SENSEX
NIFTY
GOLD
USD/INR

Weather

25    C
... ...View News by News Source
ದಾವಣಗೆರೆ ಧರ್ಮದರ್ಶಿ ಶಾಮನೂರು ಶಿವಶಂಕರಪ್ಪ ಸಾಧನೆ; ಬಡವರ ಬಂಧುವಿಗೆ ಸಿಕ್ಕ ಪ್ರಶಸ್ತಿಗಳು ಇವು!

ಡಾ. ಶಾಮನೂರು ಶಿವಶಂಕರಪ್ಪ ಅವರು ಬಡವರ ಬಂಧು, ಶಿಕ್ಷಣ ಪ್ರೇಮಿ, ಸಮಾಜ ಸೇವಕರಾಗಿ ಗುರುತಿಸಿಕೊಂಡಿದ್ದಾರೆ. ಅವರು ಹಲವು ರಾಷ್ಟ್ರ ಹಾಗೂ ರಾಜ್ಯಮಟ್ಟದ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಶಿಕ್ಷಣ, ಆರೋಗ್ಯ ಮತ್ತು ಬ್ಯಾಂಕಿಂಗ್ ಕ್

15 Dec 2025 1:03 pm
ಚಿನ್ನ, ಬೆಳ್ಳಿ ದರದಲ್ಲಿ ಮತ್ತೆ ಭಾರಿ ಏರಿಕೆ: 10 ಗ್ರಾಂ ಚಿನ್ನಕ್ಕೆ ₹1.34 ಲಕ್ಷ!

ಚಿನ್ನದ ಬೆಲೆ ಭಾರಿ ಹೆಚ್ಚಳ ಆಗಿದ್ದು, ದಾಖಲೆಯ ಮಟ್ಟಕ್ಕೆ ಚಿನ್ನದ ಬೆಲೆ ಏರಿಕೆ ಆಗಿದೆ. ಬೆಳ್ಳಿ ಬೆಲೆಯೂ ಭಾರಿ ಹೆಚ್ಚಳ ಆಗಿದೆ. ಪ್ರತಿನಿತ್ಯದ ಚಿನ್ನ ಬೆಳ್ಳಿ ದರ ತಿಳಿದುಕೊಲ್ಳಲು ವಿಜಯ ಕರ್ನಾಟಕ ಫಾಲೋ ಮಾಡಿ

15 Dec 2025 12:30 pm
ರಾಜ್ಯದಲ್ಲಿ 3 ವರ್ಷಗಳಲ್ಲಿ 9539 ಮಕ್ಕಳು ನಾಪತ್ತೆ, 1074 ಅಪ್ರಾಪ್ತರ ಸುಳಿವು ಇನ್ನೂ ಸಿಕ್ಕಿಲ್ಲ

ಕಳೆದ ಮೂರು ವರ್ಷಗಳಲ್ಲಿ 9539 ಮಕ್ಕಳು ರಾಜ್ಯದಲ್ಲಿ ನಾಪತ್ತೆಯಾಗಿದ್ದಾರೆ. ಇವರಲ್ಲಿ 1074 ಮಕ್ಕಳು ಇನ್ನೂ ಪತ್ತೆಯಾಗಿಲ್ಲ. ಪೊಲೀಸ್ ಇಲಾಖೆ ಮಕ್ಕಳ ಪತ್ತೆಗೆ ಕ್ರಮ ಕೈಗೊಂಡಿದೆ. 2023, 2024, 2025ರ ಅಂಕಿ-ಅಂಶಗಳು ಇಲ್ಲಿವೆ. ಮಕ್ಕಳ ನಾಪತ್ತೆ ಪ್

15 Dec 2025 12:28 pm
ಮುದ್ದಾದ ಅವಳಿ ಮಕ್ಕಳಿಗೆ ಐಶ್ವರ್ಯಾ ವಿನಯ್ ತಾಯಿ

ಮುದ್ದಾದ ಅವಳಿ ಮಕ್ಕಳಿಗೆ ಐಶ್ವರ್ಯಾ ವಿನಯ್ ತಾಯಿ

15 Dec 2025 12:08 pm
ದಿಲ್ಲಿಯಲ್ಲಿ ದಟ್ಟ ಮಂಜು; ಹಲವು ವಿಮಾನಗಳು ರದ್ದು, ರಾಜ್ಯದ 21 ಶಾಸಕರು‌ ಲಾಕ್‌! ರೈಲುಗಳ ಸಂಚಾರವೂ ತಡ

ದೆಹಲಿಯಲ್ಲಿ ದಟ್ಟವಾದ ಮಂಜು ಮತ್ತು ವಾಯು ಮಾಲಿನ್ಯದಿಂದಾಗಿ ವಿಮಾನಗಳು ರದ್ದಾಗಿ, ರೈಲುಗಳು ತಡವಾಗಿ ಸಂಚರಿಸಿದವು. ವಾಯು ಗುಣಮಟ್ಟ ಸೂಚ್ಯಂಕ 'ಸೀರಿಯಸ್ ಪ್ಲಸ್' ತಲುಪಿದ್ದು, ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಿದೆ. ಜನ ಎಚ್ಚರಿ

15 Dec 2025 12:03 pm
ದಾವಣಗೆರೆ ಬ್ರ್ಯಾಂಡ್ ಗೆ ಶಾಮನೂರು ಶಿವಶಂಕರಪ್ಪ ಕಾರಣ: ವಿಧಾನಸಭೆಯಲ್ಲಿ ಸಂತಾಪದಲ್ಲಿ ಸಿದ್ದರಾಮಯ್ಯ ಮಾತು

ದಾವಣಗೆರೆ ಜಿಲ್ಲೆಗೆ ಬ್ರ್ಯಾಂಡ್ ನೇಮ್ ತಂದುಕೊಟ್ಟ ಕೀರ್ತಿ ಶಾಮನೂರು ಶಿವಶಂಕರಪ್ಪ ಅವರಿಗೆ ಸಲ್ಲುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನಸಭೆಯಲ್ಲಿ ಸಂತಾಪ ಸೂಚಕ ನಿರ್ಣಯ ಬೆಂಬಲಿಸಿ ಮಾತನಾಡಿದರು. ಹಿರಿಯ ಶಾಸಕರ

15 Dec 2025 12:01 pm
Brown University Shooting: ಅಮೆರಿಕಾ ವಿಶ್ವವಿದ್ಯಾಲಯದಲ್ಲಿ ಮಾಸ್‌ ಶೂಟಿಂಗ್‌ ನಡೆಸಿದ ಶಂಕಿತ ದುಷ್ಕರ್ಮಿ ಬಂಧನ

ರೋಡ್ ಐಲ್ಯಾಂಡ್‌ನ ಬ್ರೌನ್ ವಿಶ್ವವಿದ್ಯಾಲಯದಲ್ಲಿ ಪರೀಕ್ಷೆ ವೇಳೆ ನಡೆದ ಗುಂಡಿನ ದಾಳಿಯಲ್ಲಿ ಇಬ್ಬರು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಕಪ್ಪು ಬಟ್ಟೆ ಧರಿಸಿದ್ದ ಶಂಕಿತನನ್ನು ಪೊಲೀಸರು ಬಂಧಿಸಿದ್ದಾರೆ. ಈ ದಾಳಿ

15 Dec 2025 11:45 am
ಸಂಚಾರ್ ಮಿತ್ರ ಯೋಜನೆ: ನೀವು ಸೈಬರ್ ಸುರಕ್ಷತೆಯ ರಾಯಭಾರಿಗಳಾಗಬೇಕೆ? ಇಲ್ಲಿದೆ ಅವಕಾಶ; ಪ್ರಯೋಜನಗಳೇನು?

ಭಾರತ ಸರ್ಕಾರದ 'ಸಂಚಾರ್ ಮಿತ್ರ' ಯೋಜನೆ, ಯುವಕರನ್ನು ಡಿಜಿಟಲ್ ರಾಯಭಾರಿಗಳನ್ನಾಗಿ ರೂಪಿಸುವ ಮಹತ್ವಾಕಾಂಕ್ಷೆಯ ಹೆಜ್ಜೆ. ಕಾಲೇಜು ವಿದ್ಯಾರ್ಥಿಗಳು ತಮ್ಮ ಸಮುದಾಯಗಳಲ್ಲಿ ಡಿಜಿಟಲ್ ಜ್ಞಾನ ಮತ್ತು ಸೈಬರ್ ಸುರಕ್ಷತೆಯ ಬಗ್ಗೆ ಅರ

15 Dec 2025 11:33 am
ಪ್ರಧಾನಮಂತ್ರಿ ಜನೌಷಧ ವಹಿವಾಟಿನಲ್ಲಿ ಕರ್ನಾಟಕಕ್ಕೆ ಮೂರನೇ ಸ್ಥಾನ

ಕೇಂದ್ರ ಸರ್ಕಾರದ ಜನೌಷಧ ಕೇಂದ್ರಗಳು ದುಬಾರಿ ಔಷಧಗಳ ಸಮಸ್ಯೆಗೆ ಪರಿಹಾರ ನೀಡುತ್ತಿವೆ. ಅಕ್ಟೋಬರ್ ವರದಿ ಪ್ರಕಾರ, ವಹಿವಾಟಿನಲ್ಲಿ ಕರ್ನಾಟಕ ಮೂರನೇ ಸ್ಥಾನದಲ್ಲಿದೆ. ಬ್ರಾಂಡೆಡ್‌ ಔಷಧಗಳಿಗಿಂತ ಶೇ.50-90ರಷ್ಟು ಕಡಿಮೆ ದರದಲ್ಲಿ 1800

15 Dec 2025 11:27 am
ಉಡುಪಿಯ ಕೋಟದಲ್ಲಿ ಯುವಕರ ನಡುವೆ ಹೊಡೆದಾಟ : ಓರ್ವ ಸಾವು, ನಾಲ್ವರ ಬಂಧನ

ಶಬರಿಮಲೆ ಪುಣ್ಯಸ್ಥಳಕ್ಕೆ ಹೋಗಿ ಬಂದ ಯುವಕರ ಗುಂಪು, ಎಣ್ಣೆ ಪಾರ್ಟಿ ನಡೆಸುತ್ತಿದ್ದ ವೇಳೆ, ಜಗಳ ವಿಕೋಪಕ್ಕೆ ಹೋಗಿ ಕೊಲೆಯಲ್ಲಿ ಅಂತ್ಯವದ ಘಟನೆ ಕೋಟದಲ್ಲಿ ನಡೆದಿದೆ.

15 Dec 2025 11:21 am
ʻನನ್ನ ಮಗ ಅಮಾಯಕ, ಸ್ನೇಹಿತರ ಸಹವಾಸ ಕೆಟ್ಟ ಚಟವಿಲ್ಲʼ; ಸಿಡ್ನಿ ಗುಂಡಿನ ದಾಳಿ ಹಂತಕ ನವೀದ್‌ ತಾಯಿ ರೋದನೆ

ಮಗನಿಗೆ ಸ್ನೇಹಿತರಿಲ್ಲ. ಕೆಲಸ ವ್ಯಾಯಾಮ ಇಷ್ಟೇ ದಿನಚರಿ. ಅವನು ಮೀನುಗಾರಿಕೆಗೆಂದು ತೆರಳಿದ್ದ ಅವನಿಗೂ ಈ ದಾಳಿಗೂ ಸಂಬಂಧವಿಲ್ಲ ಅವನ ಬಳಿ ಗನ್‌ ಇಲ್ಲ ಎಂದು ಸಿಡ್ನಿ ಬೀಚ್‌ನಲ್ಲಿ ಗುಂಡಿನ ದಾಳಿ ನಡೆಸಿದ ಹಂತಕ ನವೀದ್‌ ತಾಯಿ ವರೇ

15 Dec 2025 10:54 am
ದಾಖಲೆ ಚಳಿಗೆ ಬೆಂಗಳೂರು ಗಡಗಡ, ಬೀದರ್‌ನಲ್ಲಿ ತಾಪಮಾನ 7.4 ಡಿಗ್ರಿಗೆ ಕುಸಿತ! ತಜ್ಞರು ಹೇಳುವ 3 ಮುಖ್ಯ ಕಾರಣ ಇವೇ ನೋಡಿ..

ಕಳೆದ ವಾರದಿಂದ ಬೆಂಗಳೂರು ಸೇರಿದಂತೆ ಕರ್ನಾಟಕದ ಹಲವು ಜಿಲ್ಲೆಗಳು ತೀವ್ರ ಚಳಿಗೆ ತತ್ತರಿಸಿವೆ. ಬೀದರ್‌ನಲ್ಲಿ ಕನಿಷ್ಠ 7.4C ತಾಪಮಾನ ದಾಖಲಾಗಿದ್ದು, ಲಾ ನಿನಾ, ಸೈಬೇರಿಯನ್ ಹೈ ಮತ್ತು ಒಣ ವಾತಾವರಣ ಈ 'ಮಹಾ ಶೀತ'ಕ್ಕೆ ಕಾರಣ ಎಂದು ವಿ

15 Dec 2025 10:43 am
ಸದ್ದಿಲ್ಲದೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟಿ ಗೀತಾ ಭಾರತಿ ಭಟ್

ಸದ್ದಿಲ್ಲದೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟಿ ಗೀತಾ ಭಾರತಿ ಭಟ್

15 Dec 2025 10:15 am
ಯೆಹೂದಿ ವಿರೋಧಿ ಭಾವನೆ ಕ್ಯಾನ್ಸರ್ ಇದ್ದಂತೆ: ಬೊಂಡಿ ಬೀಚ್ ಗುಂಡಿನ ದಾಳಿಗೆ ಆಸ್ಟ್ರೇಲಿಯಾ ವಿರುದ್ದ ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ವಾಗ್ದಾಳಿ

ಆಸ್ಟ್ರೇಲಿಯಾದ ಸಿಡ್ನಿ ಬೊಂಡಿ ಬೀಚ್‌ನಲ್ಲಿ ಹನುಕ್ಕಾ ಹಬ್ಬ ಆಚರಿಸುತ್ತಿದ್ದ ಯಹೂದಿಗಳ ಮೇಲೆ ಬಂದೂಕುಧಾರಿಗಳು ದಾಳಿ ನಡೆಸಿದ್ದಾರೆ. ಈ ಘಟನೆಯಲ್ಲಿ 15 ಮಂದಿ ಸಾವನ್ನಪ್ಪಿದ್ದಾರೆ. ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಆ

15 Dec 2025 10:08 am
ಜೆಸ್ಕಾಂಗೆ 16 ಕೋಟಿ ರೂ.ವಿದ್ಯುತ್‌ ಬಿಲ್‌ ಬಾಕಿ

ವಿಜಯನಗರ, ಚಿತ್ರದುರ್ಗ, ತುಮಕೂರು ಜಿಲ್ಲೆಗಳ 1,088 ಹಳ್ಳಿಗಳಿಗೆ ನೀರು ಒದಗಿಸುವ ಪಾವಗಡ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ 16 ಕೋಟಿ ರೂ. ವಿದ್ಯುತ್‌ ಬಿಲ್‌ ಬಾಕಿ ಇದೆ. 2022 ರಲ್ಲಿ ವಿದ್ಯುತ್‌ ಸಂಪರ್ಕ ಪಡೆದಾಗಿನಿಂದಲೂ ಹಣ ಪಾವತಿಸ

15 Dec 2025 10:02 am
ಜೆಸ್ಕಾಂಗೆ 16 ಕೋಟಿ ರೂ.ವಿದ್ಯುತ್‌ ಬಿಲ್‌ ಬಾಕಿ

ವಿಜಯನಗರ, ಚಿತ್ರದುರ್ಗ, ತುಮಕೂರು ಜಿಲ್ಲೆಗಳ 1,088 ಹಳ್ಳಿಗಳಿಗೆ ನೀರು ಒದಗಿಸುವ ಪಾವಗಡ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ 16 ಕೋಟಿ ರೂ. ವಿದ್ಯುತ್‌ ಬಿಲ್‌ ಬಾಕಿ ಇದೆ. 2022 ರಲ್ಲಿ ವಿದ್ಯುತ್‌ ಸಂಪರ್ಕ ಪಡೆದಾಗಿನಿಂದಲೂ ಹಣ ಪಾವತಿಸ

15 Dec 2025 10:02 am
ಗುಂಡ್ಲುಪೇಟೆ - ಮೈಸೂರು ಹೆದ್ದಾರಿಯಲ್ಲಿ ಅಪಘಾತ ಹೆಚ್ಚಳ; ಹೆದ್ದಾರಿಗೆ ಬೇಕು ಟ್ರಾಮಾ ಸೆಂಟರ್

ಗುಂಡ್ಲುಪೇಟೆ-ಮೈಸೂರು ಹೆದ್ದಾರಿಯಲ್ಲಿ ಅಪಘಾತಗಳು ಹೆಚ್ಚಾಗುತ್ತಿವೆ. ಗಾಯಾಳುಗಳಿಗೆ ತಕ್ಷಣ ಚಿಕಿತ್ಸೆ ನೀಡಲು ಟ್ರಾಮಾಕೇರ್ ಸೆಂಟರ್ ಅಗತ್ಯವಿದೆ. ಹತ್ತಿರದಲ್ಲಿ ದೊಡ್ಡ ಆಸ್ಪತ್ರೆಗಳಿಲ್ಲ. ಮೈಸೂರು ಅಥವಾ ಚಾಮರಾಜನಗರಕ್ಕೆ

15 Dec 2025 9:37 am
ಬಿಜೆಪಿಯ ರಾಷ್ಟ್ರೀಯ ಕಾರ್ಯಾಧ್ಯಕ್ಷರಾಗಿ ನಿತಿನ್ ನಬಿನ್ ನೇಮಕ; ಜೆಪಿ ನಡ್ಡಾರ ಉತ್ತರಾಧಿಕಾರಿಯಾಗುವ ಸಾಧ್ಯತೆ

45 ವರ್ಷದ ನಿತಿನ್‌ ನಬಿನ್ ಅವರನ್ನು ಬಿಜೆಪಿ ಸಂಸದೀಯ ಮಂಡಳಿಯು ರಾಷ್ಟ್ರೀಯ ಕಾರ್ಯಾಧ್ಯಕ್ಷರನ್ನಾಗಿ ನೇಮಕ ಮಾಡಿದೆ. ಪ್ರಧಾನಿ ಮೋದಿ, ಜೆಪಿ ನಡ್ಡಾ ಸೇರಿದಂತೆ ಹಲವರು ಶುಭಾಷಯ ಕೋರಿದ್ದಾರೆ. ಜನವರಿಯಲ್ಲಿ ಅವರು ಜೆಪಿನಡ್ಡಾ ಅವರ ಉ

15 Dec 2025 9:31 am
ಧನುರ್ಮಾಸದಲ್ಲಿ 'ಪಟ್ಟಾಭಿಷೇಕಕ್ಕೆ' ಪ್ರಶಸ್ತ ದಿನ ಸೂಚಿಸಿದ ಸಿಎಂ ಆಪ್ತ MLA : ಡಿಕೆ ಶಿವಕುಮಾರ್ ರಿಯಾಕ್ಷನ್

Karnataka CM Oath : ಕರ್ನಾಟಕದಲ್ಲಿ ಮುಖ್ಯಮಂತ್ರಿ ಬದಲಾವಣೆಯ ವಿಚಾರ ನಿರ್ಣಾಯಕ ಹಂತಕ್ಕೆ ಬಂದು ನಿಂತಿದೆಯಾ ಎನ್ನುವ ಪ್ರಶ್ನೆ, ಕಾಂಗ್ರೆಸ್ ಆಂತರಿಕ ವಲಯದಲ್ಲಿ ನಡೆಯುತ್ತಿರುವ ವಿದ್ಯಮಾನದಿಂದಾಗಿ ಅನುಮಾನ ಪಡುವಂತಾಗಿದೆ. ಈ ನಡುವೆ, ರಾ

15 Dec 2025 9:27 am
‘ಬಿಗ್ ಬಾಸ್ ಕನ್ನಡ 12’ ಕಾರ್ಯಕ್ರಮದಲ್ಲಿ ಮಹಾ ತಿರುವು! ತೆರೆದ ಸೀಕ್ರೆಟ್ ರೂಮ್ ಬಾಗಿಲು!

‘ಬಿಗ್ ಬಾಸ್ ಕನ್ನಡ 12’ ಕಾರ್ಯಕ್ರಮದಲ್ಲಿ ಮಹಾ ತಿರುವು! ತೆರೆದ ಸೀಕ್ರೆಟ್ ರೂಮ್ ಬಾಗಿಲು!

15 Dec 2025 9:22 am
ಧಾರವಾಡ ಕರ್ನಾಟಕ ವಿವಿ ಆಸ್ತಿ ಕಬಳಿಕೆ ಶಂಕೆ; ಡ್ರೋಣ್‌ ಸರ್ವೆ ನಡೆಸಿ ಗಡಿ ಪತ್ತೆ ಹಚ್ಚಲು ಮುಂದಾದ ವಿವಿ

ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯವು ತನ್ನ ವಿಶಾಲ ಆಸ್ತಿಯ ಗಡಿಗಳನ್ನು ಗುರುತಿಸಲು ಡ್ರೋಣ್‌ ಸರ್ವೆ ನಡೆಸಲು ನಿರ್ಧರಿಸಿದೆ. ಸುಮಾರು 880 ಎಕರೆ ಆಸ್ತಿ ಹೊಂದಿರುವ ವಿವಿಗೆ, ಕೆಲವೆಡೆ ಅತಿಕ್ರಮಣ ಮತ್ತು ಖಾಸಗಿ ವ್ಯಕ್ತಿಗಳು ಕ

15 Dec 2025 9:01 am
ತುಮಕೂರನ್ನು ‌ʼಗ್ರೇಟರ್ ತುಮಕೂರು' ಎಂದು ಘೋಷಿಸಲು ಸರ್ಕಾರಕ್ಕೆ ಪ್ರಸ್ತಾವನೆ; ಡಾ. ಜಿ. ಪರಮೇಶ್ವರ್‌ ಹೇಳಿಕೆ

ತುಮಕೂರನ್ನು 'ಗ್ರೇಟರ್ ತುಮಕೂರು' ಎಂದು ಘೋಷಿಸುವ ಪ್ರಸ್ತಾವನೆ ಸರ್ಕಾರದ ಮುಂದೆ ಸಲ್ಲಿಸಲಾಗಿದೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಹೇಳಿದ್ದಾರೆ. ಇರಿಂದ ಮೂಲಸೌಕರ್ಯ ಅಭಿವೃದ್ಧಿ, ಉದ್ಯೋಗಾವಕಾಶ ಹೆಚ್ಚಳ, ಜನರ ಜೀವನಮಟ್ಟ ಸು

15 Dec 2025 8:36 am
GKVK ಆವರಣದಲ್ಲಿ ವನ ವಿಜ್ಞಾನ ಕೇಂದ್ರ; ಅರಣ್ಯ ಸಂಪತ್ತು ರಕ್ಷಣೆ, ಸಂಶೋಧನೆಗೆ ಹೊಸ ಹೆಜ್ಜೆ

ಬೆಂಗಳೂರು ಕೃಷಿ ವಿಶ್ವವಿದ್ಯಾಲಯದಲ್ಲಿ ಮೊದಲ ಬಾರಿಗೆ ವನ ವಿಜ್ಞಾನ ಕೇಂದ್ರವನ್ನು ಆರಂಭಿಸಲಾಗಿದೆ. ರೈತರು, ಸಂಶೋಧಕರು ಮತ್ತು ಸ್ಥಳೀಯರಿಗೆ ಅರಣ್ಯ ಆಧಾರಿತ ಜೀವನೋಪಾಯ ವಿಸ್ತರಿಸಲು, ಅರಣ್ಯ ಪ್ರದೇಶ ಹೆಚ್ಚಿಸಲು ಹಾಗೂ ಸಸ್ಯ ಸ

15 Dec 2025 8:15 am
ಚಳಿಗೆ ನಡುಗಿದ ಬಿಸಿಲೂರಿನ ಜನ; ಎರಡ್ಮೂರು ದಿನ ವಾಕಿಂಗ್‌ ಮಾಡದಂತೆ ಮನವಿ

ಉತ್ತರ ಕರ್ನಾಟಕದ ಒಂಬತ್ತು ಜಿಲ್ಲೆಗಳು ಚಳಿಗೆ ತತ್ತರಿಸಿವೆ. ಕಳೆದ 10 ವರ್ಷಗಳಲ್ಲೇ ಕನಿಷ್ಠ ತಾಪಮಾನ ಇಲ್ಲಿ ದಾಖಲಾಗಿದೆ. ಕಿತ್ತೂರು ಹಾಗೂ ಕಲ್ಯಾಣ ಕರ್ನಾಟಕದ ಜಿಲ್ಲೆಗಳಲ್ಲಿ ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಘೋಷಿಸಿದೆ. ವಿಜಯ

15 Dec 2025 8:05 am
ಆಸ್ಟ್ರೇಲಿಯಾವನ್ನೇ ಬೆಚ್ಚಿಬೀಳಿಸಿದ ತಂದೆ-ಮಗ; ಯಹೂದಿಗಳ ಮೇಲೆ ದಾಳಿ ನಡೆಸಿದ ಸಾಜಿದ್ ಮತ್ತು ನವೀದ್ ಯಾರು?

ಹನುಕ್ಕಾ ಹಬ್ಬ ಆರಂಭದ ದಿನದ ಸಂಭ್ರಮದಲ್ಲಿದ್ದ ಯಹೂದಿಗಳ ಮೇಲೆ ಇಬ್ಬರು ಹಂತಕರು ದಾಲಿ ನಡೆಸಿದ್ದಾರೆ. ಸದ್ಯ ಆರೋಪಿಗಳು ತಂದೆ ಮತ್ತು ಮಗ ಎಂದು ಗುರುತಿಸಲಾಗಿದೆ. ಮನೆಯವರಿಗೆ ಮೀನುಗಾರಿಕೆಗೆ ತೆರಳುತ್ತಿದ್ದೇವೆ ಎಂದು ಮನೆಯಿಂ

15 Dec 2025 7:17 am
ಬಳ್ಳಾರಿಗೆ ಶಾಶ್ವತ ಕುಡಿಯುವ ನೀರಿನ ಯೋಜನೆ ಜಾರಿ ಯಾವಾಗ? ಬೆಳಗಾವಿ ಅಧಿವೇಶನದತ್ತ ಜನರ ಚಿತ್ತ

ಬಳ್ಳಾರಿಗೆ ಶಾಶ್ವತ ಕುಡಿಯುವ ನೀರಿನ ಯೋಜನೆಗಾಗಿ ಜನರು ಎದುರು ನೋಡುತ್ತಿದ್ದಾರೆ. ತುಂಗಭದ್ರಾ ಜಲಾಶಯದಿಂದ ನೀರು ಪೂರೈಸುವ ಯೋಜನೆಗೆ ರಾಜ್ಯ ಸರ್ಕಾರದ ಅನುಮೋದನೆ ಮತ್ತು ಅನುದಾನದ ಅಗತ್ಯವಿದೆ. 1200 ಕೋಟಿ ರೂ. ವೆಚ್ಚದ ಈ ಯೋಜನೆ ಜಾ

15 Dec 2025 5:58 am
ಶಾಲಾ ಪ್ರವಾಸ: ಮೈಸೂರು ಕೆಎಸ್‌ಆರ್‌ಟಿಸಿಯ ಸರಕಾರಿ ಬಸ್‌ಗಳಿಗೆ ಹೆಚ್ಚಾದ ಬೇಡಿಕೆ

ಶಾಲಾ ಪ್ರವಾಸದ ಬಸ್ ಅಪಘಾತದಲ್ಲಿ ಬಾಲಕನ ಮರಣದ ನಂತರ, ಸಾರ್ವಜನಿಕ ಶಿಕ್ಷಣ ಇಲಾಖೆಯು ಸಾರಿಗೆ ಸಂಸ್ಥೆಯ ಬಸ್‌ಗಳಲ್ಲೇ ಪ್ರವಾಸ ಕೈಗೊಳ್ಳುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಇದರಿಂದ ಸಾರಿಗೆ ಬಸ್‌ಗಳ ಬೇಡಿಕೆ ಹೆಚ್ಚಾಗಿದ್ದ

15 Dec 2025 5:43 am
ತಮಿಳುನಾಡು ವಿಧಾನಸಭೆ ಚುನಾವಣೆ ಮೇಲೆ ಮೋದಿ ಕಣ್ಣು; ಪೊಂಗಲ್‌ ವೇಳೆ ​​ರಾಮೇಶ್ವರಂ ಸೇರಿ ಹಲವು ಜಿಲ್ಲೆ ಪ್ರವಾಸ?

2026ರಲ್ಲಿ ನಡೆಯಲಿರುವ ತಮಿಳುನಾಡು ವಿಧಾನಸಭಾ ಚುನಾವಣೆಯನ್ನು ಉದ್ದೇಶದಲ್ಲಿಟ್ಟುಕೊಂಡು ಪ್ರಧಾನಿ ಮೋದಿ ಅವರು ಜನವರಿಯಲ್ಲಿ ತಮಿಳುನಾಡಿಗೆ ಭೇಟಿ ನೀಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಗ್ರಾಮೀಣ ಮತದಾರರನ್ನು ಸೆಳೆಯಲು ಬಿ

14 Dec 2025 11:49 pm
ಲಿವರ್ ಆರೋಗ್ಯಕ್ಕೆ ಸೇವಿಸಬೇಕಾದ ಆಹಾರಗಳು

ಲಿವರ್ ಆರೋಗ್ಯಕ್ಕೆ ಸೇವಿಸಬೇಕಾದ ಆಹಾರಗಳು

14 Dec 2025 11:31 pm
ಜ.24ಕ್ಕೆ ಕಲಬುರಗಿಯಲ್ಲಿ ಹೊಸ ಪಕ್ಷ ಘೋಷಣೆ: ಮಾಜಿ ಸಚಿವ ಸಿ.ಎಂ ಇಬ್ರಾಹಿಂ

ಮಾಜಿ ಸಚಿವ ಸಿ.ಎಂ.ಇಬ್ರಾಹಿಂ ಅವರು 2026ರ ಜನವರಿ 24ರಂದು ಕಲಬುರಗಿಯಲ್ಲಿ ಹೊಸ ಪಕ್ಷ ಘೋಷಿಸುವುದಾಗಿ ತಿಳಿಸಿದ್ದಾರೆ. ರಾಜ್ಯದ ಜನರ ಹಿತದೃಷ್ಟಿಯಿಂದ ಕಾಂಗ್ರೆಸ್, ಜೆಡಿಎಸ್‌ಗೆ ಸೇರಿ ಬಿಜೆಪಿಗೆ ಪರ್ಯಾಯವಾಗಿ ರಚಿಸಲಾಗುವುದು ಎಂದರ

14 Dec 2025 11:21 pm
ಬೆಂಗಳೂರಿನಲ್ಲಿ ನಿರ್ಮಾಣವಾದ 449 ಕೋಟಿ ರೂ. ವೆಚ್ಚದ ಮೊದಲ ಡಬಲ್ ಡೆಕ್ಕರ್ ಫ್ಲೈಓವರ್ ಈಗ ವಾಕಿಂಗ್‌ ತಾಣ!

ಬೆಂಗಳೂರಿನಲ್ಲಿ ನಿರ್ಮಿಸಲಾದ ದಕ್ಷಿಣ ಭಾರತದ ಮೊದಲ ಡಬಲ್ ಡೆಕ್ಕರ್ ಫ್ಲೈಓವರ್, ವಾಹನ ಸಂಚಾರಕ್ಕೆ ತೆರೆಯುವ ಮುನ್ನವೇ ರನ್ನಿಂಗ್ ಮತ್ತು ಜಾಗಿಂಗ್ ಟ್ರ್ಯಾಕ್ ಆಗಿ ಬಳಕೆಯಾಗುತ್ತಿದೆ. 449 ಕೋಟಿ ರೂ. ವೆಚ್ಚದ ಈ 5 ಕಿ.ಮೀ ಉದ್ದದ ಫ್ಲೈ

14 Dec 2025 10:24 pm
ಗ್ರೇಟರ್‌ ಬೆಂಗಳೂರು ಪಾಲಿಕೆ ಚುನಾವಣೆ: 369 ವಾರ್ಡ್‌ಗಳ ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿಗಳ ಅರ್ಜಿ ಸ್ವೀಕಾರ ಆರಂಭ

ಜಿಬಿಎ ಚುನಾವಣೆಗೆ ಡಿಸೆಂಬರ್ 15 ರಿಂದ ಅರ್ಜಿ ಸ್ವೀಕಾರ ಆರಂಭವಾಗಲಿದೆ. ಮೀಸಲಾತಿ ಅಂತಿಮವಾಗಿಲ್ಲವಾದರೂ 369 ವಾರ್ಡ್ ಗಳಲ್ಲಿ ಸ್ಪರ್ಧಿಸಲು ಆಸಕ್ತರಿಂದ ಅರ್ಜಿ ಕರೆಯಲಾಗಿದೆ. ಅರ್ಜಿ ಶುಲ್ಕವನ್ನು ಪಕ್ಷದ ನಿಧಿಗೆ ಬಳಸಲು ನಿರ್ಧರಿ

14 Dec 2025 10:14 pm
ಹೊಸ ವರ್ಷಾಚರಣೆಗೆ ದಿನಗಣನೆ: ಕೋರಮಂಗಲ, ಎಂ.ಜಿ ರಸ್ತೆ ಸೇರಿ ಹಲವು ಕಡೆ ಕಟ್ಟೆಚ್ಚರ

ಹೊಸ ವರ್ಷಾಚರಣೆಗೆ ಬೆಂಗಳೂರು ಪೊಲೀಸರು ಕಟ್ಟೆಚ್ಚರ ವಹಿಸಿದ್ದು, ನಗರದೆಲ್ಲೆಡೆ ಗಸ್ತು ಹಾಗೂ ವಾಹನ ತಪಾಸಣೆ ತೀವ್ರಗೊಳಿಸಿದ್ದಾರೆ. ದೆಹಲಿ ಕಾರು ಸ್ಫೋಟ, ಗೋವಾ ಅಗ್ನಿ ದುರಂತದ ಭಯಾನಕ ಘಟನೆ ನಡೆದ ಹಿನ್ನೆಲೆಯಲ್ಲಿ ಪಬ್, ರೆಸ್ಟ

14 Dec 2025 10:13 pm
ಶಾಮನೂರು ಶಿವಶಂಕರಪ್ಪ ನಿಧನ: ಡಿ.15 ಕ್ಕೆ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ: ದಾವಣಗೆರೆ ಜಿಲ್ಲಾಧಿಕಾರಿ ಸೂಚನೆ

ದಾವಣಗೆರೆ ದಕ್ಷಿಣ ಕ್ಷೇತ್ರದ ಶಾಸಕ, ಹಿರಿಯ ಕಾಂಗ್ರೆಸ್ ನಾಯಕ ಶಾಮನೂರು ಶಿವಶಂಕರಪ್ಪ ಅವರ ನಿಧನಕ್ಕೆ ಸಂತಾಪ ಸೂಚಿಸಿ, ದಾವಣಗೆರೆ ನಗರ ವ್ಯಾಪ್ತಿಯ ಶಾಲೆಗಳಿಗೆ ಡಿಸೆಂಬರ್ 15 ರಂದು ರಜೆ ಘೋಷಿಸಲಾಗಿದೆ. ದಾವಣಗೆರೆ ವಿಶ್ವವಿದ್ಯಾ

14 Dec 2025 9:44 pm
ಬೆಂಗಳೂರಿನಂತೆ ದಾಬಸ್‌ಪೇಟೆಯಲ್ಲಿ ಟ್ರಾಫಿಕ್‌ ಹೆಚ್ಚಳ; ಪಾದಾಚಾರಿಗಳು, ವಾಹನ ಸವಾರರಿಗೆ ಸುಸ್ತೋಸುಸ್ತು

ದಾಬಸ್‌ಪೇಟೆಯಲ್ಲಿ ಬೆಂಗಳೂರಿನ ಐಟಿ ಕಾರಿಡಾರ್‌ಗೆ ಸಮಾನವಾದ ಟ್ರಾಫಿಕ್‌ ಸಮಸ್ಯೆ ದಿನದಿಂದ ದಿನಕ್ಕೆ ಉಲ್ಬಣಿಸುತ್ತಿದೆ. ಕೈಗಾರಿಕಾ ವಲಯದ ಬೆಳವಣಿಗೆ, ಸಮೂಹ ಸಾರಿಗೆ ಕೊರತೆ, ರಸ್ತೆ ಕಾಮಗಾರಿಗಳು ಮತ್ತು ವಾಹನಗಳ ಅತಿಯಾದ ದಟ್

14 Dec 2025 9:43 pm
ಫಾರ್ಮುಲಾ 4 ಇಂಡಿಯನ್ ಚಾಂಪಿಯನ್‌ಶಿಪ್ ಫಿನಾಲೆ; ಕಿರೀಟ ಮುಡಿಗೇರಿಸಿಕೊಂಡ 15 ವರ್ಷದ ಬಾಲಕ ಶೇನ್ ಚಂದಾರಿಯಾ!

Formula 4 Indian Championship- ಚೆನ್ನೈನ ಮದ್ರಾಸ್ ಇಂಟರ್ ನ್ಯಾಶನಲ್ ಸರ್ಕ್ಸೂಟ್ ನಲ್ಲಿ ಡಿಸೆಂಬರ್ 14ರಂದು ನಡೆದ FIA ಫಾರ್ಮುಲಾ 4 ಇಂಡಿಯನ್ ಚಾಂಪಿಯನ್‌ಷಿಪ್‌ನ ಮೂರನೇ ಸೀಸನ್ ರೋಚಕ ಅಂತ್ಯ ಕಂಡಿತು. ಕೆನ್ಯಾದ 15 ವರ್ಷದ ಬಾಲಕ ಶೇನ್ ಚಂದಾರಿಯಾ ಚಾಂಪಿ

14 Dec 2025 8:51 pm
ಶಾಮನೂರು ಶಿವಶಂಕರಪ್ಪ: ಓದಿದ್ದು 10ನೇ ಕ್ಲಾಸ್‌; ಕಟ್ಟಿದ್ದು ಬೃಹತ್‌ ಸಾಮ್ರಾಜ್ಯ! ಸೋಲಿಲ್ಲದ ಸರದಾರ

ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಅವರು 95ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಶಿಕ್ಷಣ ಮತ್ತು ಉದ್ಯಮ ಕ್ಷೇತ್ರದಲ್ಲಿ ಅಪಾರ ಸೇವೆ ಸಲ್ಲಿಸಿದ ಇವರು, ಸಾವಿರಾರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದ್ದರು. ರಾಜಕೀಯದಲ್ಲೂ

14 Dec 2025 8:48 pm
Eye pressure: ಗ್ಲೋಕೋಮಾ ಕಣ್ಣಿನ ಸಮಸ್ಯೆಯಿದ್ರೆ ಕುರುಡುತನ ಬರುತ್ತಾ? Dr Soumya Basanth

Eye pressure: ಗ್ಲೋಕೋಮಾ ಕಣ್ಣಿನ ಸಮಸ್ಯೆಯಿದ್ರೆ ಕುರುಡುತನ ಬರುತ್ತಾ? Dr Soumya Basanth

14 Dec 2025 8:45 pm
ಆಸ್ಟ್ರೇಲಿಯಾದಲ್ಲಿ ಗುಂಡಿನ ದಾಳಿ; ಬೆಂಗಳೂರು, ದೆಹಲಿ ಸೇರಿ ಹಲವೆಡೆ ಹೈ ಅಲರ್ಟ್

ಯಹೂದಿಗಳ ಹಬ್ಬವಾದ ಹನುಕ್ಕಾ ಆಚರಣೆ ವೇಳೆ ಸಿಡ್ನಿ ಬೀಚ್‌ವೊಂದರಲ್ಲಿ ಗುಂಡಿನ ದಾಳಿ ನಡೆದಿದೆ. ಇದರಲ್ಲಿ ಹನ್ನೆರಡು ಜನರು ಮೃತಪಟ್ಟಿದ್ದರು. ಈ ಘಟನೆ ಬೆಳಕಿಗೆ ಬರುತ್ತಲೇ ಭಾರತದಲ್ಲಿ ಹೈ ಅಲರ್ಟ್‌ ಘೋಷಿಸಲಾಗಿದೆ. ಉಗ್ರಗಾಮಿಗಳ

14 Dec 2025 7:58 pm
ʻಮರಾಠರು, ಶಿವಾಜಿ ಮಹಾರಾಜರು ಮುಸ್ಲಿಂ ವಿರೋಧಿಗಳಲ್ಲʼ: ಸಂತೋಷ್‌ ಲಾಡ್

ಬೆಳಗಾವಿಯ ಅಥಣಿಯಲ್ಲಿ ಶಿವಾಜಿ ಪ್ರತಿಮೆ ಅನಾವಣ ಕಾರ್ಯಕ್ರಮ ನಡೆಯಿತು. ಈ ಸಮಾರಂಭದಲ್ಲಿ ಯತ್ನಾಳ್‌ ಮತ್ತು ಸಚಿವ ಸಂತೋಷ್‌ ಲಾಡ್‌ ಅವರು ಮುಸ್ಲಿಂ ಹಾಗೂ ಶಿವಾಜಿ ಅವರ ಬಗ್ಗೆ ಮಾತನಾಡಿದರು. ಶಿವಾಜಿ ಮುಸ್ಲಿಂ ವಿರೋಧಿಯಲ್ಲ ಎಂದು

14 Dec 2025 7:16 pm
ಕಾಂಗ್ರೆಸ್‌ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ನಿಧನ! ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರು

ಕರ್ನಾಟಕ ವಿಧಾನಸಭೆಯ ಹಿರಿಯ ಶಾಸಕ, ಮಾಜಿ ಸಚಿವ ಶಾಮನೂರು ಶಿವಶಂಕಪ್ಪ ಅವರು 95ನೇ ವಯಸ್ಸಿನಲ್ಲಿ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಭಾನುವಾರ ಸಂಜೆ ಕೊನೆಯುಸಿರ

14 Dec 2025 7:14 pm
ಟೀಂ ಇಂಡಿಯಾ ಪ್ಲೇಯಿಂಗ್ ಇಲೆವೆನ್ ನಲ್ಲಿ `ಕಿಂಗ್' ಹರ್ಷಿತ್ ರಾಣಾ ! ಸಾಮಾಜಿಕ ಜಾಲತಾಣದಲ್ಲಿ ಫುಲ್ ಟ್ರೋಲಣ್ಣ!

ಫಾರ್ಮ್ ನಲ್ಲಿ ಇರಲಿ, ಇಲ್ಲದಿರಲಿ ಭಾರತ ತಂಡದಲ್ಲಿ ಸದಾ ಸ್ಥಾನ ಪಡೆಯುವ ಹರ್ಷಿತ್ ರಾಣಾಗೆ ಸರಣಿಯ ಒಂದು ಪಂದ್ಯದಲ್ಲಾದರೂ ಪ್ಲೇಯಿಂಗ್ ಇಲೆವೆನ್ ನಲ್ಲಿ ಕಾಣಿಸಿಕೊಳ್ಳುವುದು ಖಚಿತ ಎಂಬುದು ಇದೀಗ ಮತ್ತೊಮ್ಮೆ ನಿಜವಾಗಿದೆ. ಧರ್ಮ

14 Dec 2025 7:04 pm
ಈ ವರ್ಷ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ತಾರೆಯರು

ಈ ವರ್ಷ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ತಾರೆಯರು

14 Dec 2025 6:43 pm
ಕಾನಿಷ್ಕ್ ಚೌಹಾನ್ ಆಲ್ರೌಂಡ್ ಆಟ; ಅಂಡರ್ 19 ಏಷ್ಯಾ ಕಪ್ ನಲ್ಲೂ ಪಾಕಿಸ್ತಾನಕ್ಕೆ ಸೋಲಿನ ರುಚಿ ತೋರಿಸಿದ ಭಾರತ!

ಏಷ್ಯಾ ಕಪ್ ನ ಮೂರೂ ಪಂದ್ಯಗಳಲ್ಲೂ ಪಾಕಿಸ್ತಾನ ತಂಡವನ್ನು ಸೋಲಿಸಿದ ಭಾರತ ಇದೀಗ ಅಂಡರ್ 19 ಏಷ್ಯಾ ಕಪ್ ಟೂರ್ನಿಯಲ್ಲೂ ಜಯಭೇರಿ ಭಾರಿಸಿದೆ. ಬೇಗನೇ ಔಟಾದರೂ ಆ್ಯರನ್ ಜಾರ್ಜ್ ಅವರ ಸಮಯೋಚಿತ ಅರ್ಧಶತಕ ಮತ್ತ ಆ ಬಳಿಕ ಬೌಲರ್ ಗಳು ನಡೆಸಿ

14 Dec 2025 6:36 pm
ಬೇರೊಬ್ಬ ಯುವತಿಗೆ ತಾಳಿ ಕಟ್ತಿಂದ್ದಂತೆ ಮಂಟಪಕ್ಕೆ ಪ್ರೇಯಸಿ ಎಂಟ್ರಿ; ಚಿಕ್ಕಮಗಳೂರು ಛತ್ರದಲ್ಲಿ ಹೈಡ್ರಾಮಾ

ಚಿಕ್ಕಮಗಳೂರಿನಲ್ಲಿ ಯುವತಿಯೊಬ್ಬಳು ತನಗೆ ಮೋಸ ಮಾಡಿದೆ ಎಂದು ಮದುವೆ ಮಂಟಪದಲ್ಲಿ ಹೈಡ್ರಾಮಾ ನಡೆದ ಘಟನೆ ಬೆಳಕಿಗೆ ಬಂದಿತ್ತು. ಮದುವೆ ನಿಲ್ಲಿಸಲೆಂದು ಆಕೆ ಬಂದಿದ್ದಳು. ಆದರೆ ಇಲ್ಲಿ ಪ್ರೇಯಿಸಿ ಬರುವಷ್ಟರಲ್ಲೇ ಪ್ರಿಯಕರ ತಾಳ

14 Dec 2025 6:06 pm
IPL 2026- ಕ್ಯಾಮರೂನ್ ಗ್ರೀನ್ ಬೌಲಿಂಗ್ ಮಾಡ್ತಾರೋ ಇಲ್ವೋ ಡೌಟು; ಇದು ಮ್ಯಾನೇಜರ್ ಕಡೆಯಿಂದಾದ ಎಡವಟ್ಟು!

IPL Auction 2026- ಈ ಬಾರಿ ಮಿನಿ ಹರಾಜಿನಲ್ಲಿ ಎಲ್ಲರ ಕಣ್ಣಿರುವುದು ಆಸ್ಟ್ರೇಲಿಯಾದ ಆಲ್ರೌಂಡರ್ ಕ್ಯಾಮರೂನ್ ಗ್ರೀನ್ ಮೇಲೆ. ಆದರೆ ಹರಾಜು ಪಟ್ಟಿಯಲ್ಲಿ ಅವರ ಹೆಸರು ಆಲ್ರೌಂಡರ್ ಗೆ ಬದಲಾಗಿ ಕೇವಲ ಬ್ಯಾಟರ್ ಎಂದು ನಮೂದಿಸಲ್ಪಟ್ಟಿದೆ. ಹೀಗ

14 Dec 2025 5:41 pm
ಬೆಂಗಳೂರಿನಲ್ಲಿ ನಮ್ಮ ಮೆಟ್ರೋ 121 KM ಹೊಸ ಮಾರ್ಗ ನಿರ್ಮಾಣ ಆಗುತ್ತಿದೆ: ಸಂಸತ್‌ನಲ್ಲಿ ಕೇಂದ್ರ ಸರ್ಕಾರ ಮಾಹಿತಿ; ಎಲ್ಲೆಲ್ಲಿ?

ಬೆಂಗಳೂರು ದಕ್ಷಿಣ ಭಾರತದ ಅತಿದೊಡ್ಡ ಮೆಟ್ರೋ ಜಾಲವನ್ನು ಹೊಂದಿದೆ, 96 ಕಿ.ಮೀ ಕಾರ್ಯಾಚರಣೆಯಲ್ಲಿದ್ದು, 121 ಕಿ.ಮೀ ನಿರ್ಮಾಣ ಹಂತದಲ್ಲಿದೆ. ದೇಶಾದ್ಯಂತ ಮೆಟ್ರೋ ಜಾಲ ವಿಸ್ತರಿಸುತ್ತಿದ್ದು, ಕರ್ನಾಟಕವು 121.16 ಕಿ.ಮೀ. ಹೊಸ ಮಾರ್ಗಗಳೊಂದ

14 Dec 2025 5:33 pm
ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಮಹಿಳಾ ಸಿಬ್ಬಂದಿಗೆ ಸೀಮಂತ ಶಾಸ್ತ್ರ; ಹೆರಿಗೆ ರಜೆ ನೀಡುವ ಮುನ್ನ ವಿಶೇಷ ಕಾರ್ಯಕ್ರಮ

ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ವಿಶೇಷ ಸಂಭ್ರಮ ಮನೆ ಮಾಡಿತ್ತು. ಕರ್ತವ್ಯ ನಿರ್ವಹಿಸುತ್ತಿದ್ದ ಮಹಿಳಾ ಪೊಲೀಸ್ ಪೇದೆ ಉಮಾ ಅವರಿಗೆ ಹೆರಿಗೆ ರಜೆ ನೀಡುವ ಮುನ್ನ ಸೀಮಂತ ಕಾರ್ಯಕ್ರಮವನ್ನು ಅದ್ದೂರಿಯಾಗಿ ಆಯೋಜಿಸಲಾಯಿ

14 Dec 2025 5:16 pm
ಫೇಸ್​ಬುಕ್ ಪ್ರೇಯಸಿ ನಂಬಿ ಮಡಿಕೇರಿಗೆ ಬಂದ ಮಂಡ್ಯ ಹೈದ!; ಅರೆ ಬೆತ್ತಲಾಗಿ ರಸ್ತೆಗೆ ಓಡಿ ಬಂದವನು ಹೇಳಿದ್ದಿಷ್ಟು

ಫೇಸ್‌ಬುಕ್‌ನಲ್ಲಿ ಪರಿಚಯವಾದ ಯುವತಿಯ ಮಾತಿಗೆ ಮರುಳಾಗಿ ಮಂಡ್ಯದಿಂದ ಮಡಿಕೇರಿಗೆ ತೆರಳಿದ್ದ ವ್ಯಕ್ತಿ ಮೇಲೆ ದಾಳಿನಡೆಸಿ, ಅಮೂಲ್ಯ ವಸ್ತು ದೋಚಿದ ಘಟನೆ ನಡೆದಿದೆ. ನಾಲ್ವರು ದುಷ್ಕರ್ಮಿಗಳು ಆತನನ್ನು ರೂಮಿನಲ್ಲಿ ಕೂಡಿಹಾಕಿದ

14 Dec 2025 5:10 pm
ಕಾಂಗ್ರೆಸ್ ರ‍್ಯಾಲಿಯಲ್ಲಿ 'ಮೋದಿ ಸಮಾಧಿ' ಘೋಷಣೆ ವಿವಾದ; ಪ್ರಧಾನಿಯನ್ನು 'ಮುಗಿಸುವುದು' ಕಾಂಗ್ರೆಸ್ ಅಜೆಂಡಾ: ಬಿಜೆಪಿ ತೀವ್ರ ಆಕ್ರೋಶ

ದೆಹಲಿಯ ರಾಮಲೀಲಾ ಮೈದಾನದಲ್ಲಿ ನಡೆದ ಕಾಂಗ್ರೆಸ್ ರ‍್ಯಾಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ವಿವಾದಾತ್ಮಕ ಘೋಷಣೆಗಳು ಕೇಳಿಬಂದಿವೆ. ಈ ಹಿನ್ನೆಲೆಯಲ್ಲಿ, ಕಾಂಗ್ರೆಸ್‌ನ ನಿಜವಾದ ಉದ್ದೇಶ ಪ್ರಧಾನಿ ಮೋದಿಯವರನ್ನು

14 Dec 2025 4:52 pm
ಅಕ್ಟೋಬರ್‌ 7ರ ದಾಳಿಯ ಪ್ರತೀಕಾರವಾಗಿ ಹಮಾಸ್‌ ಕಮಾಂಡರ್‌ ಹತ್ಯೆಮಾಡಿದ ಇಸ್ರೇಲ್‌ ; ಹಮಾಸ್‌ ಹೇಳಿದ್ದೇನು?

ಇಸ್ರೇಲ್ ಹಮಾಸ್‌ನ ಪ್ರಮುಖ ಕಮಾಂಡರ್ ರʼಆದ್‌ ಸಾದ್ ಅವರನ್ನು ಹತ್ಯೆ ಮಾಡಿದೆ. ಅಕ್ಟೋಬರ್ 7ರ ದಾಳಿಯ ರೂವಾರಿಯಾಗಿದ್ದ ಸಾದ್, ರಶೀದ್ ಕರಾವಳಿ ರಸ್ತೆಯಲ್ಲಿ ಪ್ರಯಾಣಿಸುತ್ತಿದ್ದಾಗ ವಾಹನದ ಮೇಲೆ ದಾಳಿ ನಡೆಸಿದ್ದು, ಸ್ಫೋಟಗೊಂಡು ಸ

14 Dec 2025 4:37 pm
ಬಿಸಿಸಿಐ ಆಯ್ಕೆದಾರರ ಗಮನಕ್ಕೆ! ಟಿ20 ಓಪನರ್ ಆಗಿ ಠುಸ್ ಶುಭಮನ್ ಗಿಲ್; ಆರ್ಭಟಿಸಿದ್ದಾರೆ ಯಶಸ್ವಿ ಜೈಸ್ವಾಲ್

SMAT 2025 Mumbai Vs Haryana- ಭಾರತ ಟಿ20 ತಂಡಕ್ಕೆ ಆಯ್ಕೆ ಆಗದ ಯಶಸ್ವಿ ಜೈಸ್ವಾಲ್ ಅವರು ಇದೀಗ ಸೈಯದ್ ಮುಷ್ತಾಕ್ ಅಲಿ ಟ್ರೋಫಿ(SMAT 2025) ಟೂರ್ನಿಯಲ್ಲಿ ಮಿಂಚಿದ್ದಾರೆ. ಮುಂಬೈ ಪರ ಅಜಿಂಕ್ಯ ರಹಾನೆ ಅವರೊಂದಿಗೆ ಕಣಕ್ಕಿಳಿದ ಯಶಸ್ವಿ ಜೈಸ್ವಾಲ್ ಅವರು ಪಂ

14 Dec 2025 4:18 pm
ಗೋವಾದಲ್ಲಿ ಕ್ರಿಸ್‌ಮಸ್, ಹೊಸ ವರ್ಷದ ಸಂಭ್ರಮಕ್ಕೆ ಕೊಕ್; ನೈಟ್‌ಕ್ಲಬ್‌ಗಳ ಮೇಲೆ ಕಠಿಣ ಕ್ರಮ

ಗೋವಾದಲ್ಲಿ 25 ಜೀವಗಳನ್ನು ಬಲಿ ಪಡೆದ ಅಗ್ನಿ ಅವಘಡದ ಬಳಿಕ, ರಾತ್ರಿ ಕ್ಲಬ್‌ಗಳ ಮೇಲೆ ಕಠಿಣ ಕ್ರಮ ಜಾರಿಯಾಗಿದೆ. ಕ್ರಿಸ್‌ಮಸ್-ಹೊಸ ವರ್ಷದ ಸಂಭ್ರಮಕ್ಕೆ ಮುನ್ನ, ನಿಯಮ ಉಲ್ಲಂಘಿಸಿದ ಹಲವು ಕ್ಲಬ್‌ಗಳನ್ನು ಮುಚ್ಚಲಾಗಿದೆ. ಪ್ರವಾಸಿ

14 Dec 2025 4:16 pm
ನಕಲಿ ಬಳಕೆದಾರರ ಐಡಿಗಳ ಹಾವಳಿ ತಡೆಯಲು ರೈಲ್ವೆ ಇಲಾಖೆ ಕಠಿಣ ಕ್ರಮ

ರೈಲ್ವೇ ಇಲಾಖೆ ನಕಲಿ ಐಡಿಗಳ ವಿರುದ್ಧ ಕಠಿಣ ಕ್ರಮ ಕೈಗೊಂಡಿದೆ. ಇದರಿಂದಾಗಿ 3.03 ಕೋಟಿ ನಕಲಿ ಖಾತೆಗಳನ್ನು ನಿಷ್ಕ್ರಿಯಗೊಳಿಸಲಾಗಿದೆ. ಪ್ರತಿದಿನ ಸುಮಾರು 5,000 ಹೊಸ ಬಳಕೆದಾರರ ಐಡಿಗಳು ಸೇರುತ್ತಿವೆ. ಇ-ಟಿಕೆಟಿಂಗ್ ಮೂಲಕ ಶೇ.87 ಕ್ಕಿಂ

14 Dec 2025 3:50 pm
ಸಿಡ್ನಿಯ ಪ್ರಸಿದ್ಧ ಬೊಂಡಿ ಬೀಚ್‌ನಲ್ಲಿ ಗುಂಡಿನ ದಾಳಿ; ಹತ್ತು ಜನ ಸಾವು, ಇಬ್ಬರು ಶೂಟರ್‌ಗಳು ಅರೆಸ್ಟ್

ಆಸ್ಟ್ರೇಲಿಯಾದಬೊಂಡಿ ಬೀಚ್‌ನಲ್ಲಿ ಹನುಕ್ಕಾ ಎಂಬ ಹಬ್ಬ ಆಚರಣೆ ಮುಂದಾಗಿದ್ದ ಜನರನ್ನು ಗುರಿಯಾಗಿಸಿಕೊಂಡು ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದಾರೆ. ಭಯಾನಕ ದಾಳಿಯಿಂದಾಗಿ ಹತ್ತು ಜನರು ಮೃತಪಟ್ಟಿದ್ದು, ಇಬ್ವರು ಆರೋಪಿ

14 Dec 2025 3:31 pm
ಅಂಡರ್ 19 ಏಷ್ಯಾ ಕಪ್ ನಲ್ಲೂ `ನೋ ಹ್ಯಾಂಡ್ ಶೇಕ್!; ಪಾಕಿಸ್ತಾನದ ಜೊತೆ ಬಿಲ್ ಕುಲ್ ಇಲ್ಲ ಫ್ರೆಂಡ್ ಶಿಪ್

U 19 Asia Cup Ind Vs Pak Match- ಟೀಂ ಇಂಡಿಯಾ ಪಾಕಿಸ್ತಾನ ತಂಡದ ವಿರುದ್ಧ ಶುರುಮಾಡಿದ್ದ ನೋ ಹ್ಯಾಂಡ್ ಶೇಕ್ ಅಭಿಯಾನ ಇದೀಗ ಅಂಡರ್ 19 ಕ್ರಿಕೆಟ್ ನಲ್ಲೂ ಕಾಣಿಸಿಕೊಂಡಿದೆ. ಭಾನುವಾರ ದುಬೈನಲ್ಲಿ ನಡೆದ ಪಂದ್ಯದ ವೇಳೆ ಭಾರತ ಅಂಡರ್ 19 ತಂಡದ ನಾಯಕ ಆಯುಷ

14 Dec 2025 3:15 pm
‌ʻಬಿಗ್‌ ಬಾಸ್‌ʼನಲ್ಲಿ ಡಬಲ್‌ ಎಲಿಮಿನೇಷನ್‌, ಸ್ಪರ್ಧಿಗಳಿಗೆ ಬಿಗ್‌ ಶಾಕ್!

‌ʻಬಿಗ್‌ ಬಾಸ್‌ʼನಲ್ಲಿ ಡಬಲ್‌ ಎಲಿಮಿನೇಷನ್‌, ಸ್ಪರ್ಧಿಗಳಿಗೆ ಬಿಗ್‌ ಶಾಕ್!

14 Dec 2025 3:08 pm
ಪತ್ನಿ ಕೊಂದ ಆರೋಪದಡಿ ಭಾರತೀಯ ಮೂಲದ ವ್ಯಕ್ತಿಗೆ ಕುವೈತ್‌ನಲ್ಲಿ ಗಲ್ಲು ಶಿಕ್ಷೆ ಪ್ರಕಟ

ಕುವೈತ್‌ನಲ್ಲಿ ವೈವಾಹಿಕ ಕಲಹದಲ್ಲಿ ಪತ್ನಿಯನ್ನು ಕೊಂದ ಭಾರತೀಯ ಮೂಲದ ವ್ಯಕ್ತಿಗೆ ಮರಣದಂಡನೆ ಶಿಕ್ಷೆ ವಿಧಿಸಲಾಗಿದೆ. ಸಲ್ಮಿ ಪ್ರದೇಶದಲ್ಲಿ ನಡೆದ ಈ ಘಟನೆಯಲ್ಲಿ, ಆರೋಪಿ ಪತ್ನಿಯ ತಲೆಗೆ ಮಾರಕಾಯುಧದಿಂದ ಹೊಡೆದು ಕೊಲೆ ಮಾಡಿದ

14 Dec 2025 2:56 pm
ರಾಜ್ಯದ 3 ಜಿಲ್ಲೆಗೆ ವಂದೇ ಭಾರತ್‌ ರೈಲು; ಹಿಂದಿನ ಭರವಸೆ ನೆನಪಿಸಿ ಸಚಿವರ ಬಳಿ ಪ್ರಸ್ತಾವನೆ ಇಟ್ಟು ಸಂಸದ ಕೋಟಾ! ಎಲ್ಲೆಲ್ಲಿ?

ಬೆಂಗಳೂರಿನಿಂದ ಮಂಗಳೂರು, ಉಡುಪಿ, ಕಾರವಾರಕ್ಕೆ ವಂದೇ ಭಾರತ್ ರೈಲು ಓಡಿಸಲು ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರು ಕೇಂದ್ರ ರೈಲ್ವೆ ಸಚಿವರಿಗೆ ಮನವಿ ಮಾಡಿದ್ದಾರೆ. ಸಕಲೇಶಪುರ-ಸುಬ್ರಹ್ಮಣ್ಯ ರಸ್ತೆ ರೈಲ್ವೆ ವಿದ್ಯುತ್‌ ಮಾರ್ಗ

14 Dec 2025 2:13 pm
ಬಿಲ್ ವಿಚಾರಕ್ಕೆ ಶಿಲ್ಪಾ ಶೆಟ್ಟಿ ಒಡೆತನದ ಪಬ್‌ನಲ್ಲಿ ತಡರಾತ್ರಿ ಗಲಾಟೆ: ಉದ್ಯಮಿ ಸತ್ಯ ನಾಯ್ಡು ಭಾಗಿ, ವಿಡಿಯೋ ವೈರಲ್

ಬೆಂಗಳೂರಿನ ಶಿಲ್ಪಾ ಶೆಟ್ಟಿ ಒಡೆತನದ ಬ್ಯಾಸ್ಟಿಯನ್ ಪಬ್‌ನಲ್ಲಿ ತಡರಾತ್ರಿ ಗಲಾಟೆ ನಡೆದಿದೆ. ಬಿಲ್ ಪಾವತಿಸುವ ವಿಚಾರದಲ್ಲಿ ಉದ್ಯಮಿ ಸತ್ಯ ನಾಯ್ಡು ಮತ್ತು ಸಿಬ್ಬಂದಿ ನಡುವೆ ವಾಗ್ವಾದ ನಡೆದಿದೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾ

14 Dec 2025 2:03 pm
ದೆಹಲಿ-ಎನ್‌ಸಿಆರ್‌ನಲ್ಲಿ ವಿಷಕಾರಿ ಹೊಗೆ, ತೀವ್ರ ಮಟ್ಟಕ್ಕೆ ಇಳಿದ ವಾಯು ಗುಣಮಟ್ಟ ಸೂಚ್ಯಂಕ

ದೆಹಲಿ ಮತ್ತು ರಾಷ್ಟ್ರೀಯ ರಾಜಧಾನಿ ಪ್ರದೇಶಗಳಲ್ಲಿ ವಾಯು ಮಾಲಿನ್ಯವು ಭಾನುವಾರ ಅಪಾಯಕಾರಿ ಮಟ್ಟಕ್ಕೆ ತಲುಪಿದೆ. ವಿಷಕಾರಿ ಹೊಗೆಯ ದಟ್ಟ ಪದರವು ನಗರವನ್ನು ಆವರಿಸಿದ್ದು, ಗೋಚರತೆ ತೀವ್ರವಾಗಿ ಕುಗ್ಗಿದೆ. GRAP ಹಂತ-IV ರ ಕ್ರಮಗಳನ್

14 Dec 2025 2:00 pm
ಈ ವರ್ಷ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸ್ಟಾರ್ಸ್

ಈ ವರ್ಷ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸ್ಟಾರ್ಸ್

14 Dec 2025 1:54 pm
ಬೆಂಗಳೂರಿಗೆ ಸಂಚಾರ ದಟ್ಟಣೆಯಲ್ಲಷ್ಟೇ ಅಲ್ಲ; ಇಂಗಾಲ ಹೊರಸೂಸುವಿಕೆಯಲ್ಲಿ ದೇಶದಲ್ಲೇ ಅಗ್ರ ಸ್ಥಾನ; ಅಧ್ಯಯನದಲ್ಲಿ ಆಘಾತಕಾರಿ ಅಂಶ ಬಯಲು

ಭಾರತದ ಪ್ರಮುಖ ನಗರಗಳಲ್ಲಿ ರಸ್ತೆ ಸಂಚಾರದಿಂದ ಇಂಗಾಲ ಹೊರಸೂಸುವಿಕೆ ಹೆಚ್ಚುತ್ತಿದೆ. ಮುಂಬೈ, ದೆಹಲಿ, ಬೆಂಗಳೂರು, ಚೆನ್ನೈ, ಹೈದರಾಬಾದ್ ಮತ್ತು ಪುಣೆಯಲ್ಲಿ ನೈಟ್ರೋಜನ್ ಆಕ್ಸೈಡ್‌ಗಳು ಮತ್ತು ಇಂಗಾಲದ ಮಾನಾಕ್ಸೈಡ್ ಪ್ರಮಾಣ ಹೆ

14 Dec 2025 1:42 pm
ತಾಪಮಾನ ಕುಸಿತ–ಗೋಚರತೆ ಶೂನ್ಯ: ಹರಿಯಾಣ ಹೆದ್ದಾರಿಯಲ್ಲಿ ಒಂದೇ ದಿನ 3 ಕಡೆ ಸರಣಿ ಅಪಘಾತ

ಉತ್ತರ ಭಾರತದಲ್ಲಿ ಚಳಿ ಹೆಚ್ಚಾಗಿದೆ. ಇದರಿಂದಾಗಿ ವಾಯುಗುಣಮಟ್ಟ ಕುಸಿದಿದೆ. ದಟ್ಟ ಮಂಜು ಕವಿದಿದೆ. ಗೋಚರತೆ ಕಡಿಮೆಯಾಗಿದೆ. ಹೆದ್ದಾರಿಗಳಲ್ಲಿ ಅಪಘಾತಗಳು ಹೆಚ್ಚಾಗುತ್ತಿವೆ. ದೆಹಲಿ, ಹರಿಯಾಣ, ಉತ್ತರ ಪ್ರದೇಶದಲ್ಲಿ ಪರಿಸ್ಥಿತ

14 Dec 2025 1:14 pm
ಲಾಲ್ ಸಲಾಂ ಕೂಗುತ್ತಿದ್ದ ಕಡೆ ಭಾರತ್ ಮಾತಾ ಕಿ ಜೈ ಘೋಷಣೆ ಕೇಳಿಬರುತ್ತಿದೆ : ಅಮಿತ್ ಶಾ

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಬಸ್ತಾರ್‌ಗೆ ಭೇಟಿ ನೀಡಿ, ಈ ಪ್ರದೇಶವು ನಕ್ಸಲರು ಮುಕ್ತವಾಗುವ ಅಂಚಿನಲ್ಲಿದೆ ಎಂದು ಘೋಷಿಸಿದರು. 'ಲಾಲ್ ಸಲಾಂ' ಬದಲಿಗೆ 'ಭಾರತ್ ಮಾತಾ ಕಿ ಜೈ' ಘೋಷಣೆಗಳು ಕೇಳಿ ಬರುತ್ತಿವೆ ಎಂದರು. ಮುಂದಿನ ಐದು

14 Dec 2025 12:44 pm
ಎಂಜಿನರೇಗಾ ಯೋಜನೆಯಡಿ ಉದ್ಯೋಗ ಖಾತರಿ 125 ದಿನಗಳಿಗೆ ಏರಿಕೆ; ಹೆಸರು ಬದಲಾವಣೆ ಸೇರಿ; ಹಲವು ಮಹತ್ವದ ಬದಲಾವಣೆಗಳ ಪ್ರಸ್ತಾವನೆ!

ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಲ್ಲಿ (MGNREGA) ಮಹತ್ವದ ಸುಧಾರಣೆಗಳು ಬರಲಿವೆ. ಉದ್ಯೋಗದ ದಿನಗಳನ್ನು 100 ರಿಂದ 125 ಕ್ಕೆ ಏರಿಸುವ ಪ್ರಸ್ತಾವನೆ ಸಿದ್ಧವಾಗಿದೆ. ಅಲ್ಲದೆ, ಯೋಜನೆಯ ಹೆಸರನ್ನು 'ಪೂಜ್ಯ ಬಾಪು ಗ

14 Dec 2025 12:40 pm
ರಫ್ತುದಾರರ ಹಿತಾಸಕ್ತಿ ಕಾಪಾಡಲು ಸೂಕ್ತ ಕ್ರಮ ಪಕ್ಕಾ; ಭಾರತದ ಸರಕುಗಳ ಮೇಲೆ 50% ಸುಂಕ ಹೇರಿದ ಮೆಕ್ಸಿಕೋಗೆ ಭಾರತ ಎಚ್ಚರಿಕೆ

ಈಗಾಗಲೇ ಟ್ರಂಪ್‌ ಸುಂಕದಿಂದ ನಲುಗುತ್ತಿರುವ ಭಾರತೀಯ ರಫ್ತುದಾರರ ಮೇಲೆ ಅಮೆರಿಕಾದ ನೆರೆಯ ರಾಷ್ಟ್ರದ ಕಣ್ಣುಬಿದ್ದಿದೆ. ಮೆಕ್ಸಿಕೋ ಭಾರತ ಸೇರಿದಂತೆ ವ್ಯಾಪಾರ ಒಪ್ಪಂದ ಹೊಂದಿರದ ರಾಷ್ಟ್ರಗಳ ಮೇಲೆ ಶೇ. 50ರಷ್ಟು ಸುಂಕ ವಿಧಿಸಿದೆ

14 Dec 2025 12:24 pm
ಹ್ಯಾಪಿ ಹುಟ್ದಬ್ಬ ಶಿಶಿರ್

ಹ್ಯಾಪಿ ಹುಟ್ದಬ್ಬ ಶಿಶಿರ್

14 Dec 2025 12:18 pm
Vote Chori: ರಾಮಲೀಲಾ ಮೈದಾನದಲ್ಲಿ ಕಾಂಗ್ರೆಸ್‌ ಪ್ರತಿಭಟನೆ; ಒಂದು 'ಕೈ' ನೋಡಲು ಸಿದ್ಧವಾದ ರಾಹುಲ್‌ ಗಾಂಧಿ!

ಕೇಂದ್ರ ಸರ್ಕಾರ ಮತ್ತು ಚುನಾವಣಾ ಆಯೋಗದ ವಿರುದ್ಧ ಮತಗಳ್ಳತನ ಆರೋಪಗಳನ್ನು ಮಾಡಿರುವ ಪ್ರತಿಪಕ್ಷ ಕಾಂಗ್ರೆಸ್‌, ಸಂಸತ್ತಿನಲ್ಲಿ ಈ ಬಗ್ಗೆ ಸಾಕಷ್ಟು ಚರ್ಚೆ ನಡೆಸಿದೆ. ಇದೀಗ ವೋಟ್‌ ಚೋರಿ ವಿಚಾರವನ್ನು ಜನರ ಬಳಿಗೆ ಕೊಂಡೊಯ್ಯಲು

14 Dec 2025 12:15 pm
ಲಿಬಿಯಾದಲ್ಲಿ ಗುಜರಾತಿ ಕುಟುಂಬ ಅಪಹರಣ: 2 ಕೋಟಿ ರೂ.ಗೆ ಬೇಡಿಕೆ

ಪೋರ್ಚುಗಲ್‌ಗೆ ತೆರಳಲು ಯತ್ನಿಸುತ್ತಿದ್ದ ಗುಜರಾತ್‌ನ ಮೆಹಸಾನಾ ಜಿಲ್ಲೆಯ ದಂಪತಿ ಹಾಗೂ ಅವರ ಮಗಳನ್ನು ಲಿಬಿಯಾದಲ್ಲಿ ಅಪಹರಣ ಮಾಡಲಾಗಿದೆ. ಅಪಹರಣಕಾರರು 2 ಕೋಟಿ ರೂ. ಸುಲಿಗೆಗೆ ಬೇಡಿಕೆ ಇಟ್ಟಿದ್ದು, ಕುಟುಂಬದ ಸುರಕ್ಷತೆಗಾಗಿ ಸ

14 Dec 2025 11:49 am
ಮಮತಾ ಬ್ಯಾನರ್ಜಿ ಬಂಧಿಸಿದರೆ 'ಮೆಸ್ಸಿ ಮೆಸ್‌' ಸತ್ಯ ಹೊರಬರುತ್ತದೆ ಎಂದ ಅಸ್ಸಾಂ ಸಿಎಂ ಹೀಮಂತ ಬಿಸ್ವಾ ಶರ್ಮಾ!

GOAT ಇಂಡಿಯಾ ಟೂರ್‌ ಕಾರ್ಯಕ್ರಮದಡಿ ಜಾಗತಿಕ ಫುಟ್ಬಾಲ್‌ ದಂತಕಥೆ ಲಿಯೋನೆಲ್‌ ಮೆಸ್ಸಿ ಭಾರತ ಪ್ರವಾಸದಲ್ಲಿದ್ದಾರೆ. ಈ ಮಧ್ಯೆ ಪಶ್ಚಿಮ ಬಂಗಾಳ ರಾಜಧಾನಿ ಕೋಲ್ಕತ್ತಾದಲ್ಲಿ ನಡೆದ ಕಾರ್ಯಕ್ರಮ ಗೊಂದಲದ ಗೂಡಾಗಿ ಮಾರ್ಪಟ್ಟಿದ್ದು, ಮ

14 Dec 2025 11:03 am
ಆಸ್ತಿಗಾಗಿ ತಂದೆ-ಮಲತಾಯಿಯನ್ನು ಕೊಲ್ಲಲು ಅಪ್ರಾಪ್ತರಿಗೆ ಸುಪಾರಿ ಕೊಟ್ಟ 18 ವರ್ಷದ ಹುಡುಗ ; ಮಧ್ಯಪ್ರದೇಶದಲ್ಲೊಂದು ಬೆಚ್ಚಿಬೀಳಿಸೋ ಕಥೆ

ಮಧ್ಯಪ್ರದೇಶದ ಅನುಪ್ಪುರದಲ್ಲಿ 18 ವರ್ಷದ ಯುವಕನೊಬ್ಬ ಆಸ್ತಿಗಾಗಿ ತನ್ನ ತಂದೆ ಮತ್ತು ಮಲತಾಯಿಯನ್ನು ಕೊಲ್ಲಲು ಅಪ್ರಾಪ್ತರಿಗೆ ಸುಪಾರಿ ನೀಡಿದ್ದಾನೆ. ಈ ಭೀಕರ ಕೃತ್ಯದಲ್ಲಿ ತಂದೆ ಮತ್ತು ಮನೆಯ ಕೆಲಸದಾಕೆ ಸಾವನ್ನಪ್ಪಿದ್ದು, ಮಲ

14 Dec 2025 11:00 am
ಜೋಗದಲ್ಲಿ ಮಣ್ಣು ಪಾಲಾಗುತ್ತಿರುವ ವಸತಿಗೃಹಗಳು

ಲಿಂಗನಮಕ್ಕಿ ಜಲಾಶಯ ನಿರ್ಮಾಣದ ವೇಳೆ ಸಾವಿರಾರು ಕಾರ್ಮಿಕರಿಗೆ ನಿರ್ಮಿಸಿದ್ದ ಜೋಗದ ವಸತಿ ಕಾಲೊನಿಗಳು ಈಗ ಪಾಳುಬಿದ್ದಿವೆ. ಕೆಇಬಿ ವಿಭಜನೆ ಬಳಿಕ ಅಧಿಕಾರಿ, ಸಿಬ್ಬಂದಿ ವರ್ಗಾವಣೆ, ಹೊಸ ನೇಮಕ ಸ್ಥಗಿತಗೊಂಡಿದ್ದರಿಂದ 1400 ಮನೆಗಳು

14 Dec 2025 10:17 am
ನಾವು ಯುವಜನ ವಿರೋಧಿಯಲ್ಲ; ನೇಪಾಳ GEN-Z ಪ್ರತಿಭಟನೆ ಬಳಿಕ ಅಧಿಕಾರ ಕಳೆದುಕೊಂಡ ಕೆ.ಪಿ ಓಲಿ ಪಕ್ಷದ ಮೊದಲ ಸಮಾವೇಶ

ಭ್ರಷ್ಟಾಚಾರ ವಿರೋಧಿ ಪ್ರತಿಭಟನೆಯಿಂದ ಅಧಿಕಾರ ಕಳೆದುಕೊಂಡ ಮಾಜಿ ಪ್ರಧಾನಿ ಕೆ.ಪಿ. ಶರ್ಮಾ ಓಲಿ, ಮೂರು ತಿಂಗಳ ನಂತರ ಸಾವಿರಾರು ಬೆಂಬಲಿಗರೊಂದಿಗೆ ಬೃಹತ್ ರ‍್ಯಾಲಿ ನಡೆಸಿದ್ದಾರೆ. ಈ ವೇಳೆ ಮಧ್ಯಂರತ ಸರ್ಕಾರ ಕೈಗೊಂಡ ಸಂಸತ್ತಿನ

14 Dec 2025 10:11 am
ವಾರ್ನ್‌ ಮಾಡಿದವರಿಗೆ ಮನವಿ ಮಾಡುವುದು ಹೇಗೆಂದು ತಿಳಿಸಿಕೊಟ್ಟ ಡಿಕೆ ಶಿವಕುಮಾರ್;‌ ಅಪಾರ್ಟ್‌ಮೆಂಟ್‌ ಸಂವಾದ Explained

ನಾನು ದೇಶದ ಪ್ರಧಾನಮಂತ್ರಿ ಮತ್ತು ಗೃಹ ಸಚಿವರಿಗೂ ಹೆದರದೆ ಜೈಲಿಗೆ ಹೋಗಿ ಬಂದವನು. ಯಾರೋ ಒಬ್ಬ ಕಿರಣ್‌ ಹೆಬ್ಬಾರ್‌ ಎಚ್ಚರಿಕೆ ನೀಡಿದ ಮಾತ್ರಕ್ಕೆ ಹೆದರಿಕೊಳ್ಳುವ ವ್ಯಕ್ತಿ ಅಲ್ಲ. ಪ್ರೀತಿ ತೋರಿದರೆ ಪ್ರತಿಯಾಗಿ ಪ್ರೀತಿಯೇ ತೋ

14 Dec 2025 10:06 am
ಬೆಂಗಳೂರು ಸೇರಿ ದಕ್ಷಿಣ ಕರ್ನಾಟಕದ ಜಿಲ್ಲೆಗಳಲ್ಲೂ ಬಾಲ್ಯ ವಿವಾಹಗಳ ಹೆಚ್ಚಳ: ಕಳೆದ 3 ವರ್ಷಗಳಲ್ಲಿ 2 ಸಾವಿರಕ್ಕೂ ಹೆಚ್ಚು ಬಾಲ್ಯವಿವಾಹ

ತಂತ್ರಜ್ಞಾನದ ಬೆಳವಣಿಗೆಯ ನಡುವೆಯೂ ಕರ್ನಾಟಕದಲ್ಲಿ ಬಾಲ್ಯ ವಿವಾಹದ ಪಿಡುಗು ಆತಂಕಕಾರಿಯಾಗಿದೆ. ಕಳೆದ ಮೂರು ವರ್ಷಗಳಲ್ಲಿ 8,355 ವಿವಾಹ ಯತ್ನಗಳು, 2,198 ಯಶಸ್ವಿ ವಿವಾಹಗಳು ನಡೆದಿರುವುದು ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್

14 Dec 2025 10:03 am
ಬೀದರ್ : ಕಬ್ಬು ಪೂರೈಸಿದ ರೈತರಿಗೆ ಬಿಲ್‌ ಹಣ ಪಾವತಿಗೂ ಹೋರಾಟ ಮಾಡುವ ದುಸ್ಥಿತಿ

ಬೀದರ್ ಜಿಲ್ಲೆಯ ಕಬ್ಬು ಬೆಳೆಗಾರರು ಸಂಕಷ್ಟದಲ್ಲಿದ್ದಾರೆ. ಕಾರ್ಖಾನೆಗಳು ಕಬ್ಬು ನುರಿಸುವ ಹಂಗಾಮು ಆರಂಭಿಸಿ ಒಂದು ತಿಂಗಳಾದರೂ ರೈತರಿಗೆ ಬಿಲ್ ಹಣ ಪಾವತಿಸಿಲ್ಲ. ರಾಜ್ಯ ಸರ್ಕಾರ ಪ್ರತಿ ಟನ್‌ಗೆ 3300 ರೂ. ದರ ನಿಗದಿಪಡಿಸಿದ್ದರೂ,

14 Dec 2025 9:52 am
2018 ರ ಕೊಡಗು ಜಲಪ್ರಳಯ: ಸಂತ್ರಸ್ತರಿಗಿಲ್ಲ ಸೂರು ಗ್ಯಾರಂಟಿ

2018ರ ಭೀಕರ ಪ್ರವಾಹದಲ್ಲಿ ಮನೆ ಕಳೆದುಕೊಂಡ ಕೊಡಗು ಜಿಲ್ಲೆಯ ಸುಮಾರು 250 ಕುಟುಂಬಗಳಿಗೆ 6 ವರ್ಷ ಕಳೆದರೂ ಸೂರಿನ ಭರವಸೆ ಸಿಕ್ಕಿಲ್ಲ. ಬಿಜೆಪಿ ಹಾಗೂ ಕಾಂಗ್ರೆಸ್ ಸರ್ಕಾರಗಳು ಅಧಿಕಾರಕ್ಕೆ ಬಂದರೂ, ನಿರಾಶ್ರಿತರ ಗೋಳು ಕೇಳುವವರಿಲ್ಲ.

14 Dec 2025 9:39 am
ಅಮೆರಿಕದ ವಿಶ್ವವಿದ್ಯಾಲಯದಲ್ಲಿ ಮತ್ತೆ ಗುಂಡಿನ ಮೊರೆತ; ಇಬ್ಬರನ್ನು ಬಲಿ ಪಡೆದ 'ಬ್ಲ್ಯಾಕ್‌ ಡ್ರೆಸ್‌ಮೆನ್‌' ಯಾರು?

ಅಮೆರಿಕದಲ್ಲಿ ಮಸ್‌ ಶೂಟೌಟ್‌ ಪ್ರಕರಣಗಳಿಗೆ ಕೊನೆಯೇ ಇಲ್ಲ ಎಂಬಂತಾಗಿದೆ. ಯಾರು ಬೇಕಾದರೂ ಯಾವಾಗ ಬೇಕಾದರೂ ಸಾರ್ವಜನಿಕ ಸ್ಥಳಗಳಿಗೆ ನುಗ್ಗಿ ಅಮಾಯಕರ ಮೇಲೆ ಗುಂಡು ಹಾರಿಸುವುದು ಸಾಮಾನ್ಯವಾಗಿದೆ. ಇದಕ್ಕೆ ಪುಷ್ಠಿ ಎಂಬಂತೆ ರೋ

14 Dec 2025 8:48 am
ಮಕ್ಕಳ ಮೇಲಿನ ದೌರ್ಜನ್ಯ ತಡೆಗೆ ಜನಜಾಗೃತಿ ಹೆಚ್ಚಿದರೂ ನಿಲ್ಲುತ್ತಿಲ್ಲ ಪೋಕ್ಸೋ ಪ್ರಕರಣ

ಚಿಕ್ಕಬಳ್ಳಾಪುರದಲ್ಲಿ ಪೋಕ್ಸೊ ಕಾಯಿದೆ ಬಲವಾಗಿದ್ದರೂ, ಯುವಕರು ಪ್ರೀತಿಗೆ ಬಲಿಯಾಗಿ ಜೈಲು ಸೇರುತ್ತಿದ್ದಾರೆ. ಜಿಲ್ಲಾ ಕಾರಾಗೃಹದಲ್ಲಿ ಪೋಕ್ಸೊ ಪ್ರಕರಣಗಳ ಕೈದಿಗಳ ಸಂಖ್ಯೆ ಹೆಚ್ಚಾಗಿದೆ. 18 ವರ್ಷದೊಳಗಿನ ಬಾಲಕಿಯರೊಂದಿಗೆ ಸ

14 Dec 2025 8:36 am
ಬಸವರಾಜ ಹೊರಟ್ಟಿ ಸನ್ಮಾನ ಸಮಾರಂಭ; ಸೋಲಿಲ್ಲದ ಸರದಾರ ಮುಂದಿನ ಚುನಾವಣೆಗೆ ನಿಲ್ತಾರೆ ಎಂದ ಸಿಎಂ

ನಿನ್ನೆ (ಡಿ. 13-ಶನಿವಾರ) ಹುಬ್ಬಳ್ಳಿಯಲ್ಲಿ ಕರ್ನಾಟಕ ವಿಧಾನ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ಅವರಿಗೆ ಅಭಿನಂದನಾ ಸಮಾರಂಭ ಹಮ್ಮಿಕೊಳ್ಳಲಾಗಿತ್ತು. ಒಂದೇ ಕ್ಷೇತ್ರದಿಂದ ದಾಖಲೆಯ ಎಂಟು ಬಾರಿ ಚುನಾವಣೆಯಲ್ಲಿ ಗೆದ್ದು ಇತಿಹಾಸ

14 Dec 2025 6:39 am
ಮೈಸೂರಿನಲ್ಲಿ ವಿಜೃಂಭಣೆಯ ಹನುಮೋತ್ಸವ; ಸಾಂಸ್ಕೃತಿಕ ನಗರಿಯಲ್ಲಿ ಮೊಳಗಿತು ಜೈಶ್ರೀರಾಮ ಘೋಷಣೆ

ಪ್ರಭು ಶ್ರೀರಾಮನ ಪರಮ ಭಕ್ತ ಹನುಮಂತನ ಜಯಂತಿ ಅಂಗವಾಗಿ, ಸಾಂಸ್ಕೃತಿಕ ರಾಜಧಾನಿ ಮೈಸೂರಿನಲ್ಲಿ ಅದ್ದೂರಿ ಹನುಮೋತ್ಸವವನ್ನು ಹಮ್ಮಿಕೊಳ್ಳಲಾಗಿತ್ತು. ಆಕರ್ಷಕ ಮೆರವಣಿಗೆಯಲ್ಲಿ ಭಾಗವಹಿಸಿದ್ದ ಸಹಸ್ರಾರು ಭಕ್ತರು, ಹನುಮಂತ ಮತ್

14 Dec 2025 6:12 am
ಕರಾವಳಿ ಬೀಚ್‌ಗಳಲ್ಲಿ ಕಾರ್ಯಕ್ರಮಗಳ ಸುಗ್ಗಿ; ಪ್ರವಾಸಿಗರನ್ನು ಆಕರ್ಷಿಸಲು ಸಿದ್ಧವಾಗಿದೆ ಮಾಸ್ಟರ್‌ಪ್ಲ್ಯಾನ್‌

ಇದೇ ಡಿ.20ರಿಂದ ಕರಾವಳಿ ಉತ್ಸವಕ್ಕೆ ಅದ್ದೂರಿ ಚಾಲನೆ ದೊರೆಯುವ ಹಿನ್ನೆಲೆಯಲ್ಲಿ, ಮಂಗಳೂರಿನ ಐದು ಪ್ರಮುಖ ಬೀಚ್‌ಗಳಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿದೆ. ತಣ್ಣೀರುಬಾವಿ ಬೀಚ್‌, ತಣ್ಣೀರುಬಾವಿ ಬ್ಲ್ಯೂ ಫ್ಲ್

14 Dec 2025 5:43 am
ಕಂಟೋನ್ಮೆಂಟ್‌ ಮೇಲ್ಸೇತುವೆ ಯೋಜನೆ ಕೈಬಿಟ್ಟ ಬಿಎಂಆರ್‌ಸಿಎಲ್‌; ರೈಲು ನಿಲ್ದಾಣ ಸಂಪರ್ಕಕ್ಕೆ ವಿದ್ಯುತ್‌ಚಾಲಿತ ವಾಹನ

ಬೆಂಗಳೂರು ಮೆಟ್ರೊ ರೈಲು ನಿಗಮ ನಿಯಮಿತ (ಬಿಎಂಆರ್‌ಸಿಎಲ್‌), ಕಂಟೋನ್ಮೆಂಟ್‌ ಮೆಟ್ರೊ ಮತ್ತು ರೈಲು ನಿಲ್ದಾಣಗಳನ್ನು ಸಂಪರ್ಕಿಸುವ ಸುಮಾರು ಒಂದು ಕಿ.ಮೀ. ಪಾದಚಾರಿ ಮೇಲ್ಸೇತುವೆ ಯೋಜನೆಯನ್ನು ರದ್ದಗೊಳಿಸಿದೆ. ಮೇಲ್ಸೇತುವೆ ನಿ

14 Dec 2025 5:02 am
ರೀಲ್ಸ್‌ ರಾಣಿ ಜತೆ ಕಾನ್ಸ್‌ಟೆಬಲ್‌ ಪರಾರಿ, ಸಿಬ್ಬಂದಿಯನ್ನು ಅಮಾನತುಗೊಳಿಸಿದ ಪೊಲೀಸ್‌ ಅಧಿಕಾರಿಗಳು!

ವಿವಾಹಿತ ಮಹಿಳೆಯೊಬ್ಬರ ಜತೆ ಕಾನ್ಸ್‌ಟೆಬಲ್‌ವೊಬ್ಬರು ಪರಾರಿಯಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಮಹಿಳೆಯ ಪತಿ ನೀಡಿದ ದೂರಿನ ಅನ್ವಯ ಚಿನ್ನ, ನಗದು ಕಳ್ಳತನ ಆರೋಪದ ಮೇಲೆ ಎಫ್‌ಐಆರ್‌ ದಾಖಲಾಗಿದ್ದು, ಕಾನ್ಸ್‌ಟೆಬಲ್‌

13 Dec 2025 11:46 pm
ಜ.6ಕ್ಕೆ ಡಿಕೆ ಶಿವಕುಮಾರ್‌ಗೆ ಸಿಎಂ ಪಟ್ಟಾಭಿಷೇಕ: ಕಾಂಗ್ರೆಸ್‌ ಶಾಸಕನ ಸ್ಫೋಟಕ ಹೇಳಿಕೆ; ದಿಲ್ಲಿಗೆ ಸಿಎಂ, ಡಿಸಿಎಂ!

ರಾಮನಗರ ಶಾಸಕ ಇಕ್ಬಾಲ್ ಹುಸೇನ್ ಅವರು ಡಿ.ಕೆ. ಶಿವಕುಮಾರ್‌ಗೆ ಮುಖ್ಯಮಂತ್ರಿ ಸ್ಥಾನ ಸಿಗುವ ಬಗ್ಗೆ ಶೇ. 99ರಷ್ಟು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ನಾಯಕತ್ವ ಗೊಂದಲದ ನಡುವೆ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ

13 Dec 2025 11:35 pm
ಶುಬ್ಮನ್‌ ಗಿಲ್‌ಗೆ ಕಮ್‌ಬ್ಯಾಕ್‌ ಒತ್ತಡ, 10 ಡಿಗ್ರಿ ತಾಪಮಾನದಲ್ಲಿ ಬಿಸಿಯೇರಿಸುತ್ತಾ ಧರ್ಮಶಾಲಾ ಪಂದ್ಯ?

ಟಿ20 ವಿಶ್ವಕಪ್‌ ತಂಡದಲ್ಲಿ ಸ್ಥಾನ ಭದ್ರಪಡಿಸಿಕೊಳ್ಳಲು ಶುಭಮನ್ ಗಿಲ್ ದಕ್ಷಿಣ ಆಫ್ರಿಕಾ ವಿರುದ್ಧದ 3ನೇ ಟಿ20 ಪಂದ್ಯದಲ್ಲಿ ತಮ್ಮ ಸಾಮರ್ಥ್ಯ ಸಾಬೀತುಪಡಿಸಬೇಕಿದೆ. ಸರಣಿ 1-1ರಿಂದ ಸಮಬಲಗೊಂಡಿದ್ದು, ಗಿಲ್ ಆಯ್ಕೆಯನ್ನು ಸಮರ್ಥಿಸಿ

13 Dec 2025 11:07 pm
ದೆಹಲಿಯಲ್ಲಿ ವಾಯು ಮಾಲಿನ್ಯ ಹೆಚ್ಚಳ: ಸರ್ಕಾರಿ ಮತ್ತು ಖಾಸಗಿ ಕಚೇರಿಗಳಲ್ಲಿ ಶೇ. 50ರಷ್ಟು ಸಿಬ್ಬಂದಿಗೆ 'ಮನೆಯಿಂದ ಕೆಲಸ' ಕಡ್ಡಾಯ; ಹೊಸ ನಿಯಮಗಳೇನು?

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಯು ಮಾಲಿನ್ಯ ತೀವ್ರಗೊಂಡಿದೆ. ಜನರು ಮನೆಯಿಂದ ಹೊರಬರುವುದು ಕಷ್ಟಕರವಾಗಿದೆ. ಈ ಪರಿಸ್ಥಿತಿಯನ್ನು ಎದುರಿಸಲು, ದೆಹಲಿ ಸರ್ಕಾರ ತನ್ನ ಶೇ. 50ರಷ್ಟು ನೌಕರರು ಮತ್ತು ಖಾಸಗಿ ಕಚೇರಿಗಳ ಸಿಬ್ಬಂದಿ ಮ

13 Dec 2025 9:45 pm
ಮೊದಲ ಮದುವೆಯಿಂದ ವಿಚ್ಛೇದನ ಪಡೆದು ಎರಡನೇ ವಿವಾಹವಾದ ತಾರೆಯರಿವರು!

ಮೊದಲ ಮದುವೆಯಿಂದ ವಿಚ್ಛೇದನ ಪಡೆದು ಎರಡನೇ ವಿವಾಹವಾದ ತಾರೆಯರಿವರು!

13 Dec 2025 9:08 pm
ಉನ್ನತ ಶಿಕ್ಷಣ ಸುಧಾರಣೆ: UGC, AICTE ಬದಲಿಗೆ ಏಕ ನಿಯಂತ್ರಕ ಸ್ಥಾಪನೆಗೆ ಕೇಂದ್ರ ಸಚಿವ ಸಂಪುಟದ ಒಪ್ಪಿಗೆ; ಏನಿದು ಮಸೂದೆ?

ದೇಶದ ಉನ್ನತ ಶಿಕ್ಷಣದಲ್ಲಿ ಕ್ರಾಂತಿಕಾರಿ ಬದಲಾವಣೆ ತರಲು ಕೇಂದ್ರ ಸಂಪುಟವು ನಿರ್ಧರಿಸಿದೆ. 'ವಿಕಸಿತ್ ಭಾರತ್ ಶಿಕ್ಷಾ ಅಧೀಕ್ಷಣ್‌ ಮಸೂದೆ'ಗೆ ಒಪ್ಪಿಗೆ ನೀಡಿದ್ದು, ಇದು ಯುಜಿಸಿ ಮತ್ತು ಎಐಸಿಟಿಇಯಂತಹ ಸಂಸ್ಥೆಗಳನ್ನು ಬದಲಿಸಿ,

13 Dec 2025 9:01 pm