SENSEX
NIFTY
GOLD
USD/INR

Weather

30    C
... ...View News by News Source
ಮುಗಿಯಿತು ಅಮ್ಮನ ದಿವಸ , ಶುರುವಾಯ್ತು ಅವಳ ಮಾಮೂಲಿ ಕೆಲಸ!

ವೃತ್ತಿಯಲ್ಲಿ ಪ್ರಾಧ್ಯಾಪಕಿಯಾಗಿರುವ ಡಾ.ಸಹನಾ ಪ್ರಸಾದ್ ಅವರು ಲೇಖಕಿಯೂ ಆಗಿದ್ದು, ನೂರಾರು ಸಣ್ಣ ಕಥೆ, ಲೇಖನ, ಕಾದಂಬರಿಗಳನ್ನು, ಧಾರವಾಹಿಗಳನ್ನೂ ಬರೆದಿದ್ದಾರೆ. ಈವರೆಗೂ 8,500 ಲೇಖನಗಳು ಪ್ರಕಟಗೊಂಡಿವೆ. ಇದೀಗ ಅವರು ಬರೆದಿರುವ

15 May 2025 9:35 am
ಕಟ್ಟಿಕೊಂಡ ಎಲ್ಲರನ್ನೂ ಸಮನಾಗಿ ಕಂಡರೆ ಮುಸ್ಲಿಂ ಪುರುಷ ಹಲವು ಪತ್ನಿಯರನ್ನು ಹೊಂದಬಹುದು; ಕೋರ್ಟ್!

ಮುಸ್ಲಿಂ ವಿವಾಹ ಅಯ್ಕೆಯ ಕುರಿತು ಉತ್ತರ ಪ್ರದೇಶದ ಅಲಹಾಬಾದ್‌ ಹೈಕೋರ್ಟ್‌ ನೀಡಿರುವ ತೀರ್ಪು, ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆ ಕುರಿತ ಚರ್ಚೆಗೆ ಮತ್ತೆ ನಾಂದಿ ಹಾಡಿದೆ. ಮುಸ್ಲಿಂ ಪುರುಷರು ತಮ್ಮೆಲ್ಲಾ ಪತ್ನಿಯರನ್ನು ಸಮಾನ

15 May 2025 9:30 am
10 ಉಗ್ರರನ್ನು ಹೊಡೆದುರುಳಿಸಿದ ಅಸ್ಸಾಂ ರೈಫಲ್ಸ್; ಭಾರೀ ಪ್ರಮಾಣದ ಶಸ್ತ್ರಾಸ್ತ್ರ ವಶ

ಅಸ್ಸಾಂ ರೈಫಲ್ಸ್ ಮತ್ತು ಉಗ್ರರ ನಡುವೆ ಮತ್ತೆ ಗುಂಡಿನ ಚಕಮಕಿ ನಡೆದಿದೆ. ಚಾಂಡೆಲ್ ಜಿಲ್ಲೆಯಲ್ಲಿ ಮೇ 14 ರಂದು ನಡೆದ ಕಾರ್ಯಾಚರಣೆಯಲ್ಲಿ ಹತ್ತು ಉಗ್ರರನ್ನು ಹೊಡೆದುರುಳಿಸಲಾಗಿದೆ. ಉಗ್ರರ ಇರುವಿಕೆಯ ಬಗ್ಗೆ ಖಚಿತ ಮಾಹಿತಿಯ ಆಧಾ

15 May 2025 9:12 am
CCPA ನೋಟಿಸ್‌ ಕೊಟ್ಟರೂ ಪಾಕ್ ಧ್ವಜ ಮಾರಾಟ: ಇ-ಕಾಮರ್ಸ್ ಕ೦ಪನಿಗಳಿಗೆ ಮತ್ತೊಮ್ಮೆ ಪ್ರಹ್ಲಾದ್‌ ಜೋಶಿ ಖಡಕ್‌ ವಾರ್ನಿಂಗ್‌

ಪಾಕಿಸ್ತಾನಕ್ಕೆ ಸಂಬಂಧಿತ ಸರಕುಗಳ ಮಾರಾಟದ ಕುರಿತು ಸಿಸಿಪಿಎ ಅಮೆಜಾನ್, ಫಿಪ್‌ಕಾರ್ಟ್, ಉಬುಯಿಇಂಡಿಯಾ, ಎಟ್ಟಿ, ದಿ ಫ್ಲಾಗ್ ಕಂಪನಿಮಾರಾಟ ಮಾಡದಂತೆ ನೋಟಿಸ್‌ಗಳನ್ನು ಜಾರಿ ಮಾಡಿದೆ. ಆದರೂ ಮಾರಾಟ ಕಂಡುಬರುತ್ತಿರುವುದು ದೇಶದ ಆ

15 May 2025 8:57 am
ಸಾಮಾಜಿಕ ಜಾಲತಾಣಗಳಲ್ಲಿ ಅಕೌಂಟ್ ಮಾಡಿ, ಮಾನಸಿಕ ಹಿಂಸೆಗೆ ಅಂಜಲು ಸಾಧ್ಯವೇ?

ವೃತ್ತಿಯಲ್ಲಿ ಪ್ರಾಧ್ಯಾಪಕಿಯಾಗಿರುವ ಡಾ.ಸಹನಾ ಪ್ರಸಾದ್ ಅವರು ಲೇಖಕಿಯೂ ಆಗಿದ್ದು, ನೂರಾರು ಸಣ್ಣ ಕಥೆ, ಲೇಖನ, ಕಾದಂಬರಿಗಳನ್ನು, ಧಾರವಾಹಿಗಳನ್ನೂ ಬರೆದಿದ್ದಾರೆ. ಈವರೆಗೂ 8,500 ಲೇಖನಗಳು ಪ್ರಕಟಗೊಂಡಿವೆ. ಇದೀಗ ಅವರು ಬರೆದಿರುವ

15 May 2025 8:35 am
ಬೆಂಗಳೂರಿನ ಬೀದಿಗಳಿಗೆ ಜಗಮಗಿಸುವ LED ಲೈಟು; ಜೂನ್‌ನಿಂದ ಕಾರ್ಯಾಚರಣೆ ಸ್ಟಾರ್ಟು

ಪಿಟಿಸಿ ಇಂಡಿಯಾ ಪ್ರೈವೆಟ್‌ ಲಿಮಿಟೆಡ್‌ ಸಂಸ್ಥೆ ಸರ್ವೆ ಕಾರ್ಯ ಕೈಗೊಂಡು ಇಂಧನ ಉಳಿತಾಯ, ಯೋಜನಾ ವೆಚ್ಚ, ಕಾರ್ಯಸಾಧ್ಯತೆ ಮತ್ತು ಆರ್ಥಿಕ ಮಾದರಿಯನ್ನು ಸಿದ್ಧಪಡಿಸಿ ವರದಿ ಸಲ್ಲಿಸಿತ್ತು. ಈ ವರದಿಯಂತೆ ಪ್ರಾದೇಶಿಕವಾಗಿ 7 ವಲಯ

15 May 2025 7:02 am
ಮಳೆಗಾಲ ಶೀಘ್ರ ಆರಂಭ: ಶಿವಮೊಗ್ಗದ 8 ಜಲಾಶಯಗಳ ಕ್ರಸ್ಟ್‌ಗೇಟ್‌ಗಳು ಸುಭದ್ರ: ಭದ್ರಾ ಜಲಾಶಯದಲ್ಲಿ ನಡೆದಿದೆ ಸೋರಿಕೆ ದುರಸ್ತಿ ಕಾರ್ಯ

ಶಿವಮೊಗ್ಗ ಜಿಲ್ಲೆಯ ಜಲಾಶಯಗಳು ಮುಂಗಾರು ಮಳೆಗೆ ಸಜ್ಜಾಗುತ್ತಿವೆ. ಲಿಂಗನಮಕ್ಕಿ, ಭದ್ರಾ ಸೇರಿದಂತೆ ಪ್ರಮುಖ ಜಲಾಶಯಗಳ ಗೇಟ್‌ಗಳ ದುರಸ್ತಿ ಕಾರ್ಯ ನಡೆಯುತ್ತಿದೆ. ಭದ್ರಾ ಜಲಾಶಯದ ಎಡನಾಲೆಯಲ್ಲಿ ಸೋರಿಕೆ ತಡೆಗಟ್ಟಲು ಪ್ರಯತ್ನಿ

15 May 2025 5:18 am
ಕೆನಡಾ ವಿದೇಶಾಂಗ ಸಚಿವೆಯಾಗಿ ಭಾರತೀಯ ಮೂಲದ ಅನಿತಾ ಆನಂದ್

ಕೆನಡಾದ ಹೊಸ ವಿದೇಶಾಂಗ ಸಚಿವೆಯಾಗಿ ಭಾರತ ಮೂಲದ ಅನಿತಾ ಆನಂದ್ ಎಂಬುವರು ನೇಮಕವಾಗಿದ್ದಾರೆ. ಈ ಮೂಲಕ ಕೆನಡಾದಲ್ಲಿ ಸಚಿವರಾದ ಮೊದಲ ಹಿಂದೂ ಎಂಬ ಹೆಗ್ಗಳಿಕೆಯನ್ನು ಪಡೆದಿದ್ದಾರೆ. ಇವರು ಭಾರತದ ತಮಿಳುನಾಡು ಮೂಲದವರು. ಇವರ ತಾಯಿ ತ

15 May 2025 1:01 am
ಹೆಬ್ಬಗೋಡಿ ಡಿಪೋ ತಲುಪಿದ 3 ಮೆಟ್ರೋ ಬೋಗಿ, ಹಳದಿ ಮಾರ್ಗದಲ್ಲಿ ವಾಣಿಜ್ಯ ಸಂಚಾರ ಆರಂಭ ಯಾವಾಗ?

ನಮ್ಮ ಮೆಟ್ರೋದ ಹಳದಿ ಮಾರ್ಗಕ್ಕೆ ಪಶ್ಚಿಮ ಬಂಗಾಳದ ಟಿಟಾಗರ್ ಸಂಸ್ಥೆಯಿಂದ ಮೂರು ಹೊಸ ಬೋಗಿಗಳು ಬಂದಿದ್ದು, ವಾಣಿಜ್ಯ ಸಂಚಾರವು ಜೂನ್ ಅಂತ್ಯಕ್ಕೆ ಆರಂಭವಾಗುವ ನಿರೀಕ್ಷೆಯಿದೆ. ಆರಂಭದಲ್ಲಿ ಪ್ರತಿ 30 ನಿಮಿಷಕ್ಕೆ ಒಂದು ರೈಲು ಓಡಿ

14 May 2025 11:52 pm
IPL 2025- ಡೆಲ್ಲಿ ಕ್ಯಾಪಿಟಲ್ಸ್ ಲೆಕ್ಕಾಚಾರ ಉಲ್ಟಾಪಲ್ಟಾ! ಈಗ ಬಾಂಗ್ಲಾ ವೇಗಿ ಮುಸ್ತಫಿಜುರ್ ರಹಮಾನ್ ಹೊಸ ವರಾತ!

ಆಸ್ಟ್ರೇಲಿಯಾದ ಜೇಕ್ ಫ್ರೇಸರ್-ಮೆಕ್‌ಗುರ್ಕ್ ಅವರ ಬದಲಿಗೆ ಬಾಂಗ್ಲಾದೇಶದ ವೇಗದ ಬೌಲರ್ ಮುಸ್ತಾಫಿಜುರ್ ರಹಮಾನ್ ಅವರನ್ನು ತಂಡಕ್ಕೆ ಆಯ್ಕೆ ಮಾಡಿಕೊಂಡಿರುವ ಡೆಲ್ಲಿ ಕ್ಯಾಪಿಟಲ್ಸ್ ಇದೀಗ ಆಘಾತ ಎದುರಾಗಿದೆ. ಮುಸ್ತಾಫಿಸುರ್ ತ

14 May 2025 11:46 pm
2 ವಿಧೇಯಕಗಳ ಅಂಕಿತಕ್ಕೆ ರಾಜ್ಯಪಾಲರ ನಕಾರ, ರಾಷ್ಟ್ರಪತಿ ಅಂಗಳಕ್ಕೆ ಸಹಕಾರ ಬಿಲ್‌!

ರಾಜ್ಯ ಸರ್ಕಾರವು ಸಹಕಾರಿ ವಲಯದಲ್ಲಿ ಬದಲಾವಣೆ ತರಲು ರೂಪಿಸಿದ ಎರಡು ವಿಧೇಯಕಗಳಿಗೆ ರಾಜ್ಯಪಾಲರು ಒಪ್ಪಿಗೆ ಸೂಚಿಸಿಲ್ಲ. ಬದಲಾಗಿ, ಅವುಗಳನ್ನು ರಾಷ್ಟ್ರಪತಿಗಳ ಪರಿಶೀಲನೆಗೆ ಕಳುಹಿಸಿದ್ದಾರೆ. ಸಹಕಾರ ಚುನಾವಣಾ ಪ್ರಾಧಿಕಾರ ರದ

14 May 2025 11:35 pm
ದಸರಾ ಮೊದಲ ದಿನವೇ ಕಾವೇರಿ ಆರತಿ, ನದಿ ಮಧ್ಯ ನಿರ್ಮಾಣವಾಗಲಿದೆ ತೇಲುವ ಸೇತುವೆ

ಮಂಡ್ಯ ಜಿಲ್ಲೆಯ ಕೃಷ್ಣರಾಜ ಸಾಗರದಲ್ಲಿ ದಸರಾದ ಮೊದಲ ದಿನದಂದು ಕಾವೇರಿ ಆರತಿ ಪ್ರಾರಂಭಿಸಲು ಕಾವೇರಿ ಉನ್ನತ ಮಟ್ಟದ ಸಮಿತಿ ನಿರ್ಧರಿಸಿದೆ. ಗಂಗಾರತಿ ಮಾದರಿಯಲ್ಲಿ ಈ ಕಾರ್ಯಕ್ರಮ ನಡೆಯಲಿದ್ದು, ಪ್ರವಾಸೋದ್ಯಮ ಅಭಿವೃದ್ಧಿಗೆ ಆ

14 May 2025 11:01 pm
ಸಿಂಧೂ ನದಿ ನೀರಿಗಾಗಿ ಭಾರತಕ್ಕೆ ಪತ್ರ ಬರೆದ ಪಾಕ್ - ಮನವಿಯಲ್ಲೂ ಧಿಮಾಕು?

ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ನಲ್ಲಿ ಏ. 22ರಂದು ಉಗ್ರವಾದಿಗಳ ದಾಳಿ ನಡೆದ ನಂತರ, ಪಾಕಿಸ್ತಾನದ ಮೇಲೆ ಮುನಿದಿದ್ದ ಭಾರತ, ಸಿಂಧೂ ನದಿ ನೀರು ಒಪ್ಪಂದ ಅಮಾನತುಗೊಳಿಸಿತ್ತು. ಅದರಿಂದ ಪಾಕಿಸ್ತಾನದ ಸಿಂಧೂ ನದಿ ಬಯಲಿನಲ್ಲಿ ಜಲಕ್

14 May 2025 10:58 pm
ಸುಹಾಸ್ ಶೆಟ್ಟಿ ಕೊಲೆ ಪ್ರಕರಣದಲ್ಲಿ ಮತ್ತೆ ಮೂವರು ಆರೋಪಿಗಳ ಬಂಧನ, ಒಟ್ಟು ಬಂಧಿತರ ಸಂಖ್ಯೆ 11ಕ್ಕೆ ಏರಿಕೆ

ಮಂಗಳೂರು ಸಿಸಿಬಿ ಪೊಲೀಸರು ಬಜಪೆ ಪೊಲೀಸ್ ಠಾಣಾ ವ್ಯಾಪ್ತಿಯ ಸುಹಾಸ್ ಶೆಟ್ಟಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿದ್ದ ಮೂವರು ಆರೋಪಿಗಳಾದ ಅಜರುದ್ದೀನ್, ಅಬ್ದುಲ್ ಖಾದರ್ ಮತ್ತು ನೌಷದ್‌ನನ್ನು ಬಂಧಿಸಿದ್ದಾ

14 May 2025 10:40 pm
ಐಶ್ವರ್ಯಾ ಗೌಡ ವಂಚನೆ: ಇ ಡಿ ಸಮನ್ಸ್‌ ರದ್ದು ಕೋರಿ ಶಾಸಕ ವಿನಯ್‌ ಕುಲಕರ್ಣಿ ಕರ್ನಾಟಕ ಹೈಕೋರ್ಟ್‌ ಮೊರೆ

ಕಾಂಗ್ರೆಸ್ ಶಾಸಕ ವಿನಯ್‌ ಕುಲಕರ್ಣಿ, ನಟಿ ಐಶ್ವರ್ಯಾ ಗೌಡ ಜೊತೆಗಿನ ಹಣಕಾಸು ವ್ಯವಹಾರದ ತನಿಖೆಗೆ ಇಡಿ ನೀಡಿದ ಸಮನ್ಸ್‌ ರದ್ದು ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಐಶ್ವರ್ಯಾ ಗೌಡ 75 ಕೋಟಿ ರೂ. ಅಕ್ರಮ ವಹಿವಾಟು ನಡೆಸಿ

14 May 2025 9:25 pm
ಕರ್ನಾಟಕಕ್ಕೆ ಹೊಸ 2 ರೈಲು ಮಾರ್ಗ ಘೋಷಿಸಿದ ವಿ ಸೋಮಣ್ಣ; 235 ಕಿಮೀ ದೂರ, 6 ಜಿಲ್ಲೆಗಳಿಗೆ ಅನುಕೂಲ! ಎಲ್ಲಿಂದ ಎಲ್ಲಿಗೆ?

ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಅವರು ಕರ್ನಾಟಕಕ್ಕೆ ಎರಡು ಹೊಸ ರೈಲು ಮಾರ್ಗಗಳನ್ನು ಘೋಷಿಸಿದ್ದಾರೆ. ಆಲಮಟ್ಟಿ-ಯಾದಗಿರಿ ಮತ್ತು ಭದ್ರಾವತಿ-ಚಿಕ್ಕಜಾಜೂರು ಮಾರ್ಗಗಳ ಸಮೀಕ್ಷೆಗೆ ಅನುಮೋದನೆ ನೀಡಲಾಗಿದ್ದು, ಇದರಿಂದಾಗಿ

14 May 2025 8:50 pm
IPL 2025: ವಿದೇಶಿ ಆಟಗಾರರಲ್ಲಿ ಯಾರೆಲ್ಲಾ ತಂಡ ಸೇರಿಕೊಳ್ಳೋದು ನಿಕ್ಕಿ? RCBಯೇ ಬಹಳ ಅನ್ ಲಕ್ಕಿ!

ಇಂಡೋ ಪಾಕ್ ಉದ್ವಿಗ್ವತೆಯ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದ್ದ ಇಂಡಿಯನ್ ಪ್ರೀಮಿಯರ್ ಲೀಗ್ (IPL) ಮೇ 17ರಿಂದ ಮತ್ತೆ ಮುಂದುವರಿಯಲಿದೆ. ಪರಿಷ್ಕೃತ ವೇಳಾಪಟ್ಟಿಯಂತೆ ಜೂನ್ 3ರಂದು ಫೈನಲ್ ಪಂದ್ಯ ನಡೆಯಲಿವೆ. ಏತನ್ಮಧ್ಯೆ ವಿಶ್ವ ಟೆಸ್ಟ

14 May 2025 8:09 pm
1947ರಲ್ಲಿ ಭಾರತದೊಂದಿಗೆ ಸ್ವಾತಂತ್ರ್ಯೋತ್ಸವ ಆಚರಿಸಿದ್ದ ಬಲೂಚಿಸ್ತಾನವನ್ನು ಪಾಕಿಸ್ತಾನ ಕಬಳಿಸಿದ್ದು ಹೇಗೆ?

ಪಾಕಿಸ್ತಾನದೊಂದಿಗೆ ಹಲವಾರು ದಶಕಗಳಿಂದ ತಮ್ಮ ಪ್ರತ್ಯೇಕ ರಾಷ್ಟ್ರಕ್ಕಾಗಿ ಹೋರಾಡುತ್ತಿರುವ ಬಲೂಚಿಸ್ತಾನ, 2025 ಮೇ 14ರಂದು ತಮ್ಮ ಪ್ರಾಂತ್ಯವನ್ನು ಪ್ರತ್ಯೇಕ ರಾಷ್ಟ್ರವೆಂದು ಘೋಷಿಸಿಕೊಂಡಿದೆ. ಇದು ನಿಜಕ್ಕೂ ಪಾಕಿಸ್ತಾನಕ್ಕೆ

14 May 2025 7:55 pm
India - Pakistan Conflict : ಮೋದಿ ಸರ್ಕಾರದ ಪರವಾಗಿ ನಿಂತ ಕಾಂಗ್ರೆಸ್ಸಿನ ನಾಲ್ವರು ಹಿರಿಯ ಮುಖಂಡರು

Senior Congress Leaders Stands with PM Modi : ಆಪರೇಷನ್ ಸಿಂಧೂರ್ ಕಾರ್ಯಾಚರಣೆ ಮತ್ತು ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮಧ್ಯಸ್ಥಿಕೆಯ ಮಾತಿಗೆ ಸಂಬಂಧಿಸಿದಂತೆ ಕಾಂಗ್ರೆಸ್ಸಿನ ಮತು ವಿಪಕ್ಷದ ನಾಯಕರುಗಳು ವಿಭಿನ್ನವಾದ ಹೇಳಿಕೆಯನ್ನು ನೀಡ

14 May 2025 7:55 pm
ಬಿಡದಿ ಸಮೀಪ ಮೂಕ ಬಾಲಕಿ ಕೊಲೆ; ಅಂತ್ಯಕ್ರಿಯೆ ಮಾಡದೇ ಮನೆ ಮುಂದೆ ಶವವಿಟ್ಟು ಪೋಷಕರು ಪ್ರತಿಭಟನೆ

ರಾಮನಗರ ಜಿಲ್ಲೆಯ ಬಿಡದಿ ಬಳಿ ಅನುಮಾನಾಸ್ಪದವಾಗಿ ಬಾಲಕಿ ಖುಷಿ ಕೊಲೆಯಾಗಿದ್ದು, ಪೋಷಕರು ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಸರ್ಕಾರದಿಂದ ಪರಿಹಾರ ವಿತರಣೆಯಾಗಿದ್ದು, ಡಿಸಿಎಂ ಡಿಕೆ ಶಿವಕುಮಾರ್

14 May 2025 7:41 pm
ಆಸ್ತಿ ಮಾಲೀಕರಿಗೆ ಗುಡ್‌ ನ್ಯೂಸ್‌, ಬಿ-ಖಾತಾ ವಿತರಣೆ ಅವಧಿ 3 ತಿಂಗಳವರೆಗೆ ವಿಸ್ತರಣೆ

ಕರ್ನಾಟಕದ ಮಹಾನಗರಪಾಲಿಕೆಗಳು ಮತ್ತು ನಗರ ಸ್ಥಳೀಯ ಸಂಸ್ಥೆಗಳಲ್ಲಿನ ಅನಧಿಕೃತ ಕಟ್ಟಡಗಳಿಗೆ ಬಿ-ಖಾತಾ ನೀಡುವ ಅವಧಿಯನ್ನು ಸರ್ಕಾರವು ಮೂರು ತಿಂಗಳವರೆಗೆ ವಿಸ್ತರಿಸಿದೆ. ಸಾರ್ವಜನಿಕರಿಗೆ ಅನುಕೂಲವಾಗುವಂತೆ ಈ ನಿರ್ಧಾರ ಕೈಗೊ

14 May 2025 6:45 pm
ಭಾರತಕ್ಕೆ ರಣಬೇಟೆಗಾರ ಎಸ್‌-500 ವಾಯು ರಕ್ಷಣಾ ವ್ಯವಸ್ಥೆ? ಇದರಿಂದ ಉಪಗ್ರಹ ಕೂಡ ಫಿನಿಶ್‌, ರಷ್ಯಾ ಆಫರ್‌ ಒಪ್ತಾರಾ ಮೋದಿ?

ಭಾರತದ ರಕ್ಷಣಾ ವ್ಯವಸ್ಥೆಯನ್ನು ಬಲಪಡಿಸಲು ರಷ್ಯಾವು ಶೀಘ್ರದಲ್ಲೇ ಅತ್ಯಾಧುನಿಕ ಎಸ್-500 ವಾಯು ರಕ್ಷಣಾ ವ್ಯವಸ್ಥೆಯನ್ನು ನೀಡಲಿದೆ. ಇದು ಉಪಗ್ರಹಗಳನ್ನು ಹೊಡೆದುರುಳಿಸುವ ಸಾಮರ್ಥ್ಯವನ್ನೂ ಹೊಂದಿದೆ. ಈ ವ್ಯವಸ್ಥೆಯನ್ನು ಭಾರತ

14 May 2025 6:01 pm
ಕರ್ನಲ್ ಸೋಫಿಯಾ ಖುರೇಷಿ ವಿರುದ್ಧ ನಾಲಗೆ ಹರಿಬಿಟ್ಟಿದ್ದ ಮಧ್ಯಪ್ರದೇಶ ಬಿಜೆಪಿ ಸಚಿವರಿಗೆ ಸಂಕಷ್ಟ

ಕರ್ನಲ್ ಸೋಫಿಯಾ ಖುರೇಷಿ ಕುರಿತು ಅವಹೇಳನಕಾರಿಯಾಗಿ ಮಾತನಾಡಿದ್ದ ಮಧ್ಯ ಪ್ರದೇಶದ ಸಚಿವ ವಿಜಯ್ ಶಾ ವಿರುದ್ಧ ನ್ಯಾಯಾಲಯದ ಆದೇಶದ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಲಿದ್ದಾರೆ. ಸಚಿವರ ಹೇಳಿಕೆಗೆ ತೀವ್ರ ಟೀಕೆಗಳು ವ್ಯಕ್ತವಾಗಿ

14 May 2025 5:54 pm
Bescom Power Cut: ಬೆಂಗಳೂರಿನಲ್ಲಿ ಗುರುವಾರ 100 ಕ್ಕೂ ಅಧಿಕ ಬಡಾವಣೆಗಳಲ್ಲಿ ವಿದ್ಯುತ್ ವ್ಯತ್ಯಯ! ಎಲ್ಲೆಲ್ಲಿ?

Bengaluru Electricity Outage : ಬೆಂಗಳೂರಿನಲ್ಲಿ ಬೆಸ್ಕಾಂನಿಂದ ತುರ್ತು ಕಾಮಗಾರಿ ಹಿನ್ನೆಲೆ ಮೇ 15 ರಂದು 100ಕ್ಕೂ ಹೆಚ್ಚು ಪ್ರದೇಶಗಳಲ್ಲಿ ವಿದ್ಯುತ್ ಕಡಿತವಾಗಲಿದೆ. 66 ಕೆವಿ ಬಾಣಸವಾಡಿ ಮತ್ತು ಐಟಿಐ ಲೈನ್‌ಗಳಲ್ಲಿ ನಿರ್ವಹಣಾ ಕಾರ್ಯ ನಡೆಯುವುದರ

14 May 2025 5:53 pm
ಬಿಎಂಟಿಸಿ ಹೊಸ ಬಸ್‌ ಮಾರ್ಗ ಆರಂಭ; ಅರ್ಧ ಗಂಟೆಗೊಂದು ಬಸ್‌! ಎಲ್ಲಿಂದ ಎಲ್ಲಿಗೆ?

ಬಿಎಂಟಿಸಿ ಪ್ರಯಾಣಿಕರ ಅನುಕೂಲಕ್ಕಾಗಿ ಮೆಜೆಸ್ಟಿಕ್‌ನಿಂದ ಕಿತ್ತನಹಳ್ಳಿಗೆ ಹೊಸ ಬಸ್ ಮಾರ್ಗವನ್ನು ಪ್ರಾರಂಭಿಸಿದೆ, ಮಾರ್ಗ ಸಂಖ್ಯೆ 245 - ಜೆ ಮೇ 15 ರಿಂದ ಸಂಚರಿಸಲಿದೆ. ಇನ್ನೊಂದೆಡೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಅಜಾಗ

14 May 2025 5:31 pm
ಪಾಕಿಸ್ತಾನಕ್ಕೆ ಸಹಾಯ ಆಗುವಂತೆ ಮಾತನಾಡುವ ಕಾಂಗ್ರೆಸ್ ನಾಯಕರು! ಯಾಕೆ ಹೀಗೆ ಎಂದು ಪ್ರಶ್ನಿಸಿದ ಸಿ ಟಿ ರವಿ

ಇನ್ನೊಂದೆರಡು ದಿನ ಹಣ್ಣುಗಾಯಿ ನೀರುಗಾಯಿ ಮಾಡಿ ಪಾಕಿಸ್ತಾನ ಇರುವವರೆಗೆ ಭಾರತದ ಕಡೆ ಕೆಂಗಣ್ಣಿನಿಂದ ನೋಡಬಾರದೆಂದು ನಮಗೂ ಅನಿಸಿತ್ತು. ನಾಯಿ ಬಾಲ ಡೊಂಕು. ಆ ಬಾಲವನ್ನೇ ಕತ್ತರಿಸಬೇಕೆಂದು ಅನಿಸಿತ್ತು. ಯುದ್ಧವೆಂದರೆ ಬಾಲಿವು

14 May 2025 5:29 pm
ಪೂಜಾರ್, ಅಜಿಂಕ್ಯ, ಕೆಎಲ್ ರಾಹುಲ್…? ರೋಹಿತ್, ಕೊಹ್ಲಿ ಸ್ಥಾನ ತುಂಬಲು ಮತ್ಯಾರು? ಕೋಚ್ ಗಂಭೀರ್ ಮಾಸ್ಟರ್ ಪ್ಲ್ಯಾನ್ ಏನು?

ಇತ್ತೀಚೆಗೆ, ಟೆಸ್ಟ್ ಕ್ರಿಕೆಟ್ ಗೆ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿಯವರು ನಿವೃತ್ತಿ ಘೋಷಿಸಿದ್ದಾರೆ. ಅವರ ಅನುಪಸ್ಥಿತಿಯಲ್ಲಿ ಸುಭದ್ರ ಟೆಸ್ಟ್ ತಂಡವೊಂದನ್ನು ಕಟ್ಟುವ ಜವಾಬ್ದಾರಿ ತಂಡದ ಮುಖ್ಯ ತರಬೇತುದಾರ ಗೌತಮ್ ಗಂಭ

14 May 2025 5:21 pm
ಗ್ರಾಹಕರ ದೂರು ನಿರ್ವಹಣೆಗೆ ಡಿಜಿಟಲ್ ಪೋರ್ಟಲ್! ಬೆಸ್ಕಾಂ ಹೊಸ ಪ್ರಯೋಗ

ಗ್ರಾಹಕರ ದೂರು ನಿರ್ವಹಣೆ ಪ್ರಕ್ರಿಯೆಯನ್ನು ಮತ್ತಷ್ಟು ಪಾರದರ್ಶಕವಾಗಿಸಲು ಡಿಜಿಟಲ್ ಪೋರ್ಟಲ್ ಸಿದ್ದಪಡಿಸಲು ಬೆಸ್ಕಾಂ ಮುಂದಾಗಿದೆ. ಗ್ರಾಹಕರ ದೂರುಗಳ ನಿರ್ವಹಣೆಗೆ ಕಾರ್ಪೋರೇಟ್ ವ್ಯವಹಾರಗಳ ಮುಖ್ಯ ಪ್ರಧಾನ ವ್ಯವಸ್ಥಾಪಕ

14 May 2025 5:19 pm
`ಅಂದು ಯುವಿಗೂ ಇದೇ ಮಾತು ಅಂದಿದ್ದೆ’: ರೋಹಿತ್ ಶರ್ಮಾ- ವಿರಾಟ್ ಕೊಹ್ಲಿ ನಿವೃತ್ತಿ ಬಗ್ಗೆ ಯೋಗರಾಜ್ ಸಿಂಗ್ ಗರಂ

ಸದಾ ವಿವಾದಾತ್ಮಕ ಹೇಳಿಕೆಗಳಿಂದಲೇ ಸುದ್ದಿಯಲ್ಲಿರುವ ಯುವರಾಜ್ ಸಿಂಗ್ ಅವರ ತಂದೆ ಯೋಗರಾಜ್ ಸಿಂಗ್ ಇದೀ ಟೀಂ ಇಂಡಿಯಾ ಸ್ಟಾರ್ ಆಟಗಾರರಾದ ವಿರಾಟ್ ಕೊಹ್ಲಿ ವಿರಾಟ್ ಕೊಹ್ಲಿ (Virat Kohli) ಮತ್ತು ರೋಹಿತ್ ಶರ್ಮಾ (Rohit Sharma) ಟೆಸ್ಟ್ ಕ್ರಿಕೆ

14 May 2025 5:08 pm
ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಬರಬೇಕಾಗಿದ್ದ ಅನುದಾನದಲ್ಲಿ ಭಾರೀ ಕಡಿತ! ಅಂಕಿ- ಅಂಶಗಳ ಜತೆ ಸಿದ್ದರಾಮಯ್ಯ ಇಂಚಿಂಚೂ ಮಾಹಿತಿ

ಅಭಿವೃದ್ಧಿ ಯೋಜನೆಗಳಿಗೆ ಕೇಂದ್ರ ಸಕಾಲದಲ್ಲಿ ಹಣ ಬಿಡುಗಡೆ ಆಗದಿದ್ದರೆ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವುದು ಹೇಗೆ? ಎಂದು ಸಮಿತಿ ಸದಸ್ಯರನ್ನು ಪ್ರಶ್ನಿಸಿದರು. ರಾಜ್ಯದಲ್ಲಿ ನರೇಗಾ ಯೋಜನೆ ಮಾಡಿ ಅಕ್ರಮ ಎಸಗಿರುವ ಅಧಿಕ

14 May 2025 4:48 pm
ತುಮಕೂರಿನಲ್ಲಿ ತಂದೆಯನ್ನು ಕೊಂದ ಮಗ, ವಿದ್ಯುತ್ ಶಾಕ್ ನಿಂದ ಸತ್ತರೆಂದು ನಾಟಕವಾಡಿದ! ಆಮೇಲೇನಾಯ್ತು…?

ತುಮಕೂರಿನ ಐಸ್ ಕ್ರೀಂ ಫ್ಯಾಕ್ಟರಿಯಲ್ಲಿ ಮೇ 11ರಂದು ನಡೆದ ಕೊಲೆಯ ರಹಸ್ಯ ಬಯಲಾಗಿದೆ. ಅಂದು, ಹಿರಿಯ ವಯಸ್ಸಿನ ವ್ಯಕ್ತಿಯೊಬ್ಬರು ಅಸುನೀಗಿದ್ದರು. ಆ ಸಂದರ್ಭದಲ್ಲಿ ಅವರ ಜೊತೆಗೆ ಅವರ ಪುತ್ರ ಇದ್ದ. ಆತ ಕೊಟ್ಟ ವಿವರಣೆಯನ್ವಯ ಆ ಹಿರಿ

14 May 2025 4:01 pm
ಪಾಕಿಸ್ತಾನದ ಬಣ್ಣ ಬಯಲು: ಬಲಿಯಾದ ಉಗ್ರರಿಗೂ ತಲಾ 1 ಕೋಟಿ ರೂ. ಪರಿಹಾರ! ಮಸೂದ್ ಅಜರ್‌ಗೆ 14 ಕೋಟಿ ರೂ?

ಭಾರತದ ಆಪರೇಷನ್ ಸಿಂಧೂರ್‌ನಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ತಲಾ 1 ಕೋಟಿ ರೂಪಾಯಿ ಪರಿಹಾರ ಘೋಷಿಸಿದ್ದಾರೆ. ಇದು ಉಗ್ರರಿಗೆ ಸರ್ಕಾರದ ಬೆಂಬಲವನ್ನು ಸೂಚಿಸುತ್ತದೆ. ಜಮ್ಮು ಕಾಶ್ಮೀರದ ಪ

14 May 2025 3:01 pm
Operation Sindoor: ಭಾರತದ ಜಯ, ಪಾಕಿಸ್ತಾನದ ಪರಾಜಯ; ವಾರ್‌ ಸ್ಕ್ಯಾನರ್ ಜಾನ್‌ ಸ್ಪೆನ್ಸರ್‌‌ ’ಮೌಲ್ಯಮಾಪನ’

John Spencer on India's massive victory : ಆಪರೇಷನ್ ಸಿಂಧೂರ್ ಮೂಲಕ ಭಾರತ ವಿಶ್ವಕ್ಕೆ ತನ್ನ ಮಿಲಿಟರಿ ಶಕ್ತಿಯನ್ನು ಪ್ರದರ್ಶಿಸಿದೆ. ಉಗ್ರರ ಮೂಲಭೂತ ಸೌಕರ್ಯವನ್ನು ನಾಶ ಪಡಿಸುವಲ್ಲಿ ಭಾರತದ ಸೇನೆ ಯಶಸ್ವಿಯಾಗಿದೆ. ಭಾರತ ಸರ್ಕಾರ ಏನು ಉದ್ದೇಶವನ್ನು ಇ

14 May 2025 2:48 pm
IPL 2025 - ಈಗ ದಕ್ಷಿಣ ಆಫ್ರಿಕಾದ ಕ್ರಿಕೆಟಿಗರೂ ಅನುಮಾನ? ಪ್ರಾಂಚೈಸಿಗಳಿಗೆ ತಲೆನೋವಾಗಿರುವ ಹೊಸ ವಿದ್ಯಮಾನ

ಸ್ವದೇಶಕ್ಕೆ ಹಿಂದುರುಗಿರುವ ಆಸ್ಟ್ರೇಲಿಯಾ ಆಟಗಾರರು ಐಪಿಎಲ್ ನ ಬಾಕಿ ಉಳಿದಿರುವ ಪಂದ್ಯಗಳನ್ನಾಡಲು ಭಾರತಕ್ಕೆ ಹಿಂದುರುಗುತ್ತಿಲ್ಲ ಎಂಬ ತಲೆನೋವಿನ ನಡುವೆಯೇ ದಕ್ಷಿಣ ಆಫ್ರಿಕಾ ಆಟಗಾರರು ಸಹ ಸೀಸನ್ ಪೂರ್ತಿ ಲಭ್ಯರಿಲ್ಲ ಎಂ

14 May 2025 2:37 pm
ಹಾಸನ - ಶಿವಮೊಗ್ಗ ಮಾರ್ಗದ 3 ರೈಲುಗಳ ಸಂಚಾರ 25 ದಿನ ವ್ಯತ್ಯಯ! ಕಾರಣವೇನು? ಯಾವೆಲ್ಲಾ ದಿನ?

ಹಾಸನ ಮತ್ತು ಮಾವಿನಕೆರೆ ನಡುವಿನ ಟ್ರ್ಯಾಕ್ ನವೀಕರಣ ಕಾಮಗಾರಿಯಿಂದಾಗಿ ಶಿವಮೊಗ್ಗ ಮತ್ತು ಹಾಸನ ಮಾರ್ಗದ ಕೆಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯವಾಗಲಿದೆ. ನಿರ್ದಿಷ್ಟ ದಿನಾಂಕಗಳಲ್ಲಿ ತಾಳಗುಪ್ಪ-ಮೈಸೂರು ಎಕ್ಸ್‌ಪ್ರೆಸ್, ಮೈ

14 May 2025 2:09 pm
Karnataka Rains: ಸೈಕ್ಲೋನ್: ಉತ್ತರ ಕನ್ನಡ, ಚಾಮರಾಜನಗರಕ್ಕೆ ಅಪ್ಪಳಿಸಲಿದೆ ಭಾರಿ ಮಳೆ: ಮೇ 15 ಬೆಂಗಳೂರಿಗೆ ಭಾರಿ ಮಳೆ

ಕರ್ನಾಟಕದಲ್ಲಿ ಈ ವಾರ ಭರ್ಜರಿ ಮಳೆಯಾಗುವ ಸಾಧ್ಯತೆ ಇದೆ. ಕರಾವಳಿ, ಉತ್ತರ ಒಳನಾಡು ಮತ್ತು ದಕ್ಷಿಣ ಒಳನಾಡು ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಮಳೆಯಾಗುವ ಮುನ್ಸೂಚನೆ ಇದೆ. ಬೆಂಗಳೂರಿಗೂ ಭಾರಿ ಮಳೆಯ ಅಲರ್ಟ್ ಇದೆ.

14 May 2025 2:01 pm
ಎಎನ್ಎಫ್ ಮಾದರಿಯಲ್ಲಿ ಆ್ಯಂಟಿ ಕಮ್ಯೂನಲ್ ಪೋರ್ಸ್, 3 ದಿನಗಳಲ್ಲಿ ತೀರ್ಮಾನ: ಪರಮೇಶ್ವರ್

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕ್ರಮಗಳ ಬಗ್ಗೆ ಸಭೆ ಮಾಡಲಾಗಿದೆ. ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಸಭೆ ಮಾಡಲಾಗಿದೆ. ಸಭೆಯಲ್ಲಿ ತುರ್ತು ಕ್ರಮಗಳ ಬಗ್ಗೆ ಚರ್ಚೆ ಮಾಡಲಾಗಿದೆ ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ್ ಅವರು ಮಾ

14 May 2025 1:53 pm
ಪಾರಾದೀಪ್ ಬಂದರಿನಲ್ಲಿ ಹೈ ಅಲರ್ಟ್: ಕಚ್ಚಾತೈಲದ ಟ್ಯಾಂಕರ್ ನಲ್ಲಿದ್ದ ಪಾಕಿಸ್ತಾನಿ ಸಿಬ್ಬಂದಿಗಳಿಗೆ ನಿರ್ಬಂಧ

ಆಪರೇಷನ್ ಸಿಂಧೂರ ಬಳಿಕ ಭಾರತ ಪಾಕಿಸ್ತಾನ ಗಡಿಯಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ. ನೌಕಾನೆಲೆಗಳು, ಕರಾವಳಿ ತೀರಗಳು, ಬಂದರು ಪ್ರದೇಶಗಳಲ್ಲಿ ತೀವ್ರ ನಿಗಾ ವಹಿಸಲಾಗಿದೆ. ಒಡಿಶಾದ ಪಾರಾದೀಪ್ ಬಂದರಿಗೆ ಕಚ್ಚಾತೈಲದ ಟ್ಯಾಂಕರ

14 May 2025 1:39 pm
ಟ್ರೇಡ್‌ ಡೀಲ್‌ಗೆ ಮುಂದಾಗುವ ದೇಶದ ಆಂತರಿಕ ವಿಷಯದಲ್ಲಿ ಹಸ್ತಕ್ಷೇಪ ಮಾಡಲ್ಲ; ಜಗತ್ತಿಗೆ ಡೊನಾಲ್ಡ್‌ ಟ್ರಂಪ್ ವ್ಯಾಪಾರ ಸಂದೇಶ!

ಅಮೆರಿಕದೊಂದಿಗೆ ವ್ಯಾಪಾರ ಒಪ್ಪಂದ ಮಾಡಿಕೊಳ್ಳಿ, ಹಳೆಯದನ್ನೆಲ್ಲಾ ಮರೆತು ಆರಾಮವಾಗಿರಿ ಇದು ಸೌದಿ ಅರೇಬಿಯಾ ನೆಲದಿಂದ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಜಗತ್ತಿಗೆ ನೀಡಿರುವ ಸಂದೇಶ. ಇಷ್ಟೇ ಅಲ್ಲದೇ ಅಮೆರಿಕದೊಂದ

14 May 2025 1:03 pm
ಭಾರತ - ಪಾಕಿಸ್ತಾನದ ಸಂಘರ್ಷದ ಬೆನ್ನಲ್ಲೇ ಕರ್ನಾಟಕದಲ್ಲಿ ತಿರಂಗಾ ಯಾತ್ರೆ ರಾಜಕೀಯ! ಕಾಂಗ್ರೆಸ್ ಬಿಜೆಪಿ ತಿಕ್ಕಾಟ

ಭಾರತ - ಪಾಕಿಸ್ತಾನದ ಸಂಘರ್ಷದ ಬೆನ್ನಲ್ಲೇ ಕರ್ನಾಟಕದಲ್ಲಿ ತಿರಂಗಾ ಯಾತ್ರೆ ರಾಜಕೀಯ ಶುರುವಾಗಿದೆ. ಈ ವಿಚಾರದ ಕುರಿತಾಗಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ತಿಕ್ಕಾಟವೂ ಶುರುವಾಗಿದೆ. ಕಾಂಗ್ರೆಸ್ ತಿರಂಗಾ ಯಾತ್ರೆಯನ್ನು ಕೇವ

14 May 2025 12:30 pm
ಕಾಂಗ್ರೆಸ್ ಸರ್ಕಾರದ 2 ವರ್ಷದ ಸಂಭ್ರಮದ ಸಂದರ್ಭದಲ್ಲಿ ಗುತ್ತಿಗೆದಾರರಿಗೆ ಸಿಗುತ್ತಾ ಸಿಹಿ ಸುದ್ದಿ!

ರಾಜ್ಯ ಕಾಂಗ್ರೆಸ್ ಸರ್ಕಾರದಿಂದ ಗುತ್ತಿಗೆದಾರರಿಗೆ ಒಟ್ಟು 32ಸಾವಿರ ಕೋಟಿ ಪಾವತಿ ಮಾಡುವುದು ಬಾಕಿ ಇದೆ. ಈ ಹಿನ್ನೆಲೆಯಲ್ಲಿ ಬಾಕಿ ಪಾವತಿ ನೀಡುವಂತೆ ಗುತ್ತಿಗೆದಾರರು ಮನವಿ ಮಾಡುತ್ತಲೇ ಬಂದಿದ್ದಾರೆ. ಮಂಗಳವಾರರೂ ಗುತ್ತಿಗೆದ

14 May 2025 11:22 am
ಅಮೆರಿಕದ ಗುಪ್ತಚರ ಇಲಾಖೆ ನಿದ್ದೆಗೆಡೆಸಿದ ಕತಾರ್‌ ಫ್ರೀ ಏರ್‌ಫೋರ್ಸ್‌ ಒನ್‌; ಹಠ ಬಿಡದ ಡೊನಾಲ್ಡ್‌ ಟ್ರಂಪ್‌!

ಕತಾರ್‌ ನೀಡಲು ಮುಂದಾಗಿರುವ ಬೋಯಿಂಗ್ 747 ವಿಮಾನ ಉಡುಗೊರೆಯನ್ನು ಸ್ವೀಕರಿಸಿಯೇ ಸಿದ್ಧ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಘೋಷಿಸಿದ್ದಾರೆ. ಆದರೆ ಈ ಕುರಿತು ಭದ್ರತಾ ಆತಂಕಗಳನ್ನು ಹೊರಹಾಕಿರುವ ಅಮೆರಿಕದ ಗುಪ್ತಚರ

14 May 2025 11:20 am
IPL 2025: ವಿರಾಟ್‌ ಕೊಹ್ಲಿಗೆ ವಿಶೇಷ ಗೌರವ ಸಲ್ಲಿಸಲು ಮುಂದಾದ ಫ್ಯಾನ್ಸ್; ಟೆಸ್ಟ್ ಸಮವಸ್ತ್ರ ಧರಿಸಿ ಸ್ಟೇಡಿಯಂ ಪ್ರವೇಶಿಸಲು ನಿರ್ಧಾರ

14 ವರ್ಷಗಳ ಟೆಸ್ಟ್‌ ಕ್ರಿಕೆಟ್‌ ಬದುಕಿಗೆ ವಿದಾಯ ಘೋಷಿಸಿರುವ ವಿರಾಟ್‌ ಕೊಹ್ಲಿಗೆ ಅವರ ಅಭಿಮಾನಿಗಳು ವಿಶೇಷ ಗೌರವ ಸಲ್ಲಿಸಲು ಮುಂದಾಗಿದ್ದಾರೆ. ಮೇ 17 ರಂದು ಐಪಿಎಲ್ 2025 ಪುನರಾರಂಭವಾಗಲಿದ್ದು, ಅಂದು ಆರ್‌ಸಿಬಿ vs ಕೆಕೆಆರ್‌ ನಡುವ

14 May 2025 11:18 am
ಭತ್ತದ ಇಳುವರಿ ಇದ್ದರೂ ಬೆಲೆಯಿಲ್ಲ, ರೈತರ ಗೋಳು ಕೇಳೋರಿಲ್ಲ!

ಪ್ರತಿ ಬಾರಿಗಿಂತ ಈ ಬಾರಿ ರೈತರಿಗೆ ಬೆಳೆ ಕೈ ಹಿಡಿದಿದ್ದು, ನಿರೀಕ್ಷೆಗಿಂತ ಹೆಚ್ಚಿನ ಪ್ರ ಮಾಣದಲ್ಲಿ ಇಳುವರಿ ಸಹ ಬಂದಿದೆ. ಪ್ರತಿ ಎಕರೆಗೆ 30-35 ಸಾವಿರ ರೂ. ವ್ಯಹಿಸಿ ಬೆಳೆದ ಅನ್ನದಾತರಿಗೆ ಈ ಬಾರಿ ಸಹ ಮಾರುಕಟ್ಟೆಯಲ್ಲಿ ಉತ್ತಮ ಬೆ

14 May 2025 10:59 am
Gold Rate: ಸಿಹಿಸುದ್ದಿ: ಮತ್ತೆ ಬೆಲೆ ಇಳಿಕೆ, ಬೆಂಗಳೂರಲ್ಲಿ ಎಷ್ಟಾಗಿದೆ ಗೊತ್ತಾ 10 ಗ್ರಾಂ ಚಿನ್ನದ ದರ

ಚಿನ್ನಾಭರಣ ಕೊಳ್ಳಲು ಯೋಚಿಸುತ್ತಿರುವವರು ಹಾಗೂ ಚಿನ್ನದ ಮೇಲೆ ಹೂಡಿಕೆ ಮಾಡುವವರಿಗಾಗಿ ಪ್ರತಿನಿತ್ಯದ ಚಿನ್ನದ ಬೆಲೆ ತಿಳಿದುಕೊಳ್ಳಲು ವಿಜಯ ಕರ್ನಾಟಕ ವೆಬ್‌ಸೈಟ್ ಫಾಲೋ ಮಾಡಿ

14 May 2025 10:48 am
ಭಾರತ-ಪಾಕಿಸ್ತಾನ ಜೊತೆಗೆ ಡಿನ್ನರ್ ಮಾಡಲಿ: ಡೊನಾಲ್ಡ್‌ ಟ್ರಂಪ್‌ನಿಂದ ಪುಕ್ಕಟೆ ಸಲಹೆ!

ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂಘರ್ಷಕ್ಕೆ ತಾನೇ ಕಾರಣ ಎಂದು ಹೇಳಿಕೊಂಡ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಉಭಯ ದೇಶಗಳು ಒಟ್ಟಿಗೆ ಊಟ ಮಾಡಬೇಕು ಎಂದು ಈಗ ಸಲಹೆ ನೀಡಿದ್ದಾರೆ. ಟ್ರಮಪ್ ಹೇಳಿಕೆಗೆ ಭಾರತದಲ್ಲಿ ಭಾರೀ ಟೀಕ

14 May 2025 10:14 am
Ceasefire: ಅಮೆರಿಕ ಎಂಬ ಡ್ಯಾಡಿ ಮೆಚ್ಚಿಸಲು ಹೋಗಿ ಚೀನಾ ಎಂಬ ಮಮ್ಮಿಯ ಮುನಿಸು ಎದುರಿಸುತ್ತಿರುವ ಪಾಕಿಸ್ತಾನ!

ಅತ್ತ ದರಿ ಇತ್ತ ಪುಲಿ ಎಂಬ ನಾಣ್ಣುಡಿಯಂತೆ ಪಾಕಿಸ್ತಾನ ಯಾವಾಗಲೂ ವಿಶ್ವದ ದೊಡ್ಡ ರಾಷ್ಟ್ರಗಳ ನಡುವೆ ಸಿಕ್ಕು ನರಳಾಡುತ್ತದೆ. ಒಬ್ಬರನ್ನು ಸಮಾಧಾನ ಮಾಡಲು ಹೋಗಿ ಇನ್ನೊಬ್ಬರ ಆಕ್ರೋಶವನ್ನು ಎದುರಿಸುವ ಪಾಕಿಸ್ತಾನ, ಈ ಬಾರಿಯೂ ಅಂ

14 May 2025 9:37 am
ನಿಜಕ್ಕೂ ಕರ್ನಲ್‌ ಸೋಫಿಯಾ ಖುರೇಷಿ ಗಂಡನ ಮನೆ ಮೇಲೆ ದಾಳಿಯಾಯ್ತಾ? ಬೆಳಗಾವಿ ಪೊಲೀಸರ ಸ್ಪಷ್ಟನೆ ಏನು?

‘ಆಪರೇಷನ್ ಸಿಂಧೂರʼ ಮಿಲಿಟರಿ ಕಾರ್ಯಾಚರಣೆಯ ಬಗ್ಗೆ ಜಗತ್ತಿಗೆ ಬಿಚ್ಚಿಟ್ಟ ಕರ್ನಲ್ ಸೋಫಿಯಾ ಖುರೇಷಿ ಬಗ್ಗೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹಬ್ಬುತ್ತಿದೆ. ಈ ಬಗ್ಗೆ ಬೆಳಗಾವಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿ

14 May 2025 9:15 am
ಆಹಾರ ಬೆಳೆ ಪ್ರದೇಶ 47 ಸಾವಿರ ಹೆಕ್ಟೇರ್‌ ಕ್ಷೀಣ; ಜೋಳ, ಭತ್ತ ಬೆಳೆಯುವ ಪ್ರದೇಶ ಆಕ್ರಮಿಸಿದ ಅಡಕೆ, ರಿಯಲ್‌ ಎಸ್ಟೇಟ್‌

ದಾವಣಗೆರೆ ಜಿಲ್ಲೆಯಲ್ಲಿ ಪ್ರತಿ ವರ್ಷ ಆಹಾರ ಧಾನ್ಯ ಬೆಳೆಯುವ ಪ್ರದೇಶ ಕ್ಷೀಣಿಸುತ್ತಿದ್ದು, ಕಳೆದ ಐದಾರು ವರ್ಷಗಳಲ್ಲಿ 47 ಸಾವಿರ ಹೆಕ್ಟೇರ್‌ ಪ್ರದೇಶ ಕಡಿಮೆಯಾಗಿದೆ. ಒಂದೆಡೆ ಜನಸಂಖ್ಯೆ ಹೆಚ್ಚುತ್ತಿದ್ದು, ಇನ್ನೊಂದೆಡೆ ಆಹ

14 May 2025 7:01 am
ವರ್ಷಾಂತ್ಯ ಎಳನೀರು ದರ 100 ರೂಪಾಯಿ ತಲುಪುವ ಸಾಧ್ಯತೆ! ತೆಂಗಿನಕಾಯಿ ಕೊಬ್ಬರಿ ದರವೂ ಭಾರಿ ಏರಿಕೆ, ಯಾವ ರಾಜ್ಯದಲ್ಲಿ ಎಷ್ಟಿದೆ ಗೊತ್ತಾ?

ಬಿಸಿಲಿನ ತಾಪ ಹೆಚ್ಚಾದಂತೆ ತಂಪು ಪಾನೀಯಗಳಿಗೆ ಬೇಡಿಕೆ ಹೆಚ್ಚಾಗಿದ್ದು, ಎಳನೀರು ಮತ್ತು ತೆಂಗಿನಕಾಯಿ ಉತ್ಪನ್ನಗಳ ಉತ್ಪಾದನೆ ಶೇ.40ರಷ್ಟು ಏರಿಕೆಯಾಗಿದೆ. ಇದರಿಂದಾಗಿ ಎಳನೀರಿನ ದರ ಗಣನೀಯವಾಗಿ ಏರಿಕೆಯಾಗಿದ್ದು, ವರ್ಷಾಂತ್ಯದ

14 May 2025 5:38 am
ಮೇ 15 ಕ್ಕೆ ಈ ಊರಿಗೆ ಮೊದಲ ರೈಲು: ಗದಗ-ತಳಕಲ್‌- ವಾಡಿ ರೈಲ್ವೆ ಯೋಜನೆ ಕುಷ್ಟಗಿವರೆಗೆ ಆರಂಭ, ಉತ್ತರ ಭಾರತಕ್ಕೆ ನೇರ ಸಂಪರ್ಕ

ಗದಗ-ತಳಕಲ್-ವಾಡಿ ರೈಲ್ವೆ ಯೋಜನೆಯ ಗದಗ-ಕುಷ್ಟಗಿ ಮಾರ್ಗದ ಕಾಮಗಾರಿ ಪೂರ್ಣಗೊಂಡಿದ್ದು, ಮೇ 15 ರಂದು ಲೋಕಾರ್ಪಣೆಯಾಗಲಿದೆ. ಈ ಮಾರ್ಗವು ಗೋವಾದಿಂದ ಹುಬ್ಬಳ್ಳಿ, ಗದಗ, ಕಲಬುರಗಿ ಮೂಲಕ ಉತ್ತರ ಭಾರತಕ್ಕೆ ನೇರ ಸಂಪರ್ಕ ಒದಗಿಸಲಿದೆ. ಕು

14 May 2025 5:13 am
WTC FInal- ಕಾಂಗರೂಗಳ ವಿರುದ್ಧ ಸೆಣೆಸಾಟಕ್ಕೆ ಹರಿಣಗಳ ಪಡೆ ಪ್ರಕಟ: ಮಹತ್ವದ ಪಂದ್ಯಕ್ಕೆ ಕೆಲ ಅಚ್ಚರಿಯ ಆಯ್ಕೆಗಳು!

South Africa Team For WTC Final - ಕ್ರಿಕೆಟ್ ದಕ್ಷಿಣ ಆಫ್ರಿಕಾ (CSA) ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗಾಗಿ 15 ಸದಸ್ಯರ ದಕ್ಷಿಣ ಆಫ್ರಿಕಾ ತಂಡವನ್ನು ಪ್ರಕಟಿಸಿದೆ. ಲಾರ್ಡ್ಸ್ ಕ್ರಿಕೆಟ್ ಗ್ರೌಂಡ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಜೂ

13 May 2025 11:57 pm
ರೋಹಿತ್ ಶರ್ಮಾ, ವಿರಾಟ್ ಕೊಹ್ಲಿಯನ್ನು ಹೀಗೆ ಬೀಳ್ಕೊಡುವುದು ಸರಿಯಲ್ಲ!: ಸಡನ್ ನಿವೃತ್ತಿಗೆ ಅನಿಲ್ ಕುಂಬ್ಳೆ ಅಚ್ಚರಿ

Anil Kumble On Virat-Rohit Retirement - ಟೀಂ ಇಂಡಿಯಾದ ಹಿರಿಯ ಕ್ರಿಕೆಟಿಗರಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರು ಇಂಗ್ಲೆಂಡ್ ಪ್ರವಾಸದ ಮುನ್ನವೇ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿರುವುದು ಟೀಂ ಇಂಡಿಯಾದ ಮಾಜಿ ನಾಯಕ ಅನಿಲ್ ಕುಂಬ್ಳೆ ಅ

13 May 2025 11:22 pm
ಹುಬ್ಬಳ್ಳಿ - ಹೈದರಾಬಾದ್‌ ನಡುವೆ ಹೊಸದಾಗಿ ಐರಾವತ ವೋಲ್ವೊ ಎಸಿ ಬಸ್‌ ಸೇವೆ ಆರಂಭ

ವಾಯುವ್ಯ ಕರ್ನಾಟಕದ ರಸ್ತೆ ಸಾರಿಗೆ ಸಂಸ್ಥೆಯ ವತಿಯಿಂದ ಹುಬ್ಬಳ್ಳಿ ಹಾಗೂ ಹೈದರಾಬಾದ್ ನಡುವೆ ಹೊಸದಾಗಿ ವೋಲ್ವೋ ಬಸ್ ಸೇವೆಯನ್ನು ಆರಂಭಿಸಿದೆ. ಬಸ್ ನಿಲ್ದಾಣದಲ್ಲಿ ಅಧಿಕಾರಿಗಳು ಸಾರ್ವಜನಿಕರ ಸಮ್ಮುಖದಲ್ಲಿ ಬಸ್ಸಿಗೆ ಪೂಜೆ ಸ

13 May 2025 10:50 pm
ಕದನ ವಿರಾಮಕ್ಕೆ ಪಾಕ್ ಮನವಿ ಮಾಡಿದಾಗ ಭಾರತ ಎರಡು ಷರತ್ತು ವಿಧಿಸಬೇಕಿತ್ತು - ಮಾಜಿ ಯೋಧ ಭಾಸ್ಕರ್ ಅಭಿಪ್ರಾಯ

ಪಹಲ್ಗಾಮ್ ದಾಳಿಯ ನಂತರ ಭಾರತವು ಪಾಕಿಸ್ತಾನದ ವಿರುದ್ಧ ಆಪರೇಷನ್ ಸಿಂಧೂರ್ ಎಂಬ ಸೇನಾ ಕಾರ್ಯಾಚರಣೆ ನಡೆಸಿದ್ದು ನಮಗೆಲ್ಲಾ ಗೊತ್ತೇ ಇದೆ. ಮೇ 6-7ರ ಮಧ್ಯರಾತ್ರಿ ಪಾಕ್ ಆಕ್ರಮಿತ ಕಾಶ್ಮೀರ ಹಾಗೂ ಪಾಕಿಸ್ತಾನದ ಒಳಗೆ ನುಗ್ಗಿದ ಭಾರತ

13 May 2025 10:07 pm
RCB Vs KKR - ಚಿನ್ನಸ್ವಾಮಿ ಪಂದ್ಯಕ್ಕೆ ಇಬ್ಬರು ಸ್ಟಾರ್ ಆಟಗಾರರ ಲಭ್ಯತೆ ಪಕ್ಕಾ: ಸಂತಸದಲ್ಲಿ ಕೋಲ್ಕತಾ

IPL 2025 - ರಾಯಲ್ ಚಾಲೆಂಜರ್ಸ್ ಬೆಂಗಳೂರು(RCB) ತಂಡ ತನ್ನಿಬ್ಬರು ಆಟಗಾರರ ಅಲಭ್ಯತೆಯ ವಿಚಾರವಾಗಿ ಸಂಕಟದಲ್ಲಿದ್ದರೆ, ಮೇ 17ರಂದು ಅದರ ವಿರುದ್ಧ ಸೆಣೆಸಲಿರುವ ಕೋಲ್ಕತಾ ನೈಟ್ ರೈಡರ್ಸ್ ಇದೀಗ ತನ್ನಿಬ್ಬರು ಆಟಗಾರರು ಪಂದ್ಯಕ್ಕೆ ಲಭ್ಯ ಇದ

13 May 2025 9:54 pm
ಕೆಲಸ ಮಾಡುತ್ತಿದ್ದ ಮನೆಗಳಲ್ಲಿ ಚಿನ್ನಾಭರಣ ಲೂಟಿ, 3 ಮಹಿಳೆಯರ ಬಂಧನ, ಲಕ್ಷಾಂತರ ಮೌಲ್ಯದ ಚಿನ್ನ ವಶ!

ಕೆಲಸ ಮಾಡುತ್ತಿದ್ದ ಮನೆಗಳಲ್ಲಿಯೇ ಚಿನ್ನಾಭರಣ ದೋಚಿದ್ದ ಮೂವರು ಮಹಿಳೆಯರನ್ನು ಪ್ರತ್ಯೇಕ ಪ್ರಕರಣಗಳಲ್ಲಿ ಬಂಧಿಸಿರುವ ಬೆಂಗಳೂರು ನಗರ ಪೊಲೀಸರು, ಸುಮಾರು 30 ಲಕ್ಷ ರೂ. ಮೌಲ್ಯದ ಆಭರಣ ಜಪ್ತಿ ಮಾಡಿದ್ದಾರೆ. ಪೊಲೀಸರು ಆರೋಪಿಗಳ

13 May 2025 9:22 pm
ಪಾಕಿಸ್ತಾನದ ಬೇಡಿಕೆಯಂತೆ ಕದನ ವಿರಾಮ ಒಪ್ಪಂದ; ಅಮೆರಿಕ ಮಧ್ಯ ಬಂದೇ ಇಲ್ಲ - ವಿದೇಶಾಂಗ ಇಲಾಖೆ

ಭಾರತ ಮತ್ತು ಪಾಕಿಸ್ತಾನದ ಡಿಜಿಎಂಒಗಳ ನಡುವೆ ನಡೆದ ಮಾತುಕತೆ ಕದನ ವಿರಾಮಕ್ಕೆ ಕಾರಣವಾಯಿತು. ಆದರೆ, ಅಮೆರಿಕದ ಮಧ್ಯಸ್ಥಿಕೆ ವಹಿಸಿದೆ ಎಂಬ ವದಂತಿಗಳನ್ನು ಭಾರತ ತಳ್ಳಿಹಾಕಿದೆ. ಉಗ್ರ ಚಟುವಟಿಕೆಗಳನ್ನು ನಿಲ್ಲಿಸುವವರೆಗೆ ಸಿಂ

13 May 2025 9:08 pm
ರಾಷ್ಟ್ರ ಧ್ವಜಕ್ಕೆ ಕೈ ಒರೆಸಿ ಅಪಮಾನ: ಪೊಲೀಸರು ಆರೋಪಪಟ್ಟಿ ದಾಖಲಿಸದಂತೆ ಹೈಕೋರ್ಟ್‌ ತಡೆ! ಕಾರಣವೇನು?

ರಾಷ್ಟ್ರ ಧ್ವಜಕ್ಕೆ ಕೈ ಒರೆಸಿದ ಆರೋಪದ ಮೇಲೆ ಕನ್ನಡ ಅಭಿಮಾನಿ ಸಂಘದ ಅಧ್ಯಕ್ಷ ಎ.ಕೃಷ್ಣಪ್ಪ ವಿರುದ್ಧದ ಆರೋಪ ಪಟ್ಟಿ ದಾಖಲಿಸದಂತೆ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ. ನ್ಯಾಯಮೂರ್ತಿ ಶಿವಶಂಕರ್ ಅಮರಣ್ಣವರ್ ಅವರಿದ್ದ ರಜಾಕಾಲದ ನ

13 May 2025 9:05 pm
ನೀವು ಸ್ಮಾರ್ಟ್ ಫೋನ್ ಹೆಚ್ಚಾಗಿ ಬಳಸ್ತಾ ಇದ್ದೀರಾ? ಹಾಗಾದ್ರೆ ‘ಬಾಬಾ ವಂಗಾ’ ಹೇಳಿದಂತೆ ಸದ್ಯದಲ್ಲೇ ನಿಮ್ಮ ಕಥೆ ಅಷ್ಟೇ!

ಜಗತ್ತಿನ ಆಗು ಹೋಗುಗಳ ಬಗ್ಗೆ ಬಾಬಾ ವಂಗಾ ಅವರು ತಮ್ಮ ಜೀವಿತಾವಧಿಯಲ್ಲಿ ನುಡಿದಿದ್ದ ಭವಿಷ್ಯವಾಣಿಗಳು ಈಗಲೂ ನಿಜವಾಗುತ್ತಿವೆ. ಈಗಿನ ಆಧುನಿಕ ಕಾಲಘಟ್ಟದಲ್ಲಿ ಆಗಿರುವ ವಿದ್ಯುನ್ಮಾನ ಆವಿಷ್ಕಾರಗಳ ಬಗ್ಗೆಯೂ ಅವರು ದಶಕಗಳ ಹಿಂದ

13 May 2025 8:53 pm
ಮಾಲೀಕರ ಬಳಿ 1.51 ಕೋಟಿ ರೂ. ನಗದು ದೋಚಿ ಪರಾರಿಯಾದ ಬೆಂಗಳೂರು ಕಾರು ಚಾಲಕ! ಫ್ಯಾಮಿಲಿ ಜತೆ ಪ್ರವಾಸ

ವೈಯಾಲಿಕಾವಲ್‌ನಲ್ಲಿ ಚಾರ್ಟರ್ಡ್‌ ಅಕೌಂಟೆಂಟ್‌ ಬಳಿ 1.51 ಕೋಟಿ ರೂ. ದೋಚಿ ಪರಾರಿಯಾಗಿದ್ದ ಕಾರು ಚಾಲಕ ರಾಜೇಶ್‌ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿ ರಾಜೇಶ್‌ ಕಾಯಿಲೆ ಹಾಗೂ ಮಗಳ ಮದುವೆಗೆ ಹಣಕ್ಕಾಗಿ ಕಳ್ಳತನ ಮಾಡಿದ

13 May 2025 8:43 pm
IPL 2025 - RCBಗೆ 2 ದೊಡ್ಡ ಆಘಾತ!: ಇಲ್ಲಿವರೆಗೆ ಬಂದು ನಿಂತಿದೆ ರಜತ್ ಪಾಟೀದಾರ್ , ಜೋಶ್ ಹೇಜಲ್‌ವುಡ್ ಸಂಗತಿ!

ಐಪಿಎಲ್ ಪುನರಾರಂಭದ ದಿನಾಂಕ ಘೋಷಣೆಯಾದ ಬೆನ್ನಲ್ಲೇ ಫ್ರಾಂಚೈಸಿಗಳೆಲ್ಲಾ ಚದುರಿದ ಆಟಗಾರರನ್ನು ಒಟ್ಟುಮಾಡುವ ಕಾಯಕದಲ್ಲಿ ನಿರತವಾಗಿದೆ. ಮೇ 17 ಶನಿವಾರದಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕೋಲ್ಕತಾ ನೈಟ್ ರೈಡ

13 May 2025 8:37 pm
ನಮ್ಮ ಮೆಟ್ರೋ ಗುಲಾಬಿ ಮಾರ್ಗ ಆರಂಭಕ್ಕೆ 2026 ಸೆಪ್ಟೆಂಬರ್‌ ಗಡುವು! ಮೊದಲಿಗೆ ಈ 6 ನಿಲ್ದಾಣಗಳ ನಡುವೆ ರೈಲು ಸೇವೆ?

ನಮ್ಮ ಮೆಟ್ರೋದ ಎರಡನೇ ಹಂತದ ಕಾಳೇನ ಅಗ್ರಹಾರ - ನಾಗವಾರ ಗುಲಾಬಿ ಮಾರ್ಗದ ಕಾಮಗಾರಿ 2026ರ ಸೆಪ್ಟೆಂಬರ್‌ನಲ್ಲಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ. 21.26 ಕಿ.ಮೀ ಉದ್ದದ ಈ ಮಾರ್ಗವು ದಕ್ಷಿಣ ಮತ್ತು ಉತ್ತರ ಬೆಂಗಳೂರನ್ನು ಬೆಸೆಯಲಿದೆ. ಮೊದ

13 May 2025 7:29 pm
ಎಸ್‌ಎಸ್‌ಎಲ್‌ಸಿ ಟಾಪರ್ಸ್‌ಗೆ ನಗದು, ಸ್ಕೂಟರ್‌; ಡಿಡಿಪಿಐಗೆ ವಾಚ್‌ ಗಿಫ್ಟ್‌ ನೀಡಿದ ಜಮೀರ್‌ ಅಹಮದ್‌ ಖಾನ್‌!

ಜಿಲ್ಲಾ ಉಸ್ತುವಾರಿ ಸಚಿವ ಜಮೀರ್‌ ಅಹಮದ್‌ ಖಾನ್‌ ಅವರು ವಿಜಯನಗರ ಜಿಲ್ಲೆಯಲ್ಲಿ ಎಸ್ಸೆಸ್ಸೆಲ್ಸಿಯಲ್ಲಿ 620ಕ್ಕಿಂತ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಸ್ಕೂಟರ್‌ ಮತ್ತು ಪ್ರೋತ್ಸಾಹಧನ ವಿತರಿಸಿದರು. ಉತ್ತಮ ಶಿಕ್ಷಣ

13 May 2025 7:01 pm
IPL 2025 - ಈ ಸಂದರ್ಭದಲ್ಲಿ ಡಿಜೆ, ನೃತ್ಯಗಾತಿಯರೆಲ್ಲಾ ಅನಗತ್ಯ: ಸುನಿಲ್ ಗವಾಸ್ಕರ್ ಸಲಹೆ ಜಾರಿಯಾಗುತ್ತಾ?

ಐಪಿಎಲ್ ನ ಬಾಕಿ ಉಳಿದಿರುವ ಪಂದ್ಯಗಳು ಮೇ 17ರಿಂದ ಪುನರಾರಂಭವಾಗಲಿದ್ದು, ಮೊದಲ ಪಂದ್ಯವು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ವೇಳೆ ಮನರಂಜನೆ, ಆಡಂಬರಗಳನ್ನು ಕೈಬಿಟ್ಟು ಕೇವಲ ಕ್ರಿಕೆಟ್‌ ಬಗ್ಗೆ ಮಾತ್ರ ಗಮನ ಹರಿಸುವ

13 May 2025 6:56 pm
ಏರ್‌ಟೆಲ್‌ ಲಾಭದಲ್ಲಿ ಕಂಡು ಕೇಳರಿಯದ 432% ಏರಿಕೆ, ₹11,022 ಕೋಟಿಗೆ ಜಂಪ್‌, ಲಾಭಾಂಶ ಘೋಷಣೆ

ಭಾರ್ತಿ ಏರ್‌ಟೆಲ್ ನಾಲ್ಕನೇ ತ್ರೈಮಾಸಿಕದಲ್ಲಿ ಭರ್ಜರಿ ಲಾಭ ಗಳಿಸಿದ್ದು, ನಿವ್ವಳ ಲಾಭವು ಶೇ. 432ರಷ್ಟು ಏರಿಕೆಯಾಗಿ 11,022 ಕೋಟಿ ರೂ.ಗೆ ತಲುಪಿದೆ. ಆದಾಯವು ಶೇ. 27ರಷ್ಟು ಏರಿಕೆಯಾಗಿ 47,876 ಕೋಟಿ ರೂ.ಗೆ ಮುಟ್ಟಿದೆ. ಇದೇ ವೇಳೆ ಕಂಪನಿಯು ಪ್

13 May 2025 6:55 pm
2027ರ ಏಕದಿನ ವಿಶ್ವಕಪ್ ನಲ್ಲಿ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಆಡಲ್ಲ - ಸುನಿಲ್ ಗವಾಸ್ಕರ್ ಹೊಸ ಬಾಂಬ್

ಇತ್ತೀಚೆಗೆಷ್ಟೇ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್ ಗೆ ವಿದಾಯ ಹೇಳಿದ್ದಾರೆ. ಈ ಕುರಿತಂತೆ ಹಿರಿಯ ಕ್ರಿಕೆಟಿಗ ಗವಾಸ್ಕರ್ ಅವರು ಪ್ರತಿಕ್ರಿಯಿಸಿದ್ದು, ಮುಂದೆ ಅವರಿಬ್ಬರೂ ಏಕದಿನ ಕ್ರಿಕೆಟ್ ನಿಂದಲೂ ದೂರ ಸರಿ

13 May 2025 6:45 pm
ಕತಾರ್‌ನ ಉಚಿತ ಏರ್‌ಫೋರ್ಸ್‌ ಒನ್‌ ಗಿಫ್ಟ್‌ ಬೇಡ ಅನ್ನುವಷ್ಟು ಮೂರ್ಖ ಅಲ್ವಂತೆ ಡೊನಾಲ್ಡ್‌ ಟ್ರಂಪ್!

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಅವರು ಕತಾರ್‌ ದೇಶ ನೀಡುತ್ತಿರುವ ಉಚಿತ ಏರ್‌ಫೋರ್ಸ್‌ ಒನ್‌ ವಿಮಾನದ ಉಡುಗೊರೆ ಸ್ವೀಕರಿಸುವುದಾಗಿ ಘೋಷಿಸಿದ್ದಾರೆ. ಟ್ರಂಪ ಅವರ ಈ ನಿರ್ಧಾರ ಅಮೆರಿಕದಲ್ಲಿ ತೀವ್ರವಾದ ರಾಜಕೀಯ ವಿವಾದವನ

13 May 2025 5:40 pm
ಜಮ್ಮು ಕಾಶ್ಮೀರದಲ್ಲಿಭಯೋತ್ಪಾದನೆ ವಿರುದ್ಧ ಭಾರತೀಯ ಸೇನೆಯ ಆಪರೇಷನ್ ಕೆಲ್ಲರ್; ಹೀಗಿತ್ತು ರೋಚಕ ಕಾರ್ಯಾಚರಣೆ

ಕಾಶ್ಮೀರದ ಶೋಫಿಯಾನ್ ನಲ್ಲಿ ಭದ್ರತಾ ಪಡೆಗಳು 'ಆಪರೇಷನ್ ಕೆಲ್ಲರ್' ಕಾರ್ಯಾಚರಣೆ ನಡೆಸಿದ್ದು, ಮೂವರು ಉಗ್ರರು ಹತರಾಗಿದ್ದಾರೆ. ಭಾರತೀಯ ಸೇನೆಯ ಈ ಕಾರ್ಯಾಚರಣೆಯು ರಾಷ್ಟ್ರದ ಸಾರ್ವಭೌಮತ್ವ ಮತ್ತು ಜನರ ಸುರಕ್ಷತೆಯನ್ನು ಕಾಪಾಡ

13 May 2025 5:34 pm
ಹೆಣ್ಣು ಮಕ್ಕಳಿಗೆ ‘ಸಿಂಧೂರʼ ಹೆಸರಿಡುವ ಟ್ರೆಂಡ್‌ ಆರಂಭ; ಈ ಹೆಸರು ದೇಶಭಕ್ತಿಯ ಸಂಕೇತ ಎನ್ನುತ್ತಿದ್ದಾರೆ ಹೆತ್ತವರು!

ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲಿನ ದಾಳಿಗೆ ಪ್ರತೀಕಾರವಾಗಿ ಭಾರತೀಯ ಸೇನೆ ಪಾಕಿಸ್ತಾನದಲ್ಲಿರುವ ಭಯೋತ್ಪಾದಕರ ಅಡಗುತಾಣಗಳ ಮೇಲೆ ನಡೆಸಿದ ಆಪರೇಷನ್‌ ಸಿಂಧೂರ್‌ ಕಾರ್ಯಾಚರಣೆ ಯಶಸ್ವಿಯಾಗಿದೆ. ಇದಾದ ಬಳಿಕ ದೇಶ

13 May 2025 5:27 pm
ಏಪ್ರಿಲ್‌ ಚಿಲ್ಲರೆ ಹಣದುಬ್ಬರ 3.16%ಗೆ ಇಳಿಕೆ, 6 ವರ್ಷಗಳಲ್ಲೇ ಕನಿಷ್ಠ, ಜೂನ್‌ನಲ್ಲಿ ಮತ್ತೆ ಸಾಲಗಾರರಿಗೆ ಬಂಪರ್‌?

ಏಪ್ರಿಲ್ ತಿಂಗಳಲ್ಲಿ ಚಿಲ್ಲರೆ ಹಣದುಬ್ಬರವು ಶೇ. 3.16ಕ್ಕೆ ಇಳಿಕೆಯಾಗಿದ್ದು, ಕಳೆದ ಆರು ವರ್ಷಗಳಲ್ಲೇ ಕನಿಷ್ಠ ಮಟ್ಟಕ್ಕೆ ತಲುಪಿದೆ. ಆಹಾರ ಪದಾರ್ಥಗಳ ಬೆಲೆ ಇಳಿಕೆಯೇ ಇದಕ್ಕೆ ಪ್ರಮುಖ ಕಾರಣ. ಗ್ರಾಮೀಣ ಹಣದುಬ್ಬರದಲ್ಲಿ ಹೆಚ್ಚಿನ

13 May 2025 5:24 pm
ಮೋದಿ ಮನೆ ಮೇಲೆ ಬಾಂಬ್ ಏಕೆ ಬೀಳುತ್ತಿಲ್ಲ ಎಂದು ವಿಡಿಯೋ ಮಾಡಿದ ಬೆಂಗಳೂರು ಯುವಕ! ಪರಪ್ಪನ ಅಗ್ರಹಾರ ಜೈಲಿಗೆ

ಬೆಂಗಳೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಪ್ರಚೋದನಕಾರಿ ಹೇಳಿಕೆ ನೀಡಿದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಎಫ್ ನವಾಜ್ ಎಂಬಾತ ಭಾರತ-ಪಾಕಿಸ್ತಾನ ಸಂಘರ್ಷದ ಕುರಿತು ವಿಡಿಯೋವೊಂದನ್ನು ಸಾಮಾಜಿಕ ಮಾಧ್ಯಮದಲ್ಲಿ

13 May 2025 5:15 pm
‘ಸಾಧನಾ ಸಮಾವೇಶ’ದ ಬಗ್ಗೆ ಸಿದ್ದರಾಮಯ್ಯ ನಿರಾಸಕ್ತಿ, ಡಿಕೆಶಿ ಫುಲ್ ಆಕ್ಟೀವ್! ಏನಿದರ ಅರ್ಥ?

ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಎರಡು ವರ್ಷಗಳಾಗುತ್ತಾ ಬಂದಿದೆ. ಈ ಹಿನ್ನೆಲೆಯಲ್ಲಿ ಮೇ 20ರಂದು ವಿಜಯನಗರ ಜಿಲ್ಲೆಯಲ್ಲಿ ಕಾಂಗ್ರೆಸ್, ಎರಡು ವರ್ಷಗಳ ಸಾಧನಾ ಸಮಾವೇಶವನ್ನು ಹಮ್ಮಿಕೊಂಡಿದೆ. ಆದರೆ, ಕುತೂ

13 May 2025 4:54 pm
ಕದನ ವಿರಾಮ ಬಗ್ಗೆ ಟ್ರಂಪ್ ಹೇಳಿಕೆ: ಸರ್ವಪಕ್ಷ ಸಭೆ, ವಿಶೇಷ ಅಧಿವೇಶನಕ್ಕೆ ಮಲ್ಲಿಕಾರ್ಜುನ ಖರ್ಗೆ ಒತ್ತಾಯ

ಭಾರತ-ಪಾಕ್‌ ಕದನ ವಿರಾಮದ ಬೆನ್ನಲ್ಲೇ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಇದರ ಯಶಸ್ಸು ತಮ್ಮದೆಂದು ಕ್ರೆಡಿಟ್ ತೆಗೆದುಕೊಂಡಿದ್ದಾರೆ. ಈ ಹೇಳಿಕೆ ಬಗ್ಗೆ ಚರ್ಚಿಸಲು ಹಾಗೂ ಪಹಲ್ಗಾಮ್‌ ದಾಳಿ ನಂತರದ ಬೆಳವಣಿಗೆಗಳ ಬಗ್ಗೆ ಚ

13 May 2025 4:36 pm
ಬೆಂಗಳೂರಿನ ಆಪ್ಟಿಕಲ್ ಫೈಬರ್ ಕೇಬಲ್ ಜಾಲದಲ್ಲಿ ಬಿಬಿಎಂಪಿ ನಿರ್ಣಾಯಕ ಪಾತ್ರ; ಸಂಪರ್ಕ ವ್ಯವಸ್ಥೆಯ ಸವಾಲುಗಳು

Bengaluru Citizen Services: ಭಾರತದ ಸಿಲಿಕಾನ್ ವ್ಯಾಲಿ ಎಂದೇ ಖ್ಯಾತವಾದ ಬೆಂಗಳೂರು, ಸಂಪರ್ಕ ವ್ಯವಸ್ಥೆಯ ಮೇಲೆ ಹೆಚ್ಚು ಅವಲಂಬಿತವಾದ ನಗರ. ಆಧುನಿಕ ಸಂಪರ್ಕ ವ್ಯವಸ್ಥೆಗಳು ನಗರದ ಬೆಳವಣಿಗೆಗೆ ಪೂರಕವಾಗಿದ್ದು, ಆಪ್ಟಿಕಲ್‌ ಫೈಬರ್‌ ಕೇಬಲ್‌ (OFC)

13 May 2025 4:11 pm
ವಿಜಯ ನಗರದಲ್ಲಿ ಸರ್ಕಾರದ ಸಾಧನಾ ಸಮಾವೇಶ: ವಿಪಕ್ಷಗಳ ಕ್ಯಾಂಪೇನ್ ಗೆ ಪ್ರತ್ಯುತ್ತರ ಕೊಡಲು ವೇದಿಕೆ

ರಾಜ್ಯ ಸರಕಾರದ ಎರಡನೇ ವರ್ಷದ ಸಂಭ್ರಮದ ಕಾರ್ಯಧಿಕ್ರಮ ನಿಗದಿಯಂತೆ ಹೊಸಪೇಟೆಯಲ್ಲಿ ನಡೆಯಲಿದೆ.ಅಂತಿಮಗೊಳಿಸುವುದು ಬಾಕಿಯಿದೆ. ಮೇ 20 ರಂದು ಈ ಸಾಧನಾ ಸಮಾವೇಶ ನಡೆಯಲಿದೆ. . ‘ಗ್ಯಾರಂಟಿ’ ವಿಚಾರದಲ್ಲಿವಚನ ಬದ್ಧತೆಯ ಭಾವನೆಧಿಯನ್

13 May 2025 4:09 pm
ಮೇ.15ರಿಂದ ರಾಜ್ಯಾದ್ಯಂತ ಬಿಜೆಪಿಯಿಂದ ತಿರಂಗಾ ಯಾತ್ರೆ ಆರಂಭ, ಒಂದು ಬದಲಾವಣೆಯೊಂದಿಗೆ..

BJPs Tiranga Yatra from May 15 : ಅಪರೇಷನ್ ಸಿಂಧೂರ ಕಾರ್ಯಾಚರಣೆಗೆ ಮೊದಲೇ ಪಾಕಿಸ್ತಾನದ ಜೊತೆ ಯುದ್ಧ ಬೇಡ ಎಂದು ಪಾಕಿಸ್ತಾನದ ಪರ ವಕಾಲತ್ತು ವಹಿಸಿದ್ದ ಸಿಎಂ @siddaramaiah ಅವರು ಜನಾಕ್ರೋಶ ನೋಟಿ ಉಲ್ಟಾ ಹೊಡೆದರು. ಕಾಂಗ್ರೆಸ್‌ ನಾಯಕರು ಒಡಕು ಮಾತುಗಳನ

13 May 2025 4:05 pm
ಸಿಗ್ನಲ್‌ ಬ್ರೇಕ್‌ ಮಾಡಿದ್ರೆ VIPಗಳಿಗೆ ದಂಡ ವಿಧಿಸ್ತೀರಾ? ಬೆಂಗಳೂರು ಕಮಿಷನರ್‌ ನೀಡಿದ ಉತ್ತರ ಹೀಗಿದೆ...

Nikhil Kamath podcast with Bengaluru Cops: ಝೆರೋಧಾ ಸಹ-ಸಂಸ್ಥಾಪಕ ನಿಖಿಲ್ ಕಾಮತ್ ಅವರ 'ಪೀಪಲ್‌ ಬೈ ಡಬ್ಲ್ಯೂಟಿಎಫ್‌' ಪಾಡ್‌ಕಾಸ್ಟ್‌ನಲ್ಲಿ ಬೆಂಗಳೂರು ಪೊಲೀಸ್‌ ಕಮಿಷನರ್ ಬಿ. ದಯಾನಂದ ಮತ್ತು ಸಂಚಾರ ವಿಭಾಗದ ಜಂಟಿ ಪೊಲೀಸ್ ಕಮಿಷನರ್ ಎಂ.ಎನ್.ಅನುಚೇತ್

13 May 2025 4:03 pm
ಭಾರತದ ಸಿಜೆಐ ಆಗಿ ಸಂಜೀವ್ ಖನ್ನಾ ನಿವೃತ್ತಿ : 6 ತಿಂಗಳ ಸೇವಾ ಅವಧಿಯಲ್ಲಿ ಐದು ಐತಿಹಾಸಿಕ ತೀರ್ಪುಗಳು

Five Landmark judgments from CJI Sanjiv Khanna : ನವೆಂಬರ್ 11, 2024ರಲ್ಲಿ ಖನ್ನಾ, ಸಿಜೆಐ ಆಗಿ ಅಧಿಕಾರ ಸ್ವೀಕರಿಸಿಕೊಂಡಿದ್ದರು. ಆರು ತಿಂಗಳ ತಮ್ಮ ಸೇವಾ ಅವಧಿಯಲ್ಲಿ ಐದು ಐತಿಹಾಸಿಕ ತೀರ್ಪಿನಲ್ಲಿ ಇವರು ಭಾಗಿಯಾಗಿದ್ದರು. 52ನೇ ಸಿಜೆಐ ಆಗಿ ನ್ಯಾಯಾಧೀಶರಾದ ಜಸ್

13 May 2025 3:22 pm
Bengaluru Rains: ರಾಜಧಾನಿಯಲ್ಲಿ ಕಾರ್ಮೋಡ, ಸಿಡಿಲಬ್ಬರದ ಮಳೆ! ಮುಂದಿನ 2 ದಿನವೂ ಯೆಲ್ಲೋ ಅಲರ್ಟ್‌

ಬೆಂಗಳೂರಿನಲ್ಲಿ ಸತತ ಬಿಸಿಲಿನಿಂದ ತತ್ತರಿಸಿದ್ದ ಜನರಿಗೆ ವರುಣನ ಕೃಪೆಯಿಂದ ಮಂಗಳವಾರ ಮಧ್ಯಾಹ್ನ ಹಲವೆಡೆ ಭಾರಿ ಮಳೆಯಾಗುತ್ತಿದೆ. ಹವಾಮಾನ ಇಲಾಖೆಯು ಮುನ್ಸೂಚನೆಯಂತೆ, ಪೂರ್ವ ಮುಂಗಾರು ಚುರುಕಾಗಿದ್ದು, ರಾಜ್ಯಾದ್ಯಂತ ಒಂದು

13 May 2025 3:16 pm
ಐಪಿಎಲ್ 2025ರ ಕ್ವಾಲಿಫೈಯರ್, ಎಲಿಮಿನೇಟರ್ ಪಂದ್ಯಗಳು ಮುಂಬೈನಲ್ಲಿ; ಫೈನಲ್ ಅಹ್ಮದಾಬಾದ್ ನಲ್ಲಿ?

ಆಪರೇಷನ್ ಸಿಂಧೂರ್ ನಿಂದಾಗಿ ಈ ಬಾರಿಯ ಐಪಿಎಲ್ ಪಂದ್ಯಾವಳಿಯನ್ನು ಅರ್ಧಕ್ಕೇ ನಿಲ್ಲಿಸಬೇಕಾಗಿ ಬಂದಿದ್ದು ಎಲ್ಲರಿಗೂ ತಿಳಿದ ವಿಚಾರ. ಭಾರತ ಪಾಕಿಸ್ತಾನ ಯುದ್ಧಕ್ಕೆ ಕದನ ವಿರಾಮ ಏರ್ಪಟ್ಟಿರುವ ಹಿನ್ನೆಲೆಯಲ್ಲಿ ಐಪಿಎಲ್ ಪಂದ್ಯ

13 May 2025 3:14 pm
Karnataka Rains: ಭಾರಿ ಮಳೆ , ಕರಾವಳಿ ಸೇರಿ 17 ಜಿಲ್ಲೆಗಳಿಗೆ 2 ದಿನ ಯೆಲ್ಲೋ ಅಲರ್ಟ್, ಐದು ಕಡೆ ತಕ್ಷಣವೇ ಮಳೆ ಆರ್ಭಟ! ಎಲ್ಲೆಲ್ಲಿ ನೋಡಿ

ವಾಯುಭಾರ ಕುಸಿತದ ಹಿನ್ನೆಲೆ ರಾಜ್ಯದಲ್ಲಿ ಒಂದು ವಾರ ಭರ್ಜರಿ ಮಳೆಯಾಗುವ ಮುನ್ಸೂಚನೆ ಇದ್ದು, ಕರಾವಳಿ ಹಾಗೂ ದಕ್ಷಿಣ ಒಳನಾಡಿನ 17 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಹಾವೇರಿ, ಬೀದರ್, ರಾಯಚೂರು, ವಿಜಯಪುರ ಮತ್ತು ಬಳ್

13 May 2025 2:52 pm
ಮಂಗಳೂರಿನಲ್ಲಿ ಸೀಸನ್‌ ಹಣ್ಣುಗಳದ್ದೇ ಕಾರುಬಾರು: ನೇರಳೆ, ಪುನರ್‌ಪುಳಿ‌, ಹಲಸಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡ್

ಒಂದು ಕಾಲದಲ್ಲಿ ಮರದಿಂದ ಬಿದ್ದು ಮಣ್ಣಾಗುತ್ತಿದ್ದ ನೇರಳೆ ಹಣ್ಣು ಈಗ ಕೆಜಿಗೆ 600-800 ರೂ.ಗೆ ಮಾರಾಟವಾಗುತ್ತಿದ್ದರೆ, ಪುನರ್‌ಪುಳಿ 400-500 ರೂ. ಮಾರಾಟವಾಗುತ್ತಿದೆ. ಹೆಬ್ಬಲಸು ಮಾರ್ಕೆಟ್‌ಗೆ ಅಪರೂಪದ ಹಣ್ಣಾಗಿದ್ದು ಕೆಜಿಗೆ 300-350 ರೂ. ಮ

13 May 2025 2:12 pm
ಟೆಸ್ಟ್‌ ತಂಡ‌ದ ನಾಯಕತ್ವಕ್ಕೆ ಜಸ್ಪ್ರೀತ್‌ ಬುಮ್ರಾ ಸೂಕ್ತ ಆಯ್ಕೆ; ಸ್ಟಾರ್‌ ಬೌಲರ್‌ ಪರ ಸುನಿಲ್‌ ಗವಾಸ್ಕರ್ ಬ್ಯಾಟಿಂಗ್

ರೋಹಿತ್‌ ಶರ್ಮಾ ಟೆಸ್ಟ್‌ ಕ್ರಿಕೆಟ್‌ನಿಂದ ನಿವೃತ್ತಿ ಹೊಂದುತ್ತಿದ್ದಂತೆ, ಭಾರತ ಟೆಸ್ಟ್ ಕ್ರಿಕೆಟ್ ತಂಡದ ಮುಂದಿನ ನಾಯಕ ಯಾರು ಎಂಬ ಚರ್ಚೆ ಜೋರಾಗಿದೆ. ಸದ್ಯಕ್ಕೆ ಯುವ ಆಟಗಾರ ಶುಭಮನ್‌ ಗಿಲ್‌ ಹೆಸರು ಮುಂಚೂಣಿಯಲ್ಲಿ ಕೇಳಿ ಬರ

13 May 2025 1:49 pm
ಆಯುಷ್ಮಾನ್‌ ವಯೋ ವಂದನ ಯೋಜನೆ: 70 ವರ್ಷ ಮೇಲ್ಪಟ್ಟ ಎಲ್ಲಾ ಹಿರಿಯ ನಾಗರಿಕರಿಗೆ 5 ಲಕ್ಷ ರೂ.ಗಳ ಉಚಿತ ಆರೋಗ್ಯ ವಿಮೆ ಹಾಗೂ ಹೆಲ್ತ್‌ ಕಾರ್ಡ್‌; ಪಡೆಯುವುದು ಹೇಗೆ?

ನಾಗರಿಕರಿಗೆ ಉಚಿತ ವೈದ್ಯಕೀಯ ಆರೈಕೆಯನ್ನು ಒದಗಿಸಲು ಭಾರತ ಸರ್ಕಾರವು ಜಾಗತಿಕವಾಗಿ ಅತಿದೊಡ್ಡ ಆರೋಗ್ಯ ಉಪಕ್ರಮಗಳಲ್ಲಿ ಒಂದಾದ ಆಯುಷ್ಮಾನ್ ಭಾರತ್ ಯೋಜನೆಯನ್ನು ಜಾರಿ ಮಾಡಿದೆ. ಇದೀಗ ಈ ಯೋಜನೆಯನ್ನು 70 ವರ್ಷ ಮತ್ತು ಅದಕ್ಕಿಂತ

13 May 2025 1:47 pm
ಭಾರತ್‌ ಮಾತಾ ಕೀ ಜೈ; ಆದಂಪುರ್‌ ವಾಯುನೆಲೆಗೆ ಪ್ರಧಾನಿ ಮೋದಿ ಭೇಟಿ; ಆದಂಕೋರ್‌ ಪಾಕಿಸ್ತಾನದ ತಲೆಯಲ್ಲಿ ಪಾಟೀ ಸವಾಲು!

ನಿನ್ನೆ (ಮೇ 12-ಸೋಮವಾರ) ರಾತ್ರಿ 8 ಗಂಟೆಗೆ ದೇಶವನ್ನುದ್ದೇಶಿಸಿ ಮಾತನಾಡಿದ್ದ ಪ್ರಧಾನಿ ಮೋದಿ ಇಂದು (ಮೇ 13-ಮಂಗಳವಾರ) ಪಂಜಾಬ್‌ನ ಆದಂಪುರ್‌ ವಾಯುನೆಲೆಗೆ ಭೇಟಿ ನೀಡಿ ಯೋಧರೊಂದಿಗೆ ಮಾತುಕತೆ ನಡೆಸಿದ್ದಾರೆ. ಆಪರೇಷನ್‌ ಸಿಂಧೂರ ಸೇನ

13 May 2025 1:42 pm
ಗ್ಯಾರಂಟಿ ಯೋಜನೆಯ ಕ್ರೆಡಿಟ್ ಯಾರಿಗೆ ಸಲ್ಲಬೇಕು? ಕಾಂಗ್ರೆಸ್ಸಿಗರಿಗೆ ಶಾಸಕ ಶ್ರೀವತ್ಸ ತಿರುಗೇಟು

ಪಾಕಿಸ್ತಾನದ ಕುತಂತ್ರಕ್ಕೆ ಭಾರತ ತಕ್ಕ ಉತ್ತರ ನೀಡಿದೆ. ಪಾಕಿಸ್ತಾನದ ವಾಯುನೆಲೆಗಳನ್ನು ಧ್ವಂಸಗೊಳಿಸಲಾಗಿದೆ. ಇದಕ್ಕೆ ಕಾರಣವಾದ ಭಾರತೀಯ ಸೇನೆ ಹಾಗು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇ‌ನೆ ಎಂದು ಮೈ

13 May 2025 1:38 pm
ನೂರ್ ಖಾನ್ ಏರ್‌ಬೇಸ್‌ ಮೇಲೆ ದಾಳಿ : ಮಾನಸಿಕವಾಗಿ ನೊಂದು, ಬಂಕರ್‌ನಲ್ಲಿ ಅವಿತುಕೊಂಡ ಪಾಕ್ ಸೇನಾ ಮುಖ್ಯಸ್ಥ!

Asim Munir Hide in Rawalpindi Bunker : ರಾವಲ್ಪಿಂಡಿಯಲ್ಲಿರುವ ನೂರ್ ಖಾನ್ ಏರ್ ಬೇಸ್ ಮೇಲೆ ಭಾರತದ ವೈಮಾನಿಕ ದಾಳಿಯ ಭೀತಿಗೆ ಪಾಕಿಸ್ತಾನದ ಸೇನಾ ಮುಖ್ಯಸ್ಥ ಆಸಿಮ್ ಮುನೀರ್ ಬಂಕರ್ ನಲ್ಲಿ ಅಡಗಿಕೊಂಡಿದ್ದರೆಂದು ಹಲವು ಮಾಧ್ಯಮಗಳು ವರದಿ ಮಾಡಿವೆ. ಪಾಕ

13 May 2025 1:26 pm
ಭಾರೀ ಮಹತ್ವ ಪಡೆದುಕೊಂಡಿರುವ ಟ್ರಂಪ್ ಅವರ ಸೌದಿ, ಕತಾರ್ ಮತ್ತು ಯುಎಇ ಭೇಟಿ, ಭದ್ರತೆಯೇ ಆದ್ಯತೆ

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಸೌದಿ ಅರೇಬಿಯಾ, ಕತಾರ್ ಮತ್ತು ಯುಎಇಗೆ ಭೇಟಿಗೆ ಆಗಮಿಸಿದ್ದಾರೆ. ಈ ಭೇಟಿಯು ಆರ್ಥಿಕ, ಮಿಲಿಟರಿ ಮತ್ತು ರಾಜತಾಂತ್ರಿಕ ಸಹಕಾರವನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ. ಸೌದಿ ಅರೇಬಿ

13 May 2025 1:17 pm
US Fire Accident: ಅಮರಿಕದಲ್ಲಿ ಪ್ರತ್ಯೇಕ ಅಗ್ನಿ ಅವಘಢ; ಐವರ ಸಾವು, ರೈಲು ಸಂಚಾರ ವ್ಯತ್ಯಯ!

ಅಮೆರಿಕದಲ್ಲಿ ಸಂಭವಿಸಿದ ಎರಡು ಪ್ರತ್ಯೇಕ ಅಗ್ನಿ ದುರಂತ ಸಾವು-ನೋವುಗಳಿಗೆ ಕಾರಣವಾಗಿದೆ. ಬಾಲ್ಟಿಮೋರ್‌ನ ಹಾಸಿಗೆ ಗೋದಾಮಿನಲ್ಲಿ ನಡೆದ ಬೆಂಕಿ ಅವಘಢದಿಂದಾಗಿ ರೈಲು ಸಂಚಾರ ಅಸ್ತವ್ಯಸ್ತಗೊಂಡಿದ್ದರೆ, ಅತ್ತ ಮಿಲ್ವಾಕಿಯ ಅಪಾರ

13 May 2025 1:02 pm