SENSEX
NIFTY
GOLD
USD/INR

Weather

21    C
... ...View News by News Source
ಆರ್‌ಒ ಫ್ಲಾಂಟ್‌ಗಳಲ್ಲಿ ನಾಣ್ಯ ಬಳಕೆ ಇನ್ನಿಲ್ಲ? ಯಪಿಐ, ಪ್ರಿ-ಪೇಯ್ಡ್‌ ಕಾರ್ಡ್‌ ಮೂಲಕ ಹಣ ಪಾವತಿ ವ್ಯವಸ್ಥೆ ಜಾರಿಗೆ ಚಿಂತನೆ

ಬೆಂಗಳೂರಿನ ಶುದ್ಧ ನೀರಿನ ಘಟಕಗಳಲ್ಲಿ ಡಿಜಿಟಲ್ ಪಾವತಿ ವ್ಯವಸ್ಥೆ ಮುಂಬರುವ ದಿನಗಳಲ್ಲಿ ಜಾರಿಯಾಗಲಿದೆ. ಹೀಗಾಗಿ 5 ರೂ ನಾಣ್ಯಗಳ ಬದಲಿಗೆ ಯುಪಿಐ ಮತ್ತು ಪ್ರಿಪೇಯ್ಡ್ ಕಾರ್ಡ್ ಬಳಕೆಗೆ ಚಿಂತನೆ ನಡೆದಿದೆ. ಜಲಮಂಡಳಿಯು ಘಟಕಗಳ ನಿ

17 Sep 2025 5:51 am
ಆಗುಂಬೆ ಘಾಟಿ ತಿರುವುಗಳಲ್ಲಿ ಹೊಂಡ ಅಪಘಾತಕ್ಕೆ ಆಹ್ವಾನ : ಸಂಚಾರ ಸಂಕಷ್ಟ, ಟ್ರಾಫಿಕ್‌ ಜಾಮ್‌

ಆಗುಂಬೆ ಘಾಟಿಯ ತಿರುವುಗಳಲ್ಲಿ ದೊಡ್ಡ ಹೊಂಡಗಳು ಸಂಚಾರಕ್ಕೆ ತೀವ್ರ ಸಮಸ್ಯೆ ಸೃಷ್ಟಿಸಿವೆ. ಮಳೆಗಾಲದಲ್ಲಿ ಗುಡ್ಡ ಕುಸಿತದಿಂದ ಹಾಗೂ ರಸ್ತೆ ಗುಂಡಿಗಳಿಂದ ವಾಹನ ಸಂಚಾರಕ್ಕೆ ಅಪಾಯ ಉಂಟಾಗಿದೆ/. ಮಲ್ಪೆ-ತೀರ್ಥಹಳ್ಳಿ ಎನ್‌ಎಚ್‌ 169

17 Sep 2025 5:33 am
ಚಡಚಣದಲ್ಲಿ ಎಸ್‌ಬಿಐ ಬ್ಯಾಂಕ್‌ ದರೋಡೆ, 50 ಕೆಜಿ ಚಿನ್ನ, ₹8 ಕೋಟಿ ನಗದು ಲೂಟಿ! ಬೆಚ್ಚಿಬೀಳಿಸಿದ ಕೃತ್ಯ

ವಿಜಯಪುರ ಜಿಲ್ಲೆಯ ಚಡಚಣ ಪಟ್ಟಣದ ಎಸ್‌ಬಿಐ ಶಾಖೆಗೆ ಸಂಜೆ ಮುಸುಕುಧಾರಿಗಳು ನುಗ್ಗಿ ಸಿಬ್ಬಂದಿಯನ್ನು ಕಟ್ಟಿಹಾಕಿ ಪಿಸ್ತೂಲ್ ತೋರಿಸಿ ಸುಮಾರು 50 ಕೆಜಿ ಚಿನ್ನ ಮತ್ತು 8 ಕೋಟಿ ರೂಪಾಯಿ ಹಣವನ್ನು ದೋಚಿ ಪರಾರಿಯಾಗಿದ್ದಾರೆ. ಕಳ್ಳರ

16 Sep 2025 11:44 pm
ನಿಂಬೆಹಣ್ಣನ್ನು ಈ ಆಹಾರಗಳಿಂದ ದೂರವಿಡಿ

ನಿಂಬೆಹಣ್ಣನ್ನು ಈ ಆಹಾರಗಳಿಂದ ದೂರವಿಡಿ

16 Sep 2025 11:26 pm
ಗೇಮಿಂಗ್‌ ಕಂಪನಿಯ ₹250 ಕೋಟಿ ಅಕ್ರಮವಾಗಿ ಹೂಡಿಕೆ ಮಾಡಿದ ಸಿಎಫ್‌ಒಗೆ ಭಾರೀ ನಷ್ಟ! ಬೆಂಗಳೂರಿನಲ್ಲಿ ಕೇಸ್‌ ದಾಖಲು

ಆನ್‌ಲೈನ್‌ ಗೇಮಿಂಗ್‌ ಕಂಪನಿ ಗೇಮ್ಸ್‌ ಕ್ರಾಫ್ಟ್‌ ಟೆಕ್ನಾಲಜೀಸ್‌ನ ಸಿಎಫ್‌ಒ ರಮೇಶ್‌ ಪ್ರಭು 250 ಕೋಟಿ ರೂ.ಗಳನ್ನು ಅಕ್ರಮವಾಗಿ ಹೂಡಿಕೆ ಮಾಡಿ ನಷ್ಟ ಅನುಭವಿಸಿದ್ದಾರೆ. ಈ ಬಗ್ಗೆ ಬೆಂಗಳೂರಿನಲ್ಲಿ ದೂರು ದಾಖಲಾಗಿದ್ದು, ಆರೋಪಿ

16 Sep 2025 11:20 pm
ವಿದೇಶದಲ್ಲಿ ಕೆಲಸ ಮಾಡುವ ಕನಸ್ಸು ಹೊತ್ತವರಿಗೆ ವೀಸಾ ಆಮಿಷ; 22ಮಂದಿಗೆ 56ಲಕ್ಷಕ್ಕೂ ಹೆಚ್ಚು ಹಣ ವಂಚನೆ

ವಿದೇಶದಲ್ಲಿ ಕೆಲಸ ಮಾಡಿ ಒಳ್ಳೆ ಸಂಪಾದನೆ ಮಾಡಬೇಕು ಎಂದು ಕನಸ್ಸು ಕಂಡವರನ್ನು ಗುರಿಯಾಗಿಸಿಕೊಂಡು, ಉಡುಪಿಯ ಕಟಪಾಡಿಯಲ್ಲಿ ವೀಸಾ ಕೊಡಿಸುವುದಾಗಿ ವಂಚಿಸಿದ ಘಟನೆ ನಡೆದಿದೆ. ಸದ್ಯ ವಸಂತ್‌ ಡಿ.ಪೂಜಾರಿ ಎಂಬುವವರ ವಿರುದ್ಧ ದೂರು

16 Sep 2025 10:57 pm
ನಮ್ಮೂರಿಗೆ ಯೋಜನೆ ಬೇಡ, ಶರಾವತಿ ಪಂಪ್ಡ್‌ ಸ್ಟೋರೇಜ್‌ ಯೋಜನೆಗೆ ಭಾರೀ ವಿರೋಧ; ಸಲ್ಲಿಕೆಯಾದ ದೂರು ಎಷ್ಟು?

ಶಿವಮೊಗ್ಗದಲ್ಲಿ ಶರಾವತಿ ಪಂಪ್ಡ್‌ ಸ್ಟೋರೇಜ್‌ ಯೋಜನೆಯ ಪರಿಸರ ಪರಿಣಾಮ ಮೌಲ್ಯಮಾಪನ ಸಭೆಯು ಮಂಗಳವಾರ ನಡೆಯಿತು. ಸಭೆಯಲ್ಲಿ ಭಾಗವಹಿಸಿದ ಸಾರ್ವಜನಿಕರು ಯೋಜನೆಯನ್ನು ಒಕ್ಕೊರಲಿನಿಂದ ವಿರೋಧಿಸಿದರು. ಯೋಜನೆಯ ಬಗ್ಗೆ ಸಮಗ್ರ ಮ

16 Sep 2025 10:42 pm
TV ಲೈವ್‌ ಶೋನಲ್ಲಿಯೇ ಸೂರ್ಯಕುಮಾರ್ ಯಾದವ್‌ಗೆ 'ಸುವ್ವರ್' ಎಂದ ಪಾಕಿಸ್ತಾನ ಮಾಜಿ ಕ್ರಿಕೆಟಿಗ ಮೊಹಮ್ಮದ್ ಯೂಸುಫ್!

ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಮೊಹಮ್ಮದ್ ಯೂಸುಫ್, ಭಾರತದ ಕ್ರಿಕೆಟ್ ನಾಯಕ ಸೂರ್ಯ ಕುಮಾರ್ ಯಾದವ್ ಅವರನ್ನು ಟಿವಿ ಕಾರ್ಯಕ್ರಮದಲ್ಲಿ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ಸೂರ್ಯ ಕುಮಾರ್ ಯಾದವ್ ಅವರನ್ನು 'ಸುವ್ವರ್'

16 Sep 2025 10:32 pm
'2028ರಲ್ಲಿ ನಾನು ಸಿಎಂ ಆದರೆ, ಎಲ್ಲ ಅಕ್ರಮ ಮಸೀದಿ ಧ್ವಂಸ': ಶಾಸಕ ಯತ್ನಾಳ್‌

ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಗಂಗಾವತಿಯಲ್ಲಿ 2028ರ ಚುನಾವಣೆಯಲ್ಲಿ 150 ಅಭ್ಯರ್ಥಿಗಳನ್ನು ಗೆಲ್ಲಿಸಿ, ಸಿಎಂ ಆಗುವುದಾಗಿ ಹೇಳಿದ್ದಾರೆ. ಅಕ್ರಮ ಮಸೀದಿಗಳನ್ನು ಧ್ವಂಸ ಮಾಡುವ ಬಗ್ಗೆ ವಿವಾದಾತ್ಮಕ ಹೇಳಿಕೆ ಕೊಟ್ಟಿದ್ದಾರೆ.

16 Sep 2025 10:28 pm
ಬೆಂಗಳೂರಿನ ಐದು ಪಾಲಿಕೆಗಳಿಂದ ಪ್ರತ್ಯೇಕ ಬಜೆಟ್‌ ಮಂಡನೆಗೆ ಸಿದ್ಧತೆ, ಯಾವ ಪಾಲಿಕೆ ಆಯವ್ಯಯ ಹೆಚ್ಚು?

ಬೆಂಗಳೂರಿನ ಐದು ಹೊಸ ನಗರ ಪಾಲಿಕೆಗಳು ಇದೇ ಅಕ್ಟೋಬರ್ 10ರೊಳಗೆ ಬಜೆಟ್ ಮಂಡಿಸಲು ಸಿದ್ಧತೆ ನಡೆಸಿವೆ. ಬಿಬಿಎಂಪಿ ಹಂಚಿಕೆ ಮಾಡಿದ ಅನುದಾನವನ್ನು ಮರುಹೊಂದಾಣಿಕೆ ಮಾಡಲಾಗಿದ್ದು, ಸಿಬ್ಬಂದಿ ವೇತನ, ಅಭಿವೃದ್ಧಿ ಕೆಲಸಗಳಿಗೆ ಅನುದಾ

16 Sep 2025 10:03 pm
ಮಲ್ಪಿಪ್ಲೆಕ್ಸ್‌ ಟಿಕೆಟ್‌ ದರ ನಿಗದಿ ವಿರುದ್ಧ ಅರ್ಜಿ, ತೀರ್ಪು ಕಾಯ್ದಿರಿಸಿದ ಹೈಕೋರ್ಟ್‌; ವಾದ-ಪ್ರತಿವಾದ ಹೇಗಿತ್ತು?

ರಾಜ್ಯದ ಎಲ್ಲಾ ಮಲ್ಟಿಪ್ಲೆಕ್ಸ್‌ಗಳು ಮತ್ತು ಚಿತ್ರಮಂದಿರಗಳಲ್ಲಿ 200 ರೂಪಾಯಿ ಏಕರೂಪದ ಸಿನಿಮಾ ಟಿಕೆಟ್ ದರವನ್ನು ನಿಗದಿಪಡಿಸುವ ರಾಜ್ಯ ಸರಕಾರದ ನಿರ್ಧಾರದ ವಿರುದ್ಧ ಕರ್ನಾಟಕ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿತ್ತು. ಮಂಗಳ

16 Sep 2025 9:52 pm
ನೆಲಮಂಗಲದಲ್ಲಿ ಬಸ್‌ ಚಲಾಯಿಸುವಾಗಲೇ ಹೃದಯಾಘಾತ, ಸಾವಿಗೂ ಮೊದಲು ಪ್ರಯಾಣಿಕರನ್ನು ಕಾಪಾಡಿದ ರಾಜಹಂಸ ಚಾಲಕ

ಬೆಂಗಳೂರು-ತುಮಕೂರು ಹೆದ್ದಾರಿಯಲ್ಲಿ ರಾಜಹಂಸ ಬಸ್ ಚಾಲಕ ರಾಜೀವ್ ಬಿರಾದಾರ್ ಹೃದಯಾಘಾತದಿಂದ ನಿಧನರಾಗಿದ್ದಾರೆ. ಹೃದಯಾಘಾತವಾದರೂ, ಅವರು ಬಸ್ಸನ್ನು ಸುರಕ್ಷಿತವಾಗಿ ನಿಲ್ಲಿಸಿ 45ಕ್ಕೂ ಹೆಚ್ಚು ಪ್ರಯಾಣಿಕರ ಜೀವ ಉಳಿಸಿ ಸಮಯಪ್

16 Sep 2025 9:40 pm
ಸೆ.22ರಿಂದ 400 ಉತ್ಪನ್ನಗಳ ಬೆಲೆ ಇಳಿಕೆ; GST ಲಾಭ ತಿಳಿಸಲು ಮಳಿಗೆ ಮುಂದೆ ದರ ಕಡಿತ ಬೋರ್ಡ್‌ ಕಡ್ಡಾಯ!

ಕೇಂದ್ರ ಸರ್ಕಾರವು ಜಿಎಸ್‌ಟಿ ದರಗಳ ಪರಿಷ್ಕರಣೆಯ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸಲು ಮುಂದಾಗಿದೆ. ಸೆಪ್ಟೆಂಬರ್ 22 ರಿಂದ ಜಾರಿಗೆ ಬರುವ ಹೊಸ ದರಗಳ ಕುರಿತು ಚಿಲ್ಲರೆ ಮಳಿಗೆಗಳು ಮಾಹಿತಿ ಪ್ರದರ್ಶಿಸಬೇಕು. ಔಷಧಗಳು, ಮದರ್ ಡೈರ

16 Sep 2025 9:10 pm
’ತಾವೂ ಹಾರ್ಡ್ ವರ್ಕ್ ಮಾಡಿ, ಸಂಪುಟ ಸಹದ್ಯೋಗಿಗಳಿಗೂ ಸವಾಲಿನ ಟಾರ್ಗೆಟ್ ನೀಡುವ ಪ್ರಧಾನಿ ಮೋದಿ’

Union Minister Joshi On PM Modi : ದೇಶದ ಹಣದುಬ್ಬರವು 11 ವರ್ಷಗಳಲ್ಲಿ ಅತ್ಯಂತ ಕನಿಷ್ಠ ಮಟ್ಟಕ್ಕೆ ತಲುಪಿದೆ. ಪ್ರಸ್ತುತ ಹಣದುಬ್ಬರ ಸನ್ನಿವೇಶದಲ್ಲಿ ದೇಶಾದ್ಯಂತ ಒಟ್ಟು 474 ಕೇಂದ್ರಗಳ ಮೂಲಕ ಅಗತ್ಯ ವಸ್ತುಗಳ ಬೆಲೆಗಳನ್ನು ಮೇಲ್ವಿಚಾರಣೆ ಮಾಡಲಾಗಿ

16 Sep 2025 8:57 pm
ಈ 18 ಮಂದಿ 'ಬಿಗ್ ಬಾಸ್' ಮನೆಗೆ ಬರ್ತಾರಾ?

ಈ 18 ಮಂದಿ 'ಬಿಗ್ ಬಾಸ್' ಮನೆಗೆ ಬರ್ತಾರಾ?

16 Sep 2025 8:35 pm
ಧರ್ಮಸ್ಥಳ ಪ್ರಕರಣದಲ್ಲಿ 'ಮಾಸ್ಕ್ ಮ್ಯಾನ್' ಚಿನ್ನಯ್ಯನಿಗೆ ಜೈಲೇ ಗತಿ, ಜಾಮೀನು ಅರ್ಜಿ ವಜಾ

ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂಳಲಾಗಿದೆ ಎಂದು ಆರೋಪಿಸಿ ಸಂಚಲನ ಮೂಡಿಸಿದ್ದ 'ಮಾಸ್ಕ್ ಮ್ಯಾನ್' ಚಿನ್ನಯ್ಯನ ಜಾಮೀನು ಅರ್ಜಿಯನ್ನು ಬೆಳ್ತಂಗಡಿ ನ್ಯಾಯಾಲಯವು ವಜಾಗೊಳಿಸಿದೆ. ವಿಶೇಷ ತನಿಖಾ ತಂಡವು (ಎಸ್‌ಐಟಿ) ನಡೆಸಿದ ಉತ

16 Sep 2025 8:09 pm
ಬೆನ್ನಿಗಾನಹಳ್ಳಿಯಲ್ಲಿ 8 ತಿಂಗಳಾದರೂ ಮುಗಿಯದ ಕಾಮಗಾರಿ; ವಾಹನ ಸವಾರರಿಗೆ ಪಾರ್ಕಿಂಗ್‌ ಕಿರಿಕಿರಿ!

ಕೆಆರ್ ಪುರಂ ಬಳಿಯ ಬೆನ್ನಿಗಾನಹಳ್ಳಿ ಮೆಟ್ರೊ ನಿಲ್ದಾಣದ ಬಳಿ ಎಂಟು ತಿಂಗಳಿಂದ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆ, ಪಾರ್ಕಿಂಗ್ ವ್ಯವಸ್ಥೆ ಸ್ಥಗಿತಗೊಂಡಿದೆ. ಇದರಿಂದ ದ್ವಿಚಕ್ರ ವಾಹನ ನಿಲುಗಡೆಗೆ ಅವಕಾಶವಿಲ್ಲದೆ ಪ್ರಯಾಣಿ

16 Sep 2025 8:05 pm
Greater Bengaluru: ಸ್ವಾಧೀನ ಮಾಡಲು ಹೊರಟ ಜಮೀನಿನಲ್ಲಿ- 6,500 ಕೃಷಿಭೂಮಿ, 10ಲಕ್ಷ ತೆಂಗು, ಮಾವಿನ ಮರ

Greater Bengaluru Land Aquisition : ಫಲವತ್ತಾದ ಕೃಷಿ ಜಮೀನ ಅನ್ನು ಕರ್ನಾಟಕ ಸರ್ಕಾರ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಹೆಸರಿನಲ್ಲಿ ಸ್ವಾಧೀನ ಪಡಿಸಿಕೊಳ್ಳಲು ಹೊರಟಿದೆ. ಸರ್ಕಾರ ಸುಮಾರು 9,600 ಎಕರೆ ಜಮೀನು ಸ್ವಾಧೀನ ಮಾಡಿಕೊಳ್ಳುತ್ತಿದೆ. ಇದರಲ್ಲ

16 Sep 2025 8:04 pm
ಹಾಸನಾಂಬ ದರ್ಶನೋತ್ಸವಕ್ಕೆ ಪೂರ್ವ ಸಿದ್ಧತೆ ಜೋರು; ಸಿದ್ದರಾಮಯ್ಯ, ಡಿಕೆ ಶಿವಕುಮಾರ್‌ರಿಗೆ ಆಹ್ವಾನ!

ಹಾಸನಾಂಬೆ ಜಾತ್ರೆ ಅ.9 ರಿಂದ 23ರವರೆಗೆ ನಡೆಯಲಿದ್ದು, ಸಿಎಂ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್‌ರಿಗೆ ಆಹ್ವಾನ ಕೊಡಲಾಗಿದೆ. ಕಾರ್ಯಕ್ರಮದ ಪೂರ್ವ ಸಿದ್ಧತೆ ಬರಪೂರ ನಡೆಯುತ್ತಿದೆ. ಉಸ್ತುವಾರಿ ಸಚಿವರಾದ ಕೃಷ್ಣಭೈರೇಗೌಡ ಅವರ

16 Sep 2025 7:37 pm
ಸಿಂಗಾಪುರದಲ್ಲಿ 450ಕ್ಕೂ ಹೆಚ್ಚು ಮಕ್ಕಳಿಗೆ ʻಆಡಿ ಕಲಿ ಕನ್ನಡ ಕಲಿʼಯ ಮೂಲಕ ಭಾಷಾ ಕಲಿಕೆ

ಸಿಂಗಪುರದ ಕನ್ನಡ ಸಂಘವು 2010 ರಿಂದ ಕನ್ನಡ ಕಲಿ ತರಗತಿಗಳನ್ನು ನಡೆಸುತ್ತಿದೆ. ಈ ವರ್ಷದ 'ಆಡಿ ಕಲಿ - ಕನ್ನಡ ಕಲಿ' ಸರಣಿಯು ಆಗಸ್ಟ್ 17 ರಿಂದ ಸೆಪ್ಟೆಂಬರ್ 7 ರವರೆಗೆ ನಡೆಯಿತು, ಇದರಲ್ಲಿ 450 ಕ್ಕೂ ಹೆಚ್ಚು ಮಕ್ಕಳು ಭಾಗವಹಿಸಿದ್ದರು. ಮಕ್ಕ

16 Sep 2025 7:36 pm
ಸಾಲಗಾರರಿಗೆ ಅಕ್ಟೋಬರ್‌, ಡಿಸೆಂಬರ್‌ನಲ್ಲಿ ಗುಡ್‌ ನ್ಯೂಸ್‌? ಬಡ್ಡಿ ದರದಲ್ಲಿ ಮತ್ತೆ ಕಡಿತ ಸಾಧ್ಯತೆ

ಮುಂಬರುವ ಅಕ್ಟೋಬರ್ ಮತ್ತು ಡಿಸೆಂಬರ್‌ನಲ್ಲಿ ಆರ್‌ಬಿಐ ಬಡ್ಡಿದರಗಳನ್ನು ಶೇ. 0.25ರಷ್ಟು ಕಡಿತಗೊಳಿಸುವ ನಿರೀಕ್ಷೆ ಇದೆ ಎಂದು ಮೋರ್ಗನ್ ಸ್ಟಾನ್ಲಿ ವರದಿ ತಿಳಿಸಿದೆ. ಹಣದುಬ್ಬರವು ಗುರಿಗಿಂತ ಕಡಿಮೆ ಇರುವುದರಿಂದ ಈ ನಿರ್ಧಾರಕ್

16 Sep 2025 6:55 pm
ಕಲ್ಯಾಣ ಕರ್ನಾಟಕಕ್ಕೆ ಪ್ರತ್ಯೇಕ ಸಚಿವಾಲಯ; ಸಂಪುಟದಲ್ಲಿ ಮಹತ್ವದ ತೀರ್ಮಾನ

ಕಲ್ಯಾಣ ಕರ್ನಾಟಕದ ಅಭಿವೃದ್ಧಿಗಾಗಿ ಪ್ರತ್ಯೇಕ ಸಚಿವಾಲಯ ಸ್ಥಾಪಿಸಲು ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ. ಈ ಕುರಿತು ಕಾನೂನು ಸಚಿವ ಎಚ್.ಕೆ.ಪಾಟೀಲ್ ಮಾಹಿತಿ ನೀಡಿದ್ದು, ಸಚಿವಾಲಯದ ಮುಖ್ಯ ಕಚೇರಿ ಎಲ್ಲಿರ

16 Sep 2025 6:50 pm
Cholesterol control : ದೇಹಕ್ಕೆ ಉತ್ತಮ ಕೊಬ್ಬು ಬೇಕಂದ್ರೆ ಯಾವ ಆಹಾರ ತಿನ್ನಬೇಕು? ಏನು ತಿನ್ನಬಾರದು? Dr. Girish B Navasundi

Cholesterol control : ದೇಹಕ್ಕೆ ಉತ್ತಮ ಕೊಬ್ಬು ಬೇಕಂದ್ರೆ ಯಾವ ಆಹಾರ ತಿನ್ನಬೇಕು? ಏನು ತಿನ್ನಬಾರದು? Dr. Girish B Navasundi

16 Sep 2025 6:30 pm
ಬೆಂಗಳೂರಿನಲ್ಲಿ ಕಾಸು ಕೊಟ್ರೆ ಸಿಗತ್ತೆ ಆಧಾರ್‌, ಮಾರ್ಕ್ಸ್‌ಕಾರ್ಡ್‌; ಸಿನಿಮಾ ಸ್ಟೈಲ್‌ನಲ್ಲಿ ನಕಲಿ ಸರ್ಟಿಫಿಕೇಟ್‌ ಕೊಡ್ತಿದ್ದವ್ರ ಅರೆಸ್ಟ್‌

ಎರಡು ಸಾವಿರದಿಂದ ಐವತ್ತು ಸಾವಿರ ರೂಪಾಯಿ ಪಡೆದು, ಆಧಾರ್‌ ಕಾರ್ಡ್‌, ಎಸ್ಸೆಸ್ಸೆಲ್ಸಿ, ಪಿಯುಸಿ ನಕಲಿ ಮಾರ್ಕ್ಸ್‌ ಕಾರ್ಡ್‌ ತಯಾರಿಸಿ ಕೊಡುತ್ತಿದ್ದ ಸೈಬರ್‌ ಕೆಫೆ ಮೇಲೆ ಹೆಬ್ಬಗೋಡಿ ಪೊಲೀಸರು ದಾಳಿ ಮಾಡಿ ಆರೋಪಿಗಳನ್ನು ಬಂಧಿ

16 Sep 2025 6:19 pm
ಜಾತಿ ಗಣತಿ: BJP ಲಿಂಗಾಯತ ನಾಯಕರ ಮಹತ್ವದ ಸಭೆ; ಯಡಿಯೂರಪ್ಪ ನೇತೃತ್ವ, ಯಾರೆಲ್ಲಾ ಭಾಗಿ? ತೀರ್ಮಾನ ಏನು?

ಬೆಂಗಳೂರಿನಲ್ಲಿ ಬಿ.ವೈ.ಯಡಿಯೂರಪ್ಪನವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಜಾತಿ ಗಣತಿಯ ನೆಪದಲ್ಲಿ ಸಮಾಜ ಒಡೆಯುತ್ತಿದೆ ಎಂದು ಬಿಜೆಪಿ ನಾಯಕರು ಆರೋಪಿಸಿದ್ದಾರೆ. ವೀರಶೈವ ಲಿಂಗಾ

16 Sep 2025 6:15 pm
ಭಾರತ ತಂಡದ ಜೆರ್ಸಿಗೆ ಹೊಸ ಸ್ಪಾನ್ಸರ್‌, ಯಾವ ಕಂಪನಿ? ಪ್ರತಿ ಪಂದ್ಯಕ್ಕೆ ಪಾವತಿಸುವ ಹಣ ಎಷ್ಟು?

ಭಾರತೀಯ ಕ್ರಿಕೆಟ್ ತಂಡದ ಜೆರ್ಸಿ ಪ್ರಾಯೋಜಕತ್ವಕ್ಕೆ ಅಪೊಲೊ ಟೈಯರ್ಸ್ ಆಯ್ಕೆಯಾಗಿದ್ದು, ಡ್ರೀಮ್ 11 ಸ್ಥಾನವನ್ನು ತುಂಬಲಿದೆ. ಪ್ರತಿ ಪಂದ್ಯಕ್ಕೆ ಕಂಪನಿಯು ಬಿಸಿಸಿಐಗೆ ಸುಮಾರು 4.5 ಕೋಟಿ ರೂಪಾಯಿ ಪಾವತಿಸಲಿದೆ. 2027ರ ವರೆಗೆ ಒಪ್ಪಂ

16 Sep 2025 6:03 pm
ಆಪರೇಷನ್ ಸಿಂಧೂರ್ ವೇಳೆ ಭಾರತವನ್ನು ಹೀಯಾಳಿಸಿದ್ದ 7 ಕ್ರಿಕೆಟಿಗರಲ್ಲಿ ಇಬ್ಬರು ಏಷ್ಯಾ ಕಪ್ ನ ಪಾಕ್ ಟೀಂನಲ್ಲಿ ಆಡ್ತಾ ಇದ್ದಾರೆ!

ದುಬೈನಲ್ಲಿ ಮೇ ತಿಂಗಳಲ್ಲಿ ನಡೆದ ಆಪರೇಷನ್ ಸಿಂಧೂರ್ ಕಾರ್ಯಾಚರಣೆ ವೇಳೆ ಭಾರತವನ್ನು ಟೀಕಿಸಿದ್ದ ಪಾಕಿಸ್ತಾನದ ಇಬ್ಬರು ಕ್ರಿಕೆಟಿಗರು ಈಗ ಏಷ್ಯಾ ಕಪ್ ತಂಡದಲ್ಲಿದ್ದಾರೆ. ಫಹೀಮ್ ಅಶ್ರಫ್ ಮತ್ತು ಅಬ್ರಾರ್ ಅಹ್ಮದ್ ಭಾರತದ ವಿರ

16 Sep 2025 5:37 pm
ಜಾತಿ ಗಣತಿಯಲ್ಲಿ ಲಿಂಗಾಯತರು ಏನೆಂದು ನಮೂದಿಸಬೇಕು? ಧರ್ಮವೋ? ಜಾತಿಯೋ? ಸ್ವಾಮೀಜಿಗಳು, ಮಹಾಸಭಾ ನಿರ್ಣಯ ಏನು?

ಕರ್ನಾಟಕದಲ್ಲಿ ಸೆಪ್ಟೆಂಬರ್ 22 ರಿಂದ ಜಾತಿ ಗಣತಿ ಆರಂಭವಾಗಲಿದ್ದು, ಲಿಂಗಾಯತರು ಧರ್ಮವೆಂದು ನಮೂದಿಸಬೇಕೋ ಅಥವಾ ಜಾತಿಯೆಂದು ನಮೂದಿಸಬೇಕೋ ಎಂಬ ಗೊಂದಲ ಉಂಟಾಗಿದೆ. ಅಖಿಲ ಭಾರತ ಲಿಂಗಾಯತ ಮಹಾಸಭೆಯು ವೀರಶೈವ ಲಿಂಗಾಯತ ಎಂದು ಧರ್

16 Sep 2025 5:10 pm
ನಟ ಉಪೇಂದ್ರ ದಂಪತಿ ಮೊಬೈಲ್ ಹ್ಯಾಕ್; ಬಿಹಾರ ಮೂಲದ ಖಾತೆಗೆ 2 ಲಕ್ಷಕ್ಕೂ ಅಧಿಕ ಹಣ ಟ್ರಾನ್ಸ್‌ಫರ್‌!

ಬುದ್ಧಿವಂತ ಖ್ಯಾತಿಯ ನಟ ಉಪೇಂದ್ರ ಮತ್ತು ನಟಿ ಪ್ರಿಯಾಂಕ ಅವರ ಮೊಬೈಲ್‌ ಹ್ಯಾಕ್‌ ಮಾಡಿದ ಘಟನೆ ನಡೆದಿತ್ತು. ಪ್ರಿಯಾಂಕಾ ಅವರ ನಂಬರ್‌ನಿಂದ ವಾಟ್ಸಾಪ್‌ ಲಾಗಿನ್‌ ಮಾಡಿದ ಆರೋಪಿಗಳು, ಅವರ ಸಂಬಂಧಿಕರು ಮತ್ತು ಮಗನ ಬಳಿ ಐವತ್ತೈದ

16 Sep 2025 4:52 pm
ಇನ್ಫೋಸಿಸ್‌ ₹18,000 ಕೋಟಿ ಷೇರು ಬೈಬ್ಯಾಕ್: ಇಲ್ಲಿದೆ ಮಾರಾಟ, ದಿನಾಂಕ, ತೆರಿಗೆ ಮಾಹಿತಿ

ಭಾರತದ ಐಟಿ ದೈತ್ಯ ಇನ್ಫೋಸಿಸ್ 18,000 ಕೋಟಿ ರೂ. ಮೌಲ್ಯದ ಷೇರು ಬೈಬ್ಯಾಕ್ ಯೋಜನೆಯನ್ನು ಪ್ರಕಟಿಸಿದೆ. ತಾನು ಖರೀದಿಸುವ ಪ್ರತಿ ಷೇರುಗಳಿಗೆ 1,800 ರೂ. ನೀಡಲಿದೆ. ಈ ಟೆಂಡರ್ ಆಫರ್‌ನಲ್ಲಿ ಭಾಗವಹಿಸುವ ಮುನ್ನ ತೆರಿಗೆ ನಿಯಮಗಳು ಮತ್ತು ವೈ

16 Sep 2025 4:51 pm
ಕೃಷ್ಣಾ ಮೇಲ್ಡಂಡೆ: ನೀರಾವರಿ ಜಮೀನಿಗೆ 40 ಲಕ್ಷ, ಒಣ ಭೂಮಿಗೆ 30 ಲಕ್ಷ ಪರಿಹಾರ! ಸಂಪುಟ ಮಹತ್ವದ ತೀರ್ಮಾನ

ಕೃಷ್ಣಾ ಮೇಲ್ದಂಡೆ ಯೋಜನೆ - 3 ರ ಸಂತ್ರಸ್ತ ರೈತರಿಗೆ ಪರಿಹಾರ ನೀಡಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ. ಕಾಲುವೆ ನಿರ್ಮಾಣಕ್ಕೆ 51,000 ಎಕರೆ ಜಮೀನು ಬೇಕಾಗಿದ್ದು, ಒಟ್ಟು 1,33,000 ಎಕರೆ ಜಮೀನು ಅಗತ್ಯವಿದೆ ಎಂದು ಸುದ್ದ

16 Sep 2025 4:26 pm
ಹ್ಯಾಂಡ್‌ಶೇಕ್‌ ವಿವಾದ: ಪಿಸಿಬಿಯ ಮ್ಯಾಚ್ ರೆಫರಿ ಬದಲಾವಣೆ ಬೇಡಿಕೆ ತಿರಸ್ಕರಿಸಿದ ಐಸಿಸಿ; ಈಗೇನು ಮಾಡುತ್ತೆ ಪಾಕ್‌?

ಏಷ್ಯಾ ಕಪ್ 2025ರಿಂದ ಆಂಡಿ ಪೈಕ್ರಾಫ್ಟ್ ಅವರನ್ನು ಮ್ಯಾಚ್ ರೆಫರಿಯಾಗಿ ತೆಗೆದುಹಾಕುವಂರೆ ಪಿಸಿಬಿ ಇಟ್ಟಿದ್ದ ಬೇಡಿಕೆಯನ್ನು ಐಸಿಸಿ ತಿರಸ್ಕರಿಸಿದೆ. ಭಾರತ-ಪಾಕಿಸ್ತಾನ ಪಂದ್ಯದ ವೇಳೆ ಹ್ಯಾಂಡ್‌ಶೇಕ್ ವಿವಾದವು ಉಂಟಾಗಿತ್ತು. ಈ

16 Sep 2025 3:53 pm
ಅಪ್ಪ ಅಮ್ಮ ತೆರಿಗೆ ಕಟ್ಟುತ್ತಾರೆ ಆದ್ರೂ ರಸ್ತೆಗಳಲ್ಲಿ ಗುಂಡಿ ಏಕೆ ತಾತ? ಮೋದಿ , ಸಿದ್ದರಾಮಯ್ಯಗೆ ಬೆಂಗಳೂರು ಮಕ್ಕಳ ಪತ್ರ

ಬೆಂಗಳೂರಿನ ನ್ಯಾಯಾಂಗ ಬಡಾವಣೆಯ ಮಕ್ಕಳು ಪ್ರಧಾನಮಂತ್ರಿ ಮೋದಿ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು ರಸ್ತೆ ಗುಂಡಿಗಳ ಬಗ್ಗೆ ಪ್ರಶ್ನಿಸಿದ್ದಾರೆ. ತೆರಿಗೆ ಕಟ್ಟುತ್ತಿದ್ದರೂ ರಸ್ತೆಗಳು ದುರಸ್ತಿಯಾಗದಿರ

16 Sep 2025 3:45 pm
ಕೊನೆಗೂ ವಿಪಕ್ಷಗಳಿಗೆ ಅನುದಾನ ನೀಡಿದ ಸರ್ಕಾರ! BJP-JDS ಶಾಸಕರಿಗೆ ತಲಾ‌ 25 ಕೋಟಿ ರೂ. ಮಂಜೂರು

ವಿರೋಧ ಪಕ್ಷದ ಶಾಸಕರಿಗೆ ಅನುದಾನ ನೀಡದಿರುವ ಬಗ್ಗೆ ಸರ್ಕಾರದ ವಿರುದ್ಧ ಆಗಾಗ್ಗೆ ಆರೋಪ ಕೇಳಿಬರುತ್ತಿತ್ತು. ಸದ್ಯ ಆ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ಅವರು ಬಿಜೆಪಿ ಮತ್ತು ಜೆಡಿಎಸ್ ಶಾಸಕರಿಗೆ ತಲಾ 25 ಕೋಟಿ ರೂಪಾಯಿಗಳನ್ನು ಮಂ

16 Sep 2025 3:36 pm
'ಆಪರೇಷನ್ ಸಿಂಧೂರ್' ದಾಳಿಯಲ್ಲಿ ಮೌಲಾನಾ ಮಸೂದ್ ಅಜರ್ ಕುಟುಂಬಸ್ಥರು ಛಿದ್ರಛಿದ್ರ... - ಉಗ್ರ ಮಸೂದ್ ಇಲ್ಯಾನ್ ಹೇಳಿಕೆ ವೈರಲ್

ಜೈಶ್ ಎ ಮೊಹಮ್ಮದ್ ಸಂಘಟನೆಯ ಕಮಾಂಡರ್ ಮಸೂದ್ ಇಲ್ಯಾಸ್ ಪ್ರಕಾರ, 2008ರ ಮುಂಬೈ ದಾಳಿಯ ರೂವಾರಿ ಮೌಲಾನಾ ಮಸೂದ್ ಅಜರ್‌ನ ಕುಟುಂಬವು ಮೇ ತಿಂಗಳಲ್ಲಿ ಭಾರತೀಯ ಪಡೆಗಳು ಪಿಒಕೆ ಮೇಲೆ ನಡೆಸಿದ ದಾಳಿಯಲ್ಲಿ ಛಿದ್ರಗೊಂಡಿತು. ಬಹಾವಾಲ್ಪುರ

16 Sep 2025 3:31 pm
ಮಾನವೀಯತೆ ಮರೆತ ಅಭಿವೃದ್ಧಿ; ನಾಗ್ಪುರದಲ್ಲಿ ಮನೆಯ ಬಾಲ್ಕನಿ ಹೊಕ್ಕ ಫ್ಲೈ ಓವರ್‌!

ನಾಗಪುರದ ಅಶೋಕ್‌ ಚೌಕ್‌ ಬಳಿ ಮನೆಯೊಂದಕ್ಕೆ ಹೊಂದಿಕೊಂಡು ಫ್ಲೈಓವರ್‌ ನಿರ್ಮಾಣ ಮಾಡಲಾಗಿದೆ. ಈ ಬಗ್ಗೆ ಜನರು ಟೀಕೆ ವ್ಯಕ್ತಪಡಿಸುತ್ತಿದ್ದಾರೆ. ಕೇಂದ್ರ ಸರ್ಕಾರಕ್ಕೆ ಮಾನವೀಯತೆ ಇಲ್ಲವಾ. ಜನರಿದ್ದರು ಮೇಲ್ಸೇತುವೆ ನಿರ್ಮಾಣ

16 Sep 2025 3:05 pm
ಮಾಲೂರು ಕಾಂಗ್ರೆಸ್‌ ಶಾಸಕ ಕೆವೈ ನಂಜೇಗೌಡಗೆ ಬಿಗ್‌ಶಾಕ್‌! ಆಯ್ಕೆ ಅಸಿಂಧುಗೊಳಿಸಿದ ಕರ್ನಾಟಕ ಹೈಕೋರ್ಟ್‌

ಕರ್ನಾಟಕ ಹೈಕೋರ್ಟ್ ಮಾಲೂರು ಕ್ಷೇತ್ರದ ಕಾಂಗ್ರೆಸ್ ಶಾಸಕ ಕೆ.ವೈ. ನಂಜೇಗೌಡ ಅವರ ಆಯ್ಕೆಯನ್ನು ಅಸಿಂಧುಗೊಳಿಸಿದ್ದು, ಮರು ಎಣಿಕೆಗೆ ಆದೇಶಿಸಿದೆ. ಬಿಜೆಪಿ ಪರಾಜಿತ ಅಭ್ಯರ್ಥಿ ಕೆ.ಎಸ್. ಮಂಜುನಾಥ್ ಗೌಡ ಸಲ್ಲಿಸಿದ್ದ ತಕರಾರು ಅರ್ಜ

16 Sep 2025 2:59 pm
(ವಿಶೇಷ ಲೇಖನ) ಜಾತಿ ಸಮೀಕ್ಷೆಯಲ್ಲಿ ಕ್ರಿಶ್ಚಿಯನ್ ಹೆಸರಿನ ಪಕ್ಕ ಮೂಲ ಜಾತಿ ಹೆಸರು - ಸ್ಪಷ್ಟೀಕರಣದ ನಂತರವೂ ತಗಾದೆ?

ಜಾತಿ ಸಮೀಕ್ಷೆಯಲ್ಲಿ ಹಿಂದೂ ಧರ್ಮದ ಜಾತಿಗಳಿಂದ ಕ್ರೈಸ್ತ ಮತಕ್ಕೆ ಮತಾಂತರವಾಗಿರುವವರು ಅವರ ಮೂಲ ಜಾತಿ ಹೆಸರನ್ನು ಸೇರಿಸುವುದನ್ನು ಕೈಬಿಡಬೇಕು ಎಂದು ಬಿಜೆಪಿ ಆಗ್ರಹಿಸಿದೆ. ಈ ಕುರಿತಂತೆ ರಾಜ್ಯಪಾಲರನ್ನು ಭೇಟಿಯಾಗಿ ಅವರ ಮೂ

16 Sep 2025 2:54 pm
Mysuru Dasara 2025: ಖಾಸಗಿ ದರ್ಬಾರ್‌ಗಾಗಿ ಸಜ್ಜಾಯಿತು ಸಿಂಹಾಸನ: ಜೋಡಣೆ ವೇಳೆ ಏನೆಲ್ಲಾ ಕ್ರಮ ಇದೆ ಗೊತ್ತಾ?

ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಸಿದ್ಧತೆಗಳು ಭರದಿಂದ ಸಾಗುತ್ತಿದ್ದು, ಅರಮನೆಯಲ್ಲಿ ಸಿಂಹಾಸನ ಜೋಡಣೆ ಕಾರ್ಯವು ರಾಜವಂಶಸ್ಥರಾದ ಪ್ರಮೋದಾದೇವಿ ಒಡೆಯರ್ ಅವರ ಸಮ್ಮುಖದಲ್ಲಿ ಇಂದು ಜರುಗಿತು. ಪೂಜೆ ಹೋಮ ಹವನ ನಡೆಸಿದ ಬ

16 Sep 2025 2:41 pm
ಬೆಸ್ಕಾಂ ಅಲರ್ಟ್: ಜೆಪಿ ನಗರ ಸೇರಿದಂತೆ ಬೆಂಗಳೂರಿನ ಹಲವೆಡೆ ಗುರುವಾರ (ಸೆ.18) ಕರೆಂಟ್ ಕಟ್, ಎಲ್ಲಿಲ್ಲಿ ನೋಡಿ..

ಬೆಂಗಳೂರಿನ ಜೆಪಿ ನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಇದೇ ಗುರುವಾರ ವಿದ್ಯುತ್ ಕಟ್ ಆಗಲಿದೆ. . ಬೆಸ್ಕಾಂ ಈ ಬಗ್ಗೆ ಮಂಗಳವಾರ ಪ್ರಕಟಣೆ ಹೊರಡಿಸಿದೆ. ಕೆಪಿಟಿಸಿಎಲ್‌ನಿಂದ ತುರ್ತು ನಿರ್ವಹಣಾ ಕಾರ್ಯ ಇರುವ ಹಿನ್ನೆಲೆ, ಸ

16 Sep 2025 2:16 pm
Dharmasthala Case: ಸಿಎಂ ಸಿದ್ಧರಾಮಯ್ಯರನ್ನು ಭೇಟಿಯಾದ ಎಸ್ಐಟಿ ಮುಖ್ಯಸ್ಥ ಪ್ರಣವ್ ಮೊಹಾಂತಿ

ಧರ್ಮಸ್ಥಳ ಷಡ್ಯಂತ್ರ , ಧರ್ಮಸ್ಥಳ ಹೆಣ ಹೂತ ಪ್ರಕರಣಗಳ ಬಗ್ಗೆ ಎಸ್‌ಐಟಿಯು ಒಂದು ಹಂತದ ವಿಚಾರಣೆಗಳನ್ನು ಪೂರ್ಣಗೊಳಿಸಿದೆ. ಆದರೆ ವಿಠಲಗೌಡ ವೊಚಾರಣೆ ಹಾಗೂ ಸ್ಥಳ ಮಹಜರು ವೇಳೆ ಮತ್ತಷ್ಟು ಎಲುಬು, ಬುರುಡೆಗಳು ಸಿಕ್ಕಿದೆ ಎಂದು ವಿ

16 Sep 2025 2:05 pm
Rajesh Agrawal: ವ್ಯಾಪಾರ ಒಪ್ಪಂದ ಮಾತುಕತೆಗಾಗಿ ಅಮೆರಿಕನ್ನರು ಹುಡುಕಿಕೊಂಡು ಬಂದಿರುವುದು ಇವರನ್ನೇ; ಐಎಎಸ್‌ ಅಧಿಕಾರಿ ಪರಿಚಯ

ಭಾರತದ ಅಭಿವೃದ್ಧಿಯಲ್ಲಿ ಅಧಿಕಾರಶಾಹಿಗಳ ಪಾತ್ರ ಅತ್ಯಂತ ಮಹತ್ವದ್ದು. ಈ ದೇಶವನ್ನು ಅತ್ಯಂತ ಸಮರ್ಥವಾಗಿ ಮುನ್ನಡೆಸುತ್ತಿರುವ ಅಧಿಕಾರಿ ವರ್ಗ, ಜಾಗತಿಕ ವೇದಿಕೆಯಲ್ಲಿ ಭಾರತವನ್ನು ಅತ್ಯಂತ ಸಮರ್ಥವಾಗಿ ಪ್ರತಿನಿಧಿಸುತ್ತಿದ್

16 Sep 2025 1:45 pm
ಆಪರೇಷನ್ ಸಿಂಧೂರದ ಬಗ್ಗೆ ಭಾಷಣ ಮಾಡ್ತಾರೆ, ಪಾಕಿಸ್ತಾನದ ಜೊತೆ ಕ್ರಿಕೆಟ್ ಆಡ್ತಾರೆ! ಬಿಜೆಪಿ ವಿರುದ್ಧ ಸಂತೋಷ್ ಲಾಡ್ ಕಿಡಿ

ಸಚಿವ ಸಂತೋಷ್ ಲಾಡ್ ಅವರು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದು, ಆಪರೇಷನ್ ಸಿಂಧೂರ್ ಬಗ್ಗೆ ಮಾತನಾಡುವ ಬಿಜೆಪಿ ಪಾಕಿಸ್ತಾನದೊಂದಿಗೆ ಕ್ರಿಕೆಟ್ ಆಡುವುದನ್ನು ಯಾಕೆ ವಿರೋಧಿಸಿಲ್ಲ ಎಂದು ಪ್ರಶ್ನಿಸಿದ್ದಾರೆ. ಜಾತಿಗಣತಿಯಲ

16 Sep 2025 1:34 pm
ಜಿಯಾನ್ ಅಯ್ಯಪ್ಪಗೆ 6ನೇ ಹುಟ್ಟುಹಬ್ಬದ ಸಂಭ್ರಮ

ಜಿಯಾನ್ ಅಯ್ಯಪ್ಪಗೆ 6ನೇ ಹುಟ್ಟುಹಬ್ಬದ ಸಂಭ್ರಮ

16 Sep 2025 1:00 pm
'ಸಿದ್ದರಾಮಯ್ಯ ಹಿಂದುಳಿದ ವರ್ಗಗಳ ವಿರೋಧಿ, ಸಂಕಷ್ಟ ಬಂದಾಗಲೆಲ್ಲಾ ಕುರುಬರ ನೆನಪಾಗುತ್ತದೆ' ಮೈಸೂರಲ್ಲಿ ಎಚ್‌ ವಿಶ್ವನಾಥ್ ವಾಗ್ದಾಳಿ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಂಕಷ್ಟ ಬಂದಾಗ ಕುರುಬರ ನೆನಪಾಗುತ್ತದೆ, ನನ್ನ ಆದಿಯಾಗಿ ಯಾವ ಕುರುಬ ನಾಯಕತ್ವವನ್ನೂ ಬೆಂಬಲಿಸಿಲ್ಲ ಎಂದು ಎಂದು ಎಚ್.ವಿಶ್ವನಾಥ್ ಟೀಕಿಸಿದ್ದಾರೆ. ಸಿದ್ದರಾಮಯ್ಯ ಅವರು ಕುರುಬ ಸಮುದಾಯಕ್

16 Sep 2025 12:50 pm
ಇಲ್ಲಿಗೆ ವಿಜಯೇಂದ್ರ, ಅಲ್ಲಿಗೆ ಯತ್ನಾಳ್ : ಇಬ್ಬರಿಗೂ ಬಿಜೆಪಿ ಹೈಕಮಾಂಡ್ ಸಿಹಿಸುದ್ದಿ? - ಅದೇನದು..

Good News for BY Vijayendra and Yatnal : ಹಲವು ದಿನಗಳಿಂದ ಗುಂಪುಗಾರಿಕೆಯಲ್ಲಿ ತೊಡಗಿಸಿಕೊಂಡಿರುವ ವಿಜಯೇಂದ್ರ ಮತ್ತು ಬಸನಗೌಡ ಪಾಟೀಲ್ ಯತ್ನಾಳ್ ಅವರ ಬಣಕ್ಕೆ ಸಿಹಿಸುದ್ದಿಯನ್ನು ನೀಡುವ ಸಾಧ್ಯತೆಯಿದೆ. ಇನ್ನೆರಡು ದಿನಗಳಲ್ಲಿ ಮಹತ್ವದ ಸಭೆಯೊಂದು

16 Sep 2025 12:33 pm
Gold Rate: ಮತ್ತೆ ಭಾರಿ ಜಿಗಿತ ಕಂಡ ಬೆಲೆ: ಡಾಲರ್ ಮೌಲ್ಯ ಕುಸಿತವೇ ಕಾರಣ! ಎಷ್ಟು ಹೆಚ್ಚಳ ಆಗಿದ್ದು ಗೊತ್ತಾ?

ಅಂತರಾಷ್ಟ್ರೀಯ ಮಾರುಕಟ್ಟೆಗಳಲ್ಲಿನ ಏರುಪೇರು ಮತ್ತು ಡಾಲರ್ ಮೌಲ್ಯ ಕುಸಿತದಿಂದ ಚಿನ್ನದ ಬೆಲೆ ಮಂಗಳವಾರ ಭಾರಿ ಹೆಚ್ಚಳ ಕಂಡಿದೆ. ಇಂದು ಒಂದೇ ದಿನದಲ್ಲಿ 870 ರೂಪಾಯಿಗಳಷ್ಟು ಏರಿಕೆ ಆಗಿದೆ. ಹೀಗಾಗಿ 24 ಕ್ಯಾರೆಟ್ ಚಿನ್ನದ ಬೆಲೆ 1,11,9

16 Sep 2025 11:30 am
ಡೆಹ್ರಾಡೂನ್ ನಲ್ಲಿ ಮೇಘಸ್ಫೋಟ - ಇಬ್ಬರು ನಾಪತ್ತೆ - ಜನವಸತಿ ಪ್ರದೇಶ, ಐಟಿ ಪಾರ್ಕ್ ಎಲ್ಲವೂ ಜಲಾವೃತ

ಉತ್ತರಾಖಂಡ್‌ನ ಡೆಹ್ರಾಡೂನ್‌ನಲ್ಲಿ ಸೆಪ್ಟೆಂಬರ್ 15ರ ಮಧ್ಯರಾತ್ರಿ ಮೇಘಸ್ಫೋಟ ಸಂಭವಿಸಿದ್ದು, ತಪೋವನ್, ಸಹಸ್ರಧಾರಾ ಮತ್ತು ಐಟಿ ಪಾರ್ಕ್‌ನಲ್ಲಿ ಭಾರೀ ಪ್ರವಾಹ ಉಂಟಾಗಿದೆ. ಇಬ್ಬರು ವ್ಯಕ್ತಿಗಳು ಕೊಚ್ಚಿ ಹೋಗಿದ್ದು, ರಕ್ಷಣಾ ಕ

16 Sep 2025 11:25 am
ಎಲ್ಲರೂ ಎದ್ದೇಳಿ; ಬಿಹಾರದಲ್ಲಿ ತುಂಬಿದ ಸಭೆಯಲ್ಲಿ ನರೇಂದ್ರ ಮೋದಿ ಅವರಿಗೆ ಜನರಿಂದ Standing Ovation ಕೊಡಿಸಿದ ನಿತೀಶ್‌ ಕುಮಾರ್

ಎಲ್ಲರೂ ಎದ್ದೇಳಿ, ಹಾಂ ಅಲ್ಲಿ ಮೂಲೆಯಲ್ಲಿ ಕುಳಿತಿರುವರೂ ಎದ್ದೇಳಿ, ನಾವೆಲ್ಲರೂ ಎದ್ದು ನಿಂತು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಚಪ್ಪಾಳೆ ತಟ್ಟೋಣ.. ಇದು ನಿನ್ನೆ (ಸೆ.15-ಸೋಮವಾರ) ಪೂರ್ನಿಯಾದಲ್ಲಿ ನಡೆದ ಅಭಿವೃದ್ಧಿ ಯೋಜನ

16 Sep 2025 11:16 am
ದೇಸಿ ಬೀಜ ಬ್ಯಾಂಕ್‌ ಯೋಜನೆ: ಔಷಧ ಗುಣ ಸೇರಿ ಹಲವು ವೈಶಿಷ್ಟ್ಯವುಳ್ಳ ಬಿತ್ತನೆ ಬೀಜಗಳ ರಕ್ಷಣೆಗೆ ಕ್ರಮ, ರೈತರಿಗೆ ಸಿಗಲಿದೆ ಪ್ರೋತ್ಸಾಹಧನ

ಕೃಷಿಯಲ್ಲಿ ಬಿತ್ತನೆ ಎನ್ನುವುದು ಭಾರಿ ಮಹತ್ವದ್ದು. ಕೆಲವು ದಶಕಗಳಿಂದ ಸಂಶೋಧಿತ ತಳಿಗಳನ್ನು ನೋಡುತ್ತಿದ್ದೇವೆ ಮತ್ತು ಬಳಸುತ್ತಿದ್ದೇವೆ. ಆದರೆ ಪುರಾತನ ಕಾಲದಿಂದಲೂ ಜನರು ಬಿತ್ತನೆ ಮಾಡುತ್ತಿದ್ದಾರೆ. ಒಳ್ಳೆಯ ಫಸಲಿನ ಜತ

16 Sep 2025 11:01 am
ಇನ್ನೆಂದೂ ನಿಮಗೆ ’ಕೈ’ ಕೊಡಲ್ಲ : ಮೋದಿಗೆ ನಿತೀಶ್ ಕುಮಾರ್ ವಾಗ್ದಾನ - ಮಾತು ಮಾತಾಗಿರಲಿ ಎಂದ ಜನತೆ

Nitish Kumr Promise to PM Modi : ಚುನಾವಣೆಯ ಹೊಸ್ತಿಲಲ್ಲಿರುವ ಬಿಹಾರದಲ್ಲಿ ರಾಜಕೀಯ ಪಾರ್ಟಿಗಳ ಬ್ಯಾಕ್ ಟು ಬ್ಯಾಕ್ ಸಭೆಗಳು ನಡೆಯುತ್ತಿದೆ. ಪ್ರಧಾನಿ ಮೋದಿಯವರು, ಹೊಸಹೊಸ ಘೋಷಣೆಯನ್ನು ಮಾಡುತ್ತಿದ್ದಾರೆ. ಆಡಳಿತ ವಿರೋಧಿ ಬಿಹಾರದಲ್ಲಿದೆ ಎನ್

16 Sep 2025 10:58 am
ಜಾತಿ ಗದ್ದಲ ಜೋರು: ಕುರುಬರನ್ನು ಎಸ್‌ಟಿ ಪಟ್ಟಿಗೆ ಸೇರ್ಪಡೆಗೆ ಚಿಂತನೆ! ಸರ್ಕಾರದ ನಡೆ ಬಗ್ಗೆ ಪರ -ವಿರೋಧ ಚರ್ಚೆ

ರಾಜ್ಯದಲ್ಲಿ ಕುರುಬ ಸಮುದಾಯವನ್ನು ಎಸ್‌ಟಿ ಪಟ್ಟಿಗೆ ಸೇರಿಸುವ ಸರ್ಕಾರದ ಚಿಂತನೆಗೆ ವಿರೋಧ ವ್ಯಕ್ತವಾಗಿದೆ. ಈ ಕುರಿತು ಚರ್ಚಿಸಲು ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯ ಕಾರ್ಯದರ್ಶಿ ನೇತೃತ್ವದಲ್ಲಿ ಸಭೆ ನಡೆಯಲಿದೆ. ಕುರುಬ ಸ

16 Sep 2025 10:58 am
ಕೇಳ್ರಪ್ಪ ಇಲ್ಲಿ, ಹಸ್ತಲಾಘವ ಮಾಡಲೇಬೇಕು ಎಂಬ ನಿಯಮ ತೋರಿಸಿ ಎಲ್ಲಿ; ಪಾಕಿಸ್ತಾನಕ್ಕೆ ಬಿಸಿ ಮುಟ್ಟಿಸಿದ ಬಿಸಿಸಿಐ!

ಟಿ-20 ಏಷ್ಯಾ ಕಪ್‌ 2025ರ ಪಂದ್ಯಾವಳಿಯ ಭಾರತ-ಪಾಕಿಸ್ತಾನ ಪಂದ್ಯ ಈಗ ಜಾಗತಿಕ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಈ ಪಂದ್ಯದಲ್ಲಿ ಪಾಕಿಸ್ತಾನ ತಂಡದ ಆಟಗಾರರೊಂದಿಗೆ ಹಸ್ತಲಾಘವ ವಿನಿಮಯ ಮಾಡಿಕೊಳ್ಳಲು ಭಾರತೀಯ ಆಟಗಾರರು ನಿರಾಕರಿಸಿದ

16 Sep 2025 10:23 am
ಬೆಂಗಳೂರು ನಗರದ 33 ಸಾವಿರ ಮನೆಗಳಿಗೆ ಸಿಗಲಿದೆ ನೀರು, ವಿದ್ಯುತ್ ಸಂಪರ್ಕ

ಇತ್ತೀಚೆಗೆ ರಾಜ್ಯ ಸರ್ಕಾರ, 1200 ಚದುರಡಿವರೆಗಿನ ವಸತಿ ಕಟ್ಟಡಗಳಿಗೆ ಒಸಿ, ಸಿಸಿಯಿಂದ ವಿನಾಯ್ತಿ ನೀಡಿದೆ. ಇದರಿಂದ ಬೆಂಗಳೂರಿನಲ್ಲಿ ಅಂದಾಜು 33 ಸಾವಿರ ಮನೆಗಳಿಗೆ ಅಥವಾ ನಿವೇಶನಗಳಿಗೆ ವಿದ್ಯುತ್ ಹಾಗೂ ನೀರಿನ ಸಂಪರ್ಕ ಸಿಗುವ ಸಾಧ

16 Sep 2025 10:14 am
ಸುಪ್ರೀಂ ಕೋರ್ಟ್‌ ರಚಿಸಿದ ಎಸ್‌ಐಟಿಯಿಂದ ವಂತಾರಕ್ಕೆ ಕ್ಲೀನ್‌ಚಿಟ್‌

ಗುಜರಾತ್‌ನ ಜಾಮ್‌ನಗರದಲ್ಲಿರುವ ವನ್ಯಪ್ರಾಣಿ ರಕ್ಷಣೆ ಮತ್ತು ಪುನರ್ವಸತಿ ಕೇಂದ್ರವಾದ ವಂತಾರ ಕಾರ್ಯವೈಖರಿ ಬಗ್ಗೆ ತನಿಖೆ ನಡೆಸಿದ ಎಸ್‌ಐಟಿಯು, ಯಾವುದೇ ಕಾನೂನು ಉಲ್ಲಂಘನೆ ಆಗಿಲ್ಲ ಎಂದು ಎಲ್ಲ ಅರ್ಜಿಗಳನ್ನು ವಜಾ ಮಾಡಿ ಕ್ಲ

16 Sep 2025 9:14 am
Explained: ಭಾರತವೇ ಮಾತುಕತೆ ಮೇಜಿಗೆ ಬರುತ್ತಿದೆಯಂತೆ; ಪೀಟರ್‌ ನವರೋ ಇನ್ನಾದ್ರೂ ಸುಮ್ನಿರೋ ಅಂತಿದ್ದಾರಂತೆ ಡೊನಾಲ್ಡ್‌ ಟ್ರಂಪ್!

ಭಾರತ-ಅಮೆರಿಕ ಸಂಬಂಧ ಸುಧಾರಣೆ ಕಾಣುವುದು ಬಹುಶ: ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ವ್ಯಾಪಾರ ಸಲಹೆಗಾರ ಪೀಟರ್‌ ನವರೋ ಅವರಿಗೆ ಬೇಕಿಲ್ಲ. ಇದೇ ಕಾರಣಕ್ಕೆ ಪದೇ ಪದೇ ಭಾರತ ವಿರೋಧಿ ಹೇಳಿಕೆ ನೀಡುತ್ತಿರುವ ನವರೋ, ಈ ಬಾರಿಯೂ ಮತ್ತ

16 Sep 2025 8:51 am
ರಾಯಚೂರು ಏಮ್ಸ್ ಬೇಡಿಕೆಗೆ ಕೇಂದ್ರ ಕಿವುಡು

ರಾಯಚೂರಿನಲ್ಲಿ ಏಮ್ಸ್‌ ಸ್ಥಾಪನೆಗಾಗಿ ಏಮ್ಸ್‌ ಹೋರಾಟ ಸಮಿತಿಯ ಅನಿರ್ದಿಷ್ಟಾವಧಿ ಸತ್ಯಾಗ್ರಹವು 1222 ದಿನಗಳನ್ನು ಪೂರೈಸಿದೆ. ಕೇಂದ್ರ ಸರ್ಕಾರದ ಸ್ಪಂದನೆಗಾಗಿ ಕಾಯುತ್ತಿದ್ದು, ಜಿಲ್ಲೆಗೆ ಏಮ್ಸ್ ಮಂಜೂರು ಮಾಡುವಂತೆ ಹೋರಾಟಗಾ

16 Sep 2025 8:06 am
ಬಂಗ್ಲೆಗುಡ್ಡೆ ಸಮೀಕ್ಷೆಗೆ ಎಸ್‌ಐಟಿ ಒಲವು? ಅರಣ್ಯ ಇಲಾಖೆಯಿಂದ ಶೀಘ್ರ ಕಾರ್ಯಾಚರಣೆ ಸಾಧ್ಯತೆ

ಬೆಳ್ತಂಗಡಿಯ ಬಂಗ್ಲೆಗುಡ್ಡೆ ಕಾಡಿನಲ್ಲಿ ಅಸ್ಥಿಪಂಜರಗಳಿರುವ ಬಗ್ಗೆ ವಿಠಲ ಗೌಡ ಸ್ಫೋಟಕ ಹೇಳಿಕೆ ಕೊಟ್ಟಿದ್ದಾರೆ. ಎಸ್‌ಐಟಿ ತಂಡವು ಬಂಗ್ಲೆಗುಡ್ಡೆ ಕಾಡಿನ ಸಮೀಕ್ಷೆಗೆ ಮುಂದಾಗಿದೆ. ಧರ್ಮಸ್ಥಳದ ಸಾಮೂಹಿಕ ಶವ ದಫನ ಪ್ರಕರಣದ ತನ

16 Sep 2025 7:59 am
Dharmasthala Case: ಚಿನ್ನಯ್ಯನ ಜಾಮೀನು ಅರ್ಜಿ ಇಂದು ತೀರ್ಪು ಪ್ರಕಟ

ಧರ್ಮಸ್ಥಳ ಗ್ರಾಮದಲ್ಲಿನ ಶವ ದಫನ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕ್ಷಿ ದೂರುದಾರ ಚಿನ್ನಯ್ಯನ ಜಾಮೀನು ಅರ್ಜಿಯ ತೀರ್ಪನ್ನು ಬೆಳ್ತಂಗಡಿ ನ್ಯಾಯಾಲಯವು ಸೆಪ್ಟೆಂಬರ್ 16, ಅಂದರೆ ಇಂದು ಪ್ರಕಟ ಮಾಡಲಿದೆ. ಶಿವಮೊಗ್ಗ ಜೈಲಿನಲ್ಲಿ ನ್

16 Sep 2025 7:53 am
Explained: ನಿಮ್ಮ ಲಾಭಕ್ಕಾಗಿ ನಮ್ಮ ದೋಸ್ತಿ ಕೆಡಿಸಬೇಡಿ, ಭಾರತಕ್ಕಾಗಿ ಮತ್ತೆ ಧ್ವನಿ ಎತ್ತಿದ ರಷ್ಯಾ; ಅಮೆರಿಕ ಸುಸ್ತು!

ಬದಲಾದ ಜಾಗತಿಕ ಪರಿಸ್ಥಿತಿಗಳು ಭಾರತಕ್ಕೆ ಅನುಕೂಲಕರವಾಗಿದ್ದು, ಜಗತ್ತಿನ ಎಲ್ಲಾ ಪ್ರಬಲ ರಾಷ್ಟ್ರಗಳೂ ಭಾರತದೊಂದಿಗೆ ಸ್ನೇಹ ಸಂಬಂಧ ಬೆಳೆಸಲು ಸ್ಪರ್ಧೆ ನಡೆಸುತ್ತಿವೆ. ಅಮೆರಿಕ, ರಷ್ಯಾ ಮತ್ತು ಚೀನಾ ಈ ನಿಟ್ಟಿನಲ್ಲಿ ಪ್ರಯತ್

16 Sep 2025 7:47 am
Explained Handshake Row: ನಿಜ, ಅತಿಯಾಯ್ತು; ಏಷ್ಯಾ ಕಪ್‌ ಬಹಿಷ್ಕಾರಕ್ಕೆ ಮುಂದಾದ ಪಿಸಿಬಿ; ಯಾರ ತಲೆದಂಡದ ಬೇಡಿಕೆ?

ಪಾಕಿಸ್ತಾನ ಆಟಗಾರರಿಗೆ ಹಸ್ತಲಾಘವ ನೀಡದಿರುವ ಭಾರತ ತಂಡದ ನಿರ್ಧಾರದಿಂದ ತೀವ್ರವಾಗಿ ಕೆರಳಿರುವ ಪಾಕಿಸ್ತಾನ ಕ್ರಿಕೆಟ್‌ ಮಂಡಳಿ, ಇದನ್ನು ವಿವಾದವನ್ನಾಗಿ ಪರಿವರ್ತಿಸಲು ಶತಪ್ರಯತ್ನ ನಡೆಸುತ್ತಿದೆ. ಈಗಾಗಲೇ ಈ ಕುರಿತು ತನ್ನ

16 Sep 2025 6:40 am
Mysuru Dasara 2025: ಜನಪ್ರತಿನಿಧಿಗಳ ಕೈಗೆ ಏರ್‌ ಶೋ ಪಾಸ್‌! ಸಾಮಾನ್ಯರಿಗೆ ಸಿಗುವುದು ಅನುಮಾನ..

ಮೈಸೂರು ದಸರಾ ಮಹೋತ್ಸವದಲ್ಲಿ ನಡೆಯಲಿರುವ ಏರ್‌ ಶೋಗೆ ಜಿಲ್ಲಾಡಳಿತವು ಪಾಸ್‌ ವ್ಯವಸ್ಥೆ ಕಲ್ಪಿಸಿದೆ. ಈ ಪಾಸ್‌ಗಳನ್ನು ಜನಪ್ರತಿನಿಧಿಗಳ ಮೂಲಕ ಸಾರ್ವಜನಿಕರಿಗೆ ವಿತರಿಸಲು ತಿಳಿಸಲಾಗಿದೆ. ಆದರೆ, ಇದು ಎಲ್ಲ ವರ್ಗದ ಜನರಿಗೆ ತ

16 Sep 2025 5:14 am
ಕೆರೆಗಳ ಬಫರ್‌ ಜೋನ್‌ ಕಡಿತಕ್ಕೆ ಗರಂ, ಕಾನೂನು ತಿದ್ದುಪಡಿ ವಿಧೇಯಕಕ್ಕೆ ಸಹಿ ಹಾಕದ ರಾಜ್ಯಪಾಲರು

ರಾಜ್ಯ ಸರ್ಕಾರವು ಕೆರೆಗಳ ಬಫರ್ ಜೋನ್ ಅನ್ನು ಕಡಿಮೆ ಮಾಡಲು ಕಾನೂನಿಗೆ ತಿದ್ದುಪಡಿ ತರಲು ಹೊರಟಿತ್ತು. ಈ ಸಂಬಂಧ ಕರ್ನಾಟಕ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರ ಕಾಯಿದೆಗೆ ತಿದ್ದುಪಡಿಯನ್ನು ತರಲಾಗಿತ್ತು. ಆದರೆ, ರ

16 Sep 2025 4:00 am
ಬೆಂಗಳೂರಿನಲ್ಲಿ ಸ್ವಾಧೀನಾನುಭವ ಪತ್ರ (OC) ಪಡೆದಿರುವ ಕಟ್ಟಡಗಳಿಂದ ತೆರಿಗೆ ವಸೂಲಿಗೆ ಸೂಚನೆ

ಬೆಂಗಳೂರಿನಲ್ಲಿ ಆಸ್ತಿ ತೆರಿಗೆ ಸಂಗ್ರಹ ಹೆಚ್ಚಿಸಲು ಬಿಬಿಎಂಪಿ ಕ್ರಮ ಕೈಗೊಳ್ಳಲಿದೆ. ಒಸಿ ಪಡೆದ ಕಟ್ಟಡಗಳನ್ನು ತೆರಿಗೆ ವ್ಯಾಪ್ತಿಗೆ ತರಲು ಸೂಚನೆ ನೀಡಲಾಗಿದೆ. ರಸ್ತೆ ಗುಂಡಿಗಳನ್ನು ಮುಚ್ಚಲು ಆದ್ಯತೆ ನೀಡಲಾಗುವುದು. ವೈಟ್

16 Sep 2025 1:00 am
ಭೂಹಗರಣದಲ್ಲಿ ಕುಮಾರಸ್ವಾಮಿಗೆ ಸುಪ್ರೀಂನಿಂದ ತಾತ್ಕಾಲಿಕ ರಿಲೀಫ್‌; ನಾಗೇಂದ್ರ ಆಪ್ತರಿಗೆ ಸಿಬಿಐ ಶಾಕ್‌!

ರಾಮನಗರ ಜಿಲ್ಲೆಯ ಭೂ ಒತ್ತುವರಿ ಆರೋಪದ ಮೇಲೆ ಕೇಂದ್ರ ಸಚಿವ ಎಚ್‌ಡಿ ಕುಮಾರಸ್ವಾಮಿ ವಿರುದ್ಧ ಆರಂಭವಾಗಿದ್ದ ತನಿಖೆಗೆ ಸುಪ್ರೀಂ ಕೋರ್ಟ್ ಎರಡು ವಾರಗಳ ತಡೆ ನೀಡಿದೆ. ಮತ್ತೊಂದೆಡೆ, ವಾಲ್ಮೀಕಿ ನಿಗಮದ ಹಗರಣಕ್ಕೆ ಸಂಬಂಧಿಸಿದಂತೆ

15 Sep 2025 11:50 pm
ಪತಿಪತ್ನಿಯ ಸಂಬಂಧ ಗಟ್ಟಿಗೊಳಿಸುವ ವಿಧಾನ

ಪತಿಪತ್ನಿಯ ಸಂಬಂಧ ಗಟ್ಟಿಗೊಳಿಸುವ ವಿಧಾನ

15 Sep 2025 11:37 pm
ಆದಾಯ ತೆರಿಗೆ ರಿಟರ್ನ್ಸ್‌ ಸಲ್ಲಿಕೆ ಗಡುವು ಅಂತ್ಯ, ಈವರೆಗೆ ಎಷ್ಟು ರಿಟರ್ನ್ಸ್‌ ಸಲ್ಲಿಕೆ?

ಆದಾಯ ತೆರಿಗೆ ಇಲಾಖೆಯ ಪ್ರಕಾರ, ಮೌಲ್ಯಮಾಪನ ವರ್ಷ 2025-26ರ ಆದಾಯ ತೆರಿಗೆ ರಿಟರ್ನ್ಸ್‌ ಸಲ್ಲಿಸುವ ಅವಧಿ ಸೋಮವಾರ ಕೊನೆಗೊಂಡಿದೆ. ಈ ಬಾರಿ ಇಲಾಖೆಯು ಗಡುವನ್ನು ವಿಸ್ತರಿಸಿಲ್ಲ. ಸೆಪ್ಟೆಂಬರ್ 30ರವರೆಗೆ ರಿಟರ್ನ್ಸ್ ಸಲ್ಲಿಸಬಹುದು ಎಂ

15 Sep 2025 11:27 pm
ಕುರುಬ ಸೇರಿ 3 ಜಾತಿ ST ಸೇರ್ಪಡೆ ಕುರಿತು ಶೀಘ್ರ ಕೇಂದ್ರ ಸರ್ಕಾರಕ್ಕೆ ದಾಖಲೆ ಸಲ್ಲಿಕೆ - ಸಚಿವ ಪ್ರಿಯಾಂಕ್‌ ಖರ್ಗೆ

ಕುರುಬ, ಕೋಲಿ, ಕಬ್ಬಲಿಗ ಸಮಾಜವನ್ನು ಎಸ್‌ಟಿಗೆ ಸೇರಿಸುವ ಕುರಿತು ಆಂತ್ರಪಾಲಜಿ ವರದಿ ಚರ್ಚೆಯಲ್ಲಿದ್ದು, ಸಾಂಸ್ಕೃತಿಕ ದಾಖಲೆಗಳನ್ನು ಕೇಂದ್ರಕ್ಕೆ ಸಲ್ಲಿಸಲಾಗುವುದು ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ. ಸೆಪ್ಟೆ

15 Sep 2025 9:49 pm
ರಾಜ್ಯದ ಅಸಹಕಾರದಿಂದ ಬೆಳಗಾವಿ - ಧಾರವಾಡ ರೈಲ್ವೆ ಮಾರ್ಗ ವಿಳಂಬ: ಸೋಮಣ್ಣ ಆರೋಪ

ಬೆಳಗಾವಿ-ಧಾರವಾಡ ನೇರ ರೈಲ್ವೆ ಮಾರ್ಗ ಕಾಮಗಾರಿ ವಿಳಂಬಕ್ಕೆ ರಾಜ್ಯ ಸರಕಾರದ ಸಹಕಾರದ ಕೊರತೆಯೇ ಕಾರಣವೆಂದು ಸಚಿವ ವಿ ಸೋಮಣ್ಣ ಆರೋಪಿಸಿದ್ದಾರೆ. ಧಾರವಾಡ ಜಿಲ್ಲೆಯಲ್ಲಿ ಭೂಸ್ವಾಧೀನ ಪ್ರಕ್ರಿಯೆ ಬಾಕಿ ಉಳಿದಿದ್ದು, ಇದಕ್ಕೆ ಸಚಿ

15 Sep 2025 9:30 pm
383 ಅಡಿ ಎತ್ತರದಿಂದ ಜಿಗಿದ ಕಾರುಣ್ಯಾ ರಾಮ್

383 ಅಡಿ ಎತ್ತರದಿಂದ ಜಿಗಿದ ಕಾರುಣ್ಯಾ ರಾಮ್

15 Sep 2025 9:29 pm
ಯುಟ್ಯೂಬ್ ಚಾನಲ್ ಆರಂಭಕ್ಕೆ ಪರವಾನಗಿ ನಿಗದಿ ಮಾಡುವ ಬಗ್ಗೆ ಪರಿಶೀಲನೆ - ಸಿಎಂ ಸಿದ್ದರಾಮಯ್ಯ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪತ್ರಕರ್ತರಿಗೆ ಊಹಾ ಪತ್ರಿಕೋದ್ಯಮವನ್ನು ನಿಲ್ಲಿಸುವಂತೆ ಕರೆ ನೀಡಿದರು, ಏಕೆಂದರೆ ಇದು ಸಮಾಜಕ್ಕೆ ಹಾನಿಕರ. ಅಲ್ಲದೆ, ಯುಟ್ಯೂಬ್ ಚಾನೆಲ್‌ಗಳ ಆರಂಭಕ್ಕೆ ಪರವಾನಗಿ ನಿಗದಿಪಡಿಸುವ ಬಗ್ಗೆ ಪರ

15 Sep 2025 9:18 pm
ರಾಜ್ಯದ ಹಲವೆಡೆ ಡ್ರಗ್ಸ್‌ ದಂಧೆ ರಾಜಾರೋಷ, ಸರ್ಕಾರಕ್ಕೆ ಇದು ಕಣ್ಣಿಗೆ ಕಾಣುತ್ತಿಲ್ಲವೇ : ಜೋಶಿ ಪ್ರಶ್ನೆ

Siddaramaiah government failure : ರಾಜ್ಯದಲ್ಲಿ ಡ್ರಗ್ಸ್, ಗಾಂಜಾ ಮಾಫಿಯಾ ಅವ್ಯಾಹುತವಾಗಿ ನಡೆಯುತ್ತಿದೆ. ಇದೆಲ್ಲವೂ ಗೊತ್ತಿದ್ದರೂ, ರಾಜ್ಯ ಸರ್ಕಾರ ಮೌನ ವಹಿಸಿದೆ. ಯುವ ಸಮುದಾಯ ಇದಕ್ಕೆ ಬಲಿಯಾಗುತ್ತಿದೆ. ಸರ್ಕಾರ ಇನ್ನಾದರೂ ಎಚ್ಚರ ವಹಿಸಲಿ ಎಂದ

15 Sep 2025 8:52 pm
ಹಾಸನದಲ್ಲಿ ಟ್ರಕ್‌ ದುರಂತಕ್ಕೆ ಪೊಲೀಸ್‌ ವೈಫಲ್ಯ ಕಾರಣ: ಶಾಸಕ ರೇವಣ್ಣ ಆರೋಪ

ಹಾಸನ ತಾಲೂಕಿನ ಮೊಸಳೆಹೊಸಳ್ಳಿಯಲ್ಲಿ ಟ್ರಕ್ ದುರಂತ ಸಂಭವಿಸಿದೆ. ದುರಂತಕ್ಕೆ ಪೊಲೀಸರು ಮತ್ತು ಸರ್ಕಾರದ ವೈಫಲ್ಯವೇ ಕಾರಣವೆಂದು ಶಾಸಕ ರೇವಣ್ಣ ಆರೋಪಿಸಿದ್ದಾರೆ. ತಪ್ಪಿತಸ್ಥ ಪೊಲೀಸ್ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹ

15 Sep 2025 8:21 pm
ಲಂಡನ್ ಪ್ರತಿಭಟನೆ: ವಾಕ್ ಸ್ವಾತಂತ್ರ್ಯವೋ, ದ್ವೇಷ ಭಾಷಣವೋ? - ರ‍್ಯಾಲಿಯ ಹಿಂದಿನ ಕಥೆ

ಲಂಡನ್ನಿನಲ್ಲಿ ನಡೆದ 'ಯುನೈಟ್ ದ ಕಿಂಗ್‌ಡಮ್' ರ‌್ಯಾಲಿಯಲ್ಲಿ ಹಿಂಸಾಚಾರ ಭುಗಿಲೆದ್ದಿತ್ತು. ಈ ಸಂಬಂಧ 24 ಜನರನ್ನು ಬಂಧಿಸಲಾಗಿದೆ. ಟಾಮಿ ರಾಬಿನ್ಸನ್ ನೇತೃತ್ವದಲ್ಲಿ ನಡೆದ ಈ ಪ್ರತಿಭಟನೆಯಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಜನರು ಭ

15 Sep 2025 8:16 pm
ಪುತ್ತೂರು ಮೆಡಿಕಲ್‌ ಕಾಲೇಜು ಜಾಗದಲ್ಲೇ 350 ಹಾಸಿಗೆ ಆಸ್ಪತ್ರೆ ನಿರ್ಮಾಣ: ಅಶೋಕ್‌ ರೈ

ಪುತ್ತೂರಿನಲ್ಲಿ ಸರಕಾರಿ ಮೆಡಿಕಲ್‌ ಕಾಲೇಜು ಸ್ಥಾಪನೆಗೆ ಪೂರ್ವಭಾವಿ ಕ್ರಮಗಳು ಆರಂಭಗೊಂಡಿದ್ದು, ವೈದ್ಯಕೀಯ ಕಾಲೇಜು ನಿರ್ಮಾಣವಾಗಲಿರುವ ಜಾಗದಲ್ಲೇ 350 ಹಾಸಿಗೆಗಳ ಆಸ್ಪತ್ರೆ ನಿರ್ಮಿಸಲು ಸಚಿವರ ಮುಂದೆ ಪ್ರಬಲವಾಗಿ ವಾದ ಮಂಡ

15 Sep 2025 8:05 pm
ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್‌ ವಿರುದ್ಧ ಪೊಲೀಸ್‌ ಎಫ್‌ಐಆರ್‌ ದಾಖಲು!

ತುಮಕೂರಿನಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಪ್ರಚೋದನಕಾರಿ ಭಾಷಣದ ಆರೋಪದ ಮೇಲೆ ಪೊಲೀಸ್ ಸಿಬ್ಬಂದಿ ರಘುನಾಥ್ ನೀಡಿದ ದೂರಿನ ಆಧಾರದ ಮೇಲೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನ

15 Sep 2025 8:01 pm
ಆಗಸ್ಟ್‌ನಲ್ಲಿ ಈ 13 ಷೇರುಗಳಲ್ಲಿ ಭರ್ಜರಿ ಹೂಡಿಕೆ ಮಾಡಿವೆ ಮ್ಯೂಚುವಲ್‌ ಫಂಡ್‌ಗಳು, ಯಾವುವು ಈ ಷೇರುಗಳು?

ಆಗಸ್ಟ್ ತಿಂಗಳಲ್ಲಿ ಮ್ಯೂಚುವಲ್ ಫಂಡ್‌ಗಳು ಷೇರು ಮಾರುಕಟ್ಟೆಯಲ್ಲಿ 70,534 ಕೋಟಿ ರೂ.ಗಳಷ್ಟು ಭಾರೀ ಹೂಡಿಕೆ ಮಾಡಿವೆ. ಕೆಲವು ಫಂಡ್‌ಗಳು ಹೊಸ ಷೇರುಗಳನ್ನು ಸೇರಿಸಿಕೊಂಡಿದ್ದು, ಎಟರ್ನಲ್, ಒನ್‌97 ಕಮ್ಯುನಿಕೇಷನ್ಸ್‌, ಕೇನ್ಸ್ ಟೆಕ್

15 Sep 2025 7:49 pm
ಮದುವೆಯಾಗುವಂತೆ ಒತ್ತಾಯಿಸಿದ ಡಿವೋರ್ಸಿ ಪ್ರೇಯಸಿ; 600 ಕಿಮೀನಿಂದ ತನಗಾಗಿ ಬಂದವಳನ್ನು ಕೊಂದ ಶಿಕ್ಷಕ

ರಾಜಸ್ಥಾನದ ಬಾರ್ಮರ್‌ನಲ್ಲಿ ಫೇಸ್‌ಬುಕ್‌ನಲ್ಲಿ ಪರಿಚಯವಾದ ಪ್ರಿಯಕರನನ್ನು ಹುಡುಕಿಕೊಂಡು 600 ಕಿ.ಮೀ ದೂರದಿಂದ ಬಂದ 37 ವರ್ಷದ ಮಹಿಳೆಯನ್ನು ಆಕೆಯ ಪ್ರಿಯಕರನೇ ಕೊಲೆ ಮಾಡಿದ್ದಾನೆ. ಶಾಲಾ ಶಿಕ್ಷಕನಾಗಿದ್ದ ಮನರಾಮ್ ಎಂಬಾತ ಕಬ್ಬಿ

15 Sep 2025 7:48 pm
ಕರ್ನಾಟಕದಲ್ಲಿ ದ್ವಿಭಾಷಾ ಸೂತ್ರ ಜಾರಿ ಚರ್ಚೆ; ಹಿಂದಿ ದಬ್ಬಾಳಿಕೆಯ ಭಾಷೆಯಾದ್ರೆ ಧಿಕ್ಕಾರ ಎಂದ ಪ್ರಿಯಾಂಕ್

ಕರ್ನಾಟಕದಲ್ಲಿ ದ್ವಿಭಾಷಾ ಸೂತ್ರದ ಚರ್ಚೆ ನಡೆಯುತ್ತಿರುವಾಗಲೇ ಹಿಂದಿ ಹೇರಿಕೆ ವಿವಾದ ಭುಗಿಲೆದ್ದಿದೆ. ಕೇಂದ್ರ ಸಚಿವ ಅಮಿತ್ ಶಾ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವ ಪ್ರಿಯಾಂಕ್ ಖರ್ಗೆ, ಹಿಂದಿ ಯಜಮಾನಿಕೆಯ ಭಾಷೆಯಾದರೆ

15 Sep 2025 6:20 pm
ಬೆಂಗಳೂರಿನಲ್ಲಿ ರೈಲ್ವೆ ಇಲಾಖೆಯಿಂದ ಹಿಂದಿ ದಿವಸ್; ಕಾರ್ಯಕ್ರಮಕ್ಕೆ ನುಗ್ಗಿದ ಕರವೇ

ಹಿಂದಿ ಹೇರಿಕೆ ಬಗ್ಗೆ ಬೆಂಗಳೂರಿನಲ್ಲಿ ಪ್ರತಿಭಟನೆ, ಮಾರಾಮಾರಿ ಪ್ರಕರಣಗಳು ಹೆಚ್ಚಾಗುತ್ತಿರುವ ಹೊತ್ತಿನಲ್ಲೇ, ರೈಲ್ವೆ ಇಲಾಖೆಯಿಂದ ಗಾಂಧಿನಗರದ ಹೋಟೆಲ್‌ವೊಂದರಲ್ಲಿ ಹಿಂದಿ ದಿವಸ್‌ ಆಚರಣೆ ಮಾಡಲಾಗಿದೆ.ಈ ಮಾಹಿತಿ ತಿಳಿದ ಕ

15 Sep 2025 5:52 pm
3 ಬಾರಿ ಸತತ ಗೆದ್ದಿದ್ದೇನೆ; 2018 ರಿಂದಲೂ ಸಚಿವ ಸ್ಥಾನದ ಆಕಾಂಕ್ಷಿ ಎಂದ ಕರ್ನಾಟಕ ಮಾಜಿ ಸಿಎಂ ಪುತ್ರ!

ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ಡಾ. ಅಜಯ್‌ಸಿಂಗ್ 2018ರಿಂದ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದಾರೆ. 2025-26 ಮತ್ತು 2026-27ನೇ ಸಾಲಿನಲ್ಲಿ 350 ಕರ್ನಾಟಕ ಪಬ್ಲಿಕ್ ಶಾಲೆಗಳ ನಿರ್ಮಾಣವಾಗಲಿವೆ. ಮಂಡಳಿಯಿಂದ 200 ಶಾಲೆಗಳು

15 Sep 2025 5:36 pm
ಸಚಿವ ಸಂಪುಟದಿಂದ ವಜಾಗೊಂಡಿರುವ ಕೆ.ಎನ್ ರಾಜಣ್ಣ ಬೆನ್ನಿಗೆ ಸೈಲೆಂಟಾಗಿ ನಿಂತ ಸಿದ್ದರಾಮಯ್ಯ! ವರಿಷ್ಠರ ಮನವೋಲಿಕೆಗೆ ಪ್ಲ್ಯಾನ್

ತಮ್ಮ ಬಿರುಸಿನ ಮಾತುಗಳಿಂದಾಗಿ ಕಾಂಗ್ರೆಸ್ ಹೈಕಮಾಂಡ್ ನ ಕೆಂಗಣ್ಣಿಗೆ ಗುರಿಯಾಗಿ ಸಿದ್ದರಾಮಯ್ಯ ಸಂಪುಟದಿಂದ ಸಚಿವ ಸ್ಥಾನ ಕಳೆದುಕೊಂಡವರು ತುಮಕೂರು ಜಿಲ್ಲೆಯ ದಲಿತ ನಾಯಕ ಕೆ.ಎನ್. ರಾಜಣ್ಣ. ಅವರನ್ನು ಸಂಪುಟದಿಂದ ತೆಗೆದುಹಾಕ

15 Sep 2025 4:55 pm
ಓವಲ್ ಟೆಸ್ಟ್ ನಲ್ಲಿ ಆಂಗ್ಲರ ಸೊಕ್ಕು ಮುರಿದಿದ್ದ ಮೊಹಮ್ಮದ್ ಸಿರಾಜ್ ಗೆ ಈಗ ಐಸಿಸಿ ವಿಶೇಷ ಗೌರವ!

ICC Award To Mohammed Siraj- ಓವಲ್ ಟೆಸ್ಟ್ ಪಂದ್ಯದಲ್ಲಿ ಆಂಗ್ಲರ ಸೊಕ್ಕು ಮುರಿದಿದ್ದ ಭಾರತದ ವೇಗಿ ಮೊಹಮ್ಮದ್ ಸಿರಾಜ್ ಅವರಿಗೆ ಇದೀಗ ಐಸಿಸಿ ಪ್ಲೇಯರ್ ಆಫ್ ದಿ ಮಂತ್ ಗೌರವ ಪ್ರಕಟವಾಗಿದೆ. ಭಾರತದ ಒಟ್ಟು 9 ಮಂದಿ ಈ ಗೌರವಕ್ಕೆ ಪಾತ್ರರಾಗಿರುವುದು

15 Sep 2025 4:48 pm
Bescom Outage: ಬೆಂಗಳೂರಿನ 40 ಬಡಾವಣೆಗಳಲ್ಲಿ ಮಂಗಳವಾರ, ಬುಧವಾರ ವಿದ್ಯುತ್ ವ್ಯತ್ಯಯ! ಎಲ್ಲೆಲ್ಲಿ?

ಕೆಪಿಟಿಸಿಎಲ್‌ನಿಂದ ತುರ್ತು ಕಾಮಗಾರಿ ಹಿನ್ನೆಲೆ ಸೆಪ್ಟೆಂಬರ್ 16 ಮತ್ತು 17 ರಂದು ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ. ಬೆಸ್ಕಾಂ ಪ್ರಕಾರ, ಆಡುಗೋಡಿ ಮತ್ತು ರಾಜನಕುಂಟೆ ಉಪಕೇಂದ್ರ ವ್ಯಾಪ್ತಿಯಲ್ಲಿ

15 Sep 2025 4:36 pm
ಸ್ಕ್ಯಾನ್ ಮಾಡಿ ನಗದು ಪಡೆಯಿರಿ: ದೇಶದಾದ್ಯಂತ ಬರಲಿದೆ ಯುಪಿಐ ಆಧಾರಿತ ಹೊಸ ವ್ಯವಸ್ಥೆ! ಏನಿದು?

ಸ್ಮಾರ್ಟ್‌ಫೋನ್ ಬಳಸಿ ಹಣವನ್ನು ಪಡೆಯುವುದು ಇನ್ನಷ್ಟು ಸುಲಭವಾಗಲಿದೆ. ಯುಪಿಐ ಮೂಲಕ ನಗದು ಹಿಂಪಡೆಯುವ ಸೌಲಭ್ಯವನ್ನು ದೇಶಾದ್ಯಂತ ವಿಸ್ತರಿಸಲು ಯೋಜನೆ ರೂಪಿಸಲಾಗಿದ್ದು, ವ್ಯಾಪಾರಿಗಳಿಗೆ ನೀಡಲಾಗುವ ಕ್ಯೂಆರ್ ಕೋಡ್ ಸ್ಕ್ಯ

15 Sep 2025 4:28 pm
ಏಷ್ಯಾ ಕಪ್ ನಲ್ಲಿ ಪಾಕಿಸ್ತಾನ ವಿರುದ್ಧ ಆಡಲು ಟೀಂ ಇಂಡಿಯಾದ ಯಾವೊಬ್ಬನಿಗೂ ಇಷ್ಟವಿರಲಿಲ್ಲ - ಸುರೇಶ್ ರೈನಾ

ದುಬೈನಲ್ಲಿ ನಡೆದ ಏಷ್ಯಾ ಕಪ್ ಕ್ರಿಕೆಟ್ ಪಂದ್ಯದಲ್ಲಿ ಭಾರತವು ಪಾಕಿಸ್ತಾನದ ವಿರುದ್ಧ ಏಳು ವಿಕೆಟ್‌ಗಳಿಂದ ಭರ್ಜರಿ ಜಯ ಸಾಧಿಸಿತು. ಪಂದ್ಯದ ನಂತರ ಆಟಗಾರರು ಹಸ್ತಲಾಘವ ಮಾಡಿಕೊಳ್ಳದ ವಿಚಾರವು ಚರ್ಚೆಗೆ ಗ್ರಾಸವಾಯಿತು. ಈ ಕುರಿ

15 Sep 2025 4:26 pm
ಸಹೋದರಿ ಜೊತೆ ಜಗಳ; ಮನನೊಂದ IAF ಎಂಜಿನಿಯರ್‌, 24ನೇ ಮಹಡಿಯಿಂದ ಬಿದ್ದು ಆತ್ಮಹತ್ಯೆ!

ಬೆಂಗಳೂರಿನಲ್ಲಿ ಇಪ್ಪತ್ತೈದು ವರ್ಷದ ವಾಯುಪಡೆ ಎಂಜಿನಿಯರ್‌ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಹೋದರಿ ಮನೆಗೆ ತೆರಳಿದ್ದ ಅವರು, ಅಲ್ಲಿ ಜಗಳವಾಡಿದ್ದರು. ಇದರಿಂದ ಮನಸ್ಥಿತಿ ಸರಿ ಇಲ್ಲದಿದ್ದ ಕಾರಣ, ಪ್ರೆಸ್ಟೀಜ್ ಜಿಂದಾಲ್‌ನ 24

15 Sep 2025 4:23 pm
ಜಪಾನ್‌ ಕಂಪನಿಗಳಿಂದ ರಾಜ್ಯದಲ್ಲಿ 4,000 ಕೋಟಿ ರೂ. ಹೂಡಿಕೆ ಖಾತ್ರಿ: ಎಂಬಿ ಪಾಟೀಲ್

ಜಪಾನ್ ಭೇಟಿಯ ನಂತರ, ರಾಜ್ಯದಲ್ಲಿ 4,000 ಕೋಟಿ ರೂ.ಗಳಿಗೂ ಹೆಚ್ಚು ಬಂಡವಾಳ ಹೂಡಿಕೆಯ ನಿರೀಕ್ಷೆಯಿದೆ ಎಂದು ಸಚಿವ ಎಂಬಿ ಪಾಟೀಲ್ ತಿಳಿಸಿದ್ದಾರೆ. ಹೋಂಡಾ ಕಂಪನಿಯಿಂದ ಉದ್ಯಮ ವಿಸ್ತರಣೆ ಮತ್ತು ಮುಕುಂದ್ ಸುಮಿ ಸ್ಟೀಲ್ಸ್ ಜೊತೆ ಸಹಭಾ

15 Sep 2025 3:57 pm
ಬೆಂಗಳೂರಿನ ರಸ್ತೆ ಮಧ್ಯೆ ಬೆಂಕಿ ಹೊತ್ತಿ ಧಗಧಗ ಉರಿದ BMTC ಬಸ್‌; ಸಂಪೂರ್ಣ ಸುಟ್ಟು ಕರಕಲು!

ಬೆಂಗಳೂರಿನಲ್ಲಿ ಸೋಮವಾರ ಬಿಎಂಟಿಸಿ ಬಸ್‌ನಲ್ಲಿ ಬೆಂಕಿ ಕಾಣಿಸಿಕೊಂಡು ಸಂಪೂರ್ಣವಾಗಿ ಸುಟ್ಟುಹೋಗಿದೆ. ಕೆಂಪೇಗೌಡ ಬಸ್ ನಿಲ್ದಾಣದಿಂದ ಕಾಡುಗೋಡಿಗೆ ತೆರಳುತ್ತಿದ್ದ ಬಸ್‌ನಲ್ಲಿ ಎಚ್‌ಎಎಲ್ ಬಳಿ ಬೆಂಕಿ ಕಾಣಿಸಿಕೊಂಡಿದೆ. ಚಾಲ

15 Sep 2025 3:15 pm
ʻBJP ನಾಯಕರು ತಮ್ಮ ಮಕ್ಕಳಿಗೆ ಕೈಗೆ ದೊಣ್ಣೆ, ಮಚ್ಚು ಕೊಟ್ಟು ಧರ್ಮ ರಕ್ಷಣೆ ಮಾಡಲಿʼ: ಪ್ರಿಯಾಂಕ್‌

ಬಿಜೆಪಿ ನಾಯಕರು ಹಿಂದೂಗಳು ಹೆಚ್ಚು ಮಕ್ಕಳನ್ನು ಮಾಡಿಕೊಳ್ಳಬೇಕು ಎನ್ನುತ್ತಾರೆ. ಇದು ಬಡವರಿಗೆ ಮಾತ್ರವಾ ಅಥವಾ ಮುಖಂಡರಿಗೂ ಅನ್ವಯಿಸುತ್ತದೆಯೇ?. ಎಂದು ಎಕ್ಸ್‌ನಲ್ಲಿ ಬಿಜೆಪಿ ನಾಯಕ ಪ್ರಿಯಾಂಕ್‌ ಖರ್ಗೆ ಕಿಡಿಕಾರಿದ್ದಾರೆ.

15 Sep 2025 3:13 pm