Rich McCormick Suggestion to Trump On India : ರಷ್ಯಾದ ಜೊತೆಗೆ ತೈಲ ಖರೀದಿಗೆ ಸಂಬಂಧಿಸಿದಂತೆ, ಭಾರತ ಮತ್ತು ಅಮೆರಿಕಾ ನಡುವಿನ ರಾಜತಾಂತ್ರಿಕ ಸಂಬಂಧ ಹಿಂದಿನಂತಿಲ್ಲ. ಭಾರತ ಮತ್ತು ಪಾಕಿಸ್ತಾನದ ತುಲನೆ ಸರಿಯಲ್ಲ. ಭಾರತ, ದೇಶಕ್ಕೆ ಹೂಡಿಕೆಯನ್ನು ತರುತ್ತ
ಇರಾನ್ನಲ್ಲಿ ಭುಗಿಲೆದ್ದಿರುವ ಖಮೇನಿ ಆಡಳಿತ ವಿರೋಧಿ ಪ್ರತಿಭಟನೆಗಳು ಜಾಗತಿಕ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಹಿಂಸಾತ್ಮಕ ಪ್ರತಿಭಟನೆಗಳು ಮತ್ತು ಅದನ್ನು ಬಲಪ್ರಯೋಗ್ದ ಮೂಲಕ ನಿರ್ದಯವಾಗಿ ಹತ್ತಿಕ್ಕುವ ಪ್ರಯತ್ನಗಳು ಆತ
Stress control tips : ಎಲ್ಲಾ ಒತ್ತಡ ಕೆಟ್ಟದಲ್ಲ! ಉತ್ತಮ ಒತ್ತಡವೂ ಬೇಕಂತೆ| Dr. N. Someswara
ಜಗತ್ತಿನ ಅತ್ಯಂತ ಶ್ರೀಮಂತ ವ್ಯಕ್ತಿ ಎಲಾನ್ ಮಸ್ಕ್ ಮತ್ತು ಪ್ರಸಿದ್ಧ ವಿಮಾನಯಾನ ಸಂಸ್ಥೆ ರೈಯಾನ್ಏರ್ನ ಸಿಇಒ ಮೈಕೆಲ್ ಒ'ಲಿಯರಿ ನಡುವೆ ಭಾರಿ ವಾಕ್ಸಮರ ನಡೆದಿದೆ. ತಮ್ಮ ವಿಮಾನಗಳಲ್ಲಿ ಮಸ್ಕ್ ಒಡೆತನದ ಸ್ಟಾರ್ಲಿಂಕ್ ಇಂಟರ್
ಭಾರತ-ನ್ಯೂಜಿಲೆಂಡ್ ಏಕದಿನ ಸರಣಿ ರೋಚಕ ಘಟ್ಟ ತಲುಪಿದೆ, 1-1 ಸಮಬಲದೊಂದಿಗೆ ನಾಳಿನ ಪಂದ್ಯ ನಿರ್ಣಾಯಕವಾಗಿದೆ. ಆಟಗಾರರ ಆರೋಗ್ಯಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದ್ದು, ಕಲುಷಿತ ನೀರಿನ ಸಮಸ್ಯೆಯಿಂದ ಎಚ್ಚೆತ್ತುಕೊಂಡ ನಾಯಕ ಶ
ಬೆಂಗಳೂರಿನಲ್ಲಿ ಕಳೆದ 5 ವರ್ಷಗಳಲ್ಲಿ 1097 ಬಿಎಂಟಿಸಿ ಬಸ್ಗಳ ಅಪಘಾತಗಳು ಸಂಭವಿಸಿವೆ. ಚಾಲಕರ ಮೇಲಿನ ಒತ್ತಡದಿಂದ ಪ್ರಯಾಣಿಕರ ಸುರಕ್ಷತೆ ಬಗ್ಗೆ ಆತಂಕ ಎದುರಾಗಿದೆ. ಅಪಘಾತಕ್ಕೆ ಪ್ರಯಾಣಿಕರು ಪ್ರಾಣ ಕಳೆದುಕೊಂಡಿದ್ದಾರೆ. ಬೆಂಗಳ
ಮುಂಬೈ ಮಹಾನಗರ ಪಾಲಿಕೆ (ಬಿಎಂಸಿ) ಚುನಾವಣೆಯಲ್ಲಿ ಬಿಜೆಪಿ ಮತ್ತು ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ ಮೈತ್ರಿಕೂಟ ಬಹುಮತ ಪಡೆದಿದ್ದರೂ, ಮುಂಬೈನಲ್ಲಿ ರಾಜಕೀಯ ಹೈಡ್ರಾಮಾ ಶುರುವಾಗಿದೆ. ಶಿಂಧೆ ಬಣವು ತನ್ನ ಹೊಸ ಕಾರ್ಪೊರೇಟರ್
ಪಾಕಿಸ್ತಾನದ ಭಯೋತ್ಪಾದನಾ ವಿರೋಧಿ ಹೇಳಿಕೆಗಳನ್ನು ಖುದ್ದು ಪಾಕಿಸ್ತಾನಿ ನಾಗರಿಕನೇ ನಂಬದ ದಿನಮಾನಗಳಿವು. ಅಂತದ್ದರಲ್ಲಿ ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಅವರು ಉಗ್ರವಾದವನ್ನು ಹೆಡೆಮುರಿ ಕಟ್ಟಿ ಹಿಂದೂ ಮಹಾಸಾಗರಕ
ಜನಾರ್ದನ ರೆಡ್ಡಿ, ಶ್ರೀರಾಮುಲು ಶಕ್ತಿ ಅಡಗಿಸಲು ಅಸಾಧ್ಯ, ಕಾಂಗ್ರೆಸ್ ಸರ್ಕಾರ ಕಿತ್ತು ಹಾಕುವವರೆಗೂ ಹೋರಾಟ ನಿಲ್ಲದು ಎಂದು ಸಂಸದ ಹಾಗೂ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಎಚ್ಚರಿಕೆ ನೀಡಿದ್ದಾರೆ. ಜನಾರ್ದನ ರೆಡ್ಡಿ ಅವರು ಮನೆಯ
ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯ ಮುಂದುವರಿದಿದೆ. ಸಿಲ್ಹೆಟ್ನಲ್ಲಿ ಹಿಂದೂ ಶಿಕ್ಷಕರ ಮನೆಗೆ ಬೆಂಕಿ ಹಚ್ಚಿದ ಘಟನೆ ಜನರಲ್ಲಿ ಭೀತಿ ಮೂಡಿಸಿದೆ. ಕೇವಲ 24 ದಿನಗಳಲ್ಲಿ 9ನೇ ಪ್ರಮುಖ ದಾಳಿಯಾಗಿದ್ದು, ಹಲವು ಹಿಂದೂಗಳು
ಮಹಾರಾಷ್ಟ್ರ ಮಹಾನಗರ ಪಾಲಿಕೆಗಳ ಚುನಾವಣೆಯಲ್ಲಿ ಐತಿಹಾಸಿಕ ವಿಜಯ ಸಾಧಿಸಿರುವ ಬಿಜೆಪಿ, ಈ ಜಯದ ಹುಮ್ಮಸ್ಸಿನಲ್ಲಿ ಪಶ್ಚಿಮ ಬಂಗಾಳಕ್ಕೆ ಲಗ್ಗೆ ಇಟ್ಟಿದೆ. ಇಲ್ಲಿನ ಮಾಲ್ಡಾದಲ್ಲಿ ಚುನಾವಣಾ ಪ್ರಚಾರ ಸಭೆಯನ್ನುದ್ದೇಶಿಸಿ ಮಾತನಾ
ಭಾರತದ ಪ್ರಮುಖ ವಾಹನ ತಯಾರಕ ಸಂಸ್ಥೆಯಾದ ಮಾರುತಿ ಸುಜುಕಿ, ಗುಜರಾತ್ನಲ್ಲಿ ತನ್ನ ಹೊಸ ಉತ್ಪಾದನಾ ಘಟಕವನ್ನು ಸ್ಥಾಪಿಸಲು ನಿರ್ಧರಿಸಿದ್ದು, ಇದಕ್ಕಾಗಿ ಬರೋಬ್ಬರಿ 35,000 ಕೋಟಿ ರೂಪಾಯಿ ಹೂಡಿಕೆ ಮಾಡುತ್ತಿದೆ. ಶನಿವಾರ ಗುಜರಾತ್ ಸರ
ಕಾನೂನು ಸುವ್ಯವಸ್ಥೆ ಮತ್ತು ರಾಜ್ಯದ ಅಭಿವೃದ್ಧಿ ಪರಸ್ಪರ ಪೂರಕವಾಗಿವೆ. ಕಾನೂನು ಸುವ್ಯವಸ್ಥೆ ಚೆನ್ನಾಗಿದ್ದರೆ ಮಾತ್ರ ಬಂಡವಾಳ ಹೂಡಿಕೆ ಹೆಚ್ಚಾಗಿ ಅಭಿವೃದ್ಧಿ ಸಾಧಿಸಲು ಸಾಧ್ಯವಿದೆ. ಪ್ರತಿಯೊಬ್ಬರಿಗೂ ರಕ್ಷಣೆ ಒದಗಿಸುವು
ಪ್ರಖ್ಯಾತ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ಅವರು ಬಾಲಿವುಡ್ನಲ್ಲಿ ತಮ್ಮ ಧರ್ಮದ ಕಾರಣದಿಂದ ಅವಕಾಶಗಳು ಕಡಿಮೆಯಾಗುತ್ತಿವೆ ಎಂದು ಹೇಳಿಕೆ ನೀಡಿದ್ದಾರೆ. ಈ ಹೇಳಿಕೆ ಭಾರೀ ಚರ್ಚೆಗೆ ಕಾರಣವಾಗಿದೆ. ಗಾಯಕ ಶಾನ್, ಹರಿಹರನ್ ಮತ್ತ
ಇರಾನ್ನಲ್ಲಿ ಆರ್ಥಿಕ ಬಿಕ್ಕಟ್ಟು ಮತ್ತು ಜನಸಾಮಾನ್ಯರ ಆಕ್ರೋಶ ತಾರಕಕ್ಕೇರಿದೆ. ದೇಶದಾದ್ಯಂತ ನಡೆದ ಪ್ರತಿಭಟನೆಗಳಲ್ಲಿ 3,000ಕ್ಕೂ ಹೆಚ್ಚು ಜೀವಗಳು ಬಲಿಯಾಗಿವೆ. ಇಂಟರ್ನೆಟ್ ಸಂಪರ್ಕ ಪುನರಾರಂಭಗೊಂಡಿದ್ದು, ಅಮೆರಿಕ ಅಧ್ಯಕ್ಷ
ಬರೋಬ್ಬರಿ 25 ವರ್ಷಗಳ ಕಾಲ ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ) ಅನ್ನು ಆಳಿದ್ದ ಠಾಕ್ರೆ ಕುಟುಂಬದ ಹಿಡಿತದ ಏಕೀಕೃತ ಶಿವಸೇನೆ, ಈ ಬಾರಿಯ ಚುನಾವಣೆಯಲ್ಲಿ ಹೀನಾಯ ಸೋಲು ಅನಭವಿಸಿದೆ. ಬಿಎಂಸಿ ಈಗ ಬಿಜೆಪಿ ಮತ್ತು ಶಿಂಧೆ
ಕೆ-ಡ್ರಾಮಾ ಸ್ಟಾರ್ ಕಿಮ್ ಸಿಯೋನ್-ಹೋ ಅಭಿನಯದ 'Can This Love Be Translated?' ಸೀರೀಸ್ ಬಿಡುಗಡೆಯಾದ ದಿನವೇ ಭಾರತದಲ್ಲಿ ಹವಾ ಸೃಷ್ಷಿಸಿದೆ. ಬಿಡುಗಡೆಗೂ ಮುನ್ನವೇ ಭಾರತೀಯ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿರುವ ನಟ, ತಮ್ಮ ಪಾತ್ರ ಮತ್ತು ಕಥಾಹಂದರ
ಬರೋಬ್ಬರಿ 25 ವರ್ಷಗಳ ಕಾಲ ಏಕೀಕೃತ ಶಿವಸೇನೆಯ ಹಿಡಿತದಲ್ಲಿದ್ದ ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ)ನಲ್ಲಿ, ಇನ್ನು ಮುಂದೆ ಬಿಜೆಪಿ ಮತ್ತು ಶಿವಸೇನೆ (ಶಿಂಧೆ ಬಣ)ಯ ಆಡಳಿತ ಶುರುವಾಗಲಿದೆ. ಬಿಎಂಸಿ ಚುನಾವಣೆಯಲ್ಲಿ ಐ
ಹೆಣ್ಣುಮಕ್ಕಳು ಮೈತುಂಬಾ ಬಟ್ಟೆ ಧರಿಸಿದರೆ ಮಾತ್ರ ಪುರುಷರುನೋಡ್ತಾರೆ ಎಂದು ಸಿನಿಮಾವೊಂದರ ಪ್ರೀ ರಿಲೀಸ್ ಈವೆಂಟ್ನಲ್ಲಿ ನಟ ಶಿವಾಜಿ ಅವರು ಮಾತನಾಡಿ, ಟ್ರೋಲ್ಗೆ ಒಳಗಾಗಿದ್ದರು. ಅವರ ಈ ಹೇಳಿಕೆ ಖಂಡಿಸಿ, ನಟಿ ಅನಸೂಯಾ ಅವರು
ಬೀದರ್ ಜಿಲ್ಲೆಯ ಹೆಮ್ಮೆಯ ಪುತ್ರ, ಭೀಮಣ್ಣ ಖಂಡ್ರೆ ಅವರ ಬದುಕಿನ ಹಾದಿ, ಸಾಧನೆಗಳ ಕಿರುನೋಟ. ಸರಳತೆಯ ಮೂರ್ತಿ, ಸಜ್ಜನಿಕೆಯ ಪ್ರತೀಕ, ನ್ಯಾಯಕ್ಕಾಗಿ ಧ್ವನಿ ಎತ್ತಿದ ಧೀಮಂತ. ಸಮಾಜ ಸೇವೆ ಮತ್ತು ರಾಜಕೀಯದಲ್ಲಿ ಅವರ ಕೊಡುಗೆ ಅಪಾರ. ಶ
ರಾಮುಲು ಅವರ ವೇಗ- ಜನಾರ್ಧನ ರೆಡ್ಡಿಯವರ ಶಕ್ತಿ, ಬಿರುಗಾಳಿ ಮತ್ತು ಬೆಂಕಿಯಂತೆ ಎಂದು ಅವರು ನುಡಿದರು. ಇದೇ ಕಾರಣಕ್ಕಾಗಿ ಬಳ್ಳಾರಿಯಲ್ಲಿ ಈ ಕೃತ್ಯ ನಡೆದಿದೆ ಎಂದು ತಿಳಿಸಿದರು. ಅವರ ಬಳಿ ಎಷ್ಟು ಗುಂಡಿದೆಯೋ ನಾವೂ ನೋಡೋಣ ಎಂದು ಸವ
ಸಚಿವ ಸಂಪುಟ ಪುನಾರಚನೆ ವಿಚಾರವಾಗಿ ನನಗೆ ಸ್ಪಷ್ಟತೆ ಇಲ್ಲ. ಏನು ಗೊತ್ತಿದ್ಯೋ ಅದು ಹೇಳಿದ್ದೇನೆ. ಸಂಪುಟಕ್ಕೆ ಸೇರ್ಪಡೆ ಆಗಲು ಬಹಳ ಜನ ಆಕಾಂಕ್ಷಿಗಳು ಇದ್ದಾರೆ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದರು. ವಿದೇಶಿ ಪ್ರವಾಸ ಮುಗಿಸ
ಪ್ರಖ್ಯಾತ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್, ಕಳೆದ ಎಂಟು ವರ್ಷಗಳಿಂದ ಬಾಲಿವುಡ್ನಲ್ಲಿ ತಮಗೆ ಹಿಂದಿ ಚಿತ್ರರಂಗದಿಂದ ಕಡಿಮೆ ಅವಕಾಶಗಳು ಸಿಗುತ್ತಿರುವುದಕ್ಕೆ ತಮ್ಮ ಧರ್ಮವೇ ಕಾರಣವಿರಬಹುದು ಎಂಬ ಶಾಕಿಂಗ್ ಹೇಳಿಕೆ ನೀಡಿದ್
Maharashtra Election Effect : ಮಹಾರಾಷ್ಟ್ರ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಮೈತ್ರಿಕೂಟ ಭರ್ಜರಿ ಗೆಲುವನ್ನು ಸಾಧಿಸಿದೆ. ಕೆಲವೊಂದು ಪಾಲಿಕೆಗಳಲ್ಲಿ ಅಸಾದುದ್ದೀನ್ ಓವೈಸಿಯವರ ಪಾರ್ಟಿ ಭರ್ಜರಿ ಪ್ರದರ್ಶನವನ್ನು ನೀಡಿದೆ.
ಭಾರತೀಯ ರೈಲ್ವೆಯು ಇತಿಹಾಸ ಸೃಷ್ಟಿಸಿದೆ. ಪ್ರಧಾನಿ ನರೇಂದ್ರ ಮೋದಿಯವರು ಮಾಲ್ಡಾ ಟೌನ್ನಿಂದ ದೇಶದ ಮೊದಲ ವಂದೇ ಭಾರತ್ ಸ್ಲೀಪರ್ ರೈಲಿಗೆ ಚಾಲನೆ ನೀಡಿದ್ದಾರೆ. ಈ ರೈಲು ಹೌರಾ ಮತ್ತು ಕಾಮಾಖ್ಯ ನಡುವೆ ಸಂಚರಿಸಲಿದೆ. ಇದು ಪ್ರಯಾಣ
ಪರವಾನಗಿ ಇಲ್ಲದ ವಾಕಿ-ಟಾಕಿಗಳನ್ನು ಮಾರಾಟ ಮಾಡುತ್ತಿದ್ದ ಮೆಟಾ, ಅಮೆಜಾನ್, ಫ್ಲಿಪ್ಕಾರ್ಟ್ ಸೇರಿದಂತೆ ಹಲವು ಇ-ಕಾಮರ್ಸ್ ಸಂಸ್ಥೆಗಳಿಗೆ ಗ್ರಾಹಕರ ಹಿತರಕ್ಷಣೆ ಪ್ರಾಧಿಕಾರ (CCPA) ಒಟ್ಟು 44 ಲಕ್ಷ ರೂಪಾಯಿ ದಂಡ ವಿಧಿಸಿದೆ. ಗ್ರಾಹಕ
ನಾಯಕತ್ವ ಸಂಬಂಧ ಸ್ಪಷ್ಟತೆ ಪಡೆಯಲು ಡಿಸಿಎಂ ಡಿಕೆ ಶಿವಕುಮಾರ್ ಅವರು ಇನ್ನಿಲ್ಲದ ಪ್ರಯತ್ನ ನಡೆಸುತ್ತಿದ್ದಾರೆ. ದೆಹಲಿಯಲ್ಲಿ ಬೀಡುಬಿಟ್ಟಿದ್ದ ಅವರು ಭೀಮಣ್ಣ ಖಂಡ್ರೆ ಅವರ ನಿಧನದ ಹಿನ್ನೆಲೆಯಲ್ಲಿ ಬೀದರ್ಗೆ ಬಂದು ಮತ್ತೆ ದೆ
ಗೋವಾದಲ್ಲಿ ನಡೆದ ಭೀಕರ ಘಟನೆಯಲ್ಲಿ ರಷ್ಯಾದ ಅಲೆಕ್ಸಿ ಲಿಯೊನೊವ್ ಎಂಬಾತ ತನ್ನಿಬ್ಬರು ಗೆಳತಿಯರಾದ ಎಲೆನಾ ಕಸ್ತಾನೋವಾ ಮತ್ತು ಎಲೆನಾ ವಾನೀವ್ ಎಂಬುವರನ್ನು ಕತ್ತು ಸೀಳಿ ಹತ್ಯೆ ಮಾಡಿದ್ದಾನೆ. ಇಬ್ಬರೂ 37 ವರ್ಷದವರಾಗಿದ್ದು, ಹೆ
ಗುಣಮಟ್ಟದ ಶಿಕ್ಷಣ ನೀಡುವ ನಿಟ್ಟಿನಲ್ಲಿ ವಿಶ್ವವಿದ್ಯಾಲಯಗಳಲ್ಲಿ ಅಗತ್ಯ ಬೋಧಕರ ಅನಿವಾರ್ಯತೆ ಇದೆ. ಆದರೆ ರಾಜ್ಯದ 32 ಸಾರ್ವಜನಿಕ ವಿಶ್ವ ವಿದ್ಯಾಲಯಗಳಲ್ಲಿ ಬೋಧಕ ಮತ್ತು ಬೋಧಕೇತರ ಸೇರಿದಂತೆ ಒಟ್ಟು 9292 ಹುದ್ದೆಗಳು ಖಾಲಿ ಇವೆ. ಇ
Living long life : ಕ್ಯಾಲೆಂಡರ್ ವಯಸ್ಸಿಗಿಂತ ದೇಹದ ವಯಸ್ಸು ಯಾಕೆ ಮುಖ್ಯ? Dr Sandeep Benkal
HD Kumaraswamy Vs Dr. HC Mahadevappa : ಜೆಡಿಎಸ್ ಕಚೇರಿಯಲ್ಲಿ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಮಾತಿಗೆ ಸಚಿವ ಡಾ.ಮಹದೇವಪ್ಪ ಗರಂ ಆಗಿದ್ದಾರೆ. ಸಾಂವಿಧಾನಿಕ ಹುದ್ದೆಗೆ ಗೌರವ ಕೊಡುವುದನ್ನು ಮೊದಲು ಅವರು ಕಲಿಯಲಿ ಎಂದು ಬುದ್ದಿಮಾತನ್ನು ಹೇಳಿದ್
ಗ್ರೀನ್ ಲ್ಯಾಂಡ್ ಅನ್ನು ಪಡೆದೇ ತಿರುವೆ ಎಂಬ ಧೃಢನಿಶ್ಚಯದಿಂದ ಪಟ್ಟುಬಿಡದ ವಿಕ್ರಮನಂತೆ ದಿನಕ್ಕೊಂದು ತಂತ್ರಗಳನ್ನು ಹಣೆಯುತ್ತಿರುವ ಅಮೆರಿಕಾ ಅಧ್ಯಕ್ಷ ಟ್ರಂಪ್ ಪ್ರಯತ್ನಕ್ಕೆ ಡೆನ್ಮಾರ್ಕ್ ಮತ್ತು ಯುರೋಪಿಯನ್ ರಾಷ
Donald Trump On Indo Pak War : ಭಾರತ ಮತ್ತು ಪಾಕಿಸ್ತಾನದ ನಡುವಿನ ಅಘೋಷಿಸಿತ ಯುದ್ದವನ್ನು ಕೊನೆಗಾಣಿಸಿದ್ದು ನಾನೇ ಎಂದು ಲೆಕ್ಕವಿಲ್ಲದಷ್ಟು ಬಾರಿ ಹೇಳಿರುವ ಆಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ನನ್ನಿಂದಾಗಿ ಕೋಟ್ಯಾಂತರ ಜನರ ಬದುಕು ಉಳ
ರಂಗನತಿಟ್ಟು ಪಕ್ಷಿಧಾಮಕ್ಕೆ ವಂಶಾಭಿವೃದ್ಧಿಗಾಗಿ ದೇಶ-ವಿದೇಶಗಳಿಂದ ಸಾವಿರಾರು ಪಕ್ಷಿಗಳು ಆಗಮಿಸಿವೆ. ಡಿಸೆಂಬರ್ನಿಂದ ಆರಂಭವಾದ ಪಕ್ಷಿಗಳ ಆಗಮನ, ಜನವರಿಯಿಂದ ಮಾರ್ಚ್ವರೆಗೆ ಮೊಟ್ಟೆ ಇಡುವ ಹಂತ ತಲುಪಿದೆ. ಏಪ್ರಿಲ್ನಲ್ಲ
ವಿಜಯಪುರದಲ್ಲಿ ನಕಲಿ ಇ-ಸ್ವತ್ತು ಖಾತೆಗಳ ಹಾವಳಿ ಹೆಚ್ಚಾಗಿದ್ದು, ಇದರಿಂದಾಗಿ ಖಾಸಗಿ ಹಣಕಾಸು ಸಂಸ್ಥೆಗಳಲ್ಲಿ ಸಾಲ ಪಡೆಯುವಲ್ಲಿ ಜನತೆ ಪರದಾಡುತ್ತಿದ್ದಾರೆ. ಪುರಸಭೆಯಿಂದ ಅಧಿಕೃತ ಖಾತೆ ಸಿಗಲು ವಿಳಂಬವಾಗುತ್ತಿರುವುದೇ ಇದಕ
ತೆಂಗಿನಕಾಯಿ ಚಿಪ್ಪುಗಳಿಗೆ ಈಗ ಉತ್ತಮ ಬೆಲೆ ಬಂದಿದ್ದು, ವ್ಯಾಪಾರಿಗಳು ಮನೆ ಬಾಗಿಲಿಗೆ ಬಂದು ಖರೀದಿಸುತ್ತಿದ್ದಾರೆ. ವಿದೇಶಕ್ಕೆ ರಫ್ತಾಗುತ್ತಿರುವ ತೆಂಗಿನಕಾಯಿ ಚಿಪ್ಪಿನ ಇದ್ದಿಲು ಮತ್ತು ಎಳನೀರಿಗೆ ಹೆಚ್ಚುತ್ತಿರುವ ಬೇಡ
ಪೂರ್ವ ಸಿದ್ದತಾ ಪರರೀಕ್ಷೆಯಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆಯಿಂದಾಗಿ ನಡೆದ ಎಡವಟ್ಟಿನಿಂದ ಎಚ್ಚೆತ್ತಿರುವ ಪದವಿ ಪೂರ್ವ ಶಿಕ್ಷಣ ಇಲಾಖೆ ಶಿಕ್ಷಣ ಇಲಾಖೆ ಸದ್ಯ ದ್ವಿತೀಯ ಪಿಯುಸಿ ಪೂರ್ವ ಸಿದ್ಧತಾ ಪರೀಕ್ಷೆಗಳ ಪ್ರಶ್ನೆ ಪತ್ರ
ರಾಜ್ಯ ಸಾರಿಗೆ ನಿಗಮಗಳ 1.15 ಲಕ್ಷ ನೌಕರರು 38 ತಿಂಗಳ ವೇತನ ಪರಿಷ್ಕರಣೆ ಬಾಕಿ ಮತ್ತು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಶಕ್ತಿ ಯೋಜನೆಯಲ್ಲಿ ದುಡಿಯುತ್ತಿರುವ ಇವರಿಗೆ ವೇತನ ದೊರಕುತ್ತಿಲ್ಲ. 2020ರ ಜನವರಿಯಿಂದ 2023ರ ಮಾರ್ಚ್ವರ
ಸಂಪಿಗೆಹಳ್ಳಿ ಪೊಲೀಸರು ಪುರುಷರಂತೆ ವೇಷ ಧರಿಸಿ ಮನೆಗಳ್ಳತನ ಮಾಡುತ್ತಿದ್ದ ರೇಷ್ಮಾ ಮತ್ತು ಇಬ್ಬರು ಬಾಲಕಿಯರನ್ನು ಬಂಧಿಸಿದ್ದಾರೆ. ಇವರು ದ್ವಿಚಕ್ರ ವಾಹನದಲ್ಲಿ ಸಂಚರಿಸಿ ಬೀಗ ಹಾಕಿದ ಮನೆಗಳನ್ನು ಗುರುತಿಸಿ, ಸಂಬಂಧಿಕರಂತೆ
ಈ ಥರ ಚಳಿ ಯಾವತ್ತೂ ನೋಡಿಲ್ಲಎನ್ನುವ ಸಂಭಾಷಣೆ ನಮ್ಮ ಸುತ್ತಮುತ್ತಲೂ ಮೊಳಗುತ್ತಲೇ ಇದೆ. ಅದಕ್ಕೇ ಗಡ ಗಡ ನಡುಗಿದ ನಮಗೆ, ತಾಪಮಾನ ಇನ್ನಷ್ಟು ಇಳಿಕೆ ಕಾಣಲಿದೆ ಎನ್ನುವ ಪರಿಣತರ ಮುನ್ಸೂಚನೆ ಆತಂಕಕ್ಕೆ ದೂಡಿದೆ. ಇದಕ್ಕೆ ಕಾರಣಗಳೇ
ಜನವರಿ 25ರವರೆಗೆ ನಡೆಯಲಿರುವ ಬೆಂಗಳೂರಿನ ಹಬ್ಬಕ್ಕೆ ಸಿಎಂ ಸಿದ್ದರಾಮಯ್ಯನವರು ಚಾಲನೆ ನೀಡಿದರು. ಬೆಂಗಳೂರಿಗೆ ಬರುವವರು ಕನ್ನಡ ಕಲಿಯಬೇಕು, ಕನ್ನಡಿಗರಾಗಿ ಬಾಳಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದರು. 'ಬೆಂಗಳೂ
ಚೆನ್ನೈ ಮಹಾನಗರ ಪಾಲಿಕೆಯ ಪೌರಕಾರ್ಮಿಕ ಪದ್ಮಾ ಅವರು 45 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳಿದ್ದ ಬ್ಯಾಗನ್ನು ಪೊಲೀಸರಿಗೆ ಒಪ್ಪಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ. ಈ ಕಾರ್ಯವನ್ನು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಮತ್ತು ಲಲಿತಾ
ಅರ್ಕಾವತಿ ನದಿಯಲ್ಲಿ ವಿಷಕಾರಿ ನೊರೆ ಕಾಣಿಸಿಕೊಂಡ ಸುಮಾರು ಒಂದೂವರೆ ವರ್ಷದ ಬಳಿಕ, ತಿಪ್ಪಗೊಂಡನಹಳ್ಳಿ ಜಲಾಶಯ (TGR) ಜಲಾನಯನ ಪ್ರದೇಶವನ್ನು ರಕ್ಷಿಸಲು ಸರ್ಕಾರ ಕಟ್ಟುನಿಟ್ಟಿನ ನಿರ್ಬಂಧಗಳನ್ನು ಜಾರಿಗೊಳಿಸಿದೆ. ಗಣಿಗಾರಿಕೆ, ಕ
ಭಾರತೀಯ ರೈಲ್ವೆ ಮುಂಬೈ ಮತ್ತು ಬೆಂಗಳೂರು ನಡುವೆ 18 ಗಂಟೆಗಳಲ್ಲಿ ಸಂಚರಿಸುವ ಹೊಸ 'ದುರಂತ ಎಕ್ಸ್ಪ್ರೆಸ್' ರೈಲನ್ನು ಪರಿಚಯಿಸಲು ಚಿಂತನೆ ನಡೆಸಿದೆ. ಈ ಹೊಸ ರೈಲು ಪ್ರಸ್ತುತ 24 ಗಂಟೆ ತೆಗೆದುಕೊಳ್ಳುವ ಸೂಪರ್ಫಾಸ್ಟ್ ರೈಲಿಗಿಂತ ವ
ರಾಧಾ ಯಾದವ್ ಅವರ ಸಮಯೋಚಿತ ಬ್ಯಾಟಿಂಗ್ ಮತ್ತು ಕನ್ನಡತಿ ಶ್ರೇಯಾಂಕಾ ಪಾಟೀಲ್ ಅವರ ಅತ್ಯುತ್ತಮ ಬೌಲಿಂಗ್ ನೆರವಿನಿಂದ ರಾಯಲ್ ಚಾಲೆಂಜರ್ಸ್ ತಂಡ ಗುಜರಾತ್ ಜೈಂಟ್ಸ್ ತಂಡವನ್ನು 32 ರನ್ ಗಳಿಂದ ಸೋಲಿಸಿದೆ. ಈ ಮೂಲಕ ನಲ್ಲಿ ಹ್ಯಾಟ್ರಿ
ಇರಾನ್ ಬಿಕ್ಕಟ್ಟಿಗೆ ಅಮೆರಿಕ ಮಿಲಿಟರಿ ಪರಿಹಾರ ಹುಡುಕುತ್ತಿದ್ದರೆ, ರಷ್ಯಾ ರಾಜತಾಂತ್ರಿಕ ಮಾತುಕತೆಯ ಮಾರ್ಗವನ್ನು ಶೋಧಿಸುತ್ತಿದೆ. ಅದರಂತೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಇಸ್ರೇಲ್ ಪ್ರಧಾನಿ ಮತ್ತು ಇರ
India Vs New Zealand T20i Series-ಗಾಯಾಳುಗಳ ಸಮಸ್ಯೆಯಿಂದಾಗಿ ಇದೀಗ ಬಿಸಿಸಿಐ ಯು ನ್ಯೂಜಿಲೆಂಡ್ ವಿರುದ್ಧ ಟಿ20 ಸರಣಿಗೆ ಪರಿಷ್ಕೃತ ತಂಡವನ್ನು ಘೋಷಿಸಿದೆ. ವಾಶಿಂಗ್ಟನ್ ಸುಂದರ್ ಮತ್ತು ತಿಲಕ್ ವರ್ಮಾ ಅವರ ಬದಲಿಗೆ ಕ್ರಮವಾಗಿ ರವಿ ಬಿಷ್ಣೋಯಿ ಮತ್ತ
ರಾಮನಗರದಲ್ಲಿ ನಿರ್ಮಾಣ ಹಂತದಲ್ಲಿರುವ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ವೈದ್ಯಕೀಯ ಕಾಲೇಜು ಆವರಣದಲ್ಲೇ 650 ಹಾಸಿಗೆಗಳ ಆಸ್ಪತ್ರೆ ನಿರ್ಮಿಸುವಂತೆ ಸಂಸದ ಡಾ.ಸಿ.ಎನ್. ಮಂಜುನಾಥ್ ಒತ್ತಾಯಿಸಿದ್ದಾರೆ. ಆಸ್ಪತ್
Babar Azam Embarrassing Moment- ಬಿಗ್ ಬ್ಯಾಷ್ ಲೀಗ್ನಲ್ಲಿ ಪಾಕಿಸ್ತಾನದ ಆಟಗಾರರಿಗೆ ನಿರಂತರ ಮುಜುಗರದ ಪ್ರಸಂಗಗಳು ಎದುರಾಗುತ್ತಿವೆ. ಮೊಹಮ್ಮದ್ ರಿಝ್ವಾನ್ ಅವರು ರಿಟೈರ್ಡ್ ಔಟ್ ಆಗಿ ಸುದ್ದಿಯಾಗಿದ್ದರೆ, ಬಾಬರ್ ಆಝಂ ಅವರು ಒಂದೇ ಪಂದ್ಯದಲ್ಲ
ದೇಶದ ಅತ್ಯಂತ ಶ್ರೀಮಂತ ಮಹಾನಗರ ಪಾಲಿಕೆಯಾದ ಬೃಹನ್ಮುಂಬೈ ಮಹಾನಗರ ಪಾಲಿಕೆ (ಬಿಎಂಸಿ) ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್ಡಿಎ ಇತಿಹಾಸ ಸೃಷ್ಟಿಸಿದೆ. ಮಹಾರಾಷ್ಟ್ರದ ಸ್ಥಳೀಯ ಸಂಸ್ಥೆ ಮಹಾಯುತಿ ಮೈತ್ರಿಕೂಟ ಭರ್ಜರಿ ಜಯ ಸಾ
ಪತಿಯನ್ನು ತೊರೆದು ದೂರ ವಾಸಿಸುತ್ತಿದ್ದರೂ, ದ್ವೇಷ ಭಾವನೆ ಇಲ್ಲದ ಪತ್ನಿಯನ್ನು ವಿಚ್ಛೇದನ ನೀಡಲು ಹೈಕೋರ್ಟ್ ನಿರಾಕರಿಸಿದೆ. ಪತ್ನಿ ತನ್ನನ್ನು ತೊರೆದಿದ್ದಾರೆಂದು ಸಾಬೀತುಪಡಿಸಲು ಪತಿ ನೀಡಿದ ಸಾಕ್ಷ್ಯಾಧಾರಗಳು ಸಾಲದು ಎಂದ
ಅಫ್ಘಾನಿಸ್ತಾನದಲ್ಲಿ ಭಾರತೀಯ ಔಷಧಿಗಳ ಬಳಕೆ ಹೆಚ್ಚುತ್ತಿದೆ. ಪಾಕಿಸ್ತಾನಿ ಔಷಧಿಗಳ ಬದಲಿಗೆ ಭಾರತೀಯ ಔಷಧಿಗಳು ಜನಪ್ರಿಯತೆ ಗಳಿಸುತ್ತಿವೆ. ಗಡಿ ಸಂಘರ್ಷದ ಬಳಿಕ ಪಾಕಿಸ್ತಾನಿ ಔಷಧಿಗಳ ಗುಣಮಟ್ಟ ಕುಸಿದಿದೆ. ಭಾರತವು ಅಫ್ಘಾನಿಸ
ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ ಅವರು ಜಿಲ್ಲೆಯ ಅಭಿವೃದ್ಧಿಗೆ ಮಂಜೂರಾಗಿರುವ 10 ಪ್ರಮುಖ ಯೋಜನೆಗಳ ವಿವರಗಳನ್ನು ಹಂಚಿಕೊಂಡಿದ್ದಾರೆ. ರೈಲ್ವೆ ಮತ್ತು ರಾಷ್ಟ್ರೀಯ ಹೆದ್ದಾರಿ ಯೋಜನೆಗಳಿಗೆ ಭೂ ಸ್ವಾಧೀನ ಪ್ರಕ್ರಿಯೆ ತ್ವರಿತ
ನರಸಿಂಹನ ಭಜನೆಯ ಮಹತ್ವವನ್ನು ಪುರಂದರದಾಸರ ರಚನೆಯ ಮೂಲಕ ತಿಳಿಸಲಾಗಿದೆ. ಹಿರಣ್ಯಕಶಿಪುವಿನ ಉಪಟಳವನ್ನು ನಾರಾಯಣ ಮಂತ್ರ ಜಪದಿಂದ ಪ್ರಹ್ಲಾದ ಗೆದ್ದನು. ನರಸಿಂಹ ಅವತಾರವೆತ್ತಿ ದುರಿತ ಪರ್ವತವನ್ನು ಖಂಡಿಸುವ ಕುಲಿಶದಂತೆ ರಕ್ಕ
ಸ್ವಿಟ್ಜರ್ಲೆಂಡ್ ನ ಟೆನಿಸ್ ದಂತಕತೆ ರೋಜರ್ ಫೆಡರರ್ ಅವರು ಇದೀಗ ಆಸ್ಟ್ರೇಲಿಯನ್ ಓಪನ್ ಟೂರ್ನಿಯಲ್ಲಿ ಭಾಗವಹಿಸಿ ಅಭಿಮಾನಿಗಳನ್ನು ರಂಜಿಸಿದರು. 2022ರಲ್ಲಿ ನಿವೃತ್ತಿ ಪಡೆದ ಬಳಿಕ ಅವರು ಮೊದಲ ಬಾರಿ ಮೆಲ್ಬೋರ್ನ್ ಪಾರ್ಕ್ಗೆ ಮರ
ಜಗಳೂರಿನಲ್ಲಿ ತವರು ಮನೆಯವರು ನೀಡಿದ್ದ ನಾಟಿ ಕೋಳಿಗಳನ್ನು ಕದ್ದೊಯ್ದ ಯುವಕರು, ಅದೇ ಮನೆಯ ಕಿರಾಣಿ ಅಂಗಡಿಗೆ ಬಂದು ಚಿಕನ್ ಮಸಾಲಾ ಖರೀದಿಸಿ ಸಿಕ್ಕಿಬಿದ್ದಿದ್ದಾರೆ. ಮಕರ ಸಂಕ್ರಾಂತಿ ಹಬ್ಬದಂದು ಕೋಳಿಗಳನ್ನು ಕದ್ದು, ಬಾಡೂಟ ಮಾ
BMC Election 2026 : ಕಳೆದ ಲೋಕಸಭಾ ಮತ್ತು ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲೂ ಹಲವು ಕ್ಷೇತ್ರಗಳಲ್ಲಿ ಅಸಾದುದ್ದೀನ್ ಓವೈಸಿಯವರ ಪಾರ್ಟಿ, ಮಹಾವಿಕಾಸ್ ಆಘಾಡಿಗೆ ಏಟನ್ನು ನೀಡಿತ್ತು. ಈಗ, ರಾಜ್ಯದ ಪಾಲಿಕೆ ಚುನಾವಣೆಯಲ್ಲೂ ಎಐಎಂಐಎಂ, ಹಲ
ಬೆಂಗಳೂರಿನಲ್ಲಿ ಅಜೀಂ ಪ್ರೇಮ್ಜಿ ಫೌಂಡೇಶನ್ 1,000 ಹಾಸಿಗೆಗಳ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಿಸಲಿದೆ. ಇದು ಉಚಿತವಾಗಿ ಸುಧಾರಿತ ಆರೋಗ್ಯ ಸೇವೆಗಳನ್ನು ಒದಗಿಸಲಿದೆ. ಐದು ವರ್ಷಗಳಲ್ಲಿ ಸಂಪೂರ್ಣವಾಗಿ ಕಾರ್ಯಾರಂಭಿಸುವ ನ
ಕನಸಿನಲ್ಲೂ ಭಾರತದ ಕನವರಿಕೆ ಮಾಡುವ ಪಾಕಿಸ್ತಾನ, ಯುದ್ಧಭೂಮಿಯಲ್ಲಿ ಏಕಾಂಗಿಯಾಗಿ ತನ್ನ ನೆರೆಯ ದೈತ್ಯ ರಾಷ್ಟ್ರವನ್ನು ಸೋಲಿಸಲು ಸಾಧ್ಯವಿಲ್ಲ ಎಂಬ ಸತ್ಯವನ್ನು ಅರಿತುಕೊಂಡಿದೆ. ಇದೇ ಕಾರಣಕ್ಕೆ ಭಾರತವನ್ನು ಗುರಿಯಾಗಿಸಿಕೊಂ
David Warner Centruy-39ರ ಹರೆಯದ ಆಸ್ಟ್ರೇಲಿಯಾ ತಂಡದ ಮಾಜಿ ಬ್ಯಾಟರ್ ಡೇವಿಡ್ ವಾರ್ನರ್ ಅವರು ಇದೀಗ ಬಿಗ್ ಬ್ಯಾಷ್ ಲೀಗ್ನಲ್ಲಿ ಅದ್ಭುತ ಶತಕ ಬಾರಿಸಿ ಮಿಂಚಿದ್ದಾರೆ. ಸಿಡ್ನಿ ಥಂಡರ್ಸ್ ತಂಡದ ಪರ ಅವರು ಕೇವಲ 65 ಎಸೆತಗಳಲ್ಲಿ 110 ರನ್ ಗಳಿಸುವ ಮೂ
ಐಟಿ ದಿಗ್ಗಜ ಸಂಸ್ಥೆಗಳಾದ ವಿಪ್ರೋ ಮತ್ತು ಟೆಕ್ ಮಹೀಂದ್ರಾ ಡಿಸೆಂಬರ್ ತ್ರೈಮಾಸಿಕ ಫಲಿತಾಂಶಗಳನ್ನು ಪ್ರಕಟಿಸಿವೆ. ವಿಪ್ರೋ ಲಾಭದಲ್ಲಿ ಶೇ. 7ರಷ್ಟು ಇಳಿಕೆ (3,119 ಕೋಟಿ ರೂ.) ಕಂಡಿದ್ದರೂ, 6,529 ಹೊಸ ಉದ್ಯೋಗಿಗಳನ್ನು ನೇಮಿಸಿಕೊಳ್ಳುವ
ಮಹಾತ್ಮಗಾಂಧಿ ಭೇಟಿ ನೀಡಿದ್ದ ಬದನವಾಳು ಖಾದಿ ಕೇಂದ್ರ ಇನ್ಮುಂದೆ ಆಕರ್ಷಕ ಪ್ರವಾಸಿ ತಾಣವಾಗಲಿದೆ. ಈ ನಿಟ್ಟಿನಲ್ಲಿ ಈ ತಾಣವನ್ನು ಅಭಿವೃದ್ದಿ ಮಾಡಲು ಯೋಜನೆ ಸಿದ್ದಗೊಳಿಸಲಾಗುತ್ತಿದೆ. ಮಹಾತ್ಮ ಗಾಂಧಿಯವರು 1927 ಹಾಗೂ 1932ರಲ್ಲಿ ಮ
ನಟಿ ಖುಷಿ ಮುಖರ್ಜಿ ಅವರು ಭಾರತದ ಟಿ20ಐ ನಾಯಕ ಸೂರ್ಯಕುಮಾರ್ ಯಾದವ್ ಬಗ್ಗೆ ನೀಡಿದ ಹೇಳಿಕೆಗಳು ವಿವಾದಕ್ಕೆ ಕಾರಣವಾಗಿವೆ. ಸೂರ್ಯಕುಮಾರ್ ಯಾದವ್ ತನಗೆ ಮೆಸೇಜ್ ಮಾಡುತ್ತಿದ್ದರು ಎಂದು ಹೇಳಿಕೊಂಡಿದ್ದ ನಟಿ ವಿರುದ್ಧ 100 ಕೋಟಿ ರೂ.
2026ರ ಕೇಂದ್ರ ಬಜೆಟ್ ಮಂಡನೆಯಾಗಲಿರುವ ಫೆಬ್ರವರಿ 1 ರಂದು ಭಾನುವಾರವಾಗಿದ್ದರೂ ಭಾರತೀಯ ಷೇರು ಮಾರುಕಟ್ಟೆಗಳು (ಬಿಎಸ್ಇ ಮತ್ತು ಎನ್ಎಸ್ಇ) ಕಾರ್ಯನಿರ್ವಹಿಸಲಿವೆ. ಜನವರಿ 16 ರಂದು ಹೊರಡಿಸಲಾದ ಪ್ರಕಟಣೆಯ ಪ್ರಕಾರ, ಅಂದು ಸಾಮಾನ್
ಜಾಣನಿಗೆ ಮಾತಿನ ಪೆಟ್ಟು, ದಡ್ಡನಿಗೆ ದೊಣ್ಣೆ ಏಟು ಎಂಬಂತೆ, ಭಾರತದಿಂದ ಪದೇ ಪದೇ ಕಪಾಳಮೋಕ್ಷ ಮಾಡಿಸಿಕೊಳ್ಳುವ ಪಾಕಿಸ್ತಾನ ಇಷ್ಟಾದರೂ ಬುದ್ಧಿ ಕಲಿಯುತ್ತಿಲ್ಲ. ಭಾರತವನ್ನು ಸದಾ ಕೆಣಕುವುದರಲ್ಲೇ ಕಾಲ ಕಳೆಯುವ ಅದು ಇದೀಗ ಭಾರತದ
ನಟರಾದ ಧನುಷ್ ಮತ್ತು ಮೃಣಾಲ್ ಠಾಕೂರ್ ಅವರು ಫೆಬ್ರವರಿ 14 ರಂದು ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಆಪ್ತ ವಲಯದಲ್ಲಿ ನಡೆಯಲಿರುವ ಈ ವಿವಾಹದ ಬಗ್ಗೆ ಅಧಿಕೃತ ಹೇಳಿಕೆ ಹೊರಬಂದಿಲ್ಲ. ಇವರಿಬ್ಬರ ಡ
RCB Cares- ಐಪಿಎಲ್ ಪಂದ್ಯಗಳು ಈ ಬಾರಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಾ? ಇದು ಆರ್ ಸಿಬಿ ಅಭಿಮಾನಿಗಳು ಕೇಳುತ್ತಿರುವ ಪ್ರಶ್ನೆ. ಇದಕ್ಕೆ ಯಾವ ಕಡೆಯಿಂದಲೂ ಸಮರ್ಪಕ ಉತ್ತರ ಸಿಗುತ್ತಿಲ್ಲ. ಆದರೆ ಇದೀಗ ಆರ್ ಸಿಬಿ ಫ್ರಾಂಚೈಸ
ಆಂಧ್ರಪ್ರದೇಶದ ಗೋದಾವರಿ ಜಿಲ್ಲೆಯ ಕುಟುಂಬವೊಂದು ತಮ್ಮ ಅಳಿಯನಿಗೆ ಸಂಕ್ರಾಂತಿಯಂದು 290 ಬಗೆಯ ಅಡುಗೆಗಳನ್ನು ಮಾಡಿ ದಾಖಲೆ ನಿರ್ಮಿಸಿದೆ. ಈ ಹಿಂದೆ ತೆನಾಲಿ ಕುಟುಂಬವೊಂದು 158 ಬಗೆಯ ಅಡುಗೆಯೊಂದಿಗೆ ಗಮನ ಸೆಳೆದಿತ್ತು. ಈ ಅದ್ಧೂರಿ
ತಾಂತ್ರಿಕತೆಯು ಮುಗಿಲೆತ್ತರಕ್ಕೇರುತ್ತಿರುವ ಈ ಕಾಲದಲ್ಲಿ, ಡ್ರೋನ್ ಪೈಲಟ್ಗಳ ಅವಶ್ಯಕತೆ ಗಣನೀಯವಾಗಿ ಹೆಚ್ಚಿದೆ. ಈ ನಿಟ್ಟಿನಲ್ಲಿ, ಕರ್ನಾಟಕ ಸರ್ಕಾರವು ಪರಿಶಿಷ್ಟ ಜಾತಿಯ ಕೃಷಿ ಪದವೀಧರರಿಗಾಗಿ ಉಚಿತ ಡ್ರೋನ್ ಪೈಲಟ್ ತರಬೇತ
ಭಾರತದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಿದ್ಧಾಂತಕ್ಕೂ ಅಂತಾರಾಷ್ಟ್ರೀಯ ಕಮ್ಯೂನಿಸ್ಟ್ ಸಿದ್ಧಾಂತಕ್ಕೂ ಎಣ್ಣೆ-ಸೀಗೆಕಾಯಿ ಸಂಬಂಧ. ಅಂತದ್ದರಲ್ಲಿ ಬಿಜೆಪಿ ಮತ್ತು ಆರ್ಎಸ್ಎಸ್ ನಾಯಕರು ಚೀನಿ ಕಮ್ಯೂನಿಸ್ಟ್ ಪಕ್ಷದ ನಿಯೋಗ
ಚಿಕ್ಕಬಳ್ಳಾಪುರ ನಗರಸಭೆ ಪೌರಾಯುಕ್ತರಿಗೆ ಧಮ್ಕಿ ಹಾಕಿದ ಕಾಂಗ್ರೆಸ್ ಮುಖಂಡ ರಾಜೀವ್ಗೌಡ ಸಂಕಷ್ಟಕ್ಕೆ ಸಿಲುಕಿದ್ದಾರೆ. ಪೌರಾಯುಕ್ತೆ ಹಾಗೂ ಜೆಡಿಎಸ್ ಶಾಸಕರ ಬೆಂಬಲಿಗರು ನೀಡಿದ ದೂರಿನ ಅನ್ವಯ ಎರಡು ಎಫ್ಐಆರ್ ದಾಖಲಾಗಿವ
ಕಾಸರಗೋಡು ಜಿಲ್ಲೆಯಲ್ಲಿ ಕುಟುಂಬಶ್ರೀಯ ಕೇರಳ ಚಿಕನ್ ಯೋಜನೆಯು 17.5 ಲಕ್ಷ ರೂ.ಗೂ ಅಧಿಕ ಲಾಭ ಗಳಿಸಿದೆ. ಹೆಚ್ಚಿನ ಫಾರ್ಮ್ಗಳು ಮತ್ತು ಮಳಿಗೆಗಳನ್ನು ಪ್ರಾರಂಭಿಸಲು ಅರ್ಜಿ ಆಹ್ವಾನಿಸಲಾಗಿದೆ. ಈ ಯೋಜನೆಯು ಉದ್ಯಮಿಗಳಿಗೆ ದೊಡ್ಡ ಆ
ಬಳ್ಳಾರಿಯಲ್ಲಿ ನಡೆದ ಗಲಾಟೆ ಹಾಗೂ ಫೈರಿಂಗ್ ವಿಚಾರ ರಾಜಕೀಯವಾಗಿ ಸಾಕಷ್ಟು ಸದ್ದು ಮಾಡುತ್ತಿದೆ. ಘಟನೆ ನಡೆದು ಹಲವು ದಿನಗಳ ಆದರೂ ಬಿಜೆಪಿ ಈ ವಿಚಾರವನ್ನು ಜೀವಂತವಾಗಿಡಲು ಮುಂದಾಗಿದೆ. ಈ ನಿಟ್ಟಿನಲ್ಲಿ ಜನವರಿ 17 ರಂದು ಬಳ್ಳಾರಿ
BTS ತಮ್ಮ 5ನೇ ಸ್ಟುಡಿಯೋ ಆಲ್ಬಂ ಅನ್ನು ಮಾರ್ಚ್ 20 ರಂದು ಬಿಡುಗಡೆ ಮಾಡಲಿದ್ದು, ಸದ್ಯ ಆಲ್ಬಂ ಹೆಸರನ್ನು 'Arirang' ಎಂದು ಘೋಷಿಸಿದೆ. ಕೊರಿಯಾದ ಜನಪದ ಗೀತೆಯಾದ 'Arirang' ಹೆಸರನ್ನು ಆಲ್ಬಂ ಟೈಟಲ್ ಆಗಿ BTS ಆಯ್ಕೆ ಮಾಡಿಕೊಂಡಿದ್ದೇಕೆ? ಏನಿದರ ಅರ್
ಐಆರ್ಸಿಟಿಸಿ ಪ್ರಕರಣದಲ್ಲಿ ತಮ್ಮ ವಿರುದ್ಧ ಆರೋಪ ರೂಪಿಸುವುದನ್ನು ಪ್ರಶ್ನಿಸಿ ರಾಬ್ರಿ ದೇವಿ ಸಲ್ಲಿಸಿದ್ದ ಅರ್ಜಿಗೆ ದಿಲ್ಲಿ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ. ಜನವರಿ 19 ರಂದು ವಿಚಾರಣೆ ನಡೆಯಲಿದ್ದು, ಲಾಲು ಪ್ರಸಾದ್ ಯಾದವ
ಗೌರಿ ಲಂಕೇಶ್ ಹತ್ಯೆ ಪ್ರಕರಣದ ಆರೋಪಿ ಶ್ರೀಕಾಂತ್ ಪಂಗಾರ್ಕರ್ ಮಹಾರಾಷ್ಟ್ರದ ಜಾಲ್ನಾ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ವಾರ್ಡ್ ನಂಬರ್ 13 ರಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದಾರೆ. 2,621 ಮತಗಳ ಅಂತರದ
ಥಾಣೆ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಮ್ಹಾತ್ರೆ ಕುಟುಂಬದ ಮೂವರು ಸದಸ್ಯರು ಮೂರು ವಿಭಿನ್ನ ಪಕ್ಷಗಳಿಂದ ಗೆಲುವು ಸಾಧಿಸಿದ್ದಾರೆ. ಜಲಗಾಂವ್ನಲ್ಲಿ ಕೋಲ್ಹೆ ಕುಟುಂಬದ ಮೂವರು ಶಿವಸೇನೆ ಟಿಕೆಟ್ನಲ್ಲಿ ವಿಜಯಿಯಾದರು. ಲಲಿತ್ ಕ
ಮಹಾರಾಷ್ಟ್ರದ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಬಿಜೆಪಿ ಮತ್ತು ಮಿತ್ರ ಪಕ್ಷಗಳ ಜಯಭೇರಿಯ ಹಿನ್ನೆಲೆಯಲ್ಲಿ ಬೆಂಗಳೂರಿನ ರಾಜ್ಯ ಬಿಜೆಪಿ ಕಚೇರಿಯ ಬಳಿ ಇಂದು ಪಟಾಕಿ ಸಿಡಿಸಿ ಸಿಹಿ ಹಂಚಿ ವಿಜಯೋತ್ಸವ ಆಚರಿಸಲಾಯಿತು. ಮುಂಬೈಯಲ್ಲ
ಕರಾವಳಿ ಭಾಗದ ಜನರಿಗೆ ಸಂತಸದ ಸುದ್ದಿ. ಮಂಗಳೂರಿಗೆ ಹೊಸ ಅಮೃತ್ ಭಾರತ್ ಎಕ್ಸ್ಪ್ರೆಸ್ ರೈಲು ಸೇವೆ ಆರಂಭವಾಗಲಿದೆ. ನಾಗರಕೋಯಿಲ್ ಮಂಗಳೂರು ನಡುವೆ ಈ ರೈಲು ಸಂಚರಿಸಲಿದೆ. ಇದು ಕರ್ನಾಟಕ, ತಮಿಳುನಾಡು ಮತ್ತು ಕೇರಳ ರಾಜ್ಯಗಳ ಪ್ರಮು
Virat Kohli All-Time ODI Batting Rankings - ಭಾರತ ತಂಡದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಅವರು ಐಸಿಸಿ ಏಕದಿನ ಬ್ಯಾಟರ್ಗಳ ರ್ಯಾಂಕಿಂಗ್ನಲ್ಲಿ 10ನೇ ಬಾರಿ ನಂಬರ್ ಒನ್ ಸ್ಥಾನ ಪಡೆದಿರುವುದು ಗೊತ್ತೇ ಇದೆ. ಇದೀಗ ಐಸಿಸಿಯು ಈ ಪ್ರಕಟಣೆಯ ಜೊತೆ ಸಣ್ಣ ತಿದ
ಜೆಡಿಎಸ್ ನಿರ್ನಾಮವಾಗಿದೆ ಎಂಬ ಸಚಿವ ಪ್ರಿಯಾಂಕ್ ಖರ್ಗೆ ಅವರ ಹೇಳಿಕೆಗೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಪ್ರತಿಕ್ರಿಯಿಸಿದ್ದಾರೆ. ಕಾಂಗ್ರೆಸ್ ಪಕ್ಷವು ಜೆಡಿಎಸ್ನಿಂದ ಹೋದ ನಾಯಕರ ಮೇಲೆ ಅವಲಂಬಿತವಾಗಿದೆ
ದೆಹಲಿಗೆ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಲಿಕ್ಕೇ ಬಂದಿದ್ದೇನೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ತಿಳಿಸಿದ್ದಾರೆ. ದೆಹಲಿಯಲ್ಲಿ ಶುಕ್ರವಾರ ಮಾತನಾಡಿದ ಅವರು, ಪಕ್ಷದ ನಾಯಕರನ್ನು ಇಲ್ಲಿ ಭೇಟಿ ಮಾಡುವ ಉದ್ದೇಶದಿಂದಲೇ ನಾನು ದೆ
ಧಾರವಾಡ ಕೇಂದ್ರ ಕಾರಾಗೃಹದಲ್ಲಿ ದುರಂತವೊಂದು ಸಂಭವಿಸಿದೆ. ಪತ್ನಿ ಕೊಲೆ ಪ್ರಕರಣದಲ್ಲಿ 14 ವರ್ಷಗಳ ಜೈಲು ಶಿಕ್ಷೆ ಅನುಭವಿಸುತ್ತಿದ್ದ ಈಶ್ವರಪ್ಪ ಪೂಜಾರ್ ಎಂಬ ಕೈದಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕೆಲಸ
Big Setback for Thackeray Brothers in Mumbai : ಮಹಾರಾಷ್ಟ್ರದ ಸ್ಥಳೀಯ ಸಂಸ್ಥೆ ಚುನಾವಣೆಯ ಫಲಿತಾಂಶ ಹೊರಬೀಳಲಾರಂಭಿಸಿದೆ. ಮುಂಬೈ ಮಹಾನಗರ ಪಾಲಿಕೆಯ ಇದುವರೆಗಿನ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಬಿಜೆಪಿ ನೇತೃತ್ವದ ಮಹಾಯುತಿ ಒಕ್ಕೂಟ ಮೇಲುಗೈ ಸಾಧಿಸಿ
ವರ್ತಮಾನದ ಜಗತ್ತಿಗೆ ಭಾರತ ಅದೆಷ್ಟು ಅನಿವಾರ್ಯ ಎಂಬುದಕ್ಕೆ ಜಾಗತಿಕ ಪ್ರಬಲ ರಾಷ್ಟ್ರಗಳ ಹೇಳಿಕೆಗಳೇ ಸಾಕ್ಷಿ ಒದಗಿಸುತ್ತಿವೆ. ಅಮೆರಿಕವು ಭಾರತವನ್ನು ತನ್ನ ಜಾಗತಿಕ ಕಾರ್ಯತಂತ್ರದ ಮತ್ತು ವ್ಯಾಪಾರ ದೃಷ್ಟಿಯಿಂದ ಅತ್ಯಂತ ಪ್
ಬರೋಬ್ಬರಿ 9 ವರ್ಷಗಳ ನಂತರ ನಡೆದ ಬೃಹನ್ಮುಂಬೈ ಮಹಾನಗರ ಪಾಲಿಕೆ (ಬಿಎಂಸಿ) ಚುನಾವಣೆಯು ಮುಂಬೈ ರಾಜಕಾರಣದಲ್ಲಿ ಐತಿಹಾಸಿಕ ಬದಲಾವಣೆಗೆ ಸಾಕ್ಷಿಯಾಗಿದೆ. ದಶಕಗಳಿಂದ ಪಾಲಿಕೆಯನ್ನು ಆಳುತ್ತಿದ್ದ ಠಾಕ್ರೆ ಕುಟುಂಬದ ಹಿಡಿತ ಸಡಿಲಗ
ವಿಜಯ ಕರ್ನಾಟಕ ಡಿಜಿಟಲ್ ಆಯೋಜಿಸಿದ್ದ ಶಕ್ತಿ ಸಂವಾದ ಕಾರ್ಯಕ್ರಮದಲ್ಲಿ ಸಹಾಯಕ ಪೊಲೀಸ್ ಆಯುಕ್ತರಾದ ರೀನಾ ಸುವರ್ಣ ಡೀಪ್ಫೇಕ್ ಮತ್ತು ಡೇಟಾ ಪ್ರೈವಸಿ - 2026ರಲ್ಲಿ ಮಹಿಳಾ ಸುರಕ್ಷತೆಗೆ ಹೊಸ ಸವಾಲುಗಳು ವಿಷಯದ ಬಗ್ಗೆ ಇಂಚಿಂಚೂ ಮ
ಮಹಾರಾಷ್ಟ್ರದ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಬಳಸಿದ ಶಾಯಿ ಸುಲಭವಾಗಿ ಅಳಿಸಿ ಹೋಗುತ್ತಿರುವುದು ದೊಡ್ಡ ವಿವಾದಕ್ಕೆ ಕಾರಣವಾಗಿದೆ. ರಾಹುಲ್ ಗಾಂಧಿ ಅವರು ಇದನ್ನು ಮತ ಕಳ್ಳತನ ಮತ್ತು ದೇಶದ್ರೋಹ ಎಂದು ಕರೆದಿದ್ದಾರೆ. ಚುನಾವಣ
ಮುಂಬೈನಿಂದ ಥೈಲ್ಯಾಂಡ್ನ ಕ್ರಾಬಿಗೆ ತೆರಳಬೇಕಿದ್ದ ಇಂಡಿಗೋ ವಿಮಾನದಲ್ಲಿ ಗುರುವಾರ ತೀವ್ರ ಗೊಂದಲದ ವಾತಾವರಣ ಸೃಷ್ಟಿಯಾಯಿತು. ನಿಗದಿತ ಅವಧಿಗಿಂತ ಹೆಚ್ಚು ಕಾಲ ಕೆಲಸ ಮಾಡಲು ಪೈಲಟ್ ನಿರಾಕರಿಸಿದ ಹಿನ್ನೆಲೆ, ವಿಮಾನ ಟೇಕಾಫ್

23 C