SENSEX
NIFTY
GOLD
USD/INR

Weather

22    C
... ...View News by News Source
'ಬಿಗ್ ಬಾಸ್' ಅಖಾಡವನ್ನ ರಂಗೇರಿಸಲು ಬಂದಿರುವ ಈ ರಿಷಾ ಗೌಡ - ಸೂರಜ್ ಸಿಂಗ್ ಯಾರು? ಇವ್ರ ಹಿನ್ನೆಲೆ ಏನು?

'ಬಿಗ್ ಬಾಸ್ ಕನ್ನಡ ಸೀಸನ್ 12' ಶೋಗೆ ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟಿರುವ ರಿಷಾ ಗೌಡ ಮತ್ತು ಸೂರಜ್ ಸಿಂಗ್ ಇಬ್ಬರೂ ಆರಂಭದಲ್ಲೇ ಗಮನ ಸೆಳೆದಿದ್ದಾರೆ. ಅಥ್ಲೀಟ್ ಆಗಿದ್ದ ರಿಷಾ ಗೌಡ ಸಿನಿಮಾ ರಂಗಕ್ಕೂ ಪ್ರವೇಶ ಕೊಟ್ಟಿದ್ದಾರೆ. ಮತ್

19 Oct 2025 11:16 pm
ದೀಪಾವಳಿ ಹೊಸ ಬಟ್ಟೆ, ತಿಂಡಿಗಳಿಗೆ ಸೀಮಿತವಾಗದಿರಲಿ; ಹಬ್ಬದ ಮಹತ್ವದ ಅರಿವಿನಿಂದ – ಜೀವನ ತತ್ತ್ವದತ್ತ ಪಯಣ

ಹಬ್ಬಗಳು ಕೇವಲ ಹೊಸ ಬಟ್ಟೆ ಮತ್ತು ತಿಂಡಿಗಳಿಗೆ ಸೀಮಿತವಾಗುತ್ತಿವೆ. ಹಬ್ಬಗಳ ವೈಶಿಷ್ಟ್ಯತೆ ಮತ್ತು ಅವುಗಳ ಹಿಂದಿನ ತತ್ವಗಳನ್ನು ಅರಿಯುವುದು ಮುಖ್ಯ. ಆಧ್ಯಾತ್ಮಿಕ, ಆರೋಗ್ಯ, ಸಾಮಾಜಿಕ, ಸಾಂಸ್ಕೃತಿಕ ಮತ್ತು ಧಾರ್ಮಿಕ ತತ್ವಗಳು

19 Oct 2025 11:08 pm
ಕೇಂದ್ರ ಸರ್ಕಾರದಿಂದ ರಾಜ್ಯಗಳಿಗೆ ಪ್ರವಾಹ ಪರಿಹಾರ ನಿಧಿ ಬಿಡುಗಡೆಗೆ ಅನುಮೋದನೆ; ಕರ್ನಾಟಕಕ್ಕೆ ಎಷ್ಟು ಹಣ?

ಕೇಂದ್ರ ಸರ್ಕಾರ ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳಿಗೆ ಪ್ರವಾಹ ಪರಿಹಾರ ನಿಧಿಯ ಎರಡನೇ ಕಂತು ಬಿಡುಗಡೆಗೆ ಅನುಮೋದನೆ ನೀಡಿದೆ. ಈ ಮೊತ್ತವು ರಾಜ್ಯ ವಿಪತ್ತು ಪರಿಹಾರ ನಿಧಿಯ ಕೇಂದ್ರದ ಪಾಲಿನ ಭಾಗವಾಗಿದೆ. ಅತಿವೃಷ್ಟಿಯಿಂದ

19 Oct 2025 10:26 pm
ಬೆಳಗಾವಿ ಡಿಸಿಸಿ ಚುನಾವಣೆ: 3 ಕ್ಷೇತ್ರಗಳ ಫಲಿತಾಂಶ ಪ್ರಕಟ; ಲಕ್ಷ್ಮಣ ಸವದಿಗೆ ಭರ್ಜರಿ ಗೆಲುವು! ಯಾರಿಗೆ ಎಷ್ಟು ಮತ?

ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಅಥಣಿ, ರಾಮದುರ್ಗ, ರಾಯಬಾಗ ಕ್ಷೇತ್ರಗಳಲ್ಲಿ ಲಕ್ಷ್ಮಣ ಸವದಿ, ಮಲ್ಲಣ್ಣ ಯಾದವಾಡ, ಅಪ್ಪಾಸಾಹೇಬ ಕುಲಗೋಡೆ ವಿಜಯ ಸಾಧಿಸಿದ್ದಾರೆ. ನಾಲ್ಕು ಕ್ಷೇತ್ರಗಳ ಫಲಿತಾಂಶ ಹೈಕೋರ್ಟ್ ಆದೇಶದಿಂದ

19 Oct 2025 10:07 pm
'ಬಿಗ್ ಬಾಸ್' ಮನೆಯೊಳಗೆ ಧೂಳೆಬ್ಬಿಸಲು 'ವೈಲ್ಡ್ ಕಾರ್ಡ್' ಸ್ಪರ್ಧಿಯಾಗಿ ಬಂದ 'ಕಾಂತಾರ: ಚಾಪ್ಟರ್ 1' ವಿಲನ್!

ʻಬಿಗ್‌ ಬಾಸ್‌ ಕನ್ನಡ ಸೀಸನ್‌ 12ʼರ ಕಾರ್ಯಕ್ರಮಕ್ಕೆ ಮೊದಲ ವೈಲ್ಡ್‌ ಕಾರ್ಡ್‌ ಸ್ಪರ್ಧಿ ಎಂಟ್ರಿಯಾಗಿದೆ. ವಿಲನ್‌ ಪಾತ್ರಗಳ ಮೂಲಕ ಗಮನ ಸೆಳೆದಿರುವ ʻಮ್ಯೂಟೆಂಟ್ ರಘುʼ ಅವರು ಇದೀಗ ದೊಡ್ಮನೆಗೆ ವೈಲ್ಡ್‌ ಕಾರ್ಡ್‌ ಸ್ಪರ್ಧಿಯಾಗಿ

19 Oct 2025 9:54 pm
ಮೊದಲ ಏಕದಿನ: ಭಾರತ 136 ರನ್‌ಗಳಿಸಿದ್ದರೂ ಆಸ್ಟ್ರೇಲಿಯಾಕ್ಕೆ 131 ರನ್‌ ಗುರಿ ನೀಡಿದ್ದು ಏಕೆ? ಏನು ಹೇಳುತ್ತೆ ಡಕ್ ವರ್ತ್ ಲೂಯಿಸ್ ನಿಯಮ?

ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಭಾರತ ನಿರಾಶೆ ಅನುಭವಿಸಿದೆ. ಮಳೆಯಿಂದಾಗಿ ಡಕ್ ವರ್ತ್-ಲೂಯಿಸ್-ಸ್ಟರ್ನ್ ನಿಯಮದ ಅನ್ವಯ ಭಾರತ-ಆಸ್ಟ್ರೇಲಿಯಾ ಏಕದಿನ ಪಂದ್ಯದ ಗುರಿ ಬದಲಾಯಿ

19 Oct 2025 9:37 pm
ಬೆಳಗಾವಿಯಲ್ಲಿ ಮಾಜಿ ಸಂಸದ ರಮೇಶ್ ಕತ್ತಿ ವಿರುದ್ಧ ಜಾತಿ ನಿಂದನೆ ಪ್ರಕರಣ ದಾಖಲು!

ಮಾಜಿ ಸಂಸದ ರಮೇಶ್ ಕತ್ತಿ ವಿರುದ್ಧ ವಾಲ್ಮೀಕಿ ಸಮಾಜದ ವಿರುದ್ಧ ಅವಹೇಳನಕಾರಿ ಪದ ಬಳಕೆ ಆರೋಪದಡಿ ಜಾತಿ ನಿಂದನೆ ಪ್ರಕರಣ ದಾಖಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಹೇಳಿಕೆ ವಿರೋಧಿಸಿ ರಾಜ್ಯಾದ್ಯಂತ ಹೋರಾಟಕ್ಕೆ ಕರೆ ನೀಡ

19 Oct 2025 8:38 pm
ರಕ್ತಸಿಕ್ತ ಗಡಿಗಳು: ತಾಲಿಬಾನ್ ಜೊತೆ ಪಾಕಿಸ್ತಾನದ ಮುಗಿಯದ ಯುದ್ಧ

ಮಿಲಿಟರಿ ಶಕ್ತಿಯಲ್ಲಿ ಮುಂಚೂಣಿಯಲ್ಲಿರುವ ಪಾಕಿಸ್ತಾನ, ತನ್ನ ಪಶ್ಚಿಮ ಗಡಿಯಲ್ಲಿ ತಾಲಿಬಾನ್ ದಾಳಿಗಳಿಂದ ತೀವ್ರ ಸಂಕಷ್ಟ ಎದುರಿಸುತ್ತಿದೆ. ತನ್ನದೇ ಸೃಷ್ಟಿಯಾದ ತಾಲಿಬಾನ್ ಈಗ ಪಾಕ್ ಪಡೆಗಳ ಮೇಲೆ ದಾಳಿ ನಡೆಸುತ್ತಿದ್ದು, ದೇಶ

19 Oct 2025 8:18 pm
ಜಾತಿ ಗಣತಿ ದಿನಾಂಕ ಮತ್ತೆ ವಿಸ್ತರಣೆ ಮಾಡಿದ ಸರ್ಕಾರ! ಶಾಲೆಗಳ ರಜೆ ಕುರಿತು ಮಹತ್ವದ ಮಾಹಿತಿ

ರಾಜ್ಯದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ಅಕ್ಟೋಬರ್ 31ರವರೆಗೆ ವಿಸ್ತರಿಸಲಾಗಿದೆ. ಶಿಕ್ಷಕರನ್ನು ಸಮೀಕ್ಷೆಗೆ ಬಳಸುವುದಿಲ್ಲ. ದೀಪಾವಳಿ ಹಬ್ಬದ ನಿಮಿತ್ತ ಮೂರು ದಿನಗಳ ರಜೆ ನೀಡಲಾಗಿದೆ. ಅಕ್ಟೋಬರ್ 23ರಿಂದ ಸಮೀಕ್ಷೆ ಪ

19 Oct 2025 7:31 pm
ಫ್ರಾನ್ಸ್‌ನ ವಿಶ್ವಪ್ರಸಿದ್ಧ ಲೌವ್ರೆ ಮ್ಯೂಸಿಯಂನಲ್ಲಿ ನೆಪೋಲಿಯನ್ ಕಾಲದ ಅಮೂಲ್ಯ ಆಭರಣಗಳ ಕಳವು; ಏಳು ನಿಮಿಷದಲ್ಲಿ ಸಿನಿಮೀಯ ರೀತಿ ದರೋಡೆ!

ಪ್ಯಾರಿಸ್‌ನ ಲೌವ್ರೆ ಮ್ಯೂಸಿಯಂನಿಂದ ನೆಪೋಲಿಯನ್ ಕಾಲದ ಒಂಬತ್ತು ಅಮೂಲ್ಯ ಆಭರಣಗಳನ್ನು ಕಳ್ಳರು ಕೇವಲ ಏಳು ನಿಮಿಷಗಳಲ್ಲಿ ಸಿನಿಮೀಯ ರೀತಿಯಲ್ಲಿ ಕಳವು ಮಾಡಿದ್ದಾರೆ. ನಿರ್ಮಾಣ ಹಂತದಲ್ಲಿರುವ ಪ್ರವೇಶದ್ವಾರದ ಮೂಲಕ ನುಗ್ಗಿ, ಹ

19 Oct 2025 7:12 pm
ದೇವಿರಮ್ಮ ದರ್ಶನ ಆರಂಭ; ಬೆಟ್ಟ ಹತ್ತಿ ದರ್ಶನ ಪಡೆದ ಭಕ್ತರು; ಈ ಬಾರಿ ಹೆಚ್ಚುವರಿ 1 ದಿನ ಅವಕಾಶ! ಯಾವತ್ತು ಕೊನೆ?

ಚಿಕ್ಕಮಗಳೂರು ಜಿಲ್ಲೆಯ ಮಲ್ಲೇನಹಳ್ಳಿಯಲ್ಲಿ ಬಿಂಡಿಗ ದೇವಿರಮ್ಮ ದೇವಿಯ ದರ್ಶನಕ್ಕೆ ಭಾನುವಾರ ಸಾವಿರಾರು ಭಕ್ತರು ಆಗಮಿಸಿದ್ದಾರೆ. ಮಳೆ ಮತ್ತು ಜಾರುವ ರಸ್ತೆಯ ನಡುವೆಯೂ ಭಕ್ತರು ಸುರಕ್ಷಿತವಾಗಿ ಬೆಟ್ಟ ಹತ್ತಿ ದೇವಿಯ ಕೃಪೆಗ

19 Oct 2025 6:53 pm
Normal delivery tips: ಸಿಸೇರಿಯನ್ ಡೆಲಿವರಿಯಾದ್ರೆ ಬೆನ್ನು, ಸೊಂಟ ನೋವು ಹೆಚ್ಚಾಗುತ್ತಾ? Dr Aparna

Normal delivery tips: ಸಿಸೇರಿಯನ್ ಡೆಲಿವರಿಯಾದ್ರೆ ಬೆನ್ನು, ಸೊಂಟ ನೋವು ಹೆಚ್ಚಾಗುತ್ತಾ? Dr Aparna

19 Oct 2025 6:44 pm
Bigg Boss 12: ಸುದೀಪ್ ಕೇಳಿದ ಆ ಒಂದು ಪ್ರಶ್ನೆಗೆ ಗಿಲ್ಲಿ ನಟನ ಹೆಸರು ಹೇಳಿದ ಮಂಜುಭಾಷಿಣಿ - ಅಶ್ವಿನಿ

Bigg Boss 12: ಸುದೀಪ್ ಕೇಳಿದ ಆ ಒಂದು ಪ್ರಶ್ನೆಗೆ ಗಿಲ್ಲಿ ನಟನ ಹೆಸರು ಹೇಳಿದ ಮಂಜುಭಾಷಿಣಿ - ಅಶ್ವಿನಿ

19 Oct 2025 6:19 pm
ಟ್ರಂಪ್‌ಗೆ 'ನೋ ಕಿಂಗ್ಸ್' ಪ್ರತಿಭಟನೆಯ ತಾಪ!

ಟ್ರಂಪ್‌ಗೆ 'ನೋ ಕಿಂಗ್ಸ್' ಪ್ರತಿಭಟನೆಯ ತಾಪ!

19 Oct 2025 6:16 pm
2028ರವರೆಗೆ ಭಾರತೀಯರಿಗಿಲ್ಲ ಅಮೆರಿಕದ ಡೈವರ್ಸಿಟಿ ವೀಸಾ!

2028ರವರೆಗೆ ಭಾರತೀಯರಿಗಿಲ್ಲ ಅಮೆರಿಕದ ಡೈವರ್ಸಿಟಿ ವೀಸಾ!

19 Oct 2025 6:03 pm
ಚಿತ್ತಾಪುರದಲ್ಲಿ ಆರ್‌ಎಸ್‌ಎಸ್‌ ಪಥಸಂಚನಲಕ್ಕೆ ಸಿಗಲಿಲ್ಲ ಅನುಮತಿ!

ಚಿತ್ತಾಪುರದಲ್ಲಿ ಆರ್‌ಎಸ್‌ಎಸ್‌ ಪಥಸಂಚನಲಕ್ಕೆ ಸಿಗಲಿಲ್ಲ ಅನುಮತಿ!

19 Oct 2025 5:59 pm
ದೀಪಾವಳಿಯಲ್ಲೂ ಕುಂಬಾರರ ವ್ಯಾಪಾರಕ್ಕೆ ಮಂಕು!

ದೀಪಾವಳಿಯಲ್ಲೂ ಕುಂಬಾರರ ವ್ಯಾಪಾರಕ್ಕೆ ಮಂಕು!

19 Oct 2025 5:56 pm
ಕಲ್ಕತ್ತಾ ಷೇರು ವಿನಿಮಯ ಕೇಂದ್ರದ ಯುಗಾಂತ್ಯ; 100 ವರ್ಷಗಳ ವಹಿವಾಟಿನ ಬಳಿಕ ಕಾರ್ಯಾಚರಣೆ ಸ್ಥಗಿತಕ್ಕೆ ನಿರ್ಧಾರ: ಕೊನೆಯ ದೀಪಾವಳಿಗೆ ಸಿದ್ಧತೆ!

ಭಾರತದ ಅತ್ಯಂತ ಹಳೆಯ ಷೇರು ಮಾರುಕಟ್ಟೆ, ಕಲ್ಕತ್ತಾ ಷೇರು ವಿನಿಮಯ ಕೇಂದ್ರವು (CSE) ಅಕ್ಟೋಬರ್ 20 ರಂದು ತನ್ನ ಕಾರ್ಯನಿರತ ವಿನಿಮಯ ಕೇಂದ್ರವಾಗಿ ಕೊನೆಯ ಕಾಳಿ ಪೂಜೆ ಮತ್ತು ದೀಪಾವಳಿಯನ್ನು ಆಚರಿಸಲಿದೆ. ದಶಕಗಳ ಕಾನೂನು ಹೋರಾಟಗಳ ನಂತ

19 Oct 2025 5:53 pm
BJP ಸರ್ಕಾರವಿದ್ದಾಗ ಬೆಂಗಳೂರು ಬಗ್ಗೆ ಬಾಯಿ ಬಿಟ್ಟಿಲ್ಲ ಎಂದ ಡಿಕೆ ಶಿವಕುಮಾರ್‌ಗೆ ಕಿರಣ್‌ ಮಜೂಂದಾರ್ ಶಾ ಖಡಕ್‌ ಉತ್ತರ!

ಡಿಸಿಎಂ ಡಿಕೆ ಶಿವಕುಮಾರ್‌ ಅವರ ಹೇಳಿಕೆಗೆ ಉದ್ಯಮಿ ಕಿರಣ್‌ ಮಜೂಂದಾರ್ ಶಾ ತಿರುಗೇಟು ನೀಡಿದ್ದಾರೆ. ಹಿಂದಿನ ಬಿಜೆಪಿ ಮತ್ತು ಜೆಡಿಎಸ್ ಸರ್ಕಾರಗಳ ಅವಧಿಯಲ್ಲೂ ಮೂಲಸೌಕರ್ಯಗಳ ಬಗ್ಗೆ ಟೀಕಿಸಿದ್ದಾಗಿ ಅವರು ತಿಳಿಸಿದ್ದಾರೆ. ಬೆ

19 Oct 2025 5:30 pm
ತ್ರಿಕೋನ ಪ್ರೇಮ ಕೊಲೆಯಲ್ಲಿ ಅಂತ್ಯ; ಗರ್ಭಿಣಿಯನ್ನು ಗಂಡನ ಮುಂದೆಯೇ ಕೊಂದ ಲಿವ್‌-ಇನ್‌ ಪಾರ್ಟನರ್‌

ಗರ್ಭಿಣಿಯೊಬ್ಬಳನ್ನು ಆಕೆಯ ಲಿವಿಂಗ್‌ ಪಾರ್ಟನರ್ರೊಬ್ಬ ಕೊಲೆ ಮಾಡಿದ ಘಟನೆ ದೆಹಲಿಯಲ್ಲಿ ನಡೆದಿದೆ. ಗಂಡನಿಂದ ಬೇಸರವಾಗಿದ್ದ ಕಾಲದಲ್ಲಿ ಆಶು ಎಂಬ ವ್ಯಕ್ತಿಯೊಂದಿಗೆ ಮಹಿಳೆ ಸಂಪರ್ಕ ಬೆಳಸಿದ್ದಳು. ಇದರಿಂದ ಆತ ಆಕೆಯಲ್ಲಿರುವು

19 Oct 2025 5:20 pm
Ind Vs Aus- ಪರ್ತ್ ನಲ್ಲಿ ಬೇಜವಾಬ್ದಾರಿ ಬ್ಯಾಟಿಂಗ್ ಗೆ ಬೆಲೆ ತೆತ್ತ ಭಾರತ; ಮಳೆ ಕಾಟದ ಬಳಿಕ ಆಸೀಸ್ ಮೆರೆದಾಟ

ಮಳೆಯಿಂದ ಪದೇ ಪದೇ ಅಡಚಣೆಗೊಳಗಾದ ಪಂದ್ಯದಲ್ಲಿ ಭಾರತದ ಬ್ಯಾಟರ್ ಗಳನ್ನು ಕಟ್ಟಿಹಾಕಿದ ಆಸ್ಟ್ರೇಲಿಯಾ ತಂಡ ಬಳಿಕ ಬ್ಯಾಟಿಂಗ್ ನಲ್ಲೂ ಅತ್ಯುತ್ತಮ ಪ್ರದರ್ಶನ ನೀಡಿ 7 ರನ್ ಗಳ ಭರ್ಜರಿ ಜಯ ದಾಖಲಿಸಿದೆ. ಹೀಗಾಗಿ ಐಸಿಸಿ ಚಾಂಪಿಯನ್ಸ

19 Oct 2025 4:49 pm
ಮಾದಕವಸ್ತು ಸಾಗಿಸುತ್ತಿದ್ದ ಜಲಾಂತರ್ಗಾಮಿ ನಾಶಪಡಿಸಿದ ಅಮೆರಿಕ: 25 ಸಾವಿರ ಜನರ ಪ್ರಾಣ ಉಳಿಸಿರುವುದಾಗಿ ಹೇಳಿಕೊಂಡ ಟ್ರಂಪ್‌!

ಕೆರಿಬಿಯನ್ ಸಮುದ್ರದಲ್ಲಿ ಮಾದಕವಸ್ತು ಸಾಗಿಸುತ್ತಿದ್ದ ಜಲಾಂತರ್ಗಾಮಿಯನ್ನು ಅಮೆರಿಕದ ಮಿಲಿಟರಿ ಬಾಂಬ್ ಹಾಕಿ ನಾಶಪಡಿಸಿದೆ. ಈ ಕಾರ್ಯಾಚರಣೆಯಲ್ಲಿ ಇಬ್ಬರು ಭಯೋತ್ಪಾದಕರು ಸಾವನ್ನಪ್ಪಿದ್ದು, ಉಳಿದಿಬ್ಬರನ್ನು ಬಂಧಿಸಿ ಅವರ

19 Oct 2025 4:37 pm
Shreyas Iyer- ಐಪಿಎಲ್ ನಾಯಕರ ಸ್ಪೆಷಲ್ ತಂಡ ರಚಿಸಿದರೆ ಇವರೇ ನಾಯಕ! ಇಲ್ಲಿದೆ ಕ್ರಿಕೆಟ್ ತಜ್ಞರ ಲೆಕ್ಕಾಚಾರ

ಐಪಿಎಲ್ ನಾಯಕರದ್ದೇ ಒಂದು ತಂಡ ರಚಿಸಿದರೆ ಹೇಗಿದ್ದರಬಹುದು. ಕ್ರಿಕೆಟ್ ತಜ್ಞರು ಹೀಗೂ ಒಂದು ತಂಡ ರಚಿಸಿದ್ದಾರೆ. ಅದಕ್ಕೆ ನಾಯಕ ಯಾರು ಎಂದು ಕೇಳಿದರೆ ಮಾತ್ರ ನೀವು ಅಚ್ಚರಿಗೊಳ್ಳುತ್ತೀರಿ.. ಯಾಕೆಂದರೆ ಐಪಿಎಲ್ ನ ಅತಂತ್ಯ ಯಶಸ್ವ

19 Oct 2025 4:11 pm
ಪಿಎಸ್‌ಎ ಕಾಯ್ದೆಯು ದಶಕಗಳಿಂದಲೂ ದುರುಪಯೋಗವಾಗಿದೆ: ಕಾಶ್ಮೀರ ಸಿಎಂ ಉಮರ್ ಅಬ್ದುಲ್ಲಾಗೆ ಓವೈಸಿ ಟಾಂಗ್

ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಉಮರ್ ಅಬ್ದುಲ್ಲಾ ಅವರು ರಾಜ್ಯ ಸ್ಥಾನಮಾನ ಪುನಃಸ್ಥಾಪನೆಯಾದ ತಕ್ಷಣ ಸಾರ್ವಜನಿಕ ಸುರಕ್ಷತಾ ಕಾಯ್ದೆಯನ್ನು (PSA) ರದ್ದುಪಡಿಸುವುದಾಗಿ ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಎಐಎಂಐಎ

19 Oct 2025 3:59 pm
ಗುಡ್‌ನ್ಯೂಸ್‌: ಬೆಂಗಳೂರಿನಿಂದ ವಾರಣಾಸಿಗೆ 2, ಪ್ರಯಾಗ್‌ರಾಜ್‌ಗೆ 5 ಟ್ರಿಪ್‌ ವಿಶೇಷ ರೈಲು ಆರಂಭ; ಯಾವಾಗ? ವೇಳಾಪಟ್ಟಿ ಏನು?

ದೀಪಾವಳಿ ಹಬ್ಬದ ಪ್ರಯುಕ್ತ ಬೆಂಗಳೂರಿನಿಂದ ಕಾಶಿಗೆ (ವಾರಣಾಸಿ) ಎರಡು ವಿಶೇಷ ರೈಲು ಸಂಚಾರ ಆರಂಭವಾಗಿದೆ. ಯಶವಂತಪುರದಿಂದ ವಾರಣಾಸಿಗೆ ಅಕ್ಟೋಬರ್ 19 ಮತ್ತು 26ರಂದು ಸಂಚರಿಸಲಿದ್ದು, ಪ್ರಯಾಣಿಕರ ಅನುಕೂಲಕ್ಕಾಗಿ ಈ ವ್ಯವಸ್ಥೆ ಮಾಡ

19 Oct 2025 3:55 pm
ದೀಪಾವಳಿಗಾಗಿ ದೀಪ, ಕ್ಯಾಂಡಲ್‌ ಕೊಂಡು ಹಣ ವ್ಯರ್ಥ ಮಾಡ್ಬೇಡಿ; ಅಖಿಲೇಶ್‌ ಯಾದವ್‌ ಹೇಳಿಕೆಗೆ BJP ಗರಂ

ದೀಪಾವಳಿಗೆ ಮೇಣದ ಬತ್ತಿ ಮತ್ತು ದೀಪ ಖರೀದಿಸಿ ಹಣ ಖರ್ಚು ಮಾಡಬೇಡಿ. ಈ ಸರ್ಕಾರದಿಂದ ಸಿಗೋದಾದರೂ ಏನು ಎಂದು ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್‌ ಯಾದವ್‌ ಅವರು ಹೇಳಿರುವುದು ಭಾರಿ ಚರ್ಚೆಗೆ ಗ್ರಾಸವಾಗಿದೆ. ಸಮಾಜವಾದಿ ಪಕ್ಷದಿಂದ

19 Oct 2025 3:39 pm
ಮಹಾತ್ಮ ಗಾಂಧಿ ನರೇಗಾ ಯೋಜನೆ: 'ಯುಕ್ತಧಾರ' ತಂತ್ರಾಂಶದ ಮೂಲಕ ವೈಜ್ಞಾನಿಕ ಕ್ರಿಯಾ ಯೋಜನೆ ಅನುಷ್ಠಾನ; ಪ್ರಯೋಜನಗಳು ಏನೇನು?

ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯಿತಿಯು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (MGNREGA) ಯಡಿ ಜಿಪಿಎಸ್ ಆಧಾರಿತ ಕಾಮಗಾರಿಗಳನ್ನು 'ಯುಕ್ತಧಾರ' ತಂತ್ರಾಂಶದ ಮೂಲಕ ವೈಜ್ಞಾನಿಕವಾಗಿ ನಮೂದಿಸಲು ಮತ್ತು ಅನು

19 Oct 2025 3:35 pm
ಬೆಂಗಳೂರು ರಸ್ತೆ ಬಗ್ಗೆ ಟೀಕಿಸಿದ ಉದ್ಯಮಿಗಳ ವಿರುದ್ಧ ಮತ್ತೆ ಗರಂ ಆದ ಡಿಕೆ ಶಿವಕುಮಾರ್: ಮೂಲವನ್ನು ಮರೆಯಬಾರದೆಂದು ಕಿವಿಮಾತು!

ಬೆಂಗಳೂರಿನ ಸೌಲಭ್ಯಗಳನ್ನು ಬಳಸಿಕೊಂಡು ಬೆಳೆದವರು ಈಗ ನಗರದ ಬಗ್ಗೆ ಟೀಕೆ ಮಾಡುತ್ತಿದ್ದಾರೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಟೀಕೆಗಳನ್ನು ಸ್ವಾಗತಿಸುವುದಾಗಿ, ಆದರೆ ವಿಕೋಪಕ್ಕೆ ಹೋಗಿ ಟೀಕೆ ಮಾಡುವವರ ಬಗ್ಗೆ

19 Oct 2025 3:28 pm
Ind Vs Aus- ಐಪಿಎಲ್ ಮುಗಿದೊಡನೆ ನೇರ ಲಂಡನ್ ಗೆ ಹಾರಿದ್ದ ವಿರಾಟ್ ಕೊಹ್ಲಿ; ಇದರಿಂದೇನು ಲಾಭವಾಯ್ತು?

ವಿರಾಟ್ ಕೊಹ್ಲಿ ಅವರು ಐಪಿಎಲ್ ಬಳಿಕ ಭಾರತದಲ್ಲಿ ಕಾಣಿಸಿಕೊಳ್ಳದೆ ಲಂಡನ್ ಗೆ ತೆರಳಿದ್ದೇಕೆ? ಈ ಬಗ್ಗೆ ಕಳೆದ ಕೆಲವು ತಿಂಗಳಿಂದ ಕ್ರಿಕೆಟ್ ಪ್ರೇಮಿಗಳು ಚರ್ಚೆ ನಡೆಸುತ್ತಲೇ ಇದ್ದಾರೆ. ಆದರೆ ಕೊಗ್ಲಿ ಅವರು ಮಾತ್ರ ಯುಕೆನಲ್ಲಿ ತ

19 Oct 2025 2:48 pm
'ಬಿಗ್ ಬಾಸ್' ಆಟಕ್ಕೆ ರಂಗು ತುಂಬಲು ಬಂದ ಮೂವರು ಹೊಸ ಕಿಲಾಡಿಗಳು; ವೈಲ್ಡ್ ಕಾರ್ಡ್ ಸ್ಪರ್ಧಿಗಳ ಎಂಟ್ರಿ!

'ಬಿಗ್ ಬಾಸ್' ಆಟಕ್ಕೆ ರಂಗು ತುಂಬಲು ಬಂದ ಮೂವರು ಹೊಸ ಕಿಲಾಡಿಗಳು; ವೈಲ್ಡ್ ಕಾರ್ಡ್ ಸ್ಪರ್ಧಿಗಳ ಎಂಟ್ರಿ!

19 Oct 2025 2:29 pm
ಬಿಹಾರ ಚುನಾವಣೆ 2025 : ನಿತೀಶ್ ಕುಮಾರ್ ರಾಜಕೀಯ ಜೀವನದ ಬಗ್ಗೆ ಇಂಟರೆಸ್ಟಿಂಗ್ ವಿಚಾರಗಳಿವು!

ಮಾಜಿ ಪ್ರಧಾನಿ ವಾಜಪೇಯಿ ಅವರ ಬೆಂಬಲದಿಂದ ಎನ್‌ಡಿಎ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಗುರುತಿಸಿಕೊಂಡಿದ್ದ ನಿತೀಶ್ ಕುಮಾರ್ ಅವರ ಸಂಸತ್ತಿನ ಭಾಷಣಗಳು ಮತ್ತು ಕಾರ್ಯಕ್ಷಮತೆಯನ್ನು ಒಳಗೊಂಡ ಪುಸ್ತಕ ಬಿಡುಗಡೆಯಾಗಿದೆ. ಜಾತ್ಯತೀತ

19 Oct 2025 2:04 pm
85% ಮನೆಗಳ ಸಮೀಕ್ಷೆಯೊಂದಿಗೆ ಜಾತಿ ಗಣತಿಗೆ ಔಪಚಾರಿಕ ಅಂತ್ಯ; ಸಮೀಕ್ಷೆಯಲ್ಲಿ ಹಿಂದೆ ಬಿದ್ದ ಬೆಂಗಳೂರು!

ರಾಜ್ಯ ಸರ್ಕಾರದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ (ಜಾತಿ ಗಣತಿ) ಶನಿವಾರ ಔಪಚಾರಿಕವಾಗಿ ಮುಕ್ತಾಯಗೊಂಡಿದ್ದು, ಶೇ 85ರಷ್ಟು ಮನೆಗಳನ್ನು ವ್ಯಾಪ್ತಿಗೆ ತರಲಾಗಿದೆ. ಆದರೆ, ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಆಮೆಗತಿಯಲ್ಲಿ ಸಮ

19 Oct 2025 1:38 pm
ಇಸ್ರೇಲ್‌ನೊಂದಿಗೆ ಕದನ ವಿರಾಮ ಒಪ್ಪಂದ ಉಲ್ಲಂಘಿಸಿಲ್ಲ: ಅಮೆರಿಕಾಗೆ ಹಮಾಸ್ ಪ್ರತ್ಯುತ್ತರ

ಹಮಾಸ್, ಇಸ್ರೇಲ್ ಜೊತೆಗಿನ ಕದನ ವಿರಾಮ ಒಪ್ಪಂದವನ್ನು ಉಲ್ಲಂಘಿಸುವ ಅಮೆರಿಕದ ಹೇಳಿಕೆಯನ್ನು ತಳ್ಳಿಹಾಕಿದೆ. ಹಮಾಸ್, ಇಸ್ರೇಲ್ ಸುಳ್ಳು ಪ್ರಚಾರ ಮಾಡುತ್ತಿದೆ ಎಂದು ಆರೋಪಿಸಿದೆ. ಅಮೆರಿಕದ ಹೇಳಿಕೆ ಗಾಜಾದಲ್ಲಿ ಹಮಾಸ್ ದಾಳಿ ನಡೆ

19 Oct 2025 1:31 pm
ಕೇರಳದಲ್ಲಿ ವರುಣಾರ್ಭಟ; ಕಾಸರಗೋಡು ಸೇರಿ 6 ಜಿಲ್ಲೆಗಳಲ್ಲಿಆರೆಂಜ್ ಅಲರ್ಟ್, ಹಲವೆಡೆ ಪ್ರವಾಹ ಪರಿಸ್ಥಿತಿ

ಕೇರಳದಲ್ಲಿ ನಿರಂತರ ಮಳೆಯಿಂದಾಗಿ ಜನರ ಜೀವನ ಹೈರಾಣಾಗಿದೆ. ವಸತಿ ಕಳೆದುಕೊಂಡ ನಿರಾಶ್ರಿತರನ್ನು ಸ್ಥಳಾಂತರಿಸಲಾಗಿದೆ ಎಂದು ರಕ್ಷಣಾ ಸಿಬ್ಬಂದಿ ಮಾಹಿತಿ ಹಂಚಿಕೊಂಡಿದೆ. ಸದ್ಯ ಕೇರಳದ ಆರು ಜಿಲ್ಲೆಗಳಲ್ಲಿ ಭಾರಿ ಮಳೆಯಾಗಲಿದೆ ಎ

19 Oct 2025 1:26 pm
Ind Vs Aus-ನಾನು ಫುಲ್ ಫಿಟ್ ಎಂದ ಬೆನ್ನಲ್ಲೇ ಡಕೌಟ್; ಪರ್ತ್ ನಲ್ಲಿ ವಿರಾಟ್ ಕೊಹ್ಲಿಗೆ ಹೀಗೊಂದು ಮುಜುಗರ!

Virat Kohli Duck Out- ತಾನು ಎಂದಿಗಿಂತಲೂ ಹೆಚ್ಚು ಫಿಟ್ ಆಗಿದ್ದೇನೆ ಎಂದು ಟೀಂ ಇಂಡಿಯಾ ಗಹಿರಿಯ ಆಟಗಾರ ವಿರಾಟ್ ಕೊಹ್ಲಿ ಹೇಳಿದ ಬೆನ್ನಲ್ಲೇ ಶೂನ್ಯ ರನ್ ಗೆ ಔಟಾದ ಘಟನೆ ನಡೆದಿದೆ. ಇದು ಅವರ2027ರ ವಿಶ್ವಕಪ್ ವರೆಗೂ ಮುಂದುವರಿಯುವ ವಿಚಾರವಾಗಿ ಅ

19 Oct 2025 1:12 pm
ಚಿತ್ತಾಪುರದಲ್ಲಿ ಆರ್​​ಎಸ್​​ಎಸ್ ಪಥಸಂಚಲನಕ್ಕೆ ಹೊಸದಾಗಿ ಅರ್ಜಿ ಸಲ್ಲಿಸಲು ಕಲಬುರಗಿ ಹೈಕೋರ್ಟ್ ಪೀಠ ಸೂಚನೆ: ನ. 2 ಕ್ಕೆ ಆರ್‌ಎಸ್‌ಎಸ್‌ ರ್ಯಾಲಿ ನಿಗದಿ

ಕಲಬುರಗಿ ಜಿಲ್ಲೆಯ ಚಿತ್ತಾಪುರದಲ್ಲಿ ಒಂದೇ ದಿನ ಆರ್​​ಎಸ್​​ಎಸ್ ಪಥಸಂಚಲನ ಮತ್ತು ದಲಿತ ಸಂಘಟನೆಗಳ ರ‍್ಯಾಲಿಗೆ ಅನುಮತಿ ನೀಡದಂತೆ ಕಲಬುರಗಿ ಹೈಕೋರ್ಟ್ ಪೀಠ ಸರ್ಕಾರಕ್ಕೆ ಸೂಚಿಸಿದೆ. ಕಾನೂನು ಸುವ್ಯವಸ್ಥೆಯ ಕಾರಣ ನೀಡಿ ಎರಡೂ

19 Oct 2025 1:05 pm
ದಿಲ್ಲಿಯ ವಾಯು ಮಾಲಿನ್ಯ ಇನ್ನಷ್ಟು ಹೆಚ್ಚಳ, ಅಕ್ಷರಧಾಮ ಪ್ರದೇಶದಲ್ಲಿ 426 ಎಕ್ಯೂಐ ದಾಖಲು

ದೆಹಲಿಯಲ್ಲಿ ಚಳಿಗಾಲ ಸಮೀಪಿಸುತ್ತಿದ್ದಂತೆ ವಾಯು ಗುಣಮಟ್ಟ ಸತತ ಆರನೇ ದಿನವೂ ಕಳಪೆಯಾಗಿದೆ. ದೀಪಾವಳಿ ಹಬ್ಬಕ್ಕೆ ಮುನ್ನವೇ ಮಾಲಿನ್ಯ ಹೆಚ್ಚಾಗಿದ್ದು, ಅಕ್ಷರಧಾಮದಲ್ಲಿ 426 ಎಕ್ಯೂಐ ದಾಖಲಾಗಿದೆ. ವಾಹನಗಳ ಹೊಗೆ ಮುಖ್ಯ ಕಾರಣವಾಗ

19 Oct 2025 12:48 pm
'ಬಿಗ್ ಬಾಸ್' ವೇದಿಕೆ ಮೇಲೆ ಪ್ರಿಯಾ - ಸುದೀಪ್ ಆ್ಯನಿವರ್ಸರಿ ಸೆಲೆಬ್ರೇಷನ್; ಕಿಚ್ಚನಿಗಾಗಿ ಸ್ಪೆಷಲ್ ಸಾಂಗ್ ಹಾಡಿದ ಪತ್ನಿ

'ಬಿಗ್ ಬಾಸ್' ವೇದಿಕೆ ಮೇಲೆ ಪ್ರಿಯಾ - ಸುದೀಪ್ ಆ್ಯನಿವರ್ಸರಿ ಸೆಲೆಬ್ರೇಷನ್; ಕಿಚ್ಚನಿಗಾಗಿ ಸ್ಪೆಷಲ್ ಸಾಂಗ್ ಹಾಡಿದ ಪತ್ನಿ

19 Oct 2025 12:29 pm
ಕರೂರು ಕಾಲ್ತುಳಿತ ದುರಂತ; ಮೃತರ ಕುಟುಂಬಸ್ಥರಿಗೆ 20 ಲಕ್ಷ ರೂ.ಜಮೆ, ದೀಪಾವಳಿ ಆಚರಣೆಗೆ TVK ಬ್ರೇಕ್‌

ಸೆಪ್ಟೆಂಬರ್ 27 ರಂದು ಕರೂರಿನಲ್ಲಿ ನಡೆದ ಕಾಲ್ತುಳಿತದಲ್ಲಿ ಮೃತಪಟ್ಟ 41 ಜನರ ಕುಟುಂಬಗಳಿಗೆ ಟಿವಿಕೆ 20 ಲಕ್ಷ ರೂಪಾಯಿ ಪರಿಹಾರ ನೀಡಿದೆ. ಈ ಹಣವನ್ನು ಐದು ಜಿಲ್ಲೆಗಳ 38 ಕುಟುಂಬಗಳ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಲಾಗಿದೆ. ಈ ದುರಂತದ ತ

19 Oct 2025 12:05 pm
ನಿಮ್ಮಲ್ಲಿ ಆಡೊಲ್ಲ ಎಂದ ಅಫ್ಘಾನಿಸ್ತಾನ; ಖಾಲಿ ಕುಳಿತಿದ್ದ ತಂಡವನ್ನು ತ್ರಿಕೋನ ಸರಣಿಗೆ ಫಿಕ್ಸ್ ಮಾಡುವಲ್ಲಿ ಪಾಕ್ ಸಕ್ಸಸ್

ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದ ನಡುವಿನ ಉದ್ವಿಗ್ನತೆಯಲ್ಲಿ ಮೂವರು ಕ್ರಿಕೆಟಿಗರಿಗೆ ಪ್ರತಿಯಾಗಿ ಅಫ್ಘಾನಿಸ್ತಾನವು ಪಾಕಿಸ್ತಾನದಲ್ಲಿ ನಡೆಯಬೇಕಿದ್ದ ತ್ರಿಕೋನ ಸರಣಿಯಿಂದ ಹಿಂಸರಿದಿದೆ. ಇದೇವೇಳೆ ತಕ್ಷಣವೇ ಕಾರ್ಯಪೃವ

19 Oct 2025 12:02 pm
ದೀಪಗಳು, ಮೇಣದಬತ್ತಿಗಳಿಗಾಗಿ ಹಣವನ್ನು ಏಕೆ ಖರ್ಚು ಮಾಡಬೇಕು? ಅಖಿಲೇಶ್ ಯಾದವ್ ಹೇಳಿಕೆಗೆ ವಿಎಚ್‌ಪಿ ಗರಂ

ಅಯೋಧ್ಯೆಯಲ್ಲಿ ದೀಪೋತ್ಸವದ ಸಂಭ್ರಮ. ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು ದೀಪಗಳು ಮತ್ತು ಮೇಣದಬತ್ತಿಗಳಿಗಾಗಿ ಸರ್ಕಾರದ ವೆಚ್ಚವನ್ನು ಪ್ರಶ್ನಿಸಿದ್ದಾರೆ. ಬಿಜೆಪಿ ಇದನ್ನು ಹಿಂದೂ ಭಾವನೆಗಳ ವಿರುದ್ಧ ಎಂದು ಟ

19 Oct 2025 11:47 am
ಗಾಜಾ ನಾಗರಿಕರ ಮೇಲೆ ಹಮಾಸ್‌ ಉಗ್ರರಿಂದ ದಾಳಿ ಸಾಧ್ಯತೆ: ಅಮೆರಿಕದಿಂದ ಗಂಭೀರ ಎಚ್ಚರಿಕೆ!

ಗಾಝಾದಲ್ಲಿನ ನಾಗರಿಕರ ಮೇಲೆ ಹಮಾಸ್ ಸಂಘಟನೆಯೇ ದಾಳಿ ನಡೆಸಲು ಯೋಜಿಸುತ್ತಿದೆ ಎಂಬುದಕ್ಕೆ ತಮ್ಮ ಬಳಿ ವಿಶ್ವಾಸಾರ್ಹ ವರದಿಗಳು ಇವೆ ಎಂದು ಅಮೆರಿಕದ ವಿದೇಶಾಂಗ ಇಲಾಖೆ ಶನಿವಾರ ಹೇಳಿದೆ. ಇದು ಕದನ ವಿರಾಮದ ಗಂಭೀರ ಉಲ್ಲಂಘನೆಯಾಗಲ

19 Oct 2025 11:30 am
ಬಣ್ಣಬಣ್ಣದ ವಿದ್ಯುತ್ ದೀಪ ಖರೀದಿಯತ್ತ ಜನರ ಚಿತ್ತ; ಮಣ್ಣಿನ ಹಣತೆಗೆ ಬೇಡಿಕೆ ಕುಸಿತ, ಸಂಕಷ್ಟದಲ್ಲಿ ವ್ಯಾಪಾರಿಗಳು

ದೀಪಾವಳಿ ಹಬ್ಬದ ಸಂಭ್ರಮದಲ್ಲಿ ಬೀದರ್‌ನ ಸ್ಥಳೀಯ ಹಣತೆ ವ್ಯಾಪಾರಿಗಳು ವಿದೇಶಿ ಹಣತೆಗಳ ಹಾವಳಿಯಿಂದ ಸಂಕಷ್ಟದಲ್ಲಿದ್ದಾರೆ. ಚೀನಾದಿಂದ ಬರುವ ಕಡಿಮೆ ಬೆಲೆಯ ಬಣ್ಣದ ಹಣತೆಗಳನ್ನು ಖರೀದಿಸಲು ಜನರು ದೌಡಾಯಿಸುತ್ತಿರುವ ಹಿನ್ನೆ

19 Oct 2025 10:49 am
Ind Vs Aus- 8 ರನ್ ಗೆ ಔಟಾದರೂ ರೋಹಿತ್ ಶರ್ಮಾ ಹೊಸ ಮೈಲಿಗಲ್ಲು, 8 ಎಸೆತ ಆಡಿದರೂ ಖಾತೆ ತೆರೆಯದ ವಿರಾಟ್ ಕೊಹ್ಲಿ!

ಭಾರತದ ಕ್ರಿಕೆಟ್ ಪ್ರೇಮಿಗಳು ಯಾರು ಇಬ್ಬರು ಹಿರಿಯ ಆಟಗಾರರ ಆಟವನ್ನು ಕಣ್ತುಂಬಿಕೊಳ್ಳಲು ಕಾತರದಿಂದ ಕಾಯುತ್ತಿತ್ತೋ ಅವರು ಇಬ್ಬರೂ ಕಳಪೆ ಬ್ಯಾಟಿಂಗ್ ಪ್ರದರ್ಶನ ನೀಡಿದ್ದಾರೆ. ಹೌದು ಸ್ಟಾರ್ ಆಟಗಾರರಾದ ರೋಹಿತ್ ಶರ್ಮಾ ಅವರು

19 Oct 2025 10:28 am
ಬಿಹಾರ ಮುಂದಿನ ಸಿಎಂ ಯಾರು? ಇದಮಿತ್ಥಂ ಎನ್ನದ ಅಮಿತ್ ಶಾ, ಜೆಡಿಯು ಅಸಮಾಧಾನ

ಬಿಹಾರದಲ್ಲಿ ಎನ್‌ಡಿಎ ಅಧಿಕಾರಕ್ಕೆ ಬಂದರೆ ಮುಖ್ಯಮಂತ್ರಿ ಆಯ್ಕೆ ಚುನಾವಣೆಯ ನಂತರ ನಡೆಯಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ಈ ಹೇಳಿಕೆ ಜೆಡಿಯು ಪಕ್ಷದಲ್ಲಿ ಅಸಮಾಧಾನ ಮೂಡಿಸಿದೆ. ನಿತೀಶ್ ಕುಮಾರ್ ಅವರೇ ಎನ

19 Oct 2025 10:07 am
ಟ್ರಂಪ್‌ ನೀತಿಗೆ ಮತ್ತೆ ಸಿಡಿದ್ದೆದ್ದ ಅಮೆರಿಕನ್ನರು; ʻಅಲೆಕ್ಸಾ ಚೇಂಜ್‌ ದಿ ಪ್ರೆಸಿಡೆಂಟ್, ನೋ ಕಿಂಗ್ಸ್‌ʼ ಬೋರ್ಡ್‌ ಹಿಡಿದು‌ ಹೋರಾಟ

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಸರ್ವಾಧಿಕಾರಿ ನೀತಿಯನ್ನು ವಿರೋಧಿಸಿ ಲಾಸ್‌ ಏಂಜಲೀಸ್‌, ಹೂಸ್ಟನ್‌, ಕ್ಯಾಲಿಫೋರ್ನಿಯಾ ಸೇರಿದಂತೆ ಹಲವಾರು ರಾಜ್ಯಗಳಲ್ಲಿ ಪ್ರತಿಭಟನೆ ನಡೆಸಲಾಯಿತು. ನೋ ಕಿಂಗ್ಸ್‌ ಹಾಗೂ ಅಲೆಕ್ಸ

19 Oct 2025 10:05 am
ಜಿಎಸ್‌ಟಿ 2.0 ಸುಧಾರಣೆಗಳಿಂದ ಗ್ರಾಹಕರಿಗೆ ಭಾರಿ ಲಾಭ : ನಿರ್ಮಲಾ ಸೀತಾರಾಮನ್

ಸೆಪ್ಟೆಂಬರ್ 22 ರಿಂದ ಜಾರಿಗೆ ಬಂದ ಜಿಎಸ್ಟಿ 2.0 ಸುಧಾರಣೆಗಳು ದೇಶದ ಆರ್ಥಿಕತೆಗೆ ಉತ್ತೇಜನ ನೀಡಿದ್ದು, ಗ್ರಾಹಕರಿಗೆ ನೇರವಾಗಿ ಲಾಭ ತಲುಪುತ್ತಿದೆ. ಎಲೆಕ್ಟ್ರಾನಿಕ್ಸ್ ಮತ್ತು ಗ್ರಾಹಕ ವಸ್ತುಗಳ ಮಾರಾಟದಲ್ಲಿ ಏರಿಕೆ, ದಿನಬಳಕೆ ವ

19 Oct 2025 9:06 am
Ind Vs Aus 1st ODI-ನಿತೀಶ್ ರೆಡ್ಡಿಗೆ ಪದಾರ್ಪಣೆ ಭಾಗ್ಯ; ಕನ್ನಡಿಗ ಪ್ರಸಿದ್ಧ ಕೃಷ್ಣ ಅವಕಾಶಕ್ಕೆ ಅಡ್ಡಬಂದಿದ್ದು ಏನು?

ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಬಹುನಿರೀಕ್ಷಿತ ಏಕದಿನ ಸರಣಿಯ ಮೊದಲ ಪಂದ್ಯ ಪರ್ತ್ ನಲ್ಲಿ ನಡೆಯುತ್ತಿದೆ. ಟಾಸ್ ಗೆದ್ದಿರುವ ಆಸ್ಡ್ರೇಲಿಯಾ ತಂಡ ಫೀಲ್ಡಿಂಗ್ ಆಯ್ದುಕೊಂಡಿದೆ. ಹೀಗಾಗಿ ವಿಶ್ವದ ಬಲಾಢ್ಯ ಬ್ಯಾಟಿಂಗ್ ಲೈನ್ ಅಪ

19 Oct 2025 9:00 am
ಬಿಹಾರ ಚುನಾವಣಾ ಕಣ: ಡಿಸಿಎಂ ಶೈಕ್ಷಣಿಕ ಅರ್ಹತೆ, ರಾಜಕೀಯ ಜೀವನದ ಬಗ್ಗೆ ಪ್ರಶಾಂತ್ ಕಿಶೋರ್ ಆರೋಪ

ಬಿಹಾರದ ಉಪ ಮುಖ್ಯಮಂತ್ರಿ ಸಮ್ರಾಟ್ ಚೌಧರಿ ಅವರು ತಮ್ಮ ತವರು ಕ್ಷೇತ್ರ ತಾರಾಪುರದಲ್ಲಿ ನಾಮಪತ್ರ ಸಲ್ಲಿಸಿದ್ದಾರೆ. ಜನ ಸುರಾಜ್ ಸಂಸ್ಥಾಪಕ ಪ್ರಶಾಂತ್ ಕಿಶೋರ್ ಅವರು ಎತ್ತಿರುವ ವಯಸ್ಸು ಮತ್ತು ಶೈಕ್ಷಣಿಕ ಅರ್ಹತೆಗಳ ಪ್ರಶ್ನೆ

19 Oct 2025 8:13 am
ಪಾಕಿಸ್ತಾನ-ಅಫ್ಘಾನಿಸ್ತಾನ ಗಡಿ ಸಂಘರ್ಷಕ್ಕೆ ತಾತ್ಕಾಲಿಕ ತೆರೆ: ಕತಾರ್ ಮಧ್ಯಸ್ಥಿಕೆಯಲ್ಲಿ ತಕ್ಷಣದ ಕದನ ವಿರಾಮಕ್ಕೆ ಉಭಯ ರಾಷ್ಟ್ರಗಳ ಒಪ್ಪಿಗೆ

ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದ ನಡುವೆ ನಡೆದ ವಾಯುದಾಳಿಗಳಿಂದ ಉಲ್ಬಣಗೊಂಡಿದ್ದ ಗಡಿ ಸಂಘರ್ಷಕ್ಕೆ ಸದ್ಯಕ್ಕೆ ತೆರೆ ಬಿದ್ದಿದೆ. ಕತಾರ್ ಮತ್ತು ಟರ್ಕಿಯ ಮಧ್ಯಸ್ಥಿಕೆಯೊಂದಿಗೆ, ಎರಡೂ ರಾಷ್ಟ್ರಗಳು ತಕ್ಷಣದಿಂದಲೇ ಜಾರಿಗೆ

19 Oct 2025 7:53 am
ಧನತ್ರಯೋದಶಿ ಸಂಭ್ರಮ: ಚಿನ್ನ-ಬೆಳ್ಳಿ ಖರೀದಿಗೆ ಮುಗಿಬಿದ್ದ ಜನ! ಬೆಲೆ ಇಳಿಕೆಯ ಬಂಪರ್ ಲಾಭ

ಧನ ತ್ರಯೋದಶಿಯ ಶುಭ ಸಂದರ್ಭದಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ಗಣನೀಯ ಇಳಿಕೆಯಾಗಿದ್ದು, ದೇಶಾದ್ಯಂತ ಗ್ರಾಹಕರು ಖರೀದಿಗೆ ಮುಗಿಬಿದ್ದಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿದರೆ ಬೆಲೆ ಶೇ. 65ರಷ್ಟು ಹೆಚ್ಚಾಗಿದ್ದರೂ, ಹಬ್

19 Oct 2025 6:34 am
Karnataka Weather: ವಾಯುಭಾರ ಕುಸಿತದಿಂದ ಭಾರಿ ಮಳೆ: ಕರಾವಳಿ ಜಿಲ್ಲೆಗಳು, ಮೈಸೂರು, ಹಾಸನ, ಕೊಡಗು ಸೇರಿ 8 ಕಡೆ ಆರೆಂಜ್ ಅಲರ್ಟ್

ದಕ್ಷಿಣ ಕರ್ನಾಟಕದಲ್ಲಿ ಭಾರಿ ಮಳೆಯಾಗುತ್ತಿದ್ದು, ದೀಪಾವಳಿ ಸಂಭ್ರಮಕ್ಕೆ ಅಡ್ಡಿಯಾಗಿದೆ. ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಯೆಲ್ಲೋ ಮತ್ತು ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಮುಂದಿನ 48 ಗಂಟೆಗಳ ಕಾಲ ಮಳೆ ಮುಂದುವರೆಯ

19 Oct 2025 6:03 am
ಇಟಲಿಯ ಮಿಲಾನ್‌ನಿಂದ ಹೊಸದಲ್ಲಿಗೆ ಬರುತ್ತಿದ್ದ ಏರ್‌ ಇಂಡಿಯಾ ವಿಮಾನದಲ್ಲಿ ತಾಂತ್ರಿಕ ದೋಷ; ದೀಪಾವಳಿಗೆ ಮನೆ ಸೇರದ ಭಾರತೀಯರು!

ದೀಪಾವಳಿ ಹಬ್ಬ ಬಂತೆಂದರೆ ವಿಶ್ವದಾದ್ಯಂತ ಹಲವು ದೇಶಗಳಲ್ಲಿ ನೆಲೆಸಿರುವ ಅನಿವಾಸಿ ಭಾರತೀಯರು, ಭಾರತಕ್ಕೆ ಮರಳಲು ಉತ್ಸುಕರಾಗಿರುತ್ತಾರೆ. ದೀರ್ಘ ರಜೆ ಮತ್ತು ಹಬ್ಬವನ್ನು ತಮ್ಮವರೊಂದಿಗೆ ಆಚರಿಸಲು ಅನಿವಾಸಿ ಭಾರತೀಯರು ತುದಿ

18 Oct 2025 11:34 pm
ಬೆಂಗಳೂರಿನ ಕನಿಷ್ಟ 10 ರಸ್ತೆಗಳನ್ನು ಸ್ವಂತ ಖರ್ಚಿನಲ್ಲಿ ರಿಪೇರಿ ಮಾಡಿಸಲಿದ್ದಾರೆ ಉದ್ಯಮಿ ಕಿರಣ್ ಮಜುಂದಾರ್ ಶಾ?

ಬೆಂಗಳೂರಿನ ರಸ್ತೆ ಗುಂಡಿಗಳು ದೊಡ್ಡ ಚರ್ಚೆಗೆ ಕಾರಣವಾಗಿವೆ. ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜುಂದಾರ್ ಶಾ ಅವರು ಸ್ವಂತ ಖರ್ಚಿನಲ್ಲಿ ಹತ್ತು ರಸ್ತೆಗಳನ್ನು ಅಭಿವೃದ್ಧಿಪಡಿಸುವುದಾಗಿ ಹೇಳಿದ್ದಾರೆ. ಇದಕ್ಕೆ ಉಪ ಮುಖ್ಯಮಂತ್ರಿ

18 Oct 2025 11:01 pm
ಬೆಂಗಳೂರಿನಲ್ಲಿ ಹಸಿರು ಓಕೆ, ಆದ್ರೆ ಹಳೆ ಮರಗಳು, ಕೊಂಬೆಗಳಿಂದ ನಿರಂತರ ಅನಾಹುತ! ಪರಿಹಾರ ಏನು

ಬೆಂಗಳೂರು ನಗರದಲ್ಲಿ ಮರ ಅಥವಾ ಮರದ ರೆಂಬೆ ಕೊಂಬೆಗಳು ಬಿದ್ದು ಜನರು ಪ್ರಾಣ ಕಳೆದುಕೊಂಡಂತಹ ಪ್ರಕರಣಗಳು ವರದಿಯಾಗುತ್ತಿವೆ. ಇತ್ತೀಚೆಗೆ ಬೃಹತ್ ಮರ ಬಿದ್ದ ಪರಿಣಾಮ 24ರ ಹರೆಯದ ಯುವತಿ ಕೀರ್ತನಾ ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದ

18 Oct 2025 8:57 pm
Explained: ಆಸಿಸ್‌ ವಿರುದ್ಧದ ಸರಣಿಯಲ್ಲಿ ವಿರಾಟ್‌ ಕೊಹ್ಲಿ ಮುರಿಯಬಹುದಾದ ವಿಶ್ವ ದಾಖಲೆಗಳಿವು; ದೈತ್ಯನ ಮುಂದೆ ʻಈಸಿ ಟಾಸ್ಕ್‌ʻಗಳು

ವಿರಾಟ್‌ ಕೊಹ್ಲಿ ಎಂಬ ದೈತ್ಯ ಕ್ರಿಕೆಟ್‌ ಪ್ರತಿಭೆ, ಬ್ಯಾಟ್‌ ಹಿಡಿದು ಮೈದಾನಕ್ಕೆ ಪ್ರವೇಶಿಸಿದರೆ, ಇವತ್ತೊಂದು ವಿಶ್ವದಾಖಲೆ ಖಚಿತ ಎಂಬುದು ಅವರ ಅಭಿಮಾನಿಗಳು ಆಡುವ ಮಾತು. ಅದೇ ರೀತಿ ಹತ್ತು ಹಲವು ವಿಶ್ವ ದಾಖಲೆಗಳನ್ನು ತಮ್ಮ

18 Oct 2025 8:55 pm
ಮಾರತ್ ಹಳ್ಳಿಯಲ್ಲಿ ಈ ಪಬ್ ನಲ್ಲಿ ಕನ್ನಡ ಹಾಡು ಹಾಕಿ ಎಂಬ ಯುವಕನ ಮೇಲೆ ಹಲ್ಲೆ?

ಮಾರತ್ ಹಳ್ಳಿಯ ಪಬ್ ಒಂದರಲ್ಲಿ ಕನ್ನಡ ಹಾಡು ಹಾಕುವಂತೆ ಕೇಳಿದ್ದಕ್ಕೆ ಕನ್ನಡಿಗನ ಮೇಲೆ ಸಿಬ್ಬಂದಿ ಹಲ್ಲೆ ನಡೆಸಿದ್ದಾರೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಕನ್ನಡ ಸಂಘಟನೆಗಳು ಕ್ರಮ ಕೈಗೊಳ್ಳುವಂತೆ

18 Oct 2025 7:46 pm
ವಿಶ್ವ ಕಣ್ಣೋಟ-24: Planet Y: ಸೌರವ್ಯೂಹದ ಅಂಚಿನಲ್ಲಿ ಮತ್ತೊಂದು ನಿಗೂಢ ಮನೆ? ಕೈಪರ್‌ ಬೆಲ್ಟ್‌ ಎಂಬ ರಹಸ್ಯ ಅರಮನೆ!

ಅನಂತ ವಿಶ್ವದ ಮೂಲೆ ಮೂಲೆಯನ್ನು ಸೀಳುತ್ತಿರುವ ಮಾನವ, ಇನ್ನೂ ತನ್ನ ಸ್ವಂತ ಸೌರಮಂಡಲವನ್ನೇ ಸಂಪೂರ್ಣವಾಗಿ ಅರಿತುಕೊಂಡಿಲ್ಲ. ಸೌರಮಂಡಲದಲ್ಲಿ ಇನ್ನೂ ಪತ್ತೆಯಾಗದ ಅನೇಕ ರೋಚಕ ಸಂಗತಿಗಳಿವೆ. ಇದುವರೆಗೂ ಪ್ಲ್ಯಾನೆಟ್‌ ಎಕ್ಸ್‌ ಅ

18 Oct 2025 7:30 pm
Asim Munir: ಭಾರತಕ್ಕೆ ನ್ಯೂಕ್ಲಿಯರ್‌ ವಾರ್‌ ಬೆದರಿಕೆ;‌ ಭೌಗೋಳಿಕ ಯುದ್ಧಭೂಮಿಯ ತಪ್ಪು ಕಲ್ಪನೆಯಲ್ಲಿ ಪಾಕಿಸ್ತಾನದ ಫೇಕ್‌ ಫಿಲ್ಡ್‌ ಮಾರ್ಷಲ್!

ಪರಮಾಣು ಯುದ್ಧವೆಂದರೆ ಮಕ್ಕಳಾಟ ಎಂದುಕೊಂಡಿರುವ ಪಾಕಿಸ್ತಾನದ ಸೇನಾಧ್ಯಕ್ಷ ಫೀಲ್ಡ್‌ ಮಾರ್ಷಲ್‌ ಅಸಿಮ್‌ ಮುನೀರ್‌, ಭಾರತಕ್ಕೆ ಪದೇ ಪದೇ ಪರಮಾಣು ಬೆದರಿಕೆ ಹಾಕುತ್ತಿದ್ದಾರೆ. ಅಫ್ಘಾನಿಸ್ತಾನದೊಂದಿಗೆ ಕಾದಾಡಿ ಸುಸ್ತಾಗಿರು

18 Oct 2025 6:34 pm
Vomiting home remedies: ವಾಂತಿಯಾಗುತ್ತಿದ್ದರೆ ಈ ಮನೆಮದ್ದು, ಆಹಾರವನ್ನು ಸೇವಿಸಿ| Dr Harshvardhan Rao

Vomiting home remedies: ವಾಂತಿಯಾಗುತ್ತಿದ್ದರೆ ಈ ಮನೆಮದ್ದು, ಆಹಾರವನ್ನು ಸೇವಿಸಿ| Dr Harshvardhan Rao

18 Oct 2025 6:30 pm
ಮಾಜಿ ಕ್ರಿಕೆಟಿಗ ಯೂಸುಫ್ ಪಠಾಣ್, ಪಶ್ಚಿಮ ಬಂಗಾಳದ ಈ ಮಸೀದಿಗೆ ಭೇಟಿ ನೀಡಿದ ಬೆನ್ನಲ್ಲೇ ಭುಗಿಲೆದ್ದ ವಿವಾದ - ಯಾಕೆ?

ಅ. 17ರಂದು ಅದಿನಾ ಮಸೀದಿಗೆ ಭೇಟಿ ನೀಡಿದ ಯೂಸುಫ್ ಪಠಾಣ್ ಅವರು ಹೊಸ ವಿವಾದಕ್ಕೆ ಗುರಿಯಾಗಿದ್ದಾರೆ. ಪಂಡುವಾ ಜಿಲ್ಲೆಯಲ್ಲಿರುವ ಈ ಮಸೀದಿಯನ್ನು ಮುಂದೆ ಫೋಟೋ ಕ್ಲಿಕ್ಕಿಸಿಕೊಂಡಿರುವ ಅವರು, ಈ ಮಸೀದಿಯು ಇಂಜಿನಿಯರಿಂಗ್ ನ ಅದ್ಭುತವ

18 Oct 2025 6:09 pm
ಕಿಚ್ಚನ ಪವರ್‌ಫುಲ್‌ ಕ್ಲಾಸ್‌ಗೆ ಅಶ್ವಿನಿ ಗೌಡ-ಜಾಹ್ನವಿ ಗಪ್‌ಚುಪ್!

ಕಿಚ್ಚನ ಪವರ್‌ಫುಲ್‌ ಕ್ಲಾಸ್‌ಗೆ ಅಶ್ವಿನಿ ಗೌಡ-ಜಾಹ್ನವಿ ಗಪ್‌ಚುಪ್!

18 Oct 2025 5:59 pm
RSSಗೆ ಸರ್ಕಾರದ ಅಂಕುಶ : ’ನೀವೇನು ನಮ್ಮ ವಕ್ತಾರರೇ’- ರಾಜ್ಯ ಬಿಜೆಪಿಗೆ ಆರ್‌ಎಸ್‌ಎಸ್‌ ಖಡಕ್ ಎಚ್ಚರಿಕೆ?

RSS Instruction to BJP : ರಾಷ್ಟ್ರೀಯ ಸ್ವಯಂಸೇವಕ ಸಂಘದ ಚಟುವಟಿಕೆಗಳಿಗೆ ಪರೋಕ್ಷವಾಗಿ ಅಂಕುಶ ಹಾಕುವ ಸಿದ್ದರಾಮಯ್ಯನವರ ಸರ್ಕಾರದ ನಿರ್ಧಾರಕ್ಕೆ ಬಿಜೆಪಿ ನಾಯಕರು, ಸರ್ಕಾರದ ವಿರುದ್ದ ಮುಗಿಬೀಳುತ್ತಿದ್ದಾರೆ. ಈ ಸಂಬಂಧ, ಸಂಘದ ರಾಜ್ಯ ಮಟ್ಟದ

18 Oct 2025 5:43 pm
ಪಾಕಿಸ್ತಾನ-ಅಫ್ಘಾನಿಸ್ತಾನ ಸಂಬಂಧ ಅಂತ್ಯ; ʻಭಾರತ ಪ್ರೇಮಿʼ ಅಫ್ಘಾನ್‌ ಪ್ರಜೆಗಳಿಗೆ ದೇಶ ಬಿಡವುಂತೆ ಖವಾಜಾ ಆಸಿಫ್‌ ಆದೇಶ!

ಖವಾಜಾ ಆಸಿಫ್‌ ಎಂಬ ಎಲುಬಿಲ್ಲದ ನಾಲಿಗೆ ತನ್ನ ತಲೆಗೆ ತೋಚಿದ್ದನ್ನು ಒದರುತ್ತಿದೆ. ಪಾಕಿಸ್ತಾನದ ರಕ್ಷಣಾ ಸಚಿವ ಸ್ಥಾನದಲ್ಲಿರುವ ಖವಾಜಾ ಆಸಿಫ್‌, ಸದ್ಯದ ಅಫ್ಘಾನಿಸ್ತಾನ ಜೊತೆಗಿನ ಪಾಕಿಸ್ತಾನದ ಸಂಘರ್ಷದಲ್ಲಿ ಅನಗತ್ಯವಾಗಿ ಭ

18 Oct 2025 5:35 pm
ತಡರಾತ್ರಿ ಆಟೋ ಸಿಗದೆ ಪರದಾಡುತ್ತಿದ್ದ ಯುವಕನಿಗೆ ಸಹಾಯ ಮಾಡಿದ ಬೆಂಗಳೂರಿನ ಆಟೋ ಚಾಲಕಿ; ಚಾಲಕಿ ಕಾರ್ಯಕ್ಕೆ ನೆಟ್ಟಿಗರ ಮೆಚ್ಚುಗೆ

ಬೆಂಗಳೂರಿನಲ್ಲಿ ಆಟೋ ಸಿಗುವುದು ಬಹಳ ಕಷ್ಟದ ವಿಷಯ, ಅದರಲ್ಲೂ ತಡರಾತ್ರಿಯಲ್ಲಿ ಆಟೋ ಸಿಗುವುದು ಸಾಹಸವೇ ಸರಿ, ಒಂದು ವೇಳೆ ಸಿಕ್ಕರು ಚಾಲಕರು ಕೇಳುವ ಹಣ ಕೇಳಿದರೆ ಪ್ರಯಾಣಿಕರು ಸುಸ್ತಾಗುವುದು ಗ್ಯಾರಂಟಿ. ಅಂತಹದರಲ್ಲಿ ಬೆಂಗಳೂರ

18 Oct 2025 5:12 pm
ಆರ್‌ಎಸ್‌ಎಸ್‌ ಹುಟ್ಟು ಯಾವಾಗ? ಬೆಳೆದಿದ್ದು ಹೇಗೆ, ಸಂಘದ ಉದ್ದೇಶ ಏನು ಹಾಗೂ ಆರೋಪಗಳೇನು: ಇಲ್ಲಿದೆ ಪೂರ್ಣ ಮಾಹಿತಿ

ಆರ್‌ ಎಸ್ ಎಸ್ ಚಟುವಟಿಕೆಗಳಿಗೆ ಸರ್ಕಾರಿ ಸ್ಥಳಗಳಲ್ಲಿ ನಿಷೇಧ ಹೇರುವ ಬಗ್ಗೆ ಸರ್ಕಾರದ ತೀರ್ಮಾನ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಸಚಿವ ಸಂಪುಟ ಸಭೆಯಲ್ಲಿ ಕಾಂಗ್ರೆಸ್ ಸರ್ಕಾರ ನಿರ್ಧಾರ ಕೈಗೊಂಡು ಸಂಘಕ್ಕೆ ಪರೋಕ್ಷವಾಗಿ ಮ

18 Oct 2025 5:01 pm
ಪ್ರೇಯಸಿಯ ಜೊತೆ ಬೆಂಗಳೂರು ಲಾಡ್ಜ್ ನಲ್ಲಿದ್ದ ಪುತ್ತೂರು ಯುವಕ ಕೊಠಡಿಯಲ್ಲೇ ಶವವಾಗಿ ಪತ್ತೆ! ಹುಡುಗಿ ಏಕೆ ನಾಪತ್ತೆ?

ಬೆಂಗಳೂರಿನ ಹೋಟೆಲೊಂದರ ಕೊಠಡಿಯಲ್ಲಿ ಅ. 9ರಂದು ಪುತ್ತೂರಿನ ಯುವಕ ಹಾಗೂ ಕೊಡಗಿನ ಯುವತಿ ಜೊತೆಗೆ ಬಂದು ವಾಸ್ತವ್ಯ ಹೂಡಿದ್ದ. ಸುಮಾರು 8 ದಿನ ಅಲ್ಲೇ ವಾಸ್ತವ್ಯ ಹೂಡಿದ್ದ ಅವರು ಆ ಎಂಟು ದಿನಗಳಲ್ಲೂ ಆನ್ ಲೈನ್ ಮೂಲಕ ಫುಡ್ ಆರ್ಡರ್ ಮ

18 Oct 2025 5:00 pm
KSRTC : ಲಂಡನ್ ಬುಕ್ ಆಫ್ ರೆಕಾರ್ಡ್ ಪ್ರಶಸ್ತಿ - ಸಿಎಂ ಪೋಸ್ಟ್ ಡಿಲೀಟ್ ಮಾಡಿದ್ದೇಕೆ? ಇಲ್ಲಿದೆ ಕಾರಣ

Award to KSRTC : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ ಲಂಡನ್ ಬುಕ್ ಆಫ್ ರೆಕಾರ್ಡ್ಸ್ ಪ್ರಶಸ್ತಿ ಲಭಿಸಿತ್ತು ಎಂದು ಪ್ರಶಸ್ತಿಯ ಸರ್ಟಿಫಿಕೇಟ್ ಅನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದರು.

18 Oct 2025 4:49 pm
ಬಾಂಗ್ಲಾದೇಶ ರಾಜಧಾನಿ ಢಾಕಾ ವಿಮಾನ ನಿಲ್ದಾಣದಲ್ಲಿ ಅಗ್ನಿ ಅವಘಢ; ಎಲ್ಲಾ ವಿಮಾನಗಳ ಹಾರಾಟ ಸ್ಥಗಿತ!

ಬಾಂಗ್ಲಾದೇಶ ರಾಜಧಾನಿ ಢಾಕಾದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸರಕು ವಿಭಾಗದಲ್ಲಿ ಭಾರೀ ಬೆಂಕಿ ಅವಘಢ ಸಂಭವಿಸಿದ್ದು, ದಟ್ಟವಾದ ಹೊಗೆ ಇಡೀ ವಿಮಾನ ನಿಲ್ದಾಣವನ್ನು ಆವರಿಸಿದೆ. ಬೆಂಕಿ ಅವಘಢದ ಹಿನ್ನೆಲೆಯಲ್ಲಿ, ಹಜರತ್‌ ಶಹಜ್

18 Oct 2025 4:45 pm
ಬೆಂಗಳೂರು ಟನೆಲ್ ರಸ್ತೆ ಯೋಜನೆಯಲ್ಲಿ ಮೇಜರ್ ಸರ್ಜರಿ: ಮೇಖ್ರಿ ಸರ್ಕಲ್‌ನ 3 ರ‍್ಯಾಂಪ್‌ಗಳಿಗೆ ಕೊಕ್, ಸ್ಯಾಂಕಿ ಕೆರೆ ಬಳಿ ಹೊಸ ನಿರ್ಗಮನ!

ಬೆಂಗಳೂರಿನ ಸುರಂಗ ರಸ್ತೆ ಯೋಜನೆಯಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದೆ. ಮೆಖ್ರಿ ಸರ್ಕಲ್ ಬಳಿ ನಿರ್ಮಿಸಲು ಉದ್ದೇಶಿಸಿದ್ದ ಮೂರು ಪ್ರವೇಶ-ನಿರ್ಗಮನ ರ‍್ಯಾಂಪ್‌ಗಳನ್ನು ಕೈಬಿಡಲಾಗಿದ್ದು, ಮಲ್ಲೇಶ್ವರದ ಸಂಕಿ ಕೆರೆ ಬಳಿ ಹೊಸದಾಗ

18 Oct 2025 4:31 pm
Richest Corporation : ರಾಜ್ಯದ ಅತ್ಯಂತ ಶ್ರೀಮಂತ ಪಾಲಿಕೆಯನ್ನು ಹೆಸರಿಸಿದ ಡಿಕೆ ಶಿವಕುಮಾರ್

GBA Richest Corporation : ಬೆಂಗಳೂರಿನ ಕೆಆರ್ ಪುರಂನ ಟಿ ಸಿ ಪಾಳ್ಯದ ವೆಂಗಯ್ಯ ಪಾರ್ಕ್ ನಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಅವರು ಶನಿವಾರ (ಅ. 18) ಬೆಂಗಳೂರು ನಡಿಗೆ ಅಭಿಯಾನದ ಅಂಗವಾಗಿ ನಾಗರಿಕರೊಂದಿಗೆ ಸಂವಾದ ನಡೆಸಿದರು. ಈ ವೇಳೆ, ಗ್ರೇಟರ್ ಬೆಂಗಳ

18 Oct 2025 4:08 pm
Explained: ವಾವ್ಹ್!‌ 9ನೇ ಅವಕಾಶ; ಅಫ್ಘಾನಿಸ್ತಾನ ನೋವಿನಲ್ಲಿ ನೊಬೆಲ್‌ ಹುಡುಕಿದ ಡೊನಾಲ್ಡ್‌ ಟ್ರಂಪ್;‌ ನಗಬೇಕೊ, ಅಳಬೇಕೊ?

ಅಮೆರಿಕದಂತ ರಾಷ್ಟ್ರದ ಅಧ್ಯಕ್ಷ ಪದವಿಯಲ್ಲಿರುವವರು ಯಾವುದೇ ವಿಚಾರದ ಬಗ್ಗೆ ಅಳೆದು ತೂಗಿ ಮಾತನಾಡಬೇಕು. ಆಗಲೇ ಅದು ವಿಶ್ವದ ದೊಡ್ಡಣ್ಣ ಎಂದು ಕರೆಸಿಕೊಳ್ಳಲು ಯೋಗ್ಯವಾಗುವುದು. ಆದರೆ ಪ್ರಸ್ತುತ ಯುಎಸ್‌ ಅಧ್ಯಕ್ಷ ಜಗತ್ತಿನಲ್

18 Oct 2025 3:54 pm
ಖಾತಾ ಮಾಡಿಸಲು 10-15 ಸಾವಿರ ಲಂಚ: ಆರ್ ಓ ವಿರುದ್ಧ ಕ್ರಮಕ್ಕೆ ಡಿ.ಕೆ. ಶಿವಕುಮಾರ್ ಸೂಚನೆ

ಲಂಚ ಬೇಡಿಕೆ ವಿಚಾರವಾಗಿ ಶೀಘ್ರ ಪರಿಶೀಲನೆ ನಡೆಸಿ ಶನಿವಾರ (ಇಂದು) ಸಂಜೆಯೊಳಗೆ ಕ್ರಮ ತೆಗೆದುಕೊಳ್ಳಬೇಕು ಎಂದು ಪಾಲಿಕೆ ಆಯುಕ್ತರಿಗೆ ಡಿಸಿಎಂ ಡಿಕೆ ಶಿವಕುಮಾರ್ ಸೂಚಿಸಿದರು. ಇದರ ಜೊತೆಗೆ‌ ಏಜೆಂಟ್‌ ವಿರುದ್ದ ಪೊಲೀಸ್ ‌ಇಲಾಖೆ

18 Oct 2025 3:26 pm
ಈ ದೀಪಾವಳಿಗೆ ಫಾಸ್ಟ್‌ಟ್ಯಾಗ್‌ ವಾರ್ಷಿಕ್‌ ಪಾಸ್‌ ಅನ್ನು ಉಡುಗೊರೆ ನೀಡಬಹುದು! ಅದು ಹೇಗೆ? ಇಲ್ಲಿದೆ ಆ ಮಾಹಿತಿ

ಈ ದೀಪಾವಳಿಗೆ ನಿಮ್ಮ ಪ್ರೀತಿಪಾತ್ರರಿಗೆ ಫಾಸ್ಟ್‌ಟ್ಯಾಗ್ ವಾರ್ಷಿಕ ಪಾಸ್ ಉಡುಗೊರೆಯಾಗಿ ನೀಡಿ! 'ರಾಜಮಾರ್ಗಯಾತ್ರಾ' ಆ್ಯಪ್ ಮೂಲಕ ಸುಲಭವಾಗಿ ನೀಡಬಹುದಾದ ಈ ಪಾಸ್, ದೇಶಾದ್ಯಂತ ಒಂದು ವರ್ಷದವರೆಗೆ ತೊಂದರೆ-ಮುಕ್ತ ಪ್ರಯಾಣಕ್ಕೆ

18 Oct 2025 3:09 pm
'ಆರ್‌ ಎಸ್‌ಎಸ್‌ ಬ್ಯಾನ್‌ ಮಾಡೋಕೆ ಯಾರಪ್ಪನ ಕೈಯಲ್ಲೂ ಆಗಲ್ಲ' ಸರ್ಕಾರ ವಿರುದ್ಧ ರೊಚ್ಚಿಗೆದ್ದ ಜನ!

'ಆರ್‌ ಎಸ್‌ಎಸ್‌ ಬ್ಯಾನ್‌ ಮಾಡೋಕೆ ಯಾರಪ್ಪನ ಕೈಯಲ್ಲೂ ಆಗಲ್ಲ' ಸರ್ಕಾರ ವಿರುದ್ಧ ರೊಚ್ಚಿಗೆದ್ದ ಜನ!

18 Oct 2025 3:06 pm
ಆರ್‌ಎಸ್‌ಎಸ್‌ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡಿದೆ, ಎಲ್ಲರೂ ಕಣ್ತೆರೆದು ನೋಡ್ರಿ ಸ್ವಲ್ಪ!

ಆರ್‌ಎಸ್‌ಎಸ್‌ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡಿದೆ, ಎಲ್ಲರೂ ಕಣ್ತೆರೆದು ನೋಡ್ರಿ ಸ್ವಲ್ಪ!

18 Oct 2025 3:02 pm
ನಿಮ್ಮ ಜೇಬಲ್ಲಿರೋ ರೂಪಾಯಿ ಹುಟ್ಟಿದ್ದು ಹೇಗೆ? 485 ವರ್ಷಗಳ ರೋಚಕ ಕಥೆ! | Indian Currency Explained

ನಿಮ್ಮ ಜೇಬಲ್ಲಿರೋ ರೂಪಾಯಿ ಹುಟ್ಟಿದ್ದು ಹೇಗೆ? 485 ವರ್ಷಗಳ ರೋಚಕ ಕಥೆ! | Indian Currency Explained

18 Oct 2025 2:57 pm
ವಿಶ್ವ ಬಿಲ್ಲುಗಾರಿಕೆಯಲ್ಲಿ ಭಾರತದ ಕೀರ್ತಿ ಪತಾಕೆ: ವಿಶ್ವಕಪ್ ಫೈನಲ್‌ನಲ್ಲಿ ಮೊದಲ ಪದಕ ಬೇಟೆಯಾಡಿದ ಜ್ಯೋತಿ ಸುರೇಖಾ ವೆನ್ನಂ

.ಭಾರತದ ಸ್ಟಾರ್ ಬಿಲ್ಲುಗಾರ್ತಿ ಜ್ಯೋತಿ ಸುರೇಖಾ ವೆನ್ನಂ ಅವರು ಚೀನಾದ ನಾನ್‌ಜಿಂಗ್‌ನಲ್ಲಿ ನಡೆದ ಆರ್ಚರಿ ವಿಶ್ವಕಪ್ ಫೈನಲ್‌ನಲ್ಲಿ ಕಂಚಿನ ಪದಕ ಗೆಲ್ಲುವ ಮೂಲಕ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಈ ಮೂಲಕ, ಈ ಪ್ರತಿಷ್ಠಿತ ಟೂರ್

18 Oct 2025 2:55 pm
ಆರ್‌ಎಸ್‌ಎಸ್‌ ನವರು ಅಂಬೇಡ್ಕರ್ ಸಂವಿಧಾನವನ್ನು ವಿರೋಧಿಸಿದ್ದರು: ಇವರ ಬಗ್ಗೆ ಎಚ್ಚರ ಇರಲಿ: ಸಿದ್ದರಾಮಯ್ಯ ಕರೆ

ಸಮಾಜದ ಪರವಾಗಿ ಇರುವವರ ಜೊತೆ ನಿಮ್ಮ ಸಹವಾಸ ಇರಲಿ. ಸಮಾಜ ಬದಲಾವಣೆಯ ವಿರೋಧಿಗಳ, ಸನಾತನಿಗಳ ಸಹವಾಸ ಬೇಡ ಎಂದು ಸಿಎಂ ಸಿದ್ದರಾಮಯ್ಯ ಅವರು ಕರೆ ನೀಡಿದರು. ಅರ್ ಎಸ್ ಎಸ್ ಚಟುವಟಿಕೆಗಳಿಗೆ ಸರ್ಕಾರಿ ಶಾಲೆಗಳ ಆವರಣದಲ್ಲಿ ನಿಷೇಧ ಹೇರ

18 Oct 2025 2:49 pm
ಕೊನೆಗೂ ಹಾರಿತು ತೇಜಸ್ Mk1A! ಭಾರತದ ವಾಯುಪಡೆಗೆ ಬಂತು ಸೂಪರ್‌ ಪವರ್‌! ಏನಿದರ ಶಕ್ತಿ? ಪಾಕ್‌ಗೆ ನಡುಕ!

ಕೊನೆಗೂ ಹಾರಿತು ತೇಜಸ್ Mk1A! ಭಾರತದ ವಾಯುಪಡೆಗೆ ಬಂತು ಸೂಪರ್‌ ಪವರ್‌! ಏನಿದರ ಶಕ್ತಿ? ಪಾಕ್‌ಗೆ ನಡುಕ!

18 Oct 2025 2:44 pm
ಆಪರೇಷನ್ ಸಿಂಧೂರ ಬರೀ ಟ್ರೇಲರ್ ಮಾತ್ರ; ಪಾಕಿಸ್ತಾನಕ್ಕೆ ರಾಜನಾಥ್‌ ಸಿಂಗ್‌ ಖಡಕ್‌ ವಾರ್ನಿಂಗ್!!

ಲಕ್ನೋದ ಬ್ರಹ್ಮೋಸ್ ಏರೋಸ್ಪೇಸ್ ನಲ್ಲಿ ತಯಾರದ ಮೊದಲ ಬ್ಯಾಚ್ ನ ಬ್ರಹ್ಮೋಸ್ ಕ್ಷಿಪಣಿಯನ್ನು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹಾಗೂ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅ.18ರಂದು ಉದ್ಘಾಟಿಸಿದರು. ಈ ವೇಳೆ ಮಾತನಾಡಿದ ರಾಜನಾಥ್ ಸ

18 Oct 2025 2:09 pm
ದೀಪಾವಳಿ 2025: ಬ್ಯಾಂಕ್‌ಗಳಿಗೆ ಸಾಲು ಸಾಲು ರಜೆ, ಕರ್ನಾಟಕದಲ್ಲಿ ಯಾವಾಗ ಬಂದ್‌? ಇಲ್ಲಿದೆ ಸಂಪೂರ್ಣ ಮಾಹಿತಿ

ದೀಪಾವಳಿ ಹಬ್ಬದ ಪ್ರಯುಕ್ತ ದೇಶದಾದ್ಯಂತ ಬ್ಯಾಂಕ್‌ಗಳಿಗೆ ಸರಣಿ ರಜೆಗಳು ಬಂದಿವೆ. ಆದರೆ, ಈ ರಜೆಗಳು ರಾಜ್ಯದಿಂದ ರಾಜ್ಯಕ್ಕೆ ಭಿನ್ನವಾಗಿವೆ. ಕರ್ನಾಟಕದಲ್ಲಿ ಯಾವೆಗೆಲ್ಲಾ ಬ್ಯಾಂಕ್‌ಗಳಿಗೆ ರಜೆ ಇದೆ? ಗ್ರಾಹಕರು ಏನು ಮಾಡಬಹುದ

18 Oct 2025 2:06 pm
ಆಸ್ಟ್ರೇಲಿಯಾ ಏಕದಿನ ಸರಣಿಯಲ್ಲಿ ಹೆಚ್ಚು ರನ್‌ಗಳಿಸುವ ಆಟಗಾರನನ್ನು ಹೆಸರಿಸಿದ ಮೈಕಲ್ ಕ್ಲಾರ್ಕ್; ಶುಭಮನ್‌ ಗಿಲ್‌ ಅಲ್ಲ; ಮತ್ತೆ ಯಾರು?

ಭಾರತದ ಅನುಭವಿ ಆಟಗಾರರಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಏಳು ತಿಂಗಳ ನಂತರ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಗೆ ಮರಳುತ್ತಿದ್ದಾರೆ. ಇವರಿಬ್ಬರ ಆಟದ ಮೇಲೆ ಎಲ್ಲರ ದೃಷ್ಟಿ ನೆಟ್ಟಿದೆ. ಈ ಸರಣಿಯಲ್ಲಿ ವಿರಾಟ್ ಕೊಹ್

18 Oct 2025 1:48 pm
ʻಬಾಯಿಗೆ ಬಂದಂಗೆ ಮಾತನಾಡಿದವರಿಗೆ ಬುದ್ದಿ ಕಲಿಸದೇ ಬಿಡಲ್ಲʼ ಎಂದ ಕಿಚ್ಚ ಸುದೀಪ್

ʻಬಾಯಿಗೆ ಬಂದಂಗೆ ಮಾತನಾಡಿದವರಿಗೆ ಬುದ್ದಿ ಕಲಿಸದೇ ಬಿಡಲ್ಲʼ ಎಂದ ಕಿಚ್ಚ ಸುದೀಪ್

18 Oct 2025 1:40 pm
ನಿಯಮ ಮೀರಿ ಗಣವೇಷ ಹಾಕಿದ್ದಕ್ಕೆ ಅಮಾನತು, ಕ್ರಮ ಕೈಗೊಂಡಿದ್ದಕ್ಕೆ ನನಗೆ ಶಹಭಾಷ್ ಅನ್ನಬೇಕಲ್ವಾ? ಪ್ರಿಯಾಂಕ್ ಖರ್ಗೆ ತಿರುಗೇಟು

ಸರ್ಕಾರಿ ನೌಕರರಾಗಿದ್ದುಕೊಂಡು ನಿಯಮ ಮೀರಿ ಆರ್‌ ಎಸ್ ಎಸ್ ಸಂಘಟನೆಯ ಗಣವೇಷ ಹಾಕಿದ್ದಕ್ಕೆ ಪಿಡಿಓ ಒಬ್ಬರನ್ನು ಅಮಾನತು ಮಾಡಲಾಗಿದೆ. ಅಮಾನತು ಮಾಡಿದ ಸರ್ಕಾರದ ಕ್ರಮಕ್ಕೆ ಸಚಿವ ಪ್ರಿಯಾಂಕ್ ಖರ್ಗೆ ಸಮರ್ಥನೆ ಮಾಡಿಕೊಂಡಿದ್ದಾರ

18 Oct 2025 1:23 pm
ಚಿತ್ತಾಪುರ ಗಲಾಟೆ: ಸರ್ಕಾರ ಯಾವುದೇ ಸಂಘಟನೆಯನ್ನು ಗುರಿಮಾಡಿಲ್ಲ: ಶಾಂತಿ ಭಂಗವಾದರೆ ಎಚ್ಚರಿಕೆ ಎಂದ ಸಿಎಂ ಸಿದ್ದರಾಮಯ್ಯ

ಚಿತ್ತಾಪುರ ಗಲಾಟೆ ಬಗ್ಗೆ ಮಾಹಿತಿ ಪಡೆಯುತ್ತೇನೆ. ಯಾವುದೇ ಸಂಘಟನೆಗಳನ್ನು ಗುರಿಯಾಗಿಸಿಲ್ಲ, ಎಲ್ಲರಿಗೂ ಅನ್ವಯವಾಗುವ ಆದೇಶ. ಬಿಜೆಪಿ ಅನಗತ್ಯ ರಾಜಕೀಯ ಮಾಡುತ್ತಿದೆ ಎಂದು ಸಿಎಂ ಸಿದ್ದರಾಮಯ್ಯ ಮೈಸೂರಲ್ಲಿ ಪ್ರತಿಕ್ರಿಯೆ ನೀಡ

18 Oct 2025 1:21 pm
ಪಾಕಿಸ್ತಾನ-ಅಫ್ಘಾನ್‌ ನಡುವಿನ ಯುದ್ದ ನಿಲ್ಲಿಸುವುದು ನನಗೆ ಸುಲಭ; ಟ್ರಂಪ್‌ ಹೇಳಿಕೆ

ಪಾಕಿಸ್ತಾನ ಹಾಗೂ ಅಫ್ಘಾನ್‌ ನಡುವಿನ ಸಂಘರ್ಷದ ಕುರಿತು ಮಾತನಾಡಿರುವ ಟ್ರಂಪ್‌ ಈ ಯುದ್ದವನ್ನು ನಿಲ್ಲಿಸುವುದು ನನಗೆ ಬಹಳ ಸುಲಭದ ಕೆಲಸ ಎಂದಿದ್ದಾರೆ.ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಟ್ರಂಪ್‌ ನಾನು ಈಗಾಗಲೇ 8 ಯುದ್

18 Oct 2025 12:47 pm
ವಿದ್ಯಾರ್ಥಿಗಳಲ್ಲಿ ಖಗೋಳ ಆಸಕ್ತಿ ಹೆಚ್ಚಿಸಲು ಮತ್ತೆ ಆರಂಭವಾಗಲಿವೆ ಸಂಚಾರಿ ಡಿಜಿಟಲ್ ತಾರಾಲಯಗಳು: ಏನಿದರ ವಿಶೇಷತೆ?

ಕರ್ನಾಟಕ ಸರ್ಕಾರವು ರಾಜ್ಯದ ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಆಸಕ್ತಿ ಹೆಚ್ಚಿಸಲು 11 ಸಂಚಾರಿ ಡಿಜಿಟಲ್ ತಾರಾಲಯಗಳನ್ನು ಪುನರಾರಂಭಿಸುತ್ತಿದೆ. ಈ ಸಂಬಂಧ ಟೆಂಡರ್‌ಗಳನ್ನು ಆಹ್ವಾನಿಸಲಾಗಿದೆ. ಈ ಯೋಜನೆ ಗ್ರಾಮೀಣ ಮತ್ತು ಅರೆ-ನ

18 Oct 2025 12:39 pm
Gold Rate: ದಿಢೀರ್ ಭಾರಿ ಕುಸಿದ ಬೆಲೆ: ವಾರಾಂತ್ಯದಲ್ಲಿ 1910 ರೂ ಇಳಿಕೆ! ಬೆಳ್ಳಿ ಬೆಲೆಯೂ ಇಳಿಕೆ

ಬೆಂಗಳೂರಿನಲ್ಲಿ ಚಿನ್ನದ ಬೆಲೆ ದಿಢೀರ್ ಇಳಿಕೆ ಕಂಡಿದೆ. 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 1910 ರೂ. ಇಳಿಕೆಯಾಗಿ 1,30,860 ರೂ. ತಲುಪಿದೆ. 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 1750 ರೂ. ಇಳಿಕೆಯಾಗಿ 1,19,950 ರೂ. ಆಗಿದೆ. ಬೆಳ್ಳಿಯ ಬೆಲೆಯೂ ಕುಸಿತ

18 Oct 2025 12:23 pm
ಜಾತಿ ಗಣತಿ: ಸುಧಾಮೂರ್ತಿ ದಂಪತಿ ಪತ್ರ ಹೇಗೆ ಲೀಕ್ ಆಯ್ತು? ಹಿಂದುಳಿದ ವರ್ಗಗಳ ಆಯೋಗಕ್ಕೆ ಆರ್ ಅಶೋಕ್ ಪ್ರಶ್ನೆ

ಜಾತಿ ಗಣತಿಯಲ್ಲಿ ಭಾಗವಹಿಸುವುದಿಲ್ಲ ಎಂದು ಸುಧಾಮೂರ್ತಿ ದಂಪತಿ ಅವರು ಬರೆದಿದ್ದ ಪತ್ರ ಹೇಗೆ ಲೀಕ್ ಆಯ್ತು? ಎಂದು ಶಾಶ್ವತ ಹಿಂದುಳಿದ ವರ್ಗಗಳ ಆಯೋಗಕ್ಕೆ ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಪ್ರಶ್ನೆ ಮಾಡಿದ್ದಾರೆ. ಈ ಕುರಿತಾಗಿ ಅ

18 Oct 2025 12:19 pm