SENSEX
NIFTY
GOLD
USD/INR

Weather

22    C
... ...View News by News Source
ಅಶ್ವಿನಿ ವರ್ಸಸ್ ಗಿಲ್ಲಿ: ಭರ್ಜರಿ ಫೇಸ್ ಆಫ್!

ಅಶ್ವಿನಿ ವರ್ಸಸ್ ಗಿಲ್ಲಿ: ಭರ್ಜರಿ ಫೇಸ್ ಆಫ್!

21 Nov 2025 10:16 am
ಹಿಂದಿಯಲ್ಲಿ ಮಾತನಾಡಿದ್ದಕ್ಕೆ ರೈಲಿನಲ್ಲಿ ಹಲ್ಲೆ, ಅವಮಾನ: ಆತ್ಮಹತ್ಯೆಗೆ ಶರಣಾದ ಮುಂಬೈನ 19 ವರ್ಷದ ವಿದ್ಯಾರ್ಥಿ

ಹಿಂದಿಯಲ್ಲಿ ಮಾತನಾಡಿದ ಕಾರಣಕ್ಕೆ ಲೋಕಲ್ ರೈಲಿನಲ್ಲಿ ಹಲ್ಲೆಗೆ ಒಳಗಾದ 19 ವರ್ಷದ ಬಿ.ಎಸ್ಸಿ ವಿದ್ಯಾರ್ಥಿ ಅರ್ನಾವ್ ಖೈರೆ ಮಾನಸಿಕವಾಗಿ ತೀವ್ರ ಆತಂಕಕ್ಕೊಳಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಸಂಬಂಧ ತಂದೆ ಜಿತೇಂದ್ರ ಖೈರ

21 Nov 2025 10:07 am
ರೊನಾಲ್ಡ್ ಜೊತೆ‌ ಪುಟ್ಬಾಲ್‌ ಆಡುತ್ತಿರುವ AI ವಿಡಿಯೋ ಹಂಚಿಕೊಂಡ ಟ್ರಂಪ್, ವಿಡಿಯೋ ವೈರಲ್‌; ಟ್ರಂಪ್‌ AI ಪೋಸ್ಟ್‌ ಹೊಸದೇನಲ್ಲಾ!

ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಫುಟ್ಬಾಲ್ ದಿಗ್ಗಜ ಕ್ರಿಸ್ಟಿಯಾನೋ ರೊನಾಲ್ಡೊ ಜೊತೆ ವೈಟ್ ಹೌಸ್‌ನಲ್ಲಿ ಫುಟ್ಬಾಲ್ ಆಡುತ್ತಿರುವ ಕೃತಕ ಬುದ್ಧಿಮತ್ತೆ (AI) ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋ ಸಾಮಾಜಿಕ

21 Nov 2025 10:02 am
ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿರುವ ಮೊದಲ ಜಿ 20 ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಭಾಗಿ; ಇಂದಿನಿಂದ 3 ದಿನ ಪ್ರವಾಸ

ದಕ್ಷಿಣ ಆಫ್ರಿಕಾದಲ್ಲಿ ಮೊದಲ ಜಿ20 ಶೃಂಗಸಭೆ ನಡೆಯಲಿದೆ. ಈ ಸಭೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಅವರು ಮೂರು ದಿನಗಳ ಪ್ರವಾಸ ಕೈಗೊಂಡಿದ್ದಾರೆ. ಈ ಶೃಂಗಸಭೆಯಲ್ಲಿ, ಅವರು 'ವಸುಧೈವ ಕುಟುಂಬಕಂ' ಎಂಬ ಭಾರತದ ದೃಷ್ಟಿಕೋನವನ್ನು ಮಂಡ

21 Nov 2025 9:47 am
ಅಚ್ಚರಿಯ ಬೆಳವಣಿಗೆ - ಡಿಕೆಶಿ ಬಣದಲ್ಲಿ ಕಾಣಿಸಿಕೊಂಡ ಇಬ್ಬರು ಸಚಿವರ ದೆಹಲಿ ಪಯಣ : ಲಾಬಿಗೋ, ಇಲಾಖೆ ಕೆಲಸಕ್ಕೋ?

Karnataka Power Sharing Issue : ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂತು, ಬರೋಬ್ಬರಿ ಎರಡೂವರೆ ವರ್ಷ ಮುಗಿದಿದೆ. ನಾಯಕತ್ವ ಬದಲಾವಣೆ, ಕೆಪಿಸಿಸಿ ಅಧ್ಯಕ್ಷರ ಬದಲಾವಣೆ, ಸಚಿವ ಸಂಪುಟ ವಿಸ್ತರಣೆಯ ಸುದ್ದಿಯ ನಡುವೆ, ಒಂ

21 Nov 2025 9:40 am
ಭಾರತಕ್ಕೆ 93 ಮಿಲಿಯನ್ ಡಾಲರ್‌ ಮೌಲ್ಯದ ಜಾವೆಲಿನ್ ಮತ್ತು ಎಕ್ಸಾಲಿಬರ್‌ ಕ್ಷಿಪಣಿಗಳ ಮಾರಾಟಕ್ಕೆ ಅಮೆರಿಕ ಒಪ್ಪಿಗೆ

ಭಾರತಕ್ಕೆ 93 ಮಿಲಿಯನ್ ಡಾಲರ್‌ ಮೌಲ್ಯದ ಜಾವೆಲಿನ್ ಮತ್ತು ಎಕ್ಸಾಲಿಬರ್‌ ಕ್ಷಿಪಣಿಗಳ ಮಾರಾಟಕ್ಕೆ ಅಮೆರಿಕ ಒಪ್ಪಿಗೆ

21 Nov 2025 9:14 am
ಬ್ರೆಜಿಲ್‌ ನ COP30 ಹವಾಮಾನ ಶೃಂಗಸಭೆಯಲ್ಲಿ ಅಗ್ನಿ ಅವಘಡ; ಉಸಿರುಗಟ್ಟಿ 13 ಜನ ಅಸ್ವಸ್ಥ, ವೇಳಾಪಟ್ಟಿ ವ್ಯತ್ಯಯ

ಬ್ರೆಜಿಲ್‌ನ COP30 ಹವಾಮಾನ ಶೃಂಗಸಭೆಯಲ್ಲಿ ಭಾರಿ ಅಗ್ನಿ ಅವಘಡ ಸಂಭವಿಸಿದ್ದು, 13 ಮಂದಿ ಅಸ್ವಸ್ಥರಾಗಿದ್ದಾರೆ. ಕಾನ್ಫರೆನ್ಸ್ ಸೆಂಟರ್‌ನ ಪ್ಯಾವಿಲಿಯನ್‌ನಲ್ಲಿ ಬೆಂಕಿ ಹೊತ್ತಿಕೊಂಡಿದ್ದು, ಕೆಲವೇ ನಿಮಿಷಗಳಲ್ಲಿ ಹತೋಟಿಗೆ ಬಂದಿದ

21 Nov 2025 9:00 am
ಗೋಡೆಗಳಲ್ಲಿ ಬಿರುಕು, ಶಿಥಿಲಾವಸ್ಥೆ ತಲುಪಿದ ಕಟ್ಟಡ; ಉಳಿವಿಗಾಗಿ ಹೋರಾಡುತ್ತಿದೆ 'ವಂದೇ ಮಾತರಂ' ಹುಟ್ಟಿದ ಸ್ಥಳ

ವಂದೇ ಮಾತರಂ ಗೀತೆಯ 150 ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ, ಕವಿ ಬಂಕಿಂ ಚಂದ್ರ ಚಟರ್ಜಿಯವರ ಐತಿಹಾಸಿಕ ಬಂಕಿಂ ಭವನ ಗವೇಷಣಾ ಕೇಂದ್ರವು ನಿರ್ಲಕ್ಷ್ಯಕ್ಕೆ ಒಳಗಾಗಿದೆ. ತೇವಾಂಶ, ಬೆಳಕಿನ ಕೊರತೆ, ಸಿಬ್ಬಂದಿ ಮತ್ತು ಹಣದ ಅಭಾವದಿಂದಾ

21 Nov 2025 8:52 am
ಪಡಿತರ ಸೋರಿಕೆ ತಡೆಗೆ ಬರಲಿದೆ ಇ-ಪೋಸ್‌: ಆಹಾರ ಇಲಾಖೆ ನಿರ್ಧಾರ; ಹೇಗೆ ಕಾರ್ಯನಿರ್ವಹಿಸಲಿದೆ ಈ ಆಪ್‌?

ಪಡಿತರ ವಿತರಣೆಯಲ್ಲಿನ ಸೋರಿಕೆಯನ್ನು ತಡೆಯಲು ಆಹಾರ ಇಲಾಖೆ 'ಎಲೆಕ್ಟ್ರಾನಿಕ್‌ ಪಾಯಿಂಟ್‌ ಆಫ್‌ ಸೇಲ್ಸ್‌' ಮೊಬೈಲ್ ಅಪ್ಲಿಕೇಶನ್ ವ್ಯವಸ್ಥೆಯನ್ನು ಪರಿಚಯಿಸುತ್ತಿದೆ. ಬಯೋಮೆಟ್ರಿಕ್‌ಗೆ ತೂಕದ ಯಂತ್ರ ಸಂಯೋಜನೆ, ಆಧಾರ್ ಪರಿಶೀ

21 Nov 2025 8:22 am
ಬಳ್ಳಾರಿ ಜೀನ್ಸ್ ಉದ್ಯಮಕ್ಕೆ ಮರುಜೀವ, ವಾಷಿಂಗ್‌ ಯುನಿಟ್‌ ಬಂದ್‌ ಆದೇಶ ತೆರವಿಗೆ ಸಿಎಂ ಸೂಚನೆ

ಬಳ್ಳಾರಿಯ ಜೀನ್ಸ್ ಉದ್ಯಮಕ್ಕೆ ರಾಜ್ಯ ಸರಕಾರ ಮರುಜೀವ ನೀಡಿದೆ. ಪರಿಸರ ಹಾನಿ ನೆಪದಲ್ಲಿ 36 ವಾಷಿಂಗ್ ಯುನಿಟ್‌ಗಳ ಬಂದ್‌ಗೆ ನೀಡಿದ್ದ ನೋಟಿಸ್‌ನಿಂದ ಉದ್ಯಮವು ಸ್ಥಗಿತದ ಭೀತಿ ಎದುರಿಸಿತ್ತು. ಇದೀಗ ಕಾಮನ್ ಎಫ್ಲುಯೆಂಟ್ ಟ್ರೀಟ್

21 Nov 2025 7:40 am
ಇನ್ಮುಂದೆ ಆನ್‌ಲೈನ್‌ನಲ್ಲೇ ಸಿಗಲಿವೆ ಆಸ್ತಿ ದಾಖಲೆಗಳು, ಮೈಸೂರಿನಲ್ಲಿ 42% ಡಿಜಿಟಲೀಕರಣ ಪೂರ್ಣ

ಮೈಸೂರು ಜಿಲ್ಲೆಯಲ್ಲಿ ಆಸ್ತಿ ದಾಖಲೆಗಳ ಡಿಜಿಟಲೀಕರಣ ಭರದಿಂದ ಸಾಗಿದ್ದು, ಶೇಕಡಾ 42ರಷ್ಟು ಕೆಲಸ ಪೂರ್ಣಗೊಂಡಿದೆ. ಏಳು ಸಾವಿರಕ್ಕೂ ಹೆಚ್ಚು ಪುಟಗಳು ಆನ್‌ಲೈನ್‌ನಲ್ಲಿ ಅಪ್‌ಲೋಡ್ ಆಗಿದ್ದು, ಇದರಿಂದ ಸಾರ್ವಜನಿಕರು ತಮ್ಮ ಆಸ್ತಿ

21 Nov 2025 7:39 am
ಕಬ್ಬಿನ ನಂತರ ಮೆಕ್ಕೆಜೋಳ ಬೆಳೆಗಾರರ ಅಕ್ರೋಶ, ಇಕ್ಕಟ್ಟಿಗೆ ಸಿಲುಕಿದ ರಾಜ್ಯ ಸರಕಾರ; ಏನಿದು ಎಂಎಸ್‌ಪಿ ಗೊಂದಲ?

ಮೆಕ್ಕೆಜೋಳವನ್ನು ಬೆಂಬಲ ಬೆಲೆಯಲ್ಲಿ ಖರೀದಿಸುವ ಸಂಬಂಧ ರಾಜ್ಯ ಸರಕಾರ ಗೊಂದಲದಲ್ಲಿದೆ. ಕೇಂದ್ರ ಸರಕಾರ ಖರೀದಿ ಕೇಂದ್ರ ತೆರೆಯಲು ಅನುಮತಿ ನೀಡದೆ, ರಾಜ್ಯ ಸರಕಾರವೇ ಖರೀದಿಸಿ ಪಡಿತರದಲ್ಲಿ ವಿತರಿಸಲು ಸೂಚಿಸಿದೆ. ಆದರೆ ಮೆಕ್ಕೆ

21 Nov 2025 6:58 am
ದುಬಾರಿ ಶುಲ್ಕದಿಂದ ಎ-ಖಾತಾಗೆ ಹಿಂದೇಟು, ಕೇವಲ 2,000 ಅರ್ಜಿ ಸಲ್ಲಿಕೆ, ಈವರೆಗೆ ಒಂದಕ್ಕೂ ಸಿಕ್ಕಿಲ್ಲ ಎ-ಖಾತಾ!

ಬಿ-ಖಾತಾ ಆಸ್ತಿಗಳನ್ನು ಎ-ಖಾತಾವಾಗಿ ಪರಿವರ್ತಿಸುವ 100 ದಿನಗಳ ಅಭಿಯಾನಕ್ಕೆ ಮಾಲೀಕರಿಂದ ನಿರೀಕ್ಷಿತ ಸ್ಪಂದನೆ ಸಿಕ್ಕಿಲ್ಲ. 7.50 ಲಕ್ಷ ಬಿ-ಖಾತಾ ಆಸ್ತಿಗಳಿದ್ದರೂ ಕೇವಲ 2 ಸಾವಿರ ಅರ್ಜಿಗಳು ಬಂದಿವೆ. ಶುಲ್ಕದ ಹೊರತಾಗಿ, ಅಧಿಕಾರಿಗಳ

21 Nov 2025 5:51 am
₹7.11 ಕೋಟಿ ದರೋಡೆಯಲ್ಲಿ ಪೊಲೀಸರ ಕೈವಾಡ? ಪ್ರತಿರೋಧ ವ್ಯಕ್ತಪಡಿಸದ CMS ಸಿಬ್ಬಂದಿ ಬಗ್ಗೆಯೂ ಅನುಮಾನ

ಬೆಂಗಳೂರಿನಲ್ಲಿ 7.11 ಕೋಟಿ ರೂ. ದರೋಡೆ ಪ್ರಕರಣಕ್ಕೆ ತಿರುವು ಸಿಕ್ಕಿದ್ದು, ಖಾಕಿ ಕೈವಾಡದ ಶಂಕೆ ವ್ಯಕ್ತವಾಗಿದೆ. ಈ ಸಂಬಂಧ ಸಿಎಂಎಸ್ ಏಜೆನ್ಸಿ ಮಾಜಿ ಉದ್ಯೋಗಿಯೊಂದಿಗೆ ಸಂಪರ್ಕ ಹೊಂದಿದ್ದ ಕಾನ್ಸ್‌ಟೆಬಲ್ ಅಣ್ಣಪ್ಪ ನಾಯಕ ಅವರನ್

21 Nov 2025 5:45 am
ಬೆಂಗಳೂರಿನ 5 ಪಾಲಿಕೆಗಳ 369 ವಾರ್ಡ್‌ಗಳ ಮೀಸಲಾತಿ ಅಂತಿಮ ಪಟ್ಟಿ ಪ್ರಕಟ

ಗ್ರೇಟರ್ ಬೆಂಗಳೂರು ಪ್ರಾಧಿಕಾರ ರಚನೆಯಾಗಿದ್ದು, ಐದು ನಗರ ಪಾಲಿಕೆಗಳ ವಾರ್ಡ್‌ಗಳ ಅಂತಿಮ ಪಟ್ಟಿ ಪ್ರಕಟವಾಗಿದೆ. ಒಟ್ಟು 369 ವಾರ್ಡ್‌ಗಳನ್ನು ಗುರುತಿಸಲಾಗಿದೆ. ಬೆಂಗಳೂರು ಪಶ್ಚಿಮ ಪಾಲಿಕೆಗೆ ಒಂದು ಹೆಚ್ಚುವರಿ ವಾರ್ಡ್ ಸೇರ್ಪ

21 Nov 2025 12:10 am
ಶಬರಿಮಲೆ ಅವ್ಯವಸ್ಥೆ: ತೀರ್ಥಯಾತ್ರಿಕರ ದಟ್ಟಣೆ - ಕನ್ನಡಿಗರ ಪರಿಸ್ಥಿತಿ ಹೇಗಿದೆ?

ಶಬರಿಮಲೆ ಅಯ್ಯಪ್ಪ ದೇವಸ್ಥಾನದಲ್ಲಿ ಯಾತ್ರಿಕರ ಅತಿಯಾದ ಜನಸಂದಣಿ ಮತ್ತು ಮೂಲಭೂತ ಸೌಲಭ್ಯಗಳ ಕೊರತೆಯಿಂದಾಗಿ ಕೇರಳ ಹೈಕೋರ್ಟ್ ಮಧ್ಯಪ್ರವೇಶಿಸಿದೆ. ದೈನಂದಿನ ಯಾತ್ರಿಕರ ಸಂಖ್ಯೆಯನ್ನು ಮಿತಿಗೊಳಿಸಿ, ಸುರಕ್ಷತಾ ಕ್ರಮಗಳನ್ನು

20 Nov 2025 11:35 pm
ದೇಶಾದ್ಯಂತ 2008ರ ಸರಣಿ ಸ್ಫೋಟದ ಸಂಚುಕೋರ ಸಹ ಅಲ್‌-ಫಲಾಹ್‌ ವಿವಿ ವಿದ್ಯಾರ್ಥಿ

ಹರಿಯಾಣದ ಫರೀದಾಬಾದ್‌ನಲ್ಲಿರುವ ವಿವಾದಿತ ಅಲ್-ಫಲಾಹ್ ವಿಶ್ವವಿದ್ಯಾಲಯವು ಮತ್ತೊಮ್ಮೆ ಭಯೋತ್ಪಾದನೆ ನಂಟಿನ ವಿಚಾರಕ್ಕೆ ಸುದ್ದಿಯಲ್ಲಿದೆ. 2007-08ರಲ್ಲಿ ನಡೆದ ಸರಣಿ ಸ್ಫೋಟ ಪ್ರಕರಣದ ಮಾಸ್ಟರ್‌ ಮೈಂಡ್‌ ಅಲ್-ಫಲಾಹ್ ವಿಶ್ವವಿದ್

20 Nov 2025 10:11 pm
ಬೈಕ್‌ ಸವಾರಿ ವೇಳೆ ಮಕ್ಕಳಿಗೆ ಹೆಲ್ಮೆಟ್‌ ಕಡ್ಡಾಯ; ವೇಗ ಮಿತಿ ಬಗ್ಗೆ ಕರ್ನಾಟಕ ಹೈಕೋರ್ಟ್‌ ಮಹತ್ವದ ಆದೇಶ

ಕರ್ನಾಟಕ ಹೈಕೋರ್ಟ್, ದ್ವಿಚಕ್ರ ವಾಹನಗಳಲ್ಲಿ ಮಕ್ಕಳ ಸುರಕ್ಷತೆಗೆ ಸಂಬಂಧಿಸಿದಂತೆ ಕೇಂದ್ರ ಮೋಟಾರು ವಾಹನ ನಿಯಮಗಳನ್ನು ಕಡ್ಡಾಯವಾಗಿ ಜಾರಿಗೊಳಿಸಲು ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ. 4 ವರ್ಷಕ್ಕಿಂತ ಕಡಿಮೆ ವಯಸ್ಸಿನ

20 Nov 2025 10:05 pm
ತಂದೆಯ ಎದುರೇ ಮಗಳನ್ನ ಹೊತ್ತೊಯ್ದ ಚಿರತೆ - ಚಿಕ್ಕಮಗಳೂರಿನಲ್ಲಿ ನಡದ ಘಟನೆ

ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನಲ್ಲಿ ಚಿರತೆ ಕಾಟ ಜಾಸ್ತಿಯಾಗಿದೆ. ತರೀಕೆರೆಯ ಶಿವಪುರ ಬಳಿಯಲ್ಲಿರುವ ಅಡಕೆ ತೋಟದಲ್ಲಿರುವ ತೋಟದ ಮನೆಯ ಮುಂದೆ ಆಟವಾಡುತ್ತಿದ್ದ ಬಾಲಕಿಯೊಬ್ಬಳನ್ನು ಚಿರತೆಯೊಂದು ಹೊತ್ತೊಯ್ದಿದೆ.

20 Nov 2025 9:50 pm
ಸಂಚಾರ ನಿಯಮ ಉಲ್ಲಂಘನೆ: ದಂಡ ಪಾವತಿಗೆ ಶೇ 50 ಡಿಸ್ಕೌಂಟ್‌! ಯಾರಿಗೆ ಅನ್ವಯ? ಏನೆಲ್ಲಾ ನಿಯಮ?

ರಾಜ್ಯ ಸರ್ಕಾರ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳ ದಂಡ ಪಾವತಿಗೆ ಶೇ. 50ರಷ್ಟು ರಿಯಾಯಿತಿ ಘೋಷಿಸಿದೆ. ನವೆಂಬರ್ 21 ರಿಂದ ಡಿಸೆಂಬರ್ 12 ರವರೆಗೆ ಈ ರಿಯಾಯಿತಿ ಲಭ್ಯವಿದ್ದು, ಸಾರಿಗೆ ಇಲಾಖೆಯ ಹಳೆಯ ಪ್ರಕರಣಗಳಿಗೂ ಇದೇ ಮೊದಲ ಬಾರಿಗೆ ವ

20 Nov 2025 9:43 pm
JDSಗೆ ಹೊಸ ಸಾರಥಿ ಆಯ್ಕೆ ಚರ್ಚೆ; ನಿಖಿಲ್‌ ಕುಮಾರಸ್ವಾಮಿ ಪರ ಪಕ್ಷದಲ್ಲಿ ಹೆಚ್ಚಿದ ಒಲವು

ಜೆಡಿಎಸ್‌ನ ರಾಜ್ಯ- ರಾಷ್ಟ್ರೀಯ ಪರಿಷತ್‌ ಸಭೆ ಹಾಗೂ ರಾಷ್ಟ್ರೀಯ ಸಮಾವೇಶ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಪಕ್ಷದ ಬೆಳ್ಳಿಹಬ್ಬ ಆಚರಣೆಯೂ ಶನಿವಾರ ನಡೆಯಲಿದ್ದು, ಈ ಸಂದರ್ಭದಲ್ಲಿ ನಿಖಿಲ್‌ ಕು

20 Nov 2025 9:39 pm
ಸೈಬರ್‌ ವಂಚನೆಗೆ ಸಿಲುಕಿ ಮಾಡಿದ್ದ ಸಾಲ ತೀರಿಸಲು ಕಳ್ಳನಾದ ಟೆಕ್ಕಿ ; ಸಂಬಂಧಿಕರ ಚಿನ್ನಕ್ಕೆ ಕನ್ನ ಹಾಕಿ ಜೈಲು ಪಾಲು

ಸೈಬರ್ ವಂಚನೆಗೆ 50 ಲಕ್ಷ ರೂ. ಕಳೆದುಕೊಂಡ ಸಾಫ್ಟ್‌ವೇರ್ ಎಂಜಿನಿಯರ್, ಆ ಸಾಲ ತೀರಿಸಲು ಬೇರೆ ದಾರಿಯಿಲ್ಲದೇ ಪರಿಚಯಸ್ಥರ ಮನೆಯಿಂದ ಚಿನ್ನಾಭರಣ ದೋಚಲು ಹೋಗಿ ಜೈಲು ಪಾಲಾದ ಘಟನೆ ಬೆಳಕಿಗೆ ಬಂದಿದೆ. ಆಂಧ್ರದ ತಿರುಪತಿ ಮೂಲದ ಕೊತ್ತಾ

20 Nov 2025 9:14 pm
Dharmasthala Case: 3,923 ಪುಟಗಳ ಪ್ರಾಥಮಿಕ ವರದಿ ಸಲ್ಲಿಕೆ; ಬೆಳ್ತಂಗಡಿ ಕೋರ್ಟ್‌ ಮುಂದೆ SITಗೆ ಮನವಿ ಮಾಡಿದ್ದೇನು?

ಧರ್ಮಸ್ಥಳದಲ್ಲಿ ಶವ ಹೂತು ಹಾಕಿದ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್‌ಐಟಿ ಇಂದು ಪ್ರಾಥಮಿಕ ವರದಿಯನ್ನು ಬೆಳ್ತಂಗಡಿ ನ್ಯಾಯಾಲಯಕ್ಕೆ ನೀಡಿದೆ. 3,923 ಪುಟಗಳ ವರದಿಯಲ್ಲಿ ಆರು ಮಂದಿಯನ್ನು ಷಡ್ಯಂತ್ರ ಪ್ರಕರಣದಲ್ಲಿ ಆರೋಪಿಗಳನ್

20 Nov 2025 8:33 pm
ಅಬುಧಾಬಿ ವಿಮಾನ ನಿಲ್ದಾಣಕ್ಕೆ ಬರುವ ವಿದೇಶಿ ಪ್ರಯಾಣಿಕರಿಗೆ ಉಚಿತ 10 GB ಡೇಟಾ ಸಿಮ್

ಅಬುಧಾಬಿ ವಿಮಾನ ನಿಲ್ದಾಣಕ್ಕೆ ಬರುವ ಅಂತರಾಷ್ಟ್ರೀಯ ಪ್ರಯಾಣಿಕರಿಗೆ ಉಚಿತ 10GB ಡೇಟಾ ಸಿಮ್ ನೀಡಲಾಗುತ್ತಿದೆ. ಇದು ಇ-ಕನೆಕ್ಟ್ (e

20 Nov 2025 8:15 pm
ಮೆಕ್ ಡೊನಾಲ್ಡ್ ನಲ್ಲಿ 40 ವರ್ಷ ಸೇವೆ ಸಲ್ಲಿಸಿದ ಭಾರತೀಯನಿಗೆ ಲಕ್ಷಾಂತರ ರೂ. ಗೌರವಧನ ನೀಡಿ ಸನ್ಮಾನ ಮಾಡಿದ ಕಂಪನಿ!

ಮ್ಯಾಕ್‌ಡೊನಾಲ್ಡ್ಸ್‌ನಲ್ಲಿ 40 ವರ್ಷಗಳ ಕಾಲ ಸೇವೆ ಸಲ್ಲಿಸಿದ ಬಲ್ಬೀರ್ ಸಿಂಗ್‌ಗೆ ಅದ್ಧೂರಿ ಸನ್ಮಾನ. ಅಮೆರಿಕಾಗೆ ಬಂದು 1985ರಲ್ಲಿ ಕೆಲಸಕ್ಕೆ ಸೇರಿದ್ದ ಸಿಂಗ್‌ಗೆ ಲಿಮೋಸಿನ್‌ನಲ್ಲಿ ಕರೆತಂದು, 40,000 ಡಾಲರ್ ಚೆಕ್, ವಿಶೇಷ ಜಾಕೆಟ್

20 Nov 2025 7:44 pm
Heart Beat Problem : ಹೃದಯ ಬಡಿತ ನಿಧಾನವಾಗೋದು ಸಹ ಆರೋಗ್ಯ ಸಮಸ್ಯೆನೇ! Dr Sanjay Bhat

Heart Beat Problem : ಹೃದಯ ಬಡಿತ ನಿಧಾನವಾಗೋದು ಸಹ ಆರೋಗ್ಯ ಸಮಸ್ಯೆನೇ! Dr Sanjay Bhat

20 Nov 2025 7:14 pm
ವೆಪನ್ ಲೊಕೆಟಿಂಗ್ ರೇಡಾರ್: ಶತ್ರುಗಳ ದಾಳಿಗೆ ನಿಖರ ಪ್ರತ್ಯುತ್ತರ! ಟೆಕ್ ಸಮ್ಮಿಟ್ ಹೈಲೈಟ್ಸ್ ಇದು

ಭಾರತದ ರಕ್ಷಣೆಗೆ ಆಧುನಿಕ ತಂತ್ರಜ್ಞಾನ ಅತ್ಯಗತ್ಯವಾಗಿದೆ. ಬೆಂಗಳೂರಿನ ಟೆಕ್ ಸಮ್ಮಿಟ್‌ನಲ್ಲಿ ಡಿಆರ್‌ಡಿಒ ಅಭಿವೃದ್ಧಿಪಡಿಸಿದ ವೆಪನ್ ಲೊಕೆಟಿಂಗ್ ರೇಡಾರ್ ಗಮನ ಸೆಳೆದಿದೆ. ಇದು ಅಡಗಿರುವ ಶತ್ರುಗಳ ರಾಕೆಟ್, ಬಾಂಬ್ ಮತ್ತು ಡ

20 Nov 2025 7:10 pm
10 ನೇ ಬಾರಿ ಬಿಹಾರ ಸಿಎಂ ಆದ ನಿತೀಶ್‌ ಕುಮಾರ್ ಆಸ್ತಿ ಎಷ್ಟು? 13 ಹಸು, 10 ಕರು ಜತೆ ಕೈಯಲ್ಲಿ ನಗದು 21 ಸಾವಿರ ರೂ!

ಬಿಹಾರದ ಮುಖ್ಯಮಂತ್ರಿಯಾಗಿ 10ನೇ ಬಾರಿಗೆ ಪ್ರಮಾಣವಚನ ಸ್ವೀಕರಿಸಿದ ನಿತೀಶ್ ಕುಮಾರ್ ಅವರು 1.64 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಹೊಂದಿದ್ದಾರೆ. ಅವರ ಸ್ಥಿರಾಸ್ತಿ 1.48 ಕೋಟಿ ರೂಪಾಯಿಗಳಷ್ಟಿದ್ದು, ಚರಾಸ್ತಿ 16.97 ಲಕ್ಷ ರೂಪಾಯಿಗಳಾಗಿದೆ.

20 Nov 2025 6:55 pm
ಬೆಂಗಳೂರು ಎಟಿಎಂ ವಾಹನ ದರೋಡೆ ಕೇಸ್ - ತಿರುಪತಿಯಲ್ಲಿ ಆರೋಪಿಗಳಿಗಾಗಿ ಹುಡುಕಾಟ

ಬೆಂಗಳೂರಿನಲ್ಲಿ ಎಟಿಎಂ ವಾಹನ ದರೋಡೆ ಪ್ರಕರಣದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ದರೋಡೆಕೋರರು ತಿರುಪತಿಗೆ ಪರಾರಿಯಾಗಿದ್ದು, ಅವರ ಇನ್ನೋವಾ ಕಾರು ಅಲ್ಲಿ ಪತ್ತೆಯಾಗಿದೆ. ಪೊಲೀಸರು ಉಳಿದ ಆರೋಪಿಗಳ ಪತ್ತೆಗೆ ಕ

20 Nov 2025 6:50 pm
ನೂರನೇ ಪಂದ್ಯದಲ್ಲಿ ನೂರು! ಭಾರತದ ಯಾರೂ ಮಾಡಲು ಸಾಧ್ಯವಾಗದ ಅಪೂರ್ವ ಸಾಧನೆ ಮಾಡಿದ ಬಾಂಗ್ಲಾದ ಮುಷ್ಫಿಕರ್ ರಹೀಮ್!

Mushfiqur Rahim Century- 100ನೇ ಟೆಸ್ಟ್ ಪಂದ್ಯವನ್ನಾಡುವುದೇ ವಿಶೇಷ. ಇನ್ನು ಆ ಪಂದ್ಯದಲ್ಲಿ ಶತಕ ಬಾರಿಸುವುದು ಇನ್ನೂ ವಿಶೇಷ. ಭಾರತದ ಪರ ಈವರೆಗೆ 14 ಆಟಗಾರರು 100ಕ್ಕಿಂತ ಹೆಚ್ಚಿನ ಪಂದ್ಯಗಳನ್ನಾಡಿದ್ದರೂ ಒಬ್ಬರಿಗೂ ಈ ಸಾಧನೆಯನ್ನು ಮಾಡಲಾಗಿಲ್

20 Nov 2025 6:39 pm
ಮುಂದಿನ 10 ವರ್ಷಗಳಲ್ಲಿ ದೆಹಲಿ, ಮುಂಬೈಗಿಂತ ಬೆಂಗಳೂರು ವೇಗವಾಗಿ ಬೆಳೆಯಲಿದೆ! ಇನ್ನೋವೇಶನ್ ವರದಿ

ಬೆಂಗಳೂರು ಇನ್ನೋವೇಶನ್ ವರದಿ ಪ್ರಕಾರ, ಮುಂದಿನ ದಶಕದಲ್ಲಿ ಬೆಂಗಳೂರು ಮುಂಬೈ ಮತ್ತು ದೆಹಲಿಗಿಂತ ವೇಗವಾಗಿ ಬೆಳೆಯಲಿದೆ. 2035ರ ವರೆಗೆ ವಾರ್ಷಿಕ ಶೇ 8.5ರಷ್ಟು ಬೆಳವಣಿಗೆ ನಿರೀಕ್ಷಿಸಲಾಗಿದೆ. ಬೆಂಗಳೂರು ಭಾರತದ ಶೇ 40ರಷ್ಟು ಜಾಗತಿಕ

20 Nov 2025 5:45 pm
`ನೀನೇ ಸಾಕಿದ ಗಿಣಿ!': ಭಾರತದ ಬ್ಯಾಟರ್ ಗಳಿಗೇ ಮುಳುವಾಗುತ್ತಿರುವ ಸ್ಪಿನ್ ಪಿಚ್ ಗಳ ಬಗ್ಗೆ ರಿಕಿ ಪಾಂಟಿಂಗ್ ಗರಂ

Ricky Ponting On Indian Spin Pitches- ಕಳೆದೈದು ವರ್ಷಗಳಿಂದ ಭಾರತ ತಂಡ ಸ್ಪಿನ್ ಬೌಲಿಂಗ್ ವಿರುದ್ಧ ಉತ್ತಮವಾಗಿ ಆಡುತ್ತಿಲ್ಲ ಎಂದಿರುವ ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ ಸ್ಪಿನ್ ಪಿಚ್ ಗಳೇ ಭಾರತದ ಗೆಲುವಿಗೆ ಮುಳುವಾಗುತ್ತಿವೆ ಎಂದು ತ

20 Nov 2025 5:44 pm
ಕಿಸಾನ್ ಟ್ರ್ಯಾಕ್ಟರ್ ಯೋಜನೆ: ರೈತರಿಗೆ ಟ್ರ್ಯಾಕ್ಟರ್ ಖರೀದಿಗೆ ಶೇ. 50ರಷ್ಟು ಸಬ್ಸಿಡಿ; ಯಾರೆಲ್ಲಾ ಅರ್ಹರು? ಅರ್ಜಿ ಸಲ್ಲಿಕೆ ಹೇಗೆ?

ದೇಶದ ರೈತರನ್ನು ಸ್ವಾವಲಂಬಿಗಳನ್ನಾಗಿ ಮಾಡಲು ಮತ್ತು ತಾಂತ್ರಿಕವಾಗಿ ಬಲಪಡಿಸಲು ಕೇಂದ್ರ ಸರ್ಕಾರವು ಹಲವಾರು ಯೋಜನೆಗಳನ್ನು ಜಾರಿಗೆ ತರುತ್ತಿದೆ. ಅವುಗಳಲ್ಲಿ ಕಿಸಾನ್ ಟ್ರ್ಯಾಕ್ಟರ್ ಯೋಜನೆಯು ರೈತರಿಗೆ ಆಧುನಿಕ ಕೃಷಿಗೆ ಅಗ

20 Nov 2025 5:13 pm
ಕ್ಷಮಿಸು ಅಮ್ಮಾ... ಇದೇ ಕೊನೆ; ಶಿಕ್ಷಕರ ಕಿರುಕುಳಕ್ಕೆ ನೊಂದು ಮೆಟ್ರೋಗೆ ಹಳಿಗೆ ಹಾರಿ 10ನೇ ಕ್ಲಾಸ್ ವಿದ್ಯಾರ್ಥಿ ಆತ್ಮಹತ್ಯೆ

ದೆಹಲಿಯ ಖಾಸಗಿ ಶಾಲೆಯ 10ನೇ ತರಗತಿಯ ವಿದ್ಯಾರ್ಥಿ ಶೌರ್ಯ ಪಾಟೀಲ್, ಶಾಲಾ ಶಿಕ್ಷಕರಿಂದ ನಿರಂತರವಾಗಿ ಎದುರಿಸುತ್ತಿದ್ದ ಕಿರುಕುಳ ಮತ್ತು ಅವಮಾನದಿಂದ ನೊಂದು ಮೆಟ್ರೋ ನಿಲ್ದಾಣದಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳ

20 Nov 2025 5:11 pm
ಸಹಕಾರಿ ಸಂಘಗಳ ನೇಮಕಾತಿಗಳಲ್ಲಿ ಸಹಕಾರ ಪದವಿ ಪಡೆದವರಿಗೆ ಆದ್ಯತೆ: ಸಿಎಂ ಸಿದ್ದರಾಮಯ್ಯ ಘೋಷಣೆ

ಸಹಕಾರ ಸಂಘಗಳ ನೇಮಕಾತಿಗಳಲ್ಲಿ ಸಹಕಾರ ಡಿಪ್ಲೊಮಾ ಮತ್ತು ಪದವಿ ಪಡೆದವರಿಗೆ ಆದ್ಯತೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಗ್ರಾಮೀಣಾಭಿವೃದ್ಧಿಗೆ ಸಹಕಾರ ಸಂಘಗಳ ಮಹತ್ವವನ್ನು ಅವರು ಒತ್ತಿ ಹೇಳ

20 Nov 2025 5:08 pm
10ನೇ ಬಾರಿ ಬಿಹಾರ ಮುಖ್ಯಮಂತ್ರಿಯಾದ ನಿತೀಶ್‌ ಕುಮಾರ್‌; ಅಪರೂಪದ ಸಾಧನೆಗೈದ ರಾಜಕಾರಣಿ

10ನೇ ಬಾರಿ ಬಿಹಾರ ಮುಖ್ಯಮಂತ್ರಿಯಾದ ನಿತೀಶ್‌ ಕುಮಾರ್‌; ಅಪರೂಪದ ಸಾಧನೆಗೈದ ರಾಜಕಾರಣಿ

20 Nov 2025 4:59 pm
Ashes 2025- ಆಸ್ಟ್ರೇಲಿಯಾ Vs ಇಂಗ್ಲೆಂಡ್ ಪ್ರಥಮ ಟೆಸ್ಟ್ ಎಷ್ಟೊತ್ತಿಗೆ ಶುರು? ಯಾವುದರಲ್ಲಿ ನೇರಪ್ರಸಾರ?

Australia Vs England 1st Test- ಕ್ರಿಕೆಟ್ ಜಗತ್ತು ಕುತೂಹಲದಿಂದ ಕಾಯುತ್ತಿದ್ದ ಆ್ಯಶನ್ ಸರಣಿ ನವೆಂಬರ್ 21ರಂದು ಪ್ರಾರಂಭವಾಗಲಿದೆ. ಪರ್ತ್ ಕ್ರೀಡಾಂಗಣದಲ್ಲಿ ನಡೆಯಲಿರುವ ಪ್ರಥಮ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ಸೆಣೆಸ

20 Nov 2025 4:55 pm
ಡಿಕೆಶಿ ಟೀಂನ ಒಕ್ಕಲಿಗ ನಾಯಕರ ದಿಢೀರ್ ದೆಹಲಿ ದೌಡು - 'ದೊಡ್ಡಗೌಡ'ರ ತಂತ್ರಗಾರಿಕೆಗೆ ಟಕ್ಕರ್ ಕೊಡಲು ಪ್ಲ್ಯಾನ್?

ಕರ್ನಾಟಕ ಕಾಂಗ್ರೆಸ್‌ನ ಒಕ್ಕಲಿಗ ನಾಯಕರು ದಿಢೀರನೆ ದೆಹಲಿಗೆ ಪ್ರಯಾಣ ಬೆಳೆಸಿದ್ದು, ಕೆ.ಸಿ. ವೇಣುಗೋಪಾಲ್ ಅವರನ್ನು ಭೇಟಿ ಮಾಡಲು ಸಿದ್ಧತೆ ನಡೆಸಿದ್ದಾರೆ. ರಾಜ್ಯ ರಾಜಕಾರಣದಲ್ಲಿ ನಾಯಕತ್ವ ಬದಲಾವಣೆಯ ಕೂಗು ಜೋರಾಗಿರುವ ಬೆನ್

20 Nov 2025 4:30 pm
ಕೊಟ್ಟ ಭರವಸೆ ಈಡೇರಿಸಿ: ಬಿಹಾರ ನೂತನ ಸಿಎಂ ನಿತೀಶ್ ಕುಮಾರ್‌ಗೆನೆನಪಿಸಿದ ತೇಜಸ್ವಿ ಯಾದವ್

ಬಿಹಾರದಲ್ಲಿ ಎನ್‌ಡಿಎ ಸರ್ಕಾರ ರಚನೆ ಮಾಡಿದೆ. ನಿತೀಶ್ ಕುಮಾರ್ ದಾಖಲೆಯ 10ನೇ ಬಾರಿಗೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಮಹಾಘಟಬಂಧನದ ಸೋಲಿನ ನಂತರ ಮೊದಲ ಬಾರಿಗೆ ಪ್ರತಿಕ್ರಿಯಿಸಿದ ಆರ್ಜೆಡಿ ನಾಯಕ ತೇಜಸ್ವ

20 Nov 2025 3:45 pm
ಬಿಹಾರದ ಸಿಎಂ ಪ್ರಮಾಣ ವಚನ ಕಾರ್ಯಕ್ರಮದಲ್ಲಿ ʼಗಮಚಾ ಮೂಮೆಂಟ್‌ʼ ರಿಕ್ರಿಯೇಟ್‌ ಮಾಡಿ ಗಮನ ಸೆಳೆದ ಪ್ರಧಾನಿ ಮೋದಿ!

ಬಿಹಾರದಲ್ಲಿ ಎನ್‌ಡಿಎ ಗೆಲುವಿನ ಸಂಭ್ರಮದ ನಡುವೆ ನಿತೀಶ್‌ ಕುಮಾರ್‌ ದಾಖಲೆಯ 10ನೇ ಬಾರಿಗೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಆದರೆ ಇಲ್ಲಿ ಪ್ರಧಾನಿ ಮೋದಿ ತಮ್ಮ ಹೆಗಲ ಮೇಲಿದ್ದ 'ಗಮಚಾ'ವನ್ನು ಬೀಸಿ ಜನಸ್ತೋಮದೊ

20 Nov 2025 3:34 pm
ಏಷ್ಯಾದ 2ನೇ ಶ್ರೇಷ್ಠ ತಂಡ ಯಾವುದೆಂದು ಸಿಕಂದರ್ ರಝಾ ಚಾಣಾಕ್ಷ ಉತ್ತರ; ಪ್ರಶ್ನೆ ಕೇಳಿ ಇಂಗು ತಿಂದ ಮಂಗನಂತಾದ ಪಾಕ್ ಪತ್ರಕರ್ತ

ಏಷ್ಯಾದ ಮೊದಲನೇ ಶ್ರೇಷ್ಠ ಟಿ20 ತಂಡ ಯಾವುದು ಎಂಬ ಪ್ರಶ್ನೆ ಕೇಳುವ ಅಗತ್ಯವಿಲ್ಲ, ಆ ಬಗ್ಗೆ ಯಾವ ಅನುಮಾನವೂ ಇಲ್ಲ. ಟಿ20 ವಿಶ್ವಚಾಂಪಿಯನ್ ಟೀಂ ಇಂಡಿಯಾನೇ ನಂಬರ್ 1 ಟೀಂ. ಅದೇ ಏಷ್ಯಾದ 2ನೇ ಶ್ರೇಷ್ಠ ಟಿ20 ತಂಡ ಯಾವುದು ಎಂಬ ಬಗ್ಗೆ ಮಾತ್ರ

20 Nov 2025 3:29 pm
ಕರ್ನಾಟಕದಲ್ಲಿ 5 ಜಿಲ್ಲೆಗಳಲ್ಲಿ ಚಿನ್ನದ ನಿಕ್ಷೇಪ ಪತ್ತೆ! 19 ಸ್ಥಳದಲ್ಲಿ ಖನಿಜ ಶೋಧ ಕಾರ್ಯ; ಎಲ್ಲೆಲ್ಲಿ?

ಕರ್ನಾಟಕದ ಗಣಿ ಮತ್ತು ಭೂವಿಜ್ಞಾನ ಇಲಾಖೆಯು ರಾಜ್ಯದ 19 ಪ್ರಮುಖ ಸ್ಥಳಗಳಲ್ಲಿ 16,350 ಹೆಕ್ಟೇರ್ ಪ್ರದೇಶದಲ್ಲಿ ಬೃಹತ್ ಖನಿಜ ಶೋಧ ಕಾರ್ಯವನ್ನು ಕೈಗೊಂಡಿದೆ. ಚಿನ್ನ, ಯುರೇನಿಯಂ, ಬಾಕ್ಸೈಟ್, ತಾಮ್ರ ಸೇರಿದಂತೆ ಹಲವು ಖನಿಜಗಳ ನಿಕ್ಷೇ

20 Nov 2025 3:24 pm
ಬೆಂಗಳೂರಲ್ಲಿ ಪ್ರಯಾಣಿಕರ ಸುರಕ್ಷತೆಗೆ ಪೊಲೀಸ್‌ ಇಲಾಖೆ ಕ್ರಮ; ಇನ್ಮುಂದೆ ಕ್ಯಾಬ್‌ಗಳಲ್ಲಿ 112 ಸಹಾಯವಾಣಿ ಸ್ಟಿಕ್ಕರ್ ಅಂಟಿಸುವುದು ಕಡ್ಡಾಯ

ಬೆಂಗಳೂರಿನಲ್ಲಿ ಕ್ಯಾಬ್‌ಗಳಲ್ಲಿ ಓಡಾಡುವ ಪ್ರಯಾಣಿಕರ ಸುರಕ್ಷತೆ ಕಾಪಾಡುವ ನಿಟ್ಟಿನಲ್ಲಿ ಪೊಲೀಸ್‌ ಇಲಾಖೆ ಹೊಸ ಕ್ರಮವೊಂದನ್ನು ಜಾರಿ ಮಾಡಿದೆ. ಎಲ್ಲ ಕ್ಯಾಬ್‌ಗಳಲ್ಲಿ ಪ್ರಯಾಣಿಕರಿಗೆ ಕಾಣುವಂತೆ ಕನ್ನಡ ಮತ್ತು ಇಂಗ್ಲಿಷ್‌

20 Nov 2025 3:05 pm
10ನೇ ಬಾರಿಗೆ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿ ದಾಖಲೆ ಮಾಡಿದ ನಿತೀಶ್‌ ಕುಮಾರ್;‌ ಕಾರ್ಯಕ್ರಮದಲ್ಲಿ ಪ್ರಧಾನಿ ಭಾಗಿ

ಬಿಹಾರದಲ್ಲಿ ಎನ್‌ಡಿಎ ಗೆಲುವು ಸಾಧಿಸಿದೆ. ನಿತೀಶ್‌ ಕುಮಾರ್‌ 10ನೇ ಬಾರಿಗೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಪಾಟ್ನಾದಲ್ಲಿ ನಡೆದ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್‌ ಶಾ ಉಪಸ್ಥಿತ

20 Nov 2025 2:48 pm
ಭಾರತೀಯ ಸೇನೆ ವಿರುದ್ಧ ರಾಹುಲ್ ಗಾಂಧಿ ಅವಹೇಳನಕಾರಿ ಹೇಳಿಕೆ: ಡಿ. 04 ಕ್ಕೆ ವಿಚಾರಣೆ ಮುಂದೂಡಿದ ಸುಪ್ರೀಂಕೋರ್ಟ್

ರಾಹುಲ್ ಗಾಂಧಿ ವಿರುದ್ಧದ ಸೇನೆ ನಿಂದನೆ ಪ್ರಕರಣದ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಡಿಸೆಂಬರ್ 4ಕ್ಕೆ ಮುಂದೂಡಿದೆ. ಅಲಹಾಬಾದ್ ಹೈಕೋರ್ಟ್ ಆದೇಶ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ, ಲಖನೌನಲ್ಲಿ ನಡೆಯುತ್ತಿದ್

20 Nov 2025 2:26 pm
ಕೊಟ್ಟ ಮಾತಿನಂತೆ ನಡೆಯುವವರು ಸಿದ್ದರಾಮಯ್ಯ, ನನ್ನಣ್ಣನಿಗೆ ಅದೃಷ್ಟ ಇದ್ದರೆ ಸಿಎಂ ಆಗ್ತಾರೆ: ಡಿಕೆ ಸುರೇಶ್

ಸಿಎಂ ಸಿದ್ದರಾಮಯ್ಯ ಅವರು ಕೊಟ್ಟ ಮಾತಿನಂತೆ ನಡೆಯುವವರು ಎಂದು ಮಾಜಿ ಸಂಸದ ಡಿಕೆ ಸುರೇಶ್ ಹೇಳಿದ್ದಾರೆ. ತಮ್ಮ ಅಣ್ಣನಿಗೆ ಅದೃಷ್ಟವಿದ್ದರೆ ಮುಖ್ಯಮಂತ್ರಿ ಆಗುತ್ತಾರೆ ಎಂದಿದ್ದಾರೆ. ಹೈಕಮಾಂಡ್ ಸೂಕ್ತ ಸಂದರ್ಭದಲ್ಲಿ ಉತ್ತರ ನ

20 Nov 2025 2:10 pm
Bengaluru Robbery: ನೆನಪಾಯ್ತು ’ದಾರಿ ತಪ್ಪಿದ ಮಗ’ ಸಿನಿಮಾದ ಆ ದೃಶ್ಯ - ಲಕ್ಷಾಂತರ ದೋಚಿ ಕ್ಷಣಾರ್ಧದಲ್ಲಿ ಅದೃಶ್ಯ!

Dr. Raj's Daari Tappida Maga Movie : ರಾಜಧಾನಿ ಬೆಂಗಳೂರಿನ ಇತಿಹಾಸದಲ್ಲೇ ಅತಿದೊಡ್ಡ ಹಗಲು ದರೋಡೆ ಪ್ರಕರಣಕ್ಕೆ ಜನರು ಬೆಚ್ಚಿಬಿದ್ದಿದ್ದಾರೆ. ಅಧಿಕಾರಿಗಳ ಸೋಗಿನಲ್ಲಿ ಬಂದವರು ಈ ದರೋಡೆಯನ್ನು ನಡೆಸಿದ್ದರು. ಇದೇ ರೀತಿಯ ಸನ್ನಿವೇಶವೊಂದು ಡಾ. ರಾಜ

20 Nov 2025 2:02 pm
ಅಕ್ರಮವಾಗಿ ನೇಪಾಳದ ಮೂಲಕ ಭಾರತ ಗಡಿ ದಾಟಿದ 2 ಬ್ರಿಟಿಷ್‌ ವೈದ್ಯರ ಬಂಧನ; ಬಂಧಿತರು ಕರ್ನಾಟಕ ಹಾಗೂ ಪಾಕ್‌ ಮೂಲದವರು!

ಭಾರತ-ನೇಪಾಳ ಗಡಿಯಲ್ಲಿ ಇಬ್ಬರು ಬ್ರಿಟಿಷ್ ವೈದ್ಯರನ್ನು ಬಂಧಿಸಲಾಗಿದೆ. ಇವರು ನೇಪಾಳದಿಂದ ಅಕ್ರಮವಾಗಿ ಭಾರತ ಪ್ರವೇಶಿಸಿದ್ದರು. ಇವರಲ್ಲಿ ಒಬ್ಬರು ಕರ್ನಾಟಕ ಮೂಲದವರಾಗಿದ್ದು, ಇನ್ನೊಬ್ಬರು ಪಾಕಿಸ್ತಾನ ಮೂಲದವರಾಗಿದ್ದಾರೆ.

20 Nov 2025 1:46 pm
ನಿಪುಣ ಕರ್ನಾಟಕ ಯೋಜನೆ ಜಾರಿ: ಬೆಂಗಳೂರಿನ ಆಚೆ ಸೃಷ್ಟಿಯಾಗಲಿದೆ 2,800 ಹೊಸ ಉದ್ಯೋಗಾವಕಾಶ; ಪ್ರಯೋಜನಗಳೇನು?

ಕರ್ನಾಟಕದಲ್ಲಿ ಯುವಕರಿಗೆ ಉದ್ಯೋಗ ಸೃಷ್ಟಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಹೊಸದೊಂದು ಯೋಜನೆಯನ್ನು ಜಾರಿಗೆ ತಂದಿದೆ. ಕರ್ನಾಟಕ ರಾಜ್ಯ ಸರ್ಕಾರವು ಕಾರ್ಪೊರೇಟ್‌ಗಳ ಪಾಲುದಾರಿಕೆಯೊಂದಿಗೆ 'ನಿಪುಣ ಕರ್ನಾಟಕ' ಎಂಬ ಮಹತ್ವಾಕಾ

20 Nov 2025 1:42 pm
ನಮ್ಮ ಮೆಟ್ರೋ ಹಳದಿ ಮಾರ್ಗದಲ್ಲಿ 6 ನೇ ರೈಲು ಶೀಘ್ರ; ಕಾಯುವ ಅವಧಿ 12 ನಿಮಿಷಕ್ಕೆ ಇಳಿಕೆ!

ನಮ್ಮ ಮೆಟ್ರೋ ಹಳದಿ ಮಾರ್ಗಕ್ಕೆ ಶೀಘ್ರದಲ್ಲೇ ಹೊಸ ರೈಲುಗಳು ಬರಲಿವೆ. ಮುಂದಿನ ತಿಂಗಳಿನಿಂದ ರೈಲುಗಳ ಕಾಯುವ ಸಮಯ 12 ರಿಂದ 13 ನಿಮಿಷಕ್ಕೆ ಇಳಿಯಲಿದೆ. ಡಿಸೆಂಬರ್ ಅಂತ್ಯದ ವೇಳೆಗೆ ಈ ಹೊಸ ರೈಲು ಸೇವೆ ಲಭ್ಯವಾಗಲಿದೆ. ಒಟ್ಟು ಎಂಟು ರೈಲ

20 Nov 2025 1:24 pm
ಹ್ಯಾಫ್ ಮ್ಯಾರಥಾನ್ ಪೂರೈಸಿದ ಸಿದ್ದು ಸರ್ಕಾರ: 5 ಸಾಧನೆಗಳು, 5 ವೈಫಲ್ಯಗಳು

ಕರ್ನಾಟಕದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಎರಡೂವರೆ ವರ್ಷ ಯಶಸ್ವಿಯಾಗಿ ಪೂರೈಸಿದೆ. ಗ್ಯಾರಂಟಿ ಯೋಜನೆಗಳು, ಜಾತಿ ಸಮೀಕ್ಷೆ, ಯುಕೆಪಿ ಭೂಸ್ವಾಧೀನ, ಸುರಂಗ ಮಾರ್ಗ ಯೋಜನೆ, ಗ್ರೇಟರ್ ಬೆಂಗಳೂರು

20 Nov 2025 1:23 pm
ಭಾರತಕ್ಕೆ ಮತ್ತೊಂದು ವಿದೇಶಿ ಬ್ಯಾಂಕ್‌ ಗುಡ್‌ ಬೈ, ಖರೀದಿಗೆ ಎರಡು ಖಾಸಗಿ ಬ್ಯಾಂಕ್‌ಗಳಿಂದ ಪೈಪೋಟಿ

ಜಾಗತಿಕ ಪುನರ್‌ರಚನೆಯ ಭಾಗವಾಗಿ ಭಾರತದಲ್ಲಿನ ತನ್ನ ರಿಟೇಲ್ ಮತ್ತು ವೆಲ್ತ್ ಮ್ಯಾನೇಜ್‌ಮೆಂಟ್ ವ್ಯವಹಾರಗಳನ್ನು ಮಾರಾಟ ಮಾಡಲು ನಿರ್ಧರಿಸಿದೆ ಜರ್ಮನಿಯ ಡಾಯ್ಚೆ ಬ್ಯಾಂಕ್. ಈ ವ್ಯವಹಾರವನ್ನು ಖರೀದಿಸಲು ಕೋಟಕ್ ಮಹೀಂದ್ರಾ ಬ್

20 Nov 2025 1:06 pm
ಸಂಜು ಸ್ಯಾಮ್ಸನ್ ಮೊದಲ ಬಾರಿ ಯೆಲ್ಲೋ ಜೆರ್ಸಿ ಧರಿಸಿದಾಗೇನಾಯ್ತು? ಬೊಂಬಾಟಾಗಿದೆ CSK ಪೋಸ್ಟ್

Sanju Sansom And CSK - ಭಾರತದ ನುರಿತ ವಿಕೆಟ್ ಕೀಪರ್ ಬ್ಯಾಟರ್ ಗಳಲ್ಲಿ ಒಬ್ಬರಾಗಿರುವ ಅನುಭವೀ ಸಂಜು ಸ್ಯಾಮ್ಸನ್ ಅವರು ಇದೀಗ ಮೊದಲ ಬಾರಿಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಹಳದಿ ಜೆರ್ಸಿ ಧರಿಸಿರುವ ವಿಡಿಯೋವವನ್ನು ಫ್ರಾಂಚೈಸಿಯು ತನ್ನ ಸಾ

20 Nov 2025 1:06 pm
ರಾಜ್ಯಪಾಲರ ಮಸೂದೆಗಳ ಮೇಲಿನ ನಿರ್ಧಾರಕ್ಕೆ ಕಾಲಮಿತಿ ಇಲ್ಲ, ವಿಳಂಬಕ್ಕೆ ನ್ಯಾಯಾಂಗದ ಪರಿಶೀಲನೆ ಸಾಧ್ಯ: ಸುಪ್ರೀಂಕೋರ್ಟ್

ಶಾಸನಸಭೆ ಅಂಗೀಕರಿಸಿದ ಮಸೂದೆಗಳ ಮೇಲೆ ನಿರ್ಧಾರಕ್ಕೆ ರಾಜ್ಯಪಾಲರು ಮತ್ತು ರಾಷ್ಟ್ರಪತಿಗಳಿಗೆ ನಿರ್ದಿಷ್ಟ ಕಾಲಮಿತಿ ಇಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ. ಆದರೆ, ಕಾರಣವಿಲ್ಲದೆ ಅನಿರ್ದಿಷ್ಟಾವಧಿಗೆ ತಡೆಹಿಡಿಯುವ

20 Nov 2025 1:02 pm
ಭಾರತದ ರ*ಕ್ತ ಕುಡಿಯಲು ಅಸಿಮ್‌ ಮುನೀರ್‌ ಹಪಾಹಪಿ; ದೆಹಲಿ ಸ್ಫೋ*ಟಕ್ಕೆ ಕುಣಿದು ಕುಪ್ಪಳಿಸಿದ ಪಾ*ಪಿ!

ಭಾರತದ ರ*ಕ್ತ ಕುಡಿಯಲು ಅಸಿಮ್‌ ಮುನೀರ್‌ ಹಪಾಹಪಿ; ದೆಹಲಿ ಸ್ಫೋ*ಟಕ್ಕೆ ಕುಣಿದು ಕುಪ್ಪಳಿಸಿದ ಪಾ*ಪಿ!

20 Nov 2025 12:19 pm
ಏನ್ರೀ .. ಒಂದು ಘಟನೆಯಾದ ತಕ್ಷಣವೇ ಏನೋ ಆಗೋಗಿಬಿಡ್ತಾ! ಬೆಂಗಳೂರು ದರೋಡೆ ಬಗ್ಗೆ ಸಚಿವರ ಲಘು ಹೇಳಿಕೆ

ಬೆಂಗಳೂರಿನಲ್ಲಿ ನಡೆದ ಕೋಟಿ ರೂ. ದರೋಡೆ ಪ್ರಕರಣಕ್ಕೆ ಸಚಿವ ಮಹಾದೇವಪ್ಪ ಅವರ ಪ್ರತಿಕ್ರಿಯೆ ವಿವಾದ ಸೃಷ್ಟಿಸಿದೆ. 'ಒಂದು ಘಟನೆ ತಕ್ಷಣವೇ ಏನೋ ಆಗೋಗಿಬಿಡ್ತಾ!' ಎಂದು ಮಾಧ್ಯಮವನ್ನೇ ಪ್ರಶ್ನಿಸಿ, ಸರ್ಕಾರವನ್ನು ಸಮರ್ಥಿಸಿಕೊಳ್ಳ

20 Nov 2025 12:13 pm
ದರೋಡೆಕೋರರ ಪಾಲಿಗೆ ಕರ್ನಾಟಕ ಸುಲಭದ ಟಾರ್ಗೆಟ್! 3 ವರ್ಷಗಳಲ್ಲಿ 4,806 ಪ್ರಕರಣ, ಹಾಡು ಹಗಲೇ ಕೃತ್ಯ

ಕರ್ನಾಟಕದಲ್ಲಿ, ವಿಶೇಷವಾಗಿ ಬೆಂಗಳೂರಿನಲ್ಲಿ ದರೋಡೆ ಪ್ರಕರಣಗಳು ಹೆಚ್ಚುತ್ತಿದ್ದು, ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಕಳೆದ ಮೂರು ವರ್ಷಗಳಲ್ಲಿ 4,806 ದರೋಡೆ ಪ್ರಕರಣಗಳು ದಾಖಲಾಗಿವೆ. ಇತ್ತೀಚೆಗೆ ಬೆಂಗಳೂರಿನಲ್ಲಿ 7.11 ಕೋಟಿ

20 Nov 2025 12:12 pm
ಭಾರತದ ಬತ್ತಳಿಕೆಗೆ ಅಮೆರಿಕ ಅಸ್ತ್ರ; ಜಾವೆಲಿನ್ ಕ್ಷಿಪಣಿ, ಎಕ್ಸ್‌ಕ್ಯಾಲಿಬರ್ ಪ್ರೊಜೆಕ್ಟೈಲ್‌ ಪೂರೈಕೆಗೆ ಒಪ್ಪಂದ

ಅಮೆರಿಕವು ಭಾರತಕ್ಕೆ ಸುಮಾರು 93 ದಶಲಕ್ಷ ಡಾಲರ್ ಮೌಲ್ಯದ ಜಾವೆಲಿನ್ ಟ್ಯಾಂಕ್ ನಿರೋಧಕ ಕ್ಷಿಪಣಿಗಳು ಮತ್ತು ಎಕ್ಸ್‌ಕ್ಯಾಲಿಬರ್ ಗೈಡೆಡ್ ಪ್ರೊಜೆಕ್ಟೈಲ್‌ಗಳ ಮಾರಾಟಕ್ಕೆ ಒಪ್ಪಿಗೆ ಸೂಚಿಸಿದೆ. ಈ ಒಪ್ಪಂದವು ಉಭಯ ದೇಶಗಳ ನಡುವಿನ

20 Nov 2025 12:01 pm
ಬ್ರಿಟನ್‌ ಸಮುದ್ರ ಗಡಿದಲ್ಲಿ ರಷ್ಯಾದ ಪತ್ತೇದಾರಿ ʼಯಾಂಟರ್‌ʼ ಹಡಗು ಪತ್ತೆ; ರಷ್ಯಾದೊಂದಿಗೆ ಯುದ್ದಕ್ಕೆ ಸಿದ್ದ ಎಂದು ಎಚ್ಚರಿಕೆ ನೀಡಿದ ಬ್ರಿಟನ್‌ನ ರಕ್ಷಣಾ ಕಾರ್ಯದರ್ಶಿ

ಬ್ರಿಟನ್‌ನ ಸಮುದ್ರ ಗಡಿಗೆ ನುಗ್ಗಿದ ರಷ್ಯಾದ ಗೂಢಚಾರಿಕೆ ಹಡಗು 'ಯಾಂಟರ್' ನುಗ್ಗಿ ಸೇನಾ ವಿಮಾನಗಳ ಮೇಲೆ ಲೇಸರ್ ಕಿರಣ ಹರಿಸಿ ದಾಳಿ ಮಾಡಿದೆ ಎಂದು ರಕ್ಷಣಾ ಕಾರ್ಯದರ್ಶಿ ಜಾನ್ ಹೀಲಿ ಹೇಳಿದ್ದಾರೆ.ರಷ್ಯಾದ ಈ ಕ್ರಮವನ್ನು ಖಂಡಿಸಿ

20 Nov 2025 11:46 am
'ಆಪರೇಷನ್ ಕಮಲ' ಬಗ್ಗೆ ಶಿವಸೇನೆ ಅಸಮಾಧಾನ: ಏಕನಾಥ್ ಶಿಂಧೆ - ಅಮಿತ್ ಶಾ ಭೇಟಿ

ಮಹಾರಾಷ್ಟ್ರದ ಮಹಾಯುತಿ ಮೈತ್ರಿಕೂಟದಲ್ಲಿ ಅಸಮಾಧಾನ ಎದುರಾಗಿದೆ. ಏಕನಾಥ್ ಶಿಂಧೆ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿ ಚರ್ಚಿಸಿದ್ದಾರೆ. ಬಿಜೆಪಿ ಸ್ಥಳೀಯ ನಾಯಕರನ್ನು ಸೆಳೆಯುತ್ತಿರುವುದಕ್ಕೆ ಶಿವಸೇನೆ ಅ

20 Nov 2025 11:42 am
ಐಸಿಸಿ ಅಂಡರ್ 19 ವಿಶ್ವಕಪ್ 2026 ವೇಳಾಪಟ್ಟಿ ಪ್ರಕಟ; ಭಾರತ ತಂಡದ ಪಂದ್ಯ ಯಾವಾಗ? ಇಲ್ಲಿದೆ ಸಂಪೂರ್ಣ ಮಾಹಿತಿ

ಬಹುನಿರೀಕ್ಷಿತ ಐಸಿಸಿ ಅಂಡರ್ 19 ಕ್ರಿಕೆಟ್ ವಿಶ್ವಕಪ್ 2026 ಪಂದ್ಯಾವಳಿಯು ಜಿಂಬಾಬ್ವೆ ಮತ್ತು ನಮೀಬಿಯಾಗಳ ಜಂಟಿ ಆಯೋಜನೆಯಲ್ಲಿ ಜನವರಿ 15 ರಿಂದ ಫೆಬ್ರವರಿ 6 ರವರೆಗೆ ನಡೆಯಲಿದೆ. ಒಟ್ಟು 16 ತಂಡಗಳು ಸ್ಪರ್ಧಿಸಲಿದ್ದು ನಾಲ್ಕು ಬಣಗಳಾ

20 Nov 2025 11:29 am
ಸೂಕ್ಷ್ಮ ಮತ್ತು ಸಣ್ಣ ಉದ್ದಿಮೆಗಳಿಗೆ ಬಡ್ಡಿ ಸಹಾಯಧನ ಯೋಜನೆ: ಉದ್ದಿಮೆಗಳಿಗೆ 5 ಕೋಟಿ ರೂ.ವರೆಗಿನ ಸಾಲಕ್ಕೆ ಬಡ್ಡಿ ರಿಯಾಯಿತಿ ಲಭ್ಯ; ಪಡೆಯುವುದು ಹೇಗೆ?

ಉದ್ದಿಮೆಗಳ ಸ್ಥಾಪನೆಗೆ ಬ್ಯಾಂಕುಗಳಿಂದ ಸಾಲ ಪಡೆದರೆ ಅವುಗಳಿಗೆ ಬಿಡ್ಡಿ ಕಟ್ಟುವುದೇ ಸವಾಲಿನ ಕೆಲಸ. ಬಂದ ಲಾಭವೆಲ್ಲಾ ಬಡ್ಡಿ ತುಂಬುದಕ್ಕೆ ವೆಚ್ಚವಾಗಲಿದೆ. ಇದನ್ನು ಮನಗಂಡು ಕರ್ನಾಟಕ ಸರ್ಕಾರವು ರಾಜ್ಯದ ಸೂಕ್ಷ್ಮ ಮತ್ತು ಸಣ

20 Nov 2025 11:14 am
ಬೆಂಗಳೂರು ಜಯನಗರ ಡೈರಿ ಸರ್ಕಲ್ ಎಟಿಎಂ ರಾಬರಿ ಕೇಸ್: ಸಿಎಂಎಸ್‌ ಸಂಸ್ಥೆಯ ಸಿಬ್ಬಂದಿಯೇ ಭಾಗಿ?

ಬೆಂಗಳೂರಿನ ಜಯನಗರದಲ್ಲಿ ನಡೆದ 7 ನಿಮಿಷದಲ್ಲಿ 7 ಕೋಟಿ ರೂ. ಎಟಿಎಂ ದರೋಡೆ ಪ್ರಕರಣ ಪೊಲೀಸರಿಗೆ ದೊಡ್ಡ ಸವಾಲಾಗಿದೆ. ದರೋಡೆಕೋರರ ಪತ್ತೆಗೆ ಮೂರು-ನಾಲ್ಕು ವಿಶೇಷ ತಂಡಗಳನ್ನು ರಚಿಸಲಾಗಿದ್ದು, ಸಿಎಂಎಸ್ ಸಿಬ್ಬಂದಿ ಮತ್ತು ನಗರದಿಂದ

20 Nov 2025 11:07 am
Kantara : ಪ್ರೆಸ್ ಮೀಟ್ ಮುನ್ನ, ಫೇಕ್ ಸುದ್ದಿ ನೋಡಿ ಶಾಕ್ ಆಗಿ ಹೋಗಿದ್ದ ರಿಷಬ್ ಶೆಟ್ಟಿ - ಏನದು ಪೋಸ್ಟ್?

Fake Post On Kantara Movie : ರಿಷಬ್ ಶೆಟ್ಟಿಯವರು ಕಾಂತಾರ ಚಿತ್ರದ ಯಶಸ್ಸಿನ ನಂತರ ಹಲವು ಯೂಟ್ಯೂಬ್ ವಾಹಿನಿಗಳಿಗೆ ಸಂದರ್ಶನವನ್ನು ನೀಡುತ್ತಿದ್ದಾರೆ. ಚಿತ್ರದ ಪತ್ರಿಕಾಗೋಷ್ಠಿಗೆ ಆಗಮಿಸುವ ಮುನ್ನ, ಒಂದು ಸುಳ್ಳು ಪೋಸ್ಟ್ ಒಂದನ್ನು ನೋಡಿ, ಇಡ

20 Nov 2025 11:02 am
H-1B VISA: ಭಾರತೀಯ ವೃತ್ತಿಪರರಿಗೆ ಆಯ್ಕೆಯ ಅವಕಾಶ ನೀಡಿದ ವಿವಾದ; ಡೊನಾಲ್ಡ್‌ ಟ್ರಂಪ್‌ ಮಾಡಿಬಿಟ್ಟರಾ ಪ್ರಮಾದ?

ತಾನೊಂದು ಬಗೆದರೆ ದೈವವೊಂದು ಬಗೆದಂತೆ, H-1B ವೀಸಾ ನಿಯಮ ಬಿಗಿಗೊಳಿಸಿ ಅಮೆರಿಕಕ್ಕೆ ವಿದೇಶಿ ಕಾರ್ಮಿಕರ ವಲಸೆ ತಡೆಗಟ್ಟಲು ಬಯಸಿದ್ದ ಡೊನಾಲ್ಡ್‌ ಟ್ರಂಪ್‌, ಈಗ ಸೂಕ್ಷ್ಮ ಕ್ಷೇತ್ರಗಳಿಗೆ ವಿದೇಶಿ ವೃತ್ತಿಪರರ ಅಗತ್ಯವಿದೆ ಎಂದು ಅಳ

20 Nov 2025 11:00 am
ಬೆಂಗಳೂರಿನಲ್ಲಿ ಹೊಸ ಜಿಸಿಸಿ ಕೇಂದ್ರ ಆರಂಭಿಸಿದ ಅಮೆರಿಕದ ಡೀಪ್‌ವಾಚ್‌, ಎಷ್ಟು ಜನರಿಗೆ ಉದ್ಯೋಗ?

ಅಮೆರಿಕ ಮೂಲದ ಸೈಬರ್ ಸೆಕ್ಯುರಿಟಿ ಸಂಸ್ಥೆ ಡೀಪ್‌ವಾಚ್, ಬೆಂಗಳೂರಿನಲ್ಲಿ ತನ್ನ ಹೊಸ ಜಾಗತಿಕ ಸಾಮರ್ಥ್ಯ ಕೇಂದ್ರವನ್ನು (ಜಿಸಿಸಿ) ಆರಂಭಿಸಿದೆ. ಕೃತಕ ಬುದ್ಧಿಮತ್ತೆ (ಎಐ) ಆಧಾರಿತ ಸೈಬರ್ ಸುರಕ್ಷತಾ ತಂತ್ರಜ್ಞಾನಗಳ ಅಭಿವೃದ್ಧಿ

20 Nov 2025 10:42 am
IND Vs SA- ಕತ್ತುನೋವು ತಂದ ಕುತ್ತು: ಗುವಾಹಟಿ ಟೆಸ್ಟ್ ಗಿಲ್ಲ ಶುಭಮನ್ ಗಿಲ್; ಬ್ಯಾಟಿಂಗ್ ಕ್ರಮಾಂಕವೇ ಬುಡಮೇಲು?

India Vs South Africa 2nd Test- ಟೀಂ ಇಂಡಿಯಾ ನಾಯಕ ಶುಭಮನ್ ಗಿಲ್ ಅವರು ಇದೀಗ ಗುವಾಹಟಿ ತಲುಪಿದ್ದರೂ ಕಣಕ್ಕಿಳಿಯಲು ಮಾತ್ರ ಲಭ್ಯರಿಲ್ಲ. ಕುತ್ತಿಗೆ ನೋವಿನಿಂದಾಗಿ ಅವರಿಗೆ 10 ದಿನಗಳ ಕಾಲ ವಿಶ್ರಾಂತಿ ಹೇಳಿರುವುದರಿಂದ ದಕ್ಷಿಣ ಆಫ್ರಿಕಾ ವಿರುದ್

20 Nov 2025 10:38 am
‘ಈ ತರಹದ ಅವಮಾನ ನನಗಲ್ಲ’ ಎಂದ ಅಶ್ವಿನಿ ಗೌಡ

‘ಈ ತರಹದ ಅವಮಾನ ನನಗಲ್ಲ’ ಎಂದ ಅಶ್ವಿನಿ ಗೌಡ

20 Nov 2025 10:17 am
ನಿತೀಶ್ ಸರ್ಕಾರವು ಭರವಸೆಯಂತೆ 1.5 ಕೋಟಿ ಮಹಿಳೆಯರಿಗೆ 2 ಲಕ್ಷ ರೂ ನೀಡಿದರೆ ಬಿಹಾರವನ್ನೇ ತ್ಯಜಿಸುತ್ತೇನೆ: ಪ್ರಶಾಂತ್ ಕಿಶೋರ್

ಬಿಹಾರ ಚುನಾವಣೆಯಲ್ಲಿ ಸೋತರೂ ರಾಜಕೀಯದಿಂದ ಹಿಂದೆ ಸರಿಯುವುದಿಲ್ಲ ಎಂದು ಜನಸೂರಜ್ ಮುಖ್ಯಸ್ಥ ಪ್ರಶಾಂತ್ ಕಿಶೋರ್ ಸ್ಪಷ್ಟಪಡಿಸಿದ್ದಾರೆ. ಅಧಿಕಾರಕ್ಕೆ ಬರಲಿರುವ ಎನ್‌ಡಿಎ ಸರ್ಕಾರವು ಮಹಿಳೆಯರಿಗೆ ಭರವಸೆ ನೀಡಿದ ಹಣವನ್ನು ನ

20 Nov 2025 9:51 am
ಭಾರತದೊಂದಿಗೆ ನಾವು ಯುದ್ದಕ್ಕೆ ಸಿದ್ದ ಎಂದು ಪುನರುಚ್ಚರಿಸಿದ ಪಾಕ್‌ ರಕ್ಷಣಾ ಸಚಿವ ಖವಾಜಾ ಆಸಿಫ್; ಆಪರೇಷನ್‌ ಸಿಂಧೂರದಲ್ಲಿ ಗೆದ್ದಿದ್ದು ಪಾಕಿಸ್ತಾನವಂತೆ!

ಪಾಕಿಸ್ತಾನದ ರಕ್ಷಣಾ ಸಚಿವ ಖವಾಜ ಆಸಿಫ್, ಭಾರತದೊಂದಿಗೆ ಯುದ್ಧಕ್ಕೆ ಸಿದ್ಧವಿರುವುದಾಗಿ ಪುನರುಚ್ಚರಿಸಿದ್ದಾರೆ. ಭಾರತವನ್ನು ನಿರ್ಲಕ್ಷಿಸುವುದಿಲ್ಲ, ಯಾವುದೇ ಪ್ರತಿಕೂಲ ತಂತ್ರವನ್ನು ತಳ್ಳಿಹಾಕಲಾಗದು, ದೇಶವು ಪೂರ್ಣ ಎಚ್

20 Nov 2025 9:50 am
ದೆಹಲಿಯ ಗಾಳಿಯ ಗುಣಮಟ್ಟ ಗಂಭೀರ ಸ್ಥಿತಿಗೆ: 400 ರ ಗಡಿದಾಟಿದ ವಾಯು ಮಾಲಿನ್ಯ ಸೂಚ್ಯಂಕ

ದೆಹಲಿಯ ವಾಯು ಮಾಲಿನ್ಯವು ಗುರುವಾರ 400ರ ಗಡಿ ದಾಟಿದ್ದು, 'ಅತ್ಯಂತ ಗಂಭೀರ' ಸ್ಥಿತಿಯಲ್ಲಿದೆ. ಕಡಿಮೆ ಗಾಳಿ ಮತ್ತು ತಾಪಮಾನ ಕುಸಿತದಿಂದಾಗಿ ವಿಷಕಾರಿ ಹೊಗೆ ದಟ್ಟವಾಗಿದೆ. ಮುಂದಿನ ಆರು ದಿನಗಳವರೆಗೆ ಪರಿಸ್ಥಿತಿ ಸುಧಾರಣೆ ಕಾಣುವ ಸ

20 Nov 2025 9:28 am
ಅಲರ್ಟ್: ಲಾಲ್‌ ಬಾಗ್‌ನಲ್ಲಿ ಫೋಟೋಶೂಟ್, ವಿಡಿಯೋ ಶೂಟ್ ಸೇರಿದಂತೆ ಈ ಕೆಲವು ಚಟುವಟಿಕೆಗಳನ್ನು ಮಾಡಿದ್ರೆ ಬೀಳುತ್ತೆ ದಂಡ! ಏನೆಲ್ಲಾ ನಿಷೇಧ ನೋಡಿ

ಬೆಂಗಳೂರಿನ ಲಾಲ್‌ಬಾಗ್ ನಲ್ಲಿ ಮನರಂಜನಾ ಚಟುವಟಿಕೆಗಳಿಗೆ ರಾಜ್ಯ ಸರ್ಕಾರ ಹೊಸ ನಿರ್ಬಂಧಗಳನ್ನು ವಿಧಿಸಿದೆ. ವಾಕಿಂಗ್, ಜಾಗಿಂಗ್‌ಗೆ ಸಮಯ ನಿಗದಿಪಡಿಸಿದ್ದು, ಸೈಕ್ಲಿಂಗ್, ಸ್ಕೇಟಿಂಗ್‌ಗಳಂತಹ ಚಟುವಟಿಕೆಗಳನ್ನು ಸಂಪೂರ್ಣವಾ

20 Nov 2025 8:57 am
ಕೆಂಪುಕೋಟೆ ಬಳಿ ಕಾರು ಸ್ಫೋಟ ಪ್ರಕರಣ: ವಿದೇಶಿಯರ ಜೊತೆ ಸ್ಥಳೀಯರ ನಂಟು, ಬ್ಯಾಂಕ್ ಖಾತೆಗಳು ಸ್ಥಗಿತ

ಕೆಂಪು ಕೋಟೆ ಸ್ಫೋಟ ಪ್ರಕರಣದಲ್ಲಿ, ಜೈಶ್-ಇ-ಮೊಹಮ್ಮದ್ ಭಯೋತ್ಪಾದಕ ಜಾಲವು ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿರುವ ವಿದೇಶಿ ನಿರ್ವಾಹಕರು ಮತ್ತು ಸ್ಥಳೀಯ ಕಾರ್ಯಕರ್ತರನ್ನು ಒಳಗೊಂಡಿರುವುದು ಪತ್ತೆ

20 Nov 2025 8:15 am
ನ.20 ಗುರುವಾರ ಚಾಮರಾಜ ನಗರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ: 'ಅಧಿಕಾರ ಗಟ್ಟಿ' ಎಂಬ ಮುನ್ಸೂಚನೆಯೇ?

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಮರಾಜನಗರಕ್ಕೆ ಭೇಟಿ ನೀಡುತ್ತಿದ್ದು, ವಿಶೇಷ ಸಂದೇಶ ಸಾರುವಂತಿದೆ.. ರಾಜ್ಯ ಮಟ್ಟದ ಸಹಕಾರ ಸಪ್ತಾಹದ ಸಮಾರೋಪ ಸಮಾರಂಭದಲ್ಲಿ ಅವರು ಇಂದು ಭಾಗವಹಿಸಲಿದ್ದಾರೆ.

20 Nov 2025 8:13 am
ಸಿಎಂ ಆಗಮನಕ್ಕೆ ಹಾಸನದಲ್ಲಿ ಸಿದ್ಧತೆ: ಡಿ.6ರಂದು ನಾನಾ ಯೋಜನೆಗೆ ಚಾಲನೆ, ಶಂಕುಸ್ಥಾಪನೆಗೆ ಸಜ್ಜು

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಡಿ.6ರಂದು ಹಾಸನಕ್ಕೆ ಭೇಟಿ ನೀಡಲಿದ್ದಾರೆ. ಸಮಾಜ ಕಲ್ಯಾಣ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಯೋಜನೆಗಳ ಸವಲತ್ತು ವಿತರಣೆ ಕಾರ್ಯಕ್ರಮವೂ ನಡೆಯಲಿದೆ. ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣಬೈರೇಗ

20 Nov 2025 6:57 am
ದಾಳಿಂಬೆಗೆ ಬಂಪರ್ ಬೆಲೆ, ದುಬಾರಿ ಬೆಳೆ ಮೇಲೆ ಕಳ್ಳರ ಕಣ್ಣು , ಫಸಲು ರಕ್ಷಣೆಯೇ ರೈತರಿಗೆ ಭಾರೀ ಸವಾಲು

ಚಿಕ್ಕಬಳ್ಳಾಪುರ ಜಿಲ್ಲೆಯ ರೈತರು ಭಾರಿ ಮಡಿವಂತಿಕೆ ಮತ್ತು ಸ್ವಚ್ಛತೆ ಬಯಸುವ ದಾಳಿಂಬೆ ಬೆಳೆಯನ್ನು ಕಳ್ಳಕಾಕರಿಂದ ರಕ್ಷಿಸಿಕೊಳ್ಳಲು ರಾತ್ರಿಯಿಡೀ ಕಾವಲು ಕಾಯಬೇಕಾದ ಪರಿಸ್ಥಿತಿ ಎದುರಾಗಿದೆ. ಹೆಚ್ಚಿನ ಲಾಭದ ನಿರೀಕ್ಷೆಯಲ್

20 Nov 2025 6:35 am
ಮೆಣಸಿನಕಾಯಿ ಬೆಲೆಯಲ್ಲಿ ಚೇತರಿಗೆ, ₹5-10 ಸಾವಿರ ಹೆಚ್ಚಳ, ಬೆಲೆಯಿಲ್ಲದೆ ಕಂಗಾಲಾಗಿದ್ದ ರೈತರ ಮುಖದಲ್ಲಿ ಖುಷಿ

ಕಳೆದ ಎರಡು ವರ್ಷಗಳಿಂದ ಮೆಣಸಿನಕಾಯಿ ಬೆಳೆಗೆ ಬೆಲೆ ಸಿಗದೆ ಸಂಕಷ್ಟದಲ್ಲಿದ್ದ ರೈತರಿಗೆ ಈ ಬಾರಿ ಉತ್ತಮ ಬೆಲೆ ದೊರೆತಿದೆ. ಆದರೆ, ರೋಗ ಮತ್ತು ಹವಾಮಾನ ವೈಪರೀತ್ಯದಿಂದ ಇಳುವರಿ ಕುಂಠಿತಗೊಂಡಿರುವುದು ರೈತರ ಚಿಂತೆಗೆ ಕಾರಣವಾಗಿದ

20 Nov 2025 5:57 am
ಸಾಲು ಮರದ ತಿಮ್ಮಕ್ಕನ ಹೆಸರಿನಲ್ಲಿ ಪ್ರತಿ ವರ್ಷ ಐವರಿಗೆ ಪ್ರಶಸ್ತಿ, ಸಿದ್ದರಾಮಯ್ಯ ಘೋಷಣೆ

ಪರಿಸರ ಪ್ರೇಮಿ ಸಾಲುಮರದ ತಿಮ್ಮಕ್ಕನ ಹೆಸರಿನಲ್ಲಿ ಪ್ರತಿ ವರ್ಷ ಐವರು ಪರಿಸರವಾದಿಗಳಿಗೆ ಪ್ರಶಸ್ತಿ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ. ಮಾಲಿನ್ಯ ನಿಯಂತ್ರಣ ಮಂಡಳಿಯ ಸುವರ್ಣ ಮಹೋತ್ಸವ ಸಮಾರ

20 Nov 2025 5:44 am
ಸಿದ್ದರಾಮಯ್ಯ 2.0 ಸರಕಾರಕ್ಕೆ 2.5 ವರ್ಷ; ಪವರ್‌ ಶೇರಿಂಗ್‌, ಸಂಪುಟ ಪುನಾರಚನೆಗೆ ಎಐಸಿಸಿ ಮೌನ! ಯಥಾಸ್ಥಿತಿಯೇ ಗ್ಯಾರಂಟಿ

ಕರ್ನಾಟಕದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನಡುವಿನ ಅಧಿಕಾರ ಹಂಚಿಕೆ ವಿಚಾರದಲ್ಲಿ ಎಐಸಿಸಿ ಹೈಕಮಾಂಡ್ ಇಕ್ಕಟ್ಟಿಗೆ ಸಿಲುಕಿದೆ. ಸಂಪುಟ ಪುನಾರಚನೆ ಮತ್ತು ನಾಯಕತ್ವ ಬದಲಾವಣೆಯ ಬ

20 Nov 2025 5:30 am
ಕೊಡಿಗೇಹಳ್ಳಿಯಲ್ಲಿ ಗೃಹಿಣಿಯನ್ನು ರಸ್ತೆ ಮೇಲೆ ಎಳೆದಾಡಿ ಹೊಡೆದ ಪಕ್ಕದ ಮನೆಯವರು - ಎಫ್ಐಆರ್ ದಾಖಲು

ಬೆಂಗಳೂರಿನ ಕೊಡಿಗೇಹಳ್ಳಿ ವ್ಯಾಪ್ತಿಯಲ್ಲಿ ಘೋರ ಘಟನೆ ನಡೆದಿದೆ. ಪವನ್ ಕುಮಾರ್ ಎಂಬುವರು ತಮ್ಮ ಮನೆಯ ನಿರ್ಮಾಣ ಕಾರ್ಯದ ವೇಳೆ ಚಿತ್ರಕಲಾ ಅವರ ಕಾಂಪೌಂಡ್ ಗೋಡೆಗೆ ಹಾನಿ ಮಾಡಿದ್ದಾರೆ. ಈ ವಿಚಾರವಾಗಿ ಮಾತಿಗೆ ಹೋದ ಚಿತ್ರಕಲಾ ಅವ

20 Nov 2025 1:40 am
ಜೆಫ್ರಿ ಎಪ್ ಸ್ಟೀನ್ ಎಂಬ 'ತಲೆಹಿಡುಕ'ನ ಗಿರಾಕಿಗಳ ಪಟ್ಟಿಯಲ್ಲಿ ಟ್ರಂಪ್, ಕ್ಲಿಂಟನ್, ಮೈಕಲ್ ಜಾಕ್ಸನ್, ಎಲಾನ್ ಮಸ್ಕ್ ಹೆಸರು!

ಜೆಫ್ರಿ ಎಪ್ಸ್‌ಟೀನ್ ಪ್ರಕರಣದ ದಾಖಲೆಗಳನ್ನು ಬಹಿರಂಗಪಡಿಸಲು ಅಮೆರಿಕಾದ ಕಾಂಗ್ರೆಸ್ ಆದೇಶಿಸಿದೆ. ಅಧ್ಯಕ್ಷ ಟ್ರಂಪ್ ಕೂಡ ಈ ನಿರ್ಧಾರಕ್ಕೆ ಒಪ್ಪಿಗೆ ನೀಡಿದ್ದಾರೆ. ಈ ಹಿಂದೆ ಬಿಡುಗಡೆಯಾದ 20,000 ಪುಟಗಳ ದಾಖಲೆಗಳಲ್ಲಿ ಹಲವು ಪ್ರ

20 Nov 2025 12:42 am
ಎಂಟು ದಿನಗಳ ರಜೆ ಕೇಳಿದ್ದಕ್ಕೆ ಕಂಪನಿಯಿಂದ ವಜಾ!

ತಾನು ಕೆಲಸ ಮಾಡುತ್ತಿರುವ ಕಂಪನಿಯಲ್ಲಿ ಎಂಟು ದಿನಗಳ ರಜೆ ಕೇಳಿದ್ದ ಮಹಿಳೆಯೊಬ್ಬರನ್ನು ದಕ್ಷಿಣ ಕೊರಿಯಾದ ಕಂಪನಿಯೊಂದು ಕೆಲಸದಿಂದ ವಜಾಗೊಳಿಸಿದೆ. ಅಸಲಿಗೆ, ಅಲ್ಲಿನ ಕಾರ್ಪೊರೇಟ್ ನಿಯಮಗಳ ಪ್ರಕಾರ, ಒಂದು ಸಲಕ್ಕೆ ಐದು ದಿನಗಳವ

19 Nov 2025 10:06 pm
BJP ಸರ್ಕಾರ ಜಾರಿ ಮಾಡಿದ್ದ SC, ST ಮೀಸಲಾತಿ ಹೆಚ್ಚಳಕ್ಕೆ ಕರ್ನಾಟಕ ಹೈಕೋರ್ಟ್‌ ನಿರ್ಬಂಧ! ಸರ್ಕಾರಕ್ಕೆ ನಿರ್ದೇಶನ

ರಾಜ್ಯದಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಮೀಸಲಾತಿ ಶೇ.50 ರಿಂದ 56ಕ್ಕೆ ಹೆಚ್ಚಿಸಿ 2023ರಲ್ಲಿ ಬಿಜೆಪಿ ಸರಕಾರ ಜಾರಿಗೊಳಿಸಿದ್ದ ಕಾಯಿದೆಗೆ ಸಂಬಂಧಿಸಿದಂತೆ, ಮುಂದಿನ ವಿಚಾರಣೆವರೆಗೆ ಯಾವುದೇ ಕ್ರಮ ಕೈಗೊಳ್ಳದಂತೆ ಹೈಕೋರ್ಟ್ ಸರ

19 Nov 2025 10:02 pm
ವಿಧಾನಸೌಧದ ಮುಂದೆ ನೇಪಾಳಿಗಳ ಹೊಡೆದಾಟ; ʻಕರ್ನಾಟಕದಲ್ಲಿ ವಲಸಿಗರಿಗೆ ಯಾರ ಭಯವಿಲ್ಲʼ ಎಂದ ಬಿಜೆಪಿ

ಬೆಂಗಳೂರಿನ ವಿಧಾನಸೌಧದ ಮುಂಭಾಗದಲ್ಲಿರುವ 'ನಮ್ಮ ಮೆಟ್ರೋ' ನಿಲ್ದಾಣದ ಬಳಿ ಸುಮಾರು 30 ಯುವಕರು ಹೊಡೆದಾಡಿಕೊಂಡಿರುವುದು ಕಂಡುಬಂದಿದೆ. ಈ ಘಟನೆಯ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದ್ದು, ಬಿಜೆಪಿ ಕರ್ನಾಟಕ ಕಾಂಗ್ರ

19 Nov 2025 9:44 pm
ಜೈಲು ವಿಡಿಯೋ ವೈರಲ್‌ ಕೇಸ್‌: ನಟ ದರ್ಶನ್‌ ಪತ್ನಿ ವಿಜಯಲಕ್ಷ್ಮಿ ಸಂಕಷ್ಟ! ವಿಚಾರಣೆ ವೇಳೆ ಧನ್ವೀರ್‌ ಮಹತ್ವದ ಹೇಳಿಕೆ

ಪರಪ್ಪನ ಅಗ್ರಹಾರ ಜೈಲಿನ ಕೈದಿಗಳ ಮೊಬೈಲ್ ಬಳಕೆ ವಿಡಿಯೋ ಸೋರಿಕೆ ಪ್ರಕರಣದಲ್ಲಿ ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರಿಗೆ ಸಂಕಷ್ಟ ಎದುರಾಗಿದೆ. ವಿಡಿಯೋ ಹಂಚಿಕೊಂಡಿದ್ದಾಗಿ ಧನ್ವೀರ್ ಹೇಳಿಕೆ ನೀಡಿದ್ದು, ವಿಜಯಲಕ್ಷ್ಮಿ ಅವ

19 Nov 2025 9:32 pm
ಬೆಂಗಳೂರು ಹೊರಗೆ ಉದ್ಯಮಕ್ಕೆ 6 ಸಂಸ್ಥೆ ಮುಂದಡಿ! 5 ವರ್ಷಗಳಲ್ಲಿ1000 ಕೋಟಿ ರೂ. ಅನುದಾನ ನಿಗದಿ

ಬೆಂಗಳೂರು ಟೆಕ್‌ ಸಮ್ಮಿಟ್‌ನಲ್ಲಿ 'ಬಿಯಾಂಡ್‌ ಬೆಂಗಳೂರು' ನೀತಿಗೆ ಉತ್ತಮ ಸ್ಪಂದನೆ ಸಿಕ್ಕಿದೆ. ಬೆಂಗಳೂರಿನ ಹೊರಗಿನ ಜಿಲ್ಲೆಗಳಲ್ಲಿ ಉದ್ಯಮ ಸ್ಥಾಪಿಸಲು ಆರು ಸಂಸ್ಥೆಗಳು ಆಸಕ್ತಿ ತೋರಿವೆ. ಸುಮಾರು 2,600 ಕೋಟಿ ರೂ. ಹೂಡಿಕೆ ಮತ್ತ

19 Nov 2025 9:16 pm
ವಿಪರೀತ ಚಳಿಗೆ ನಿದ್ದೆ ಬರ್ತಿಲ್ಲ ಕಂಬಳಿ ಕೊಡೋಕೆ ಹೇಳಿ ಸ್ವಾಮಿ; ಜಡ್ಜ್‌ಗೆ ನಟ ದರ್ಶನ್‌ ಮನವಿ

ಇತ್ತೀಚೆಗೆ ವಿಪರೀತ ಚಳಿ ಇರುತ್ತೆ. ಹೆಚ್ಚುವರಿ ಕಂಬಳಿ ಕೊಡೋಕೆ ಹೇಳಿ. ವಕೀಲರು, ಕುಟುಂಬದವರು ಕೊಟ್ಟ ಕಂಬಳಿಯನ್ನು ಬಳಕೆ ಮಾಡಲು ಅನುಮತಿ ಕೊಡುತ್ತಿಲ್ಲ. ಚಳಿಗೆ ನಿದ್ದೆನೂ ಮಾಡೋಕೆ ಆಗುತ್ತಿಲ್ಲ ಎಂದು ನಟ ದರ್ಶನ್‌ ಬುಧವಾರ ವಿಚ

19 Nov 2025 9:04 pm
ಸೊಸೈಟಿ ಬಲವರ್ಧನೆಗೆ ಕೇಂದ್ರದ ಮಹತ್ವದ ಕ್ರಮ : 3 ಬೆಳೆಗಳ ಕಮಿಷನ್ ಹೆಚ್ಚಳ - ಯಾವ ಬೆಳೆಗಳಿಗೆ?

ಭಾರತ ಮೋದಿ ಅವರ ನಾಯಕತ್ವದಲ್ಲಿ ಇಂಧನ ಸುಸ್ಥಿರತೆ ಮಾತ್ರವಲ್ಲ ಭವಿಷ್ಯದ ಪೀಳಿಗೆಗೆ ಮಾದರಿ ಹೆಜ್ಜೆಯಿಡುತ್ತಿದೆ. ದೇಶದ ಸೊಸೈಟಿಗಳು ಇನ್ನೂ ಉತ್ಸಾಹದಿಂದ ಕೆಲಸ ಮಾಡುವಂತಾಗಲು, ಮೂರು ಬೆಳೆಗಳ ಕಮಿಷನ್ ಅನ್ನು ಕೇಂದ್ರ ಸರ್ಕಾರ ಹ

19 Nov 2025 9:00 pm
ರಾಮ್ ಚರಣ್ ಪತ್ನಿ ಉಪಾಸನಾಗೆ ನೆಟ್ಟಿಗರ ಕ್ಲಾಸ್! ಅಂಥದ್ದೇನಾಯ್ತು? ಸ್ಟಾರ್ ನಟನ ಪತ್ನಿ ಮಾಡಿದ ತಪ್ಪಾದರೂ ಏನು?

ನಟ ರಾಮ್ ಚರಣ್ ಅವರ ಪತ್ನಿ ಉಪಾಸನಾ ಕೊನಿಡೇಲಾ ಅವರು ಯುವತಿಯರಿಗೆ ನೀಡಿದ ಸಲಹೆ ಈಗ ದೊಡ್ಡ ಚರ್ಚೆಗೆ ಕಾರಣವಾಗಿದೆ. ಕೆಲಸ ಮುಗಿದ ಕೂಡಲೇ ವೃತ್ತಿಜೀವನಕ್ಕೆ ಆದ್ಯತೆ ನೀಡಿ, ಮದುವೆಯನ್ನು ನಂತರ ಮಾಡಿಕೊಳ್ಳಿ ಎಂದು ಅವರು ಹೇಳಿದ್ದಾ

19 Nov 2025 8:34 pm
ಪಿಎಂ ಕಿಸಾನ್‌ ಯೋಜನೆ 21 ನೇ ಕಂತಿನ ಹಣ ಬಿಡುಗಡೆ; ಖಾತೆಗೆ ಜಮೆ ಆಗಿದೆಯೋ ಇಲ್ಲವೋ ಚೆಕ್ ಮಾಡುವುದೇಗೆ?

ಪ್ರಧಾನಿ ನರೇಂದ್ರ ಮೋದಿ ಅವರು ಕೋಯಮತ್ತೂರಿನಲ್ಲಿ 21ನೇ ಕಂತಿನ ಪಿಎಂ ಕಿಸಾನ್ ಯೋಜನೆಯಡಿ ಸುಮಾರು 9 ಕೋಟಿ ರೈತರಿಗೆ 18,000 ಕೋಟಿ ರೂಪಾಯಿ ವರ್ಗಾಯಿಸಿದರು. ಇದುವರೆಗೆ 11 ಕೋಟಿಗೂ ಹೆಚ್ಚು ರೈತ ಕುಟುಂಬಗಳಿಗೆ 3.70 ಲಕ್ಷ ಕೋಟಿ ರೂಪಾಯಿ ನೀಡ

19 Nov 2025 8:25 pm