RCB Sale Bid : ಐಪಿಎಲ್ ತಂಡಗಳ ಪೈಕಿ ಅತಿಹೆಚ್ಚು ಅಭಿಮಾನಿಗಳನ್ನು ಹೊಂದಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಾರಾಟದ ಬಿಡ್’ನಲ್ಲಿ ಐವರು ಶಾರ್ಟ್’ಲಿಸ್ಟ್ ಆಗಿದ್ದಾರೆ ಎನ್ನುವ ಮಾಹಿತಿಯಿದೆ. ಈಗಾಗಲೇ, ನಾಲ್ವರು ಬಿಡ್ ಅನ್ನು ಸಲ
ಭಾರತದೊಂದಿಗಿನ ತನ್ನ ವಾಣಿಜ್ಯ ಸಂಬಂಧದಲ್ಲಿ ಕ್ರಾಂತಿಕಾರಿ ಬದಲಾವಣೆ ತಂದಿರುವ ಅಮೆರಿಕ, ಭಾರತೀಯ ಸರಕುಗಳ ಮೇಲಿನ ಸುಂಕವನ್ನು ಶೇ. 50ರಿಂದ ಶೇ. 18ಕ್ಕೆ ಇಳಿಕೆ ಮಾಡಿದೆ. ಇಷ್ಟೇ ಅಲ್ಲದೇ ದ್ವಿಪಕ್ಷೀಯ ವ್ಯಾಪಾರ ಒಪ್ಪಂದವನ್ನೂ ಜಾರಿ
DK Shivakumar Vs Yathindra Siddaramaiah : ಮುಖ್ಯಮಂತ್ರಿ ಬದಲಾವಣೆ ವಿಚಾರ ಮತ್ತೆ ಮುನ್ನಲೆಗೆ ಬಂದಿದೆ. ಪವರ್ ಶೇರಿಂಗ್ ವಿಚಾರ ಈಗಾಗಲೇ ಸೆಟ್ಲ್ ಆಗಿದೆ, ನಮ್ಮ ತಂದೆಯೇ ಪೂರ್ಣಾವಧಿಗೆ ಸಿಎಂ ಎಂದು ಅವರ ಪುತ್ರ ಡಾ.ಯತೀಂದ್ರ ಸಿದ್ದರಾಮಯ್ಯ ಹೇಳಿದ್ದಾರೆ. ಅ
ಜಗತ್ತಿಗೆ ಭಾರತ ಅದೆಷ್ಟು ಅವಶ್ಯಕ ಎಂಬುದಕ್ಕೆ ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವ ವಿದ್ಯಮಾನಗಳು ಸಾಕ್ಷಿ ಒದಗಿಸಿವೆ. ಭಾರತದೊಂದಿಗಿನ ತಮ್ಮ ವಾಣಿಜ್ಯ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸಲು ವಿಶ್ವದ ಬಹುತೇಕ ರಾಷ್ಟ್ರ
ಭಾರತದ ಜೊತೆಗಿನ ವಾಣಿಜ್ಯ ಸಂಬಂಧವನ್ನ ಗಟ್ಟಿಮಾಡಿಕೊಂಡಿರುವ ಅಮೆರಿಕ, ಭಾರತೀಯ ಸರಕುಗಳ ಮೇಲಿನ ಸುಂಕವನ್ನು ಶೇ. 50ರಿಂದ ಶೇ. 25ಕ್ಕೆ ಇಳಿಸಿ ಇಡೀ ಜಗತ್ತನ್ನು ದಂಗು ಬಡಿಸಿದೆ. ಈ ಮಧ್ಯೆ ರಷ್ಯಾದಿಂದ ತೈಲ ಖರೀದಿ ಮಾಡುತ್ತಿದ್ದ ಕಾರಣ
ದಿನಗಳೆದಂತೆ ಕರ್ನಾಟಕ ರಾಜಧಾನಿ ಬೆಂಗಳೂರು ಆದಂತೆ ಆಗುತ್ತಿರುವ ಸಾಂಸ್ಕೃತಿಕ ರಾಜಧಾನಿ ಮೈಸೂರು, ಸಂಚಾರ ದಟ್ಟಣೆ ಕಿರಿಕಿರಿಯನ್ನು ಅನುಭವಿಸುತ್ತಿದೆ. ನಗರವು ಬೆಳೆದಂತೆ ಟ್ರಾಫಿಕ್ ಕಿರಿಕಿರಿ ಹೆಚ್ಚುತ್ತಿದ್ದು, ಇದಕ್ಕೆ ಪ
ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್ನ ಮಸೀದಿಯಲ್ಲಿ ಸಂಭವಿಸಿದ ಭೀಕರ ಬಾಂಬ್ ಸ್ಪೋಟವನ್ನು ಭಾರತ ಅತ್ಯುಗ್ರವಾಗಿ ಖಂಡಿಸಿದೆ. ಆದರೆ ಇದೇ ವೇಳೆ ಈ ಬಾಂಬ್ ದಾಳಿಯಲ್ಲಿ ತನ್ನ ಪಾತ್ರವಿದೆ ಎಂದು ಆರೋಪಿಸಿರುವ ಪಾಕಿಸ್ತಾನಕ್ಕೆ
ಐಸಿಸಿ ಟಿ10 ವಿಶ್ವಕಪ್ 2026ರ ಅಭಿಯಾನದ ಹೊಸ್ತಿಲಲ್ಲೇ ಹಾಲಿ ಚಾಂಪಿಯನ್ ಟೀಂ ಇಂಡಿಯಾಗೆ ಆಘಾತ ಎದುರಾಗಿದೆ. ಮಧ್ಯಮ ವೇಗದ ಬೌಲರ್ ಹರ್ಷಿತ್ ರಾಣಾ ಅವರು ಗಾಯಗೊಂಡಿರುವ ಕಾರಣ ತಂಡದಿಂದ ಹೊರಗಿಡಲಾಗಿದೆ. ಅವರ ಬದಲಿಗೆ ಅನುಭವಿ ಅವರನ್ನು
Open Air Ralaxation Spots In Bengaluru- ಬೆಂಗಳೂರು ಮಹಾನಗರದಲ್ಲಿ ಸಾರ್ವಜನಿಕರು ವಿಶ್ರಾಂತಿ ಪಡೆಯುವ ಸಲುವಾಗಿ ವಿವಿಧೆಡೆ ಬಯಸಿದಂತೆ ಬಯಲು ಉಪಕ್ರಮದಡಿ ವಿಶ್ರಾಂತಿ ತಾಣಗಳನ್ನು ನಿರ್ಮಿಸಲಾಗುವುದು ಎಂದು ಮುಖ್ಯ ಆಯುಕ್ತ ಮಹೇಶ್ವರ ರಾವ್ ಅವರು ತಿಳ
ಪ್ಲಾಸ್ಟಿಕ್ ಐಸ್ ಕ್ಯೂಬ್ ಟ್ರೇ
Vaibhav Suryavanshi Success- ಅಸಲಿ ಈ ಬಾರಿ ಸಮಸ್ತ ಭಾರತವೇ ಅಂಡರ್ 19 ವಿಶ್ವಕಪ್ ಅನ್ನು ಕಣ್ಣರಳಿಸಿ ನೋಡಿದ್ದು ವೈಭವ್ ಸೂರ್ಯವಂಶಿಗಾಗಿಯೇ! ದೇಶ ತನ್ನ ಮೇಲಿಟ್ಟಿರುವ ಅಪಾರ ನಿರೀಕ್ಷೆಯನ್ನು 14ರ ಹರೆಯದ ಬಾಲಕ ಹುಸಿ ಮಾಡಲಿಲ್ಲ. ಸೆಮಿ ಫೈನಲ್ ನಲ್ಲಿ
ಪ್ರಸಕ್ತ ವರ್ಷ ಜಿಲ್ಲಾ, ತಾಲೂಕು ಹಾಗೂ ಗ್ರಾಮ ಪಂಚಾಯತಿಗಳ ಚುನಾವಣೆ ನಡೆಸಲು ರಾಜ್ಯ ಸರ್ಕಾರ ತೀರ್ಮಾನ ಮಾಡಿದೆ. ಈ ಎಲ್ಲಾ ಚುನಾವಣೆಗೆ ಇವಿಎಂ ಬದಲು ಬ್ಯಾಲೆಟ್ ಪೇಪರ್ ಬಳಸಲು ನಿರ್ಧಾರ ಮಾಡಿದ್ದು, ಇದಕ್ಕೆ ಅಗತ್ಯವಿರುವ ಕರ್ನಾ
ಆಯುಷ್ ಮ್ಹಾತ್ರೆ ಅವರ ಅಮೋಘ ಶತಕದ ನೆರವಿನಿಂದ ರನ್ ಪರ್ವತವನ್ನೇ ಏರಿ ನಿಂತ ಭಾರತ ತಂಡ ಇಂಗ್ಲೆಂಡ್ ಅನ್ನು ಭರ್ತಿ 100 ರನ್ ಗಳಿಂದ ಸೋಲಿಸುವ ಮೂಲಕ 6ನೇ ಬಾರಿ ಐಸಿಸಿ ಅಂಡರ್ 19 ವಿಶ್ವಕಪ್ ಅನ್ನು ಎತ್ತಿ ಹಿಡಿದಿದೆ. ಆಯುಷ್ ಮ್ಹಾತ್ರೆ ನ
ಸಿಎಂ ಸಿದ್ದರಾಮಯ್ಯ ಪೂರ್ಣಾವಧಿ ಸಿಎಂ ಆಗಿರುತ್ತಾರೆ. ಅದರಲ್ಲಿ ಯಾವುದೇ ಬದಲಾವಣೆ ಇಲ್ಲ. ಹೈಕಮಾಂಡ್ ಗ್ರೀನ್ ಸಿಗ್ನಲ್ ಕೊಟ್ಟಿದೆ ಎಂದಿರುವ ಯತೀಂದ್ರ ಸಿದ್ದರಾಮಯ್ಯ ಹೇಳಿಕೆಗೆ ರಾಮನಗರ ಶಾಸಕ ಇಕ್ಬಾಲ್ ಹುಸೇನ್ ತಿರುಗೇಟು
ಶಿವರಾತ್ರಿ ಸಮೀಪಿಸುತ್ತಿದ್ದರೂ ಚಳಿಗಾಲ ಮುಗಿಯುತ್ತಿಲ್ಲ. ರಾತ್ರಿಯಾಗುತ್ತಿದ್ದಂತೆ ಚಳಿ ಕೊರೆಯುತ್ತಿದೆ. ತಾಪಮಾನದಲ್ಲಿ ತೀರಾ ಬದಲಾವಣೆ ಆಗಿಲ್ಲ. ಮುಂದಿನ ನಾಲ್ಕು ದಿನ ಕೂಡ ಜಿಲ್ಲೆಯಲ್ಲಿ ಹೀಗೆ ಚಳಿ ಮುಂದುವರಿಯಲಿದೆ ಎಂದ
ರಾಜ್ಯದ ಅಭಿವೃದ್ಧಿಗೆ ಸರ್ಕಾರದ ಬಳಿ ಹಣವಿಲ್ಲ. ನೌಕರರಿಗೆ ಸರಿಯಾಗಿ ಸಂಬಳ ಕೊಡುತ್ತಿಲ್ಲ. ದ್ವೇಷ ಭಾಷಣ ಪ್ರತಿಬಂಧಕ ಮಸೂದೆ ಬಗ್ಗೆ ಅಧಿವೇಶನದಲ್ಲೇ ಸರಿಯಾಗಿ ಚರ್ಚೆ ಮಾಡಬೇಕಿತ್ತು. ಅದನ್ನು ಬಿಟ್ಟು ಕಾಂಗ್ರೆಸ್ ವಿರುದ್ಧ ಮಾ
ಗೊರಕೆ ಅಂದ್ರೆ ಗಾಢ ನಿದ್ದೆ ಅನ್ಕೊಂಡ್ರಾ? ಸ್ಲೀಪ್ ಅಪ್ನಿಯಾ ಎಂದರೇನು? Dr Akshay B K
ಗಂಗಾವತಿ ತಾಲೂಕಿನ ಸಾಣಾಪೂರ ಬಳಿ ಇಸ್ರೇಲ್ ಮಹಿಳೆ ಮೇಲೆ ಅತ್ಯಾಚಾರ ಮತ್ತು ಯುವಕನ ಕೊಲೆ ಪ್ರಕರಣ ನಡೆದಿದೆ. ಈ ಪ್ರಕರಣದಲ್ಲಿ ಗಂಗಾವತಿ ನ್ಯಾಯಾಲಯ ಮೂವರು ಆರೋಪಿಗಳನ್ನು ಶುಕ್ರವಾರ ದೋಷಿಗಳೆಂದು ತೀರ್ಪು ನೀಡಿದೆ. ಫೆಬ್ರವರಿ 16 ರ
ತೊಗರಿ ಬೆಳೆಗೆ ಖರೀದಿ ಕೇಂದ್ರವನ್ನು ಒಂದು ತಿಂಗಳ ಮುಂಚೆಯೇ ತೆರೆದು ರೈತರಿಗೆ ಅನುಕೂಲ ಕಲ್ಪಿಸಲಾಯಿತು. ಮೆಕ್ಕೆ ಜೋಳ ಹೆಚ್ಚುವರಿ ಇಳುವರಿ ಬಂದು 54 ಲಕ್ಷ ಮೆ.ಟನ್ ಉತ್ಪಾದನೆಯಾಗಬಹುದಾಗಿದೆ. ಆದ್ದರಿಂದ ಕೇಂದ್ರ ಕ್ವಿಂಟಾಲ್ ವೊಂ
Smriti Mandhana Half Century- ಸ್ಮೃತಿ ಮಂದಾನ ಅವರ ಕ್ರಿಕೆಟ್ ಬದ್ಧತೆ ಎಷ್ಟು ಎಂಬುದು ಈ ಹಿಂದೆ ಅನೇಕ ಬಾರಿ ಸಾಬೀತಾಗಿದೆ. ಶುಕ್ರವಾರ ಸಹ ವಿಪರೀತ ಫ್ಲೂ ನಿಂದ ಬಳಲುತ್ತಿದ್ದರೂ ಆಡಿದ್ದರು. ಈ ವಿಚಾರವನ್ನು ಇದೀಗ ತಂಡದ ಕೋಚ್ ಮಾಲೋಲನ್ ರಂಗರಾಜನ್ ಅ
ನಮ್ಮ ಮೆಟ್ರೋ ಟಿಕೆಟ್ ದರ ಏರಿಕೆಯ ಬಗ್ಗೆ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ. ಈ ನಿರ್ಧಾರದಲ್ಲಿ ನಮ್ಮ ಪಾತ್ರವಿಲ್ಲ. ಕೇಂದ್ರ ಸರ್ಕಾರದ ನಿಯಮದಂತೆ ದರ ನಿಗದಿ ಸಮಿತಿ ಈ ತೀರ್ಮಾನ ಮಾಡಿದೆ. ಇದನ್ನು ತೀರ್ಮಾನಿಸುವ
ʼನಾನೇ ಸಾಕಿದ ಗಿಣಿ ನನ್ನನ್ನೇ ಹದ್ದಾಗಿ ಕುಕ್ಕಿತು.ʼ ಎಂಬಂತೆ ಉಗ್ರರ ಪ್ರಾಯೋಜಕ ಪಾಕಿಸ್ತಾನದಲ್ಲಿ ಇತ್ತೀಚೆಗೆ ಉಗ್ರ ಅಟ್ಟಹಾಸ ಹೆಚ್ಚಾಗುತ್ತಿದ್ದು, ಕೆಲ ದಿನಗಳ ಹಿಂ ದೆ ಬಲೂಚಿಗಳ ದಾಳಿನಡೆದಯಿತು. ಇದರಿಂದ ಚೇತರಿಸಿಕೊಳ್ಳೋಣ
ಪಾಕಿಸ್ತಾನದ ಇಸ್ಲಾಮಾಬಾದ್ ನಲ್ಲಿ ಆತ್ಮಾಹುತಿ ದಾಳಿ ನಡೆದಿದೆ. ಶಿಯಾ ಸಮುದಾಯಕ್ಕೆ ಸೇರಿದ ಮಸೀದಿಯಲ್ಲಿ ಆತ್ಮಾಹುತಿ ಬಾಂಬ್ ದಾಳಿ ನಡೆದಿದ್ದು, ಸ್ಫೋಟಕ್ಕೆ 12 ಕ್ಕೂ ಅಧಿಕ ಮಂದಿ ಬಲಿಯಾಗಿದ್ದಾರೆ. ಘಟನೆಯ ಹೊಣೆಯನ್ನು ಯಾವ ಸಂಘಟ
Commentators for ICC World Cup : ಕ್ರಿಕೆಟ್ ಪ್ರಿಯರಲ್ಲಿ ತೀವ್ರ ಕುತೂಹಲಕ್ಕೆ ಕಾರಣವಾಗಿರುವ ಐಸಿಸಿ ವಿಶ್ವಕಪ್ ಕ್ರಿಕೆಟ್ ಟೂರ್ನಿಗೆ ದಿನಗಣನೆ ಆರಂಭವಾಗಿದೆ. ಭಾರತ ಮತ್ತು ಪಾಕಿಸ್ತಾನದ ನಡುವೆ ಪಂದ್ಯ ನಡೆಯುವ ವಿಚಾರಕ್ಕೆ ಸಂಬಂಧಿಸಿದಂತೆ, ಐಸ
ಯತೀಂದ್ರ ಸಿದ್ದರಾಮಯ್ಯ ಅವರೇ ನಮ್ಮ ಹೈಕಮಾಂಡ್ ಆಗಿದ್ದಾರೆ. ಅವರು ಆ ರೀತಿಯಲ್ಲಿ ಹೇಳಿಕೆ ಕೊಟ್ಟಿದ್ದಾರೆ ಅಂದರೆ ನಮ್ಮ ಹೈ ಕಮಾಂಡ್ ಎಂದೇ ಪರಿಗಣಿಸಬೇಕಾಗಿದೆ. ಹಾಗಾಗಿ ಅವರ ಮಾತನ್ನು ಗೌರವದಿಂದ ಸ್ವೀಕಾರ ಮಾಡುತ್ತೇವೆ ಎಂದು ಡಿ
India U19 Vs England U19- 14 ವರ್ಷದ ಈ ಬಾಲಕ ಐಪಿಎಲ್ ನಲ್ಲೇ ವಿಶ್ವದ ಘಟಾನುಘಟಿ ಬೌಲರ್ ಗಳನ್ನು ಬಿಟ್ಟಿಲ್ಲ, ಅಂಥದ್ದರಲ್ಲಿ ಅಂಡರ್ 19 ಕ್ರಿಕೆಟ್ ನಲ್ಲಿ ಬಿಡುತ್ತಾನಾ? ಈ ಬಾರಿಯ ಐಸಿಸಿ ಅಂಡರ್ 19 ವಿಶ್ವಕಪ್ ಟೂರ್ನಿಯಲ್ಲಿ ಎಲ್ಲರ ಗಮನ ಇದ್ದುದು ವೈ
ತೊಳಹುಣಸೆ – ದಾವಣಗೆರೆ ವಿಭಾಗದ ಎಲ್ ಸಿ ಸಂಖ್ಯೆ 196 ರಲ್ಲಿ ತಾತ್ಕಾಲಿಕ ಗರ್ಡರ್ ಅಳವಡಿಕೆ ಮಾಡಲಾಗುತ್ತಿದೆ. ಜೊತೆಗೆ ಲೈನ್ ಬ್ಲಾಕ್ ಮತ್ತು ಪವರ್ ಬ್ಲಾಕ್ ಕೈಗೊಳ್ಳಲಾಗಿದೆ. ಹಾಗಾಗಿ ಕೆಳಕಂಡ ರೈಲು ಸೇವೆಗಳನ್ನು ರದ್ದುಗೊಳಿಸಲಾಗ
ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಚರ್ಚೆ ಇದೀಗ ಮತ್ತೊಮ್ಮೆ ಮುನ್ನಲೆಗೆ ಬಂದಿದೆ. ಅಧಿವೇಶನದ ಸಂದರ್ಭದಲ್ಲಿ ನಾಯಕತ್ವ ಬದಲಾವಣೆ ವಿಚಾರ ಕೊಂಚ ಸೈಲೆಂಟಾಗಿತ್ತು. ವಿಪಕ್ಷಗಳು ಸದನದಲ್ಲಿ ಕಾಲೆಳೆದರೂ ಸಿಎಂ ಸಿದ್ದರಾಮಯ್ಯ ಮತ್ತು ಡ
ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಇಲ್ಲ. ಸಿದ್ದರಾಮಯ್ಯನವರೇ ಪೂರ್ಣಾವಧಿಗೆ ಸಿಎಂ ಆಗಿರುತ್ತಾರೆ. ಇದಕ್ಕೆ ಹೈಕಮಾಂಡ್ ಕೂಡಾ ಗ್ರೀನ್ ಸಿಗ್ನಲ್ ಕೊಟ್ಟಿದೆ. ಸಿಎಂ ಬದಲಾವಣೆ ಪ್ರಶ್ನೆಯೇ ಇಲ್ಲ ಎಂದು ಮೈಸೂರಿನಲ್ಲಿ ಸಿಎಂ ಸಿದ್ದರಾ
ರಾಜ್ಯದಲ್ಲಿ ಪದೇ ಪದೇ ಬಸ್ ಗಳಲ್ಲಿ ಬೆಂಕಿ ಕಾಣಿಸಿಕೊಂಡು ಅವಘಡಗಳು ನಡೆಯುತ್ತಿರುವ ಪ್ರಸಂಗಗಳು ಕಾಣಸಿಕೊಳ್ಳುತ್ತಿವೆ. ಹೀಗಾಗಿ ಬಸ್ ಗಳ ದುರಂತ ಘಟನೆಗಳಿಗೆ ಏನು ಕಾರಣ ಎಂಬ ಪ್ರಶ್ನೆ ಸಹಜವಾಗಿ ಉದ್ಭವಿಸುತ್ತಿದೆ. ಇಂತಹ ದುರ್ಘ
ಚೆನ್ನೈನಲ್ಲಿ ಏಕಾಏಕಿ ನೂರಾರು ಕಾಗೆಗಳು ಸತ್ತು ಬಿದ್ದಿದ್ದು, ಇವುಗಳ ಮಾದರಿಯನ್ನು ಪ್ರಯೋಗಾಲಯದಲ್ಲಿ ಪರಿಶೀಲನೆ ನಡೆಸಲಾಗಿದೆ. ಈ ವೇಳೆ, ಚೈನ್ನೈನಲ್ಲಿ H5N1 ವೈರಸ್ ಹರಡುತ್ತಿರುವುದು ದೃಢಪಟ್ಟಿದ್ದು, ಸೋಂಕು ಅತಿಯಾಗಿ ಹರಡುವು
ಕೆಪಿಟಿಸಿಎಲ್ ತುರ್ತು ನಿರ್ವಹಣಾ ಕಾಮಗಾರಿ ಕೈಗೊಂಡಿರುವುದರಿಂದ ಫೆ. 7 ಮತ್ತು 8 ರಂದು ನಗರದ ಈ ಕೆಳಕಂಡ ಪ್ರದೇಶಗಳಲ್ಲಿವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ. ಸಾರ್ವಜನಿಕರು ಸಹಕರಿಸಬೇಕೆಂದು ಬೆಸ್ಕಾಂ
ಪ್ರಧಾನಮಂತ್ರಿ ನರೇಂದ್ರ ಮೋದಿ ಇಂದು (ಫೆ.6-ಶುಕ್ರವಾರ) ಶಾಲಾ ಮಕ್ಕಳೊಂದಿಗೆ ಪರೀಕ್ಷಾ ಪೇ ಚರ್ಚಾ ಸಂವಾದ ನಡೆಸಿದ್ದು, ಮಕ್ಕಳಲ್ಲಿ ಆತ್ಮವಿಶ್ವಾಸ ತುಂಬಿದ್ದಾರೆ. ಪರೀಕ್ಷೆಯನ್ನು ಎದುರಿಸುವ ಬಗೆಯ ಕುರಿತು ಮಕ್ಕಳಿಗೆ ಅಮೂಲ್ಯ ಸಲ
ಕನ್ನಡದ ಅದ್ಭುತ ಕವಿಗಳು, ಸಂತರು ಕೊಟ್ಟ ಕೊಡುಗೆಗಳು, ಸಾಹಿತ್ಯ-ಕಾವ್ಯ ರಚನೆಗಳ ಸಂಪತ್ತು ಇವುಗಳನ್ನು ಈಗಿನ ಕಾಲದಲ್ಲಿ ಜನರಿಗೆ ಅರ್ಥಸಹಿತ ದಾಟಿಸುವ ಪ್ರಯತ್ನವನ್ನು ಲೇಖಕರಾದ ಶ್ರೀನಾಥ ಭಲ್ಲೆಯವರು ಮಾಡಿಕೊಂಡು ಬಂದಿದ್ದು, ಅವ
ಕಳೆದ ಹಲವು ವರ್ಷಗಳಿಂದ ಡಿಸೆಂಬರ್ನಿಂದ ಶುರುವಾಗಿ ಮಾರ್ಚ್ವರೆಗೆ ಆಂಧ್ರ, ಬಳ್ಳಾರಿ, ಅನಂತಪುರ, ಶ್ರೀಶೈಲ ಹಾಗೂ ಇನ್ನಿತರ ಪ್ರದೇಶಗಳಿಂದ ಪ್ರತಿ ವಾರ ಲಕ್ಷಾಂತರ ಮೆಣಸಿಕಾಯಿ ಚೀಲಗಳು ಮಾರು ಕಟ್ಟೆಗೆ ಹರಿದು ಬಂದು ಮಾರುಕಟ್
USನಲ್ಲಿ ವಿದ್ಯಾಭ್ಯಾಸ ಮಾಡಿದರೆ ನಮ್ಮ ಜೀವನ ಸುಗಮವಾಗಿರುತ್ತೆ ಎಂದು ಅಮೆರಿಕಾದಲ್ಲಿ ಉನ್ನತ ವ್ಯಾಸಂಗ ಮಾಡುವುದುಹಲವು ಭಾರತೀಯರ ಕನಸು. ಆದ್ರೆ ಇತ್ತೀಚೆಗೆ ಅಮೆರಿಕಾದಲ್ಲಿ ಹೆಚ್ಚುತ್ತಿರುವ ವಲಸೆ ವಿರೋಧಿ ನಿಯಮಗಳಿಂದ ವೀಸಾ
ಮನರೇಗಾ ಮತ್ತು ವಿಬಿ ಜಿರಾಮ್ ಜಿ ವಿಚಾರವಾಗಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಜಟಾಪಟಿ ನಡೆಯುತ್ತಿದೆ. ಕಾಂಗ್ರೆಸ್ ಸಂಘಪ್ಪ ಎಂದು ಉಲ್ಲೇಖಿಸಿ ಮಹಾತ್ಮಾ ಗಾಂಧಿ ಅವರ ಹೆಸರನ್ನು ಬಳಕೆ ಮಾಡಿ ಜಾಹೀರಾತು ನೀಡಿತ್ತು. ಆದರೆ ಇದಕ್
ಮಡಿಕೇರಿ ನಾಗೇಂದ್ರ ಅವರದ್ದು ಕರ್ನಾಟಕದ ಸುಗಮ ಸಂಗೀತ ಕ್ಷೇತ್ರದಲ್ಲಿ ಅಚ್ಚಳಿಯದ ಹೆಸರು. ಶಾಸ್ತ್ರೀಯ ಸಂಗೀತ, ಭಾವಗೀತೆ, ದೇವರನಾಮ, ಭಜನೆ, ಕಾವ್ಯ ವಾಚನ – ವ್ಯಾಖ್ಯಾನ, ಚಿತ್ರಗೀತೆ, ಸಂಗೀತ ಸಂಯೋಜನೆ ಹೀಗೆ ಹಲವಾರು ಪ್ರಕಾರಗಳಲ್
ಎಸ್ಎಸ್ಎಲ್ಸಿ ಪರೀಕ್ಷೆ ಸಮೀಪಿಸುತ್ತಿದೆ. ವಿದ್ಯಾರ್ಥಿಗಳು ಓದಿನತ್ತ ಗಮನ ಹರಿಸಬೇಕಾಗಿದೆ. ಮೊಬೈಲ್ ಬಳಕೆಯಿಂದ ದೂರ ಇರಬೇಕಾಗಿದೆ. ಹೀಗಾಗಿ ಮನೆಗಳಲ್ಲೇ ಪೋಷಕರ ಆದಿಯಾಗಿ ಎಲ್ಲರೂ ಡಿಜಿಟಲ್ ಕಟ್ ಮಾಡಲು ನಿರ್ಧರಿಸಲಾಗಿದೆ.
Assembly Election Kerala Survey : ವಿಧಾನಸಭಾ ಚುನಾವಣೆಯ ಹೊಸ್ತಿಲಲ್ಲಿರುವ ಕೇರಳದಲ್ಲಿ ಯಾವ ಪಾರ್ಟಿಗೆ ಬಹುಮತ ಸಿಗಲಿದೆ ಎನ್ನುವುದು ಕುತೂಹಲಕ್ಕೆ ಕಾರಣವಾಗಿದೆ. ಯಾಕೆಂದರೆ, ಇತ್ತೀಚಿನ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಕಾಂಗ್ರೆಸ್ ನೇತೃತ್ವದ
ಬೆಂಗಳೂರಿನಲ್ಲಿ ಫೆ.14ರಿಂದ ಮಹಿಳೆಯರಿಗೆ ಮಹಿಳಾ ಚಾಲಕರೇ ನಡೆಸುತ್ತಿರುವ ಸಖಿ ಎಂಬ ವಿಶೇಷ ರೈಡಿಂಗ್ ಫ್ಲಾಟ್ ಫಾರ್ಮ್ ಸೇವೆ ಆರಂಭವಾಗುತ್ತಿದೆ.ಮಹಿಳಾ ಚಾಲಕರನ್ನೇ ಒಳಗೊಂಡ ಈ ಫ್ಲಾಟ್ ಫಾರ್ಮ್ನ ವಿಶೇಷತೆ ಏನು? ಈ ಫ್ಲಾಟ್
ಚಿನ್ನ ಬೆಳ್ಳಿ ಬೆಲೆಯಲ್ಲಿ ಭಾರಿ ಇಳಿಕೆ ಆಗಿದೆ. ಚಿನ್ನಾಭರಣ ಪ್ರಿಯರಿಗೆ ಸಿಹಿಸುದ್ದಿಯಾಗಿದ್ದು, ಚಿನ್ನ ಖರೀದಿಗೆ ಜನ ಮುಮದಾಗುವ ಸಾಧ್ಯತೆ ಇದೆ.
ಅಮೆರಿಕ ಮತ್ತು ಇರಾನ್ ಸಂಘರ್ಷ ಜಾಗತಿಕ ಉದ್ವಿಗ್ನತೆಯನ್ನು ಹೆಚ್ಚಿಸಿರುವ ಮಧ್ಯೆ, ಅಮೆರಿಕದ ರಾಯಭಾರ ಕಚೇರಿಯು, ತನ್ನೆಲ್ಲಾ ನಾಗರಿಕರು ತಕ್ಷಣವೇ ಇರಾನ್ನಿಂದ ಹೊರಡಬೇಕೆಂದು ಸೂಚನೆ ನೀಡಿದೆ. ಈ ಬೆಳವಣಿಗೆ ಉಭಯ ರಾಷ್ಟ್ರಗಳ ನ
ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ತಯಾರಿ ಆರಂಭಿಸಿರುವ ಕಾಂಗ್ರೆಸ್, ರಾಜ್ಯದಲ್ಲಿ ಏಕಾಂಗಿ ಸ್ಪರ್ಧೆಗೆ ತೀರ್ಮಾನ ಮಾಡಿದೆ. ಪಶ್ಚಿಮ ಬಂಗಾಳ ರಾಜ್ಯ ಘಟಕದ ನಾಯಕರೊಂದಿಗೆ ಹೈಕಮಾಂಡ್ ಸಭೆ ನಡೆಸಿದ್ದು, ರಾಜ್ಯದಲ್ಲಿ ಸಿಪಿಎ
ಉತ್ತರ ಕರ್ನಾಟಕದ ಸಹ್ಯಾದ್ರಿ ಬೆಟ್ಟ ಎಂದು ಖ್ಯಾತಿಯ ಕಪ್ಪತ್ತಗುಡ್ಡವು ಅಪಾರ ಔಷಧಿಸಸ್ಯಗಳ ನೆಲೆಯಾಗಿರುವುದ ಅಷ್ಟೇ ಅಲ್ಲದೆ ಅಲ್ಲಿ ಚಿನ್ನದ ನಿಕ್ಷೇಪಗಳಿದ್ದ ಕುರುಹುಗಳೂ ಇವೆ.
Modi deadly Speech In Rajya Sabha : ಸಂಸತ್ತಿನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಪ್ರಖರವಾದ ಭಾಷಣವನ್ನು ಮಾಡಿದ್ದಾರೆ. ನಾನು ಮಾತನಾಡಲು ಆರಂಭಿಸಿದರೆ, ನನ್ನನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎನ್ನುವುದು ವಿರೋಧ ಪಕ್ಷಗಳಿಗೆ ಅರಿತಿದೆ. ಹ
ಗದಗದ ಲಕ್ಕುಂಡಿಯಲ್ಲಿ ಪುರಾತನ ಅವಶೇಷಗಳಿಗಳಾಗಿ ಹೋಗಿರುವ ದೇವಾಲಯಗಳ ಜೀರ್ಣೋದ್ಧಾರಕ್ಕೆ ಇಂದು ಸಚಿವ ಎಚ್ ಕೆ ಪಾಟೀಲ್ ಚಾಲನೆ ನೀಡಲಿದ್ದಾರೆ.
ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಅವರಿಗೂ ವಿವಾದಗಳಿಗೂ ಅವಿನಾಭಾವ ಸಂಬಂಧ. ಅದರಂತೆ ಕಳೆದ ಬುಧವಾರ (ಫೆ.4) ಸಂಸತ್ತಿನ ಆವರಣದಲ್ಲಿ ರಾಹುಲ್ ಗಾಂಧಿ ಅವರು ಕಾಂಗ್ರೆಸ್ ತ್ಯಜಿಸಿ ಬಿಜೆಪಿ ಸೇರಿರುವ ಸಸದ ರವೀಂದರ್ ಸಿಂಗ್
ರಾಜ್ಯದಲ್ಲಿ ಸರಣಿ ಬಸ್ ಬೆಂಕಿ ಅವಘಡಗಳು, ಅಪಘಾತಗಳು ಜನರನ್ನುಬೆಚ್ಚಿಬೀಳಿಸುತ್ತಿವೆ. ಊರಿಂದ ಊರಿಗೆ ಕನಸು ಹೊತ್ತು ಹೋಗುವ ಪ್ರಯಾಣಿಕರು ನಿದ್ದೆಯಲ್ಲಿರುವಾಗಲೇ ಯಮಸ್ವರೂಪಿ ಅವಘಡಗಳು ನಡೆಯುತ್ತಿದ್ದು, ಬಸ್ ಪ್ರಯಾಣವನ್ನು ಭ
ಭಾರತ ಮತ್ತು ಅಮೆರಿಕದ ನಡುವೆ ವ್ಯಾಪಾರ ಒಪ್ಪಂದ ಜಾರಿಯಾಗಿರುವುದು ಜಾಗತಿಕ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಅನೇಕ ರಾಷ್ಟ್ರಗಳು ಈ ಒಪ್ಪಂದ ಜಾಗತಿಕ ಪರಿಣಾಮಗಳನ್ನು ವಿಶ್ಲೇಷಣೆ ಮಾಡಲಾರಂಭಿಸಿವೆ. ಈ ಮಧ್ಯೆ ನೆರೆಯ ಬಾಂಗ್ಲಾದ
ಪ್ರತೀ ವರ್ಷ ಬಜೆಟ್ ಘೋಷಣೆಯಲ್ಲಿ 18 ಸಾವಿರ ಕೋಟಿ ರೂ ಮೀಸಲಿಡುವ ಭರವಸೆ ನೀಡಿದರೂ, ಕಾರ್ಯಗತ ಮಾತ್ರ ಆಗ್ಲೇ ಇಲ್ಲ. ಉತ್ತರ ಕರ್ನಾಟಕ ಭಾಗದ ಜನರ ನಿರೀಕ್ಷೆಯನ್ನು ಪ್ರತೀ ವ್ಷ ಹುಸಿಮಾಡಲಾಗ್ತಿದೆ. ಯೋಜನೆಗಾಗಿ ಇನ್ನೂ 59 ಸಾವಿರ ಎಕರೆ ಭ
ಮರಗಳನ್ನು ಉಳಿಸಿ ಬೆಳೆಸುವ ಮತ್ತು ಪರಿಸರ ಸಂರಕ್ಷಣೆಯ ದೃಷ್ಟಿಯಿಂದ ಮೈಸೂರು ಜಿಲ್ಲಾಡಳಿತ ಹಾಗೂ ರಾಜಕುಮಾರಿ ತೃಷಿಕಾ ಕುಮಾರಿ ಅವರ ಗಂಡಭೇರುಂಡ ಪ್ರತಿಪಾಷ್ಠಾನದ ವತಿಯಿಂದ ಮರಗಳ ಗಣತಿ ಕಾರ್ಯ ಆರಂಭವಾಗಿದೆ. ಮೈಸೂರಿನಲ್ಲಿ ಮೂರ
ಕಾಡಾನೆಗಳ ಹಾವಳಿಯಿಂದ ಬೇಸತ್ತಿರುವ ಬೆಂಗಳೂರು ದಕ್ಷಿಣ ಜಿಲ್ಲೆ ಜನತೆ, ಇದಕ್ಕೆ ಶಾಶ್ವತ ಪರಿಹಾರಕ್ಕಾಗಿ ಬೇಡಿಕೆ ಇಡುತ್ತಿದ್ದಾರೆ. ಆದರೆ ಸರ್ಕಾರ ಜಿಲ್ಲೆಯ ಜನರ ಆತಂಕ ದೂರ ಮಾಡುತ್ತಿಲ್ಲ. ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ ಸ
Mangalore CEN Police Operation- ಮಂಗಳೂರು ಸೈಬರ್ ಠಾಣೆ ಪೊಲೀಸರು ಇದೀಗ ಬಹುದೊಡ್ಡ ಆನ್ ಲೈನ್ ಜಾಲವೊಂದನ್ನು ಬೇಟೆಯಾಡಿದ್ದಾರೆ. ನೇಪಾಳದಲ್ಲಿಯೇ ಕುಳಿತು ಭಾರತೀಯರಿಗೆ ನೂರಾರು ಕೋಟಿ ಆನ್ ಲೈನ್ ವಂಚನೆ ಮಾಡುತ್ತಿದ್ದ 11ಮಂದಿ ಆರೋಪಿಗಳನ್ನು ಇದೀಗ
Royal Challengers Bengaluru WPL Champions- ಡೆಲ್ಲಿ ಕ್ಯಾಪಿಟಲ್ಸ್ ಬೃಹತ್ ಮೊತ್ತದ ಗುರಿಯನ್ನು ಮುಂದಿರಿಸಿದಾಗ ಆರ್ ಸಿಬಿ ಗೆಲ್ಲುತ್ತೋ ಇಲ್ಲವೋ ಎಂಬ ಸಂದೇಹ ಮೂಡಿತ್ತು. ಆದರೆ ನಾಯಕಿ ಸ್ಮೃತಿ ಮಂದಾನ ಮತ್ತು ಜಾರ್ಜಿಯಾ ವೋಲ್ ಅವರ ಶತಕದ ಜೊತೆಯಾಟ ಡೆಲ್ಲ
ಪ್ರಕರಣವೊಂದರಲ್ಲಿ ರಿಲೀಫ್ ನೀಡದ ಬೆನ್ನಲ್ಲೆ ಪೊಲೀಸರನ್ನು ನಿಂದನೆ ಮಾಡಿ ಹಿಂದೂ ಕಾರ್ಯಕರ್ತ ಪುನೀತ್ ಕೆರೆಹಳ್ಳಿ ವಿಡಿಯೋ ರೀಲ್ಸ್ ಮಾಡಿದ್ದಾರೆ. ಅವರ ಈ ನಡವಳಿಕೆಯನ್ನು ಹೈಕೋರ್ಟ್ ಪ್ರಶ್ನೆ ಮಾಡಿ ತರಾಟೆಗೆ ತೆಗೆದುಕೊಂ
ಮಾಜಿ ಸಚಿವ ಎಚ್ ಡಿ ರೇವಣ್ಣ ಅವರು ಮತ್ತೆ ಸಂಕಷ್ಟದಲ್ಲಿ ಸಿಲುಕಿದ್ದಾರೆ. ಅತ್ಯಾಚಾರಕ್ಕೆ ಒಳಗಾಗಿದ್ದ ಸಂತ್ರಸ್ತೆಯ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ವಿರುದ್ಧ ಆರೋಪ ನಿಗದಿ ಮುಂದೂಡವಂತೆ ಈ ಹಿಂದೆ ಹೈರ್ಟ್ ವಿಚಾರಣಾಧ
ಶಿವಮೊಗ್ಗ ಪಾಲಿಕೆಗೆ ಚುನಾವಣೆ ಕೋರಿ ಕರ್ನಾಟಕ ಹೈಕೋರ್ಟ್ಗೆ ಅರ್ಜಿ ಸಲ್ಲಿಕೆಯಾಗಿದೆ. ಈ ಸಂಬಂಧ ಸರ್ಕಾರ, ಚುನಾವಣಾ ಆಯೋಗಕ್ಕೆ ಹೈಕೋರ್ಟ್ ನೋಟಿಸ್ ನೀಡಿದೆ. ಮಾಜಿ ಸಚಿವ ಈಶ್ವರಪ್ಪ ಅವರ ಪುತ್ರ ಹೈಕೋರ್ಟ್ಗೆ ಅರ್ಜಿ ಸಲ್ಲಿಕ
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಯ ಮೊದಲ ಹಂತವನ್ನು ಮುಂದಿನ ಒಂದೂವರೆ ವರ್ಷದೊಳಗೆ ಪೂರ್ಣ ಮಾಡುತ್ತೇವೆ ಎಂದು ಬೆಂಗಳೂರು ಅಭಿವೃದ್ಧಿ ಸಚಿವ ಡಿಕೆ ಶಿವಕುಮಾರ್ ತಿಳಿಸಿದ್ದಾರೆ. ಈಗಾಗಲೇ 600 ಭೂಮಾಲೀಕರು ಭೂಮಿ ನೀಡಲು ಒಪ್
India Vs Pakistan- ಈ ಬಾರಿಯ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತದ ವಿರುದ್ಧ ಗುಂಪು ಹಂತದ ಪಂದ್ಯವನ್ನು ಬಹಿಷ್ಕರಿಸಿರುವುದರ ವಿಚಾರವಾಗಿ ಪಾಕಿಸ್ತಾನ ತಂಡದ ನಾಯಕ ಸಲ್ಮಾನ್ ಅಲಿ ಆಘಾ ಈಗಾಗಲೇ ಮಾತನಾಡಿದ್ದರೂ ಭಾರತ ತಂಡ ನಾಯಕ ಸೂರ್
Central Grant for Hassan District : ಕೇಂದ್ರದ ಇಬ್ಬರು ಸಚಿವರನ್ನು ಭೇಟಿಯಾದ ಎಚ್.ಡಿ.ಕುಮಾರಸ್ವಾಮಿ, ಹಾಸನ ಜಿಲ್ಲೆಗೆ ವಿಶೇಷ ಅನುದಾನ ತರುವಲ್ಲಿ ಯಶಸ್ವಿಯಾಗಿದ್ದಾರೆ. ಕೇಂದ್ರ ಸಚಿವರನ್ನು ಭೇಟಿಯಾದ ವೇಳೆ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮತ್ತು
ಬಿಡಿಎ ಕನಸಿನ ಯೋಜನೆ ಬೆಂಗಳೂರು ಬಿಸಿನೆಸ್ ಕಾರಿಡಾರ್ ನಿರ್ಮಾಣಕ್ಕೆ ಭೂಸ್ವಾಧೀನ ಪ್ರಕ್ರಿಯೆ ವೇಗವಾಗಿ ನಡೆಯುತ್ತಿದೆ. ಡಿಕೆ ಶಿವಕುಮಾರ್ ಅವರು ಭೂ ಮಾಲೀಕರು, ರೈತರಿಗೆ ಗುರುವಾರ ಪರಿಹಾರ ವಿತರಣೆ ಮಾಡಿದ್ದಾರೆ. ಕೆಲವರು ನಗ
ICC T20 Wolrd Cup 2026- ಈ ಬಾರಿಯ ಟಿ20 ವಿಶ್ವಕಪ್ ನಲ್ಲಿ 20 ತಂಡಗಳು ಭಾಗವಹಿಸುತ್ತಿವೆ. ಒಮ್ಮೆ ಈ ತಂಡಗಳ ಮೇಲೆ ಕಣ್ಣು ಹಾಯಿಸಿದರೆ ಭಾರತೀಯ ಮೂಲಕ ಕ್ರಿಕೆಟಿಗರು ಬಹಳಷ್ಟು ಸಂಖ್ಯೆಯಲ್ಲಿರುವುದು ಗಮನಕ್ಕೆ ಬಾರದೇ ಇರದು. ಅದೇನೂ ಹೊಸ ಸಂಗತಿಯಲ್ಲ.
ಧಾರ್ಮಿಕ ಆಚರಣೆಯಲ್ಲಿ ಎಲ್ಲರಿಗೂ ಮುಕ್ತ ಅವಕಾಶ ಇರಬೇಕು. ಅಲ್ಲಿ ತಾರತಮ್ಯ ಸಲ್ಲದು. ಮಧುರೈನ ಮೇಲಪನಂಕಡಿ ಗ್ರಾಮದ ಹಲವಾರು ದೇವಾಲಯಗಳಲ್ಲಿ ನಡೆಯಲಿರುವ ಕುಂಭಾಭಿಷೇಕ ಉತ್ಸವದಲ್ಲಿ ತಾರತಮ್ಯ ಮಾಡುವಂತಿಲ್ಲ ಎಂದು ಮದ್ರಾಸ್ ಹೈಕ
ಬುಧವಾರ ವಿಧಾನಸಭೆಯಲ್ಲಿ ನಡೆದ ಘಟನಾವಳಿಗಳು ಎಲ್ಲೆಡೆ ಚರ್ಚೆ ಆಗುತ್ತಿವೆ. ಕಾಂಗ್ರೆಸ್ ಶಾಸಕ ಶಿವಲಿಂಗೇಗೌಡ ಆಡಿರುವ ಮಾತುಗಳಿಗೆ ವಿರೋಧ ವ್ಯಕ್ತವಾಗುತ್ತಿದೆ. ಈ ಹಿನ್ನಲೆಯಲ್ಲಿ ಸ್ವತಃ ಶಿವಲಿಂಗೇಗೌಡ ಅವರು ಈ ಕುರಿತಾಗಿ ಪತ್
ಸದನದಲ್ಲಿ ಕಾಂಗ್ರೆಸ್ ನಾಯಕರು ಮತಿಭ್ರಮಣೆಯಾದವರಂತೆ ವರ್ತಿಸುತ್ತಿದ್ದಾರೆ. ಹರಿಪ್ರಸಾದ್ ರವರು ವಾಚಾಮಗೋಚರವಾಗಿ ಆರ್ .ಎಸ್.ಎಸ್.ನವರನ್ನು ಬೈದರು, ಮಹಿಳೆಯರನ್ನು ಕುರಿತು ಅವಾಚ್ಯವಾಗಿ ಬೈದಿದ್ದಾರೆ. ಅಲ್ಲದೆ ನಜೀರ್ ಅಹಮದ್
40 ದಾಟಿದ ಮೇಲೆ ನಿಮಗೆ ಗೊತ್ತಿಲ್ಲದಂತೆ ಕಣ್ಣಿನ ಸುತ್ತಲಿನ ದೃಷ್ಟಿ ಮಾಯವಾಗುತ್ತಂತೆ! Dr Sandhya E S
ವಿದೇಶದಲ್ಲಿ ಉಡುಪಿ ಮೂಲದ ಯುವಕನೊಬ್ಬ 49 ಕೋಟಿ ರೂ. ಮೊತ್ತದ ಬಿಗ್ ಟಿಕೆಟ್ ಡ್ರಾ ಗೆದ್ದಿದ್ದಾನೆ. ಸ್ನೇಹಿತನ ಜತೆ ಸೇರಿ ಟಿಕೆಟ್ ಖರೀದಿಸಿದ ಕಾರಣ ಅರ್ಧ ಹಣ ಮಾತ್ರ ಯುವಕನಿಗೆ ಸಿಗಲಿದೆ. ಇನ್ನು ಟಿಕೆಟ್ ಮೊತ್ತ 15 ಸಾವಿರ ರೂಪಾಯ
ರಾಜ್ಯಸಭೆಯಲ್ಲಿ ರಾಷ್ಟ್ರಪತಿ ಭಾಷಣದ ವಂದನಾ ನಿರ್ಣಯದ ಮೇಲಿನ ಚರ್ಚೆಗೆ ಪ್ರಧಾನಿ ನರೇಂದ್ರ ಮೋದಿ ಉತ್ತರ ನೀಡಿದರು. ದೇಶ ವೇಗವಾಗಿ ಎಲ್ಲಾ ಕ್ಷೇತ್ರಗಳಲ್ಲಿ ಮುನ್ನುಗ್ಗುತ್ತಿದೆ. ನಾವು ಅಧಿಕಾರಕ್ಕೆ ಬಂದ ಬಳಿಕ ದೇಶದ ಆರ್ಥಿಕತ
India Vs Pakistan Cricket Rivalry- ಬಾಂಗ್ಲಾದೇಶವನ್ನು ಐಸಿಸಿ ಟಿ20 ವಿಶ್ವಕಪ್ ನಿಂದ ಹೊರಗಿಟ್ಟಿರುವುದನ್ನು ವಿರೋಧಿಸಿ ಪಾಕಿಸ್ತಾನವು ಭಾರತದ ವಿರುದ್ಧ ಗುಂಪು ಹಂತದ ಪಂದ್ಯವನ್ನು ಬಹುಷ್ಕರಿಸುವುದಾಗಿ ಹೇಳಿಕೊಂಡಿದೆಯಷ್ಟೇ. ಹಾಗಾದಲ್ಲಿ ಪಾಕಿಸ
ಮಾಜಿ ಸೇನಾ ಮುಖ್ಯಸ್ಥ ಎಂ.ಎಂ.ನರವಣೆ ಅವರು ಬರೆದಿರುವ ಫೋರ್ ಸ್ಟಾರ್ಸ್ ಆಫ್ ಡೆಸ್ಟಿನಿ ಎಂಬ ಪುಸ್ತಕದಲ್ಲಿ 2020 ರಲ್ಲಿ ಚೀನಾ ಗಡಿಯಲ್ಲಿ ನಡೆದ ಸಂಘರ್ಷದ ವೇಳೆ ಹೇಗೆ ಕೇಂದ್ರ ಸರ್ಕಾರ ತನ್ನ ಹೊಣೆಗಾರಿಕೆಯಿಂದ ನುಣುಚಿಕೊಂಡಿತು ಎಂಬ
ಭಾರತದ ಮೇಲಿನ ಸುಂಕಗಳನ್ನು ಇಳಿಕೆ ಮಾಡಿ ವ್ಯಾಪಾರ ಒಪ್ಪಂದ ಮಾಡಿಕೊಳ್ಳುತ್ತಿದ್ದೇವೆ ಎಂದು ಘೋಷಿಸಿದ ಬಳಿಕ ಡೊನಾಲ್ಡ್ ಟ್ರಂಪ್ ಭಾರತ ರಷ್ಯಾದಿಂದ ಚ್ಚಾತೈಲ ಖರೀದಿ ನಿಲ್ಲಿಸಿ, ವೆನಿಜುವೆಲಾದಿಂದ ಖರೀದಿಸಲು ಒಪ್ಪಿಕೊಂಡಿದ
OM Birla On Congress MPs- ಕಾಂಗ್ರೆಸ್ ಸಂಸದರು ಪ್ರಧಾನಿ ಮೋದಿ ಸೀಟಿನ ಮುಂದೆ ಪ್ರತಿಭಟನೆ ನಡೆಸುತ್ತಾರೆಂದು ಸ್ಪೀಕರ್ ಗೆ ಮೊದಲೇ ತಿಳಿದಿತ್ತೇ? ಅದೇ ಕಾರಣಕ್ಕೆ ಪ್ರಧಾನಿ ಸಂಸತ್ತಿಗೆ ಆಗಮಿಸಲಿಲ್ಲವೇ? ಹೌದು ತನಗೆ ಈ ಬಗ್ಗೆ ಮೊದಲೇ ಮಾಹಿತಿ ಇದ
ಲೋಕಸಭೆ ಕಲಾಪಕ್ಕೆ ಪ್ರಧಾನಿ ನರೇಂದ್ರ ಮೋದಿ ಗೈರು ಹಾಜರಾಗಿದ್ದಾರೆ. ಈ ಬಗ್ಗೆ ಸಂಸದೆ ಪ್ರಿಯಾಂಕಾ ಗಾಂಧಿ ಪ್ರಸ್ತಾಪಿಸುತ್ತಾ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಸರ್ಕಾರ ವಿಪಕ್ಷಗಳ ಪ್ರಶ್ನೆಗೆ ಸರಿಯಾಗಿ ಉತ್ತರ ಕೊಡದ
ಕೋಲಾರದ ಮಾಲೂರು ವಿಧಾನಸಭಾ ಕ್ಷೇತ್ರದ ಮರು ಮತ ಎಣಿಕೆಯ ಫಲಿತಾಂಶವನ್ನು ಸುಪ್ರೀಂ ಕೋರ್ಟ್ ಪ್ರಕಟಿಸಿದೆ. 250 ಮತಗಳಿಂದ ನಂಜೇಗೌಡ ಅವರು ಜಯಗಳಿದ್ದು, ಶಾಸಕ ಸ್ಥಾನ ಉಳಿಸಿಕೊಂಡಿದ್ದಾರೆ. ಇನ್ನು ಶಾಸಕ ಸ್ಥಾನ ರದ್ದುಗೊಳಿಸಿದ್ದ ಕರ
ಜಾಗತಿಕ ಮಾರುಕಟ್ಟೆಯಲ್ಲಿನ ಅನಿಶ್ಚಿತತೆಯ ನಡುವೆ ಅಮೆರಿಕಾದ ಖ್ಯಾತ ದಿನಪತ್ರಿಕೆ ದಿ ವಾಷಿಂಗ್ಟನ್ ಪೋಸ್ಟ್ ನಲ್ಲಿ ಭಾರಿ ಉದ್ಯೋಗ ಕಡಿತ ನಡೆದಿದೆ. ಇದರಲ್ಲಿ ಹಲವು ವರದಿಗಾರರನ್ನು ವಜಾಗೊಳಿಸಿದ್ದು, ಇದರಲ್ಲಿ ಉಕ್ರೇನ್ ನ ಯ
ಬೆಂಗಳೂರು- ಪುಣೆ ನಡುವೆ ಹೈಸ್ಪೀಡ್ ಕಾರಿಡಾರ್ ಆರಂಭ ಮಾಡಬೇಕು ಎಂಬ ಬೇಡಿಕೆಗೆ ಕೇಂದ್ರ ಸರ್ಕಾರದಿಂದ ಸಕರಾತ್ಮಕ ಸ್ಪಂದನೆ ಸಿಕ್ಕಿದೆ. ಈ ಕುರಿತಾಗಿ ಕೇಂದ್ರ ಸಚಿವರಾದ ಎಚ್ಡಿ ಕುಮಾರಸ್ವಾಮಿ ಹಾಗೂ ಪ್ರಲ್ಹಾದ ಜೋಶಿ ಅವರು ರೈಲ್ವ
ಕರ್ನಾಟಕ ಜನಪ್ರಿಯ ಐಪಿಎಸ್ ಅಧಿಕಾರಿ ರವಿ ಡಿ ಚನ್ನಣ್ಣನವರ್ ಅವರ ವರ್ಗಾವಣೆಯಾಗಿದೆ. ಅಗ್ನಿ ಶಾಮಕ ಹಾಗೂ ತುರ್ತು ಸೇವೆಗಳ ಇಲಾಖೆಯಿಂದ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಗೆ ವರ್ಗಾವಣೆ ಮಾಡಲಾ
ಮಾತ್ರಾ-ಭೌತಶಾಸ್ತ್ರದಲ್ಲಿ ಏನೋ ಕೊರತೆಯಿದೆ, ನೀಲ್ಸ್ ಬೋರ್ ಹೇಳುವುದರಲ್ಲಿ ಅರ್ಥವಿಲ್ಲ, ಸಾಮಾನ್ಯ ಬುದ್ಧಿವಂತಿಕೆಗೆ ವಿರುದ್ಧವಾಗಿದ್ದು - ಹೀಗೆಂದು ಓತಪ್ರೋತವಾಗಿ ಚಿಂತಿಸುತ್ತಿದ್ದ ಖ್ಯಾತ ವಿಜ್ಞಾನಿ ಜಾನ್ ಕ್ಲಾಸರ್ ಹುಚ
ಪ್ರಿಯಕರನ ಜೊತೆ ಸೇರಿ ಪತ್ನಿಯೇ ಪತಿಯ ಹತ್ಯೆಗೈದು ಪೊಲೀಸರ ಅತಿಥಿಯಾಗಿದ್ದಾಳೆ. ಮೊದಲಿಗೆ ಹಿಟ್ ಅಂಡ್ ರನ್ ಅಪಘಾತ ಎಂಬಂತೆ ಬಿಂಬಿಸಿ, ಕೊನೆಗೂ ಸಿಕ್ಕಿಬಿದ್ದಿದ್ದಾಳೆ. ಪ್ರಿಯಕರ, ಈಕೆ ಇಬ್ಬರೂ ಪೊಲೀಸರ ಅತಿಥಿಯಾಗಿದ್ದಾರೆ. ರಾಜ
ವಸುಧೆ ಸಕಲ ಜೀವರಾಶಿಗಳನ್ನು ಪ್ರೀತಿಯಿಂದ ಸಾಕುತ್ತಿರುವ ಮಹಾತಾಯಿ. ಈ ತಾಯಿಯ ಮಡಿಲಲ್ಲಿರುವ ಏಳು ಖಂಡಗಳ ಪೈಕಿ ಒಂದನ್ನು ಹೊರತುಪಡಿಸಿ, ಉಳಿದೆಲ್ಲಾ ಖಂಡಗಳಲ್ಲಿ ಜೀವಿಗಳು ನೆಲೆ ಕಂಡುಕೊಂಡಿವೆ. ಆದರೆ ಇದೀಗ ಸಂಶೋಧಕರು ಭೂಮಿಯಲ್
ಕೊರಿಯನ್ ಕಲ್ಚರ್ ಗೀಳಿಗೆ ಬಿದ್ದಿದ್ದ ಗಾಜಿಯಾಬಾದ್ ನ ಅಪ್ರಾಪ್ತ ಸಹೋದರಿಯರು ತಮ್ಮ ಗೀಳಿನಿಂದ ಹೊರಬರುವಂತೆ ಪೋಷಕರು ಒತ್ತಾಯಿಸಿದ್ದು, ಅವರ ಹವ್ಯಾಸಳಿಗೆ ವಿರೋಧ ವ್ಯಕ್ತಪಡಿಸಿರುವುದಕ್ಕೆ ಆ ಜೀವನದಿಂದ ಹೊರಬರಲು ಇಚ್ಛಿಸದ
ಕರ್ನಾಟಕದ ಪ್ರಮುಖ ರೈಲು ಮಾರ್ಗವಾದ ಬೆಂಗಳೂರು ಹುಬ್ಬಳ್ಳಿ ಮಾರ್ಗದಲ್ಲಿ ಕಾಮಗಾರಿ ನಡೆಯುತ್ತಿದೆ. ಈ ಹಿನ್ನೆಲೆ ವಂದೇ ಭಾರತ್, ಜನಶತಾಬ್ದಿ ಎಕ್ಸ್ಪ್ರೆಸ್ಗಳನ್ನು ಸೇರಿ 7 ರೈಲುಗಳನ್ನು ರದ್ದು ಮಾಡಲಾಗುತ್ತಿದೆ. 11 ವಿವಿಧ ರೈಲ
India Vs Pakistan Match : ಭಾರತದ ವಿರುದ್ದ ಟಿ20 ಪಂದ್ಯದಲ್ಲಿ ಆಡದ ನಿರ್ಧಾರದ ಬಗ್ಗೆ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಸ್ಪಷ್ಟನೆಯನ್ನು ಕೊಟ್ಟಿದ್ದಾರೆ. ಬಾಂಗ್ಲಾದೇಶಕ್ಕೆ ಬೆಂಬಲವಾಗಿ ಪಾಕಿಸ್ತಾನ ನಿಲ್ಲಲಿದೆ ಎನ್ನುವ ಸರ್ಕಾರದ ನಿ
ಕೇಂದ್ರ ಸರಕಾರದ ಪ್ರಧಾನ ಮಂತ್ರಿ ಆವಾಸ್ ಯೋಜನೆ ಬಡವರಿಗೆ ಸೂರು ನಿರ್ಮಾಣಕ್ಕೆ ಅನುಕೂಲವಾಗಲಿ ಎಂದು ರೂಪಿಸಿರುವ ಯೋಜನೆ. ಆದರೆ ಇಲ್ಲಿ ಮನೆಗೆ ಸೂಕ್ತ ದಾಖಲೆಗಳು ಇಲ್ಲದಿದ್ದರೂ ಗ್ರಾಪಂ ಪಂಚಾಯಿತಿ ಅಧಿಕಾರಿಗಳು ಕಾನೂನು ಬಾಹಿ
ಪ್ರಚೋದನೆ, ವ್ಯಕ್ತಿನಿಂದನೆ ಹಾಗೂ ಅಸಭ್ಯ ಪದಗಳ ಬಳಕೆಗೆ ಕರ್ನಾಟಕ ವಿಧಾನಸಭೆ ಸಾಕ್ಷಿಯಾಗಿದೆ. ಬುಧವಾರ ಸದನದಲ್ಲಿ ಬಿಜೆಪಿ ಸದಸ್ಯರ ಪ್ರಚೋದನೆಗೆ ರೊಚ್ಚಿಗೆದ್ದ ಶಿವಲಿಂಗೇಗೌಡ ಕೆಂಡಾಮಂಡಲರಾಗಿದ್ದರು. ಅವರು ಬಳಕೆ ಮಾಡಿದ ಪದಗ
ಸಂಸತ್ತಿನ ಬಜೆಟ್ ಅಧಿವೇಶನ ತೀವ್ರ ಗದ್ದಲದಲ್ಲಿ ಮುಳುಗಿದ್ದು, ಲೋಕಸಭೆ ಮತ್ತು ರಾಜ್ಯಸಭೆಗಳೆರೆಡೂ ಪ್ರತಿಪಕ್ಷಗಳ ಆಕ್ರೋಶಕ್ಕೆ ಸಾಕ್ಷಿಯಾಗಿವೆ. ನಿನ್ನೆ (ಫೆ. 4-ಬುಧವಾರ) ಲೋಕಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣಕ್ಕೆ ವಂದನಾ ನಿರ

25 C