ಟೆಲಿ ಐಸಿಯು ಸೌಲಭ್ಯ ವಿಸ್ತರಿಸಲು ಆರೋಗ್ಯ ಇಲಾಖೆ ಸಿದ್ಧತೆ ನಡೆಸಿದೆ. ಅತ್ಯುತ್ತಮ ಕ್ಯಾಮೆರಾ, ಎಐ ತಂತ್ರಜ್ಞಾನ ಬಳಸಿ ದೂರದಿಂದಲೇ ತಜ್ಞ ವೈದ್ಯರು ಸ್ಥಳೀಯರಿಗೆ ಚಿಕಿತ್ಸೆ ನೀಡಲು ನೆ

30 Nov 2025 9:05 pm
ಫ್ರೀಡಂ ಪಾರ್ಕ್‌ನಲ್ಲಿ ಅಭಿವೃದ್ಧಿ ಕಾಮಗಾರಿ; ಹೋರಾಟ, ರ‍್ಯಾಲಿಗಳು ತಾತ್ಕಾಲಿಕ ಸ್ಥಗಿತ

ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಅಭಿವೃದ್ಧಿ ಕಾರ್ಯ ನಡೆಯುತ್ತಿರುವ ಹಿನ್ನೆಲೆ, ಹೋರಾಟ, ಚಿತ್ರೀಕರಣ ಸೇರಿದಂತೆ ಇನ್ಯಾವುದೇ ಕಾರ್ಯಕ್ರಮಗಳು ತಾತ್ಕಾಲಿಕ ಸ್ಥಗಿತಗೊಳ್ಳಲಿದೆ ಎನ್ನಲಾಗಿದೆ. ಐದು ಕೋಟಿ ರೂ. ವೆಚ್ಚದಲ್

30 Nov 2025 9:04 pm
ಶತಕದ ಬಳಿಕ ವಿರಾಟ್ ಕೊಹ್ಲಿ ವಿಶೇಷ ಸೆಲೆಬ್ರೇಷನ್; ರೋಹಿತ್ ಶರ್ಮಾ ಭಾವನಾತ್ಮಕ ರಿಯಾಕ್ಷನ್! ಎರಡೂ ವೈರಲ್

India Vs South Africa- ರಾ೦ಚಿ ಏಕದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅವರು ಶತಕ ಬಾರಿಸಿದ ಬಳಿಕ ನಡೆಸಿದ ವಿಶೇಷ ಸಂಭ್ರಮಾಚರಣೆ ಮತ್ತು ಪೆವಿಲಿಯನ್ ನಲ್ಲಿದ್ದ ರೋಹಿತ್ ಶರ್ಮಾ ಅವರ ಪ್ರತಿಕ್ರಿಯೆ ಇದೀಗ ಫುಲ್ ವೈರಲ್ ಆಗಿದೆ. ವಿರಾಟ್ ಕೊಹ್ಲಿ ಅ

30 Nov 2025 8:57 pm
ತಮಿಳುನಾಡಿನಲ್ಲಿ ಎರಡು ಬಸ್‌ಗಳ ನಡುವೆ ಡಿಕ್ಕಿ; 10 ಜನರು ಸಾವು, 20ಕ್ಕೂ ಹೆಚ್ಚು ಮಂದಿ ಸ್ಥಿತಿ ಗಂಭೀರ

ತಮಿಳುನಾಡಿನ ಶಿವಗಂಗಾ ಜಿಲ್ಲೆಯ ಕುಮ್ಮಂಗುಡಿ ಬಳಿ ಎರಡು ಸರ್ಕಾರಿ ಬಸ್‌ಗಳ ನಡುವೆ ಡಿಕ್ಕಿಯಾದ ಪರಿಣಾಮ ಹತ್ತು ಜನರು ಮೃತಪಟ್ಟಿದ್ದು, 20ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡ ಪ್ರಕರಣ ಬೆಳಕಿಗೆ ಬಂದಿದೆ. ಸದ್ಯ ಗಾಯಗೊಂಡವರನ್ನು

30 Nov 2025 8:21 pm
ಬೆಂಗಳೂರಿನಲ್ಲಿ ಕಟ್ಟಡ ನಕ್ಷೆ ನಿಯಮ ಉಲ್ಲಂಘನೆ: ಪಾಲಿಕೆ ಅಧಿಕಾರಿಗಳಿಂದ ಮಾಲೀಕರಿಗೆ ಶಾಕ್‌! ಹೆಚ್ಚುವರಿ ಮಹಡಿಗಳ ತೆರವು

ಬೆಂಗಳೂರಿನಲ್ಲಿ ಅನಧಿಕೃತ ನಿರ್ಮಾಣಗಳ ವಿರುದ್ಧ ಬಿಬಿಎಂಪಿ ಕಠಿಣ ಕ್ರಮ ಕೈಗೊಂಡಿದೆ. ಹೂಡಿ ವಿಭಾಗದಲ್ಲಿ ನಕ್ಷೆ ಮಂಜೂರಾತಿ ಉಲ್ಲಂಘಿಸಿ ನಿರ್ಮಿಸಿದ್ದ ಹೆಚ್ಚುವರಿ ಮಹಡಿಗಳನ್ನು ತೆರವುಗೊಳಿಸಲಾಗಿದೆ. ಮಾಲಿನಿ ವಿಜಯಕುಮಾರ್

30 Nov 2025 7:55 pm
ತಿರುಪತಿ ಸೇರಿ 2 ಪ್ರಮುಖ ಧಾರ್ಮಿಕ ಕ್ಷೇತ್ರಗಳಲ್ಲಿ ಕರ್ನಾಟಕದ ಭಕ್ತರಿಗೆ ಸೌಲಭ್ಯ; ಆಂಧ್ರ ಪ್ರದೇಶ ಸರ್ಕಾರ ಅಭಯ

ಆಂಧ್ರಪ್ರದೇಶ ರಾಜ್ಯವು ಕರ್ನಾಟಕಕ್ಕೆ ಹಲವು ಸೌಲಭ್ಯಗಳನ್ನು ಕಲ್ಪಿಸಲು ನಿರ್ಧರಿಸಿದೆ. ತಿರುಮಲದಲ್ಲಿ 7 ಎಕರೆ ಜಾಗದ ಗುತ್ತಿಗೆಯನ್ನು 99 ವರ್ಷಕ್ಕೆ ವಿಸ್ತರಿಸಲಾಗುವುದು. ಶ್ರೀಶೈಲ ದೇವಸ್ಥಾನದ ಬಳಿ ಕರ್ನಾಟಕಕ್ಕೆ 5 ಎಕರೆ ಭೂ

30 Nov 2025 7:40 pm
ಜಾತಿ ಕಾರಣಕ್ಕೆ ಪ್ರಿಯತಮನ ಕೊಂದ ಕುಟುಂಬ; ಸಿಂಧೂರವಿಟ್ಟುಕೊಂಡು ಶವದೊಂದಿಗೆ ಮದುವೆಯಾದ ಪ್ರಾಣಸಖಿ

ವಿರೋಧದ ಮಧ್ಯೆಯೂ ಮಗಳು ಅನ್ಯ ಜಾತಿಯ ಯುವಕನನ್ನು ಪ್ರೀತಿಸುತ್ತಿದ್ದಾಳೆ ಎಂದು ಕೋಪಗೊಂಡ ತಂದೆ ಆಕೆಯ ಪ್ರಿಯಕರನನ್ನು ಕೊಂದ ಘಟನೆ ಮಹಾರಾಷ್ಟ್ರದ ನಾಂದೇಡ್‌ನಲ್ಲಿ ಬೆಳಕಿಗೆ ಬಂದಿದೆ. ಇದೊಂದು ಮರ್ಯಾದಾ ಹತ್ಯೆ ಪ್ರಕರಣವಾಗಿದೆ.

30 Nov 2025 7:34 pm
ವಿರಾಟ್ ಕೊಹ್ಲಿ ಮತ್ತೆ ಟೆಸ್ಟ್ ಕ್ರಿಕೆಟ್ ಗೆ ಮರಳುತ್ತಾರಾ? ಬಿಸಿಸಿಐ ತಲೆಯಲ್ಲಿ ಈಗ ಏನು ಓಡ್ತಿದೆ?

VIrat Kohli Test Cricket Return- ಐಸಿಸಿ ಟೆಸ್ಟ್ ಚಾಂಪಿಯನ್ ಟೆಂಬಾ ಬವುಮಾ ನಾಯಕತ್ವದ ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್ ಸರಣಿಯಲ್ಲಿ ಭಾರತ ತಂಡ ವೈಟ್ ವಾಶ್ ಅನುಭವಿಸಿದ ಬಳಿಕ ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್‌ಗೆ ಮರಳುವ ಊಹಾಪೋಹಗಳು ಹರಿದಾ

30 Nov 2025 7:22 pm
ಯೆಜ್ಡಿ' ಟ್ರೇಡ್‌ಮಾರ್ಕ್ ಹಕ್ಕು ಕ್ಲಾಸಿಕ್ ಲೆಜೆಂಡ್ಸ್‌ನ ಬೋಮನ್ ಇರಾನಿಗೆ ಸೇರಿದ್ದು: ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು!

ಕರ್ನಾಟಕ ಹೈಕೋರ್ಟ್‌ನ ವಿಭಾಗೀಯ ಪೀಠವು ದ್ವಿಚಕ್ರ ವಾಹನಗಳ ಪ್ರಸಿದ್ಧ ಬ್ರ್ಯಾಂಡ್ ಆದ 'ಯೆಜ್ಡಿ' ಟ್ರೇಡ್‌ಮಾರ್ಕ್ ಹಕ್ಕುಗಳನ್ನು ಕ್ಲಾಸಿಕ್ ಲೆಜೆಂಡ್ಸ್‌ನ ಸಹ-ಸಂಸ್ಥಾಪಕರಾದ ಬೋಮನ್ ಇರಾನಿ ಅವರಿಗೆ ನೀಡುವ ಮೂಲಕ ಮಹತ್ವದ ತೀರ

30 Nov 2025 5:58 pm
Udupi Road Accident: ಈವೆಂಟ್‌ಗೆ ಸಾಮಗ್ರಿ ಸಾಗಿಸುತ್ತಿದ್ದ ಟೆಂಪೋ ಪಲ್ಟಿ; ಐವರು ಸಾವು

ಉಡುಪಿಯಲ್ಲಿ ನಡೆಯುತ್ತಿದ್ದ ಕಾರ್ಯಕ್ರಮವೊಂದಕ್ಕೆ ಹೋಗುತ್ತಿದ್ದ ಟೆಂಪೋವೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ಕಾಪುವಿನ ರಾಷ್ಟ್ರೀಯ ಹೆದ್ದಾರಿ ಬಳಿ ನಡೆದಿದೆ. ಸ್ಥಳದಲ್ಲಿ ಐವರು ಮೃತಪಟ್ಟಿದ್ದರೆ, ಹಲವರಿಗೆ ಗಾ

30 Nov 2025 5:52 pm
ದಾಂಪತ್ಯ ಬದುಕಿಗೆ ಕಾಲಿಟ್ಟ ಶ್ರೀ ಮಹದೇವ್

ದಾಂಪತ್ಯ ಬದುಕಿಗೆ ಕಾಲಿಟ್ಟ ಶ್ರೀ ಮಹದೇವ್

30 Nov 2025 5:50 pm
ಬೆಂಗಳೂರಿನಲ್ಲಿ ನಟಿ ಆಶಿಕಾ ರಂಗನಾಥ್ ಸಂಬಂಧಿ ಯುವತಿ ಆತ್ಮಹತ್ಯೆ! ಯುವಕನಿಂದ ಕಿರುಕುಳ ಆರೋಪ; ಪ್ರಕರಣ ದಾಖಲು

ನಟಿ ಆಶಿಕಾ ರಂಗನಾಥ್ ಅವರ ಸಂಬಂಧಿ ಅಚಲ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮದುವೆಯಾಗುವುದಾಗಿ ನಂಬಿಸಿ ಮಾಯಾಂಕ್ ಎಂಬ ಯುವಕ ಕಿರುಕುಳ ನೀಡಿದ್ದರಿಂದ ಅಚಲ ಸಾವಿಗೆ ಶರಣಾಗಿದ್ದಾಳೆ. ಈ ಬಗ್ಗೆ ಅಚಲ ಪೋಷಕರು ಮಾಯಾಂಕ್ ಮತ್ತು ಆತನ ತಾ

30 Nov 2025 5:28 pm
ʻದನದ ಮಾಂಸ ತಿನ್ನಿಸಲು ಯತ್ನಿಸಿದ್ರು, ಇಸ್ಲಾಂಗೆ ಮತಾಂತರಗೊಳ್ಳಲು ಒತ್ತಾಯಿಸಿದ್ರುʼ; ಪ್ರಿಯತಮೆ ಕುಟುಂಬದ ವಿರುದ್ಧ ಯುವಕ ದೂರು

ಪ್ರೀತಿಸಿದ ಯುವತಿಯೊಬ್ಬಳು ಯುವಕನಿಗೆ ಬಲವಂತವಾಗಿ ದನದ ಮಾಂಸ ಮತ್ತು ಇಸ್ಲಾಂ ಧರ್ಮಕ್ಕೆ ಮತಾಂತರಗೊಳ್ಳುವಂತೆ, 5 ಬಾರಿ ನಮಾಜ್ ಮಾಡುವಂತೆ ಒತ್ತಾಯಿಸಿದ ಘಟನೆ ಮಧ್ಯಪ್ರದೇಶದಲ್ಲಿ ಬೆಳಕಿಗೆ ಬಂದಿದೆ. ಸಂತ್ರಸ್ತ ಯುವಕ ಪೊಲೀಸರಿ

30 Nov 2025 5:27 pm
ವಿಶ್ವ ದಾಖಲೆಯ ಏಕಶಿಲಾ ಶಿವಲಿಂಗದ ಮಹಾಪ್ರಯಾಣ: ಮಹಾಬಲಿಪುರಂನಿಂದ ಬಿಹಾರಕ್ಕೆ ಹೊರಟ 210 ಟನ್ ಗ್ರಾನೈಟ್ ಶಿಲೆ; ಏನಿದರ ವಿಶೇಷತೆ?

ತಮಿಳುನಾಡಿನ ಮಹಾಬಲಿಪುರಂನಿಂದ ಬಿಹಾರದ ಪೂರ್ವ ಚಂಪಾರಣ್‌ಗೆ ವಿಶ್ವದ ಅತಿದೊಡ್ಡ ಏಕಶಿಲಾ ಶಿವಲಿಂಗದ ಸಾಗಣೆ ಪ್ರಾರಂಭವಾಗಿದೆ. ನವೆಂಬರ್ 21 ರಂದು ಚಾಲನೆಗೊಂಡ ಈ ಯೋಜನೆ, 33 ಅಡಿ ಎತ್ತರ ಮತ್ತು 210 ಮೆಟ್ರಿಕ್ ಟನ್ ತೂಕದ ಗ್ರಾನೈಟ್ ಶಿ

30 Nov 2025 5:13 pm
IND Vs SA- ಧೋನಿ ತವರೂರಲ್ಲಿ ವಿರಾಟ್ ಕೊಹ್ಲಿ ಶತಕದ ಘರ್ಜನೆ; ಪಿಚ್ ವರೆಗೂ ಓಡಿಬಂದು ಕಾಲಿಗೆ ನಮಸ್ಕರಿಸಿದ ಅಭಿಮಾನಿ!

ದಕ್ಷಿಣ ಆಫ್ರಿಕಾದ ಬೌಲರ್ ಗಳನ್ನು ಚೆಂಡಾಡಿದ ವಿರಾಟ್ ಕೊಹ್ಲಿ ಅವರು ಇದೀಗ ಭಾರತ ಕ್ರಿಕೆಟ್ ನ ದಂತಕತೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ ಹೆಸರಲ್ಲಿದ್ದ ಅವರೂಪದ ವಿಶ್ವದಾಖಲೆಯೊಂದನ್ನು ತಮ್ಮ ಹೆಸರಿಗೆ ಬರೆಸಿಕೊ

30 Nov 2025 4:43 pm
ದಿತ್ವಾ ಚಂಡಮಾರುತ: ತಮಿಳುನಾಡು, ಪುದುಚೇರಿಯಲ್ಲಿ ಭಾರಿ ಮಳೆ; ಪರಿಸ್ಥಿತಿ ಅವಲೋಕಿಸಿದ ಅಶ್ವಿನಿ ವೈಷ್ಣವ್

ಚಂಡಮಾರುತ 'ದಿತ್ವಾ' ತಮಿಳುನಾಡು ಮತ್ತು ಪುದುಚೇರಿ ಕರಾವಳಿಯ ಸಮೀಪ ಹಾದು ಹೋಗುತ್ತಿದ್ದು, ಭಾರೀ ಮಳೆಯನ್ನು ಉಂಟುಮಾಡಿದೆ. ಶ್ರೀಲಂಕಾದಲ್ಲಿ ವಿನಾಶವನ್ನುಂಟುಮಾಡಿದ ಈ ಚಂಡಮಾರುತ ಭಾರತಕ್ಕೆ ಅಪ್ಪಳಿಸುವುದಿಲ್ಲ, ಆದರೆ ಉತ್ತರಕ

30 Nov 2025 4:27 pm
ಮನೆಮಂದಿ ಮಾತಿಗೆ ಟ್ರಿಗರ್‌ ಆಗಿ ಶೋ ಬಿಡ್ತೀನಿ ಎಂದ ಧ್ರುವಂತ್!

ಮನೆಮಂದಿ ಮಾತಿಗೆ ಟ್ರಿಗರ್‌ ಆಗಿ ಶೋ ಬಿಡ್ತೀನಿ ಎಂದ ಧ್ರುವಂತ್!

30 Nov 2025 4:07 pm
ಕರ್ನಾಟಕದ 9 ಜಿಲ್ಲೆಯಲ್ಲಿ ಕೈಗಾರಿಕಾ ಕಾರಿಡಾರ್‌: ಜನಕ್ಕೇನು ಲಾಭ? ಎಷ್ಟು ಉದ್ಯೋಗ ಸೃಷ್ಟಿ? ಯಾವೆಲ್ಲಾ ಕೈಗಾರಿಕೆ ಆರಂಭ?

ತಮ್ಮೂರಿನಲ್ಲೇ ಉದ್ಯೋಗ, ವಿಶ್ವದರ್ಜೆಯ ರಸ್ತೆಗಳು ಮತ್ತು ಸ್ಮಾರ್ಟ್ ಸಿಟಿಗಳ ಕನಸು ನನಸಾಗುವ ಕಾಲ ಕೂಡಿಬಂದಿದೆ. ರಾಷ್ಟ್ರೀಯ ಕೈಗಾರಿಕಾ ಕಾರಿಡಾರ್ ಅಭಿವೃದ್ಧಿ ಯೋಜನೆಯಡಿ ಕರ್ನಾಟಕದ 9 ಜಿಲ್ಲೆಗಳಲ್ಲಿ ಹೊಸ ಕೈಗಾರಿಕಾ ಕಾರಿಡ

30 Nov 2025 4:01 pm
52 ಬಾರಿ ʻಸ್ವಾರಿʼ ಕೇಳಿದ್ರೂ ಕರಗದ ಪ್ರಾಂಶುಪಾಲರು; ಅಮಾನತು ಭೀತಿಯಿಂದ ಆತ್ಮಹತ್ಯೆಗೆ ಯತ್ನಿಸಿದ ರಾಷ್ಟ್ರೀಯ ಸ್ಕೇಟರ್!

ಶಾಲೆ ನಿಯಮ ಉಲ್ಲಂಘಿಸಿ ಮೊಬೈಲ್‌ ಬಳಕೆ ಮಾಡಿದ್ದ ಬಗ್ಗೆ ಅನೇಕ ಬಾರಿ ಕ್ಷಮೆಯಾಚಿಸಿದರೂ ಸಹ ಪ್ರಾಂಶುಪಾಲರು ಕ್ಯಾರೆ ಎನ್ನದಿದ್ದನ್ನು ಕಂಡ ಬಾಲಕ ನೊಂದು ಮೂರನೇ ಮಹಡಿಯಿಂದ ಬಿದ್ದು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಮಧ್ಯಪ್ರದೇಶ

30 Nov 2025 3:59 pm
ಕಾಂಗ್ರೆಸ್ ವಿರುದ್ಧ ಕೇಂದ್ರ ಸರ್ಕಾರ ದ್ವೇಷ ರಾಜಕಾರಣ ಮುಂದುವರೆಸಿದೆ: ಜೈರಾಂ ರಮೇಶ್ ಆರೋಪ

ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ವಿರುದ್ಧ ಹೊಸ ಎಫ್‌ಐಆರ್ ದಾಖಲಿಸಿರುವುದನ್ನು ಕೇಂದ್ರ ಸರ್ಕಾರದ ವೈಯಕ್ತಿಕ ದ್ವೇಷದ ರಾಜಕಾರಣ ಎಂದು ಕಾಂಗ್ರೆಸ್ ಆರೋಪಿಸಿದೆ. ನ್ಯಾಷನಲ್ ಹೆರಾಲ್ಡ್ ಪ್ರಕರಣದ ಹಣ

30 Nov 2025 3:51 pm
ಮನ್ ಕೀ ಬಾತ್: ಮಂಗಳ ಗ್ರಹದ ವಾತಾವರಣದಲ್ಲಿ ಡ್ರೋನ್‌ ಹಾರಿಸಲು ಯತ್ನಿಸಿದ ಜೆನ್-ಜಿ ಪ್ರಯತ್ನಕ್ಕೆ ಮೋದಿ ಶ್ಲಾಘನೆ

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು 'ಮನ್ ಕೀ ಬಾತ್'ನ 128 ನೇ ಸಂಚಿಕೆಯಲ್ಲಿ, ಬಾಹ್ಯಾಕಾಶ ವಲಯದಲ್ಲಿ ಭಾರತದ ಸಾಧನೆಗಳನ್ನು ಶ್ಲಾಘಿಸುತ್ತಾ, ಇವು ದೇಶದ ಯುವಶಕ್ತಿ ಮತ್ತು ನಾವೀನ್ಯತೆಯ ಪ್ರತಿರೂಪ ಎಂದು ಹೇಳಿದರು. ಇಸ್ರೋ ಆಯೋಜಿಸಿ

30 Nov 2025 3:24 pm
ಹ್ಯಾಪಿ ಬರ್ತ್‌ಡೇ ರಮ್ಯಾ

ಹ್ಯಾಪಿ ಬರ್ತ್‌ಡೇ ರಮ್ಯಾ

30 Nov 2025 3:18 pm
ಐಪಿಎಲ್ ಗೆ ಆಂಡ್ರೆ ರಸೆಲ್ ದಿಢೀರ್ ನಿವೃತ್ತಿ; ಆದ್ರೂ KKRನಲ್ಲಿ ಮುಂದುವರಿಯುತ್ತೆ ಮಸಲ್ ಮ್ಯಾನ್ `ಪವರ್' ಶೋ!

Andre Russell Retirement- ಇತ್ತೀಚೆಗೆ ಅಂತಾರಾಷ್ಟ್ರೀಯ ಕ್ರಿಕೆಟ್ ನಿಂದ ನಿವೃತ್ತಿ ಸಾರಿದ್ದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಸ್ಟಾರ್ ಆಲ್ರೌಂಡರ್ ಆಂಡ್ರೆ ರಸೆಲ್ ಇದೀಗ ಐಪಿಎಲ್‌ ಗೂನಿವೃತ್ತಿ ಘೋಷಿಸಿದ್ದಾರೆ. ಕಳೆದ 11 ಸೀಸನ್ ಗಳಿಂದ ಕೆಕ

30 Nov 2025 3:04 pm
ಬೆಂಗಳೂರು ಸುತ್ತಲ ಅಕ್ರಮ ಲೇಔಟ್‌ಗಳ ವಿರುದ್ಧ ಕ್ರಮ: ಪಟ್ಟಿ ಮಾಡಲು ಗ್ರೇಟರ್‌ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಸೂಚನೆ

ಬೆಂಗಳೂರು ಸುತ್ತಮುತ್ತಲಿನ ಅನಧಿಕೃತ ಕಟ್ಟಡ ನಿರ್ಮಾಣ ಮತ್ತು ಅಕ್ರಮ ಬಡಾವಣೆಗಳಿಗೆ ಕಡಿವಾಣ ಹಾಕಲು ಗ್ರೇಟರ್‌ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಜಿಬಿಡಿಎ) ಮುಂದಾಗಿದೆ. ಪ್ರಾಧಿಕಾರದ ಅಧ್ಯಕ್ಷ ಗಾಣಕಲ್‌ ನಟರಾಜು ಅವರು ಅ

30 Nov 2025 2:21 pm
ಮೈಸೂರಿಗರಿಗೆ ಗುಡ್‌ನ್ಯೂಸ್: ನಾಲ್ಕು ಹೊಸ ಬಸ್ ನಿಲ್ದಾಣಕ್ಕೆ ಯೋಜನೆ

ಮೈಸೂರು ನಗರದ ಹೊರವಲಯದಲ್ಲಿ ಹೆಚ್ಚುತ್ತಿರುವ ಬಸ್ ಬೇಡಿಕೆಗೆ ಅನುಗುಣವಾಗಿ ನಾಲ್ಕು ಹೊಸ ಬಸ್ ನಿಲ್ದಾಣಗಳನ್ನು ನಿರ್ಮಿಸಲು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಯೋಜನೆ ರೂಪಿಸಿದ್ದಾರೆ. 100 ವಿದ್ಯುತ್ ಚಾಲಿತ ಬಸ್‌ಗಳ ಪ್ರಸ್ತಾವನ

30 Nov 2025 2:20 pm
Karnataka Weather: ಡಿಟ್ವಾ ಸೈಕ್ಲೋನ್ ಪರಿಣಾಮ: ಬೆಂಗಳೂರು ಸೇರಿ ದಕ್ಷಿಣ ಒಳನಾಡಿನ 13 ಜಿಲ್ಲೆಗಳಲ್ಲಿ ಭಾರಿ ಗಾಳಿ ಸಹಿತ ಮಳೆ ಮುನ್ಸೂಚನೆ

ನೈಋತ್ಯ ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ 'ಡಿಟ್ವಾ' ಚಂಡಮಾರುತದ ಪರಿಣಾಮವಾಗಿ ಕರ್ನಾಟಕದ ದಕ್ಷಿಣ ಒಳನಾಡು ಹಾಗೂ ಕರಾವಳಿ ಭಾಗದಲ್ಲಿ ಇಂದು ಭಾರಿ ಗಾಳಿ ಮಳೆಯಾಗಲಿದೆ. ಮುಂದಿನ 24 ಗಂಟೆಗಳಲ್ಲಿ ಬೆಂಗಳೂರು ನಗರ ಸೇರಿದಂತೆ ಹಲವು ಜಿ

30 Nov 2025 2:09 pm
ವಿಶೇಷ ತೀವ್ರ ಪರಿಷ್ಕರಣೆ; ಮತದಾರರ ನೋಂದಣಿ ನಮೂನೆಗಳನ್ನು ಸಲ್ಲಿಸಲು ಗಡುವು ವಿಸ್ತರಣೆ

ಚುನಾವಣಾ ಆಯೋಗವು ಮತದಾರರ ನೋಂದಣಿ ನಮೂನೆಗಳನ್ನು ಸಲ್ಲಿಸಲು ನೀಡಿದ್ದ ಅಂತಿಮ ದಿನಾಂಕವನ್ನು ವಿಸ್ತರಿಸಿದೆ. ಡಿಸೆಂಬರ್ 11 ರವರೆಗೆ ನಮೂನೆಗಳನ್ನು ಸಲ್ಲಿಸಬಹುದು. ಇದರಿಂದಾಗಿ ಕರಡು ಮತದಾರರ ಪಟ್ಟಿ ಪ್ರಕಟಣೆ ಡಿಸೆಂಬರ್ 16 ಕ್ಕೆ

30 Nov 2025 2:02 pm
ಡಿಸೆಂಬರ್ 1 ರಿಂದ ಸಂಸತ್ ಚಳಿಗಾಲದ ಅಧಿವೇಶನ; ಮಂಡನೆ ಆಗಲಿರುವ ಪ್ರಮುಖ ಮಸೂದೆಗಳು ಯಾವುವು; ಕಾರ್ಯಸೂಚಿ ಏನು?

ನವದೆಹಲಿಯಲ್ಲಿ ಡಿ.1 ರಿಂದ ಡಿ.19 ರವರೆಗೆ ಸಂಸತ್ತಿನ ಚಳಿಗಾಲದ ಅಧಿವೇಶನವು ನಡೆಯಲಿದೆ. ಕೇಂದ್ರ ಸರ್ಕಾರವು ಆರೋಗ್ಯ, ಭದ್ರತೆ ಮತ್ತು ತೆರಿಗೆಗೆ ಸಂಬಂಧಿಸಿದ ಮೂರು ಪ್ರಮುಖ ಮಸೂದೆಗಳು ಸೇರಿದಂತೆ ಒಟ್ಟು ಹತ್ತು ಶಾಸಕಾಂಗ ಪ್ರಸ್ತಾ

30 Nov 2025 1:28 pm
'ಶೌರ್ಯ ದಿವಸ್' ಆಚರಿಸುವ ಆದೇಶ ಹೊರಡಿಸಿ ವಾಪಸ್ ಪಡೆದ ರಾಜಸ್ತಾನ ಶಿಕ್ಷಣ ಇಲಾಖೆ

ಬಾಬ್ರಿ ಮಸೀದಿ ಧ್ವಂಸದ ವಾರ್ಷಿಕೋತ್ಸವದ ಅಂಗವಾಗಿ ರಾಜಸ್ಥಾನ ಶಿಕ್ಷಣ ಇಲಾಖೆಯು ಡಿಸೆಂಬರ್ 6 ರಂದು 'ಶೌರ್ಯ ದಿವಸ್' ಆಚರಿಸುವ ಆದೇಶವನ್ನು ಹೊರಡಿಸಿತ್ತು. 12 ಗಂಟೆಗಳ ನಂತರ ಈ ಆದೇಶವನ್ನು ಹಿಂಪಡೆದುಕೊಂಡಿದೆ. ಬಾಬ್ರಿ ಮಸೀದಿ ಧ್ವ

30 Nov 2025 1:02 pm
ಬೆಂಗಳೂರು-ಮೈಸೂರು ಪ್ರಯಾಣಿಕರಿಗೆ ಶುಭ ಸುದ್ದಿ: ಹೆದ್ದಾರಿಗೆ ಸಂಪರ್ಕಿಸುವ 1.5 ಕಿ.ಮೀ. ಉದ್ದದ ಬೈಪಾಸ್‌ ರಸ್ತೆ ಸಂಪರ್ಕ ಶೀಘ್ರ ಆರಂಭ; ಒಂದು ಗಂಟೆ ಪ್ರಯಾಣ ಉಳಿತಾಯ!

ನಂದಿ ಇನ್‌ಫ್ರಾಸ್ಟ್ರಕ್ಚರ್ ಕಾರಿಡಾರ್ ಎಂಟರ್‌ಪ್ರೈಸಸ್ (ನೈಸ್‌) ಶೀಘ್ರದಲ್ಲೇ ದೀಪಾಂಜಲಿ ನಗರ ಜಂಕ್ಷನ್ ಮತ್ತು PES ಕಾಲೇಜು ಬಳಿಯ ನೈಸ್‌ ರಸ್ತೆ ಕ್ಲೋವರ್‌ಲೀಫ್‌ಗೆ ಸಂಪರ್ಕ ಕಲ್ಪಿಸುವ 1.5 ಕಿ.ಮೀ. ಉದ್ದದ ನಾಲ್ಕು-ಲೇನ್‌ನ ಲಿಂಕ

30 Nov 2025 12:30 pm
'ದಿತ್ವಾ' ಚಂಡಮಾರುತ ಎಫೆಕ್ಟ್: ಕೊಲಂಬೋ ವಿಮಾನ ನಿಲ್ದಾಣದಲ್ಲಿ ಸಿಲುಕಿರುವವರಿಗೆ ಸಹಕಾರ ಕೊಡುತ್ತೇವೆಂದ ಕೇರಳ ಸರ್ಕಾರ

ಕೊಲಂಬೋ ವಿಮಾನ ನಿಲ್ದಾಣದಲ್ಲಿ 'ದಿತ್ವಾ' ಚಂಡಮಾರುತದಿಂದಾಗಿ ಸಿಲುಕಿರುವ ಸುಮಾರು 300 ಭಾರತೀಯರಿಗಾಗಿ, ವಿಶೇಷವಾಗಿ ಕೇರಳದವರಿಗೆ, ಎಲ್ಲಾ ರೀತಿಯ ಸಹಾಯವನ್ನು ನೀಡುವುದಾಗಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ವಿದೇಶಾಂಗ ಸಚ

30 Nov 2025 11:59 am
ಕಿಚ್ಚನೆದುರೇ ರಜತ್‌, ಚೈತ್ರಾಗೆ ಮಾತಿನ ಪಂಚ್ ಕೊಟ್ಟ ಗಿಲ್ಲಿ!‌

ಕಿಚ್ಚನೆದುರೇ ರಜತ್‌, ಚೈತ್ರಾಗೆ ಮಾತಿನ ಪಂಚ್ ಕೊಟ್ಟ ಗಿಲ್ಲಿ!‌

30 Nov 2025 11:23 am
Aids: ಏಡ್ಸ್‌ ಹರಡೋದು ಹೇಗೆ? ಎಚ್‌ಐವಿ ತಡೆಯೋದು ಹೇಗೆ? Dr.V.H.T Swamy

Aids: ಏಡ್ಸ್‌ ಹರಡೋದು ಹೇಗೆ? ಎಚ್‌ಐವಿ ತಡೆಯೋದು ಹೇಗೆ? Dr.V.H.T Swamy

30 Nov 2025 11:11 am
'ದಿತ್ವಾ' ಚಂಡಮಾರುತದ ಎಫೆಕ್ಟ್‌: ತಮಿಳುನಾಡು, ಪುದುಚೇರಿ ಮತ್ತು ಆಂಧ್ರ ಕರಾವಳಿಯಲ್ಲಿ ಭಾರಿ ಮಳೆ ಎಚ್ಚರಿಕೆ; 47 ವಿಮಾನ ಸಂಚಾರಗಳು ರದ್ದು

'ದಿತ್ವಾ' ಚಂಡಮಾರುತವು ಶ್ರೀಲಂಕಾದಲ್ಲಿ ಹಾನಿ ಉಂಟು ಮಾಡಿದ ನಂತರ ಪೂರ್ವ ಕರಾವಳಿಯತ್ತ ಸಾಗುತ್ತಿದೆ. ಇದು ಕರಾವಳಿಯನ್ನು ದಾಟುವ ಬದಲು, ತಮಿಳುನಾಡು ಮತ್ತು ಪುದುಚೇರಿ ಕರಾವಳಿಗೆ ಸಮಾನಾಂತರವಾಗಿ ಉತ್ತರಕ್ಕೆ ಸಾಗಿ ದುರ್ಬಲಗೊಳ

30 Nov 2025 11:04 am
Bengaluru Weather: ಸೈಕ್ಲೋನ್ ಎಫೆಕ್ಟ್: ನಡುಗಿಸುವ ಚಳಿ ಜೊತೆ ತಣ್ಣನೆ ಮಳೆ: ರಾಜಧಾನಿ ಜನರ ವೀಕೆಂಡ್‌ ಕೂಲ್ ಕೂಲ್

ಬೆಂಗಳೂರಿನಲ್ಲಿ ಡಿಟ್ವಾ ಚಂಡಮಾರುತದ ಪರಿಣಾಮದಿಂದ ತೀವ್ರ ಚಳಿ ಅನುಭವ ಆಗುತ್ತಿದೆ, ಇಂದು ದಿನವಿಡೀ ಇದೇ ವಾತಾವರಣ ಇರಲಿದೆ. ಶುಕ್ರವಾರದಿಂದಲೇ ತಂಗಾಳಿ ಅನುಭವವಾಗುತ್ತಿದ್ದು, ಮೋಡ ಕವಿದ ವಾತಾವರಣ ಮುಂದುವರಿದಿದೆ.

30 Nov 2025 10:27 am
ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ವಿರುದ್ಧ ಕ್ರಿಮಿನಲ್ ಪಿತೂರಿ ಆರೋಪದಡಿ ಎಫ್‌ಐಆರ್‌ ದಾಖಲು: ಏನಿದು ಪ್ರಕರಣ?

ಕಾಂಗ್ರೆಸ್‌ ಪಕ್ಷದ ಹಿರಿಯ ನಾಯಕರಾದ ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ಸೇರಿದಂತೆ ಆರು ಜನರ ವಿರುದ್ಧ ನ್ಯಾಷನಲ್ ಹೆರಾಲ್ಡ್ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಕ್ರಿಮಿನಲ್ ಪಿತೂರಿಯ ಆರೋಪದಡಿಯಲ್ಲಿ ದೆಹಲಿ ಪೊಲೀಸರ ಆರ

30 Nov 2025 9:59 am
ಕಳೆದ ಐದು ವರ್ಷಗಳಲ್ಲಿಯೇ ಅತಿ ಚಳಿಯ ನವೆಂಬರ್ ತಿಂಗಳು ಕಂಡ ದಿಲ್ಲಿ!

ದೆಹಲಿಯಲ್ಲಿ ನವೆಂಬರ್ ತಿಂಗಳು ಕಳಪೆ ವಾಯು ಗುಣಮಟ್ಟ ಮತ್ತು ಐದು ವರ್ಷಗಳಲ್ಲೇ ಅತಿ ಚಳಿಯಿಂದ ಕೂಡಿತ್ತು. ಗಾಳಿಯ ಗುಣಮಟ್ಟ ಸುಧಾರಿಸದ ಕಾರಣ ಜನರು ಕಣ್ಣು ಕಿರಿಕಿರಿ ಮತ್ತು ಉಸಿರಾಟದ ತೊಂದರೆ ಅನುಭವಿಸಿದರು. ರಾಷ್ಟ್ರೀಯ ರಾಜಧಾ

30 Nov 2025 9:22 am
ಆರ್ಜೆಡಿ ನಾಯಕ ತೇಜಸ್ವಿ ಯಾದವ್ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆ

ಬಿಹಾರ ವಿಧಾನಸಭೆಯ ಚಳಿಗಾಲದ ಅಧಿವೇಶನ ಶುರುವಾಗುವ ಮುನ್ನ, ಮಹಾಘಟಬಂಧನ್ ವಿರೋಧ ಪಕ್ಷದ ನೂತನ ಶಾಸಕರು ಸಭೆ ಸೇರಿ, ಆರ್ಜೆಡಿ ನಾಯಕ ತೇಜಸ್ವಿ ಯಾದವ್ ಅವರನ್ನು ಶಾಸಕಾಂಗ ಪಕ್ಷದ ನಾಯಕರನ್ನಾಗಿ ಆಯ್ಕೆ ಮಾಡಿದರು. ಸರ್ಕಾರದ ತಪ್ಪು ನ

30 Nov 2025 8:34 am
ಇದು ಚಳಿಜ್ವರದ ಸಮಯ : ಮಕ್ಕಳು, ವೃದ್ಧರು, ಆಹಾರಗಳ ಬಗ್ಗೆ ನಿಗಾ ವಹಿಸಲು ವೈದ್ಯರ ಸಲಹೆ

ಚಾಮರಾಜನಗರದಲ್ಲಿ ಚಳಿ ಹೆಚ್ಚಾಗಿದ್ದು, ಮಕ್ಕಳು ಮತ್ತು ವಯೋವೃದ್ಧರಲ್ಲಿ ವೈರಲ್ ಜ್ವರ, ನೆಗಡಿ, ಕೆಮ್ಮು ಕೂಡಾ ಹೆಚ್ಚಾಗಿ ಕಾಣಿಸುತ್ತಿದೆ. ವೈದ್ಯರು ಬೆಚ್ಚಗಿನ ಉಡುಪು ಧರಿಸಲು, ಆಹಾರದ ಬಗ್ಗೆ ನಿಗಾ ವಹಿಸಲು ಸಲಹೆ ನೀಡಿದ್ದು, ಚಳ

30 Nov 2025 6:29 am
ಮದ್ಯ ಅಕ್ರಮಗಳಿಗೆ ಬೀಳಲಿದೆ ಬ್ರೇಕ್: ಎಂಆರ್‌ಪಿ ಉಲ್ಲಂಘನೆಗೆ ದಂಡಾಸ್ತ್ರ

ರಾಜ್ಯದ ಮದ್ಯದಂಗಡಿಗಳಲ್ಲಿ ಎಂಆರ್‌ಪಿ ನಿಯಮ ಉಲ್ಲಂಘನೆ ಹೆಚ್ಚಾಗಿದೆ. ಲಾಭಕ್ಕಾಗಿ ಗ್ರಾಹಕರನ್ನು ಸುಲಿಗೆ ಮಾಡುತ್ತಿರುವ ಅಂಗಡಿ ಮಾಲೀಕರಿಗೆ ಅಬಕಾರಿ ಇಲಾಖೆ ದಂಡ ವಿಧಿಸಿದೆ. ಸುಮಾರು 12 ಕೋಟಿ ರೂ. ದಂಡ ಸಂಗ್ರಹವಾಗಿದೆ. ಸರಕಾರಿ

30 Nov 2025 6:25 am
ತಮಿಳುನಾಡು, ಆಂಧ್ರ, ಕೇರಳಕ್ಕೆ 'ದಿತ್ವಾ' ರೆಡ್ ಅಲರ್ಟ್ - ಆ ಕಡೆ ಪ್ರಯಾಣಿಸುವವರು ಎಚ್ಚರ!

Cycloene Ditwah update - ಬಂಗಾಳಕೊಲ್ಲಿಯಲ್ಲಿ 'ದಿತ್ವಾ' ಚಂಡಮಾರುತ ತೀವ್ರಗೊಂಡಿದ್ದು, ತಮಿಳುನಾಡು, ಆಂಧ್ರಪ್ರದೇಶ, ಪುದುಚೇರಿಗೆ ರೆಡ್ ಅಲರ್ಟ್ ಘೋಷಿಸಲಾಗಿದೆ. ಗಂಟೆಗೆ 80 ಕಿ.ಮೀ ವೇಗದಲ್ಲಿ ಗಾಳಿ ಬೀಸುತ್ತಿದ್ದು, ಭಾರೀ ಮಳೆಯಾಗುವ ಮುನ್ಸೂಚನ

29 Nov 2025 11:17 pm
BBK 12 Expect the Unexpected: ವೈಲ್ಡ್ ಕಾರ್ಡ್ ಸ್ಪರ್ಧಿಗಳಾದ ರಜತ್, ಚೈತ್ರಾ ಕುಂದಾಪುರ!

‘ಬಿಗ್ ಬಾಸ್ ಕನ್ನಡ 12’ ಕಾರ್ಯಕ್ರಮದ ಥೀಮ್‌ - ಎಕ್ಸ್‌ಪೆಕ್ಟ್‌ ದಿ ಅನ್‌ಎಕ್ಸ್‌ಪೆಕ್ಟೆಡ್‌. ಅದಕ್ಕೆ ತಕ್ಕ ಹಾಗೆ ಇದೀಗ ಮತ್ತೊಂದು ಅನಿರೀಕ್ಷಿತ ಟ್ವಿಸ್ಟ್ ಕೊಡಲಾಗಿದೆ. ಅತಿಥಿಗಳಾಗಿ ಬಂದ ಕಳೆದ ಸೀಸನ್‌ನ ಇಬ್ಬರನ್ನು ವೈಲ್ಡ್ ಕ

29 Nov 2025 11:13 pm
ಕ್ರಿಕೆಟಿಗ ಚೇತೇಶ್ವರ ಪೂಜಾರಾ ಭಾಮೈದನನ ಮೃತದೇಹ ಪತ್ತೆ - ಆತ್ಮಹತ್ಯೆಯೋ, ಕೊಲೆಯೋ?

ಉದ್ಯಮಿ ಜೀತ್ ಪಬಾರಿ (30), ಕ್ರಿಕೆಟಿಗ ಚೇತೇಶ್ವರ ಪೂಜಾರ ಅವರ ಭಾಮೈದ, ತಮ್ಮ ನಿವಾಸದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಕಳೆದ ಎರಡು ತಿಂಗಳಿಂದ ಖಿನ್ನತೆಯಿಂದ ಬಳಲುತ್ತಿದ್ದ ಅವರು, ನಿಖರವಾಗಿ ಒಂದು ವರ್ಷದ ಹಿಂ

29 Nov 2025 10:33 pm
ರಾಷ್ಟ್ರವಾದ ನಮಗೆಂದೂ ವಿಷಯವೇ ಅಲ್ಲ, ರಾಷ್ಟ್ರೀಯತೆಗಿಂತ ಮುಖ್ಯ ಬೇರೊಂದಿಲ್ಲ; ಮೋಹನ್‌ ಭಾಗವತ್‌

ರಾಷ್ಟ್ರವಾದ ಮತ್ತು ರಾಷ್ಟ್ರೀಯತೆ ನಡುವಿನ ತೆಳುವಾದ ವ್ಯತ್ಯಾಸವನ್ನು ಸ್ಪಷ್ಟವಾಗಿ ಬಿಡಿಸಿಟ್ಟಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್‌) ಮುಖ್ಯಸ್ಥ ಮೋಹನ್‌ ಭಾಗವತ್‌, ರಾಷ್ಟ್ರವಾದವು ಭಾರತಕ್ಕೆಂದೂ ವಿವಾದದ ವ

29 Nov 2025 9:53 pm
ವಾಟ್ಸಾಪ್, ಟೆಲಿಗ್ರಾಂ ಬಳಕೆಗೆ ಕೇಂದ್ರ ಸರ್ಕಾರ ಹೊಸ ರೂಲ್ಸ್: ಇನ್ಮೇಲೆ ಆರು ಗಂಟೆಗಳಿಗೊಮ್ಮೆ ಲಾಗೌಟ್ ನಿಯಮ ಜಾರಿ

ಕೇಂದ್ರ ಸರ್ಕಾರವು ವಾಟ್ಸಾಪ್, ಟೆಲಿಗ್ರಾಮ್ ಸೇರಿದಂತೆ ಪ್ರಮುಖ ಮೆಸೇಜಿಂಗ್ ಅಪ್ಲಿಕೇಶನ್‌ಗಳಿಗೆ ಮಹತ್ವದ ಸೂಚನೆ ನೀಡಿದೆ. ಇನ್ನು ಮುಂದೆ ಆ್ಯಕ್ಟಿವ್ ಸಿಮ್ ಕಾರ್ಡ್ ಇಲ್ಲದೆ ಈ ಅಪ್ಲಿಕೇಶನ್‌ಗಳನ್ನು ಬಳಸಲು ಸಾಧ್ಯವಿಲ್ಲ. ಲ್

29 Nov 2025 9:44 pm
ಕಾರ್ ಲೋನ್ ಪಡೆದು ಎಸ್ ಬಿಐಗೆ ಟೋಪಿ ಹಾಕಿದವರ ಮನೆಗಳಿಂದ ಮರ್ಸಿಡಿಸ್, ಲ್ಯಾಂಡ್ ರೋವರ್ ವಾಹನಗಳ ವಶ!

ಪುಣೆಯ ಬ್ಯಾಂಕ್ ಆಫ್ ಇಂಡಿಯಾದಲ್ಲಿ ನಡೆದ ವಾಹನ ಸಾಲ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು (ED) ಪುಣೆಯಲ್ಲಿ 12 ಕಡೆ ಶೋಧ ನಡೆಸಿದೆ. ವಂಚನೆಯಿಂದ ಪಡೆದಿದ್ದ ಬಿಎಂಡಬ್ಲ್ಯೂ, ಮರ್ಸಿಡಿಸ್, ಲ್ಯಾಂಡ್ ರೋವರ್ ಮುಂ

29 Nov 2025 8:42 pm
ಭರತನಾಟ್ಯ ಕಲಾವಿದೆ ಶ್ರೇಯಾ ಬಾಲಾಜಿ ಜೊತೆ ಅನಿರುದ್ಧ ಶಾಸ್ತ್ರಿ ಎಂಗೇಜ್‌ಮೆಂಟ್

ಭರತನಾಟ್ಯ ಕಲಾವಿದೆ ಶ್ರೇಯಾ ಬಾಲಾಜಿ ಜೊತೆ ಅನಿರುದ್ಧ ಶಾಸ್ತ್ರಿ ಎಂಗೇಜ್‌ಮೆಂಟ್

29 Nov 2025 8:31 pm
ವಿಶ್ವ ಕಣ್ಣೋಟ-26: ಏಲಿಯನ್ಸ್‌ ಹುಡುಕಾಟಕ್ಕೆ ಕೈಜೋಡಿಸಿದ ಭಾರತ-ಜಪಾನ್‌; ಎಲ್ಲಿ ನಿರ್ಮಾಣವಾಗಲಿದೆ 30 ಮೀಟರ್‌ ಟೆಲಿಸ್ಕೋಪ್‌?

ಈ ಅನಂತ ಬ್ರಹ್ಮಾಂಡದಲ್ಲಿ ಭೂಮಿ ಮಾತ್ರ ಜೀವರಾಶಿಗಳನ್ನು ಸಲುಹುತ್ತಿದೆಯೇ? ಅಥವಾ ವಿಶ್ವದ ಇನ್ಯಾವುದೋ ಮೂಲೆಯಲ್ಲಿರುವ ಗ್ರಹವೊಂದು, ಜೀವ ಸಂಕುಲವನ್ನು ತನ್ನ ಮಡಿಲಲ್ಲಿಟ್ಟುಕೊಂಡಿದೆಯೇ? ಆದಿ ಮಾನವನಿಂದ ಹಿಡಿದು ಆಧುನಿಕ ಮಾನವ

29 Nov 2025 8:30 pm
ರಷ್ಯಾದ ತೈಲ ಹಡಗು ವಿರಾಟ್‌ಗೆ ಮಾನವರಹಿತ ಡ್ರೋನ್‌ ಡಿಕ್ಕಿ; ʻನೆರಳು ನೌಕಾಪಡೆʼಗೆ ಉಕ್ರೇನ್‌ ಉರುಳು!

ರಷ್ಯಾ-ಉಕ್ರೇನ್‌ ಯುದ್ಧದ ಪರಿಣಾಮಗಳು ಒಂದೆರಡಲ್ಲ. ಪರಸ್ಪರ ಭೀಕರ ದಾಳಿಗಳನ್ನು ಮಾಡುತ್ತಿರುವ ಉಭಯ ದೇಶಗಳ ಸೇನೆಗಳು, ಈ ಪ್ರದೇಶದಲ್ಲಿ ಶಾಶ್ವತ ಅಶಾಂತಿಗೆ ಕಾರಣವಾಗಿವೆ. ಇದಕ್ಕೆ ಪುಷ್ಠಿ ಎಂಬಂತೆ ಕಪ್ಪು ಸಮುದ್ರದಲ್ಲಿ ಸಂಚರಿ

29 Nov 2025 7:28 pm
Skin health: ಸ್ಕಿನ್‌ ಗ್ಲೋ ಬೇಕಂದ್ರೆ ಅರಿಶಿಣವನ್ನ ನೀರಿನ ಬದಲು ಇದ್ರಲ್ಲಿ ಹಚ್ಚಿ| Dr. Sandeep Benkal

Skin health: ಸ್ಕಿನ್‌ ಗ್ಲೋ ಬೇಕಂದ್ರೆ ಅರಿಶಿಣವನ್ನ ನೀರಿನ ಬದಲು ಇದ್ರಲ್ಲಿ ಹಚ್ಚಿ| Dr. Sandeep Benkal

29 Nov 2025 6:51 pm
ಕಾಂಗ್ರೆಸ್‌ ಕುರ್ಚಿ ಕಚ್ಚಾಟದ ನಡುವೆ ಬಿಜೆಪಿ ಜೆಡಿಎಸ್ ಪಾಳಯ ಆಕ್ಟೀವ್: ಪರಿಸ್ಥಿತಿಯ ಲಾಭ ಪಡೆಯಲು ತಂತ್ರ

ರಾಜ್ಯ ಕಾಂಗ್ರೆಸ್‌ ನಲ್ಲಿ ಕುರ್ಚಿ ಕಿತ್ತಾಟ ಜೋರಾಗಿದೆ. ಇದರಿಂದ ಅಭಿವೃದ್ದಿ ಕೆಲಸ ಕಾರ್ಯಗಳು ಕುಂಠಿತಗೊಂಡಿವೆ. ಸಚಿವರ ಮಾತುಗಳನ್ನು ಅಧಿಕಾರಿಗಳು ಕೇಳುವ ಸ್ಥಿತಿಯಲ್ಲಿ ಇಲ್ಲ. ರಾಜ್ಯದ ರಾಜಕೀಯ ಬಿಕ್ಕಟ್ಟಿನ ಪರಿಸ್ಥಿತಿಯ

29 Nov 2025 6:48 pm
DK Shivakumar Vs Siddaramaiah: ಸಮರಕ್ಕೆ ಬಿತ್ತು ತಿಂಡಿ ಬ್ರೇಕ್! ಡಿಕೆಶಿಗೆ ಸಿಕ್ತಾ ದೊಡ್ಡ ಭರವಸೆ? ಮುಂದೇನು?

DK Shivakumar Vs Siddaramaiah: ಸಮರಕ್ಕೆ ಬಿತ್ತು ತಿಂಡಿ ಬ್ರೇಕ್! ಡಿಕೆಶಿಗೆ ಸಿಕ್ತಾ ದೊಡ್ಡ ಭರವಸೆ? ಮುಂದೇನು?

29 Nov 2025 6:42 pm
ವಿಮಾನಗಳಿಗೆ ಸೂರ್ಯನ ಕಂಟಕ! 6,000 A320 ಜೆಟ್ ಹಾರಾಟಕ್ಕೆ ಬ್ರೇಕ್‌! 3 ದಿನ ಫ್ಲೈಟ್ಸ್ ಬಂದ್? Airbus Crisis

ವಿಮಾನಗಳಿಗೆ ಸೂರ್ಯನ ಕಂಟಕ! 6,000 A320 ಜೆಟ್ ಹಾರಾಟಕ್ಕೆ ಬ್ರೇಕ್‌! 3 ದಿನ ಫ್ಲೈಟ್ಸ್ ಬಂದ್? Airbus Crisis

29 Nov 2025 6:41 pm
ವೈಲ್ಡ್ ಕಾರ್ಡ್‌ ಆಗಿ ರಜತ್‌, ಚೈತ್ರಾ ಕುಂದಾಪುರ ಆಯ್ಕೆ?

ವೈಲ್ಡ್ ಕಾರ್ಡ್‌ ಆಗಿ ರಜತ್‌, ಚೈತ್ರಾ ಕುಂದಾಪುರ ಆಯ್ಕೆ?

29 Nov 2025 6:41 pm
ಗಿಲ್ಲಿ ಅಂದು ಕಿಚ್ಚ ಸುದೀಪ್ ಸ್ಮೈಲ್ ಮಾಡಿದ್ಯಾಕೆ?

ಗಿಲ್ಲಿ ಅಂದು ಕಿಚ್ಚ ಸುದೀಪ್ ಸ್ಮೈಲ್ ಮಾಡಿದ್ಯಾಕೆ?

29 Nov 2025 6:36 pm
Google Trends: ಫ್ರಿಡ್ಜ್ ನಲ್ಲಿದೆ ಬೆಂಗಳೂರು! ಹಗಲಲ್ಲೇ ಉಷ್ಣಾಂಶ 16 ಡಿಗ್ರಿಗೆ ಇಳಿಕೆ - ಇನ್ನೂ ಎಷ್ಟು ದಿನ ಈ ಚಳಿ?

ಬೆಂಗಳೂರಿನಲ್ಲಿ ಸೈಕ್ಲೋನ್ ಡಿ twah ಪ್ರಭಾವದಿಂದಾಗಿ ವಾತಾವರಣ ತಂಪಾಗಿ, ಮೋಡಕವಿದಿದೆ. ಮಳೆಯ ಪ್ರಮಾಣ ಹೆಚ್ಚಾಗುವ ನಿರೀಕ್ಷೆಯಿದೆ. ಮುಂದಿನ ದಿನಗಳಲ್ಲೂ ಮಳೆ ಮುಂದುವರೆಯುವ ಸಾಧ್ಯತೆ ಇದೆ. ವಾಯುಮಾಲಿನ್ಯದ ಬಗ್ಗೆಯೂ ಎಚ್ಚರಿಕೆ ನ

29 Nov 2025 6:36 pm
ಕಾಂಗ್ರೆಸ್ ಗೊಂದಲ ಸದ್ಯಕ್ಕೆ ತೆರೆಬಿದ್ದರೂ ಡಿಕೆಶಿಯನ್ನು ಕಡೆಗಣಿಸುವ ಹಾಗಿಲ್ಲ: ಇಂದಲ್ಲ ನಾಳೆ ಶಕ್ತಿ ಪ್ರದರ್ಶನಕ್ಕೆ ನಡೆದಿದೆ ಸಿದ್ದತೆ

ರಾಜ್ಯದಲ್ಲಿ ಕಾಂಗ್ರೆಸ್ ನಡುವೆ ಭಿನ್ನಮತ ತೀವ್ರಗೊಂಡಿತ್ತು. ಈ ನಡುವೆ ಬ್ರೇಕ್ ಫಾಸ್ಟ್ ಮೀಟಿಂಗ್ ನಡೆಯುವ ಮೂಲಕ ತಕ್ಕಮಟ್ಟಿಗೆ ಗೊಂದಲಕ್ಕೆ ಬ್ರೇಕ್ ಬಿದ್ದಿದೆ. ಆದರೆ ಈ ನಡುವೆ ಡಿಸಿಎಂ ಡಿಕೆ ಶಿವಕುಮಾರ್ ಅವರು ತೆರೆಮರೆಯಲ್ಲ

29 Nov 2025 6:27 pm
Explained: ಭಾರತದ ಆಪರೇಷನ್‌ ಸಾಗರ್‌ ಬಂಧು ಕಾರ್ಯಾಚರಣೆ; ದಿತ್ವಾಹ್ ಹೊಡೆತಕ್ಕೆ ಸಿಕ್ಕ ಶ್ರೀಲಂಕಾಗೆ ಮಾನವೀಯ ನೆರವು

ಹಿರಿಯಣ್ಣನನ್ನು ಗುರುತಿಸುವಲ್ಲಿ ಆಗ್ಗಾಗ್ಗೆ ಮುಗ್ಗರಿಸುವ ಶ್ರೀಲಂಕಾಗೆ ಸಂಕಟ ಎದುರಾದಾಗಲೆಲ್ಲಾ ಭಾರತ ನೆರವಿನ ಹಸ್ತವನ್ನು ಚಾಚುತ್ತದೆ. ಸದ್ಯ ದಿತ್ವಾಹ್‌ ಚಂಡಮಾರುತದ ಭೀಕರ ಹೊಡೆತಕ್ಕೆ ಸಿಕ್ಕು ನಲುಗುತ್ತಿರುವ ಶ್ರೀಲಂ

29 Nov 2025 6:16 pm
ರಾಜಕಾರಣಿಗಳಿಗೆ ’ರಾಜಕೀಯ’, ಧರ್ಮಪೀಠಕ್ಕೆ ಈ ವ್ಯಾಮೋಹ ಬೇಡ: ಕುಮಾರಸ್ವಾಮಿ ಗುರಿ ಯಾರತ್ತ?

Karnataka Politics : ಕರ್ನಾಟಕದಲ್ಲಿನ ಕಾಂಗ್ರೆಸ್ ಭಿನ್ನಮತಕ್ಕೆ ಸಂಬಂಧಿಸಿದಂತೆ, ನಾಡಿನ ಧರ್ಮಪೀಠಗಳು ತಲೆಹಾಕಬಾರದು ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ಆ ಮೂಲಕ, ಕೆಲವು ಮಠಾಧೀಶರು ಇತ್ತೀಚೆಗೆ ತಮ್ಮತಮ್ಮ ಸಮುದಾಯ

29 Nov 2025 5:35 pm
ಸಿದ್ದು, ಡಿಕೆಶಿ ಬ್ರೇಕ್‌ಫಾಸ್ಟ್ ಮೀಟಿಂಗ್ ಬೆನ್ನಲ್ಲೇ ಮಲ್ಲಿಕಾರ್ಜುನ ಖರ್ಗೆಯನ್ನು ಭೇಟಿ ಮಾಡಿದ ರಾಹುಲ್ ಗಾಂಧಿ

ನಾಯಕತ್ವ ಬದಲಾವಣೆ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ನಡುವೆ ಬ್ರೇಕ್ ಫಾಸ್ಟ್ ಜೊತೆಗೆ ಮಹತ್ವದ ಸಭೆ ನಡೆದಿದೆ. ಮತ್ತೊಂದು ಕಡೆಯಲ್ಲಿ ದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಲೋ

29 Nov 2025 5:32 pm
ಕಾಟಾಚಾರಕ್ಕೆ ಬೆಳಗಾವಿ ಅಧಿವೇಶನ ಬೇಡ, 20 ದಿನ ನಡೆಸಿ: ಬಿಜೆಪಿ, ಜೆಡಿಎಸ್ ಆಗ್ರಹ

ಕಾಟಾಚಾರದ ಅಧಿವೇಶನ ಎಂಬ ಭಾವನೆ ದೂರ ಮಾಡುವ ದೃಷ್ಟಿಯಿಂದ ಮೊದಲ ದಿನದಿಂದ ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳನ್ನೇ ಪ್ರಮುಖವಾಗಿ ತೆಗೆದುಕೊಳ್ಳಬೇಕೆಂದು ಇವತ್ತಿನ ಸಭೆಯಲ್ಲಿ ತೀರ್ಮಾನವಾಗಿದೆ ಎಂದು ತಿಳಿಸಿದರು. ಯಾದಗಿರಿ, ಕಲ್

29 Nov 2025 5:31 pm
ಕನ್ನಡ ಮಾಧ್ಯಮ ಲೋಕದಲ್ಲಿ ಬ್ರೇಕಿಂಗ್ ನ್ಯೂಸ್ ಪರಿಚಯಿಸಿದ್ದ ಹಿರಿಯ ಪತ್ರಕರ್ತ ಶಿವಣ್ಣ ನಿಧನ

ಕನ್ನಡದ ಹಿರಿಯ ಪತ್ರಕರ್ತ ಅ.ಚ. ಶಿವಣ್ಣ ನಿಧನರಾಗಿದ್ದಾರೆ. ಸಂಜೆವಾಣಿ ಶಿವಣ್ಣ ಎಂದೇ ಖ್ಯಾತರಾಗಿದ್ದ ಇವರು, ಮೊಟ್ಟಮೊದಲ ಬಾರಿಗೆ ಬ್ರೇಕಿಂಗ್ ನ್ಯೂಸ್ ಪರಿಕಲ್ಪನೆಯನ್ನು ಕನ್ನಡ ಮಾಧ್ಯಮ ಲೋಕಕ್ಕೆ ಪರಿಚಯಿಸಿದ್ದರು. 1984ರಲ್ಲಿ ಸ

29 Nov 2025 5:30 pm
ಸಿಎಂ ಮತ್ತು ಡಿಸಿಎಂ ನಡುವಿನ ಗೊಂದಲಗಳಿಗೆ ಈ 3 ಕಾರಣವೇ ಹೊರತು, ಮಾಧ್ಯಮವಲ್ಲ : ಬಿಜೆಪಿ

3 Reasons for Congress conflict : ಕರ್ನಾಟಕ ಕಾಂಗ್ರೆಸ್ಸಿನಲ್ಲಿ ಉದ್ಭವಿಸಿರುವ ಬಣ ರಾಜಕೀಯಕ್ಕೆ ಮೂರು ಕಾರಣಗಳೇ ಹೊರತು, ಮಾಧ್ಯಮವಲ್ಲ ಎಂದು ವಿಧಾನಸಭೆಯಲ್ಲಿ ಪ್ರತಿಪಕ್ಷದ ನಾಯಕ ಆರ್. ಅಶೋಕ್ ಹೇಳಿದ್ದಾರೆ. ಎಲ್ಲದಕ್ಕೂ ಮಾಧ್ಯಮವನ್ನು ದೂಷಿಸಿ,

29 Nov 2025 4:46 pm
ಗೌತಮ್‌ ಗಂಭೀರ್‌ ಡೌನ್‌ಫಾಲ್‌ ಸೆಲೆಬ್ರೇಷನ್‌ಗೆ ಮಹೇಂದ್ರ ಸಿಂಗ್‌ ಧೋನಿ ಮನೆಗೆ ಬಂದಿದ್ರಾ ವಿರಾಟ್‌ ಕೊಹ್ಲಿ?ಖಾಲಿ ತಲೆಗಳ ಗಿಚ್ಚ ಗಿಲಿಗಿಲಿ!

ಭಾರತ ಕ್ರಿಕೆಟ್‌ ತಂಡದ ಮಾಜಿ ಕ್ಯಾಪ್ಟನ್‌ ಮಹೇಂದ್ರ ಸಿಂಗ್‌ ಧೋನಿ ಮತ್ತು ಒನ್‌ಡೇ ಬಾದ್‌ಶಾಹ್‌ ವಿರಾಟ್‌ ಕೊಹ್ಲಿ ಗೆಳೆತನ ಎಂತದ್ದು ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಕ್ಯಾಪ್ಟನ್‌ ಕೂಲ್‌ ಮತ್ತು ಚೀಕು ಆಗಾಗ ಭೇಟಿ ಮಾಡ

29 Nov 2025 4:41 pm
ನ. 30ರಿಂದ ದ.ಆಫ್ರಿಕಾ ವಿರುದ್ಧ ಏಕದಿನ ಸರಣಿ - ನಾಯಕ ಕೆಎಲ್ ರಾಹುಲ್ ಪ್ಲ್ಯಾನ್ ಏನು? ಪಂತ್ ಆಡ್ತಾರಾ ಎಂದಿದ್ದಕ್ಕೆ ಮೌನವೇಕೆ?

ನ. 30ರಿಂದ ಶುರುವಾಗಲಿರುವ ಭಾರತ - ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಲ್ಲಿ ಭಾರತ ತಂಡವನ್ನು ಮುನ್ನಡೆಸುವ ಜವಾಬ್ದಾರಿಯನ್ನು ಕೆ.ಎಲ್. ರಾಹುಲ್ ಅವರಿಗೆ ನೀಡಲಾಗಿದೆ. ಇತ್ತೀಚೆಗಷ್ಟೇ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್

29 Nov 2025 4:21 pm
ಸಿಐಎ ಮತ್ತು ಮೊಸಾದ್‌ ಸೇರಿ 2014ರಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತಂದಿದ್ದಂತೆ; ಕಾಂಗ್ರೆಸ್‌ನ ಕುಮಾರ್‌ ಕೇತ್ಕರ್‌ಗೆ ಗೊತ್ತಂತೆ!

ಸಿಐಎ ಮತ್ತು ಮೊಸಾದ್‌ ಸೇರಿ 2014ರಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತಂದಿದ್ದಂತೆ; ಕಾಂಗ್ರೆಸ್‌ನ ಕುಮಾರ್‌ ಕೇತ್ಕರ್‌ಗೆ ಗೊತ್ತಂತೆ!

29 Nov 2025 3:48 pm
ಭಾರತದ ಆರ್ಥಿಕತೆಗೆ ಜಗತ್ತೇ ಬೆರಗು! Q2 8.2% GDP Growth! ಗೆಲ್ತಾ ಮೋದಿ GST ತಂತ್ರ?

ಭಾರತದ ಆರ್ಥಿಕತೆಗೆ ಜಗತ್ತೇ ಬೆರಗು! Q2 8.2% GDP Growth! ಗೆಲ್ತಾ ಮೋದಿ GST ತಂತ್ರ?

29 Nov 2025 3:36 pm
1 ನಿಮಿಷ.. 1000 ಫೈರ್‌! ಭಾರತಕ್ಕೆ ಸ್ಕೈಶೀಲ್ಡ್‌ ಅಸ್ತ್ರ? ಸುದರ್ಶನ ಚಕ್ರಕ್ಕೆ ಬಲ! ಆಕಾಶದಲ್ಲೇ ಶತ್ರು ಕ್ಷಿಪಣಿ ಚೂರು

1 ನಿಮಿಷ.. 1000 ಫೈರ್‌! ಭಾರತಕ್ಕೆ ಸ್ಕೈಶೀಲ್ಡ್‌ ಅಸ್ತ್ರ? ಸುದರ್ಶನ ಚಕ್ರಕ್ಕೆ ಬಲ! ಆಕಾಶದಲ್ಲೇ ಶತ್ರು ಕ್ಷಿಪಣಿ ಚೂರು

29 Nov 2025 3:36 pm