SENSEX
NIFTY
GOLD
USD/INR

Weather

18    C
... ...View News by News Source
ಕೋಲ್ಕತ್ತಾದಲ್ಲಿ ಬೆಂಕಿ ದುರಂತ; 25 ಮಂದಿ ಸಾವು 27 ಜನರ ಸುಳಿವೇ ಇಲ್ಲ; ಮೃತರಿಗೆ 2 ಲಕ್ಷ ರೂ. ಪರಿಹಾರ ಘೋಷಿಸಿದಿ ಪ್ರಧಾನಿ

ಕೋಲ್ಕತ್ತಾದಲ್ಲಿನ ಆನಂದಪುರದಲ್ಲಿ ನಡೆದ ಅಗ್ನಿ ದುರಂತದಲ್ಲಿ 25 ಕಾರ್ಮಿಕರು ಸಾವನ್ನಪ್ಪಿದ್ದರು. ಇನ್ನು ಇಪ್ಪತ್ತೇಳು ಮಂದಿ ನಾಪತ್ತೆಯಾಗಿದ್ದಾರೆ ಎನ್ನಲಾಗಿದೆ. ಮೊದಲು ಪುಷ್ಪಾಂಜಲಿ ಡೆಕೋರೇಟರ್ಸ್ ಎಂಬ ಕಂಪನಿಯ ಗೋದಾಮಿನಲ

31 Jan 2026 10:01 am
ಯುಕೆ ಚೀನಾದೊಂದಿಗೆ ವ್ಯಾಪಾರ ಮಾಡೋದು ʼತುಂಬಾ ಡೇಂಜರೆಸ್‌ʼ ಎಂದ ಟ್ರಂಪ್‌: ಯುಎಸ್‌ ಗೆ ಅಪಾಯ ಎಂದು ಮಾರ್ಮಿಕವಾಗಿ ನುಡಿದ್ರಾ ಟ್ರಂಪ್‌?

ಅಮೆರಿಕಾದ ಕಠಿಣ ಸುಂಕ ನೀತಿಯಿಂದಾಗಿ ಮಿತ್ರರಾಷ್ಟ್ರಗಳು ಚೀನಾದತ್ತ ಮುಖ ಮಾಡುತ್ತಿರುವುದು ಅಧ್ಯಕ್ಷ ಟ್ರಂಪ್‌ಗೆ ಚಿಂತೆ ಮೂಡಿಸಿದೆ. 8 ವರ್ಷಗಳ ಬಳಿಕ ಮೊದಲ ಬಾರಿಗೆ ಯುಕೆ ಪ್ರಧಾನಿಯೊಬ್ಬರು ಚೀನಾ ಪ್ರವಾಸ ಬೆಳೆಸಿದ್ದಾರೆ. ಯು

31 Jan 2026 9:59 am
ಏನಿದು ಸರ್ಕಾರದ ಜೊತೆಗೆ ಕುವೆಂಪು ಕುಟುಂಬದ ತಕರಾರು? 5 ಕೋಟಿ ಕೇಳಿದ್ದವರು 15 ಕೋಟಿ ರೂ.ಗಳಿಗೆ ಮನವಿ ಇಟ್ಟಿದ್ಯಾಕೆ? ಕಾರಣವೇನು?

ಮೈಸೂರಿನಲ್ಲಿ ಕುವೆಂಪು ಅವರ ಉದಯ ರವಿ ಮನೆಯನ್ನು ವಸ್ತು ಸಂಗ್ರಹಾಲಯವನ್ನಾಗಿಸಲು ರಾಜ್ಯ ಸರ್ಕಾರ ಪ್ರಯತ್ನಿಸುತ್ತಿದೆ. ಆದರೆ, ಕುವೆಂಪು ಅವರ ಕುಟುಂಬವು ಹಣಕಾಸಿನ ಬೇಡಿಕೆ ಮತ್ತು ಷರತ್ತುಗಳನ್ನು ಮುಂದಿಟ್ಟು ಸಹಕರಿಸುತ್ತಿಲ

31 Jan 2026 9:48 am
ರಾಜ್ಯದ ಇಬ್ಬರು IAS ಅಧಿಕಾರಿಗಳ ವರ್ಗಾವಣೆ ಮಾಡಿ ಕರ್ನಾಟಕ ಸರ್ಕಾರ ಆದೇಶ; KPTCL ಎಂಡಿ ಏಕಾಏಕಿ ಎತ್ತಂಗಡಿ!

ಕರ್ನಾಟಕ ಸರ್ಕಾರ ಇಬ್ಬರು ಐಎಎಸ್ ಅಧಿಕಾರಿಗಳ ವರ್ಗಾವಣೆ ಮಾಡಿ ಮಹತ್ವದ ಆದೇಶ ಹೊರಡಿಸಿದೆ. ಕೆಪಿಟಿಸಿಎಲ್ ಎಂಡಿ ಪಂಕಜ್ ಕುಮಾರ್ ಪಾಂಡೆ ಅವರನ್ನು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಿಸ

31 Jan 2026 9:44 am
ಬಿರಿಯಾನಿ ತಿಂದಕ್ಕೆ ಬಂದ ಭಾರೀ ಟೀಕೆಗೆ ಡಾಲಿ ಧನಂಜಯ ಖಡಕ್ ಉತ್ತರ! ಜಾತಿ, ಊಟದ ಬಗ್ಗೆ ಏನಂದ್ರು ನಟ?

ನಟ ಡಾಲಿ ಧನಂಜಯ ಮಾಂಸಾಹಾರ ಸೇವನೆ ವಿವಾದಕ್ಕೆ ಸ್ವತಃ ಪ್ರತಿಕ್ರಿಯೆ ನೀಡಿದ್ದು, ಆಹಾರದ ಆಯ್ಕೆ ವೈಯಕ್ತಿಕ ಎಂದಿದ್ದಾರೆ. ಸ್ನೇಹಿತನ ಹೋಟೆಲ್‌ಗೆ ಊಟಕ್ಕೆ ಹೋಗಿದ್ದನ್ನು ಜಾತಿ, ಸಮುದಾಯದೊಂದಿಗೆ ತಳುಕು ಹಾಕಿರುವುದು ಬೇಸರ ತಂದ

31 Jan 2026 9:01 am
ಹುಣಸೆನಾಡು ಕೂಡ್ಲಗಿಯಲ್ಲಿ ಹುಣಸೆ ಹಂಗಾಮು ಶುರು: ಅಧಿಕ ಇಳುವರಿಯಿಂದ ಹುಣಸೆ ರೈತರ ಮೊಗದಲ್ಲಿ ಮೂಡಿದ ಸಂತಸ

ಹುಣಸೆ ನಾಡು ಕೂಡ್ಲಿಗಿ ತಾಲೂಕಿನಲ್ಲಿ ಹುಣಸೆ ಹಣ್ಣಿನ ಸೀಜನ್ ಆರಂಭವಾಗಿದ್ದು, ಅಧಿಕ ಇಳುವರಿಯಿಂದ ವ್ಯಾಪಾರಿಗಳು, ಮಾಲೀಕರು ಸಂತಸಗೊಂಡಿದ್ದಾರೆ. ಕಾರ್ಮಿಕರು ಮರಗಳಿಂದ ಹಣ್ಣು ಕೀಳುವ ಕಾಯಕದಲ್ಲಿ ನಿರತರಾಗಿದ್ದು, ಬೇಸಿಗೆಯ 3-4

31 Jan 2026 8:45 am
ಗಗನಕ್ಕೇರಿದ ಚಿನ್ನದ ದರ, ಗ್ರಾಹಕರನ್ನು ಸೆಳೆಯಲು ಹೊಸ ಐಡಿಯಾ:ಕಡಿಮೆ ದರದ 14 ಕ್ಯಾರೆಟ್‌ ಚಿನ್ನದ ಆಭರಣ ತಯಾರಿಕೆಗೆ ಪ್ಲ್ಯಾನ್‌!

ಚಿನ್ನ ಬೆಳ್ಳಿ ಬೆಲೆ ಗಗನಕ್ಕೇರಿದೆ. ಇದರಿಂದ ಒಂದೆಡೆ ಜನ ಸಾಮಾನ್ಯರು ಚಿನ್ನ ಖರೀದಿಸಲು ಯೋಚಿಸುವಂತಾದರೆ, ಇನ್ನೊಂದೆಡೆ ಆಭರಣ ವ್ಯಾಪಾರಕ್ಕೂ ಇದು ಹೊಡೆತ ನೀಡಿದೆ. ಇದಕ್ಕೆ ಪರಿಹಾರವಾಗಿ ಮಾಸ್ಟರ್‌ ಪ್ಲ್ಯಾನ್‌ ರೂಪಿಸಿರುವ ಆಭ

31 Jan 2026 7:48 am
ಚಿನ್ನ-ಬೆಳ್ಳಿಗೆ ಭಾರಿ ಬೆಲೆ; ಮಂಗಳೂರಿನಲ್ಲಿ ಖದೀಮರ ಕೈ ಚಳಕ ಶುರು, ದೈವಸ್ಥಾನ-ದೇವಸ್ಥಾನಗಳೇ ಟಾರ್ಗೆಟ್

ಚಿನ್ನ, ಬೆಳ್ಳಿ, ಪಂಚಲೋಹಗಳ ಬೆಲೆ ಏರಿಕೆಯಿಂದಾಗಿ ದೇವಸ್ಥಾನ, ದೈವಸ್ಥಾನಗಳನ್ನು ಗುರಿಯಾಗಿಸಿ ಕಳವು ಪ್ರಕರಣಗಳು ಹೆಚ್ಚಾಗುತ್ತಿವೆ. ಇತ್ತೀಚೆಗೆ ಕುಳಾಯಿ, ಕದ್ರಿ, KSRTC ಬಸ್ ಕ್ಯಾಬಿನ್‌ನಲ್ಲಿ ಚಿನ್ನಾಭರಣ ಕಳವು ಪ್ರಕರಣಗಳು ವರದ

31 Jan 2026 7:26 am
ಸಿಗರೇಟು ಉತ್ಪಾದಕ ಕಂಪನಿಗೆ KSPCB ಶಾಕ್;‌ ಪೈಲಟ್‌ ಯೋಜನೆ ಅನುಷ್ಠಾನಕ್ಕೆ ನಿರ್ಲಕ್ಷ್ಯ ಹಿನ್ನೆಲೆ ನೋಟಿಸ್‌ ಜಾರಿ

ಬೆಂಗಳೂರಿನಲ್ಲಿ ಸಿಗರೇಟು ತುಂಡುಗಳ ಸಂಗ್ರಹ ಮತ್ತು ವಿಲೇವಾರಿಗಾಗಿ ಪ್ರಾಯೋಗಿಕ ಯೋಜನೆ ಜಾರಿಗೆ ತರಲು ಕೆಎಸ್‌ಪಿಸಿಬಿ ಸಿಗರೇಟು ತಯಾರಕ ಕಂಪನಿಗೆ ನಿರ್ದೇಶಿಸಿತ್ತು. ಆದರೂ, ಕಂಪನಿ ನಿರ್ಲಕ್ಷ್ಯ ತೋರಿದ ಕಾರಣ ಕೆಎಸ್‌ಪಿಸಿಬಿ

31 Jan 2026 6:21 am
ʻಮಹಾʼ ರಾಜಕಾರಣದಲ್ಲಿ ಹೊಸ ಇತಿಹಾಸ; ಮೊದಲ ಮಹಿಳಾ ಡಿಸಿಎಂ ಆಗಿ ಸುನೇತ್ರಾ ಇಂದು(ಜ.31) ಸಂಜೆಯೇ ಪದಗ್ರಹಣ

ಮಹಾರಾಷ್ಟ್ರದಲ್ಲಿ ಎನ್‌ಸಿಪಿ ಮುಖ್ಯಸ್ಥ ಅಜಿತ್‌ ಪವಾರ್‌ ಅವರ ಪತ್ನಿ ಸುನೇತ್ರಾ ಪವಾರ್‌ ಅವರನ್ನು ಉಪ ಮುಖ್ಯಮಂತ್ರಿ ಹುದ್ದೆಗೆ ಆಯ್ಕೆ ಮಾಡಲಾಗಿದೆ. ಇಂದು ಸಂಜೆ 5ಕ್ಕೆ ಅವರು ಸುನೇತ್ರಾ ಅವರು ಪ್ರಮಾಣವಚನ ಸ್ವೀಕರಿಸಲಿದ್ದಾ

31 Jan 2026 5:44 am
ಭಾರತದಿಂದ ವಿದೇಶಿಯರನ್ನು ಹೊರಹಾಕುವ ಅಧಿಕಾರ ಕೇಂದ್ರಕ್ಕಿದೆ: ಹೈಕೋರ್ಟ್‌

ಭಾರತದಿಂದ ಯಾವುದೇ ವಿದೇಶಿಯರನ್ನು ಹೊರಹಾಕುವ ಅಧಿಕಾರ ಕೇಂದ್ರಕ್ಕಿದೆ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ. ಭಾರತದಲ್ಲಿರುವ ವಿದೇಶಿಯರು ತಮ್ಮ ವೀಸಾ ಅಥವಾ ವೀಸಾ ನವೀಕರಣಕ್ಕಾಗಿ ಅಧಿಕಾರಿಗಳನ್ನು ಒತ್ತಾಯಿಸುವ ಹಕ್ಕನ್ನು ಹೊಂ

31 Jan 2026 5:04 am
87 ಲಕ್ಷದ BMW ಕಾರು ಬಿಟ್ಟು ಟ್ಯಾಕ್ಸಿಯಲ್ಲಿ ಸಂಚರಿಸಿದ ಹಿಂದಿ ನಟ ಗೋವಿಂದಾ - “ಛೇ… ಇಂಥಾ ಗತಿ ಬರಬಾರದಿತ್ತು” ಎಂದ ನೆಟ್ಟಿಗರು!

ನಟ ಗೋವಿಂದಾ ಆಗ್ರಾಗೆ ಭೇಟಿ ನೀಡಿದಾಗ ಟ್ಯಾಕ್ಸಿಯಲ್ಲಿ ಪ್ರಯಾಣ ಬೆಳೆಸಿದ್ದಾರೆ. ಇದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಕಾರಣವಾಗಿದೆ. ಕೆಲವರು ಅವರು ದಿವಾಳಿಯಾಗಿದ್ದಾರೆ ಎಂದು ಟೀಕಿಸಿದ್ದಾರೆ. ಆದರೆ, ವಿಮಾನ ನಿಲ್ದಾಣದ ನಿ

31 Jan 2026 1:31 am
ದಾರಿ ಕಾಯುತ್ತಿರುವ ತೇಜಸ್ವಿನಿ

ದಾರಿ ಕಾಯುತ್ತಿರುವ ತೇಜಸ್ವಿನಿ

31 Jan 2026 12:48 am
ಟಿ20 ವಿಶ್ವಕಪ್ ಗೂ ಮುನ್ನ ಕೊನೇ ಬಾರಿ ಟೀಂ ಇಂಡಿಯಾ ಪ್ರಯೋಗ; ಸಂಜು ಸ್ಯಾಮ್ಸನ್ ಗೆ ತವರೂರಲ್ಲೇ ಸತ್ವ ಪರೀಕ್ಷೆ!

ಐಸಿಸಿ ಟಿ20 ವಿಶ್ವಕಪ್ ಗೆ ಪೂರ್ವಭಾವಿಯಾಗಿ ನಡೆದ 5 ಪಂದ್ಯಗಳ ಟಿ20 ಸರಣಿ ಇದೀಗ ಕೊನೇ ಘಟ್ಟಕ್ಕೆ ಬಂದು ನಿಂತಿದೆ. ಸರಣಿಯ ಅಂತಿಮ ಪಂದ್ಯ ಜನವರಿ 31 ಶನಿವಾರದಂದು ತಿರುವನಂತಪರದಲ್ಲಿ ನಡೆಯಲಿದ್ದು ಚುಟುಕು ಕ್ರಿಕೆಟ್ ವಿಶ್ವಕಪ್ ಗೂ ಮು

30 Jan 2026 11:59 pm
ಸ್ನಾಯುಗಳ ಬೆಳವಣಿಗೆಗೆ ಪ್ರೋಟೀನ್ ಭರಿತ ಆಹಾರಗಳು

ಸ್ನಾಯುಗಳ ಬೆಳವಣಿಗೆಗೆ ಪ್ರೋಟೀನ್ ಭರಿತ ಆಹಾರಗಳು

30 Jan 2026 11:35 pm
ಡಿಸಿಎಂ ಸ್ಥಾನಕ್ಕೆ ಸುನೇತ್ರಾ ಅತ್ತಿಗೆ ಆಯ್ಕೆ ಮಾಡಿದರೆ ಸ್ವಾಗತ; ಎನ್‌ಸಿಪಿ ಎರಡೂ ಬಣ, ಬಿಜೆಪಿಯಲ್ಲಿ ಇಲ್ಲ ಭಿನ್ನಮತ

ಪುಣೆ ಜಿಲ್ಲೆಯ ಬಾರಾಮತಿಯಲ್ಲಿ ಸಂಭವಿಸಿದ ಭೀಕರ ವಿಮಾನ ಅಪಘಾತದಲ್ಲಿ ಎನ್‌ಸಿಪಿ ಮುಖ್ಯಸ್ಥ ಅಜಿತ್‌ ಪವಾರ್‌ ನಿಧರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಸ್ಥಾನ ಖಾಲಿಯಾಗಿದ್ದು, ಈ ಸ್ಥಾನಕ್ಕೆ ಅಜಿತ

30 Jan 2026 10:53 pm
ತಿರುಪತಿ ಲಡ್ಡುಗೆ ಪ್ರಾಣಿಗಳ ಕೊಬ್ಬು ಬಳಸಿಲ್ಲ! ಸಿಬಿಐ ವರದಿಯಲ್ಲಿ ಉಲ್ಲೇಖ - ರಾಜಕೀಯಕ್ಕಾಗಿ ಹಿಂದೂಗಳ ಭಾವನೆ ಬಳಸಿಕೊಳ್ಳಲಾಯ್ತಾ?

ಕಳೆದ ವರ್ಷ ಭುಗಿಲೆದ್ದಿದ್ದ ತಿರುಪತಿ ಲಡ್ಡು ಕಲಬೆರೆಕೆ ವಿವಾದ ಹೊಸ ತಿರುವು ಪಡೆದುಕೊಂಡಿದೆ. ಈ ಪ್ರಕರಣದ ತನಿಖೆ ನಡೆಸುತ್ತಿದ್ದ ಸಿಬಿಐ, ನೆಲ್ಲೂರು ನ್ಯಾಯಾಲಯಕ್ಕೆ ಜ. 30ರಂದು ತನ್ನ ತನಿಖಾ ವರದಿಯನ್ನು ಸಲ್ಲಿಸಿದೆ. ಅದರಲ್ಲಿ

30 Jan 2026 10:24 pm
ಟಿ20 ವಿಶ್ವಕಪ್ ಗೆ ಮ್ಯಾಚ್ ರೆಫ್ರಿ- ಅಂಪೈರ್ ಗಳ ಪ್ರಕಟಿಸಿದ ಐಸಿಸಿ; ಜಾವಗಲ್ ಶ್ರೀನಾಥ್ ತಂಡದಲ್ಲಿರುವ ಏಕೈಕ ಕನ್ನಡಿಗ

ಟಿ20 ವಿಶ್ವಕಪ್‌ ಟೂರ್ನಿಗೆ ಇದೀಗ ತೀರ್ಪುಗಾರರ ಪಟ್ಟಿಯನ್ನು ಐಸಿಸಿ ಇದೀಗ ಪ್ರಕಟಿಸಿದೆ. ಕರ್ನಾಟಕದ ಹೆಮ್ಮೆಯ ಮಾಜಿ ವೇಗದ ಬೌಲರ್ ಜಾವಗಲ್ ಶ್ರೀನಾಥ್ ಅವರು ಆರು ಮಂದಿ ಮ್ಯಾಚ್ ರೆಫರಿಗಳ ತಂಡದಲ್ಲಿ ಆಯ್ಕೆಯಾಗಿದ್ದಾರೆ. ನಿತಿನ್

30 Jan 2026 10:24 pm
ಗುಡ್‌ನ್ಯೂಸ್‌: 2 ಸಾವಿರ ಹುದ್ದೆ ಭರ್ತಿಗೆ ಕರ್ನಾಟಕ ಸರ್ಕಾರದ ಆರ್ಥಿಕ ಇಲಾಖೆ ಒಪ್ಪಿಗೆ; ಯಾವೆಲ್ಲಾ ಹುದ್ದೆ?

ರಾಜ್ಯದ ಸರ್ಕಾರಿ ಪದವಿ ಕಾಲೇಜುಗಳಲ್ಲಿ ಸುಮಾರು 2 ಸಾವಿರ ಬೋಧಕ ಹುದ್ದೆಗಳನ್ನು ಭರ್ತಿ ಮಾಡಲು ಆರ್ಥಿಕ ಇಲಾಖೆ ಅನುಮತಿ ನೀಡಿದೆ. 2025-26ನೇ ಸಾಲಿನ ಬಜೆಟ್ ಘೋಷಣೆಯಂತೆ ಈ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. ಸರ್ಕಾರಿ ಪ್ರಥಮ ದರ್

30 Jan 2026 9:56 pm
ಗುಜರಾತ್‌ ಲೂಟಿಕೋರರು ಸೇಫ್‌, ಕರ್ನಾಟಕ ಉದ್ಯಮಿಗಳಿಗೆ ಕಾಟ; ಸಿಜೆ ರಾಯ್‌ ಆತ್ಮಹತ್ಯೆಗೆ ʻತೆರಿಗೆ ಭಯೋತ್ಪಾದನೆʼ ಕಾರಣ ಎಂದ ಯೂತ್ ಕಾಂಗ್ರೆಸ್‌!

ಐಟಿ ದಾಳಿ ಸಂದರ್ಭದಲ್ಲಿ ಕಾನ್ಫಿಡೆನ್ಸ್‌ ಗ್ರೂಪ್‌ ಮಾಲೀಕ ಸಿಜೆ ರಾಯ್‌ ಆತ್ಮಹತ್ಯೆಗೆ ಶರಣಾಗಿರುವುದು ಇದೀಗ ರಾಜಕೀಯ ಸ್ವರೂಪ ಪಡೆದುಕೊಳ್ಳುತ್ತಿದೆ. ಘಟನೆಗೆ ಕೇಂದ್ರ ಸರ್ಕಾರದ ತೆರಿಗೆ ಭಯೋತ್ಪಾದನೆ ಕಾರಣ ಎಂದಿರುವ ಯೂತ್‌

30 Jan 2026 9:37 pm
ಹೋಮ್‌ ವರ್ಕ್‌ ಮಾಡದ 4ನೇ ಕ್ಲಾಸ್ ವಿದ್ಯಾರ್ಥಿಗೆ ಹೊಡೆದ ಶಿಕ್ಷಕಿ ಮೇಲೆ ಬಿತ್ತು ಪೊಲೀಸ್‌ ಕೇಸ್‌! ಬೆಂಗಳೂರಿನಲ್ಲಿ ಘಟನೆ

ಹೋಂ ವರ್ಕ್ ಮಾಡದ 4ನೇ ತರಗತಿ ವಿದ್ಯಾರ್ಥಿಗೆ ಶಿಕ್ಷಕಿ ಬಾಸುಂಡೆ ಬರುವಂತೆ ಹೊಡೆದಿದ್ದಾರೆ. ಈ ಬಗ್ಗೆ ದೂರು ನೀಡಿದರೂ ಶಾಲೆಯ ಎಚ್‌ಆರ್ ನಿರ್ಲಕ್ಷ್ಯ ವಹಿಸಿದ್ದಾರೆ. ಇದರಿಂದ ಆತಂಕಗೊಂಡ ಮಗ ಶಾಲೆಗೆ ಹೋಗಲು ನಿರಾಕರಿಸುತ್ತಿದ್ದಾ

30 Jan 2026 9:14 pm
Explainer - ಸುನೇತ್ರಾ ಪವಾರ್ ಗೆ ಡಿಸಿಎಂ ಪಟ್ಟ - ಫಲ ನೀಡುತ್ತಾ ಕಾಮರಾಜ್ ಸೂತ್ರ? ಎನ್ ಸಿಪಿಗೆ ಆಗಬಹುದಾದ 3 ಲಾಭಗಳೇನು?

ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರ ಅಕಾಲಿಕ ನಿಧನವು ಎನ್ ಸಿಪಿ ಪಕ್ಷದಲ್ಲಿ ಮಹತ್ವದ ಬದಲಾವಣೆಗಳಿಗೆ ನಾಂದಿ ಹಾಡಿದೆ. ಅವರ ಪತ್ನಿ ಸುನೇತ್ರಾ ಪವಾರ್ ಅವರಿಗೆ ಪಕ್ಷದಲ್ಲಿ ಮತ್ತು ಸರ್ಕಾರದಲ್ಲಿ ಉನ್ನತ ಸ್ಥಾನಗಳ

30 Jan 2026 9:06 pm
Budget 2026: ನಿಮ್ಮ ಟೇಕ್‌ ಹೋಮ್‌ ಸ್ಯಾಲರಿ ಹೆಚ್ಚಿಸುತ್ತಾ ಮೋದಿ ಸರ್ಕಾರ? ಭಾನುವಾರ ಗೊತ್ತಾಗುತ್ತೆ ಹಣೆಬರಹ

ಕೇಂದ್ರ ಸರ್ಕಾರದ ವಾರ್ಷಿಕ ಬಜೆಟ್‌ ಮಂಡನೆ ಹತ್ತಿರವಾಗುತ್ತಿದ್ದಂತೇ, ದೇಶದ ಮಧ್ಯ,ಮ ವರ್ಗ ಆಶಾಗೋಪುರ ಕಟ್ಟಿಕೊಳ್ಳಲು ಆರಂಭಿಸುತ್ತದೆ. ಸಾಮಾನ್ಯವಾಗಿ ತೆರಿಗೆ ವಿನಾಯಿತಿ ಈ ವರ್ಗದ ಪ್ರಮುಖ ಬೇಡಿಕೆಗಳಲ್ಲಿ ಒಂದಾಗಿರುತ್ತದೆ.

30 Jan 2026 8:37 pm
’5ವರ್ಷ ನೀವೇ ಸಿಎಂ ಆಗಿರಿ, ಡಿಕೆಶಿ ಆಗದಂತೆ ನೋಡಿಕೊಳ್ಳಿ’ : ಸದನದಲ್ಲೇ ಸಿದ್ದರಾಮಯ್ಯಗೆ ಬಿಜೆಪಿ ಶಾಸಕರೊಬ್ಬರ ಮನವಿ!

BJP MLA Janardhana Reddy : ವಿಧಾನ ಮಂಡಲದ ಅಧಿವೇಶನದಲ್ಲೇ ಬಿಜೆಪಿಯ ಶಾಸಕ ಜನಾರ್ದನ ರೆಡ್ಡಿ, ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಶುಭ ಕೋರಿದ್ದಾರೆ. ಇನ್ನೂ ಎರಡೂವರೆ ವರ್ಷ ನೀವೇ ಮುಖ್ಯಮಂತ್ರಿಯಾಗಿ ಮುಂದುವರಿಯಿರಿ, ಡಿಕೆ ಶಿವಕುಮಾರ್ ಆಗದ

30 Jan 2026 8:33 pm
ಬದುಕಿನ ಕಾನ್ಫಿಡೆನ್ಸ್‌ ಕಳೆದುಕೊಂಡ ಉದ್ಯಮಿ ಸಿಜೆ ರಾಯ್; IT ಅಧಿಕಾರಿಗಳೆದುರೆ ಎದೆಗೆ ಸೆಲ್ಫ್‌ ಶೂಟ್‌! ಸ್ಥಳದಲ್ಲಿ ನಡೆದಿದ್ದೇನು?

ಕಾನ್ಫಿಡೆಂಟ್ ಗ್ರೂಪ್ ಮಾಲೀಕ ಸಿ.ಜೆ. ರಾಯ್ ಅವರು ಬೆಂಗಳೂರಿನ ರಿಚ್ಮಂಡ್ ಸರ್ಕಲ್ ಬಳಿ ಇರುವ ತಮ್ಮ ಕಚೇರಿಯಲ್ಲೇ ಆತ್ಮಹತ್ಯೆಗೆ ಶರಣಾಗಿದ್ದಾರೆ. ಐಟಿ ದಾಳಿ ನಡೆದಾಗ ಸ್ವತಃ ತಾವೇ ಗುಂಡು ಹಾರಿಸಿಕೊಂಡು ಸಾವಿಗೆ ಶರಣಾಗಿದ್ದಾರೆ.

30 Jan 2026 7:27 pm
ನಾಗಾಲೋಟದಲ್ಲಿದ್ದ ಮೆಟಲ್‌ ಷೇರುಗಳು ಏಕಾಏಕಿ ಕುಸಿತ, 12% ಇಳಿಕೆ, ಹೂಡಿಕೆದಾರರು ಕಂಗಾಲು; ಕಾರಣ ಏನು?

ಶುಕ್ರವಾರ ಚಿನ್ನ, ಬೆಳ್ಳಿ, ತಾಮ್ರ, ಅಲ್ಯುಮಿನಿಯಂ ದರಗಳು ಇಳಿಕೆ ಕಾಣುತ್ತಿದ್ದಂತೆ ಇತ್ತ, ಷೇರುಗಳೂ ನೆಲಕಚ್ಚಿವೆ. ಲೋಹದ ಕಂಪನಿಗಳ ಷೇರುಗಳು ಇಳಿಕೆ ಕಂಡಿದ್ದರೆ, ನಿಫ್ಟಿ ಮೆಟಲ್‌ ಸೂಚ್ಯಂಕ ಶೇಕಡಾ 5ಕ್ಕಿಂತ ಹೆಚ್ಚು ಕುಸಿತ ಕಂಡ

30 Jan 2026 7:25 pm
ಕಾಂಗ್ರೆಸ್ ಸರ್ಕಾರದಿಂದ ಹಿಂದೂಗಳ ಟಾರ್ಗೆಟ್: ನನ್ನ ಮೇಲೆ 15 ಕೇಸ್ ಹಾಕಿದ್ದಾರೆ! ವೇದವ್ಯಾಸ ಕಾಮತ್ ಆಕ್ರೋಶ

ವಿಧಾನಸಭೆಯಲ್ಲಿ ಇಂದು (ಜ.30-ಗುರುವಾರ) ರಾಜ್ಯ ಕಾಂಗ್ರೆಸ್‌ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡಿಸಿದ ಬಿಜೆಪಿ ಶಾಸಕ ವೇದವ್ಯಾಸ ಕಾಮತ್‌, ಕಾಂಗ್ರೆಸ್‌ ಸರ್ಕಾರ ಹಿಂದೂ ವಿರೋಧಿ ಎಂದು ಆರೋಪಿಸಿದ್ದಾರೆ. ವಿಧಾನಸಭೆಯಲ್ಲಿ ಮಾತ

30 Jan 2026 7:21 pm
ಕೆಎಲ್ ರಾಹುಲ್ ಅರ್ಧಶತಕದ ಬಳಿಕ ಶ್ರೇಯಸ್ ಗೋಪಾಲ್ ಸಾಹಸ; ಗೆಲ್ಲಲೇಬೇಕಾದ ರಣಜಿ ಪಂದ್ಯದಲ್ಲಿ ಪ್ರಥಮ ಇನ್ನಿಂಗ್ಸ್ ಮುನ್ನಡೆಗೆ ಕರ್ನಾಟಕ ಪರದಾಟ

Karnataka Vs Punjab- ರಣಜಿ ಟ್ರೋಫಿಯ ನಾಕೌಟ್ ಹಂತಕ್ಕೆ ಅರ್ಹತೆ ಪಡೆಯಲು ಗೆಲ್ಲಲೇಬೇಕಾಗಿರುವ ಪಂದ್ಯದಲ್ಲಿ ಕರ್ನಾಟಕ ಇದೀಗ ಪ್ರಥಮ ಇನ್ನಿಂಗ್ಸ್ ಮುನ್ನಡೆ ಗಳಿಸಲು ಹರಸಾಹಸ ಮಾಡುತ್ತಿದೆ. ಪಂಜಾಬ್ ವಿರುದ್ಧ ಮೊಹಾಲಿಯಲ್ಲಿ ನಡೆಯುತ್ತಿರುವ

30 Jan 2026 7:13 pm
ಶಿಡ್ಲಘಟ್ಟ ಪೌರಾಯುಕ್ತೆಗೆ ಜೀವ ಬೆದರಿಕೆ ಹಾಕಿದ್ದ ರಾಜೀವ್ ಗೌಡಗೆ ಷರತ್ತುಬದ್ಧ ಜಾಮೀನು

ಶಿಡ್ಲಘಟ್ಟ ನಗರಸಭೆ ಆಯುಕ್ತರಿಗೆ ಜೀವ ಬೆದರಿಕೆ ಪ್ರಕರಣದಲ್ಲಿ ಆರೋಪಿ ರಾಜೀವ್ ಗೌಡಗೆ ಷರತ್ತುಬದ್ಧ ಜಾಮೀನು ಮಂಜೂರಾಗಿದೆ. 50 ಸಾವಿರ ರೂಪಾಯಿ ಶ್ಯೂರಿಟಿ ಬಾಂಡ್ ಮತ್ತು ಪೊಲೀಸರ ತನಿಖೆಗೆ ಸಹಕರಿಸುವ ಷರತ್ತು ವಿಧಿಸಲಾಗಿದೆ. ಜಾ

30 Jan 2026 6:58 pm
ಮೈಗ್ರೇನ್‌ ತಲೆನೋವಿಗೆ ಇವೇ ಮುಖ್ಯ ಕಾರಣ! ಸೈನಸ್‌ &ಮೈಗ್ರೇನ್‌ ವ್ಯತ್ಯಾಸವೇನು? Dr. Chethan Kumar

ಮೈಗ್ರೇನ್‌ ತಲೆನೋವಿಗೆ ಇವೇ ಮುಖ್ಯ ಕಾರಣ! ಸೈನಸ್‌ &ಮೈಗ್ರೇನ್‌ ವ್ಯತ್ಯಾಸವೇನು? Dr. Chethan Kumar

30 Jan 2026 6:45 pm
ಟಿ20 ವಿಶ್ವಕಪ್ ಬಹಿಷ್ಕರಿಸುತ್ತೇವೆ ಎಂದಿದ್ದ ಪಾಕಿಸ್ತಾನ ಈಗ ಸೈಲೆಂಟಾಗಿ ಲಂಕಾ ವಿಮಾನ ಹತ್ತಲು ರೆಡಿ!

ಟಿ20 ವಿಶ್ವಕಪ್‌ನಿಂದ ಹಿಂದೆ ಸರಿಯುವುದಾಗಿ ಹೇಳಿದ್ದ ಪಾಕಿಸ್ತಾನ ಈಗ ಪಂದ್ಯಾವಳಿಯಲ್ಲಿ ಆಡಲು ಸಿದ್ಧವಾಗಿದೆ. ಪ್ರಧಾನಿ ಭೇಟಿ ಬಳಿಕ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಅಧ್ಯಕ್ಷರು ನಿರ್ಧಾರ ಬದಲಿಸಿದ್ದಾರೆ. 2025ರ ಒಪ್ಪಂದದಂತೆ ಭಾರ

30 Jan 2026 6:21 pm
ಸರ್ಕಾರದಿಂದ ವಿದ್ಯಾರ್ಥಿಗಳಿಗೆ KEO' ಎಐ ಪರ್ಸನಲ್ ಕಂಪ್ಯೂಟರ್ ವಿತರಣೆ: ಕೇವಲ 18,999 ರೂಗೆ ಮಾರಾಟ! ವಿಶೆಷತೆಗಳೇನು?

ಕರ್ನಾಟಕ ಸರ್ಕಾರವು ಗ್ರಾಮೀಣ ವಿದ್ಯಾರ್ಥಿಗಳಿಗೆ ಡಿಜಿಟಲ್ ಶಿಕ್ಷಣ ನೀಡಲು ಕಿಯೋ ಎಂಬ ಹೊಸ ಮೈಕ್ರೋ ಪರ್ಸನಲ್‌ ಕಂಪ್ಯೂಟರ್‌ ಅನ್ನು ಪರಿಚಯಿಸಿದೆ. ಇದು ಸಂಪೂರ್ಣವಾಗಿ ಕರ್ನಾಟಕದಲ್ಲಿಯೇ ವಿನ್ಯಾಸಗೊಂಡು ತಯಾರಾದ ಸಾಧನವಾಗಿದ

30 Jan 2026 6:14 pm
Breaking: ಊಹಾಪೋಹಗಳಿಗೆ ಟ್ರಂಪ್ ಪೂರ್ಣ ವಿರಾಮ, ಫೆಡ್‌ ಅಧ್ಯಕ್ಷ ಸ್ಥಾನಕ್ಕೆ ಕೆವಿನ್‌ ವಾರ್ಷ್‌ ನೇಮಕ

ಹಣಕಾಸು ಮಾರುಕಟ್ಟೆಯಲ್ಲಿ ಕಳೆದ ಹಲವು ಸಮಯದಿಂದ ಓಡಾಡುತ್ತಿದ್ದ ಗಾಳಿಸುದ್ದಿಯೊಂದಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಶುಕ್ರವಾರ ಪೂರ್ಣ ವಿರಾಮ ಹಾಕಿದ್ದಾರೆ. ನಿರೀಕ್ಷೆಯಂತೆ ಜಗತ್ತಿನ ಅತ್ಯಂತ ಪ್ರಭಾವಿ, ಪ್ರತಿ

30 Jan 2026 5:43 pm
ಬೆಂಗಳೂರಿನಲ್ಲಿ ಕಾನ್ಪಿಡೆಂಟ್‌ ಗ್ರೂಪ್‌ ಚೇರ್‌ಮನ್ ಸಿಜೆ ರಾಯ್ ಆತ್ಮಹತ್ಯೆ! ಸಾವಿರಾರು ಕೋಟಿ ರೂ ಒಡೆಯನ ಸಾವಿಗೆ ಕಾರಣವೇನು?

ಬೆಂಗಳೂರಿನ ಖ್ಯಾತ ಉದ್ಯಮಿ ಕಾನ್ಫಿಡೆಂಟ್‌ ಗ್ರೂಪ್‌ ಚೇರ್‌ಮೆನ್ ಸಿಜೆ ರಾಯ್ ಅವರು ಶುಕ್ರವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದಾಯ ತೆರಿಗೆ ಇಲಾಖೆಯ ಪದೇ ಪದೇ ಆದ ದಾಳಿಗಳಿಂದ ಹೆದರಿ ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದ

30 Jan 2026 5:37 pm
T20 World Cup- ಪಾಕಿಸ್ತಾನವನ್ನು ಬೆಂಬಿಡದೆ ಕಾಲೆಳೆಯುತ್ತಿರುವ ಐಸ್ಲೆಂಡ್! ಇನ್ನೂ ಬೊಂಬಾಟಾಗಿದೆ ಈ ಸಲದ ಟ್ವೀಟ್

​​​ಪಾಕಿಸ್ತಾನ ತಂಡವು ಟಿ20 ವಿಶ್ವಕಪ್‌ನಿಂದ ಹಿಂದೆ ಸರಿಯುವ ಬಗ್ಗೆ ಮಾತನಾಡುತ್ತಿರುವುದಕ್ಕೆ ನಾವು ಭಾಗವಹಿಸಲು ಸಿದ್ಧ ಎಂದು ಐಸ್‌ಲ್ಯಾಂಡ್ ಕ್ರಿಕೆಟ್ ಮಂಡಳಿಯು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ತಮಾಷೆಯಾಗಿ ಪೋಸ್ಟ್ ಮಾಡಿದ

30 Jan 2026 5:19 pm
KSRTC ಸೇರಿ ಎಲ್ಲಾ ಸಾರಿಗೆ ಬಸ್‌ಗಳ ಮೇಲೆ, ನಿಲ್ದಾಣದಲ್ಲಿ ತಂಬಾಕು ಜಾಹೀರಾತು ಬ್ಯಾನ್‌! ಸಾರಿಗೆ ಸಚಿವ ಮಹತ್ವದ ಆದೇಶ

ಸಾರಿಗೆ ಬಸ್‌ಗಳ ಮೇಲೆ ತಂಬಾಕು ಉತ್ಪನ್ನಗಳ ಜಾಹೀರಾತುಗಳನ್ನು ನಿರ್ಬಂಧಿಸಲಾಗಿದೆ. ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ಕೂಡಲೇ ಬಸ್‌ಗಳ ಮೇಲಿನ ಜಾಹೀರಾತುಗಳನ್ನು ತೆರವುಗೊಳಿಸುವಂತೆ ಮಹತ್ವದ ಸೂಚನೆ ನೀಡಿದ್ದಾರೆ. ಸಾರ್ವ

30 Jan 2026 5:13 pm
ಡಿಕೆ ಶಿವಕುಮಾರ್‌ ಹೆಸರಲ್ಲ ಬ್ರ್ಯಾಂಡ್‌ ಎಂದ ಕಾಂಗ್ರೆಸ್‌; ಡಿಸಿಎಂ ಹೇಳಿದಂಗೆ ಕೇಳುತ್ತಿವೆ ಈ ದಿನಗಳು

ಕರ್ನಾಟಕ ಕಾಂಗ್ರೆಸ್‌ನ ನಾಯಕತ್ವ ವಿವಾದ ದಿನಕ್ಕೊಂದು ರೂಪದಲ್ಲಿ ಸ್ಫೋಟಗೊಳ್ಳುತ್ತದೆ. ಮುಖ್ಯುಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ನಡುವಿನ ಕುರ್ಚಿ ಕಾಳಗ ವರ್ಣರಂಜಿತವಾಗಿದೆ. ದಿನಕ್ಕೊಂದು

30 Jan 2026 5:08 pm
ಎನ್‌ಪಿಎಸ್‌ ವಾತ್ಸಲ್ಯ ಯೋಜನೆ ಪರಿಷ್ಕರಣೆ: ನಿಮ್ಮ ಮಕ್ಕಳಿಗೂ ಸಿಗಲಿದೆ ಪಿಂಚಣಿ; 250 ರೂ.ನಿಂದ ಹೂಡಿಕೆ ಆರಂಭ! ಹೊಸ ನಿಯಮದಲ್ಲಿ ಏನೆಲ್ಲಾ ಬದಲಾವಣೆ?

ಕೇಂದ್ರ ಸರ್ಕಾರವು ಮಕ್ಕಳ ಭವಿಷ್ಯಕ್ಕಾಗಿ ಎನ್‌ಪಿಎಸ್ ವಾತ್ಸಲ್ಯ ಯೋಜನೆಯನ್ನು ಪರಿಚಯಿಸಿದೆ. 2026ರ ಆರಂಭದಲ್ಲಿ ಈ ಯೋಜನೆಯ ನಿಯಮಗಳನ್ನು ಸರಳಗೊಳಿಸಲಾಗಿದೆ. ವಾರ್ಷಿಕ ಕನಿಷ್ಠ ಹೂಡಿಕೆ 250 ರೂ.ಗೆ ಇಳಿದಿದೆ. ಮಗುವಿಗೆ 18 ವರ್ಷ ತುಂಬ

30 Jan 2026 5:03 pm
ದೇಶಾದ್ಯಂತ 2900 KM ನಮೋ ಭಾರತ್ ರೈಲು ಕಾರಿಡಾರ್; ಆರ್ಥಿಕ ಸಮೀಕ್ಷೆಯಲ್ಲಿ ಕರ್ನಾಟಕದ 3 ಮಾರ್ಗ ಪ್ರಸ್ತಾವನೆ; ಎಲ್ಲೆಲ್ಲಿ?

ಕೇಂದ್ರ ಸರ್ಕಾರ ದೇಶಾದ್ಯಂತ 2900 ಕಿ.ಮೀ ನಮೋ ಭಾರತ್ ರ್ಯಾಪಿಡ್ ರೈಲು ಕಾರಿಡಾರ್‌ಗಳನ್ನು ನಿರ್ಮಿಸಲು ಸಿದ್ಧತೆ ನಡೆಸಿದೆ. ಕರ್ನಾಟಕದಲ್ಲಿ ಬೆಂಗಳೂರು-ಮೈಸೂರು, ಬೆಂಗಳೂರು-ತುಮಕೂರು, ಮತ್ತು ಬೆಂಗಳೂರು-ಹೊಸೂರು ಮಾರ್ಗಗಳಲ್ಲಿ 3 ಕಾ

30 Jan 2026 4:23 pm
ಪತಿ ತಮಾಷೆಗೆ ʼಕೋತಿʼ ಎಂದಿದ್ದಕ್ಕೆ ನೇಣಿಗೆ ಶರಣಾದ ಮಹಿಳೆ; ಲಕ್ನೋದಲ್ಲಿ ನಡೆದ ಬೆಚ್ಚಿ ಬೀಳಿಸೋ ಘಟನೆ!

ಲಕ್ನೋದಲ್ಲಿ ಪತಿ 'ಕೋತಿ' ಎಂದು ಕರೆದಿದ್ದಕ್ಕೆ ಮನನೊಂದ 23 ವರ್ಷದ ಮಹಿಳೆ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ನಾಲ್ಕು ವರ್ಷಗಳ ಪ್ರೀತಿಸಿ ಮದುವೆಯಾಗಿದ್ದರು.ಆದರೆ, ದಂಪತಿಗಳು ಬುಧವಾರ ಮನೆಯಲ್ಲಿದ್ದಾಗ, ಪತ್ನಿಯ ತಂಗಿಯೊಂದಿ

30 Jan 2026 4:15 pm
ಮುಟ್ಟಿನ ನೈರ್ಮಲ್ಯ ಉತ್ಪನ್ನಗಳ ಕೊರತೆ ಹೆಣ್ಣು ಮಕ್ಕಳ ಮೂಲಭೂತ ಹಕ್ಕುಗಳ ಉಲ್ಲಂಘನೆ : ಸುಪ್ರೀಂಕೋರ್ಟ್

ಮುಟ್ಟಿನ ನೈರ್ಮಲ್ಯ ಉತ್ಪನ್ನಗಳ ವಿಚಾರವಾಗಿ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಮುಟ್ಟಿನ ನೈರ್ಮಲ್ಯ ಉತ್ಪನ್ನಗಳ ಕೊರತೆ ಹೆಣ್ಣು ಮಕ್ಕಳ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗುತ್ತದೆ. ಶಿಕ್ಷಣ, ಸಮಾನತೆ, ಆರೋಗ್ಯ, ಘನತೆ ಮ

30 Jan 2026 4:09 pm
ಮತ್ತೊಮ್ಮೆ ನರೇಂದ್ರ ಮೋದಿ ಸರ್ಕಾರ ಹೊಗಳಿದ ಶಶಿ ತರೂರ್‌; ಈ ಬಾರಿಯ ಶಹಬ್ಬಾಸ್‌ಗಿರಿಗೆ ಕಾರಣ?

ತಿರುವನಂತಪುರಂ ಕಾಂಗ್ರೆಸ್‌ ಸಂಸದ ಶಶಿ ತರೂರ್‌ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವನ್ನು ಹೊಗಳುವುದು ಹೊಸತೇನಲ್ಲ. ಆಪರೇಷನ್‌ ಸಿಂಧೂರ ಸೇನಾ ಕಾರ್ಯಾಚರಣೆ ಬಳಿಕ ಕೇಂದ್ರ ಸರ್ಕಾರದ ಪರವಾಗಿ ಗಟ್ಟಿಯಾ

30 Jan 2026 4:07 pm
ಸುಳ್ಳು ಹೇಳುವುದರಲ್ಲಿ ಪ್ರಧಾನಿ ಮೋದಿಯವರಿಗೆ ನೊಬೆಲ್ ಪ್ರಶಸ್ತಿ ಕೊಡಬೇಕು: ಉಗ್ರಪ್ಪ ವಾಗ್ದಾಳಿ

ಸುಳ್ಳು ಭರವಸೆ ನೀಡಿ ಅಧಿಕಾರಕ್ಕೆ ಬಂದ ಪ್ರಧಾನಿ ಮೋದಿ, ದೇಶದ ಆರ್ಥಿಕ ಸ್ಥಿತಿಯನ್ನು ಹದಗೆಡಿಸಿದ್ದಾರೆ ಎಂದು ಕೆಪಿಸಿಸಿ ಉಪಾಧ್ಯಕ್ಷ ವಿ.ಎಸ್. ಉಗ್ರಪ್ಪ ವಾಗ್ದಾಳಿ ನಡೆಸಿದರು. ಬೆಲೆ ಏರಿಕೆ, ಉದ್ಯೋಗ ಕೊರತೆ, ಹಾಗೂ ರಾಜ್ಯದ ಅನು

30 Jan 2026 3:38 pm
ಅಂದು ಹೌದಾ ಹುಲಿಯಾ, ಇಂದು ಅಸಹಾಯಕ : ಸಿಎಂ ವಿರುದ್ದ ಬಿಜೆಪಿ ಅಸ್ತ್ರಕ್ಕೆ ಈ 3 ಕಾರಣಗಳು ಆಧಾರವೇ?

CM Siddaramaiah Vs BJP : ವಿಧಾನಮಂಡಲದ ಅಧಿವೇಶನ ಹಲವು ಕುತೂಹಲಕಾರಿ ವಿದ್ಯಮಾನಕ್ಕೆ ಸಾಕ್ಷಿಯಾಗುತ್ತಿದೆ. ಬಿಜೆಪಿಯ ಹಿರಿಯ ನಾಯಕ ವಿ.ಸುನಿಲ್ ಕುಮಾರ್ ಅವರು, ಯಾವ ಕಾರಣಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇಷ್ಟು ಅಸಹಾಯಕರಾಗಿದ್ದಾ

30 Jan 2026 3:34 pm
ಪಾಕ್ ಪ್ರಧಾನಿಗೆ ಇದು ಬೇಕಿತ್ತಾ?: ನಗೆಪಾಟಲಿಗೀಡಾಗಿರುವ ಶಹಬಾಝ್ ಶರೀಫ್ ಟ್ವೀಟ್; ಅಜಯ್ ಜಡೇಜಾ ಶಾರ್ಪ್ ರಿಪ್ಲೈ!

Ajay Jadeja Mocks Shehbaz Sharif- ಅಜಯ್ ಜಡೇಜಾ ಗೊತ್ತಲ್ಲ? ಮೈದಾನದ ಒಳಗಿರಲಿ, ಹೊರಗಿರಲಿ ಸದಾ ಲವಲವಿಕೆಯಿಂದಿರುವ ವ್ಯಕ್ತಿ. ಕ್ರಿಕೆಟ್ ಆಡುವಾಗ ಭಾರತ ತಂಡದಲ್ಲಿ ಆಡುತ್ತಿದ್ದ ವೇಳೆ ಬ್ಯಾಟ್ ಮತ್ತು ಮಾತು ಎರಡರಲ್ಲೂ ತಿರುಗೇಟು ನೀಡುತ್ತಿದ್ದ ಅವ

30 Jan 2026 3:26 pm
Explained: ಚಿನ್ನಾ ತೊಗೊಳಕ್ಕಾಗಲ್ಲ ಚಿನ್ನ, ಅಂತಾರಾಷ್ಟ್ರೀಯ ಬಜೆಟ್‌ ಬಂದರೆ ಚೆನ್ನ; 2026 ಪೂರ್ತಿ ಹಿಗೇನಾ?

ಭಾರತದಂತಹ ರಾಷ್ಟ್ರದಲ್ಲಿ ಚಿನ್ನ ಕೊಳ್ಳುವುದನ್ನು ಕೇವಲ ವಯಾವಹಾರಿಕ ದೃಷ್ಟಿಯಿಂದ ನೋಡಲಾಗುವುದಿಲ್ಲ. ಹಳದಿ ಲೋಹದಿಂದಿಗೆ ಭಾರತೀಯರ ಭಾವನಾತ್ಮಕ ಸಂಬಂಧಕ್ಕೆ ಪ್ರಾಚೀನ ಇತಿಹಾಸವೇ ಇದೆ. ಭಾರತದಲ್ಲಿ ಚಿನ್ನ ಸಂಬಂಧಗಳನ್ನು ಬೆ

30 Jan 2026 3:19 pm
ʻಸಚಿವ ಕೆಜೆ ಜಾರ್ಜ್ ರಾಜೀನಾಮೆ ಕೇವಲ ಊಹಾಪೋಹ, ಸುಳ್ಳು ಸುದ್ದಿ ನಂಬಬೇಡಿʼ: ಪರಮೇಶ್ವರ್

ಸಚಿವ ಕೆ.ಜೆ. ಜಾರ್ಜ್ ರಾಜೀನಾಮೆ ನೀಡಲು ಮುಂದಾಗಿದ್ದಾರೆ ಎಂಬುದು ಕೇವಲ ಊಹಾಪೋಹ ಎಂದು ಗೃಹ ಸಚಿವ ಪರಮೇಶ್ವರ್ ಸ್ಪಷ್ಟಪಡಿಸಿದ್ದಾರೆ. ಕೆಲವು ಹಿತಾಸಕ್ತಿಗಳು ಸುಳ್ಳು ಸುದ್ದಿ ಹಬ್ಬಿಸುತ್ತಿವೆ. ಇಂಧನ ಇಲಾಖೆಯಲ್ಲಿ ಯತೀಂದ್ರ ಅವ

30 Jan 2026 2:57 pm
ನೂರು ಜನ್ಮ ಹುಟ್ಟಿ ಬಂದ್ರು ನೀನು ಲೀಡರ್ ಆಗೋಕೆ ಆಗಲ್ಲ! ಗುಡುಗಿದ ಜನಾರ್ದನ ರೆಡ್ಡಿ, ಸವಾಲು ಸ್ವೀಕರಿಸಿದ ನಾಗೇಂದ್ರ

ಬಳ್ಳಾರಿ ವಿಚಾರವಾಗಿ ವಿಧಾನಸಭೆಯಲ್ಲಿ ಬಿಜೆಪಿ ಸದಸ್ಯ ಗಾಲಿ ಜನಾರ್ದನ ರೆಡ್ಡಿ ಹಾಗೂ ಬಿ.ನಾಗೇಂದ್ರ ನಡುವೆ ತೀವ್ರ ವಾಕ್ಸಮರ ನಡೆಯಿತು. ವಾಲ್ಮೀಕಿ ಸಮಾಜದಲ್ಲಿ ರಾಮುಲು ಎದುರು ನೀನು ನಾಯಕನಾಗಲು ಸಾಧ್ಯವಿಲ್ಲ ಎಂದು ಜನಾರ್ದನ ರ

30 Jan 2026 2:24 pm
ಬೆಂಗಳೂರಲ್ಲಿ‌ ಭ್ರಷ್ಟ ಇನ್ಸ್‌ಪೆಕ್ಟರ್‌ಗೆ ಲೋಕಾಯುಕ್ತ ಶಾಕ್; 5 ಲಕ್ಷ ರೂ. ಲಂಚಕ್ಕೆ ಪಡೆಯುವಾಗ್ಲೇ ಬಂಧನ

ಕ್ರಿಮಿನಲ್‌ ಪ್ರಕರಣದಲ್ಲಿ ಸಹಾಯ ಮಾಡುವುದಾಗಿ ಆರೋಪಿ ಅಕ್ಬರ್‌ ಎಂಬುವವರ ಬಳಿ ನಾಲ್ಕು ಲಕ್ಷ ಲಂಚಕ್ಕೆ ಬೇಡಿಕೆಯಿಟ್ಟಿದ್ದ ಬೆಂಗಳೂರಿನ ಕೆಪಿ ಅಗ್ರಹಾರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಗೋವಿಂದರಾಜುರನ್ನು ಚಾಮರಾಜಪೇಟೆಯ ಸ

30 Jan 2026 2:02 pm
ಬೆಂಗಳೂರಿನ ಮೊದಲ ಡಬಲ್ ಡೆಕ್ಕರ್ ಫ್ಲೈಓವರ್ ಪೂರ್ಣ ಪ್ರಮಾಣದಲ್ಲಿ ಶೀಘ್ರ ತೆರೆಯಲಿದೆ! ಯಾವಾಗ? ಯಾರಿಗೆ ಅನುಕೂಲ?

ಬೆಂಗಳೂರಿನ ಮೊದಲ ಡಬಲ್ ಡೆಕ್ಕರ್ ಫ್ಲೈಓವರ್, ಸೆಂಟ್ರಲ್ ಸಿಲ್ಕ್ ಬೋರ್ಡ್‌ನಿಂದ ರಾಗಿಗುಡ್ಡದವರೆಗೆ ಮಾರ್ಚ್ ವೇಳೆಗೆ ಸಂಪೂರ್ಣ ಸಾರ್ವಜನಿಕರ ಬಳಕೆಗೆ ಸಿದ್ಧವಾಗಲಿದೆ. ಫೆಬ್ರುವರಿ ವೇಳೆಗೆ ಕಾಮಗಾರಿ ಪೂರ್ಣಗೊಳ್ಳುವ ನಿರೀಕ್

30 Jan 2026 2:01 pm
ಫಾಸ್ಟ್‌ಟ್ಯಾಗ್‌ನಿಂದ, ಸಿಗರೇಟ್‌, ಬಜೆಟ್‌ವರೆಗೆ... ಫೆ.1ರಿಂದ ಹಲವು ಬದಲಾವಣೆ; ಏನೇನು? ಇಲ್ಲಿದೆ ವಿವರ

ಫೆಬ್ರವರಿ 1, 2026 ರಿಂದ ದೇಶದಲ್ಲಿ ಹಲವು ಮಹತ್ವದ ಬದಲಾವಣೆಗಳು ಆಗಲಿವೆ. ಅಂದು ಕೇಂದ್ರ ಬಜೆಟ್ ಮಂಡನೆಯಾಗಲಿದ್ದು, ಭಾನುವಾರವಾಗಿದ್ದರೂ ಷೇರು ಮಾರುಕಟ್ಟೆಗಳು ಕಾರ್ಯನಿರ್ವಹಿಸಲಿವೆ. ವಾಹನ ಸವಾರರಿಗೆ ಫಾಸ್ಟ್‌ಟ್ಯಾಗ್ ಕೆವೈಸಿ ನ

30 Jan 2026 1:43 pm
West Bengal Survey : ಜನಪ್ರಿಯತೆಯಲ್ಲಿ ಹಿಗ್ಗಿದ ಮೋದಿ, ಕುಗ್ಗಿದ ದೀದಿ - ಈಗ ಚುನಾವಣೆ ನಡೆದರೆ..

C-Voter MOTN Survey : ಈ ಹೊತ್ತಿನಲ್ಲಿ ಚುನಾವಣೆ ನಡೆದರೆ ನಿಮ್ಮ ಬೆಂಬಲ ಯಾರಿಗೆ ಎನ್ನುವ ಸಮೀಕ್ಷೆಯನ್ನು ಸಿವೋಟರ್ ನಡೆಸಿದೆ. ಅದರ ಪ್ರಕಾರ, ರಾಷ್ಟ್ರ ಮಟ್ಟದಲ್ಲಿ ಬಿಜೆಪಿಗೆ ಪ್ಲಸ್ ಪಾಯಿಂಟ್ ಆಗುವ ಸಾಧ್ಯತೆಯಿದೆ. ಇನ್ನು, ಚುನಾವಣಾ ಹೊಸ್ತ

30 Jan 2026 1:42 pm
ಆಸ್ಟ್ರೇಲಿಯಾದಲ್ಲಿ ಆಸ್ತಿ ವಂಚನೆ ಹಗರಣದಲ್ಲಿ ಭಾರತೀಯ ವಿದ್ಯಾರ್ಥಿಗೆ 14 ತಿಂಗಳ ಜೈಲು ಶಿಕ್ಷೆ: ವಕೀಲನಂತೆ ಬಿಂಬಿಸಿ 1.28ಕೋಟಿ ಹಣ ಉಡೀಸ್

ಆಸ್ಟ್ರೇಲಿಯಾದಲ್ಲಿ ವಿದ್ಯಾರ್ಥಿ ವೀಸಾದಲ್ಲಿ ಉಬರ್ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದ ಭಾರತೀಯ ಮೂಲದ ಐಟಿ ವಿದ್ಯಾರ್ಥಿ, ವಕೀಲರಂತೆ ಬಿಂಬಿಸಿ ಆಸ್ತಿ ಮಾರಾಟ ಮಾಡುವುದಾಗಿ ವಂಚನೆ ಮಾಡಿರುವ ಪ್ರಕರಣದಲ್ಲಿ ಜೈಲು ಶಿಕ್ಷೆಗೆ ಪಾ

30 Jan 2026 1:41 pm
ಮಹಾರಾಷ್ಟ್ರ ಸರ್ಕಾರದಿಂದ 'ಮಹಾ' ಹೆಜ್ಜೆ ; ಮಹಿಳೆಯರಿಗಾಗಿ ಪ್ರತ್ಯೇಕ 'ಋತುಬಂಧ ಕ್ಲಿನಿಕ್‌' ಗಳ ಆರಂಭ

ಮಹಾರಾಷ್ಟ್ರವು ದೇಶದಲ್ಲೇ ಮೊಟ್ಟಮೊದಲ ಬಾರಿಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಪ್ರತ್ಯೇಕ 'ಋತುಬಂಧ ಕ್ಲಿನಿಕ್‌'ಗಳನ್ನು ಪ್ರಾರಂಭಿಸಿದೆ. ಮಹಿಳೆಯರ ಆರೋಗ್ಯಕ್ಕೆ ಆದ್ಯತೆ ನೀಡುವ ಈ ಉಪಕ್ರಮವು ಋತುಬಂಧದ ಸಮಯದಲ್ಲಿ ಎದುರಾಗುವ ದೈ

30 Jan 2026 1:11 pm
ಸದನ ಕದನ: ಮೋದಿ ಸರ್ಕಾರವನ್ನು ಹೊಗಳ್ತಾ ರಾಜ್ಯ ಬಿಜೆಪಿಗೆ ಟಾಂಗ್ ಕೊಟ್ಟ ಯತ್ನಾಳ್!

ಬಸನಗೌಡ ಪಾಟೀಲ್ ಯತ್ನಾಳ್ ಅವರು ಕೇಂದ್ರ ಸರ್ಕಾರದ ಸಾಧನೆಗಳನ್ನು ಶ್ಲಾಘಿಸಿದ್ದಾರೆ. ರಾಜ್ಯ ಸರ್ಕಾರವು ಕೇಂದ್ರದ ವಿರುದ್ಧ ಆರೋಪ ಮಾಡುತ್ತಿರುವುದನ್ನು ಅವರು ಟೀಕಿಸಿದರು. ಗುತ್ತಿಗೆದಾರರ ಸಂಘದ ಭ್ರಷ್ಟಾಚಾರದ ಆರೋಪಗಳ ಬಗ್ಗ

30 Jan 2026 1:06 pm
ʻಅವ್ರು ಹಿಂದಿ ಹೇರಿಕೆ ನಿಲ್ಲಿಸಲ್ಲ, ನಾವು ಹೋರಾಟ ನಿಲ್ಲಿಸಲ್ಲʼ: ಡಿಎಂಕೆ ಸಂಸದೆ ಕನಿಮೊಳಿ

Tamil Nadu Language Conflict ಚೆನ್ನೈನ ಪಾರ್ಕ್ ಟೌನ್ ರೈಲು ನಿಲ್ದಾಣದಲ್ಲಿ ಇಂಗ್ಲಿಷ್ ನಾಮಫಲಕ ಅಳವಡಿಸುವ ಬದಲಾಗಿ ಹಿಂದಿ ನಾಮಫಲಕಗಳನ್ನು ಅಳವಡಿಸಿರುವುದರ ಕುರಿತು ಸಂಸದೆ ಕನಿಮೋಳಿ ಕಿಡಿಕಾರಿದ್ದಾರೆ. ಮತ್ತೆ ಕೇಂದ್ರ ತಮಿಳುನಾಡಿನಲ್ಲಿ ತನ

30 Jan 2026 12:31 pm
ಅಮೆರಿಕದಲ್ಲಿ ಕೋರ್ಟ್ ಸಮರಕ್ಕೆ ಸಜ್ಜಾದ ಅದಾನಿ, ಟ್ರಂಪ್ ಪರ ವಾದಿಸುವ ದಿಗ್ಗಜ ವಕೀಲನ ನೇಮಕ! ಏನಿದು ಕೇಸ್‌?

ಅಮೆರಿಕದ ಎಸ್‌ಇಸಿ ಹೂಡಿರುವ ವಂಚನೆ ಮತ್ತು ಲಂಚದ ಆರೋಪದ ಪ್ರಕರಣವನ್ನು ಎದುರಿಸಲು ಗೌತಮ್ ಅದಾನಿ ಅವರು ಖ್ಯಾತ ವಕೀಲ ರಾಬರ್ಟ್ ಗಿಯುಫ್ರಾ ಜೂನಿಯರ್ ಅವರನ್ನು ನೇಮಿಸಿಕೊಂಡಿದ್ದಾರೆ. ಗಿಯುಫ್ರಾ ಅವರು ಅಮೆರಿಕ ಅಧ್ಯಕ್ಷ ಡೊನಾಲ

30 Jan 2026 12:31 pm
ವಿಧಾನಸಭೆಯಲ್ಲಿ ಧರ್ಮಸ್ಥಳ ವಿಚಾರ ಪ್ರಸ್ತಾಪ: ತನಿಖೆ ಯಾವ ಹಂತದಲ್ಲಿದೆ ಎಂದು ಪ್ರಶ್ನಿಸಿದ ಸುರೇಶ್ ಕುಮಾರ್

ವಿಧಾನಸಭೆಯಲ್ಲಿ ಧರ್ಮಸ್ಥಳದ ಅಪರಾಧ ಪ್ರಕರಣಗಳ ತನಿಖೆ ಬಗ್ಗೆ ಬಿಜೆಪಿ ಸದಸ್ಯ ಸುರೇಶ್ ಕುಮಾರ್ ಸರ್ಕಾರದ ನಡೆಯನ್ನು ಪ್ರಶ್ನಿಸಿದರು. ಎಸ್ಐಟಿ ತನಿಖೆಯ ಸ್ಥಿತಿಗತಿ, ಮಧ್ಯಂತರ ವರದಿ ನೀಡದಿರುವುದು, ಹಾಗೂ ಶ್ರದ್ಧಾ ಕೇಂದ್ರದ ಬಗ

30 Jan 2026 11:37 am
ಚಿನ್ನದ ಬೆಲೆಯಲ್ಲಿ ಏಕಾಏಕಿ ₹8,000 ಕುಸಿತ, ದಿಢೀರ್‌ ಇಳಿಕೆಗೆ ಕಾರಣ ಏನು? ಬೆಂಗಳೂರಿನಲ್ಲಿ ಎಷ್ಟಿದೆ ದರ?

ಬೆಂಗಳೂರಿನಲ್ಲಿ ಚಿನ್ನ ಮತ್ತು ಬೆಳ್ಳಿ ದರಗಳಲ್ಲಿ ಭಾರಿ ಏರಿಳಿತ ಕಂಡುಬಂದಿದೆ. ಗುರುವಾರ 10 ಗ್ರಾಂ ಚಿನ್ನದ ದರ 11,770 ರೂ. ಮತ್ತು ಬೆಳ್ಳಿ ಕೆಜಿಗೆ 30,000 ರೂ. ಏರಿಕೆಯಾಗಿ ದಾಖಲೆ ಬರೆದಿತ್ತು. ಆದರೆ, ಶುಕ್ರವಾರ (ಜ. 30) 24 ಕ್ಯಾರೆಟ್ ಚಿನ್ನ 8,2

30 Jan 2026 11:36 am
ʻನಿಮ್ಮ ಜೊತೆ ಚರ್ಚೆಗೆ ನಮ್ಮ BMTC MD ರೆಡಿ, ಧೈರ್ಯವಿದ್ದರೆ ಬನ್ನಿʼ; ಮೋಹನ್‌ದಾಸ್‌ ಪೈಗೆ ಸಾರಿಗೆ ಸಚಿವರ ಸವಾಲ್‌

ಡಿಸಿಎಂ ಡಿಕೆ ಶಿವಕುಮಾರ್‌ ಮತ್ತು ಬಯೋಕಾನ್‌ಮುಖ್ಯಸ್ಥೆ ಕಿರಣ್‌ ಮಜುಂದಾರ್‌ ಅವರ ಹಗ್ಗ ಜಗ್ಗಾಟಕ್ಕೆ ಕೊನೆ ಹಾಡಿದ ನಂತರ ಈಗ ಉದ್ಯಮಿ ಮೋಹನ್‌ದಾಸ್ ಪೈ ಮತ್ತು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ನಡುವೆ ಜಟಾಪಟಿ ಶುರುವಾಗಿದೆ. ಬ

30 Jan 2026 11:12 am
Tamil Nadu - ಬಿಜೆಪಿಯ ಮಾಸ್ಟರ್ ಪ್ಲಾನ್ ಸಕ್ಸಸ್ : ದಿನಕರನ್ ಬೆನ್ನಲ್ಲೇ NDA ತೆಕ್ಕೆಗೆ ಮತ್ತೊಬ್ಬ ಪವರ್‌ಫುಲ್ ನಾಯಕ?

Former TN CM O Panneerselvam : ತಮಿಳುನಾಡು ಮಾಜಿ ಮುಖ್ಯಮಂತ್ರಿ ಮತ್ತು ಒಂದು ಕಾಲದಲ್ಲಿ ಜಯಲಲಿತಾ ಅವರ ಪರಮಾಪ್ತರಾಗಿದ್ದ ಓ ಪನ್ನೀರ್’ಸೆಲ್ವಂ, ಎನ್‌ಡಿಎ ಮೈತ್ರಿಕೂಟಕ್ಕೆ ವಾಪಸ್ ಆಗುವ ಸುಳಿವನ್ನು ನೀಡಿದ್ದಾರೆ. ಆ ಮೂಲಕ, ಬಿಜೆಪಿಯ ಪರಿಶ್ರಮ ದ

30 Jan 2026 10:47 am
ಕೆನಡಾದ ವಿಮಾನಗಳ ಮೇಲೆ ಶೇ.50% ಸುಂಕ ಬೆದರಿಕೆ ಹಾಕಿದ ಟ್ರಂಪ್‌: ಕೆನಡಾ ವಿಮಾನಗಳ ಪ್ರಮಾಣೀಕರಣವನ್ನು ರದ್ದುಗೊಳಿಸುತ್ತೇನೆ ಎನ್ನಲು ಕಾರಣವೇನು?

ಅಮೆರಿಕಾ ಮತ್ತು ಕೆನಡಾ ನಡುವೆ ಭಿನ್ನತೆ ಹೆಚ್ಚಾಗಿದೆ. ಕೆನಡಾ ಅಮೆರಿಕನ್ ಗಲ್ಫ್‌ಸ್ಟ್ರೀಮ್ ಜೆಟ್‌ಗಳನ್ನು ಪ್ರಮಾಣೀಕರಿಸದಿದ್ದರೆ, ಕೆನಡಾದಿಂದ ಬರುವ ಎಲ್ಲಾ ವಿಮಾನಗಳ ಮೇಲೆ ಶೇ.50% ಸುಂಕ ವಿಧಿಸುವುದಾಗಿ ಡೊನಾಲ್ಡ್ ಟ್ರಂಪ್ ಎ

30 Jan 2026 10:39 am
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸ್ಥಿತಿಗತಿ ಹೇಗಿದೆ? ಬೆಚ್ಚಿ ಬೀಳಿಸುವಂತಿದ್ಯಾ 2025 ರ ಅಂಕಿ-ಅಂಶಗಳು

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ವಿಪಕ್ಷಗಳ ಆರೋಪ. ಕೊಲೆ, ಅತ್ಯಾಚಾರ, ದರೋಡೆ ಪ್ರಕರಣಗಳು ಹೆಚ್ಚಾಗಿದ್ದು, ಸೈಬರ್ ಕ್ರೈಂ ವಂಚನೆಗಳು ಲಕ್ಷಾಂತರ ರೂಪಾಯಿ ನಷ್ಟಕ್ಕೆ ಕಾರಣವಾಗಿವೆ.ಈ ಕುರಿತ 2025ರ ಅಂಕಿ-ಅಂಶಗಳ

30 Jan 2026 10:21 am
ನಿಮ್ಮ ಹಳ್ಳಿಯಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ಸರ್ಕಾರದಿಂದ ಸಿಗಲಿದೆ 20 ಲಕ್ಷ ರೂ. ಅನುದಾನ: ಅರ್ಜಿ ಸಲ್ಲಿಕೆ ಹೇಗೆ?

ಕರ್ನಾಟಕ ಸರ್ಕಾರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಸಾಮಾಜಿಕ, ಸಾಂಸ್ಕೃತಿಕ ಏಳಿಗೆಗೆ ಸಮುದಾಯ ಭವನ ನಿರ್ಮಾಣಕ್ಕೆ ದೊಡ್ಡ ಮೊತ್ತದ ಆರ್ಥಿಕ ಸಹಾಯ ನೀಡುತ್ತಿದೆ. ಗ್ರಾಮೀಣ, ನಗರ ಪ್ರದೇಶಗಳಲ್ಲಿ ಶುಭ ಸಮಾರಂಭ, ಶೈಕ್ಷಣ

30 Jan 2026 10:13 am
ದಶಕಗಳು ಉರುಳಿದರೂ ಪೂರ್ಣಗೊಂಡಿಲ್ಲ ಕೃಷ್ಣಾ ಮೇಲ್ದಂಡೆ ಯೋಜನೆ ; ಸಿಕ್ಕಿತೇ ‘ರಾಷ್ಟ್ರ’ ಮನ್ನಣೆ?

ಕೇಂದ್ರ ಸರಕಾರ ಈ ಬಾರಿಯ ಬಜೆಟ್‌ನಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯಾಗಿ ಘೋಷಿಸುವ ನಿರೀಕ್ಷೆ ಇದೆ. ಉತ್ತರ ಕರ್ನಾಟಕದ ಜೀವನಾಡಿಯಾಗಿರುವ ಈ ಯೋಜನೆಗೆ ಕೇಂದ್ರ ಹಾಗೂ ರಾಜ್ಯ ಸರಕಾರಗಳ ಇಚ್ಛಾಶಕ್ತಿ ಅಗತ

30 Jan 2026 9:32 am
ವರದಕ್ಷಿಣೆ ಕಿರುಕುಳ; ಗರ್ಭಿಣಿಯಾಗಿದ್ದ ಕಮಾಂಡೋ ಪತ್ನಿಯನ್ನು ಡಬಲ್‌ನಿಂದ ಕೊಂದ ಪತಿ ಅಮಾನತು

ನಿನ್ನ ತಂಗಿಯನ್ನು ಕೊಲೆ ಮಾಡುತ್ತಿದ್ದೇನೆ ಈ ವಾಯ್ಸ್‌ ರೆಕಾರ್ಡ್‌ ಮಾಡಿಕೋ ಇದು ಪೊಲೀಸರಿಗೆ ಬೇಕಾಗುತ್ತದೆ ಎಂದು ಆಕೆಯನ್ನು ಕೊಲೆಗೈದಿದ್ದಾನೆ. ಐದು ನಿಮಿಷದ ನಂತರ ಪುನಃ ಕರೆ ಮಾಡಿ ಆಕೆ ಸತ್ತಿದ್ದಾಳೆ ಎಂದು 'ಸ್ವಾಟ್‌' ಟೀಮ್

30 Jan 2026 9:18 am
ಕೊಪ್ಪಳದಲ್ಲಿ ಲೋಕಾಯುಕ್ತ ಅಧಿಕಾರಿಗಳ ದಾಳಿ : ಕಿಮ್ಸ್ ಆಡಳಿತಾಧಿಕಾರಿ ಬಿ.ಕಲ್ಲೇಶ ಮನೆ ಶೋಧ

ಕೊಪ್ಪಳದಲ್ಲಿ ಬೆಳ್ಳಂಬೆಳಗ್ಗೆ ಭ್ರಷ್ಟ ಅಧಿಕಾರಿಗಳಿಗೆ ಲೋಕಾಯುಕ್ತ ಅಧಿಕಾರಿಗಳು ಶಾಕ್ ಕೊಟ್ಟಿದ್ದಾರೆ. ಆರೋಪದ ಹಿನ್ನೆಲೆ ಕೊಪ್ಪಳ ವೈದ್ಯಕೀಯ ಮಹಾವಿದ್ಯಾಲಯದ ಆಡಳಿತಾಧಿಕಾರಿ ಬಿ ಕಲ್ಲೇಶ ಅವರ ಮನೆ, ಕಾಲೇಜುಗಳ ಮೇಲೆ ದಾಳಿಯ

30 Jan 2026 9:17 am
ಕಾರವಾರದ ಶಾಲಾ ಆವರಣಗಳಲ್ಲಿ 3ಸಾವಿರಕ್ಕೂ ಅಧಿಕ ಶ್ವಾನಗಳ ಆರ್ಭಟ: ಬೀದಿನಾಯಿಗಳ ಗಣತಿ ಸಮೀಕ್ಷೆಯಲ್ಲಿ ಪತ್ತೆ, ಕುಮಟಾದಲ್ಲಿ ಅತಿಹೆಚ್ಚು!

ಕಾರವಾರ ಶೈಕ್ಷಣಿಕ ಜಿಲ್ಲೆಯ ಶಾಲೆಗಳಲ್ಲಿ 3,493 ಬೀದಿನಾಯಿಗಳು ಇರುವುದು ಸಮೀಕ್ಷೆಯಲ್ಲಿ ತಿಳಿದುಬಂದಿದೆ. ಕುಮಟಾ ತಾಲೂಕಿನಲ್ಲಿ ಅತಿಹೆಚ್ಚು ನಾಯಿಗಳು ಕಂಡುಬಂದಿವೆ. ನಗರ ಪ್ರದೇಶ, ತ್ಯಾಜ್ಯ ವಿಲೇವಾರಿ ಘಟಕಗಳು, ಮೀನು ಮಾರಾಟ ಸ್

30 Jan 2026 9:08 am
ʻನಿಮ್ಮನ್ನು ಉಳಿಸಲು ಪ್ರತಿಷ್ಠಿತ ಕಂಪನಿ, ಕಾಲೇಜು ಬರೋಲ್ಲ ಪರಿಶ್ರಮ ಮುಖ್ಯʼ; 26 ವರ್ಷದ ಮೈಕ್ರೋಸಾಫ್ಟ್ ಉದ್ಯೋಗಿ ಹೀಗಂದಿದ್ಯಾಕೆ?

ಇಪ್ಪತ್ತರ ಹರೆಯದಲ್ಲೇ ಕೆಲಸದ ಬಗ್ಗೆ ಚಿಂತಿಸಿ, ದುಡಿಯಲು ಶುರು ಮಾಡಿ. ಸಮಾಜ ನಿಮ್ಮ ಬಗ್ಗೆ ಏನು ಯೋಚಿಸುತ್ತೋ ಎನ್ನುವುದನ್ನು ತಲೆಯಿಂದ ತೆಗೆದು ಹಾಕಿ ಯಾರಿಗೂ ಯಾವುದರ ಬಗ್ಗೆಯೂ ಮಾತನಾಡುವಷ್ಟು ಸಮಯವಿಲ್ಲ. ಜೀವನದಲ್ಲಿ ಹೊಸತನ

30 Jan 2026 9:01 am
ಗೌಡ್ರನ್ನು ಭೇಟಿಯಾಗಿ ಗ್ರೇಟ್ ಲೀಡರ್ ಎಂದ ಮೋದಿ : ಕಾಮೆಂಟ್ ಬಾಕ್ಸ್‌ನಲ್ಲಿ ಬಂತು 'My President' ರಿಪ್ಲೈ!

PM Modi Meets Deve Gowda : ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಭೇಟಿಯಾಗಿದ್ದಾರೆ. ಅವರೊಬ್ಬರು ಗ್ರೇಟ್ ಲೀಡರ್ ಎಂದು ಮೋದಿ, ಫೋಟೋ ಜೊತೆ ಟ್ವೀಟ್ ಮಾಡಿದ್ದಾರೆ. ಅದಕ್ಕೆ ತರಹೇವಾರಿ ಕಾಮೆಂಟ್’ಗಳು ಬಂದಿದ್ದ

30 Jan 2026 8:29 am
ಲಕ್ಕುಂಡಿಯಲ್ಲಿ 12ನೇ ದಿನದ ಉತ್ಖನನ: ತ್ರಿಮುಖ ನಾಗಶಿಲೆ ಹಾಗೂ ಕಲ್ಲಿನ ಮುಕುಟ ಮಣಿ ಪತ್ತೆ

ಲಕ್ಕುಂಡಿಯಲ್ಲಿ ಉತ್ಖನನ ಕಾರ್ಯ ಮುಂದುವರೆದಿದ್ದು, ಹನ್ನೆರಡನೇ ದಿನ ನಡೆದ ಕಾರ್ಯದಲ್ಲಿ ತ್ರಿಮುಖ ನಾಗಶಿಲೆ ಸಿಕ್ಕಿದೆ ಎನ್ನಲಾಗಿದೆ. ಅಡಕೆ ಆಕಾರದ ಕಲ್ಲಿನ ಮುಕುಟ ಮಣಿ ಪತ್ತೆಯಾಗಿದೆ. ದಿನದಿಂದ ದಿನಕ್ಕೆ ಉತ್ಖನನ ಕಾರ್ಯ ನಡೆ

30 Jan 2026 6:33 am
ಬೆಂಗಳೂರಲ್ಲಿ ಕುಡಿದು ವಾಹನ ಚಾಲಾಯಿಸಿದ 19,548 ವಾಹನಗಳ ಡಿಎಲ್‌ ಅಮಾನತಿಗೆ ಪೊಲೀಸರ ಶಿಫಾರಸು

ಬೆಂಗಳೂರಿನಲ್ಲಿ ಮದ್ಯ ಸೇವಿಸಿ ವಾಹನ ಚಲಾಯಿಸುವವರ ಸಂಖ್ಯೆ ಹೆಚ್ಚಾಗಿದ್ದು, 19,548 ಚಾಲಕರ ಪರವಾನಗಿ ಅಮಾನತಿಗೆ ಶಿಫಾರಸು ಮಾಡಲಾಗಿದೆ. 2025ರಲ್ಲಿ 39,349 ಡ್ರಂಕ್ ಅಂಡ್ ಡ್ರೈವ್ ಪ್ರಕರಣಗಳು ದಾಖಲಾಗಿದ್ದು, 10 ಸಾವಿರ ರೂ. ದಂಡ ವಿಧಿಸಲಾಗಿ

30 Jan 2026 6:01 am
ಕೊಪ್ಪಳದಲ್ಲಿ ವಿಶ್ವದ ದುಬಾರಿ ಅಣಬೆ ಪ್ರದರ್ಶನ; ​ಬಿಪಿ, ಶುಗರ್‌ ತಡೆಯುವ ಈ ಅಣಬೆಯ ಬೆಲೆಯೆಷ್ಟು, ಎಲ್ಲಿ ಬೆಳೆಯಲಾಗುತ್ತೆ?

ಕೊಪ್ಪಳದಲ್ಲಿ ಶಿವರಾತ್ರಿ ಅಂಗವಾಗಿ ನಡೆಯಲಿರುವ ಫೆ.12ರಿಂದ ಐದು ದಿನ ಅಣಬೆ ಮೇಳ ನಡೆಯುತ್ತಿತ್ತು. ಪ್ರತಿ ವರ್ಷವೂ ಇಲ್ಲಿನ ತೋಟಗಾರಿಕಾ ಇಲಾಖೆಯೂ ಒಂದೊಂದು ದುಬಾರಿ ಆಹಾರ ಪದಾರ್ಥವನ್ನು ಪ್ರದರ್ಶನಕ್ಕಿಡುತ್ತಾರೆ. ಅಂತೆಯೇ ಈ ಬ

30 Jan 2026 5:58 am
ಎತ್ತಿನಹೊಳೆ ಯೋಜನೆ ತ್ರಿಶಂಕು ಸ್ಥಿತಿ : ಬಾಕಿ ಕಾಮಗಾರಿಗೆ ಬೇಕಿದೆ 7954 ಕೋಟಿ ರೂ, ಟೆಂಡರ್‌ನಲ್ಲೂ ಲೋಪ ಎಂದ ಸಿಎಜಿ ವರದಿ

ಎತ್ತಿನಹೊಳೆ ಯೋಜನೆಗೆ 7,954 ಕೋಟಿ ರೂ. ಹಣಕಾಸಿನ ಕೊರತೆ ಎದುರಾಗಿದೆ. ಹಣ ಹೊಂದಿಸುವ ಬಗ್ಗೆ ಸ್ಪಷ್ಟತೆ ಇಲ್ಲ. ಗುತ್ತಿಗೆದಾರರ ಆಯ್ಕೆ ಮತ್ತು ಹಣಕಾಸು ಒದಗಿಸುವಲ್ಲಿ ಲೋಪಗಳು ಕಂಡುಬಂದಿವೆ. 12 ವರ್ಷಗಳಲ್ಲಿ 15,297 ಕೋಟಿ ರೂ. ಖರ್ಚಾದರೂ ಚಿ

30 Jan 2026 5:45 am
ಒಂದೂವರೆ ವರ್ಷದಿಂದ ಕೆಲಸವಿಲ್ಲದೆ ಇದ್ದವ ಈಗ ಕ್ಯಾಬ್ ಡ್ರೈವಿಂಗ್ ನಿಂದ ದಿನಕ್ಕೆ 4 ಸಾವಿರ ರೂ. ಸಂಪಾದನೆ

ಬೆಂಗಳೂರಿನಲ್ಲಿ 1.5 ವರ್ಷಗಳಿಂದ ನಿರುದ್ಯೋಗಿಯಾಗಿದ್ದ ಟ್ಯಾಕ್ಸಿ ಚಾಲ vettoreರೊಬ್ಬರು, ಬದುಕಿಗಾಗಿ ರೈಡ್-ಹೇಲಿಂಗ್ ಆ್ಯಪ್‌ಗಳ ಮೊರೆಹೋಗಿದ್ದಾರೆ. ಪ್ರತಿದಿನ 16 ಗಂಟೆ ದುಡಿದರೂ, ಕಾರಿನ ಬಾಡಿಗೆ, ಗ್ಯಾಸ್, ಊಟದ ಖರ್ಚುಗಳ ನಂತರ ದಿನಕ

30 Jan 2026 2:46 am
ಬೆಂಗಳೂರಿನ ಗೋರಿಪಾಳ್ಯ-ಹೊಸಹಳ್ಳಿ ರೈಲ್ವೆ ಸೇತುವೆ ಕಾಮಗಾರಿ ಕಡೆಗೂ ಮುಕ್ತಾಯ; ವಿಜಯನಗರ-ಬಿನ್ನಿಪೇಟೆ-ಹೊಸಹಳ್ಳಿ ಸಂಚಾರ ಸುಗಮ

ಬೆಂಗಳೂರಿನ ಹೊಸಹಳ್ಳಿ-ಗೊರಪಾಳ್ಯ ರೈಲ್ವೆ ಸೇತುವೆ ಈಗ ಸಾರ್ವಜನಿಕರ ಸಂಚಾರಕ್ಕೆ ತೆರೆದಿದೆ. ಸುಮಾರು ಎರಡು ವರ್ಷಗಳ ಪುನರ್ನಿರ್ಮಾಣದ ನಂತರ, ಈ ಸೇತುವೆ ಸಾವಿರಾರು ಜನರಿಗೆ ನೆಮ್ಮದಿ ತಂದಿದೆ. ಇದು ಸುತ್ತಮುತ್ತಲಿನ ಪ್ರದೇಶಗಳ ಸ

30 Jan 2026 2:05 am
ದುರಾದೃಷ್ಟ ಅಂದ್ರೆ ಇದೇನಾ? ಅಜಿತ್ ಪವಾರ್ ವಿಮಾನ ಚಲಾಯಿಸಬೇಕಿದ್ದ ಪೈಲಟ್ ಟ್ರಾಫಿಕ್ ನಲ್ಲಿ! ಆತನ ಬದಲು ವಿಮಾನ ಹತ್ತಿದ್ದ ಕ್ಯಾ. ಸುಮಂತ್!

ಬಾರಾಮತಿಯಲ್ಲಿ ನಡೆದ ಭೀಕರ ವಿಮಾನ ದುರಂತದಲ್ಲಿ ರಾಜಕಾರಣಿ ಅಜಿತ್ ಪವಾರ್ ಸೇರಿದಂತೆ ಐವರು ಪ್ರಾಣ ಕಳೆದುಕೊಂಡಿದ್ದಾರೆ. ದುರಂತದಲ್ಲಿ ಕ್ಯಾಪ್ಟನ್ ಸುಮಂತ್ ಕಪೂರ್, ಸಹ-ಪೈಲಟ್ ಕ್ಯಾಪ್ಟನ್ ಶಂಭವಿ ಪಾಠಕ್, ವಿಮಾನ ಪರಿಚಾರಕಿ ಪಿಂ

30 Jan 2026 1:40 am
ಇರಾನ್ ಮೇಲೆ ಅಮೆರಿಕದಿಂದ ಯಾವುದೇ ಕ್ಷಣದಲ್ಲಾದರೂ ದಾಳಿ - ಯುದ್ಧದಲ್ಲಿ US ಪ್ರಾಬಲ್ಯ ಹೆಚ್ಚಾದರೆ ಏನೇನಾಗುತ್ತೆ ಗೊತ್ತಾ?

ಅಮೆರಿಕ ಮತ್ತು ಇರಾನ್ ನಡುವಿನ ಯುದ್ಧದ ಕಾರ್ಮೋಡ ಶೀಘ್ರದಲ್ಲೇ ಅಂತ್ಯ ಕಾಣುವ ಸಾಧ್ಯತೆ ಇದೆ. ಅಮೆರಿಕ ಇರಾನ್ ಮೇಲೆ ದಾಳಿ ನಡೆಸಿದರೆ, ಅಲ್ಲಿ ಸರ್ಕಾರ ಪತನವಾಗಲಿದೆ. ಇರಾನ್ ಸೇನಾ ಪ್ರಾಬಲ್ಯ ಕೊನೆಗೊಳ್ಳಲಿದೆ. ದೇಶದ ವ್ಯವಹಾರಗಳು

30 Jan 2026 1:06 am
`ಪುಕ್ಕಲ ಪಾಕ್ ಗೆ ಅಷ್ಟೊಂದು ಧಮ್ ಇದ್ಯಾ?': ಕಣ್ಣಾಮುಚ್ಚಾಲೆ ಆಡುತ್ತಿರುವ ಪಿಸಿಬಿಗೆ ಅಜಿಂಕ್ಯ ರಹಾನೆ ಮಂಗಳಾರತಿ!

ICC T20 World Cup 2025 - ಪಾಕಿಸ್ತಾನ ನ ಕ್ರಿಕೆಟ್ ಮಂಡಳಿಯ ದಿನಕ್ಕೊಂದು ಮಾತನಾಡುತ್ತಿರುವುದು ಕ್ರಿಕೆಟ್ ವಲಯದಲ್ಲಿ ನಗೆಪಾಟಲಿಗೆ ಕಾರಣವಾಗಿದೆ. ಐಸಿಸಿ ಟಿ20 ವಿಶ್ವಕಪ್ 2026 ಟೂರ್ನಿಯಿಂದ ಬಾಂಗ್ಲಾದೇಶವನ್ನು ಹೊರಹಾಕಿದ್ದಕ್ಕೆ ಪಾಕಿಸ್ತಾನ

29 Jan 2026 11:48 pm
WPL 2026- ಯುಪಿ ವಾರಿಯರ್ಸ್ ಗೆ ನೀರು ಕುಡಿಸಿದ ಗ್ರೇಸ್ ಹ್ಯಾರಿಸ್! ರಾಜಾರೋಷವಾಗಿ RCB ಫೈನಲ್ ಪ್ರವೇಶ

RCB W Vs UP Warriorz W- ಯುಪಿ ವಾರಿಯರ್ಸ್ ವಿರುದ್ಧ 8 ವಿಕೆಟ್ ಗಳ ಭರ್ಜರಿ ಗೆಲುವು ದಾಖಲಿಸಿದ ಸ್ಮೃತಿ ಮಂದಾನ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮಹಿಳಾ ಪ್ರೀಮಿಯರ್ ಲೀಗ್ 2026ರ ಫೈನಲ್ ತಲುಪಿದೆ. ಆಡಿದ 8 ಪಂದ್ಯಗಳಲ್ಲಿ 6 ಗೆಲುವಿನೊ

29 Jan 2026 11:05 pm
ಜಗತ್ತಿನ 8ನೇ ಅದ್ಭುತ; ಶಾಂತಿ ಮಾತುಕತೆ ನಡೆಸಲು ಝೆಲೆನ್ಸ್ಕಿ ಅವರನ್ನು ಮಾಸ್ಕೋಗೆ ಕರೆದ ಪುಟಿನ್‌; ಯುದ್ಧ ನಿಲ್ಲುತ್ತೆ?

ಇದು ನಿಜಕ್ಕೂ ಒಂದು ರೀತಿಯಲ್ಲಿ ಜಗತ್ತಿನ ಎಂಟನೇ ಅದ್ಭುತ. ಕಳೆದ ನಾಲ್ಕು ವರ್ಷಗಳಿಂದ ಪರಸ್ಪರ ಬಂದೂಕುಯ ಗುರಿ ಇಟ್ಟಿರುವ ರಷ್ಯಾ-ಉಕ್ರೇನ್‌, ಕೊನೆಗೂ ಶಾಂತಿಯ ಮಾತುಗಳನ್ನಾಡಲಾರಂಭಿಸಿವೆ. ಇದರ ಮೊದಲ ಹೆಜ್ಜೆಯಾಗಿ ಉಕ್ರೇನ್‌ ಅಧ

29 Jan 2026 10:53 pm
BJP ಮಾಜಿ ಶಾಸಕ ಅಶ್ವತ್ಥ ನಾರಾಯಣಗೆ ಜೈಲು ಶಿಕ್ಷೆ ವಿಧಿಸಿದ ನ್ಯಾಯಾಲಯ! ಬೆಂಗಳೂರಿನಲ್ಲಿ ಲೇಔಟ್‌ ಅಕ್ರಮ

ಮಾಜಿ ಶಾಸಕ ಅಶ್ವತ್ಥ ನಾರಾಯಣ ಅವರಿಗೆ ರಾಜ್ಯ ಭೂಕಬಳಿಕೆ ನ್ಯಾಯಾಲಯವು 1 ವರ್ಷ ಜೈಲು ಶಿಕ್ಷೆ ಹಾಗೂ 10 ಸಾವಿರ ರೂ. ದಂಡ ವಿಧಿಸಿದೆ. ಕೃಷಿ ಜಮೀನನ್ನು ಭೂ ಪರಿವರ್ತನೆ ಮಾಡದೆ ಖಾಲಿ ನಿವೇಶನಗಳಾಗಿ ವಿಂಗಡಿಸಿ ಮಾರಾಟ ಮಾಡಿದ್ದ ಪ್ರಕರಣ

29 Jan 2026 10:40 pm
ಮತ್ತೆ ಜನೌಷಧಿ ಕೇಂದ್ರಗಳ ಬೆನ್ನು ಹತ್ತಿದ ರಾಜ್ಯ ಸರ್ಕಾರ - ಈಗೇನು ಹೊಸ ಅಸ್ತ್ರ?

ರಾಜ್ಯ ಸರಕಾರವು ಸರ್ಕಾರಿ ಆಸ್ಪತ್ರೆ ಆವರಣದಲ್ಲಿರುವ ಜನೌಷಧಿ ಕೇಂದ್ರಗಳನ್ನು ಮುಚ್ಚುವ ತನ್ನ ಆದೇಶವನ್ನು ಪ್ರಶ್ನಿಸಿ ಹೈಕೋರ್ಟ್ ವಿಭಾಗೀಯ ಪೀಠದಲ್ಲಿ ಮೇಲ್ಮನವಿ ಸಲ್ಲಿಸಿದೆ. ಈ ವಿಚಾರವಾಗಿ ಕೇಂದ್ರ ಸರ್ಕಾರ ಮತ್ತು ಜನೌಷಧಿ

29 Jan 2026 10:19 pm
ಹಾಯೋ ರಬ್ಬಾ! ಆಯತೊಲ್ಲಾ ಖಮೇನಿ ಬಳಿಕ ಇರಾನ್‌ ಆಳಲಿದ್ದಾರಾ ಪುತ್ರ ಮೊಜ್ತಾಬಾ? ಅಪ್ಪ ಕರೀತಿದ್ದಾರೆ ಬಾ ಬಾ

ಇರಾನ್‌ನಲ್ಲಿ ಅಮೆರಿಕಕ್ಕೆ ಗುಡ್ಡ ಅಗೆದು ಇಲಿ ಹಿಡಿದ ಅನುಭವ ಆಗುತ್ತಿದ್ದರೆ ಅದಕ್ಕೇನೂ ಆಶ್ಚರ್ಯಪಡಬೇಕಿಲ್ಲ. ಏಕೆಂದರೆ ಇರಾನ್‌ನಲ್ಲಿ ಆಡಳಿತ ಬದಲಾವಣೆ ಬಗ್ಗೆ ಮಾತನಾಡುತ್ತಿದ್ದ ಟ್ರಂಪ್‌ ಆಡಳಿತಕ್ಕೆ, ಆಯತೊಲ್ಲಾ ಖಮೇನಿ ಸ

29 Jan 2026 9:57 pm
ಸರ್ಕಾರಿ ನೌಕರರು ಕಡ್ಡಾಯ ಖಾದಿ ಉಡುಪು ಧರಿಸುವ ಬಗ್ಗೆ ಸರ್ಕಾರ ಮಹತ್ವದ ಸುತ್ತೋಲೆ; ಯಾವ ದಿನ? ಯಾರಿಗೆಲ್ಲಾ ಅನ್ವಯ?

ಕರ್ನಾಟಕ ಸರ್ಕಾರವು ತನ್ನ ನೌಕರರಿಗೆ ತಿಂಗಳಲ್ಲಿ ಒಂದು ದಿನ ಖಾದಿ ಉಡುಪು ಧರಿಸುವುದನ್ನು ಕಡ್ಡಾಯಗೊಳಿಸಿದೆ. ಪ್ರತಿ ತಿಂಗಳ ಮೊದಲ ಶನಿವಾರ ಮತ್ತು ರಾಷ್ಟ್ರೀಯ ಹಬ್ಬಗಳಂದು ಖಾದಿ ಧರಿಸಬೇಕು. ಇದು ಸ್ವದೇಶಿ ಉತ್ಪನ್ನಗಳ ಬಗ್ಗೆ ಗ

29 Jan 2026 9:56 pm
ಮತ್ತೆ ಸಿಡಿದೆದ್ದ ಗುತ್ತಿಗೆದಾರರು - ಬಾಕಿಯಿರುವ 37 ಸಾವಿರ ಕೋಟಿ ರೂ. ಮಾ. 5ರೊಳಗೆ ನೀಡುವಂತೆ ಸರ್ಕಾರಕ್ಕೆ ಸವಾಲು

ರಾಜ್ಯ ಗುತ್ತಿಗೆದಾರರ ಸಂಘವು 37,370 ಕೋಟಿ ರೂ. ಬಾಕಿ ಬಿಲ್‌ ಪಾವತಿಗೆ ಮಾರ್ಚ್ 5ರ ಗಡುವು ನೀಡಿದೆ. ಗಡುವು ನೀಡಿದರೂ ಹಣ ಬಿಡುಗಡೆಯಾಗದಿದ್ದರೆ ರಾಜ್ಯದಾದ್ಯಂತ ಸರಕಾರಿ ಕಾಮಗಾರಿಗಳನ್ನು ಸ್ಥಗಿತಗೊಳಿಸಿ ಅನಿರ್ದಿಷ್ಟಾವಧಿ ಮುಷ್ಕರ

29 Jan 2026 9:42 pm
(ನುಡಿನಮನ) ವಾತ್ಸಲ್ಯದ ನಾಯಕ: ಶ್ರೀ ಭೀಮಣ್ಣ ಖಂಡ್ರೆ

ವಿಜಯ ಕರ್ನಾಟಕದಲ್ಲಿ ಪ್ರಕಟವಾದ ಲೇಖನವೊಂದು ಈ ಲೇಖಕರ ಜೀವನದಲ್ಲಿ ಮಹತ್ವದ ತಿರುವು ನೀಡಿತು. ಶ್ರೀ ಭೀಮಣ್ಣ ಖಂಡ್ರೆಯವರು ಲೇಖಕರನ್ನು ಗುರುತಿಸಿ ಮಹಾಸಭೆಯ ಯುವ ಘಟಕದ ಸಂಘಟನೆಯಲ್ಲಿ ತೊಡಗಿಸಿಕೊಂಡರು. ಅವರ ವಿಶ್ವಾಸ, ನಾಯಕತ್ವ

29 Jan 2026 9:05 pm
ಮುಂಬೈ ಮೈದಾನದಲ್ಲಿ ಮಾಸ್ಕ್ ಧರಿಸಿ ಆಡಿದ ಸರ್ಫರಾಝ್ ಖಾನ್!; ರಣಜಿ ಪಂದ್ಯದ ವೇಳೆ ಯಾಕೆ ಹೀಗಾಯ್ತು?

Ranji Trophy 2025-26- ಕ್ರಿಕೆಟ್ ನಲ್ಲಿ ಮಾಸ್ಕ್ ಹಾಕಿಕೊಂಡು ಆಡುವುದು ಹೊಸತೇನಲ್ಲ. ದಿಲ್ಲಿಯಲ್ಲಾದರೆ ವಿಶೇಷವೂ ಅಲ್ಲ. ಆದರೆ ಮುಂಬೈನಲ್ಲಿ ನಡೆಯುತ್ತಿರುವ ರಣಜಿ ಪಂದ್ಯದಲ್ಲಿ ಮುಂಬೈ ಆಟಗಾರರೇ ಮಾಸ್ಕ್ ಧರಿಸಿ ಆಡಿದ ಘಟನೆ ನಡೆದಿದೆ. ಪ್ರಮ

29 Jan 2026 9:00 pm
ಸುನೇತ್ರಾ ಪವಾರ್‌ಗೆ ಮಹಾರಾಷ್ಟ್ರ ಸಂಪುಟದಲ್ಲಿ ಸ್ಥಾನ? ಅಜಿತ್‌ ಪವಾರ್‌ ಸ್ಥಾನ ತುಂಬಲು ಮಾಡಿರುವ ಪ್ಲ್ಯಾನ್‌ ಏನು?

ಪುಣೆ ಜಿಲ್ಲೆಯ ಬಾರಾಮತಿಯಲ್ಲಿ ಸಂಭವಿಸಿದ ಭೀಕರ ವಿಮಾನ ಅಪಘಾತದಲ್ಲಿ, ಮಹಾರಾಷ್ಟ್ರ ತನ್ನ ಉಪಮುಖ್ಯಮಂತ್ರಿ ಅಜಿತ್‌ ಪವಾರ್‌ ಅವರನ್ನು ಕಳೆದುಕೊಂಡಿದೆ. ಅಜಿತ್‌ ಪವಾರ್‌ ಅವರ ದಿಢೀರ್‌ ನಿರ್ಗಮನ ಮಹಾರಾಷ್ಟ್ರ ರಾಜಕಾರಣದಲ್ಲಿ

29 Jan 2026 8:03 pm
ಈಗ ಲೋಕಸಭೆ ಚುನಾವಣೆಯಾದ್ರೆ BJP, ಕಾಂಗ್ರೆಸ್‌ಗೆ ಎಷ್ಟು ಸ್ಥಾನ? Mood of The Nation ಸಮೀಕ್ಷೆ ಬಹಿರಂಗ; ರಾಹುಲ್‌ಗೆ ಗುಡ್‌ನ್ಯೂಸ್‌

ಇಂಡಿಯಾ ಟುಡೇ ನಡೆಸಿದ 'ಮೂಡ್ ಆಫ್ ದಿ ನೇಷನ್' ಸಮೀಕ್ಷೆಯ ಪ್ರಕಾರ, ಲೋಕಸಭೆ ಚುನಾವಣೆ ನಡೆದರೆ ಬಿಜೆಪಿ 287 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಿದೆ. ಪ್ರಧಾನಿ ಮೋದಿ ಕಾರ್ಯಕ್ಷಮತೆಗೆ ಮೆಚ್ಚುಗೆ ವ್ಯಕ್ತವಾಗಿದ್ದು, ರಾಹುಲ್ ಗಾಂಧಿ

29 Jan 2026 7:58 pm