SENSEX
NIFTY
GOLD
USD/INR

Weather

31    C
...
ಬೆಂಗಳೂರಿನ ಕೆಲವು ರಸ್ತೆಗಳಲ್ಲಿ ಅಮೆರಿಕ ಸ್ಟೈಲ್‌ನ ಬಲಬದಿಯ ವಾಹನ ಸಂಚಾರ: ಟ್ರಾಫಿಕ್ ಸಮಸ್ಯೆ ನಿವಾರಣೆಗೆ ಹೊಸ ಪ್ಲ್ಯಾನ್!

ಬೆಂಗಳೂರಿನ ಕೆಲವು ಆಯ್ದ ರಸ್ತೆಗಳಲ್ಲಿ ಎಡಬದಿಯಲ್ಲಿ ವಾಹನ ಚಾಲನೆ ಬದಲು ಬಲಬದಿಯ ರಸ್ತೆಯಲ್ಲಿ ವಾಹನ ಚಾಲನೆ ಆರಂಭ ಆಗಲಿದೆ. ಗೊರಗುಂಟೆಪಾಳ್ಯದ ಸಿಎಂಟಿ ಜಂಕ್ಷನ್‌ನಿಂದ ಔಟರ್ ರಿಂಗ್ ರೋಡ್ ಮತ್ತು ನಾಯಂಡನಹಳ್ಳಿ ಜಂಕ್ಷನ್ ನಡು

11 Mar 2026 4:37 pm
ರಾಜ್ಯ BJP ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜ ಪಾಟೀಲ ರಾಜೀನಾಮೆ! 37 ವರ್ಷ ಪಕ್ಷಕ್ಕಾಗಿ ದುಡಿದರೂ ಅನ್ಯಾಯವೆಂದು ಆಕ್ರೋಶ

ಕರ್ನಾಟಕ ಬಿಜೆಪಿ ಶಿಸ್ತು ಸಮಿತಿಯ ಅಧ್ಯಕ್ಷರಾಗಿದ್ದ ಲಿಂಗರಾಜ ಪಾಟೀಲ ಅವರು ರಾಜೀನಾಮೆ ಸಲ್ಲಿಕೆ ಮಾಡಿದ್ದಾರೆ. ರಾಜೀನಾಮೆ ಪತ್ರವನ್ನು ರಾಜ್ಯಾಧ್ಯಕ್ಷ ವಿಜಯೇಂದ್ರ ಅವರಿಗೆ ಬರೆದಿದ್ದು, ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇನ

11 Mar 2026 4:37 pm
LPG ಗ್ಯಾಸ್‌ ಬುಕಿಂಗ್ ಗೂ ತಟ್ಟಿದ ಯುದ್ಧದ ಬಿಸಿ:‌ ಹಾಸನದಲ್ಲಿ ಗ್ಯಾಸ್ ಬುಕ್ಕಿಂಗ್‌ ನಂಬರ್‌ ಸ್ವಿಚ್‌ ಆಫ್‌ ನಿಂದ ಗ್ರಾಹಕರಲ್ಲಿ ಹೆಚ್ಚಿದ ಆತಂಕ!

ಮಧ್ಯಪ್ರಾಚ್ಯದಲ್ಲಿನ ಯುದ್ದದ ಬಿಸಿ ಕೇವಲ ಜಾಗತಿಕ ಇಂಧನ ಮಾರುಕಟ್ಟೆಯ ಮೇಲೆ ಮಾತ್ರವಲ್ಲದೆ, ಸದ್ಯ ಇಡೀ ಜಗತ್ತಿನ ಮೂಲೆ ಮೂಲೆಗೆ ತಟ್ಟುತ್ತಿದ್ದು, ರಾಜ್ಯಕ್ಕೂ ಸಹ ಇದು ಎಫೆಕ್ಟ್‌ ಆಗುತ್ತಿದೆ. ಅದರಲ್ಲೂ ಹಾಸನದಲ್ಲಿ ಗ್ಯಾಸ್‌‌

11 Mar 2026 4:33 pm
`ಜಸ್ಪ್ರೀತ್ ಬುಮ್ರಾಗೆ ಸ್ಲೋವರ್ ಎಸೆತಗಳನ್ನು ಕಲಿಸಿದ್ದೇ ನಾನು!': ಪಾಕ್ ಮೂಲದ ಬೌಲರ್ ಝಹೂರ್ ಖಾನ್ ಅಚ್ಚರಿಯ ಹೇಳಿಕೆ!

ಜಸ್ಪ್ರೀತ್ ಬುಮ್ರಾ ಅವರು ಇಂದು ಎಸೆಯುತ್ತಿರುವ ನಿಧಾನಗತಿಯ ಎಸೆತಗಳ ಹಿಂದೆ ತನ್ನ ಪಾತ್ರವಿದೆ ಎಂದು ಪಾಕಿಸ್ತಾನ ಮೂಲದ ಯುಎಇ ವೇಗಿ ಝಹೂರ್ ಖಾನ್ ಹೇಳಿಕೆ ನೀಡಿರುವುದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಕ್ರಿಕಟ್ ವಲ

11 Mar 2026 4:05 pm
ಅಕ್ರಮವಾಗಿ ಅಡುಗೆ ಅನಿಲ ದಾಸ್ತಾನು ಮಾಡಿದ್ರೆ ಬೀಳುತ್ತೆ ಕೇಸ್, ಸದ್ಯ ರಾಜ್ಯದಲ್ಲಿ ಗ್ಯಾಸ್ ಸಿಲಿಂಡರ್ ಅಭಾವ ಇದ್ಯಾ? ಇಲ್ಲಿದೆ ಮಾಹಿತಿ

ಅಕ್ರಮವಾಗಿ ಅಡುಗೆ ಅನಿಲ ದಾಸ್ತಾನು ಮಾಡಿದರೆ ಅಂತವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಖಾತೆ ಸಚಿವ ಕೆ ಎಚ್ ಮುನಿಯಪ್ಪ ಎಚ್ಚರಿಕೆ ನೀಡಿದ್ದಾರೆ. ವಿಧಾನಸಭೆಯಲ್ಲಿ ಬುಧವಾರ ಶೂನ್ಯ

11 Mar 2026 3:53 pm
ಎಲ್‌ಪಿಜಿ ಬುಕಿಂಗ್‌ ಸ್ಥಗಿತ: ಬೆಂಗಳೂರು ಬನಶಂಕರಿ ದೇವಾಲಯದಲ್ಲಿ ಅನ್ನಪ್ರಸಾದ ಸೇವೆ ತಾತ್ಕಾಲಿಕವಾಗಿ ಸ್ಥಗಿತ

ಇರಾನ್‌ -ಇಸ್ರೇಲ್‌, ಅಮೆರಿಕ ನಡುವಿನ ಯುದ್ಧ, ಕೊಲ್ಲಿ ರಾಷ್ಟ್ರದಲ್ಲಿ ತೈಲ ಘಟಕಗಳ ಮೇಲೆ ದಾಳಿ ಪರಿಣಾಮ ಎಲ್‌ಪಿಜಿ ಉತ್ಪಾದನೆ ಸ್ಥಗಿತಗೊಂಡಿದೆ. ಸಿಲಿಂಡರ್ ಸಿಗುತ್ತಿಲ್ಲ ಎಂಬ ವಿಚಾರ ಎಲ್ಲೆಡೆ ಚರ್ಚೆಯಾಗುತ್ತಿದೆ. ಬಳಕೆದಾರರ

11 Mar 2026 3:46 pm
ವಿಶ್ವಕಪ್ ಬೆನ್ನಲ್ಲೆ ICC T20 ಬ್ಯಾಟಿಂಗ್ ರ‍್ಯಾಂಕಿಂಗ್‌ ಬಿಡುಗಡೆ; ಟಾಪ್‌ 10 ನಲ್ಲಿ ಭಾರತದ ನಾಲ್ವರು; ಸಂಜು ಸ್ಥಾನ ಭಾರೀ ಏರಿಕೆ

ಐಸಿಸಿ ಬ್ಯಾಟಿಂಗ್ ರ‍್ಯಾಂಕಿಂಗ್‌ನಲ್ಲಿ ಮಹತ್ವದ ಬದಲಾವಣೆಯಾಗಿದೆ. ಹೊಸ ಪಟ್ಟಿ ಬಿಡುಗಡೆಯಾಗಿದ್ದು, ಭಾರತ ತಂಡದ ನಾಲ್ವರು ಸ್ಥಾನ ಪಡೆದುಕೊಂಡಿದ್ದಾರೆ. ಸಂಜು ಸ್ಯಾಮ್ಸನ್‌ ಸ್ಥಾನ ಭಾರೀ ಹೆಚ್ಚಳವಾಗಿದೆ. ಭಾರತ ತಂಡದ ನಾಯಕ ಸೂ

11 Mar 2026 2:56 pm
ನಮ್ಮ ಬೀದಿಯಿಂದ ನಾಯಿ ಎತ್ಕೊಂಡಿ ಹೋಗಿ ಅಂತ ಒಂದೇ ಸಮನೆ ದೂರು! ಯಾರಿಗ್ ಹೇಳೋಣ ನಮ್ ಪ್ರಾಬ್ಲಮ್ಮು.. ಅಂತಾರೆ ಜಿಬಿಎ ಅಧಿಕಾರಿಗಳು!

ಬೆಂಗಳೂರಿನ ಪ್ರತೀ ಬಡಾವಣೆಗಳಲ್ಲಿ, ಮಕ್ಕಳು ಹಿರಿಯರು ಓಡಾಡುವ ಸ್ಥಳಗಳಲ್ಲಿ ನಾಯಿ ಹಾವಳಿ ಸಾಮಾನ್ಯವಾಗಿಬಿಟ್ಟಿದೆ. ಆದರೆ ಜನರು ದೂರು ಕೊಟ್ಟ ತಕ್ಞಣ ನಾಯಿಗಳನ್ನು ಬೇರೆ ಕಡೆಗೆ ಸಾಗಹಾಕಲು ಸಾಧ್ಯವಿಲ್ಲ ಅಂತಾರೆ ಜಿಬಿಎ ಅಧಿಕಾ

11 Mar 2026 2:37 pm
ಪವಾಡ ! ಬ್ರೈನ್ ಡೆಡ್ ಮಹಿಳೆಗೆ ಮರುಜನ್ಮ ನೀಡಿದ ರಸ್ತೆಗುಂಡಿ - ವೈದ್ಯಕೀಯ ಲೋಕವೇ ದಂಗು

Surprise Incident In UP : ನಮ್ಮ ಕೈಯಲ್ಲಿ ಏನೀಲ್ಲ ಎಂದು ವೈದ್ಯಕೀಯ ಲೋಕ ಕೈಬಿಟ್ಟಿದ್ದ ಮಹಿಳಾ ರೋಗಿಗೆ ರಸ್ತೆಗುಂಡ ಜೀವದಾನ ನೀಡಿದೆ. ಇಂತಹ ಅಪರೂಪದಲ್ಲಿ ಅಪರೂಪ ಎನ್ನಬಹುದಾದ ವಿದ್ಯಮಾನವೊಂದು ಉತ್ತರ ಪ್ರದೇಶದಲ್ಲಿ ವರದಿಯಾಗಿದೆ. ಮಹಿಳೆ, ಬ್

11 Mar 2026 2:29 pm
ಸದನದಲ್ಲಿ ಗ್ಯಾಸ್ ಸಿಲಿಂಡರ್‌ ಹೊತ್ತಿಸಿದ ಕಿಚ್ಚು! ಆಡಳಿತ, ವಿಪಕ್ಷ ನಡುವೆ ತೀವ್ರ ವಾಕ್ಸಮರ

ಮಧ್ಯಪ್ರಾಚ್ಯದಲ್ಲಿ ಯುದ್ದದಿಂದಾಗಿ ಜಗತ್ತಿನಾದ್ಯಂತ ಅಡುಗೆ ಅನಿಲದ ಕೊರತೆ ಉಂಟಾಗಿದ್ದು, ಇದರ ಎಫೆಕ್ಟ್‌ ಭಾರತದ ಮೇಲೂ ಬಿದ್ದಿದೆ. ಅದರಲ್ಲೂ ಅಡಿಗೆ ಅನಿಲದ ಬೆಲೆ ಏರಿಕೆಯಿಂದಾಗಿ ಅಡುಗೆ ಅನಿಲದ ಮೇಲೆ ಹೆಚ್ಚು ಅವಲಂಬಿತವಾಗಿರ

11 Mar 2026 2:03 pm
256 ಕೊಳವೆಬಾವಿ ಕೊರೆಯಲು ಜಲಮಂಡಳಿ ಚಿಂತನೆ: ಬೆಂಗಳೂರಿನ ನೀರಿನ ಸಮಸ್ಯೆ ನಿಭಾಯಿಸಲು 60 ಹೊಸ ಟ್ಯಾಂಕರ್‌ ಖರೀದಿ

ಬೇಸಿಗೆಯಲ್ಲಿ ಬೆಂಗಳೂರಿನಲ್ಲಿ ಸಂಭವಿಸಬಹುದಾದ ನೀರಿನ ಸಮಸ್ಯೆಯನ್ನು ಎದುರಿಸಲು ಜಲಮಂಡಳಿ ಹಲವು ಕ್ರಮಗಳನ್ನು ಕೈಗೊಂಡಿದೆ. ‘ಸಂಚಾರಿ ಕಾವೇರಿ’ ಯೋಜನೆಯನ್ನು ಬಲಪಡಿಸಲು 15.33 ಕೋಟಿ ವೆಚ್ಚದಲ್ಲಿ 60 ಹೊಸ ನೀರಿನ ಟ್ಯಾಂಕರ್‌ಗಳನ್

11 Mar 2026 2:01 pm
ಕಾಂಗ್ರೆಸ್ ಕುರ್ಚಿ ಕಾಳಗದಿಂದ ಸಂಪುಟ ಪುನಾರಚನೆ ಕಗ್ಗಂಟು: ಸಭೆ ನಡೆಸಲು ಮುಂದಾದ ಹಿರಿಯ ಶಾಸಕರು, ಹೈಕಮಾಂಡ್ ಗೂ ಪತ್ರ

ಕಾಂಗ್ರೆಸ್‌ನಲ್ಲಿ ನಾಯಕತ್ವ ಬದಲಾವಣೆ ಕಗ್ಗಂಟು ಮುಂದುವರೆದಿದೆ. ಸಚಿವ ಸಂಪುಟ ಪುನಾರಚನೆ ಗೊಂದಲದಲ್ಲಿದೆ. ಸಂಪುಟ ಪುನಾರಚನೆ ಮಾಡಿ ಎಂದು ಹಲವು ಮಾಡಿ ಮನವಿ ಮಾಡಿದರೂ ಯಾವುದೇ ನಿರ್ಧಾರಕ್ಕೆ ಹೈಕಮಾಂಡ್ ಬರುತ್ತಿಲ್ಲ. ಇದು ಆಕಾ

11 Mar 2026 2:01 pm
13 ವರ್ಷಗಳಿಂದ ಕೋಮಾದಲ್ಲಿದ್ದ ಹರೀಶ್ ರಾಣಾ ದಯಾಮರಣಕ್ಕೆ ಸುಪ್ರೀಂಕೋರ್ಟ್​ ಅಸ್ತು

13 ವರ್ಷಗಳಿಂದ ಕೋಮಾದಲ್ಲಿದ್ದ ಹರೀಶ್ ರಾಣಾ ಎಂಬ ವ್ಯಕ್ತಿಯ ದಯಾಮರಣಕ್ಕೆ ಸುಪ್ರೀಂಕೋರ್ಟ್ ಅನುಮತಿ ನೀಡಿದೆ. ನ್ಯಾಯಮೂರ್ತಿಗಳಾದ ಜೆಬಿ ಪಾರ್ದಿವಾಲಾ ಮತ್ತು ಕೆವಿ ವಿಶ್ವನಾಥನ್ ಅವರ ಪೀಠ ಈ ತೀರ್ಪು ನೀಡಿದೆ. 2018 ರ ಸುಪ್ರೀಂ ಕೋರ್

11 Mar 2026 1:44 pm
13 ವರ್ಷದಿಂದ ಕೋಮಾದಲ್ಲಿದ್ದ ವ್ಯಕ್ತಿಗೆ ದಯಾಮರಣ ನೀಡಿ ಸುಪ್ರೀಂ ಮಹತ್ವದ ತೀರ್ಪು: ಏನಿದು ಘಟನೆ?

13 ವರ್ಷಗಳಿಂದ ಕೋಮಾದಲ್ಲಿದ್ದ ವ್ಯಕ್ತಿಯೊಬ್ಬರ ದಯಾಮರಣಕ್ಕೆ ಕೋರಿ ಪೋಷಕರು ಸಲ್ಲಿಸದ್ದ ಅರ್ಜಿ ಪರಿಶೀಲನೆ ಮಾಡಿರುವ ಸುಪ್ರೀಂ ಕೋರ್ಟ್‌ ಮೊದಲ ಬಾರಿಗೆ ಘನತೆಯಿಂದ ಸಾಯುವ ಮೂಲಭೂತ ಹಕ್ಕನಡಿಯಲ್ಲಿ ದಯಾಮರಣ ನೀಡಲು ಅನುಮತಿ ನೀಡ

11 Mar 2026 1:19 pm
Explainer: ಇರಾನ್ ಮೇಲಿನ ಯುದ್ಧಕ್ಕೂ ಭಾರತದಲ್ಲಿ LPG ಕೊರತೆಗೂ ಎಲ್ಲಿಗೆಲ್ಲಿಯ ಸಂಬಂಧ? ವಾಸ್ತವದ ಚಿತ್ರಣ ಇಲ್ಲಿದೆ…

‘ಎಲ್ಲೋ ನಡೆಯುವ ಯುದ್ಧಕ್ಕೂ ಭಾರತದಲ್ಲಿ ಅಡುಗೆ ಅನಿಲದ ಬೆಲೆ ಏರಿಕೆ ಆಗುವುದಕ್ಕೂ, ಎಲ್‌ಪಿಜಿ ಕೊರತೆ ಉಂಟಾಗುವುದಕ್ಕೂ ಏನು ಸಂಬಂಧ?’ - ಎಂಬ ಪ್ರಶ್ನೆ ಹಲವರ ತಲೆಯಲ್ಲಿ ಕೊರೆಯಬಹುದು. ‘ಭಾರತದಲ್ಲಿ ಎಲ್‌ಪಿಜಿ ಉತ್ಪಾದನೆ ಆಗುವು

11 Mar 2026 1:11 pm
ಸಪ್ಲೈ ಆಗದ ಎಲ್‌ಪಿಜಿ : ಬಹುತೇಕ ಬೆಂಗಳೂರಿನ ಹೋಟೆಲ್‌ಗಳು ಸಂಜೆಯ ನಂತರ ಬಂದ್ ಆಗುವ ಸಾಧ್ಯತೆ

ಮಧ್ಯಪ್ರಾಚ್ಯ ಯುದ್ಧದ ಪರಿಣಾಮ ಅಡುಗೆ ಅನಿಲದ ಪೂರೈಕೆಯಲ್ಲಿ ವ್ಯತ್ಯಯ ಕಂಡುಬರುತ್ತಿರುವುದರಿಂದ ವಾಣಿಜ್ಯ ಸಿಲಿಂಡರ್‌ ಪೂರೈಕೆಯನ್ನು ಗ್ಯಾಸ್‌ ಏಜೆನ್ಸಿಗಳು ಸ್ಥಗಿತಗೊಳಿಸಿದ್ದರಿಂದ ಹೋಟೆಲ್‌ ಉದ್ಯಮಕ್ಕೆ ಪೆಟ್ಟು ಬಿದ್ದ

11 Mar 2026 1:08 pm
ಖಮೇನಿ ʼವಿಲ್‌ʼ ಸಿಕ್ರೇಟ್‌ ರಿವೀಲ್: ಮೊಜ್ತಬಾ ಉತ್ತರಾಧಿಕತ್ವಕ್ಕೆ ತಂದೆಯಿಂದಲೇ ‌ಅಸಮ್ಮತಿ! ವಿರೋಧವಿದ್ರೂ ಮೊಜಬ್ತಾ ಲೀಡರ್‌ ಆಗೋ ಹಿಂದಿದ್ಯಾ IRGC ಷಡ್ಯಂತ್ರ?

ಇರಾನ್‌ ಸುಪ್ರೀಂ ಲೀಡರ್‌ ಆಗಿದ್ದ ಖಮೇನಿ ಇಸ್ರೇಲ್-ಅಮೆರಿಕಾ ನಡೆಸಿದ ಜಂಟಿ ದಾಳಿಯಲ್ಲಿ ಹತರಾಗಿದ್ದಾರೆ. ಈ ಬಳಿಕ ಇರಾನ್‌ ತಡಮಾಡದೇ ಖಮೇನಿ ಪುತ್ರ ಮೊಜ್ತಬಾ ಖಮೇನಿಯನ್ನು ಉತ್ತರಾಧಿಕಾರಿಯನ್ನಾಗಿ ಮಾಡಿ ಇರಾನ್‌ ಸುಪ್ರೀಂ ಲೀ

11 Mar 2026 12:08 pm
ರಾಜ್ಯದಲ್ಲಿ ಮೊಳಗಿದ ದೇಶವಿರೋಧಿ ಘೋಷಣೆಗಳು: 4 ವರ್ಷದಲ್ಲಿ 24 ಪ್ರಕರಣ, ಕೇವಲ 6 ರಲ್ಲಷ್ಟೇ ಚಾರ್ಜ್‌ಶೀಟ್!

2023 ರಲ್ಲಿ ದೇಶದ್ರೋಹಿ ಘೋಷಣೆ ಕೂಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ನಗರ ಜೆಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದು ವಿಚಾರಣೆಯ ಹಂತದಲ್ಲಿದೆ. ಮೈಸೂರಿನ ಉದಯಗಿರಿ ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣವ

11 Mar 2026 11:49 am
'ಅನುದಾನ ಕೇಳಿ ಕೇಳಿ ನಮಗೂ ಸಾಕಾಗಿದೆ' ಸದನದಲ್ಲಿ ಬೇಸರ ತೋಡಿಕೊಂಡ ಕಾಂಗ್ರೆಸ್ ಶಾಸಕ!

ಪ್ರಶ್ನೋತ್ತರ ಅವಧಿಯಲ್ಲಿ ಮದ್ದೂರು ಶಾಸಕ ಉದಯ್ ಕದಲೂರ್ ಅನುದಾನಕ್ಕಾಗಿ ಬೇಡಿಕೆ ಇಟ್ಟ ಪ್ರಸಂಗ ನಡೆಯಿತು. ಮದ್ದೂರಿನಲ್ಲಿ ಎಸ್‌ಸಿ ವರ್ಗದ ಜನ ಇರುವ ಪ್ರದೇಶಗಳ ಅಭಿವೃದ್ಧಿಗೆ ಅನುದಾನ ಬೇಕು, ಬಿಡುಗಡೆ ಮಾಡಿ ಎಂದು ಆಗ್ರಹಿಸಿದ

11 Mar 2026 11:22 am
USನಲ್ಲಿ ತೈಲ ಸಂಸ್ಕರಣಾಗಾರ ಆರಂಭಕ್ಕೆ ರಿಲಯನ್ಸ್‌ ನಿಂದ $300 ಬಿಲಿಯನ್ ಹೂಡಿಕೆ: ʼಐತಿಹಾಸಿಕ ಡೀಲ್ʼ ಎಂದು ಟ್ರಂಪ್‌ ಘೋಷಣೆ!

ಮಧ್ಯಪ್ರಾಚ್ಯದಲ್ಲಿನ ಯುದ್ದ ಹಾಗೂ ಹೊರ್ಮುಜ್‌ ಜಲಸಂಧಿ ಸ್ಥಗಿತದಿಂದಾಗಿ ಜಾಗತಿಕವಾಗಿ ತೈಲ ಬೆಲೆ ಗಗನಕ್ಕೇರುತ್ತಿದ್ದು, ಈ ನಡುವೆ ಅಮೆರಿಕಾ ತೈಲಬೆಲಯಲ್ಲಿನ ಅನಿಶ್ಚಿತತೆಯನ್ನು ಶಮನಗೊಳಿಸುವ ಜೊತೆಜೊತೆಗೆ ಅಮೆರಿಕಾ ಫಸ್ಟ್

11 Mar 2026 10:36 am
ʻಟಾಕ್ಸಿಕ್‌ ಎದುರು ಬರೋಕೆ ಯಾರೂ ಕೂಡ ರೆಡಿ ಇರ್ಲಲ್ಲ!ʼ - ಕೃಷ್ಣ-ಮಿಲನಾ ಸಂದರ್ಶನ

ʻಟಾಕ್ಸಿಕ್‌ ಎದುರು ಬರೋಕೆ ಯಾರೂ ಕೂಡ ರೆಡಿ ಇರ್ಲಲ್ಲ!ʼ - ಕೃಷ್ಣ-ಮಿಲನಾ ಸಂದರ್ಶನ

11 Mar 2026 10:30 am
Gold Rate Rise: ಮತ್ತೆ ಏರಿದ ಚಿನ್ನದ ಬೆಲೆ: 930 ರೂ ಏರಿಕೆ, ಬೆಳ್ಳಿ ಬೆಲೆ ತಟಸ್ಥ

ಚಿನ್ನ ಬೆಳ್ಳಿ ಬೆಲೆಯಲ್ಲಿ ಏರಿಕೆ ಇಳಿಕೆಯ ಹಗ್ಗ ಜಗ್ಗಾಟ ನಡೆಯುತ್ತಿದ್ದು, ಸದ್ಯಕ್ಕೆ ಏರಿಕೆ ಕಂಡಿರುವ ಚಿನ್ನದ ಬೆಲೆ ಹಾಗೂ ತಟಸ್ಥತೆಯಲ್ಲಿರುವ ಬೆಳ್ಳಿ ಬೆಲೆ ಮತ್ತೆ ಇಳಿಕೆಯಾಗುವ ಸಾಧ್ಯತೆ ಇದೆ. ಗುಡ್‌ ರಿಟರ್ಸ್ ಏರಿಕೆಯಾಗ

11 Mar 2026 10:17 am
ಗ್ಯಾಸ್ ಬೇಕಾ.. ಗ್ಯಾಸ್, ಓನ್ಲಿ 3 ಸಾವಿರ : ಕಾಳಸಂತೆಯಲ್ಲಿ LPG ಮಾರಾಟ - ಕಂಗೆಟ್ಟ ಹೋಟೆಲ್ ಮಾಲೀಕರು

LPG Shortage in Bengaluru : ಪಶ್ಚಿಮ ಏಷ್ಯಾದಲ್ಲಿನ ಸಂಘರ್ಷದ ಬಿಸಿ, ದಿನದಿಂದ ದಿನಕ್ಕೆ ಮನೆಬಾಗಿಲಿಗೆ ತಟ್ಟುತ್ತಿದೆ. ವಾಣಿಜ್ಯ ಸಿಲಿಂಡರ್ ಬುಕ್ಕಿಂಗ್ ಅವಧಿಯನ್ನು ಹೆಚ್ಚಿಸಿದ ನಂತರ, ಏಕಾಏಕಿ, ಸಿಲಿಂಡರ್ ಅಭಾವ ಎದುರಾಗಿದೆ. ಪ್ರಮುಖವಾಗಿ, ವಾ

11 Mar 2026 9:48 am
ಇರಾನ್ ಯುದ್ಧ: ಬೀದರ್, ಕಲಬುರ್ಗಿಯಲ್ಲೂ ಹೋಟೆಲ್‌ ವ್ಯಾಪಾರಿಗಳಿಗೆ ಗ್ಯಾಸ್‌ ಟ್ರಬಲ್‌, ಕಟ್ಟಿಗೆ ಬಳಸಿ ಅಡುಗೆ ಮಾಡಲು ನಿರ್ಧಾರ

ಮಧ್ಯಪ್ರಾಚ್ಯ ಯುದ್ಧದಿಂದ ಗ್ಯಾಸ್‌ ಪೂರೈಕೆಯಲ್ಲಿ ವ್ಯತ್ಯಾಸ ಉಂಟಾಗಿದ್ದು, ಹೋಟೆಲ್‌ಗಳಿಗೆ ವಾಣಿಜ್ಯ ಬಳಕೆ ಗ್ಯಾಸ್‌ ಪೂರೈಕೆ ಸ್ಥಗಿತಗೊಂಡಿದೆ. ಹೀಗಾಗಿ ಸದ್ಯ ಇರುವ ಗ್ಯಾಸ್ ಮುಗಿದ ಬಳಿಕ ಹೋಟೆಲ್‌ಗಳ ಕಿಚನ್‌ ಶೀಘ್ರ ಬಂದ್‌

11 Mar 2026 9:36 am
ಹಾರ್ಮುಜ್ ಜಲಸಂಧಿಯ ಬಳಿ ಇರಾನ್‌ನ 16 ಯುದ್ಧನೌಕೆಗಳನ್ನು ನಾಶಪಡಿಸಿದ ಅಮೆರಿಕ

ವಿಶ್ವದ ಸುಮಾರು 20% ತೈಲ ಸಾಗಣೆ ನಡೆಯುವ ಪ್ರಮುಖ ಮಾರ್ಗವಾದ ಹಾರ್ಮುಜ್ ಜಲಸಂಧಿ ಪ್ರದೇಶದಲ್ಲಿ ಉದ್ವಿಗ್ನತೆ ಹೆಚ್ಚಾಗಿದೆ. ಹಾರ್ಮುಜ್ ಜಲಸಂಧಿ ಸಮೀಪವೇ ಇರಾನ್‌ನ 16 ಮೈನ್‌ಲೇಯರ್‌ ನೌಕೆಗಳನ್ನ ಎಲಿಮಿನೇಟ್ ಮಾಡಿದ್ದಾಗಿ ಅಮೆರಿಕ

11 Mar 2026 9:23 am
ಬೆಂಗಳೂರು : ಗ್ರಾಹಕರ ಮೇಲೆ ಬ್ಲಿಂಕಿಟ್ ಡಿಲವರಿ ಏಜೆಂಟ್‌ನಿಂದ ಹಲ್ಲೆ, ಮೂಗು ಮುರಿತ

ಫುಡ್ ಡಿಲವರಿ ವಿಚಾರಕ್ಕೆ ಜಗಳ ಶುರುವಾಗಿ, ಮಾತಿಗೆ ಮಾತು ಬೆಳೆದು, ಡಿಲವರಿ ಏಜೆಂಟ್‌ ಗ್ರಾಹಕರ ಮೇಲೆ ಹಲ್ಲೆ ನಡೆಸಿರುವ ಘಟನೆ ಕೋರಮಂಗಲದಲ್ಲಿ ನಡೆದಿದೆ. ಕೋರಮಂಗಲ 8 ನೇ ಬ್ಲಾಕ್‌ನಲ್ಲಿರುವ ಅಪಾರ್ಟ್‌ಮೆಂಟ್ ನಲ್ಲಿ ವಾಸವಾಗಿರು

11 Mar 2026 9:16 am
ಬೆಂಗಳೂರು : ಗ್ರಾಹಕರ ಮೇಲೆ ಬ್ಲಿಂಕಿಟ್ ಡಿಲವರಿ ಏಜೆಂಟ್‌ನಿಂದ ಹಲ್ಲೆ, ಮೂಗು ಮುರಿತ

ಫುಡ್ ಡಿಲವರಿ ವಿಚಾರಕ್ಕೆ ಜಗಳ ಶುರುವಾಗಿ, ಮಾತಿಗೆ ಮಾತು ಬೆಳೆದು, ಡಿಲವರಿ ಏಜೆಂಟ್‌ ಗ್ರಾಹಕರ ಮೇಲೆ ಹಲ್ಲೆ ನಡೆಸಿರುವ ಘಟನೆ ಕೋರಮಂಗಲದಲ್ಲಿ ನಡೆದಿದೆ. ಕೋರಮಂಗಲ 8 ನೇ ಬ್ಲಾಕ್‌ನಲ್ಲಿರುವ ಅಪಾರ್ಟ್‌ಮೆಂಟ್ ನಲ್ಲಿ ವಾಸವಾಗಿರು

11 Mar 2026 9:16 am
ನೇತ್ರಾವತಿ ಒಡಲು ಕಲುಷಿತ ; ಮೌನಕ್ಕೆ ಜಾರಿದ ಆಡಳಿತ

ಬಂಟ್ವಾಳ ಪುರಸಭಾ ವ್ಯಾಪ್ತಿಗೆ ಕುಡಿಯುವ ನೀರು ಪೂರೈಸಲು ನೀರೆತ್ತುವ ಜಾಗಗಳಲ್ಲೇ ಕೊಳಚೆ ನದಿಗೆ ಸೇರುತ್ತಿದೆ. ವಿಜಯ ಕರ್ನಾಟಕ ಪ್ರತಿನಿಧಿ, ಈ ಕುರಿತು ಪ್ರತ್ಯಕ್ಷ ವರದಿಗಾಗಿ ಸ್ಥಳಕ್ಕೆ ಭೇಟಿ ನೀಡಿದಾಗ ಕುಡಿಯುವ ನೀರು ಎಂದೇ

11 Mar 2026 8:24 am
ಮನೆ ಬಾಗಿಲಿಗೇ ಇ-ಖಾತೆ ; ಮಾರ್ಚ್ 13 ರಿಂದ ಮೆಗಾ ಅಭಿಯಾನ ಶುರು

ನಾಗರಿಕರಿಗೆ ಸುಲಭವಾಗಿ ಸೇವೆ ತಲುಪಿಸುವ ಉದ್ದೇಶದಿಂದ ಮನೆ ಬಾಗಿಲಿಗೆ ಇ-ಖಾತಾ ಅಭಿಯಾನವನ್ನು ಆರಂಭಿಸಲಾಗುತ್ತಿದೆ. ಈ ಯೋಜನೆಯಡಿ ಪಾಲಿಕೆಯ ಸಿಬ್ಬಂದಿ ಮತ್ತು ತಾಂತ್ರಿಕ ತಂಡಗಳು ವಾರ್ಡ್‌ ಮಟ್ಟದಲ್ಲಿ ಮನೆಮನೆಗೆ ಭೇಟಿ ನೀಡಿ

11 Mar 2026 7:43 am
ರೈಲ್ವೆ ಇಲಾಖೆ ಅನುಮತಿಗೆ ಕಾಯುತ್ತಿದೆ ಹುಡಾ ; ವಿಳಂಬಕ್ಕೆ ಆಕಾಂಕ್ಷಿಗಳ ಆಕ್ರೋಶ

ಹಾಸನ ನಗರಾಭಿವೃದ್ಧಿ ಪ್ರಾಧಿಕಾರದಿಂದ ಶೇ.50ರ ಅನುಪಾತದಲ್ಲಿ ನಿವೇಶನ ದೊರೆಯುತ್ತದೆ ಎಂದು ಜಮೀನು ಕಳೆದುಕೊಂಡಿರುವ ರೈತರು ಮಕ್ಕಳ ವ್ಯಾಸಂಗ, ಮದುವೆ ಮತ್ತಿತರ ಶುಭಕಾರ್ಯಕ್ಕೆ ಸಾಲ ಮಾಡಿಕೊಂಡು ಕುಳಿತಿದ್ದಾರೆ. ನಮ್ಮ ನಿವೇಶನ ಕ

11 Mar 2026 6:52 am
ಮೈಸೂರಿನ ಹಲವೆಡೆ ಮಾ.11 ಹಾಗೂ 12ಕ್ಕೆ ವಿದ್ಯುತ್‌ ವ್ಯತ್ಯಯ: 10 ಕ್ಕೂ ಹೆಚ್ಚು ಕಡೆಗಳಲ್ಲಿ ಕರೆಂಟ್ ಕಟ್ ಅಲರ್ಟ್ ಕೊಟ್ಟ ಸೆಸ್ಕ್

ವಾರದ ದಿನಗಳಾದ ಬುಧವಾರ ಹಾಗೂ ಗುರುವಾರ ಮೈಸೂರಿನ ವಿವಿಧ ಬಡಾವಣೆಗಳಲ್ಲಿ ಸಾಂದರ್ಭಿಕವಾಗಿ ವಿದ್ಯುತ್ ವ್ಯತ್ಯಾಸ ಆಗಲಿದೆ.

11 Mar 2026 5:35 am
ಬೆಂಗಳೂರಿನಲ್ಲಿ ಕಂಬಳ ಪ್ರದರ್ಶನಕ್ಕೆ ಹಸಿರು ನಿಶಾನೆ: ಪೇಟಾ ಅರ್ಜಿಯನ್ನು ವಜಾಗೊಳಿಸಿದ ಸುಪ್ರೀಂ ಕೋರ್ಟ್

Supreme Court On Bengaluru Kambala- ಬೆಂಗಳೂರಿನ ಅರಮನೆ ಮೈದಾನದಲ್ಲಿ ಕಂಬಳ ಕ್ರೀಡೆ ನಡೆಸುವುದನ್ನು ಪ್ರಶ್ನಿಸಿ 'ಪೇಟಾ' ಸಲ್ಲಿಸಿದ್ದ ಅರ್ಜಿಯನ್ನು ಸರ್ವೋಚ್ಚ ನ್ಯಾಯಾಲಯ ವಜಾಗೊಳಿಸಿದೆ. ಕರಾವಳಿಯ ಈ ಸಾಂಪ್ರದಾಯಿಕ ಸಂಸ್ಕೃತಿಯನ್ನು ರಾಜ್ಯದ ಇತರ

10 Mar 2026 10:58 pm
ಶರಾವತಿ ಪಂಪ್ಡ್‌ ಸ್ಟೋರೇಜ್‌ ಜಲವಿದ್ಯುತ್‌ ಯೋಜನೆಗೆ ಕರ್ನಾಟಕ ಹೈಕೋರ್ಟ್‌ ತಡೆ; ಪರಿಣಾಮಗಳ ಬಗ್ಗೆ ಕೋರ್ಟ್‌ ಆತಂಕ

ಶರಾವತಿ ಪಂಪ್ಡ್‌ ಸ್ಟೋರೇಜ್‌ ಜಲವಿದ್ಯುತ್‌ ಯೋಜನೆಗೆ ಕರ್ನಾಟಕ ಹೈಕೋರ್ಟ್‌ ತಡೆ ನೀಡಿದೆ. ಇನ್ನು ಕಾಮಗಾರಿಯನ್ನ ಅರಣ್ಯ ಪ್ರದೇಶದಲ್ಲಿ ಕೈಗೊಳ್ಳುವುದಕ್ಕೆ ಹಾಗೂ ಯೋಜನೆಗಳ ಪರಿಣಾಮಗಳ ಬಗ್ಗೆ ಕೋರ್ಟ್‌ ಆತಂಕ ವ್ಯಕ್ತಪಡಿಸಿ

10 Mar 2026 10:23 pm
ಟಿ20 ವಿಶ್ವಕಪ್ ಟ್ರೋಫಿಯೊಂದಿಗೆ ದೇವಸ್ಥಾನ ಭೇಟಿ ತಪ್ಪೇನು?: ತೃಣಮೂಲ ಸಂಸದ ಕೀರ್ತಿ ಆಝಾದ್‌ ಗೆ ಹರ್ಭಜನ್ ಸಿಂಗ್ ಸಾಮರಸ್ಯದ ಪಾಠ

kirti Azad Vs Harbhajan Singh- ಐಸಿಸಿ ಟಿ20 ವಿಶ್ವಕಪ್ ಗೆದ್ದ ಬಳಿಕ ಭಾರತ ತಂಡದ ನಾಯಕ ಸೂರ್ಯಕುಮಾರ್ ಯಾದವ್, ಕೋಚ್ ಗೌತಮ್ ಗಂಭೀರ್, ಐಸಿಸಿ ಅಧ್ಯಕ್ಷ ಜೈ ಶಾ ಸೇರಿದಂತ ಕೆಲವರು ಅಹ್ಮದಾಬಾದ್ ನ ಹನುಮಾನ್ ಮಂದಿರಕ್ಕೆ ಟ್ರೋಫಿ ಜೊತೆ ತೆರಳಿದ್ದು ತೀವ್

10 Mar 2026 10:06 pm
ವೈದ್ಯರ ಮುಷ್ಕರಕ್ಕೆ ಬ್ರೇಕ್‌; ರಾಜ್ಯಾದ್ಯಂತ ಎಂದಿನಂತೆ ಆಸ್ಪತ್ರೆಗಳ ಒಪಿಡಿ ಸೇವೆ; ಬೇಡಿಕೆ ಈಡೇರಿಕೆಗೆ ಸರ್ಕಾರ ಒಪ್ಪಿಗೆ

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿ, ನೌಕರರ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ, ಮಾ.11ರಿಂದ 15ರ ತನಕ ಕರೆಕೊಟ್ಟಿದ್ದ ಬಂದ್‌ ಅನ್ನು ಹಿಂಪಡೆಯಲಾಗಿದೆ. ಮಂಗಳವಾರ ಆರೋಗ್ಯ ಸಚಿವರು ವೈದ್ಯಾಧಿಕಾರಿಗಳೊಂದಿಗೆ

10 Mar 2026 9:58 pm
ಯಾರಾಡಿದರೂ ಆಡದಿದ್ದರೂ ಗೆಲುವೊಂದೇ ಮಂತ್ರ; ಟಿ20 ವಿಶ್ವಕಪ್ ಗೆದ್ದ ಟೀಂ ಇಂಡಿಯಾದ ಬೆಂಚ್ ಸ್ಟ್ರೆಂಥ್ ಕಂಡೆಯಾ!

ICC T20 World Cup 2026- ಯಾವುದೇ ಒಂದು ವಿಶ್ವಶ್ರೇಷ್ಠ ತಂಡದ ದೀರ್ಘಕಾಲೀನ ಯಶಸ್ಸು ನಿರ್ಧಾರ ಆಗುವುದು ಆ ತಂಡದ ಬೆಂಚ್ ಸ್ಟ್ರೇಂಥ್ ಮೇಲೆ. 80ರ ದಶಕದಲ್ಲಿ ವೆಸ್ಟ್ ಇಂಡೀಸ್, 90ರ ದಶಕದಲ್ಲಿ ಆಸ್ಟ್ರೇಲಿಯಾ ತಂಡಗಳ ಪ್ರಾಬಲ್ಯಗಳ ಹಿಂದಿನ ಗುಟ್ಟೇ ಆ

10 Mar 2026 8:10 pm
'ಭೂಪಟದಲ್ಲೇ ಇಲ್ಲವಾಗದಂತೆ ಎಚ್ಚರವಹಿಸಿ, ಗೊಡ್ಡು ಬೆದರಿಕೆಗೆ ಜಗ್ಗುವುದಿಲ್ಲ' : ಟ್ರಂಪ್’ಗೆ ಇರಾನ್ ವಾರ್ನಿಂಗ್

Iran Vs Donal Trump : ಯುದ್ದ ಕೆಲವು ದಿನಗಳಲ್ಲಿ ಮುಗಿಯಬಹುದು ಎನ್ನುವ ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೆಗೆ ಇರಾನ್ ತಿರುಗೇಟು ನೀಡಿದೆ. ಯುದ್ದ ಯಾವಾಗ ನಿಲ್ಲಬೇಕು ಎನ್ನುವುದನ್ನು ನಾವು ನಿರ್ಧರಿಸುವುದು. ನೀವೇ ಇಲ್ಲವಾಗದಂ

10 Mar 2026 8:04 pm
LPG ಉತ್ಪಾದನೆ ಹೆಚ್ಚಳ - ವಾಣಿಜ್ಯೇತರ ಬೇಡಿಕೆ ಪರಿಶೀಲನೆಗೆ ತೈಲ ಕಂಪನಿಗಳ ಸಮಿತಿ ರಚನೆ; ಬಿಕ್ಕಟ್ಟು ಪರಿಹಾರ: ಕೇಂದ್ರ ಸರ್ಕಾರ

ಎಲ್‌ಪಿಜಿ ಬಿಕ್ಕಟ್ಟು ಪರಿಹಾರಕ್ಕೆ ಅಗತ್ಯ ಕ್ರಮಕೈಗೊಳ್ಳಲಾಗಿದೆ. ಸಂಸ್ಕರಣಾಗಾರಗಳಲ್ಲಿ ಎಲ್‌ಪಿಜಿ ಉತ್ಪಾದನೆ ಹೆಚ್ಚಳ ಮಾಡಲಾಗಿದೆ. ಇನ್ನು ವಾಣಿಜ್ಯ ಪೂರೈಕೆಗಳ ಪರಿಶೀಲನೆಗೆ ಸಮಿತಿ ರಚನೆ ಮಾಡಲಾಗಿದೆ. ವಾಣಿಜ್ಯೇತರ ವಲಯಗ

10 Mar 2026 7:52 pm
Dry eyes: ವಿಟಮಿನ್‌ ಎ ಕಣ್ಣಿಗೆ ಯಾಕೆ ಮುಖ್ಯ? ಡ್ರೈ ಐಸ್‌ಗೆ ಕಾರಣಗಳಿವು | Dr.Sowmya S. Bhat

Dry eyes: ವಿಟಮಿನ್‌ ಎ ಕಣ್ಣಿಗೆ ಯಾಕೆ ಮುಖ್ಯ? ಡ್ರೈ ಐಸ್‌ಗೆ ಕಾರಣಗಳಿವು | Dr.Sowmya S. Bhat

10 Mar 2026 7:00 pm
LPG ಕೊರತೆ: ತೈಲ ಮತ್ತು ವಿದೇಶಾಂಗ ಸಚಿವರೊಂದಿಗೆ ಪ್ರಧಾನಿ ಮೋದಿ ತುರ್ತು ಸಭೆ

ಮಧ್ಯಪ್ರಾಚ್ಯದಲ್ಲಿ ಯುದ್ಧದ ವಾತಾವರಣ ತೀವ್ರಗೊಂಡ ಹಿನ್ನೆಲೆಯಲ್ಲಿ ಭಾರತದಲ್ಲಿ ಎಲ್‌ಪಿಜಿ ಕೊರತೆ ಉಂಟಾಗಿದೆ. ಹೀಗಾಗಿ, ಪ್ರಧಾನಿ ನರೇಂದ್ರ ಮೋದಿ, ತೈಲ ಸಚಿವ ಹರ್ದೀಪ್ ಸಿಂಗ್ ಪುರಿ ಹಾಗೂ ವಿದೇಶಾಂಗ ಸಚಿವ ಎಸ್ ಜೈಶಂಕರ್‌ ಅವರ

10 Mar 2026 6:57 pm
ಕರ್ನಾಟಕ ವಿಧಾನ ಪರಿಷತ್ ಚುನಾವಣೆ: ಪದವೀಧರರ, ಶಿಕ್ಷಕರ ಕ್ಷೇತ್ರಕ್ಕೆ ಬಿಜೆಪಿ 3 ಅಭ್ಯರ್ಥಿಗಳ ಆಯ್ಕೆ ಪಟ್ಟಿ ಬಿಡುಗಡೆ

ಮುಂಬರುವ ಕರ್ನಾಟಕ ವಿಧಾನ ಪರಿಷತ್ ಚುನಾವಣೆಗೆ ಸಂಬಂಧಿಸಿದಂತೆ ಬಿಜೆಪಿ ಅಭ್ಯರ್ಥಿಗಳ ಆಯ್ಕೆ ಪಟ್ಟಿ ಬಿಡುಗಡೆ ಮಾಡಿದೆ. ಈಶಾನ್ಯ ಶಿಕ್ಷಕರ, ಆಗ್ನೇಯ ಪದವೀಧರರ, ಪಶ್ಚಿಮ ಪದವೀಧರರ ಕ್ಷೇತ್ರ ಸೇರಿ ಮೂರು ಪ್ರಮುಖ ಕ್ಷೇತ್ರಗಳಿಗೆ ಅ

10 Mar 2026 6:38 pm
ಸಿಂಗಾಪುರಕ್ಕಿಂತ ಅದ್ಬುತವಾಗಿ ಮೆಜೆಸ್ಟಿಕ್ ಬಸ್ ನಿಲ್ದಾಣ ನಿರ್ಮಾಣ! ಸದನದಲ್ಲಿ ರಾಮಲಿಂಗಾ ರೆಡ್ಡಿ ಭರವಸೆ

ಮೆಜೆಸ್ಟಿಕ್ ಬಸ್ ನಿಲ್ದಾಣವನ್ನು ಸಿಂಗಾಪುರ ಮಾದರಿಯಲ್ಲಿ ಅಭಿವೃದ್ದಿಗೊಳಿಸಬೇಕು ಎಂದು ವಿಧಾನಪರಿಷತ್ ಸದಸ್ಯ ಎಂ ನಾಗರಾಜ್ ಆಗ್ರಹಿಸಿದ್ದಾರೆ. ಮೆಜೆಸ್ಟಿಕ್ ಬಸ್ ನಿಲ್ದಾಣವನ್ನು ಸಂಪೂರ್ಣವಾಗಿ ಆಧುನಿಕರಣ ರೂಪದಲ್ಲಿ ನಿರ್

10 Mar 2026 6:27 pm
₹ 5,14,00,00,00,000 : ಇರಾನ್‌ ಮೇಲೆ ಯುದ್ಧ ಸಾರಿದ ಮೊದಲ 48 ಗಂಟೆಗಳಲ್ಲಿ ಅಮೆರಿಕ ಬಳಸಿದ ಶಸ್ತ್ರಾಸ್ತ್ರಗಳ ಮೌಲ್ಯ!

ಇರಾನ್‌ ಮೇಲಿನ ಯುದ್ಧಕ್ಕಾಗಿ ಅಮೆರಿಕ ಒಂದಲ್ಲಾ.. ಎರಡಲ್ಲಾ.. 5.6 ಬಿಲಿಯನ್‌ ಡಾಲರ್‌ ಮೌಲ್ಯದ ಶಸ್ತ್ರಾಸ್ತ್ರಗಳನ್ನ ಬಳಕೆ ಮಾಡಿಬಿಟ್ಟಿದೆ. ಅದೂ ಆರಂಭಿಕ 2 ದಿನಗಳಲ್ಲೇ! ವಿಶ್ವದ ದೊಡ್ಡಣ್ಣ ಎಂದು ಕರೆಯಿಸಿಕೊಳ್ಳುವ ಅಮೆರಿಕಕ್ಕೆ ಈ

10 Mar 2026 6:25 pm
ರಾಜ್ಯದಲ್ಲಿ ಏರುತ್ತಿದೆ ಬಿಸಿಲ ಧಗೆ: 183 ಗ್ರಾಮಗಳಲ್ಲಿ ಶುರುವಾದ ನೀರಿನ ಸಮಸ್ಯೆ, ಸರ್ಕಾರದ ಕ್ರಮ ಏನು?

2026ನೇ ಸಾಲಿನ ಬೇಸಿಗೆಯಲ್ಲಿ ರಾಜ್ಯದ ಎಲ್ಲಾ ಗ್ರಾಮೀಣ ಪ್ರದೇಶಗಳಿಗೆ ಕುಡಿಯುವ ನೀರಿಗೆ ತೊಂದರೆ ಉಂಟಾಗದಂತೆ ತುರ್ತು ಕಾಮಗಾರಿಗಳನ್ನು ಕೈಗೊಳ್ಳಲು ಅವಶ್ಯವಿರುವ ಮೊತ್ತವನ್ನು ಕೇಂದ್ರ ಹಾಗೂ ರಾಜ್ಯಗಳ ಬರ ಪರಿಹಾರ ನಿಧಿ ಹಾಗೂ ಇ

10 Mar 2026 6:12 pm
IPL 2026 ಆಯೋಜನೆ ಮೇಲೆ LPG ವ್ಯತ್ಯಯದ ಛಾಯೆ!; ಬಿಸಿಸಿಐಯನ್ನು ಇಕ್ಕಟ್ಟಿಗೆ ಸಿಲುಕಿಸುತ್ತಾ ಮಧ್ಯಪ್ರಾಚ್ಯ ಬಿಕ್ಕಟ್ಟು?

Impact Of Middle East Crisis On IPL 2026- ಇಸ್ರೇಲ್-ಇರಾನ್ ಸಮರದಿಂದಾಗಿ ಭಾರತದಲ್ಲಿ ಉಂಟಾಗಿರುವ LPG (ಅಡುಗೆ ಅನಿಲ) ಕೊರತೆಯು ಐಪಿಎಲ್ 2026ರ ಆಯೋಜನೆಗೆ ಸವಾಲಾಗಿ ಪರಿಣಮಿಸುವ ಸಾಧ್ಯತೆ ಇದೆ. ಇಂಧನ ವ್ಯತ್ಯಯದಿಂದಾಗಿ ಹೋಟೆಲ್ ಉದ್ಯಮದ ಮೇಲೆ ಪರಿಣಾಮ ಬೀರಲಿ

10 Mar 2026 6:04 pm
ವಿಜಯನಗರ ಸೇರಿ 3 ಜಿಲ್ಲೆಗೆ ಅನುಕೂಲವಾಗುವ 1 ಸ್ಥಳದಲ್ಲಿ ಹೊಸ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಯೋಜನೆ: ಎಂಬಿ ಪಾಟೀಲ

ಕಲ್ಯಾಣ ಕರ್ನಾಟಕ ಜಿಲ್ಲೆಗಳಲ್ಲಿ ಹೊಸ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಸರ್ಕಾರ ಮುಂದಾಗಿದೆ. ವಿಜಯನಗರ, ಬಳ್ಳಾರಿ ಹಾಗೂ ಕೊಪ್ಪಳ ಜಿಲ್ಲೆಗಳಿಗೆ ಅನುಕೂಲವಾಗುವ ಒಂದು ಕಡೆ ಏರ್‌ಪೋರ್ಟ್ ನಿರ್ಮಿಸಲು ಚಿಂತನೆ ನಡೆಸಲಾಗಿದೆ. ಸಿಎಂ

10 Mar 2026 5:27 pm
ದೇವಸ್ಥಾನಕ್ಕೆ ಟಿ20 ವಿಶ್ವಕಪ್ ಟ್ರೋಫಿ ಒಯ್ದದ್ದಕ್ಕೆ 1983ರ ವಿಶ್ವಕಪ್ ವಿಜೇತ- ತೃಣಮೂಲ ಸಂಸದ ಕೀರ್ತಿ ಆಝಾದ್ ಕಿಡಿ

ICC T20 Wolrd Cup 2026- ಟಿ20 ವಿಶ್ವಕಪ್ ಗೆಲುವಿಗೆ ಇದೀಗ ಧರ್ಮ ಮತ್ತು ರಾಜಕೀಯದ ಬಣ್ಣ ಮೆತ್ತಿಕೊಂಡಿದೆ. ಭಾರತ ತಂಡದ ನಾಯಕ ಸೂರ್ಯಕುಮಾರ್ ಯಾದವ್, ಕೋಚ್ ಗಂಭೀರ್ ಮತ್ತು ಜಯ್ ಶಾ ಅವರು ಟಿ20 ವಿಶ್ವಕಪ್ ಟ್ರೋಫಿಯೊಂದಿಗೆ ಹನುಮಾನ್ ದೇವಾಲಯಕ್ಕೆ ಭ

10 Mar 2026 4:49 pm
ಮತದಾರರ ಮೇಲೆ ದಬ್ಬಾಳಿಕೆ, ಬೆದರಿಕೆ ಹಾಕಿದ್ರೆ ಕ್ರಮ: ವಿಧಾನಸಭೆಯಲ್ಲಿ ವಿಧೇಯಕ ಮಂಡನೆ, ಏನಿದರ ವಿಶೇಷತೆ?

ಮತದಾರರ ಮೇಲೆ ದಬ್ಬಾಳಿಕೆ ಮಾಡಿದರೆ ಹಾಗೂ ಬೆದರಿಕೆ ಹಾಕಿದರೆ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ವಿಧಾನಸಭೆಯಲ್ಲಿ ವಿಧೇಯಕ ಮಂಡನೆ ಮಾಡಲಾಗಿದೆ. ಕಾನೂನು, ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ‌.ಪಾಟೀಲ್ ಕರ್ನಾಟಕ ಗ್ರಾಮ ಸ್ವರಾಜ್ ಮ

10 Mar 2026 3:56 pm
ಇಸ್ರೇಲ್ -ಇರಾನ್ ಯುದ್ಧ: ಮಧ್ಯಪ್ರಾಚ್ಯದಲ್ಲಿ ಸಿಲುಕಿರುವ ಭಾರತೀಯರನ್ನು ಕರೆತರಲು 60 ವಿಮಾನಗಳ ಕಾರ್ಯಾಚರಣೆ

ಇಸ್ರೇಲ್ - ಇರಾನ್ ನಡುವಿನ ಯುದ್ಧದ ಬಿಸಿ ಮಧ್ಯಪ್ರಾಚ್ಯ ದೇಶಗಳಿಗೆ ತಟ್ಟಿದೆ. ಅಲ್ಲಿ ಸಿಲುಕಿರುವ ಭಾರತೀಯರನ್ನು, ವಾಪಸ್ ಭಾರತಕ್ಕೆ ಕರೆತರುವ ಸಲುವಾಗಿ ಏರ್ ಇಂಡಿಯಾ ಮತ್ತು ಏರ್ ಇಂಡಿಯಾ ಎಕ್ಸ್‌ಪ್ರೆಸ್​ನ 60 ವಿಮಾನಗಳು ಇಂದು ಕ

10 Mar 2026 3:38 pm
ಟಿ20 ವಿಶ್ವಕಪ್ ಗೆದ್ದ ಭಾರತ ತಂಡಕ್ಕೆ ಬಿಸಿಸಿಐನಿಂದ 131 ಕೋಟಿ ರೂ! ಇದು ಐಸಿಸಿ ಪ್ರಶಸ್ತಿ ಮೊತ್ತಕ್ಕಿಂತಲೂ 6 ಪಟ್ಟು ಹೆಚ್ಚು!

BCCI Reword To Team India- 2026ರ ಟಿ20 ವಿಶ್ವಕಪ್ ಫೈನಲ್‌ನಲ್ಲಿ ನ್ಯೂಜಿಲೆಂಡ್ ತಂಡವನ್ನು 96 ರನ್‌ಗಳಿಂದ ಸೋಲಿಸಿ ಸತತ ಎರಡನೇ ಬಾರಿ ಚಾಂಪಿಯನ್ ಆದ ಭಾರತ ತಂಡಕ್ಕೆ ಬಿಸಿಸಿಐ ಇದೀಗ 131 ಕೋಟಿ ರೂಪಾಯಿ ಬಹುಮಾನ ಘೋಷಿಸಿದೆ. ಇದು ಐಸಿಸಿ ನೀಡಿದ ಬಹುಮಾನದ

10 Mar 2026 3:38 pm
Explained: ಗೃಹ ಬಳಕೆ LPG ಸಿಲಿಂಡರ್‌ ಲಭ್ಯತೆಯಲ್ಲೂ ಏರುಪೇರು, ಅರ್ಧ ಸಿಲಿಂಡರ್ ಪೂರೈಕೆಗೆ ಶಿಫಾರಸ್ಸು! ನಿಮ್ಮ ಅಡುಗೆ ಮನೆಗಳ ಮೇಲಾಗುವ ಪ್ರಭಾವಗಳೇನು?

ವಾಣಿಜ್ಯ ಬಳಕೆಯ ಸಿಲಿಂಡರ್‌ನಂತೆ, ಗೃಹ ಬಳಕೆ ಸಿಲಿಂಡರ್ ಪೂರೈಕೆ ಪೂರ್ತಿಯಾಗಿ ಸ್ಥಗಿತ ಆಗಿಲ್ಲದೇ ಹೋದರೂ , ಬುಕ್ ಮಾಡಿದ ತಕ್ಷಣ ಸಿಗುತ್ತಿದ್ದ ಸೇವೆಯಲ್ಲಿ ಈಗ ವ್ಯತ್ಯಾಸವಾಗಿದೆ. ಸದ್ಯ 5-6 ದಿನ ವಿಳಂಬವಾಗಿ ಸಿಲಿಂಡರ್ ಸಿಗುತ್ತ

10 Mar 2026 2:42 pm
ಸದನ ಸ್ವಾರಸ್ಯ: ಸಿದ್ದರಾಮಯ್ಯಗೆ ಡಿಕೆಶಿ ಬೆಂಬಲ ಕೊಡ್ತಾರೆ ಎಂದ್ರೆ ಏನೋ ಒಳ್ಳೆ ಸುದ್ದಿ ಇದೆ!

ವಿಧಾನಸಭೆಯಲ್ಲಿ ರಾಜ್ಯ ಬಜೆಟ್‌ ಕುರಿತು ವಿರೋಧ ಪಕ್ಷ ಟೀಕೆ ಮಾಡುತ್ತಿದ್ದಾಗ, ಅದಕ್ಕೆ ಪ್ರತಿಯಾಗಿ ಡಿಕೆ ಶಿವಕುಮಾರ್‌ ತಿರುಗೇಟು ನೀಡಿದ್ದು, ‘ಕೇಂದ್ರ ಬಜೆಟ್‌ ಅನ್ನೂ ಇದೇ ರೀತಿಯಲ್ಲಿ ಕರೆಯಬಹುದೇ?’ ಎಂದು ಪ್ರಶ್ನಿಸಿದ್ದಾ

10 Mar 2026 2:24 pm
ಗಲ್ಫ್ ಈಗ ಎಷ್ಟು ಸೇಫ್? ಅರಬ್ಬರ ನೆಲದಲ್ಲಿನ ಅನಿವಾಸಿ ಕನ್ನಡಿಗರ ಅಂತರಂಗ

ಭಾರತೀಯರಿಗೆ ಕೊಲ್ಲಿ ರಾಷ್ಟ್ರಗಳೆಂದರೆ ವಿಶೇಷ ಸೆಳೆತ. ಯುಎಇಯಲ್ಲಿ 43 ಲಕ್ಷಕ್ಕೂ ಅಧಿಕ ಭಾರತೀಯರಿದ್ದಾರೆ. ಮಧ್ಯಪ್ರಾಚ್ಯ ದೇಶಗಳ ಸಂಘರ್ಷದಿಂದ ಮೊದ ಮೊದಲು ಭಯಗೊಂಡರೂ ಈಗ ಜನಸಾಮಾನ್ಯರಿಗೆ ಯುದ್ಧದ ಬಿಸಿ ತಟ್ಟಿಲ್ಲ. ಅಲ್ಲಿನ ಆ

10 Mar 2026 2:02 pm
ಇಳಿ ವಯಸ್ಸಿನ ದೇವೇಗೌಡ್ರ ಮನಸ್ಸನ್ನು ನಾನು ನೋಯಿಸಲಾರೆ, ನನಗ್ಯಾಕೆ : ಡಿಕೆ ಶಿವಕುಮಾರ್

DK Shivakumar Vs Deve Gowda : ದೆಹಲಿಯಿಂದ ಹಿಂದಿರುಗಿರುವ ಡಿಸಿಎಂ ಡಿಕೆ ಶಿವಕುಮಾರ್, ವಿಧಾನ ಮಂಡಲದ ಬಜೆಟ್ ಅಧಿವೇಶನದಲ್ಲಿ ಭಾಗಿಯಾಗಿದ್ದಾರೆ. ಮೇಕೆದಾಟು, ಆಲಮಟ್ಟಿ ವಿಚಾರಕ್ಕೆ ಸಂಬಂಧಿಸಿದಂತೆ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಹೇಳಿಕೆಗೆ

10 Mar 2026 1:44 pm
ಸದನದಲ್ಲಿ ಕಾವೇರಿ, ಕೆಸಿ ವ್ಯಾಲಿ ನೀರು ಪ್ರದರ್ಶನ, ಕೊಳಚೆ ನೀರು ಪೂರೈಕೆ ಬಗ್ಗೆ ಜೆಡಿಎಸ್ ಶಾಸಕ ಗಂಭೀರ ಆರೋಪ

ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಕೆಸಿ ವ್ಯಾಲಿ ಯೋಜನೆಯ ಮೂಲಕ ಬೆಂಗಳೂರಿನ ಕೊಳಚೆ ನೀರನ್ನು ಪೂರೈಕೆ ಮಾಡಲಾಗುತ್ತಿದೆ , ಇದರಿಂದ ಜನರ ಆರೋಗ್ಯ ಹಾಳಾಗುತ್ತಿದೆ ಎಂದು ಜೆಡಿಎಸ್ ಸದಸ್ಯ ಸಮೃದ್ಧಿ ಮಂಜುನಾಥ್ ಆರೋಪಿಸ

10 Mar 2026 1:05 pm
ಬೆಂಗಳೂರಿನಲ್ಲಿ ಕ್ರೈಂರೇಟ್ ಇಳಿಕೆಗೆ ಕಾರಣವೇನು : ಪೊಲೀಸ್ ಕಮಿಷನರ್ ಸೀಮಂತ್ ಕುಮಾರ್ ಸಿಂಗ್ ಸಂದರ್ಶನ

ಸೂಪರ್ ಕಾಪ್ ಸೀಮಂತ್ ಕುಮಾರ್ ಸಂದರ್ಶನ : ಸಿಲಿಕಾನ್ ವ್ಯಾಲಿ ಬೆಂಗಳೂರಿನಲ್ಲಿನ ಆಗುಹೋಗುಗಳು ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾಗುತ್ತಿದೆ. ಇತ್ತೀಚೆಗೆ ಡ್ರಗ್ಸ್ ಪ್ರಕರಣವೂ ದೊಡ್ಡ ಸುದ್ದಿಯಾಗಿತ್ತು. ಇನ್ನು, ಎಟಿಎಂ ದರೋಡೆ ಪ್

10 Mar 2026 12:16 pm
ಮಲೆನಾಡಿನಲ್ಲಿ ಚಡ್ಡಿ ಗ್ಯಾಂಗ್ ಭಯ, ಪೊಲೀಸರನ್ನು ನಂಬಿ ಮಲಗೋದು ಹೇಗೆ? ಸದನದಲ್ಲಿ ವ್ಯಕ್ತವಾದ ಆತಂಕ

ಮಲೆನಾಡಿನಲ್ಲಿ ಚಡ್ಡಿ ಗ್ಯಾಂಗ್ ಅಂತ ಇದೆ. ಈ ಗ್ಯಾಂಗ್ ಜನಸಾಮಾನ್ಯರ ನಿದ್ದೆಗೆಡಿಸಿದೆ. ಮನೆಯಲ್ಲಿ ಒಬ್ಬಂಟಿಗರು ಇದ್ದರೆ, ಅವರ ಮನೆಗಳನ್ನೇ ಟಾರ್ಗೆಟ್ ಮಾಡುತ್ತಾರೆ. ಇದು ಆತಂಕಕಾರಿ ವಿಷಯ ಎಂದು ವಿಧಾನಸಭೆಯಲ್ಲಿ ಶಿವಮೊಗ್ಗ ನಗ

10 Mar 2026 11:53 am
ಬೆಂಗಳೂರಿನ ಐತಿಹಾಸಿಕ ಹಲಸೂರು ಕೆರೆ ಪುನಶ್ಚೇತನ: ಬರೋಬ್ಬರಿ 4 ಕೋಟಿ ವೆಚ್ಚ

ಬೆಂಗಳೂರಿನ ಹಲಸೂರು ಕೆರೆಗೆ ಅದರದ್ದೇ ವೈಭವದ ಇತಿಹಾಸ ಇದೆ. ಈಗ ಅದೇ ಕೆರೆಯ ಗತವೈಭವವನ್ನ ಮರುಕಳಿಸಲು ಪುನಶ್ಚೇತನ ಕಾರ್ಯ ಕೈಗೊಳ್ಳಲಾಗಿದೆ. ಹಲಸೂರು ಕೆರೆಯ ಅಭಿವೃದ್ಧಿಗಾಗಿ 4 ಕೋಟಿ ವೆಚ್ಚದಲ್ಲಿ ಕಾಮಗಾರಿ ಭರದಿಂದ ಸಾಗುತ್ತಿದ

10 Mar 2026 11:18 am
New Rent Rules : 2ತಿಂಗಳ ಡೆಪಾಸಿಟ್, ವರ್ಷಕ್ಕೊಮ್ಮೆ ಬಾಡಿಗೆ ಏರಿಕೆ - ವೈರಲ್ ಸುದ್ದಿಯ ಫ್ಯಾಕ್ಟ್’ಚೆಕ್

New Rent Rules : ಭಾರತ ಸರ್ಕಾರ ಹೊಸ ಬಾಡಿಗೆ ನೀತಿಯನ್ನು ಜಾರಿಗೆ ತಂದಿದೆ ಎನ್ನುವ ಸುದ್ದಿ ವೈರಲ್ ಆಗುತ್ತಿದೆ. ಹೊಸ ಬಾಡಿಗೆ ನಿಯಮದ ಪ್ರಕಾರ, ಬಾಡಿಗೆದಾರರಿಗೆ ಇದರಿಂದ ಲಾಭವಾಗಲಿದೆ ಎನ್ನುವ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ

10 Mar 2026 11:17 am
ರಾಷ್ಟ್ರೀಯ ಹೆದ್ದಾರಿ 69 ರ ವಿಸ್ತರಣೆಗೆ ಅಡ್ಡಿ ವಿಚಾರ : ರೈಲ್ವೆ ಇಲಾಖೆಯ ಜಾಗ ತಕರಾರಿಗೆ ಬ್ರೇಕ್‌!

ಶಿಡ್ಲಘಟ್ಟ ವೃತ್ತದಿಂದ ಅಣಕನೂರುವರೆಗಿನ ರಸ್ತೆ ವಿಸ್ತರಣೆ ಆಧಾರದ ಮೇಲೆ ಶಿಡ್ಲಘಟ್ಟ ವೃತ್ತವನ್ನು ಎಷ್ಟು ವಿಸ್ತರಣೆ ಮಾಡಬೇಕು ಎಂಬುದು ನಿರ್ಧಾರ ವಾಗುವುದರಿಂದ ಸಾಕಷ್ಟು ಗೊಂದಲವಿತ್ತು. ಆದರೆ ಈಗ ರೈಲ್ವೆ ಇಲಾಖೆ ಹೆಸರಲ್ಲಿ

10 Mar 2026 10:51 am
Gold Rate Rise: ಚಿನ್ನದ ಬೆಲೆ ಮತ್ತೆ ಹೆಚ್ಚಳ: ಚಿನ್ನದ ಬೆಲೆಯಲ್ಲಿ 700 ರೂ, ಕೆಜಿ ಬೆಳ್ಳಿಗೆ 10 ಸಾವಿರ ಹೆಚ್ಚಳ

ಡಾಲರ್ ಮೌಲ್ಯ ಹೆಚ್ಚಳದಿಂದ ಇಳಿಕೆಯಾಗಿದ್ದ ಚಿನ್ನ ಬೆಳ್ಳಿ ಬೆಲೆ ಇಂದು ಮತ್ತೆ ಹೆಚ್ಚಳ ಕಂಡಿದೆ. ಮಧ್ಯಪ್ರಾಚ್ಯ ಸಂಘರ್ಷದಿಂದಾಗಿ ಬೆಲೆ ಏರಿಳಿತ ಸಹಜ ಎಂದು ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

10 Mar 2026 10:41 am
ಡಿಕೆಶಿ ಕೆಪಿಸಿಸಿ ಸಾರಥ್ಯಕ್ಕೆ 6 ವರ್ಷ: ಯಶಸ್ಸು ಮತ್ತು ವೈಫಲ್ಯಗಳ ನಡುವೆ ಸಾಗಿದ ಟ್ರಬಲ್ ಶೂಟರ್ ಪಯಣ ಹೇಗಿತ್ತು?

ಡಿಸಿಎಂ ಡಿಕೆ ಶಿವಕುಮಾರ್ ಕೆಪಿಸಿಸಿ ಚುಕ್ಕಾಣಿ ಹಿಡಿದ ಬಳಿಕ ಕ್ವೀನ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಒಂದಿಷ್ಟು ಬದಲಾವಣೆ ಆಗುವುದು ಸತ್ಯ. ಕಾಂಗ್ರೆಸ್ ಪಕ್ಷದ ಸಾಂಪ್ರದಾಯಿಕ ಶೈಲಿಯ ಹೊರತಾಗಿ ಭಿನ್ನದಾರಿಯ ಮೂಲಕ ಕ

10 Mar 2026 10:32 am
TN Election Opinion Poll: ಬಿಜೆಪಿ ಮೈತ್ರಿಕೂಟಕ್ಕೆ ಅಲ್ಪ ಮುನ್ನಡೆ ಸಿಕ್ಕರೂ, ನಿರ್ಣಾಯಕ ಪಟ್ಟದಲ್ಲಿ ’ಇತರರು’

Opinion Poll On TN Election : ಮುಂದಿನ ತಿಂಗಳು ನಡೆಯಲಿರುವ ತಮಿಳುನಾಡು ವಿಧಾನಸಭಾ ಚುನಾವಣೆಯ ಓಪಿನಿಯಲ್ ಪೋಲ್’ ಫಲಿತಾಂಶವೊಂದು ಹೊರಬಿದ್ದಿದೆ. ಈ ಫಲಿತಾಂಶದಲ್ಲಿ ಬಿಜೆಪಿ - ಎಐಎಡಿಎಂಕೆ ಮೈತ್ರಿಕೂಟಕ್ಕೆ ಕೊಂಚ ಮುನ್ನಡೆ ಸಿಕ್ಕರೂ, ಅದು ಅಧಿಕಾ

10 Mar 2026 9:21 am
ಒಂದೇ ದಿನ 1,407 ಮೈಸೂರು ಸಿಲ್ಕ್ ಸೀರೆ ಮಾರಾಟ: ದಾಖಲೆಯ 7.13 ಕೋಟಿ ರೂಪಾಯಿ ವಹಿವಾಟು

ಮೈಸೂರು ಸಿಲ್ಕ್ ಸೀರೆ ಅಂದ್ರೆ ಯಾರಿಗ್ತಾನೆ ಇಷ್ಟ ಇಲ್ಲ ಹೇಳಿ? ತೀರಾ ಸಾಫ್ಟ್ ಆಗಿರುವ ಮೈಸೂರು ಸಿಲ್ಕ್ ಸೀರೆ ಬಹುತೇಕರಿಗೆ ಅಚ್ಚುಮೆಚ್ಚು. ಅದರಲ್ಲೂ ಕೆಂಪು ಬಣ್ಣದ ಚಿನ್ನದ ಝರಿ ಇರುವ ಮೈಸೂರು ಸಿಲ್ಕ್ ಸೀರೆ ಖರೀದಿಸಲು ಮಹಿಳೆಯ

10 Mar 2026 9:03 am
ಕುಕ್ಕುಟೋದ್ಯಮಕ್ಕೆ ಯುದ್ಧದ ಹೊಡೆತ; ಮೊಟ್ಟೆ ಬೆಲೆ ಇಳಿಕೆ

ಕುಕ್ಕುಟೋದ್ಯಮ ಒಂದೆಡೆ ಯುದ್ಧ ಹಾಗೂ ಇನ್ನೊಂದೆಡೆ ಸುಡು ಬಿಸಿಲಿನ ತಾಪಕ್ಕೆ ಸಿಲುಕಿ ತತ್ತರಿಸುತ್ತಿದೆ. ಕೋಳಿ ಮೊಟ್ಟೆ ಬೆಲೆ ಇಂದು 4.60 ರೂ.ಗೆ ಇಳಕೆಯಾಗಿದೆ. ಸುಮಾರು 70 ರಿಂದ 80 ಪೈಸೆ ಕಡಿಮೆ ಬೆಲೆಗೆ ಮಾರಾಟ ಮಾಡುವ ಸ್ಥಿತಿ ತಲುಪಿ

10 Mar 2026 8:45 am
ರಾಜ್ಯ ಬಜೆಟ್‌ನಲ್ಲಿ ಭದ್ರಾಕ್ಕೆ ಹೆಚ್ಚೇನೂ ಇಲ್ಲ ; ಕಾಮಗಾರಿಗಳು ಪೂರ್ಣ ನಿಂತು ಹೋಗುವ ಭಯ

ಭದ್ರಾ ಮೇಲ್ದಂಡೆ ವಿಷಯದಲ್ಲಿ ಕಾಂಗ್ರೆಸ್‌ ಸರಕಾರ ಮೊದಲಿನಿಂದಲೂ ಕಡೆಗಣನೆಯ ದೃಷ್ಟಿಕೋನವನ್ನೇ ಹೊಂದಿದೆ. ಕಾಂಗ್ರೆಸ್‌ ಸರಕಾರ ಇದ್ದಾಗ ಬಿಡುಗಡೆ ಮಾಡಿದ ಅನುದಾನದ ಪ್ರಮಾಣಕ್ಕೂ, ಬಿಜೆಪಿ ಸರಕಾರ ಇದ್ದಾಗ ಮಾಡಿದ ಅನುದಾನದ ಪ್

10 Mar 2026 8:17 am
'ಯುದ್ಧ ಶೀಘ್ರ ಕೊನೆಗೊಳ್ಳುತ್ತದೆ' : ಚಾಲಾಕಿತನ ತೋರಿಸಿದ್ರೆ ಇರಾನ್ ಸರ್ವನಾಶ ಎಂದ ಡೊನಾಲ್ಡ್ ಟ್ರಂಪ್

ಅಮೆರಿಕ ದಾಳಿ ಮಾಡಿ, ಇರಾನ್‌ನ ನೌಕಾನೆಲೆ, ವಾಯುನೆಲೆ ಧ್ವಂಸಮಾಡಿ, ಸಂಪರ್ಕ ಕಡಿತಗೊಳಿಸಿದೆ, ಈಗ ಕೆಲವೇ ಅಸ್ತ್ರಗಳು ಇರಾನ್‌ ಬಳಿ ಉಳಿದಿವೆ, ಒಂದುವೇಳೆ ಅಮೆರಿಕ ಇದನ್ನು ಆರಂಬಿಸಿರದಿದ್ದರೆ, ಸ್ವತಃ ಇರಾನೇ ಅಮೆರಿಕ ಹಾಗೂ ಇಸ್ರೇಲ

10 Mar 2026 7:27 am
ಕ್ರಿಮಿನಲ್ ಗಳಿಗೆ 'ಆಪರೇಷನ್ ಸುರಕ್ಷಾ' ದುಸ್ವಪ್ನ

ಡ್ರಗ್ಸ್‌ ಜಾಲದ ವಿರುದ್ಧ ಸಮರೋಪಾದಿಯಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಹೀಗಾಗಿಯೇ ಕೆಲ ವರ್ಷಗಳ ಹಿಂದೆ ಸ್ಥಗಿತಗೊಂಡಿದ್ದ ವ್ಯಸನಿಗಳ ವಿರುದ್ಧದ ಕಾನೂನು ಕ್ರಮವನ್ನು ಪುನರಾರಂಭಿಸಲಾಗಿದೆ. ಸುರಕ್ಷಾ ಕಾರ್ಯಾ

10 Mar 2026 6:53 am
ಮನುಕುಲದ ಘಾತಕ ಬಿಳಿ ರಂಜಕ ಬಾಂಬ್‌ ಆತಂಕ: ಇರಾನ್ ಮೇಲಿನ ಯುದ್ಧೋನ್ಮಾದದಲ್ಲಿ ಇಸ್ರೇಲ್ ಬ್ಲಂಡರ್

ಮಧ್ಯಪ್ರಾಚ್ಯದಲ್ಲಿ ಯುದ್ಧ ಮುಗಿಯುವ ಲಕ್ಷಣಗಳು ಕಾಣುತ್ತಿಲ್ಲ, ಯುದ್ಧೋನ್ಮಾದ ಹೆಚ್ಚಾಗುತ್ತಿದ್ದಂತೆ, ಕಾನೂನುಗಳನ್ನೂ ಮೀರಿ ಮನುಕುಲಕ್ಕೆ ತೀವ್ರ ಅಪಾಯ ತಂದೊಡ್ಡಬಲ್ಲ , ಬಿಳಿ ರಂಜಕದ ಬಾಂಬ್ ಕೂಡಾ ಇಸ್ರೇಲ್ ಪ್ರಯೋಗಿಸುತ್ತ

10 Mar 2026 5:38 am
ವೃಷಭಾವತಿ ವ್ಯಾಲಿಯ ಒಂದು ಹನಿ ನೀರೂ ಬೇಡ: ಬಜೆಟ್‌ನಲ್ಲಿ ದೊಡ್ಡಬಳ್ಳಾಪುರ, ನೆಲಮಂಗಲ ಕೆರೆಗಳಿಗೆ ಹರಿಸುವ ಘೋಷಣೆ ಬೆನ್ನಲ್ಲೇ ಭಾರಿ ವಿರೋಧ

ಬೆಂಗಳೂರಿನ ಕೊಳಚೆ ನೀರು, ಕೈಗಾರಿಕೆ ತ್ಯಾಜ್ಯ ನೀರು ಹರಿದು ವಿಷಯುಕ್ತವಾಘಿರುವ ವೃಷಭಾವತಿ ವ್ಯಾಲಿ ನೀರಿನಿಂದ ಈಗಾಗಲೇ ಕೋಲಾರ, ಚಿಕ್ಕಬಳ್ಳಾಪುರದಲ್ಲಿ ಸಾಕಷ್ಟು ಸಮಸ್ಯೆಗಳಾಗಿದ್ದು, ಬೆಂಗಳೂರು ಗ್ರಾಮಾಂತರದಲ್ಲಿ ಕೆರೆ ತುಂ

10 Mar 2026 5:21 am
ಗೃಹಬಳಕೆಯ LPG ಸಿಲಿಂಡರ್ ಬುಕ್ಕಿಂಗ್ ನಿಯಮದಲ್ಲಿ ಮಹತ್ವದ ಬದಲಾವಣೆ; 25 ದಿನದ ಬಳಿಕವೇ ರೀಫಿಲ್‌ಗೆ ಅವಕಾಶ!

ಇರಾನ್‌ ಯುದ್ಧದ ಪರಿಣಾಮ ಗೃಹ ಬಳಕೆಯ ಎಲ್‌ಪಿಜಿ ಸಿಲಿಂಡರ್ ಮೇಲಾಗಿದೆ. ಸಿಲಿಂಡರ್ ಬುಕ್ಕಿಂಗ್ ನಿಯಮದಲ್ಲಿ ಮಹತ್ವದ ಬದಲಾವಣೆಯಾಗಿದ್ದು, ರೀಫಿಲ್‌ಗೆ 25 ದಿನ ಕಾಯಬೇಕಿದೆ. ಕಾಳಸಂತೆಯಲ್ಲಿ ಸಿಲಿಂಡರ್ ಹಾಗೂ ಅನಗತ್ಯ ಸಂಗ್ರಹ ತಡೆ

9 Mar 2026 11:04 pm
ಮೈಸೂರಿನಲ್ಲಿ ಹೊಸ ಲೇಔಟ್‌ MDA ಸಜ್ಜು; ಪಕ್ಕದ 4 ಗ್ರಾಮಗಳ 2000 ಎಕರೆಯಲ್ಲಿ ನಿರ್ಮಾಣ; 460 ಕೋಟಿ ರೂ. ಮೀಸಲು

ಮೈಸೂರಿನಲ್ಲಿ ಮನೆ ಕಟ್ಟಿಸಬೇಕು ಎಂದುಕೊಂಡಿರುವವರಿಗೆ ಗುಡ್‌ನ್ಯೂಸ್‌. ಪಕ್ಕದ 4 ಗ್ರಾಮಗಳ 2000 ಎಕರೆಯಲ್ಲಿ ಹೊಸ ಬಡಾವಣೆ ನಿರ್ಮಾಣ ಮಾಡಲು ಮೈಸೂರು ಅಭಿವೃದ್ಧಿ ಪ್ರಾಧಿಕಾರ ಮುಂದಾಗಿದೆ. ಇದಕ್ಕಾಗಿ ಬಜೆಟ್‌ನಲ್ಲಿ 460 ಕೋಟಿ ರೂ. ಮೀ

9 Mar 2026 10:09 pm
T20 ವಿಶ್ವಕಪ್‌: ICC ಟೀಂ ಆಫ್‌ ದಿ ಟೂರ್ನಮೆಂಟ್‌ ಬಿಡುಗಡೆ; ಭಾರತದ ನಾಲ್ವರು ಆಯ್ಕೆ; ಸೂರ್ಯ ಕುಮಾರ್‌ಗಿಲ್ಲ ಸ್ಥಾನ!

ಟಿ20 ವಿಶ್ವಕಪ್‌ನ ಟೀಂ ಆಫ್‌ ದಿ ಟೂರ್ನಮೆಂಟ್‌ ಆಟಗಾರರ ಪಟ್ಟಿ ಬಿಡುಗಡೆ ಮಾಡಿ ಮಾಡಲಾಗಿದೆ. ಭಾರತ ತಂಡದ ನಾಲ್ಕು ಆಟಗಾರರು ಆಯ್ಕೆಯಾಗಿದ್ದಾರೆ. ಕ್ಯಾಪ್ಟನ್ ಸೂರ್ಯ ಕುಮಾರ್‌ಗೆ ಈ ಬಾರಿ ಅವಕಾಶ ನೀಡಿಲ್ಲ. ಇನ್ನು ಸರಣಿ ಶ್ರೇಷ್ಠನ

9 Mar 2026 9:21 pm
ನಮ್ಮ ಮೆಟ್ರೋ ಹಳದಿ ಮಾರ್ಗದ 3 ನಿಲ್ದಾಣದಿಂದ BMTC ಫೀಡರ್ ಬಸ್‌ಗಳ ಸೇವೆ ಆರಂಭ; ಬೆಳಂದೂರು ಸೇರಿ ಹಲವೆಡೆಗೆ ಸಂಪರ್ಕ

ಹಳದಿ ಮಾರ್ಗದ ನಮ್ಮ ಮೆಟ್ರೋ ಪ್ರಯಾಣಿಕರಿಗಾಗಿ ಬಿಎಂಟಿಸಿ ಫೀಡರ್‌ ಬಸ್‌ ಸೇವೆ ಆರಂಭಿಸಿದೆ. ಹೊಸ ರಸ್ತೆ, ಸಿಂಗಸಂದ್ರ ಹಾಗೂ ಕುಡ್ಲು ಗೇಟ್ ನಿಲ್ದಾಣಗಳಿಂದ ಬಸ್‌ಗಳು ಸುತ್ತಮುತ್ತಲ ಬಡಾವಣೆಗೆ ಸಂಪರ್ಕ ಕಲ್ಪಿಸಲಿವೆ. ಈ ಬಗ್ಗೆ ಬ

9 Mar 2026 8:51 pm
ಹೆಣ್ಣು ಭ್ರೂಣ ಹತ್ಯೆ: 80 ಪ್ರಕರಣಗಳಲ್ಲಿ ದಂಡ, 5 ನರ್ಸ್ ಗಳ ಮೇಲೆ ಎಫ್‌ ಐ ಆರ್ , ಸದನಕ್ಕೆ ಮಾಹಿತಿ ಕೊಟ್ಟ ದಿನೇಶ್ ಗುಂಡೂರಾವ್

ಸ್ಕ್ಯಾನಿಂಗ್ ಸೆಂಟರುಗಳು ಹೆಚ್ಚು ಇರುವುದರಿಂದ ಬೆಂಗಳೂರಿನಲ್ಲಿ 5 ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಅವರು ನಿಯಮಿತವಾಗಿ ಸ್ಕ್ಯಾನಿಂಗ್ ಸೆಂಟರ್ ತಪಾಸಣೆ ಮಾಡುತ್ತಾರೆ. ಈಗ ಮೋಬೈಲ್ ಅಲ್ಟ್ರಾಸೌಂಡ್ ಮಶಿನ್ ಬಂದು ಮತ

9 Mar 2026 7:46 pm
ಕರ್ನಾಟಕದ 9 ವಂದೇ ಭಾರತ್‌ ರೈಲುಗಳ ವೇಳಾಪಟ್ಟಿ ಬದಲಾವಣೆ; ಧಾರವಾಡ - ಬೆಂಗಳೂರು ಎಕ್ಸ್‌ಪ್ರೆಸ್‌ ಸೇರಿ ಯಾವೆಲ್ಲಾ?

ಕರ್ನಾಟಕದಲ್ಲಿ ಓಡಾಟ ನಡೆಸುವ 9 ವಂದೇ ಭಾರತ್ ಎಕ್ಸ್‌ಪ್ರೆಸ್‌ಗಳ ವೇಳಾಪಟ್ಟಿ ಬದಲಾವಣೆ ಮಾಡಲಾಗಿದೆ. ಬೆಂಗಳೂರು ಬೆಳಗಾವಿ ಎಕ್ಸ್‌ಪ್ರೆಸ್‌ ಸೇರಿ ವಿವಿಧ ರೈಲುಗಳ ವಿವಿಧ ನಿಲ್ದಾಣಗಳ ನಿಲುಗಡೆ ಸಮಯ ಬದಲಾವಣೆಯಾಗಿದೆ. ಯಾವೆಲ್ಲ

9 Mar 2026 7:31 pm
ಮಾಧ್ಯಮಗಳು ವರದಿ ಮಾಡುತ್ತಿರುವಂತೆ ನಾನು ದೆಹಲಿಯಲ್ಲಿ ಹೈಕಮಾಂಡ್ ಭೇಟಿಗಾಗಿ ಕಾಯುತ್ತಾ ಕೂತಿರುವೆ: ಡಿಕೆಶಿ

ವಿಧಾನಮಂಡಲ ಅಧಿವೇಶನದ ಸಂದರ್ಭದಲ್ಲೂ ಡಿಸಿಎಂ ಡಿಕೆ ಶಿವಕುಮಾರ್ ವಿದೇಶ ಪ್ರವಾಸದಲ್ಲಿದ್ದಾರೆ. ಇದೇ ಸಂದರ್ಭದಲ್ಲಿ ದೆಹಲಿಯಲ್ಲಿ ಡಿಕೆ ಶಿವಕುಮಾರ್ ಮಾಧ್ಯಮಗಳ ಜೊತೆಗೆ ಮಾತುಕತೆ ನಡೆಸಿದ್ದಾರೆ. ಮಾಧ್ಯಮಗಳು ವರದಿ ಮಾಡುತ್ತಿ

9 Mar 2026 7:02 pm
ಹೊಟ್ಟೆಯಲ್ಲಿ ಗುಡುಗುಡು ಶಬ್ಧ ಬರೋದ್ಯಾಕೆ? ಚರ್ಮದ ಕಾಂತಿ ಹೆಚ್ಚಿಸೋದೇಗೆ? Dr Kavya

ಹೊಟ್ಟೆಯಲ್ಲಿ ಗುಡುಗುಡು ಶಬ್ಧ ಬರೋದ್ಯಾಕೆ? ಚರ್ಮದ ಕಾಂತಿ ಹೆಚ್ಚಿಸೋದೇಗೆ? Dr Kavya

9 Mar 2026 7:00 pm
ವಿಶ್ವಕಪ್‌ ಗೆದ್ದ ಬಳಿಕ ಗೆಳತಿ ಜೊತೆ ಕಾಣಿಸಿಕೊಂಡ ಇಶಾನ್‌ ಕಿಶನ್‌, ಫೋಟೋ ವೈರಲ್‌ : ಇಶಾನ್‌ ಮನಗೆದ್ದ ಅದಿತಿ ಹುಂಡಿಯಾ ಯಾರು?

ಅಹಮದಾಬಾದ್ ನಲ್ಲಿ ನಡೆದ T20ವಿಶ್ವಕಪ್ ಫೈನಲ್ ಪಂದ್ಯ ಭಾರತ ಗೆದ್ದು ಬೀಗಿದ್ದು, ಈ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದ ಇಶಾನ್‌ ಕಿಶನ್‌ ಸದ್ಯ ತನ್ನ ಕ್ರಿಕೆಟ್‌ ಗಿಂತ ಹೆಚ್ಚಾಗಿ ಫಿಲ್ಡ್‌ ನಲ್ಲಿ ಸಂಭ್ರಮಾಚರನೆ ವೇಳೆ ತನ್ನ ಗ

9 Mar 2026 6:09 pm
‘ಬಾಸ್’ ಚಿತ್ರದಲ್ಲಿ ರೇಣುಕಾಸ್ವಾಮಿ ಮರ್ಡರ್‌ ಸ್ಟೋರಿ? ಟೀಸರ್‌ನಲ್ಲಿವೆ ಹಲವು ಸಾಮ್ಯತೆಗಳು..

ಸದ್ದಿಲ್ಲದೆ ಸೈಲೆಂಟ್ ಆಗಿ ಶೂಟಿಂಗ್ ಮುಗಿಸಿರುವ ‘ಬಾಸ್’ ಚಿತ್ರದ ಟೀಸರ್‌ ಇಂದು ರಿಲೀಸ್ ಆಗಿದೆ. ‘ಬಾಸ್’ ಟೀಸರ್‌ ನೋಡಿದವ್ರಿಗೆ ಖಂಡಿತ ರೇಣುಕಾಸ್ವಾಮಿ ಹತ್ಯೆ ಪ್ರಕರಣ ನೆನಪಾಗದೆ ಇರಲ್ಲ. ಅಷ್ಟಕ್ಕೂ, ಇದಕ್ಕೆ ನಿರ್ದೇಶಕ ಲವ

9 Mar 2026 5:57 pm
ಹೆಮ್ಮೆಯ ಮೈಸೂರು ಸಿಲ್ಕ್ ಅಸ್ತಿತ್ವಕ್ಕೆ ಧಕ್ಕೆ ಬೇಡ: ಸಂಸ್ಥೆಯ ಪರವಾಗಿ ಸದನದಲ್ಲಿ ಮೊಳಗಿತು ಒಕ್ಕೊರಳ ಧ್ವನಿ

ಮೈಸೂರು ಸಿಲ್ಕ್ ಸಂಸ್ಥೆಯನ್ನು ಮುಚ್ಚುವುದು ಬೇಡ ಎಂದು ವಿಧಾನಸಭೆಯಲ್ಲಿ ಒಕ್ಕೊರಳಿನಿಂದ ಆಗ್ರಹಿಸಿದ ಪ್ರಸಂಗ ನಡೆಯಿತು. ಪ್ರಶ್ನೋತ್ತರ ಅವಧಿಯಲ್ಲಿ ಈ ವಿಚಾರವಾಗಿ ಬಿಜೆಪಿ ಸದಸ್ಯ ಶ್ರೀವತ್ಸ ಅವರು ಪ್ರಸ್ತಾಪಿಸಿದ್ದರು. ಮೈಸ

9 Mar 2026 5:38 pm
T20 ವಿಶ್ವಕಪ್ ಭಾರತದ ಪಾಲು : ’ಶ್ರೀಮಂತ ಮಗು’ ಎನ್ನುವ ಶೋಯೆಬ್ ಅಖ್ತರ್ ಕಹಿ ಪ್ರತಿಕ್ರಿಯೆ

Akhtar Controversial Remark : ಅಹಮದಾಬಾದ್ ಮೈದಾನದಲ್ಲಿ ಟೀಂ ಇಂಡಿಯಾ ಟಿ20 ವಿಶ್ವಕಪ್ ಪ್ರಶಸ್ತಿಯನ್ನು ಗೆದ್ದಿದ್ದಕ್ಕಾಗಿ ವ್ಯಾಪಕ ಅಭಿನಂದನೆ ವ್ಯಕ್ತವಾಗುತ್ತಿದೆ. ಆದರೆ, ಪಕ್ಕದ ಪಾಕಿಸ್ತಾನದಲ್ಲಿ ಮಾತ್ರ ಹೊಟ್ಟೆ ಉರಿ ಹೆಚ್ಚಾಗುತ್ತಿದೆ. ಭಾ

9 Mar 2026 5:03 pm
ಇರಾನ್-ಇಸ್ರೇಲ್‌ ಯುದ್ದದ ನಡುವೆ ಗಲ್ಫ್‌ ರಾಷ್ಟ್ರಗಳಲ್ಲಿ ಆತಂಕ: ಕುವೈತ್‌ ಪರಿಸ್ಥಿತಿ ಬಗ್ಗೆ ಸುರೇಶ್ ರಾವ್ ನೇರಂಬಳ್ಳಿ ನೀಡಿದ ಪ್ರತ್ಯಕ್ಷ ವರದಿ ಇಲ್ಲಿದೆ..

ಇರಾನ್‌ ಉದ್ವಿಗ್ನತೆಯಿಂದಾಗಿ ಗಲ್ಫ್‌ ದೇಶಗಳಲ್ಲಿ ಯುದ್ದದ ಪರಿಸ್ಥಿತಿ ಎದುರಾಗಿದ್ದು, ಯುದ್ದ ಆರಂಭವಾದಾಗಿನಿಂದಲೂ ಪ್ರತಿದಿನವೂ ಸಹ ಅಲ್ಲಿನ ಜನತೆ ಅದರಲ್ಲೂ ಭಾರತೀಯ ಪ್ರಜೆಗಳು ದಾಳಿಗಳ ಮಧ್ಯೆ ಸಿಲುಕಿದ್ದು ಆತಂಕದಲ್ಲಿ ದ

9 Mar 2026 4:39 pm
ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ಕನ್ನಡ ಸಾಹಿತ್ಯ ಮತ್ತು ಮನೋವಿಜ್ಞಾನದ ಅಂತಾರಾಷ್ಟ್ರೀಯ ಸಮಾವೇಶ ಯಶಸ್ವಿ

ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ಇತ್ತೀಚೆಗಷ್ಟೇ ಒಂದು ದಿನದ ಅಂತಾರಾಷ್ಟ್ರೀಯ ಸಮಾವೇಶ ಜರುಗಿತು. 'ಕನ್ನಡ ಸಾಹಿತ್ಯ ಮತ್ತು ಮನೋವಿಜ್ಞಾನ' ವಿಷಯದ ಕುರಿತು ನಡೆದ ಸಮಾವೇಶದಲ್ಲಿ ಸಮಾವೇಶದಲ್ಲಿ ಹಿರಿಯ ವಿದ್ವಾಂಸರು, ಅಧ್ಯಾಪಕರು

9 Mar 2026 4:30 pm
ತಮಿಳುನಾಡಿನಲ್ಲಿ ಸಿಕ್ತು ಕಿಡ್ನ್ಯಾಪ್ ಆಗಿದ್ದ ಆನೇಕಲ್‌ನಲ್ಲಿ ರಿಯಲ್ ಎಸ್ಟೇಟ್ ಏಜೆಂಟ್ ಗೋಪಾಲ್ ಶವ

ಆನೇಕಲ್‌ನಲ್ಲಿ ಅಪಹರಣಕ್ಕೊಳಗಾಗಿದ್ದ ರಿಯಲ್ ಎಸ್ಟೇಟ್ ಏಜೆಂಟ್ ಗೋಪಾಲ್ ರನ್ನು ದುಷ್ಕರ್ಮಿಗಳು ಹತ್ಯೆ ಮಾಡಿದ್ದಾರೆ. ಡೆಂಕಣಿಕೋಟೆ ಬಳಿ ಗೋಪಾಲ್ ಅವರ ಮೃತದೇಹ ಪತ್ತೆಯಾಗಿದೆ. ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಗೋಪಾಲ್ ರ

9 Mar 2026 4:24 pm
ದಾವಣಗೆರೆ ದಕ್ಷಿಣ ಉಪ ಚುನಾವಣೆ: ಅವನ್ಯಾರು ಮಾತನಾಡೋಕೆ? ಇವೆಲ್ಲ ಸರಿ ಇರಲ್ಲ: ಜಮೀರ್‌ ವಿರುದ್ಧ SS ಮಲ್ಲಿಕಾರ್ಜುನ್‌ ಕಿಡಿ

ದಾವಣಗೆರೆ ಉಪ ಚುನಾವಣೆ ಕಾಂಗ್ರೆಸ್‌ ಟಿಕೆಟ್‌ ವಿಚಾರ ದಿನದಿಂದ ದಿನಕ್ಕೆ ದೊಡ್ಡ ಚರ್ಚೆಗೆ ಕಾರಣವಾಗುತ್ತಿದೆ. ಅಲ್ಪಸಂಖ್ಯಾತ ಸಮುದಾಯ ವಹಿಸಿಕೊಂಡು ಮಾತನಾಡಿದ ಸಚಿವ ಜಮೀರ್ ವಿರುದ್ಧ ಎಸ್‌ಎಸ್‌ ಮಲ್ಲಿಕಾರ್ಜುನ್ ಕಿಡಿಕಾರಿ

9 Mar 2026 4:12 pm
ಸಿಂಗಪುರದ ಚಿನಕುರಳಿ ತರಗತಿಯಲ್ಲಿ ಪುಟಾಣಿ ಮಕ್ಕಳ ಕನ್ನಡ ಆಡಿ - ಕಲಿಯುವ ಸಂಭ್ರಮ

ಕನ್ನಡ ನಾಡು ದಾಟಿದ ಮೇಲೆ ಮಕ್ಕಳೇಕೆ ಹಿರಿಯರು ಕೂಡ ಕನ್ನಡ ಮರೆಯುವ ಸಾಧ್ಯತೆ ಇರುತ್ತದೆ. ಹೊರನಾಡಿನಲ್ಲೇ ಹುಟ್ಟಿ ಬೆಳೆಯುವ ಮಕ್ಕಳಿಗೆ ಕನ್ನಡ ಕಲಿಸುವ ಪ್ರಕ್ರಿಯೆ ಮಾತ್ರ ಹಲವಾರು ದೇಶಗಳಲ್ಲಿ ನಿರಂತರವಾಗಿದೆ. ಅದರಲ್ಲೂ ಸಿಂಗ

9 Mar 2026 4:11 pm
ವಸತಿ ಇಲಾಖೆಯ ಮನೆ ಹಂಚಿಕೆಯಲ್ಲಿ ಮುಸ್ಲಿಮರಿಗೆ ಅನ್ಯಾಯ ಆಗ್ತಿದೆ ! ವಿಧಾನಸಭೆಯಲ್ಲಿ ಧ್ವನಿ ಎತ್ತಿದ ಜೆಡಿಎಸ್ ಶಾಸಕ

ರಾಜ್ಯದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಯಾಗಿದೆ. ಈ ನಡುವೆ ಜೆಡಿಎಸ್ ಶಾಸಕರೊಬ್ಬರು ವಿಧಾನಸಭೆಯಲ್ಲಿ ಕ್ಷೇತ್ರದ ಮುಸ್ಲಿಮರಿಗೆ ಅನ್ಯಾಯ ಆಗುತ್ತಿದೆ ಎಂಬ ಧ್ವನಿ ಎತ್ತಿದ ಪ್ರಸಂಗ ನಡೆಯಿತು. ವಸತಿ ಇಲಾಖೆಯ ಮನೆ ಹಂಚಿಕೆಯ

9 Mar 2026 4:01 pm
ಕೆಂಪೇಗೌಡ ಏರ್ಪೋರ್ಟ್‌ನಲ್ಲಿ ವಿಮಾನ ಸಂಸ್ಥೆಯಿಂದಾದ ಬ್ಯಾಗ್ ಡ್ಯಾಮೇಜ್ ಗೆ ಬೆಂಗಳೂರು ವ್ಯಕ್ತಿಗೆ ಸಿಕ್ಕ ಪರಿಹಾರ: ಗ್ರಾಹಕ ಆಯೋಗ ಮಹತ್ವದ ತೀರ್ಪು

ಇದು ಬೃಹತ್ ವಿಮಾನ ಸಂಸ್ಥೆಯೊಂದಿಗೆ ಹೋರಾಡಿ ಗೆದ್ದ ಬೆಂಗಳೂರಿನ ಸಾಮಾನ್ಯನೊಬ್ಬನ ಕಥೆ. ತನಗಾದ ನಷ್ಟಕ್ಕೆ ಕಾನೂನುಪ್ರಕಾರವೇ ಹೋರಾಡಿ ಪರಿಹಾರ ತೆಗೆದುಕೊಂಡಿದ್ದು ಹೇಗೆ ನೋಡಿ..

9 Mar 2026 3:58 pm
‘RSS ಅನ್ನು ಯಾರೂ ಬ್ಯಾನ್ ಮಾಡೋಕ್ಕಾಗಲ್ಲ’ - ಸಚಿವ ಸತೀಶ್ ಜಾರಕಿಹೊಳಿ ಅಚ್ಚರಿಯ ಹೇಳಿಕೆ

‘‘ಅಧಿಕೃತವಾಗಿ ಆರ್‌ಎಸ್‌ಎಸ್‌ನ ಯಾರೂ ಬ್ಯಾನ್ ಮಾಡೋಕೆ ಆಗಲ್ಲ. ಇದು ಚರ್ಚೆಯ ವಿಷಯವೇ ಅಲ್ಲ. ನಾವ್ಯಾರೂ ಆರ್‌ಎಸ್‌ಎಸ್‌ನ ಬ್ಯಾನ್ ಮಾಡ್ತೀವಿ ಅಂತ ಹೇಳೇ ಇಲ್ಲ’’ ಎಂದು ಮಾಧ್ಯಮ ಪ್ರತಿನಿಧಿಗಳ ಎದುರು ಸಚಿವ ಸತೀಶ್ ಜಾರಕಿಹೊಳಿ ಅ

9 Mar 2026 3:41 pm