SENSEX
NIFTY
GOLD
USD/INR

Weather

20    C
... ...View News by News Source
ಎಂಜಿನರೇಗಾ ಬದಲು ಜಿ ರಾಮ್‌ ಜಿ ಯೋಜನೆ ಜಾರಿಯಿಂದ ಕರ್ನಾಟಕಕ್ಕೆ 5,000 ಕೋಟಿ ಅನುದಾನ ನಷ್ಟದ ಭೀತಿ; ಅದು ಹೇಗೆ?

ಕೇಂದ್ರ ಸರ್ಕಾರ ನರೇಗಾ ಬದಲಿಗೆ ಜಿ ರಾಮ್‌ ಜಿ ಕಾಯ್ದೆ ತರುತ್ತಿದೆ. ಇದರಿಂದ ಕರ್ನಾಟಕಕ್ಕೆ ವಾರ್ಷಿಕ 5,000 ಕೋಟಿ ರೂ. ಅನುದಾನ ನಷ್ಟವಾಗಲಿದೆ. ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಇದು ಅವೈಜ್ಞಾನಿಕ ಎಂದಿದ್ದಾರೆ. ಬೇಡಿ

27 Dec 2025 9:18 pm
ಪುಷ್ಪ 2 ಪ್ರೀಮಿಯರ್ ಶೋ ವೇಳೆ ಕಾಲ್ತುಳಿತ ಪ್ರಕರಣ: ನಟ ಅಲ್ಲು ಅರ್ಜುನ್ ಸೇರಿ 23 ಜನರ ವಿರುದ್ಧ ಚಾರ್ಜ್ ಶೀಟ್ ಸಲ್ಲಿಕೆ

ಹೈದರಾಬಾದ್‌ನ ಸಂಧ್ಯಾ ಚಿತ್ರಮಂದಿರದಲ್ಲಿ 'ಪುಷ್ಪ 2' ಪ್ರೀಮಿಯರ್ ವೇಳೆ ನಡೆದ ಕಾಲ್ತುಳಿತ ಪ್ರಕರಣದಲ್ಲಿ ನಟ ಅಲ್ಲು ಅರ್ಜುನ್ ಸೇರಿ 23ರ ವಿರುದ್ಧ ಪೊಲೀಸರು ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ. ಈ ದುರ್ಘಟನೆಯಲ್ಲಿ ಮಹಿಳೆಯೊಬ್ಬರ

27 Dec 2025 7:53 pm
ಜ.5ರಿಂದ ಕಾಂಗ್ರೆಸ್‌ನಿಂದ ಎಂಜಿನರೇಗಾ ಬಜಾಚೋ ಅಭಿಯಾನ: ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಮಹತ್ವದ ನಿರ್ಣಯ

ದೆಹಲಿಯ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ, ಎಂಜಿನರೇಗಾ ಯೋಜನೆಯನ್ನು ರದ್ದುಪಡಿಸಿದ್ದಕ್ಕೆ ದೇಶವ್ಯಾಪಿ ಪ್ರತಿಭಟನೆಗೆ ಕರೆ ನೀಡಲಾಗಿದೆ. ಜನವರಿ 5, 2026 ರಿಂದ 'ನರೇಗಾ ಬಚಾವೋ ಅಭಿಯಾನ' ಆರಂಭವಾಗಲಿದ್ದು, ರಾಹುಲ್ ಗಾಂಧಿ ಈ

27 Dec 2025 6:58 pm
ಕೇವಲ 2 ಸೆಕೆಂಡ್‌ನಲ್ಲಿ 700 ಕಿ.ಮೀ ವೇಗ! ಹೊಸ ವಿಶ್ವ ದಾಖಲೆ ಬರೆದ ಚೀನಾದ 'ಮ್ಯಾಗ್ಲೆವ್' ರೈಲು

ರೈಲ್ವೆ ತಂತ್ರಜ್ಞಾನದಲ್ಲಿ ಚೀನಾ ಮತ್ತೊಂದು ಮಹತ್ವದ ಮೈಲಿಗಲ್ಲು ಸ್ಥಾಪಿಸಿದೆ. ಹಳಿಗಳನ್ನು ಸ್ಪರ್ಶಿಸದೆ, ಗಾಳಿಯಲ್ಲಿ ತೇಲುವಂತೆ ಚಲಿಸುವ ಮ್ಯಾಗ್ಲೆವ್ ರೈಲು ಪರೀಕ್ಷಾರ್ಥ ಸಂಚಾರದಲ್ಲಿ ವಿಶ್ವ ದಾಖಲೆ ಬರೆದಿದೆ. ಕೇವಲ 2 ಸೆಕ

27 Dec 2025 6:50 pm
ಸಿಡಿಲಾಘಾತದಿಂದ ರಾಜ್ಯದಲ್ಲಿ ಈ ವರ್ಷ 54 ಜನ,1069 ಜಾನುವಾರುಗಳ ಸಾವು!

ರಾಜ್ಯದಲ್ಲಿ ಸಿಡಿಲಾಘಾತದಿಂದ ಈ ವರ್ಷ 54 ಮಂದಿ ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ. ಬೆಳಗಾವಿ, ಕಲಬುರಗಿ, ವಿಜಯಪುರ, ಬೀದರ್, ಹಾಸನ, ಕೊಪ್ಪಳ, ಹಾವೇರಿ, ರಾಯಚೂರು ಯಾದಗಿರಿ, ತುಮಕೂರು ಇಂತಹ ದುರ್ಘಟನೆಗಳು ಹೆಚ್ಚಿನ ಪ್ರಮಾಣದಲ

27 Dec 2025 6:29 pm
ಪಿಣರಾಯಿ 'ಬುಲ್ಡೋಜರ್ ರಾಜ್' ಟೀಕೆಗೆ ಸಿದ್ದರಾಮಯ್ಯ ತಿರುಗೇಟು, ನಿರಾಶ್ರಿತರಿಗೆ ವಸತಿ ವ್ಯವಸ್ಥೆ ಕಲ್ಪಿಸುವ ಭರವಸೆ

ಬೆಂಗಳೂರಿನ ಯಲಹಂಕ ವ್ಯಾಪ್ತಿಯ ಕೋಗಿಲು ಲೇಔಟ್‌ನಲ್ಲಿ ಅಕ್ರಮವಾಗಿ ನಿರ್ಮಿಸಲಾಗಿದ್ದ ಗುಡಿಸಲುಗಳನ್ನು ಬಿಬಿಎಂಪಿ ಮತ್ತು ಕಂದಾಯ ಅಧಿಕಾರಿಗಳು ತೆರವುಗೊಳಿಸಿದ್ದರು. ಈ ಕ್ರಮವನ್ನು ಖಂಡಿಸಿದ್ದ ಕೇರಳ ಮುಖ್ಯಮಂತ್ರಿ ಪಿಣರಾಯ

27 Dec 2025 6:06 pm
ಎರಡೇ ದಿನದಲ್ಲಿ ಮೆಲ್ಬೋರ್ನ್ ಟೆಸ್ಟ್ ಫಿನಿಷ್: ಇದೇ ಕ್ರಿಕೆಟ್ ಪಿಚ್ ಭಾರತದಲ್ಲಿ ಏನಾದರೂ ಇದ್ದಿದ್ದರೆ..

Boxing Day Test Match : ಆಶಸ್ ಸರಣಿಯ ನಾಲ್ಕನೇ ಟೆಸ್ಟ್ ಎರಡೇ ದಿನದಲ್ಲಿ ಮುಕ್ತಾಯಗೊಂಡಿದೆ. ಐದು ದಿನ ನಡೆಯಬೇಕಾಗಿದ್ದ ಟೆಸ್ಟ್ ಪಂದ್ಯವೊಂದು ಎರಡೇ ದಿನದಲ್ಲಿ ಮುಕ್ತಾಯಗೊಂಡಿರುವುದಕ್ಕೆ ಪಿಚ್ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದ

27 Dec 2025 5:49 pm
ರಸ್ತೆ ಬದಿ ಚಳಿ ಕಾಯಿಸಿಕೊಳ್ಳುತ್ತಿದ್ದವರ ಮೇಲೆ ಕಾರು ಹತ್ತಿಸಿದ ಮ.ಪ್ರ. ಬಿಜೆಪಿ ನಾಯಕ; ಬಾಲಕ ಸೇರಿ ಇಬ್ಬರು ಸಾವು

ಮಧ್ಯಪ್ರದೇಶದ ಮುರೈನಾ ಜಿಲ್ಲೆಯಲ್ಲಿ ಭೀಕರ ಅಪಘಾತ ಸಂಭವಿಸಿದೆ. ಅತಿ ವೇಗವಾಗಿ ಬಂದ ಕಾರು ರಸ್ತೆ ಬದಿಯಲ್ಲಿ ಬೆಂಕಿ ಕಾಯಿಸಿಕೊಳ್ಳುತ್ತಿದ್ದವರ ಮೇಲೆ ಹರಿದಿದೆ. ಈ ದುರ್ಘಟನೆಯಲ್ಲಿ 10 ವರ್ಷದ ಬಾಲಕ ಹಾಗೂ 65 ವರ್ಷದ ವೃದ್ಧರು ಸಾವನ

27 Dec 2025 5:29 pm
ಮೆಟ್ರೋ ಪ್ರಯಾಣಿಕರಿಗೆ ಮಹತ್ವದ ಸುದ್ದಿ: ಹಸಿರು ಮಾರ್ಗಕ್ಕೆ ಬರಲಿವೆ ಹೊಸ 'ಚೀನಾ ರೈಲು'ಗಳು; ಏನಿದರ ವಿಶೇಷ?

ಬೆಂಗಳೂರು ಮೆಟ್ರೋ ರೈಲು ನಿಗಮ ತನ್ನ ರೈಲುಗಳ ಹಂಚಿಕೆಯಲ್ಲಿ ಮಹತ್ವದ ಬದಲಾವಣೆ ಮಾಡಿದೆ. ಚೀನಾ ರೈಲ್ವೆ ರೋಲಿಂಗ್ ಸ್ಟಾಕ್ ಕಾರ್ಪೊರೇಷನ್‌ನಿಂದ ಪೂರೈಕೆಯಾಗಲಿರುವ ಎಲ್ಲಾ 21 ಹೊಸ ರೈಲುಗಳನ್ನು ಹಸಿರು ಮಾರ್ಗದಲ್ಲಿ ಬಳಸಲು ನಿರ್ಧ

27 Dec 2025 5:18 pm
ರಾಜ್ಯದಲ್ಲಿ ಮಹಿಳೆಯರಿಗಿದ್ಯಾ ರಕ್ಷಣೆ: 3 ವರ್ಷಗಳಲ್ಲಿ 1902 ಅತ್ಯಾಚಾರ ಪ್ರಕರಣ

ರಾಜ್ಯದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ದಬ್ಬಾಳಿಕೆಗಳು ಹೆಚ್ಚಾಗುತ್ತಿವೆ. ಮಹಿಳಾ ಸುರಕ್ಷತೆಯ ನಿಟ್ಟಿನಲ್ಲಿ ಸಾಕಷ್ಟು ಎಚ್ಚರಿಕೆಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದರೂ ನಿರಂತರವಾಗಿ ದೌರ್ಜನ್ಯ ಪ್ರಕರಣಗಳು ನಡೆಯುತ್

27 Dec 2025 4:34 pm
ಅಯೋಧ್ಯೆ ರಾಮನ ಮೂರ್ತಿ ಕೆತ್ತಿದ ಶಿಲ್ಪಿ ಅರುಣ್ ಯೋಗಿರಾಜ್‌ರಿಂದ ಶಾಮನೂರು ಶಿವಶಂಕರಪ್ಪ ಪುತ್ಥಳಿ ಅನಾವರಣ

ಅಯೋಧ್ಯೆಯ ರಾಮಲಲ್ಲಾ ಮೂರ್ತಿ ಕೆತ್ತಿದ ಖ್ಯಾತ ಶಿಲ್ಪಿ ಅರುಣ್ ಯೋಗಿರಾಜ್, ಇದೀಗ ದಾವಣಗೆರೆಯ ಹಿರಿಯ ರಾಜಕಾರಣಿ ದಿ. ಶಾಮನೂರು ಶಿವಶಂಕರಪ್ಪ ಅವರ ಭವ್ಯ ಪುತ್ಥಳಿಯನ್ನು ಅನಾವರಣಗೊಳಿಸಿದ್ದಾರೆ. ದಾವಣಗೆರೆಯನ್ನು ವಿದ್ಯಾಕಾಶಿ

27 Dec 2025 4:31 pm
ಮೋದಿ ಫೋಟೋ ಶೇರ್ ಮಾಡಿ ಬಿಜೆಪಿ ಶಿಸ್ತು ಹೊಗಳಿದ ದಿಗ್ವಿಜಯ್ ಸಿಂಗ್! ಮುಜುಗರಕ್ಕೆ ಗುರಿಯಾದ ಕಾಂಗ್ರೆಸ್‌

ಕಾಂಗ್ರೆಸ್‌ನ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಹಳೆಯ ಫೋಟೋವೊಂದನ್ನು ಹಂಚಿಕೊಂಡು, ಬಿಜೆಪಿ ಮತ್ತು ಆರ್‌ಎಸ್‌ಎಸ್‌ನಲ್ಲಿರುವ ಸಾಂಸ್ಥಿಕ ಶಕ್ತಿಯನ್ನು ಹೊಗಳಿದ್ದಾರೆ. ತಳಮಟ್ಟದ ಕಾರ್ಯಕರ್

27 Dec 2025 4:05 pm
JK-Winter ಡೇಟಿಂಗ್‌ ವದಂತಿ: ವೇದಿಕೆ ಮೇಲೆಯೇ ಏಸ್ಪಾ ವಿಂಟರ್‌ಗೆ ಸೈಲೆಂಟ್‌ ಶಾಕ್‌ ನೀಡಿದ ಫ್ಯಾನ್ಸ್‌! ಟ್ಯಾಟೂ ಕಾಣೆ, ಕಾರಣವೇನು?

ಏಸ್ಪಾ ವಿಂಟರ್‌ ಮತ್ತು BTS JK ಡೇಟಿಂಗ್‌ ವದಂತಿಗಳು ಹೆಚ್ಚಾಗುತ್ತಿವೆ. ಇದರಿಂದ ವಿಂಟರ್‌ ಅಭಿಮಾನಿಗಳಿಂದಲೇ ಮೌನ ಕಿರುಕುಳ ಎದುರಿಸುತ್ತಿದ್ದಾರೆ. ಇತ್ತೀಚೆಗೆ ವೇದಿಕೆಯ ಮೇಲೆ ವಿಂಟರ್‌ ಕ್ರಿಸ್‌ಮಸ್‌ ಶುಭ ಹಾರೈಸಿದಾಗ ಅಭಿಮಾನ

27 Dec 2025 3:44 pm
ಸಂಸ್ಕೃತಿ ರಕ್ಷಣೆಗಾಗಿ ಮಕ್ಕಳಿಗೆ ಯುಪಿ ಪಂಚಾಯತ್‌ನಿಂದ ಸ್ಮಾರ್ಟ್‌ಫೋನ್ ಹಾಗೂ ಹಾಫ್-ಪ್ಯಾಂಟ್ ನಿಷೇಧ: ಮದುವೆಗೂ ಹೊಸ ಮಾರ್ಗಸೂಚಿ!

ಉತ್ತರ ಪ್ರದೇಶದ ಬಾಗ್‌ಪತ್ ಜಿಲ್ಲೆಯಲ್ಲಿ ಖಾಪ್ ಪಂಚಾಯತ್ ಹೊಸ ನಿಯಮಗಳನ್ನು ಜಾರಿಗೆ ತಂದಿದೆ. 18 ರಿಂದ 20 ವರ್ಷದೊಳಗಿನವರಿಗೆ ಸ್ಮಾರ್ಟ್‌ಫೋನ್ ನಿಷೇಧಿಸಲಾಗಿದೆ. ಸಾರ್ವಜನಿಕವಾಗಿ ಹಾಫ್-ಪ್ಯಾಂಟ್ ಧರಿಸುವುದಕ್ಕೂ ತಡೆ ನೀಡಲಾಗ

27 Dec 2025 3:35 pm
ʼಆಸೀಮ್‌ ಲಾ’ ವಿರೋಧಿಸಿ PTI ಪ್ರತಿಭಟನೆ: ಇಮ್ರಾನ್ ಸಂದೇಶದಂತೆ ಚಳುವಳಿ ನಡೆಸುತ್ತಿದ್ದ 1,000 ಅಧಿಕ ಕಾರ್ಯಕರ್ತರ ಬಂಧನ, ಪ್ರಜಾಪ್ರಭುತ್ವಕ್ಕೆ ಧಕ್ಕೆ ಎಂದು ಆಕ್ರೋಶ!

ಪಾಕಿಸ್ತಾನದಲ್ಲಿ ಸಂವಿಧಾನಕ್ಕಿಂತ ಶಕ್ತಿಶಾಲಿಗಳ ಆಡಳಿತ ಹೆಚ್ಚಾಗಿದ್ದು, ಇಮ್ರಾನ್ ಖಾನ್ ಬಿಡುಗಡೆಗೆ ಒತ್ತಾಯಿಸಿ, 'ಆಸೀಮ್ ಲಾ' ವಿರೋಧಿಸಿ ಪಿಟಿಐ ಪ್ರತಿಭಟನೆಗೆ ಸಿದ್ಧತೆ ನಡೆಸುತ್ತಿದ್ದಾಗ 1000ಕ್ಕೂ ಹೆಚ್ಚು ಕಾರ್ಯಕರ್ತರನ್

27 Dec 2025 2:41 pm
ಈ ವಾರ ಡಬಲ್ ಎಲಿಮಿನೇಷನ್ ಫಿಕ್ಸ್!

ಈ ವಾರ ಡಬಲ್ ಎಲಿಮಿನೇಷನ್ ಫಿಕ್ಸ್!

27 Dec 2025 2:35 pm
ಆಧಾರ್ - ಪಾನ್ ಲಿಂಕಿಂಗ್ ಗೆ ಡಿ. 31ರಂದು FINAL DEADLINE! ಲಿಂಕ್ ಆಗದಿದ್ರೆ 10 ಸಾವಿರ ರೂ. ದಂಡ! ಪಾರಾಗಲು ಏನು ಮಾಡಬೇಕು?

ಆಧಾರ್ ಮತ್ತು ಪ್ಯಾನ್ ಕಾರ್ಡ್ ಲಿಂಕ್ ಮಾಡುವ ಗಡುವು 2025ರ ಡಿಸೆಂಬರ್ 31ಕ್ಕೆ ಸಮೀಪಿಸಿದೆ. ಈ ಗಡುವಿನ ನಂತರ ಲಿಂಕ್ ಮಾಡದ ಪ್ಯಾನ್ ಕಾರ್ಡ್‌ಗಳು ನಿಷ್ಕ್ರಿಯಗೊಳ್ಳಲಿವೆ. ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲು, ತೆರಿಗೆ ಮರುಪಾವತಿ ಪ

27 Dec 2025 2:29 pm
ಚಿತ್ರದುರ್ಗ ಬಸ್‌ ದುರಂತ ಬೆನ್ನಲ್ಲೇ ಕಟ್ಟುನಿಟ್ಟಿನ ಕ್ರಮ: ರಾಜ್ಯದ ಎಲ್ಲಾ ಬಸ್‌ಗಳ ಸುರಕ್ಷತಾ ತಪಾಸಣೆಗೆ ಸರ್ಕಾರ ಸೂಚನೆ

ಚಿತ್ರದುರ್ಗದಲ್ಲಿ ನಡೆದ ಭೀಕರ ಬಸ್ ಅಪಘಾತದಲ್ಲಿ ಏಳು ಮಂದಿ ಸಾವನ್ನಪ್ಪಿದ್ದಾರೆ. ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದ ಎಲ್ಲಾ ಬಸ್‌ಗಳ ಸುರಕ್ಷತಾ ವ್ಯವಸ್ಥೆಗಳ ಬಗ್ಗೆ ಸಮಗ್

27 Dec 2025 1:59 pm
ಕೋಗಿಲು ಮನೆಗಳ ಧ್ವಂಸಕ್ಕೆ ರಾಜಕೀಯ ತಿರುವು: ಬುಲ್ಡೋಜರ್ ನೀತಿ ಎಂದ ಪಿಣರಾಯ್‌ಗೆ ಡಿಕೆಶಿ, ಪ್ರಿಯಾಂಕ್ ತಿರುಗೇಟು

ಯಲಹಂಕದ ಕೋಗಿಲು ಬಡಾವಣೆ ಮನೆಗಳ ಧ್ವಂಸ ಪ್ರಕರಣ ಇದೀಗ ರಾಜಕೀಯ ತಿರುವು ಪಡೆದುಕೊಳ್ಳುತ್ತಿದೆ. ಈ ಘಟನೆಗೆ ಸಂಬಂಧಿಸಿದಂತೆ ಕೇರಳದ ಮುಖ್ಯಮಂತ್ರಿ ಪಿಣರಾಯ್ ವಿಜಯ್ನ ಪ್ರತಿಕ್ರಿಯೆ ನೀಡಿದ್ದಾರೆ. ಕರ್ನಾಟಕದಲ್ಲಿ ಬುಲ್ಡೋಜರ್ ನೀ

27 Dec 2025 1:24 pm
ಥೈಲ್ಯಾಂಡ್-ಕಾಂಬೋಡಿಯಾ ʼತಕ್ಷಣದ ಕದನ ವಿರಾಮʼ ಘೋಷಣೆ: 1 ವರ್ಷದಲ್ಲಿ 2 ಕದನ ವಿರಾಮ, ಒಪ್ಪಂದದಲ್ಲೇನಿದೆ?

ಥೈಲ್ಯಾಂಡ್ ಮತ್ತು ಕಾಂಬೋಡಿಯಾ ದೇಶಗಳು ಮತ್ತೆ ಕದನ ವಿರಾಮಕ್ಕೆ ಸಹಿ ಹಾಕಿವೆ. ಡಿ.27, 2025 ರ ಮಧ್ಯಾಹ್ನ 12:00 ಗಂಟೆಯಿಂದ ಎಲ್ಲಾ ಶಸ್ತ್ರಾಸ್ತ್ರಗಳ ಬಳಕೆಯನ್ನು ನಿಲ್ಲಿಸಲು ಉಭಯ ಪಕ್ಷಗಳು ಒಪ್ಪಿಕೊಂಡಿವೆ. ನಾಗರಿಕರು, ನಾಗರಿಕ ವಸ್ತುಗ

27 Dec 2025 1:03 pm
Foxconn Jobs : ಶ್ರೇಯಸ್ಸಿಗಾಗಿ ಬಿಜೆಪಿ ಕಾಂಗ್ರೆಸ್ ಕಿತ್ತಾಟ - ಅಸಲಿಗೆ ಕ್ರೆಡಿಟ್ ಯಾರಿಗೆ ಸಲ್ಲಬೇಕು?

New Facility of Foxconn : ಫಾಕ್ಸ್‌ಕಾನ್ ಘಟಕದ ಹೊಸ ಉದ್ಯೋಗ ಸೃಷ್ಟಿಯ ವಿಚಾರದದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಕಿತ್ತಾಟ ಜೋರಾಗಿ ಸಾಗುತ್ತಿದೆ. ಕೇಂದ್ರ ಸಚಿವ ಅಶ್ವಿನ್ ವೈಷ್ಣವ್ ಮಾಡಿದ ಟ್ವೀಟಿಗೆ ಸಿಎಂ ಸಿದ್ದರಾಮಯ್ಯ ಪ್ರತಿಕ್ರ

27 Dec 2025 12:41 pm
ರಾಜ್ಯದ 4 ನಗರಗಳಲ್ಲಿ ವಾಯು ಗುಣಮಟ್ಟ ಕಳಪೆ: ಬೆಂಗಳೂರಿನ ಜೊತೆಗೆ ಉಳಿದ ಮೂರು ಜಿಲ್ಲೆಗಳು ಯಾವುದು?

ವಾಹನಗಳ ಹೊಗೆ ತಪಾಸಣಾ ಜವಾಬ್ದಾರಿ ಸಾರಿಗೆ ಇಲಾಖೆಯ ವ್ಯಾಪ್ತಿಯಲ್ಲಿದೆ. ಅದಾಗ್ಯೂ, ಬೆಂಗಳೂರು ನಗರದಲ್ಲಿ ಹೆಚ್ಚುತ್ತಿರುವ ವಾಯು ಮಾಲಿನ್ಯವು, ಸಾರಿಗೆ ವಲಯದಿಂದ ಉಂಟಾಗುತ್ತಿರುವುದನ್ನು ತಿಳಿದು ಮಂಡಳಿಯು ಡೀಸಲ್ ಮತ್ತು ಪೆಟ

27 Dec 2025 12:40 pm
ಮತ್ತೆ ಅತ್ಯಂತ ಕಳಪೆಗೆ ಜಾರಿದ ದೆಹಲಿ AQI: ಗಾಳಿಯ ತೀವ್ರತೆ ಕಡಿಮೆಯಾಗಿ ಹೆಚ್ಚಲಿದೆ ಮಂಜು, ಯೆಲ್ಲೋ ಅಲರ್ಟ್‌ ಘೋಷಣೆ!

ದೆಹಲಿಯ ವಾಯುಗುಣಮಟ್ಟ ಕಡಿಮೆಯಾದ ಗಾಳಿಯ ವೇಗದಿಂದಾಗಿ ಮತ್ತೆ ಅತ್ಯಂತ ಕಳಪೆ ಸ್ಥಿತಿಗೆ ತಲುಪಿದೆ. ಹಲವು ಪ್ರಮುಖ ಪ್ರದೇಶಗಳಲ್ಲಿ ವಾಯು ಗುಣಮಟ್ಟ ಸೂಚ್ಯಂಕ (AQI) 400 ದಾಟಿದೆ. ಮುಂದಿನ 4-5 ದಿನಗಳವರೆಗೆ AQI ಅತ್ಯಂತ ಕಳಪೆಯಾಗಿರಲಿದೆ ಎಂ

27 Dec 2025 11:50 am
ಗಾನವಿ ಆತ್ಮಹತ್ಯೆ ಕೇಸ್ - ಪತಿ ಸೂರಜ್, ಅತ್ತೆ ಕೂಡ ಆತ್ಮಹತ್ಯೆಗೆ ಯತ್ನ - ಸೂರಜ್ ಸಾವು, ಅತ್ತೆ ಸ್ಥಿತಿ ಗಂಭೀರ

ಬೆಂಗಳೂರಿನಲ್ಲಿ ವರದಕ್ಷಿಣೆ ಕಿರುಕುಳ ಪ್ರಕರಣದ ಆರೋಪಿ, ಯುವತಿಯ ಪತಿ ಸೂರಜ್ ಹಾಗೂ ಅವರ ತಾಯಿ ಮಹಾರಾಷ್ಟ್ರದ ನಾಗ್ಪುರದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬೆಂಗಳೂರಿನಲ್ಲಿ ಯುವತಿ ಆತ್ಮಹತ್ಯೆ ಪ್ರಕರಣದ ಬೆನ್ನಲ್ಲೇ ಈ ಘಟ

27 Dec 2025 11:35 am
ಯುಎಸ್‌ ರಕ್ಷಣಾ ಕಂಪನಿಗಳಿಗೆ ಚೀನಾ ಬ್ಯಾನ್‌ ಶಾಕ್‌: ತೈವಾನ್‌ಗೆ ಶಸ್ತ್ರಾಸ್ತ್ರ ಮಾರಾಟ ಘೋಷಣೆ ಬೆನ್ನಲ್ಲೇ, ಚೀನಾ ಖಡಕ್‌ ಎಚ್ಚರಿಕೆ

ಅಮೆರಿಕಾ ತೈವಾನ್‌ಗೆ ಶಸ್ತ್ರಾಸ್ತ್ರ ಮಾರಾಟ ಘೋಷಿಸಿದ ಬೆನ್ನಲ್ಲೇ, ಚೀನಾ ಅಮೆರಿಕಾದ 20 ರಕ್ಷಣಾ ಕಂಪನಿಗಳು ಮತ್ತು 10 ಉನ್ನತ ಅಧಿಕಾರಿಗಳ ಮೇಲೆ ನಿರ್ಬಂಧ ಹೇರಿದೆ. ಈ ನಿರ್ಬಂಧಗಳು ಚೀನಾದಲ್ಲಿ ಅವರ ಆಸ್ತಿಗಳನ್ನು ಸ್ಥಗಿತಗೊಳಿಸು

27 Dec 2025 11:13 am
ಗೋವು ಕಳ್ಳತನ, ಅಕ್ರಮ ಗೋಹತ್ಯೆ ವಿರುದ್ಧ ಕ್ರಮ : ರಾಜ್ಯದಲ್ಲಿ 2 ವರ್ಷಗಳಲ್ಲಿ 1300 ಪ್ರಕರಣ ದಾಖಲು

ಕೈಗಾರೀಕರಣ ನಗರೀಕರಣ ಹಾಗೂ ಕೂಲಿ ಕಾರ್ಮಿಕರ ಸಮಸ್ಯೆಯಿಂದಾಗಿ ಜಾನುವಾರು ಸಾಕಾಣಿಕೆಯಲ್ಲಿ ಯುವ ಜನಾಂಗ ಆಸಕ್ತಿ ತೋರಿಸುತ್ತಿಲ್ಲ. ದಿನದಿಂದ ಮಾಂಸಕ್ಕೆ ದಿನಕ್ಕೆ ಬೇಡಿಕೆ ಹೆಚ್ಚಾಗುತ್ತಿರುವುದರಿಂದ ಹಾಗೂ ಸಣ್ಣ ಪ್ರಾಣಿಗಳಾದ

27 Dec 2025 10:55 am
ಪಾಕ್’ಗೆ ಬಂದಿಳಿದ ಅರಬ್ ದೇಶದ ಅಧ್ಯಕ್ಷರು : ಮತ್ತೆ ಸಾಲಕ್ಕೆ ತಟ್ಟೆ ಹಿಡಿದ್ರಾ ಎಂದು ಪ್ರಶ್ನಿಸಿದ ನೆಟ್ಟಿಗರು

UAE President In Pakistan : ಗಲ್ಫ್ ಗಣರಾಜ್ಯದ ಅಧ್ಯಕ್ಷರು ಮೊದಲ ಅಧಿಕೃತ ಪಾಕಿಸ್ತಾನ ಪ್ರವಾಸವನ್ನು ಕೈಗೊಂಡಿದ್ದಾರೆ. ಉಭಯ ದೇಶಗಳು ತಮ್ಮತಮ್ಮ ದೇಶಗಳ ಹಿತಾಸಕ್ತಿಯ ವಿಷಯಕ್ಕೆ ಸಂಬಂಧಿಸಿದಂತೆ ಹಲವು ಒಪ್ಪಂದಗಳನ್ನು ಮಾಡಿಕೊಳ್ಳುವ ಸಾಧ್ಯತೆ

27 Dec 2025 10:53 am
ಚಳಿಗಾಲ, ಹಿಮಪಾತದ ಪ್ರಭಾವ - ಅಮೆರಿಕದಲ್ಲಿ 1000ಕ್ಕೂ ಹೆಚ್ಚು ವಿಮಾನಗಳು ರದ್ದು!

ಅಮೆರಿಕಾದಲ್ಲಿ ಕ್ರಿಸ್‌ಮಸ್ ಪ್ರಯಾಣಕ್ಕೆ ತೀವ್ರ ಹಿಮಪಾತ ಅಡ್ಡಿಯಾಗಿದೆ. ಮಧ್ಯಪಶ್ಚಿಮ ಮತ್ತು ಈಶಾನ್ಯ ಭಾಗಗಳಲ್ಲಿ ಬಿರುಗಾಳಿ ಮತ್ತು ಭಾರೀ ಹಿಮಪಾತದಿಂದಾಗಿ 1,000ಕ್ಕೂ ಹೆಚ್ಚು ವಿಮಾನಗಳು ರದ್ದಾಗಿವೆ. ನ್ಯೂಯಾರ್ಕ್ ಮತ್ತು ಚ

27 Dec 2025 10:32 am
ಅಶ್ವಿನಿ ವಿರುದ್ಧ ಟಾಸ್ಕ್‌ ಗೆದ್ದು ಕ್ಯಾಪ್ಟನ್ ಆದ ಗಿಲ್ಲಿ!

ಅಶ್ವಿನಿ ವಿರುದ್ಧ ಟಾಸ್ಕ್‌ ಗೆದ್ದು ಕ್ಯಾಪ್ಟನ್ ಆದ ಗಿಲ್ಲಿ!

27 Dec 2025 10:04 am
ನಕಲಿ ಸುದ್ದಿ ಹಾಕಿ ಸಿಕ್ಕಿಬಿದ್ದ ’ಸ್ವಯಂ ಘೋಷಿತ ಪ್ರತಿಪಾದಕ’ ಪ್ರಿಯಾಂಕ್ ಖರ್ಗೆ: ಶಿಕ್ಷೆ ಏನು ಎಂದ ಬಿಜೆಪಿ

AI Image shared by Priyank Kharge : ಬಿಜೆಪಿ ನೇತೃತ್ವದ ಸುಧಾರಣೆಗಳ ಫಲಿತಾಂಶಗಳನ್ನು ಪ್ರಶ್ನಿಸುವುದು ಕಾಂಗ್ರೆಸ್‌ನ ಹತಾಶೆಯನ್ನು ತೋರಿಸುತ್ತದೆ. ಆದರೆ, ವಾಸ್ತವದಲ್ಲಿ ಭಾರತದ ಉತ್ಪಾದಕ, ಆರ್ಥಿಕತೆ ನಿರ್ಣಾಯಕ ನಾಯಕತ್ವದ ಪ್ರತಿಫಲವೇ ಹೊರತು ಎರ

27 Dec 2025 9:47 am
ಬಿಜೆಪಿ ಜೊತೆ ಮೈತ್ರಿಗೆ ಹೊಸ ಟ್ವಿಸ್ಟ್ ಕೊಟ್ಟ ದೇವೇಗೌಡ್ರು : ಅಡಕತ್ತರಿಯಲ್ಲಿ ಬಿತ್ತೇ ಕಮಲ ಪಡೆ?

Karnataka Local Body Election : ಕೇಂದ್ರ ಸಚಿವ ಕುಮಾರಸ್ವಾಮಿ ಅವರು ರಾಜ್ಯಕ್ಕೆ ಒಳ್ಳೆಯದು ಮಾಡಬೇಕು ಎಂದು ಪ್ರಯತ್ನ ಮಾಡುತ್ತಿದ್ದಾರೆ. ಅದಕ್ಕೆ ರಾಜ್ಯ ಕಾಂಗ್ರೆಸ್ ಸರ್ಕಾರ ಸಹಕಾರ ನೀಡುತ್ತಿಲ್ಲ. ಸ್ಥಳೀಯ ಸಂಸ್ಥೆ ಚುನಾವಣೆ ಎನ್ನುವುದು ಲೋಕಸ

27 Dec 2025 8:52 am
ತ್ಯಾಜ್ಯ ಕೊಂಪೆಯಾದ ಕೃಷಿಗೆ ನೀರು ಒದಗಿಸುವ ಜೀವನದಿಗಳು: ತಾಜ್ಯ ವಿಲೇವಾರಿಯಿಲ್ಲದೆ ಹೂಳು, ನೀರು ಸಂಗ್ರಹದ್ದೇ ಚಿಂತೆ!

ಬೇಸಿಗೆಯಲ್ಲಿ ಕೃಷಿಗೆ ನೀರು ಒದಗಿಸುವ ಕಿಂಡಿ ಅಣೆಕಟ್ಟುಗಳಲ್ಲಿ ತ್ಯಾಜ್ಯ ವಿಲೇವಾರಿ ಮತ್ತು ಹೂಳು ತೆರವುಗೊಳಿಸುವುದು ದೊಡ್ಡ ಸವಾಲಾಗಿದೆ. ನದಿಗಳಲ್ಲಿ ಪ್ಲಾಸ್ಟಿಕ್, ಆಹಾರ ತ್ಯಾಜ್ಯ ಮತ್ತು ಪ್ರಾಣಿಗಳ ಕಳೇಬರಗಳು ಕಂಡುಬರುತ

27 Dec 2025 8:42 am
ಕಡಲಾಮೆಗಳು ಬರುವ ಮುನ್ನವೇ ಕರಾವಳಿಯಲ್ಲಿ ರಕ್ಷಣಾ ವಲಯ: 24 ವಿಶಿಷ್ಟ ಗೂಡುಗಳ ಸಿದ್ಧತೆ

ಕರಾವಳಿಯಲ್ಲಿ ಕಡಲಾಮೆಗಳ ಮೊಟ್ಟೆ ಮತ್ತು ಸಂತತಿ ರಕ್ಷಣೆಗೆ ಅರಣ್ಯ ಇಲಾಖೆ ಮುಂಚಿತ ಯೋಜನೆ ಜಾರಿಗೆ ತಂದಿದೆ. ಸಸಿಹಿತ್ಲು, ಇಡ್ಯಾ, ಬೆಂಗ್ರೆ ತೀರಗಳಲ್ಲಿ ವಿಶೇಷ ಸಂರಕ್ಷಣಾ ಗೂಡುಗಳನ್ನು ಸಿದ್ಧಪಡಿಸಲಾಗಿದೆ. ಮೀನುಗಾರರು ಮತ್ತು

27 Dec 2025 8:19 am
'ಗಡಿ ತೆರೆಯಿರಿ, ನಮ್ಮನ್ನು ಭಾರತಕ್ಕೆ ಬರಲು ಬಿಡಿ': ಬಾಂಗ್ಲಾ ಹಿಂದೂಗಳಿಂದ ಮೋದಿ ಸರ್ಕಾರಕ್ಕೆ ಕಳಕಳಿಯ ಮನವಿ

ಬಾಂಗ್ಲಾದೇಶದಲ್ಲಿ ಇತ್ತೀಚೆಗೆ ನಡೆದ ಹಿಂದೂಗಳ ಹತ್ಯೆಗಳಿಂದಾಗಿ, ಅಲ್ಲಿನ ಅಲ್ಪಸಂಖ್ಯಾತರು ಭಾರತದ ಗಡಿ ತೆರೆಯುವಂತೆ ಮನವಿ ಮಾಡುತ್ತಿದ್ದಾರೆ. ಇಸ್ಲಾಮಿಕ್ ಗುಂಪುಗಳ ದಾಳಿಯಿಂದ ತಪ್ಪಿಸಿಕೊಳ್ಳಲು ಇದು ಅವರ ಏಕೈಕ ಮಾರ್ಗವಾಗ

27 Dec 2025 7:52 am
ಕಂಕನಾಡಿ-ಪಂಪ್‌ವೆಲ್‌ ಬೈಪಾಸ್‌ ರಸ್ತೆಯಲ್ಲಿ ಜೀವ ಬಲಿಗೆ ಕಾಯುತ್ತಿವೆ ರಸ್ತೆ ಹೊಂಡ: ಕಿತ್ತು ಹೋದ ರಸ್ತೆಗೆ ತೇಪೆ ಹಾಕಲು ಅಧಿಕಾರಿಗಳ ಮೀನಮೇಷ

ಮಂಗಳೂರಿನ ಬೆಂದೂರ್‌ವೆಲ್‌ನಿಂದ ಪಂಪ್‌ವೆಲ್‌ವರೆಗಿನ ಬೈಪಾಸ್‌ ರಸ್ತೆಯ ಹೊಂಡಗಳು ಅಪಾಯಕಾರಿಯಾಗಿವೆ. ವಾಹನ ಸವಾರರು ಹೊಂಡ ತಪ್ಪಿಸಲು ಹೋಗಿ ಬೀಳುತ್ತಿದ್ದಾರೆ. ಮಳೆಗಾಲದಲ್ಲಿ ಹಾಕಿದ ಕಾಂಕ್ರೀಟ್ ತೇಪೆಗಳು ವ್ಯವಸ್ಥಿತವಾಗಿ

27 Dec 2025 7:44 am
ವರನಟ ಡಾ. ರಾಜ್ ಕುಮಾರ್ ಪ್ರೇರಣೆ - ಮೈಸೂರಿನ ಈ ದೇಗುಲದಲ್ಲಿ ಹೊಸ ವರ್ಷಕ್ಕೆ 2 ಲಕ್ಷ ಲಡ್ಡು ವಿತರಣೆ ಗುರಿ

ಮೈಸೂರು ನಗರ ಹೊಸ ವರ್ಷವನ್ನು ಸಂಭ್ರಮದಿಂದ ಸ್ವಾಗತಿಸಲು ಸಿದ್ಧವಾಗಿದೆ. ವಿಜಯನಗರದ ಯೋಗ ನರಸಿಂಹಸ್ವಾಮಿ ದೇವಸ್ಥಾನವು 2 ಲಕ್ಷ ಲಡ್ಡುಗಳನ್ನು ತಯಾರಿಸುತ್ತಿದೆ. 1994ರಲ್ಲಿ ಡಾ.ರಾಜ್‌ಕುಮಾರ್‌ ಅವರ ಪ್ರೇರಣೆಯಿಂದ ಆರಂಭವಾದ ಈ ಸೇವ

27 Dec 2025 6:52 am
ಬಾಂಗ್ಲಾದೇಶದಲ್ಲಿ ಹಿಂದೂಗಳ ಹಕ್ಕುಗಳಿಗಾಗಿ ಹೊಸ ಪಕ್ಷ ಸ್ಥಾಪನೆ: ಚುನಾವಣಾ ಕಣಕ್ಕೆ ಧುಮುಕಿದ ಬಿಎಂಜೆಪಿ

ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯದ ಹಿನ್ನೆಲೆಯಲ್ಲಿ, ಬಾಂಗ್ಲಾದೇಶ ಮೈನಾರಿಟಿ ಜಂತಾ ಪಾರ್ಟಿ (BMJP) ಎಂಬ ಹೊಸ ಪಕ್ಷವು ಫೆಬ್ರವರಿ ಚುನಾವಣೆಯಲ್ಲಿ 91 ಕ್ಷೇತ್ರಗಳಲ್ಲಿ ಸ್ಪರ್ಧಿಸಿ, ಅಲ್ಪಸಂಖ್ಯಾತರ ಹಕ್ಕುಗಳಿಗಾಗಿ ಹ

27 Dec 2025 6:37 am
2025ರಲ್ಲಿ 81 ದೇಶಗಳಿಂದ 25 ಸಾವಿರ ಭಾರತೀಯರ ಗಡೀಪಾರು! ಅಮೆರಿಕಕ್ಕಿಂತ ಸೌದಿಯಿಂದಲೇ ಹೆಚ್ಚು ಬಹಿಷ್ಕಾರ!

2025 ರಲ್ಲಿ 81 ದೇಶಗಳಿಂದ 24,600 ಕ್ಕೂ ಹೆಚ್ಚು ಭಾರತೀಯರನ್ನು ಗಡಿಪಾರು ಮಾಡಲಾಗಿದೆ. ಸೌದಿ ಅರೇಬಿಯಾದಿಂದ 11,000 ಕ್ಕೂ ಹೆಚ್ಚು ಭಾರತೀಯರನ್ನು ಹೊರಹಾಕಲಾಗಿದೆ. ಅಮೆರಿಕಾದಿಂದ 3,800 ಭಾರತೀಯರನ್ನು ಗಡಿಪಾರು ಮಾಡಲಾಗಿದೆ. ವೀಸಾ ಅವಧಿ ಮೀರುವು

27 Dec 2025 6:03 am
ಶ್ರೀಲಂಕಾ ವಿರುದ್ಧ ಘರ್ಜಿಸಿದ ಲೇಡಿ ಸೆಹ್ವಾಗ್; ಗೆಲುವಿನೊಂದಿಗೆ ಇತಿಹಾಸ ನಿರ್ಮಿಸಿದ ಹರ್ಮನ್ ಪ್ರೀತ್ ಕೌರ್!

India W Vs Sri Lanka W- ಭಾರತ ಮಹಿಳಾ ಕ್ರಿಕೆಟ್ ತಂಡ ಶ್ರೀಲಂಕಾವನ್ನು ಮೂರನೇ ಟಿ20 ಪಂದ್ಯದಲ್ಲೂ ಸೋಲಿಸಿ ಐದು ಪಂದ್ಯಗಳ ಸರಣಿಯನ್ನು ಇನ್ನೂ 2 ಪಂದ್ಯಗಳು ಬಾಕಿ ಉಳಿದಿರುವಂತೆಯೇ ಗೆದ್ದುಕೊಂಡಿದೆ. ಈ ಗೆಲುವಿನೊಂದಿಗೆ ಟೀಂ ಇಂಡಿಯಾ ನಾಯಕಿ ಹರ್

26 Dec 2025 11:47 pm
ಎಚ್‌ 1ಬಿ ವೀಸಾ ವಿಳಂಬ ಶೀಘ್ರ ಇತ್ಯರ್ಥ: ಭಾರತೀಯ ಟೆಕ್ಕಿಗಳಿಗೆ ಕೇಂದ್ರದಿಂದ ಭರವಸೆ

ಎಚ್‌-1ಬಿ ವೀಸಾ ಪ್ರಕ್ರಿಯೆಯಲ್ಲಿನ ವಿಳಂಬದಿಂದಾಗಿ ಭಾರತೀಯರು ಎದುರಿಸುತ್ತಿರುವ ಸಮಸ್ಯೆಗಳನ್ನು ಕೇಂದ್ರ ಸರಕಾರ ಅಮೆರಿಕದ ಮುಂದೆ ಪ್ರಸ್ತಾಪಿಸಿದೆ. ಸಾಮಾಜಿಕ ಜಾಲತಾಣ ಖಾತೆಗಳ ಪರಿಶೀಲನೆ ನೀತಿಯಿಂದಾಗಿ ವೀಸಾ ಸಂದರ್ಶನಗಳು

26 Dec 2025 11:30 pm
ಹಂಪಿಯಲ್ಲಿ ಬೆಟ್ಟ ಏರುವಾಗ ಕೆಳಗೆ ಬಿದ್ದ ವಿದೇಶಿ ಪ್ರವಾಸಿ; 2 ದಿನ ಅಲ್ಲೇ ವಾಸ, ಸಾವಿನ ದವಡೆಯಿಂದ ಪಾರಾಗಿದ್ದೇ ಪವಾಡ

ಹಂಪಿಯ ಅಷ್ಟಭುಜ ಸ್ನಾನದ ಕೊಳದ ಸಮೀಪ ಗುಡ್ಡ ಹತ್ತಲು ಹೋಗಿ ಫ್ರಾನ್ಸ್ ಪ್ರವಾಸಿಗರೊಬ್ಬರು ಕಾಲು ಜಾರಿ ಬಿದ್ದಿದ್ದ ಘಟನೆ ಬೆಳಕಿಗೆ ಬಂದಿದೆ. ನಿರ್ಜನ ಪ್ರದೇಶದಲ್ಲಿ ಸತತ ಎರಡು ದಿನಗಳ ಕಾಲ ನರಳಾಡಿ ಕೊನೆಗೂ ಪ್ರಾಣಾಪಾಯದಿಂದ ಪಾರ

26 Dec 2025 10:55 pm
IND Vs NZ- ಕಿವೀಸ್ ವಿರುದ್ಧ ಏಕದಿನ ಸರಣಿಗೆ ಹೀಗಿದೆ ಸಂಭಾವ್ಯ ಭಾರತ ತಂಡ; ಇದ್ದವರೊಳಗೆ ಉತ್ತಮರಾರು?

India Likely ODI Team- ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧ ವೈಟ್ ಬಾಲ್ ಸರಣಿ ಗೆದ್ದ ಉತ್ಸಾಹದಲ್ಲಿರುವ ಭಾರತ ತಂಡ ಇದೀಗ ನ್ಯೂಜಿಲೆಂಡ್ ವಿರುದ್ಧ ಏಕದಿನ ಸರಣಿಗೆ ಸಜ್ಜಾಗುತ್ತಿದೆ. ಶುಭಮನ್ ಗಿಲ್ ತಂಡವನ್ನು ಮುನ್ನಡೆಸಲಿದ್ದು ಉಪನಾಯಕ ಶ್

26 Dec 2025 10:14 pm
ಹೊಸ ವರ್ಷಾಚರಣೆಗೆ ದಿನಗಣನೆ; ಬೆಂಗಳೂರಿನಲ್ಲಿ ರಾತ್ರಿ 1ರ ತನಕ ಮಾತ್ರ ವ್ಯಾಪಾರಕ್ಕೆ ಅನುಮತಿ, ಹೆಣ್ಮಕ್ಕಳ ಸುರಕ್ಷತೆಗೆ ಒತ್ತು

ಹೊಸ ವರ್ಷಾಚರಣೆಗೆ ಬೆಂಗಳೂರಿನಲ್ಲಿ ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದಾರೆ. ನಗರ ಪೊಲೀಸ್ ಆಯುಕ್ತರು ಸೂಕ್ಷ್ಮ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹೋಟೆಲ್, ಪಬ್‌ ಮತ್ತು ಬಾರ್‌ ಮಾಲೀಕರೊಂದಿಗೆ ಸಭೆ ನಡೆಸಿ,

26 Dec 2025 10:11 pm
ಬೆಲೆ ಏರಿಕೆ, ಉದ್ಯೋಗಿಗಳ ವೇತನದಲ್ಲಿಅಲ್ಪ ಪ್ರಗತಿ; ದೇಶದ 7 ಪ್ರಮುಖ ನಗರಗಳಲ್ಲಿ ಮನೆ ಮಾರಾಟ ಶೇ.14ರಷ್ಟು ಕಡಿಮೆ

ದೇಶದ ಏಳು ಪ್ರಮುಖ ನಗರಗಳಲ್ಲಿ ಮನೆಗಳ ಮಾರಾಟ ಶೇ.14ರಷ್ಟು ಕುಸಿದಿದೆ. ಆದರೂ, ಹಣಕಾಸಿನ ಮೌಲ್ಯದಲ್ಲಿ ಶೇ.6ರಷ್ಟು ಏರಿಕೆಯಾಗಿದ್ದು, 6 ಲಕ್ಷ ಕೋಟಿ ರೂ. ತಲುಪಿದೆ. ವಸತಿ ಆಸ್ತಿಗಳ ಬೆಲೆ ಶೇ.8ರಷ್ಟು ಹೆಚ್ಚಳ ಕಂಡಿದೆ. ಜಾಗತಿಕ ಆರ್ಥಿಕ ಅನ

26 Dec 2025 9:40 pm
ವೆಂಕಟೇಶ್ ಅಯ್ಯರ್ ಸ್ಥಾನದ ಬಗ್ಗೆ ಅನಿಲ್ ಕುಂಬ್ಳೆ ಶಾಕಿಂಗ್ ಹೇಳಿಕೆ! ಹಾಗಿದ್ರೆ RCB ಅಷ್ಟೊಂದು ಖರ್ಚು ಮಾಡಿದ್ಯಾಕೆ?

Anil Kumble On Venkatesh Iyer- ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಡುವ ಬಳಗದಲ್ಲಿ ವೆಂಕಟೇಶ್ ಅಯ್ಯರ್ ಅವರು ಆರಂಭದಲ್ಲಿ ಕಾಣಿಸಿಕೊಳ್ಳುವುದು ಕಷ್ಟ ಎಂದು ಮಾಜಿ ನಾಯಕ ಅನಿಲ್ ಕುಂಬ್ಳೆ ಶಾಕಿಂಗ್ ಹೇಳಿಕೆ ನೀಡಿದ್ದಾರೆ. ಹಾಗಿದ್ದರೆ ಅಷ್ಟೊಂದ

26 Dec 2025 9:25 pm
ಕೊನೆಗೂ ಬಂಧನ ಭೀತಿಯಿಂದ ಪಾರಾದ ಬೈರತಿ ಬಸವರಾಜ್‌, ಮಧ್ಯಂತರ ಜಾಮೀನು ಮಂಜೂರು ಮಾಡಿದ ಹೈಕೋರ್ಟ್‌

ರೌಡಿ ಬಿಕ್ಲು ಶಿವು ಹತ್ಯೆ ಪ್ರಕರಣದಲ್ಲಿ ಬಂಧನ ಭೀತಿ ಎದುರಿಸುತ್ತಿದ್ದ ಶಾಸಕ ಬೈರತಿ ಬಸವರಾಜುಗೆ ಹೈಕೋರ್ಟ್ ಮಧ್ಯಂತರ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. ಇದರಿಂದ ಸದ್ಯಕ್ಕೆ ಅವರು ಬಂಧನದಿಂದ ಪಾರಾಗಿದ್ದಾರೆ. ತನಿಖೆಗೆ ಸ

26 Dec 2025 9:06 pm
ಆಧುನೀಕರಣಗೊಳ್ಳುತ್ತಿರುವ ರಾಮನಗರ ರೈಲು ನಿಲ್ದಾಣ ಉದ್ಘಾಟನೆ ಯಾವಾಗ? ಅಪ್ಡೇಟ್‌ ನೀಡಿದ ಸಚಿವ ವಿ ಸೋಮಣ್ಣ

ರಾಮನಗರ ರೈಲು ನಿಲ್ದಾಣ 21 ಕೋಟಿ ರೂ. ವೆಚ್ಚದಲ್ಲಿ ಶೇ.90ರಷ್ಟು ಆಧುನೀಕರಣಗೊಂಡಿದ್ದು, ಒಂದೂವರೆ ತಿಂಗಳಲ್ಲಿ ಲೋಕಾರ್ಪಣೆಗೊಳ್ಳಲಿದೆ ಎಂದು ಸಚಿವ ವಿ. ಸೋಮಣ್ಣ ತಿಳಿಸಿದರು. ಪ್ರಯಾಣಿಕರಿಗೆ ಸುಸಜ್ಜಿತ ಸೌಲಭ್ಯಗಳೊಂದಿಗೆ, ಒಡೆಯರ್

26 Dec 2025 8:47 pm
ಬೆಂಗಳೂರಿನಲ್ಲಿ ನ್ಯೂ ಇಯರ್‌ ಸಂಭ್ರಮ; ಪಾರ್ಕ್, ಕೆರೆಗಳ ಪ್ರವೇಶಕ್ಕೆ ಸಾರ್ವಜನಿಕರಿಗೆ ನಿರ್ಬಂಧ

ಬೆಂಗಳೂರಿನಲ್ಲಿ ಹೊಸ ವರ್ಷಾಚರಣೆ ಸಂಭ್ರಮ ಜೋರಾಗಿರುವ ಕಾರಣ ಯಾವುದೇ ಅವಘಡ ಸಂಭವಿಸದಂತೆ ಕ್ರಮ ಕೈಗೊಳ್ಳುವ ಸಲುವಾಗಿ, ಡಿ.31ರ ಬುಧವಾರ ಸಂಜೆ 6ಯಿಂದ ಗುರುವಾರದವರೆಗೂ ನಗರ ಇಲಾಖೆಗೆ ಸೇರಿದ ಕೆರೆ ಮತ್ತು ಪಾರ್ಕ್‌ ಗಳಿಗೆ ಪ್ರವೇಶವ

26 Dec 2025 8:40 pm
ಮೆಜೆಸ್ಟಿಕ್‌ ಮೆಟ್ರೋದಲ್ಲಿ ವಿಕೃತಿ; ಯುವತಿಯ ಖಾಸಗಿ ಅಂಗ ಸ್ಪರ್ಶಿಸಿ , ನಗ್ತಿದ್ದ ಕಾಮುಕ ಅಂಕಲ್ ವಿರುದ್ಧ NCR

ಮೆಜೆಸ್ಟಿಕ್‌ ಮೆಟ್ರೋ ನಿಲ್ದಾಣದಲ್ಲಿ ಸಾಮಾನ್ಯವಾಗಿ ಜನದಟ್ಟಣೆ ಇರುತ್ತದೆ. ಇದನ್ನೇ ಬಂಡವಾಳ ಮಾಡಿಕೊಂಡ ಕಾಮುಕನೊಬ್ಬ ಯುವತಿಯೊಬ್ಬರ ಖಾಸಗಿ ಅಂಗಾಗ ಮುಟ್ಟಿ, ಆಕೆಯ ಎದುರು ಏನೂ ತಿಳಿದೇ ಇಲ್ಲ ಎನ್ನುವಂತೆ ಕೆಟ್ಟದಾಗಿ ನಗುತ್ತ

26 Dec 2025 8:08 pm
Karnataka Vs Kerala- ಚಂದವೋ ಚಂದ ಕನ್ನಡಿಗರಾಟ; ದೇವದತ್ ಪಡಿಕ್ಕಲ್ ಜೊತೆ ಕರುಣ್ ನಾಯರ್ ಕೂಡ ಗೆಲುವಿನ ಶತಕ!

VHT 2025-26 Karnataka Vs Kerala- ವಿಜಯ್ ಹಜಾರೆ ಟ್ರೋಫಿಯಲ್ಲಿ ಕರ್ನಾಟಕದ ದೇವದತ್ ಪಡಿಕ್ಕಲ್ ಸತತ ಎರಡನೇ ಶತಕ ಬಾರಿಸಿದರೆ, ಕಳೆದ ಬಾರಿಯ ಹೀರೋ ಕರುಣ್ ನಾಯರ್ ಅವರೂ ಅಜೇಯ ಶತಕ ಹೊಡೆದು ಮಿಂಚಿದರು. ಇವರಿಬ್ಬರ ಅಮೋಘ ಜೊತೆಯಾಟದಿಂದ ಕರ್ನಾಟಕ ತಂಡ ಕೇ

26 Dec 2025 7:43 pm
ಹೀಲಿಯಂ ಸಿಲಿಂಡರ್‌ ಸ್ಫೋಟ: ಸಾರ್ವಜನಿಕ ಸ್ಥಳಗಳಲ್ಲಿ ಸ್ಫೋಟಕ ರಾಸಾಯನಿಕಗಳ ನಿರ್ಬಂಧಕ್ಕೆ ಕ್ರಮ- ಮಹದೇವಪ್ಪ

ಮೈಸೂರಿನಲ್ಲಿ ಹೀಲಿಯಂ ಗ್ಯಾಸ್ ಸಿಲಿಂಡರ್ ಸ್ಫೋಟ ಪ್ರಕರಣದ ಬಳಿಕ ಸಾರ್ವಜನಿಕ ಸ್ಥಳಗಳಲ್ಲಿ ರಾಸಾಯನಿಕ ವಸ್ತುಗಳ ಬಳಕೆಗೆ ನಿರ್ಬಂಧ ವಿಧಿಸಲಾಗುವುದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್‌.ಸಿ. ಮಹದೇವಪ್ಪ ಹೇಳಿದ್ದಾರೆ. ಗಾಯಾಳು

26 Dec 2025 7:11 pm
ಚಿತ್ರದುರ್ಗ ಬಸ್‌ ದುರಂತ; ಸೀಬರ್ಡ್‌ ಚಾಲಕ ಆಸ್ಪತ್ರೆಯಲ್ಲಿ ಸಾವು : ಮೃತರ ಸಂಖೆ ಏಳಕ್ಕೆ ಏರಿಕೆ

ಹಿರಿಯೂರಿನಲ್ಲಿ ಕಂಟೈನರ್ ಲಾರಿ ಮತ್ತು ಬಸ್ ನಡುವೆ ಸಂಭವಿಸಿದ ಭೀಕರ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 7ಕ್ಕೆ ಏರಿದೆ. ಪ್ರಕರಣದಲ್ಲಿ ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬಸ್‌ ಚಾಲಕ ಮೃತಪಟ್ಟಿದ್ದ

26 Dec 2025 7:03 pm
ಬೆಂಗಳೂರು ಏರ್ಪೋರ್ಟ್‌ ಟ್ಯಾಕ್ಸ್‌ ಚಾಲಕರಿಗೆ ಸಿಹಿ ಸುದ್ದಿ: ಟರ್ಮಿನಲ್ 1ರಲ್ಲಿ ಉಚಿತ ಪಾರ್ಕಿಂಗ್‌ ಅವಧಿ ವಿಸ್ತರಣೆ!

ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 1ರಲ್ಲಿ ಪಿಕ್-ಅಪ್ ವ್ಯವಸ್ಥೆಯನ್ನು ಸುಲಲಿತಗೊಳಿಸಲು ಮಹತ್ವದ ಕ್ರಮವನ್ನು ಬೆಂಗಳೂರು ಏರ್ಪೋರ್ಟ್‌ ಪ್ರಾಧಿಕಾರ ಕ್ರಮ ಕೈಗೊಂಡಿದೆ. ಪ್ರಯಾಣಿಕರು, ಡ್ರೈವ

26 Dec 2025 6:45 pm
ರಾಜ್ಯದ ವಿವಿಧ ಪಟ್ಟಣ ಪಂಚಾಯಿತಿ ಚುನಾವಣೆ ಫಲಿತಾಂಶವು ಕಾಂಗ್ರೆಸ್ ವೈಫಲ್ಯಕ್ಕೆ ದಿಕ್ಸೂಚಿ: ಬಿ.ವೈ.ವಿಜಯೇಂದ್ರ

ಬಿಜೆಪಿ ಮುಂದುವರಿದ ಜನಾಂಗಕ್ಕೆ ಸೇರಿದ ಪಕ್ಷ ಎಂದು ಕಾಂಗ್ರೆಸ್ಸಿನವರು ಟೀಕಿಸುತ್ತಾರೆ. ಎಲ್ಲ ಎಸ್‍ಸಿ, ಎಸ್‍ಟಿ, ಹಿಂದುಳಿದ ಸಮಾಜದ ನ್ಯಾಯ ಕೊಡುವ ಕೆಲಸವನ್ನು ಬಿಜೆಪಿ ಮಾಡಿದೆ. ನರೇಂದ್ರ ಮೋದಿಜೀ, ಯಡಿಯೂರಪ್ಪನವರು, ನಮ್ಮ ಸರಕ

26 Dec 2025 6:38 pm
Vijay Hazare Trophy- ಗುಜರಾತ್ ವಿರುದ್ಧವೂ ಮಿಂಚಿದ ವಿರಾಟ್ ಕೊಹ್ಲಿ! ಮೈಕಲ್ ಬೆವನ್ ದಾಖಲೆ ಪುಡಿಪುಡಿ

VHT 2025-26 Mumbai Vs Gujarat-ಅದ್ಭುತ ಫಾರ್ಮ್ ನಲ್ಲಿರುವ ವಿರಾಟ್ ಕೊಹ್ಲಿ ಅವರು ಮುಟ್ಟಿದ್ದೆಲ್ಲ ಚಿನ್ನವಾಗುತ್ತಿದೆ. ವಿಜಯ್ ಹಜಾರೆ ಟ್ರೋಫಿ ಟೂರ್ನಿಯಲ್ಲಿ ಲಿಸ್ಟ್ ಎ ಕ್ರಿಕೆಟ್‌ನಲ್ಲಿ ಹೊಸ ದಾಖಲೆ ಬರೆದಿದ್ದಾರೆ. ಆಂಧ್ರ ಪ್ರದೇಶ ವಿರುದ್ಧ

26 Dec 2025 6:02 pm
ಜಪಾನ್‌ನ ರಬ್ಬರ್ ಕಾರ್ಖಾನೆಯಲ್ಲಿ ಚೂರಿ ಇರಿತ, ದುಷ್ಕರ್ಮಿಯ ದಾಳಿಯಲ್ಲಿ 14 ಮಂದಿಗೆ ಗಾಯ

ಮಧ್ಯ ಜಪಾನ್‌ನ ಮಿಶಿಮಾ ನಗರದ ರಬ್ಬರ್ ಕಾರ್ಖಾನೆಯೊಂದರಲ್ಲಿ ಶುಕ್ರವಾರ ವ್ಯಕ್ತಿಯೊಬ್ಬನ ಅಟ್ಟಹಾಸದಿಂದ 14 ಮಂದಿ ಗಾಯಗೊಂಡಿದ್ದಾರೆ. ಆರೋಪಿಯು ಕಾರ್ಮಿಕರ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದಲ್ಲದೆ, ಅಪರಿಚಿತ ರಸಾಯನಿಕ ದ್ರ

26 Dec 2025 5:52 pm
ಬೆಂಗಳೂರಿನಲ್ಲಿ ಲೇಡಿ ನರ್ಸ್‌ಗಳ ಬಟ್ಟೆ ಬದಲಿಸುವ ವಿಡಿಯೋ ಚಿತ್ರೀಕರಣ; ಸೈಕೋಪಾಥ್‌ ಸಿಬ್ಬಂದಿ ಅರೆಸ್ಟ್‌

ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಸೈಕೋಪಾಥ್ ಸಿಬ್ಬಂದಿಯೊಬ್ಬನ ವಿಕೃತಿ ಬಯಲಿಗೆ ಬಂದಿದೆ. ಲೇಡಿ ನರ್ಸ್'ಗಳು ಬಟ್ಟೆ ಬದಲಿಸೋ ವಿಡಿಯೋ ಚಿತ್ರೀಕರಿಸುತ್ತಿದ್ದ ಆರೋಪಿಯನ್ನು ಅನ್ನಪೂರ್ಣೇಶ್ವರಿ ನಗರ ಪೊಲೀಸರು ಬಂಧಿಸಿದ್ದಾರ

26 Dec 2025 5:46 pm
ಕೇಂದ್ರದಿಂದ ರೈಲು ಪ್ರಯಾಣ ದರ ಹೆಚ್ಚಳ : ರಾಜ್ಯದ ಬಿಜೆಪಿ ನಾಯಕರು ಇದನ್ನು ಪ್ರಶ್ನಿಸುವುದಿಲ್ಲ: ಸಿದ್ದರಾಮಯ್ಯ ಆಕ್ರೋಶ

ಕೇಂದ್ರದಿಂದ ರೈಲು ಪ್ರಯಾಣ ದರ ಹೆಚ್ಚಳ ಮಾಡಲಾಗಿದೆ. ಆದರೆ ನಮ್ಮ ರಾಜ್ಯದ ಬಿಜೆಪಿ ನಾಯಕರು ಇದನ್ನು ಪ್ರಶ್ನಿಸುವುದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ. ದಾವಣಗೆರೆಯಲ್ಲಿ ಅವರು ಶುಕ್ರವಾರ ಮಾತನಾಡಿ

26 Dec 2025 5:18 pm
CIBIL - Credit Score : ದೇಶದ ಸಾಲ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ ತರಲು ಮುಂದಾದ RBI

Customer CIBIL Score : ಸಿಬಿಲ್ ಸ್ಕೋರ್ ಸರಿಯಾಗಿ ಇರದ ಹಿನ್ನಲೆಯಲ್ಲಿ ಎಷ್ಟೋ ಜನರಿಗೆ ಸಾಲ ಅಥವಾ ಕ್ರೆಡಿಟ್ ಕಾರ್ಡ್ ಸಿಗುತ್ತಿಲ್ಲ. ಇದಕ್ಕೆ ಮಹತ್ವದ ಬದಲಾವಣೆ ತರಲು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮುಂದಾಗಿದೆ. ಈಗಿರುವ, ತಿಂಗಳಿಗೆ ಎರಡು

26 Dec 2025 5:12 pm
ಟಾಪ್ 10 ಕಾರುಗಳ ಪಟ್ಟಿಯಲ್ಲಿ ಟಾಟಾ, ಹ್ಯುಂಡೈ ಎಸ್‌ಯುವಿಗಳ ಆರ್ಭಟ! ಸಡಿಲಗೊಂಡ ಮಾರುತಿ ಸುಜುಕಿ ಹಿಡಿತ

ಭಾರತದ ಆಟೋಮೊಬೈಲ್ ಮಾರುಕಟ್ಟೆಯಲ್ಲಿ ದಶಕಗಳ ಕಾಲ ಏಕಚಕ್ರಾಧಿಪತ್ಯ ಸಾಧಿಸಿದ್ದ ಮಾರುತಿ ಸುಜುಕಿ ಇದೀಗ ತೀವ್ರ ಪೈಪೋಟಿ ಎದುರಿಸುತ್ತಿದೆ. ದೇಶದ ಅತಿ ಹೆಚ್ಚು ಮಾರಾಟವಾಗುವ ಟಾಪ್-10 ಕಾರುಗಳ ಪಟ್ಟಿಯಲ್ಲಿ ಮಾರುತಿ ಕಾರುಗಳ ಸಂಖ್ಯ

26 Dec 2025 5:06 pm
ಒತ್ತಡದಲ್ಲಿಟ್ಟ ಹೀಲಿಯಂ: ಮೈಸೂರು ಅರಮನೆಯ ಘಟನೆ ಆಕಸ್ಮಿಕ ಅಪಘಾತವೇ, ಭೌತಶಾಸ್ತ್ರವೇ, ಅಥವಾ ವಿದ್ರೋಹವೇ?

ಮೈಸೂರು ಅರಮನೆ ಮುಭಾಗ ರಾತ್ರಿ 8:30ಕ್ಕೆ ಹೀಲಿಯಂ ಸಿಲಿಂಡರ್ ಸ್ಫೋಟಗೊಂಡು ಒಬ್ಬ ವ್ಯಕ್ತಿ ಮೃತಪಟ್ಟ ಭೀಕರ ಘಟನೆ ಬೆಳಕಿಗೆ ಬಂದಿತ್ತು. ಸದ್ಯ ರಾಷ್ಟ್ರೀಯ ತನಿಖಾ ಸಂಸ್ಥೆ, ಸ್ವತಂತ್ರ ತನಿಖೆಯನ್ನು ಆರಂಭಿಸಿದೆ. ಹೀಲಿಯಂ ಅನಿಲ ಸುರಕ

26 Dec 2025 4:50 pm
ಮನೆಯಲ್ಲಿರುವ ಪ್ರಶಸ್ತಿಗಳಿಗೆ ಕಳ್ಳರಿಂದ ರಕ್ಷಣೆ ನೀಡಿ: ಜಿ ಪರಮೇಶ್ವರ್ ಗೆ ಪತ್ರ ನೀಡಿದ ಸಾಲುಮರದ ತಿಮ್ಮಕ್ಕ ಪುತ್ರ

ಇತ್ತೀಚೆಗೆ ನಿಧನರಾದ ವೃಕ್ಷಮಾತೆ ಸಾಲು ಮರದ ತಿಮ್ಮಕ್ಕ ಅವರ ಬೆಂಗಳೂರಿನ ಮನೆಗೆ 24 ಗಂಟೆಗಳ ಕಾಲ ಪೊಲೀಸ್ ರಕ್ಷಣೆ ನೀಡಬೇಕು ಎಂದು ಅವರ ಪುತ್ರ ಉಮೇಶ್ ಅವರು ಗೃಹ ಸಚಿವ ಡಾ. ಜಿ ಪರಮೇಶ್ವರ್ ಅವರಿಗೆ ಪತ್ರದ ಮೂಲಕ ಮನವಿ ಮಾಡಿದ್ದಾರೆ.

26 Dec 2025 4:43 pm
ರೋಹಿತ್ ಶರ್ಮಾ ಗೋಲ್ಡನ್ ಡಕ್ ! ಮೊದಲ ಎಸೆತದಲ್ಲೇ ಹಿಟ್ ಮ್ಯಾನ್ ವಿಕೆಟ್ ಪಡೆದ ದೇವೇಂದ್ರ ಬೋರಾ ಯಾರು?

Devendra Singh Bora Vs Rohit Sharma- ರೋಹಿತ್ ಶರ್ಮಾ ಭರ್ಜರಿ ಫಾರ್ಮ್ ನಲ್ಲಿದ್ದರು. ಜೈಪುರದ ಸವಾಯಿ ಮಾನ್ ಸಿಂಗ್ ಕ್ರೀಡಾಂಗಣದ ವಾತಾವರಣ ಸಹ ಅವರ ಬ್ಯಾಟಿಂಗ್ ಗೆ ಹೇಳಿ ಮಾಡಿಸಿದಂತಿತ್ತು. ಆದರೆ ಶುಕ್ರವಾರ ಉತ್ತರಾಖಂಡದ ವಿರುದ್ಧ ನಡೆದ ವಿಜಯ್ ಹಜಾರ

26 Dec 2025 4:38 pm
ಕಿಕ್ಕಿರಿದ ಜನ, ಉಸಿರಾಡೋಕು ಜಾಗವಿಲ್ಲ; ಜನರಲ್ ಬೋಗಿ ರೈಲಿನ ಪ್ರಯಾಣದ ಬಗ್ಗೆ ಕೀನ್ಯಾ ವ್ಲಾಗರ್ ಟೀಕೆ

ಭಾರತದ ರೈಲ್ವೆಯ ಜನರಲ್ ಬೋಗಿಯಲ್ಲಿನ ಅತಿಯಾದ ಜನದಟ್ಟಣೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಕೀನ್ಯಾದ ವ್ಲಾಗರ್ ವಿನ್ ಸೌಲ್, 30 ಗಂಟೆಗಳ ಕಾಲ ಅತೀವ ದಟ್ಟಣೆಯ ನಡುವೆ ಪ್ರಯಾಣಿಸಿದ ಅನುಭವವನ್

26 Dec 2025 4:24 pm
ಮೇಘನಾ ರಾಜ್ ಮನೆಯಲ್ಲಿ ಕ್ರಿಸ್ಮಸ್ ಆಚರಣೆ ಜೋರು

ಮೇಘನಾ ರಾಜ್ ಮನೆಯಲ್ಲಿ ಕ್ರಿಸ್ಮಸ್ ಆಚರಣೆ ಜೋರು

26 Dec 2025 3:53 pm
ಕ್ರಿಸ್‌ಮಸ್‌ ಮರುದಿನವೇ ಷೇರುಪೇಟೆ ಇಳಿಕೆ, 367 ಅಂಕ ಕುಸಿದ ಸೆನ್ಸೆಕ್ಸ್; ಮಾರುಕಟ್ಟೆ ಪತನಕ್ಕೆ ಇಲ್ಲಿವೆ 4 ಕಾರಣಗಳು

ಶುಕ್ರವಾರದಂದು ಷೇರುಪೇಟೆಯಲ್ಲಿ ಲಾಭದ ನಗದೀಕರಣ ಮತ್ತು ವಿದೇಶಿ ಬಂಡವಾಳದ ಹೊರಹರಿವಿನ ಕಾರಣದಿಂದ ಸೆನ್ಸೆಕ್ಸ್ ಮತ್ತು ನಿಫ್ಟಿ ಸೂಚ್ಯಂಕಗಳು ನಷ್ಟದೊಂದಿಗೆ ದಿನದ ವಹಿವಾಟು ಅಂತ್ಯಗೊಳಿಸಿವೆ. ಅಮೆರಿಕದ ಆರ್ಥಿಕತೆಯ ಚೇತರಿಕೆ

26 Dec 2025 3:53 pm
ʼಭಾರತೀಯ US ವೀಸಾ ಅರ್ಜಿದಾರರೇ ಎಚ್ಚರʼ.. : ಯುಎಸ್‌ ವೀಸಾ ವಿಳಂಬ ಬೆನ್ನಲ್ಲೇ, ವೀಸಾ ಅರ್ಜಿದಾರರಿಗೆ ಏಜೆಂಟ್‌ರ ಕಾಟ, ಅಮೆರಿಕನ್‌ ಕಾನ್ಸುಲೇಟ್ ಎಚ್ಚರಿಕೆ!

ಅಮೆರಿಕಾಗೆ ವಲಸೆ ಹೋಗುವ ಭಾರತೀಯರಿಗೆ ವೀಸಾ ಖಾತ್ರಿಪಡಿಸುವ ಭರವಸೆ ನೀಡಿ ಹಣ ದೋಚುವ ವಂಚಕರ ಬಗ್ಗೆ ಅಮೆರಿಕಾ ರಾಯಭಾರ ಕಚೇರಿ ಎಚ್ಚರಿಕೆ ನೀಡಿದೆ. ವೀಸಾ ಸಂದರ್ಶನಗಳು ಮುಂದೂಡಲ್ಪಟ್ಟಿರುವುದನ್ನು ದುರುಪಯೋಗಪಡಿಸಿಕೊಳ್ಳುತ್

26 Dec 2025 3:44 pm
ಏರ್ ಪ್ಯೂರಿಫೈಯರ್‌ಗಳ ಮೇಲಿನ ಜಿಎಸ್‌ಟಿ ಕಡಿತದ ಮನವಿಗೆ ಕೇಂದ್ರ ವಿರೋಧ

ಏರ್ ಪ್ಯೂರಿಫೈಯರ್‌ಗಳನ್ನು ವೈದ್ಯಕೀಯ ಸಾಧನಗಳೆಂದು ವರ್ಗೀಕರಿಸಲು ಮತ್ತು ಅವುಗಳ ಮೇಲಿನ ಜಿಎಸ್‌ಟಿ ದರವನ್ನು ಕಡಿಮೆ ಮಾಡಲು ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಕೇಂದ್ರ ಸರ್ಕಾರ ದೆಹಲಿ ಹೈಕೋರ್ಟ್‌ನಲ್ಲಿ ವಿರೋಧ

26 Dec 2025 3:38 pm
ಬಾಕ್ಸಿಂಗ್ ಡೇ ಟೆಸ್ಟ್ ನಲ್ಲಿ ವೇಗಿಗಳ ದರ್ಬಾರ್! ಮೊದಲ ದಿನವೇ 20 ವಿಕೆಟ್ ಪತನ; 131 ವರ್ಷಗಳಲ್ಲಿ ಇದೇ ಪ್ರಥಮ!

Ashes 2025-26- ಮೆಲ್ಬರ್ನ್ ಕ್ರಿಕೆಟ್ ಮೈದಾನ(MCG) ನಲ್ಲಿ ನಡೆಯುತ್ತಿರುವ ಆ್ಯಶಸ್ ಸರಣಿಯ 4ನೇ ಟೆಸ್ಟ್ ಪಂದ್ಯದ ಮೊದಲ ದಿನವೇ 20 ವಿಕೆಟ್ ಉರುಳಿವೆ! ಆ್ಯಶಸ್ ಇತಿಹಾಸದಲ್ಲೇ 131 ವರ್ಷಗಳ ಬಳಿಕ ಈ ರೀತಿ ನಡೆದಿದೆ. ಆಸ್ಟ್ರೇಲಿಯಾ ಪ್ರಥಮ ಇನ್ನಿಂಗ್

26 Dec 2025 3:26 pm
ವಿಜಯ್ ಹಜಾರೆ ಪಂದ್ಯ ಬಿಟ್ಟು ಮೋದಿ ಭೇಟಿಗಾಗಿ ದಿಲ್ಲಿಗೆ ಹಾರಿದ ವೈಭವ್ ಸೂರ್ಯವಂಶಿ! ಯಾಕೆ? ಏನು ವಿಷಯ?

ಭಾರತೀಯ ಕ್ರಿಕೆಟ್ ತಂಡದ 14 ವರ್ಷದ ಆಟಗಾರ ವೈಭವ್ ಸೂರ್ಯವಂಶಿ ಅವರು ವಿಜಯ್ ಹಜಾರೆ ಪಂದ್ಯವನ್ನು ತ್ಯಜಿಸಿ ದೆಹಲಿಗೆ ತೆರಳಿದ್ದರು. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಪ್ರಧಾನಮಂತ್ರಿ ರಾಷ್ಟ್ರೀಯ ಬಾಲಪುರಸ್ಕಾರ್ ಪ್ರಶಸ್

26 Dec 2025 3:11 pm
ಹೊಸ ವರ್ಷದ ಸಂಭ್ರಮಕ್ಕೆ ಭದ್ರತೆಗಾಗಿ ಖಾಕಿ ಸಿದ್ದತೆ: ಹಿರಿಯ ಪೊಲೀಸ್ ಅಧಿಕಾರಿಗಳ ಸಭೆ ಕರೆದ ಪರಮೇಶ್ವರ್

ಬೆಂಗಳೂರು ನಗರದಲ್ಲಿ ಹೊಸ ವರ್ಷದ ಸಂಭ್ರಮ ಶುರುವಾಗುತ್ತಿದೆ. ಹೊಸ ವರ್ಷದ ಆಚರಣೆಯ ಹಿನ್ನೆಲೆಯಲ್ಲಿ ಸಾಕಷ್ಟು ಮುಂಜಾಗರೂಕತಾ ಕ್ರಮಗಳನ್ನು ಕೈಗೊಳ್ಳಲು ಗೃಹ ಇಲಾಖೆ ಮುಂದಾಗಿದೆ. ಈಗಾಗಲೇ ಪೊಲೀಸ್ ಅಧಿಕಾರಿಗಳು ಜನನಿಬಿಡ ಪ್ರದೇ

26 Dec 2025 2:18 pm
Aadhaar - PAN Linking : ಸಮೀಪಿಸುತ್ತಿರುವ ಡೆಡ್ಲೈನ್ - ದಂಡ ಎಷ್ಟು, ಬ್ಯಾಂಕ್ ಅಕೌಂಟ್ ಫ್ರೀಜ್?

Important Aadhaar PAN Linking : ಮುಂದಿನ ವರ್ಷದ ಮೊದಲ ದಿನದಿಂದ ಹಲವು ಬದಲಾವಣೆಗಳು ಜಾರಿಗೆ ಬರಲಿದೆ. ಅದರಲ್ಲಿ ಪ್ರಮುಖವಾದದ್ದು ಆಧಾರ್ ಮತ್ತು ಪ್ಯಾನ್ ಲಿಂಕಿಂಗ್. ಇದರ ಗಡುವು ಮುಗಿಯುತ್ತಾ ಬಂದಿದ್ದು, ಲಿಂಕ್ ಮಾಡದಿದ್ದರೆ ದಂಡ ಪಾವತಿಸಬೇಕಾಗು

26 Dec 2025 2:08 pm
ಸಿಎಂ ಕುರ್ಚಿ ಅಲ್ಲಾಡುತ್ತಿದೆಯಲ್ಲ ಸಾರ್ ; ಮಾಧ್ಯಮಗಳ ಪ್ರಶ್ನೆಗೆ ಸಿಎಂ ಗರಂ

ಮುಖ್ಯಮಂತ್ರಿ ಹುದ್ದೆಯ ಬಗ್ಗೆ ಪದೇ ಪದೇ ಕೇಳಿದ ಪ್ರಶ್ನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಧ್ಯಮದವರ ವಿರುದ್ಧವೇ ಗರಂ ಆದರು. ರೈಲ್ವೆ ದರ ಹೆಚ್ಚಳ ಮಾಡಿ ಜನಸಾಮಾನ್ಯರ ಮೇಲೆ ಹೊರೆ ಹೊರಿಸಿದ ಕೇಂದ್ರ ಸರ್ಕಾರದ ವಿರುದ್ಧ ಬಿಜೆಪ

26 Dec 2025 2:03 pm
‘ಬೆಂಗಳೂರಿನ ನಿಮ್ಹಾನ್ಸ್ ವೈದ್ಯರು ನನ್ನ ಪಾಲಿನ ದೇವರು’ ಎನ್ನುತ್ತಾ ‘ಅಮೆರಿಕ ಆಸ್ಪತ್ರೆಗಳ ಲಾಭಕೋರತನ ತೆರೆದಿಟ್ಟ NRI

ಅಮೆರಿಕದಲ್ಲಿ ನೆಲೆಸಿದ್ದ ಭಾರತೀಯರೊಬ್ಬರು ಅಲ್ಲಿನ ವೈದ್ಯಕೀಯ ಕ್ಷೇತ್ರದ ಲಾಭಕೋರತನವನ್ನು ಬಯಲು ಮಾಡಿದ್ದಾರೆ. 2017ರಲ್ಲಿ ತಮಗೆ ಕಾಣಿಸಿಕೊಂಡ ಆರೋಗ್ಯ ಸಮಸ್ಯೆಗೆ ಅಮೆರಿಕದಲ್ಲಿ ಸರಿಯಾದ ಚಿಕಿತ್ಸೆ ಸಿಗಲಿಲ್ಲ. ಬೆಂಗಳೂರಿನ ನ

26 Dec 2025 1:39 pm
ಚೀನಾ ಅಮೆರಿಕಾ–ಭಾರತ ಸಂಬಂಧ ಹಾಳುಮಾಡುತ್ತಿದ್ದೆ: ಪೆಂಟಗಾನ್‌ ಆರೋಪಕ್ಕೆ ಚೀನಾ ಕೆಂಡಾಮಂಡಲ, ಭಾರತದೊಂದಿಗೆ ಸಂಬಂಧ ಸ್ಥಿರವಾಗಿರಲಿದೆ ಎಂದ ಡ್ರ್ಯಾಗನ್‌

ಅಮೆರಿಕಾದ ಪೆಂಟಗಾನ್ ವರದಿ ಭಾರತ-ಚೀನಾ ಸಂಬಂಧದ ಬಗ್ಗೆ ಹೊಸ ತಿರುವು ನೀಡಿದೆ. ಭಾರತದೊಂದಿಗೆ ಸಂಬಂಧ ಸುಧಾರಿಸುತ್ತಿರುವಾಗಲೇ, ಚೀನಾ ಭಾರತದ ಭೂಭಾಗವನ್ನು ಆಕ್ರಮಿಸಿಕೊಳ್ಳಲು ಯೋಜನೆ ರೂಪಿಸುತ್ತಿದೆ ಎಂದು ವರದಿ ಹೇಳಿದೆ. ಈ ವರದ

26 Dec 2025 1:36 pm
ಧೈರ್ಯ, ದೃಢನಿಶ್ಚಯ, ಸದಾಚಾರದ ದಿನ: ವೀರ ಬಾಲ ದಿವಸ್‌ನಲ್ಲಿ ಪ್ರಧಾನಿ ಮೋದಿ

ವೀರ್ ಬಾಲ ದಿವಸದಂದು ಪ್ರಧಾನಿ ನರೇಂದ್ರ ಮೋದಿ ಅವರು ಸಾಹಿಬ್‌ಜಾದೆಗಳ ತ್ಯಾಗ ಮತ್ತು ಧೈರ್ಯವನ್ನು ಸ್ಮರಿಸಿದರು. ಮಾತಾ ಗುಜ್ರಿ ಜಿ ಅವರ ನಂಬಿಕೆ ಮತ್ತು ಗುರು ಗೋವಿಂದ ಸಿಂಗ್ ಜಿ ಅವರ ಬೋಧನೆಗಳನ್ನು ನೆನಪಿಸಿಕೊಳ್ಳಲಾಯಿತು. ದೇ

26 Dec 2025 1:25 pm
ಪತ್ನಿಯನ್ನು ಗುಂಡಿಕ್ಕಿ ಕೊಂದ ಟೆಕ್ಕಿ: ಭುವನೇಶ್ವರಿ ಕಳುಹಿಸಿದ್ದಾರೆನ್ನಲಾದ ಡೈವೋರ್ಸ್ ನೋಟಿಸ್ ಬಗ್ಗೆ ಪೊಲೀಸರಿಗೆ ಅನುಮಾನ

ಆರೋಪಿ ಬಾಲಮುರುಗನ್ ತನ್ನ ಪತ್ನಿಯ ಕೊಲೆಗೆ ವ್ಯವಸ್ಥಿತವಾಗಿ ಸಂಚು ರೂಪಿಸಿದ್ದಾನೆ. ಈ ಕೊಲೆಗೆ ಸುಮಾರು ಒಂದು ವರ್ಷದಿಂದ ಪ್ಲ್ಯಾನ್ ಮಾಡಿಕೊಂಡಿದ್ದ. ಹತ್ಯೆ ನಡೆಸಲು ಬಿಹಾರದಿಂದ ಪಿಸ್ತೂಲ್ ಖರೀದಿ ಮಾಡಿಕೊಂಡಿದ್ದ. ಅಲ್ಲದೆ ಅದ

26 Dec 2025 12:43 pm
ಬೆಂಗಳೂರಿನಲ್ಲಿ ಡಿ. 26ರಂದು ಚಿನ್ನದ ದರ - ಒಂದೇ ದಿನದ ಅಂತರದಲ್ಲಿ 770 ರೂ. ಜಾಸ್ತಿ

ಬೆಂಗಳೂರಿನಲ್ಲಿ ಚಿನ್ನದ ಬೆಲೆ ಏರಿಕೆಯಾಗಿದ್ದು, 24 ಕ್ಯಾರಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ 14,002 ರೂ. ತಲುಪಿದೆ. 22 ಕ್ಯಾರಟ್ ಚಿನ್ನದ ಬೆಲೆ 12,835 ರೂ. ಮತ್ತು 18 ಕ್ಯಾರಟ್ ಚಿನ್ನದ ಬೆಲೆ 10,502 ರೂ. ಆಗಿದೆ. ಚಿನ್ನದ ಬೆಲೆ ಏರಿಕೆಯಿಂದಾಗಿ ಜನ

26 Dec 2025 12:35 pm
​ಮೈಸೂರು ಅರಮನೆಯ ಮುಂಭಾಗದಲ್ಲಿ ಸಿಲಿಂಡರ್ ಸ್ಫೋಟ: ಘಟನೆಯ ಬಗ್ಗೆ ಮಹತ್ವದ ಮಾಹಿತಿ ಕೊಟ್ಟ ಜಿ ಪರಮೇಶ್ವರ್

ಮೈಸೂರು ಅರಮನೆಯ ಜಯಮಾರ್ತಾಂಡ ದ್ವಾರದ ಬಳಿ ಗುರುವಾರ ಸಂಜೆ ಹೀಲಿಯಂ ಸಿಲಿಂಡರ್ ಸ್ಫೋಟಗೊಂಡಿದೆ. ಇದರ ಪರಿಣಾಮ ಬಲೂನ್ ಮಾರುತ್ತಿದ್ದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಅಲ್ಲದೆ ಈ ಘಟನೆಯಲ್ಲಿ ನಾಲ್ವರು ಗಾಯಗೊಂಡಿದ್ದಾರೆ.

26 Dec 2025 12:04 pm
ಮೈಸೂರು ಅರಮನೆ ಮುಂಭಾಗ ಬಲೂನ್ ಗ್ಯಾಸ್ ಬ್ಲಾಸ್ಟ್ ದುರಂತ; ನಡೆದಿದ್ದೇನು?

ಮೈಸೂರು ಅರಮನೆ ಎದುರು ಹೀಲಿಯಂ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡಿದೆ. ಈ ದುರ್ಘಟನೆಯಲ್ಲಿ ಒಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ನಾಲ್ವರು ಗಾಯಗೊಂಡಿದ್ದು, ಅವರಲ್ಲಿ ಒಬ್ಬರ ಸ್ಥಿತಿ ಗಂಭೀರವಾಗಿದೆ. ಘಟನೆ ರಾತ್ರಿ 8.30ರ ಸುಮಾರಿಗ

26 Dec 2025 11:56 am
ಕ್ರಿಸ್ಮಸ್‌ ಹಬ್ಬ ಆಚರಿಸಿದ ಕನ್ನಡ ತಾರೆಯರಿವರು

ಕ್ರಿಸ್ಮಸ್‌ ಹಬ್ಬ ಆಚರಿಸಿದ ಕನ್ನಡ ತಾರೆಯರಿವರು

26 Dec 2025 11:36 am
ಹೊಸವರ್ಷಕ್ಕೆ ಪುಂಡಾಟಿಕೆ ತೋರಿದಲ್ಲಿ ತಕ್ಕ ಶಾಸ್ತಿ; ಹೋಮ್‌ಸ್ಟೇ, ಹೋಟೆಲ್‌ ಮಾಲೀಕರಿಗೆ ಸೂಚನೆ

ಹೊಸ ವರ್ಷದ ಸಂಭ್ರಮಾಚರಣೆಗೆ ವಿಜಯನಗರ ಜಿಲ್ಲಾ ಪೊಲೀಸ್ ಪಡೆ ಸಜ್ಜಾಗಿದೆ. ಹಂಪಿ ಸೇರಿದಂತೆ ಜಿಲ್ಲೆಯ ಪ್ರಮುಖ ಸ್ಥಳಗಳಲ್ಲಿ ಅಹಿತಕರ ಘಟನೆಗಳು ನಡೆಯದಂತೆ ನಿಗಾ ವಹಿಸಲಾಗಿದ್ದು, ಸಿಸಿ ಕ್ಯಾಮೆರಾಗಳ ಅಳವಡಿಕೆ, ಹೆಚ್ಚುವರಿ ಸಿಬ್

26 Dec 2025 11:25 am
Year Ender 2025: 'ಸಂವತ್ಸರದಲ್ಲಿ ಅಗ್ನಿದುರಂತಗಳು ಹೆಚ್ಚಾಗಲಿವೆ' ಎನ್ನುವ ಭವಿಷ್ಯ ನುಡಿದಿದ್ದ ಕೋಡಿಶ್ರೀ

Kodi Mutt Swamiji Fire accident prediction : ರಾಜಕೀಯ ಬೆಳವಣಿಗೆ ಮತ್ತು ಪ್ರಾಕೃತಿಕವಾಗಿ ನಡೆಯುವ ದುರಂತದ ಭವಿಷ್ಯ ನುಡಿಯುವ ಕೋಡಿಮಠದ ಸ್ವಾಮೀಜಿ, ವರ್ಷದಲ್ಲಿ ಹಲವು ಅಗ್ನಿ ಅವಘಡಗಳು ಸಂಭವಿಸಲಿದೆ ಎಂದು ಹೇಳಿದ್ದರು. ಅದರಂತೆಯೇ, ಈ ವರ್ಷದಲ್ಲಿ (2025) ಹಲವ

26 Dec 2025 10:52 am
ರೈಲ್ವೆ ಷೇರುಗಳ ಮೌಲ್ಯ ದಿಢೀರ್ ಏರಿಕೆ - ಏನು ಕಾರಣ? ಈಗ ಷೇರುಗಳನ್ನು ಕೊಳ್ಳೋದು ಸರಿಯೇ?

ರೈಲ್ವೆ ಷೇರುಗಳು ಗಣನೀಯವಾಗಿ ಏರಿಕೆ ಕಾಣುತ್ತಿವೆ. ಆರ್ ವಿ ಎನ್ ಎಲ್ ಮತ್ತು ಐ ಆರ್ ಎಫ್ ಸಿ ಷೇರುಗಳು ಉತ್ತಮ ಪ್ರದರ್ಶನ ತೋರುತ್ತಿವೆ. ಕೇಂದ್ರ ಬಜೆಟ್ ನಲ್ಲಿ ರೈಲ್ವೆ ವಲಯಕ್ಕೆ ಹೆಚ್ಚಿನ ಅನುದಾನದ ನಿರೀಕ್ಷೆ ಇದೆ. ರೈಲು ದರದಲ್ಲ

26 Dec 2025 10:49 am
ಕಾಂಗ್ರೆಸ್‌ ಕಾರ್ಯಕಾರಿ ಸಮಿತಿ ಸಭೆಗೆ ಡಿಕೆಶಿಗಿಲ್ಲ ಆಹ್ವಾನ, ದೆಹಲಿ ವಿಮಾನ ಏರಲಿರುವ ಸಿದ್ದರಾಮಯ್ಯ!

ಡಿಸೆಂಬರ್ 27 ಅಂದರೆ ಶನಿವಾರ ದೆಹಲಿಯಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕಾರಿ ಸಮಿತಿ ಸಭೆಯನ್ನು ಹಮ್ಮಿಕೊಳ್ಳಲಾಗಿದೆ. ಈ ಸಭೆಗೆ ಸಿಎಂ ಸಿದ್ದರಾಮಯ್ಯ ಅವರಿಗೆ ಆಹ್ವಾನ ನೀಡಲಾಗಿದೆ. ಆದರೆ ಕೆಪಿಸಿಸಿ ಅಧ್ಯಕ್ಷ ಹಾಗೂ ಡಿಸಿಎಂ ಡಿಕೆ ಶ

26 Dec 2025 10:47 am
ಪಾಕ್‌ ಗೆ ಚೀನಾ J-10C ಯುದ್ಧವಿಮಾನ ರವಾನೆ; ಭಾರತದೊಂದಿಗೆ ಸ್ನೇಹದ ಮುಖವಾಡ ಹಾಕಿ ನರಿ ಬುದ್ದಿ ತೋರಿಸುತ್ತಿದ್ಯಾ ಡ್ರ್ಯಾಗನ್? ಪೆಂಟಗಾನ್‌ ರಿಲೀಸ್‌ ಮಾಡಿದ ಶಾಕಿಂಗ್‌ ವರದಿಯಲ್ಲೇನಿದೆ?

ಭಾರತ ಹಾಗೂ ಚೀನಾದ ನಡುವೆ ಸುದೀರ್ಘವಾಗಿ ಇದ್ದ ಎಲ್ಲ ಅಡೆತಡೆಗಳು ದೂರವಾಗಿ ಮತ್ತೆ ಸಂಬಂಧ ವೃದ್ದಿಯಾಗುತ್ತಿದೆ ಎಂಬ ಹೊತ್ತಿನಲ್ಲೇ ಅಮೆರಿಕಾದ ಪೆಂಟಗಾನ್ ಶಾಕಿಂಗ್‌ ವರಿಯೊಂದನ್ನು ನೀಡಿದೆ. ಈ ವರದಿ ಪ್ರಕಾರ, ಚೀನಾ ಪಾಕಿಸ್ತಾನ

26 Dec 2025 10:38 am
‘ಬಿಗ್ ಬಾಸ್’ ಮನೆಗೆ ಬಂದ ಮಾಳು ನಿಪನಾಳ ಫ್ಯಾಮಿಲಿ!

‘ಬಿಗ್ ಬಾಸ್’ ಮನೆಗೆ ಬಂದ ಮಾಳು ನಿಪನಾಳ ಫ್ಯಾಮಿಲಿ!

26 Dec 2025 9:37 am
ಸಾವಿನ ಅಂಚಿಗೆ ಜಾರಿದ ಸಾವಿರಾರು ಅಡಕೆ ಮರಗಳು; ಬೆಳೆಗಾರರ ಸ್ಥಿತಿ ಸಂಕಷ್ಟದಲ್ಲಿ

ತೀರ್ಥಹಳ್ಳಿಯ ಪ್ರಸಿದ್ಧ ದೇಶಾವರಿ ಅಡಕೆಗೆ ಎಲೆಚುಕ್ಕಿ ರೋಗ ಆವರಿಸಿದ್ದು, ಇಳುವರಿ ಕುಸಿತದಿಂದ ರೈತರ ಆರ್ಥಿಕತೆ ತೀವ್ರ ಸಂಕಷ್ಟಕ್ಕೆ ಸಿಲುಕಿದೆ. ಹಲವು ವರ್ಷಗಳಿಂದ ಕಾಡುತ್ತಿರುವ ಈ ರೋಗಕ್ಕೆ ಪರಿಹಾರ ಸಿಗದೆ, ಮರಗಳು ನಾಶವಾಗ

26 Dec 2025 9:36 am
ಟೊರಾಂಟೊ ವಿಶ್ವವಿದ್ಯಾಲಯದ ಬಳಿ ಭಾರತೀಯ ವಿದ್ಯಾರ್ಥಿ ಗುಂಡೇಟಿಗೆ ಬಲಿ: ಆತಂಕ ಹೆಚ್ಚಿಸುತ್ತಿದೆ ಕೆನಡಾದಲ್ಲಿ ಭಾರತೀಯರ ಮೇಲಿನ ಶೂಟೌಟ್‌ ಪ್ರಕರಣಗಳು

ಟೊರಾಂಟೊ ವಿಶ್ವವಿದ್ಯಾಲಯದ ಬಳಿ 20 ವರ್ಷದ ಭಾರತೀಯ ಡಾಕ್ಟರೇಟ್ ವಿದ್ಯಾರ್ಥಿ ಶಿವಾಂಕ್ ಅವಸ್ಥಿ ಗುಂಡೇಟಿಗೆ ಬಲಿಯಾಗಿದ್ದಾರೆ. ಈ ವರ್ಷ ಟೊರಾಂಟೊದಲ್ಲಿ ಇದು 41ನೇ ಗುಂಡೇಟಿನ ಪ್ರಕರಣವಾಗಿದೆ. ಆರೋಪಿ ಪರಾರಿಯಾಗಿದ್ದು, ಪೊಲೀಸರು ಶ

26 Dec 2025 9:27 am
ಕಾರ್ಯಕರ್ತನಾಗಿರುವುದೇ ಶಾಶ್ವತ: ಡಿಕೆಶಿ ವೈರಾಗ್ಯದ ಮಾತಿನ ಹಿಂದೆ, ’ಪವರ್ ಶೇರಿಂಗ್ ಮರೀಚಿಕೆಯ’ ಸತ್ಯ?

Karnataka CM Change : ಇದ್ದಕ್ಕಿದ್ದಂತೆಯೇ ವೇಗವನ್ನು ಪಡೆಯುತ್ತಾ, ಸ್ವಲ್ಪ ದಿನದ ನಂತರ ಎಲ್ಲವೂ ಶಾಂತವಾಗಿ ಮತ್ತೆ ಮುನ್ನಲೆಗೆ ಬರುವ ಕರ್ನಾಟಕದ ಮುಖ್ಯಮಂತ್ರಿ ಬದಲಾವಣೆ ವಿಚಾರ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್, ಅವರ ಕಾರ್ಯಕರ್ತನಾಗಿ

26 Dec 2025 9:20 am