SENSEX
NIFTY
GOLD
USD/INR

Weather

24    C
... ...View News by News Source
ಬಾಳ್‌ ಠಾಕ್ರೆ ಸ್ಮಾರಕಕ್ಕೆ ಉದ್ಧವ್-ರಾಜ್‌ ಸಹೋದರರ ಭೇಟಿ; ಬಿಎಂಸಿ ಚುನಾವಣೆಗೆ ಮೈತ್ರಿ ಘೋಷಣೆ!

ಮಹಾರಾಷ್ಟ್ರ ರಾಜಕಾರಣದಲ್ಲಿ ಸಂಚಲನವನ್ನೇ ಸೃಷ್ಟಿಸಬಲ್ಲ ರಾಜಕೀಯ ನಿರ್ಧಾರವೊಂದನ್ನು ,ಸಹೋದರರಾದ ಉದ್ಧವ್‌ ಮತ್ತು ರಾಜ್‌ ಠಾಕ್ರೆ ತೆಗೆದುಕೊಂಡಿದ್ದಾರೆ. ಹಾವು-ಮುಂಗುಸಿಯಂತೆ ಕಚ್ಚಾಡುತ್ತಿದ್ದ ಈ ಇಬ್ಬರೂ ಸಹೋದರರು ಇದೀಗ

24 Dec 2025 1:56 pm
ಜಗತ್ತಿನ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಅತ್ಯಧಿಕ ಮೊತ್ತದ ದಾಖಲೆ ಬರೆದ ಬಿಹಾರ ತಂಡ! ವಿಜಯ್ ಹಜಾರೆ ಪಂದ್ಯದಲ್ಲಿ 574 ರನ್!

ವಿಜಯ್ ಹಜಾರೆ ಟ್ರೋಫಿಯಲ್ಲಿ ಬಿಹಾರ ತಂಡ 574 ರನ್‌ಗಳ ಅತಿ ದೊಡ್ಡ ಮೊತ್ತ ಕಲೆಹಾಕಿ ಇತಿಹಾಸ ಸೃಷ್ಟಿಸಿದೆ. ಕೇವಲ 45 ಓವರ್‌ಗಳಲ್ಲಿ 500 ರನ್ ದಾಟಿದ ತಂಡ, 50 ಓವರ್‌ಗಳಲ್ಲಿ 6 ವಿಕೆಟ್‌ಗೆ 574 ರನ್ ಗಳಿಸಿತು. ವೈಭವ್ 190, ಆಯುಷ್ 116, ಶಕಿಬುಲ್ ಗನಿ 1

24 Dec 2025 1:46 pm
ಆಯುಷ್ಮಾನ್ ಆರೋಗ್ಯ ಮಂದಿರ: ಪ್ರತಿಯೊಬ್ಬರಿಗೂ ಉಚಿತ ಮತ್ತು ಗುಣಮಟ್ಟದ ಚಿಕಿತ್ಸೆ; ಸೇವೆ ಪಡೆಯುವುದು ಹೇಗೆ?

ಆಯುಷ್ಮಾನ್ ಆರೋಗ್ಯ ಮಂದಿರಗಳು: ಎಲ್ಲರಿಗೂ ಉಚಿತ, ಸಮಗ್ರ ಆರೋಗ್ಯ ರಕ್ಷಣೆ! ಕೇವಲ ಚಿಕಿತ್ಸೆಯಲ್ಲ, ತಡೆಗಟ್ಟುವಿಕೆ, ಕ್ಷೇಮ, ಪುನರ್ವಸತಿ, ತಾಯಿ-ಮಗು ಆರೈಕೆ, ಅಸಾಂಕ್ರಾಮಿಕ ರೋಗಗಳ ತಪಾಸಣೆ, ಮಾನಸಿಕ ಆರೋಗ್ಯ, ಯೋಗ ಮತ್ತು ಆಯುಷ್ ಪದ

24 Dec 2025 1:40 pm
ಅಮೆರಿಕಾದಲ್ಲಿ H-1B ವೀಸಾ ನಿಯಮಗಳಲ್ಲಿ ದೊಡ್ಡ ಬದಲಾವಣೆ: ಭಾರತೀಯರಿಗೆ ಕಂಟಕ

ಅಮೆರಿಕದಲ್ಲಿ H-1B ವೀಸಾ ನಿಯಮಗಳಲ್ಲಿ ಮಹತ್ವದ ಬದಲಾವಣೆ ಆಗಲಿದೆ. ಫೆಬ್ರವರಿ 27, 2026 ರಿಂದ ಜಾರಿಯಾಗುವ ಈ ಹೊಸ ನಿಯಮವು ಲಾಟರಿ ಬದಲಿಗೆ ಹೆಚ್ಚು ಸಂಬಳ ಮತ್ತು ಕೌಶಲ್ಯ ಹೊಂದಿರುವವರಿಗೆ ಆದ್ಯತೆ ನೀಡುತ್ತದೆ. ಇದರಿಂದ ಭಾರತೀಯ ಆರಂಭಿಕ

24 Dec 2025 1:36 pm
ಬೆಂಗಳೂರು ಮಹಿಳೆಯಿಂದ ಅಯೋಧ್ಯೆ ರಾಮಮಂದಿರಕ್ಕೆ ಚಿನ್ನ, ವಜ್ರ, ಮುತ್ತು, ರತ್ನ ಅಲಂಕೃತ ಬಾಲರಾಮನ ಮೂರ್ತಿ ಕೊಡುಗೆ

ಬೆಂಗಳೂರಿನ ತಂಜಾವೂರು ಶೈಲಿಯ ಚಿತ್ರಕಲಾವಿದೆ ಜಯಶ್ರೀ ಫಣೀಶ್ ಅವರು ತಾವೇ ತಮ್ಮ ಕೈಯ್ಯಾರೆ ತಯಾರಿಸಿದ 10 ಅಡಿ ಎತ್ತರದ ಬಾಲರಾಮನ ಮೂರ್ತಿಯೊಂದನ್ನು ಇದೇ ಡಿಸೆಂಬರ್ ಕಡೆಯ ವಾರದಲ್ಲಿ ಅಯೋಧ್ಯೆಯಲ್ಲಿರುವ ರಾಮಲಲ್ಲಾ ದೇಗುಲಕ್ಕೆ

24 Dec 2025 1:03 pm
Sports Street- ಕ್ರೀಡಾಪಟುಗಳೆಂದರೆ ಇಷ್ಟೊಂದು ಅಸಡ್ಡೆಯೇ? ಒಡಿಶಾದ ವೈರಲ್ ವಿಡಿಯೋ ಹೇಳುತ್ತಿದೆ ಅಸಂಖ್ಯ ನೋವಿನ ಕತೆ

ಒಲಿಂಪಿಕ್ಸ್ ನ ಪದಕ ಪಟ್ಟಿಯನ್ನು ನೋಡಿದಾಗಲೆಲ್ಲಾ ಭಾರತ ಯಾಕೆ ಹೀಗೆ ಎಂದು ಮರುಕಪಡುತ್ತೇವೆ. ದೇಶದಲ್ಲಿ ಪ್ರತಿಭೆಗಳಿಗೆ ಬರ ಇಲ್ಲದಿದ್ದರೂ ಅಂತಾರಾಷ್ಟ್ರೀಯ ಮಟ್ಟಕ್ಕೆ ಹೋದಾಗ ಯಾಕೆ ಹಿನ್ನಡೆ ಅನುಭವಿಸುತ್ತೇವೆ ಎಂಬ ಬಗ್ಗೆ ಅ

24 Dec 2025 1:00 pm
ಕುರ್ಚಿ ಕದನದ ನಡುವೆ ಸಿದ್ದರಾಮಯ್ಯ ಬೆಂಬಲಿಗರ ಹೊಸ ಅಸ್ತ್ರ ಪ್ರಯೋಗ: ಜನವರಿ 25 ಕ್ಕೆ ಅಹಿಂದ ಸಮಾವೇಶ

ರಾಜ್ಯದಲ್ಲಿ ಕುರ್ಚಿ ಕದನ ತೀವ್ರ ಸ್ವರೂಪವನ್ನು ಪಡೆದುಕೊಂಡಿದೆ. ಈ ನಡುವೆ ಜನವರಿ 6 ರಂದು ಸಿಎಂ ಸಿದ್ದರಾಮಯ್ಯ ಅವರು ಸುದೀರ್ಘ ಅವಧಿಯ ಸಿಎಂ ಎಂಬ ದಾಖಲೆಯನ್ನು ಸೃಷ್ಟಿಸುತ್ತಾರೆ. ಆದರೆ ಇದೇ ಸಂದರ್ಭದಲ್ಲಿ ನಾಯಕತ್ವ ಬದಲಾವಣೆ ಆ

24 Dec 2025 12:48 pm
ಏರ್ ಪ್ಯೂರಿಫೈಯರ್ ಐಷಾರಾಮಿ ಅಲ್ಲ, ವೈದ್ಯಕೀಯ ಸಾಧನಗಳೆಂದು ಘೋಷಿಸಿ; ದೆಹಲಿ ಹೈಕೋರ್ಟ್‌ನಲ್ಲಿ ಪಿಐಎಲ್

ದೆಹಲಿ ಹೈಕೋರ್ಟ್‌ನಲ್ಲಿ ವಾಯು ಶುದ್ಧೀಕರಣ ಯಂತ್ರಗಳ ಮೇಲಿನ ಶೇ.18ರಷ್ಟು ಜಿಎಸ್‌ಟಿಯನ್ನು ಕಡಿಮೆ ಮಾಡಲು ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ಹೂಡಲಾಗಿದೆ. ಈ ಯಂತ್ರಗಳನ್ನು 'ವೈದ್ಯಕೀಯ ಸಾಧನ' ಎಂದು ಘೋಷಿಸಿ, ಅವುಗಳನ್ನು ಐಷಾರಾ

24 Dec 2025 12:15 pm
ನಾಚಿಕೆಯೇ ಇಲ್ಲದ ಪಾಕಿಸ್ತಾನವನ್ನು ಆಕ್ಸ್‌ಫರ್ಡ್‌ನಲ್ಲಿ ತಲೆತಗ್ಗಿಸುವಂತೆ ಮಾಡಿದ ಭಾರತೀಯ ವಿದ್ಯಾರ್ಥಿ

Union Debate In Oxford : ಭಾರತ ಮತ್ತು ಪಾಕಿಸ್ತಾನದ ವಿದ್ಯಾರ್ಥಿಗಳ ನಡುವಿನ ಡಿಬೇಟ್ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ. ಪಾಕಿಸ್ತಾನದ ಆಕ್ಸ್‌ಫರ್ಡ್ ಯೂನಿಯನ್ ಅಧ್ಯಕ್ಷ ಮಾಡಿದ ಆಧಾರರಹಿತ ವಾದಕ್ಕೆ ಭಾರತದ ಕಾನೂನು ವಿದ್ಯಾರ್ಥಿಯೊಬ್ಬರು, ಆ

24 Dec 2025 11:50 am
‌Explained: ಬಾನಂಗಳಕ್ಕೆ ನೀಲಿಹಕ್ಕಿ ಹೊತ್ತೊಯ್ದ ಇಸ್ರೋ ಬಾಹುಬಲಿ ರಾಕೆಟ್;‌ LVM3-M6 ಕಾರ್ಯಾಚರಣೆ ಡಿಟೇಲ್ಸ್

ಜಾಗತಿಕ ಬಾಹ್ಯಾಕಾಶ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸುತ್ತಿರುವ ಭಾರತದ ಇಸ್ರೋ, ತನ್ನ ಬಾಹ್ಯಾಕಾಶ ಸಾಧನೆಗೆ ಮತ್ತೊಂದು ಗರಿಯನ್ನು ಸೇರಿಸಿಕೊಂಡಿದೆ. ಅಮೆರಿಕದ AST ಸ್ಪೇಸ್‌ಮೊಬೈಲ್‌ ಸಂಸ್ಥೆಯ ಬ್ಲೂಬರ್ಡ್‌ ಬ್ಲಾಕ್‌-2 ಉ

24 Dec 2025 11:25 am
ಸಾಲುಮರದ ತಿಮ್ಮಕ್ಕ, ಎಸ್‌ಎಲ್ ಭೈರಪ್ಪಗೆ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ಬೇಡಿಕೆ: ಪ್ರಸ್ತಾವ ಇಲ್ಲ ಎಂದು ಸರ್ಕಾರ ಸ್ಪಷ್ಟನೆ

ಸಾಲುಮರದ ತಿಮ್ಮಕ್ಕ, ಎಸ್‌ಎಲ್ ಭೈರಪ್ಪಗೆ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ನೀಡುವ ಪ್ರಸ್ತಾವ ಇಲ್ಲ ಎಂದು ರಾಜ್ಯ ಸರ್ಕಾರ ಸ್ಪಷ್ಟನೆ ನೀಡಿದೆ. ಈ ಸಂಬಂಧಿಸಿದಂತೆ ಹಿಂದುಳಿದ ವರ್ಗಗಳ ಕಲ್ಯಾಣ ಮತ್ತು ಕನ್ನಡ ಹಾಗೂ ಸಂಸ್ಕೃತಿ

24 Dec 2025 11:24 am
ಗೃಹಲಕ್ಷ್ಮಿ ಬಾಕಿ ಕಂತುಗಳ ಬಿಡುಗಡೆಗೆ ತಾಂತ್ರಿಕ ವಿಘ್ನ: ಫೆಬ್ರವರಿ, ಮಾರ್ಚ್ ತಿಂಗಳ 5,500 ಕೋಟಿ ರೂ. ಪಾವತಿಗೆ ಸರ್ಕಾರದ ಕಸರತ್ತು; ಆರ್ಥಿಕ ಸವಾಲುಗಳೇನು?

ಗೃಹಲಕ್ಷ್ಮಿ ಯೋಜನೆಯ 24ನೇ ಕಂತಿನ ಹಣ ಬಿಡುಗಡೆಯಲ್ಲಿ ತಾಂತ್ರಿಕ ಅಡೆತಡೆ ಎದುರಾಗಿದ್ದು, ಫೆಬ್ರವರಿ ಹಾಗೂ ಮಾರ್ಚ್ ತಿಂಗಳ ಬಾಕಿ ಮೊತ್ತ ಸುಮಾರು 5,500 ಕೋಟಿ ರೂ. ಹಣಕಾಸು ವರ್ಷದ ಅಂತ್ಯ ಮತ್ತು ಕಂದಾಯ ಕೊರತೆಯಿಂದಾಗಿ ಫಲಾನುಭವಿಗಳು

24 Dec 2025 11:17 am
ಕೊಹ್ಲಿ ಆಟ ನೋಡಲು ಕಾದಿದ್ದ ಕನ್ನಡಿಗರಿಗೆ ಅಬ್ಬರದ ಬ್ಯಾಟಿಂಗ್ ರಸದೌತಣ ನೀಡಿದ ವೈಭವ್ ಸೂರ್ಯವಂಶಿ! ವಿಜಯ್ ಹಜಾರೆಯಲ್ಲಿ ಕಮಾಲ್!

ವಿಜಯ್ ಹಜಾರೆ ಟ್ರೋಫಿಯ ಅರುಣಾಚಲ ಪ್ರದೇಶ ವಿರುದ್ಧ ಡಿ. 24ರಂದು ನಡೆದ ಪಂದ್ಯದಲ್ಲಿ ಬಿಹಾರ ತಂಡದ ಆರಂಭಿಕ ಆಟಗಾರ ವೈಭವ್ ಸೂರ್ಯವಂಶಿ ಅಬ್ಬರ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. ಇತ್ತ, ಬೆಂಗಳೂರಿನಲ್ಲಿ ಕೊಹ್ಲಿ ಪಂದ್ಯ ಸ್ಥಳಾಂತರ

24 Dec 2025 11:03 am
25-30 ವರ್ಷ ಅತಿಥಿ ಉಪನ್ಯಾಸಕರ ಸೇವೆಗೂ ಇಲ್ಲ ಗೌರವ; ಕೊನೆಗೆ ಅನರ್ಹತೆ ಪಟ್ಟ!

ರಾಜ್ಯದ ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ 25-30 ವರ್ಷ ಸೇವೆ ಸಲ್ಲಿಸಿದ 5,350 ಅತಿಥಿ ಉಪನ್ಯಾಸಕರು ಯುಜಿಸಿ ನಿಯಮಗಳ ಅಡಿಯಲ್ಲಿ ಅನರ್ಹರಾಗಿದ್ದಾರೆ. ಪಿಎಚ್‌ಡಿ, ಎನ್‌ಇಟಿ ಅಥವಾ ಕೆ-ಸೆಟ್ ಅರ್ಹತೆ ಇಲ್ಲದ ಇವರ ಜೀವನ ಈಗ ಅತಂತ್ರವಾಗ

24 Dec 2025 11:00 am
ರಕ್ಷಿತಾ ಅಮ್ಮನ ಕಾಲಿಗೆ ಬಿದ್ದು ಕ್ಷಮೆ ಕೇಳಿದ ಧ್ರುವಂತ್!

ರಕ್ಷಿತಾ ಅಮ್ಮನ ಕಾಲಿಗೆ ಬಿದ್ದು ಕ್ಷಮೆ ಕೇಳಿದ ಧ್ರುವಂತ್!

24 Dec 2025 10:25 am
ಬಾಂಗ್ಲಾದಲ್ಲಿ ಹಿಂದೂ ಕುಟುಂಬವನ್ನು ಲಾಕ್ ಮಾಡಿ ಮನೆಗೆ ಬೆಂಕಿ - ಲೇಖಕಿ ತಸ್ಲಿಮಾ ನಸ್ರೀನ್ ಖಂಡನೆ

ಬಾಂಗ್ಲಾದೇಶದ ಚಿತ್ತಗಾಂಗ್‌ನಲ್ಲಿ ಹಿಂದೂ ಕುಟುಂಬವೊಂದರ ಮನೆಯ ಮೇಲೆ ಕಿಡಿಗೇಡಿಗಳು ದಾಳಿ ನಡೆಸಿ ಬೆಂಕಿ ಹಚ್ಚಿದ್ದಾರೆ. ಈ ಘಟನೆಯನ್ನು ತೀವ್ರವಾಗಿ ಖಂಡಿಸಿರುವ ತಸ್ಲಿಮಾ ನಸ್ರೀನ್, ಬಾಂಗ್ಲಾದೇಶ ಸರ್ಕಾರದ ಮುಖ್ಯಸ್ಥರಾದ ಡಾ.

24 Dec 2025 10:10 am
ಬಾಂಗ್ಲಾದೇಶದ ಮೇಲೆ ಭಾರತ ನಡೆಸಿದರೆ ಪಾಕಿಸ್ತಾನದ ಪರಮಾಣು ಕ್ಷಿಪಣಿಗಳು ಸಿಡಿಯುತ್ತವೆ; ಷರೀಫ್‌ ಬಂಟನ ಎಚ್ಚರಿಕೆ!

ಭಾರತವೇನಾದರೂ ಬಾಂಗ್ಲಾದೇಶದ ಮೇಲೆ ದಾಳಿ ಮಾಡಿದರೆ, ಪಾಕಿಸ್ತಾನ ತನ್ನ ಕ್ಷಿಪಣಿಗಳನ್ನು ಭಾರತದ ವಿರುದ್ಧ ತಿರುಗಿಸಲಿದೆ. ಪಾಕಿಸ್ತಾನ ಮತ್ತು ಬಾಂಗ್ಲಾದೇಶ ಮಿಲಿಟರಿ ಮೈತ್ರಿ ಮಾಡಿಕೊಂಡು ಭಾರತದ ವಿರುದ್ಧ ದಾಳಿ ಮಾಡಲಿವೆ. ಅಖಂ

24 Dec 2025 10:08 am
ಮಾರುಕಟ್ಟೆಯಲ್ಲಿ ಬೆಲ್ಲದ ಬೆಲೆ ಕುಸಿತ; ಕಬ್ಬು ಬೆಳೆಗಾರರ ಚಿತ್ತ ಕಾರ್ಖಾನೆಯತ್ತ

ಹುಬ್ಬಳ್ಳಿ ಜಿಲ್ಲೆಯ ಆಲೆಮನೆಗಳು ಕಬ್ಬಿನ ದರ ಹೆಚ್ಚಳ ಮತ್ತು ಬೆಲ್ಲದ ದರ ಕುಸಿತದಿಂದ ಸಂಕಷ್ಟ ಎದುರಿಸುತ್ತಿವೆ. ಕಬ್ಬು ನುರಿಸಿ ಬೆಲ್ಲ ತಯಾರಿಕೆಗೆ ತಗುಲುವ ವೆಚ್ಚ 4,400 ರೂ. ಇದ್ದು, ಮಾರುಕಟ್ಟೆಯಲ್ಲಿ ಬೆಲ್ಲದ ದರ 4,300-4,500 ರೂ. ಮಾತ್

24 Dec 2025 9:53 am
ದಕದಲ್ಲಿ ಹೈನುಗಾರಿಕೆಗೆ ದಯನೀಯ ಸ್ಥಿತಿ ಪಶು ಸಂಗೋಪನೆಯಲ್ಲಿ ಶೇ.84 ಹುದ್ದೆ ಖಾಲಿ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪಶು ಸಂಗೋಪನೆ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ತೀವ್ರ ಸಿಬ್ಬಂದಿ ಕೊರತೆ ಎದುರಿಸುತ್ತಿದೆ. ಒಟ್ಟು 449 ಹುದ್ದೆಗಳಲ್ಲಿ ಕೇವಲ 75 ಮಂದಿ ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ. ಇದರಿಂದಾಗಿ ರೈತರು

24 Dec 2025 9:37 am
BlueBird Block-2 LVM3-M6 : ಅಗಸದಲ್ಲಿ ಮತ್ತೊಂದು ಇತಿಹಾಸ ಸೃಷ್ಟಿಸಿದ ಇಸ್ರೋ

Success of ISRO : ಅಮೆರಿಕಾದ ಕನಸಿನ ಯೋಜನೆಗೆ ಭಾರತದ ಹೆಮ್ಮೆಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ಸಾಥ್ ನೀಡಿದೆ. ಬ್ಲೂಬರ್ಡ್ ಬ್ಲಾಕ್ 2 ಸಂವಹನ ಉಪಗ್ರಹವನ್ನು ಶ್ರೀಹರಿಕೋಟ ಉಡಾವಣೆ ಕೇಂದ್ರದಿಂದ ಯಶಸ್ವಿಯಾಗಿ ನಭಕ್ಕೆ ಚಿಮ್ಮಿಸಿದೆ. ಇಸ್ರೋ ಸಾ

24 Dec 2025 9:35 am
ಉಗ್ರರನ್ನು ನಾಶ ಮಾಡಲು ನಮ್ಮ ದೇಶಕ್ಕೆ ಭಾರತ ನುಗ್ಗುವುದು ತಪ್ಪಲ್ಲ; ಲಿಯಾರಿ ನೆಲದಲ್ಲಿ ನಿಂತು ಸತ್ಯ ನುಡಿದ ಪಾಕಿಸ್ತಾನಿ ಶಾಸಕ!

ಪಾಕಿಸ್ತಾನ ಒಂದು ರೀತಿಯಲ್ಲಿ ಗಂಟೆ ಇದ್ದಂತೆ. ಕಂಡವರೆಲ್ಲಾ ಬಂದು ಬಡಿದು ಹೋಗುತ್ತಾರೆ. ಇಷ್ಟು ದಿನ ಇಡೀ ಜಗತ್ತು ಪಾಕಿಸ್ತಾನದ ಮರ್ಯಾದೆ ಹರಾಜು ಹಾಕುತ್ತಿತ್ತು. ಈಗ ಸ್ವತಃ ಪಾಕಿಸ್ತಾನಿಯರೇ ತಮ್ಮ ದೇಶದ ಸರ್ಕಾರ ಮತ್ತು ಸೇನೆಯ

24 Dec 2025 8:52 am
ಮೈಸೂರು : ಗ್ಲಾಂಡರ್ಸ್ ಆತಂಕಕ್ಕೆ ಕುದುರೆ ಚಟುವಟಿಕೆ ಬಂದ್‌

ಮೈಸೂರು ರೇಸ್‌ ಕೋರ್ಸ್‌ನಲ್ಲಿ ಗ್ಲಾಂಡರ್ಸ್ ಸೋಂಕಿನಿಂದ ಕುದುರೆಯೊಂದು ಮೃತಪಟ್ಟಿದೆ. ಹೀಗಾಗಿ 598 ಕುದುರೆಗಳ ರಕ್ತ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಆರೋಗ್ಯಕರ ವರದಿ ಬಂದರೆ ಮಾತ್ರ ಕುದುರೆಗಳ ಚಟುವಟಿಕೆ ಪುನರಾರಂಭ

24 Dec 2025 8:51 am
ಟರ್ಕಿಯಲ್ಲಿ ವಿಮಾನ ಪತನ: ಲಿಬಿಯಾದ ಸೇನಾ ಮುಖ್ಯಸ್ಥ ಸೇರಿ 8 ಮಂದಿ ಸಾವು

ಟರ್ಕಿಯಿಂದ ಲಿಬಿಯಾಗೆ ಮರಳುತ್ತಿದ್ದ ಲಿಬಿಯಾದ ಸೇನಾ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ಮೊಹಮ್ಮದ್ ಅಲ್-ಹದ್ದಾದ್, ಸೇರಿದಂತೆ ಒಟ್ಟು 8 ಮಂದಿ ವಿಮಾನ ಪತನವಾಗಿ ಮೃತಪಟ್ಟಿದ್ದಾರೆ. ಲಿಬಿಯಾ ಪ್ರಧಾನಿ ಸೇನೆಗೆ ಇದು ತುಂಬಲಾರದ ನಷ್ಟ

24 Dec 2025 7:41 am
ಪೆನ್ಸಿಲ್ವೇನಿಯಾ ನರ್ಸಿಂಗ್‌ ಹೋಮ್‌ನಲ್ಲಿ ಸ್ಪೋಟ; ಅವಶೇಷಗಳಡಿ ಸಿಕ್ಕವರ ರಕ್ಷಣೆಗೆ ಕಾರ್ಯಾಚರಣೆ ಆರಂಭ!

ಅಮೆರಿಕದ ಪೆನ್ಸಿಲ್ವೇನಿಯಾ ಬಳಿ ಇರುವ ಬ್ರಿಸ್ಟಲ್ ಟೌನ್‌ಶಿಪ್‌ನ ಸಿಲ್ವರ್ ಲೇಕ್ ನರ್ಸಿಂಗ್ ಹೋಮ್‌ನಲ್ಲಿ ಸ್ಫೋಟ ಸಂಭವಿಸಿದೆ. ಆಸ್ಪತ್ರೆಯಲ್ಲಿ ಇರಿಸಲಾಗಿದ್ದ ಅನಿಲ ಸ್ಪೋಟಿಸಿದ್ದರಿಂದ ಇಡೀಊ ಕಟ್ಟಡಕ್ಕೆ ಬೆಂಕಿ ಹೊತ್ತಿಕೊ

24 Dec 2025 7:38 am
ವಾರಕ್ಕೆ 70 ಗಂಟೆಗಳ ಕೆಲಸದ ಅವಧಿ ಚರ್ಚೆಯ ದಿಕ್ಕನ್ನೇ ಬದಲಿಸಿದ ಇನ್ಫೋಸಿಸ್‌ ಸಹ-ಸಂಸ್ಥಾಪಕ; ಟೋಟಲಿ ಡಿಫರೆಂಟ್‌ ಐಡಿಯಾ

ವರ್ಕ್‌-ಲೈಫ್‌ ಬ್ಯಾಲೆನ್ಸ್‌ ಬಗ್ಗೆ ಕಾರ್ಪೋರೇಟ್‌ ವಲಯದಲ್ಲಿ ತೀವ್ರ ಚರ್ಚೆಯಾಗುತ್ತದೆ. ಅದೇ ರೀತಿ ಇನ್ಫೋಸಿಸ್‌ ಸಹ-ಸಂಸ್ಥಾಪಕ ನಾರಾಯಣ ಮೂರ್ತಿ ಅವರ ವಾರಕ್ಕೆ 70 ಗಂಟೆಗಳ ಕೆಲಸದ ಅವಧಿ ಹೇಳಿಕೆ ಬಗ್ಗೆಯೂ ಚರ್ಚೆಗಳು ಇನ್ನೂ ನಿ

24 Dec 2025 6:57 am
ಬೀದರ್‌ನಲ್ಲಿ ಕಬ್ಬಿನ ದರ ಬಾಕಿ: 5 ಕಾರ್ಖಾನೆಗಳಿಗೆ ನೋಟಿಸ್‌, ಬಡ್ಡಿ ಸಮೇತ ವಸೂಲಿಗೆ ಕ್ರಮ

ಬೀದರ್ ಜಿಲ್ಲೆಯ ಐದು ಸಕ್ಕರೆ ಕಾರ್ಖಾನೆಗಳು ಕಬ್ಬು ಪೂರೈಸಿದ ರೈತರಿಗೆ ಬಿಲ್ ಮೊತ್ತ ಪಾವತಿಸದೆ ಬಾಕಿ ಉಳಿಸಿಕೊಂಡಿವೆ. ಜಿಲ್ಲಾಡಳಿತವು ಕಾರ್ಖಾನೆಗಳಿಗೆ ನೋಟಿಸ್ ಜಾರಿ ಮಾಡಿದ್ದು, ಶೇ.15ರ ಬಡ್ಡಿಯೊಂದಿಗೆ ಭೂಕಂದಾಯ ಬಾಕಿ ಎಂದು

24 Dec 2025 6:35 am
2 ವರ್ಷವಾದ್ರೂ ಚಿಕ್ಕಮಗಳೂರಲ್ಲಿ ಗರಿಗೆದರದ ಸ್ಪೈಸ್‌ ಪಾರ್ಕ್: ಸದನದಲ್ಲೂ ಪ್ರಸ್ತಾಪ

ಚಿಕ್ಕಮಗಳೂರು ಜಿಲ್ಲೆಯಲ್ಲಿ ಸ್ಪೈಸ್ ಪಾರ್ಕ್ ನಿರ್ಮಾಣ ಘೋಷಣೆಯಾಗಿ ಎರಡು ವರ್ಷವಾದರೂ ಯೋಜನೆ ಇನ್ನೂ ಕಾರ್ಯಸಾಧ್ಯತಾ ವರದಿ ಹಂತದಲ್ಲಿದೆ. ಮೂಡಿಗೆರೆ ತಾಲೂಕಿನ ಬೆಟ್ಟದಮನೆ ಬಳಿ 9 ಎಕರೆ ಜಾಗ ಗುರುತಿಸಲಾಗಿದ್ದು, ರೈತರಿಗೆ ಅಂತ

24 Dec 2025 6:35 am
ಬೆಂಗಳೂರು-ಮುಂಬಯಿ-ಬೆಳಗಾವಿ ನಡುವೆ ಹೊಸ ರೈಲು ಸಂಚಾರಕ್ಕೆ ಅನುಮೋದನೆ

ಬೆಂಗಳೂರು ಮತ್ತು ಮುಂಬೈ ನಡುವೆ ಬೆಳಗಾವಿ ಮಾರ್ಗವಾಗಿ ಹೊಸ ರೈಲು ಸಂಚಾರ ಆರಂಭವಾಗಲಿದೆ. ರೈಲ್ವೆ ಬೋರ್ಡ್‌ ಎಸ್‌ಎಂವಿಟಿ ಬೆಂಗಳೂರು- ಲೋಕಮಾನ್ಯ ತಿಲಕ್‌ ಎಕ್ಸ್‌ಪ್ರೆಸ್‌ ರೈಲಿಗೆ ಅನುಮೋದನೆ ನೀಡಿದ್ದು, ಉತ್ತರ ಕರ್ನಾಟಕದ ಪ್ರ

24 Dec 2025 5:47 am
ಬಿಬಿಸಿಗೆ ಭೂಸ್ವಾಧೀನ: ಎಕರೆಗೆ 15.60 ಕೋಟಿವರೆಗೆ ಪರಿಹಾರ! 100 ಎಕರೆಯಷ್ಟು ಜಮೀನಿನ ಸ್ವಾಧೀನಕ್ಕೆ ಬಿಡಿಎ ಕ್ರಮ

ಬೆಂಗಳೂರು ಬ್ಯುಸಿನೆಸ್‌ ಕಾರಿಡಾರ್‌ ಯೋಜನೆಗೆ 100 ಎಕರೆ ಜಮೀನು ಸ್ವಾಧೀನಕ್ಕೆ ಬಿಡಿಎ ಕ್ರಮ ಕೈಗೊಂಡಿದೆ. ಹೊಸ ಕಾಯಿದೆ ಅನ್ವಯ ಪ್ರತಿ ಎಕರೆಗೆ 15.60 ಕೋಟಿ ರೂ. ವರೆಗೆ ಸಂಧಾನಿತ ಪರಿಹಾರ ನೀಡಲಾಗುತ್ತಿದ್ದು, ಹಲವು ಮಾಲೀಕರಿಗೆ ಅಂತಿ

24 Dec 2025 5:31 am
ಡಿಸೆಂಬರ್‌ 27ಕ್ಕೂ ದಿಲ್ಲಿಗೆ ಹೋಗಲಾರೆ ಎಂದ ಸಿದ್ದರಾಮಯ್ಯ; ನೀಡಿದ ಕಾರಣ ಏನು?

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಡಿ.27ರಂದು ದಿಲ್ಲಿಯಲ್ಲಿ ನಡೆಯಲಿರುವ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಗೆ ಗೈರಾಗುವುದಾಗಿ ಸ್ಪಷ್ಟಪಡಿಸಿದ್ದಾರೆ. ನಾನು ಸಿಡಬ್ಲ್ಯೂಸಿ ಸದಸ್ಯನಲ್ಲ ಎಂಬುದು ಅವರ ವಾದ. ಮತ್ತೊಂದೆಡೆ, ನಾಯ

23 Dec 2025 11:39 pm
ಇಂಗ್ಲೆಂಡ್ ಕ್ರಿಕೆಟಿಗರು ಬೀಚ್ ರೆಸಾರ್ಟ್ ನಲ್ಲಿ ಫುಲ್ ಟೈಟ್; ತೂರಾಡುತ್ತಿದ್ದ ಬೆನ್ ಡಕೆಟ್! ಹಾಗಿದ್ದರೆ ಆಗಿದ್ದೇನು?

England Team Drinking Break- ಆ್ಯಶಸ್ ಟೆಸ್ಟ್ ಸರಣಿಯಲ್ಲಿ ಇನ್ನೂ 2 ಪಂದ್ಯಗಳು ಬಾಕಿ ಉಳಿದಿರುವಾಗಲೇ ಹೀನಾಯ ಸೋಲನುಭವಿಸಿರುವ ಇಂಗ್ಲೆಂಡ್ ತಂಡದ ಆಟಗಾರರು ಬೀಚ್ ರೆಸಾರ್ಟ್ ನಲ್ಲಿ ಅತಿಯಾಗಿ ಮದ್ಯಪಾನ ಮಾಡಿದ್ದಾರೆಂದು ಗಂಭೀರ ಆರೋಪ ಕೇಳಿಬಂದಿ

23 Dec 2025 11:04 pm
ಕೊಪ್ಪಳದ ಸರ್ಕಾರಿ ಶಾಲಾ ಮಕ್ಕಳಿಗೆ ವಿಮಾನ ಪ್ರಯಾಣ ಭಾಗ್ಯ; ಮುಖ್ಯ ಶಿಕ್ಷಕರ ಸ್ವಂತ ಖರ್ಚಿನಲ್ಲಿ ವ್ಯವಸ್ಥೆ

ಕೊಪ್ಪಳದ ಬಹದ್ದೂರಬಂಡಿ ಶಾಲೆಯ 24 ವಿದ್ಯಾರ್ಥಿಗಳು ಡಿ.26ರಂದು ವಿಮಾನದ ಮೂಲಕ ಬೆಂಗಳೂರಿಗೆ ಪ್ರವಾಸ ಕೈಗೊಳ್ಳಲಿದ್ದಾರೆ. ಮುಖ್ಯಶಿಕ್ಷಕ ಬೀರಪ್ಪ ಅಂಡಗಿ ಅವರು ತಮ್ಮ ಸ್ವಂತ ಖರ್ಚಿನಲ್ಲಿ ಈ ಕನಸನ್ನು ನನಸು ಮಾಡುತ್ತಿದ್ದಾರೆ. ಸ್ಪ

23 Dec 2025 10:44 pm
ಚಿನ್ನದಂಗಡಿಯಲ್ಲಿ140 ಕೆಜಿ, 3 ಕೋಟಿ ಮೌಲ್ಯದ ಬೆಳ್ಳಿ ದರೋಡೆ; ಸಿಸಿಟಿವಿ DVR ಬಿಡದ ಚಾಲಾಕಿ ಚೋರರು

ಚಿಕ್ಕಬಳ್ಳಾಪುರದ ಬಿ.ಬಿ. ರಸ್ತೆಯಲ್ಲಿರುವ ಎಯು ಜ್ಯುವೆಲ್ಲರ್ಸ್‌ನಲ್ಲಿ ಕಳ್ಳರು ಸುಮಾರು 3 ಕೋಟಿ ರೂ. ಮೌಲ್ಯದ 140 ಕೆ.ಜಿ. ಬೆಳ್ಳಿ ಆಭರಣಗಳನ್ನು ದೋಚಿ, 2 ಡಿವಿಆರ್‌ಗಳೊಂದಿಗೆ ಪರಾರಿಯಾಗಿರುವ ಘಟನೆ ಬೆಳಕಿಗೆ ಬಂದಿದೆ. ಈ ಘಟನೆ ನಗರ

23 Dec 2025 10:04 pm
ವಿಜಯ್ ಹಜಾರೆ ಟ್ರೋಫಿ ಟೂರ್ನಿಯಲ್ಲಿ ರೋಹಿತ್ ಶರ್ಮಾ- ವಿರಾಟ್ ಕೊಹ್ಲಿ ಆಡ್ತಾರೆ; ಆದ್ರೆ ಟಿವಿಯಲ್ಲಿ ನೋಡೋಕಾಗೊಲ್ಲ!

Rohit Sharma And Virat Kohli In VHT- ವಿಜಯ್ ಹಜಾರೆ ಟ್ರೋಫಿ ಟೂರ್ನಿ ಪಂದ್ಯಗಳಲ್ಲಿ ರೋಹಿತ್ ಶರ್ಮಾ ಮುಂಬೈ ಪರ ಮತ್ತು ವಿರಾಟ್ ಕೊಹ್ಲಿ ದಿಲ್ಲಿ ಪರ ಆಡಲಿದ್ದಾರೆ ಎಂಬುದು ಅಭಿಮಾನಿಗಳಿಗೆ ಖುಷಿಯ ಸಂಗತಿ. ದೇಶೀಯ ಕ್ರಿಕೆಟ್ ನ ಪಂದ್ಯಗಳು ಇತ್ತೀಚಿನ ವರ

23 Dec 2025 9:44 pm
ಕೊಪ್ಪಳ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವ; ಎಂದಿನಿಂದ ಆರಂಭ, ಏನೆಲ್ಲ ವಿಶೇಷತೆ ಇರಲಿದೆ?

ಕೊಪ್ಪಳದ ಶ್ರೀಗವಿಸಿದ್ದೇಶ್ವರ ಜಾತ್ರಾ ಮಹೋತ್ಸವಕ್ಕೆ ಸಿದ್ಧತೆ ಅಂತಿಮ ಹಂತದಲ್ಲಿದೆ. ಜನವರಿ 5 ರಿಂದ ಅಮಾವಾಸ್ಯೆಯವರೆಗೆ ನಡೆಯುವ ಮಹಾದಾಸೋಹಕ್ಕಾಗಿ 6 ಎಕರೆ ವಿಸ್ತೀರ್ಣದಲ್ಲಿ 5-6 ಸಾವಿರ ಭಕ್ತರಿಗೆ ಏಕಕಾಲದಲ್ಲಿ ಪ್ರಸಾದ ಸ್ವ

23 Dec 2025 9:36 pm
ಬೆಂಗಳೂರಿನಲ್ಲಿ ಸೈಟ್‌, ಮನೆ ಖರೀದಿಸೋಕೆ ಹೊರಟಿದ್ದೀರಾ? ಹಾಗಿದ್ದರೆ ಈ 5 ತಪ್ಪುಗಳನ್ನು ಮಾಡಲೇಬೇಡಿ

ಬೆಂಗಳೂರಿನಲ್ಲಿ ನಿವೇಶನ ಅಥವಾ ಸೈಟ್ ಖರೀದಿಸುವುದು ಪ್ರತಿಯೊಬ್ಬರ ಕನಸು. ಆದರೆ, ಇಲ್ಲಿ ಬೆಲೆಗಿಂತ ಹೆಚ್ಚಾಗಿ ದಾಖಲೆಗಳೇ ಅತಿ ಮುಖ್ಯ. ವಿಶೇಷವಾಗಿ 'ಎ-ಖಾತಾ' ಮತ್ತು 'ಬಿ-ಖಾತಾ' ನಡುವಿನ ಗೊಂದಲದಲ್ಲಿ ಸಿಲುಕಿ ಅನೇಕರು ತಮ್ಮ ಜೀವನದ

23 Dec 2025 8:38 pm
ವಿಶ್ವಕಪ್ ಸೆಮಿಫೈನಲ್ ನಲ್ಲಿ ವೀರಾವೇಶದ ಆಟವಾಡಿದ್ದ ಜೆಮಿಮಾ ರೋಡ್ರಿಗಸ್ ಗೆ ಡೆಲ್ಲಿ ಕ್ಯಾಪಿಟಲ್ಸ್ ನಾಯಕಿ ಪಟ್ಟ!

Jemimah Rodrigues DC Captain- ಮೆಗ್ ಲ್ಯಾನಿಂಗ್ ಅವರು ಯುಪಿ ವಾರಿಯರ್ಸ್ ತಂಡದ ಪಾಲಾದ ಬಳಿಕ ಡೆಲ್ಲಿ ಕ್ಯಾಪಿಟಲ್ಸ್ ನಾಯಕಿ ಯಾರು ಎಂಬ ಬಗ್ಗೆ ಕ್ರಿಕೆಟ್ ಪ್ರೇಮಿಗಳ ಮನದಲ್ಲಿ ಕುತೂಹಲ ಮನೆಮಾಡಿತ್ತು. ಆ ಕುತೂಹಲಕ್ಕೆ ಇದೀಗ ತೆರೆ ಬಿದ್ದಿದೆ. ಫ್ರಾ

23 Dec 2025 8:31 pm
ಜಿಲ್ಲಾಧಿಕಾರಿ ಡಿಜಿಟಲ್‌ ಸಹಿ ಪೋರ್ಜರಿ; 0.33 ಗುಂಟೆ ಭೂ ಪರಿವರ್ತನೆ ಮಾಡಿದವರ ವಿರುದ್ಧ FIR

ಚಿತ್ರದುರ್ಗ ಜಿಲ್ಲಾಧಿಕಾರಿಯ ಡಿಜಿಟಲ್ ಸಹಿಯನ್ನು ನಕಲು ಮಾಡಿ, ವಾಣಿಜ್ಯ ಉದ್ದೇಶದ ಭೂಮಿಯನ್ನು ವಾಸದ ಉದ್ದೇಶಕ್ಕೆ ಪರಿವರ್ತನೆ ಮಾಡಲಾಗಿದೆ. ಈ ಸಂಬಂಧ ಅರ್ಜಿದಾರರ ವಿರುದ್ಧ ಎಫ್‌ಐಆರ್ ದಾಖಲಾಗಿದ್ದು, ನಕಲಿ ದಾಖಲೆ ಸೃಷ್ಟಿಸ

23 Dec 2025 8:20 pm
ಮೇಕಪ್‌ ಆರ್ಟಿಸ್ಟ್‌ಗಳಿಂದ ಬೆಂಗಳೂರಿನ ಟೆಕ್ಕಿಗೆ ಹನಿಟ್ರ್ಯಾಪ್; 2 ಲೂಟಿ ಮಾಡ್ತಿದ್ದ ಗ್ಯಾಂಗ್‌ ರೆಡ್‌ಹ್ಯಾಂಡ್‌ ಆಗಿ ಅರೆಸ್ಟ್

ಬೆಂಗಳೂರಿನಲ್ಲಿ ಇಬ್ಬರು ಮೇಕಪ್‌ ಆರ್ಟಿಸ್ಟ್‌ಗಳು ಸಾಫ್ಟ್‌ವೇರ್ ಇಂಜಿನಿಯರ್ ಒಬ್ಬರನ್ನು ಹನಿ ಟ್ರ್ಯಾಪ್ ಬಲೆಗೆ ಬೀಳಿಸಿ, ಎರಡು ಬಾರಿ ಹಣ ಲೂಟಿ ಮಾಡಿ ಹಲ್ಲೆ ನಡೆಸಿದ ಘಟನೆ ರಾಜರಾಜೇಶ್ವರಿ ನಗರದಲ್ಲಿ ಬೆಳಕಿಗೆ ಬಂದಿದೆ. ಸದ್

23 Dec 2025 7:38 pm
ಸಾಲಗಾರರಿಗೆ ಎಲ್‌ಐಸಿ ಹೌಸಿಂಗ್ ಫೈನಾನ್ಸ್‌ನಿಂದ ಸಿಹಿ ಸುದ್ದಿ: ಬಡ್ಡಿ ದರ ಕಡಿತ, ಎಸ್‌ಬಿಐಗಿಂತಲೂ ಕಡಿಮೆ! ಎಷ್ಟು?

ಮನೆ ಖರೀದಿಸಲು ಹಾಗೂ ಮನೆ ನಿರ್ಮಾಣಕ್ಕೆ ಯೋಚಿಸುತ್ತಿರುವ ಗ್ರಾಹಕರಿಗೆ ಎಲ್‌ಐಸಿ ಹೌಸಿಂಗ್ ಫೈನಾನ್ಸ್ ಸಿಹಿ ಸುದ್ದಿ ನೀಡಿದೆ. ಸಂಸ್ಥೆಯು ತನ್ನ ಗೃಹ ಸಾಲದ ಬಡ್ಡಿ ದರಗಳನ್ನು ಕಡಿತಗೊಳಿಸಿದ್ದು, ಹೊಸ ದರಗಳು ಶೇಕಡಾ 7.15ರಿಂದ ಆರಂ

23 Dec 2025 7:35 pm
ಕೊರೆವ ಚಳಿಯಲ್ಲಿ ರೈಲಿನ ಟಾಯ್ಲೆಟ್ ಬಳಿ ಕುಳಿತು ಒಡಿಶಾ ಕುಸ್ತಿಪಟುಗಳ ಪ್ರಯಾಣ; ಹೀಗಿದೆ ನಮ್ಮ ದೇಶದ ವ್ಯವಸ್ಥೆ!

Odisha Wreslers Train Travel Vedio- ಇದು ನಿಜಕ್ಕೂ ನಾಚಿಕೆಗೇಡು. ಕ್ರೀಡಾಪಟುಗಳನ್ನು ಈ ರೀತಿ ನಡೆಸುಕೊಳ್ಳುವುದೇ? ರಾಷ್ಟ್ರೀಯ ಕ್ರೀಡಾಕೂಟವೊಂದಕ್ಕೆ ಕ್ರೀಡಾಪಟುಗಳು ರೈಲಿನ ಶೌಚಾಲಯದ ಬಳಿ ಕೊರೆಯುವ ಚಳಿಯಲ್ಲಿ ಕುಳಿತು ಪ್ರಯಾಣಿಸಿದ ಅಮಾನವೀಯ ದೃ

23 Dec 2025 7:09 pm
​ದ್ವೇಷ ಭಾಷಣ ವಿರೋಧಿ ಕಾಯ್ದೆಯ ಮೂಲಕ ಸರ್ಕಾರದಿಂದ ತುರ್ತು ಪರಿಸ್ಥಿತಿ ಹೇರುವ ಸಂದರ್ಭ ಸೃಷ್ಟ: ವಿಜಯೇಂದ್ರ ಆರೋಪ

ದ್ವೇಷ ಭಾಷಣ ವಿರೋಧಿ ವಿಧೇಯಕದ ಮೂಲಕ ​​​ಮಾಧ್ಯಮಗಳ ಧ್ವನಿಯನ್ನು ಹತ್ತಿಕ್ಕುವ ಕೆಲಸವನ್ನು ಕಾಂಗ್ರೆಸ್ ಸರಕಾರ ಮಾಡಲು ಹೊರಟಿದೆ ಎಂದು ವಿಜಯೇಂದ್ರ ಆರೋಪ ಮಾಡಿದ್ದಾರೆ. ವಿಪಕ್ಷಗಳ ಧ್ವನಿಯನ್ನೂ ದಮನ ಮಾಡಲು ಹೊರಟಿದ್ದಾರೆ. ಮು

23 Dec 2025 6:45 pm
Periods pain: ಎಂಡೋಮೆಟ್ರಿಯೋಸಿಸ್ ಎಂದರೇನು? ಋತುಸ್ರಾವ ಸಮಸ್ಯೆಗೆ ಚಿಕಿತ್ಸೆಯೇನು? Dr Sahana

Periods pain: ಎಂಡೋಮೆಟ್ರಿಯೋಸಿಸ್ ಎಂದರೇನು? ಋತುಸ್ರಾವ ಸಮಸ್ಯೆಗೆ ಚಿಕಿತ್ಸೆಯೇನು? Dr Sahana

23 Dec 2025 6:45 pm
ಶಾಸಕ ಬೈರತಿ ಬಸವರಾಜ್‌ಗೆ ಶಾಕ್‌; ನಿರೀಕ್ಷಣಾ ಜಾಮೀನು ಅರ್ಜಿ ವಜಾಗೊಳಿಸಿದ ಕೋರ್ಟ್‌

ಬಿಕ್ಲು ಶಿವ ಕೊಲೆ ಪ್ರಕರಣದಲ್ಲೊ ಆರೋಪಿ ಶಾಸಕ ಬೈರತಿ ಬಸವರಾಜ್‌ ಅವರ ಮಧ್ಯಂತರ ಜಾಮೀನು ಅರ್ಜಿಯನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ರದ್ದುಗೊಳಿಸಿದೆ. ಈ ಪ್ರಕರಣದಲ್ಲಿ ಅವರು ಐದನೇ ಆರೋಪಿಯಾಗಿದ್ದರು.

23 Dec 2025 6:22 pm
ಯಲಹಂಕದಲ್ಲಿ ಚೀನಾ ಮಾದರಿಯ 'ಎಲಿವೇಟೆಡ್' ರೈಲ್ವೆ ಟರ್ಮಿನಲ್! ದೇಶದಲ್ಲೇ ಮೊದಲ ಬಹುಮಹಡಿ ನಿಲ್ದಾಣ; ಏನಿದರ ವಿಶೇಷ?

ಬೆಂಗಳೂರಿನ ಉತ್ತರ ಭಾಗದ ಜನರಿಗೆ ಸಿಹಿಸುದ್ದಿ. ಯಲಹಂಕದಲ್ಲಿ ಚೀನಾದ ಹ್ಯಾಂಗ್‌ಝೌ ಮಾದರಿಯಲ್ಲಿ ಅತ್ಯಾಧುನಿಕ, ಬಹುಮಹಡಿಯ 'ಎಲಿವೇಟೆಡ್' ರೈಲ್ವೆ ಟರ್ಮಿನಲ್ ನಿರ್ಮಿಸಲು ನೈಋತ್ಯ ರೈಲ್ವೆ ಪ್ರಸ್ತಾವನೆ ಸಲ್ಲಿಸಿದೆ. ಸುಮಾರು 6,000

23 Dec 2025 6:06 pm
ಅಂಡರ್ 19 ಕ್ರಿಕೆಟ್ ಏಷ್ಯಾ ಕಪ್ ಫೈನಲ್ ವಿವಾದ - ಭಾರತೀಯ ಆಟಗಾರರ ವಿರುದ್ಧ ಮೊಹ್ಸಿನ್ ನಖ್ವಿ ಕಿಡಿ

ಪಾಕಿಸ್ತಾನ ಕ್ರಿಕೆಟ್ ಮಂಡಳಿ ಮುಖ್ಯಸ್ಥ ಮೊಹ್ಸಿನ್ ನಖ್ವಿ, ಅಂಡರ್-19 ಏಷ್ಯಾ ಕಪ್ ಫೈನಲ್‌ನಲ್ಲಿ ಭಾರತೀಯ ಆಟಗಾರರು ಪಾಕಿಸ್ತಾನದ ಆಟಗಾರರನ್ನು ಕೆರಳಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಸಂಬಂಧ ಅಂತರರಾಷ್ಟ್ರೀಯ ಕ್ರಿಕೆಟ್ ಕ

23 Dec 2025 5:47 pm
ರಾಷ್ಟ್ರೀಯ ಗೋಕುಲ ಮಿಷನ್: ಸ್ಥಳೀಯ ಗೋತಳಿ ಅಭಿವೃದ್ಧಿಗೆ ಸಹಾಯಧನ; ರೈತರಿಗೆ ವಾರ್ಷಿಕ 21500 ರೂ. ಆದಾಯ; ಅರ್ಜಿ ಸಲ್ಲಿಕೆ ಹೇಗೆ?

ಭಾರತದಲ್ಲಿ ಗೋವುಗಳನ್ನು ಪೂಜನೀಯ ದೃಷ್ಟಿಯಲ್ಲಿ ನೋಡಲಾಗುತ್ತದೆ. ಗೋವುಗಳು ರೈತರ ಜೀವನಾಡಿಯಾಗಿದೆ. ಹೀಗಾಗಿ ಗೋ ತಳಿಗಳ ಅಭಿವೃದ್ಧಿ ಹಾಗೂ ರೈತರಿಗೆ ಅನುಕೂಲಕ ಕಲ್ಪಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ರಾಷ್ಟ್ರೀಯ ಗೋಕುಲ ಮಿಷ

23 Dec 2025 5:28 pm
ವಿನಾಕಾರಣ ಅಪಾರ್ಟ್‌ಮೆಂಟ್‌ ನಿವಾಸಿಗಳ ಸಂಘದ ಸದಸ್ಯರಿಂದ ದಬ್ಬಾಳಿಕೆ, ತಕ್ಕ ಪಾಠ ಕಲಿಸಿದ ಬೆಂಗಳೂರಿನ ಯುವತಿ

ಬೆಂಗಳೂರಿನ ಹೌಸಿಂಗ್ ಸೊಸೈಟಿಯೊಂದರಲ್ಲಿ ಬ್ಯಾಚುಲರ್ ಎಂದು ತಿಳಿದು ಕಿರುಕುಳ ನೀಡಲು ಬಂದ ಬೋರ್ಡ್ ಸದಸ್ಯರಿಗೆ 22 ವರ್ಷದ ಯುವತಿಯೊಬ್ಬರು ತಕ್ಕ ಪಾಠ ಕಲಿಸಿದ್ದಾರೆ. ಸ್ನೇಹಿತರೊಂದಿಗೆ ಮನೆಯಲ್ಲಿದ್ದಾಗ ಅತಿಕ್ರಮವಾಗಿ ಪ್ರವೇಶ

23 Dec 2025 5:19 pm
ಶಿಶಿರೋತ್ಸವ 2025: ಶ್ರೀ ಶ್ರೀ ರವಿ ಶಂಕರ್ ವಿದ್ಯಾ ಮಂದಿರದಲ್ಲಿ ವಿದ್ಯಾರ್ಥಿಗಳ ‘ಮಿನಿ ಒಲಿಂಪಿಕ್ಸ್’

Shishira Utsava 2025- ಶ್ರೀ ಶ್ರೀ ರವಿ ಶಂಕರ್ ವಿದ್ಯಾ ಮಂದಿರ ಟ್ರಸ್ಟ್ ಆಯೋಜಿಸಿದ್ದ 'ಶಿಶಿರ ಉತ್ಸವ 2025' ಡಿಸೆಂಬರ್ 20ರಿಂದ 23ರವರೆಗೆ ನಡೆಯಿತು. ಈ ಕೂಟದಲ್ಲಿ 11 ರಾಜ್ಯಗಳ 32 ಶಾಲೆಗಳ 2000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದು ಕಾರ್ಯಕ್ರ

23 Dec 2025 5:18 pm
ಬೆಂಗಳೂರು ಮದುವೆ ಸಮಾರಂಭಗಳಲ್ಲಿ ಚಿನ್ನ ಕದಿಯುತ್ತಿದ್ದ ಕನ್ನಡ ಉಪನ್ಯಾಸಕಿ ಬಂಧನ!

ಬೆಂಗಳೂರಿನಲ್ಲಿ ಮದುವೆ ಮನೆಗಳಲ್ಲಿ ಚಿನ್ನಾಭರಣ ಕಳವು ಮಾಡುತ್ತಿದ್ದ ಕನ್ನಡ ಉಪನ್ಯಾಸಕಿ ರೇವತಿ ಪೊಲೀಸರ ಬಲೆಗೆ ಬಿದ್ದಿದ್ದಾಳೆ. ವಾರದ ದಿನಗಳಲ್ಲಿ ಕಾಲೇಜಿನಲ್ಲಿ ಪಾಠ ಮಾಡುತ್ತಿದ್ದ ಈಕೆ, ವಾರಾಂತ್ಯದಲ್ಲಿ ಮದುವೆ ಸಮಾರಂಭಗ

23 Dec 2025 5:15 pm
ಬೆಂಗಳೂರು ಹಾಗೂ ಕರಾವಳಿ ಜಿಲ್ಲೆಗಳ ನಡುವೆ ವಂದೇ ಭಾರತ್‌ ರೈಲು ಆರಂಭಕ್ಕೆ ಎಚ್‌ಡಿಕೆ ಮನವಿ, ರೈಲ್ವೆ ಸಚಿವರಿಗೆ ಪತ್ರ

ಬೆಂಗಳೂರು ಹಾಗೂ ಕರಾವಳಿ ಜಿಲ್ಲೆಗಳ ನಡುವೆ ವಂದೇ ಭಾರತ್‌ ರೈಲು ಆರಂಭಕ್ಕೆ ಎಚ್‌ಡಿಕೆ ಮನವಿ ಮಾಡಿದ್ದಾರೆ. ಈ ಕುರಿತಾಗಿ ಅವರು ರೈಲ್ವೆ ಸಚಿವರಿಗೆ ಪತ್ರ ಬರೆದಿದ್ದಾರೆ. ಈ ರೈಲು ಸೇವೆ ಆರಂಭಿಸುವುದರಿಂದ ಹೆಚ್ಚುತ್ತಿರುವ ಪ್ರಯಾ

23 Dec 2025 5:01 pm
ʻಕಾಂಟ್ರವರ್ಸಿ ಆಗದೇ ಇದ್ದಿದ್ರೆ ʻಬಿಗ್‌ ಬಾಸ್‌ʼಗೆ ಬರ್ತಿರಲಿಲ್ಲ?ʼ - ಚೈತ್ರಾ ಕುಂದಾಪುರ ಸಂದರ್ಶನ

ʻಕಾಂಟ್ರವರ್ಸಿ ಆಗದೇ ಇದ್ದಿದ್ರೆ ʻಬಿಗ್‌ ಬಾಸ್‌ʼಗೆ ಬರ್ತಿರಲಿಲ್ಲ?ʼ - ಚೈತ್ರಾ ಕುಂದಾಪುರ ಸಂದರ್ಶನ

23 Dec 2025 4:53 pm
‘ಅರಬ್ಬೀ ಸಮುದ್ರ’ದ ಹೆಸರು ಬದಲಿಸಿ ಎಂದ ರಾಜ್ಯ ಬಿಜೆಪಿ ಶಾಸಕ - ‘ಹಿಂದೂ ಮಹಾಸಾಗರ’ದ ಹೆಸರು ಬದಲಿಸಿ ಎಂದ ಪಾಕಿಸ್ತಾನ!

ಕಾರವಾರ ಜಿಲ್ಲೆಯ ಬಿಜೆಪಿ ನಾಯಕ ಶಾಂತರಾಮ ಸಿದ್ದಿ ಅವರು ಅರಬ್ಬೀ ಸಮುದ್ರದ ಹೆಸರನ್ನು ರತ್ನಾಕರ ಸಾಗರ ಎಂದು ಮರುನಾಮಕರಣ ಮಾಡುವಂತೆ ಒತ್ತಾಯಿಸಿದ್ದಾರೆ. ಶತಮಾನಗಳ ಹಿಂದೆ ಈ ಹೆಸರಿನಿಂದಲೇ ಕರೆಯಲಾಗುತ್ತಿತ್ತು ಎಂದು ಅವರು ಹೇ

23 Dec 2025 4:40 pm
ತಾಯಿ-ಹೆಂಡತಿ ಇಬ್ಬರಲ್ಲಿ ಧನುಷ್‌ ಆಯ್ಕೆ ಯಾರು?

ತಾಯಿ-ಹೆಂಡತಿ ಇಬ್ಬರಲ್ಲಿ ಧನುಷ್‌ ಆಯ್ಕೆ ಯಾರು?

23 Dec 2025 4:39 pm
ಒಂದೇ ಓವರ್ ನಲ್ಲಿ 5 ವಿಕೆಟ್! ಅಂತಾರಾಷ್ಟ್ರೀಯ ಟಿ20ಯಲ್ಲಿ ಯಾರಿಂದಲೂ ಸಾಧ್ಯವಾಗದ ಸಾಧನೆ ಮೆರೆದ ಇಂಡೋನೇಷ್ಯಾ ಬೌಲರ್!

ಅಂತಾರಾಷ್ಟ್ರೀಯ ಟಿ20 ಪಂದ್ಯಗಳಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದವರು ಬಹಳಷ್ಟು ಮಂದಿ ಇದ್ದಾರೆ. ಒಂದೇ ಓವರ್ ನಲ್ಲಿ 4 ವಿಕೆಟ್ ಪಡೆದವರು 4 ಮಂದಿ ಇದ್ದಾರೆ. ಆದರೆ ಒಂದು ಓವರ್ ನಲ್ಲಿ 5 ವಿಕೆಟ್ ಪಡದ ಸಾಧನಯನ್ನು ಈವರೆಗೂ ಯಾರೂ ಮಾಡಿಲ್

23 Dec 2025 4:29 pm
ಫ್ಲಿಪ್‌ಕಾರ್ಟ್‌, ಫೋನ್‌ಪೇ, ಜೆಪ್ಟೋ ಸೇರಿ 2026ರಲ್ಲಿ ಐಪಿಒ ತೆರೆಯಲು ಸಜ್ಜಾಗಿವೆ 20ಕ್ಕೂ ಹೆಚ್ಚು ಸ್ಟಾರ್ಟ್‌ಅಪ್‌ಗಳು

ಲೇಟ್-ಸ್ಟೇಜ್ ಖಾಸಗಿ ಹೂಡಿಕೆ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ, ಭಾರತದ ಪ್ರಮುಖ 20ಕ್ಕೂ ಹೆಚ್ಚು ನವೋದ್ಯಮಗಳು 2026ರಲ್ಲಿ ಐಪಿಒ ಮೂಲಕ ಷೇರುಪೇಟೆ ಪ್ರವೇಶಿಸಲು ಸಜ್ಜಾಗಿವೆ. ಫೋನ್ ಪೇ, ಜೆಪ್ಟೋ, ಬೋಟ್ ಮತ್ತು ಫ್ಲಿಪ್‌ಕಾರ್ಟ್‌

23 Dec 2025 4:28 pm
ಡಿ.27ರಂದು ಸಿಡಬ್ಲ್ಯೂಸಿ ಮೀಟಿಂಗ್; ಸಿಎಂ ಡಿಸಿಎಂಗೆ ಯಾಕೆ ಆಹ್ವಾನವಿಲ್ಲ ಎಂದಿದ್ದಕ್ಕೆ ಸತೀಶ್ ಜಾರಕಿಹೊಳಿ ಹೇಳಿದ್ದಿಷ್ಟು

ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ದೆಹಲಿ ಭೇಟಿ, ಮುಖ್ಯಮಂತ್ರಿ ಕುರ್ಚಿ ಬದಲಾವಣೆಯ ಚರ್ಚೆ ಹಾಗೂ ಕೆ.ಎನ್. ರಾಜಣ್ಣ ಅವರ ಪತ್ರದ ವಿಚಾರವಾಗಿ ಬಾಗಲಕೋಟೆಯಲ್ಲಿ ಸಚಿವ ಸತೀಶ್ ಜಾರಕಿಹೊಳಿ ಮಾತನಾಡಿದರು. ರಾಜ್ಯದ ರಾಜಕೀಯ ಬೆಳವ

23 Dec 2025 4:18 pm
ಕೌಟುಂಬಿಕ ಕಲಹ: ಪತ್ನಿಯನ್ನು ಕೊಂದು ಅಪಘಾತ ಎಂದ ಕಥೆ ಕಟ್ಟಿದ ಗಂಡ ಸಿಕ್ಕಿ ಬಿದ್ದಿದ್ಹೇಗೆ?

ಕೌಟುಂಬಿಕ ಕಾರಣದಿಂದ ಬೇಸತ್ತು ತಾನೇ ಪತ್ನಿಯನ್ನು ಕೊಂದು, ಅದು ಅಪಘಾತ ಎಂದು ನಂಬಿಸಿದ್ದ ಪತಿ ಕೊನೆಗೂ ಪೊಲೀಸರ ಅತಿಥಿಯಾಗಿದ್ದಾನೆ. ಯಲಹಂಕ ನ್ಯೂಟೌನ್‌ ಬಳಿಯ ಚಿಕ್ಕಬೊಮ್ಮಸಂದ್ರ ನಿವಾಸಿ ಗಾಯತ್ರಿ (55) ಕೊಲೆಯಾದವರು. ಅವರ ಪತಿ ಆ

23 Dec 2025 4:14 pm
JK ಮನೆಗೆ ನುಗ್ಗಲು ಪ್ರಯತ್ನಿಸಿದ್ದ ಜಪಾನೀಸ್‌ ಮಹಿಳೆ ವಿರುದ್ದ ಪ್ರಕರಣ ದಾಖಲು: 1 ವರ್ಷದಲ್ಲಿ 3 ಹೌಸ್‌ ಬ್ರೇಕಿಂಗ್‌ ಘಟನೆ!

ಕೆ-ಪಾಪ್ ಸೆಲೆಬ್ರಿಟಿಗಳ ಮನೆಗಳಿಗೆ ಅಭಿಮಾನಿಗಳು ನುಗ್ಗುವ ಘಟನೆಗಳು ಹೆಚ್ಚಾಗುತ್ತಿದ್ದು, BTS ಜುಂಗ್‌ಕುಕ್ ಅತಿಹೆಚ್ಚಾಗಿ ಗುರಿಯಾಗುತ್ತಿದ್ದಾರೆ. ಕಳೆದ ವರ್ಷದಲ್ಲಿಯೇ ಮೂರು ಬಾರಿ ಅವರ ಮನೆಗೆ ನುಗ್ಗಲು ಯತ್ನ ನಡೆದಿದ್ದು, ಇ

23 Dec 2025 4:10 pm
ಒಂದಾಗಲಿರುವ ಠಾಕ್ರೆ ಸಹೋದರರು ? ’ನಾಳೆ 12 ಗಂಟೆಗೆ’ ಎಂದು ಸಂಜಯ್ ರಾವತ್ ಟ್ವೀಟ್

SS UBT and MNS alliance : ಬಹು ದಿನಗಳಿಂದ ನಡೆಯುತ್ತಿದ್ದ ಚರ್ಚೆಗೆ ತೆರೆಬೀಳುವ ಸಾಧ್ಯತೆಯಿದೆ. ಶಿವಸೇನೆ ಯುಬಿಟಿ ಬಣದ ಸಂಜಯ್ ರಾವತ್, ನಾಳೆ ಹನ್ನೆರಡು ಗಂಟೆಗೆ ಎಂದು ಟ್ವೀಟ್ ಮಾಡಿದ್ದಾರೆ. ಮುಂಬೈ ಪಾಲಿಕೆ ಚುನಾವಣೆ ಹತ್ತಿರವಾಗುತ್ತಿರುವ ಹ

23 Dec 2025 4:05 pm
ಮಹಿಳಾ ತಂಡ ವಿಶ್ವಕಪ್ ಗೆದ್ದಿದ್ದರ ಲಾಭ; ಎಲ್ಲರಿಗೂ ಹೆಚ್ಚಾಗಲಿದೆ ಸಂಬಳ! ಮೊದಲೆಷ್ಟಿತ್ತು? ಈಗೆಷ್ಟು ಸಿಗಲಿದೆ?

Women Cricketers Pay Hike- ಭಾರತದಲ್ಲಿ ಮಹಿಳಾ ಕ್ರಿಕೆಟಿಗರಿಗೆ ಪುರುಷ ಕ್ರಿಕೆಟಿಗರಿಗೆ ಇರುವಷ್ಟು ವೇತನ ಯಾಕಿಲ್ಲ ಎಂಬುದೇ ಈವರೆಗೆ ದೊಡ್ಡ ಪ್ರಶ್ನೆಯಾಗಿತ್ತು. ಇದೀಗ ಮಹಿಳಾ ತಂಡ ವಿಶ್ವಕಪ್ ಗೆದ್ದ ಬಳಿಕ ಬಿಸಿಸಿಐಯು ಮಹಿಳಾ ಕ್ರಿಕೆಟಿಗರ ವ

23 Dec 2025 3:16 pm
ಅಮೆರಿಕಾ ತೊರೆಯಿರಿ 3 ಸಾವಿರ ಡಾಲರ್‌+ ಫ್ರೀ ಫ್ಲೈಟ್‌ ಟಿಕೆಟ್ ಪಡೆಯಿರಿ: ಇದು ಟ್ರಂಪ್‌ ಸರ್ಕಾರದ ಕ್ರಿಸ್ಮಸ್‌ ಹಾಲಿಡೇ ಆಫರ್‌! ಯಾರಿಗೆಲ್ಲಾ ಈ ಆಫರ್ ಆಪ್ಲೈ ಆಗುತ್ತೆ?

ಅಕ್ರಮ ವಲಸಿಗರಿಗೆ ಅಮೆರಿಕಾ ಸರ್ಕಾರ ಬಂಪರ್ ಆಫರ್ ನೀಡಿದೆ.ಈ ಆಫರ್‌ ಮೂಲಕ ಸ್ವಯಂಪ್ರೇರಿತರಾಗಿ ದೇಶ ತೊರೆದು ತಮ್ಮ ಸ್ವದೇಶಕ್ಕೆ ಮರಳುವವರಿಗೆ 3000 ಡಾಲರ್ (₹2.7 ಲಕ್ಷ) ಮತ್ತು ಉಚಿತ ವಿಮಾನ ಟಿಕೆಟ್ ನೀಡಲಾಗುವುದು. ಹಾಗೆ ಮುಂದೆ ಭವಿ

23 Dec 2025 3:14 pm
ಅರೇಬಿಯಾ ಈಗ ಹಿಮಾಲಯ! ಸೌದಿಯಲ್ಲೀಗ ಚಳಿಯೋ ಚಳಿ, ತಾಪಮಾನ ಕೇವಲ ಮೈನಸ್ 4 ಡಿಗ್ರಿ ಸೆಲ್ಸಿಯಸ್!

ಸೌದಿ ಅರೇಬಿಯಾದಲ್ಲಿ ಮೂರು ದಶಕಗಳ ಬಳಿಕ ಮೊದಲ ಬಾರಿಗೆ ಹಿಮಪಾತವಾಗಿದೆ. ಉತ್ತರ ಸೌದಿ ಅರೇಬಿಯಾದಲ್ಲಿ ತಂಪಾದ ಗಾಳಿ, ಮಳೆ, ಬಿರುಗಾಳಿ ಮತ್ತು ದಾಖಲೆಯಷ್ಟು ಕಡಿಮೆ ತಾಪಮಾನ ಕಂಡುಬಂದಿದೆ. ಜಬಲ್ ಅಲ್ ಲೌಜ್ ಮತ್ತು ಟ್ರೋಜೇನಾ ಪರ್ವತ

23 Dec 2025 2:56 pm
ಡೊನಾಲ್ಡ್ ಟ್ರಂಪ್‌ಗೂ ಸಿಗದ ಇಂತಹ ಹಣಕಾಸು ಸಚಿವರು : ಕುಮಾರಸ್ವಾಮಿ ವ್ಯಂಗ್ಯ ಯಾರತ್ತ?

Siddaramaiah Vs HD Kumaraswamy : ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲು ಕಾರಣವಾದ ಪಂಚ ಗ್ಯಾರಂಟಿ ಸ್ಕೀಂ ಸರಿಯಾಗಿ ಅನುಷ್ಠಾನಗೊಳ್ಳುತ್ತಿಲ್ಲ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ಸಿದ್ದರಾಮಯ್ಯ ಸರ್ಕಾರದ ವಿರುದ್ದ ಕಿಡಿಕಾರಿದ್ದಾರೆ

23 Dec 2025 2:53 pm
ಭಾರತದ ಜೊತೆಗಿನ ವ್ಯಾಪಾರ ಒಪ್ಪಂದ ವಿರೋಧಿಸಿದ ನ್ಯೂಜಿಲೆಂಡ್‌ ವಿದೇಶಾಂಗ ಸಚಿವ; ಏನಂತೆ ಪ್ಲಾಬ್ಲಂ?

ಭಾರತ-ನ್ಯೂಜಿಲೆಂಡ್‌ ಮುಕ್ತ ವ್ಯಾಪಾರ ಒಪ್ಪಂದ ಘೋಷಣೆಯಾಗಿ ಒಂದು ದಿನ ಕಳೆಯುವಷ್ಟರಲ್ಲೇ, ಇದಕ್ಕೆ ಅಪಸ್ವರ ಕೇಳಿಬಂದಿದೆ. ಈ ವ್ಯಾಪಾರ ಒಪ್ಪಂದವನ್ನು ವಿರೋಧಿಸಿರುವ ನ್ಯೂಜಿಲೆಂಡ್‌ ವಿದೇಶಾಂಗ ಸಚಿವ ವಿನ್‌ಸ್ಟನ್‌ ಪೀಟರ್ಸ್‌,

23 Dec 2025 2:53 pm
ರಾಹುಲ್ ಗಾಂಧಿಗೆ ಪತ್ರ ಬರೆದ ಕೆ ಎನ್ ರಾಜಣ್ಣ: ವಿರೋಧಿ ಬಣದ ಬಗ್ಗೆ ಮಹತ್ವದ ಸಂಗತಿ ಉಲ್ಲೇಖ

ಮತಕಳ್ಳತನ ಕುರಿತಾಗಿ ಹೇಳಿಕೆ ನೀಡಿ ಸಚಿವ ಸ್ಥಾನದಿಂದ ವಜಾಗೊಂಡಿರುವ ಕೆ ಎನ್ ರಾಜಣ್ಣ ಅವರು ರಾಹುಲ್ ಗಾಂಧಿ ಅವರಿಗೆ ಸುದೀರ್ಘ ಪತ್ರಬರೆದಿದ್ದಾರೆ. ಪತ್ರದಲ್ಲಿ, ನಾನು ಈ ಪತ್ರ ಬರೆದ ಉದ್ದೇಶ ಇಷ್ಟೇ. ನನ್ನ ವಿರುದ್ದ ತಮಗೆ ತಪ್ಪು

23 Dec 2025 2:12 pm
ಉಡುಪಿ ಕಡಲತೀರಕ್ಕೆ ತೇಲಿ ಬಂದ ಶ್ರೀಕೃಷ್ಣನ ವಿಗ್ರಹ, ಜನರಿಗೆ ಉತ್ಸಾಹವೋ ಉತ್ಸಾಹ: ಅಸಲಿಯತ್ತೇನು?

Udupi Malpe Beach : ಶ್ರೀಕೃಷ್ಣನೂರು ಉಡುಪಿಯ ಮಲ್ಪೆ ಅರಬ್ಬೀ ಸಮುದ್ರ ಕಿನಾರೆಗೆ ಕೃಷ್ಣನ ವಿಗ್ರಹ ತೇಲಿ ಬಂದಿದೆ. ಸುಂದರವಾದ ವಿಗ್ರಹವನ್ನು ಕಂಡು, ಜನರ ಉತ್ಸಾಹಕ್ಕೆ ಪಾರವೇ ಇಲ್ಲದಂತಾಗಿದೆ. ಬೆಂಗಳೂರಿನಿಂದ ಬಂದಿದ್ದ ಇಸ್ಕಾನ್ ಭಕ್ತರು ಅ

23 Dec 2025 2:06 pm
ರಾಶಿಕಾ ಶೆಟ್ಟಿ ಬಗ್ಗೆ ತಾಯಿಯ ಭಾವುಕ ಮಾತು!

ರಾಶಿಕಾ ಶೆಟ್ಟಿ ಬಗ್ಗೆ ತಾಯಿಯ ಭಾವುಕ ಮಾತು!

23 Dec 2025 2:04 pm
ದುಬೈನಲ್ಲಿ ವೈಭವ್‌ ಸೂರ್ಯವಂಶಿಗೆ ಪಾಕ್‌ ಅಭಿಮಾನಿಗಳಿಂದ ಅವಮಾನ, ವಿಡಿಯೋ ವೈರಲ್‌: U-19 ಫೈನಲ್‌ನಲ್ಲಿ ಪಾಕ್‌ ಎದುರು ಭಾರತ ಹೀನಾಯ ಸೋಲು!

ದುಬೈನಲ್ಲಿ ನಡೆದ ಅಂಡರ್-19 ಏಷ್ಯಾ ಕಪ್ ಫೈನಲ್‌ನಲ್ಲಿ ಪಾಕಿಸ್ತಾನ ವಿರುದ್ಧ ಭಾರತ ಸೋತ ಬಳಿಕ, ಕ್ರೀಡಾಂಗಣದಿಂದ ಹೊರಬರುತ್ತಿದ್ದ ಯುವ ಆಟಗಾರ ವೈಭವ್ ಸೂರ್ಯವಂಶಿಗೆ ಪಾಕ್ ಅಭಿಮಾನಿಗಳು ಧಿಕ್ಕಾರ ಕೂಗಿ ಅವಮಾನಿಸಿದ ಘಟನೆ ನಡೆದಿ

23 Dec 2025 1:56 pm
ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಜನವರಿ 29 ರಿಂದ ಆರಂಭ: ರಾಯಭಾರಿಯಾಗಿ ಪ್ರಕಾಶ್ ರಾಜ್ ನೇಮಕ

ಜೊತೆಗೆ ಈ ಬಾರಿಯ ಆಸ್ಕರ್ ಪ್ರಶಸ್ತಿಗೆ ಶಾರ್ಟ್ ಲಿಸ್ಟ್ ಆಗಿರುವ ವಿವಿಧ ದೇಶದ ಅತ್ಯುತ್ತಮ ಚಲನಚಿತ್ರಗಳು ಸಹ ನಮ್ಮ ಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳಲಿವೆ. ಪೋಲಿಷ್ ಕಲ್ಪರಲ್ ಸೆಂಟರ್, ನವದೆಹಲಿ, ಗೋಥೆ ಇನ್ಸಿಟ್ಯೂಟ್ - ಮ್ಯ

23 Dec 2025 1:55 pm
ಸ್ವಾಮಿ ನಿಧಿ 2.0: ಅರ್ಧಕ್ಕೆ ನಿಂತ ನಿಮ್ಮ ಸ್ವಂತ ಮನೆಯ ಕನಸಿಗೆ ಕೇಂದ್ರ ಸರ್ಕಾರದ ನೆರವು; ಏನಿದು 15,000 ಕೋಟಿಯ ಸ್ವಾಮಿ ನಿಧಿ? ಅರ್ಜಿ ಸಲ್ಲಿಕೆ ಹೇಗೆ?

ಮನೆ ನಿರ್ಮಾಣ ಅರ್ಧಕ್ಕೆ ನಿಂತಿರುವವರಿಗೆ ಕೇಂದ್ರ ಸರ್ಕಾರದಿಂದ 'ಸ್ವಾಮಿ ನಿಧಿ 2.0' ಯೋಜನೆ. 15,000 ಕೋಟಿ ರೂ. ಮೊತ್ತದ ಈ ಯೋಜನೆಯು ಸುಮಾರು 1 ಲಕ್ಷ ಮನೆಗಳನ್ನು ಪೂರ್ಣಗೊಳಿಸುವ ಗುರಿ ಹೊಂದಿದೆ. ಇದರಿಂದ ಮನೆ ಖರೀದಿದಾರರಿಗೆ ಆರ್ಥಿಕ ನ

23 Dec 2025 1:35 pm
ನವದೆಹಲಿಯ ಬಾಂಗ್ಲಾದೇಶ ರಾಯಭಾರ ಕಚೇರಿ ಎದುರು ಬೃಹತ್‌ ಪ್ರತಿಭಟನೆ; ಹಿಂದೂಗಳ ಮೇಲಿನ ದೌರ್ಜನ್ಯಕ್ಕೆ ಆಕ್ರೋಶ!

ನೆರೆಯ ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಭಾರತ ವಿರೋಧಿ ಪ್ರತಿಭಟನೆ ಮತ್ತು ಹಿಂದೂ ಯುವಕ ದೀಪು ಚಂದ್ರ ದಾಸ್‌ ಗುಂಪು ಹತ್ಯೆ ಖಂಡಿಸಿ, ರಾಷ್ಟ್ರ ರಾಜಧಾನಿ ಹೊಸದಿಲ್ಲಿಯಲ್ಲಿ ಹಿಂದೂ ಸಂಘಟನೆಗಳು ತೀವ್ರ ಪ್ರತಿಭಟನೆ ನಡೆಸಿವೆ.

23 Dec 2025 1:30 pm
ಚಿನ್ನಸ್ವಾಮಿಯಲ್ಲಿ ನಡೆಯಬೇಕಿದ್ದ ವಿಜಯ್ ಹಜಾರೆ ಪಂದ್ಯಕ್ಕೆ ಅನುಮತಿ ನಿರಾಕರಣೆ - ವಿರಾಟ್ ಕೊಹ್ಲಿ ಆಡೋದೇ ತಪ್ಪಾ?

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಬೇಕಿದ್ದ ವಿಜಯ್ ಹಜಾರೆ ಟ್ರೋಫಿ ಪಂದ್ಯಕ್ಕೆ ರಾಜ್ಯ ಸರ್ಕಾರ ಅನುಮತಿ ನೀಡಿಲ್ಲ. ಆಂಧ್ರಪ್ರದೇಶ ಮತ್ತು ದೆಹಲಿ ನಡುವಿನ ಪಂದ್ಯ ರದ್ದಾಗಿದೆ. ವಿರಾಟ್ ಕೊಹ್ಲಿ ಆಡುತ್ತಾರೆ ಎಂಬ

23 Dec 2025 1:12 pm
ಹೊದಿಕೆ ಮಾರಾಟಗಾರರ ಸೋಗಿನಲ್ಲಿ ಪಾಕಿಸ್ತಾನಕ್ಕೆ ಬೇಹುಗಾರಿಕೆ: ಅರುಣಾಚಲ ಪ್ರದೇಶದಲ್ಲಿ ಕಾಶ್ಮೀರ ಮೂಲದ ಗೂಢಾಚಾರರ ಬಂಧನ!

ಪಾಕಿಸ್ತಾನದಲ್ಲಿರುವ ಹ್ಯಾಂಡ್ಲರ್‌ಗಳಿಗಾಗಿ ಗೂಢಚಾರಿಕೆ ನಡೆಸುತ್ತಿದ್ದ ಜಮ್ಮು ಮತ್ತು ಕಾಶ್ಮೀರದ ಐವರು ವ್ಯಕ್ತಿಗಳನ್ನು ಇಟಾನಗರ ಪೊಲೀಸರು ಬಂಧಿಸಿದ್ದಾರೆ. ಅರುಣಾಚಲ ಪ್ರದೇಶದ ಸೂಕ್ಷ್ಮ ಮಾಹಿತಿಯನ್ನು ಸಂಗ್ರಹಿಸಿ ಪಾಕ

23 Dec 2025 12:50 pm
'ಸೈಕ್ಲೋನ್ ಡಿಟ್ವಾ'ದಿಂದ ಹಾನಿ: ಶ್ರೀಲಂಕಾಗೆ 450 ಮಿಲಿಯನ್ ಡಾಲರ್ ನೆರವು ಘೋಷಿಸಿದ ಭಾರತ

'ಸೈಕ್ಲೋನ್ ಡಿಟ್ವಾ' ಚಂಡಮಾರುತದಿಂದ ಉಂಟಾದ ಹಾನಿ ಸರಿಪಡಿಸಲು ಭಾರತವು ಶ್ರೀಲಂಕಾಗೆ 450 ಮಿಲಿಯನ್ ಡಾಲರ್ ನೆರವು ಘೋಷಿಸಿದೆ. ಇದರಲ್ಲಿ 350 ಮಿಲಿಯನ್ ಡಾಲರ್ ರಿಯಾಯಿತಿ ಸಾಲ ಮತ್ತು 100 ಮಿಲಿಯನ್ ಡಾಲರ್ ಅನುದಾನ ಸೇರಿದೆ. ಶ್ರೀಲಂಕಾದ

23 Dec 2025 12:30 pm
ದ್ವೇಷ ಭಾಷಣ ವಿರೋಧಿ ಕಾಯ್ದೆಯ ವಿರುದ್ಧ ಬಿಜೆಪಿ ಅಖಾಡಕ್ಕೆ: ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣ ಎಂದು ವಾಗ್ದಾಳಿ

ದ್ವೇಷ ಭಾಷಣ ವಿರೋಧಿ ಕಾಯ್ದೆಯ ಮೂಲಕ ಕಾಂಗ್ರೆಸ್ ಸರ್ಕಾರವು ಪ್ರತಿಪಕ್ಷಗಳು, ಮಾಧ್ಯಮದವರ ಮೇಲೆ ನಿಯಂತ್ರಣ ಹೇರುವುದು, ಹೆದರಿಸುವ ಕೆಲಸವನ್ನು ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ. ನಮ್ಮನ್ನು, (ಬಿಜೆಪಿ), ನಮ್ಮ ಸಂಘ ಸಂಸ್ಥೆ, ಕನ್

23 Dec 2025 12:25 pm
ಬರ್ಲಿನ್‌ನಲ್ಲಿ ನಿಂತು ಭಾರತದ ಪ್ರಜಾಪ್ರಭುತ್ವ ಅಪಾಯದಲ್ಲಿದೆ ಎಂದ ರಾಹುಲ್‌ ಗಾಂಧಿ; ಕಾಂಗ್ರೆಸ್‌ Anti Democrat ಎಂದ ಬಿಜೆಪಿ!

ಜರ್ಮನಿ ಪ್ರವಾಸದಲ್ಲಿರುವ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ, ಭಾರತದ ಪ್ರಜಾಪ್ರಭುತ್ವದ ಕುರಿತು ನೀಡಿರುವ ಹೇಳಿಕೆ, ಆಡಳಿತಾರೂಢ ಬಿಜೆಪಿಯನ್ನು ತೀವ್ರವಾಗಿ ಕೆರಳಿಸಿದೆ. ಬರ್ಲಿನ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾ

23 Dec 2025 12:07 pm
ಭ್ರಷ್ಟರಿಗೆ ಲೋಕಾಯುಕ್ತ ಬಲೆ: ಕಾರವಾರ, ಬಾಗಲಕೋಟೆ, ವಿಜಯಪುರ, ಸಿಂಧನೂರಲ್ಲಿ ಏಕಕಾಲಕ್ಕೆ ದಾಳಿ

ಬಾಗಲಕೋಟೆ, ರಾಯಚೂರು ಸೇರಿದಂತೆ ರಾಜ್ಯದ ಹಲವೆಡೆ ಲೋಕಾಯುಕ್ತ ಅಧಿಕಾರಿಗಳು ಆದಾಯಕ್ಕಿಂತ ಅಧಿಕ ಆಸ್ತಿ ಗಳಿಕೆ ಆರೋಪದ ಮೇಲೆ ದಾಳಿ ನಡೆಸಿದ್ದಾರೆ. ಬಾಗಲಕೋಟೆ ಜಿಪಂ ಯೋಜನಾ ನಿರ್ದೇಶಕ ಶ್ಯಾಮಸುಂದರ್ ಕಾಂಬಳೆ, ರಾಯಚೂರು ಗ್ರಾಮೀಣ

23 Dec 2025 11:57 am
ಇಸ್ರೋದಿಂದ ಬ್ಲೂಬರ್ಡ್ ಬ್ಲಾಕ್ -2 ಸಂವಹನ ಉಪಗ್ರಹ ಉಡಾವಣೆಗೆ ಸಿದ್ಧತೆ; ನೀಲಿ ಹಕ್ಕಿ ಮಾಡಲಿದೆ ಕಮಾಲ್

ಇಸ್ರೋದ ಬಾಹ್ಯಾಕಾಶ ಕಾರ್ಯಾಚರಣೆಗಳು ಜಾಗತಿಕ ಮಟ್ಟದಲ್ಲಿ ಸದ್ದು ಮಾಡುತ್ತಿರುವ ಮಧ್ಯೆಯೇ, ನಾಳೆ (ಡಿ.24-ಬುಧವಾರ) ಅಮೆರಿಕದ AST ಸ್ಪೇಸ್‌ಮೊಬೈಲ್‌ ಕಂಪನಿಯ ಬ್ಲೂಬರ್ಡ್ ಬ್ಲಾಕ್ -2 ಸಂವಹನ​ ಉಪಗ್ರಹ ಉಡಾವಣೆ ಮಾಡಲಿದೆ. ಇಸ್ರೋ ತನ್ನ

23 Dec 2025 11:31 am
Epstein File Release: ಇದೊಂದು ರಾಜಕೀಯ ಪ್ರೇರಿತ ಬಿಡುಗಡೆ -ಟ್ರಂಪ್‌; ಇದರಿಂದ ಹಲವು ಅಮಾಯಕರ ಗೌರವಕ್ಕೆ ಧಕ್ಕೆಯಾಗುತ್ತಿದೆ ಎಂದು ಬೇಸರ!

ಜೆಫ್ರಿ ಎಪ್ಸ್ಟೀನ್ ಫೈಲ್‌ಗಳಲ್ಲಿ ಟ್ರಂಪ್, ಬಿಲ್ ಕ್ಲಿಂಟನ್, ಮೈಕೆಲ್ ಜಾಕ್ಸನ್ ಸೇರಿದಂತೆ ಹಲವರ ಫೋಟೋಗಳು ಹೊರಬಿದ್ದಿವೆ. ಈ ಫೈಲ್‌ಗಳ ಬಿಡುಗಡೆ ರಾಜಕೀಯ ಪ್ರೇರಿತವಾಗಿದ್ದು, ರಿಪಬ್ಲಿಕನ್ ಪಕ್ಷದ ಯಶಸ್ಸಿನಿಂದ ಗಮನ ಬೇರೆಡೆಗ

23 Dec 2025 11:26 am
Year Ender 2025 : ಕರ್ನಾಟಕದಲ್ಲಿ ನಡೆದ 15 ಪ್ರಮುಖ ವಿದ್ಯಮಾನಗಳ ಮಾಹಿತಿ - ಇಲ್ಲಿದೆ ಒಂದೇ ಕ್ಲಿಕ್ಕಿನಲ್ಲಿ

Year End Article 2025: ಡಿಸೆಂಬರ್ ತಿಂಗಳು ಮುಗಿಯುತ್ತಾ ಬರುತ್ತಿದೆ, 2026ರ ಸ್ವಾಗತಕ್ಕೆ ಜಗತ್ತು ಸಜ್ಜಾಗುತ್ತಿದೆ. ಹಾಲೀ ವರ್ಷದಲ್ಲಿ ರಾಜಕೀಯವಾಗಲಿ, ಪ್ರಾಕೃತಿಕ ವಿಕೋಪವಾಗಲಿ, ಹಲವು ಘಟನೆಗಳು ಸಂಭವಿಸಿದೆ. ಇನ್ನು, 2025ರಲ್ಲಿ ಹಲವಾರು ಗಣ್ಯರು

23 Dec 2025 10:58 am
ರಾಜ್ಯದಲ್ಲಿ ನಾಯಕತ್ವ ತಿಕ್ಕಾಟ ತಾರಕಕ್ಕೇರಿದರೂ ರಾಹುಲ್ ಗಾಂಧಿ ಮಧ್ಯ ಪ್ರವೇಶ ಯಾಕಿಲ್ಲ? ಇಲ್ಲಿವೆ 5 ಕಾರಣಗಳು

ರಾಜ್ಯ ಕಾಂಗ್ರೆಸ್‌ನಲ್ಲಿ ನಾಯಕತ್ವ ಬದಲಾವಣೆ ವಿಚಾರವಾಗಿ ಸಾಕಷ್ಟು ಗದ್ದಲ ಗಲಾಟೆಗಳು ನಡೆಯುತ್ತಿವೆ. ಈ ನಡುವೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ನಾಯಕತ್ವ ಬದಲಾವಣೆಯ ಗೊಂದಲಕ್ಕೆ ತೆರೆ ಎಳೆಯುವ ಸೂಚನೆ ನೀಡುವ

23 Dec 2025 10:40 am
1971ರ ಭಾರತದ ಸಹಕಾರ ಸ್ಮರಿಸಿ; ರಾಯಭಾರಿ ಮೂಲಕ ಬಾಂಗ್ಲಾದೇಶಕ್ಕೆ ಖಡಕ್‌ ಸಂದೇಶ‌ ಕಳಿಸಿದ ವ್ಲಾಡಿಮಿರ್‌ ಪುಟಿನ್!

ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಭಾರತದ ಪರಮಾಪ್ತ ಸ್ನೇಹಿತ. ಭಾರತಕ್ಕೆ ಸಂಕಷ್ಟ ಎದುರಾದಾಗಲೆಲ್ಲಾ, ಭಾರತೀಯರ ಪರವಾಗಿ ಅತ್ಯಂತ ಗಟ್ಟಿಯಾಗಿ ಮಾತನಾಡುವ ಗೆಳೆಯ ಪುಟಿನ್.‌ ಇದಕ್ಕೆ ಪುಷ್ಠಿ ಎಂಬಂತೆ, ಬಾಂಗ್ಲಾದೇಶದಲ್ಲಿ

23 Dec 2025 10:40 am
ಐಫೋನ್‌ ತಯಾರಕ ಕಂಪನಿ ಫಾಕ್ಸ್‌ಕಾನ್‌ನಲ್ಲಿ 30 ಸಾವಿರ ಉದ್ಯೋಗಿಗಳ ನೇಮಕ

ದೇವನಹಳ್ಳಿ ಬಳಿ ಫಾಕ್ಸ್‌ಕಾನ್ ಐಫೋನ್ ಘಟಕದಲ್ಲಿ 9 ತಿಂಗಳಲ್ಲಿ 30 ಸಾವಿರ ಮಂದಿ ಕೆಲಸಕ್ಕೆ ಸೇರಿದ್ದಾರೆ. ಇವರಲ್ಲಿ ಶೇ.80ರಷ್ಟು ಮಹಿಳೆಯರಿದ್ದು, ಬಹುತೇಕರಿಗೆ ಇದೇ ಮೊದಲ ಉದ್ಯೋಗ. ಪಿಯುಸಿ, ಡಿಪ್ಲೊಮಾ ಓದಿದ ಯುವತಿಯರಿಗೆ ತರಬೇತಿ

23 Dec 2025 10:23 am
ಟ್ರಂಪ್-ಕ್ಲಾಸ್‌ ಯುದ್ದನೌಕೆ ಚಿತ್ರ ಅನಾವರಣಗೊಳಿಸಿದ ಟ್ರಂಪ್:‌ ಚೀನಾ ಟಾರ್ಗೆಟ್‌ ಮಾಡುತ್ತಾ ಈ ʼಸುಂದರʼ ಬೃಹತ್‌ ಹಡಗು, ಟ್ರಂಪ್‌ ಹೇಳಿದ್ದೇನು?

ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಹೆಸರಿನಲ್ಲಿ ಹೊಸ ಯುದ್ಧನೌಕೆಗಳನ್ನು ನಿರ್ಮಿಸುವ ಮಹತ್ವಾಕಾಂಕ್ಷೆಯ ಯೋಜನೆಯನ್ನು ಪ್ರಕಟಿಸಿದ್ದಾರೆ. ಈ ಯುದ್ಧನೌಕೆಗಳಿಗೆ 'ಟ್ರಂಪ್-ಕ್ಲಾಸ್' ಎಂದು ಹೆಸರಿಡಲಾಗಿದೆ. ಇವು ಅಮೆರಿಕ

23 Dec 2025 10:22 am
ಮನೆಬಾಗಿಲಿಗೆ ಮಿನಿ ಆಸ್ಪತ್ರೆ: 'ಆರೋಗ್ಯ ಸೇತು' ಸಂಚಾರಿ ಘಟಕ ಯೋಜನೆಗೆ ಚಾಲನೆ; ಏನಿದರ ವಿಶೇಷತೆ? ಸೇವೆ ಪಡೆಯುವುದು ಹೇಗೆ?

ರಾಜ್ಯದ ಮೂಲೆಮೂಲೆಗಳಿಗೂ ಆರೋಗ್ಯ ಭಾಗ್ಯ ತಲುಪಿಸಲು, ನಮ್ಮ ಸರ್ಕಾರ 'ಆರೋಗ್ಯ ಸೇತು ಸಂಚಾರಿ ಆರೋಗ್ಯ ಘಟಕ' ಎಂಬ ವಿನೂತನ ಯೋಜನೆಯನ್ನು ಜಾರಿಗೆ ತಂದಿದೆ. 81 ಸುಸಜ್ಜಿತ ವಾಹನಗಳ ಮೂಲಕ, ದೂರದ ಹಳ್ಳಿಗಳಿಗೂ ವೈದ್ಯಕೀಯ ಸೇವೆ ಲಭ್ಯವಾಗಲ

23 Dec 2025 10:17 am
Gold Rate Rise: ಚಿನ್ನದ ಬೆಲೆ 14 ಸಾವಿರ ಸನಿಹಕ್ಕೆ ದಾಖಲೆ ಜಿಗಿತ! ಇಂದು ಒಂದೇ ದಿನ 2400 ರೂ ಹೆಚ್ಚಳ! ಈ ವರ್ಷದ ಗರಿಷ್ಠ ದರ ದಾಖಲು

ಚಿನ್ನದ ಬೆಲೆ ಈ ಹಿಂದಿನ ಬೆಲೆಯನ್ನೆಲ್ಲಾ ಪುಡಿಗಟ್ಟಿ ಹೊಸ ಎತ್ತರಕ್ಕೆ ಜಿಗಿದಿದೆ. ಬರೋಬ್ಬರಿ 1 ಗ್ರಾಂ ಬೆಲೆ 13855ಕ್ಕೆ ಹೆಚ್ಚಳ ಆಗಿದೆ. ಚಿನ್ನ ಬೆಳ್ಳಿಯ ಪ್ರತಿನಿತ್ಯದ ಬೆಲೆ ವಿಜಯ ಕರ್ನಾಟಕ ವೆಬ್‌ನಲ್ಲಿ ತಿಳಿದುಕೊಳ್ಳಿ

23 Dec 2025 10:07 am
‘ಬಿಗ್ ಬಾಸ್’ ಮನೆಗೆ ಬಂದ ರಾಶಿಕಾ, ಸೂರಜ್ ಫ್ಯಾಮಿಲಿ!

‘ಬಿಗ್ ಬಾಸ್’ ಮನೆಗೆ ಬಂದ ರಾಶಿಕಾ, ಸೂರಜ್ ಫ್ಯಾಮಿಲಿ!

23 Dec 2025 10:04 am
ಖರ್ಗೆ ಹೇಳೊದೊಂದು, ಸಿದ್ದರಾಮಯ್ಯ ಹೇಳೋದು ಮತ್ತೊಂದು : ತಿಳಿಯುತ್ತಿಲ್ಲ ಗೊಂದಲದ ಸೃಷ್ಟಿಕರ್ತ ಯಾರೆಂದು?

Karnataka Congress Power sharing tussle : ಕರ್ನಾಟಕ ಕಾಂಗ್ರೆಸ್ಸಿನಲ್ಲಿ ನಾಯಕತ್ವದ ಬಿಕ್ಕಟ್ಟು ಮುಂದುವರಿದಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೀಡಿದ ಹೇಳಿಕೆಯ ನಂತರ, ಗೊಂದಲ ಇನ್ನಷ್ಟು ಹೆಚ್ಚಾದಂತೆ ಕಾಣುತ್ತಿದೆ. ಈ ನಡುವೆ, ಎಐಸಿಸಿ ಪ್

23 Dec 2025 10:00 am
ಮಧುಮೇಹಿಗಳೇ ಇನ್ಸುಲಿನ್ ಇಂಜೆಕ್ಷನ್ ಗಳಿಗೆ ಗುಡ್ ಬೈ ಹೇಳಿ.... ಬಂತು ನೋಡಿ Inhaled Insulin!

ಸಿಪ್ಲಾ ಕಂಪನಿಯು ದೇಶದ ಮಧುಮೇಹ ರೋಗಿಗಳಿಗೆ ಇಂಜೆಕ್ಷನ್ ಇಲ್ಲದ ಉಸಿರಾಡುವ ಇನ್ಸುಲಿನ್ ಪೌಡರ್ 'Afrezza'ವನ್ನು ಬಿಡುಗಡೆ ಮಾಡಿದೆ. ಇದು ವಿಶೇಷ ಇನ್ಹೇಲರ್ ಮೂಲಕ ತೆಗೆದುಕೊಳ್ಳುವ ತ್ವರಿತ-ಕಾರ್ಯಕಾರಿ ಪೌಡರ್ ಆಗಿದ್ದು, ನೋವು ಮತ್ತು

23 Dec 2025 10:00 am