ಬೆಳ್ಳಂಬೆಳಗ್ಗೆ ಬೆಂಗಳೂರು ಮೆಟ್ರೋ ಪ್ರಯಾಣಿಕರಿಗೆ ಕೈಕೊಟ್ಟಿದೆ. ಕೆಂಗೇರಿ ನಿಲ್ದಾಣದಲ್ಲಿ ಪ್ರಯಾಣಿಕರೋರ್ವರು ಆತ್ಮಹತ್ಯೆಗೆ ಯತ್ನಿಸಿದ್ದರಿಂದ ಮೆಟ್ರೋ ಸಂಚಾರ ತಡೆಯಾಗಿದೆ.
ಬಿಎಲ್ಒಗಳು ತಮ್ಮ ಕರ್ತವ್ಯದಿಂದ ತಪ್ಪಿಸಿಕೊಳ್ಳುವಂತಿಲ್ಲ. ಆದರೆ, ಕೆಲಸದ ಒತ್ತಡ ಹೆಚ್ಚಾದಾಗ ರಾಜ್ಯ ಸರ್ಕಾರಗಳು ಅವರಿಗೆ ಬದಲಿಯಾಗಿ ಸಿಬ್ಬಂದಿ ಒದಗಿಸಬೇಕು. ಸುಪ್ರೀಂಕೋರ್ಟ್ ಈ ಮಹತ್ವದ ಆದೇಶ ನೀಡಿದೆ. ಆತ್ಮಹತ್ಯೆ ಮಾಡಿಕೊ
ಭಾರತವನ್ನ ದೂರ ತಳ್ಳಲು ಏನೆಲ್ಲಾ ಮಾಡಬೇಕೋ ಅದೆಲ್ಲವನ್ನೂ ಮಾಡಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಕೊನೆಗೂ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಮಣಿಸುವ ಪ್ರಯತ್ನದಲ್ಲಿ ಸೋಲುಂಡಿದ್ದಾರೆ. ಟ್ರಂಪ್ ಅವರ ಹಠಮಾ
ಬೆಂಗಳೂರು: ಕೆ-ರೇರಾ ಮತ್ತು ಅದರ ಮೇಲ್ಮನವಿ ಪ್ರಾಧಿಕಾರದ ಆದೇಶಗಳನ್ನು ಸಿವಿಲ್ ನ್ಯಾಯಾಲಯಗಳಲ್ಲಿ ಜಾರಿಗೊಳಿಸಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ರೇರಾ ಆದೇಶಗಳು ಸಿಪಿಸಿ ಅಡಿಯಲ್ಲಿ 'ಡಿಕ್ರಿ' ವ್ಯಾಪ್
ಐತಿಹಾಸಿಕ ಭಾರತ ಪ್ರವಾಸದಲ್ಲಿರುವ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ರಾಷ್ಟ್ರ ರಾಜಧಾನಿ ಹೊಸದಿಲ್ಲಿಯಲ್ಲಿ ತಮ್ಮ ಭೇಟಿಯ ಮೊದಲ ದಿನವನ್ನು ಹಲವಾರು ಕಾರ್ಯಕ್ರಮಗಳಲ್ಲಿ ಭಾಗಿಯಾಗುವ ಮೂಲಕ ಕಳೆದಿದ್ದಾರೆ. ವಿಮಾನ ನಿಲ್
ಕಬ್ಬು ಸಾಗಣೆ ವಾಹನಗಳ ನಿರ್ಲಕ್ಷ್ಯ ಮತ್ತು ಸಂಚಾರ ನಿಯಮ ಉಲ್ಲಂಘನೆಯಿಂದ ಅಪಘಾತಗಳು ನಿರಂತರವಾಗಿ ಸಂಭವಿಸುತ್ತಿವೆ. ಬೆಳಗಾವಿ, ಬಾಗಲಕೋಟೆ, ವಿಜಯಪುರ ಜಿಲ್ಲೆಗಳಲ್ಲಿ ಕಬ್ಬು ಕಟಾವು ಸಮಯದಲ್ಲಿ ಸಾವು ನೋವು ಹೆಚ್ಚಾಗುತ್ತಿದೆ. ಓ
India Vs South Africa- ದಕ್ಷಿಣ ಆಫ್ರಿಕಾ ವಿರುದ್ಧ ಸರಣಿಯಲ್ಲಿ ವಿರಾಟ್ ಕೊಹ್ಲಿ ಅವರು ಸತತ 2 ಶತಕ ಬಾರಿಸಿದ ಬೆನ್ನಲ್ಲೇ ಸಚಿನ್ ತೆಂಡೂಲ್ಕರ್ ಅವರ 100 ಅಂತಾರಾಷ್ಟ್ರೀಯ ಶತಕಗಳ ಗಡಿ ತಲುಪುವ ಕನಸಿಗೆ ಮತ್ತೆ ರೆಕ್ಕೆ ಪುಕ್ಕ ಬಲಿತಿದೆ. 2027ರ ವಿಶ್ವ
ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಸರಕಾರಿ ನೌಕರರು ಕಡ್ಡಾಯವಾಗಿ ಭಾಗವಹಿಸಬೇಕು ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ. ಕರ್ತವ್ಯದ ಒತ್ತಡದಿಂದ ಬಿಎಲ್ಒಗಳು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ, ರಾಜ್ಯ ಸ
ತೀವ್ರ ಜನಸಂಖ್ಯೆ ಕುಸಿಯುತ್ತಿರುವ ಹಿನ್ನೆಲೆ ಚೀನಾ ಸರ್ಕಾರ ಹೊಸ ತಂತ್ರವನ್ನು ಹೂಡಿದೆ. ಕಾಂಡೋಮ್ ಮತ್ತು ಇತರೆ ಗರ್ಭನಿರೋಧಕಗಳ ಮೇಲಿದ್ದ ತೆರಿಗೆ ವಿನಾಯಿತಿಯನ್ನು ರದ್ದುಗೊಳಿಸಿದೆ. ಮೂವತ್ತು ವರ್ಷಗಳ ನಂತರ ಇವುಗಳ ಮೇಲಿನ
ಭಾರತೀಯ ರಿಸರ್ವ್ ಬ್ಯಾಂಕ್ ಬಡ್ಡಿ ದರವನ್ನು ಇಳಿಸುವ ಸಾಧ್ಯತೆ ಇದೆ. ಹಣದುಬ್ಬರ ಕುಸಿತ ಮತ್ತು ಜಿಡಿಪಿ ಏರಿಕೆಗಳು ಇದಕ್ಕೆ ಪ್ರಮುಖ ಕಾರಣವಾಗಿವೆ. ಹಣಕಾಸು ನೀತಿ ಸಮಿತಿಯ ಸಭೆ ನಡೆಯುತ್ತಿದ್ದು, ಶುಕ್ರವಾರ ತೀರ್ಮಾನ ಪ್ರಕಟವಾ
ಲೋಕಸಭೆ ಚುನಾವಣೆ ವೇಳೆ ಸುಳ್ಳು ಹೇಳಿಕೆ ಆರೋಪ ಪ್ರಕರಣದಲ್ಲಿ ಎಚ್ಡಿ ಕುಮಾರಸ್ವಾಮಿ ಅವರಿಗೆ ಬಿಗ್ ರಿಲೀಫ್ ಸಿಕ್ಕಿದೆ. ವಿಚಾರಣಾ ನ್ಯಾಯಾಲಯ ನೀಡಿದ್ದ ಸಮನ್ಸ್ಗೆ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದೆ. ಈ ಮೂಲಕ ಕೇಂದ್
RCB On Sale- ಇಂಡಿಯನ್ ಪ್ರೀಮಿಯರ್ ಲೀಗ್ ನ ಅತ್ಯಂತ ದೊಡ್ಡ ಬ್ರಾಂಡ್ ಆಗಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಮಾರಾಟದ ಬಗ್ಗೆ ಕಳೆದ ತಿಂಗಳಿನಿಂದ ಸುದ್ದಿಗಳು ಹರಿದಾಡುತ್ತಿವೆ. ಇದೀಗ ಅಮೇರಿಕನ್ ಟೆಕ್ ಬಿಲಿಯನೇರ್ ಒಬ್ಬರ RCB ಫ್
ಚಾಮುಂಡಿಬೆಟ್ಟದ ದೇವಾಲಯಗಳಲ್ಲಿ ಸೇವೆಗಳ ಆದಾಯ ಸೋರಿಕೆ ತಡೆಗಟ್ಟಲು ಹಾಗೂ ವಿಶೇಷ ಸೇವೆಗಳಿಗೆ ಪ್ರತ್ಯೇಕ ದರ ನಿಗದಿ ಮಾಡಲು ನಿರ್ಧರಿಸಲಾಗಿದೆ. ವಿವಿಧ ಸೇವೆಗಳಿಗೆ ಏಕರೂಪದ ದರ ನಿಗದಿಪಡಿಸಿ, ಭಕ್ತರಿಗೆ ಕಾಣುವಂತೆ ಪ್ರದರ್ಶಿಸ
ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಅವರು ಮತ್ತೊಮ್ಮೆ ದೆಹಲಿಗೆ ಭೇಟಿ ನೀಡಿದ್ದಾರೆ. ರಾಜ್ಯ ನಾಯಕತ್ವ ಬದಲಾವಣೆ ಗೊಂದಲದ ನಡುವೆಯೇ ಎರಡನೇ ಬಾರಿಗೆ ದೆಹಲಿಗೆ ತೆರಳಿರುವುದು ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ. ಡಿಸಿ
ಗದಗದ ತೋಂಟದಾರ್ಯ ಮಠದ ಬಳಿ ಇರುವಂತಹ ಶಾಂತಾದುರ್ಗಾ ಜ್ಯುವೇಲರ್ಸ್ ಎಂಬ ಚಿನ್ನದಂಗಡಿಯಲ್ಲಿ ಗುಜರಾತ್ ಮೂಲದ ದರೋಡೆಕೋರನೊಬ್ಬ ಕಳ್ಳತನ ಮಾಡಿದ್ದ ಘಟನೆ ನಡೆದಿತ್ತು. ಆ ಭಾರಿ ಕಳ್ಳತನ ಪ್ರಕರಣವನ್ನು ಪೊಲೀಸರು ದಾಖಲೆಯ ಕೇವಲ ಆ
Ravi Shastri Statement- ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರು ಪದೇ ಪದೇ ತಮ್ಮ ಫಾರ್ಮ್ ಮತ್ತು ಫಿಟ್ನೆಸ್ ಅನ್ನು ಸಾಬೀತು ಪಡಿಸುತ್ತಿದ್ದರೂ ಅವರ ಏಕದಿನ ಕ್ರಿಕೆಟ್ ಭವಿಷ್ಯದ ಬಗ್ಗೆ ಮಾತ್ರ ನಿರಂತರ ಚರ್ಚೆ ನಡೆಯುತ್ತಲೇ ಇದೆ. ಈ ಬಗ್ಗೆ
Advanced TB Detection Machine : ಕ್ಷಯರೋಗವನ್ನು ಪತ್ತೆಹಚ್ಚುವ ಅತ್ಯಾಧುನಿಕ ಮೆಷಿನ್ ಅನ್ನು ಆರೋಗ್ಯ ಇಲಾಖೆಗೆ ನೀಡಲಾಗಿದೆ. ಒಂದೊಂದು ಯಂತ್ರ ಸುಮಾರು ಒಂದೂವರೆ ಕೋಟಿ ರೂಪಾಯಿ ಮೊತ್ತದ್ದಾಗಿರುತ್ತದೆ ಎಂದು ಕರ್ನಾಟಕ ಆರೋಗ್ಯ ಇಲಾಖೆಯ ಸಚಿವ ದಿನ
ಬಾಡಿಗೆ ನಿಯಮಗಳನ್ನು ಜಾರಿಗೆ ತರಲು ಕೇಂದ್ರ ಸರ್ಕಾರ ಮುಂದಾಗಿದೆ. ಮುಂದಿನ ವರ್ಷದಿಂದ ಹಲವು ಮಹತ್ವದ ಬದಲಾವಣೆ ಆಗಲಿವೆ. ಕಡ್ಡಾಯ ಒಪ್ಪಂದ ಮಾಡಿಕೊಳ್ಳುವುದು, ಮನೆ ಅಡ್ವಾನ್ಸ್ ಆಗಿ 2 ತಿಂಗಳ ಬಾಡಿಗೆ ಮೊತ್ತ ಮಾತ್ರ ಪಡೆಯುವುದು,
ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್ನ್ಯೂಸ್. ರೈಲು ಕಾಯುವ ಅವಧಿಯನ್ನು ಇಳಿಸಲು ಬಿಎಂಆರ್ಸಿಎಲ್ ಮುಂದಾಗಿದೆ. ಪ್ರತಿ 4 ನಿಮಿಷಕ್ಕೊಂದು ರೈಲು ಓಡಿಸಲು ಯೋಜನೆ ರೂಪಿಸಿದೆ. ಈ ಸಂಬಂಧ ಬಿಇಎಂಎಲ್ ಜತೆ ಮಹತ್ವದ ಒಪ್ಪಂದ ಮಾಡಿಕೊಂಡ
ಡಿಸಿಎಂ ಡಿ.ಕೆ. ಶಿವಕುಮಾರ್ ಹಿಂಬಾಲಕರು ವಿರುದ್ಧ ಸದ್ಯ ಗಂಭೀರ ಆರೋಪ ಕೇಳಿಬಂದಿದೆ.ರಾಮನಗರದ ಹಾರೋಹಳ್ಳಿಯಲ್ಲಿ ಎರಡು ಎಕರೆ ಸರ್ಕಾರಿ ಭೂಮಿಯನ್ನು ಅಕ್ರಮವಾಗಿ ಕಬಳಿಸಿದ್ದಾರೆ ಎಂದು ರೈತ ಸಂಘ ಮತ್ತು ಹಸಿರು ಸೇನೆ ಆರೋಪಿಸಿದೆ.
ಹೊಸದಿಲ್ಲಿ: ಭಾರತ-ರಷ್ಯಾದ 23ನೇ ವಾರ್ಷಿಕ ಶೃಂಗಸಭೆಗಾಗಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಗುರುವಾರ ಸಂಜೆ ಭಾರತಕ್ಕೆ ಆಗಮಿಸಿದ್ದಾರೆ. ಖುದ್ದು ದೆಹಲಿ ಏರ್ಪೋರ್ಟ್ಗೆ ತೆರಳಿ ಪ್ರಧಾನಿ ನರೇಂದ್ರ ಮೋದಿ ಅವರು ಪುಟಿ
ಆಸ್ಟ್ರೇಲಿಯಾದಲ್ಲಿ ಈ ಬಾರಿ ಜೋ ರೂಟ್ ಶತಕ ಬಾರಿಸದೇ ಹೋದಲ್ಲಿ ಮೆಲ್ಬರ್ನ್ ಕ್ರಿಕೆಟ್ ಮೈದಾನ(MCG)ದಲ್ಲಿ ಬೆತ್ತಲೆ ನಡೆವೆ ಎಂದು ಆಸ್ಟ್ರೇಲಿಯಾದ ಮಾಜಿ ಬ್ಯಾಟರ್ ಮ್ಯಾಥ್ಯೂ ಹೇಡನ್ ಶಪಥ ಮಾಡಿದ್ದು ನೆನಪಿದೆಯಾ? ಕೊನೆಗೂ ಜೋ ರೂಟ್ ಆ
ದಿಲ್ಲಿಯಲ್ಲಿ ಪುಟಿನ್ಗೆ ಹಾಲಿವುಡ್ ರೇಂಜ್ ಸೆಕ್ಯೂರಿಟಿ! ಪಂಚ ಕೋಟೆ ರೆಡಿ! ಊಟ, ಮಲದ ಸಿಕ್ರೇಟ್ ಗೊತ್ತಾ?
ಇತಿಹಾಸದಲ್ಲೇ ಫಸ್ಟ್! ಡಾಲರ್ ಎದುರು 90ರ ಗಡಿ ದಾಟಿದ ರೂಪಾಯಿ! ನಿಮ್ಮ ಜೇಬಿಗೆ ಕತ್ತರಿ ಗ್ಯಾರಂಟಿ! ಏನೆಲ್ಲಾ ಆಗುತ್ತೆ?
Viral fever : ಪದೇ ಪದೇ ಕಫ, ಕೆಮ್ಮು, ಜ್ವರ ಬರೋಕೆ ಕಾರಣವೇನು? Dr. Rakshay Shetty
ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರನ್ನು ಲೋಕಸಭಾ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಭೇಟಿಯಾಗಲು ಅವಕಾಶ ನೀಡುವುದು ಸಂಸದೀಯ ಸಂಪ್ರದಾಯ, ಪ್ರಜಾಸತ್ತಾತ್ಮಕ ಪಾರದರ್ಶಕತೆ ಮತ್ತು ಭಾರತ–ರಷ್ಯಾ ಸಂಬಂಧಗಳ ದೀರ್ಘಕಾಲೀನ ಸ್
ಕತಾರ್ ಕರ್ನಾಟಕ ಸಂಘದ ರಜತ ಸಂಭ್ರಮದ ಸಮಾರೋಪ ಹಾಗೂ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಕಾರ್ಯಕ್ರಮ ಆಯೋಜಿಲಾಗಿತ್ತು. ಈ ಕಾರ್ಯಕ್ರಮಕ್ಕೆ ಹಾಜರಾದ ಬಹುಭಾಷೆಯಲ್ಲಿ ಹಾಡಿ ತಮ್ಮದೇ ಛಾಪು ಮೂಡಿಸಿರುವ ಗಾಯಕ ವಿಜಯ ಪ್ರಕಾಶ್ ಅವರಿಗೆ
ಕೆನಡಾದಲ್ಲಿ ಐದು ವರ್ಷಗಳ ಕಾಲ ವಾಸವಿದ್ದ ಭಾರತೀಯ ಮೂಲದ ವ್ಯಕ್ತಿಯೊಬ್ಬರು ಅಲ್ಲಿನ ಯಾಂತ್ರಿಕ ಜೀವನ ಮತ್ತು ಸಾಮಾಜಿಕ ಏಕಾಂತದಿಂದ ಬೇಸತ್ತು ಸ್ವದೇಶಕ್ಕೆ ಮರಳಿದ್ದಾರೆ. ವಿದೇಶದ ಆಮಿಷಕ್ಕಿಂತ ತಾಯ್ನಾಡಿನ ಪ್ರೀತಿ ಮುಖ್ಯವೆಂ
ಕರ್ನಾಟಕದಲ್ಲಿ ನಾಯಕತ್ವದ ಬದಲಾವಣೆ ಮತ್ತು ಬ್ರೇಕ್ ಫಾಸ್ಟ್ ಮೀಟಿಂಗ್ ಚರ್ಚೆಗಳು ಭಾರಿ ಸದ್ದು ಮಾಡುತ್ತಿದ್ದವು. ಈಗ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಅವರ ಕಾಸ್ಟ್ಲಿ ವಾಚ್ ಬಗ್ಗೆ ಎಲ್ಲೆಡೆ ಚರ್ಚ
ಪುಟಿನ್ ಅವರ ಭಾರತ ಭೇಟಿಯಿಂದ ರಕ್ಷಣಾ ಸಹಕಾರ ಮತ್ತಷ್ಟು ಬಲವಾಗುವ ನಿರೀಕ್ಷೆಯಿದ್ದು, ಎಚ್ಎಎಲ್, ಬಿಡಿಎಲ್ ಮತ್ತು ಬಿಇಎಲ್ ಸೇರಿದಂತೆ ಪ್ರಮುಖ ಭಾರತೀಯ ರಕ್ಷಣಾ ಕಂಪನಿಗಳ ಷೇರುಗಳು ಏರಿಕೆ ಕಂಡಿವೆ. ವಾಯು ರಕ್ಷಣಾ ವ್ಯವಸ್ಥ
Australia Vs England 2nd Test- ಆಸ್ಟ್ರೇಲಿಯಾ ನೆಲದಲ್ಲಿ ಆಸ್ಟ್ರೇಲಿಯಾ ವಿರುದ್ಧ ಶತಕ ಬಾರಿಸುವುದು ಸಣ್ಣ ಸಾಧನೆಯೇನಲ್ಲ. ಈವರೆಗೂ ಜೋ ರೂಟ್ ಅವರ ದಾಖಲೆ ಪುಸ್ತಕದಲ್ಲಿ ಈ ಒಂದು ಕೊರತೆ ಇತ್ತು. ಇದೀಗ ಗಾಬಾದಲ್ಲಿ ನಡೆಯುತ್ತಿರುವ ಪಿಂಕ್ ಬಾಲ್ ಟೆಸ
ಹೊಸ ಕಾರು ಖರೀದಿಸುವವರಿಗೆ ಒಂದು ಮುಖ್ಯ ಸುದ್ದಿ. 10 ಲಕ್ಷ ರೂ.ಗಿಂತ ಹೆಚ್ಚಿನ ಬೆಲೆಯ ಕಾರುಗಳಿಗೆ ಶೇ. 1ರಷ್ಟು ಟ್ಯಾಕ್ಸ್ ಕಲೆಕ್ಟೆಡ್ ಅಟ್ ಸೋರ್ಸ್ (ಟಿಸಿಎಸ್) ಅನ್ವಯಿಸುತ್ತದೆ. ಈ ಹೆಚ್ಚುವರಿ ತೆರಿಗೆಯನ್ನು ನಿಮ್ಮ ಆದಾಯ ತೆರಿಗೆ
ಬೆಂಗಳೂರಿನ ಕಾಡುಗೋಡಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಡಿಸೆಂಬರ್ 6 ರಂದು ಬೆಳಿಗ್ಗೆ 9 ರಿಂದ ಸಂಜೆ 5 ರವರೆಗೆ ವಿದ್ಯುತ್ ಕಡಿತವಾಗಲಿದೆ. ಕೆಪಿಟಿಸಿಎಲ್ ತುರ್ತು ನಿರ್ವಹಣಾ ಕಾಮಗಾರಿ ಹಿನ್ನೆಲೆಯಲ್ಲಿ ಈ ವ್ಯತ್ಯಯ ಉಂಟಾ
ಭಾರತೀಯ ಆರೋಗ್ಯ ವ್ಯವಸ್ಥೆಯನ್ನು ಡಿಜಿಟಲ್ ಏಕೀಕರಣದ ಮೂಲಕ ಪರಿವರ್ತಿಸುವ ದೂರದೃಷ್ಟಿಯ ಉಪಕ್ರಮವೇ ರಾಷ್ಟ್ರೀಯ ಡಿಜಿಟಲ್ ಆರೋಗ್ಯ ಮಿಷನ್. ಇದನ್ನು ಈಗ ಆಯುಷ್ಮಾನ್ ಭಾರತ್ ಡಿಜಿಟಲ್ ಮಿಷನ್ ಎಂದು ಕರೆಯಲಾಗುತ್ತದೆ. ಇದು ಪ್ರ
ಕಲ್ಯಾಣ ಕರ್ನಾಟಕ ಭಾಗದ ಜನರಿಗೆ ಬೆಂಗಳೂರಿನಿಂದ ರೈಲುಗಳ ಸಂಚಾರದಲ್ಲಿ ತಾರತಮ್ಯ ಎದುರಾಗಿದೆ. ಹೆಚ್ಚಿನ ರೈಲುಗಳು ಬೆಂಗಳೂರು ಸಿಟಿ ಬದಲಿಗೆ ಸರ್ಎಂ ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು, ಯಶವಂತಪುರ ಅಥವಾ ಕೃಷ್ಣರಾಜಪುರ
Modi Mater Stroke : ದೇಶದ ಜಿಡಿಪಿಯಲ್ಲಿ ಭಾರೀ ಬೆಳವಣಿಗೆ ಆಗುತ್ತಿದ್ದರೆ, ಇನ್ನೊಂದು ಕಡೆ, ಡಾಲರ್ ಎದುರು, ರೂಪಾಯಿಯ ಬೆಲೆ ಪಾತಾಳಕ್ಕೆ ಇಳಿದಿದೆ. ಎಲ್ಲಾ ರಂಗದಲ್ಲೂ ವೈಫಲ್ಯವನ್ನು ಕಂಡಿರುವ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಮಾಸ್ಟರ್
ಓಪನ್ಎಐ ಮತ್ತು ಟಿಸಿಎಸ್ ನಡುವೆ ಭಾರತದಲ್ಲಿ ಎಐ ಕಂಪ್ಯೂಟ್ ಮೂಲಸೌಕರ್ಯ ನಿರ್ಮಾಣ ಹಾಗೂ ಏಜೆಂಟಿಕ್ ಎಐ ಪರಿಹಾರಗಳನ್ನು ರೂಪಿಸುವ ಸಂಬಂಧ ತಂತ್ರಜ್ಞಾನ ಮೈತ್ರಿ ಚರ್ಚೆಗಳು ಅಂತಿಮ ಹಂತ ತಲುಪಿವೆ. ಇದರಿಂದ ಓಪನ್ಎಐಯ ‘ಸ್ಟಾರ್
ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಚರಿಸುವ ಜಿಯೋ ಬಳಕೆದಾರರಿಗೆ ಗುಡ್ನ್ಯೂಸ್ವೊಂದು ಸಿಕ್ಕಿದೆ. ರಾಷ್ಟ್ರೀಯ ಹೈವೇ ರಸ್ತೆಗಳಲ್ಲಿ ಅಪಘಾತ ಸಂಭವಿಸುವ ಸ್ಥಳ, ಮಂಜಿನಿಂದ ಕೂಡಿರುವ ರಸ್ತೆ, ದನ, ಕಾಡು ಪ್ರಾಣಿಗಳ ಓಡಾಟವಿರುವ ರಸ್
India Vs South Africa 2nd ODI- ಟೀಂ ಇಂಡಿಯಾ ಆಡುವಾಗ ಮೈದಾನದಲ್ಲಿ ಕನ್ನಡ ಕೇಳುವುದೇ ಚಂದ. ಅದೊಂದು ಕಾಲವಿತ್ತು, ಭಾರತ ತಂಡದ ಪ್ಲೇಯಿಂಗ್ ಇಲೆವೆನ್ ನಲ್ಲಿ 6ರಿಂದ 7 ಮಂದಿ ಕನ್ನಡಿಗರಿರುತ್ತಿದ್ದರು. ಆಗ ಇಡೀ ಮೈದಾನವೇ ಕನ್ನಡಮಯ. ಈಗ ಅಂತಹ ವಾತಾವರಣ ಇ
ಕೇವಲ 22ನೇ ವಯಸ್ಸಿನಲ್ಲಿ ಸ್ವಯಂ ನಿರ್ಮಿತ ಬಿಲಿಯನೇರ್ ಗಳಾಗಿ ಆದರ್ಶ್ ಹಿರೆಮಠ್ ಮತ್ತು ಸೂರ್ಯ ಮಿಧಾ ಹೊರಹೊಮ್ಮಿದ್ದಾರೆ. ಕೃತಕ ಬುದ್ಧಿಮತ್ತೆಯ (AI) ಮೂಲಕ ಜಾಗತಿಕ ನೇಮಕಾತಿಯನ್ನು ಬದಲಾಯಿಸಿದ 'ಮೆರ್ಕೋರ್' ಎಂಬ ಟೆಕ್ ಸ್ಟಾರ್ಟಪ್
ಭೂಮಿ-ಉದ್ಯೋಗ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಲಾಲು ಪ್ರಸಾದ್ ಯಾದವ್, ಅವರ ಕುಟುಂಬ ಮತ್ತು ಇತರರ ವಿರುದ್ಧದ ಆರೋಪಗಳ ಕುರಿತು ದೆಹಲಿ ನ್ಯಾಯಾಲಯವು ತನ್ನ ಆದೇಶವನ್ನು ಮುಂದೂಡಿದೆ. ಪ್ರಕರಣದಲ್ಲಿ ಆರೋಪಿಗಳ ಸ್ಥಿತಿಗತಿ ವರದಿ
ಕರ್ನಾಟಕ ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್ ಅವರ ಮೊಮ್ಮಗನ ಪತ್ನಿ ದಿವ್ಯಾ ಗೆಹ್ಲೋಟ್, ತಮ್ಮ ಪತಿ ಮತ್ತು ಅತ್ತೆ-ಮಾವನ ವಿರುದ್ಧ ವರದಕ್ಷಿಣೆ ಕಿರುಕುಳ ಹಾಗೂ ಕೊಲೆ ಯತ್ನದ ದೂರನ್ನು ದಾಖಲಿಸಿದ್ದಾರೆ. ಮಧ್ಯಪ್ರದೇಶದ ರತ್ಲಾಮ್
ಸೌರಮಂಡಲದ ಕೆಂಪು ಗ್ರಹ ಮಂಗಳನ ಇಂಚಿಂಚೂ ಅಂಗಳವನ್ನು ಶೋಧಿಸುತ್ತಿರುವ ನಾಸಾದ ಪರ್ಸೆವೆರೆನ್ಸ್ ರೋವರ್, ಅಂಗಾರಕನ ಧೂಳಿನ ಮೋಡಗಳಿಂದ ಸೃಷ್ಟಿಯಾಗುವ ವಿದ್ಯುತ್ ಕಿಡಿಗಳನ್ನು ಪತ್ತೆಹಚ್ಚಿದೆ. ಪರ್ಸೆವೆರೆನ್ಸ್ ರೋವರ್ನ
Sonia Gandhi to contest in Kerala Local body Election : ಕೇರಳದ ಪಂಚಾಯತ್ ಚುನಾವಣೆಯಲ್ಲಿ ಬಿಜೆಪಿಯು ಸೋನಿಯಾ ಗಾಂಧಿ ಎನ್ನುವ ಅಭ್ಯರ್ಥಿಗೆ ಟಿಕೆಟ್ ಅನ್ನು ನೀಡಿದೆ. ಇದು, ಎಐಸಿಸಿ ಅಧಿನಾಯಕಿ ಸೋನಿಯಾ ಗಾಂಧಿಗೂ, ಬಿಜೆಪಿ ಅಭ್ಯರ್ಥಿಗೂ ಯಾವುದೇ ಸಂಬಂಧವಿಲ್ಲ.
ತಾಂತ್ರಿಕ ಸಮಸ್ಯೆ ಮತ್ತು ಕಾರ್ಯಾಚರಣೆ ಸವಾಲುಗಳಿಂದ ಇಂದು(ಡಿ.4)ಇಂಡಿಗೋ ಏರ್ಲೈನ್ಸ್ನ ನೂರಾರು ವಿಮಾನಗಳು ರದ್ದಾಗಿವೆ.ಗುರುವಾರ ಬೆಂಗಳೂರು ಮತ್ತು ಹೈದರಾಬಾದ್ನಲ್ಲಿ ಅತಿ ಹೆಚ್ಚು ವಿಮಾನಗಳ ಹಾರಾಟ ಸ್ಥಗಿತಗೊಂಡವು. ಹಠಾತ
ಮೈಸೂರಿನಲ್ಲಿ ಸಾರಿಗೆ ವ್ಯವಸ್ಥೆಯನ್ನು ಸುಧಾರಿಸಲು ಕೆಎಸ್ಆರ್ಟಿಸಿ ಮಹತ್ವದ ಹೆಜ್ಜೆ ಇಟ್ಟಿದೆ. ನಗರದ ನಾಲ್ಕು ದಿಕ್ಕುಗಳಲ್ಲಿ ಹೊಸ ಬಸ್ ಡಿಪೋಗಳು ಮತ್ತು ಪ್ರತ್ಯೇಕ ನಗರ ಬಸ್ ಟರ್ಮಿನಲ್ ನಿರ್ಮಾಣವಾಗಲಿದೆ. ಇದು 'ಗ್ರೇಟರ್
Ashes 2025-26- ಆಸ್ಟ್ರೇಲಿಯಾದ ಮಿಚೆಲ್ ಸ್ಟಾರ್ಕ್ ಈಗ ಟೆಸ್ಟ್ ಕ್ರಿಕೆಟ್ ನ ಸಾರ್ವಕಾಲಿಕ ಅಗ್ರಮಾನ್ಯ ಎಡಗೈ ವೇಗಿಯಾಗಿ ಗುರುತಿಸಿಕೊಂಡಿದ್ದಾರೆ. ಈವರೆಗೂ ಅತಿ ಹೆಚ್ಚು ವಿಕೆಟ್ ಗಳಿಸಿದ ಎಡಗೈ ವೇಗದ ಬೌಲರ್ ಎಂಬ ವಿಶ್ವದಾಖಲೆ ಪಾಕಿಸ್ತಾ
ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಐತಿಹಾಸಿಕ ಭಾರತ ಪ್ರವಾಸ ಇಂದಿನಿಂದ (ಡಿ.4-ಗುರುವಾರ) ಆರಂಭವಾಗಲಿದೆ. ಎರಡು ದಿನಗಳ ಕಾಲ ಭಾರತದಲ್ಲಿರುವ ಪುಟಿನ್, ಭಾರತ-ರಷ್ಯಾ 23ನೇ ವಾರ್ಷಿಕ ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ. ಹ
ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಸ್ಥಗಿತಗೊಳಿಸಿದ್ದ ಅಮೆರಿಕಾದ ಶಾಂತಿ ಸಂಸ್ಥೆಗೆ (USIP) ತನ್ನದೇ ಹೆಸರಿಟ್ಟು 'ಡೊನಾಲ್ಡ್ ಜೆ ಟ್ರಂಪ್ ಇನ್ಸ್ಟಿಟ್ಯೂಟ್ ಆಫ್ ಪೀಸ್' ಎಂದು ಮರುನಾಮಕರಣ ಮಾಡಿದ್ದಾರೆ. ರುವಾಂಡಾ ಮತ್ತು ಕಾಂಗೋ
ರಾಜ್ಯ ಮಹಿಳಾ ಸರ್ಕಾರಿ ನೌಕರರ ಸಂಘದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಿದ್ದರಾಮಯ್ಯನವರು, ಮಹಿಳೆಯರಿಗೆ ಹಲವು ಪ್ರಶ್ನೆ ಕೇಳಿ ನಗು ಮೂಡಿಸುವ ಪ್ರಯತ್ನ ಮಾಡಿದ್ದಾರೆ. ಗೃಹಲಕ್ಷ್ಮಿ ಹಣ ಬರುತ್ತಾ. ಫ್ರೀ ಬಸ್ನಲ್ಲಿ ಓಡಾಡ್ತಿದ
ಲೈಂಗಿಕ ಆರೋಗ್ಯ ಸಮಸ್ಯೆ ಎಂದು ಆಯುರ್ವೇದ ವೈದ್ಯನ ಬಳಿ ಹೋದ ಟೆಕ್ಕಿ 48 ಲಕ್ಷ ರೂ. ಕಳೆದುಕೊಂಡಿದ್ದಾನೆ. ಏನೇನೋ ಔಷಧಿಗಳನ್ನು ಕೊಟ್ಟು ಮೋಸ ಮಾಡಿದ್ದಾನೆ. ಸ್ವಯಂಘೋಷಿತ ಆಯುರ್ವೇದ ವೈದ್ಯ ವಿಜಯ್ ಗುರೂಜಿಯನ್ನು ಜ್ಞಾನಭಾರತಿ ಪೊಲೀ
ಕಾಡುಪ್ರಾಣಿ-ಮಾನವ ಸಂಘರ್ಷ ತಡೆಯಲು ರಾಜ್ಯ ಸರ್ಕಾರ ಅತ್ಯಾಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಂಡಿದೆ. ಚಾಮರಾಜನಗರದ ಮಲೆಮಹದೇಶ್ವರ ಬೆಟ್ಟದಲ್ಲಿ ಎ.ಐ ಕ್ಯಾಮೆರಾ, ಥರ್ಮಲ್ ಡ್ರೋನ್ ಗಳನ್ನು ಅಳವಡಿಸಿ, ಪ್ರಾಣಿಗಳ ಚಲನವಲನವನ್
ಅಮೆರಿಕನ್ ಡಾಲರ್ ಎದುರು ಭಾರತೀಯ ರೂಪಾಯಿ 90 ರ ಗಡಿ ದಾಟಿದೆ. ಈ ಹಿನ್ನಲೆಯಲ್ಲಿ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಹಿಂದೊಮ್ಮೆ ರೂಪಾಯಿ ಮೌಲ್ಯ ಕುಸಿದಾಗ
ದ್ವೇಷ ಭಾಷಣ ವಿರೋಧಿ ಮಸೂದೆ ಬಿಜೆಪಿ ನಾಯಕರನ್ನು ಗುರಿಯಾಗಿಸುವ ಉದ್ದೇಶ ಹೊಂದಿಲ್ಲ ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ್ ಸ್ಪಷ್ಟಪಡಿಸಿದ್ದಾರೆ. ಈ ಮಸೂದೆಯನ್ನು ಸಚಿವ ಸಂಪುಟದಲ್ಲಿ ಚರ್ಚಿಸಿ ಅನುಮತಿ ಪಡೆಯಲಾಗುವುದು. ಇದು ಈಗಾ
ಬೆಂಗಳೂರು ಪ್ರಾಧಿಕಾರವು ಇ-ಖಾತಾ ವ್ಯವಸ್ಥೆಯನ್ನು ಡಿಜಿಟಲ್ ಆಸ್ತಿ ದಾಖಲೆಯಾಗಿ ಸುಧಾರಿಸಿದೆ. ನಗರ ಸಮೀಕ್ಷಾ ಯೋಜನೆ ಯುಪಿಒಆರ್ ನಕ್ಷೆಗಳನ್ನು ಡ್ರೋನ್ ದೃಶ್ಯಗಳೊಂದಿಗೆ ಸಂಯೋಜಿಸಿ, ಆಸ್ತಿ ಮಾಲೀಕರ ಫೋಟೋ, ಹೆಸರು, ಸ್ಥಳ, ವಿದ್
ಇದೇ ಡಿ.6ರಂದು ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಜಿಲ್ಲೆಯ ಬೆಲ್ದಂಗಾದಲ್ಲಿ ಬಾಬರಿ ಮಸೀದಿ ನಿರ್ಮಾಣ ಮಾಡುವುದಾಗಿ ಘೋಷಿಸಿದ್ದ ಶಾಸಕ ಹುಮಾಯೂನ್ ಕಬೀರ್ ಅವರನ್ನು, ಟಿಎಂಸಿ ಪಕ್ಷದಿಂದ ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ.
ರೈತರೇ ಗಮನಿಸಿ! ಕರ್ನಾಟಕ ಸರ್ಕಾರವು ಪಿಎಂ ಕುಸುಮ್-ಬಿ ಯೋಜನೆಯಡಿ, ರೈತರ ಆರ್ಥಿಕಭದ್ರತೆ ಮತ್ತು ಕೃಷಿ ಅಭಿವೃದ್ಧಿಗೆ ಪೂರಕವಾಗಿ ಸೌರಶಕ್ತಿ ಚಾಲಿತ ಪಂಪ್ಸೆಟ್ಗಳನ್ನು ಒದಗಿಸುತ್ತಿದೆ. ಇದರಿಂದ ಡೀಸೆಲ್ ಮೇಲಿನ ಅವಲಂಬನೆ ಕಡಿ
ಪಾಣಿಪತ್ನಲ್ಲಿ ನಡೆದ ಸರಣಿ ಕೊಲೆ ಪ್ರಕರಣವೊಂದು ಆಘಾತ ಮೂಡಿಸುವಂತಿದೆ. 32 ವರ್ಷದ ಪೂನಂ ಎಂಬ ಮಹಿಳೆಕಳೆದ ಎರಡು ವರ್ಷಗಳಲ್ಲಿ, ತನ್ನದೇ ಮೂರು ವರ್ಷದ ಮಗುವೂ ಸೇರಿದಂತೆ ನಾಲ್ಕು ಮಕ್ಕಳನ್ನು ನೀರಿನಲ್ಲಿ ಮುಳುಗಿಸಿ ಹತ್ಯೆ ಮಾಡಿದ
ಬ್ರೇಕ್ಫಾಸ್ಟ್ ಮೀಟಿಂಗ್ ನಡೆಸಿ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ನಡುವಿನ ಸಂಧಾನದ ನಂತರ, ಸಿದ್ದರಾಮಯ್ಯ ಅವರ ಆಪ್ತ ಸಚಿವರು ಅಲರ್ಟ್ ಆಗಿದ್ದಾರೆ. ಸಿಎಂ ಬದಲಾವಣೆ ಚರ್ಚೆ ಮತ್ತೆ ಮುನ್ನಲೆಗೆ ಬಂದರೆ, ಪರ್ಯಾಯವಾಗಿ ದಲಿ
ಅಮೆರಿಕಾ ಮತ್ತು ಯುರೋಪ್ ರಾಷ್ಟ್ರಗಳು ಪ್ರತಿಭಾವಂತ ವಲಸಿಗರ ಮೇಲೆ ನಿರ್ಬಂಧ ಹೇರುತ್ತಿವೆ. ಇದು ಆ ರಾಷ್ಟ್ರಗಳ ಹಿತಾಸಕ್ತಿಗಳಿಗೆ ಹಾನಿ ಮಾಡಲಿದೆ ಎಂದು ವಿದೇಶಾಂಗ ಸಚಿವ ಡಾ.ಎಸ್.ಜೈಶಂಕರ್ ಎಚ್ಚರಿಸಿದ್ದಾರೆ. ಪ್ರತಿಭೆಯ ಹರಿವಿ
ಭಾರತದ ರಕ್ತ ಕುಡಿಯಲು ಜಾತಕ ಪಕ್ಷಿಯಂತೆ ಕಾಯುವ ಜೈಶ್-ಎ-ಮೊಹಮ್ಮದ್ ಭಯೋತ್ಪಾದಕ ಸಂಘಟನೆ ಮುಖ್ಯಸ್ಥ ಮೌಲಾನಾ ಮಸೂದ್ ಅಜರ್, ಭಾರತದ ಮೇಲೆ ಜಿಹಾದ್ ನಡೆಸಲು ಜಮಾತ್-ಉಲ್-ಮೊಮಿನಾತ್ ಎಂಬ ಮಹಿಳಾ ಘಟಕವನ್ನು ಸ್ಥಾಪಿಸಿದ್ದಾನೆ.
ದೆಹಲಿ-NCR ನಲ್ಲಿ ವಾಯು ಮಾಲಿನ್ಯ ನಿಯಂತ್ರಣಕ್ಕೆ ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. 2026ರೊಳಗೆ ವಾರ್ಷಿಕ ಕ್ರಿಯಾ ಯೋಜನೆ ಸಲ್ಲಿಸಲು ರಾಜ್ಯಗಳಿಗೆ ಸೂಚನೆ ನೀಡಲಾಗಿದ್ದು, ವಾಹನ ಮಾಲಿನ್ಯಕ್ಕೆ ತಜ್ಞರ ಸಮಿತಿ ರಚನೆ, 2,254 ಕೈಗ
Kodimutt Swamiji Prediction : ಕೋಡಿಮಠದ ಶ್ರೀಗಳು ಮತ್ತೆ ಭವಿಷ್ಯವನ್ನು ನುಡಿದಿದ್ದಾರೆ. ಅದರ ಪ್ರಕಾರ, ಸಿದ್ದರಾಮಯ್ಯನವರು ಮುಖ್ಯಮಂತ್ರಿ ಸ್ಥಾನದಿಂದ ಕೆಳಗೆ ಇಳಿಯಲಿದ್ದಾರೆ. ಹಿಂದೆಯೂ, ಕೋಡಿಶ್ರೀಗಳು ಈ ಭವಿಷ್ಯವನ್ನು ನುಡಿದಿದ್ದರು. ಈಗ, ಶ್
ಸಂಸತ್ ಭವನದಲ್ಲಿ ನಡೆದ ಬಾಬು ರಾಜೇಂದ್ರ ಪ್ರಸಾದ್ ಜನ್ಮದಿನಾಚರಣೆ ವೇಳೆ, ಭುಜ ನೋವಿನಿಂದ ಬಳಲುತ್ತಿದ್ದ ಮಲ್ಲಿಕಾರ್ಜುನ ಖರ್ಗೆಯವರಿಗೆ ರಾಹುಲ್ ಗಾಂಧಿ ಭುಜ ಒತ್ತಿ ವಿಶ್ರಾಂತಿ ನೀಡಿದರು. ಪ್ರಿಯಾಂಕಾ ಗಾಂಧಿಯೂ ಖರ್ಗೆಯವರಿಗೆ
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ನಿದ್ದೆಗೆ ಜಾರಿದ್ದು, ಈ ಕುರಿತಾದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ಟ್ರೋಲ್ ಆಗುತ್ತಿದೆ. ಡೊನಾಲ್ಡ್ ಟ್ರಂಪ್ ಅವರಿಗೆ
ಬೀದರ್ನ ಪ್ರಖ್ಯಾತ ಬಿದ್ರಿ ಕಲೆಗೆ ಬೆಳ್ಳಿ ಬೆಲೆ ಏರಿಕೆಯ ಬಿಸಿ ತಟ್ಟಿದೆ. ಕಚ್ಚಾ ವಸ್ತುಗಳ ಬೆಲೆ ಹೆಚ್ಚಳದಿಂದ ಕಲಾವಿದರು ಕಲಾಕೃತಿ ತಯಾರಿಕೆಗೆ ಹಿಂದೇಟು ಹಾಕುತ್ತಿದ್ದಾರೆ. ಕಾವೇರಿ ಕಾಂಪ್ಲೆಕ್ಸ್ ಬಂದ್ ಆಗಿರುವುದು ಸಮಸ್
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಉತ್ತರ ಪ್ರದೇಶದಲ್ಲಿ ಅಕ್ರಮ ವಲಸಿಗರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಆದೇಶಿಸಿದ್ದಾರೆ. ರಾಜ್ಯದ 17 ಮಹಾನಗರ ಪಾಲಿಕೆಗಳು ಸ್ವಚ್ಛತಾ ಕೆಲಸಗಳಲ್ಲಿ ತೊಡಗಿರುವ ರೋಹಿಂಗ್ಯಾ ಮತ್ತು ಬಾಂಗ
ರಾಜ್ಯದಲ್ಲಿ ಮತೀಯ ಸಂಘರ್ಷ ತಡೆಗಟ್ಟಲು ದ್ವೇಷ ಭಾಷಣಕ್ಕೆ ಕಡಿವಾಣ ಹಾಕಲು ರಾಜ್ಯ ಸರ್ಕಾರ ಮುಂದಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸಚಿವ ಸಂಪುಟ ಸಭೆಯಲ್ಲಿ ದ್ವೇಷ ಅಪರಾಧಗಳು ಮತ್ತು ದ್ವೇಷ ವಿಧೇಯಕ -2025ಕ್ಕೆ ಅನುಮ
ಭಾರತೀಯ ಖಗೋಳ ವಿಜ್ಞಾನ ಕ್ಷೇತ್ರವು ದಿನದಿಂದ ದಿನಕ್ಕೆ ಅಭಿವೃದ್ಧಿಗೊಳ್ಳುತ್ತಿದೆ. ಇದಕ್ಕೆ ಪುಷ್ಠಿ ಎಂಬಂತೆ, ಟಾಟಾ ಇನ್ಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ರಿಸರ್ಚ್ನ ವಿಜ್ಞಾನಿಗಳು, ಬ್ರಹ್ಮಾಂಡದ ಉಗಮದ ಕೆಲವೇ ಮಿಲಿಯನ್ ವರ್
ರಾಜ್ಯದಲ್ಲಿ ನವಜಾತ ಶಿಶುಗಳ ಮರಣ ಪ್ರಮಾಣ ಗಣನೀಯವಾಗಿ ಇಳಿಕೆಯಾಗಿದೆ, ಇದು ಆರೋಗ್ಯ ಕ್ಷೇತ್ರದಲ್ಲಿ ಮಹತ್ವದ ಸುಧಾರಣೆಯನ್ನು ಸೂಚಿಸುತ್ತದೆ. ಗ್ರಾಮೀಣ ಪ್ರದೇಶಗಳಲ್ಲಿ ಈ ಸಾಧನೆ ಹೆಚ್ಚು ಸ್ಪಷ್ಟವಾಗಿದೆ. ಆದಾಗ್ಯೂ, 2024-25ರಲ್ಲಿ ತ
ಪಶ್ಚಿಮ ಬಂಗಾಳದಲ್ಲಿ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವಾಗ ಮತದಾರರ ಪಟ್ಟಿ ಪರಿಷ್ಕರಣೆ ರಾಜಕೀಯದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬಿಜೆಪಿ ವಿರುದ್ಧ ಆರೋಪಗಳನ್ನು ಮಾಡಿದ್ದಾರೆ. ಪ್
ಉಡುಪಿಯಲ್ಲಿ ವಿಶೇಷ ಮಕ್ಕಳಿಗಾಗಿ 'ಸಾಮರ್ಥ್ಯ ವನ' ನಿರ್ಮಾಣವಾಗಲಿದೆ. 1.50 ಎಕರೆ ಪ್ರದೇಶದಲ್ಲಿ 1.50 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುವ ಈ ಉದ್ಯಾನವನವು ವಿಶೇಷ ಮಕ್ಕಳ ಪ್ರತಿಭೆ ಮತ್ತು ಸಾಮರ್ಥ್ಯವನ್ನು ಹೆಚ್ಚಿಸಲು ಸಹಾಯ ಮಾಡಲ
ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಇನ್ನೂ ಸಮಯವಿದೆಯಾದರೂ, ಈಗಾಗಲೇ ಅಲ್ಲಿ ಕೋಮು ಧ್ರುವೀಕರಣದ ರಾಜಕಾರಣ ಶುರುವಾಗಿದೆ. ಇದಕ್ಕೆ ಪುಷ್ಠಿ ಎಂಬಂತೆ ಟಿಎಂಸಿ ಶಾಸಕ ಹುಮಾಯೂನ್ ಕಬೀರ್ ಅವರು ಮುರ್ಷಿದಾಬಾದ್ ಜಿಲ್ಲೆಯ ಬೆಲ್
Sabarimala health tips : ಶಬರಿಮಲೆ ಅಯ್ಯಪ್ಪನ ದರ್ಶನಕ್ಕೆ ಭಕ್ತರ ಮಹಾಪೂರವೇ ಹರಿದು ಬರುತ್ತಿದ್ದು, ಹೃದಯಾಘಾತದ ಪ್ರಕರಣಗಳು ಹೆಚ್ಚುತ್ತಿರುವುದು ದೇವಸ್ವಂ ಬೋರ್ಡಿಗೆ ದೊಡ್ಡ ತಲೆನೋವಾಗಿ ಪರಿಣಮಿಸುತ್ತಿದೆ. ಈ ಸಂಬಂಧ, ಅಯ್ಯಪ್ಪ ಮಾಲಾಧಾರಿ
ಮೈಸೂರಿನಲ್ಲಿ 30 ವರ್ಷಗಳಿಂದ ಹೊರ ರಾಜ್ಯಗಳಿಂದ ಬಂದ ಅಲೆಮಾರಿ ಕುಟುಂಬಗಳು ಮೂಲಸೌಕರ್ಯಗಳಿಲ್ಲದೆ ನಗರದ ಬೀದಿ ಬದಿಯಲ್ಲಿಯೇ ದುಸ್ಥಿತಿಯಲ್ಲಿ ಬದುಕುತ್ತಿವೆ. ಇತ್ತೀಚೆಗೆ ನಡೆದ ದೌರ್ಜನ್ಯ ಪ್ರಕರಣದ ಬಳಿಕವೂ ಇವರ ಸಮಸ್ಯೆಗಳಿಗೆ
ಮಂಗಳೂರು ವಿಮಾನ ನಿಲ್ದಾಣದಲ್ಲಿ ತಾಂತ್ರಿಕ ಕಾರಣದಿಂದ ಇಂಡಿಯೋ ವಿಮಾನವು ಪದೇ ಪದೇ ವಿಳಂಬಗೊಂಡು ಅಂತಿಮವಾಗಿ ರದ್ದುಗೊಂಡಿದ್ದರಿಂದ ಪ್ರಯಾಣಿಕರು ಹೈರಾಣಾದರು. ಮುಂಬೈಗೆ ತೆರಳಬೇಕಿದ್ದ 175 ಪ್ರಯಾಣಿಕರು 24 ಗಂಟೆಗಳ ಕಾಲ ನಿಲ್ದಾ
ಜಾಗತಿಕ ಕ್ರಿಕೆಟ್ ಈಗ ವಿವಾದಗಳಿಂದ ಹೊರತಾಗಿಲ್ಲ. ಪ್ರತಿ ಪಂದ್ಯಾವಳಿಯಲ್ಲೂ ವಿವಾದ ಹುಡುಕುವ ಕೆಟ್ಟ ಮನಸ್ಸುಗಳು ಕ್ರಿಕೆಟ್ ಲೋಕದೊಳಗೂ ನುಸುಳಿವೆ. ಇದಕ್ಕೆ ನಿನ್ನೆ (ಡಿ.3-ಬುಧವಾರ) ನಡೆದ ಭಾರತ vs ದಕ್ಷಿಣ ಆಫ್ರಿಕಾ ಎರಡನೇ ಏಕದ
ಭಾರತದ ಆರ್ಥಿಕತೆಯ ಹಲವು ಮಜಲುಗಳು ಈಗ ವೇಗವಾಗಿ ವೃದ್ಧಿಯಾಗಲಾರಂಭಿಸಿವೆ. ಅದರಲ್ಲಿ ಹಸಿರು ಆರ್ಥಿಕತೆ ಕ್ಷೇತ್ರ ಕೂಡ ಒಂದು. 2047ರಲ್ಲಿ ವಿಕಸಿತ ಭಾರತದ ಪರಿಕಲ್ಪನೆಯನ್ನು ಸಾಕಾರಗೊಳಿಸುವಲ್ಲಿ ಹಸಿರು ಆರ್ಥಿಕತೆ ಕ್ಷೇತ್ರದ ಪಾತ
ಬಂಡೀಪುರ ಸಫಾರಿ ತಾತ್ಕಾಲಿಕವಾಗಿ ಸ್ಥಗಿತಗೊಂಡಿರುವುದರಿಂದ ಸ್ಥಳೀಯ ಸಣ್ಣ ವ್ಯಾಪಾರಿಗಳು, ಹೋಂ ಸ್ಟೇ ಮತ್ತು ರೆಸಾರ್ಟ್ಗಳಲ್ಲಿ ಕೆಲಸ ಮಾಡುತ್ತಿದ್ದವರು ಈಗ ಕೆಲಸವಿಲ್ಲದೆ ಕಂಗಾಲಾಗಿದ್ದಾರೆ. ಕುಟುಂಬ ನಿರ್ವಹಣೆ, ಮಕ್ಕಳ ವ
ನೆರೆಮನೆಯವರು ಮನೆ ನಿರ್ಮಾಣಕ್ಕೆ ಅಡ್ಡಿಪಡಿಸಿ, ಹಣಕ್ಕೆ ಬೇಡಿಕೆ ಇಟ್ಟು ಕಿರುಕುಳ ನೀಡುತ್ತಿದ್ದಾರೆ ಎಂದು ಡೆತ್ ನೋಟ್ನಲ್ಲಿ ಉಲ್ಲೇಖಿಸಿ ಸಾಫ್ಟ್ವೇರ್ ಎಂಜಿನಿಯರ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಸಂಬಂಧ ನೆರೆಮನ
ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರು ಭಾರತಕ್ಕೆ ಆಗಮಿಸಿ, ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ 23ನೇ ವಾರ್ಷಿಕ ಶೃಂಗಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ರಕ್ಷಣೆ, ಇಂಧನ, ಬಾಹ್ಯಾಕಾಶ ಸೇರಿದಂತೆ ವಿವಿಧ ವಲಯಗಳಲ್ಲಿ ಸಹಕ
India Vs South Africa 2nd ODI- ರಾಂಚಿಯಲ್ಲಿ 349 ರನ್ ಗಳಿಸಿ ಗೆದ್ದಿದ್ದ ಭಾರತ ತಂಡ ರಾಯ್ ಪುರದಲ್ಲಿ 358 ರನ್ ಗಳಿಸಿಯೂ ಜಯ ಗಳಿಸಲು ಸಾಧ್ಯವಾಗಲಿಲ್ಲ. ಬ್ಯಾಟಿಂಗ್ ಗೆ ನೆರವಾಗುತ್ತಿದ್ದ ಪಿಚ್ ಮತ್ತು ವಾತಾವರಣದ ಲಾಭ ಪಡೆದ ದಕ್ಷಿಣ ಆಫ್ರಿಕಾ ತಂಡ ಅಂತ
ಮನೆ ಕೆಲಸದ ಮಹಿಳೆ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಎದುರಿಸುತ್ತಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರು, ತಮ್ಮ ಶಿಕ್ಷೆಯನ್ನು ಅಮಾನತಿನಲ್ಲಿಟ್ಟು ಜಾಮೀನು ನೀಡುವಂತೆ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್
ರೈಲ್ವೆ ಸಚಿವಾಲಯ ತತ್ಕಾಲ್ ಟಿಕೆಟ್ ಬುಕಿಂಗ್ಗೆ ಒಟಿಪಿ ಕಡ್ಡಾಯಗೊಳಿಸಿದೆ. ಇದರಿಂದ ನೈಜ ಪ್ರಯಾಣಿಕರಿಗೆ ಟಿಕೆಟ್ ಸಿಗಲಿದ್ದು, ಮಧ್ಯವರ್ತಿಗಳ ಹಾವಳಿ ತಪ್ಪಲಿದೆ. ಈಗಾಗಲೇ ಕೆಲವು ರೈಲುಗಳಲ್ಲಿ ಈ ವ್ಯವಸ್ಥೆ ಜಾರಿಯಲ್ಲಿದೆ
ಬಾಲಿವುಡ್ ನಟ ರಣವೀರ್ ಸಿಂಗ್ ವಿರುದ್ಧ 'ಕಾಂತಾರ' ಚಿತ್ರದ ದೈವ ಕೋಲ ಸಂಪ್ರದಾಯವನ್ನು ಅಪಹಾಸ್ಯ ಮಾಡಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದ ಮೇಲೆ ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಗೋವಾದಲ್ಲ

21 C