SENSEX
NIFTY
GOLD
USD/INR

Weather

21    C
... ...View News by News Source
ಕರ್ನಾಟಕದ 9 ರೈಲ್ವೆ ಯೋಜನೆಗಳಿಗೆ ಭೂಸ್ವಾಧೀನ ಶೀಘ್ರ ಆರಂಭ : ಜಿಲ್ಲಾಧಿಕಾರಿಗಳಿಗೆ ಸಿದ್ದರಾಮಯ್ಯ ಸೂಚನೆ

ಮುಖ್ಯಮಂತ್ರಿ ಸಿದ್ದರಾಮಯ್ಯನವರು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದು, ರಾಜ್ಯದಲ್ಲಿ ಅನುಷ್ಠಾನ ಹಂತದಲ್ಲಿರುವ ರೈಲ್ವೆ ಯೋಜನೆಗಳಿಗೆ ಭೂಸ್ವಾಧೀನ ಪ್ರಕ್ರಿಯೆಯನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸುವಂತೆ ತಿಳಿಸಿದ್ದಾ

1 Jun 2025 5:29 am
ಜೂ. 1ರಿಂದ ರಜಾ ದಿನಗಳಲ್ಲೂ ಆಸ್ತಿ ನೋಂದಣಿ ಆಗುತ್ತೆ! ಸಬ್ ರಿಜಿಸ್ಟ್ರಾರ್ ಕಚೇರಿಗಳಿಗೆ ಹೊಸ ಆದೇಶ

ತುಮಕೂರು ಜಿಲ್ಲೆಯ 11 ಉಪನೋಂದಣಿ ಕಚೇರಿಗಳು ರಜಾ ದಿನಗಳಲ್ಲೂ ಕಾರ್ಯನಿರ್ವಹಿಸಲಿವೆ. 2ನೇ ಮತ್ತು 4ನೇ ಶನಿವಾರ ಹಾಗೂ ಭಾನುವಾರಗಳಂದು ಕಚೇರಿ ತೆರೆದಿರುತ್ತವೆ. ಸಾರ್ವಜನಿಕರು ಈ ಅವಕಾಶವನ್ನು ಬಳಸಿಕೊಂಡು ಆಸ್ತಿ ನೋಂದಣಿ ಮಾಡಿಕೊಳ

31 May 2025 11:45 pm
ಓರ್ವನ ಬಳಿ 31 ಸೈಟ್‌, ಇನ್ನೋರ್ವನ ಬಳಿ 7 ಮನೆ... ಏಳು ಭ್ರಷ್ಟ ಅಧಿಕಾರಿಗಳ ಆಸ್ತಿ ಕಂಡು ದಂಗಾದ ಲೋಕಾಯುಕ್ತರು

ಲೋಕಾಯುಕ್ತ ಪೊಲೀಸರು ಏಳು ಸರ್ಕಾರಿ ಅಧಿಕಾರಿಗಳ ಮೇಲೆ ದಾಳಿ ನಡೆಸಿ, ಆದಾಯ ಮೀರಿದ ಆಸ್ತಿ ಸಂಪಾದನೆಯನ್ನು ಪತ್ತೆ ಹಚ್ಚಿದ್ದಾರೆ. ದಾವಣಗೆರೆ, ಬೆಳಗಾವಿ ಸೇರಿದಂತೆ ವಿವಿಧ ಜಿಲ್ಲೆಗಳ 33 ಸ್ಥಳಗಳಲ್ಲಿ ಶೋಧ ಕಾರ್ಯ ನಡೆಸಲಾಗಿದ್ದು,

31 May 2025 10:56 pm
ಹೇಮಾವತಿ ಲಿಂಕ್ ಕೆನಾಲ್ ಕಾಮಗಾರಿ ಸ್ಥಳಕ್ಕೆ ನುಗ್ಗಿದ ರೈತರು - ಕೆಲಸಕ್ಕೆ ತಾತ್ಕಾಲಿಕ ಬ್ರೇಕ್‌ - ಸರಕಾರಕ್ಕೆ ತಿಂಗಳ ಗಡುವು

ತುಮಕೂರಿನ ಗುಬ್ಬಿಯಲ್ಲಿ ಹೇಮಾವತಿ ಎಕ್ಸ್‌ಪ್ರೆಸ್‌ ಕೆನಾಲ್‌ ವಿವಾದ ತೀವ್ರ ಸ್ವರೂಪ ಪಡೆದಿದೆ. ನಿಷೇಧಾಜ್ಞೆ ಧಿಕ್ಕರಿಸಿ 15 ಸಾವಿರಕ್ಕೂ ಹೆಚ್ಚು ರೈತರು ಡಿ.ರಾಂಪುರದಲ್ಲಿ ಕಾಮಗಾರಿ ಸ್ಥಳಕ್ಕೆ ನುಗ್ಗಿ ಪ್ರತಿಭಟನೆ ನಡೆಸಿದರ

31 May 2025 10:12 pm
'ಆಪರೇಷನ್ ಸಿಂಧೂರ್' ದೇಶದ ಒಳಗೆ ನಡೆದಿದ್ದೇ ಹೆಚ್ಚು: ನಟ ಕಿಶೋರ್ ಒಗಟಿನ ಮಾತು

ಬಹುಭಾಷಾ ನಟ ಕಿಶೋರ್, ಆಪರೇಷನ್ ಸಿಂಧೂರ್ ಕಾರ್ಯಾಚರಣೆಯು ದೇಶದ ಹೊರಗಿಂತ ಒಳಗೆ ಹೆಚ್ಚು ನಡೆದಿದೆ ಎಂದು ಹೇಳಿದ್ದಾರೆ. ದೇಶದಲ್ಲಿ ಧ್ವನಿ ಅಡಗಿಸುವ ಮೂಲಕ ಪ್ರಜಾಪ್ರಭುತ್ವ ದುರ್ಬಲವಾಗುತ್ತಿದೆ ಎಂದು ಅವರು ಕೇಂದ್ರ ಸರ್ಕಾರದ ವ

31 May 2025 9:28 pm
ಕೆಎಂಎಫ್‌ನಿಂದ ಮತ್ತೆ 18 ಉತ್ಪನ್ನ ಬಿಡುಗಡೆ, ಮಾರುಕಟ್ಟೆಗೆ ನಂದಿನಿ ಕೇಕ್‌, ಮಫಿನ್‌ ಲಗ್ಗೆ; ದರ ಎಷ್ಟು?

ವಿಶ್ವ ಹಾಲು ದಿನಾಚರಣೆ ಅಂಗವಾಗಿ ಕರ್ನಾಟಕ ಸಹಕಾರ ಹಾಲು ಮಹಾಮಂಡಳವು ಜೂನ್ 1ರಿಂದ 18 ವಿವಿಧ ನಂದಿನಿ ಕೇಕ್ ಮತ್ತು ಮಫಿನ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದೆ. ಖಾಸಗಿ ಬ್ರಾಂಡ್‌ಗಳಿಗಿಂತ ಉತ್ತಮ ಗುಣಮಟ್ಟ ಮತ್ತು ಸ್ಪ

31 May 2025 9:08 pm
ಸಿಎಸ್ಆರ್ ಫಂಡ್ ನಲ್ಲಿ ಕಾರ್ಪೊರೇಟ್ ಕಂಪನಿಗಳ ಕಳ್ಳಾಟ - ಡಿಕೆಶಿ ವಾರ್ನಿಂಗ್

ಕರ್ನಾಟಕದ ಕಾರ್ಪೊರೇಟ್ ಕಂಪನಿಗಳಿಂದ ಸಿಎಸ್ಆರ್ ಫಂಡ್ ಗಳ ನಿರ್ವಹಣೆಯಲ್ಲಿ ಕಳ್ಳಾಟವಾಗುತ್ತಿದೆ ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ದೂರಿದ್ದಾರೆ. ಕರ್ನಾಟಕದಲ್ಲಿ ಕಾರ್ಯನಿರ್ವಹಿಸುತ್ತಿರುವ ಕಂಪನಿಗಳು ನೆರೆ

31 May 2025 8:18 pm
ಸರಕಾರದಿಂದ ಹಿಂದೂ ಕಾರ್ಯಕರ್ತರ ಟಾರ್ಗೆಟ್‌, ಇದಕ್ಕಾಗೇ ಕೋಮು ನಿಗ್ರಹದಳ ಸ್ಥಾಪನೆ: ವಿಜಯೇಂದ್ರ

ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರು ರಾಜ್ಯ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದು, ಕರಾವಳಿ ಕೊಲೆ ಪ್ರಕರಣಗಳಲ್ಲಿ ಹಿಂದೂ ಕಾರ್ಯಕರ್ತರನ್ನು ಗುರಿಯಾಗಿಸಿ ಬಂಧಿಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ. ಮಳೆ ಅವಾ

31 May 2025 8:12 pm
ಹೇಮಾವತಿ ಎಕ್ಸ್‌ಪ್ರೆಸ್‌ ಲಿಂಕ್ ಕೆನಾಲ್ : ಮಹತ್ವದ ಅಪ್ಡೇಟ್ ಕೊಟ್ಟ ಡಿಸಿಎಂ ಡಿಕೆ ಶಿವಕುಮಾರ್

Hemavathi Link Canal Work : ಮಾನ್ಯ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ಅವರು ಹಠಕ್ಕೆ ಬಿದ್ದು ಯೋಜನೆಯ ಕಾಮಗಾರಿ ನಡೆಸಲು ಸರಿಯಲ್ಲ. ನಿಷೇಧಾಜ್ಞೆ ಜಾರಿ ಮಾಡಿದ್ದಾರೆ, ಪೊಲಿಸರ ಸರ್ಪಗಾವಲಿನಲ್ಲಿ ಕಾಮಗಾರಿ ನಡೆಯುತ್ತಿದೆ ಇದು ಸರಿಯಾದ ಕ್ರಮ

31 May 2025 8:04 pm
ದಕ್ಷಿಣ ಕನ್ನಡದ ಕೋಮು ಸಂಘರ್ಷ ನಿಗ್ರಹದಲ್ಲಿ ಪೊಲೀಸ್ ಇಲಾಖೆಯದ್ದೇ ಮೇಜರ್‌ ವೈಫಲ್ಯ, ಇದಕ್ಕೆ ಇಲ್ಲಿದೆ ಸಾಕ್ಷಿ!

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸರಣಿ ಕೊಲೆಗಳು ಮತ್ತು ಕೋಮು ಸಂಘರ್ಷದ ವಾತಾವರಣದ ಹಿನ್ನೆಲೆಯಲ್ಲಿ, ರಾಜ್ಯ ಸರ್ಕಾರವು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮತ್ತು ಮಂಗಳೂರು ನಗರ ಪೊಲೀಸ್ ಆಯುಕ್ತರನ್ನು ವರ್ಗಾವಣೆ ಮಾಡಿದೆ. ಕಳೆದ

31 May 2025 7:35 pm
ಉಪ್ಪಿನಂಗಡಿ: ಎಲ್ಲೆಡೆ ಧರೆ ಕುಸಿತ, ಮನೆಗೆ ಹಾನಿ, ರಸ್ತೆ

ಉಪ್ಪಿನಂಗಡಿಯಲ್ಲಿ ಭಾರಿ ಮಳೆಯಿಂದಾಗಿ ಗುಡ್ಡ ಕುಸಿದು ಮನೆಗಳಿಗೆ ಹಾನಿಯಾಗಿದೆ, ರಾಷ್ಟ್ರೀಯ ಹೆದ್ದಾರಿಯಲ್ಲಿ ಮರಗಳು ಬಿದ್ದಿವೆ. ವಿದ್ಯುತ್ ಕಂಬಗಳು ನೆಲಕ್ಕುರುಳಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ನೆಕ್ಕಿಲಾಡಿಯಲ್ಲಿ ಮ

31 May 2025 7:28 pm
ಜೂ.1ರಿಂದ ಬಿಎಂಟಿಸಿ ವಿದ್ಯಾರ್ಥಿ ಪಾಸ್‌ ವಿತರಣೆ ಆರಂಭ, ಅರ್ಜಿ ಸಲ್ಲಿಸುವುದು ಹೇಗೆ? ಶುಲ್ಕ ಎಷ್ಟು?

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ವಿದ್ಯಾರ್ಥಿಗಳಿಗೆ ಉಚಿತ/ರಿಯಾಯಿತಿ ದರದ ಪಾಸ್‌ಗಳಿಗಾಗಿ ಅರ್ಜಿ ಆಹ್ವಾನಿಸಿದೆ. ಆನ್‌ಲೈನ್ ಅರ್ಜಿಗಳು ಮೇ 26 ರಿಂದಲೇ ಆರಂಭವಾಗಿದ್ದು, ಜೂನ್ 1 ರಿಂದ ಬೆಂಗಳೂರು ಒನ್ ಕೇಂದ್ರಗಳಲ

31 May 2025 6:40 pm
Operation Sindoor : ಫೈಟರ್ ಜೆಟ್ ಕಳೆದುಕೊಂಡಿದ್ದನ್ನು ಪರೋಕ್ಷವಾಗಿ ಒಪ್ಪಿಕೊಂಡ ಭಾರತದ ಸಿಡಿಎಸ್

India and Pakistan conflict : ಎಷ್ಟು ವಿಮಾನಗಳನ್ನು ನಾವು ಕಳೆದುಕೊಂಡೆವು ಎನ್ನುವುದಕ್ಕಿಂತ ಯಾವ ಕಾರಣಕ್ಕಾಗಿ ನಾವು ಫೈಟರ್ ಜೆಟ್ ಕಳೆದುಕೊಂಡೆವು ಎನ್ನುವುದು ಮುಖ್ಯ. ಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ವಿಗ್ನತೆ ಪರಮಾಣು ಪ್ರಯೋಗದ ಹಂತ

31 May 2025 6:35 pm
ಚಿತ್ರನಗರಿಗಾಗಿ ಸರ್ಕಾರದಿಂದ ಭೂಸ್ವಾಧೀನ - ಸೂಕ್ತ ಪರಿಹಾರಕ್ಕೆ ಒತ್ತಾಯಿಸಿ ರೈತರ ಪ್ರತಿಭಟನೆ

ನಂಜನಗೂಡಿನ ಇಮ್ಮಾವು ಗ್ರಾಮದಲ್ಲಿ ಚಿತ್ರನಗರಿ ನಿರ್ಮಾಣಕ್ಕೆ ಸ್ವಾಧೀನಪಡಿಸಿಕೊಂಡ ಭೂಮಿಗೆ ಪರಿಹಾರ ನೀಡುವಂತೆ ಆಗ್ರಹಿಸಿ ರೈತ ಸಂಘಟನೆ ಪ್ರತಿಭಟನೆ ನಡೆಸಿತು. 2008ರಲ್ಲಿ ವಶಪಡಿಸಿಕೊಂಡ ಜಮೀನಿಗೆ 2024ರಲ್ಲಿ ಪರಿಹಾರ ನಿಗದಿಪಡಿ

31 May 2025 6:08 pm
ರಿಯಾದ್ ನಲ್ಲಿ ಭಾರತದ ಸರ್ವ ಪಕ್ಷಗಳ ನಿಯೋಗ : NRI ಮುಸ್ಲಿಮರ ಅಪರೂಪದ ಒತ್ತಾಯಕ್ಕೆ ವ್ಯಾಪಕ ಪ್ರಶಂಸೆ, ಕರತಾಡನ

Owaisi in Riyadh : ಪಹಲ್ಮಾಮ್ ನಲ್ಲಿ ಅಮಾಯಕ ಪ್ರವಾಸಿಗರ ಮೇಲೆ ದಾಳಿಯ ನಂತರ, ಹೈದರಾಬಾದ್ ಸಂಸದ ಅಸಾದುದ್ದೀನ್ ಓವೈಸಿ ಅವರು ಇಡುತ್ತಿರುವ ರಾಜಕೀಯ ಹೆಜ್ಜೆಗಳು ಸಾಕಷ್ಟು ಪ್ರಶಂಸೆಗೆ ಪಾತ್ರವಾಗುತ್ತಿದೆ. ಇವರಿದ್ದ ನಿಯೋಗ, ಸೌದಿ ಅರೇಬಿಯಾ

31 May 2025 4:28 pm
ಭಾರತದಲ್ಲಿ ಕೋವಿಡ್ ಸಕ್ರಿಯ ಪ್ರಕರಣಗಳ ಸಂಖ್ಯೆ 3,395ಕ್ಕೆ ಏರಿಕೆ, 7 ರಾಜ್ಯಗಳಲ್ಲಿ ಹೆಚ್ಚಿನ ಕೇಸ್‌ ಪತ್ತೆ

ಭಾರತದಲ್ಲಿ ಕೋವಿಡ್-19 ಪ್ರಕರಣಗಳು ಏರಿಕೆಯಾಗುತ್ತಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 3,395ಕ್ಕೆ ತಲುಪಿದೆ. ಓಮಿಕ್ರಾನ್ ಉಪ-ತಳಿಗಳ ಹರಡುವಿಕೆಯಿಂದಾಗಿ ಪ್ರಕರಣಗಳು ಹೆಚ್ಚಾಗುತ್ತಿದ್ದು, ದಿಲ್ಲಿಯಲ್ಲಿ ಮೊದಲ ಸಾವು ಸಂಭವಿಸಿದೆ.

31 May 2025 4:02 pm
ತೀವ್ರಗೊಂಡ ಹೇಮಾವತಿ ಲಿಂಕ್ ಕೆನಾಲ್ ಹೋರಾಟ; ಸಮಸ್ಯೆಗಳಿದ್ದರೆ ಬಗೆಹರಿಸಲು ಸಿದ್ದರಾಮಯ್ಯ ಸೂಚನೆ

Protest Against Hemavathi Express Link Canal: ‘ತುಮಕೂರಿನಲ್ಲಿ ಹೇಮಾವತಿ ನದಿ ಕೆನಾಲ್ ಯೋಜನೆಗೆ ಸಮಸ್ಯೆಗಳಿದ್ದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಗೃಹಸಚಿವರು ಬಗೆಹರಿಸಲು ಸೂಚನೆ ನೀಡಿರುವುದಾಗಿʼ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರ

31 May 2025 3:25 pm
SSLCಯಲ್ಲಿ‌ ಶೇ.60 ಕ್ಕಿಂತ ಕಡಿಮೆ ಫಲಿತಾಂಶ ಬಂದಿರೋ ಜಿಲ್ಲೆಗಳ ಡಿಡಿಪಿಐಗಳಿಗೆ ನೋಟಿಸ್! ಸಿದ್ದರಾಮಯ್ಯ ಖಡಕ್ ಸೂಚನೆ

ಶನಿವಾರ ವಿಧಾನಸೌಧದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಎಸ್‌ಎಸ್‌ಎಲ್‌ಸಿ ಯಲ್ಲಿ ಫಲಿತಾಂಶ ಕಡಿಮೆ ಬರುವುದಕ್ಕೆ ಶಿಕ್ಷಕರ ಕೊರತೆ ಸಿಬ್ಬಂದಿ ಕೊರತೆ ಎನ್ನುವ ನೆಪ ಹೇಳಬೇಡಿ. ದಕ್ಷಿಣ ಕನ

31 May 2025 3:06 pm
ಹುಟ್ಟುಹಬ್ಬದ ಸಂಭ್ರಮದಲ್ಲಿ ಕ್ರೇಜಿಸ್ಟಾರ್

ಹುಟ್ಟುಹಬ್ಬದ ಸಂಭ್ರಮದಲ್ಲಿ ಕ್ರೇಜಿಸ್ಟಾರ್

31 May 2025 2:24 pm
ತಂಬಾಕು ಉತ್ಪನ್ನಗಳನ್ನು ಖರೀದಿಸುವ ವಯಸ್ಸನ್ನು 21 ವರ್ಷಕ್ಕೆ ಹೆಚ್ಚಿಸಿದ ಕರ್ನಾಟಕ ಸರ್ಕಾರ

ವಿಶ್ವ ತಂಬಾಕು ರಹಿತ ದಿನದಂದು 'ಸಾರ್ವಜನಿಕ ಆರೋಗ್ಯ' ರಕ್ಷಣೆಯತ್ತ ರಾಜ್ಯ ಸರ್ಕಾರದಿಂದ ಮಹತ್ವದ ಅಧಿಸೂಚನೆ ಹೊರಡಿಸಲಾಗಿದ್ದು, ಸಾರ್ವಜನಿಕ ಸ್ಥಳಗಳಲ್ಲಿ ಹೊಗೆ ರಹಿತ ತಂಬಾಕು ಪದಾರ್ಥಗಳ ಬಳಕೆಯನ್ನು ನಿಷೇಧಿಸಲಾಗಿದೆ. COTPA ಕಾಯ

31 May 2025 2:22 pm
ಹಿರಿಯ ನಾಗರಿಕರ ಉಳಿತಾಯ ಯೋಜನೆ: ಪ್ರತಿ ತಿಂಗಳು ಸಿಗಲಿದೆ 20 ಸಾವಿರ ರೂ.! ಅರ್ಜಿ ಸಲ್ಲಿಕೆ ಹೇಗೆ? ಇಲ್ಲಿದೆ ಮಾಹಿತಿ

ಹಿರಿಯ ನಾಗರಿಕರ ಉಳಿತಾಯ ಯೋಜನೆ (SCSS) ಪ್ರಾಥಮಿಕವಾಗಿ ಭಾರತದ ಹಿರಿಯ ನಾಗರಿಕರಿಗಾಗಿ ರೂಪಿಸಲಾಗಿದೆ. ಈ ಯೋಜನೆಯು ಅತ್ಯುನ್ನತ ಸುರಕ್ಷತೆ ಮತ್ತು ತೆರಿಗೆ ಉಳಿತಾಯ ಪ್ರಯೋಜನಗಳೊಂದಿಗೆ ನಿಯಮಿತ ಆದಾಯವನ್ನು ನೀಡುತ್ತದೆ. ಇದು 60 ವರ್

31 May 2025 2:10 pm
ʻಆಪರೇಷನ್ ಸಿಂಧೂರ್ʼಕುರಿತು ಆಕ್ಷೇಪಾರ್ಹ ಹೇಳಿಕೆ; ಪುಣೆಯ ಕಾನೂನು ವಿದ್ಯಾರ್ಥಿ ಅರೆಸ್ಟ್

ಪುಣೆಯ ಕಾನೂನು ವಿದ್ಯಾರ್ಥಿನಿ ಶರ್ಮಿಷ್ಠಾ ಪನೋಲಿಯವರನ್ನು ಕೋಲ್ಕತ್ತಾ ಪೊಲೀಸರು ಬಂಧಿಸಿದ್ದಾರೆ. ಆಪರೇಷನ್ ಸಿಂಧೂರ್ ಕುರಿತ ಪೋಸ್ಟ್‌ಗೆ ಪ್ರತಿಕ್ರಿಯಿಸಿ ಆಕ್ಷೇಪಾರ್ಹ ಹೇಳಿಕೆ ನೀಡಿದ ಆರೋಪ ಅವರ ಮೇಲಿದೆ. ಧಾರ್ಮಿಕ ಭಾವನೆ

31 May 2025 2:08 pm
IPL 2025: ಶುಭಮನ್ ಗಿಲ್ - ಹಾರ್ದಿಕ್ ಪಾಂಡ್ಯ ನಡುವೆ ಮುನಿಸು! ಇದು ಪ್ರತಿಸ್ಪರ್ಧೆಯ ಆರಂಭವೇ?

ಗುಜರಾತ್‌ ಟೈಟನ್ಸ್‌ ತಂಡವನ್ನು 20 ರನ್‌ಗಳಿಂದ ಮಣಿಸಿದ ಮುಂಬಯಿ, 2ನೇ ಕ್ವಾಲಿಫೈಯರ್‌ ಪಂದ್ಯಕ್ಕೆ ಅರ್ಹತೆ ಗಳಿಸಿದೆ. ಅತ್ತ ಲೀಗ್‌ ಹಂತದಲ್ಲಿ ಅತ್ಯಂತ ಸ್ಥಿರ ಪ್ರದರ್ಶನ ತೋರಿದ್ದ ಶುಭಮನ್‌ ಗಿಲ್‌ ಬಳಗ 4ನೇ ತಂಡವಾಗಿ ಅಭಿಯಾನ ಮು

31 May 2025 1:25 pm
ಆದಾಯ ಮೀರಿ ಆಸ್ತಿ ಗಳಿಕೆ ಆರೋಪ: ಭ್ರಷ್ಟ ಅಧಿಕಾರಿಗಳಿಗೆ ಲೋಕಾಯುಕ್ತ ಶಾಕ್- ಬೆಳಗಾವಿ, ಕಲಬುರಗಿ ಸೇರಿ 7 ಜಿಲ್ಲೆಗಳಲ್ಲಿ ರೇಡ್‌

ಆದಾಯ ಮೀರಿ ಆಸ್ತಿ ಗಳಿಕೆ ಆರೋಪದಡಿ ಭ್ರಷ್ಟಅಧಿಕಾರಿಗಳಿಗೆ ಲೋಕಾಯುಕ್ತ ಪೊಲೀಸರು ಬಿಸಿಮುಟ್ಟಿಸಿದ್ದಾರೆ. ರಾಜ್ಯದ ಏಳು ಜಿಲ್ಲೆಗಳಲ್ಲಿ ರೇಡ್‌ ಮಾಡಲಾಗಿದೆ. ಬೆಳಗಾವಿ, ಗದಗ ಕಲಬುರಗಿ, ಧಾರವಾಡ ದಾಳಿ ಮಾಡಲಾಗಿದೆ. ಬೆಳಗಾವಿಯಲ್

31 May 2025 1:02 pm
9 ವರ್ಷಗಳ ನಂತರ ಫೈನಲ್ ಪ್ರವೇಶಿಸಿದ ಆರ್‌ಸಿಬಿ; ಈ ಸಲ ಕಪ್‌ ನಮ್ದೇ! ಭವಿಷ್ಯ ನುಡಿದ ಮಾಜಿ ಸ್ಟಾರ್‌ ವೇಗಿ

ಬೌಲಿಂಗ್‌ ಮತ್ತು ಬ್ಯಾಟಿಂಗ್‌ ಎರಡರಲ್ಲೂ ಸರ್ವಶ್ರೇಷ್ಠ ಪ್ರದರ್ಶನ ಪಣಕ್ಕಿಟ್ಟ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ 2016ರ ನಂತರ ಹಾಗೂ ಒಟ್ಟಾರೆ 4ನೇ ಬಾರಿ ಇಂಡಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿ ಫೈನಲ್‌ ಪ್ರವೇಶಿಸಿದ ಸಾ

31 May 2025 12:28 pm
ಸಿದ್ದರಾಮಯ್ಯಗೆ ’Outgoing CM' ಎಂದ ಅಶೋಕ್ : ಭಾರೀ ಕುತೂಹಲಕ್ಕೆ ಕಾರಣವಾದ ವಿಪಕ್ಷದ ನಾಯಕರ ಟ್ವೀಟ್

Siddaramaiah Vs R Ashoka : ವರ್ಷಾಂತ್ಯದೊಳಗೆ ಸಿದ್ದರಾಮಯ್ಯನವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುತ್ತಾರೆ ಎಂದು ಬಿಜೆಪಿ ಆದಿಯಾಗಿ ಜೆಡಿಎಸ್ ನಾಯಕರು ಹೇಳುತ್ತಿದ್ದರು. ಈಗ, ವಿಪಕ್ಷದ ನಾಯಕ ಆರ್.ಅಶೋಕ್ ಮಾಡಿದ ಟ್ವೀಟ್ ಒಂದು ಭಾರೀ ಕುತೂಹಲಕ

31 May 2025 12:11 pm
ಕರ್ನಾಟಕ ಸರ್ಕಾರ 2 ವರ್ಷ ಪೂರೈಸಿದ ಬೆನ್ನಲ್ಲೇ ಸಿಎಂ, ಡಿಸಿಎಂ ದಿಲ್ಲಿಗೆ: ಜೂನ್ 6 ದಿನಾಂಕ ಫಿಕ್ಸ್!

ಕರ್ನಾಟಕ ಕಾಂಗ್ರೆಸ್ ಸರ್ಕಾರಕ್ಕೆ ಎರಡು ವರ್ಷಗಳ ತುಂಬಿರುವ ಹಿನ್ನೆಲೆ, ಜೂನ್‌ 6 ರಂದು ದೆಹಲಿಗೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ತೆರಳಲಿದ್ದಾರೆ. ವಿಧಾನಪರಿಷತ್ ಸದಸ್ಯ ಸ್ಥಾನವನ್ನು ತುಂಬುವ ನಿಟ್ಟಿನಲ

31 May 2025 12:06 pm
ಮಗನ ಉಪನಯನವನ್ನ ಅದ್ಧೂರಿಯಾಗಿ ಮಾಡಿದ ಪ್ರೀತಿ ಶ್ರೀನಿವಾಸ್

ಮಗನ ಉಪನಯನವನ್ನ ಅದ್ಧೂರಿಯಾಗಿ ಮಾಡಿದ ಪ್ರೀತಿ ಶ್ರೀನಿವಾಸ್

31 May 2025 11:50 am
ನಾಲ್ವಡಿ ಒಡೆಯರ್ ಪ್ರತಿಮೆ ಬಾಯಿಗೆ ಬೀಡಿ ಇಟ್ಟು ಕುಡುಕನ ಪುಂಡಾಟ: ಪ್ರತಿಮೆಗೆ ಸೂಕ್ತ ರಕ್ಷಣೆ ನೀಡುವಂತೆ ಸಾರ್ವಜನಿಕರ ಆಗ್ರಹ

ಮೈಸೂರಿನ ಕೆ.ಆರ್. ವೃತ್ತದಲ್ಲಿ ಕುಡುಕನಿಂದ ಅಸಭ್ಯ ವರ್ತನೆ ನಡೆದಿದೆ. ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರತಿಮೆಗೆ ಅವಮಾನ ಮಾಡಲಾಗಿದೆ. ಕುಡುಕ ನಾಲ್ವಡಿಯವರ ಬಾಯಿಗೆ ಬೀಡಿ ಇಟ್ಟು ಪುಂಡಾಟ ಮೆರೆದಿದ್ದಾನೆ. ಸಾರ್ವಜನಿಕರು ಪ್ರತಿ

31 May 2025 11:47 am
ನಿಮ್ಮ ಉಪದೇಶ ನಿಮ್ಮಲ್ಲೇ ಇಟ್ಟುಕೊಳ್ಳಿ, ಅದರ ಅವಶ್ಯಕತೆ ಇಲ್ಲಿ ಯಾರಿಗೂ ಇಲ್ಲ : ನಟಿ ರಮ್ಯಾಗೆ ಕರವೇ ಎಚ್ಚರಿಕೆ

Kamal Haasan Kannada controversy : ತಮಿಳಿನಿಂದ ಕನ್ನಡ ಭಾಷೆ ಹುಟ್ಟಿತು ಎನ್ನುವ ನಟ ಕಮಲ್ ಹಾಸನ್ ಅವರ ಹೇಳಿಕೆ ವ್ಯಾಪಕ ಆಕ್ರೋಶಕ್ಕೆ ಕಾರಣವಾಗುತ್ತಿದೆ. ತಮ್ಮ ಸಮ್ಮುಖದಲ್ಲಿ ಈ ಮಾತನ್ನು ಹೇಳಿದ್ದರೂ, ರಾಜ್ ಕುಮಾರ್ ಮಗನಾಗಿ ಶಿವರಾಜ್ ಕುಮಾರ್ ಸುಮ

31 May 2025 11:28 am
IPL 2025: ಗುಜರಾತ್‌ ಹೊರದಬ್ಬಿದ ಮುಂಬಯಿ ಇಂಡಿಯನ್ಸ್; ಕಣ್ಣೀರಿಟ್ಟ ಆಶೀಶ್‌ ನೆಹ್ರಾ ಪುತ್ರ, ಶುಭಮನ್‌ ಗಿಲ್‌ ಸಹೋದರಿ

ಎರಡು ಬಾರಿ ಲಭಿಸಿದ ಜೀವದಾನವನ್ನು ಸಮರ್ಥವಾಗಿ ಬಳಸಿಕೊಂಡ ರೋಹಿತ್‌ ಶರ್ಮ ಮಿಂಚಿನ 81 ರನ್‌ ಗಳಿಸಿದರು. ಬಳಿಕ ಆರಂಭದಲ್ಲಿ ಬೌಲರ್‌ಗಳು ದುಬಾರಿಯಾದರೂ ಡೆತ್‌ ಓವರ್‌ಗಳಲ್ಲಿ ಕರಾರುವಾಕ್‌ ಬೌಲಿಂಗ್‌ ನಡೆಸಿದರು. ಪರಿಣಾಮ ಗುಜರಾತ

31 May 2025 11:02 am
ʻತಮಿಳಿನಿಂದಲೇ ಕನ್ನಡ ಹುಟ್ಟಿದ್ದುʼವಿವಾದಕ್ಕೆ ಹೊಸ ದಿಕ್ಕು: ಕನ್ನಡ ಉಗಮದ ವೃಕ್ಷಚಿತ್ರ ಹಂಚಿಕೊಂಡ ಜಗ್ಗೇಶ್‌

ನಟ ಕಮಲ್ ಹಾಸನ್‌ ಅವರು ಕನ್ನಡದ ಬಗ್ಗೆ ವಿವಾದಾತ್ಮಕ ಹೇಳಿಕೆ ಕೊಟ್ಟು ದಿನದಿಂದ ದಿನಕ್ಕೆ ಕನ್ನಡಿಗರ ಆಕ್ರೋಶಕ್ಕೆ ಹೆಚ್ಚಾಗಿಯೇ ಗುರಿಯಾಗುತ್ತಿದ್ದಾರೆ. ನನ್ನಿಂದ ತಪ್ಪಾಗಿದ್ದರೆ, ನಾನು ಕ್ಷಮೆಯಾಚಿಸುತ್ತೇನೆ, ತಪ್ಪಿಲ್ಲ ಎಂ

31 May 2025 10:30 am
ಪಾಕಿಸ್ತಾನದ ಪರ ನೀಡಿದ್ದ ’ಸಂತಾಪ’ ಹಿಂದಕ್ಕೆ ಪಡೆದ ಕೊಲಂಬಿಯಾ : ಕೊನೆಗೂ ಕುತಂತ್ರದ ಸತ್ಯ ಅರಿವಾಯಿತು

Indian delegation in Colombia : ದಕ್ಷಿಣ ಅಮೆರಿಕಾದ ವಾಯುವ್ಯ ಭಾಗದಲ್ಲಿರುವ ಕೊಲಂಬಿಯಾ ದೇಶ, ಭಾರತದ ಸೇನಾ ಪಡೆ, ಪಾಕಿಸ್ತಾನದ ಮೇಲೆ ನಡೆದ ದಾಳಿಗೆ ಸಂತಾಪ ಸೂಚಿಸಿತ್ತು. ಭಾರತದ ನಿಯೋಗ ಅಲ್ಲಿ ಇರುವಾಗಲೇ ಕೊಲಂಬಿಯಾದ ಸಂತಾಪಕ್ಕೆ ಭಾರತ ತೀವ್ರ ಅಸಮ

31 May 2025 9:55 am
ಅಮೆರಿಕ ಉಕ್ಕು ಉದ್ಯಮ ಸುಭದ್ರಗೊಳಿಸಲು ಟ್ರಂಪ್ ಮಾಸ್ಟರ್ ಪ್ಲಾನ್: ಉಕ್ಕಿನ ಆಮದು ಸುಂಕ ಶೇ.50ಕ್ಕೆ ಹೆಚ್ಚಳ-ಎಂದಿನಿಂದ ಅನ್ವಯ?

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಉಕ್ಕು ಆಮದು ಮೇಲಿನ ಸುಂಕವನ್ನು ಶೇಕಡಾ 50ಕ್ಕೆ ಹೆಚ್ಚಿಸಿದ್ದಾರೆ. ಯುಎಸ್ ಸ್ಟೀಲ್ ಕಂಪನಿಯಲ್ಲಿ ಜಪಾನ್‌ನ ನಿಪ್ಪಾನ್ ಸ್ಟೀಲ್ ಹೂಡಿಕೆ ಮಾಡಲಿದೆ. ಉಕ್ಕು ಮತ್ತು ಅಲ್ಯೂಮಿನಿಯಂ ಕೈಗಾರಿಕೆ

31 May 2025 8:50 am
ದೇವರ ಪೂಜೆಗೆ ಸಾಹಸಿ ನಡಿಗೆ! ಹಗ್ಗದ ಮೂಲಕ ಹಳ್ಳ ದಾಟಿ ದೇವಸ್ಥಾನ ತಲುಪುವ ಅರ್ಚಕ

ಹಳ್ಳದ ಇನ್ನೊಂದು ಭಾಗದಲ್ಲಿರುವ ದೇವಸ್ಥಾನಕ್ಕೆ ಅರ್ಚಕರೊಬ್ಬರು ರಭಸವಾಗಿ ಹರಿಯುವ ಹಳ್ಳವನ್ನು ನಿತ್ಯ ಹಗ್ಗದ ಮೂಲಕ ದಾಟಿ ಪೂಜೆ ಸಲ್ಲಿಸುತ್ತಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಮಿತ್ತಬಾಗಿಲು ಗ್ರಾಮ

31 May 2025 8:45 am
ನೀನೇ ಅಲ್ಲಾ, ನೀನೇ ಈಶ.. ಜೀವ ಕಾಪಾಡು! ದಕ್ಷಿಣ ಕನ್ನಡದಲ್ಲಿ ಜಾತಿ-ಧರ್ಮ ಮೀರಿದ ಕಾರ್ಯಾಚರಣೆ

ಮೊಂಟೆಪದವಿನಲ್ಲಿ ಒಂದೆಡೆಯಿಂದ ಗುಡ್ಡ ಕುಸಿದು ಮನೆ ಧರಾಶಾಯಿಯಾಗಿದ್ದರೆ, ಇನ್ನೊಂದೆಡೆಯಿಂದ 3 ಜೀವಗಳು ಪ್ರಾಣ ರಕ್ಷಣೆಗಾಗಿ ಗೋಗರೆಯುತ್ತಿದ್ದವು. ಈ ಮಧ್ಯೆ ಮತ್ತೆ ಮತ್ತೆ ಗುಡ್ಡ ಕುಸಿತ ಭೀತಿಯಿತ್ತು. ಆದರೆ ಅದ್ಯಾವುದನ್ನೂ ಲ

31 May 2025 8:20 am
ಹಾರಂಗಿ ಜಲಾಶಯ ಬಹುತೇಕ ಭರ್ತಿ; ಮೇ ತಿಂಗಳಾಂತ್ಯದಲ್ಲಿ ಹೆಚ್ಚು ನೀರು ಸಂಗ್ರಹವಾಗಿದ್ದು ಇತಿಹಾಸದಲ್ಲೇ ಇದೇ ಮೊದಲು!

ಕೊಡುಗು ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ಸುರಿಯುತ್ತಿರುವ ಮಳೆಯಿಂದಾಗಿ ಹಾರಂಗಿ ಜಲಾಶಯಕ್ಕೆ ಒಳಹರಿವು ಹೆಚ್ಚಳವಾಗಿದ್ದು, ಜಲಾಶಯ ಭರ್ತಿಯಾಗುವತ್ತ ಸಾಗಿದೆ. ಅಣೆಕಟ್ಟು ಭರ್ತಿಗಳಷ್ಟೇ ಬಾಕಿ ಉಳಿದಿದ್ದು, ಇತಿಹಾಸದಲ್ಲಿ ಮ

31 May 2025 8:15 am
ಬೆಂಗಳೂರು ಉಪನಗರ ರೈಲು ಯೋಜನೆಗೆ ಗ್ರಹಣ; ನಾಲ್ಕು ದಶಕ ಕಳೆದರೂ ಪೂರ್ಣಗೊಳ್ಳದ ಕಾಮಗಾರಿ! 2 ಕಾರಿಡಾರ್‌ಗಳಿಗೆ ಇನ್ನೂ ಕರೆದಿಲ್ಲ ಟೆಂಡರ್‌

ಬೆಂಗಳೂರು ಉಪನಗರ ರೈಲು ಯೋಜನೆಗೆ (ಬಿಎಸ್‌ಆರ್‌ಪಿ) ಗ್ರಹಣ ಹಿಡಿದಿದ್ದು, ನಾಲ್ಕು ದಶಕಗಳ ಹಿಂದೆ ಆರಂಭವಾದ ಕಾಮಗಾರಿಯು ಆಮೆಗತಿಯಲ್ಲಿ ಸಾಗಿದೆ. 1980ರಲ್ಲಿ ರೂಪುಗೊಂಡ ಈ ಯೋಜನೆಗೆ 2022ರಲ್ಲಿ ರೆಕ್ಕೆಪುಕ್ಕ ಬಂತಾದರೂ ಈವರೆಗೆ ಸಾರ್ವ

31 May 2025 7:14 am
ʻತಮಿಳು ನಟ ಕಮಲ್‌ ಹಾಸನ್‌ಗಾಗಿ, ಶಿವಣ್ಣ ಕನ್ನಡಾಭಿಮಾನ ಅಡವಿಟ್ರಾ?ʼ: ಟಿಎ ನಾರಾಯಣಗೌಡ

ಕಮಲ್‌ ಹಾಸನ್‌ ತಮ್ಮ 'ಥಗ್‌ ಲೈಫ್‌' ಸಿನಿಮಾ ಪ್ರಚಾರ ಕಾರ್ಯಕ್ರಮದಲ್ಲಿ ಕನ್ನಡವು ತಮಿಳಿನಿಂದ ಹುಟ್ಟಿದ ಭಾಷೆ ಎಂದಿದ್ದಾರೆ. ನಟ ಡಾ.ಶಿವರಾಜ ಕುಮಾರ್‌ ಕೂಡ ಆ ಕಾರ್ಯಕ್ರಮದಲ್ಲಿದ್ದರು. ನಟ ಶಿವರಾಜ್‌ಕುಮಾರ್‌ ಅವರಿಗೆ ತಕ್ಷಣ ಖಂ

31 May 2025 6:03 am
​​ಶಾಲೆಗಳ ಬಳಿ ತಂಬಾಕಿಗಿಂತ ಅಪಾಯಕಾರಿಯಾದ ಇ-ಸಿಗರೇಟ್ ಹಾವಳಿ: ನಿಷೇಧ ಹೇರಿದರು ಎಗ್ಗಿಲ್ಲದೆ ಮಾರಾಟ

ಮೇ 31ರ ವಿಶ್ವ ತಂಬಾಕು ರಹಿತ ದಿನದ ಘೋಷವಾಕ್ಯ ಅನ್‌ಮಾಸ್ಕ್ ದಿ ಅಪೀಲ್, ಟೊಬ್ಯಾಕೋ ಎಕ್ಸ್‌ಪೋಸ್ಡ್ ಆಗಿದ್ದು, ತಂಬಾಕು ಕಂಪನಿಗಳು ಯುವಕರನ್ನು ಆಕರ್ಷಿಸಲು ಆಕರ್ಷಕ ರೀತಿಯಲ್ಲಿ ಉತ್ಪನ್ನಗಳನ್ನು ಮಾರಾಟ ಮಾಡುತ್ತಿವೆ. ಸಾಂಪ್ರದಾ

31 May 2025 5:34 am
Rohit Sharma - ಎದ್ದು ನಿಂತು ಚಪ್ಪಾಳೆ ತಟ್ಟಿದ ನೀತಾ ಅಂಬಾನಿ; ತಿರುಗಿಯೂ ನೋಡದ ಹಿಟ್ ಮ್ಯಾನ್!

ಹಿಟ್ ಮ್ಯಾನ್ ರೋಹಿತ್ ಶರ್ಮಾ ಮತ್ತು ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯ ಮಾಲಕಿಯ ನಡುವಿನ ಅಸಮಾಧಾನ ಇನ್ನೂ ಕಡಿಮೆ ಆಗಿಲ್ವಾ? ಶುಕ್ರವಾರ ನಡೆದ ಎಲಿಮಿನೇಟರ್ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ವಿರುದ್ಧ 81 ರನ್ ಗಳಿಸಿದ ರೋಹಿತ್ ಶರ್

31 May 2025 1:14 am
ಸಾರ್ವಜನಿಕ ಸ್ಥಳಗಳಲ್ಲಿ ಸಿಗರೇಟು ಸೇದುತ್ತೀರಾ? ಗುಟ್ಕಾ ತಿಂದು ಉಗುಳ್ತೀರಾ? ಹಾಗಿದ್ದರೆ ದಂಡಕ್ಕೆ ಸಿದ್ಧರಾಗಿ!

ರಾಜ್ಯ ಸರಕಾರ ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಮತ್ತು ಗುಟ್ಕಾ ಉಗುಳುವುದನ್ನು ನಿಷೇಧಿಸಿ ಆದೇಶ ಹೊರಡಿಸಿದೆ. ಉಲ್ಲಂಘಿಸಿದರೆ 1000 ರೂ. ದಂಡ ವಿಧಿಸಲಾಗುವುದು. 21 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ತಂಬಾಕು ಉತ್ಪನ್ನ ಮಾರಾಟ ಮಾ

31 May 2025 12:00 am
IPL 2025- ಹಿಟ್ ಮ್ಯಾನ್ ಕ್ಯಾಚ್ ಬಿಟ್ಟು ಬೆಲೆತೆತ್ತ ಗುಜರಾತ್ ಟೈಟಾನ್ಸ್!; ಕ್ವಾಲಿಫೈಯರ್ 2ಕ್ಕೆ ಎಂಟ್ರಿ ಕೊಟ್ಟ ಮುಂಬೈ ಇಂಡಿಯನ್ಸ್

ಕ್ಯಾಚಗಳೇ ಮ್ಯಾಚ್ ಗಳನ್ನು ಗೆಲ್ಲಿಸುತ್ತವೆ ಎಂದ ಮಾತಿದೆ. ಅಂತದ್ದರಲ್ಲಿ ಕ್ಯಾಚ್ ಗಳನ್ನು ಬಿಟ್ಟರೆ ಏನಾಗುತ್ತದೆ ಎಂಬುದಕ್ಕೆ ಶುಕ್ರವಾರದಂದು ಗುಜರಾತ್ ಟೈಟಾನ್ಸ್ ವಿರುದ್ಧ ಗಳಿಸಿದ ಅರ್ಧಶತಕವೇ ಸಾಕ್ಷಿ. ಗುಜರಾತ್ ಟೈಟಾನ್

30 May 2025 11:59 pm
ತುಂಗಭದ್ರಾ ಡ್ಯಾಂ ಕ್ರಸ್ಟ್‌ ಗೇಟ್‌ ಬದಲಾವಣೆ: ಮರು ಟೆಂಡರ್‌ ಕರೆದರೂ ಮುಂದೆ ಬಾರದ ರಾಜ್ಯದ ಕಂಪನಿಗಳು!

ತುಂಗಭದ್ರಾ ಜಲಾಶಯದ 32 ಕ್ರಸ್ಟ್‌ ಗೇಟ್‌ಗಳ ಬದಲಾವಣೆಗೆ ಮರು ಟೆಂಡರ್ ಕರೆದರೂ ಕರ್ನಾಟಕ ಮತ್ತು ಆಂಧ್ರ ಪ್ರದೇಶದ ಕಂಪನಿಗಳು ಅರ್ಜಿ ಸಲ್ಲಿಸಿಲ್ಲ. ಗುಜರಾತ್ ಮತ್ತು ತೆಲಂಗಾಣದ ಕಂಪನಿಗಳು ಮಾತ್ರ ಆಸಕ್ತಿ ತೋರಿವೆ. ಹೀಗಾಗಿ ಈ ಕಂಪನ

30 May 2025 11:42 pm
ಮೈಸೂರು ಅರಮನೆ ಮಾದರಿ ಬಸ್‌ ನಿಲ್ದಾಣ - ಯಾವ ಊರಿನಲ್ಲಿ ಗೊತ್ತಾ?

ಬಿಡದಿ ಪುರಸಭೆಯು ಮೈಸೂರು ಅರಮನೆ ಮಾದರಿಯಲ್ಲಿ ಬಸ್ ನಿಲ್ದಾಣ ಮತ್ತು ಪ್ರಯಾಣಿಕರ ತಂಗುದಾಣವನ್ನು ನಿರ್ಮಿಸಲು ನಿರ್ಣಯ ಕೈಗೊಂಡಿದೆ. ಇದಲ್ಲದೆ, ಪ್ರತಿ ವಾರ್ಡ್‌ಗೆ 20 ಲಕ್ಷ ರೂ.ಗಳನ್ನು ಮೀಸಲಿಡಲು ಮತ್ತು ಅನಧಿಕೃತ ಅಂಗಡಿಗಳನ್ನ

30 May 2025 11:42 pm
ಶಿವಣ್ಣನ ಮಗಳ ಸಿನಿಮಾವನ್ನು ಇನ್ ಸ್ಟಾಗ್ರಾಂನಲ್ಲಿ ಬೆಂಬಲಿಸಿದ ಕಮಲ್ ಹಾಸನ್!

ಕನ್ನಡವು ತಮಿಳಿನಿಂದ ಹುಟ್ಟಿದೆ ಎಂಬ ಹೇಳಿಕೆಯಿಂದ ವಿವಾದಕ್ಕೀಡಾಗಿರುವ ನಟ ಕಮಲ್ ಹಾಸನ್, ಶಿವರಾಜ್ ಕುಮಾರ್ ಅವರ ಪುತ್ರಿ ನಿರ್ಮಿಸಿರುವ 'ಫೈರ್ ಫ್ಲೈ' ಸಿನಿಮಾವನ್ನು ಬೆಂಬಲಿಸಿ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಪೋಸ್ಟ್ ಹಾಕಿ

30 May 2025 10:45 pm
ಝೆರೋದಾ ಕಂಪನಿಗೆ 12 ಕೋಟಿ ರೂ. ನಿವ್ವಳ ಲಾಭ

ಷೇರು ಮಾರುಕಟ್ಟೆ ಹೂಡಿಕೆ ವೇದಿಕೆ ಝೆರೋದಾ 2024-25ನೇ ಸಾಲಿನಲ್ಲಿ 12.5 ಕೋಟಿ ರೂ. ಲಾಭ ಗಳಿಸಿದೆ, ಹಿಂದಿನ ವರ್ಷದ 7.2 ಕೋಟಿ ರೂ.ಗೆ ಹೋಲಿಸಿದರೆ ಇದು ಗಮನಾರ್ಹ ಏರಿಕೆ. ಆದಾಯವನ್ನು ದ್ವಿಗುಣಗೊಳಿಸಿ 36 ಕೋಟಿ ರೂ.ಗೆ ತಲುಪಿದೆ. ಹೂಡಿಕೆದಾರರಿಗ

30 May 2025 9:38 pm
ಇಂಗ್ಲೆಂಡ್ ನಲ್ಲೂ ಮುಂದುವರಿದ ಕರುಣ್ ನಾಯರ್ ರನ್ ಆರ್ಭಟ; ಸರ್ಫರಾಜ್ ಖಾನ್ ಜೊತೆ ಅತ್ಯುದ್ಭುತ ಆಟ!

Karun Nair And Sarfaraj Khan Partnership- ಕರ್ನಾಟಕದ ಈ ಯುವಕನಿಗೆ ಪಿಚ್ ಯಾವುದು? ಬೌಲರ್ ಯಾರು ಎಂಬುದು ಮುಖ್ಯವೇ ಅಲ್ಲ. ರನ್ ಗಳಿಸುವುದಷ್ಟೇ ಗುರಿ. ಆತನ ಪ್ರತಿಯೊಂದು ಇನ್ನಿಂಗ್ಸ್ ನನ್ನನ್ನು ರಾಷ್ಟ್ರೀಯ ತಂಡದಿಂದ ಹೇಗೆ ಕೈಬಿಟ್ಟಿರಿ ಎಂದು ಕೇಳುವ ರೀ

30 May 2025 9:37 pm
ಬೆಂಗಳೂರಿನಲ್ಲಿ ಎಂಆರ್‌ಒ ಕೇಂದ್ರ ಆರಂಭಿಸಲಿದೆ ಇಂಡಿಗೊ, ₹1,100 ಕೋಟಿ ಹೂಡಿಕೆ, ಎಷ್ಟು ಉದ್ಯೋಗ ಸೃಷ್ಟಿ?

ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಂಡಿಗೊ 1,100 ಕೋಟಿ ರೂ.ಗಳ ಬಂಡವಾಳ ಹೂಡಿಕೆಯೊಂದಿಗೆ ವಿಮಾನ ನಿರ್ವಹಣೆ ಮತ್ತು ದುರಸ್ತಿ ಸೌಲಭ್ಯವನ್ನು ಸ್ಥಾಪಿಸಲಿದೆ. ಈ ಉಪಕ್ರಮವು ಕರ್ನಾಟಕವನ್ನು ಏಷ್ಯಾದ 'ಎಂಆ

30 May 2025 9:10 pm
ಬಿಹಾರ ಸಿಎಂ ನಿತೀಶ್ ಕುಮಾರ್ ಆರೋಗ್ಯದಲ್ಲಿ ಸಮಸ್ಯೆಯೇ : ಮೋದಿ ಇದ್ದ ಕಾರ್ಯಕ್ರಮದಲ್ಲಿ ಎಡವಟ್ಟುಗಳು ಎಂದ RJD

ಬಿಹಾರದಲ್ಲಿ ಪ್ರತಿಪಕ್ಷದ ನಾಯಕ ತೇಜಸ್ವಿ ಯಾದವ್, ಮುಖ್ಯಮಂತ್ರಿ ನಿತೀಶ್ ಕುಮಾರ್ ಆರೋಗ್ಯದ ಬಗ್ಗೆ ಪ್ರಶ್ನೆಯನ್ನು ಎತ್ತಿದ್ದಾರೆ. ಅವರು ಸರಣಿ ಎಡವಟ್ಟುಗಳನ್ನು ಮಾಡುತ್ತಿರುವುದರಿಂದ ಅವರ ಆರೋಗ್ಯದ ಬಗ್ಗೆ ಶಂಕೆ ಬರುವಂತೆ ಮ

30 May 2025 8:48 pm
ದೈತ್ಯ ಮೈಕ್ರೋಸಾಫ್ಟ್‌ನಿಂದ 6,000 ಉದ್ಯೋಗಿಗಳಿಗೆ ಪಿಂಕ್‌ ಸ್ಲಿಪ್‌, ಕಾರಣ ಬಿಚ್ಚಿಟ್ಟ ಸಿಇಒ ಸತ್ಯ ನಾಡೆಲ್ಲಾ

ಮೈಕ್ರೋಸಾಫ್ಟ್ ಸಿಇಒ ಸತ್ಯಾ ನಾಡೆಲ್ಲಾ, 6,000 ಉದ್ಯೋಗಿಗಳ ವಜಾಕ್ಕೆ 'ಪುನರ್‌ರಚನೆ' ಕಾರಣವೆಂದು ಸ್ಪಷ್ಟಪಡಿಸಿದ್ದಾರೆ. ಕಂಪನಿಯು ಕೋಪೈಲಟ್ ಎಐ ಅಸಿಸ್ಟೆಂಟ್ ಅನ್ನು ಗ್ರಾಹಕರ ಕಾರ್ಯಪಡೆಗಳಲ್ಲಿ ಅಳವಡಿಸಲು ಗಮನಹರಿಸಿದೆ ಎಂದೂ ಅವ

30 May 2025 8:36 pm
'ದೊಡ್ಡವರೆಲ್ಲ ಜಾಣರಲ್ಲ ಚಿಕ್ಕವರೆಲ್ಲ ಕೋಣರಲ್ಲ'; ಕಮಲ್ ಹಾಸನ್‌ಗೆ ರಚಿತಾ ರಾಮ್ ಸಖತ್ ಕೌಂಟರ್

'ದೊಡ್ಡವರೆಲ್ಲ ಜಾಣರಲ್ಲ ಚಿಕ್ಕವರೆಲ್ಲ ಕೋಣರಲ್ಲ'; ಕಮಲ್ ಹಾಸನ್‌ಗೆ ರಚಿತಾ ರಾಮ್ ಸಖತ್ ಕೌಂಟರ್

30 May 2025 8:16 pm
Jasprit Bumrah- `ದೇಹ ಸಹಕರಿಸದಿದ್ದಾಗ ನಿವೃತ್ತಿ': ಟೀಂ ಇಂಡಿಯಾ ಸ್ಟಾರ್ ವೇಗಿಯಿಂದ ಈಗೇಕೆ ಈ ಹೇಳಿಕೆ!

ಗಾಯ ಎಂಬುದು ವೇಗದ ಬೌಲರ್ ಗಳ ಅವಿಭಾಜ್ಯ ಅಂಗ. ಬಹುಷಃ ಕಪಿಲ್ ದೇವ್ ಅವರನ್ನು ಹೊರತುಪಡಿಸಿದರೆ ಟೀಂ ಇಂಡಿಯಾದಲ್ಲಿ ಕಪಿಲ್ ದೇವ್ ಅವರನ್ನು ಹೊರತುಪಡಿಸಿದರೆ ಯಾವುದೇ ಗಾಯವಿಲ್ಲದೆ ಸುದೀರ್ಘ ಕಾಲ ಆಡಿದ ಮತ್ತೊಬ್ಬ ವೇಗದ ಬೌಲರ್ ಇಲ

30 May 2025 8:12 pm
ಯುಪಿಐ ಪಾವತಿ, ಇಪಿಎಫ್, ಆಧಾರ್ ಅಪ್ಡೇಟ್ ಸೇರಿ ಅನೇಕ ವಲಯಗಳಲ್ಲಿ ಜೂ. 1ರಿಂದ ಹೊಸ ರೂಲ್ಸ್

ಜೂನ್ ತಿಂಗಳಲ್ಲಿ ಯುಪಿಐ ಪಾವತಿಗಳಲ್ಲಿ ನಿಖರತೆ ಹೆಚ್ಚಳ, ಇಪಿಎಫ್ ಹಣವನ್ನು ಯುಪಿಐ ಮತ್ತು ಎಟಿಎಂ ಮೂಲಕ ಪಡೆಯುವ ಸೌಲಭ್ಯಕ್ಕೆ ಅನುಕೂಲ ಕಲ್ಪಿಸುವ ಇಪಿಎಫ್ 3.0 ನಿಯಮಗಳು ಜಾರಿಯಾಗಲಿವೆ. ಇನ್ನು, ಆಧಾರ್ ಕಾರ್ಡ್ ಉಚಿತ ನವೀಕರಣಕ್ಕ

30 May 2025 7:55 pm
ಬೆಂಗಳೂರಿನ ಲಾಲ್‌ಬಾಗ್‌ನಲ್ಲಿ ಮಾವು, ಹಲಸು, ಹುಣಸೆ ಮೇಳ ಆರಂಭ; ಏನೆಲ್ಲಾ ಇದೆ? ಸಮಯ, ಕೊನೆಯ ದಿನ ಯಾವತ್ತು?

ಬೆಂಗಳೂರಿನ ಲಾಲ್‌ಬಾಗ್‌ನಲ್ಲಿ ಮಾವು, ಹಲಸು ಮತ್ತು ಹುಣಸೆ ಹಣ್ಣುಗಳ ಮೇಳಕ್ಕೆ ಸಚಿವ ರಾಮಲಿಂಗಾರೆಡ್ಡಿ ಚಾಲನೆ ನೀಡಿದರು. ರಾಜ್ಯದ ವಿವಿಧ ಜಿಲ್ಲೆಗಳಿಂದ ರೈತರು ಆಗಮಿಸಿದ್ದು, ಅಪರೂಪದ ತಳಿಗಳ ಪ್ರದರ್ಶನವಿದೆ. ರಿಯಾಯಿತಿ ದರದಲ

30 May 2025 7:51 pm
ಹೇಮಾವತಿ ಎಕ್ಸ್‌ಪ್ರೆಸ್‌ ಕೆನಾಲ್‌ ಕಿಚ್ಚು ತಣಿಸಲು ಪೊಲೀಸ್‌ ಸರ್ಪಗಾವಲು! 10 ಕಿಮೀ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿ

ತುಮಕೂರಿನಲ್ಲಿ ಹೇಮಾವತಿ ಎಕ್ಸ್‌ಪ್ರೆಸ್‌ ಕೆನಾಲ್‌ ವಿವಾದ ಭುಗಿಲೆದ್ದಿದೆ. ಕುಣಿಗಲ್ ಹೊರತುಪಡಿಸಿ ಜಿಲ್ಲೆಯ ಉಳಿದ ಭಾಗಗಳಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ. ಸರ್ಕಾರವು ವಿವಾದ ಬಗೆಹರಿಸದೆ ಕಾಮಗಾರಿ ಮುಂದುವರೆಸಲು ಮುಂದ

30 May 2025 7:29 pm
ಥೈಲ್ಯಾಂಡ್‌ ಝೂನಲ್ಲಿ ಭಾರತೀಯ ಪ್ರವಾಸಿಗನ ಮೇಲೆ ಹುಲಿ ದಾಳಿ! ಫೋಟೋ ವಿಡಿಯೋ ಆಸೆ ತಂದ ಆಪತ್ತು

ಥೈಲ್ಯಾಂಡ್‌ನ ಫುಕೆಟ್‌ನಲ್ಲಿ ಹುಲಿಯೊಂದಿಗೆ ಫೋಟೋ ತೆಗೆಯಲು ಹೋದ ಭಾರತೀಯ ಪ್ರವಾಸಿಗರೊಬ್ಬರ ಮೇಲೆ ಹುಲಿ ದಾಳಿ ಮಾಡಿದೆ. ಟೈಗರ್ ಕಿಂಗ್‌ಡಂನಲ್ಲಿ ನಡೆದ ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಹುಲಿಯ ತರಬೇತ

30 May 2025 7:26 pm
ಮಿಲನಾ ನಾಗರಾಜ್‌ ಮಗಳ ಕ್ಯೂಟ್‌ ಫೋಟೋಸ್

ಮಿಲನಾ ನಾಗರಾಜ್‌ ಮಗಳ ಕ್ಯೂಟ್‌ ಫೋಟೋಸ್

30 May 2025 6:48 pm
ನಟ ದರ್ಶನ್‌ಗೆ ವಿದೇಶಕ್ಕೆ ತೆರಲು ಕೋರ್ಟ್‌ ಅನುಮತಿ! ಆದ್ರೆ ಒಂದು ಷರತ್ತು ಅನ್ವಯ; ಏನದು?

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜಾಮೀನಿನ ಮೇಲೆ ಬಿಡುಗಡೆಯಾಗಿರುವ ನಟ ದರ್ಶನ್ ತೂಗುದೀಪ ಅವರಿಗೆ ಸಿಸಿಹೆಚ್ 57ನೇ ನ್ಯಾಯಾಲಯವು ವಿದೇಶಕ್ಕೆ ತೆರಳಲು ಅನುಮತಿ ನೀಡಿದೆ. 'ದಿ ಡೆವಿಲ್' ಸಿನಿಮಾದ ಚಿತ್ರೀಕರಣಕ್ಕಾಗಿ ಜೂನ್ 1 ರಿಂ

30 May 2025 6:35 pm
Josh Hazlewood: ಎದುರಾಳಿ ಯಾರೇ ಇರಲಿ, ಫೈನಲ್ ನಲ್ಲಿ ಈ ವೇಗಿಯೇ RCBಯ ಟ್ರಂಪ್ ಕಾರ್ಡ್!

ರಾಯಲ್ ಚಾಲೆಂಜರ್ಸ್ ತಂಡ ನಾಲ್ಕನೇ ಬಾರಿಗೆ ಐಪಿಎಲ್ ಫೈನಲ್ ಗೆ ದಾಂಗುಡಿಯಿಟ್ಟಿದೆ. ಕಳೆದ 18 ವರ್ಷಗಳಿಂದ ಕಪ್ ಗಾಗಿ ಹಂಬಲಿಸುತ್ತಿರುವ ತಂಡ ಇನ್ನು ಗೆಲ್ಲಬೇಕಿರುವುದು ಇನ್ನು ಒಂದೇ ಪಂದ್ಯ. ಪ್ಲೇ ಆಫ್ ನ ಎರಡು ಪಂದ್ಯಗಳು ಬಾಕಿ ಇರ

30 May 2025 6:01 pm
ಭಾರತದ ಬ್ರಹ್ಮೋಸ್‌ ಪಾಕಿಸ್ತಾನದ ನಿದ್ದೆ ಉಡೀಸ್‌ ಮಾಡಿದೆ; ಆಪರೇಷನ್‌ ಸಿಂಧೂರ ಮುಗಿದಿಲ್ಲ ಎಂದ ನರೇಂದ್ರ ಮೋದಿ!

ಆಪರೇಷನ್‌ ಸಿಂಧೂರ ಸೇನಾ ಕಾರ್ಯಾಚರಣೆ ಮುಗಿದಿದೆ ಎಂದು ಪಾಕಿಸ್ತಾನ ತಿಳಿದಿದ್ದರೆ, ಅದು ಮೂರ್ಖತನ. ಇದು ಉತ್ತರ ಪ್ರದೇಶದ ಕಾನ್ಪುರದಿಂದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ನೆರೆರಾಷ್ಟ್ರಕ್ಕೆ ನೀಡಿದ ಗಂಭೀರ ಎಚ್ಚರಿಕೆ. ಪಹ

30 May 2025 6:00 pm
ದಕ್ಷಿಣ ಕನ್ನಡ ಜಿಲ್ಲೆಗೆ ಕೆಪಿಸಿಸಿಯಿಂದ ಪ್ರತ್ಯೇಕ ತಂಡ ! ಡಿಕೆಶಿ ಸೂಚನೆ ಮೇರೆಗೆ ಶೀಘ್ರದಲ್ಲೇ ಭೇಟಿ, ವಾಸ್ತವ ಸ್ಥಿತಿಗತಿ ಬಗ್ಗೆ ವರದಿ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋಮು ಸಂಘರ್ಷ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಪರಿಸ್ಥಿತಿ ಅವಲೋಕಿಸಲು ಕಾಂಗ್ರೆಸ್ ಪಕ್ಷವು ಪ್ರತ್ಯೇಕ ತಂಡವನ್ನು ರಚಿಸಲಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ. ಕರಾವಳಿ ಭಾಗ

30 May 2025 5:39 pm
ಸೌರಮಂಡಲದ ಅಂಚಿನಲ್ಲಿ ಬಚ್ಚಿಟ್ಟುಕೊಂಡಿದ್ದ ಕುಬ್ಜಗ್ರಹ ಪತ್ತೆ ; ಸೂರ್ಯನನ್ನು ಸುತ್ತಲು ಬೇಕು 25 ಸಾವಿರ ವರ್ಷಗಳು!

ನಮ್ಮ ಸೌರಂಂಡಲ ನಿಜಕ್ಕೂ ವಿಸ್ಮಯಗಳ ಆಗರ. ಸೂರ್ಯನ ಈ ವಿಶಾಲವಾದ ಕಟುಂಬಕ್ಕೆ ನಿತ್ಯವೂ ಹೊಸ ಅತಿಥಿಗಳ ಆಗಮನ ಅಹಜ ಪ್ರಕ್ರಿಯೆಯಾಗಿದೆ. ಅದರಂತೆ ಸೌರಮಂಡಲದ ಅಂಚಿನಲ್ಲಿರುವ ಕೈಪರ್‌ ಬೆಲ್ಟ್‌ ಆಬ್ಜೆಕ್ಟ್‌ (KBO)ನ ಊರ್ಟ್‌ ಕ್ಲೌಡ್‌ ಬ

30 May 2025 5:11 pm
ಪಾಟ್ನಾದಲ್ಲಿ ಮೋದಿ-ವೈಭವ್ ಸೂರ್ಯವಂಶಿ ಅಚಾನಕ್ ಭೇಟಿ! ಕಾಲಿಗೆ ನಮಸ್ಕರಿಸಿದ ಬಾಲಕನ ಬಗ್ಗೆ ಪ್ರಧಾನಿ ಹೇಳಿದ್ದೇನು?

PM MOdi Meets Vaibhav Suryavanshi - ವೈಭವ್ ಸೂರ್ಯವಂಶಿ ರಾತ್ರಿ ಬೆಳಗಾಗುವುದರೊಳಗೆ ಕ್ರಿಕೆಟ್ ಲೋಕದಲ್ಲಿ ಫೇಮಸ್ ಆದ ಬಾಲ ಪ್ರತಿಭೆ. ಈತನ ಬಗ್ಗೆ ಪ್ರಧಾನಿ ಮೋದಿ ಈ ಹಿಂದೆಯೇ ಉಲ್ಲೇಖಿಸಿದ್ದರು. ರಾಜಸ್ಥಾನ ರಾಯಲ್ಸ್ ನ 14 ವರ್ಷದ ಬಾಲಕನ ಬಗ್ಗೆ ಪ್ರಶಂ

30 May 2025 5:08 pm
RCB ಈ ಬಾರಿ ಪ್ರಶಸ್ತಿ ಗೆಲ್ಲದಿದ್ದರೆ ಪತಿಗೆ ಡೈವೋರ್ಸ್ : ವೈರಲ್ ಆದ ಮಹಿಳೆಯ ಪೋಸ್ಟರ್

RCB in final : ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ವಿರಾಟ್ ಕೊಹ್ಲಿಯ ಕಟ್ಟಾ ಅಭಿಮಾನಿಯೊಬ್ಬರ ಹುಚ್ಚಾಟ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ. ಒಂದು ವೇಳೆ, ಫೈನಲ್ ನಲ್ಲಿ ಬೆಂಗಳೂರು ತಂಡ ಗೆಲ್ಲದಿದ್ದರೆ, ಆಕೆ ಪತಿಗೆ ಡೈವೋರ್

30 May 2025 5:00 pm
ನಾಲ್ಕನೇ ತ್ರೈಮಾಸಿಕದ ಜಿಡಿಪಿ 7.4%ಗೆ ಏರಿಕೆ, ನಾಲ್ಕು ತ್ರೈಮಾಸಿಕಗಳ ಗರಿಷ್ಠ ಮಟ್ಟಕ್ಕೆ ಜಂಪ್‌

ಭಾರತದ ಜಿಡಿಪಿ 2025ನೇ ಆರ್ಥಿಕ ವರ್ಷದ ನಾಲ್ಕನೇ ತ್ರೈಮಾಸಿಕದಲ್ಲಿ ಶೇ. 7.4ರಷ್ಟು ಏರಿಕೆ ಕಂಡಿದೆ, ಇದು ಕಳೆದ ನಾಲ್ಕು ತ್ರೈಮಾಸಿಕಗಳಲ್ಲೇ ಗರಿಷ್ಠವಾಗಿದೆ. ಸಂಪೂರ್ಣ ವರ್ಷದ ಜಿಡಿಪಿ ಬೆಳವಣಿಗೆ ಶೇ. 6.5ರಷ್ಟು ಇರಲಿದೆ ಎಂದು ಅಂದಾಜಿಸಲ

30 May 2025 4:50 pm
ಮತ್ತಷ್ಟು ಶಕ್ತಿಶಾಲಿಯಾಗಲಿದೆ ಬ್ರಹ್ಮೋಸ್! ಪಾಕಿಸ್ತಾನಕ್ಕೆ ಶುರುವಾಯ್ತು ನಡುಕ

ಭಾರತವು ತನ್ನ ಬ್ರಹ್ಮೋಸ್ ಕ್ಷಿಪಣಿಯನ್ನು ನಾಲ್ಕು ಪ್ರಮುಖ ಅಂಶಗಳಲ್ಲಿ ಮೇಲ್ದರ್ಜೆಗೇರಿಸಲು ನಿರ್ಧರಿಸಿದೆ. ಇದರ ವ್ಯಾಪ್ತಿಯನ್ನು 400 ಕಿ.ಮೀ.ನಿಂದ 800 ಕಿ.ಮೀ.ಗೆ ಹೆಚ್ಚಿಸಲಾಗುವುದು ಮತ್ತು ಜಲಾಂತರ್ಗಾಮಿ ನೌಕೆಗಳಿಂದಲೂ ಉಡಾಯಿ

30 May 2025 4:37 pm
ರಾಹುಲ್‌ ಪ್ರಧಾನಿಯಾಗಿದ್ದರೆ ಪಾಕಿಸ್ತಾನ ಇಬ್ಭಾಗವಾಗುತ್ತಿತ್ತು, ಪಿಒಕೆ ವಾಪಸ್‌ ಪಡೆಯುತ್ತಿದ್ದರು: ರೇವಂತ್‌ ರೆಡ್ಡಿ

ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರು, ರಾಹುಲ್ ಗಾಂಧಿ ಪ್ರಧಾನಿಯಾಗಿದ್ದರೆ ಪಾಕಿಸ್ತಾನವನ್ನು ಎರಡು ಭಾಗಗಳಾಗಿ ವಿಭಜಿಸಿ, ಪಿಒಕೆಯನ್ನು ಮರಳಿ ಪಡೆಯುತ್ತಿದ್ದರು ಎಂದು ಹೇಳಿದ್ದಾರೆ. ಪ್ರಧಾನಿ ಮೋದಿ ಪಾಕಿಸ್ತಾನದೊಂ

30 May 2025 4:25 pm
ಕಮಲ್ ಹಾಸನ್ ಜತೆ ಶಿವರಾಜ್ ಕುಮಾರ್‌ಗೆ ಸ್ನೇಹ ಇದ್ದರೆ ಮನೆಗೆ ಕರೆದು ಊಟ ಹಾಕಿಸಲಿ, ರಕ್ಷಣೆ ಮಾಡೋದು ಬೇಡ: ರವಿ ಗಣಿಗ

ನಾನೇನೂ ತಪ್ಪು ಮಾಡಿಲ್ಲ, ಆದರೆ ನ್ಯಾಯದ ಮೇಲೆ ನಂಬಿಕೆ ಇದೆ. ನಾನು ಸ್ವಾರಿ ಕೇಳಲ್ಲ ಎಂದು ನಟ ಕಮಲ್‌ ಹಾಸನ್‌ ಹೇಳಿಕೆ ಕೊಟ್ಟಿದ್ದಾರೆ. ಈ ಬಗ್ಗೆ ಮತ್ತು ನಟ ಶಿವರಾಜ್‌ಕುಮಾರ್‌ ಅವರು, ಕನ್ನಡದ ತಾಯಿಗೆ ತಮಿಳುನಾಡಿನಲ್ಲಿ ಅವಮಾನ ಆ

30 May 2025 4:04 pm
ಗಗನಯಾತ್ರಿಗಳ ಡಿಎನ್ಎ ರಕ್ಷಣೆ: ಎಎಕ್ಸ್-4 ಯೋಜನೆಯಲ್ಲಿ ಬಾಹ್ಯಾಕಾಶಕ್ಕೆ ತೆರಳಲಿವೆ ಹಣ್ಣಿನ ನೊಣಗಳು!

ಭಾರತದ ಮಹತ್ವಾಕಾಂಕ್ಷಿಆಕ್ಸಿಯಮ್-‌4 ಬಾಹ್ಯಾಕಾಶ ಯೋಜನೆಗೆ ದಿನಗಣನೆ ಆರಂಭವಾಗಿದೆ. ಮುಂಬರುವ ಜೂನ್ 8, 2025ರಂದು ಎಎಕ್ಸ್‌-4ಗೆ ಅಧಿಕೃತ ಚಾಲನೆ ದೊರೆಯಲಿದ್ದು, ಈ ಬಾಹ್ಯಾಕಾಶ ಕಾರ್ಯಾಚರಣೆಯಲ್ಲಿ ಹಲವು ಬಗೆಯ ವೈಜ್ಞಾನಿಕ ಸಂಶೋಧನೆಗ

30 May 2025 3:55 pm
ಮೊದಲ ಪ್ರಯತ್ನದಲ್ಲೇ ಮಹತ್ವದ ಮೈಲಿಗಲ್ಲು! ಧೋನಿ, ಅನಿಲ್ ಕುಂಬ್ಳೆ ಸಾಲಿಗೆ ಸೇರಿದ ರಜತ್ ಪಾಟೀದಾರ್!

RCB Captain Rajat Patidar - ನಾಯಕನಾದ ಮೊದಲ ಸೀಸನ್ ನಲ್ಲೇ ತಂಡವನ್ನು ಐಪಿಎಲ್ ಸೀಸನ್ ಗೆ ಕೊಂಡೊಯ್ಯುವುದು ಯಾವತ್ತಿದ್ದರೂ ಗೌರವದ ಸಂಗತಿಯೇ. 18 ವರ್ಷಗಳ ಐಪಿಎಲ್ ಇತಿಹಾಸದಲ್ಲಿ ನಾಲ್ವರು ಭಾರತೀಯರು ಮಾತ್ರ ಈ ಸಾಧನೆಯನ್ನು ಮಾಡಿದ್ದರು. ರಾಯಲ್ ಚ

30 May 2025 3:17 pm
Explainer: ಶಶಿ ತರೂರ್‌ ಎಂಬ ಮಿಸೈಲ್‌ನಿಂದ ರಕ್ಷಣೆ ಪಡೆಯುವಲ್ಲಿ ಕಾಂಗ್ರೆಸ್‌ ಫೇಲ್ ಆಗಲು 5 ಪ್ರಮುಖ ಕಾರಣಗಳು

ಕಾಂಗ್ರೆಸ್‌ ಪಕ್ಷದಿಂದ ಹಂತ ಹಂತವಾಗಿ ದೂರವಾಗುತ್ತಿರುವ ಶಶಿ ತರೂರ್‌ ಒಂದೆಡೆಯಾದರೆ, ಅವರನ್ನು ಸಹಿಸಿಕೊಳ್ಳುವ ಅನಿವಾರ್ಯತೆಗೆ ಸಿಲುಕಿರುವ ಕಾಂಗ್ರೆಸ್‌ ಮತ್ತೊಂದೆಡೆ. ಸದ್ಯಕ್ಕಂತೂ ಶಶಿ ತರೂರ್‌ ಬಿಜೆಪಿಗೆ ಹತ್ತಿರವಾಗುತ

30 May 2025 3:16 pm
ಮೈಸೂರಿನಲ್ಲಿ ‘ಜನೌಷಧಿ’ ಕಿಚ್ಚು - ಆದೇಶ ಹಿಂಪಡೆಯುವಂತೆ ರಾಜ್ಯ ಸರ್ಕಾರಕ್ಕೆ ಬಿಜೆಪಿ ಆಗ್ರಹ

ಮೈಸೂರಿನಲ್ಲಿ ಸರ್ಕಾರಿ ಆಸ್ಪತ್ರೆಗಳ ಆವರಣದಲ್ಲಿ ಜನೌಷಧಿ ಕೇಂದ್ರಗಳನ್ನು ಮುಚ್ಚುವ ರಾಜ್ಯ ಸರ್ಕಾರದ ನಿರ್ಧಾರವನ್ನು ವಿರೋಧಿಸಿ ಬಿಜೆಪಿ ಪ್ರತಿಭಟನೆ ನಡೆಸಿತು. ಶಾಸಕ ಶ್ರೀವತ್ಸ ಮತ್ತು ಬಿಜೆಪಿ ನಗರಾಧ್ಯಕ್ಷ ಎಲ್. ನಾಗೇಂದ್

30 May 2025 2:49 pm
AC, DC ಕೋರ್ಟ್‌ನಲ್ಲಿ ಹಲವು ವರ್ಷಗಳಿಂದ ಕೇಸ್‌ ಬಾಕಿ - ಸಿಎಂ ಸಿದ್ದರಾಮಯ್ಯ ಗರಂ! ಅಧಿಕಾರಿಗಳ ಸಸ್ಪೆಂಡ್‌ಗೆ ಸೂಚನೆ

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಎಸಿ, ಡಿಸಿ ಕೋರ್ಟ್‌ಗಳಲ್ಲಿ ಬಾಕಿ ಇರುವ ಪ್ರಕರಣಗಳ ವಿಲೇವಾರಿಯಲ್ಲಿ ವಿಳಂಬವಾಗಿದ್ದಕ್ಕೆ ಸಿಎಂ ಸಿದ್ದರಾಮಯ್ಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ನ್ಯಾಯ ವಿಳಂಬವನ್ನು ಸಹಿಸಲು ಸಾ

30 May 2025 2:45 pm
ದುಬೈ, ಸಿಂಗಪುರ್‌ ಬಳಿಕ ಒಮಾನ್ ರಾಷ್ಟ್ರದ ಮಸ್ಕತ್‌ನಲ್ಲಿ ನಡೆಯಲಿದೆ ವಿಶ್ವ ಕನ್ನಡ ಹಬ್ಬ- 2025 : ಬ್ಯಾನರ್‌ ಬಿಡುಗಡೆ

ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್ ಬೆಂಗಳೂರು ಮತ್ತು ಕನ್ನಡ ಸಂಘ, ಮಸ್ಕತ್ ಸಹಯೋಗದಲ್ಲಿ ಮಸ್ಕತ್‌ನಲ್ಲಿ ಮೂರನೇ 'ವಿಶ್ವ ಕನ್ನಡ ಹಬ್ಬ' ಆಯೋಜಿಸಲು ನಿರ್ಧರಿಸಲಾಗಿದೆ. ಈ ಹಿಂದೆ ದುಬೈ ಮತ್ತು ಸಿಂಗಾಪುರದಲ್ಲಿ ಯಶಸ್ವಿಯಾಗಿ ಆಯೋ

30 May 2025 2:25 pm
ದ.ಕ ಜಿಲ್ಲಾ ಉಸ್ತುವಾರಿ ಸ್ಥಾನಕ್ಕೆ ದಿನೇಶ್ ಗುಂಡೂರಾವ್ ರಾಜೀನಾಮೆ ನೀಡಲು ಮುಂದಾಗಿದ್ದೇಕೆ, ಸಚಿವರ ಕೆಲಸಕ್ಕೆ ಅಡ್ಡಿ ಯಾರಿಂದ?

ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ದಿನೇಶ್ ಗುಂಡೂರಾವ್ ವಿಫಲರಾಗಿದ್ದಾರೆ, ಪೊಲೀಸ್ ಇಲಾಖೆಗೆ ಸಂಪೂರ್ಣ ಅಧಿಕಾರ ನೀಡಿದ್ದರೂ ಪರಿಸ್ಥಿತಿ ಹದಗೆಟ್ಟಿದೆ ಎಂಬ ಆರೋಪಗಳು ಕೇಳಿಬಂದಿವೆ. ಆ ಬೆನ್ನಲ್ಲೇ ತಮ್ಮ ಸ್ಥಾನಕ್ಕೆ ರಾಜೀನಾ

30 May 2025 2:16 pm
ಐಪಿಎಲ್‌ ಮ್ಯಾಚ್‌ಗಳಲ್ಲಿ ಅನುಷ್ಕಾ ಶರ್ಮಾ ಜೊತೆಯಲ್ಲೇ ಇರುವ ಆ ಮಹಿಳೆ ಯಾರು? ನೆಟ್ಟಿಗರಿಗೆ ಭಾರೀ ಕುತೂಹಲ ಹುಟ್ಟಿಸಿದ ಈ ಪ್ರಶ್ನೆಗೆ ಇಲ್ಲಿದೆ ಉತ್ತರ!

ಸಾಮಾಜಿಕ ಜಾಲತಾಣಗಳಲ್ಲಿ ಮಾಳವಿಕಾ ನಾಯಕ್ ಅವರ ಬಗ್ಗೆ ಹಲವು ಚರ್ಚೆಗಳು ನಡೆಯುತ್ತಿವೆ. ಅನುಷ್ಕಾ ಜೊತೆ ಇರುವ ಯುವತಿ ಯಾರೆಂದು ಎಲ್ಲರೂ ಹುಡುಕಾಡಿದ್ದೇ ಹುಡುಕಾಡಿದ್ದು! ಕೊನೆಗೂ ಅವರು ಅನುಷ್ಕಾ ಶರ್ಮಾ ಅವರ ಸ್ನೇಹಿತೆ ಅಂತ ಗೊತ

30 May 2025 1:54 pm
ಸರ್ಕಾರಿ ನೌಕರನ ಮನೆಯಲ್ಲಿ ಕೋಟಿ ಕೋಟಿ ಹಣ ಪತ್ತೆ! ಎಸ್ಕೇಪ್‌ ಆಗಲು ಕಿಟಕಿಯಿಂದ ಕಂತೆ ಕಂತೆ ಹಣ ಎಸೆದ ಆಸಾಮಿ

ಒಡಿಶಾದ ಭುವನೇಶ್ವರದಲ್ಲಿ ಭ್ರಷ್ಟಾಚಾರದ ಆರೋಪದ ಮೇಲೆ ರಾಜ್ಯ ಸರ್ಕಾರಿ ನೌಕರನೊಬ್ಬನ ಮನೆಗೆ ಜಾಗೃತ ದಳ ದಾಳಿ ನಡೆಸಿದ್ದು, ಬರೋಬ್ಬರಿ 2.1 ಕೋಟಿ ರೂಪಾಯಿ ನಗದು ಹಣ ಪತ್ತೆಯಾಗಿದೆ. ಸಿಕ್ಕಿಬೀಳುವ ಭಯದಲ್ಲಿ ಆತ ಕಿಟಕಿಯಿಂದ 500 ರೂಪಾ

30 May 2025 1:41 pm
ಕಲಬುರಗಿ ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ಯಾರು? ರಾಷ್ಟ್ರಪತಿಗಳಿಂದ ಪ್ರಶಸ್ತಿ ಪಡೆದ ಐಎಎಸ್‌ ಅಧಿಕಾರಿಯ ಜನಪ್ರಿಯತೆ

ಕಲಬುರಗಿ ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ಅವರ ಕುರಿತು ಬಿಜೆಪಿ ಎಂಎಲ್‌ಸಿ ರವಿಕುಮಾರ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ರವಿಕುಮಾರ್ ಹೇಳಿಕೆಗೆ ವ್ಯಾಪಕ ಟೀಕೆ ವ್ಯಕ್ತವಾಗಿದೆ. ಐಎಎಸ್ ಅಧಿಕಾರಿಗಳ ಸಂಘ ರವಿಕುಮಾರ್ ಹೇಳ

30 May 2025 1:27 pm
IPL 2025: ಗುಜರಾತ್‌-ಮುಂಬೈ ಪಂದ್ಯದ ಮೇಲೆ ಮೋಡಿ ಕವಿದ ವಾತಾವರಣ; ಮಳೆ ಬಂದು ಮ್ಯಾಚ್‌ ರದ್ದಾದ್ರೆ ಎಲಿಮಿನೇಟರ್‌ ಪಂದ್ಯದ ಕತೆಯೇನು..?

ಐಪಿಎಲ್ 2025ರ ಪ್ಲೇಆಫ್‌ನಲ್ಲಿ ಗುಜರಾತ್ ಟೈಟನ್ಸ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳು ಮುಖಾಮುಖಿಯಾಗಲಿವೆ. ಮಲ್ಲನ್‌ಪುರದಲ್ಲಿ ಪಂದ್ಯ ನಡೆಯಲಿದೆ. ಮಳೆಯಿಂದ ಪಂದ್ಯಕ್ಕೆ ಅಡ್ಡಿಯಾದರೆ, ಗುಜರಾತ್ ಟೈಟನ್ಸ್ ಕ್ವಾಲಿಫೈಯರ್ 2ಗೆ ಪ್

30 May 2025 1:27 pm
ಮಳೆ ವೀಕ್ಷಣೆಗೆ ಮಾನ್ಯತಾ ಟೆಕ್ ಪಾರ್ಕಿಗೆ ಹೋಗಿದ್ದ ಡಿಕೆಶಿ : ’ಭಾರೀ ಆಸಾಮಿಯೊಬ್ಬರ ಭಾರೀ ಒತ್ತುವರಿ ಕಟ್ಟಡ ಕಣ್ಣಿಗೆ ಕಾಣಲಿಲ್ಲವೇ?’

HD Kumaraswamy doubts DK Shivakumar : ಮನೆ, ರಸ್ತೆ, ಸೇತುವೆಗಳು ಕುಸಿದಿವೆ. ನಗರ, ಪಟ್ಟಣ, ಹಳ್ಳಿಗಳು ಜಲದಿಗ್ಬಂಧನಕ್ಕೆ ಸಿಲುಕಿ ಜನ ವಿಲವಿಲವೆನ್ನುತ್ತಿದ್ದಾರೆ. ಮೂರಾಬಟ್ಟೆಯಾಗಿರುವ ಅವರ ಬದುಕಿನ ರಕ್ಷಣೆಗೆ ಸರಕಾರದ ಕ್ರಮವೇನು ಇದು ಕರಾವಳಿಯ ಪರಿ

30 May 2025 1:22 pm
ಸಂವಿಧಾನ ವಿರೋಧಿ ಶಕ್ತಿಗಳನ್ನು ಮೊಳಕೆಯಲ್ಲೇ ಚಿವುಟಿ ಹಾಕಿ! ಡಿಸಿ, ಸಿಇಓಗಳಿಗೆ ಸಿದ್ದರಾಮಯ್ಯ ಖಡಕ್ ಸೂಚನೆ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಿಲ್ಲಾಧಿಕಾರಿಗಳು ಮತ್ತು ಸಿಇಒಗಳೊಂದಿಗೆ ಸಭೆ ನಡೆಸಿ, ಸಂವಿಧಾನ ವಿರೋಧಿ ಶಕ್ತಿಗಳನ್ನು ಮೊಳಕೆಯಲ್ಲೇ ಚಿವುಟಿ ಹಾಕಲು ಖಡಕ್ ಸೂಚನೆ ನೀಡಿದರು. ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ಕಾರ್ಯ

30 May 2025 12:47 pm
RCB In Finals : ಗೆದ್ದ ಮೇಲೆ ಅನುಷ್ಕಾಗೆ ವಿರಾಟ್ ಕೊಹ್ಲಿ ಮಾಡಿದ ’ಕೈಸನ್ನೆ’ ಫುಲ್ ವೈರಲ್ - ಏನದರ ಅರ್ಥ?

IPL 2025 : ಸದಾ ಸುದ್ದಿಯಲ್ಲಿರುವ ವಿರಾಟ್ ಕೊಹ್ಲಿ , ರಾಯಲ್ ಚಾಲೆಂಜರ್ಸ್ ತಂಡ ಫೈನಲ್ ಹೋಗುತ್ತಿದ್ದಂತೆಯೇ, ಕೈಸನ್ನೆ ಮೂಲಕ ಪೆವಲಿಯನ್ ಕಡೆ ತೆರಳಿದ್ದಾರೆ. ಒನ್ ಮೋರ್ ಎನ್ನುವ ಇವರ ಕೈಸನ್ನೆ, ಸದ್ಯ ಸಾಮಾಜಿಕ ತಾಣದಲ್ಲಿ ಭಾರೀ ಸುದ್ದಿ

30 May 2025 12:42 pm
ಆರ್ಟಿಕಲ್‌ 370 ರದ್ದತಿಯಿಂದ ಜಮ್ಮು ಮತ್ತು ಕಾಶ್ಮೀರದಲ್ಲಿ ಸಮೃದ್ಧಿ; ಕಾಂಗ್ರೆಸ್‌ ಒದ್ದಾಟ ಹೆಚ್ಚಿಸಿದ ಸಲ್ಮಾನ್‌ ಖುರ್ಷಿದ್!

ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಿದ್ದ ಸಂವಿಧಾನದ 370ನೇ ವಿಧಿ ರದ್ದುಗೊಳಿಸಿದ್ದ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ನಿರ್ಧಾರವನ್ನು, ಕಾಂಗ್ರೆಸ್‌ ನಾಯಕ ಸಲ್ಮಾನ್‌ ಖುರ್ಷಿದ್

30 May 2025 12:35 pm
Gold Rate: ಬಂಗಾರ ಮತ್ತೆ ತುಟ್ಟಿ : ಏರಿಕೆಯ ಟ್ರೆಂಡ್‌ನಲ್ಲಿ ಬೆಲೆ, ಬೆಂಗಳೂರಲ್ಲಿ ಎಷ್ಟಿದೆ ಗೊತ್ತಾ ಬೆಲೆ?

ಚಿನ್ನಾಭರಣ ಕೊಳ್ಳಲು ಯೋಚಿಸುತ್ತಿರುವವರು ಹಾಗೂ ಚಿನ್ನದ ಮೇಲೆ ಹೂಡಿಕೆ ಮಾಡುವವರಿಗಾಗಿ ಪ್ರತಿನಿತ್ಯದ ಚಿನ್ನದ ಬೆಲೆ ತಿಳಿದುಕೊಳ್ಳಲು ವಿಜಯ ಕರ್ನಾಟಕ ವೆಬ್‌ಸೈಟ್ ಫಾಲೋ ಮಾಡಿ

30 May 2025 12:23 pm
ಕಮಿಷನರ್, ಎಸ್‌ಪಿ ಬದಲಾವಣೆ, ವಿಶೇಷ ಕಾರ್ಯಪಡೆ ಜತೆ ಬಿ.ಕೆ ಹರಿಪ್ರಸಾದ್‌ಗೆ ಜವಾಬ್ದಾರಿ: ಸರ್ಕಾರದ ಬಿಗಿ ಕ್ರಮ ಕರಾವಳಿಯಲ್ಲಿ ಶಾಂತಿ ತರುತ್ತಾ?

ಕೋಮು ಸೂಕ್ಷ್ಮ ಪ್ರದೇಶ ಎಂದೇ ಕರೆಯುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಕೋಮು ಗಲಭೆಗಳು ಮತ್ತು ಸರಣಿ ಕೊಲೆಗಳಿಗೆ ಪ್ರತಿಕ್ರಿಯೆಯಾಗಿ, ಕರ್ನಾಟಕ ಸರ್ಕಾರವು ಪರಿಸ್ಥಿತಿಯನ್ನು ನಿಯಂತ್ರಿಸಲು ಕಮಿಷನರ್, ಎಸ್‌ಪಿ

30 May 2025 12:00 pm
ಪುರಂದರದಾಸರ ‘ಶರಣು ವೆಂಕಟರಮಣಾ’ ಕೀರ್ತನೆಯ ಸೊಬಗು (ಹಾಡು ಹಳತು ಭಾವ ನವೀನ - 88)

ಹರಿನಾಮ ಸ್ಮರಣೆಯನ್ನೇ ತಮ್ಮ ಉಸಿರನ್ನಾಗಿಸಿದ, ತಮ್ಮ ಕೀರ್ತನೆಗಳ ಮೂಲಕ ಇಡೀ ನಾಡಿಗೇ ಭಕ್ತಿಯ ಬೆಳಕು ಚೆಲ್ಲಿದ ಪುರಂದರದಾಸರ ಮತ್ತೊಂದು ಕೀರ್ತನೆಯನ್ನು ಲೇಖಕರಾದ ಶ್ರೀನಾಥ್ ಭಲ್ಲೆಯವರು ಇಲ್ಲಿ ತಂದಿದ್ದಾರೆ. ಅದು ಶರಣು ವೆಂಕ

30 May 2025 11:56 am
ಸೌರಶಕ್ತಿಯಲ್ಲಿ ಅಸಾಧಾರಣ ಮೈಲಿಗಲ್ಲು ಸಾಧಿಸಿದ ದೇಶದ ಮೊದಲ ಜಿಲ್ಲೆ

ನರೇಂದ್ರ ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಸೌರಶಕ್ತಿ ಉತ್ಪಾದನೆಯಲ್ಲಿ ಹೆಚ್ಚಿನ ಪ್ರಗತಿಯನ್ನು ಸಾಧಿಸುತ್ತಿದೆ. ಇದನ್ನು ಇನ್ನಷ್ಟು ವ್ಯವಸ್ಥಿತವಾಗಿ ಮುನ್ನಡೆಸಲು ಕಾರ್ಯತಂತ್ರ ರೂಪಿಸುತ್ತಿದೆ ಎಂದು ಕೇಂದ್ರ ಸಚಿವ ಪ

30 May 2025 11:29 am
ಜನವರಿಯಿಂದ ಇಲ್ಲಿಯವೆಗೆ ಅಮೆರಿಕದಿಂದ ಗಡಿಪಾರಾಗಿ ಭಾರತಕ್ಕೆ ಬಂದ ವಲಸಿಗರ ಸಂಖ್ಯೆ ಎಷ್ಟು?

ಕಠಿಣ ವಲಸೆ ನೀತಿಯನ್ನು ಜಾರಿಗೆ ತಂದಿರುವ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಆಡಳಿತ, ಕಳೆದ ಜನವರಿಯಿಂದ ಇಲ್ಲಿಯವರೆಗೆ ಸುಮಾರು 1,080 ಭಾರತೀಯರನ್ನು ಗಡಿಪಾರು ಮಾಡಿದೆ ಎಂದು ಭಾರತದ ವಿದೇಶಾಂಗ ಇಲಾಖೆ ಮಾಹಿತಿ ನೀಡಿದೆ. ಪತ್

30 May 2025 11:23 am
ಸಂಜೆಯಾಗುತಿದೆ ನಡೆ ನಡೆ ಗೆಳೆಯಾ ಎಂದು ಬೃಂದಾವನದ ತೀರಕ್ಕೆ ಹೊರಟರೆ ನಮ್ಮ ಮೇಷ್ಟ್ರು? ಅಗಲಿದ ಎಚ್‌ಎಸ್ ವೆಂಕಟೇಶಮೂರ್ತಿಯವರಿಗೆ ಗಣ್ಯರ ನುಡಿನಮನ

ಎಚ್‌ಎಸ್‌ ವೆಂಕಟೇಶಮೂರ್ತಿ ಕನ್ನಡ ಸಾಹಿತ್ಯಾಭಿಮಾನಿಗಳಿಗೆ ಅಚ್ಚುಮೆಚ್ಚು. ಅವರು ಕವಿತೆಗಳು, ನಾಟಕ, ಪ್ರಬಂಧ, ಕಾದಂಬರಿ, ಮಕ್ಕಳ ಸಾಹಿತ್ಯ, ಅನುವಾದ, ವಿಮರ್ಶೆ, ಹಳಗನ್ನಡ ಇತ್ಯಾದಿ ಕ್ಷೇತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಕನ್ನಡ ಸ

30 May 2025 11:22 am