SENSEX
NIFTY
GOLD
USD/INR

Weather

21    C
... ...View News by News Source
ನಮ್ಮ ಮೆಟ್ರೋ ಪ್ರಯಣಿಕರ ಗಮನಕ್ಕೆ: ಕೆಂಗೇರಿಯಲ್ಲಿ ಆತ್ಮಹತ್ಯೆಗೆ ಯತ್ನ- ನೇರಳೆ ಮಾರ್ಗದಲ್ಲಿ ಮೆಟ್ರೋ ಸಂಚಾರ ವ್ಯತ್ಯಯ

ಬೆಳ್ಳಂಬೆಳಗ್ಗೆ ಬೆಂಗಳೂರು ಮೆಟ್ರೋ ಪ್ರಯಾಣಿಕರಿಗೆ ಕೈಕೊಟ್ಟಿದೆ. ಕೆಂಗೇರಿ ನಿಲ್ದಾಣದಲ್ಲಿ ಪ್ರಯಾಣಿಕರೋರ್ವರು ಆತ್ಮಹತ್ಯೆಗೆ ಯತ್ನಿಸಿದ್ದರಿಂದ ಮೆಟ್ರೋ ಸಂಚಾರ ತಡೆಯಾಗಿದೆ.

5 Dec 2025 8:55 am
ಬಿಎಲ್‌ಒಗಳಿಗೆ ಬೆಂಬಲ ನೀಡಲು ಹೆಚ್ಚಿನ ಸಿಬ್ಬಂದಿಯನ್ನು ನಿಯೋಜಿಸಲು ರಾಜ್ಯಗಳಿಗೆ ಸುಪ್ರೀಂ ಕೋರ್ಟ್ ನಿರ್ದೇಶನ

ಬಿಎಲ್‌ಒಗಳು ತಮ್ಮ ಕರ್ತವ್ಯದಿಂದ ತಪ್ಪಿಸಿಕೊಳ್ಳುವಂತಿಲ್ಲ. ಆದರೆ, ಕೆಲಸದ ಒತ್ತಡ ಹೆಚ್ಚಾದಾಗ ರಾಜ್ಯ ಸರ್ಕಾರಗಳು ಅವರಿಗೆ ಬದಲಿಯಾಗಿ ಸಿಬ್ಬಂದಿ ಒದಗಿಸಬೇಕು. ಸುಪ್ರೀಂಕೋರ್ಟ್ ಈ ಮಹತ್ವದ ಆದೇಶ ನೀಡಿದೆ. ಆತ್ಮಹತ್ಯೆ ಮಾಡಿಕೊ

5 Dec 2025 8:21 am
ಪುಟಿನ್-ಮೋದಿ ದೋಸ್ತಿ ಮೇಲೆ ಕಣ್ಣಿಟ್ಟ ಡೊನಾಲ್ಡ್‌ ಟ್ರಂಪ್;‌ ಹೊಸ ಕುಸ್ತಿ ಯೋಜನೆಗಳು ಪೋಸ್ಟ್‌ಪೋನ್?

ಭಾರತವನ್ನ ದೂರ ತಳ್ಳಲು ಏನೆಲ್ಲಾ ಮಾಡಬೇಕೋ ಅದೆಲ್ಲವನ್ನೂ ಮಾಡಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ಕೊನೆಗೂ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಮಣಿಸುವ ಪ್ರಯತ್ನದಲ್ಲಿ ಸೋಲುಂಡಿದ್ದಾರೆ. ಟ್ರಂಪ್‌ ಅವರ ಹಠಮಾ

5 Dec 2025 8:11 am
ಸಿವಿಲ್‌ ಕೋರ್ಟ್‌ನಿಂದ ರೇರಾ ಆದೇಶ ಜಾರಿ ಅಸಾಧ್ಯ: ಕರ್ನಾಟಕ ಹೈಕೋರ್ಟ್‌ ಮಹತ್ವದ ಆದೇಶ

ಬೆಂಗಳೂರು: ಕೆ-ರೇರಾ ಮತ್ತು ಅದರ ಮೇಲ್ಮನವಿ ಪ್ರಾಧಿಕಾರದ ಆದೇಶಗಳನ್ನು ಸಿವಿಲ್ ನ್ಯಾಯಾಲಯಗಳಲ್ಲಿ ಜಾರಿಗೊಳಿಸಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ರೇರಾ ಆದೇಶಗಳು ಸಿಪಿಸಿ ಅಡಿಯಲ್ಲಿ 'ಡಿಕ್ರಿ' ವ್ಯಾಪ್

5 Dec 2025 7:06 am
ಗೀತೆ ಮೇಲಾಣೆ ಮಾಡಾಯ್ತು, Su-57ಜೆಟ್‌ ಒಪ್ಪಂದ ಮಾತಾಡಾಯ್ತು; ಶತ್ರುಗಳಿಗೆ ವ್ಲಾಡಿಮಿರ್ ಪುಟಿನ್-ನರೇಂದ್ರ ಮೋದಿ ಚೆಕ್‌ಮೇಟ್‌

ಐತಿಹಾಸಿಕ ಭಾರತ ಪ್ರವಾಸದಲ್ಲಿರುವ ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌, ರಾಷ್ಟ್ರ ರಾಜಧಾನಿ ಹೊಸದಿಲ್ಲಿಯಲ್ಲಿ ತಮ್ಮ ಭೇಟಿಯ ಮೊದಲ ದಿನವನ್ನು ಹಲವಾರು ಕಾರ್ಯಕ್ರಮಗಳಲ್ಲಿ ಭಾಗಿಯಾಗುವ ಮೂಲಕ ಕಳೆದಿದ್ದಾರೆ. ವಿಮಾನ ನಿಲ್

5 Dec 2025 6:53 am
ಇದು 'ಅಪಘಾತಗಳ ಹಂಗಾಮು': ಕಬ್ಬು ಸಾಗಿಸುವ ವಾಹನಗಳಿಂದ ಪ್ರಯಾಣಿಕರ ಜೀವಹರಣ

ಕಬ್ಬು ಸಾಗಣೆ ವಾಹನಗಳ ನಿರ್ಲಕ್ಷ್ಯ ಮತ್ತು ಸಂಚಾರ ನಿಯಮ ಉಲ್ಲಂಘನೆಯಿಂದ ಅಪಘಾತಗಳು ನಿರಂತರವಾಗಿ ಸಂಭವಿಸುತ್ತಿವೆ. ಬೆಳಗಾವಿ, ಬಾಗಲಕೋಟೆ, ವಿಜಯಪುರ ಜಿಲ್ಲೆಗಳಲ್ಲಿ ಕಬ್ಬು ಕಟಾವು ಸಮಯದಲ್ಲಿ ಸಾವು ನೋವು ಹೆಚ್ಚಾಗುತ್ತಿದೆ. ಓ

5 Dec 2025 5:55 am
ಸಚಿನ್ ತೆಂಡೂಲ್ಕರ್ 100 ಶತಕಗಳ ವಿಶ್ವದಾಖಲೆಯನ್ನು ಇನ್ನು ಮುರಿಯಬಲ್ಲರೇ ವಿರಾಟ್ ಕೊಹ್ಲಿ?: ಹೀಗಿದೆ ಲೆಕ್ಕಾಚಾರ

India Vs South Africa- ದಕ್ಷಿಣ ಆಫ್ರಿಕಾ ವಿರುದ್ಧ ಸರಣಿಯಲ್ಲಿ ವಿರಾಟ್ ಕೊಹ್ಲಿ ಅವರು ಸತತ 2 ಶತಕ ಬಾರಿಸಿದ ಬೆನ್ನಲ್ಲೇ ಸಚಿನ್ ತೆಂಡೂಲ್ಕರ್ ಅವರ 100 ಅಂತಾರಾಷ್ಟ್ರೀಯ ಶತಕಗಳ ಗಡಿ ತಲುಪುವ ಕನಸಿಗೆ ಮತ್ತೆ ರೆಕ್ಕೆ ಪುಕ್ಕ ಬಲಿತಿದೆ. 2027ರ ವಿಶ್ವ

4 Dec 2025 11:38 pm
ಎಸ್‌ಐಆರ್‌ ಕರ್ತವ್ಯ ಕಡ್ಡಾಯ, ಬಿಎಲ್‌ಒಗಳಿಗೆ ಸಮಸ್ಯೆ ಪರಿಹರಿಸಲು ರಾಜ್ಯ ಸರಕಾರಗಳಿಗೆ ಸುಪ್ರೀಂ ಕೋರ್ಟ್‌ ನಿರ್ದೇಶನ

ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಸರಕಾರಿ ನೌಕರರು ಕಡ್ಡಾಯವಾಗಿ ಭಾಗವಹಿಸಬೇಕು ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ. ಕರ್ತವ್ಯದ ಒತ್ತಡದಿಂದ ಬಿಎಲ್‌ಒಗಳು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ, ರಾಜ್ಯ ಸ

4 Dec 2025 11:35 pm
ಜನಸಂಖ್ಯೆ ಹೆಚ್ಚಿಸಲು ಚೀನಾ ಸರ್ಕಾರದ ಹೊಸ ತಂತ್ರ; 32 ವರ್ಷಗಳ ಬಳಿಕ ಕಾಂಡೋಮ್‌ ಮೇಲಿನ ತೆರಿಗೆ ಹೆಚ್ಚಳ

ತೀವ್ರ ಜನಸಂಖ್ಯೆ ಕುಸಿಯುತ್ತಿರುವ ಹಿನ್ನೆಲೆ ಚೀನಾ ಸರ್ಕಾರ ಹೊಸ ತಂತ್ರವನ್ನು ಹೂಡಿದೆ. ಕಾಂಡೋಮ್‌ ಮತ್ತು ಇತರೆ ಗರ್ಭನಿರೋಧಕಗಳ ಮೇಲಿದ್ದ ತೆರಿಗೆ ವಿನಾಯಿತಿಯನ್ನು ರದ್ದುಗೊಳಿಸಿದೆ. ಮೂವತ್ತು ವರ್ಷಗಳ ನಂತರ ಇವುಗಳ ಮೇಲಿನ

4 Dec 2025 11:11 pm
ಇಳಿಕೆಯಾಗುತ್ತಾ ಬಡ್ಡಿ ದರ? ಸಾಲಗಾರರಿಗೆ ಸಿಗುತ್ತಾ ಇಯರ್‌ ಎಂಡ್‌ ಗಿಫ್ಟ್‌? ಆರ್‌ಬಿಐ ತೀರ್ಮಾನದತ್ತ ಎಲ್ಲರ ಚಿತ್ತ

ಭಾರತೀಯ ರಿಸರ್ವ್‌ ಬ್ಯಾಂಕ್‌ ಬಡ್ಡಿ ದರವನ್ನು ಇಳಿಸುವ ಸಾಧ್ಯತೆ ಇದೆ. ಹಣದುಬ್ಬರ ಕುಸಿತ ಮತ್ತು ಜಿಡಿಪಿ ಏರಿಕೆಗಳು ಇದಕ್ಕೆ ಪ್ರಮುಖ ಕಾರಣವಾಗಿವೆ. ಹಣಕಾಸು ನೀತಿ ಸಮಿತಿಯ ಸಭೆ ನಡೆಯುತ್ತಿದ್ದು, ಶುಕ್ರವಾರ ತೀರ್ಮಾನ ಪ್ರಕಟವಾ

4 Dec 2025 11:00 pm
ಕೇಂದ್ರ ಸಚಿವ ಎಚ್‌ಡಿ ಕುಮಾರಸ್ವಾಮಿಗೆ ಬಿಗ್‌ ರಿಲೀಫ್‌; ಸಮನ್ಸ್‌ ಜಾರಿಗೆ ಹೈಕೋರ್ಟ್ ತಡೆ

ಲೋಕಸಭೆ ಚುನಾವಣೆ ವೇಳೆ ಸುಳ್ಳು ಹೇಳಿಕೆ ಆರೋಪ ಪ್ರಕರಣದಲ್ಲಿ ಎಚ್‌ಡಿ ಕುಮಾರಸ್ವಾಮಿ ಅವರಿಗೆ ಬಿಗ್‌ ರಿಲೀಫ್‌ ಸಿಕ್ಕಿದೆ. ವಿಚಾರಣಾ ನ್ಯಾಯಾಲಯ ನೀಡಿದ್ದ ಸಮನ್ಸ್‌ಗೆ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದೆ. ಈ ಮೂಲಕ ಕೇಂದ್

4 Dec 2025 10:22 pm
RCB ಖರೀದಿಗೆ ಆಸಕ್ತಿ ತೋರಿಸಿದ್ರಾ ಅಮೆರಿಕದ ಟೆಕ್ ಬಿಲಿಯನೇರ್? ಎಲ್ಲಿವರೆಗೆ ಬಂತು ಮಾರಾಟ ಪ್ರಕ್ರಿಯೆ?

RCB On Sale- ಇಂಡಿಯನ್ ಪ್ರೀಮಿಯರ್ ಲೀಗ್ ನ ಅತ್ಯಂತ ದೊಡ್ಡ ಬ್ರಾಂಡ್ ಆಗಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಮಾರಾಟದ ಬಗ್ಗೆ ಕಳೆದ ತಿಂಗಳಿನಿಂದ ಸುದ್ದಿಗಳು ಹರಿದಾಡುತ್ತಿವೆ. ಇದೀಗ ಅಮೇರಿಕನ್ ಟೆಕ್ ಬಿಲಿಯನೇರ್ ಒಬ್ಬರ RCB ಫ್

4 Dec 2025 10:16 pm
ಒಂದೇ ಕಾರಿನಲ್ಲಿ ಪ್ರಧಾನಿ ಮೋದಿ-ಪುಟಿನ್‌ ಪ್ರಯಾಣ

ಒಂದೇ ಕಾರಿನಲ್ಲಿ ಪ್ರಧಾನಿ ಮೋದಿ-ಪುಟಿನ್‌ ಪ್ರಯಾಣ

4 Dec 2025 10:13 pm
ಮೈಸೂರು ಚಾಮುಂಡಿ ಬೆಟ್ಟದಲ್ಲಿ ವಿಶೇಷ ಸೇವೆಗೆ ಪ್ರತ್ಯೇಕ ದರ: ಪ್ರಾಧಿಕಾರದ ಸಭೆಯಲ್ಲಿ ಮಹತ್ವದ ನಿರ್ಧಾರ

ಚಾಮುಂಡಿಬೆಟ್ಟದ ದೇವಾಲಯಗಳಲ್ಲಿ ಸೇವೆಗಳ ಆದಾಯ ಸೋರಿಕೆ ತಡೆಗಟ್ಟಲು ಹಾಗೂ ವಿಶೇಷ ಸೇವೆಗಳಿಗೆ ಪ್ರತ್ಯೇಕ ದರ ನಿಗದಿ ಮಾಡಲು ನಿರ್ಧರಿಸಲಾಗಿದೆ. ವಿವಿಧ ಸೇವೆಗಳಿಗೆ ಏಕರೂಪದ ದರ ನಿಗದಿಪಡಿಸಿ, ಭಕ್ತರಿಗೆ ಕಾಣುವಂತೆ ಪ್ರದರ್ಶಿಸ

4 Dec 2025 10:00 pm
ಕಾಂಗ್ರೆಸ್‌ನಲ್ಲಿ ಮುಗಿಯದ ನಾಯಕತ್ವ ಗೊಂದಲ?; ಮತ್ತೆ ದೆಹಲಿಗೆ ತೆರಳಿದ ಬಿಕೆ ಹರಿಪ್ರಸಾದ್‌

ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಅವರು ಮತ್ತೊಮ್ಮೆ ದೆಹಲಿಗೆ ಭೇಟಿ ನೀಡಿದ್ದಾರೆ. ರಾಜ್ಯ ನಾಯಕತ್ವ ಬದಲಾವಣೆ ಗೊಂದಲದ ನಡುವೆಯೇ ಎರಡನೇ ಬಾರಿಗೆ ದೆಹಲಿಗೆ ತೆರಳಿರುವುದು ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ. ಡಿಸಿ

4 Dec 2025 9:47 pm
80 ಲಕ್ಷ ಮೌಲ್ಯದ ಚಿನ್ನ ಕದ್ದವನ 6ಗಂಟೆಯಲ್ಲಿ ಬಂಧಿಸಿದ ಪೊಲೀಸರು; ಮಹಾರಾಷ್ಟ್ರ ಪೊಲೀಸ್‌ ನೆರವಿನಿಂದ ಕಾರ್ಯಾಚರಣೆ ಸಕ್ಸಸ್

ಗದಗದ ತೋಂಟದಾರ್ಯ ಮಠದ ಬಳಿ ಇರುವಂತಹ ಶಾಂತಾದುರ್ಗಾ ಜ್ಯುವೇಲರ್ಸ್‌ ಎಂಬ ಚಿನ್ನದಂಗಡಿಯಲ್ಲಿ ಗುಜರಾತ್‌ ಮೂಲದ ದರೋಡೆಕೋರನೊಬ್ಬ ಕಳ್ಳತನ ಮಾಡಿದ್ದ ಘಟನೆ ನಡೆದಿತ್ತು. ಆ ಭಾರಿ ಕಳ್ಳತನ ಪ್ರಕರಣವನ್ನು ಪೊಲೀಸರು ದಾಖಲೆಯ ಕೇವಲ ಆ

4 Dec 2025 9:08 pm
`ರೋಹಿತ್ ಶರ್ಮಾ-ವಿರಾಟ್ ಕೊಹ್ಲಿ ವಿಚಾರವಾಗಿ ತಮಾಷೆ ಬೇಡ': ರವಿಶಾಸ್ತ್ರಿ ಖಡಕ್ ಎಚ್ಚರಿಕೆ ನೀಡಿದ್ದು ಯಾರಿಗೆ?

Ravi Shastri Statement- ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರು ಪದೇ ಪದೇ ತಮ್ಮ ಫಾರ್ಮ್ ಮತ್ತು ಫಿಟ್ನೆಸ್ ಅನ್ನು ಸಾಬೀತು ಪಡಿಸುತ್ತಿದ್ದರೂ ಅವರ ಏಕದಿನ ಕ್ರಿಕೆಟ್ ಭವಿಷ್ಯದ ಬಗ್ಗೆ ಮಾತ್ರ ನಿರಂತರ ಚರ್ಚೆ ನಡೆಯುತ್ತಲೇ ಇದೆ. ಈ ಬಗ್ಗೆ

4 Dec 2025 8:42 pm
Bengaluru : ಕೆಸಿ ಜನರಲ್ ಆಸ್ಪತ್ರೆಯಲ್ಲಿ ಅತ್ಯಾಧುನಿಕ ಯಂತ್ರ ಅಳವಡಿಕೆ - 90 ನಿಮಿಷದಲ್ಲಿ ರೋಗಾಣು ಪತ್ತೆ

Advanced TB Detection Machine : ಕ್ಷಯರೋಗವನ್ನು ಪತ್ತೆಹಚ್ಚುವ ಅತ್ಯಾಧುನಿಕ ಮೆಷಿನ್ ಅನ್ನು ಆರೋಗ್ಯ ಇಲಾಖೆಗೆ ನೀಡಲಾಗಿದೆ. ಒಂದೊಂದು ಯಂತ್ರ ಸುಮಾರು ಒಂದೂವರೆ ಕೋಟಿ ರೂಪಾಯಿ ಮೊತ್ತದ್ದಾಗಿರುತ್ತದೆ ಎಂದು ಕರ್ನಾಟಕ ಆರೋಗ್ಯ ಇಲಾಖೆಯ ಸಚಿವ ದಿನ

4 Dec 2025 8:39 pm
ಬಾಡಿಗೆ ಮನೆ ಹೊಸ ನಿಯಮ ಜಾರಿ: ಅಡ್ವಾನ್ಸ್‌, ಬಾಡಿಗೆ ಹೆಚ್ಚಳ ಕುರಿತು ಹಲವು ಮಹತ್ವದ ಬದಲಾವಣೆ! ಏನೆಲ್ಲಾ?

ಬಾಡಿಗೆ ನಿಯಮಗಳನ್ನು ಜಾರಿಗೆ ತರಲು ಕೇಂದ್ರ ಸರ್ಕಾರ ಮುಂದಾಗಿದೆ. ಮುಂದಿನ ವರ್ಷದಿಂದ ಹಲವು ಮಹತ್ವದ ಬದಲಾವಣೆ ಆಗಲಿವೆ. ಕಡ್ಡಾಯ ಒಪ್ಪಂದ ಮಾಡಿಕೊಳ್ಳುವುದು, ಮನೆ ಅಡ್ವಾನ್ಸ್‌ ಆಗಿ 2 ತಿಂಗಳ ಬಾಡಿಗೆ ಮೊತ್ತ ಮಾತ್ರ ಪಡೆಯುವುದು,

4 Dec 2025 8:31 pm
ಬೆಂಗಳೂರು ನಮ್ಮ ಮೆಟ್ರೋ ಎಲ್ಲಾ ಮಾರ್ಗಗಳಲ್ಲೂ ಪ್ರತಿ 4 ನಿಮಿಷಕ್ಕೊಂದು ರೈಲು ಓಡಿಸಲು ಸಿದ್ಧತೆ! BEML ಜತೆ ಮಹತ್ವದ ಒಪ್ಪಂದ

ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್‌ನ್ಯೂಸ್‌. ರೈಲು ಕಾಯುವ ಅವಧಿಯನ್ನು ಇಳಿಸಲು ಬಿಎಂಆರ್‌ಸಿಎಲ್ ಮುಂದಾಗಿದೆ. ಪ್ರತಿ 4 ನಿಮಿಷಕ್ಕೊಂದು ರೈಲು ಓಡಿಸಲು ಯೋಜನೆ ರೂಪಿಸಿದೆ. ಈ ಸಂಬಂಧ ಬಿಇಎಂಎಲ್ ಜತೆ ಮಹತ್ವದ ಒಪ್ಪಂದ ಮಾಡಿಕೊಂಡ

4 Dec 2025 8:21 pm
ಡಿಸಿಎಂ ಡಿಕೆ ಶಿವಕುಮಾರ್‌ ಹಿಂಬಾಲಕರ ವಿರುದ್ಧ ಭೂಕಬಳಿಕೆ ಆರೋಪ; ನಕಲಿ ದಾಖಲೆ ಸೃಷ್ಟಿಸಿ ಅಕ್ರಮ, ಅಧಿಕಾರಿಗಳು ಶಾಮೀಲು?

ಡಿಸಿಎಂ ಡಿ.ಕೆ. ಶಿವಕುಮಾರ್‌ ಹಿಂಬಾಲಕರು ವಿರುದ್ಧ ಸದ್ಯ ಗಂಭೀರ ಆರೋಪ ಕೇಳಿಬಂದಿದೆ.ರಾಮನಗರದ ಹಾರೋಹಳ್ಳಿಯಲ್ಲಿ ಎರಡು ಎಕರೆ ಸರ್ಕಾರಿ ಭೂಮಿಯನ್ನು ಅಕ್ರಮವಾಗಿ ಕಬಳಿಸಿದ್ದಾರೆ ಎಂದು ರೈತ ಸಂಘ ಮತ್ತು ಹಸಿರು ಸೇನೆ ಆರೋಪಿಸಿದೆ.

4 Dec 2025 8:18 pm
ಭಾರತಕ್ಕೆ ಬಂದ‌ ರಷ್ಯಾ ಅಧ್ಯಕ್ಷ ಪುಟಿನ್: ಖುದ್ದು ಏರ್​ಪೋರ್ಟ್​​ಗೆ ತೆರಳಿ ಸ್ವಾಗತಿಸಿದ ಮೋದಿ, ಒಂದೇ ಕಾರಿನಲ್ಲಿ ಪ್ರಯಾಣ

ಹೊಸದಿಲ್ಲಿ: ಭಾರತ-ರಷ್ಯಾದ 23ನೇ ವಾರ್ಷಿಕ ಶೃಂಗಸಭೆಗಾಗಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಗುರುವಾರ ಸಂಜೆ ಭಾರತಕ್ಕೆ ಆಗಮಿಸಿದ್ದಾರೆ. ಖುದ್ದು ದೆಹಲಿ ಏರ್ಪೋರ್ಟ್‌ಗೆ ತೆರಳಿ ಪ್ರಧಾನಿ ನರೇಂದ್ರ ಮೋದಿ ಅವರು ಪುಟಿ

4 Dec 2025 7:40 pm
ಜೋ ರೂಟ್ ಶತಕ ಹೊಡೆದಿದ್ದಕ್ಕೆ ತಪ್ಪಿತು ಮ್ಯಾಥ್ಯೂ ಹೇಡನ್ ಬೆತ್ತಲೆ ನಡಿಗೆ! ಕಾಲೆಳೆಯದೇ ಬಿಡ್ತಾರಾ ಆರ್ ಅಶ್ವಿನ್?

ಆಸ್ಟ್ರೇಲಿಯಾದಲ್ಲಿ ಈ ಬಾರಿ ಜೋ ರೂಟ್ ಶತಕ ಬಾರಿಸದೇ ಹೋದಲ್ಲಿ ಮೆಲ್ಬರ್ನ್ ಕ್ರಿಕೆಟ್ ಮೈದಾನ(MCG)ದಲ್ಲಿ ಬೆತ್ತಲೆ ನಡೆವೆ ಎಂದು ಆಸ್ಟ್ರೇಲಿಯಾದ ಮಾಜಿ ಬ್ಯಾಟರ್ ಮ್ಯಾಥ್ಯೂ ಹೇಡನ್ ಶಪಥ ಮಾಡಿದ್ದು ನೆನಪಿದೆಯಾ? ಕೊನೆಗೂ ಜೋ ರೂಟ್ ಆ

4 Dec 2025 6:55 pm
ದಿಲ್ಲಿಯಲ್ಲಿ ಪುಟಿನ್‌ಗೆ ಹಾಲಿವುಡ್‌ ರೇಂಜ್‌ ಸೆಕ್ಯೂರಿಟಿ! ಪಂಚ ಕೋಟೆ ರೆಡಿ! ಊಟ, ಮಲದ ಸಿಕ್ರೇಟ್‌ ಗೊತ್ತಾ?

ದಿಲ್ಲಿಯಲ್ಲಿ ಪುಟಿನ್‌ಗೆ ಹಾಲಿವುಡ್‌ ರೇಂಜ್‌ ಸೆಕ್ಯೂರಿಟಿ! ಪಂಚ ಕೋಟೆ ರೆಡಿ! ಊಟ, ಮಲದ ಸಿಕ್ರೇಟ್‌ ಗೊತ್ತಾ?

4 Dec 2025 6:55 pm
ಇತಿಹಾಸದಲ್ಲೇ ಫಸ್ಟ್‌! ಡಾಲರ್ ಎದುರು 90ರ ಗಡಿ ದಾಟಿದ ರೂಪಾಯಿ! ನಿಮ್ಮ ಜೇಬಿಗೆ ಕತ್ತರಿ ಗ್ಯಾರಂಟಿ! ಏನೆಲ್ಲಾ ಆಗುತ್ತೆ?

ಇತಿಹಾಸದಲ್ಲೇ ಫಸ್ಟ್‌! ಡಾಲರ್ ಎದುರು 90ರ ಗಡಿ ದಾಟಿದ ರೂಪಾಯಿ! ನಿಮ್ಮ ಜೇಬಿಗೆ ಕತ್ತರಿ ಗ್ಯಾರಂಟಿ! ಏನೆಲ್ಲಾ ಆಗುತ್ತೆ?

4 Dec 2025 6:51 pm
Viral fever : ಪದೇ ಪದೇ ಕಫ, ಕೆಮ್ಮು, ಜ್ವರ ಬರೋಕೆ ಕಾರಣವೇನು? Dr. Rakshay Shetty

Viral fever : ಪದೇ ಪದೇ ಕಫ, ಕೆಮ್ಮು, ಜ್ವರ ಬರೋಕೆ ಕಾರಣವೇನು? Dr. Rakshay Shetty

4 Dec 2025 6:45 pm
ರಷ್ಯಾ ಅಧ್ಯಕ್ಷ ಪುಟಿನ್ ಭೇಟಿಯಾಗಲು ರಾಹುಲ್ ಗಾಂಧಿಗೆ ಏಕೆ ಅವಕಾಶ ನೀಡಬೇಕು? ಇಲ್ಲಿವೆ 5 ಕಾರಣಗಳು | Explainer

ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರನ್ನು ಲೋಕಸಭಾ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಭೇಟಿಯಾಗಲು ಅವಕಾಶ ನೀಡುವುದು ಸಂಸದೀಯ ಸಂಪ್ರದಾಯ, ಪ್ರಜಾಸತ್ತಾತ್ಮಕ ಪಾರದರ್ಶಕತೆ ಮತ್ತು ಭಾರತ–ರಷ್ಯಾ ಸಂಬಂಧಗಳ ದೀರ್ಘಕಾಲೀನ ಸ್

4 Dec 2025 6:44 pm
ಕರ್ನಾಟಕ ಸಂಘ ಕತಾರ್‌ನಿಂದ ಗಾಯಕ ವಿಜಯ ಪ್ರಕಾಶ್‌ಗೆ ‘ಸಂಗೀತ ಸೌರಭ’ ಗೌರವ; ʻಅಪ್ಪುʼ ನೆನೆದು ಪ್ರೇಕ್ಷಕರು ಭಾವುಕ

ಕತಾರ್ ಕರ್ನಾಟಕ ಸಂಘದ ರಜತ ಸಂಭ್ರಮದ ಸಮಾರೋಪ ಹಾಗೂ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಕಾರ್ಯಕ್ರಮ ಆಯೋಜಿಲಾಗಿತ್ತು. ಈ ಕಾರ್ಯಕ್ರಮಕ್ಕೆ ಹಾಜರಾದ ಬಹುಭಾಷೆಯಲ್ಲಿ ಹಾಡಿ ತಮ್ಮದೇ ಛಾಪು ಮೂಡಿಸಿರುವ ಗಾಯಕ ವಿಜಯ ಪ್ರಕಾಶ್ ಅವರಿಗೆ

4 Dec 2025 6:36 pm
'ಇನ್ನೂ ಸಹಿಸಲಾಗುತ್ತಿಲ್ಲ' - 5 ವರ್ಷದ ಬಳಿಕ ಕೆನಡಾದಿಂದ ಭಾರತಕ್ಕೆ ಹಿಂದಿರುಗಲು NRI ನಿರ್ಧಾರ! ಕೊಟ್ಟ ಕಾರಣಗಳಿವು

ಕೆನಡಾದಲ್ಲಿ ಐದು ವರ್ಷಗಳ ಕಾಲ ವಾಸವಿದ್ದ ಭಾರತೀಯ ಮೂಲದ ವ್ಯಕ್ತಿಯೊಬ್ಬರು ಅಲ್ಲಿನ ಯಾಂತ್ರಿಕ ಜೀವನ ಮತ್ತು ಸಾಮಾಜಿಕ ಏಕಾಂತದಿಂದ ಬೇಸತ್ತು ಸ್ವದೇಶಕ್ಕೆ ಮರಳಿದ್ದಾರೆ. ವಿದೇಶದ ಆಮಿಷಕ್ಕಿಂತ ತಾಯ್ನಾಡಿನ ಪ್ರೀತಿ ಮುಖ್ಯವೆಂ

4 Dec 2025 6:13 pm
ಬ್ಯಾಂಕ್ವೆಟ್ ಹಾಲ್ ವೇದಿಕೆಯಲ್ಲೂ ಡಿಕೆಶಿ ಕಾಸ್ಟ್ಲೀ ವಾಚ್ ಬಿಸಿ ಬಿಸಿ ಚರ್ಚೆ! ಎಚ್‌ಕೆ ಪಾಟೀಲ್‌ಗೆ ಕೈಗಡಿಯಾರ ಬಿಚ್ಚಿ ಕೊಟ್ಟ ಡಿಸಿಎಂ

ಕರ್ನಾಟಕದಲ್ಲಿ ನಾಯಕತ್ವದ ಬದಲಾವಣೆ ಮತ್ತು ಬ್ರೇಕ್‌ ಫಾಸ್ಟ್‌ ಮೀಟಿಂಗ್‌ ಚರ್ಚೆಗಳು ಭಾರಿ ಸದ್ದು ಮಾಡುತ್ತಿದ್ದವು. ಈಗ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್‌ ಅವರ ಕಾಸ್ಟ್ಲಿ ವಾಚ್‌ ಬಗ್ಗೆ ಎಲ್ಲೆಡೆ ಚರ್ಚ

4 Dec 2025 6:09 pm
ಡಿಫೆನ್ಸ್‌ ಡೀಲ್‌ ಹೊತ್ತು ತರುತ್ತಿದ್ದಾರೆ ವ್ಲಾದಿಮಿರ್‌ ಪುಟಿನ್‌, ರಕ್ಷಣಾ ಕಂಪನಿಗಳ ಷೇರುಗಳು ಭರ್ಜರಿ ಏರಿಕೆ

ಪುಟಿನ್ ಅವರ ಭಾರತ ಭೇಟಿಯಿಂದ ರಕ್ಷಣಾ ಸಹಕಾರ ಮತ್ತಷ್ಟು ಬಲವಾಗುವ ನಿರೀಕ್ಷೆಯಿದ್ದು, ಎಚ್‌ಎಎಲ್‌, ಬಿಡಿಎಲ್‌ ಮತ್ತು ಬಿಇಎಲ್‌ ಸೇರಿದಂತೆ ಪ್ರಮುಖ ಭಾರತೀಯ ರಕ್ಷಣಾ ಕಂಪನಿಗಳ ಷೇರುಗಳು ಏರಿಕೆ ಕಂಡಿವೆ. ವಾಯು ರಕ್ಷಣಾ ವ್ಯವಸ್ಥ

4 Dec 2025 5:31 pm
ಇಂಗ್ಲೆಂಡ್ ಸ್ಟಾರ್ ಬ್ಯಾಟರ್ ಗೆ ಅಂತೂ ಆಸ್ಟ್ರೇಲಿಯಾದಲ್ಲಿ ಸಕ್ಸಸ್! ಕಾಂಗರೂಗಳಿಗೆ ತಲೆನೋವಾದ ಜೋ ರೂಟ್ ಸೆಂಚುರಿ

Australia Vs England 2nd Test- ಆಸ್ಟ್ರೇಲಿಯಾ ನೆಲದಲ್ಲಿ ಆಸ್ಟ್ರೇಲಿಯಾ ವಿರುದ್ಧ ಶತಕ ಬಾರಿಸುವುದು ಸಣ್ಣ ಸಾಧನೆಯೇನಲ್ಲ. ಈವರೆಗೂ ಜೋ ರೂಟ್ ಅವರ ದಾಖಲೆ ಪುಸ್ತಕದಲ್ಲಿ ಈ ಒಂದು ಕೊರತೆ ಇತ್ತು. ಇದೀಗ ಗಾಬಾದಲ್ಲಿ ನಡೆಯುತ್ತಿರುವ ಪಿಂಕ್ ಬಾಲ್ ಟೆಸ

4 Dec 2025 5:26 pm
10 ಲಕ್ಷ ರೂ.ಗಿಂತ ಹೆಚ್ಚಿನ ಬೆಲೆಯ ಶೇ. 1ರಷ್ಟು ಹಣ ಸರ್ಕಾರದಿಂದಲೇ ರೀಫಂಡ್ ಆಗುತ್ತೆ! ಹೇಗೆ ಗೊತ್ತಾ? ಕ್ಲೈಮ್ ಎಲ್ಲಿ ಮಾಡಬೇಕು?

ಹೊಸ ಕಾರು ಖರೀದಿಸುವವರಿಗೆ ಒಂದು ಮುಖ್ಯ ಸುದ್ದಿ. 10 ಲಕ್ಷ ರೂ.ಗಿಂತ ಹೆಚ್ಚಿನ ಬೆಲೆಯ ಕಾರುಗಳಿಗೆ ಶೇ. 1ರಷ್ಟು ಟ್ಯಾಕ್ಸ್ ಕಲೆಕ್ಟೆಡ್ ಅಟ್ ಸೋರ್ಸ್ (ಟಿಸಿಎಸ್) ಅನ್ವಯಿಸುತ್ತದೆ. ಈ ಹೆಚ್ಚುವರಿ ತೆರಿಗೆಯನ್ನು ನಿಮ್ಮ ಆದಾಯ ತೆರಿಗೆ

4 Dec 2025 5:21 pm
Bescom Power Cut: ಬೆಂಗಳೂರಿನ 40 ಕ್ಕೂ ಅಧಿಕ ಏರಿಯಾಗಳಲ್ಲಿ ಶನಿವಾರ (ಡಿ.6) ವಿದ್ಯುತ್ ಕಡಿತ! ಎಲ್ಲೆಲ್ಲಿ?

ಬೆಂಗಳೂರಿನ ಕಾಡುಗೋಡಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಡಿಸೆಂಬರ್ 6 ರಂದು ಬೆಳಿಗ್ಗೆ 9 ರಿಂದ ಸಂಜೆ 5 ರವರೆಗೆ ವಿದ್ಯುತ್ ಕಡಿತವಾಗಲಿದೆ. ಕೆಪಿಟಿಸಿಎಲ್ ತುರ್ತು ನಿರ್ವಹಣಾ ಕಾಮಗಾರಿ ಹಿನ್ನೆಲೆಯಲ್ಲಿ ಈ ವ್ಯತ್ಯಯ ಉಂಟಾ

4 Dec 2025 5:12 pm
ರಾಷ್ಟ್ರೀಯ ಡಿಜಿಟಲ್‌ ಆರೋಗ್ಯ ಮಿಷನ್‌: ಪ್ರತಿಯೊಬ್ಬರಿಗೂ ವಿಶಿಷ್ಟ 'ಡಿಜಿಟಲ್ ಹೆಲ್ತ್‌ ಐಡಿ'! ಪ್ರಯೋಜನಗಳೇನು? ನೋಂದಣಿ ಮಾಡುವುದು ಹೇಗೆ?

ಭಾರತೀಯ ಆರೋಗ್ಯ ವ್ಯವಸ್ಥೆಯನ್ನು ಡಿಜಿಟಲ್ ಏಕೀಕರಣದ ಮೂಲಕ ಪರಿವರ್ತಿಸುವ ದೂರದೃಷ್ಟಿಯ ಉಪಕ್ರಮವೇ ರಾಷ್ಟ್ರೀಯ ಡಿಜಿಟಲ್‌ ಆರೋಗ್ಯ ಮಿಷನ್‌. ಇದನ್ನು ಈಗ ಆಯುಷ್ಮಾನ್ ಭಾರತ್ ಡಿಜಿಟಲ್ ಮಿಷನ್ ಎಂದು ಕರೆಯಲಾಗುತ್ತದೆ. ಇದು ಪ್ರ

4 Dec 2025 5:06 pm
ನ್ಯೂಜೆರ್ಸಿಯ ನರ್ರಾ ಫ್ಯಾಮಿಲಿ ಕೇಸ್

ನ್ಯೂಜೆರ್ಸಿಯ ನರ್ರಾ ಫ್ಯಾಮಿಲಿ ಕೇಸ್

4 Dec 2025 4:54 pm
ಬೆಂಗಳೂರು ಸಿಟಿ ರೈಲ್ವೆ ನಿಲ್ದಾಣ ಬಿಟ್ಟು SMVT, ಕೆಆರ್‌ ಪುರದಿಂದ ರೈಲು ಯಾಕೆ? ಕಲ್ಯಾಣ ಕರ್ನಾಟಕ ಪ್ರಯಾಣಿಕರ ಪ್ರಶ್ನೆ

​​ಕಲ್ಯಾಣ ಕರ್ನಾಟಕ ಭಾಗದ ಜನರಿಗೆ ಬೆಂಗಳೂರಿನಿಂದ ರೈಲುಗಳ ಸಂಚಾರದಲ್ಲಿ ತಾರತಮ್ಯ ಎದುರಾಗಿದೆ. ಹೆಚ್ಚಿನ ರೈಲುಗಳು ಬೆಂಗಳೂರು ಸಿಟಿ ಬದಲಿಗೆ ಸರ್‌ಎಂ ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು, ಯಶವಂತಪುರ ಅಥವಾ ಕೃಷ್ಣರಾಜಪುರ

4 Dec 2025 4:43 pm
ಡಾಲರ್ ಎದುರು ರೂಪಾಯಿ ಸಾರ್ವಕಾಲಿಕ ಕುಸಿತ : ಇದು, ’ಮೋದಿ ಮಾಸ್ಟರ್ ಸ್ಟ್ರೋಕ್’ ಎಂದ ಕಾಂಗ್ರೆಸ್

Modi Mater Stroke : ದೇಶದ ಜಿಡಿಪಿಯಲ್ಲಿ ಭಾರೀ ಬೆಳವಣಿಗೆ ಆಗುತ್ತಿದ್ದರೆ, ಇನ್ನೊಂದು ಕಡೆ, ಡಾಲರ್ ಎದುರು, ರೂಪಾಯಿಯ ಬೆಲೆ ಪಾತಾಳಕ್ಕೆ ಇಳಿದಿದೆ. ಎಲ್ಲಾ ರಂಗದಲ್ಲೂ ವೈಫಲ್ಯವನ್ನು ಕಂಡಿರುವ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಮಾಸ್ಟರ್

4 Dec 2025 4:43 pm
ಟಾಟಾ ಸಂಸ್ಥೆ ಜೊತೆ ಕೈ ಜೋಡಿಸುತ್ತಾ ಓಪನ್‌ಎಐ? ಟಿಸಿಎಸ್‌ ಜೊತೆ ನಡೆಯುತ್ತಿದೆ ಅಂತಿಮ ಹಂತದ ಮಾತುಕತೆ

ಓಪನ್‌ಎಐ ಮತ್ತು ಟಿಸಿಎಸ್ ನಡುವೆ ಭಾರತದಲ್ಲಿ ಎಐ ಕಂಪ್ಯೂಟ್ ಮೂಲಸೌಕರ್ಯ ನಿರ್ಮಾಣ ಹಾಗೂ ಏಜೆಂಟಿಕ್ ಎಐ ಪರಿಹಾರಗಳನ್ನು ರೂಪಿಸುವ ಸಂಬಂಧ ತಂತ್ರಜ್ಞಾನ ಮೈತ್ರಿ ಚರ್ಚೆಗಳು ಅಂತಿಮ ಹಂತ ತಲುಪಿವೆ. ಇದರಿಂದ ಓಪನ್‌ಎಐಯ ‘ಸ್ಟಾರ್‌

4 Dec 2025 4:36 pm
ಜಿಯೋ ಬಳಕೆದಾರರಿಗೆ ಹೆದ್ದಾರಿ ಪ್ರಯಾಣ ಇನ್ನು ಸೇಫ್; ಮೊಬೈಲ್‌ಗೆ ಬರುತ್ತೆ ಅಪಾಯದ ಅಲರ್ಟ್ ಮೆಸೇಜ್‌

ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಚರಿಸುವ ಜಿಯೋ ಬಳಕೆದಾರರಿಗೆ ಗುಡ್‌ನ್ಯೂಸ್‌ವೊಂದು ಸಿಕ್ಕಿದೆ. ರಾಷ್ಟ್ರೀಯ ಹೈವೇ ರಸ್ತೆಗಳಲ್ಲಿ ಅಪಘಾತ ಸಂಭವಿಸುವ ಸ್ಥಳ, ಮಂಜಿನಿಂದ ಕೂಡಿರುವ ರಸ್ತೆ, ದನ, ಕಾಡು ಪ್ರಾಣಿಗಳ ಓಡಾಟವಿರುವ ರಸ್

4 Dec 2025 4:34 pm
`ಪ್ರಸಿದ್ಧ್ ನಿನ್ ತಲೆ ಓಡಿಸ್ಬೇಡ': ಕ್ಯಾಪ್ಟನ್ ಕೆಎಲ್ ರಾಹುಲ್ ಕನ್ನಡದಲ್ಲೇ ಕ್ಲಾಸ್ ತೆಗೆದುಕೊಂಡ ವಿಡಿಯೋ ವೈರಲ್!

India Vs South Africa 2nd ODI- ಟೀಂ ಇಂಡಿಯಾ ಆಡುವಾಗ ಮೈದಾನದಲ್ಲಿ ಕನ್ನಡ ಕೇಳುವುದೇ ಚಂದ. ಅದೊಂದು ಕಾಲವಿತ್ತು, ಭಾರತ ತಂಡದ ಪ್ಲೇಯಿಂಗ್ ಇಲೆವೆನ್ ನಲ್ಲಿ 6ರಿಂದ 7 ಮಂದಿ ಕನ್ನಡಿಗರಿರುತ್ತಿದ್ದರು. ಆಗ ಇಡೀ ಮೈದಾನವೇ ಕನ್ನಡಮಯ. ಈಗ ಅಂತಹ ವಾತಾವರಣ ಇ

4 Dec 2025 4:17 pm
ಆದರ್ಶ್ ಹಿರೇಮಠ್: 22ರ ಹರೆಯದಲ್ಲೇ ಸ್ವ ನಿರ್ಮಿತ ಬಿಲಿಯನೇರ್ ಪಟ್ಟಿ ಸೇರಿದ ಕನ್ನಡಿಗ; AI ಸ್ಟಾರ್ಟಪ್ ‘ಮೆರ್ಕೋರ್’ ಜಾಗತಿಕ ಸದ್ದು!

ಕೇವಲ 22ನೇ ವಯಸ್ಸಿನಲ್ಲಿ ಸ್ವಯಂ ನಿರ್ಮಿತ ಬಿಲಿಯನೇರ್ ಗಳಾಗಿ ಆದರ್ಶ್ ಹಿರೆಮಠ್ ಮತ್ತು ಸೂರ್ಯ ಮಿಧಾ ಹೊರಹೊಮ್ಮಿದ್ದಾರೆ. ಕೃತಕ ಬುದ್ಧಿಮತ್ತೆಯ (AI) ಮೂಲಕ ಜಾಗತಿಕ ನೇಮಕಾತಿಯನ್ನು ಬದಲಾಯಿಸಿದ 'ಮೆರ್ಕೋರ್' ಎಂಬ ಟೆಕ್ ಸ್ಟಾರ್ಟಪ್

4 Dec 2025 4:00 pm
ಭೂಮಿ-ಉದ್ಯೋಗ ಹಗರಣ ಪ್ರಕರಣ : ಲಾಲು ಕುಟುಂಬದ ಆರೋಪಗಳ ಬಗ್ಗೆ ಆದೇಶ ಮುಂದೂಡಿದ ದಿಲ್ಲಿ ಕೋರ್ಟ್

ಭೂಮಿ-ಉದ್ಯೋಗ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಲಾಲು ಪ್ರಸಾದ್ ಯಾದವ್, ಅವರ ಕುಟುಂಬ ಮತ್ತು ಇತರರ ವಿರುದ್ಧದ ಆರೋಪಗಳ ಕುರಿತು ದೆಹಲಿ ನ್ಯಾಯಾಲಯವು ತನ್ನ ಆದೇಶವನ್ನು ಮುಂದೂಡಿದೆ. ಪ್ರಕರಣದಲ್ಲಿ ಆರೋಪಿಗಳ ಸ್ಥಿತಿಗತಿ ವರದಿ

4 Dec 2025 3:45 pm
'ಮಾಳಿಗೆಯಿಂದ ತಳ್ಳಿದ್ರು, ಊಟ ನೀಡದೆ ಹಿಂಸಿಸಿದ್ರು'-ಕರ್ನಾಟಕ ರಾಜ್ಯಪಾಲರ ಮೊಮ್ಮಗನ ಪತ್ನಿಯಿಂದ ಗಂಭೀರ ಆರೋಪ

ಕರ್ನಾಟಕ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರ ಮೊಮ್ಮಗನ ಪತ್ನಿ ದಿವ್ಯಾ ಗೆಹ್ಲೋಟ್, ತಮ್ಮ ಪತಿ ಮತ್ತು ಅತ್ತೆ-ಮಾವನ ವಿರುದ್ಧ ವರದಕ್ಷಿಣೆ ಕಿರುಕುಳ ಹಾಗೂ ಕೊಲೆ ಯತ್ನದ ದೂರನ್ನು ದಾಖಲಿಸಿದ್ದಾರೆ. ಮಧ್ಯಪ್ರದೇಶದ ರತ್ಲಾಮ್‌

4 Dec 2025 3:43 pm
ವಿದ್ಯುತ್‌ ಕಿಡಿಗಳನ್ನು ಸೃಷ್ಟಿಸುವ ಮಂಗಳ ಗ್ರಹದ ಧೂಳಿನ ದೆವ್ವಗಳು; ನಾಸಾ ರೋವರ್‌ ಕಂಡ ಅದ್ಭುತ ದೃಶ್ಯಗಳು!

ಸೌರಮಂಡಲದ ಕೆಂಪು ಗ್ರಹ ಮಂಗಳನ ಇಂಚಿಂಚೂ ಅಂಗಳವನ್ನು ಶೋಧಿಸುತ್ತಿರುವ ನಾಸಾದ ಪರ್ಸೆವೆರೆನ್ಸ್‌ ರೋವರ್‌, ಅಂಗಾರಕನ ಧೂಳಿನ ಮೋಡಗಳಿಂದ ಸೃಷ್ಟಿಯಾಗುವ ವಿದ್ಯುತ್‌ ಕಿಡಿಗಳನ್ನು ಪತ್ತೆಹಚ್ಚಿದೆ. ಪರ್ಸೆವೆರೆನ್ಸ್‌ ರೋವರ್‌ನ

4 Dec 2025 3:37 pm
Kerala Local Body Election : ಮುನ್ನಾರ್ ನಿಂದ ಸೋನಿಯಾ ಗಾಂಧಿಗೆ ಬಿಜೆಪಿ ಟಿಕೆಟ್ - ಇಲ್ಲೊಂದು ಟ್ವಿಸ್ಟ್!

Sonia Gandhi to contest in Kerala Local body Election : ಕೇರಳದ ಪಂಚಾಯತ್ ಚುನಾವಣೆಯಲ್ಲಿ ಬಿಜೆಪಿಯು ಸೋನಿಯಾ ಗಾಂಧಿ ಎನ್ನುವ ಅಭ್ಯರ್ಥಿಗೆ ಟಿಕೆಟ್ ಅನ್ನು ನೀಡಿದೆ. ಇದು, ಎಐಸಿಸಿ ಅಧಿನಾಯಕಿ ಸೋನಿಯಾ ಗಾಂಧಿಗೂ, ಬಿಜೆಪಿ ಅಭ್ಯರ್ಥಿಗೂ ಯಾವುದೇ ಸಂಬಂಧವಿಲ್ಲ.

4 Dec 2025 3:36 pm
ಇಂಡಿಗೋ ಪ್ರಯಾಣಿಕರಿಗೆ ಶಾಕ್: 180ಕ್ಕೂ ಹೆಚ್ಚು ವಿಮಾನಗಳ ಹಾರಾಟ ರದ್ದು! ಬೆಂಗಳೂರಿನಲ್ಲಿ ರೊಚ್ಚಿಗೆದ್ದ ಪ್ರಯಾಣಿಕರು

ತಾಂತ್ರಿಕ ಸಮಸ್ಯೆ ಮತ್ತು ಕಾರ್ಯಾಚರಣೆ ಸವಾಲುಗಳಿಂದ ಇಂದು(ಡಿ.4)ಇಂಡಿಗೋ ಏರ್‌ಲೈನ್ಸ್‌ನ ನೂರಾರು ವಿಮಾನಗಳು ರದ್ದಾಗಿವೆ.ಗುರುವಾರ ಬೆಂಗಳೂರು ಮತ್ತು ಹೈದರಾಬಾದ್‌ನಲ್ಲಿ ಅತಿ ಹೆಚ್ಚು ವಿಮಾನಗಳ ಹಾರಾಟ ಸ್ಥಗಿತಗೊಂಡವು. ಹಠಾತ

4 Dec 2025 3:21 pm
ಮೈಸೂರು ನಗರಕ್ಕೆ ನಾಲ್ಕು ಹೊಸ ಕೆಎಸ್ಆರ್ ಟಿಸಿ ಡಿಪೋ - ಎಲ್ಲೆಲ್ಲಿ?

ಮೈಸೂರಿನಲ್ಲಿ ಸಾರಿಗೆ ವ್ಯವಸ್ಥೆಯನ್ನು ಸುಧಾರಿಸಲು ಕೆಎಸ್‌ಆರ್‌ಟಿಸಿ ಮಹತ್ವದ ಹೆಜ್ಜೆ ಇಟ್ಟಿದೆ. ನಗರದ ನಾಲ್ಕು ದಿಕ್ಕುಗಳಲ್ಲಿ ಹೊಸ ಬಸ್ ಡಿಪೋಗಳು ಮತ್ತು ಪ್ರತ್ಯೇಕ ನಗರ ಬಸ್ ಟರ್ಮಿನಲ್ ನಿರ್ಮಾಣವಾಗಲಿದೆ. ಇದು 'ಗ್ರೇಟರ್

4 Dec 2025 3:20 pm
ಇಂಗ್ಲೆಂಡ್ ಗೆ ಮತ್ತೆ ಶಾಕ್ ಕೊಟ್ಟ ಮಿಚೆಲ್ ಸ್ಟಾರ್ಕ್; ಪಾಕ್ ಲೆಜೆಂಡ್ ವಸೀಂ ಅಕ್ರಂ ವಿಶ್ವದಾಖಲೆ ನುಚ್ಚುನೂರು

Ashes 2025-26- ಆಸ್ಟ್ರೇಲಿಯಾದ ಮಿಚೆಲ್ ಸ್ಟಾರ್ಕ್ ಈಗ ಟೆಸ್ಟ್ ಕ್ರಿಕೆಟ್ ನ ಸಾರ್ವಕಾಲಿಕ ಅಗ್ರಮಾನ್ಯ ಎಡಗೈ ವೇಗಿಯಾಗಿ ಗುರುತಿಸಿಕೊಂಡಿದ್ದಾರೆ. ಈವರೆಗೂ ಅತಿ ಹೆಚ್ಚು ವಿಕೆಟ್ ಗಳಿಸಿದ ಎಡಗೈ ವೇಗದ ಬೌಲರ್ ಎಂಬ ವಿಶ್ವದಾಖಲೆ ಪಾಕಿಸ್ತಾ

4 Dec 2025 3:08 pm
ಫ್ಯಾಮಿಲಿ ಜೊತೆಗೆ ಮಿಂಚಿದ ನೇಹಾ ಗೌಡ

ಫ್ಯಾಮಿಲಿ ಜೊತೆಗೆ ಮಿಂಚಿದ ನೇಹಾ ಗೌಡ

4 Dec 2025 3:07 pm
ವ್ಲಾಡಿಮಿರ್‌ ಪುಟಿನ್‌ ಭೇಟಿಗಿಲ್ಲ ಅವಕಾಶ; ಕೇಂದ್ರ ಸರ್ಕಾರದ ವಿರುದ್ಧ ರಾಹುಲ್‌ ಗಾಂಧಿ ಗಂಭೀರ ಆರೋಪ!

ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಅವರ ಐತಿಹಾಸಿಕ ಭಾರತ ಪ್ರವಾಸ ಇಂದಿನಿಂದ (ಡಿ.4-ಗುರುವಾರ) ಆರಂಭವಾಗಲಿದೆ. ಎರಡು ದಿನಗಳ ಕಾಲ ಭಾರತದಲ್ಲಿರುವ ಪುಟಿನ್‌, ಭಾರತ-ರಷ್ಯಾ 23ನೇ ವಾರ್ಷಿಕ ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ. ಹ

4 Dec 2025 2:38 pm
ತಾನೇ ನಿಲ್ಲಿಸಿದ್ದ ಸಂಸ್ಥೆಗೆ ತನ್ನ ಹೆಸರೇ ಇಟ್ಟ ʼಪೀಸ್‌ ಕಿಂಗ್ ಟ್ರಂಪ್ʼ; USIP ನಾಯಕರು‌ ಕೆಂಡಾಮಂಡಲ, ಏನಿದು ವಿವಾದಿತ‌ USIP ಕಟ್ಟಡದ ಕೇಸ್ ?

ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಸ್ಥಗಿತಗೊಳಿಸಿದ್ದ ಅಮೆರಿಕಾದ ಶಾಂತಿ ಸಂಸ್ಥೆಗೆ (USIP) ತನ್ನದೇ ಹೆಸರಿಟ್ಟು 'ಡೊನಾಲ್ಡ್ ಜೆ ಟ್ರಂಪ್ ಇನ್ಸ್ಟಿಟ್ಯೂಟ್ ಆಫ್ ಪೀಸ್' ಎಂದು ಮರುನಾಮಕರಣ ಮಾಡಿದ್ದಾರೆ. ರುವಾಂಡಾ ಮತ್ತು ಕಾಂಗೋ

4 Dec 2025 2:31 pm
ಸಿಎಂ ಸಿದ್ದರಾಮಯ್ಯ ಮಾತಿಗೆ ಮಹಿಳೆಯರ ನಗುವೋ, ನಗು: ವೈಚಾರಿಕತೆ ಬೆಳೆಸಿ ಎಂದು ಕರೆ ಕೊಟ್ಟ ಸಿಎಂ

ರಾಜ್ಯ ಮಹಿಳಾ ಸರ್ಕಾರಿ ನೌಕರರ ಸಂಘದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಿದ್ದರಾಮಯ್ಯನವರು, ಮಹಿಳೆಯರಿಗೆ ಹಲವು ಪ್ರಶ್ನೆ ಕೇಳಿ ನಗು ಮೂಡಿಸುವ ಪ್ರಯತ್ನ ಮಾಡಿದ್ದಾರೆ. ಗೃಹಲಕ್ಷ್ಮಿ ಹಣ ಬರುತ್ತಾ. ಫ್ರೀ ಬಸ್‌ನಲ್ಲಿ ಓಡಾಡ್ತಿದ

4 Dec 2025 2:30 pm
ಲೈಂಗಿಕ ಆರೋಗ್ಯ ಸಮಸ್ಯೆಗಳಿಗೆ ಚಿಕಿತ್ಸೆ ನೀಡುವುದಾಗಿ ನಂಬಿಸಿ ಟೆಕ್ಕಿಗೆ 48 ಲಕ್ಷ ರೂ ವಂಚಿಸಿದ ಆಯುರ್ವೇದ ಡಾಕ್ಟರ್!

ಲೈಂಗಿಕ ಆರೋಗ್ಯ ಸಮಸ್ಯೆ ಎಂದು ಆಯುರ್ವೇದ ವೈದ್ಯನ ಬಳಿ ಹೋದ ಟೆಕ್ಕಿ 48 ಲಕ್ಷ ರೂ. ಕಳೆದುಕೊಂಡಿದ್ದಾನೆ. ಏನೇನೋ ಔಷಧಿಗಳನ್ನು ಕೊಟ್ಟು ಮೋಸ ಮಾಡಿದ್ದಾನೆ. ಸ್ವಯಂಘೋಷಿತ ಆಯುರ್ವೇದ ವೈದ್ಯ ವಿಜಯ್ ಗುರೂಜಿಯನ್ನು ಜ್ಞಾನಭಾರತಿ ಪೊಲೀ

4 Dec 2025 2:09 pm
ಅರಣ್ಯದಿಂದ ಕಾಡುಪ್ರಾಣಿಗಳು ಗ್ರಾಮಗಳತ್ತ ಬರುತ್ತಲೇ ಸಿಕ್ಕುತ್ತೆ ಅಲರ್ಟ್! ಹೊಸ ಸಮಗ್ರ ಕಮಾಂಡ್ ಸೆಂಟರ್ ಹೇಗೆ ಕೆಲಸ ಮಾಡುತ್ತೆ?

ಕಾಡುಪ್ರಾಣಿ-ಮಾನವ ಸಂಘರ್ಷ ತಡೆಯಲು ರಾಜ್ಯ ಸರ್ಕಾರ ಅತ್ಯಾಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಂಡಿದೆ. ಚಾಮರಾಜನಗರದ ಮಲೆಮಹದೇಶ್ವರ ಬೆಟ್ಟದಲ್ಲಿ ಎ.ಐ ಕ್ಯಾಮೆರಾ, ಥರ್ಮಲ್ ಡ್ರೋನ್ ಗಳನ್ನು ಅಳವಡಿಸಿ, ಪ್ರಾಣಿಗಳ ಚಲನವಲನವನ್

4 Dec 2025 1:48 pm
ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತ; ಈಗೇನು ಹೇಳುತ್ತೆ ಬಿಜೆಪಿ? ಪ್ರಿಯಾಂಕ ಗಾಂಧಿ ವ್ಯಂಗ್ಯ

ಅಮೆರಿಕನ್ ಡಾಲರ್ ಎದುರು ಭಾರತೀಯ ರೂಪಾಯಿ 90 ರ ಗಡಿ ದಾಟಿದೆ. ಈ ಹಿನ್ನಲೆಯಲ್ಲಿ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಹಿಂದೊಮ್ಮೆ ರೂಪಾಯಿ ಮೌಲ್ಯ ಕುಸಿದಾಗ

4 Dec 2025 1:27 pm
ದ್ವೇಷ ಭಾಷಣ ವಿರೋಧಿ ಮಸೂದೆ ಉದ್ದೇಶ ಬಿಜೆಪಿ ಟಾರ್ಗೆಟ್ ಅಲ್ಲ: ಡಾ.ಜಿ ಪರಮೇಶ್ವರ್ ಸ್ಪಷ್ಟನೆ

ದ್ವೇಷ ಭಾಷಣ ವಿರೋಧಿ ಮಸೂದೆ ಬಿಜೆಪಿ ನಾಯಕರನ್ನು ಗುರಿಯಾಗಿಸುವ ಉದ್ದೇಶ ಹೊಂದಿಲ್ಲ ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ್ ಸ್ಪಷ್ಟಪಡಿಸಿದ್ದಾರೆ. ಈ ಮಸೂದೆಯನ್ನು ಸಚಿವ ಸಂಪುಟದಲ್ಲಿ ಚರ್ಚಿಸಿ ಅನುಮತಿ ಪಡೆಯಲಾಗುವುದು. ಇದು ಈಗಾ

4 Dec 2025 12:53 pm
ಜಿಬಿಎ ನೀಡುವ ಇ-ಖಾತಾದಲ್ಲಿ ಮಹತ್ವದ ಬದಲಾವಣೆ - ನೀವು ತಿಳಿದುಕೊಳ್ಳಲೇಬೇಕಾದ 9 ವಿಚಾರ

ಬೆಂಗಳೂರು ಪ್ರಾಧಿಕಾರವು ಇ-ಖಾತಾ ವ್ಯವಸ್ಥೆಯನ್ನು ಡಿಜಿಟಲ್ ಆಸ್ತಿ ದಾಖಲೆಯಾಗಿ ಸುಧಾರಿಸಿದೆ. ನಗರ ಸಮೀಕ್ಷಾ ಯೋಜನೆ ಯುಪಿಒಆರ್ ನಕ್ಷೆಗಳನ್ನು ಡ್ರೋನ್ ದೃಶ್ಯಗಳೊಂದಿಗೆ ಸಂಯೋಜಿಸಿ, ಆಸ್ತಿ ಮಾಲೀಕರ ಫೋಟೋ, ಹೆಸರು, ಸ್ಥಳ, ವಿದ್

4 Dec 2025 12:41 pm
ಬಾಬರಿ ಮಸೀದಿ ಕಟ್ಟುವುದಾಗಿ ಹೇಳಿದ್ದ ಟಿಎಂಸಿ ಶಾಸಕನಿಗೆ ಗೆಟೌಟ್‌ ಎಂದ ಮಮತಾ ಬ್ಯಾನರ್ಜಿ; ಅರ್ಧಕ್ಕೆ ನಿಂತ ಹುಮಾಯೂನ್‌ ನಾಮಾ!

ಇದೇ ಡಿ.6ರಂದು ಪಶ್ಚಿಮ ಬಂಗಾಳದ ಮುರ್ಷಿದಾಬಾದ್‌ ಜಿಲ್ಲೆಯ ಬೆಲ್ದಂಗಾದಲ್ಲಿ ಬಾಬರಿ ಮಸೀದಿ ನಿರ್ಮಾಣ ಮಾಡುವುದಾಗಿ ಘೋಷಿಸಿದ್ದ ಶಾಸಕ ಹುಮಾಯೂನ್‌ ಕಬೀರ್‌ ಅವರನ್ನು, ಟಿಎಂಸಿ ಪಕ್ಷದಿಂದ ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ.

4 Dec 2025 12:37 pm
ಪಿಎಂ ಕುಸುಮ್‌ ಬಿ ಯೋಜನೆ: ಸೋಲಾರ್‌ ಪಂಪ್‌ಸೆಟ್‌ಗಳಿಗೆ ಸಿಗಲಿದೆ ಶೇ.80ರಷ್ಟು ಸಬ್ಸಿಡಿ; ಅರ್ಜಿ ಸಲ್ಲಿಸುವುದು ಹೇಗೆ?

ರೈತರೇ ಗಮನಿಸಿ! ಕರ್ನಾಟಕ ಸರ್ಕಾರವು ಪಿಎಂ ಕುಸುಮ್-ಬಿ ಯೋಜನೆಯಡಿ, ರೈತರ ಆರ್ಥಿಕಭದ್ರತೆ ಮತ್ತು ಕೃಷಿ ಅಭಿವೃದ್ಧಿಗೆ ಪೂರಕವಾಗಿ ಸೌರಶಕ್ತಿ ಚಾಲಿತ ಪಂಪ್‌ಸೆಟ್‌ಗಳನ್ನು ಒದಗಿಸುತ್ತಿದೆ. ಇದರಿಂದ ಡೀಸೆಲ್ ಮೇಲಿನ ಅವಲಂಬನೆ ಕಡಿ

4 Dec 2025 12:22 pm
3 ವರ್ಷದ ಮಗು ಸೇರಿದಂತೆ ತನ್ನದೇ 4 ಮಕ್ಕಳನ್ನು ಕೊಂದ ತಾಯಿ; ಸರಣಿ ಕೊಲೆಯ ಹಿಂದಿದೆ ನಂಬಲಸಾಧ್ಯ ಕಾರಣ!

ಪಾಣಿಪತ್‌ನಲ್ಲಿ ನಡೆದ ಸರಣಿ ಕೊಲೆ ಪ್ರಕರಣವೊಂದು ಆಘಾತ ಮೂಡಿಸುವಂತಿದೆ. 32 ವರ್ಷದ ಪೂನಂ ಎಂಬ ಮಹಿಳೆಕಳೆದ ಎರಡು ವರ್ಷಗಳಲ್ಲಿ, ತನ್ನದೇ ಮೂರು ವರ್ಷದ ಮಗುವೂ ಸೇರಿದಂತೆ ನಾಲ್ಕು ಮಕ್ಕಳನ್ನು ನೀರಿನಲ್ಲಿ ಮುಳುಗಿಸಿ ಹತ್ಯೆ ಮಾಡಿದ

4 Dec 2025 12:18 pm
ಸಿದ್ದು, ಡಿಕೆಶಿ ಸಂಧಾನದ ಬೆನ್ನಲ್ಲೇ ಆಪ್ತ ಸಚಿವರು ಅಲರ್ಟ್: ಗೌಪ್ಯ ಸಭೆ, ದಲಿತ ಸಿಎಂ ಚರ್ಚೆ ಮುನ್ನಲೆಗೆ ತರಲು ಪ್ಲ್ಯಾನ್

ಬ್ರೇಕ್‌ಫಾಸ್ಟ್ ಮೀಟಿಂಗ್‌ ನಡೆಸಿ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ನಡುವಿನ ಸಂಧಾನದ ನಂತರ, ಸಿದ್ದರಾಮಯ್ಯ ಅವರ ಆಪ್ತ ಸಚಿವರು ಅಲರ್ಟ್ ಆಗಿದ್ದಾರೆ. ಸಿಎಂ ಬದಲಾವಣೆ ಚರ್ಚೆ ಮತ್ತೆ ಮುನ್ನಲೆಗೆ ಬಂದರೆ, ಪರ್ಯಾಯವಾಗಿ ದಲಿ

4 Dec 2025 12:01 pm
ವಿದೇಶಿ ಪ್ರತಿಭೆಗಳನ್ನು ನಿರ್ಬಂಧಿಸಿದರೆ ನಿಮಗೇ ನಷ್ಟ-‌ ಜೈಶಂಕರ್ ; ಯುಎಸ್‌ ಹಾಗೂ ಯುರೋಪಿಯನ್‌ ದೇಶಗಳಿಗೆ ಎಚ್ಚರಿಕೆ

ಅಮೆರಿಕಾ ಮತ್ತು ಯುರೋಪ್ ರಾಷ್ಟ್ರಗಳು ಪ್ರತಿಭಾವಂತ ವಲಸಿಗರ ಮೇಲೆ ನಿರ್ಬಂಧ ಹೇರುತ್ತಿವೆ. ಇದು ಆ ರಾಷ್ಟ್ರಗಳ ಹಿತಾಸಕ್ತಿಗಳಿಗೆ ಹಾನಿ ಮಾಡಲಿದೆ ಎಂದು ವಿದೇಶಾಂಗ ಸಚಿವ ಡಾ.ಎಸ್.ಜೈಶಂಕರ್ ಎಚ್ಚರಿಸಿದ್ದಾರೆ. ಪ್ರತಿಭೆಯ ಹರಿವಿ

4 Dec 2025 11:36 am
ಜಮಾತ್-ಉಲ್‌-ಮೊಮಿನಾತ್‌ ಸದಸ್ಯೆಯರ ಸಂಖ್ಯೆ ದುಪ್ಪಟ್ಟು, ಆನ್‌ಲೈನ್‌ ಕೋರ್ಸ್‌ಗೆ 500 ರೂ. ದರ; ಸೂಸೈಡ್‌ ಬಾಂಬರ್‌ಗಳಿಗಿಲ್ಲ ಬರ!

ಭಾರತದ ರಕ್ತ ಕುಡಿಯಲು ಜಾತಕ ಪಕ್ಷಿಯಂತೆ ಕಾಯುವ ಜೈಶ್-ಎ-ಮೊಹಮ್ಮದ್‌ ಭಯೋತ್ಪಾದಕ ಸಂಘಟನೆ ಮುಖ್ಯಸ್ಥ ಮೌಲಾನಾ ಮಸೂದ್‌ ಅಜರ್‌, ಭಾರತದ ಮೇಲೆ ಜಿಹಾದ್‌ ನಡೆಸಲು ಜಮಾತ್-ಉಲ್-ಮೊಮಿನಾತ್‌ ಎಂಬ ಮಹಿಳಾ ಘಟಕವನ್ನು ಸ್ಥಾಪಿಸಿದ್ದಾನೆ.

4 Dec 2025 11:32 am
ದಿಲ್ಲಿ- ಎನ್‌ಸಿಆರ್ ಪ್ರದೇಶದಲ್ಲಿ ವಾಯು ಮಾಲಿನ್ಯ ನಿಯಂತ್ರಿಸಲು ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆ

ದೆಹಲಿ-NCR ನಲ್ಲಿ ವಾಯು ಮಾಲಿನ್ಯ ನಿಯಂತ್ರಣಕ್ಕೆ ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. 2026ರೊಳಗೆ ವಾರ್ಷಿಕ ಕ್ರಿಯಾ ಯೋಜನೆ ಸಲ್ಲಿಸಲು ರಾಜ್ಯಗಳಿಗೆ ಸೂಚನೆ ನೀಡಲಾಗಿದ್ದು, ವಾಹನ ಮಾಲಿನ್ಯಕ್ಕೆ ತಜ್ಞರ ಸಮಿತಿ ರಚನೆ, 2,254 ಕೈಗ

4 Dec 2025 11:28 am
ಕೋಡಿಮಠದ ಶ್ರೀಗಳ ಅಂದಿನ ಮತ್ತು ಇಂದಿನ ಭವಿಷ್ಯ : ಅದಕ್ಕೆ ಸರಿಯಾಗಿ ಬದಲಾಗುತ್ತಿದೆ ಸಿಎಂ ಸಿದ್ದರಾಮಯ್ಯ ಹೇಳಿಕೆ

Kodimutt Swamiji Prediction : ಕೋಡಿಮಠದ ಶ್ರೀಗಳು ಮತ್ತೆ ಭವಿಷ್ಯವನ್ನು ನುಡಿದಿದ್ದಾರೆ. ಅದರ ಪ್ರಕಾರ, ಸಿದ್ದರಾಮಯ್ಯನವರು ಮುಖ್ಯಮಂತ್ರಿ ಸ್ಥಾನದಿಂದ ಕೆಳಗೆ ಇಳಿಯಲಿದ್ದಾರೆ. ಹಿಂದೆಯೂ, ಕೋಡಿಶ್ರೀಗಳು ಈ ಭವಿಷ್ಯವನ್ನು ನುಡಿದಿದ್ದರು. ಈಗ, ಶ್

4 Dec 2025 11:21 am
ರೂಲ್ಸ್ ಹೇಳಿದ್ರೆ ರಕ್ಷಿತಾ ಹೀಗಾ ಮಾಡೋದು?

ರೂಲ್ಸ್ ಹೇಳಿದ್ರೆ ರಕ್ಷಿತಾ ಹೀಗಾ ಮಾಡೋದು?

4 Dec 2025 10:17 am
ಸಂಸತ್ತಿನಲ್ಲಿ ಆರಾಮಾಗಿ ಕುಳಿತಿದ್ದ ಖರ್ಗೆ ಭುಜಕ್ಕೆ ಮಸಾಜ್ ಮಾಡಿದ ರಾಹುಲ್ ಗಾಂಧಿ! ವೈರಲ್ ವಿಡಿಯೋ ನೋಡಿ ಖುಷಿಪಟ್ಟ ನೆಟ್ಟಿಗರು

ಸಂಸತ್ ಭವನದಲ್ಲಿ ನಡೆದ ಬಾಬು ರಾಜೇಂದ್ರ ಪ್ರಸಾದ್ ಜನ್ಮದಿನಾಚರಣೆ ವೇಳೆ, ಭುಜ ನೋವಿನಿಂದ ಬಳಲುತ್ತಿದ್ದ ಮಲ್ಲಿಕಾರ್ಜುನ ಖರ್ಗೆಯವರಿಗೆ ರಾಹುಲ್ ಗಾಂಧಿ ಭುಜ ಒತ್ತಿ ವಿಶ್ರಾಂತಿ ನೀಡಿದರು. ಪ್ರಿಯಾಂಕಾ ಗಾಂಧಿಯೂ ಖರ್ಗೆಯವರಿಗೆ

4 Dec 2025 10:16 am
ಕ್ಯಾಬಿನೆಟ್‌ ಸಭೆಯಲ್ಲಿ ಗೊರಕೆ ಹೊಡೆದ ಡೊನಾಲ್ಡ್‌ ಟ್ರಂಪ್;‌ ಎಲ್ಲರಿಗೂ ಬರ್ತೈತೆ ಕಾಲ ಎಂದ ವಿರೋಧಿಗಳು! ಕಾಲಚಕ್ರ ಉರುಳುತ್ತದೆ

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ತಮ್ಮ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ನಿದ್ದೆಗೆ ಜಾರಿದ್ದು, ಈ ಕುರಿತಾದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ಟ್ರೋಲ್‌ ಆಗುತ್ತಿದೆ. ಡೊನಾಲ್ಡ್‌ ಟ್ರಂಪ್‌ ಅವರಿಗೆ

4 Dec 2025 10:10 am
ಬಿದ್ರಿ ಕಲೆಗೂ ತಟ್ಟಿದ ಬೆಳ್ಳಿ ಬೆಲೆ ಏರಿಕೆ ಬಿಸಿ ; ಜಿಐ ಟ್ಯಾಗ್‌ ಪಡೆದ ಕರ್ನಾಟಕದ ಕಲೆ ಬಂದ್‌ ಆಗುವ ಆತಂಕ

ಬೀದರ್‌ನ ಪ್ರಖ್ಯಾತ ಬಿದ್ರಿ ಕಲೆಗೆ ಬೆಳ್ಳಿ ಬೆಲೆ ಏರಿಕೆಯ ಬಿಸಿ ತಟ್ಟಿದೆ. ಕಚ್ಚಾ ವಸ್ತುಗಳ ಬೆಲೆ ಹೆಚ್ಚಳದಿಂದ ಕಲಾವಿದರು ಕಲಾಕೃತಿ ತಯಾರಿಕೆಗೆ ಹಿಂದೇಟು ಹಾಕುತ್ತಿದ್ದಾರೆ. ಕಾವೇರಿ ಕಾಂಪ್ಲೆಕ್ಸ್ ಬಂದ್ ಆಗಿರುವುದು ಸಮಸ್

4 Dec 2025 10:06 am
ಉತ್ತರ ಪ್ರದೇಶದಲ್ಲಿ ಅಕ್ರಮ ವಲಸಿಗರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಯೋಗಿ ಸೂಚನೆ

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಉತ್ತರ ಪ್ರದೇಶದಲ್ಲಿ ಅಕ್ರಮ ವಲಸಿಗರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಆದೇಶಿಸಿದ್ದಾರೆ. ರಾಜ್ಯದ 17 ಮಹಾನಗರ ಪಾಲಿಕೆಗಳು ಸ್ವಚ್ಛತಾ ಕೆಲಸಗಳಲ್ಲಿ ತೊಡಗಿರುವ ರೋಹಿಂಗ್ಯಾ ಮತ್ತು ಬಾಂಗ

4 Dec 2025 9:52 am
ದ್ವೇಷ ಭಾಷಣ ಕಡಿವಾಣಕ್ಕೆ ಪ್ಲ್ಯಾನ್: ಸಂಪುಟ ಸಭೆಯಲ್ಲಿ ಮಹತ್ವದ ವಿಧೇಯಕ ಅಂಗೀಕಾರ ಸಾಧ್ಯತೆ

ರಾಜ್ಯದಲ್ಲಿ ಮತೀಯ ಸಂಘರ್ಷ ತಡೆಗಟ್ಟಲು ದ್ವೇಷ ಭಾಷಣಕ್ಕೆ ಕಡಿವಾಣ ಹಾಕಲು ರಾಜ್ಯ ಸರ್ಕಾರ ಮುಂದಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸಚಿವ ಸಂಪುಟ ಸಭೆಯಲ್ಲಿ ದ್ವೇಷ ಅಪರಾಧಗಳು ಮತ್ತು ದ್ವೇಷ ವಿಧೇಯಕ -2025ಕ್ಕೆ ಅನುಮ

4 Dec 2025 9:44 am
Explained: ಬ್ರಹ್ಮಾಂಡದ ಪುರಾತನ ಗ್ಯಾಲಕ್ಸಿ ಪತ್ತೆಹಚ್ಚಿದ ಭಾರತೀಯ ವಿಜ್ಞಾನಿಗಳು; ಅಲಕನಂದಾ ನೀನೆಷ್ಟು ಚೆಂದಾ

ಭಾರತೀಯ ಖಗೋಳ ವಿಜ್ಞಾನ ಕ್ಷೇತ್ರವು ದಿನದಿಂದ ದಿನಕ್ಕೆ ಅಭಿವೃದ್ಧಿಗೊಳ್ಳುತ್ತಿದೆ. ಇದಕ್ಕೆ ಪುಷ್ಠಿ ಎಂಬಂತೆ, ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ರಿಸರ್ಚ್‌ನ ವಿಜ್ಞಾನಿಗಳು, ಬ್ರಹ್ಮಾಂಡದ ಉಗಮದ ಕೆಲವೇ ಮಿಲಿಯನ್‌ ವರ್

4 Dec 2025 9:41 am
ರಾಜ್ಯದಲ್ಲಿ ನವಜಾತ ಶಿಶುಗಳ ಮರಣ ಪ್ರಮಾಣದಲ್ಲಿ ಭಾರಿ ಇಳಿಕೆ : ಗ್ರಾಮೀಣ ಭಾಗದಲ್ಲಿ ಸುಧಾರಿಸುತ್ತಿರುವ ವೈದ್ಯಕೀಯ ಸೌಲಭ್ಯದ ಫಲ

ರಾಜ್ಯದಲ್ಲಿ ನವಜಾತ ಶಿಶುಗಳ ಮರಣ ಪ್ರಮಾಣ ಗಣನೀಯವಾಗಿ ಇಳಿಕೆಯಾಗಿದೆ, ಇದು ಆರೋಗ್ಯ ಕ್ಷೇತ್ರದಲ್ಲಿ ಮಹತ್ವದ ಸುಧಾರಣೆಯನ್ನು ಸೂಚಿಸುತ್ತದೆ. ಗ್ರಾಮೀಣ ಪ್ರದೇಶಗಳಲ್ಲಿ ಈ ಸಾಧನೆ ಹೆಚ್ಚು ಸ್ಪಷ್ಟವಾಗಿದೆ. ಆದಾಗ್ಯೂ, 2024-25ರಲ್ಲಿ ತ

4 Dec 2025 9:20 am
ಪಶ್ಚಿಮ ಬಂಗಾಳದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ರಾಜಕೀಯ ಕೆಸರೆರಚಾಟ: ಪ್ರಧಾನಿ ಮೋದಿ ಬಿಜೆಪಿ ಸಂಸದರಿಗೆ ಸಲಹೆ

ಪಶ್ಚಿಮ ಬಂಗಾಳದಲ್ಲಿ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವಾಗ ಮತದಾರರ ಪಟ್ಟಿ ಪರಿಷ್ಕರಣೆ ರಾಜಕೀಯದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬಿಜೆಪಿ ವಿರುದ್ಧ ಆರೋಪಗಳನ್ನು ಮಾಡಿದ್ದಾರೆ. ಪ್

4 Dec 2025 9:04 am
ವಿಶೇಷ ಮಕ್ಕಳಿಗಾಗಿ ದೇಶದಲ್ಲೇ ಮೊದಲ ‘ಸಾಮರ್ಥ್ಯವನʼ : 1.50 ಎಕರೆ ಪಾರ್ಕ್‌ನಲ್ಲಿ ಏನೆಲ್ಲಾ ಇರಲಿದೆ?

ಉಡುಪಿಯಲ್ಲಿ ವಿಶೇಷ ಮಕ್ಕಳಿಗಾಗಿ 'ಸಾಮರ್ಥ್ಯ ವನ' ನಿರ್ಮಾಣವಾಗಲಿದೆ. 1.50 ಎಕರೆ ಪ್ರದೇಶದಲ್ಲಿ 1.50 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುವ ಈ ಉದ್ಯಾನವನವು ವಿಶೇಷ ಮಕ್ಕಳ ಪ್ರತಿಭೆ ಮತ್ತು ಸಾಮರ್ಥ್ಯವನ್ನು ಹೆಚ್ಚಿಸಲು ಸಹಾಯ ಮಾಡಲ

4 Dec 2025 8:52 am
ಬಾಬರಿ ಮಸೀದಿ ನಿರ್ಮಾಣ ವಿವಾದ; ಹುಮಾಯೂನ್‌ ಕಬೀರ್‌ನಿಂದ ಅಂತರ ಕಾಯ್ದುಕೊಂಡ ಮಮತಾ ಬ್ಯಾನರ್ಜಿ!

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಇನ್ನೂ ಸಮಯವಿದೆಯಾದರೂ, ಈಗಾಗಲೇ ಅಲ್ಲಿ ಕೋಮು ಧ್ರುವೀಕರಣದ ರಾಜಕಾರಣ ಶುರುವಾಗಿದೆ. ಇದಕ್ಕೆ ಪುಷ್ಠಿ ಎಂಬಂತೆ ಟಿಎಂಸಿ ಶಾಸಕ ಹುಮಾಯೂನ್‌ ಕಬೀರ್‌ ಅವರು ಮುರ್ಷಿದಾಬಾದ್‌ ಜಿಲ್ಲೆಯ ಬೆಲ್

4 Dec 2025 8:34 am
ಶಬರಿಮಲೆ ಯಾತ್ರೆ ವೇಳೆ ಹೆಚ್ಚುತ್ತಿರುವ ಹೃದಯಾಘಾತದ ಪ್ರಕರಣ : ಯಾತ್ರಾರ್ಥಿಗಳಿಗೆ ಮಹತ್ವದ ಹೆಲ್ತ್ ಟಿಪ್ಸ್

Sabarimala health tips : ಶಬರಿಮಲೆ ಅಯ್ಯಪ್ಪನ ದರ್ಶನಕ್ಕೆ ಭಕ್ತರ ಮಹಾಪೂರವೇ ಹರಿದು ಬರುತ್ತಿದ್ದು, ಹೃದಯಾಘಾತದ ಪ್ರಕರಣಗಳು ಹೆಚ್ಚುತ್ತಿರುವುದು ದೇವಸ್ವಂ ಬೋರ್ಡಿಗೆ ದೊಡ್ಡ ತಲೆನೋವಾಗಿ ಪರಿಣಮಿಸುತ್ತಿದೆ. ಈ ಸಂಬಂಧ, ಅಯ್ಯಪ್ಪ ಮಾಲಾಧಾರಿ

4 Dec 2025 8:27 am
ಮೈಸೂರು ನಗರದಲ್ಲಿಅಲೆಮಾರಿಗಳು ಅತಂತ್ರ : 30 ವರ್ಷದಿಂದ ಬೀದಿಬದಿಯಲ್ಲಿಯೇ ಜೀವನ

ಮೈಸೂರಿನಲ್ಲಿ 30 ವರ್ಷಗಳಿಂದ ಹೊರ ರಾಜ್ಯಗಳಿಂದ ಬಂದ ಅಲೆಮಾರಿ ಕುಟುಂಬಗಳು ಮೂಲಸೌಕರ್ಯಗಳಿಲ್ಲದೆ ನಗರದ ಬೀದಿ ಬದಿಯಲ್ಲಿಯೇ ದುಸ್ಥಿತಿಯಲ್ಲಿ ಬದುಕುತ್ತಿವೆ. ಇತ್ತೀಚೆಗೆ ನಡೆದ ದೌರ್ಜನ್ಯ ಪ್ರಕರಣದ ಬಳಿಕವೂ ಇವರ ಸಮಸ್ಯೆಗಳಿಗೆ

4 Dec 2025 8:10 am
ಮಂಗಳೂರು-ಮುಂಬಯಿ ಇಂಡಿಗೋ ಏರ್‌ಲೈನ್ಸ್‌ : ಏರ್‌ಪೋರ್ಟ್‌ನಲ್ಲೇ 16.30 ಗಂಟೆ ಬಾಕಿ !

ಮಂಗಳೂರು ವಿಮಾನ ನಿಲ್ದಾಣದಲ್ಲಿ ತಾಂತ್ರಿಕ ಕಾರಣದಿಂದ ಇಂಡಿಯೋ ವಿಮಾನವು ಪದೇ ಪದೇ ವಿಳಂಬಗೊಂಡು ಅಂತಿಮವಾಗಿ ರದ್ದುಗೊಂಡಿದ್ದರಿಂದ ಪ್ರಯಾಣಿಕರು ಹೈರಾಣಾದರು. ಮುಂಬೈಗೆ ತೆರಳಬೇಕಿದ್ದ 175 ಪ್ರಯಾಣಿಕರು 24 ಗಂಟೆಗಳ ಕಾಲ ನಿಲ್ದಾ

4 Dec 2025 8:07 am
ವಿರಾಟ್‌ ಕೊಹ್ಲಿ ಬಳಿಕ ದ. ಆಫ್ರಿಕಾ ಕೋಚ್‌ಗೆ ಹಸ್ತಲಾಘವ ಮಾಡಲು ನಿರಾಕರಿಸಿದ ರೋಹಿತ್‌ ಶರ್ಮಾ? Handshake ವಿಡಿಯೋದ ಅಸಲಿಯತ್ತೇನು?

ಜಾಗತಿಕ ಕ್ರಿಕೆಟ್‌ ಈಗ ವಿವಾದಗಳಿಂದ ಹೊರತಾಗಿಲ್ಲ. ಪ್ರತಿ ಪಂದ್ಯಾವಳಿಯಲ್ಲೂ ವಿವಾದ ಹುಡುಕುವ ಕೆಟ್ಟ ಮನಸ್ಸುಗಳು ಕ್ರಿಕೆಟ್‌ ಲೋಕದೊಳಗೂ ನುಸುಳಿವೆ. ಇದಕ್ಕೆ ನಿನ್ನೆ (ಡಿ.3-ಬುಧವಾರ) ನಡೆದ ಭಾರತ vs ದಕ್ಷಿಣ ಆಫ್ರಿಕಾ ಎರಡನೇ ಏಕದ

4 Dec 2025 7:31 am
Explained: ಹಸಿರು ಆರ್ಥಿಕತೆ ಕ್ಷೇತ್ರದಲ್ಲಿ ಭಾರತದ ದೃಢ ಹೆಜ್ಜೆ; 2047ಕ್ಕಾಗಿ ಹೂಡಿಕೆ, ಈಡೇರುವುದು ಎಲ್ಲಾ ಬಯಕೆ

ಭಾರತದ ಆರ್ಥಿಕತೆಯ ಹಲವು ಮಜಲುಗಳು ಈಗ ವೇಗವಾಗಿ ವೃದ್ಧಿಯಾಗಲಾರಂಭಿಸಿವೆ. ಅದರಲ್ಲಿ ಹಸಿರು ಆರ್ಥಿಕತೆ ಕ್ಷೇತ್ರ ಕೂಡ ಒಂದು. 2047ರಲ್ಲಿ ವಿಕಸಿತ ಭಾರತದ ಪರಿಕಲ್ಪನೆಯನ್ನು ಸಾಕಾರಗೊಳಿಸುವಲ್ಲಿ ಹಸಿರು ಆರ್ಥಿಕತೆ ಕ್ಷೇತ್ರದ ಪಾತ

4 Dec 2025 6:36 am
ಬಂಡೀಪುರ ಸಫಾರಿ ಬಂದ್ ಪರಿಣಾಮ: ಪ್ರವಾಸೋದ್ಯಮ ನಂಬಿದವರ ಬದುಕೂ ಸ್ತಬ್ಧ

ಬಂಡೀಪುರ ಸಫಾರಿ ತಾತ್ಕಾಲಿಕವಾಗಿ ಸ್ಥಗಿತಗೊಂಡಿರುವುದರಿಂದ ಸ್ಥಳೀಯ ಸಣ್ಣ ವ್ಯಾಪಾರಿಗಳು, ಹೋಂ ಸ್ಟೇ ಮತ್ತು ರೆಸಾರ್ಟ್‌ಗಳಲ್ಲಿ ಕೆಲಸ ಮಾಡುತ್ತಿದ್ದವರು ಈಗ ಕೆಲಸವಿಲ್ಲದೆ ಕಂಗಾಲಾಗಿದ್ದಾರೆ. ಕುಟುಂಬ ನಿರ್ವಹಣೆ, ಮಕ್ಕಳ ವ

4 Dec 2025 5:55 am
ಮನೆ ನಿರ್ಮಾಣಕ್ಕೆ ನೆರೆಮನೆಯವರಿಂದ ಕಿರುಕುಳ, ನಿರ್ಮಾಣ ಹಂತದ ಕಟ್ಟಡದಲ್ಲೇ ಟೆಕ್ಕಿ ಆತ್ಮಹತ್ಯೆ, ದಂಪತಿ ಬಂಧನ

ನೆರೆಮನೆಯವರು ಮನೆ ನಿರ್ಮಾಣಕ್ಕೆ ಅಡ್ಡಿಪಡಿಸಿ, ಹಣಕ್ಕೆ ಬೇಡಿಕೆ ಇಟ್ಟು ಕಿರುಕುಳ ನೀಡುತ್ತಿದ್ದಾರೆ ಎಂದು ಡೆತ್‌ ನೋಟ್‌ನಲ್ಲಿ ಉಲ್ಲೇಖಿಸಿ ಸಾಫ್ಟ್‌ವೇರ್‌ ಎಂಜಿನಿಯರ್‌ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಸಂಬಂಧ ನೆರೆಮನ

3 Dec 2025 11:34 pm
ತಲಾ 14 ಲಕ್ಷ ಉಳಿಸೋಕೆ ಟ್ರಂಪ್ ಆಡಳಿತದ ಮಾಸ್ಟರ್ ಪ್ಲಾನ್!

ತಲಾ 14 ಲಕ್ಷ ಉಳಿಸೋಕೆ ಟ್ರಂಪ್ ಆಡಳಿತದ ಮಾಸ್ಟರ್ ಪ್ಲಾನ್!

3 Dec 2025 11:08 pm
ಭಾರತ-ರಷ್ಯಾ ದೋಸ್ತಿ 2.0: ಗುರುವಾರ ದಿಲ್ಲಿಗೆ ಪುಟಿನ್‌ ಭೇಟಿ, ಹಲವು ಒಪ್ಪಂದಕ್ಕೆ ಸಹಿ ನಿರೀಕ್ಷೆ; ಏನೇನು?

ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ ಅವರು ಭಾರತಕ್ಕೆ ಆಗಮಿಸಿ, ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ 23ನೇ ವಾರ್ಷಿಕ ಶೃಂಗಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ರಕ್ಷಣೆ, ಇಂಧನ, ಬಾಹ್ಯಾಕಾಶ ಸೇರಿದಂತೆ ವಿವಿಧ ವಲಯಗಳಲ್ಲಿ ಸಹಕ

3 Dec 2025 10:45 pm
ಐಡನ್ ಮಾರ್ಕಂ ಶತಕದ ಮುಂದೆ ದಿಕ್ಕಾಪಾಲಾದ ಕೆಎಲ್ ರಾಹುಲ್ ಪಡೆ; ಬೃಹತ್ ಮೊತ್ತ ಕಲೆಹಾಕಿಯೂ ಭಾರತ ಎಡವಿದ್ದು ಹೇಗೆ?

India Vs South Africa 2nd ODI- ರಾಂಚಿಯಲ್ಲಿ 349 ರನ್ ಗಳಿಸಿ ಗೆದ್ದಿದ್ದ ಭಾರತ ತಂಡ ರಾಯ್ ಪುರದಲ್ಲಿ 358 ರನ್ ಗಳಿಸಿಯೂ ಜಯ ಗಳಿಸಲು ಸಾಧ್ಯವಾಗಲಿಲ್ಲ. ಬ್ಯಾಟಿಂಗ್ ಗೆ ನೆರವಾಗುತ್ತಿದ್ದ ಪಿಚ್ ಮತ್ತು ವಾತಾವರಣದ ಲಾಭ ಪಡೆದ ದಕ್ಷಿಣ ಆಫ್ರಿಕಾ ತಂಡ ಅಂತ

3 Dec 2025 10:33 pm
ಪ್ರಜ್ವಲ್‌ ರೇವಣ್ಣಗೆ ಸದ್ಯ ಜೈಲೇ ಗತಿ; ಜಾಮೀನು ಮತ್ತು ಶಿಕ್ಷೆ ಅಮಾನತು ಅರ್ಜಿ ವಜಾಗೊಳಿಸಿದ ಹೈಕೋರ್ಟ್

ಮನೆ ಕೆಲಸದ ಮಹಿಳೆ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಎದುರಿಸುತ್ತಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರು, ತಮ್ಮ ಶಿಕ್ಷೆಯನ್ನು ಅಮಾನತಿನಲ್ಲಿಟ್ಟು ಜಾಮೀನು ನೀಡುವಂತೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್

3 Dec 2025 10:31 pm
ಎಲ್ಲಾ ತತ್ಕಾಲ್‌ ಟಿಕೆಟ್‌ಗೆ ಇನ್ನು ಮುಂದೆ 'ಒಟಿಪಿ' ಕಡ್ಡಾಯ, ದುರ್ಬಳಕೆಯನ್ನು ತಡೆಯಲು ರೈಲ್ವೆಯಿಂದ ಕಠಿಣ ಕ್ರಮ

ರೈಲ್ವೆ ಸಚಿವಾಲಯ ತತ್ಕಾಲ್‌ ಟಿಕೆಟ್‌ ಬುಕಿಂಗ್‌ಗೆ ಒಟಿಪಿ ಕಡ್ಡಾಯಗೊಳಿಸಿದೆ. ಇದರಿಂದ ನೈಜ ಪ್ರಯಾಣಿಕರಿಗೆ ಟಿಕೆಟ್‌ ಸಿಗಲಿದ್ದು, ಮಧ್ಯವರ್ತಿಗಳ ಹಾವಳಿ ತಪ್ಪಲಿದೆ. ಈಗಾಗಲೇ ಕೆಲವು ರೈಲುಗಳಲ್ಲಿ ಈ ವ್ಯವಸ್ಥೆ ಜಾರಿಯಲ್ಲಿದೆ

3 Dec 2025 10:31 pm
ಕಾಂತಾರ ಸಿನಿಮಾದ ದೈವ ನರ್ತನಕ್ಕೆ ಅವಮಾನ: ನಟ ರಣವೀರ್‌ ಸಿಂಗ್‌ ವಿರುದ್ಧ ಬೆಂಗಳೂರಿನಲ್ಲಿ ಪೊಲೀಸ್‌ ದೂರು!

ಬಾಲಿವುಡ್ ನಟ ರಣವೀರ್ ಸಿಂಗ್ ವಿರುದ್ಧ 'ಕಾಂತಾರ' ಚಿತ್ರದ ದೈವ ಕೋಲ ಸಂಪ್ರದಾಯವನ್ನು ಅಪಹಾಸ್ಯ ಮಾಡಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದ ಮೇಲೆ ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಗೋವಾದಲ್ಲ

3 Dec 2025 10:00 pm