SENSEX
NIFTY
GOLD
USD/INR

Weather

18    C
... ...View News by News Source
ನಾಟಿಕೋಳಿ ಮೊಟ್ಟೆಗೆ ಡಿಮ್ಯಾಂಡ್‌; ಮೊಟ್ಟೆಯೊಂದಕ್ಕೆ 15 ರಿಂದ 20 ರೂ. ಆದರೂ ಖರೀದಿಸಲು ಬಿಡದ ಜನ

ಆರೋಗ್ಯಕ್ಕೆ ಉತ್ತಮವೆಂದು ಪರಿಗಣಿಸಲಾಗುವ ನಾಟಿಕೋಳಿ ಮೊಟ್ಟೆಗೆ ಸದ್ಯ ಮಾರುಕಟ್ಟೆಗಳಲ್ಲಿ ಭಾರಿ ಬೇಡಿಕೆ ಹೆಚ್ಚಿದೆ. ಫಾರಂ ಕೋಳಿ ಮೊಟ್ಟೆಗಿಂತ ಎರಡರಿಂದ ಎರಡೂವರೆ ಪಟ್ಟು ಹೆಚ್ಚು ದರಕ್ಕೆ ಮಾರಾಟವಾಗುತ್ತಿದ್ದರೂ ಸಹ ಜಜನರು

13 Jan 2026 6:00 am
ಭೂ-ಗರ್ಭದಲ್ಲಿಉಕ್ಕಿ ಹರಿಯುತ್ತಿದೆ ಉಪ್ಪು ನೀರು! ವಿಜಯಪುರದ ಹಲವು ಗ್ರಾಮಗಳ ನೀರಲ್ಲಿ ಕ್ಲೋರೈಡ್‌ ಅಂಶ ಪತ್ತೆ

ವಿಜಯಪುರ ಜಿಲ್ಲೆಯ ಹಲವು ಗ್ರಾಮಗಳ ಬೋರ್‌ವೆಲ್ ನೀರಿನಲ್ಲಿಅತಿಯಾದ ಕ್ಲೋರೈಡ್ ಅಂಶ ಪತ್ತೆಯಾಗಿದೆ. ಈ ನೀರು ಕುಡಿಯಲು ಹಾಗೂ ಕೃಷಿಗೆ ಯೋಗ್ಯವಲ್ಲ ಎಂದು ವರದಿ ಬಹಿರಂಗಪಡಿಸಿದೆ. ಇದರಿಂದ ರೈತರ ಶ್ರಮ ವ್ಯರ್ಥವಾಗುತ್ತಿದ್ದು, ಆರೋ

13 Jan 2026 5:52 am
ಅಂತೂ ಐರಿಷ್ ಚೆಲುವೆ ಜೊತೆ ಶಿಖರ್ ಧವನ್ ವಿವಾಹ ನಿಶ್ಚಿತಾರ್ಥ; ಇನ್ ಸ್ಟಾಗ್ರಾಂನಲ್ಲಿ ಗಬ್ಬರ್ ಹೇಳಿದ್ದೇನು?

Shikhar Dhawan- Sophie Shine Engagement - ಕಳೆದ ವರ್ಷ ದುಬೈ ಕ್ರಿಕೆಟ್ ಕ್ರೀಡಾಂಗಣದಲ್ಲಿ ಕಳೆದ ವರ್ಷ ಐಸಿಸಿ ಚಾಂಪಿಯನ್ಸ್ ಟ್ರೋಫಿ ವೇಳೆ ಶಿಖರ್ ಧವನ್ ಅವರು ಒಬ್ಬಾಕೆ ಸುಂದರಿಯೊಂದಿಗೆ ಕಾಣಿಸಿಕೊಂಡದ್ದು ನೆನಪಿದೆಯಾ? ಇದೀಗ ಅದೇ ಯುವತಿಯನ್ನು ಶಿಖರ್

12 Jan 2026 11:59 pm
ಕಡೆಗೂ 'ಲಕ್ಕುಂಡಿ ನಿಧಿ ವಿವಾದ' ಇತ್ಯರ್ಥ - ನಿಧಿ ಒಪ್ಪಿಸಿದ ಕುಟುಂಬಕ್ಕೆ ಕಾನೂನಿನ ಪ್ರಕಾರ ಸಿಗಲಿದೆ ಪಾಲು! ಎಷ್ಟು?

ಗದಗ/ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನಾಭರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಪುರಾತತ್ವ ಇಲಾಖೆ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದರು. 1962ರ ನಿಯಮದಂತೆ ಭೂಮಿಯಲ್ಲಿ ಸಿಕ್ಕ ಯಾವುದೇ ವಸ್ತು ಸರ್ಕಾರಕ್ಕೆ ಸೇರಿದ್ದು, ಶೇ.20ರಷ್ಟು

12 Jan 2026 11:41 pm
ಅಕ್ರಮ ಪಂಪ್‌ಸೆಟ್‌ ಗಳಿಗೆ ಸಕ್ರಮ ಭಾಗ್ಯ - ನಾಲ್ಕೂವರೆ ಲಕ್ಷ ರೈತರಿಗೆ ಅನುಕೂಲ - ಇಂಧನ ಸಚಿವ ಕೆಜೆ ಜಾರ್ಜ್ ಭರವಸೆ

ತರೀಕೆರೆಯಲ್ಲಿ ನೂತನ ವಿದ್ಯುತ್ ಉಪಕೇಂದ್ರ ಉದ್ಘಾಟನೆ ಹಾಗೂ ಸೌರ ವಿದ್ಯುತ್ ಘಟಕಕ್ಕೆ ಶಂಕುಸ್ಥಾಪನೆ ನೆರವೇರಿತು. ಅಕ್ರಮ ಪಂಪ್‌ಸೆಟ್‌ಗಳನ್ನು ಸಕ್ರಮಗೊಳಿಸಲು ಸರಕಾರ ಸಿದ್ಧವಿದೆ ಎಂದು ಸಚಿವ ಕೆ.ಜೆ.ಜಾರ್ಜ್ ತಿಳಿಸಿದರು. ಕು

12 Jan 2026 11:14 pm
ಬಂದಿದ್ದನ್ನು ಎದುರಿಸುತ್ತೇವೆ; ಅಮೆರಿಕ ಜೊತೆಗೆ ಮಾತುಕತೆ ಆಯ್ಕೆ ತಿರಸ್ಕರಿಸಿದ ಕ್ಯೂಬಾ! ಮುಂದೇನು?

ವೆನೆಜುವೆಲಾ ರೀತಿ ಅಮೆರಿಕವನ್ನು ಎದುರು ಹಾಕಿಕೊಳ್ಳದೇ ಒಪ್ಪಂದ ಮಾಡಿಕೊಳ್ಳಿ ಎಂಬ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಸಲಹೆಯನ್ನು, ಕ್ಯೂಬಾ ಸ್ಪಷ್ಟವಾಗಿ ತಿರಸ್ಕರಿಸಿದೆ. ಈ ಕುರಿತು ಮಾತನಾಡಿರುವ ಕ್ಯೂಬಾ ಅಧ್ಯಕ್ಷ ಮಿಗುಯೆ

12 Jan 2026 10:55 pm
ಲಿಕ್ಕರ್‌ ಲೈಸೆನ್ಸ್‌ ಇ-ಹರಾಜಿಗೆ ತಡೆ - ಹೈಕೋರ್ಟ್ ಹೇಳಿದ್ದೇನು?

ರಾಜ್ಯದಲ್ಲಿ 569 ಅಬಕಾರಿ ಸನ್ನದುಗಳ ಇ-ಹರಾಜಿಗೆ ನೀಡಿದ್ದ ತಡೆಯಾಜ್ಞೆಯನ್ನು ಹೈಕೋರ್ಟ್ ತೆರವುಗೊಳಿಸಲು ನಿರಾಕರಿಸಿದೆ. ಇದರಿಂದಾಗಿ ಮಂಗಳವಾರದಿಂದ ನಡೆಯಬೇಕಿದ್ದ 477 ಸಿಎಲ್-2 ಎ ಮದ್ಯ ಮಾರಾಟ ಮಳಿಗೆ ಮತ್ತು 92 ಸಿಎಲ್-9ಎ ರಿಫ್ರೆಶ್

12 Jan 2026 10:24 pm
ಭಾರತದಲ್ಲಿ ತಲೆ ಎತ್ತಲಿವೆ ಜರ್ಮನಿಯ ವಿಶ್ವವಿದ್ಯಾಲಯಗಳು - ಭಾರತೀಯ ವಿದ್ಯಾರ್ಥಿಗಳಿಗೇನು ಅನುಕೂಲ?

ಭಾರತಕ್ಕೆ ಭೇಟಿ ನೀಡಿದ ಜರ್ಮನಿ ಚಾನ್ಸೆಲರ್ ಫ್ರೆಡರಿಚ್‌ ಮೆಜ್‌ರ್‍ ಅವರು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿದರು. ಈ ವೇಳೆ 19 ಪ್ರಮುಖ ಒಪ್ಪಂದಗಳಿಗೆ ಸಹಿ ಹಾಕಲಾಯಿತು. ಭಾರತೀಯರಿಗೆ ವೀಸಾ ಮುಕ

12 Jan 2026 9:53 pm
ಯುವ ಪೀಳಿಗೆಯ ಪ್ರತಿಭೆ ನನಗೆ ಪ್ರೇರಣೆ; ಭಾರತದ ಉಜ್ವಲ ಭವಿಷ್ಯ ರೂಪಿಸುವಂತೆ ನರೇಂದ್ರ ಮೋದಿ ಕರೆ

ದೇಶದ ಯುವ ಸಾಮರ್ಥ್ಯವು ಭಾರತದ ಭವಿಷ್ಯ ಬರೆಯಲಿದ್ದು, ಈ ಯುವ ಸಮುದಾಯದ ಪ್ರತಿಭೆ ಮೇಲೆ ತಮಗೆ ಅಪಾರ ವಿಶ್ವಾಸವಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ. ವಿಕಸಿತ ಭಾರತ ಯುವ ನಾಯಕರ ಸಂವಾದ 2026ರ ಸಮಾರೋಪ ಸಮಾರಂಭದಲ್ಲ

12 Jan 2026 9:41 pm
Karur stampede : ಸಿಬಿಐ ಸತತ 6 ಗಂಟೆ ಡ್ರಿಲ್’ಗೆ ದಳಪತಿ ವಿಜಯ್ ಸುಸ್ತು - ಹೊರಗೆ ಬಂದು ಹೇಳಿದ್ದೇನು?

CBI Questioning TVK Chief Vijay : ಕರೂರ್ ಕಾಲ್ತುಳಿತಕ್ಕೆ ಸಂಬಂಧಿಸಿದಂತೆ ಟಿವಿಕೆ ಪಾರ್ಟಿಯ ಮುಖ್ಯಸ್ಥ ವಿಜಯ್ ಅವರನ್ನು ಸಿಬಿಐ ಇಂದು ವಿಚಾರಣೆಗೆ ಕರೆಸಿತ್ತು. ಸತತ ಆರು ಗಂಟೆಗಳ ವಿಜಯ್ ಅವರನ್ನು ಸಿಬಿಐ ಅಧಿಕಾರಿಗಳು ವಿಚಾರಣೆಯನ್ನು ನಡೆಸಿದ್

12 Jan 2026 9:31 pm
ರನ್ ಗಾಗಿ ಪರದಾಡಿದ ಮೊಹಮ್ಮದ್ ರಿಝ್ವಾನ್ ಗೆ ಇನ್ನಿಲ್ಲದ ಮುಜುಗರ!; ಬಿಬಿಎಲ್ ನಲ್ಲಿ ಇಂಥದ್ದೊಂದು ನಡೆದದ್ದು ಇದೇ ಮೊದಲು!

Big Bash League 2026- ಇದೇ ಮೊದಲ ಬಾರಿಗೆ ಬಿಗ್ ಬ್ಯಾಷ್ ಲೀಗ್‌ನಲ್ಲಿ ಕಾಣಿಸಿಕೊಂಡಿರುವ ಪಾಕಿಸ್ತಾನದ ಸ್ಟಾರ್ ವಿಕೆಟ್ ಕೀಪರ್ ಬ್ಯಾಟರ್ ಮೊಹಮ್ಮದ್ ರಿಜ್ವಾನ್ ಅವರು ರನ್ ಗಳಿಸಲು ಒದ್ದಾಡುತ್ತಿದ್ದಾರೆ. ಇದೀಗ ಸೋಮವಾರ ನಿಧಾನಗತಿಯ ಬ್ಯಾಟಿ

12 Jan 2026 9:11 pm
ಲಾಲ್‌ಬಾಗ್ ಫ್ಲವರ್ ಶೋ 2026: ತೇಜಸ್ವಿ ವಿಸ್ಮಯ ಅನಾವರಣ; ನಾಟಕಗಳೂ ಪ್ರದರ್ಶನ; ದಿನಾಂಕವೇನು? ಟಿಕೆಟ್‌ ದರ ಎಷ್ಟು?

ಬೆಂಗಳೂರಿನ ಲಾಲ್‌ಬಾಗ್‌ನಲ್ಲಿ ಜನವರಿ 15 ರಿಂದ 26 ರವರೆಗೆ 219ನೇ ಗಣರಾಜ್ಯೋತ್ಸವ ಫಲಪುಷ್ಪ ಪ್ರದರ್ಶನ ನಡೆಯಲಿದೆ. ಖ್ಯಾತ ಸಾಹಿತಿ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರ ಬದುಕು-ಬರಹ ಕುರಿತ 'ತೇಜಸ್ವಿ ವಿಸ್ಮಯ' ಈ ಬಾರಿಯ ಪ್ರದರ್ಶನದ ಮು

12 Jan 2026 9:06 pm
ಸಣ್ಣದೊಂದು ತಪ್ಪಿಗೆ 'ಗೂಗಲ್' ಕಂಪನಿಯ ಕೆಲ್ಸ ಕಳೆದುಕೊಂಡ ಬೆಂಗಳೂರಿನ ಟೆಕ್ಕಿ!

ಬೆಂಗಳೂರಿನ ಗೂಗಲ್ ಸಾಫ್ಟ್‌ವೇರ್ ಇಂಜಿನಿಯರ್ ಅರ್ಪಿತ್ ಭಾಯಾನಿ ಅವರು ತಮ್ಮ ಆನ್‌ಲೈನ್ ಕೋರ್ಸ್‌ಗಳು ಮತ್ತು ಯೂಟ್ಯೂಬ್ ಚಟುವಟಿಕೆಗಳಿಂದಾಗಿ ಕಂಪನಿ ತೊರೆದಿದ್ದಾರೆ. ಕಾನೂನು ಇಲಾಖೆ ಮಧ್ಯಪ್ರವೇಶಿಸಿದಾಗ ಅವರಿಗೆ ಬೇರೆ ದಾರ

12 Jan 2026 9:03 pm
Google Trends: ಪಿಎಸ್‌ಎಲ್‌ವಿ ಉಡಾವಣೆ ವಿಫಲ; ಇಸ್ರೋ ಮುಖ್ಯಸ್ಥರ ಹೇಳಿಕೆಯಲ್ಲಿ ಪುಟಿದೇಳುವ ನಿರ್ಧಾರ ಅಚಲ

ಬಾಹ್ಯಾಕಾಶ ಕಾರ್ಯಾಚರಣೆಗಳು ಯಾವಾಗಲೂ ಸವಾಲಿನಿಂದ ಕೂಡಿರುತ್ತವೆ. ಒಂದು ಸಣ್ಣ ತಪ್ಪು ಲೆಕ್ಕಾಚಾರವೂ ಇಡೀ ಕಾರ್ಯಾಚರಣೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆಯೇ ಹೆಚ್ಚಿರುತ್ತದೆ. ಜಾಗತಿಕ ಬಾಹ್ಯಾಕಾಶ ಸಂಸ್ಥೆಗಳೆಲ

12 Jan 2026 8:18 pm
ಕರ್ನಾಟಕ ಗೃಹ ಮಂಡಳಿಯಿಂದ ದೇವನಹಳ್ಳಿ ಬಳಿ 593 ಎಕರೆ ಜಮೀನಲ್ಲಿ ಬೃಹತ್ ವಸತಿ ಯೋಜನೆ; 4 ಗ್ರಾಮದಲ್ಲಿ ಭೂಸ್ವಾಧೀನ

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಬಳಿ 593 ಎಕರೆ ಜಮೀನನ್ನು ಕರ್ನಾಟಕ ಗೃಹ ಮಂಡಳಿ ಸ್ವಾಧೀನಪಡಿಸಿಕೊಳ್ಳಲು ಅಧಿಸೂಚನೆ ಹೊರಡಿಸಿದೆ. ಫಾಕ್ಸ್‌ಕಾನ್‌ನಂತಹ ಕೈಗಾರಿಕೆಗಳ ಸ್ಥಾಪನೆಯಿಂದ ಹೆಚ್ಚುತ್ತಿರುವ ಜನಸಂಖ್ಯೆ ಮತ

12 Jan 2026 7:52 pm
ವಿಜಯ್ ಹಜಾರೆ ಟ್ರೋಫಿ ಟೂರ್ನಿಯಲ್ಲಿ ಇತಿಹಾಸ ನಿರ್ಮಿಸಿದ ದೇವದತ್ ಪಡಿಕ್ಕಲ್; ಸೆಮಿಪೈನಲ್ ಗೇರಿದ ಕರ್ನಾಟಕ!

Karnataka Vs Mumbai VHT Match- ವಿಜಯ್ ಹಜಾರೆ ಟ್ರೋಫಿಯ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಮುಂಬೈಯನ್ನು ಪರಾಭವಗೊಳಿಸಿದ ಕರ್ನಾಟಕ ಸೆಮಿಫೈನಲ್ ತಲುಪಿದೆ. ಪಂದ್ಯದಲ್ಲಿ ಅಜೇಯ 81 ರನ್ ಗಳಿಸಿದ ಕರ್ನಾಟಕದ ದೇವದತ್ ಪಡಿಕ್ಕಲ್ ಅವರು ಟೂರ್ನಿಯಲ್ಲಿ 2 ಬ

12 Jan 2026 7:41 pm
ಟೆಕ್ಕಿಗಳಿಗೆ ಶಾಕ್‌ ನೀಡಿದ ಟಾಟಾ ಕಂಪನಿ, ಮೂರೇ ತಿಂಗಳಲ್ಲಿ 11,151 ಉದ್ಯೋಗಿಗಳಿಗೆ ಗೇಟ್‌ಪಾಸ್‌!

ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ಡಿಸೆಂಬರ್ ತ್ರೈಮಾಸಿಕದಲ್ಲಿ 11,151 ಉದ್ಯೋಗಿಗಳನ್ನು ಕಡಿತಗೊಳಿಸಿದೆ. ತಂತ್ರಜ್ಞಾನ ಬದಲಾವಣೆ ಮತ್ತು ವೆಚ್ಚ ಕಡಿತದ ಕಾರಣದಿಂದ ಈ ಕ್ರಮ ಕೈಗೊಳ್ಳಲಾಗಿದೆ. ಆದಾಗ್ಯೂ, ಇದೇ ವೇಳೆ ಎಚ್‌ಸಿಎಲ್ ಟೆಕ್ 2

12 Jan 2026 7:04 pm
ಗ್ರೇಟರ್ ಬೆಂಗಳೂರು ಚುನಾವಣೆ: ಡಿಕೆಶಿಗೆ ಅಗ್ನಿಪರೀಕ್ಷೆ, 5 ಪಾಲಿಕೆಗಳಲ್ಲಿ ಕೈ ಶಕ್ತಿ ಪ್ರದರ್ಶನಕ್ಕೆ ಸಜ್ಜಾದ ವೇದಿಕೆ

ಗ್ರೇಟರ್‌ ಬೆಂಗಳೂರು ಪಾಲಿಕೆ ಚುನಾವಣೆಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್‌ ಮಹತ್ವದ ಆದೇಶ ಹೊರಬೀಳುತ್ತಿದ್ದಂತೇ, ಆಡಳಿತ ಮತ್ತು ವಿರೋಧ ಪಕ್ಷಗಳು ಚುನಾವಣೆಗೆ ತಯಾರಿ ಆರಂಭಿಸಿವೆ. ಈ ಬಾರಿಯ ಜಿಬಿಎ ಚುನಾವಣೆ ಬೆಂಗಳೂರು ಉಸ್ತ

12 Jan 2026 7:00 pm
Movement Disorders : ಅರಿವಿಲ್ಲದೆ ಭುಜ ಕುಣಿಸುವುದು ಕಣ್ಣು ಮಿಟುಕಿಸುವುದೂ ಕಾಯಿಲೆ|Dr. Srinivas M

Movement Disorders : ಅರಿವಿಲ್ಲದೆ ಭುಜ ಕುಣಿಸುವುದು ಕಣ್ಣು ಮಿಟುಕಿಸುವುದೂ ಕಾಯಿಲೆ|Dr. Srinivas M

12 Jan 2026 6:45 pm
ಬಿಗ್‌ ಬಾಸ್‌ನಲ್ಲಿ 'ಗಿಲ್ಲಿ' ನನ್ನ ನೆಚ್ಚಿನ ಸ್ಪರ್ಧಿ, ಶೋ ಆರಂಭದಿಂದಲೂ ಕ್ಯಾರಿ ಮಾಡಿದ್ದಾನೆ! ಆದರೆ ಫೈನಲ್‌ನಲ್ಲಿದೆ ಬಿಗ್‌ ಟ್ವಿಸ್ಟ್‌!

ಬಿಗ್‌ ಬಾಸ್‌ನಲ್ಲಿ 'ಗಿಲ್ಲಿ' ನನ್ನ ನೆಚ್ಚಿನ ಸ್ಪರ್ಧಿ, ಶೋ ಆರಂಭದಿಂದಲೂ ಕ್ಯಾರಿ ಮಾಡಿದ್ದಾನೆ! ಆದರೆ ಫೈನಲ್‌ನಲ್ಲಿದೆ ಬಿಗ್‌ ಟ್ವಿಸ್ಟ್‌!

12 Jan 2026 6:30 pm
ಮಸ್ಕ್ ಮಾಲೀಕತ್ವದ 'ಸ್ಟಾರ್ ಲಿಂಕ್ ಇಂಟರ್ನೆಟ್ ಸೇವೆ' ನಿಷ್ಕ್ರಿಯಗೊಳಿಸಿದ ಇರಾನ್ - ಆ ‘ಕಿಲ್ಲರ್ ಸ್ವಿಚ್’ ನೀಡಿದ್ಯಾರು? ರಷ್ಯಾ ಅಥವಾ ಚೀನಾ?

ಇರಾನ್‌ನಲ್ಲಿ ಅಯೋತೊಲ್ಲಾ ಅಲಿ ಖಮೇನಿ ಸರ್ಕಾರದ ವಿರುದ್ಧದ ಪ್ರತಿಭಟನೆಗಳು ತೀವ್ರಗೊಂಡಿದ್ದು, ಸುಮಾರು 500ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಪ್ರತಿಭಟನೆಗಳನ್ನು ಹತ್ತಿಕ್ಕಲು ಇರಾನ್ ಸರ್ಕಾರ ಉಪಗ್ರಹ ಆಧಾರಿತ ಇಂಟರ್

12 Jan 2026 6:28 pm
Explained: ಪಾಕಿಸ್ತಾನ ಐಎಂಎಫ್‌ ಸಾಲವೇ ಬೇಡ ಎನ್ನುವಷ್ಟು ವ್ಯಾಪಾರ ಮಾಡುತ್ತಿದೆಯಾ JF-17? ಸ್ವಪ್ನ ಸುಂದರಿಗೆ ಈಗಷ್ಟೇ ಸ್ವೀಟ್‌ 16!

ಪಾಕಿಸ್ತಾನದ ಉನ್ನತ ನಾಯಕತ್ವ ಇಡೀ ಜಗತ್ತಿನ ಜನರು ತನ್ನ ನಾಗರಿಕರ ರೀತಿಯಲ್ಲೇ ಮುಗ್ಧರು, ಅಲ್ಲಲ್ಲ ಮೂರ್ಖರು ಎಂದು ಭಾವಿಸಿದಂತಿದೆ. ಆಪರೇಷನ್‌ ಸಿಂಧೂರ ಸೇನಾ ಕಾರ್ಯಾಚರಣೆಯಲ್ಲಿ ಭಾರತವನ್ನು ಸೋಲಿಸಿರುವುದಾಗಿ ತನ್ನ ಜನರನ್ನ

12 Jan 2026 6:03 pm
ಗಾಯಾಳು ವಾಶಿಂಗ್ಟನ್ ಸುಂದರ್ ಬದಲಿಗೆ ಈಗ ದಿಲ್ಲಿಯ ಆಯುಷ್ ಬದೋನಿಗೆ ಬುಲಾವ್! ಇದು ವರ್ಕೌಟ್ ಆಗುತ್ತಾ?

India Vs New Zealand- ಭಾರತ ತಂಡದಲ್ಲಿ ಗಾಯದ ಸಮಸ್ಯೆ ಮುಂದುವರಿದಿದ್ದು ಇದೀಗ ಆಲ್ರೌಂಡರ್ ವಾಷಿಂಗ್ಟನ್ ಸುಂದರ್ ಅವರು ನ್ಯೂಜಿಲೆಂಡ್ ವಿರುದ್ಧ ಏಕದಿನ ಸರಣಿಯಿಂದ ಹೊರಬಿದ್ದಿದ್ದಾರೆ. ಅವರ ಬದಲಿಗೆ ದಿಲ್ಲಿಯ ಬ್ಯಾಟರ್ ಆಯುಷ್ ಬದೋನಿ ತಂಡವ

12 Jan 2026 6:00 pm
ಪೊಂಗಲ್ ತಯಾರಿ

ಪೊಂಗಲ್ ತಯಾರಿ

12 Jan 2026 5:39 pm
ಗೋಲ್ಡನ್ ಗ್ಲೋಬ್ಸ್ 2026 ಅವಾರ್ಡ್ಸ್‌ :‌ ಯಾರೆಲ್ಲಾ ನಾಮಿನೇಟ್‌ ಆಗಿದ್ರೂ, ಯಾರಿಗೆಲ್ಲಾ ಪ್ರಶಸ್ತಿ ಸಿಕ್ತು? ಇಲ್ಲಿದೆ ನೋಡಿ ಫುಲ್‌ ಲಿಸ್ಟ್

83ನೇ ಗೋಲ್ಡನ್ ಗ್ಲೋಬ್ಸ್ ಪ್ರಶಸ್ತಿ ಪ್ರದಾನ ಸಮಾರಂಭವು ಜನವರಿ 11ರಂದು ಬೆವರ್ಲಿ ಹಿಲ್ಟನ್ ಹೋಟೆಲ್‌ನಲ್ಲಿ ನಡೆಯಿತು. ಈ ಬಾರಿ ಭಾರತೀಯ ಚಿತ್ರಗಳಿಗೆ ಯಾವುದೇ ಪ್ರಶಸ್ತಿ ಲಭಿಸದಿದ್ದರೂ, ಜಾಗತಿಕವಾಗಿ ಗಮನ ಸೆಳೆದ ಹಲವು ಚಿತ್ರಗಳು

12 Jan 2026 5:12 pm
'ವಿಬಿ-ಜಿ ರಾಮ್ ಜಿ' ಯೋಜನೆ; ವರ್ಷಕ್ಕೆ 125 ದಿನ ಕೆಲಸ ಖಾತ್ರಿ; ಕೆಲಸ ಸಿಗದಿದ್ದರೆ ನಿರುದ್ಯೋಗ ಭತ್ಯೆ! ಇಲ್ಲಿದೆ ಯೋಜನೆಯ ಸಂಪೂರ್ಣ ಮಾಹಿತಿ

ಭಾರತದ ಗ್ರಾಮೀಣ ಉದ್ಯೋಗ ನೀತಿಯಲ್ಲಿ ಕ್ರಾಂತಿಕಾರಿ ಬದಲಾವಣೆ ತರುವ ನಿಟ್ಟಿನಲ್ಲಿ, ಕೇಂದ್ರ ಸರ್ಕಾರವು 2005ರ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆಯನ್ನು ರದ್ದುಗೊಳಿಸಿ, ಅದರ ಬದಲಿಗೆ 'ವಿಕಸಿತ ಭಾರತ - ರ

12 Jan 2026 4:31 pm
ಎಸ್‌ಬಿಐ ಗ್ರಾಹಕರ ಜೇಬಿಗೆ ಬೀಳಲಿದೆ ಕತ್ತರಿ, ವಿವಿಧ ಸೇವಾ ಶುಲ್ಕಗಳನ್ನು ಏರಿಕೆ ಮಾಡಿದ ಬ್ಯಾಂಕ್‌

ದೇಶದ ಅತಿದೊಡ್ಡ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ತನ್ನ ಎಟಿಎಂ ಸೇವಾ ಶುಲ್ಕಗಳನ್ನು ಹೆಚ್ಚಿಸುವ ಮೂಲಕ ಗ್ರಾಹಕರಿಗೆ ಬಿಸಿ ಮುಟ್ಟಿಸಿದೆ. 2025ರ ಡಿಸೆಂಬರ್ 1ರಿಂದ ಜಾರಿಗೆ ಬರುವಂತೆ, ಇತರೆ ಬ್ಯಾಂಕ್‌ಗಳ ಎಟಿಎಂಗಳಲ

12 Jan 2026 4:30 pm
ಟಿ20 ವಿಶ್ವಕಪ್ 2026 - ಈ ಎರಡು ಕ್ರೀಡಾಂಗಣಗಳಿಗೆ ಬಾಂಗ್ಲಾದೇಶದ ಪಂದ್ಯಗಳು ಸ್ಥಳಾಂತರ ಸಾಧ್ಯತೆ

2026ರ ಟಿ20 ವಿಶ್ವಕಪ್‌ ಪಂದ್ಯಗಳನ್ನು ಭಾರತದಿಂದ ಬೇರೆಡೆಗೆ ಸ್ಥಳಾಂತರಿಸುವ ಬಾಂಗ್ಲಾದೇಶದ ಮನವಿಗೆ ಐಸಿಸಿ ಪ್ರತಿಕ್ರಿಯೆ ನೀಡಲಿದೆ. ಶ್ರೀಲಂಕಾಗೆ ಬದಲಾಗಿ ಚೆನ್ನೈ ಮತ್ತು ತಿರುವನಂತಪುರಂ ಪರ್ಯಾಯ ಸ್ಥಳಗಳಾಗಿ ಸೂಚಿಸಲಾಗಿದೆ. ಭ

12 Jan 2026 4:27 pm
ವಂದೇ ಭಾರತ್‌ ಸ್ಲೀಪರ್ ರೈಲು ಟಿಕೆಟ್‌ ದರ ಎಷ್ಟಿದೆ? ಪ್ರತಿ ಕಿಮೀಗೆ 2.4 ರೂ; ಕರ್ನಾಟಕದ ಸಂಭಾವ್ಯ 10 ಮಾರ್ಗ ಎಲ್ಲೆಲ್ಲಿ?

ಬಹುನಿರೀಕ್ಷಿತ ವಂದೇ ಭಾರತ್ ಸ್ಲೀಪರ್ ರೈಲು ಸೇವೆಗೆ ಸಜ್ಜಾಗಿದ್ದು, ಜನವರಿ ಅಂತ್ಯದಲ್ಲಿ ಗುವಾಹಟಿ ಮತ್ತು ಕೋಲ್ಕತ್ತಾ ನಡುವೆ ಸಂಚಾರ ಆರಂಭಿಸಲಿದೆ. ಈ ಐಷಾರಾಮಿ ರೈಲು ಸಾಮಾನ್ಯ ಜನರಿಗಾಗಿ ಮೀಸಲಾಗಿದ್ದು, ವಿಐಪಿ ಕೋಟಾ ಇರುವುದ

12 Jan 2026 4:22 pm
Explained: ಇಸ್ರೋದ ಗಗನಯಾನ ಕನಸಿಗೆ ತೊಡಕಾದೀತೇ ಪಿಎಸ್‌ಎಲ್‌ವಿ ಬಿಕ್ಕಟ್ಟು? ಭಾರತೀಯ ರಾಕೆಟ್‌ಗಳ ಮಾರುತಿ 800ಗೆ ಏನಾಗಿದೆ?

ಇಒಎಸ್-ಎನ್1‌ ಕಣ್ಗಾವಲು ಉಪಗ್ರಹದ ಜೊತೆಗೆ ಒಟ್ಟು 16 ಇತರ ಉಪಗ್ರಹಗಳನ್ನು ಹೊತ್ತು ಕಕ್ಷೆಗೆ ಹೊರಟಿದ್ದ ಇಸ್ರೋದ ಪಿಎಸ್‌ಎಲ್‌ವಿ-ಸಿ62 ರಾಕೆಟ್‌, ಮೂರನೇ ಹಂತದಲ್ಲಿ ಪಥ ಬದಲಿಸಿದ ಕಾರಣ ಕಾರ್ಯಾಚರಣೆಯನ್ನು ಪೂರ್ಣಗೊಳಿಸುವಲ್ಲಿ ವಿ

12 Jan 2026 4:22 pm
ಕೆಎಲ್ ರಾಹುಲ್- ವಾಶಿಂಗ್ಟನ್ ಸುಂದರ್ ತಮಿಳು ಸಂವಾದ; ಹಿಂದಿ ರಾಷ್ಟ್ರೀಯ ಭಾಷೆ ಎಂದು ಸಂಜಯ್ ಬಂಗಾರ್ ಅನಗತ್ಯ ವಿವಾದ

India Vs New Zealand- ಭಾರತದ ರಾಷ್ಟ್ರೀಯ ಭಾಷೆ ಹಿಂದಿ ಎಂದು ಮಾಜಿ ಕ್ರಿಕೆಟ್ ಕೋಚ್ ಸಂಜಯ್ ಬಂಗಾರ್ ಅವರು ಕ್ರಿಕೆಟ್ ಕಾಮೆಂಟರಿ ಮಾಡುತ್ತಿದ್ದ ವೇಳೆ ನೀಡಿರುವ ಹೇಳಿಕೆ ತೀವ್ರ ವಿವಾದಕ್ಕೆ ಕಾರಣವಾಗಿದೆ. ನ್ಯೂಜಿಲೆಂಡ್ ವಿರುದ್ಧದ ಪಂದ್ಯದ

12 Jan 2026 4:06 pm
ಭಾರತದಲ್ಲಿ ಮೊದಲ ದಿನವೇ ಸರ್ಗಿಯೋ ಗೊರ್‌ ಸಂಚಲನ, ಟ್ರಂಪ್‌ ಆಪ್ತನ ಒಂದೇ ಮಾತಿಗೆ ಪುಟಿದೆದ್ದ ಷೇರುಪೇಟೆ

ಸೋಮವಾರದ ಆರಂಭಿಕ ವಹಿವಾಟಿನಲ್ಲಿ ತೀವ್ರ ಕುಸಿತ ಕಂಡಿದ್ದ ಭಾರತೀಯ ಷೇರುಪೇಟೆ, ಮಧ್ಯಾಹ್ನದ ವೇಳೆಗೆ ಅಮೆರಿಕದ ನೂತನ ರಾಯಭಾರಿ ಸರ್ಗಿಯೋ ಗೊರ್‌ ಅವರ ಹೇಳಿಕೆಯಿಂದ ದಿಢೀರ್ ಚೇತರಿಕೆ ಕಂಡಿತು. ಭಾರತ ಮತ್ತು ಅಮೆರಿಕ ವಾಣಿಜ್ಯ ಒಪ್

12 Jan 2026 3:41 pm
ಬ್ಲಿಂಕಿಟ್ ಡೆಲಿವರಿ ಬಾಯ್‌ ಆದ ರಾಜ್ಯಸಭಾ ಸಂಸದ ರಾಘವ್ ಚಡ್ಡಾ; ಗಿಗ್‌ ಕಾರ್ಮಿಕರ ನೋವು ಅರಿಯಲು ಅಖಾಡಕ್ಕೆ ಎಂಟ್ರಿ

ಗಿಗ್‌ ಕಾರ್ಮಿಕರ ದಿನನಿತ್ಯದ ಸಂಕಷ್ಟಗಳನ್ನು ಹತ್ತಿರದಿಂದ ಅರಿಯಲು 'ಬ್ಲಿಂಕಿಟ್' ಡೆಲಿವರಿ ಪಾರ್ಟ್‌ನರ್ ಆಗಿ ರಾಜ್ಯಸಭಾ ಸಂಸದ ರಾಘವ್ ಚಡ್ಡಾ ಅವರು ಅಖಾಡಕ್ಕೆ ಇಳಿದು, ಡೆಲಿವರಿ ಬಾಯ್‌ ಆಗಿ ಸೇವೆ ಸಲ್ಲಿಸಲು ಮುಂದಾಗಿದ್ದಾರೆ.

12 Jan 2026 3:32 pm
ಭಾರತದ ವಿಜ್ಞಾನಯಾನ: ಪ್ರಾಚೀನ ಬುದ್ಧಿವಂತಿಕೆಯಿಂದ ಜಾಗತಿಕ ನಾಯಕತ್ವದವರೆಗಿನ ಪಯಣ

ಜಾಗತಿಕ ಭೂಪಟದಲ್ಲಿ ಆಧುನಿಕ ಭಾರತದ ಸ್ಥಾಣಮಾನ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಅದರಲ್ಲೂ ವಿವಿಧ ಕ್ಷೇತ್ರಗಳಲ್ಲಿ ಭಾರತದ ಸಾಮರ್ಥ್ಯವನ್ನು ಮನಗಂಡಿರುವ ಜಗತ್ತು, ಭಾರತಕ್ಕೆ ಬಹುಪರಾಕ್‌ ಹಾಕುತ್ತಿದೆ. ವಿಶೇಷವಾಗಿ ವಿಜ್ಞಾ

12 Jan 2026 3:31 pm
ಸಂಸದರ ನಿಧಿ ಅನುದಾನ ಬಳಕೆಯಲ್ಲಿ ರಾಜ್ಯದ ಯಾವ ಎಂಪಿ ಟಾಪ್ : ಇಲ್ಲಿದೆ ಪ್ರೊಗ್ರೆಸ್ ಕಾರ್ಡ್

MP Fund Utilization : ಸಂಸದರಿಗೆ ಕೇಂದ್ರ ಸರ್ಕಾರ ಬಿಡುಗಡೆ ಮಾಡುವ ಕ್ಷೇತ್ರಾಭಿವೃದ್ದಿ ಅನುದಾನವನ್ನು ಕರ್ನಾಟಕದ ಕೆಲವು ಸಂಸದರು ಸರಿಯಾಗಿ ಬಳಸಿಕೊಂಡಿದ್ದಾರೆ. ಆದರೆ, ಕೆಲವು ಸಂಸದರು ಇದರ ಲಾಭವನ್ನು ಪಡೆದುಕೊಳ್ಳುವಲ್ಲಿ ವಿಫಲರಾಗಿದ್

12 Jan 2026 3:30 pm
ಮಾಸ್ಟರ್‌ ಶೆಫ್ ಇಂಡಿಯಾ ಸೀಸನ್ 10ರಲ್ಲಿ ಕರ್ನಾಟಕದ ತಂದೆ-ಮಗಳ ಜೋಡಿ ಕಮಾಲ್‌: ರಾಷ್ಟ್ರೀಯ ವೇದಿಕೆಯಲ್ಲಿರಲಿದೆ ಕರಾಡ ಶೈಲಿಯ ಸೊಬಗು

ಮಾಸ್ಟರ್‌ಶೆಫ್ ಇಂಡಿಯಾ ಸೀಸನ್ 10 ರಲ್ಲಿ ಕರ್ನಾಟಕದ ಕಾಸರಗೋಡು ಮೂಲದ ಅವನಿ ಶರ್ಮ ಮತ್ತು ಅವರ ತಂದೆ ವೇಣು ಶರ್ಮ ಜೋಡಿಯಾಗಿ ಸ್ಪರ್ಧಿಸುತ್ತಿದ್ದಾರೆ. ಚಿತ್ರಕಲಾ ಶಿಕ್ಷಕಿ, ಕಲಾ ನಿರ್ದೇಶಕಿ ಹಾಗೂ ಫುಡ್ ಸ್ಟೈಲಿಸ್ಟ್ ಆಗಿರುವ ಅವನ

12 Jan 2026 3:05 pm
ಬೆಂಗಳೂರು ನಮ್ಮ ಮೆಟ್ರೋ ಟಿಕೆಟ್‌ ದರ ಶೀಘ್ರದಲ್ಲೇ ಮತ್ತೆ ಏರಿಕೆ ಮುಂದಾದ BMRCL; ಯಾವಾಗ? ಯಾಕೆ? ಎಷ್ಟು?

ಬೆಂಗಳೂರಿನ ನಮ್ಮ ಮೆಟ್ರೋ ಪ್ರಯಾಣಿಕರಿಗೆ ಶೀಘ್ರದಲ್ಲೇ ಮತ್ತೊಂದು ದರ ಏರಿಕೆ ಎದುರಾಗಲಿದೆ. ಫೆಬ್ರವರಿಯಿಂದ ಟಿಕೆಟ್ ದರ ಶೇಕಡಾ 5 ರಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ. ಈ ಹೆಚ್ಚಳದಿಂದ ಪ್ರಯಾಣಿಕರ ಮೇಲಿನ ಆರ್ಥಿಕ ಭಾರ ಹೆಚ್ಚಾ

12 Jan 2026 3:03 pm
ಭಾರತಕ್ಕಿಂತ ಅತ್ಯಗತ್ಯ ದೇಶ ಭೂಮಿ ಮೇಲೆ ಮತ್ತೊಂದಿಲ್ಲ; ಮಹಾನ್‌ ಪ್ರಧಾನಿ ಜೊತೆ ದೆಹಲಿಯಲ್ಲಿ ಡೊನಾಲ್ಡ್‌ ಟ್ರಂಪ್ ಡಿನ್ನರ್‌ ಪ್ರಾಮಿಸ್‌

ಅಮೆರಿಕಕ್ಕೆ ಬಹುಶ ಮಗುವನ್ನು ಚಿವುಟುವುದೂ ಗೊತ್ತು, ತೊಟ್ಟಿಲನ್ನು ತೂಗುವುದೂ ಗೊತ್ತು. ದ್ವಿಪಕ್ಷೀಯ ವ್ಯಾಪಾರ ಒಪ್ಪಂದ ವಿಚಾರವಾಗಿ ಭಾರತದೊಂದಿಗೆ ಸಂಬಂಧ ಹಾಳುಮಾಡಿಕೊಂಡಿರುವ ಅಮೆರಿಕ, ಈಗ ಮತ್ತೆ ಭಾರತದ ಸ್ನೇಹದ ಅವಶ್ಯಕತೆ

12 Jan 2026 3:02 pm
IND Vs NZ- ವಾಶಿಂಗ್ಟನ್ ಸುಂದರ್ ಗಾಯದಿಂದಾಗಿ ಆತಂಕದ ಛಾಯೆ: ಕೆಎಲ್ ರಾಹುಲ್ ಪರಿಸ್ಥಿತಿ ನಿಭಾಯಿಸಿದ್ದು ಹೇಗೆ?

KL Rahul On Washington Sundar Injury- ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಪ್ರಥಮ ಏಕದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಮತ್ತು ಶ್ರೇಯಸ್ ಅಯ್ಯರ್ ವಿಕೆಟ್ ಬಳಿಕ ಭಾರತದ ಮೇಲೆ ಒತ್ತಡ ಹೆಚ್ಚಿತ್ತು. ಅನುಭವಿ ಕೆಎಲ್ ರಾಹುಲ್ ಮತ್ತು ಹರ್ಷಿತ್ ರಾಣಾ ಪರ

12 Jan 2026 2:46 pm
ಯುವ ಹೃತ್ಕಮಲವಾಸ ಧೀರ ಸಂನ್ಯಾಸಿ ವಿವೇಕಾನಂದರು

ಜಗದ ಬಂಧನಗಳಿಂದ ಮುಕ್ತರಾದ ಯುವ ಸನ್ಯಾಸಿ ಸ್ವಾಮಿ ವಿವೇಕಾನಂದರು ತಮ್ಮ ದೇಶದ ಅವನತಿಯನ್ನು ಕಂಡು ದುಃಖಿಸಿದರು. 'ಏಳಿ ಎದ್ದೇಳಿ ಗುರಿ ಮುಟ್ಟುವ ತನಕ ನಿಲ್ಲದಿರಿ' ಎಂಬ ಅವರ ಸಂದೇಶ, ಭವದಿಂದ ಮುಕ್ತಿ ಹಾಗೂ ದೇಶ ಸೇವೆಯ ಮಹತ್ವವನ್ನ

12 Jan 2026 2:33 pm
ಅವಶ್ಯಕತೆ ಇದ್ದಾಗ ಸಿದ್ದು, ಡಿಕೆಶಿಗೆ ದೆಹಲಿ ಬುಲಾವ್: ನಾಯಕತ್ವ ಬದಲಾವಣೆ ಪ್ರಶ್ನೆಗೆ ಖರ್ಗೆ ಖಡಕ್ ಪ್ರತಿಕ್ರಿಯೆ

ಕರ್ನಾಟಕ ಕಾಂಗ್ರೆಸ್‌ ನಾಯಕರಲ್ಲಿ ನಾಯಕತ್ವ ಬದಲಾವಣೆ ಚರ್ಚೆ ಬೂದಿ ಮುಚ್ಚಿದ ಕೆಡಂದಂತಿದೆ. ಇದರ ಬಗ್ಗೆ ಮಲ್ಲಿಕಾರ್ಜುನ್‌ ಖರ್ಗೆಯವರು ಮಾಯನಾಡಿದ್ದು, ಅಗತ್ಯವಿದ್ದಾಗ ರಾಜ್ಯ ನಾಯಕರನ್ನು ದೆಹಲಿಗೆ ಕರೆಸಿಕೊಳ್ಳುವುದಾಗಿ ತ

12 Jan 2026 2:28 pm
ಭಾರತೀಯ ವಿದ್ಯಾರ್ಥಿಗಳನ್ನು ʼಅತ್ಯಂತ ಅಪಾಯಕಾರಿʼ ವೀಸಾ ವರ್ಗಕ್ಕೆ ಸೇರಿಸಿದ ಆಸ್ಟ್ರೇಲಿಯಾ: ವೀಸಾ ಅರ್ಜಿಯಲ್ಲಿ ಏನೆಲ್ಲಾ ಬದಲಾವಣೆಯಾಗಲಿದೆ?

ವಿದೇಶದಲ್ಲಿ ಓದುವ ಭಾರತೀಯ ವಿದ್ಯಾರ್ಥಿಗಳಿಗೆ ಮತ್ತೆ ಶಾಕ್‌ ಎದುರಾಗಿದ್ದು, ಆಸ್ಟ್ರೇಲಿಯಾ ಸರ್ಕಾರ ಭಾರತ ಸೇರಿದಂತೆ ಕೆಲವು ದೇಶಗಳ ವಿದ್ಯಾರ್ಥಿಗಳನ್ನು ಎವಿಡೆನ್ಸ್‌ ಲೆವಲ್‌ 3 ಎಂಬ ಅತ್ಯಂತ ಅಪಾಯಕಾರಿ ವರ್ಗದಲ್ಲಿ ಸೇರಿಸಿ

12 Jan 2026 2:21 pm
ಕೋಗಿಲಿನಲ್ಲಿ ಬಾಂಗ್ಲಾ ವಲಸಿಗರು, ಎನ್ಐಎ ತನಿಖೆಯೇ ಪರಿಹಾರ: ಬಿಜೆಪಿ ಸತ್ಯಶೋಧನಾ ಸಮಿತಿಯಿಂದ 5 ಶಿಫಾರಸುಗಳು

ಕೋಗಿಲು ಬಡಾವಣೆ ಅಕ್ರಮ ತೆರವು ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಸತ್ಯಶೋಧನಾ ಸಮಿತಿ ವರದಿ ಸಲ್ಲಿಸಿದೆ. 108 ಪುಟಗಳ ವರದಿಯಲ್ಲಿ 5 ಶಿಫಾರಸುಗಳಿದ್ದು, ಪ್ರಕರಣದ ತನಿಖೆಯನ್ನು ಎನ್ಐಎಗೆ ನೀಡಬೇಕೆಂದು ಆಗ್ರಹಿಸಿದೆ. ಅಕ್ರಮ ಬಾಂ

12 Jan 2026 2:03 pm
Toxic : ಟೀಸರ್ ತಂದ ತಲ್ಲಣ - ಚಿತ್ರರಂಗದ ಎಲ್ಲಾ ನಿರ್ಮಾಣ ಸಂಸ್ಥೆಗಳಿಗೆ ಶುರುವಾದ ಹೊಸ ಭೀತಿ?

CBFC Intervention Sought : ಗೀತು ಮೋಹನದಾಸ್ ನಿರ್ದೇಶನದ, ಕೆವಿಎನ್ ಬ್ಯಾನರಿನ ಟಾಕ್ಸಿಕ್ ಚಿತ್ರದ ಟೀಸರ್ ಬಿಡುಗಡೆಯಾಗಿತ್ತು. ಚಿತ್ರದ ಟೀಸರ್’ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಇನ್ನು ಮುಂದೆ, ಟೀಸರ್ ಬಿಡುಗಡೆಗೂ ಮುನ್ನ, ಸೆನ್ಸಾ

12 Jan 2026 1:35 pm
ಬೆಂಗಳೂರು ವಾಹನ ಸವಾರರೇ ಎಚ್ಚರ; ಕಣ್ಣು ಕುಕ್ಕುವಂತಹ ಹೆಡ್‌ಲೈಟ್ಸ್‌ ಬಳಸಿದ್ರೆ ಬೀಳುತ್ತೆ ದಂಡ

ಮೋಟಾರು ವಾಹನ ಕಾಯ್ದೆ ನಿಯಮ ಮೀರಿ ಖಾಸಗಿ ವಾಹನಗಳಿಗೆ ಹೆಚ್ಚು ವ್ಯಾಟ್‌ ಇರುವ ಹೈ ಬೀಮ್ ಹೆಡ್‌ಲೈಟ್‌ ಧರಿಸಿ ಇತರ ವಾಹನ ಸವಾರರಿಗೆ ಸಮಸ್ಯೆಯನ್ನುಂಟು ಮಾಡುವ ವಾಹನ ಮಾಲೀಕರ ವಿರುದ್ಧ ಬೆಂಗಳೂರು ಸಂಚಾರ ಪೊಲೀಸರು ಕ್ರಮ ಕೈಗೊಂಡಿ

12 Jan 2026 1:35 pm
ಜಿಬಿಎ ಚುನಾವಣೆಗೆ ಕೊನೆಗೂ ಮುಹೂರ್ತ ಫಿಕ್ಸ್‌, ಸುಪ್ರೀಂ ಕೋರ್ಟ್‌ ಮಹತ್ವದ ಆದೇಶ

ಗ್ರೇಟರ್ ಬೆಂಗಳೂರು ಅಥಾರಿಟಿ ಅಡಿಯಲ್ಲಿ ಬರುವ ಐದು ಮಹಾನಗರ ಪಾಲಿಕೆಗಳ ವಾರ್ಡ್ ಮರುವಿಂಗಡಣೆಯನ್ನು ಅಂತಿಮಗೊಳಿಸಲು ಕರ್ನಾಟಕ ಸರ್ಕಾರಕ್ಕೆ 2026ರ ಫೆಬ್ರವರಿ 20ರವರೆಗೆ ಸುಪ್ರೀಂ ಕೋರ್ಟ್ ಕಾಲಾವಕಾಶ ನೀಡಿದೆ. ಅಲ್ಲದೆ, ಶಾಲಾ ಪರೀ

12 Jan 2026 1:29 pm
Exclusive: ನೊಬೆಲ್ ಪ್ರಶಸ್ತಿ ಘೋಷಣೆಗೆ ಮೊದಲೇ ಹಡಗು ಬುಕ್ ಮಾಡಿದ ಖ್ಯಾತ ವಿಜ್ಞಾನಿ ಸಿವಿ ರಾಮನ್ ಬಂಗಲೆ ಇರೋದು ಇದೇ ಮಲ್ಲೇಶ್ವರದಲ್ಲಿ!

ದೇಶದ ವಿಜ್ಞಾನ ಕ್ಷೇತ್ರಕ್ಕೆ ಅಮೂಲ್ಯ ಕೊಡುಗೆಯನ್ನಿತ್ತು ಏಷ್ಯಾದಲ್ಲೇ ಪ್ರಥಮ ಬಾರಿಗೆ ವಿಜ್ಞಾನ ಕ್ಷೇತ್ರದಲ್ಲಿ ನೊಬೆಲ್ ಪ್ರಶಸ್ತಿ ಪಡೆದ ವಿಜ್ಞಾನಿ ಸರ್ ಸಿವಿ ರಾಮನ್ ಎಂದರೆ ನಿಜಕ್ಕೂ ಭಾರತರತ್ನವೇ ಹೌದು .. ಅವರು ಓಡಾಡಿದ,

12 Jan 2026 1:16 pm
ಚಳಿಯ ತೀವ್ರತೆಗೆ ನಡುಗುತ್ತಿರುವ ದೆಹಲಿ ಜನತೆ: 13 ವರ್ಷಗಳ ಬಳಿಕ ದಾಖಲಾಯ್ತು 2.9 ಡಿಗ್ರಿ ಕನಿಷ್ಠ ತಾಪಮಾನ

ದೆಹಲಿಯಲ್ಲಿ 77ನೇ ಗಣರಾಜ್ಯೋತ್ಸವದ ಸಿದ್ಧತೆಗಳು ಭರದಿಂದ ಸಾಗುತ್ತಿರುವಾಗ, ತೀವ್ರ ಚಳಿ ಆವರಿಸಿದೆ. ಅಯಾನಗರ್‌ನಲ್ಲಿ ಕನಿಷ್ಠ ತಾಪಮಾನ 2.9 ಡಿಗ್ರಿ ಸೆಲ್ಸಿಯಸ್‌ಗೆ ಕುಸಿದಿದ್ದು, ಇದು 13 ವರ್ಷಗಳಲ್ಲೇ ಅತ್ಯಂತ ಕಡಿಮೆ ತಾಪಮಾನ ದಾಖ

12 Jan 2026 12:36 pm
ಷೇರು ಹೂಡಿಕೆದಾರರ ಸಂಖ್ಯೆಯಲ್ಲಿ 53.5 ಲಕ್ಷ ಇಳಿಕೆ: ಝೆರೋಧಾ, ಗ್ರೋ ಸೇರಿ ಪ್ರಮುಖ ಬ್ರೋಕರೇಜ್ಗಳಿಗೆ ಭಾರೀ ನಷ್ಟ!

2025ನೇ ಸಾಲಿನಲ್ಲಿ ಭಾರತೀಯ ಷೇರುಪೇಟೆಯಲ್ಲಿ ಚಿಲ್ಲರೆ ಹೂಡಿಕೆದಾರರ ಚಟುವಟಿಕೆ ತೀವ್ರವಾಗಿ ಕುಸಿತ ಕಂಡಿದೆ. ಇದರ ನೇರ ಪರಿಣಾಮ ದೇಶದ ಪ್ರಮುಖ ಡಿಸ್ಕೌಂಟ್ ಬ್ರೋಕರೇಜ್ ಸಂಸ್ಥೆಗಳಾದ ಝೆರೋಧಾ, ಗ್ರೋ ಮತ್ತು ಏಂಜೆಲ್ ಒನ್ ಮೇಲೆ ಬೀರ

12 Jan 2026 12:21 pm
ಚಾಮುಂಡೇಶ್ವರಿ ಪ್ರಾಧಿಕಾರ ಮಸೂದೆ ವಾಪಸ್: ರಾಜ್ಯಪಾಲರ ನಡೆಯಿಂದ ಸರ್ಕಾರಕ್ಕೆ ಹಿನ್ನಡೆ

ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಮಸೂದೆ 2024 ಅನ್ನು ರಾಜ್ಯಪಾಲರು ತಿರಸ್ಕರಿಸಿ ವಾಪಸ್ ಕಳುಹಿಸಿದ್ದಾರೆ. ಈ ನಿರ್ಧಾರವು ಸರ್ಕಾರಕ್ಕೆ ದೊಡ್ಡ ಹಿನ್ನಡೆಯಾಗಿದೆ. ಈ ಮಸೂದೆಯು ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ

12 Jan 2026 12:21 pm
ಸರ್ಕಾರದ ಆದೇಶಕ್ಕೆ ಕಿಮ್ಮತ್ತು ಕೊಡದ ಅಕ್ರಮ ರೆಸಾರ್ಟ್ಸ್ ಮಾಲೀಕರು; ಕಬಿನಿ ಹಿನ್ನೀರಿನಲ್ಲಿ ಬೋಟ್ ಸಫಾರಿ ಶುರು

ಎಚ್‌ಡಿ ಕೋಟೆಯಲ್ಲಿ ಅಕ್ರಮ ರೆಸಾರ್ಟ್‌ ಮಾಲೀಕರು ಹೊಸದಾಗಿ ಬೋಟ್‌ ಸಫಾರಿ ಆರಂಭಿಸಿದ್ದಾರೆ. ಈ ಹಿಂದೆ ಸಫಾರಿ ಬಂದ್‌ ಮಾಡುವಂತೆ ಸರ್ಕಾರ ಆದೇಶ ಹೊರಡಿಸಿತ್ತು ಆ ಬೆನ್ನಲ್ಲೇ ಪ್ರವಾಸಿಗರನ್ನು ಸೆಳೆಯುವುದಕ್ಕಾಗಿ ಬೋಟ್‌ ಸಫಾರಿ

12 Jan 2026 12:10 pm
ಇಸ್ರೋದ PSLV-C62 ಮಿಷನ್‌ ವಿಫಲ: 14 ಉಪಗ್ರಹಗಳನ್ನು ಹೊತ್ತು ಉಡಾವಣೆಯಾದರೂ ಕಕ್ಷೆಗೆ ಸೇರದ ಇಸ್ರೋದ ವಿಶ್ವಾಸಾರ್ಹ ಯುದ್ಧಕುದುರೆ!

ಶ್ರೀಹರಿಕೋಟಾದಿಂದ ಉಡಾವಣೆಗೊಂಡ ಇಸ್ರೋ PSLV-C62 ರಾಕೆಟ್ ಮೂರನೇ ಹಂತದಲ್ಲಿ ವಿಫಲಗೊಂಡಿದೆ. 14 ವಾಣಿಜ್ಯ ಉಪಗ್ರಹಗಳನ್ನು ಹೊತ್ತೊಯ್ಯುತ್ತಿದ್ದ ರಾಕೆಟ್, ಮೊದಲ ಎರಡು ಹಂತಗಳನ್ನು ಯಶಸ್ವಿಯಾಗಿ ಪೂರೈಸಿದರೂ, ಮೂರನೇ ಹಂತದಲ್ಲಿ ಎದುರ

12 Jan 2026 11:59 am
ಪರಿಶಿಷ್ಟ ಪಂಗಡದ ಉದ್ಯಮಿಗಳಿಗೆ ಬಡ್ಡಿ ಸಹಾಯಧನ ಯೋಜನೆ: 1 ಕೋಟಿ ಸಾಲಕ್ಕೆ ಕೇವಲ 4% ಬಡ್ಡಿ! ಯಾವೆಲ್ಲಾ ಉದ್ಯಮಕ್ಕೆ ಸಾಲ ಲಭ್ಯ? ಅರ್ಜಿ ಸಲ್ಲಿಕೆ ಹೇಗೆ?

ಪರಿಶಿಷ್ಟ ಪಂಗಡದ ಯುವ ಉದ್ಯಮಿಗಳೇ ಗಮನಿಸಿ! ನಿಮ್ಮ ಕನಸಿನ ಸ್ವಂತ ಉದ್ಯಮಕ್ಕೆ ಕರ್ನಾಟಕ ಸರ್ಕಾರದ ಮಹತ್ವದ ಕೊಡುಗೆ. ₹1 ಕೋಟಿ ವರೆಗಿನ ಸಾಲಕ್ಕೆ ಕೇವಲ ಶೇ. 4ರಷ್ಟು ಬಡ್ಡಿ ಮಾತ್ರ ನೀವು ಕಟ್ಟಬೇಕು. ಉಳಿದ ಬಡ್ಡಿಯನ್ನು ಸರ್ಕಾರವೇ ಭ

12 Jan 2026 11:54 am
ನಿವೃತ್ತಿ ಹೊಂದಿದ 302 ಅಡುಗೆ ಸಿಬ್ಬಂದಿಗೆ ಇಡುಗಂಟು

ಮಧ್ಯಾಹ್ನದ ಬಿಸಿಯೂಟ ಯೋಜನೆಯಡಿ 302 ಅಡುಗೆ ಸಿಬ್ಬಂದಿಗೆ ಇಡುಗಂಟು ಯೋಜನೆಯಡಿ ಆರ್ಥಿಕ ನೆರವು ನೀಡಲಾಗುತ್ತಿದೆ. ಇದುವರೆಗೆ 69 ಲಕ್ಷ ರೂ. ಫಲಾನುಭವಿಗಳ ಖಾತೆಗೆ ಜಮಾ ಮಾಡಲಾಗಿದ್ದು, 5 ವರ್ಷ ಮೇಲ್ಪಟ್ಟು 15 ವರ್ಷಕ್ಕಿಂತ ಕಡಿಮೆ ಸೇವೆ

12 Jan 2026 11:48 am
ಸ್ಕಾಟ್‌ಲೆಂಡ್‌ನ ಪ್ರಸಿದ್ಧ ಪ್ರವಾಸಿ ತಾಣಕ್ಕೆ ಭೇಟಿ ನೀಡಿದ ಧೃತಿ ರಾಜ್‌ಕುಮಾರ್

ಸ್ಕಾಟ್‌ಲೆಂಡ್‌ನ ಪ್ರಸಿದ್ಧ ಪ್ರವಾಸಿ ತಾಣಕ್ಕೆ ಭೇಟಿ ನೀಡಿದ ಧೃತಿ ರಾಜ್‌ಕುಮಾರ್

12 Jan 2026 11:29 am
UP Crimes: ಮನೆ ತಾರಸಿ ಮೇಲೆ ಏಕಾಂತದಲ್ಲಿದ್ದ ಕಂಡ ಪ್ರೇಮಿಗಳನ್ನು ಹೊಡೆದು ಕೊಂದು ಹಾಕಿದ ಪೋಷಕರು

ಮನೆಯ ತಾರಸಿ ಮೇಲೆ ಪ್ರೀತಿಯ ಅಮಲಿನಲ್ಲಿದ್ದ ಪ್ರೇಮಿಗಳನ್ನು ಕಂಡು ಕೆಂಡಾಮಂಡಲರಾದ ಪೋಷಕರು ಆಕೆಯನ್ನು ಮತ್ತು ಆತನ ಪ್ರಿಯಕರನಿಗೆ ಮನಬಂದಂತೆ ಥಳಿಸಿ, ಕೊಂದು ಹಾಕಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಯುವತಿಯ ಕುಟುಂಬಸ್ಥ

12 Jan 2026 11:20 am
ಧ್ರುವಂತ್‌ ಜೊತೆ ಆತ್ಮೀಯವಾಗಿ ಮಾತನಾಡದ ಮಲ್ಲಮ್ಮ!

ಧ್ರುವಂತ್‌ ಜೊತೆ ಆತ್ಮೀಯವಾಗಿ ಮಾತನಾಡದ ಮಲ್ಲಮ್ಮ!

12 Jan 2026 11:18 am
ಸೆನ್ಸೆಕ್ಸ್‌ 400 ಅಂಕ ಪತನ, ಸತತ 6ನೇ ದಿನವೂ ಇಳಿಕೆ, ಹೂಡಿಕೆದಾರರಿಗೆ ₹17 ಲಕ್ಷ ಕೋಟಿ ನಷ್ಟ; ಇಲ್ಲಿವೆ 6 ಕಾರಣಗಳು

ವಾರದ ಆರಂಭದಲ್ಲೇ (ಸೋಮವಾರ) ಭಾರತೀಯ ಷೇರು ಮಾರುಕಟ್ಟೆ ತೀವ್ರ ಆಘಾತ ಅನುಭವಿಸಿದೆ. ಸೆನ್ಸೆಕ್ಸ್ ಮತ್ತು ನಿಫ್ಟಿ ಸೂಚ್ಯಂಕಗಳು ಸತತ ಆರನೇ ದಿನವೂ ಕುಸಿತ ಕಂಡಿದ್ದು, ಕಳೆದ 6 ದಿನಗಳಲ್ಲಿ ಹೂಡಿಕೆದಾರರ ಸುಮಾರು 17 ಲಕ್ಷ ಕೋಟಿ ರೂಪಾಯ

12 Jan 2026 11:05 am
Gold Rate Rise: ದಾಖಲೆ ಮಟ್ಟದಲ್ಲಿ ಏರಿದ ಚಿನ್ನದ ಬೆಲೆ: ಸಾರ್ವಕಾಲಿಕ ಗರಿಷ್ಠ ಬೆಲೆಗೆ ಹೆಚ್ಚಳ!

ಚಿನ್ನದ ಬೆಲೆ ಪ್ರತೀದಿನ ಹೆಚ್ಚಳ ಕಾಣುತ್ತಿದ್ದು, 1.40 ಲಕ್ಷ ಮೀರಿ ಹೆಚ್ಚಾಗುತ್ತಿದೆ. ಪ್ರತಿನಿತ್ಯದ ಚಿನ್ನ ಬೆಳ್ಳಿ ಬೆಲೆ ತಿಳಿದುಕೊಳ್ಳಲು ವಿಜಯ ಕರ್ನಾಟಕ ಫಾಲೋ ಮಾಡಿ

12 Jan 2026 10:46 am
ʼಇದು ಭಾರತವಲ್ಲ, ನ್ಯೂಜಿಲ್ಯಾಂಡ್..' ಸಿಖ್‌ ಮೆರವಣಿಗೆ ವೇಳೆ ಹಕ್ಕಾ ಪ್ರದರ್ಶಿಸಿ ನ್ಯೂಜಿಲ್ಯಾಂಡ್‌ ಬಲಪಂಥೀಯ ಗುಂಪು ವಿರೋಧ; 3ವಾರಗಳಲ್ಲಿ 2ನೇ ಘಟನೆ!

ವಿದೇಶಗಳಲ್ಲಿ ಭಾರತೀಯರಿಗೆ ವಿರೋಧ ಹೆಚ್ಚಾಗುತ್ತಿದ್ದು, ನ್ಯೂಜಿಲ್ಯಾಂಡ್‌ನ ಟೌರಂಗಾದಲ್ಲಿ ಸಿಖ್ ಸಮುದಾಯದ ನಾಗರ್ ಕೀರ್ತನ್ ಮೆರವಣಿಗೆಗೆ ಸ್ಥಳೀಯ ಬಲಪಂಥೀಯ ಗುಂಪು ಅಡ್ಡಿಪಡಿಸಿದೆ. 'ಇದು ಭಾರತವಲ್ಲ, ನ್ಯೂಜಿಲ್ಯಾಂಡ್' ಎಂದು

12 Jan 2026 10:20 am
Sabarimala Gold Theft : ವಿಚಿತ್ರ ಟ್ವಿಸ್ಟ್, ವಿಜಯ್ ಮಲ್ಯಗೂ ಚಿನ್ನಕ್ಕೂ ಏನು ಸಂಬಂಧ? ಘಟನೆಯ ಕಂಪ್ಲೀಟ್ ರಿಪೋರ್ಟ್

Sabarimala Temple : ಹಿಂದೂಗಳ ಹೆಸರಾಂತ ಧಾರ್ಮಿಕ ಕ್ಷೇತ್ರ ಶಬರಿಮಲೆ ಅಯ್ಯಪ್ಪಸ್ವಾಮಿ ದೇವಾಲಯದಲ್ಲಿನ ಚಿನ್ನ ಕಳವು ಪ್ರಕರಣ ದಿನಕ್ಕೊಂದು ತಿರುವನ್ನು ಪಡೆಯುತ್ತಿದೆ. ದೇವಾಲಯದ ಪ್ರಧಾನ ಅರ್ಚಕರನ್ನೇ ಎಸ್ಐಟಿ ಪೊಲೀಸರು ಬಂಧಿಸಿದ ನಂತರ,

12 Jan 2026 10:20 am
ತಾರಕಕ್ಕೇರಿದ ನರೇಗಾ ಹಾಗೂ ಜಿ ರಾಮ್ ಜಿ ಜಟಾಪಟಿ: ಕಾಂಗ್ರೆಸ್ ಹೋರಾಟಕ್ಕೆ ಠಕ್ಕರ್ ನೀಡಲು ಮೈತ್ರಿ ಪಡೆ ಸಜ್ಜು

ನರೇಗಾ ಯೋಜನೆಯನ್ನು ರದ್ದುಪಡಿಸಿ ಜಿ ರಾಮ್ ಜಿ ಯೋಜನೆ ಜಾರಿಗೆ ತಂದ ಕೇಂದ್ರ ಸರ್ಕಾರದ ನಿರ್ಧಾರ ರಾಜ್ಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಕಾಂಗ್ರೆಸ್ ಈ ನಿರ್ಧಾರವನ್ನು ವಿರೋಧಿಸಿ ಕಾನೂನು ಹೋರಾಟಕ್ಕೆ ಮುಂದಾಗಿದ್ದು, ಬಿಜ

12 Jan 2026 10:06 am
Budget 2026: ಸಿಗರೇಟ್ ಪ್ರಿಯರ 'ತುಟಿ ಸುಡುತ್ತಿದೆ' ಬಜೆಟ್ ಭೀತಿ - ಬೆಲೆ ಏರಿಕೆ ಹಿಂದಿನ 4 ರಹಸ್ಯಗಳೇನು?

Union Budget 2026: ಕೇಂದ್ರ ಹಣಕಾಸು ಖಾತೆಯ ಸಚಿವೆ ನಿರ್ಮಲಾ ಸೀತಾರಾಮನ್, ಈ ಸಾಲಿನ ಬಜೆಟ್ ಅನ್ನು ಮಂಡಿಸಲಿದ್ದಾರೆ. ಫೆಬ್ರವರಿ ಒಂದರಂದು ಭಾನುವಾರವಾದರೂ ಅಂದೇ ಕೇಂದ್ರ ಆಯವ್ಯಯ ಮಂಡನೆಯಾಗಲಿದೆ. ಎಂದಿನಂತೆ, ಬಜೆಟ್’ಗೆ ಮುನ್ನ ತಂಬಾಕು ಉತ

12 Jan 2026 9:26 am
'ನದಿ ತಿರುವು ಯೋಜನೆ' ವಿರುದ್ಧ ಸಂಘಟನಾ ಶಕ್ತಿ ಪ್ರದರ್ಶನ; ಭಾರಿ ಜನಸ್ತೋಮ ಸ್ವಾಮೀಜಿ, ಗಣ್ಯರ ಸಂಗಮ

ಶಿರಸಿಯಲ್ಲಿ ಬೇಡ್ತಿ-ವರದಾ ಹಾಗೂ ಅಘನಾಶಿನಿ-ವೇದಾವತಿ ನದಿ ಜೋಡಣೆ ಯೋಜನೆಗಳ ವಿರುದ್ಧ ಬೃಹತ್ ಜನಸಮಾವೇಶ ನಡೆಯಿತು. ಜಿಲ್ಲೆಯ ನಾನಾ ಪ್ರದೇಶಗಳಿಂದ ಸಾವಿರಾರು ಜನರು, ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡರು. ಮಠಾಧೀಶರ

12 Jan 2026 9:24 am
ಮಂಡ್ಯ ಜಿಲ್ಲೆಯಲ್ಲಿ ನಿಲ್ಲುತ್ತಿಲ್ಲ ಅನಧಿಕೃತ ಫ್ಲೆಕ್ಸ್‌ ಗಳ ಅಬ್ಬರ: ಅಪಘಾತಕ್ಕೆ ಆಹ್ವಾನ ನೀಡುತ್ತಿದ್ದರೂ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯವೇಕೆ?

ಮಂಡ್ಯ ಜಿಲ್ಲೆಯಲ್ಲಿ ಫ್ಲೆಕ್ಸ್ ಅಳವಡಿಕೆ ಹೆಚ್ಚಾಗಿದೆ. ಸಾರ್ವಜನಿಕ ಸ್ಥಳಗಳು ವಿರೂಪಗೊಳ್ಳುತ್ತಿವೆ. ಅಪಘಾತಗಳೂ ಸಂಭವಿಸುತ್ತಿವೆ. ಅನುಮತಿ ಪಡೆಯದೆ ಫ್ಲೆಕ್ಸ್ ಅಳವಡಿಕೆ ಅಧಿಕವಾಗಿದೆ. ನಗರ ಸ್ಥಳೀಯ ಸಂಸ್ಥೆಗಳು ಇದನ್ನು ತಡೆ

12 Jan 2026 9:19 am
ಮಕರಜ್ಯೋತಿ ಮಹೋತ್ಸವಕ್ಕೆ ಶಬರಿಮಲೆ ಅಯ್ಯಪ್ಪ ಸನ್ನಿಧಾನ ಸಜ್ಜು; ಯಾವ ದಿನದಂದು, ಎಲ್ಲೆಲ್ಲಿ ಸಂಚಾರ ನಿರ್ಬಂಧ?

ಶಬರಿಮಲೆ ಅಯ್ಯಪ್ಪ ಸನ್ನಿಧಾನ ಮಕರಜ್ಯೋತಿ ಮಹೋತ್ಸವಕ್ಕೆ ಸಜ್ಜಾಗಿದೆ. ಜ.12ರಂದು ಪಂದಳಂನಿಂದ ತಿರುವಾಭರಣಗಳ ಮೆರವಣಿಗೆ ಹೊರಡಲಿದ್ದು, ಜ.14ರಂದು ಸಂಜೆ ಸನ್ನಿಧಾನ ತಲುಪಲಿದೆ. ಮಕರಜ್ಯೋತಿ ದರ್ಶನಕ್ಕೆ ಭಕ್ತರ ಪ್ರವೇಶಕ್ಕೆ ನಿರ್ಬ

12 Jan 2026 8:45 am
ರಾಗಿ ಖರೀದಿಯೂ ಇಲ್ಲ, ನೋಂದಣಿಯೂ ಇಲ್ಲ, ಏನ್ಮಾಡಬೇಕು ರೈತರು?

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಬೆಂಬಲ ಬೆಲೆಗೆ ರಾಗಿ ಮಾರಲು ರೈತರು ಉತ್ಸುಕರಾಗಿದ್ದಾರೆ. ಆದರೆ ನೋಂದಣಿ ಪ್ರಕ್ರಿಯೆ ಸ್ಥಗಿತಗೊಂಡಿದೆ. ಗೋಣಿಚೀಲಗಳ ಕೊರತೆಯಿಂದಾಗಿ ರಾಗಿ ಖರೀದಿ ವಿಳಂಬವಾಗಿದೆ. ಇದರಿಂದಾಗಿ ನೋಂದಣಿ ಮಾಡಿಕೊ

12 Jan 2026 8:18 am
ಕಾವೇರಿ 5ನೇ ಹಂತದ ಯೋಜನೆಗೆ ಕಾನೂನು ತೊಡಕು, ಕಾಮಗಾರಿಗೆ ಅಡ್ಡಿ; 10 ಹಳ್ಳಿಗೆ ಪೂರ್ಣವಾಗಿ ಲಭಿಸದ ನೀರು, ಒಳಚರಂಡಿ ಸೇವೆ

ಕಾವೇರಿ 5ನೇ ಹಂತದ ಯೋಜನೆ ಅನುಷ್ಠಾನಗೊಂಡು ಒಂದು ವರ್ಷ ಕಳೆದರೂ 110 ಹಳ್ಳಿಗಳಲ್ಲಿ ಪೂರ್ಣ ಒಳಚರಂಡಿ ವ್ಯವಸ್ಥೆ ಆಗಿಲ್ಲ. ಕೆಲವು ಹಳ್ಳಿಗಳಿಗೆ ಕುಡಿಯುವ ನೀರು ಒದಗಿಸುವುದಕ್ಕೂ ಕಾನೂನು ತೊಡಕು ಎದುರಾಗಿದೆ. ತ್ಯಾಜ್ಯ ನೀರು ಸಂಸ್ಕ

12 Jan 2026 7:34 am
ರೇಷನ್‌ ಕಾರ್ಡ್‌ಗೆ ಅರ್ಜಿ ಸಲ್ಲಿಸಿ ಪರದಾಡುತ್ತಿರುವವರಿಗೆ ಸಿಹಿಸುದ್ದಿ;‌ ಶೀಘ್ರವೇ ಹೊಸ ಪಡಿತರ ಚೀಟಿ ಲಭ್ಯ ಎಂದ ಸಚಿವ ಮುನಿಯಪ್ಪ

ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಿ ಕಾಯುತ್ತಿರುವವರಿಗೆ ಸಂಕ್ರಾಂತಿ ಹಬ್ಬಕ್ಕೂ ಮುನ್ನ ಸಚಿವ ಮುನಿಯಪ್ಪ ಅವರು ಗುಡ್‌ನ್ಯೂಸ್‌ ಕೊಟ್ಟಿದ್ದಾರೆ. ಸುಮಾರು 2.5 ರಿಂದ 3 ಲಕ್ಷ ಹೊಸ ಪಡಿತರ ಚೀಟಿಗಳನ್ನು ಮುಂದಿನ ಒಂದೆರಡು ತಿಂಗಳಲ್ಲ

12 Jan 2026 7:10 am
ಬೆಂಗಳೂರಲ್ಲಿ ಖಾತಾ ವಿಭಜನೆಗೆ ಇನ್ನೂ ಸಿಕ್ಕಿಲ್ಲ ಅನುಮೋದನೆ: ಸಂಕಷ್ಟದಲ್ಲಿ ಆಸ್ತಿ ಮಾಲೀಕರು, ಖರೀದಿ, ಮಾರಾಟಕ್ಕೆ ತೊಡಕು

ಬೆಂಗಳೂರಿನಲ್ಲಿ ಆಸ್ತಿ ಮಾಲೀಕರು ಖಾತಾ ಪಡೆಯಲು ಪರದಾಡುತ್ತಿದ್ದಾರೆ. ಬಿ-ಖಾತಾ ಆಸ್ತಿಗಳಿಗೆ ಎ-ಖಾತಾ ಸಿಗುತ್ತಿಲ್ಲ. ಖಾತಾ ವಿಭಜನೆ ಸೌಲಭ್ಯವೂ ಸ್ಥಗಿತಗೊಂಡಿದೆ. ಇದರಿಂದ ಸಾವಿರಾರು ಆಸ್ತಿ ಮಾಲೀಕರು ತೊಂದರೆ ಅನುಭವಿಸುತ್ತಿ

12 Jan 2026 6:51 am
ಕರ್ನಾಟಕದಲ್ಲಿ ಮಾವಿನ ಇಳುವರಿಗೆ ಚಳಿ ಭೀತಿ; ಬೆಳೆ ಉಳಿಸಿಕೊಳ್ಳುವುದೇ ರೈತರ ಮುಂದಿರುವ ಸವಾಲು

ಈ ಬಾರಿ ಮಾವಿನ ಮರಗಳು ಉತ್ತಮ ಇಳುವರಿಯ ಭರವಸೆ ನೀಡುತ್ತಿದೆ ಆದರೆ, ಈ ಮಧ್ಯೆ ಮೈಗಟ್ಟುವ ಚಳಿ ಸಮಸ್ಯೆ ಶುರುವಾಗಿದೆ. ರಾಮನಗರ, ಬೆಂಗಳೂರು ಗ್ರಾಮಾಂತರ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಕನಿಷ್ಠ ತಾಪಮಾನ 10-15 ಡಿಗ್ರಿ ಸೆಲ್ಸಿಯಸ್‌ ದ

12 Jan 2026 6:05 am
ರೇಷ್ಮೆಗೆ ಬಂಪರ್‌ ಬೆಲೆ : ಚಾಮರಾಜನಗರದಲ್ಲಿ ರೈತರು ಖುಷ್

ಚಾಮರಾಜನಗರದಲ್ಲಿ ಒಂದು ಕಾಲದಲ್ಲಿ ಗತವೈಭವ ಸಾರಿದ್ದ ರೇಷ್ಮೆ ಕೃಷಿಯ ದಿನಗಳು ಮತ್ತೆ ಬರುವ ಮುನ್ಸೂಚನೆ ತೋರಿಸುತ್ತಿದೆ. ಮಿಶ್ರ ತಳಿಯ ರೇಷ್ಮೆಯನ್ನು ಬೆಳೆದಿರುವ ರೈತರಿಗೆ ಉತ್ತಮ ಆದಾಯ ದೊರೆಯುತ್ತಿದ್ದು, ಚಳಿಗಾಲ ಇವರಿಗೆ ವ

12 Jan 2026 5:47 am
ಪ್ರವಾಸಿಗರಿಗೆ ಗುಡ್‌ನ್ಯೂಸ್: ಮೈಸೂರಲ್ಲಿ ಹೊಸ 13 ತಾಣಗಳ ಗುರುತು, ಪ್ರಚಾರಕ್ಕೆ ವ್ಯಾಪಕ ಸಿದ್ಧತೆ

ಮೈಸೂರು ಪ್ರವಾಸೋದ್ಯಮ ಇಲಾಖೆಯು ಹೊಸದಾಗಿ ಗುರುತಿಸಲಾದ 13 ಪ್ರವಾಸಿ ತಾಣಗಳಿಗೆ ಪ್ರವಾಸಿಗರನ್ನು ಆಕರ್ಷಿಸಲು ಶಾಶ್ವತ ಯೋಜನೆಯನ್ನು ರೂಪಿಸುತ್ತಿದೆ. ಈ ನಿಟ್ಟಿನಲ್ಲಿ ಪೂರ್ವಭಾವಿ ಸಮೀಕ್ಷೆ ನಡೆಸಲು ನಿರ್ಧರಿಸಲಾಗಿದ್ದು, ಕೆಎ

12 Jan 2026 5:47 am
ವಿಶ್ವ ಕಣ್ಣೋಟ-27: ಬಿಗ್‌ ಬ್ಯಾಂಗ್‌ ಬಳಿಕದ ಆದಿ ನಕ್ಷತ್ರಗಳನ್ನು ಪತ್ತೆಹಚ್ಚಿದ ನಾಸಾ; ಯಾವ ಗ್ಯಾಲಕ್ಸಿಯಲ್ಲಿವೆ ಗೊತ್ತಾ?

ಬ್ರಹ್ಮಾಂಡದ ಅಧ್ಯಯನಲ್ಲಿ ಮುಂಚೂಣಿಯಲ್ಲಿರುವ ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಾಸಾ, ವಿಶ್ವವು ಜನ್ಮತಳೆದ ಕೆಲವೇ ಮಿಲಿಯನ್‌ ವರ್ಷಗಳಲ್ಲಿ ಹುಟ್ಟಿಕೊಂಡಿದ್ದ ಪುರಾತನ ನಕ್ಷತ್ರಗಳನ್ನು ಪತ್ತೆಹಚ್ಚುವಲ್ಲಿ ಯಶಸ್ವಿ

11 Jan 2026 11:53 pm
ರಕ್ತದಲ್ಲಿ ಶುಗರ್ ಹೆಚ್ಚಾಗದಂತೆ ತಡೆಯುವ ಆಹಾರಗಳು

ರಕ್ತದಲ್ಲಿ ಶುಗರ್ ಹೆಚ್ಚಾಗದಂತೆ ತಡೆಯುವ ಆಹಾರಗಳು

11 Jan 2026 10:42 pm
ಎಲ್‌ಒಸಿ ಬಳಿ ಮಿಲಿಟರಿ ಡ್ರೋನ್‌ಗಳ ಹಾರಾಟ; ಕತ್ತಲಲ್ಲಿ ಬರುವ ಪಾಕಿಸ್ತಾನ ಎಂಬ ಹೇಡಿಯ ಕಳ್ಳಾಟ!

ನೇರ ಯುದ್ಧದಲ್ಲಿ ಭಾರತವನ್ನು ಎಂದಿಗೂ ಗೆಲ್ಲಲಾಗದ ಪಾಕಿಸ್ತಾನ, ನಮ್ಮ ಪರೋಕ್ಷ ಯುದ್ಧ ಸಾರಿದೆ. ಈ ಪ್ರಾಕ್ಸಿ ವಾರ್‌ನಲ್ಲಿ ಅದು ಡ್ರೋನ್‌ಗಳ ಮೂಲಕ ಭಾರತದ ಗಡಿಯಲ್ಲಿ ಶಸ್ತ್ರಾಸ್ತ್ರಗಳನ್ನು ಮತ್ತು ಮಾದಕವಸ್ತುಗಳನ್ನು ಕಳ್ಳಸಾ

11 Jan 2026 10:31 pm
ಪ್ರತಿಭಟನಾಕಾರರು ದೇವರ ವಿರೋಧಿಗಳು, ನೇಣುಗಂಬದಲ್ಲಿ ನೇತಾಡಲಿವೆ ಕೊರಳುಗಳು; ಇರಾನ್‌ ಎಚ್ಚರಿಕೆ!

ಇರಾನ್‌ನಲ್ಲಿ ಭುಗಿಲೆದ್ದಿರುವ ಪ್ರತಿಭಟನೆಗಳನ್ನು ಹತ್ತಿಕ್ಕಲು ಹರಸಾಹಸಪಡುತ್ತಿರುವ ಅಲ್ಲಿನ ಸರ್ಕಾರ, ಇದೀಗ ಪ್ರತಿಭಟನಾಕಾರರಿಗೆ ಗಂಭೀರ ಎಚ್ಚರಿಕೆಗಳನ್ನು ನೀಡಲಾರಂಭಿಸಿದೆ. ಖಮೇನಿ ಆಡಳಿತ ವಿರೋಧಿ ಪ್ರತಿಭಟನೆಗಳಲ್ಲಿ

11 Jan 2026 10:11 pm
IND Vs NZ- ಚೇಸ್ ಮಾಸ್ಟರ್ ವಿರಾಟ್ ಕೊಹ್ಲಿ ಸೆಂಚುರಿ ತಪ್ಪಿದರೂ ಎಡವದ ಕೆಎಲ್ ರಾಹುಲ್ ಭರ್ಜರಿ ಫಿನಿಶ್!

India Beat New Zealand- ಭರ್ಜರಿ ಫಾರ್ಮ್ ನಲ್ಲಿರುವ ವಿರಾಟ್ ಕೊಹ್ಲಿ ಅವರ ಶತಕದ ಹೊಸ್ತಿಲಲ್ಲಿ ಔಟಾದಾಗ ಪಂದ್ಯ ನ್ಯೂಜಿಲೆಂಡ್ ಕಡೆಗೆ ವಾಲಿತ್ತು. ಎರಡು ಓವರ್ ಗಳಲ್ಲಿ 3 ವಿಕೆಟ್ ಉರುಳಿದ ಮಧ್ಯಮ ವೇಗಿ ಕೈಲ್ ಜಾಮಿಸನ್ ಭಾರತದ ಪಾಳಯದಲ್ಲಿ ಆತಂಕ

11 Jan 2026 9:45 pm
ಬೆಂಗಳೂರು ಟೆಕ್ಕಿ ಶರ್ಮಿಳಾ ಸತ್ತಿದ್ದು ಬೆಂಕಿ ಅವಘಡದಲ್ಲಿ ಅಲ್ಲ! ತನಿಖೆಯಿಂದ ಬಯಲಾಯ್ತು ಸ್ಪೋಟಕ ಸತ್ಯ

ಬೆಂಗಳೂರಿನಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಶರ್ಮಿಲಾ ಅವರನ್ನು ಲೈಂಗಿಕ ಕಿರುಕುಳಕ್ಕೆ ನಿರಾಕರಿಸಿದ ಕಾರಣಕ್ಕೆ 18 ವರ್ಷದ ಯುವಕನೊಬ್ಬ ಕೊಲೆ ಮಾಡಿದ್ದಾನೆ. ಆರೋಪಿ, ಶರ್ಮಿಲಾ ಅವರ ಫ್ಲಾಟ್‌ಗೆ ನುಗ್ಗಿ, ನಿರಾಕರಿಸಿದಾಗ ಉಸಿರುಗ

11 Jan 2026 9:16 pm
ರೋಹಿತ್ ಶರ್ಮಾ ವಿಶ್ವದಾಖಲೆಯ ಸಿಕ್ಸರ್; ಹಿಟ್ ಮ್ಯಾನ್ ಬೊಂಬಾಟ್ ಹೊಡೆತಕ್ಕೆ ವಿರಾಟ್ ಕೊಹ್ಲಿ ರಿಪ್ಲೈ ವೈರಲ್!

Rohit Sharma Sixes World Record- ಭಾರತದ ಮಾಜಿ ನಾಯಕ ರೋಹಿತ್ ಶರ್ಮಾ ಅವರು ಇದೀಗ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 650 ಸಿಕ್ಸರ್‌ಗಳ ಗಡಿ ದಾಟಿದ ಮೊದಲ ಆಟಗಾರರಾಗಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ವಡೋದರಾದಲ್ಲಿ ನಡೆದ ಪ್ರಥಮ ಏಕದಿನ ಪಂದ್ಯದಲ

11 Jan 2026 8:57 pm
2026ರ ಮೊದಲ ಉಡಾವಣೆಗೆ ಸಜ್ಜಾದ ಇಸ್ರೋ; ಇಷ್ಟು ಸ್ಪೀಡ್‌ ಆಗಿ ಕವಿತೆ ಬರೀತಿರಲಿಲ್ಲ ಅಮೀರ್‌ ಖುಸ್ರೋ

ಭಾರತದ ಹೆಮ್ಮೆಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ಹಮ್ಮಿಕೊಳ್ಳುವ ಬಾಹ್ಯಾಕಾಶ ಕಾರ್ಯಾಚರಣೆಗಳನ್ನು ಇಡೀ ಜಗತ್ತು ಕುತೂಹಲಭರಿತ ಕಣ್ಣುಗಳಿಂದ ನೋಡುತ್ತದೆ. ಅದರಂತೆ ನಾಳೆ (ಜ.12-ಸೋಮವಾರ) ಇಸ್ರೋ 2026ರ ವರ್ಷದ ಮೊದಲ ಸ್ಪೇಸ್‌ ಮಿಷನ್‌ ಕೈಗ

11 Jan 2026 8:40 pm
ಬೆಂಗಳೂರಿನಲ್ಲಿ ಹೋಂ ಗಾರ್ಡ್‌ ಮೇಲೆ ನಡುರಸ್ತೆಯಲ್ಲಿ ಹಲ್ಲೆ ನಡೆಸಿದ ಯುವತಿ ಮೋಹಿನಿ ಬಂಧನ

ಕರ್ತವ್ಯನಿರತ ಹೋಂಗಾರ್ಡ್‌ ಮೇಲೆ ತಲೆಗೂದಲು ಹಿಡಿದು ಹಲ್ಲೆ ನಡೆಸಿದ ಯುವತಿಯನ್ನು ರಾಮಮೂರ್ತಿ ನಗರ ಪೊಲೀಸರು ಬಂಧಿಸಿದ್ದಾರೆ. ಕೆ.ಆರ್‌.ಪುರ ಬಸ್‌ ನಿಲ್ದಾಣದ ಬಳಿ ಸಂಚಾರ ನಿಯಂತ್ರಿಸುತ್ತಿದ್ದ ಹೋಂಗಾರ್ಡ್‌ ಲಕ್ಷ್ಮೀ ನರಸಮ್

11 Jan 2026 8:06 pm
Virat Kohli ಒಂದೇ ದಿನ ಡಬಲ್ ಸಾಧನೆ; ಸೌರವ್ ಗಂಗೂಲಿ ಮೈಲಿಗಲ್ಲು, ಸಚಿನ್ ತೆಂಡೂಲ್ಕರ್ ವಿಶ್ವದಾಖಲೆ ಮೀರಿ ನಿಂತ ಚೀಕೂ!

Virat Kohli Double Achievement- ವಿರಾಟ್ ಕೊಹ್ಲಿ ಅವರು ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಡಬಲ್ ಸಾಧನೆ ಮಾಡಿದ್ದಾರೆ. ಭಾರತದ ಕ್ರಿಕೆಟ್ ದಿಗ್ಗಜರಾದ ಸಚಿನ್ ತೆಂಡೂಲ್ಕರ್ ಮತ್ತು ಸೌರಲವ್ ಗಂಗೂಲಿ ಅವರು ತಲುಪಿದ್ದ 2 ಅಪರೂಪದ ಮೈಲಿಗಲ್ಲುಗಳನ

11 Jan 2026 7:47 pm
ಅಕ್ಕಪಕ್ಕದಲ್ಲಿ ಇರುವವರೇ ನಿಮಗೆ ಮೋಸ ಮಾಡುತ್ತಾರೆ, ಎಚ್ಚರ: ಡಿಕೆ ಶಿವಕುಮಾರ್ ಹೇಳಿದ್ದು ಯಾರಿಗೆ?

ರಾಜಕೀಯ ಹಿನ್ನೆಲೆಯಿಲ್ಲದೆ ಈ ಮಟ್ಟಕ್ಕೆ ಬಂದಿದ್ದೇನೆ, ಮುಂದೆಯೂ ಪಕ್ಷದವರು ನನ್ನ ಬಗ್ಗೆ ತೀರ್ಮಾನ ಮಾಡುತ್ತಾರೆ ಎಂಬ ವಿಶ್ವಾಸವಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ಪ್ರಯತ್ನ ವಿಫಲವಾದರೂ ಪ್ರಾರ್ಥನೆ ವಿಫಲವ

11 Jan 2026 7:43 pm
ತಡ ಮಾಡದೇ ಡೀಲ್‌ ಮಾಡಿಕೊಳ್ಳಿ, ಕ್ಯೂಬಾಗೆ ಡೊನಾಲ್ಡ್‌ ಟ್ರಂಪ್‌ ಎಚ್ಚರಿಕೆ; ಆರ್‌ ಯು ಓಕೆ ಎಂದು ಕೇಳಿದ ಕೆರಿಬಿಯನ್ ರಾಷ್ಟ್ರ!

ತಡವಾಗುವ ಮೊದಲು ನಮ್ಮೊಂದಿಗೆ ಒಪ್ಪಂದ ಮಾಡಿಕೊಳ್ಳಿ, ಇಲ್ಲವಾದರೆ.. ಇದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಕ್ಯೂಬಾಗೆ ಎಚ್ಚರಿಕೆ ನೀಡಿರುವ ರೀತಿ. ವೆನೆಜುವೆಲಾ ಬಿಕ್ಕಟ್ಟಿನ ಬಳಿಕ ಕ್ಯೂಬಾದತ್ತ ತಮ್ಮ ದೃಷ್ಟಿ ನೆಟ್

11 Jan 2026 7:39 pm
SIR Row; ಗುರುತು ಪರಿಶೀಲನೆಗೆ ನೌಕಾಸೇನೆ ಮಾಜಿ ಮುಖ್ಯಸ್ಥರಿಗೆ ಬುಲಾವ್‌: ವೀರಚಕ್ರ ಪ್ರಶಸ್ತಿ ಪುರಸ್ಕೃತ ಹೇಳಿದ್ದೇನು?

ಚುನಾವಣಾ ಆಯೋಗದ ಮತದಾರರ ಪಟ್ಟಿ ಪರಿಷ್ಕರಣೆ ಸಾಧಕ-ಬಾಧಕಗಳ ಚರ್ಚೆ ಒತ್ತಟ್ಟಿಗಿರಲಿ. SIR ಪ್ರಕ್ರಿಯೆಯಲ್ಲಿ ಆಗುತ್ತಿರುವ ಗೊಂದಲಗಳಿಗೆ ಪರಿಹಾರ ಕಂಡುಕೊಳ್ಳುವಲ್ಲಿ ಚುನಾವಣಾ ಆಯೋಗ ಇನ್ನೂ ಯಶಸ್ವಿಯಾಗಿಲ್ಲ. ಇದಕ್ಕೆ ಪುಷ್ಠಿ ಎಂ

11 Jan 2026 6:47 pm
ಗದಗ ಲಕ್ಕುಂಡಿ ನಿಧಿ ಸತ್ಯ ಬಿಚ್ಚಿಟ್ಟ ಪುರಾತತ್ವ ಇಲಾಖೆ ಅಧಿಕಾರಿ! 470 ಗ್ರಾಂ ಚಿನ್ನಾಭರಣ ವಾಪಸ್‌ಗೆ ಕುಟುಂಬ ಪಟ್ಟು

ಗದಗದ ಲಕ್ಕುಂಡಿಯಲ್ಲಿ ಮನೆಯೊಂದರಲ್ಲಿ ಪತ್ತೆಯಾದ ಬೆಲೆಬಾಳುವ ವಸ್ತುಗಳು ನಿಧಿಯಲ್ಲ, ಬದಲಾಗಿ ಹಿರಿಯರು ಅಡುಗೆ ಕೋಣೆಯಲ್ಲಿ ಕೂಡಿಟ್ಟಿದ್ದ ಆಭರಣಗಳು ಎಂದು ಪುರಾತತ್ವ ಇಲಾಖೆ ಸ್ಪಷ್ಟಪಡಿಸಿದೆ. ಪ್ರಾಮಾಣಿಕವಾಗಿ ಆಭರಣಗಳನ್ನು

11 Jan 2026 5:57 pm
`ಟ್ರೋಲ್ ಗಳೆಲ್ಲಾ ನಾನ್ ಸೆನ್ಸ್': ಕಿವೀಸ್ ರೆಕ್ಕೆ ಪುಕ್ಕ ಮುರಿದ ಹರ್ಷಿತ್ ರಾಣಾ ಪರ ಹರ್ಷ ಬೋಗ್ಲೆ ಬ್ಯಾಟಿಂಗ್!

Harsha Bhogle On Harshit Rana- ಖ್ಯಾತ ಕ್ರಿಕೆಟ್ ವಿಮರ್ಶಕ ಹರ್ಷ ಬೋಗ್ಲೆ ಅವರು ವೇಗದ ಬೌಲರ್ ಹರ್ಷಿತ್ ರಾಣಾ ಅವರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ 'ಅರ್ಥಹೀನ' ಮಾತುಗಳಿಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ರಾಣಾ ಅವರು

11 Jan 2026 5:55 pm
ಕೇರಳದ ಕೆಂಪುಕೋಟೆಗೆ ಕೇಸರಿ ಧ್ವಜದ ಜೊತೆ ನುಗ್ಗಿದ ಅಮಿತ್‌ ಶಾ; ರಾಜಕೀಯ ಸಮೀಕರಣ ಬದಲಾಯಿಸಲಿದೆ ಬಿಜೆಪಿ ಮಿಷನ್‌ 2026?

ಮುಂಬರುವ ಏಪ್ರಿಲ್‌ನಲ್ಲಿ ವಿಧಾನಸಭೆ ಚುನಾವಣೆ ಎದುರಿಸಲಿರುವ ಕೇರಳದಲ್ಲಿ, ಕೆಂಪು vs ಕೇಸರಿ ರಾಜಕೀಯ ಕದನ ಆರಂಭವಾಗಿದೆ. ಕೇರಳದಲ್ಲಿ ತನ್ನ ಅಸ್ತಿತ್ವ ಸದಾಬೀತುಪಡಿಸುವ ಹುಮ್ಮಸ್ಸಿನೊಂದಿಗೆ, ಬಿಜೆಪಿ ಚುನಾವಣೆಗೆ ಭರ್ಜರಿ ಸಿದ

11 Jan 2026 5:43 pm
'ಸಾವಿರಕ್ಕೂ ಹೆಚ್ಚು ಆತ್ಮಹತ್ಯಾ ಬಾಂಬರ್‌ಗಳು ಸಿದ್ಧರಿದ್ದಾರೆ': ಜೈಶ್ ಮುಖ್ಯಸ್ಥ ಮಸೂದ್ ಅಜರ್‌ನ ಹೊಸ ಆಡಿಯೋ ಕ್ಲಿಪ್‌ ವೈರಲ್! ಆತ ಹೇಳಿದ್ದೇನು?

ನಿಷೇಧಿತ ಜೈಶ್-ಎ-ಮೊಹಮ್ಮದ್ ಸಂಘಟನೆಯ ಮುಖ್ಯಸ್ಥ ಮಸೂದ್ ಅಜರ್‌ನ ಹೊಸ ಆಡಿಯೋ ವೈರಲ್ ಆಗಿದೆ. ಈ ಆಡಿಯೋದಲ್ಲಿ ಆತ ಭಾರತದ ಮೇಲೆ ದಾಳಿ ಮಾಡಲು ಸಾವಿರಾರು ಆತ್ಮಹತ್ಯಾ ಬಾಂಬರ್‌ಗಳು ಸಿದ್ಧರಿದ್ದಾರೆ ಎಂದು ಹೇಳಿದ್ದಾನೆ. ಈ ಬೆದರಿಕೆ

11 Jan 2026 5:36 pm