ಲಖನೌ: ಕೆಎಲ್ ರಾಹುಲ್, ರವಿಚಂದ್ರನ್ ಸ್ಮರಣ್ ಶತಕ ಮತ್ತು ನಾಯಕ ದೇವದತ್ ಪಡಿಕ್ಕಲ್ ಅವರ ದ್ವಿಶತಕಗಳ ನೆರವಿನಿಂದ ಅದ್ಭುತ ಪ್ರದರ್ಶನದ ನೆರವಿನಿಂದ ಉತ್ತರಾಖಂಡದ ವಿರುದ್ಧ ರನ್ ಪರ್ವತವನ್ನೇ ನಿರ್ಮಿಸಿರುವ ಕರ್ನಾಟಕ ತಂಡ ರಣಜಿ ಟ
Bengaluru City Police-ಅಪ್ರಾಪ್ತ ವಯಸ್ಸಿನ ಮಕ್ಕಳಿಗೆ ವಾಹನ ನೀಡುವ ಪೋಷಕರಿಗೆ ಇದೀಗ ಬೆಂಗಳೂರು ಪೊಲೀಸರು ಖಡಕ್ ಎಚ್ಚರಿಕೆಯನ್ನು ನೀಡಿದ್ದಾರೆ. ಈ ನಿಟ್ಟಿನಲ್ಲಿ ನಗರದಲ್ಲಿ ವಿಶೇಷ ಕಾರ್ಯಾಚರಣೆ ಹಮ್ಮಿಕೊಳ್ಳಲಾಗಿದ್ದು, ತಪಾಸಣೆ ವೇಳೆ ಸಿಕ
Indo American Relations- ಅಮೆರಿಕದ ರಾಯಭಾಯಿ ಸರ್ಜಿಯೊ ಗೋರ್ ಮತ್ತು ಸಂಸದ ತೇಜಸ್ವಿ ಬೆಂಗಳೂರಿನಲ್ಲಿ ಜನ ಸಾಮಾನ್ಯರಂತೆ ಆಟೋದಲ್ಲಿ ಪ್ರಯಾಣಿಸಿ ಮಸಾಲೆ ದೋಸೆ ತಿಂದ ಘಟನೆ ನಡೆದಿದೆ. ಸೋಮವಾರ ನಗರಕ್ಕೆ ಆಗಮಿಸಿದ್ದ ಗೋರ್ ಮುಖ್ಯಮಂತ್ರಿ ಸಿದ್ದ
ಬೆಂಗಳೂರು ಯಲಹಂಕದಲ್ಲಿ ರೈಲ್ವೆ ಮೆಗಾ ಕೋಚಿಂಗ್ ಟರ್ಮಿನಲ್ ನಿರ್ಮಾಣ ಮಾಡುತ್ತಿದ್ದು, ಇದು ದೇಶದ ಅತಿ ದೊಡ್ಡದಾದ ಕೋಚಿಂಗ್ ಸೆಂಟರ್ ಆಗಲಿದೆ ಎಂದು ಕೇಂದ್ರ ಸಚಿವ ವಿ ಸೋಮಣ್ಣ ತಿಳಿಸಿದ್ದಾರೆ. ಜತೆಗೆ ಬೆಂಗಳೂರು ತುಮಕೂರು ನ
Himanta Biswa Sarma Vs Rahul Gandhi : ಈಶಾನ್ಯ ಭಾಗದಲ್ಲಿ ಬಿಜೆಪಿ ಬೆಳೆಯಲು ಕಾರಣಕರ್ತರಲ್ಲಿ ಒಬ್ಬರಾದ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ, ಯಾವ ಕಾರಣಕ್ಕಾಗಿ ಕಾಂಗ್ರೆಸ್ ಪಾರ್ಟಿಯನ್ನು ತೊರೆಯಬೇಕಾಯಿತು ಎನ್ನುವ ವಿವರಣೆಯನ್ನು ನೀಡಿ
ಬೆಂಗಳೂರು ಮೈಸೂರು ಮಾರ್ಗದ ಬಿಡದಿ ಬಳಿ ಗೂಡ್ಸ್ ರೈಲು ಹಳಿ ತಪ್ಪಿದೆ. ಇದರಿಂದ ಹಲವ ರೈಲುಗಳ ಓಡಾಟದಲ್ಲಿ ವ್ಯತ್ಯಯವಾಗಿದೆ. ಇನ್ನು ರೈಲುಗಳು ಗಂಟೆಗಟ್ಟಲೆ ನಿಲ್ದಾಣಗಳಲ್ಲಿ ನಿಂತಿದ್ದು, ಪ್ರಯಾಣಿಕರು ಕಾದು ಬೇಸತ್ತರು. ಸಂಜೆ ವ
ಬ್ಯಾಂಕಿಗೆ ನೀಡಿದ್ದು 5.50 ಲಕ್ಷ ರೂ. ಮೊತ್ತದ ಚೆಕ್ ಆದರೆ ಜಮಾ ಆಗಿದ್ದು ಬರೀ 55 ಸಾವಿರ ರೂ. ಮಾತ್ರ. ಸೇವಾ ನ್ಯೂನತೆ ಎಸಗಿದ್ದ ಕರ್ನಾಟಕ ಬ್ಯಾಂಕಿಗೆ ಬಿತ್ತು ದಂಡ! ಶಿವಮೊಗ್ಗ ತಾಲೂಕಿನ ಕಾಚಿನಕಟ್ಟೆ ಗ್ರಾಮದ ಬಿ.ಎಂ. ನಾಗರಾಜ್ ಎಂಬು
Karnataka Death Penalty History : ರಾಜ್ಯವನ್ನು ಬೆಚ್ಚಿಬೀಳಿಸಿದ್ದ ಹಂಪಿ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಮೂವರು ಅಪರಾಧಿಗಳಿಗೆ ಗಂಗಾವತಿಯ ಸೆಷನ್ಸ್ ನ್ಯಾಯಾಲಯ ಮರಣ ದಂಡನೆ ಶಿಕ್ಷೆ ವಿಧಿಸಿದೆ. ಕೇವಲ ಒಂದೇ ವರ್ಷದಲ್ಲಿ ವಿಚಾರಣೆ ಪೂರ್ಣ
ರಾಜ್ಯದಲ್ಲಿ ಗ್ಯಾರಂಟಿ ವಾತಾವರಣ ಸೃಷ್ಟಿ ಮಾಡಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಸುಳ್ಳಿನ ಗ್ಯಾರಂಟಿಗಳೇ ಸಿದ್ದರಾಮಯ್ಯ ಸರಕಾರದ 1000 ದಿನಗಳ ಸಾಧನೆ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಟೀಕಿಸಿದ್ದಾರೆ. ಈಗ ಗ್ಯಾರಂಟಿಗಳಿಗೆ ಕ
ಫ್ಯಾನ್, ಎಸಿ ಆನ್ ಮಾಡಿದ್ರೆ ಶೀತ ಆಗುತ್ತಾ? ಡಸ್ಟ್ ಅಲರ್ಜಿಗೆ ಚಿಕಿತ್ಸೆಯೇನು? Dr Akshay B K
Ishan Kishan And Aditi Hundia In Relationship- ಭಾರತ ಟಿ20 ತಂಡದ ವಿಕೆಟ್ ಕೀಪರ್ ಬ್ಯಾಟರ್ ಇಶಾನ್ ಕಿಶಾನ್ ವಿಶ್ವಕಪ್ ಟೂರ್ನಿಯಲ್ಲಿ ಮಿಂಚುತ್ತಿದ್ದಂತೆ ಅವರ ವೈಯಕ್ತಿಕ ವಿಚಾರಗಳ ಬಗ್ಗೆಯುೂ ಬಹಿರಂಗವಾಗಿ ಚರ್ಚೆಯಾಗುತ್ತಿದೆ. ಅವರ ಬಹುಕಾಲದ ಗೆಳತಿ ಅದಿತ
ಬೀದಿನಾಯಿಗಳು ನಿಮ್ಮ ಮನೆ ಬೀದಿಯ ಕಂಟಕಗಳಾಗಿವೆಯೇ. ಬಿಬಿಎಂಪಿಗೆ ಈ ಬಗ್ಗೆ ದೂರು ನೀಡಿದ್ರೆ ಕ್ರಮಕೈಗೊಳ್ಳಲಿದೆ. ಇನ್ನು ನೀವು ಪ್ರಾಣಿ ಪ್ರಿಯರಾಗಿದ್ದರೂ ಬಿಬಿಎಂಪಿ ನಿಮಗೆ ದತ್ತು ಪಡೆಯುವ ಅವಕಾಶ ಕೊಡಲಿದೆ. ಈ ಬಗ್ಗೆ ಮುಖ್ಯ ಪ
ಕಾನೂನುಬಾಹಿರವಾಗಿ 31 ನಿವೇಶನಗಳನ್ನು ಕಾಂಗ್ರೆಸ್ ಪಕ್ಷ ಪಡೆದುಕೊಂಡಿದೆ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ. ಈ ಕುರಿತಾಗಿ ಪತ್ರಿಕಾಗೋಷ್ಠಿ ನಡೆಸಿದ ಅವರು, ಇವೆಲ್ಲವೂ ಸರಕಾ
Zimbabwe Vs Ireland Match Washed Out- ಆಸ್ಟ್ರೇಲಿಯಾಗೆ ಜಿಂಬಾಬ್ವೆ ವಿರುದ್ಧದ ಪಂದ್ಯ ಸೋತಾಗಲೇ ಈ ಬಾರಿ ಟಿ20 ವಿಶ್ವಕಪ್ ನ ಸೂಪರ್ 8 ಹಂತದ ಹಾದಿ ಕಠಿಣವಾಗಿತ್ತು. ಸೋಮವಾರ ಶ್ರೀಲಂಕಾ ವಿರುದ್ಧ ಸೋತಾಗಲಂತೂ ಬಹುತೇಕ ಖಚಿತ ಆಯಿತು. ಆದರೂ ಜಿಂಬಾಬ್ವೆಯು ಐ
ಬಿಎಂಟಿಸಿ ಬಸ್ ನಲ್ಲಿ ಟಿಕೆಟ್ ರಹಿತವಾಗಿ ಪ್ರಯಾಣ ಮಾಡಿದ ಪ್ರಯಾಣಿಕರ ವಿರುದ್ಧ ಜನವರಿ ತಿಂಗಳಲ್ಲಿ 1679 ಪ್ರಕರಣ ದಾಖಲು ಮಾಡಲಾಗಿದೆ. ಅಲ್ಲದೆ ದಂಡವನ್ನು ವಸೂಲಿ ಮಾಡಲಾಗಿದೆ. ಸಾರಿಗೆ ಆದಾಯದ ಸೋರಿಕೆಯನ್ನು ತಡೆಗಟ್ಟುವ ನಿಟ್ಟಿನ
ರಾಜ್ಯದ ಕೆಎಎಸ್ ಅಧಿಕಾರಿಗಳ ವರ್ಗಾವಣೆ ಮಾಡಿ ಸರ್ಕಾರ ಆದೇಶ ಮಾಡಿದೆ. ಜತೆಗೆ 20 ಕೆಎಎಸ್ ಅಧಿಕಾರಿಗಳಿಗೆ ಬಡ್ತಿಯನ್ನೂ ನೀಡಿದೆ. ಬೆಂಗಳೂರು, ಧಾರವಾಡ, ಮೈಸೂರು ಜಿಲ್ಲೆಗಳ ವಿವಿಧ ಇಲಾಖೆಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಅಧ
ಕರ್ನಾಟಕ ವಿಧಾನಸಭೆ ಚುನಾವಣೆ 2023 ರ ಸಂದರ್ಭದಲ್ಲಿ ಬಿಜೆಪಿ ವಿರುದ್ಧ ಅಪಪ್ರಚಾರ ಮಾಡಿದ ಆರೋಪದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಮಾನನಷ್ಟ ಮೊಕದ್ದಮೆ ಎದುರಿಸುತ್ತಿದ್ದರು. ಇದೀಗ ಅವರ ವಿರುದ್ಧ ದಾಖಲಾಗಿದ್ದ ಖಾಸಗಿ ದೂ
ನಾಯಕತ್ವ ತೀರ್ಮಾನ ಕದ್ದು ಮುಚ್ಚಿ ಮಾಡಿಲ್ಲ, ಸಮಯ ಬಂದಾಗ ಸಿಎಂ ಸಿದ್ದರಾಮಯ್ಯ ಜನರಿಗೆ ಸಂದೇಶ ನೀಡುತ್ತಾರೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಅವರು ತಿಳಿಸಿದರು. ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಬಗ್ಗೆ ನಡೆಯುತ್ತಿರುವ ಚರ್ಚೆ
ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಇಮ್ರಾನ್ ಖಾನ್ ಮತ್ತು ಭಾರತ ಕೆಲ ಕ್ರಿಕೆಟಿಗರು ಮೈದಾನದಲ್ಲಿ ಎಷ್ಟರ ಮಟ್ಟಿಗಿನ ಬದ್ಧ ವೈರಿಗಳಾಗಿದ್ದರೋ ಮೈದಾನದ ಹೊರಗೆ ಅಷ್ಟೇ ಒಳ್ಳೆಯ ಸ್ನೇಹಿತರಾಗಿದ್ದರು. ಜೈಲಿನಲ್ಲಿರುವ ಇಮ್ರಾ
ರಾಜ್ಯ ರಾಜಕೀಯದಲ್ಲಿ ನಾಯಕತ್ವ ಬದಲಾವಣೆ ಚರ್ಚೆಗಳ ಮಧ್ಯೆ ದಲಿತ ಸಿಎಂ ಕೂಗು ಕೇಳಿಬರುತ್ತಿದ್ದು, ಇದಕ್ಕೆ ಪ್ರತಿಕ್ರಿಯಿಸಿದ ಗೃಹ ಸಚಿವ ಡಾ.ಜಿ ಪರಮೇಶ್ವರ್ ದಲಿತ ಸಿಎಂ ಬಗ್ಗೆ ಯಾವುದೇ ಚರ್ಚೆಗಳಿಲ್ಲ. ಹೈಕಮಾಂಡರ್ ನವರು ಇಂತಹ
Epstein Victims : ವಿಶ್ವದ ಅತ್ಯಂತ ಆಘಾತಕಾರಿ ಮತ್ತು ವಿವಾದಾತ್ಮಕ ಲೈಂಗಿಕ ಅಪರಾಧಗಳಲ್ಲಿ ಒಂದು ಎಂದು ಹೇಳಲಾಗುತ್ತಿರುವ Jeffery Epstein ಫೈಲಿನ ಮತ್ತೊಂದು ದಾಖಲೆಯನ್ನು ಬಿಡುಗಡೆ ಮಾಡಲಾಗಿದೆ. ಇದರಲ್ಲಿ, ಭಾರತೀಯ ಮೂಲದ ಸಂತ್ರಸ್ತೆಯೂ ಒಬ್ಬರು ಎ
ಸಿಎಂ ಕುರ್ಚಿ ಬದಲಾವಣೆ, ನಾಯಕತ್ವ ಬದಲಾವಣೆ ವಿಚಾರ ಪ್ರಸ್ತಾಪವಾಗುತ್ತಿದ್ದಂತೆ ಮಾಧ್ಯಮದವರು ಡಾ. ಯತೀಂದ್ರ ಸಿದ್ದರಾಮಯ್ಯನವರಿಗೆ ಈ ಬಗ್ಗೆ ಕೇಳುವುದು ಸಾಮಾನ್ಯವಾಗಿದೆ. ಆದರೆ ಈ ಬಾರಿ ಇಂತಹ ಪ್ರಶ್ನೆಗಳಿಂದ ಯತೀಂದ್ರ ಅವರು ಅ
ಬೆಂಗಳೂರು 2026ನೇ ಸಾಲಿನ ದ್ವಿತೀಯ ಪಿಯುಸಿ ಮತ್ತು ಎಸ್ಎಸ್ಎಲ್ಸಿ ಪರೀಕ್ಷೆಗಳ ಕುರಿತು ಶಿಕ್ಷಣ ಸಚಿವ ಮಧು ಬಂಗಾರಪ್ಪ ಅಧ್ಯಕ್ಷತೆಯಲ್ಲಿ ಮಹತ್ವದ ಸಭೆ ನಡೆದಿದೆ. ಫಲಿತಾಂಶ ದಿನಾಂಕ ಹಾಗೂ ಪರೀಕ್ಷೆ 2 ರ ವೇಳಾಪಟ್ಟಿಯನ್ನು ಪ್ರ
ನನಸಾದ ಕನಸು.. ಮಾನ್ಸಿ ಜೋಶಿಗೆ ಪತಿಯಿಂದ ಕ್ಯೂಟ್ ಸರ್ಪ್ರೈಸ್
ಈಗಾಗಲೇ ವಲಸೆ ವಿರೋಧಿ ನೀತಿಯನ್ನು ಅನುಸರಿಸುತ್ತಾ ಹಲವು ವಲಸಿಗರನ್ನು ಮಟ್ಟಹಾಕುತ್ತಿರುವ ಅಮೆರಿಕಾ ಸದ್ಯ ವಲಸಿಗರಿಗೆ ಮತ್ತೊಂದು ವಾರ್ನಿಂಗ್ ನೀಡಿದೆ. ಅಮೆರಿಕಾದ ವೀಸಾಗಳು ಯಾವುದೇ ರೀತಿಯ ಹಕ್ಕಲ್ಲ. ಬದಲಿಗೆ ಅಮೆರಿಕಾವನ್
ನಟ ದರ್ಶನ್ ತೂಗುದೀಪ ಹುಟ್ಟುಹಬ್ಬ ಬೆನ್ನಲ್ಲೆ ಖ್ಯಾತ ಜೋಷಿತಿಯೊಬ್ಬರು ಜಾಮೀನಿನ ಬಗ್ಗೆ ಭವಿಷ್ಯ ನುಡಿದಿದ್ದಾರೆ. ನಟನಿಗೆ ಜೂನ್ನಲ್ಲಿ ಜಾಮೀನು ನೂರಕ್ಕೆ ನೂರರಷ್ಟು ಸಿಗಲಿದೆ ಎಂದು ಜ್ಯೋತಿಷಿ ಪ್ರಶಾಂತ್ ಕಿಣಿ ಹೇಳಿದ್ದಾ
ಎಸ್ ಸಿ ಎಸ್ ಪಿ - ಟಿಎಸ್ಪಿ ಹಣವನ್ನು ಇತರ ಉದ್ದೇಶಕ್ಕಾಗಿ ಬಳಕೆ ಮಾಡಬಾರದು ಎಂದು ಸಿಎಂ ಸಿದ್ದರಾಮಯ್ಯ ಅವರಿಗೆ ಪರಿಶಿಷ್ಟ ಶಾಸಕರು ಮನವಿ ಮಾಡಿದ್ದಾರೆ. ಸೋಮವಾರ ನಡೆದ ಬಜೆಟ್ ಪೂರ್ವಭಾವಿ ಸಭೆಯಲ್ಲಿ ಈ ಮನವಿ ಹಾಗೂ ಬೇಡಿಕೆಗಳನ್ನ
Priyank Kharge Vs CT Ravi : ಕರಾವಳಿ ಕರ್ನಾಟಕದ ಬಗ್ಗೆ ಐಟಿಬಿಟಿ ಇಲಾಖೆಯ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ ಮಾತಿಗೆ, ಬಿಜೆಪಿ ನಾಯಕರು ತಿರುಗಿ ಬೀಳುತ್ತಿದ್ದಾರೆ. ಬೆಂಗಳೂರಿನ ನಂತರ, ರಾಜ್ಯದ ಎರಡನೇ ಅತಿಹೆಚ್ಚು ಜಿಡಿಪಿಯನ್ನು ಹೊಂದಿರುವ ಪ್ರದ
ರಾಜ್ಯ ಸರಕಾರ ಜಾರಿಗೆ ತಂದಿರುವ ಪಂಚ ಗ್ಯಾರಂಟಿ ಯೋಜನೆಗಳು ಸಮರ್ಪಕವಾಗಿ ಅನುಷ್ಠಾನಗಳ್ಳುವ ನಿಟ್ಟಿನಲ್ಲಿ ಕೊಪ್ಪಳದ ಹೊಸಪೇಟೆ ರಸ್ತೆಯಲ್ಲಿರುವ ಮಧುಶ್ರೀ ಗಾರ್ಡನ ಮುಂಭಾಗದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಗ್ಯಾರಂಟಿ
ಟ್ರಂಪ್ ನೇತೃತ್ವದ ಅಮೆರಿಕಾ ಆಡಳಿತದಲ್ಲಿ ವಲಸೆ ವಿರೋಧಿ ನೀತಿ ಹೆಚ್ಚುತ್ತಿದೆ. ಅದರಲ್ಲೂ ಪ್ರಮುಖವಾಗಿ ಅಕ್ರಮ ವಲಸಿಗರನ್ನು ದೇಶದಿಂದ ಹೊರಹಾಕಲು ರಣಬೇಟೆಗಳಿದಿರುವ ಅಮೆರಿಕಾದ ವಲಸೆ ಅಧಿಕಾರಿಗಳು ಸದ್ಯ ಮತ್ತೊಬ್ಬ ಭಾರತೀಯ
ಮನೆಯ ಕೌಟುಂಬಿಕ ಕಲಹ ಹಾಗೂ ಆಸ್ತಿ ಗಲಾಟೆ ತಂದೆಯ ಹತ್ಯೆಯಲ್ಲಿ ಅಂತ್ಯವಾಗಿದೆ. ಮಗ ಬೇಸ್ಬಾಲ್ ಬ್ಯಾಟ್ನಿಂದ ತಂದೆಯ ಮೇಲೆ ಹಲ್ಲೆ ನಡೆಸಿದ್ದಾನೆ. ತೀವ್ರ ಗಾಯಗೊಂಡಿದ್ದ ತಂದೆ ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಸಾವನ್ನಪ್ಪಿದ್
ರಾಜ್ಯ ರಾಜಕಾರಣಕ್ಕೆ ಮಾಜಿ ಸಚಿವ ಕೆ ಎನ್ ರಾಜಣ್ಣ ಅವರ ಪುತ್ರಿ ಎಂಟ್ರಿ ಕೊಡಲಿದ್ದಾರೆ. ಮಹಿಳಾ ಮೀಸಲಾತಿ 2028 ರಲ್ಲಿ ಜಾರಿಯಾದರೆ ಮಗಳನ್ನೇ ಚುನಾವಣೆಗೆ ನಿಲ್ಲಿಸ್ತೇನೆ ಎಂದು ಮಾಜಿ ಸಚಿವ ಕೆ ಎನ್ ರಾಜಣ್ಣ ಅವರು ತಿಳಿಸಿದ್ದಾರೆ. ಬ
ಸೈಬೀರಿಯಾ ಹಾಗೂ ಮಂಗೋಲಿಯಾದಿಂದ ವಲಸೆ ಬಂದಿರುವ ಪುರಾಣ ಪ್ರಸಿದ್ದ ಕ್ರೌಂಚ ಪಕ್ಷಿಗಳ ಸಾಲು ಈ ಪ್ರದೇಶದಲ್ಲಿ ವಿಜಯನಗರದ ಮಾಲವಿ ಜಲಾಶಯದ ಪ್ರದೇಶದಲ್ಲಿ ಬೀಡುಬಿಟ್ಟಿದೆ. ಈ ಹಿಂದೆ 2020ರಲ್ಲಿ ಕೇವಲ 8 ಹಕ್ಕಿಗಳು ಮಾತ್ರ ಈ ಪ್ರದೇಶಕ್
ಬೇಸಿಗೆ ಆರಂಭವಾಗಿದೆ. ನದಿಗಳಲ್ಲಿ ನೀರಿನ ಮಟ್ಟ ಕ್ಷೀಣಿಸಲು ಶುರುವಾಗಿದೆ. ವಾರಾಹಿ ನದಿಯಲ್ಲಿ ನೀರಿನಮಟ್ಟ ಕಡಿಮೆಯಾಗುತ್ತಿದೆ. ಹಾಲಾಡಿಯಿಂದ ಜಪ್ತಿವರೆಗಿನ ಪ್ರದೇಶದಲ್ಲಿ ಸಾವಿರಕ್ಕೂ ಹೆಚ್ಚು ರೈತರ ಪಂಪ್ಸೆಟ್ಗಳು ವಾರಾ
ನಿರ್ದೇಶಕ ಸಿಂಪಲ್ ಸುನಿ ಸರಳ ಪ್ರೇಮಕಥೆಗೆ ಪತ್ನಿಯ ಪ್ರೀತಿಯ ಕಾಣಿಕೆ
ಸಾಧನೆಗೆ ಶಾರ್ಟ್ಕಟ್ ಇರುವುದಿಲ್ಲ. ಕಠಿಣ ಪರಿಶ್ರಮ, ಶ್ರದ್ಧೆ ಮತ್ತು ಪ್ರಾಮಾಣಿಕತೆಯಿಂದ ಮಾತ್ರ ಸಾಧನೆ ಸಾಧ್ಯ. ಜೀವನದಲ್ಲಿ ತಾವು ಅಂದುಕೊಂಡಿದ್ದ ಗುರಿ ತಲುಪಲು ವ್ಯಕ್ತಿಯೋರ್ವ ಅನೇಕ ತ್ಯಾಗಗಳನ್ನು ಮಾಡಬೇಕಾಗುತ್ತದೆ.
ಚೀನಾ ಹಾಗೂ ಅಮೆರಿಕಾ ನಡುವಿನ ದ್ವಿಪಕ್ಷೀಯ ಸಂಬಂಧಕ್ಕೆ ಪ್ರಮುಖ ಅಡ್ಡಿ ತೈವಾನ್ ಕುರಿತು ಯುಎಸ್ ಹೊಂದಿರುವ ನಿಲುವು. ತೈವಾನ್ ಗೆ ಅಮೆರಿಕಾ ಭಾರಿ ಪ್ರಮಾಣದ ಶಸ್ತ್ರಾಸ್ತ್ರ ಮಾರಾಟ ಮಾಡಲು ಮುಂದಾಗಿದೆ ಆದ್ರೆ, ಸದ್ಯ ಈ ನಿಲುವ
ವಿಶ್ವ ಪಾರಂಪರಿಕ ಪಟ್ಟಿಯಲ್ಲಿರುವ ಪಶ್ಚಿಮಘಟ್ಟದ ಆಗುಂಬೆಯ ಹೃದಯದಲ್ಲಿ ನೋವು ಕಾಣಿಸಿಕೊಂಡಿದೆ. ರಂಧ್ರ ಕೊರೆಯಬೇಕೋ, ಓಪನ್ ಹಾರ್ಟ್ ಸರ್ಜರಿ ಮಾಡಬೇಕೋ ಎಂದು ಪರಿಶೀಲಿಸಲು ಕೇಂದ್ರ ಸರಕಾರ 2.33 ಕೋಟಿ ರೂ. ಮೀಸಲಿಟ್ಟಿದೆ. ‘ಪಶ್ಚಿಮ
ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷ ಸ್ಥಾಪನೆಯ ಮೂಲಕ ತಮಿಳುನಾಡು ರಾಜಕಾರಣಕ್ಕೆ ಎಂಟ್ರಿ ಕೊಟ್ಟಿರುವ ನಟ ವಿಜಯ್ ಬಗ್ಗೆ, ತಮಿಳುನಾಡು ಬಿಜೆಪಿ ಮುಖ್ಯಸ್ಥ ನೈನಾರ್ ನಾಗೇಂದ್ರನ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ವಿಜಯ್
Pakistan T20 Matches : ಭಾರತದ ಎದುರಿನ ಪಂದ್ಯವನ್ನು ಪೈಪೋಟಿ ನೀಡದೇ ಸೋತಿದ್ದಕ್ಕಾಗಿ, ಪಾಕಿಸ್ತಾನದ ಜನತೆ ಮತ್ತು ಪಿಸಿಬಿಯಿಂದ, ಆಟಗಾರರು ತೀವ್ರ ಒತ್ತಡಕ್ಕೆ ಒಳಗಾಗಿದ್ದಾರೆ. ಅತ್ಯುತ್ತಮ ಪ್ರದರ್ಶನವನ್ನು ನೀಡದೇ ಇರುವ ಇಬ್ಬರು ಹಿರಿಯ ಆಟ
ಚಿನ್ನಾಭರಣ ಪ್ರಿಯರಿಗೆ ಖರೀದಿಯ ಸಮಯ ಹತ್ತಿರ ಬಂದಿದೆ. ಬೆಳ್ಳಿ ಬೆಲೆಯೂ ಮತ್ತೆ 2 ಲಕ್ಷದ 60 ಸಾವಿರಕ್ಕೆ ಇಳಿದಿದೆ. ಖರೀದಿಗೆ ಇದು ಸೂಕ್ತ ಸಮಯವೇ, ಇನ್ನಷ್ಟು ಬೆಲ ಇಳಿಕೆಯಾಗುತ್ತಾ? ಹೇಗಿದೆ ನೋಡಿ ಲೆಕ್ಕಾಚಾರ
ಇರಾನ್ ಹಾಗೂ ಅಮೆರಿಕಾ ನಡುವೆ ಉದ್ವಿಗ್ನತೆ ಹೆಚ್ಚಾಗುತ್ತಿದ್ದು, ಈ ನಡುವೆ ಜಿನಿವಾದಲ್ಲಿ ಮಾತುಕತೆ ಆರಂಭವಾಗಲಿದೆ. ಆದರೆ, ಈ ನಡುವೆ ಇರಾನ್ ಕರಾವಳಿ ಪ್ರದೇಶದಲ್ಲಿ ಮಾತು ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದ್ದು, ಅಮೆರಿಕ
ಹುಲಿ ಎಂದುಕೊಂಡವ ಇಲಿಯಾದ ಕತೆ ಇದು. ನಿನ್ನೆಯಷ್ಟೇ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಮುಖ್ಯಸ್ಥ ಮೊಹ್ಸಿನ್ ನಖ್ವಿ ಅವರನ್ನು ಅಸಮರ್ಥ, ಅನಕ್ಷರಸ್ಥ ಎಂದೆಲ್ಲಾ ಜರಿದಿದ್ದ ಮಾಜಿ ವೇಗಿ ಶೋಯೆಬ್ ಅಖ್ತರ್, ಕೇವಲ 24 ಗಂಟೆಯ
ಫ್ರಾನ್ಸ್ ಅಧ್ಯಕ್ಷ ಇಮ್ಯಾನ್ಯಯೆಲ್ ಮ್ಯಾಕ್ರನ್ ಅವರು ತಮ್ಮ ಮೂರು ದಿನಗಳ ಭಾರತ ಪ್ರವಾಸದ ಅಂಗವಾಗಿ ನಿನ್ನೆ (ಫೆ.16-ಸೋಮವಾರ) ರಾತ್ರಿ ಮಹಾರಾಷ್ಟ್ರ ರಾಜಧಾನಿ ಮುಂಬೈಗೆ ಬಂದಿಳಿದಿದ್ದಾರೆ. ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇ
SC on Relationships before Marriage : ಮದುವೆಗೆ ಮುಂಚೆ ದೈಹಿಕ ಸಂಪರ್ಕದ ಬಗ್ಗೆ ಸರ್ವೋಚ್ಚ ನ್ಯಾಯಾಲಯ ಮಹತ್ವದ ಸಲಹೆಯನ್ನು ನೀಡಿದೆ. ವ್ಯಕ್ತಿಯೊಬ್ಬನ ಜಾಮೀನು ಅರ್ಜಿಯ ವಿಚಾರಣೆಯ ವೇಳೆ, ಸುಪ್ರೀಂಕೋರ್ಟ್ ನ್ಯಾಯಪೀಠ, ಮದುವೆಗೆ ಮುನ್ನ ಒಬ್ಬರು ಇನ್ನ
ಇಂದಿನಿಂದ ಸಿಬಿಎಸ್ಸಿ 10 ಹಾಗೂ 12 ನೇ ತರಗತಿಗಳ ಬೋರ್ಡ್ ಎಕ್ಸಾಂ ಗಳು ನಡೆಯಲಿದೆ. ಸಮಯಕ್ಕೆ ಸರಿಯಾಗಿ ಪರೀಕ್ಷಾ ಕೇಂದ್ರ ತಲುಪಿ, ಮೇಲ್ವಿಚಾರಕರ ಸೂಚನೆಯಂತೆ ಓಎಂಆರ್ ಶೀಟ್ ಭರ್ತಿ ಮಾಡಬೇಕು. ಪರೀಕ್ಷಾ ದಿನಗಳಲ್ಲಿ ಶಿಕ್ಷಕರು, ಪೋಷ
ಶಿವಮೊಗ್ಗ ವಿಮಾನ ಪ್ರಯಾಣಿಕರಿಗೆ ಸಿಹಿಸುದ್ದಿ ಸಿಕ್ಕಿದ್ದು, ಶೀಘ್ರದಲ್ಲೇ ಹೆಚ್ಚುವರಿ ನಗರಗಳಿಗೆ ಹೊಸ ಸಂಪರ್ಕ ಸಿಗಲಿದೆ. ರಾತ್ರಿ ವೇಳೆ ವಿಮಾನ ಸಂಚಾರ ಆರಂಭ ಆಗಲಿದೆ.
ಕರ್ನಾಟಕದಲ್ಲಿ ಕಾಂಗ್ರೆಸ್ ಸರಕಾರ ಜಾರಿಗೊಳಿಸಿದ 5 ಗ್ಯಾರಂಟಿ ಯೋಜನೆಗಳಿಂದ ಜನರ ಬಳಿ ಹಣ ಓಡಾಡುವಂತೆ ಆಗಿದೆ. ಹಸಿವು ಮುಕ್ತ ಕರ್ನಾಟಕ, ಗೃಹಲಕ್ಷ್ಮೀ ಯೋಜನೆ, ಶಕ್ತಿ ಯೋಜನೆಗಳಿಂದ ಜನರ ಶಕ್ತಿ ಹೆಚ್ಚಾಘಿದ್ದರೂ, ಇಡೀ ರಾಜ್ಯದ ಅಭಿ
ಶ್ರೀಲಂಕಾದಲ್ಲಿ ಆಯೋಜನೆಗೊಂಡಿರುವ ಈ ಬಾರಿಯ ಐಸಿಸಿ ಟಿ-20 ವಿಶ್ವಕಪ್ ಪಂದ್ಯಾವಳಿ, ಹಲವು ಅಚ್ಚರಿಗಳಿಗೆ ಸಾಕ್ಷಿಯಾಗುತ್ತಿದೆ. ಇತ್ತೀಚಿಗಷ್ಟೇ ಜಿಂಬಾಬ್ವೆ ವಿರುದ್ಧ ಸೋತಿದ್ದ ಆಸ್ಟ್ರೇಲಿಯಾ ಇದೀಗ ಸಹ-ಅತಿಥೇಯ ಶ್ರೀಲಂಕಾ ವಿರ
ಬೇಸಿಗೆ ಆರಂಭಕ್ಕೂ ಮುನ್ನ ನೀರಿನ ಕೊರತೆ ಎದುರಾಗದಂತೆ ಸರ್ವ ಸನ್ನದ್ಧವಾಗುತ್ತಿರುವ ಬೆಂಗಳೂರು ಜಲಮಂಡಳಿ, ತ್ಯಾಜ್ಯ ನೀರಿನ ಮರುಬಳಕೆ, ಸಂಸ್ಕರಿಸಿದ ನೀರು ಪೂರೈಕೆಯಂತಹ ಕ್ರಮಗಳಿಗೆ ಚಾಲನೆ ನೀಡಿದೆ. ರಾಜಧಾನಿಯಲ್ಲಿ ಒಂದು ದಿನ
ಕರ್ನಾಟಕ ಸಿಎಂ ಬದಲಾವಣೆ ಚರ್ಚೆಯ ನಡುವೆಯೇ ಕಾಂಗ್ರೆಸ್ ಹಲವು ಶಾಸಕರು ವಿದೇಶಕ್ಕೆ ಪ್ರವಾಸ ಹೊರಟಿದ್ದಾರೆ. ಮಂಗಳವಾರ ಪ್ರಯಾಣ ಬೆಳಸಲಿದ್ದಾರೆ. ಈ ಪೈಕಿ ಎಂಎಲ್ಎಗಳು ಹಾಗೂ ಎಂಎಲ್ಸಿಗಳು ಇದ್ದಾರೆ. ಆಸ್ಟ್ರೇಲಿಯಾ, ನ್ಯೂಜಿಲ್
ಬೆಂಗಳೂರು ದಕ್ಷಿಣ, ಪಶ್ಚಿಮ ಭಾಗದ ಪ್ರಯಾಣಿಕರಿಗೆ ರೈಲ್ವೆ ಇಲಾಖೆ ಗುಡ್ನ್ಯೂಸ್ ನೀಡಿದೆ. ನಾಯಂಡಹಳ್ಳಿ ರೈಲು ನಿಲ್ದಾಣದಲ್ಲಿಯೇ 4 ಪ್ರಮುಖ ರೈಲುಗಳ ನಿಲುಗಡೆಗೆ ರೈಲ್ವೆ ಇಲಾಖೆ ಒಪ್ಪಿಗೆ ನೀಡಿದೆ. ಜತೆಗೆ ರೈಲ್ವೆ ಮೇಲ್ಸೇತ
ಬೆಂಗಳೂರಿನ ಪಿಜಿಗಳು ನಿಯಮ ಪಾಲನೆ ಮಾಡುತ್ತವೆಯೋ ಇಲ್ಲವೋ ಎಂಬುದನ್ನು ಪರಿಶೀಲನೆ ಮಾಡಿ 2 ವಾರದಲ್ಲಿ ವರದಿ ಕೊಡುವಂತೆ ಗ್ರೇಟರ್ ಬೆಂಗಳೂರು ಪ್ರಾಧಿಕಾರಕ್ಕೆ ಹೈಕೋರ್ಟ್ ಸೂಚನೆ ನೀಡಿದೆ. 6 ತಿಂಗಳ ಹಿಂದೆ ಪಿಜಿಗಳಿಗೆ ಹಲವು ಷರ
ತೆರಿಗೆ ಬಾಕಿ ಉಳಿಸಿಕೊಂಡಿರುವ ಸ್ವತ್ತುಗಳನ್ನು ಹರಾಜು ಹಾಕಲು ಬೆಂಗಳೂರು ದಕ್ಷಿಣ ಮಹಾನಗರ ಪಾಲಿಕೆ ಮುಂದಾಗಿದೆ. ಹಲವು ಬಾರೀ ನೋಟಿಸ್ ನೀಡಿದರು ಆಸ್ತಿ ತೆರಿಗೆಯನ್ನು ಮಾಲೀಕರು ಪಾವತಿ ಮಾಡದ ಹಿನ್ನೆಲೆ ಈ ಕ್ರಮಕೈಗೊಳ್ಳಲಾಗಿ
ಬಾಗಲಕೋಟೆ ವಿಧಾನಸಭೆ ಕ್ಷೇತ್ರದ ಮರು ಚುನಾವಣೆ ನಡೆಯುತ್ತಿದೆ. ಕ್ಷೇತ್ರದ ಶಾಸಕ ದಿ.ಎಚ್.ವೈ.ಮೇಟಿಯವರ ಪುತ್ರರು, ಪುತ್ರಿಯರ ಮಧ್ಯೆ ಟಿಕೆಟ್ ಫೈಟ್ ಜೋರಾಗಿದೆ. ಟಿಕೆಟ್ ಕಿತ್ತಾಟ ನಿಯಂತ್ರಿಸಲು ಹೈಕಮಾಂಡ್ ಮಧ್ಯ ಪ್ರವೇಶಿಸಿ
ಬಾಣಂತಿ ಮಹಿಳೆಗೆ ಹೊಟ್ಟೆಗೆ ಬಟ್ಟೆ ಸುತ್ತೋದ್ಯಾಕೆ? ಇದ್ರಿಂದ ಹೊಟ್ಟೆ ಕರಗುತ್ತಾ? Dr.Sunitha
ಕಲ್ಯಾಣ ಕರ್ನಾಟಕ ಭಾಗದಲ್ಲಿ ಕರ್ನಾಟಕ ಗ್ರಾಮೀಣ ಮೂಲಭೂತ ಸೌಲಭ್ಯ ಅಭಿವೃದ್ಧಿ ನಿಯಮಿತ ಸಂಸ್ಥೆಯ ನಡೆಯುತ್ತಿರುವ ಕಾಮಗಾರಿಗಳನ್ನು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಪರಿಶೀಲನೆ ನಡೆಸಿದರು. ಕಾಮಗಾರಿಗಳು ವಿಳಂಬ ಆ
ಸಿಎಂ ಸಿದ್ದರಾಮಯ್ಯ ತವರು ಜಿಲ್ಲೆ ಮೈಸೂರಿನಲ್ಲಿ ನಿಖಿಲ್ ಕುಮಾರಸ್ವಾಮಿ ಪ್ರವಾಸ ಕೈಗೊಳ್ಳಲಿದ್ದಾರೆ. ಮೈಸೂರು ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷ ಬಲವರ್ಧನೆಗೆ ನಿಖಿಲ್ ಕುಮಾರಸ್ವಾಮಿ ಪಣ ತೊಟ್ಟಿದ್ದಾರೆ. ಫೆಬ್ರವರಿ 18 ರಿಂದ ಮೈಸ
ರಾಜ್ಯದ ಸಿಎಂ ಆಗಿರುವ ಸಿದ್ದರಾಮಯ್ಯ ಅವರನ್ನು ಜೆಡಿಎಸ್ ಪಕ್ಷದಲ್ಲಿದ್ದಾಗ ನಾವು ಡಿಸಿಎಂ ಮಾಡದೆ ಹೋಗಿದ್ದರೆ ಇಂದು ಅವರು ಸಿಎಂ ಆಗುತ್ತಿದ್ದರಾ? ಎಂದು ನಿಖಿಲ್ ಕುಮಾರಸ್ವಾಮಿ ಅವರು ಪ್ರಶ್ನಿಸಿದರು. ಜೆಡಿಎಸ್ ನಿಂದ ಕೆಲವು ಮು
ಕಾಂಗ್ರೆಸ್ ನಾಯಕ ಸುಬ್ಬಾರೆಡ್ಡಿ ಶಾಸಕ ಸ್ಥಾನ ಅಸಿಂಧುಗೊಳಿಸಿ ಹೈಕೋರ್ಟ್ ಆದೇಶ ನೀಡಿದೆ. ಅವರು ಚುನಾವಣೆ ಆಯೋಗಕ್ಕೆ ಆಸ್ತಿ ಸೇರಿದಂತೆ ಹಲವು ವಿವರ ತಪ್ಪಾಗಿ ನೀಡಿದ್ದಾರೆ ಎಂದು ಈ ಕ್ರಮಕೈಗೊಳ್ಳಲಾಗಿದೆ. ಸದ್ಯ ಸುಬ್ಬಾರೆಡ
ಹಂಪಿ ಬಳಿಯ ಸಮೀಪದ ಸಾಣಾಪುರದಲ್ಲಿ ವಿದೇಶಿ ಪ್ರವಾಸಿ ಮಹಿಳೆ ಮೇಲೆ ಅತ್ಯಾಚಾರ ಹಾಗೂ ಅಮೆರಿಕದ ಪ್ರವಾಸಿಗನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಅಪರಾಧಿಗಳಿಗೆ ಗಂಗಾವತಿ ನ್ಯಾಯಾಲಯ ಗಲ್ಲು ಶಿಕ್ಷೆ ವಿಧಿಸಿದೆ. ಮಲ್ಲೇಶ
ಇತ್ತೀಚೆಗೆ BTS ತಂಡದ ಸದಸ್ಯ JK ಹಾಗೂ ಏಸ್ಪಾ ತಂಡದ ಸದಸ್ಯೆ ವಿಂಟರ್ ಡೇಟಿಂಗ್ ವದಂತಿಗಳು ಜೋರಾಗಿದ್ದು, ಇದಕ್ಕೆ ಪ್ರಮುಖ ಕಾರಣವಾಗಿ ಏಸ್ಪಾ ತಂಡದ ಕಾನ್ಸರ್ಟ್ ಸಮಯದಲ್ಲಿ ಈ JK ಜಪಾನ್ ಪ್ರವಾಸದಲ್ಲಿದ್ದದನ್ನು ತೋರಿಸಿದ್ದರು. ಆ
ಭಾರತೀಯ ಯೋಧರು ಭಾರತದಲ್ಲೇ ವಿನ್ಯಾಸಗೊಂಡು, ನಿರ್ಮಾಣಗೊಂಡಿರುವ ಹ್ಯಾಮರ್ ಕ್ಷಿಪಣಿಗಳನ್ನು ಹೊತ್ತು ಸಾಗುವಾಗ, ಭಾರತೀಯ ರಕ್ಷಣಾ ಕಾರ್ಯಾಚರಣೆಗಳಲ್ಲಿ ವೇಮಗಲ್ನಲ್ಲಿ ಜೋಡಣೆಯಾದ ಹೆಲಿಕಾಪ್ಟರ್ಗಳು ಬಳಕೆಯಾದಾಗ, ಮತ್ತು ನಮ್
UP Scholarship : ವಿದ್ಯಾರ್ಥಿ ವೇತನದ ಗಡುವು ಹತ್ತಿರ ಬರುತ್ತಿದ್ದಂತೆಯೇ, ವಿದ್ಯಾರ್ಥಿಗಳಲ್ಲಿ ಆತಂಕ ಹೆಚ್ಚಾಗುತ್ತಿದೆ. ಇದೇ ಬರುವ ಬುಧವಾರ (ಫೆ. 18) ಸ್ಕಾಲರ್ಶಿಪ್ ಸಲ್ಲಿಸಲು ಕೊನೆಯ ದಿನವಾಗಿದೆ. ಈ ಹಿನ್ನಲೆಯಲ್ಲಿ ಕಾಲೇಜುಗಳ ಮುಂದೆ ಉದ
ರಷ್ಯಾ ಉಕ್ರೇನ್ ಯುದ್ದ ಆರಂಭವಾಗಿ ಫೆ.24 ರಂದು 4 ವರ್ಷಗಳು ಆಗಲಿದೆ. ಸದ್ಯ ಈ ಯುದ್ದವನ್ನು ನಿಲ್ಲಿಸಲು ಮಾತುಕತೆಗಳು ನಡೆಯುತ್ತಿದ್ದು, ಈ ಮಧ್ಯೆ ಉಭಯರ ನಡುವೆ ಮಾತಿನ ಸಮರ ಮುಂದುವರೆಯುತ್ತಿದೆ. ಉಕ್ರೇನ್ ಅಧ್ಯಕ್ಷ ಕದನವಿರಾಮ ನಡ
Poor Performance of Pakistan : ಸಾಂಪ್ರದಾಯಿಕ ಎದುರಾಳಿ ಭಾರತದ ವಿರುದ್ದ ಹೀನಾಯವಾಗಿ ಸೋತ ನಂತರ, ಟೂರ್ನಮೆಂಟ್’ನಲ್ಲಿ ಔಟ್ ಆಗುವ ಭೀತಿ ಪಾಕಿಸ್ತಾನಕ್ಕೆ ಎದುರಾಗಿದೆ. ಪಾಕಿಸ್ತಾನಕ್ಕೆ ಇನ್ನು ಒಂದು ಪಂದ್ಯ ಆಡುವುದು ಬಾಕಿಯಿದೆ. ಫೆಬ್ರವರಿ ಹದಿ
ಮಿಯಾ ಮುಸ್ಲಿಮರು ಎಂಬ ದ್ವೇಷ ಭಾಷಣ ಮತ್ತು ವಿವಾದಾತ್ಮಕ ಬಂದೂಕು ವೀಡಿಯೊದ ವಿರುದ್ಧ ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿ ಸಲ್ಲಿಸಲಾದ ಅರ್ಜಿಗಳನ್ನು ವಿಚಾರಣೆಗೆ ತೆಗೆದುಕೊಳ್ಳಲು
ಗರ್ಭಿಣಿ ತಾಯಿಯ ಫೋಟೋ ಶೂಟ್ ವೇಳೆ ಅವಘಡವೊಂದು ನಡೆದು 3 ವರ್ಷದ ಮಗು ಮೃತಪಟ್ಟ ಘಟನೆ ಬೆಂಗಳೂರಿನಲ್ಲಿ ವರದಿಯಾಗಿದೆ. ನೀರಿನ ಹೊಂಡಕ್ಕೆ ಬಿದ್ದು ಲಕ್ಷ್ಮೀರ್ ಎಂಬ ಮಗು ಸಾವನ್ನಪ್ಪಿದೆ. ಬೆಂಗಳೂರಿನ ನಿವಾಸಿ ಸ್ವಾತಿ ಎಂಬುವವರು ತಮ
ಕಾಂಗ್ರೆಸ್ ಹೈಕಮಾಂಡ್ ನಾಯಕರು ಅಸಹಾಯಕರಲ್ಲ. ನಾಯಕತ್ವ ಬದಲಾವಣೆಯ ಬಗ್ಗೆ ಸಮಯ ಬಂದಾಗ ಸೂಕ್ತ ನಿರ್ಧಾರವನ್ನು ದೆಹಲಿ ನಾಯಕರು ಕೈಗೊಳ್ಳುತ್ತಾರೆ ಎಂದು ಹಿರಿಯ ಕಾಂಗ್ರೆಸ್ ನಾಯಕ ಬಿ ಕೆ ಹರಿಪ್ರಸಾದ್ ಹೇಳಿದರು. ರಾಜ್ಯದಲ್ಲಿ
ರಾಜ್ಯದ ಹಲವು ಜಿಲ್ಲೆಗಳ ಕೋರ್ಟ್ ಕಲಾಪಗಳು ಅರ್ಧಕ್ಕೆ ನಿಂತಿವೆ. ಸಾರ್ವಜನಿಕರು ಹಾಗೂ ವಕೀಲರು ಕೋರ್ಟ್ನಿಂದ ಹೊರಗೆ ಓಡಿಬಂದಿದ್ದಾರೆ. ಬಾಂಬ್ ತಪಾಸಣ ದಳ, ಅಗ್ನಿಶಾಮಕ ದಳದವರು ಕೋರ್ಟ್ ಆವರಣದಲ್ಲಿ ಮೊಕ್ಕಾಂ ಹೂಡಿದ್ದಾರೆ. ಕೆಲ
ಪಾಕಿಸ್ತಾನದ ಮಾಜಿ ವೇಗಿ ಶೋಯೆಬ್ ಅಖ್ತರ್ ಒಂದು ರೀತಿಯಲ್ಲಿ ಹಾರ್ಟ್ಗೂ, ನಾಲಿಗೆಗೂ ಫಿಲ್ಟರ್ ಇಲ್ಲದ ವ್ಯಕ್ತಿ. ಮನಸ್ಸಿನಲ್ಲಿ ಏನಿದೆಯೋ ಅದನ್ನು ನೇರವಾಗಿ ಹೇಳುವ ಶೋಯೆಬ್ ಅಖ್ತರ್, ಕ್ರಿಕೆಟ್ ವಿಷಯಕ್ಕೆ ಬಂದರೆ ತಮ್ಮ
ಬೆಂಗಳೂರಿನ ರಸ್ತೆ ಗುಂಡಿಗಳಿಗೆ ವಾಹನ ಸವಾರರು ಅಪಘಾತಕ್ಕೀಡಾಗುತ್ತಿದ್ದಾರೆ. ಆದರೆ ಅಧಿಕಾರಿಗಳದ್ದು ಮಾತ್ರ ಅದೇ ನಿರ್ಲಕ್ಷ್ಯ. ಆಡುಗೋಡಿಯ ಬಾಷ್ ಕಂಪನಿಯ ಮುಂಭಾಗದ ರಸ್ತೆಯಲ್ಲಿ ರಸ್ತೆ ಗುಂಡಿಗೆ ಆನೆಪಾಳ್ಯ ಮೂಲದ 49 ವರ್ಷದ ಅಮ
ಒಡಿಸ್ಸಾದ ಭುವನೇಶ್ವರದಲ್ಲಿ ಜನವರಿ 27ರಂದು ಮನೆಯೊಂದರ ಮೇಲ್ಛಾವಣಿಯ ಮೇಲೆ ಅಕ್ರಮವಾಗಿ ಬಾಂಬ್ ತಯಾರಿಸುತ್ತಿದ್ದ ವೇಳೆ ಸ್ಪೋಟ ಸಂಭವಿಸಿದ್ದು, ಈ ಘಟನೆಗೆ ಸಂಬಂಧಿಸಿದ 4 ಗಾಯಗೊಂಡಿದ್ದು, ಇದರಲ್ಲಿ ಇಬ್ಬರು ಈಗಾಗಲೇ ಸಾವನ್ನಪ್ಪ
ರಾಜ್ಯದ ಹಲವು ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನ 36 ಡಿಗ್ರಿ ಸೆಲ್ಸಿಯಸ್ ಗೆ ಏರಿದ್ದರೆ, ತೇವಾಂಶ-ಆರ್ದ್ರತೆಯ ವಾತಾವರಣ ಕರಾವಳಿಯಲ್ಲಿ 85% ಗೆ ಹೆಚ್ಚಳಗೊಂಡಿದ್ದು, ಬೇಸಿಗೆಯ ಅನುಭವ ನೀಡುತ್ತಿದೆ. ನಿಮ್ಮ ಜಿಲ್ಲೆಗೆ ಹವಾಮಾನ ಮುನ್ಸೂ
ಕಾಂಗ್ರೆಸ್ ನಾಯಕ ಮತ್ತು ಮಾಜಿ ಕೇಂದ್ರ ಸಚಿವ ಮಣಿಶಂಕರ್ ಅಯ್ಯರ್ ಮಾತಿಗೆ ನಿಂತರ ಸಾಕು,ಕೈಪಾಳೆಯದಲ್ಲಿ ಢವಢವ ಶುರುವಾಗುತ್ತೆ. ಏಕೆಂದರೆ ಒಂದು ಕಾಲದ ತಮ್ಮ ಸ್ವಂತ ಪಕ್ಷ ಮತ್ತು ಅದರ ನಾಯಕರ ವಿರುದ್ಧ ಮಣಿಶಂಕರ್ ಅಯ್ಯರ್ ಯ
ಇತ್ತೀಚಿಗೆ ಚಿರತೆ ದಾಳಿ, ಚಿರತೆ ಪ್ರತ್ಯಕ್ಷ ಪ್ರಕರಣಗಳು ವರದಿಯಾಗುತ್ತಿದೆ. ಐತಿಹಾಸಿಕ ತಾಣ ಹಂಪಿಯಲ್ಲಿ ಚಿರತೆ ಪ್ರತ್ಯಕ್ಷವಾಗಿದೆ. ಪ್ರವಾಸಿಗರು ಸ್ಥಳೀಯರಲ್ಲಿ ತೀವ್ರ ಭೀತಿ ಸೃಷ್ಟಿಸಿದೆ. ಚಿರತೆಯನ್ನು ಸೆರೆಹಿಡಿದು ಬೇರೆ
27 ಮಂದಿ ಕಾಂಗ್ರೆಸ್ ಶಾಸಕರ ತಂಡ ವಿದೇಶ ಪ್ರವಾಸಕ್ಕೆ ಸಿದ್ದವಾಗಿ ನಿಂತಿದೆ. ಮಂಗಳವಾರ (ಫೆಬ್ರವರಿ 17) ರಂದು ಆಸ್ಟ್ರೇಲಿಯಾಗೆ ಟೂರ್ ಮಾಡಲು ಸಿದ್ದರಾಗಿ ನಿಂತಿದ್ದಾರೆ. ನಂತರದಲ್ಲಿ ನ್ಯೂಜಿಲ್ಯಾಂಡ್ ಪ್ರವಾಸವನ್ನು ಕೈಗೊಳ್ಳಲಿದ್
ಸೆಪ್ಟೆಂಬರ್ ತಿಂಗಳಿನಿಂದ ಅಕ್ಟೋಬರ್ ತಿಂಗಳ ಕೊನೆವರೆಗೆ ಮುಂಗಾರು ಹಂಗಾಮಿನ ಬೆಳೆ ಸಮೀಕ್ಷೆ ನಡೆಯುತ್ತದೆ. ಸಿಬ್ಬಂದಿ ನಡೆಸುವ ಈ ಸಮೀಕ್ಷೆ ಕಾರ್ಯ ಪರಿಪೂರ್ಣವಾಗದೆ ತಪ್ಪುಗಳಾಗಿರುವುದು ಆರ್ಟಿಸಿ ದಾಖಲೆಯಲ್ಲಿ ಕಂಡುಬ
ಆನಿವರ್ಸರಿ ಸಂಭ್ರಮದಲ್ಲಿ ಹಿರಿಯ ನಟಿ ಮಾಧವಿ - ರಾಲ್ಫ್ ಶರ್ಮಾ
ಎನ್.ಡಿ.ಪಿ.ಎಸ್ ಕಾಯ್ದೆ ಜಾರಿಗೊಳಿಸುವ ಸಂಬಂಧ ಇತರೆ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಿ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಗೃಹ ಇಲಾಖೆ ತಿಳಿಸಿದೆ. ಎನ್.ಡಿ.ಪಿ.ಎಸ್ ಪ್ರಕರಣಗಳಲ್ಲಿ ಭಾಗಿಯಾಗುವ ವಿದೇಶಿ ಪ್ರಜೆಗಳ ವಿರುದ್ಧ ಸೂಕ್
ಕೊಲಂಬೊದಲ್ಲಿ ನಡೆದ ಟಿ-20 ಪಂದ್ಯದಲ್ಲಿ ಭಾರತ ತಂವು ಪಾಕಿಸ್ತಾನಕ್ಕೆ ತಂಡಕ್ಕೆ ಸೋಲಿನ ರುಚಿ ತೋರಿಸಿದೆಯಾದರೂ, ಪಂದ್ಯದ ವೇಳೆ ಮೈದಾನದಲ್ಲಿ ಭಾರತೀಯ ಆಟಗಾರರಾದ ಹಾರ್ದಿಕ್ ಪಾಂಡ್ಯ, ಕುಲದೀಪ್ ಯಾದವ್ ಮತ್ತು ಸೂರ್ಯಕುಮಾರ್
ಚೈನೀಸ್ ನ್ಯೂ ಇಯರ್ ಸಂಭ್ರಮದಲ್ಲಿರುವ ಚೀನಾದ ಪೂರ್ವ ಭಾಗದಲ್ಲಿ ಪಟಾಕಿ ಮಳಿಗೆಯೊಂದರಲ್ಲಿ ಸ್ಪೋಟ ಸಂಭವಿಸಿದ್ದು, ಈ ದುರಂತದಲ್ಲಿ 8 ಮಂದಿ ಸಾವನ್ನಪ್ಪಿದರೆ, ಇಬ್ಬರಿಗೆ ಗಾಯಗಳಾಗಿದ್ದು, ಇದರಿಂದಾಗಿ ಈ ಪ್ರಾಂತ್ಯದಲ್ಲಿ ಸೂತಕ
Shifting of Bangalore Turf Club : ಬೆಂಗಳೂರು ನಗರಕ್ಕೆ ಕಳಶಪ್ರಾಯದಂತಿದ್ದ ನಗರದ ರೇಸ್’ಕೋರ್ಸ್ ಕೊನೆಗೂ ಸಿಲಿಕಾನ್ ಸಿಟಿಯಿಂದ ಹೊರಹೋಗಲಿದೆ. ಈ ಬಗ್ಗೆ, ಸಿದ್ದರಾಮಯ್ಯನವರ ಸರ್ಕಾರ ಮಹತ್ವದ ಕ್ಯಾಬಿನೆಟ್ ನಿರ್ಧಾರವನ್ನು ತೆಗೆದುಕೊಂಡಿದೆ. ಈ ಟರ್
Ration Card Revolutionary : ಸೆಂಟ್ರಲ್ ಬ್ಯಾಂಕ್ ಡಿಜಿಟಲ್ ಕರೆನ್ಸಿ ಆಧಾರಿತವಾಗಿ ಡಿಜಿಟಲ್ ಆಹಾರ ಕೂಪನ್ ವ್ಯವಸ್ಥೆಯಲ್ಲಿ ಹೊಸ ಹೆಜ್ಜೆಯನ್ನು ಕೇಂದ್ರ ಸರ್ಕಾರ ಇಟ್ಟಿದೆ. ಈ ಬಗ್ಗೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಮಾಹಿತಿಯನ್ನು ನೀಡಿದ್ದಾರೆ
ಅಬ್ಬಬ್ಬಾ! ಟಿ-20 ವಿಶ್ವಕಪ್ 2026ರ ಪಂದ್ಯಾವಳಿಯಲ್ಲಿ ಭಾರತ ವಿರುದ್ಧದ ಪಂದ್ಯದಲ್ಲಿ ಹೀನಾಯ ಸೋಲು ಕಂಡಿರುವ ಪಾಕಿಸ್ತಾನ, ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಟ್ರೋಲ್ಗೆ ಒಳಗಾಗುತ್ತಿದೆ. ಅದರಲ್ಲೂ ಪಾಕ್ ಸ್ಟಾರ್ ಬೌಲರ್
ಕಾಸರಗೋಡಿನಲ್ಲಿ ಕೈಮಗ್ಗದಿಂದ ತಯಾರಿಸಲಾಗುತ್ತಿರುವ ಸಂಪ್ರದಾಯಿಕ ಸೀರೆಗಳು ಸದ್ಯ ವಿಶ್ವದಾದ್ಯಂತ ಹಲವರ ಗಮನ ಸೆಳೆಯುವ ಮೂಲಕ ರಾಜ್ಯ ದೇಶಗಳ ಗಡಿಯನ್ನು ಮೀರಿ ಕರಾವಳಿ ಶೈಲಿಯ ಸಂಪ್ರದಾಯಿಕ ಉಡುಗೆಯನ್ನು ಪ್ರಸಿದ್ದಿಗೊಳಿಸುತ
ಚಿನ್ನದ ಬೆಲೆಯ ಏರಿಳಿತ ಮುಂದುವರಿದಿದೆ. ವಾರದ ಆರಂಭದಲ್ಲಿ ಭಾರಿ ಇಳಿಕೆಯಾಗಿದ್ದು, ಇದು ಚಿನ್ನಾಭರಣ ಪ್ರಿಯರಿಗೆ ಸಿಹಿಸುದ್ದಿಯಾಗಿದೆ.

19 C