SENSEX
NIFTY
GOLD
USD/INR

Weather

22    C
... ...View News by News Source
ʻಹಳ್ಳಿ ಕಡೆ ಶಾಂತಿ ನೆಲೆಸಲು ಕುರಿ,ಕೋಳಿ ಬಲಿಕೊಡ್ತಾರೆ ಅದೇ ತರ ಈ ಬ್ರೇಕ್ ಫಾಸ್ಟ್ ಮೀಟಿಂಗ್ʼ: ಕೆ.ಎನ್. ರಾಜಣ್ಣ

ಸಿಎಂ-ಡಿಸಿಎಂ ಬ್ರೇಕ್‌ಫಾಸ್ಟ್ ಮೀಟಿಂಗ್ ಅನ್ನು ಬೀಗರೂಟವಿದ್ದಂತೆ ಎಂದು ತುಮಕೂರಿನಲ್ಲಿ ಮಾಜಿ ಸಚಿವ ಕೆ.ಎನ್. ರಾಜಣ್ಣ ಹೇಳಿದರು. ಅನಿವಾರ್ಯವಾಗಿ ಸಿದ್ದರಾಮಯ್ಯನವರು ಅಧಿಕಾರದಿಂದ ಕೆಳಗಿಳಿಯುವಂತಾದರೆ ಮುಂದಿನ ಸಿಎಂ ಡಾ. ಜಿ.

3 Dec 2025 6:45 pm
Menstrual problem: ಮುಟ್ಟು ಶಾಶ್ವತವಾಗಿ ನಿಂತ ಮೇಲೆ ತಪ್ಪಿಯೂ ಬ್ಲೀಡ್‌ ಆಗಬಾರದಂತೆ! Dr Vidya Bhat

Menstrual problem: ಮುಟ್ಟು ಶಾಶ್ವತವಾಗಿ ನಿಂತ ಮೇಲೆ ತಪ್ಪಿಯೂ ಬ್ಲೀಡ್‌ ಆಗಬಾರದಂತೆ! Dr Vidya Bhat

3 Dec 2025 6:45 pm
ಏನಿದು ಕರ್ನಾಟಕ ಗೃಹ ಕಾರ್ಮಿಕರ (ಸಾಮಾಜಿಕ ಭದ್ರತೆ ಮತ್ತು ಕಲ್ಯಾಣ) ಮಸೂದೆ? ಗೃಹ ಕಾರ್ಮಿಕರಿಗೆ ಸಿಗುವ ಸೌಲಭ್ಯಗಳೇನು? ಇಲ್ಲಿದೆ ಸಂಪೂರ್ಣ ಮಾಹಿತಿ

ಕರ್ನಾಟಕದಲ್ಲಿ ಗೃಹ ಕಾರ್ಮಿಕರ ಬದುಕಿಗೆ ಭರವಸೆ! ರಾಜ್ಯ ಸರ್ಕಾರವು ಗೃಹ ಕಾರ್ಮಿಕರ ಹಕ್ಕುಗಳನ್ನು ಬಲಪಡಿಸಲು ಮಹತ್ವದ ಮಸೂದೆಯೊಂದನ್ನು ಜಾರಿಗೆ ತರಲು ಸಜ್ಜಾಗಿದೆ. ಉತ್ತಮ ಕೆಲಸದ ವಾತಾವರಣ, ಸಾಮಾಜಿಕ ಭದ್ರತೆ ಮತ್ತು ಕಲ್ಯಾಣಕ

3 Dec 2025 6:27 pm
18 ಕ್ಯಾರೆಟ್‌ ರೋಸ್‌ ಗೋಲ್ಡ್‌, ₹43 ಲಕ್ಷ ಬೆಲೆ... 'ಕಾರ್ಟಿಯರ್' ವಾಚ್ ವಿವಾದದಲ್ಲಿ ಸಿದ್ದರಾಮಯ್ಯ!

ಕರ್ನಾಟಕದ ರಾಜಕೀಯದಲ್ಲಿ ಮತ್ತೊಮ್ಮೆ 'ವಾಚ್' ವಿವಾದ ಮುನ್ನೆಲೆಗೆ ಬಂದಿದೆ. ಸಮಾಜವಾದಿ ಹಿನ್ನೆಲೆಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇತ್ತೀಚೆಗೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರೊಂದಿಗಿನ ಉಪಹಾರ ಕೂಟದಲ್ಲಿ ಸುಮಾರ

3 Dec 2025 6:23 pm
ಬೆಳಗ್ಗೆ ಇಡ್ಲಿ, ಮಧ್ಯಾಹ್ನ ನಾಟಿ ಕೋಳಿ, ಡಿನ್ನರ್ ಮೀಟಿಂಗ್ ಗೆ ಬೆಳ್ಳುಳ್ಳಿ ಕಬಾಬ್: ನಿಖಿಲ್ ಕುಮಾರಸ್ವಾಮಿ ವ್ಯಂಗ್ಯ ಟೀಕೆ

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದು 2.5 ವರ್ಷ ಆಗಿದೆ. 136ಕ್ಕೂ ಹೆಚ್ಚು ಶಾಸಕರಿದ್ದಾರೆ. ಗ್ಯಾರಂಟಿಗಳು ಪ್ರತಿ ತಿಂಗಳು ಸಮರ್ಪಕವಾಗಿ ಕೊಡ್ತಿಲ್ಲ. ಚುನಾವಣೆ ಹತ್ತಿರ ಬಂದರೆ ಗೃಹಲಕ್ಷ್ಮಿ ಹಣ ಬಿಡುಗಡೆ ಮಾಡ್ತಾರೆ. ಸರ್ಕಾರದ ಹಣ

3 Dec 2025 6:21 pm
ನಟ ದರ್ಶನ್ ಕೇಸ್: ರೇಣುಕಾಸ್ವಾಮಿ ತಂದೆ - ತಾಯಿಗೂ ಸಮನ್ಸ್ ಜಾರಿಗೊಳಿಸಿದ ಕೋರ್ಟ್! ಯಾಕೆ?

ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಕೇಸ್ ಗೆ ಸಂಬಂಧಿಸಿದಂತೆ ಬೆಂಗಳೂರಿನ ಸ್ಥಳೀಯ ನ್ಯಾಯಾಲಯ ರೇಣುಕಾಸ್ವಾಮಿಯವರ ತಂದೆ, ತಾಯಿ ಹಾಗೂ ರೇಣುಕಾಸ್ವಾಮಿಯವರ ಮೃತದೇಹವನ್ನು ಮೊದಲು ನೋಡಿ ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದ ಬೆ

3 Dec 2025 6:00 pm
ಮದುವೆಯಾದ ಮರುದಿನ‌ವೇ ಹೃದಯಾಘಾತ; ದೇವರ ಮುಂದೆಯೇ ಪ್ರಾಣ ಬಿಟ್ಟ ನವ ವಿವಾಹಿತ

ಮದುವೆಯಾದ ಮರುದಿನವೇ ಶಿವಮೊಗ್ಗ ಮೂಲದ ರಮೇಶ್ ಎಂಬುವವರು ಮೃತಪಟ್ಟ ಘಟನೆ ವಿಜಯನಗರ ಜಿಲ್ಲೆಯ ಹರಪ್ಪನಹಳ್ಳಿ ಸಮೀಪದ ಬಂಡ್ರಿ ಗ್ರಾಮದಲ್ಲಿ ನಡೆದಿದೆ. ನವಜೋಡಿ ದೇವರ ದರ್ಶನಕ್ಕೆಂದು ತೆರಳಿದ್ದಾಗ ಯುವಕ ದೇವರ ಮುಂದೆಯೇ ಕುಸಿದು

3 Dec 2025 5:57 pm
ಇಡ್ಲಿ, ನಾಟಿಕೋಳಿ ತಿಂದಾಯಿತು, ನನಗಿನ್ನು ಯಾವುದೇ ಡೌಟ್ ಇಲ್ಲ : ಕಾಂಗ್ರೆಸ್ ಶಾಸಕ

Eating Idli Nati Chicken : ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ನಡುವಿನ ಎರಡನೇ ಬ್ರೇಕ್ ಫಾಸ್ಟ್ ಮೀಟಿಂಗ್ ಬಗ್ಗೆ ರಾಮನಗರ ಕಾಂಗ್ರೆಸ್ ಶಾಸಕ ಇಕ್ಬಾಲ್ ಹುಸೇನ್ ಪರೋಕ್ಷವಾಗಿ ಸಮಾಧಾನ ವ್ಯಕ್ತ ಪಡಿಸಿದ್ದಾ

3 Dec 2025 5:35 pm
ಬ್ರೇಕ್‌ಫಾಸ್ಟ್‌ ವೇಳೆ ಸಿದ್ದು, ಡಿಕೆಶಿ ಕೈಯಲ್ಲಿ ದುಬಾರಿ ಬೆಲೆಯ ವಾಚ್: ಟೀಕೆಗೆ ಡಿಸಿಎಂ ತಿರುಗೇಟು ಏನು?

ಸಿದ್ದರಾಮಯ್ಯ ಅವರ ಬಗ್ಗೆ ಟೀಕೆ ಬಗ್ಗೆ ನನಗೆ ಗೊತ್ತಿಲ್ಲ. ನನಗಾಗಲಿ, ಸಿದ್ದರಾಮಯ್ಯ ಅವರಿಗಾಗಲಿ ನಮಗೆ ಇಷ್ಟವಾದ ವಾಚ್ ಧರಿಸುವ ಹಕ್ಕು ಇದೆ. ಅವರಿಗೆ ಅವರ ಮಗ ವಾಚ್ ಕೊಡಿಸಿರಬಹುದು ಅಥವಾ ಅವರೇ ಅದನ್ನು ಖರೀದಿ ಮಾಡಿರಬಹುದು. ನಮ್

3 Dec 2025 5:23 pm
ಭಾರತಕ್ಕೆ ಬರುತ್ತಿದೆ ರಷ್ಯಾ ಅಧ್ಯಕ್ಷ ಪುಟಿನ್‌ ಕಾರು! ಚಲಿಸುವ ಕೋಟೆ ಆರಸ್‌ ಸೆನೆಟ್‌ ಹೇಗಿದೆ? ಟ್ರಂಪ್‌ಗೆ ಹೊಟ್ಟೆಉರಿ

ಭಾರತಕ್ಕೆ ಬರುತ್ತಿದೆ ರಷ್ಯಾ ಅಧ್ಯಕ್ಷ ಪುಟಿನ್‌ ಕಾರು! ಚಲಿಸುವ ಕೋಟೆ ಆರಸ್‌ ಸೆನೆಟ್‌ ಹೇಗಿದೆ? ಟ್ರಂಪ್‌ಗೆ ಹೊಟ್ಟೆಉರಿ

3 Dec 2025 5:21 pm
ಕ್ಯಾಪ್ಟನ್ಸಿ ಟಾಸ್ಕ್‌ನಿಂದ ಯಾವ ಜೋಡಿಗೆ ಸಿಗಲಿದೆ ಗೇಟ್‌ಪಾಸ್‌?

ಕ್ಯಾಪ್ಟನ್ಸಿ ಟಾಸ್ಕ್‌ನಿಂದ ಯಾವ ಜೋಡಿಗೆ ಸಿಗಲಿದೆ ಗೇಟ್‌ಪಾಸ್‌?

3 Dec 2025 5:17 pm
ಅಂಜನಾದ್ರಿಯಲ್ಲಿ ಗ್ಯಾಂಗ್ ಸ್ಟರ್ ಲಾರೆನ್ಸ್ ಬಿಷ್ಣೋಯಿ ಫೋಟೋ ಪ್ರದರ್ಶಿಸಿದ ಹನುಮ ಮಾಲಾಧಾರಿ!

ಕೊಪ್ಪಳದ ಅಂಜನಾದ್ರಿ ಬೆಟ್ಟದಲ್ಲಿ ಹನುಮ ಮಾಲೆ ಧರಿಸಿದ್ದ ಭಕ್ತನೊಬ್ಬ ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯಿ ಅವರ ಫೋಟೋ ಹಿಡಿದು ಕಾಣಿಸಿಕೊಂಡಿದ್ದಾನೆ. ಲಾರೆನ್ಸ್ ಬಿಷ್ಣೋಯಿ ಹಲವು ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾಗಿದ

3 Dec 2025 5:06 pm
ಕೆ.ಸಿ. ವೇಣುಗೋಪಾಲ್‌ ಜೊತೆ ರಾಜಕೀಯ ಚರ್ಚಿಸಿಲ್ಲ; ಕರೆ ಬಂದರೆ ಮಾತ್ರ ದಿಲ್ಲಿಗೆ ಹೋಗುವೆ: ಸಿದ್ದರಾಮಯ್ಯ

ಮಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್‌ ಅವರೊಂದಿಗೆ ತಾವು ಯಾವುದೇ ರಾಜಕೀಯ ವಿಚಾರಗಳನ್ನು ಚರ್ಚೆ ಮಾಡಿಲ್ಲ ಎಂದು ಸ್ಪಷ್ಟಪಡಿಸಿದ್ದ

3 Dec 2025 5:05 pm
ʻಭಾರತ ಚೂರು ಚೂರಾದ್ರೆ ಮಾತ್ರ ಬಾಂಗ್ಲಾದಲ್ಲಿ ಶಾಂತಿ ನೆಲೆಸುತ್ತೆʼ': ನಿವೃತ್ತ ಬಾಂಗ್ಲಾ ಜನರಲ್ ವಿವಾದಾತ್ಮಕ ಹೇಳಿಕೆ

ಭಾರತ ಇಬ್ಭಾಗವಾದಾಗ ಮಾತ್ರ ಬಾಂಗ್ಲಾದಲ್ಲಿ ಶಾಂತಿ ನೆಲೆಸಲು ಸಾಧ್ಯ ಎಂದು ಬಾಂಗ್ಲಾದೇಶದ ನಿವೃತ್ತ ಬ್ರಿಗೇಡಿಯರ್ ಜನರಲ್ ಅಬ್ದುಲ್ಲಾಹಿಲ್ ಅಮಾನ್ ಅಜ್ಮಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. 1971ರ ಯುದ್ಧಾಪರಾಧಿ ಗುಲಾಮ್ ಅಜಮ್

3 Dec 2025 5:03 pm
ಮಾನವ-ವನ್ಯಜೀವಿ ಸಂಘರ್ಷಕ್ಕೆ ಬ್ರೇಕ್ ಹಾಕಲು ಆಧುನಿಕ ತಂತ್ರಜ್ಞಾನ: ಎಂಎಂಹಿಲ್ಸ್ ನಲ್ಲಿ ಕಮಾಂಡ್ ಸೆಂಟರ್

ಮಾನವ-ವನ್ಯಜೀವಿ ಸಂಘರ್ಷಕ್ಕೆ ಬ್ರೇಕ್ ಹಾಕಲು ಆಧುನಿಕ ತಂತ್ರಜ್ಞಾನ ಬಳಕೆ ಮಾಡಲು ಅರಣ್ಯ ಇಲಾಖೆ ಮುಂದಾಗಿದೆ. ಈ ನಿಟ್ಟಿನಲ್ಲಿ ಎಂಎಂಹಿಲ್ಸ್ ನಲ್ಲಿ ಕಮಾಂಡ್ ಸೆಂಟರ್ ತೆರೆಯಲಾಗಿದೆ. ಕೃತಕ ಬುದ್ಧಿಮತ್ತೆಯ (ಎ.ಐ) ಕ್ಯಾಮರಾ ಮತ್ತು

3 Dec 2025 4:40 pm
‘ಸಂಚಾರ್ ಸಾಥಿ’ ಆ್ಯಪ್ ಕಡ್ಡಾಯ ಆದೇಶ ಹಿಂಪಡೆದ ಕೇಂದ್ರ - ಅಪ್ಲಿಕೇಷನ್ ಡೌನ್ ಲೋಡ್ 10 ಪಟ್ಟು ಜಾಸ್ತಿ!

ಕೇಂದ್ರ ಸರ್ಕಾರ ಸಂಚಾರ್ ಸಾಥಿ ಮೊಬೈಲ್ ಅಪ್ಲಿಕೇಷನ್ ಕಡ್ಡಾಯ ಅಳವಡಿಕೆಯ ಆದೇಶವನ್ನು ಹಿಂಪಡೆದಿದೆ. ಈ ಆದೇಶದ ಹಿಂದೆ ಪಡೆದ ನಂತರ ಆ್ಯಪ್ ಡೌನ್ ಲೋಡ್ 10 ಪಟ್ಟು ಹೆಚ್ಚಾಗಿದೆ. ವಿಪಕ್ಷಗಳ ಟೀಕೆಗಳ ನಡುವೆಯೂ ಸಚಿವರು ಸ್ಪಷ್ಟನೆ ನೀಡ

3 Dec 2025 4:23 pm
IND Vs SA-ರಾಯ್ಪುರದಲ್ಲಿ ಋತುರಾಜ್ ಗಾಯಕ್ವಾಡ್- ವಿರಾಟ್ ಕೊಹ್ಲಿ ಘರ್ಜನೆಗೆ ನಡುಗಿದ ದಕ್ಷಿಣ ಆಫ್ರಿಕಾ

ಹಿಟ್ ಮ್ಯಾನ್ ರೋಹಿತ್ ಮ್ಯಾನ್ ವಿಕೆಟ್ ಬೇಗನೇ ಸಿಕ್ಕಿತೆಂದು ನಿಟ್ಟುಸಿರು ಬಿಟ್ಟಿದ್ದ ದಕ್ಷಿಣ ಆಫ್ರಿಕಾ ತಂಡಕ್ಕೆ ವಿರಾಟ್ ಕೊಹ್ಲಿ ಮತ್ತು ಋತುರಾಜ್ ಗಾಯಕ್ನಾಡ್ ಅನಿರೀಕ್ಷಿತ ಆಘಾತ ನೀಡಿದ್ದಾರೆ. ರಾಯ್ಪುರದಲ್ಲಿ ನಡೆಯುತ್

3 Dec 2025 4:16 pm
ಕ್ರಿಸ್‌ಮಸ್‌ ಹಂಗಾಮ;‌ ಬೆಂಗಳೂರು-ಎರ್ನಾಕುಲಂ ವಂದೇ ಭಾರತ್ ಫುಲ್ ರಶ್; ಬೋಗಿ ಹೆಚ್ಚಳಕ್ಕೆ‌ ಆಗ್ರಹ

ಕ್ರಿಸ್‌ಮಸ್ ಹಬ್ಬಕ್ಕೆ ಇನ್ನೂ 24 ದಿನಗಳಿರುವಾಗಲೇ ಬೆಂಗಳೂರಿನಿಂದ ಎರ್ನಾಕುಲಂಗೆ ಸಂಚರಿಸುವ ವಂದೇ ಭಾರತ್‌ ರೈಲಿನಲ್ಲಿ ಸೀಟ್‌ ಬುಕಿಂಗ್‌ ಹೆಚ್ಚಾಗಿದೆ. ಟಿಕೆಟ್‌ಗಳು ಸಂಪೂರ್ಣ ಭರ್ತಿಯಾಗಿದ್ದು, ವೇಟಿಂಗ್ ಲಿಸ್ಟ್ ಹೆಚ್ಚಾಗ

3 Dec 2025 4:08 pm
ExtraL ಹಾಡಿಗೆ RIAA ಗೋಲ್ಡ್‌ ಪ್ಲೇಟ್‌ ಪಡೆದು ತನ್ನದೇ ರೆಕಾರ್ಡ್‌ ಬ್ರೇಕ್‌ ಮಾಡಿದ ಜೆನ್ನಿ; ರೂಬಿ ಆಲ್ಬಂ ಒಂದರಲ್ಲೇ 3 ಸಾಧನೆ !

ಬ್ಲಾಕ್‌ಪಿಂಕ್‌ನ ಜೆನ್ನಿ, ಡೋಚಿ ಅವರ 'ರೂಬಿ' ಆಲ್ಬಂನ 'ಎಕ್ಸ್‌ಟ್ರಾ ಎಲ್' ಗಾಗಿ ನಾಲ್ಕನೇ ಚಿನ್ನದ ಪ್ಲೇಟ್ ಪಡೆದು, ಅತಿ ಹೆಚ್ಚು RIAA ಪ್ರಮಾಣೀಕರಣ ಹೊಂದಿರುವ ಕೆ-ಪಾಪ್ ಸೋಲೋ ಕಲಾವಿದೆ ಎಂಬ ತನ್ನ ದಾಖಲೆಯನ್ನು ತಾನೇ ಮುರಿದಿದ್ದಾರ

3 Dec 2025 4:06 pm
ನಟ ದರ್ಶನ್‌ಗೆ ಬೆಂಗಳೂರು ಕೋರ್ಟ್‌ ಶಾಕ್‌! ತನಿಖೆ ವೇಳೆ ಸಿಕ್ಕ 82 ಲಕ್ಷ ರೂ. ನಗದು ಐಟಿ ವಶಕ್ಕೆ; ಮುಂದೇನು?

ನಟ ದರ್ಶನ್ ಅವರ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪೊಲೀಸರು ವಶಪಡಿಸಿಕೊಂಡಿದ್ದ 82 ಲಕ್ಷ ರೂಪಾಯಿ ಹಣವನ್ನು ಆದಾಯ ತೆರಿಗೆ ಇಲಾಖೆಗೆ ನೀಡಲು ನ್ಯಾಯಾಲಯ ಆದೇಶಿಸಿದೆ. ಈ ಹಣದ ಮೂಲದ ಬಗ್ಗೆ ಆದಾಯ ತೆರಿಗೆ ಇಲಾಖೆ ತನಿಖೆ ನಡೆಸಲಿದೆ

3 Dec 2025 3:58 pm
'ಶ್ರೀರಂಗಪಟ್ಟಣದ ಜಾಮಿಯಾ ಮಸೀದಿ ಹಿಂದೂಗಳದ್ದು' - ಹನುಮ ಮಾಲಾಧಾರಿಗಳ ಬಿಗಿಪಟ್ಟು - ಶಾಂತಿ ಕಾಪಾಡಲು ಪೊಲೀಸರ ಹರಸಾಹಸ

ಶ್ರೀರಂಗಪಟ್ಟಣದಲ್ಲಿ ಸಂಕೀರ್ತನಾ ಯಾತ್ರೆ ವೇಳೆ, ಹನುಮ ಮಾಲಾಧಾರಿಗಳು ಜಾಮೀಯಾ ಮಸೀದಿಯೊಳಗೆ ನುಗ್ಗಿದರು. ಅಲ್ಲಿ ಹಿಂದೂಗಳ ಜಾಗ, ದೇವಸ್ಥಾನವಿತ್ತು ಎಂದು ಘೋಷಿಸಿದರು. ಮಸೀದಿ ಮುಂದೆ ಕುಂಬಳಕಾಯಿ ಒಡೆದು ಹನುಮ ಮಂದಿರ ಕಟ್ಟುವ ಪ

3 Dec 2025 3:51 pm
ಪಶುಸಂಗೋಪನೆ ಮೂಲಸೌಕರ್ಯ ಅಭಿವೃದ್ಧಿ ನಿಧಿ: ಯೋಜನಾ ವೆಚ್ಚದ 90% ಸಾಲ ಸೌಲಭ್ಯ ಹಾಗೂ 3% ಬಡ್ಡಿ ಸಹಾಯಧನ; ಯಾರೆಲ್ಲಾ ಅರ್ಹರು?

ಪಶುಸಂಗೋಪನೆ ವಲಯದಲ್ಲಿ ಹೂಡಿಕೆಗಳನ್ನು ಉತ್ತೇಜಿಸಲು ಭಾರತ ಸರ್ಕಾರವು 15,000 ಕೋಟಿ ರೂ. ಮೌಲ್ಯದ ಪಶುಸಂಗೋಪನೆ ಮೂಲಸೌಕರ್ಯ ಅಭಿವೃದ್ಧಿ ನಿಧಿ ಎಂಬ ಮಹತ್ವದ ಕೇಂದ್ರ ವಲಯದ ಯೋಜನೆಯನ್ನು ಜಾರಿಗೆ ತಂದಿದೆ. ಡೈರಿ, ಮಾಂಸ ಸಂಸ್ಕರಣೆ ಮತ

3 Dec 2025 3:44 pm
Explained: ಬೆಂಗಳೂರಿನಲ್ಲಿ ಮನೆ ಖರೀದಿಸುವುದು ಉತ್ತಮ ನಿರ್ಧಾರವಲ್ಲ ಎಂದ ಏಳು ಕೋಟಿ ಒಡೆಯ; ನೀವೇನಂತೀರಿ?

ಕರ್ನಾಟಕ ರಾಜಧಾನಿ, ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲೊಂದು ಸ್ವಂತ ಮನೆ ಖರೀದಿಸುವುದು ಅದೆಷ್ಟು ಲಕ್ಷ ಜನರ ಕನಸೋ? ಬೆಂಗಳೂರಿನಲ್ಲಿ ಸ್ವಂತ ಸೂರಿದ್ದರೆ, ಸ್ವರ್ಗಕ್ಕೆ ಮೂರೇ ಗೇಣು ಎಂದು ಭಾವಿಸುವವರು ಅನೇಕರಿದ್ದಾರೆ. ಆದರೆ ರಾಜ

3 Dec 2025 3:14 pm
ಮಂಗಳೂರಿನಲ್ಲಿ ಸಿದ್ದು, ಡಿಕೆಶಿ ಪರ ಘೋಷಣೆಯ ಹೈಡ್ರಾಮ: ಅತ್ತ ಡಿಕೆ, ಡಿಕೆ ಇತ್ತ ಪೂರ್ಣಾವಧಿ ಸಿದ್ದು ಎಂದ ಅಭಿಮಾನಿಗಳು

ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಚರ್ಚೆ ತೀವ್ರ ಸ್ವರೂಪದಲ್ಲಿ ನಡೆಯುತ್ತಿದೆ. ಮತ್ತೊಂದು ಕಡೆಯಲ್ಲಿ ಮಂಗಳೂರಿನಲ್ಲಿ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಪರವಾಗಿ ಅವರ ಅಭಿಮಾನಿಗಳು ಘೋಷಣೆ ಕೂಗಿದರು. ಎಐಸಿಸ

3 Dec 2025 3:09 pm
ಟಾಟಾ ಗ್ರೂಪ್‌ ನೀಡಿದ ದೇಣಿಗೆಯಲ್ಲಿ 82% ಬಿಜೆಪಿ ಪಾಲು; ಯಾವೆಲ್ಲಾ ಪಕ್ಷಗಳಿಗೆ ಎಷ್ಟು ದೇಣಿಗೆ?

ಎಲೆಕ್ಟೋರಲ್ ಬಾಂಡ್ ರದ್ದಾದರೂ, ಭಾರತೀಯ ಉದ್ಯಮಗಳು ರಾಜಕೀಯ ಪಕ್ಷಗಳಿಗೆ ಭರ್ಜರಿ ದೇಣಿಗೆ ನೀಡುತ್ತಿವೆ. ಟಾಟಾ ಗ್ರೂಪ್‌ನ ಪ್ರೊಗ್ರೆಸಿವ್ ಎಲೆಕ್ಟೋರಲ್ ಟ್ರಸ್ಟ್‌ನಿಂದ ಬಿಜೆಪಿ 757.6 ಕೋಟಿ ರೂ. ಪಡೆದಿದ್ದು, ಕಾಂಗ್ರೆಸ್‌ಗೆ ಕೇವ

3 Dec 2025 3:08 pm
Google Trends: ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಗೆ ಫಿಟ್ ಆದ ಶುಭ್ ಮನ್ ಗಿಲ್!

ಭಾರತದ ಟೆಸ್ಟ್ ಮತ್ತು ಒಡಿಐ ಉಪನಾಯಕ ಶುಭಮನ್ ಗಿಲ್ ಕುತ್ತಿಗೆ ನೋವಿನಿಂದ ಚೇತರಿಸಿಕೊಂಡು ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಗೆ ಮರಳಲು ಸಿದ್ಧರಾಗಿದ್ದಾರೆ. ಬೆಂಗಳೂರಿನಲ್ಲಿ ಪುನರ್ವಸತಿ ಚಿಕಿತ್ಸೆ ಪಡೆಯುತ್ತಿರುವ ಅವರ

3 Dec 2025 2:55 pm
ಸರ್ಕಾರಿ ಖಜಾನೆಯ ಹಣದಿಂದ ನೆಹರು ಬಾಬ್ರಿ ಮಸೀದಿ ನಿರ್ಮಿಸಲು ಮುಂದಾದಾಗ ಪಟೇಲರು ವಿರೋಧಿಸಿದ್ದರು: ರಾಜನಾಥ್ ಸಿಂಗ್

ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜಾತ್ಯತೀತ ನಿಲುವನ್ನು ಶ್ಲಾಘಿಸಿದ್ದಾರೆ. ನೆಹರು ಅವರು ಬಾಬ್ರಿ ಮಸೀದಿ ನಿರ್ಮಾಣಕ್ಕೆ ಸರ್ಕಾರಿ ಹಣ ಬಳಸಲು ಮುಂದಾದಾಗ ಪಟೇಲರು ವಿರೋಧಿಸಿದ್ದರ

3 Dec 2025 2:11 pm
ಆರ್‌ ಅಶೋಕ್ ಕೋಳಿಯನ್ನು ಜೀವಂತ ತಿನ್ನುತ್ತಾರಾ? ನಾಟಿ ಕೋಳಿ ಮರ್ಡರ್ ಹೇಳಿಕೆಗೆ ಮಧು ಬಂಗಾರಪ್ಪ ಕಿಡಿ

ಡಿಕೆ ಶಿವಕುಮಾರ್ ಅವರ ನಿವಾಸದಲ್ಲಿ ನಾಟಿ ಕೋಳಿ ಮರ್ಡರ್ ಅಂದಿದ್ದಾರೆ ವಿಪಕ್ಷ ನಾಯಕ ಆರ್ ಅಶೋಕ್. ಹಾಗಾದರೆ ಆರ್‌ ಅಶೋಕ್ ಕೋಳಿಯನ್ನು ಜೀವಂತ ತಿನ್ನುತ್ತಾರಾ? ಎಂದು ಸಚಿವ ಮಧು ಬಂಗಾರಪ್ಪ ಪ್ರಶ್ನಿಸಿದರು. ಬೆಂಗಳೂರಿನಲ್ಲಿ ಮಾತ

3 Dec 2025 2:05 pm
ಕರ್ನಾಟಕ ರಾಜ್ಯಪಾಲರ ನಿವಾಸ ರಾಜಭವನದ ಹೆಸರು ಬದಲಾವಣೆ; ತಕ್ಷಣದಿಂದ ಜಾರಿಗೆ ಅಧಿಸೂಚನೆ; ಹೊಸ ಹೆಸರು ಏನು?

ಬೆಂಗಳೂರಿನ ರಾಜಭವನಕ್ಕೆ 'ಲೋಕ ಭವನ, ಕರ್ನಾಟಕ' ಎಂದು ಮರು ನಾಮಕರಣ ಮಾಡಲಾಗಿದೆ. ಭಾರತ ಸರ್ಕಾರದ ಗೃಹ ಸಚಿವಾಲಯದ ಸೂಚನೆ ಹಾಗೂ ರಾಜ್ಯಪಾಲರ ಅನುಮೋದನೆಯಂತೆ ಈ ಮಹತ್ವದ ಬದಲಾವಣೆ ಜಾರಿಗೆ ಬಂದಿದೆ. ಈ ಹೊಸ ಹೆಸರು ತಕ್ಷಣದಿಂದಲೇ ಅನ್ವ

3 Dec 2025 2:02 pm
ನೆಗೆಟಿವ್‌ ಟ್ರೋಲ್‌, ಕಾಮೆಂಟ್ಸ್‌ ಬಗ್ಗೆ ಜಾಹ್ನವಿ ನೇರ ಮಾತು!

ನೆಗೆಟಿವ್‌ ಟ್ರೋಲ್‌, ಕಾಮೆಂಟ್ಸ್‌ ಬಗ್ಗೆ ಜಾಹ್ನವಿ ನೇರ ಮಾತು!

3 Dec 2025 1:58 pm
ಇಮ್ರಾನ್‌ ಖಾನ್‌ ಭಾರತದ ಗೆಳೆಯ, ಸೈಕೋ ಮುನೀರ್‌ ಯುದ್ಧ ತಂತ್ರಗಳೆಲ್ಲಾ ಅಯೋಮಯ; ಅಲೀಮಾ ಖಾನ್‌ ಸ್ಪೋಟಕ ಹೇಳಿಕೆ

ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ಅವರ ಸಾವಿನ ವದಂತಿಗೆ ಕೊನೆಗೂ ತೆರೆಬಿದ್ದಿದೆ. ಜೈಲಿನಲ್ಲಿ ಇಮ್ರಾನ್‌ ಖಾನ್‌ ಅವರನ್ನು ಭೇಟಿ ಮಾಡಿ ಬಂದಿರುವ ಸಹೋದರಿ ಅಲೀಮಾ ಖಾನ್‌, ಭಾರತ ಮತ್ತು ಪಾಕಿಸ್ತಾನ ಎರಡೂ ದೇಶಗಳಲ್ಲಿ

3 Dec 2025 1:38 pm
Telangana CM Anti Hindu Comment : 'ಎಣ್ಣೆ ಹೊಡೆಯುವವರಿಗೆ ಒಬ್ಬರು, 2 ಮದುವೆಯಾದವರಿಗೆ ಇನ್ನೊಂದು ದೇವರು'

Revanth Reddy Anti Hindu Speech : ಮಾತನಾಡುವ ಭರದಲ್ಲಿ ತೆಲಂಗಾಣದ ಮುಖ್ಯಮಂತ್ರಿ ರೇವಂತ್ ರೆಡ್ಡಿ, ಹಿಂದೂ ದೇವರುಗಳನ್ನು ಅವಮಾನಿಸಿದ್ದಾರೆ ಎಂದು ಬಿಜೆಪಿ ಮತ್ತು ಸಂಘ ಪರಿವಾರ ಆಕ್ರೋಶ ಹೊರಹಾಕಿದೆ. ಕಾಂಗ್ರೆಸ್ ಪಾರ್ಟಿಯನ್ನು ಸಮರ್ಥಿಸಿಕೊಳ್ಳ

3 Dec 2025 1:33 pm
ಡಾಲರ್‌ ಎದುರು ಮಕಾಡೆ ಮಲಗಿದ ರೂಪಾಯಿ ಮೌಲ್ಯ: ಜಿಡಿಪಿ ಗೆಲ್ಲುತ್ತಿದ್ದರೂ, ಭಾರತೀಯ ಕರೆನ್ಸಿ ಸೋಲಿಗೆ ಏನು ಕಾರಣ?

ಅಮೆರಿಕಾ ಡಾಲರ್ ಎದುರು ಭಾರತೀಯ ರೂಪಾಯಿ ಸಾರ್ವಕಾಲಿಕ ಕನಿಷ್ಠ ಮಟ್ಟಕ್ಕೆ ಕುಸಿದಿದೆ. ವ್ಯಾಪಾರ ಕೊರತೆ ಹೆಚ್ಚಳ, ಭಾರತ-ಅಮೆರಿಕ ವ್ಯಾಪಾರ ಒಪ್ಪಂದ ವಿಳಂಬ, ಮತ್ತು ವಿದೇಶಿ ಹೂಡಿಕೆದಾರರ ಹಣ ಹಿಂಪಡೆಯುವಿಕೆ ರೂಪಾಯಿ ದುರ್ಬಲಗೊಳ್

3 Dec 2025 1:04 pm
ಭಾರತೀಯ ಚದುರಂಗದಲ್ಲಿ ಹೊಸ ಇತಿಹಾಸ ಬರೆದ ಮಧ್ಯಪ್ರದೇಶದ 3 ವರ್ಷದ ಬಾಲಕ

ಮೂರು ವರ್ಷದ ಸರ್ವಜ್ಞ ಸಿಂಗ್ ಕುಶ್ವಾಹ ಭಾರತೀಯ ಚದುರಂಗದಲ್ಲಿ ಹೊಸ ಇತಿಹಾಸ ಸೃಷ್ಟಿಸಿದ್ದಾನೆ. ಕೇವಲ 3 ವರ್ಷ, 7 ತಿಂಗಳು ಮತ್ತು 20 ದಿನ ವಯಸ್ಸಿನಲ್ಲಿ ಅಧಿಕೃತ FIDE ರೇಟಿಂಗ್ ಪಡೆದ ಅತಿ ಕಿರಿಯ ಆಟಗಾರನಾಗಿ ಹೊರಹೊಮ್ಮಿ, 1572 ರೇಟಿಂಗ್‌

3 Dec 2025 12:57 pm
ಬೌ, ಬೌ; ಸಂಸತ್ತಿಗೆ ನಾಯಿ ತಂದಿದ್ದನ್ನು ಸಮರ್ಥಿಸಿಕೊಳ್ಳುವ ಭರದಲ್ಲಿ ತಾವ್ಯಾರು ಎಂಬುದನ್ನೇ ಮರೆತ ರೇಣುಕಾ ಚೌಧರಿ!

ಕಾಂಗ್ರೆಸ್‌ ರಾಜ್ಯಸಭಾ ಸಂಸದೆ ರೇಣುಕಾ ಚೌಧರಿ ಅವರಿಗೂ ವಿವಾದಗಳಿಗೂ ಅವಿನಾಭಾವ ಸಂಬಧ. ಸದಾ ಒಂದಿಲ್ಲೊಂದು ವಿವಾದದಲ್ಲಿ ಕಾಣಿಸಿಕೊಳ್ಳುವ ಅವರು, ಈ ಬಾರಿ ಸಂಸತ್ತಿನ ಆವರಣದೊಳಕ್ಕೆ ನಾಯಿ ಕರೆತಂದು ಹೊಸದೊಂದು ವಿವಾದ ಸೃಷ್ಟಿಸ

3 Dec 2025 12:45 pm
ನಿಮ್ಮ ಐಟಿ ಸೆಲ್ ನವರಿಗೆ ಕನಿಷ್ಠ ವೇತನವನ್ನಾದರೂ ನೀಡಬಾರದೇ : ಬಿಜೆಪಿಗೆ ಪ್ರಿಯಾಂಕ್ ಖರ್ಗೆ ಮನವಿ

Karnataka IT Cell : ಆರ್‌ಎಸ್‌ಎಸ್‌ ಮತ್ತು ಬಿಜೆಪಿಯನ್ನು ಟೀಕಿಸುವ ಯಾವುದೇ ಅವಕಾಶವನ್ನು ಬಿಟ್ಟು ಕೊಡದ ಕರ್ನಾಟಕ ಐಟಿಬಿಟಿ ಇಲಾಖೆಯ ಸಚಿವ ಪ್ರಿಯಾಂಕ್ ಖರ್ಗೆ, ಬಿಜೆಪಿ ಕರ್ನಾಟಕ ಘಟಕದ ಐಟಿ ಘಟಕದಲ್ಲಿ ಕೆಲಸ ಮಾಡುವ ಉದ್ಯೋಗಿಗಳಿಗೆ ಕನಿಷ

3 Dec 2025 12:42 pm
ಮಂಗಳೂರಿನಲ್ಲಿ ಸಿದ್ದು,ಕೆಸಿ ವೇಣುಗೋಪಾಲ್ ನಗುನಗುತ್ತಾ ಚರ್ಚೆ, ಇತ್ತ ದಿಢೀರ್ ದೆಹಲಿಗೆ ಡಿಕೆಶಿ

ರಾಜ್ಯ ರಾಜಕೀಯ ಮತ್ತೆ ಮತ್ತೆ ಕುತೂಹಲಕ್ಕೆ ಕಾರಣವಾಗುತ್ತಿದೆ. ಸಿಎಂ ಸಿದ್ದರಾಮಯ್ಯ ಅವರು ಮಂಗಳೂರಿನಲ್ಲಿ ಎಐಸಿಸಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಕೆಸಿ

3 Dec 2025 12:34 pm
ಪಿಸ್ತೂಲಿನ ಟ್ರಿಗರ್ ಎಳೆದ 13 ವರ್ಷದ ಬಾಲಕ - 80 ಸಾವಿರ ಜನರ ಸಮ್ಮುಖದಲ್ಲಿ ಬಿತ್ತು ಆತನ ಹೆಣ!

ಅಫ್ಘಾನಿಸ್ತಾನದ ಖೋಶ್ತ್‌ನಲ್ಲಿ 80,000 ಜನರ ಮುಂದೆ, ಕೊಲೆ ಪ್ರಕರಣದಲ್ಲಿ ಅಪರಾಧಿ ಸಾಬೀತಾದ ಮಂಗಳ್ ಎಂಬಾತನಿಗೆ 13 ವರ್ಷದ ಬಾಲಕನಿಂದ ಸಾರ್ವಜನಿಕವಾಗಿ ಮರಣದಂಡನೆ ವಿಧಿಸಲಾಗಿದೆ. ಕೋರ್ಟ್ ವಿಚಾರಣೆಯಲ್ಲಿ ಆ ವ್ಯಕ್ತಿಗೆ ಮರಣ ದಂಡನೆ

3 Dec 2025 12:02 pm
ಕಾಂಗ್ರೆಸ್‌ ನಾಯಕಿ ಪೋಸ್ಟ್‌ ಮಾಡಿದ AI ವಿಡಿಯೋದಲ್ಲಿ ನರೇಂದ್ರ ಮೋದಿ ʻಚಾಯ್‌ವಾಲಾʼ; ಕೆಟ್ಟ ಮೇಲೂ ಬುದ್ಧಿ ಬರಲಿಲ್ವಲ್ಲಾ!

ಪ್ರಧಾನಮಂತ್ರಿ ನರೇಂದ್ರ ಮೋದಿ ವಿರುದ್ಧ ವೈಯಕ್ತಿಕ ದಾಳಿಗಳನ್ನು ಕಾಂಗ್ರೆಸ್‌ ತೀವ್ರಗೊಳಿಸಿದಂತೆ ಕಂಡುಬರುತ್ತಿದೆ. ಇದಕ್ಕೆ ಪುಷ್ಠಿ ಎಂಬಂತೆ ಕಾಂಗ್ರೆಸ್‌ ನಾಯಕಿ ಡಾ. ರಾಗಿಣಿ ನಾಯಕ್‌ ಅವರು, ಜಾಗತಿಕ ಕಾರ್ಯಕ್ರಮದಲ್ಲಿ ಪ್

3 Dec 2025 11:39 am
ಭಾರತದೊಂದಿಗೆ ಮಹತ್ವದ ಮಿಲಿಟರಿ ಒಪ್ಪಂದಕ್ಕೆ ರಷ್ಯಾ ಅನುಮೋದನೆ

ಭಾರತ ಮತ್ತು ರಷ್ಯಾ ನಡುವೆ ಮಹತ್ವದ ಮಿಲಿಟರಿ ಒಪ್ಪಂದಕ್ಕೆ ರಷ್ಯಾ ಸಂಸತ್ತು ಅನುಮೋದನೆ ನೀಡಿದೆ. ಈ ಒಪ್ಪಂದವು ಉಭಯ ದೇಶಗಳ ಸೇನೆಗಳಿಗೆ ಪರಸ್ಪರ ಲಾಜಿಸ್ಟಿಕ್ ಬೆಂಬಲ ವಿನಿಮಯಕ್ಕೆ ಅವಕಾಶ ಕಲ್ಪಿಸುತ್ತದೆ. ಇದು ಜಂಟಿ ಕಾರ್ಯಾಚರಣ

3 Dec 2025 11:35 am
ಮಂಗಳೂರಿಗೆ ತೆರಳಿದ ಸಿದ್ದರಾಮಯ್ಯಗೆ ಅಹಿಂದ ಸಚಿವರ ಸಾಥ್, ಗಾಂಧಿ- ಗುರು ಕಾರ್ಯಕ್ರಮದಲ್ಲಿ ಡಿಕೆಶಿ ದೂರ

ರಾಜ್ಯದಲ್ಲಿ ನಾಯಕತ್ವ ಬಿಕ್ಕಟ್ಟು ಸದ್ಯ ಒಂದ ಹಂತಕ್ಕೆ ತೀವ್ರತೆಯನ್ನು ಕಳೆದುಕೊಂಡಿದೆ. ಈ ನಡುವೆ ಸಿಎಂ ಸಿದ್ದರಾಮಯ್ಯ ಅವರು ಮಂಗಳೂರಿಗೆ ತೆರಳಿದ್ದಾರೆ. ಮಂಗಳೂರಿಗೆ ತೆರಳಿದ ಸಿದ್ದರಾಮಯ್ಯಗೆ ಅಹಿಂದ ಸಚಿವರ ಸಾಥ್ ನೀಡಿದ್ದಾ

3 Dec 2025 11:34 am
2028ರಲ್ಲಿ ನಾನು ಸ್ಪರ್ಧಿಸುವುದಿಲ್ಲ ಟ್ರಂಪ್‌ ಧಿಡೀರ್‌ ಘೋಷಣೆ; ಹಾಗಾದ್ರೆ, ಯಾರಾಗ್ತಾರೆ ಟ್ರಂಪ್‌ ಉತ್ತರಾಧಿಕಾರಿ?

ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ 2028ರ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ. ಈ ಹಿಂದೆ 2028ರ ಚುನಾವಣೆಗೆ ಸ್ಪರ್ಧಿಸುವ ಸುಳಿವು ನೀಡಿದ್ದ ಟ್ರಂಪ್, ಈಗ ತಮ್ಮ ನಿರ್ಧಾರ ಬದಲಾಯಿಸಿದ್ದ

3 Dec 2025 11:33 am
ಕಿಚ್ಚ ಸುದೀಪ್ ಮನೆಯಲ್ಲಿ ಮದುವೆ ಸಂಭ್ರಮ

ಕಿಚ್ಚ ಸುದೀಪ್ ಮನೆಯಲ್ಲಿ ಮದುವೆ ಸಂಭ್ರಮ

3 Dec 2025 11:32 am
ಮೋದಿ ಸರ್ಕಾರದ 'ಭಾರತ್ ಟ್ಯಾಕ್ಸಿ' ಸೇವೆ 2026ರ ಜನವರಿಯಿಂದ ಶುರು! ಮೊದಲು ಯಾವ ನಗರಕ್ಕೆ ಸೇವೆ? ಬೆಂಗಳೂರಿನಲ್ಲಿ ಯಾವಾಗ?

ಕೇಂದ್ರ ಸರ್ಕಾರವು 'ಭಾರತ್ ಟ್ಯಾಕ್ಸಿ' ಎಂಬ ಹೊಸ ಡಿಜಿಟಲ್ ಸಾರಿಗೆ ಸೇವೆಯನ್ನು ಪರಿಚಯಿಸಲಿದೆ. ಕೇಂದ್ರ ಸರ್ಕಾರದ ಸಹಕಾರಿ ಸಚಿವರೂ ಆಗಿರುವ ಅಮಿತ್ ಶಾ ಅವರು ಲೋಕಸಭೆಗೆ ಈ ವಿಚಾರ ತಿಳಿಸಿದ್ದಾರೆ. ಖಾಸಗಿ ರೈಡ್-ಹೇಲಿಂಗ್ ಕಂಪನಿಗಳ

3 Dec 2025 11:05 am
ಎಸ್‌ಐಆರ್ ದಿನಾಂಕ ವಿಸ್ತರಿಸಬೇಕೆಂಬ ಕೇರಳದ ಮನವಿಯನ್ನು ಪರಿಗಣಿಸಿ: ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ಸೂಚನೆ

ವಿಶೇಷ ತೀವ್ರ ಪರಿಷ್ಕರಣೆ ಗಡುವು ವಿಸ್ತರಿಸುವ ಕೇರಳದ ಮನವಿಯನ್ನು ಚುನಾವಣಾ ಆಯೋಗ ಸಹಾನುಭೂತಿಯಿಂದ ಪರಿಗಣಿಸುವಂತೆ ಸುಪ್ರೀಂಕೋರ್ಟ್ ಸೂಚಿಸಿದೆ. ಸ್ಥಳೀಯ ಸಂಸ್ಥೆ ಚುನಾವಣೆಗಳು ಮತ್ತು SIR ಪ್ರಕ್ರಿಯೆ ಏಕಕಾಲದಲ್ಲಿ ನಡೆಯುವು

3 Dec 2025 10:57 am
ಭಾರತೀಯ ಷೇರು ಮಾರುಕಟ್ಟೆಯಲ್ಲಿ ಮಂದಗತಿಯ ವಹಿವಾಟು; 250 ಅಂಕಗಳಿಗೆ ಕುಸಿದ ಸೆನ್ಸೆಕ್ಸ್‌, ನಿಫ್ಟಿ ಕಥೆ ಏನು?

ಯುಎಸ್‌ ಡಾಲರ್‌ ಎದುರು ರೂಪಾಯಿ ಮೌಲ್ಯದ ನಿರಂತರ ಕುಸಿತ ಮತ್ತು ಭಾರತೀಯ ರಿಸರ್ವ್‌ ಬ್ಯಾಂಕ್‌ನ 3 ದಿನಗಳ ಹಣಕಾಸು ಸಭೆಯ ಫಲಿತಾಂಶ ಪ್ರಕಟವಾಗುತ್ತಿರುವ ಹಿನ್ನೆಲೆಯಲ್ಲಿ, ಭಾರತೀಯ ಷೇರು ಮಾರುಕಟ್ಟೆಯು ಇಂದು (ಡಿ.3-ಬುಧವಾರ) ದುರ್

3 Dec 2025 10:53 am
‘ನಾವು ಗೆಲ್ಲಲೇಬೇಕು’ ಅಂತ ಪಣ ತೊಟ್ಟ ಗಿಲ್ಲಿ - ಕಾವ್ಯ!

‘ನಾವು ಗೆಲ್ಲಲೇಬೇಕು’ ಅಂತ ಪಣ ತೊಟ್ಟ ಗಿಲ್ಲಿ - ಕಾವ್ಯ!

3 Dec 2025 10:37 am
ಅಕ್ರಮ ಲೇಔಟ್ ಗಳಲ್ಲಿನ ಸೈಟುಗಳಿಗೆ ಖಾತೆ - ಕಂದಾಯ ಅಧಿಕಾರಿಗಳ ಇಡೀ ತಂಡವನ್ನೇ ವಜಾಗೊಳಿಸಿದ ಗ್ರೇಟರ್ ಬೆಂಗಳೂರು ಪ್ರಾಧಿಕಾರ

ಬೆಂಗಳೂರಿನಲ್ಲಿ ಅಕ್ರಮ ಬಡಾವಣೆಗಳ ಕಾರುಬಾರು ಹತ್ತಿಕ್ಕಲು ಕಂದಾಯ ಇಲಾಖೆ ದಿಟ್ಟ ಹೆಜ್ಜೆ ಇಟ್ಟಿರುವುದರ ಜೊತೆಯಲ್ಲೇ ಹೊಸದಾಗಿ ಅಸ್ತಿತ್ವಕ್ಕೆ ಬಂದಿರುವ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಅಕ್ರಮ ಬಡಾವಣೆಗಳ ವಿಚಾರದ

3 Dec 2025 10:25 am
ಮುದ್ದಿನ ಮಗಳು ಆಯ್ರಾಗೆ 7ನೇ ಹುಟ್ಟುಹಬ್ಬ

ಮುದ್ದಿನ ಮಗಳು ಆಯ್ರಾಗೆ 7ನೇ ಹುಟ್ಟುಹಬ್ಬ

3 Dec 2025 10:20 am
ಮಳೆಯಿಂದಾಗಿ ಕಾಳು ಮೆಣಸಿಗೂ ಕಂಟಕ: ಶೇ.30ರಷ್ಟು ಬೆಳೆ ಇಳುವರಿ ಕುಸಿತ ಕಂಡು ರೈತರು ಕಂಗಾಲು

ಕೊಡಗಿನಲ್ಲಿ ದೀರ್ಘಕಾಲಿಕ ಮಳೆ ಮತ್ತು ಹವಾಮಾನ ವೈಪರೀತ್ಯದಿಂದ ಕಾಳು ಮೆಣಸು ಉತ್ಪಾದನೆ ಶೇ.30ರಷ್ಟು ಕುಸಿದಿದೆ. ಉತ್ತರ ಕೊಡಗಿನಲ್ಲಿ ಬೆಳೆ ನಷ್ಟ ಹೆಚ್ಚಾಗಿದ್ದು, ಕೊಳೆ ರೋಗದಿಂದ ಬಳ್ಳಿಗಳು ನಾಶವಾಗಿವೆ. ತಡವಾಗಿ ಮರ ಸವರುವಿಕೆ

3 Dec 2025 10:13 am
ವಿರಾಟ್‌ ಕೊಹ್ಲಿ ಮತ್ತು ಗೌತಮ್‌ ಗಂಭೀರ್‌ ನಡುವೆ ಮಧ್ಯಸ್ಥಿಕೆ ಪ್ರಯತ್ನಕ್ಕೆ ಬಿಸಿಸಿಐ ಬ್ರೇಕ್‌; ಮಿಡಿಯೇಟರ್‌ ಯಾರಾಗಿದ್ದರು?

ಹೊರಳು ಹಾದಿಯಲ್ಲಿರುವ ಭಾರತ ಕ್ರಿಕೆಟ್‌ ತಂಡ ಅನೇಕ ಸವಾಲುಗಳನ್ನು ಎದುರಿಸುತ್ತಿದೆ. ಅದರಲ್ಲಿ ತಂಡದ ಮುಖ್ಯ ಕೋಚ್‌ ಗೌತಮ್‌ ಗಂಭೀರ್‌ ಮತ್ತು ಹಿರಿಯ ಆಟಗಾರರ ನಡುವಿನ ವೈಮನಸ್ಸು ಒಂದು. ಆದರೆ ಈಗ ಈ ಅಂತರವನ್ನು ಕಡಿಮೆ ಮಾಡುವ ಪ್

3 Dec 2025 9:58 am
ಮಂಗಳೂರಿನಲ್ಲಿ ಡಿ.20ರಿಂದ ಕರಾವಳಿ ಉತ್ಸವ ಶುರು; ಸ್ಯಾಂಡಲ್‌ವುಡ್‌ ಹಾಗೂ ಬಾಲಿವುಡ್‌ ಸ್ಟಾರ್ ಗಳಿಂದ ನಡೆಯಲಿದೆ ಮ್ಯೂಸಿಕಲ್‌ ನೈಟ್‌ !

ಮಂಗಳೂರಿನಲ್ಲಿ ಕರಾವಳಿ ಉತ್ಸವ ಡಿ.20 ರಿಂದ ಜ.4 ರವರೆಗೆ ನಡೆಯಲಿದೆ. ಸಾಂಸ್ಕೃತಿಕ, ಕ್ರೀಡಾ ಮತ್ತು ಮನೋರಂಜನಾ ಚಟುವಟಿಕೆಗಳು ಇರಲಿವೆ. ಮೈದಾನದಲ್ಲಿ ನಾನಾ ಮಳಿಗೆಗಳು, ಪ್ರದರ್ಶನಗಳು ಮತ್ತು ಅಮ್ಯೂಸ್‌ಮೆಂಟ್‌ ಪಾರ್ಕ್ ಲಭ್ಯವಿರಲ

3 Dec 2025 9:38 am
Explainer : ಯಾರನ್ನೂ ಬಿಡದ, ಎಲ್ಲರನ್ನೂ ಕಾಡಿದ ’ಪವರ್ ಶೇರಿಂಗ್ / ಅಧಿಕಾರ ಹಸ್ತಾಂತರ’ ಎನ್ನುವ ರಾಜಕೀಯ ಗುಮ್ಮ

Power Sharing : ಅಧಿಕಾರ ಹಸ್ತಾಂತರ ಎನ್ನುವ ರಾಜಕೀಯ ಪಗಡೆಯಾಟದ ದಾಳಕ್ಕೆ ಎಲ್ಲಾ ಪಾರ್ಟಿಗಳು ಸಿಕ್ಕಿಹಾಕಿಕೊಂಡ ಉದಾಹರಣೆಗಳಿವೆ. ಇತ್ತೀಚಿನ ದಿನಗಳಲ್ಲಿ ಅಭೂತಪೂರ್ವ ಜನಾದೇಶದ ನಡುವೆಯೂ, ಕರ್ನಾಟಕ ಕಾಂಗ್ರೆಸ್ ಈ ವಿಚಾರದಲ್ಲಿ ಸಿಲುಕಿ

3 Dec 2025 9:38 am
ಗುಜರಾತ್‌ ಯುವಕರು ಡ್ರಗ್ಸ್, ಅಪರಾಧದ ದಂಧೆಗೆ ತಳ್ಳಲ್ಪಡುತ್ತಿದ್ದಾರೆ: 'ಜನ್ ಆಕ್ರೋಶ್ ಯಾತ್ರೆ' ಯಲ್ಲಿ ರಾಹುಲ್ ಗಾಂಧಿ ಆರೋಪ

ಗುಜರಾತ್‌ನಲ್ಲಿ ಡ್ರಗ್ಸ್ ಮತ್ತು ಅಪರಾಧ ಹೆಚ್ಚಳವಾಗಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ. ಕಾಂಗ್ರೆಸ್‌ನ 'ಜನ್ ಆಕ್ರೋಶ್ ಯಾತ್ರೆ'ಯಲ್ಲಿ ಮಹಿಳೆಯರು ಮತ್ತು ಯುವಕರು ಈ ಸಮಸ್ಯೆಗಳಿಂದ ಅಸುರಕ್ಷಿತರಾಗಿದ್ದಾರೆ ಎಂದು ಹೇಳ

3 Dec 2025 9:35 am
ನಾನೇ ಪೂರ್ಣಾವಧಿಗೆ ಸಿಎಂನಿಂದ ಯಾವುದೂ ಶಾಸ್ವತವಲ್ಲದವರೆಗೆ : ಬದಲಾಗುತ್ತಿರುವ ರಾಜಕೀಯ ಕಾಲಚಕ್ರ

CM Change In Karnataka : ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿ ನಡುವಿನ ಎರಡನೇ ಬ್ರೇಕ್‌ಫಾಸ್ಟ್‌ ನಂತರ, ಮುಖ್ಯಮಂತ್ರಿ ಬದಲಾವಣೆ ವಿಚಾರ ಮತ್ತೆ ಮುನ್ನಲೆಗೆ ಬಂದಿದೆ. ಉಪಹಾರದ ನಂತರ,ಇಬ್ಬರೂ ನಾವು ಬ್ರದರ್ಸ್ ಎಂದು ಹೇಳಿದರೂ, ವಿಧಾನಸೌಧದಲ

3 Dec 2025 9:10 am
ಮಲೆನಾಡಲ್ಲಿ ಅಡಕೆಗೆ ತಪ್ಪುತ್ತಿಲ್ಲ ಎಲೆಚುಕ್ಕಿ ರೋಗ ; ಫಸಲು ನಷ್ಟ ಅಪಾರವಾಗಿದ್ದರೂ ರೈತರ ಗೋಳು ಕೇಳೋರಿಲ್ಲ

ಶಿವಮೊಗ್ಗದ ಮಲೆನಾಡಿನಲ್ಲಿ ಅಡಕೆ ಬೆಳೆಗಾರರು ತೀವ್ರ ಸಂಕಷ್ಟದಲ್ಲಿದ್ದಾರೆ. ಎಲೆಚುಕ್ಕಿ ಮತ್ತು ಕೊಳೆರೋಗದಿಂದಾಗಿ ಅಡಕೆ ಮರಗಳು ನಾಶವಾಗುತ್ತಿವೆ. ನಿರೀಕ್ಷೆಗೂ ಮೀರಿ ಫಸಲು ನಷ್ಟವಾಗಿದ್ದು, ರೈತರು ಆರ್ಥಿಕವಾಗಿ ತತ್ತರಿಸಿ

3 Dec 2025 8:56 am
ವ್ಲಾಡಿಮಿರ್‌ ಪುಟಿನ್‌ ಪ್ರವಾಸಕ್ಕೂ ಮೊದಲೇ ಭಾರತದೊಂದಿಗೆ ಪ್ರಮುಖ ರಕ್ಷಣಾ ಒಪ್ಪಂದಕ್ಕೆ ರಷ್ಯಾ ಅನುಮೋದನೆ

ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಅವರು ನಾಳೆ (ಡಿ.4-ಗುರುವಾರ) ಭಾರತಕ್ಕೆ ಭೇಟಿ ನೀಡಲಿದ್ದಾರೆ. 23ನೇ ಭಾರತ-ರಷ್ಯಾ ಶೃಂಗಸಭೆಯಲ್ಲಿ ಭಾಗವಹಿಸಲಿರುವ ಪುಟಿನ್‌, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರೊಂದಿಗೆ ದ್ವಿಪಕ್ಷೀಯ ಸಭ

3 Dec 2025 8:55 am
Karnataka Weather: ವಾಯುಭಾರ ಕುಸಿತ: ಬೆಂಗಳೂರು ಸೇರಿದಂತೆ ಹಲವೆಡೆ ಮಳೆ, ಎಲ್ಲೆಲ್ಲಿ ಬಾರಿ ಮಳೆ ಅಲರ್ಟ್ ? ಇಲ್ಲಿದೆ ಹವಾಮಾನ ವರದಿ

ರಾಜ್ಯದ ಹಲವೆಡೆ ಸಾಧಾರಣ ಮಳೆಯಾಗುವ ಮುನ್ಸೂಚನೆ ಇದೆ. ವಾಯುಭಾರ ಕುಸಿತದ ಪರಿಣಾಮವಾಗಿ ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಮಳೆ ಸುರಿಯಲಿದೆ. ಮುಂದಿನ ಮೂರು ದಿನಗಳ ಕಾಲ ಈ ಮಳೆ ಮುಂದುವರಿಯುವ ಸಾಧ್ಯತೆ ಇದೆ. ತಾಪಮಾನದಲ್

3 Dec 2025 8:55 am
ರಾಜ್ಯಸಭೆಯಲ್ಲಿ ಕರ್ನಾಟಕಕ್ಕೆ ಸಂಬಂಧಿಸಿದ ಮಹತ್ವದ ಮಾಹಿತಿಯನ್ನು ಹಂಚಿಕೊಂಡ ಪ್ರಲ್ಹಾದ ಜೋಶಿ

ನವೀಕರಿಸಬಹುದಾದ ಇಂಧನದಲ್ಲಿ ರಾಜ್ಯದ ಸಾಮರ್ಥ್ಯ ಶೇ.10.24ರಷ್ಟು. 2025ರ ನವೆಂಬರ್‌ 26ರಂತೆ ದೇಶಾದ್ಯಂತ ಸೂರ್ಯಘರ್‌ ಯೋಜನೆಯಡಿ ಒಟ್ಟು 18,72,499 ಸೋಲಾರ್‌ ಮೇಲ್ಛಾವಣಿ ಘಟಕಗಳನ್ನು ಅಳವಡಿಸಿದ್ದು, 23,47,694 ಕುಟುಂಬಗಳು ಪ್ರಯೋಜನ ಪಡೆದಿವೆ. ಈ ಪ

3 Dec 2025 8:12 am
ಅಕ್ರಮ ವಲಸಿಗರಿಗೆ ಯಾವುದೇ ಕಾನೂನು ಹಕ್ಕಿಲ್ಲ: ಸುಪ್ರೀಂಕೋರ್ಟ್ ಸ್ಪಷ್ಟನೆ

ಅಕ್ರಮ ವಲಸಿಗರಿಗೆ ಯಾವುದೇ ಕಾನೂನು ಹಕ್ಕಿಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟವಾಗಿ ಹೇಳಿದೆ. ದೇಶದ ಸಂಪನ್ಮೂಲಗಳ ಮೇಲೆ ಭಾರತೀಯ ಬಡವರಿಗೆ ಆದ್ಯತೆ ಇದೆ, ಅಕ್ರಮ ವಲಸಿಗರಿಗೆ ಅಲ್ಲ ಎಂದು ನ್ಯಾಯಾಲಯ ಹೇಳಿದೆ. ರೋಹಿಂಗ್ಯಾ ಅಕ್ರಮ

3 Dec 2025 8:11 am
ಈ ಭಾರತೀಯ ಉದ್ಯಮಿಗಳಲ್ಲಿದೆ ಇತರರನ್ನು ಶ್ರೀಮಂತರನ್ನಾಗಿಸುವ ಶ್ರೀಮಂತಿಕೆ; ಸಂಪತ್ತಿನ ಗಳಿಕೆ ಮತ್ತು ಸೃಷ್ಟಿಯಲ್ಲಿ ಪಾಲುದಾರಿಕೆ

ಜಗತ್ತಿನ ಎಲ್ಲಾ ಜೀವಿಗಳನ್ನು ಸುಖವಾಗಿಡು ಎಂದು ದೇವರಲ್ಲಿ ಪ್ರಾರ್ಥನೆ ಮಾಡುವ ಸಂಸ್ಕೃತಿ ನಮ್ಮದು. ವಸುದೈವ ಕುಟುಂಬಕಂ ತತ್ವವನ್ನು ಪಾಲಿಸುತ್ತಾ, ಸಕಲ ಜೀವರಾಶಿಗಳಿಗೆ ಒಳಿತು ಬಯಸುವ ಶ್ರೀಮಂತ ಸಂಸ್ಕೃತಿಯ ವಾರಸುದಾರರು ನಾವು

3 Dec 2025 7:58 am
ಸಿಎಂ ಬದಲಾವಣೆ ಬಗ್ಗೆ ಕೋಡಿಶ್ರೀ ಸ್ಫೋಟಕ ಭವಿಷ್ಯ: 'ಶಿವನ ಪಾದಕ್ಕೆ ಬೀಳಲಿದೆ ಮಲ್ಲಿಗೆ'-ಅರ್ಥವೇನು ಗೊತ್ತೇ?

ಕೋಡಿಮಠದ ಶ್ರೀಗಳು ರಾಜ್ಯ ರಾಜಕಾರಣದ ಕುರಿತಾಗಿ ಮಹತ್ವದ ಭವಿಷ್ಯ ನುಡಿದಿದ್ದಾರೆ. ಕೊಟ್ಟ ಮಾತು ಉಳಿಸಿಕೊಳ್ಳುವ ಹೇಳಿಕೆಗಳು, ಹೈಕಮಾಂಡ್ ಮೇಲೆ ಒತ್ತಡ, ನಡುವೆ ಬ್ರೇಕ್‌ಫಾಸ್ಟ್ ಮೀಟಿಂಗ್ ಸಂಧಾನ ಸಭೆ ಎಲ್ಲವೂ ರಾಜ್ಯ ರಾಜಕಾರಣದ

3 Dec 2025 7:00 am
ಅವರೆ, ತೊಗರಿಗೆ ಮಳೆ ಕಾಟ : ಕೋಲಾರದಲ್ಲಿ ಮೋಡ ಕವಿದ ವಾತಾವರಣ, ಮಳೆಯಿಂದ ಉದುರುತ್ತಿರುವ ಹೂವು

ಕೋಲಾರ ಜಿಲ್ಲೆಯಲ್ಲಿ ಮೋಡ ಕವಿದ ವಾತಾವರಣ ಮತ್ತು ತುಂತುರು ಮಳೆಯಿಂದ ಅವರೆ, ತೊಗರಿ ಬೆಳೆಗಳ ಹೂವು ಉದುರುತ್ತಿದೆ. ಇದರಿಂದ ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಇಳುವರಿ ಕಡಿಮೆಯಾಗುವ ಭೀತಿ ಎದುರಾಗಿದೆ. ಬೆಳೆ ವೆಚ್ಚ ದುಬಾರಿಯ

3 Dec 2025 5:40 am
ಇನ್ಮೇಲೆ ಎರಡೇ ಪರೀಕ್ಷೆ ! ಅನುತ್ತೀರ್ಣರಾದ ಎಸ್ಸೆಸ್ಸೆಲ್ಸಿ-ಪಿಯುಸಿ ವಿದ್ಯಾರ್ಥಿಗಳ 3ನೇ ಪರೀಕ್ಷೆಗೆ ವಿದಾಯ

ಶಿಕ್ಷಣ ಇಲಾಖೆಯು ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ಮತ್ತೊಂದು ಮಹತ್ವದ ಅಪ್‌ಡೇಟ್ ಇಲ್ಲಿದೆ. ಉತ್ತೀರ್ಣ ಅಂಕಗಳನ್ನು ಇಳಿಕೆ ಮಾಡಿದ ಕಾರಣ ಬಹುತೇಕ ವಿದ್ಯಾರ್ಥಿಗಳು ಮೊದಲ ಎರಡು ಮರು ಪರೀಕ್ಷೆಗಳಲ್ಲೇ ಪಾಸ್

3 Dec 2025 5:35 am
F-1, J-1 ವೀಸಾ ವಿದ್ಯಾರ್ಥಿಗಳಿಗೆ ಟ್ಯಾಕ್ಸ್!

F-1, J-1 ವೀಸಾ ವಿದ್ಯಾರ್ಥಿಗಳಿಗೆ ಟ್ಯಾಕ್ಸ್!

2 Dec 2025 11:47 pm
'ಅವಳನ್ನು ಚೆನ್ನಾಗಿ ನೋಡಿಕೊಳ್ತೇನೆ ಮದ್ವೆ ಮಾಡಿಸು ಭಗವಂತ': ನಂದೀಶ್ವರ ದೇಗುಲದ ಹುಂಡೀಲಿ ಸಿಕ್ತು ಲವ್‌ ಲೆಟರ್ಸ್‌

ಐತಿಹಾಸಿಕ ಭೋಗ ನಂದೀಶ್ವರ ದೇವಾಲಯದ ಹುಂಡಿ ಎಣಿಕೆ ಕಾರ್ಯದ ವೇಳೆ ಹಣಕ್ಕಿಂತ ಹೆಚ್ಚಾಗಿ ಹುಂಡಿಯಲ್ಲಿ ಹಲವು ಬೇಡಿಕೆಯುಳ್ಳ ಪತ್ರಗಳು ಸಿಕ್ಕಿವೆ. . ಮಹಿಳೆಯೊಬ್ಬರ ಫೋಟೋ ಹಿಂಭಾಗ 'ಪದ್ಮ ಮತ್ತೆ ತಿರುಗಿ ಬಾ' ಎಂದು ಬರೆದಿರುವುದು ಒಂ

2 Dec 2025 11:32 pm
ಸೂರಜ್ ರೇವಣ್ಣಗೆ ಬಿಗ್ ಶಾಕ್: 'ಕ್ಲೀನ್ ಚಿಟ್' ತಿರಸ್ಕರಿಸಿದ ಕೋರ್ಟ್; ಮರುತನಿಖೆಗೆ ಆದೇಶ

ವಿಧಾನ ಪರಿಷತ್ ಸದಸ್ಯ ಸೂರಜ್ ರೇವಣ್ಣರಿಗೆ ಮತ್ತೆ ಕಾನೂನು ಸಂಕಷ್ಟ ಎದುರಾಗಿದೆ. ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿ ಸಲ್ಲಿಸಿದ್ದ 'ಬಿ' ರಿಪೋರ್ಟ್ ಅನ್ನು ಬೆಂಗಳೂರಿನ 42ನೇ ಎಸಿಜೆಎಂ ಕೋರ್ಟ್ ತಿರಸ

2 Dec 2025 10:32 pm
ರಾಜಕೀಯ ಶಾಶ್ವತವಲ್ಲ, ಅಧಿಕಾರ ನಮ್ಮಪ್ಪನ ಆಸ್ತಿಯಲ್ಲ, ಏನಾಗುತ್ತೋ ಆಗ್ಲಿ ಎಂದ ಸಿಎಂ ಸಿದ್ದರಾಮಯ್ಯ! ವಿಡಿಯೋ ವೈರಲ್‌

Siddaramaiah About Power Video Goes Viral: ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 'ರಾಜಕೀಯ ಶಾಶ್ವತವಲ್ಲ, ಏನಾಗುತ್ತದೋ ಆಗಲಿ' ಎಂದು ಹೇಳಿದ ವಿಡಿಯೋ ವೈರಲ್ ಆಗಿದೆ. ಮಂಗಳವಾರ ಬೆಳಿಗ್ಗೆ ಡಿಸಿಎಂ ಡಿ.ಕೆ. ಶಿವಕುಮಾರ್‌ ಜೊತೆಗಿನ ಉಪಹಾರ ಸಭ

2 Dec 2025 10:25 pm
ʻಬೆಳಗ್ಗೆ ಏಳೋದು ದಿನವಿಡೀ ಕೆಲಸ ಮಾಡೋದು ಹಿಂಸೆ, ರಾಜೀನಾಮೆ ಕೊಡ್ತೇನೆʼ; ಬೆಂಗಳೂರು ಯುವಕನ ನೋವಿನ ಕತೆ ವೈರಲ್‌

ಬೆಂಗಳೂರಿನಲ್ಲಿ ಇಪ್ಪತ್ತೆರಡು ವರ್ಷದ ಯುವಕನೊಬ್ಬ ನಾನು ಕೆಲಸ ಬಿಡಬೇಕು ಎಂದು ನಿರ್ಧರಿಸಿದ್ದೇನೆ. ನನಗೆ ನಾನು ಮಾಡುವ ಕೆಲಸದ ಮೇಲೆ ಒಲವಿಲ್ಲ, ಬದಲಾಗಿ ದ್ವೇಷವಿದೆ. ರಾಜೀನಾಮೆ ನೀಡುತ್ತೇನೆ ಎಂದು ಇನ್ಸ್ಟಾಗ್ರಾಮ್‌ನಲ್ಲಿ ಹ

2 Dec 2025 10:19 pm
ಬೆಂಗಳೂರಿನ 5 ನಗರ ಪಾಲಿಕೆಗಳ 14 ವಾರ್ಡ್‌ಗಳ ಹೆಸರು ಬದಲಾವಣೆ; ಆಕಾಶ್‌ ವಾರ್ಡ್‌ಗೆ ಕೊಕ್‌, ಹೊಸ ಹೆಸರೇನು?

ಬೆಂಗಳೂರು ಮಹಾನಗರ ಪ್ರದೇಶದ 5 ನಗರ ಪಾಲಿಕೆಗಳಲ್ಲಿ 14 ವಾರ್ಡ್‌ಗಳ ಹೆಸರು ಬದಲಿಸಲಾಗಿದೆ. ಕೆಲವು ವಾರ್ಡ್‌ಗಳ ಗಡಿಗಳಲ್ಲೂ ಮಾರ್ಪಾಡು ಮಾಡಲಾಗಿದೆ. ಯಲಹಂಕದ 'ಆಕಾಶ್‌ ವಾರ್ಡ್‌' ಹೆಸರು ಬದಲಾಗಿ 'ಏರೋಸಿಟಿ ವಾರ್ಡ್‌' ಎಂದು ಮರುನಾಮಕ

2 Dec 2025 10:16 pm
ಧರ್ಮಸ್ಥಳ ವಿರುದ್ಧ ಷಡ್ಯಂತ್ರ: ದಕ್ಷಿಣ ಕನ್ನಡ ಎಸ್‌ಪಿ ಬಳಿ ಸಮಗ್ರ ಮಾಹಿತಿ ಕೇಳಿದ ಕರ್ನಾಟಕ ಹೈಕೋರ್ಟ್‌

ಧರ್ಮಸ್ಥಳ ಧರ್ಮಾಧಿಕಾರಿಗಳ ವಿರುದ್ಧದ ಷಡ್ಯಂತ್ರದ ಬಗ್ಗೆ ಮಹೇಶ್‌ ಶೆಟ್ಟಿ ತಿಮರೋಡಿ ಮತ್ತು ಇತರರ ಚಲನವಲನ ತನಿಖೆಗೆ ಕರ್ನಾಟಕ ಹೈಕೋರ್ಟ್ ಸೂಚನೆ ನೀಡಿದೆ. ಅರ್ಜಿದಾರರು ಸಲ್ಲಿಸಿದ್ದ ದೂರುಗಳ ಬಗ್ಗೆ ದಕ್ಷಿಣ ಕನ್ನಡ ಜಿಲ್ಲಾ

2 Dec 2025 10:03 pm
ತಂದೆಯ ಪಾಲನೆ ಮಾಡದ ಮಗನಿಂದ ಆಸ್ತಿ ವಾಪಸ್‌: ತುಮಕೂರು ನ್ಯಾಯಾಲಯ ಮಹತ್ವದ ಆದೇಶ

ತುಮಕೂರು ಉಪ ವಿಭಾಗಾಧಿಕಾರಿ ನ್ಯಾಯಾಲಯವು ಮಹತ್ವದ ಆದೇಶ ನೀಡಿದ್ದು, ವೃದ್ಧ ತಂದೆಯನ್ನು ಸರಿಯಾಗಿ ನೋಡಿಕೊಳ್ಳದ ಮಗನಿಂದ ಆಸ್ತಿಯನ್ನು ವಾಪಸ್ ಕೊಡಿಸಿದೆ. 2020ರಲ್ಲಿ ನೋಂದಾಯಿತ ದಾನಪತ್ರದ ಮೂಲಕ ಮಗನ ಹೆಸರಿಗೆ ವರ್ಗಾಯಿಸಿದ್ದ ಆ

2 Dec 2025 9:44 pm
ಇಮ್ರಾನ್ ಖಾನ್ ಜೀವಂತ : ಜೈಲಿನಲ್ಲಿ ಭೇಟಿಯಾದ ಸಹೋದರಿ - ಹೊರಗೆ ಬಂದು ಹೇಳಿದ್ದು ಭಯಾನಕ ಸುದ್ದಿ!

Imran Khan Safe : ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಜೀವಂತವಾಗಿದ್ದಾರೆ ಮತ್ತು ಸುರಕ್ಷಿತವಾಗಿದ್ದಾರೆ ಎಂದು ಅವರ ಸಹೋದರಿ ಹೇಳಿದ್ದಾರೆ. ಜೈಲಿನಲ್ಲಿ ಸಹೋದರನನ್ನು ಭೇಟಿಯಾದ ನಂತರ, ಮಾಧ್ಯಮಗಳ ಮುಂದೆ ಈ ಸ್ಪಷ್ಟನೆಯನ್ನು ನೀಡ

2 Dec 2025 9:24 pm
ಶ್ರೀಲಂಕಾದ ಪ್ರವಾಹ ಸಂತ್ರಸ್ತರಿಗೆ ʻಎಕ್ಸ್‌ಪೈರಿ ಆಹಾರ, ಔಷಧಿʼ ಪೂರೈಕೆ ಮಾಡಿದ ಪಾಕ್; ಹಳೆ ಚಾಳಿ ಬಿಡಲ್ವಾ ಎಂದ ನೆಟ್ಟಿಗರು

ದಿತ್ವಾ ಚಂಡಮಾರುತದಿಂದಾಗಿ ಶ್ರೀಲಂಕಾದಲ್ಲಿ ಪ್ರವಾಹ, ಭೂಕಂಪ ಸಂಭವಿಸಿದ ಪರಿಣಾಮ ಸಾವು-ನೋವು ಮತ್ತು ಆಸ್ತಿ-ಪಾಸ್ತಿ ನಾಶವಾಗಿದೆ. ಇದರಿಂದ ಅಲ್ಲಿನ ಜನರು ತತ್ತರಿಸಿ ಹೋಗಿದ್ದಾರೆ. ಭಾರತವೂ ಆಪರೇಷನ್‌ ಸಾಗರ್‌ ಬಂಧು ಹೆಸರಲ್ಲಿ

2 Dec 2025 9:14 pm
ಇನ್ಮುಂದೆ ಪೂರ್ವ ಪ್ರಾಥಮಿಕ ಶಾಲಾ ಮಕ್ಕಳಿಗೂ ಮಧ್ಯಾಹ್ನದ ಬಿಸಿಯೂಟ, ಜತೆಗೆ ಸಿಗಲಿದೆ ಹಾಲು, ಮೊಟ್ಟೆ, ಬಾಳೆಹಣ್ಣು

ರಾಜ್ಯ ಸರಕಾರವು ಸರಕಾರಿ ಶಾಲೆಗಳ ಪೂರ್ವ ಪ್ರಾಥಮಿಕ ತರಗತಿಗಳ ಮಕ್ಕಳಿಗೂ ಮೊಟ್ಟೆ, ಬಾಳೆಹಣ್ಣು ಸೇರಿದಂತೆ ಮಧ್ಯಾಹ್ನದ ಬಿಸಿಯೂಟ ಯೋಜನೆಯನ್ನು ವಿಸ್ತರಿಸಿದೆ. ಪ್ರಧಾನ ಮಂತ್ರಿ ಪೋಷಣ ಶಕ್ತಿ ನಿರ್ಮಾಣ ಯೋಜನೆಯಡಿ ಡಿಸೆಂಬರ್ 1 ರಿ

2 Dec 2025 9:11 pm
ನೌಕರರಿಗೆ ಋತುಚಕ್ರ ರಜೆ: ಕರ್ನಾಟಕ ಸರ್ಕಾರದಿಂದ ಮಹತ್ವದ ಆದೇಶ; ಪ್ರತಿ ತಿಂಗಳು 1 ದಿನದ ಸೌಲಭ್ಯ; ಷರತ್ತುಗಳೇನು?

ರಾಜ್ಯ ಸರ್ಕಾರಿ ಮಹಿಳಾ ನೌಕರರ ಮನೋಸ್ಥೈರ್ಯ ಹೆಚ್ಚಿಸಲು, ಪ್ರತಿ ತಿಂಗಳು ಒಂದು ದಿನದ ಋುತುಚಕ್ರ ರಜೆ ಕಲ್ಪಿಸಲು ಆದೇಶ ಹೊರಡಿಸಿದೆ. 18 ರಿಂದ 52 ವರ್ಷ ವಯಸ್ಸಿನ ಮಹಿಳಾ ನೌಕರರು ಯಾವುದೇ ವೈದ್ಯಕೀಯ ಪ್ರಮಾಣ ಪತ್ರವಿಲ್ಲದೆ ಈ ರಜೆ ಪ

2 Dec 2025 9:03 pm
ಮೈಸೂರಿನ ಕುಕ್ಕರಹಳ್ಳಿ ಕೆರೆ ಸ್ವಚ್ಛತೆಗೆ ಗೋವಾ ಬೋಟ್‌! ಟೆಂಡರ್‌ ಪ್ರಕ್ರಿಯೆ ಪೂರ್ಣ, ಆರಂಭ ಯಾವಾಗ?

ಮೈಸೂರು ವಿಶ್ವವಿದ್ಯಾಲಯ ಕುಕ್ಕರಹಳ್ಳಿ ಕೆರೆ ಸ್ವಚ್ಛತೆಗೆ ಮುಂದಾಗಿದೆ. ಗೋವಾದಿಂದ ವಿಶೇಷ ಬೋಟ್‌ಗಳನ್ನು ಖರೀದಿಸಲಾಗುತ್ತಿದೆ. ಈ ಬೋಟ್‌ಗಳ ಮೂಲಕ ಕೆರೆಯ ಕಸವನ್ನು ಸಂಗ್ರಹಿಸಿ ಹೊರಹಾಕಲಾಗುತ್ತದೆ. ವರುಣ ಕೆರೆಯಲ್ಲಿ ಯಶಸ್ವ

2 Dec 2025 8:48 pm
ಬೆಂಗಳೂರಿನಲ್ಲಿ ಸಂಗಾತಿ ಕೊಂದು ಆತ್ಮಹತ್ಯೆಗೆ ಶರಣಾದ ಖಾಸಗಿ ಕಂಪನಿ ಉದ್ಯೋಗಿ!

ರಾಜಗೋಪಾಲನಗರದಲ್ಲಿ ಸಹಜೀವನ ನಡೆಸುತ್ತಿದ್ದ ಸಂಗಾತಿ ಲಲಿತಾ (49) ಅವರನ್ನು ಕೊಲೆಗೈದು, ಲಕ್ಷ್ಮೀನಾರಾಯಣ (51) ತಾನೂ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಅನುಮಾನ ಮತ್ತು ಜಗಳದಿಂದಾಗಿ ಈ ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದೆ.

2 Dec 2025 8:42 pm
ಸಮಂತಾ-ರಾಜ್‌ ನಿಡಿಮೋರು ಭೂತ ಶುದ್ಧಿ ವಿವಾಹ! ಏನಿದು? ಸಾಮಾನ್ಯ ಮದುವೆಗೂ ಇದಕ್ಕೂ ಏನು ವ್ಯತ್ಯಾಸ?

ಸಮಂತಾ-ರಾಜ್‌ ನಿಡಿಮೋರು ಭೂತ ಶುದ್ಧಿ ವಿವಾಹ! ಏನಿದು? ಸಾಮಾನ್ಯ ಮದುವೆಗೂ ಇದಕ್ಕೂ ಏನು ವ್ಯತ್ಯಾಸ?

2 Dec 2025 7:23 pm
ಮಾದೇಶ್ವರನ ಗೀತೆ ಹಾಡಲು ಪತಿ ತೇಜಸ್ವಿ ಸೂರ್ಯ ಸ್ಪೂರ್ತಿ ಎಂದ ಶಿವ ಶ್ರೀ: ʻಅತ್ಗೆಮ್ಮ ಮಾತೆ ಇಲ್ಲʼಎಂದ ನೆಟ್ಟಿಗರು

ತೇಜಸ್ವಿ ಪತ್ನಿ ಶಿವಶ್ರೀ ಸ್ಕಂದ ಪ್ರಸಾದ್‌ ಅವರು ಮಾದೇಶ್ವರನ ಹಾಡು ಹಾಡಿ ಇನ್‌ಸ್ಟಾಗ್ರಾಮ್‌ ಮತ್ತು ಯೂಟ್ಯೂಬ್‌ನಲ್ಲಿ ಹಂಚಿಕೊಂಡಿದ್ದಾರೆ. ಇದಕ್ಕೆ ಸಾಕಷ್ಟು ವ್ಯೂವ್ಸ್‌ ಸಿಗುತ್ತಿದೆ. ನೆಟ್ಟಿಗರು ಸಹ ಭಾರಿ ಅಭಿನಂದನೆ ವ್

2 Dec 2025 7:11 pm
Morning routines: ಬೆಳಗ್ಗೆ ಬೇಗ ಏಳುವುದರಿಂದ ಇಷ್ಟೆಲ್ಲಾ ಪ್ರಯೋಜನವಿದ್ಯಾ!Dr Sandeep Benkal

Morning routines: ಬೆಳಗ್ಗೆ ಬೇಗ ಏಳುವುದರಿಂದ ಇಷ್ಟೆಲ್ಲಾ ಪ್ರಯೋಜನವಿದ್ಯಾ!Dr Sandeep Benkal

2 Dec 2025 6:36 pm
ಸರ್ಕಾರಿ ಜಾಗ ಒತ್ತುವರಿ ತೆರವಿಗೆ ತಿಂಗಳ ಗಡುವು ಕೊಟ್ಟ ಬೈರತಿ ಸುರೇಶ್, ಕಲುಷಿತ ನೀರು ಪೂರೈಸಿದರೆ ಕ್ರಮದ ಎಚ್ಚರಿಕೆ

ಬಳ್ಳಾರಿ ನಗರದಲ್ಲಿ ಪಾರ್ಕ್, ರಸ್ತೆ ಮತ್ತು ಸರ್ಕಾರಿ ಜಾಗದ ಒತ್ತುವರಿಯಾಗಿ ಸಾರ್ವಜನಿಕರ ದೈನಂದಿನ ಚಟುವಟಿಕೆಗಳಿಗೆ ತೊಂದರೆ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ಸರ್ಕಾರಿ ಜಾಗ ಒತ್ತುವರಿ ತೆರವಿಗೆ ತಿಂಗಳ ಗಡುವು ನಗರಾಭಿವೃದ್ದ

2 Dec 2025 6:24 pm
ತೆಲಂಗಾಣದಲ್ಲಿ ಪವನ್ ಕಲ್ಯಾಣ್ ಚಿತ್ರಗಳಿಗೆ ನಿಷೇಧದ ಬಿಸಿ; ಯಾಕೆ ? ಏನಾಯ್ತು?

ನಟ ಪವನ್ ಕಲ್ಯಾಣ್ ಅವರು ತೆಲಂಗಾಣ ಜನರ ವಿರುದ್ಧ ನೀಡಿರುವ ಅವಹೇಳನಕಾರಿ ಆರೋಪ ಈಗ ಅವರ ಚಿತ್ರಗಳಿಗೆ ಮುಳುವಾಗಿದೆ. ತೆಲಂಗಾಣ ಜನತೆಯ ಕ್ಷಮೆ ಕೇಳದಿದ್ದರೆ ತೆಲಂಗಾಣದಲ್ಲಿ ಅವರ ಚಿತ್ರಗಳನ್ನು ಬಿಡುಗಡೆಗೊಳಿಸುವುದಿಲ್ಲ ಎಂದು ತ

2 Dec 2025 6:15 pm
ಬೆಂಗಳೂರು ಏರ್‌ಪೋರ್ಟ್‌ನಲ್ಲಿ ಹೊಸ ರೂಲ್ಸ್; 8 ನಿಮಿಷ ದಾಟಿದ್ರೆ ದಂಡ, 18 ನಿಮಿಷ ಮೀರಿದ್ರೆ ವಾಹನ ಜಪ್ತಿ

ಬೆಂಗಳೂರು ಏರ್ಪೋರ್ಟ್‌ ರಸ್ತೆಯಲ್ಲಿ ಸಂಚಾರ ದಟ್ಟಣೆ ನಿಯಂತ್ರಿಸಲು ಬಿಐಎಎಲ್ ಹೊಸ ನಿಯಮ ಜಾರಿ ಮಾಡಿದೆ. ಖಾಸಗಿ ವಾಹನಗಳು ಪಿಕಪ್‌ ಅಥವಾ ಡ್ರಾಪ್‌ ಮಾಡಲು ಬಂದಾಗ ಎಂಟು ನಿಮಿಷಕ್ಕಿಂತ ಹೆಚ್ಚು ಹೊತ್ತು ಕಾದರೆ ದಂಡ ವಿಧಿಸಲಾಗುತ

2 Dec 2025 6:08 pm
ಮೀಶೋ ಐಪಿಒಗೆ ಎಲ್ಲಿಲ್ಲದ ಬೇಡಿಕೆ, ಆ್ಯಂಕರ್ ಸುತ್ತಿನಲ್ಲಿ ಬರೋಬ್ಬರಿ ₹80,000 ಕೋಟಿ ಮೌಲ್ಯದ ಬಿಡ್ ಸಲ್ಲಿಕೆ!

ಪ್ರಖ್ಯಾತ ಇ-ಕಾಮರ್ಸ್ ಕಂಪನಿ ಮೀಶೋ ಷೇರು ಮಾರುಕಟ್ಟೆ ಪ್ರವೇಶಿಸಲು ಸಜ್ಜಾಗಿದ್ದು, ಐಪಿಒ ಆರಂಭಕ್ಕೂ ಮುನ್ನವೇ ಹೂಡಿಕೆದಾರರಿಂದ ಅಭೂತಪೂರ್ವ ಸ್ಪಂದನೆ ವ್ಯಕ್ತವಾಗಿದೆ. ಕಂಪನಿಯ ಆ್ಯಂಕರ್ ಹೂಡಿಕೆದಾರರ ವಿಭಾಗಕ್ಕೆ ನಿಗದಿಪಡಿ

2 Dec 2025 6:03 pm
12 ರೂ. ಅಷ್ಟೇ ಎಂದು BESCOM ನಕಲಿ ಆ್ಯಪ್ ಡೌನ್‌ಲೋಡ್‌ ಮಾಡಿಕೊಂಡು 14 ಲಕ್ಷ ರೂ. ಕಳೆದುಕೊಂಡ ಬೆಂಗಳೂರು ಪ್ರೋಫೆಸರ್!

ಬೆಂಗಳೂರಿನಲ್ಲಿ ನಿವೃತ್ತ ಪ್ರಾಧ್ಯಾಪಕಿಯೊಬ್ಬರು ನಕಲಿ ಬೆಸ್ಕಾಂ ಆ್ಯಪ್ ಡೌನ್‌ಲೋಡ್ ಮಾಡಿಕೊಂಡು 14.6 ಲಕ್ಷ ರೂ. ಕಳೆದುಕೊಂಡಿದ್ದಾರೆ. ವಿದ್ಯುತ್ ಬಿಲ್ ಅಪ್‌ಡೇಟ್ ನೆಪದಲ್ಲಿ ಬಂದ ಕರೆಗೆ ಮರುಳಾಗಿ, ಲಿಂಕ್ ಕ್ಲಿಕ್ ಮಾಡಿ ಆ್ಯಪ್

2 Dec 2025 6:00 pm
ಸದ್ಯ ಸಿದ್ದರಾಮಯ್ಯ ಹಾಗೂ ಡಿಕೆಶಿ ಇಬ್ಬರೇ ತಿಂಡಿ ತಿನ್ನುತ್ತಿದ್ದಾರೆ, ನನ್ನನ್ನು ಕರೆದರೆ ಹೋಗ್ತೇನೆ: ಜಿ ಪರಮೇಶ್ವರ್

ಸದ್ಯ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಇಬ್ಬರೇ ತಿಂಡಿ ತಿನ್ನುತ್ತಿದ್ದಾರೆ, ನನ್ನನ್ನು ಕರೆದರೆ ಹೋಗ್ತೇನೆ. ಹೀಗಂದವರು ಗೃಹ ಸಚಿವ ಡಾ. ಜಿ ಪರಮೇಶ್ವರ್. ಬೆಂಗಳೂರಿನಲ್ಲಿ ಮಂಗಳವಾರ ಮಾತನಾಡಿದ ಅವರು, ಸಿದ್ದರಾಮಯ್ಯ ಮತ್ತು

2 Dec 2025 5:55 pm
ವಿಜಯ್ ಹಜಾರೆ ಟೂರ್ನಿಗೆ ರೋಹಿತ್ ಶರ್ಮಾ ರೆಡಿ ಇದ್ದರೂ ವಿರಾಟ್ ಕೊಹ್ಲಿ ಹಿಂದೇಟು; ಏನೋ ಅಂದುಕೊಂಡಿದ್ದ ಬಿಸಿಸಿಐಗೆ ಇಕ್ಕಟ್ಟು!

BCCI And Virat Kohli- ಟೀಂ ಇಂಡಿಯಾ ಪರ ಏಕದಿನ ಮಾದರಿಯಲ್ಲಿ ಮಾತ್ರ ಆಡುತ್ತಿರುವ ಹಿರಿಯ ಆಟಗಾರರಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರನ್ನು ದೇಶೀಯ ಕ್ರಿಕೆಟ್ ನಲ್ಲಿ ಆಡಿಸಬೇಕೆಂದು ಅಂದುಕೊಂಡಿದ್ದ ಬಿಸಿಸಿಐಗೆ ಇದೀಗ ದೊಡ್ಡ ತಲೆ

2 Dec 2025 5:38 pm
ಡಾಲರ್ ಎದುರು ಪಾತಾಳಕ್ಕೆ ಕುಸಿದ ರೂಪಾಯಿ, 90ರ ಗಡಿ ದಾಟುವ ಭೀತಿಯಲ್ಲಿ ಭಾರತೀಯ ಕರೆನ್ಸಿ

ಡಿಸೆಂಬರ್ 2 ರಂದು ಭಾರತೀಯ ರೂಪಾಯಿ ಮೌಲ್ಯವು ಅಮೆರಿಕನ್ ಡಾಲರ್ ಎದುರು 89.92 ಕ್ಕೆ ಕುಸಿಯುವ ಮೂಲಕ ಹೊಸ ದಾಖಲೆ ಬರೆದಿದೆ. ಡಿಸೆಂಬರ್ 1 ರಂದು 89.7575 ರಷ್ಟಿದ್ದ ಮೌಲ್ಯವು, ಇದೀಗ 90ರ ಗಡಿಯತ್ತ ಸಾಗುತ್ತಿದೆ. ದೇಶದ ಜಿಡಿಪಿ ಅಂಕಿ-ಅಂಶಗಳು ಉತ

2 Dec 2025 5:28 pm
'ದಿತ್ವಾ' ಪೀಡಿತ ಶ್ರೀಲಂಕಾಕ್ಕೆ ಅವಧಿ ಮೀರಿದ ಆಹಾರ ಪೊಟ್ಟಣಗಳ ಕಳಿಸಿದ ಪಾಕಿಸ್ತಾನ!

ಶ್ರೀಲಂಕಾದಲ್ಲಿ ದಿತ್ವಾ ಚಂಡಮಾರುತದಿಂದಾದ ಹಾನಿಗೆ ಭಾರತ ಸೇರಿದಂತೆ ಹಲವು ದೇಶಗಳು ನೆರವು ನೀಡಿವೆ. ಆದರೆ, ಪಾಕಿಸ್ತಾನ ಕಳುಹಿಸಿದ ಆಹಾರ ಪದಾರ್ಥಗಳು ಅವಧಿ ಮೀರಿದ್ದು, ಶ್ರೀಲಂಕಾದ ಅಧಿಕಾರಿಗಳು ಬೇಸರ ವ್ಯಕ್ತಪಡಿಸಿದ್ದಾರೆ.

2 Dec 2025 5:13 pm