SENSEX
NIFTY
GOLD
USD/INR

Weather

27    C
...
ತರಗತಿಯಲ್ಲೇ ಮುಸ್ಲಿಂ ವಿದ್ಯಾರ್ಥಿಯನ್ನು 14 ಬಾರಿ ಟೆರರಿಸ್ಟ್‌ ಎಂದ ಬೆಂಗಳೂರು ಪ್ರತಿಷ್ಠಿತ ಕಾಲೇಜು ಪ್ರೊಫೆಸರ್‌! ವಿಡಿಯೋ ವೈರಲ್‌

ಬೆಂಗಳೂರಿನ ಪ್ರತಿಷ್ಠಿತ ಕಾಲೇಜಿನ ಪ್ರೊಫೆಸರ್‌ ಪಾಠ ಮಾಡುವ ಸಂದರ್ಭದಲ್ಲಿ ವಿದ್ಯಾರ್ಥಿಯನ್ನು 14 ಬಾರಿ ಟೆರರಿಸ್ಟ್‌ ಎಂದು ಕರೆದಿದ್ದಾರೆ. ಮುಸ್ಲಿಂ ಸಮುದಾಯ ವಿದ್ಯಾರ್ಥಿಗೆ ಈ ರೀತಿ ನಿಂದಿಸಿದ್ದಕ್ಕೆ ಪ್ರೊಫೆಸರ್ ವಿರುದ್ಧ

28 Mar 2026 9:47 pm
RCB ಜಾಣ ನಡೆ: 3 ವಿಕೆಟ್ ಕಿತ್ತ ಜಾಕೋಬ್ ಡಫಿ ಕೋಟಾ ಮುಗಿಸಿ ಪೆವಿಲಿಯನ್ ಗೆ, ದೇವದತ್ ಪಡಿಕ್ಕಲ್ ಕಣಕ್ಕೆ!

ಜೋಶ್ ಹೇಜಲ್ವುಡ್ ಅವರು ಅಲಭ್ಯರಾಗಿದ್ದ ಹಿನ್ನೆಲೆಯಲ್ಲಿ ನಿರಾಸೆಯಲ್ಲಿದ್ದ ಆರ್ ಸಿಬಿ ಅಭಿಮಾನಿಗಳ ಮೊಗದಲ್ಲಿ ಇದೀಗ ನಗು ಮೂಡಿದೆ. ಕಾರಣ ಅವರ ಬದಲಿಗೆ ಕಣಕ್ಕಿಳಿದ ಕಿವೀಸ್ ವೇಗಿ ಜಾಕೋಬ್ ಡಫಿ ಅವರು 5 ಓವರ್ ಮುಗಿಯುವುದರೊಳಗಾಗಿ

28 Mar 2026 8:53 pm
Karnataka Rains: ರಾಜ್ಯದಲ್ಲಿ ಮಾರ್ಚ್‌ 29 ರಿಂದ 4 ದಿನ ಭಾರೀ ಮಳೆ; 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌ ಘೋಷಣೆ!

Karnataka Weather: ರಾಜ್ಯದಲ್ಲಿ ಶನಿವಾರದಿಂದ ಮುಂಗಾರು ಪೂರ್ವ ಮಳೆಯ ಅಬ್ಬರ ಆರಂಭವಾಗಿದೆ. ದಕ್ಷಿಣ ಕನ್ನಡ, ಉಡುಪಿ, ಹಾಸನ, ಚಿಕ್ಕಮಗಳೂರಿನಲ್ಲಿ ಅಬ್ಬರಿಸಿದೆ. ಮುಂದಿನ ನಾಲ್ಕು ದಿನ 14 ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲ

28 Mar 2026 8:10 pm
IPL 2026- ಕಳೆದ ಸೀಸನ್ ನಲ್ಲಿ ಬೆಂಚು ಕಾಯಿಸಿದ್ದ RCB ಮಧ್ಯಮ ವೇಗಿ ಅಭಿನಂದನ್ ಸಿಂಗ್ ಗೆ ಪದಾರ್ಪಣೆ ಭಾಗ್ಯ!

RCB Vs SRH Inaugural Match- ವಿಶ್ವದ ಅತ್ಯಂತ ಜನಪ್ರಿಯ ಮತ್ತು ಶ್ರೀಮಂತ ಕ್ರಿಕೆಟ್ ಲೀಗ್ ಆಗಿರುವ ಐಪಿಎಲ್ ನ 16ನೇ ಆವೃತ್ತಿಗೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಚಾಲನೆ ಸಿಕ್ಕಿದೆ. ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು

28 Mar 2026 8:07 pm
ಕೆಲಸದ ಸ್ಥಳದಲ್ಲಿ ಮಹಿಳೆ ಸುರಕ್ಷಿತಳೇ? ರಾಜ್ಯದಲ್ಲಿ 3 ವರ್ಷಗಳಲ್ಲಿ ಮಹಿಳಾ ಆಯೋಗದಲ್ಲಿ ದಾಖಲಾಗಿದೆ 349 ಪ್ರಕರಣ

ಕೆಲಸದ ಸ್ಥಳಗಳಲ್ಲಿ ಮಹಿಳೆಯರ ಮೇಲೆ ದೌರ್ಜನ್ಯ, ಕಿರುಕುಳ ನಡೆಯುತ್ತಿವೆ. ಈ ಕುರಿತಾಗಿ ಕರ್ನಾಟಕ ರಾಜ್ಯ ಮಹಿಳಾ ಆಯೋಗದಲ್ಲೂ ಅನೇಕ ದೂರುಗಳು ದಾಖಲಾಗಿವೆ. 1997ರಲ್ಲಿ ಸುಪ್ರೀಂ ಕೋರ್ಟ್ ಹೊರಡಿಸಿದ ವಿಶಾಕಾ ಮಾರ್ಗಸೂಚಿಯಲ್ಲಿ ಕೆಲಸ

28 Mar 2026 7:44 pm
ರಾಜ್ಯದಲ್ಲಿ 2 ವರ್ಷದಲ್ಲಿ 30,000 ಹಾವು ಕಡಿತ ಪ್ರಕರಣ: ವಿಷ ಏರಿ 254 ಮಂದಿ ಸಾವು

ಖಾಸಗಿ ಆಸ್ಪತ್ರೆಗಳಲ್ಲಿ ಮುಂಗಡ ಹಣಕ್ಕಾಗಿ ಒತ್ತಾಯಿಸದೆ ಹಾವು ಕಡಿತಗೊಂಡ ಸಂತ್ರಸ್ತರಿಗೆ ತಕ್ಷಣ ಜೀವ ಉಳಿಸುವ ಚಿಕಿತ್ಸೆಯನ್ನು ಒದಗಿಸುವಂತೆ ಆದೇಶಿಸಲಾಗಿದೆ. ಹಾವು ಕಡಿತ ಮತ್ತು ಮರಣಗಳನ್ನು ತಡೆಗಟ್ಟಲು ದೇಶದಲ್ಲೇ ಪ್ರಪ್

28 Mar 2026 7:43 pm
ರಾಜ್ಯದಲ್ಲಿ 14 ರಿಂದ 18 ವರ್ಷದೊಳಗಿನ ಬಾಲಗರ್ಭಿಣಿಯರ ಸಂಖ್ಯೆ 5975 ! ಬೆಂಗಳೂರು ನಗರವೇ ಮುಂದೆ

ಮಕ್ಕಳ ಪಾಲನಾ ಕೇಂದ್ರಗಳಲ್ಲಿ ಸಂತ್ರಸ್ಥೆಗೆ 18 ವರ್ಷ ವಯಸ್ಸು ಪೂರ್ತಿಗೊಳ್ಳುವವರೆಗೆ ವಾಸ್ಯವ್ಯಕ್ಕೆ ಅವಕಾಶ ಮಾಡಿಕೊಡಲಾಗುವುದು ಹಾಗೂ 23 ವರ್ಷದವರೆಗೂ ಅವಶ್ಯಕ ಬೆಂಬಲ ನೀಡಲಾಗುವುದು. ಸಂತ್ರಸ್ಥೆಗೆ ಆರೋಗ್ಯಸೇವೆ ಮತ್ತು ವೈದ

28 Mar 2026 7:05 pm
`ಹಾಸಿಗೆಗೆ ಬಿದ್ದೂ ಕ್ಯಾಚ್ ಹಿಡಿಯಲಾಗದ ಬಾಬರ್ ಆಝಂ!’: ಅಪಹಾಸ್ಯಕ್ಕೀಡಾದ ಪಾಕ್ ಸ್ಟಾರ್ ನ ಪರದಾಟ

Babar Azam Memes- ಪಾಕಿಸ್ತಾನದ ಸ್ಟಾರ್ ಕ್ರಿಕೆಟಿಗ ಬಾಬರ್ ಆಝಂ ಪಿಎಸ್‌ಎಲ್ (PSL) ಪಂದ್ಯಕ್ಕೂ ಮುನ್ನ ಜಾಹೀರಾತು ಚಿತ್ರೀಕರಣದ ವೇಳೆ ಕ್ಯಾಚ್ ಮಿಸ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಾಸ್ಯಕ್ಕೀಡಾಗಿದ್ದಾರೆ. ಸುರಕ್ಷತೆಗಾಗಿ ನೆಲದ ಮೇಲೆ ಹ

28 Mar 2026 6:33 pm
5 IPS ಅಧಿಕಾರಿಗಳು ಸೇರಿ 153 ಪೊಲೀಸರಿಗೆ ಮುಖ್ಯಮಂತ್ರಿ ಪದಕ ಘೋಷಣೆ; ಪಟ್ಟಿ ಬಿಡುಗಡೆ ಮಾಡಿದ IGP

ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ಉತ್ತಮ ಸೇವೆ ಸಲ್ಲಿಸಿದ 153 ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ 2025ನೇ ಸಾಲಿನ 'ಮುಖ್ಯಮಂತ್ರಿ ಪದಕ' ಘೋಷಿಸಲಾಗಿದೆ. ಈ ಪಟ್ಟಿಯಲ್ಲಿ ಐಪಿಎಸ್ ಅಧಿಕಾರಿಗಳಿಂದ ಹಿಡಿದು ಕಾನ್‌ಸ್ಟೆಬಲ್‌ಗಳವರೆಗೆ ವ

28 Mar 2026 6:04 pm
RCB ತಂಡವನ್ನು ಹುರಿದುಂಬಿಸಿದ ಅನನ್ಯಾ ಬಿರ್ಲಾ; ಉದ್ಘಾಟನಾ ಪಂದ್ಯಕ್ಕೂ ಮುನ್ನ ಮಾಡಿರುವ ಪೋಸ್ಟ್ ವೈರಲ್

Ananya Birla Instagram Post- ಆದಿತ್ಯ ಬಿರ್ಲಾ ಸಮೂಹವು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವನ್ನು ಖರೀದಿಸಿದ ಬಳಿಕ ಅನನ್ಯಾ ಬಿರ್ಲಾ ಅವರು ಸಾಮಾಜಿಕ ಜಾಲತಾಣಗಳಲ್ಲಿ ಹೊಸ ಸಂಚಲನವನ್ನೇ ಸೃಷ್ಟಿಸಿದ್ದಾರೆ. ಉದ್ಘಾಟನಾ ಪಂದ್ಯಕ್ಕೂ ಮುನ್ನ ಅವರ

28 Mar 2026 5:29 pm
ಜಮೀರ್ ಹಾಗೂ ಎಸ್ ಎಸ್ ಮಲ್ಲಿಕಾರ್ಜುನ ಉತ್ತಮ ಸ್ನೇಹಿತರು, ಪ್ರಚಾರಕ್ಕೆ ಬಂದೇ ಬರ್ತಾರೆ: ಎಂಬಿ ಪಾಟೀಲ್ ವಿಶ್ವಾಸ

ಜಮೀರ್ ಅಹ್ಮದ್ ಖಾನ್ ಹಾಗೂ ಸಚಿವ ಎಸ್ ಎಸ್ ಮಲ್ಲಿಕಾರ್ಜುನ ಅವರು ಉತ್ತಮ ಸ್ನೇಹಿತರು. ಹಾಗಾಗಿ ಜಮೀರ್ ಅವರ ಸಮರ್ಥ್ ಪರವಾಗಿ ಚುನಾವಣಾ ಪ್ರಚಾರಕ್ಕೆ ಬಂದೇ ಬರ್ತಾರೆ ಎಂದು ಸಚಿವ ಎಂಬಿ ಪಾಟೀಲ್ ವಿಶ್ವಾಸ ವ್ಯಕ್ತಪಡಿಸಿದರು. ಬೆಂಗಳ

28 Mar 2026 5:00 pm
ಆ 11 ಜನರ ಆಕ್ರಂದನ ಇನ್ನೂ ಕಿವಿಯಲ್ಲಿದೆ - ನನಗೆ IPL ಉಚಿತ ಟಿಕೆಟ್‌ ಬೇಡ: BJP ಶಾಸಕ ಎಸ್‌ ಸುರೇಶ್‌ ಕುಮಾರ್ ಪತ್ರ

ಶಾಸಕರು ಹಾಗೂ ಸಂಸದರಿಗೆ ನೀಡಲಾಗುವ ಐಪಿಎಲ್ ಟಿಕೆಟ್ ಅಥವಾ ಪಾಸ್‌ ಸೌಲಭ್ಯ ನನಗೆ ಬೇಡ ಎಂದು ಬಿಜೆಪಿ ಶಾಸಕ ಎಸ್‌ ಸುರೇಶ್‌ ಕುಮಾರ್‌ ಹೇಳಿದ್ದಾರೆ. ಈ ಬಗ್ಗೆ ವಿಧಾನಸಭೆ ಅಧ್ಯಕ್ಷರಿಗೆ ಶಾಸಕರು ಪತ್ರ ಬರೆದಿದ್ದಾರೆ. ಇನ್ನೂ ಜನಸಾ

28 Mar 2026 4:48 pm
US - ಇರಾನ್ ಸಂಘರ್ಷದ ಮಧ್ಯೆ ’ಹೊರ್ಮುಜ್ ಡಬಲ್ ಗೇಂ’ : ಬಟಾ ಬಯಲಾದ ಪಾಕಿಸ್ತಾನದ ಕಳ್ಳಾಟ

Pak US help exposed : ಹೊರ್ಮುಜ್ ಜಲಸಂಧಿಯಲ್ಲಿ ಪಾಕಿಸ್ತಾನವು ಪರೋಕ್ಷವಾಗಿ ಅಮೆರಿಕಕ್ಕೆ ಸಹಾಯ ಮಾಡಿ, ವಿಶ್ವಾಸಘಾತಕ ಕೆಲಸವನ್ನು ಮಾಡಿದೆ ಎನ್ನುವ ಸುದ್ದಿ ಹರಿದಾಡುತ್ತಿದೆ. ತನ್ನ ಐದು ಮಿತ್ರ ರಾಷ್ಟ್ರಗಳಿಗೆ ಹೊರ್ಮುಜ್ ಜಲಸಂಧಿ ಮುಕ್ತ

28 Mar 2026 4:27 pm
IPL 2026- ಧೋನಿಗೆ ಸ್ನಾಯು ಸೆಳೆತ, ಚೆನ್ನೈ ಸೂಪರ್ ಕಿಂಗ್ಸ್ ಗೆ ದೊಡ್ಡ ಹೊಡೆತ; ಕ್ಯಾಪ್ಟನ್ ಕೂಲ್ ಗೆ ಆಗಿದ್ದೇನು?

Mahendra Singh Dhoni Injury- ಸ್ನಾಯು ಸೆಳೆತದ (Calf Injury) ಕಾರಣದಿಂದಾಗಿ ಸಿಎಸ್‌ಕೆ ದಿಗ್ಗಜ ಎಂ.ಎಸ್. ಧೋನಿ ಅವರು ಐಪಿಎಲ್ 2026ರ ಆರಂಭಿಕ ಪಂದ್ಯಗಳಿಂದ ಹೊರಗುಳಿಯಲಿದ್ದಾರೆ. ಅವರಿಗೆ ಇನ್ನು ಎರಡು ವಾರಗಳ ಕಾಲ ವಿಶ್ರಾಂತಿ ಮತ್ತು ಪುನರ್ವಸತಿ ಅಗತ್ಯವಿದ

28 Mar 2026 4:04 pm
ಮೈಸೂರು ರಸ್ತೆಯಲ್ಲಿ ಟ್ರಾಫಿಕ್ ನಿಯಂತ್ರಣಕ್ಕೆ ಪ್ಲ್ಯಾನ್: ಚಾಮರಾಜಪೇಟೆ ಮೇಲ್ಸೇತುವೆ ಬಿಎಚ್‌ ಇಎಲ್ ಜಂಕ್ಷನ್ ವರೆಗೆ ವಿಸ್ತರಣೆ!

ಚಾಮರಾಜಪೇಟೆ ಮೇಲ್ಸೇತುವೆಯಿಂದ ಕೆಂಗೇರಿಯವರೆಗೆ ಸಂಚಾರ ದಟ್ಟಣೆ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದೆ. ಈ ನಿಟ್ಟಿನಲ್ಲಿ ಪರ್ಯಾಯ ವ್ಯವಸ್ಥೆಯ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಈ ನಡುವೆ ಚಾಮರಾಜಪೇಟೆ ಮೇಲ್ಸೇತುವೆಯನ್ನ

28 Mar 2026 2:56 pm
ಯಮಸ್ವರೂಪಿಯಾದ ರಾಜ್ಯದ ರಸ್ತೆಗಳು: 6 ವರ್ಷಗಳಲ್ಲಿ 2.39 ಲಕ್ಷ ಅಪಘಾತ, 66,791 ಮಂದಿ ಬಲಿ

ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಶಾಲಾ ಮಕ್ಕಳ ಸುರಕ್ಷತೆಯನ್ನು ಕಾಪಾಡುವ ದೃಷ್ಟಿಯಿಂದ ಆಯಾ ಪೊಲೀಸ್ ಠಾಣಾ ವ್ಯಾಪ್ತಿಗಳಿಗೆ ಬರುವ ಶಾಲಾ ಕಾಲೇಜುಗಳಿಗೆ ಕಾಲ ಕಾಲಕ್ಕೆ ಭೇಟಿ ನೀಡಿ, ಶಾಲೆಗಳ ಆಡಳಿತ ಮಂಡಳಿಯವರೊಂದಿಗೆ ಸಮನ್ವಯ ಸಾ

28 Mar 2026 1:19 pm
ಬಿಜೆಪಿ ಭದ್ರಕೋಟೆ ಬಾಗಲಕೋಟೆ ಅಲುಗಾಡಿಸಿದ್ದೇ ಮೇಟಿ ; 41 ವರ್ಷಗಳ ಬಳಿಕ ಕಾಂಗ್ರೆಸ್‌ ಬಾವುಟ ಹಾರಿದ ರೋಚಕ ಫೈಟ್!

ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ರಾಜಕೀಯ ಇತಿಹಾಸದಲ್ಲಿ 2013ರ ಚುನಾವಣೆ ಒಂದು ಮಹತ್ವದ ಮೈಲಿಗಲ್ಲಾಗಿ ದಾಖಲಾಗಿದೆ. ಸುಮಾರು ಒಂದೂವರೆ ದಶಕಗಳ ಕಾಲ ಭಾರತೀಯ ಜನತಾ ಪಕ್ಷದ ಅಜೇಯ ಕೋಟೆಯಂತಿದ್ದ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ

28 Mar 2026 1:08 pm
ಮೇಲುಕೋಟೆ : ’ವೈರಮುಡಿ’ ತಲೆಮೇಲೆ ಹೊತ್ತು ತಂದ DC, SP - ಸ್ವಾಮಿಯ ಬೆಲೆಕಟ್ಟಲಾಗದ ಆಭರಣಗಳ ಹಿನ್ನಲೆ

Vairamudi Festival : ರಾಜ್ಯದ ಮತ್ತು ದೇಶದ ಅತ್ಯಂತ ಪುರಾತನ ದೇವಾಲಯಗಳಲ್ಲೊಂದಾದ ಮೇಲುಕೋಟೆ ಚೆಲುವನಾರಾಯಣ ಸ್ವಾಮಿಯ ವೈರಮುಡಿ ಬ್ರಹ್ಮೋತ್ಸವ ಇಂದು (ಮಾರ್ಚ್ 28) ನಡೆಯಲಿದೆ. ಇದಕ್ಕೂ ಮುನ್ನ, ಜಿಲ್ಲಾ ಖಜಾನೆಯಿಂದ ರತ್ನಖಚಿತ ವೈರಮುಡಿ ಆಭರಣ

28 Mar 2026 12:47 pm
ರಾಜ್ಯದಲ್ಲಿ ವರದಿಯಾಗಿಲ್ಲ ಲವ್ ಜಿಹಾದ್ ಕೇಸ್, ಬಲವಂತದ ಮತಾಂತರ ವಿರುದ್ಧ 4 ವರ್ಷಗಳಲ್ಲಿ 17 ಪ್ರಕರಣ ದಾಖಲು!

ಬಲವಂತದ ಮತಾಂತರ ತಡೆಯುವ ನಿಟ್ಟಿನಲ್ಲಿ ಸಾಮಾಜಿಕ ಜಾಲತಾಣಗಳ ಮೇಲೆ ನಿಗಾವಹಿಸಲು ಠಾಣಾ ಮಟ್ಟದಲ್ಲಿ ಹಾಗೂ ಜಿಲ್ಲಾ ಮಟ್ಟದಲ್ಲಿ ಸೋಷಿಯಲ್ ಮೀಡಿಯಾ ಸೆಲ್ ಅನ್ನು ತೆರೆದಿದ್ದು, ದಿನದ 24 ಗಂಟೆಯೂ ಸಾಮಾಜಿಕ ಜಾಲತಾಣಗಳನ್ನು ಪತ್ತೆ ಹ

28 Mar 2026 12:11 pm
ವಿವಾಹಿತ ಪುರುಷನ ಒಪ್ಪಿತ ಲಿವ್‌ ಇನ್‌ ಸಂಬಂಧ ಅಪರಾಧವಲ್ಲ: ಅಲಹಾಬಾದ್ ಹೈಕೋರ್ಟ್

ವಿವಾಹಿತ ಪುರುಷನೊಬ್ಬ ವಯಸ್ಕ ಮಹಿಳೆಯೊಂದಿಗೆ ಪರಸ್ಪರ ಒಪ್ಪಿಗೆಯಿಂದ ಲಿವ್-ಇನ್ ಸಂಬಂಧದಲ್ಲಿ ಇರುವುದು ಯಾವುದೇ ಕಾನೂನುಬದ್ಧ ಅಪರಾಧವಲ್ಲ ಎಂದು ಅಲಹಾಬಾದ್ ಹೈಕೋರ್ಟ್ ಸ್ಪಷ್ಟಪಡಿಸಿದೆ. ​​ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾ

28 Mar 2026 12:03 pm
ಗದಗ-ಹೊಟಗಿ ಜೋಡಿ ಮಾರ್ಗ ಪೂರ್ಣ; ವಿಜಯಪುರ-ಬೆಂಗಳೂರು ರೈಲು ಪ್ರಯಾಣ ಸಲೀಸು

ಗದಗ-ಹೊಟಗಿ ನಡುವಿನ ಬಹುನಿರೀಕ್ಷಿತ ಜೋಡಿ ರೈಲು ಮಾರ್ಗದ ಕಾಮಗಾರಿ ಎಲ್ಲಾ ಅಡೆತಡೆಗಳನ್ನು ನಿವಾರಿಸಿಕೊಂಡು ಯಶಸ್ವಿಯಾಗಿ ಪೂರ್ಣಗೊಂಡಿದೆ. ಈ ಮಾರ್ಗವು ಉತ್ತರ ಮತ್ತು ದಕ್ಷಿಣ ಕರ್ನಾಟಕದ ನಡುವೆ ಮಾತ್ರವಲ್ಲದೆ, ಉತ್ತರ ಭಾರತಕ್

28 Mar 2026 11:32 am
ಯುದ್ದದ ಸಂಘರ್ಷ : ಪ್ರಧಾನಿ ಕರೆದಿದ್ದ ಸಿಎಂ ಸಭೆಗೆ ಸಿದ್ದರಾಮಯ್ಯ ಗೈರು - ಬಿಜೆಪಿ ಪ್ರತಿಕ್ರಿಯೆ

Siddaramaiah skips All CM Meeting : ಪಶ್ಚಿಮ ಏಷ್ಯಾ ಸಂಘರ್ಷ ಮತ್ತು ತೈಲ ಅಭಾವಕ್ಕೆ ಸಂಬಂಧಿಸಿದಂತೆ, ಪ್ರಧಾನಿ ಮೋದಿ, ಎಲ್ಲಾ ಮುಖ್ಯಮಂತ್ರಿಗಳ ಸಭೆಯನ್ನು ಕರೆದಿದ್ದರು. ಈ ಸಭೆಯಲ್ಲಿ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗವಹಿಸಿರಲಿಲ್ಲ. ರಾ

28 Mar 2026 10:36 am
ಮೋದಿ - ಟ್ರಂಪ್ ಹೈಲೆವೆಲ್ ಕಾಲ್‌ನಲ್ಲಿ ಎಲಾನ್ ಮಸ್ಕ್’ಗೆ ಏನು ಕೆಲಸ : ಶಿಷ್ಟಾಚಾರದ ಉಲ್ಲಂಘನೆ?

Elon Musk and Donal Trump : ಎರಡು ದಿನಗಳ ಹಿಂದೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಭಾರತದ ಪ್ರಧಾನಿ ನರೇಂದ್ರ ಮೋದಿ ಜೊತೆ ಮಾತುಕತೆಯನ್ನು ನಡೆಸಿದ್ದರು. ಈ ದೂರವಾಣಿ ಸಂಭಾಷಣೆಯ ವೇಳೆ, ಉದ್ಯಮಿ ಎಲಾನ್ ಮಸ್ಕ್ ಕೂಡಾ ಭಾಗವಹಿಸಿದ್ದರು ಎಂದು

28 Mar 2026 9:43 am
ಸಕಲೇಶಪುರ : ಪ್ರೀ ವೆಡ್ಡಿಂಗ್‌ ಫೋಟೊಶೂಟ್‌ ತಂಡದ ಮೇಲೆ ಹಲ್ಲೆ ; 7 ಜನರ ಬಂಧನ

ಸಕಲೇಶಪುರ ತಾಲೂಕು ಬೆಟ್ಟದ ಭೈರವೇಶ್ವರ ದೇಗುಲದಲ್ಲಿ ಸ್ಥಳೀಯರ ಹೆಸರಲ್ಲಿ ಗುಂಡಾಗಿರಿ ಮಾಡಲಾಗಿದೆ. ಬೆಟ್ಟದ ಬೈರವೇಶ್ವರ ದೇಗುಲದಲ್ಲಿ ವಿಡಿಯೋ, ಫೋಟೊ ಶೂಟ್ ಮಾಡುತ್ತಿದ್ದ ಫೋಟೋಗ್ರಾಫರ್ ಗಳ ಮೇಲೆ ಸ್ಥಳೀಯರು ಎಂದು ಹೇಳಿಕೊಂಡ

28 Mar 2026 9:24 am
ರಾಷ್ಟ್ರವ್ಯಾಪಿ ಲಾಕ್’ಡೌನ್ ಹೇರಿಕೆಯ ಸುದ್ದಿ - LPG ಹಂಚಿಕೆ : ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಕೊಟ್ಟ ಸ್ಪಷ್ಟನೆ ಏನು?

Lockdown Rumors - Union Minister Clarification : ಪಶ್ಚಿಮ ಏಷ್ಯಾದಲ್ಲಿನ ಯುದ್ದದ ಉನ್ಮಾದತೆಯ ಎಫೆಕ್ಟ್ ವಿಶ್ವದೆಲ್ಲಡೆ ಪಸರಿಸಲಾರಂಭಿಸಿದೆ. ಮೂರು ದೇಶಗಳ ನಡುವೆ ನಡೆಯುತ್ತಿರುವ, ಜಾಗತಿಕ ಆರ್ಥಿಕತೆಯನ್ನೇ ಅಲುಗಾಡಿಸುತ್ತಿದೆ. ಯುದ್ದದಿಂದಾಗಿ, ತೈಲ ಸರ

28 Mar 2026 8:21 am
ಮೈಸೂರು : ಇಂದಿರಾ ಕ್ಯಾಂಟೀನ್‌ಗೆ ಸಂಕಷ್ಟ, ಬಾಕಿ ಹೊರೆಯಿಂದ ಮುಚ್ಚುವ ಸ್ಥಿತಿ

ಬಡವರು ಮತ್ತು ಕಾರ್ಮಿಕರಿಗೆ ಕಡಿಮೆ ದರದಲ್ಲಿ ಪೌಷ್ಟಿಕ ಆಹಾರ ನೀಡುವ ಮೂಲಕ ಹಸಿವು ಮುಕ್ತ ಕರ್ನಾಟಕ ನಿರ್ಮಿಸುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಹತ್ವಾಕಾಂಕ್ಷೆಯ ಇಂದಿರಾ ಕ್ಯಾಂಟೀನ್ ಯೋಜನೆ, ಮೈಸೂರಿನಲ್ಲಿ ಪ್ರಸ್ತುತ ತೀ

28 Mar 2026 7:57 am
ಮಧ್ಯಪ್ರಾಚ್ಯ ಬಿಕ್ಕಟ್ಟು : ಸಿಎಂಗಳ ಜತೆ ಪ್ರಧಾನಿ ಸಭೆ, ‘ಟೀಮ್‌ ಇಂಡಿಯಾ’ ಸ್ಫೂರ್ತಿಗೆ ಕರೆ

ಮಧ್ಯಪ್ರಾಚ್ಯ ಯುದ್ಧದ ಹಿನ್ನೆಲೆಯಲ್ಲಿಉಂಟಾಗಿರುವ ಬಿಕ್ಕಟ್ಟು ಎದುರಿಸುವ ಬಗ್ಗೆ ಚರ್ಚಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಮುಖ್ಯಮಂತ್ರಿಗಳ ಜತೆ ಶುಕ್ರವಾರ ವಿಡಿಯೊ ಕಾನ್ಫರೆನ್ಸ್‌ ಮೂಲಕ ಸಭೆ ನಡೆಸಿದರು. ಬಿಕ್ಕಟ್ಟು ಎದ

28 Mar 2026 7:47 am
ಕೊಡಗಿಗೆ ಮೇಲೆ ಎಲ್‌-ನಿನೋ ಎಫೆಕ್ಟ್ ; ವಾಡಿಕೆಯ ಮುಂಗಾರು ಅನುಮಾನ

ಕರಾವಳಿಯಲ್ಲಿ ಪ್ರತ್ಯಾವರ್ತ ಮಾರುತಗಳ ಪರಿಣಾಮದಿಂದಾಗಿ ಮಾ.28ರ ಸಂಜೆಯಿಂದ ಕೊಡಗು ಸೇರಿದಂತೆ ಮಲೆನಾಡು ಭಾಗಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಮಲೆನಾಡಿನ ಕೆಲವು ಭಾಗಗಳಲ್ಲಿಸಾಮಾನ್ಯ ಮಳೆಯಾಗಬಹುದು ಎಂದು ಹವಾಮಾನ ಇಲಾಖೆ ಅಂದ

28 Mar 2026 6:26 am
ಜನರ ಮೇಲೆ ಮುದ್ರಾಂಕ ಶುಲ್ಕದ ಭಾರ ಹೊರಿಸಿದ ಬೆಂಗಳೂರು ಕೇಂದ್ರ ನಗರ ಪಾಲಿಕೆ

ಗ್ರೇಟರ್‌ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯ 6 ವಿಧಾನಸಭಾ ಕ್ಷೇತ್ರಗಳ 63 ವಾರ್ಡ್‌ಗಳಲ್ಲಿಮೂಲಸೌಕರ್ಯ ವೃದ್ಧಿಗೆ ಹಣ ಹೊಂದಿಸಲು ಪಾಲಿಕೆಯು ಮುನಿಸಿಪಲ್‌ ಬಾಂಡ್‌ಗಳ ಮೊರೆ ಹೋಗಿದೆ. ಅಷ್ಟೇ ಅಲ್ಲ; ಆಸ್ತಿಗಳಿಗೆ ಹೊಸ

28 Mar 2026 5:45 am
US Israel Iran War: ಯುದ್ಧ ಆರಂಭವಾಗಿ 1 ತಿಂಗಳು! ಇರಾನ್‌ನ ಪ್ರಜೆಗಳ ಸಾವಿನ ಸಂಖ್ಯೆ ಬಹಿರಂಗ

ಅಮೆರಿಕ ಇಸ್ರೇಲ್ ಇರಾನ್‌ ನಡುವಿನ ಯುದ್ಧ ಆರಂಭವಾಗಿ ಒಂದು ತಿಂಗಳಾಗಿದೆ. ಸದ್ಯ ಸಾವಿನ ಸಂಖ್ಯೆ ಬಹಿರಂಗಗೊಂಡಿದ್ದು, ಇರಾನ್‌ನಲ್ಲಿ ಬರೋಬ್ಬರಿ 1900 ಜನ ಜೀವತೆತ್ತಿದ್ದಾರೆ. 20 ಸಾವಿರ ಮಂದಿಗೆ ಗಾಯಗಳಾಗಿವೆ. ಈ ಬಗ್ಗೆ ರೆಡ್‌ ಕ್ರಾಸ

27 Mar 2026 11:45 pm
ಐಷಾರಾಮಿ ಕಾರು - ನಕಲಿ ನಂಬರ್‌ಪ್ಲೇಟ್‌! ಸಿಕ್ಕಿಬಿದ್ದ ಮುತ್ತಪ್ಪ ರೈ ಪುತ್ರ ರಿಕ್ಕಿ ರೈ - ಕ್ರಿಮಿನಲ್‌ ಕೇಸ್‌ ದಾಖಲು

ಅನಿಲ್ ಕುಂಬ್ಳೆ ಸರ್ಕಲ್‌ನಲ್ಲಿ ಲ್ಯಾಂಬೋರ್ಗಿನಿ ಕಾರಿನೊಂದಿಗೆ ಪುಂಡಾಟ ನಡೆಸಿದ್ದ ರಿಕ್ಕಿ ರೈ ವಿರುದ್ಧ ಈಗ ಕ್ರಿಮಿನಲ್ ಪ್ರಕರಣ ದಾಖಲಾಗಿದೆ. ತನಿಖೆಯ ವೇಳೆ ಅವರು ಕಾರಿಗೆ ನಕಲಿ ನಂಬರ್ ಪ್ಲೇಟ್ ಅಳವಡಿಸಿರುವುದು ಮತ್ತು ಪೊ

27 Mar 2026 9:05 pm
ದಾವಣಗೆರೆ ದಕ್ಷಿಣ: ಮತಯಂತ್ರದಲ್ಲಿ ಇರುತ್ತೆ ಸಾದಿಕ್‌ ಪೈಲ್ವಾನ್ ಹೆಸರು! ಮೈಕ್‌ ಚಿಹ್ನೆ ಕೊಟ್ಟ ಚುನಾವಣಾ ಆಯೋಗ; ಮುಂದೇನು?

ಉಪ ಚುನಾವಣೆಯಲ್ಲಿ ದಾವಣಗೆರೆ ಕಾಂಗ್ರೆಸ್‌ ಬಂಡಾಯ ಸ್ಪರ್ಧೆ ಮಾಡಿದ್ದ ಸಾದಿಕ್ ಪೈಲ್ವಾನ್ ಹಿಂದೆ ಸರಿದಿದ್ದಾರೆ. ಆದರೆ, ಚುನಾವಣಾ ಆಯೋಗದ ನಿಯಮದ ಪ್ರಕಾರ ಅವರ ಹೆಸರು ಮತಯಂತ್ರದಲ್ಲಿ ಇರಲಿದೆ. ಆಯೋಗವು ಅವರಿಗೆ ಮೈಕ್‌ ಚಿಹ್ನೆ

27 Mar 2026 8:40 pm
ದಾವಣಗೆರೆ ದಕ್ಷಿಣ: ನಾಮಪತ್ರ ಸಲ್ಲಿಸಿದ್ದ ಸಾದಿಕ್ ಪೈಲ್ವಾನ್ ಕಣದಿಂದ ಹೊರಕ್ಕೆ, ಗೆಲ್ಲೋ ವಿಶ್ವಾಸ ವ್ಯಕ್ತಪಡಿಸಿದ ಸಿದ್ದರಾಮಯ್ಯ

ದಾವಣಗೆರೆ ದಕ್ಷಿಣ ವಿಧಾನಸಭೆ ಕ್ಷೇತ್ರದಿಂದ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದ ಸಾದಿಕ್ ಪೈಲ್ವಾನ್ ಇದೀಗ ಕಣದಿಂದ ಹಿಂದೆ ಸರಿದಿದ್ದಾರೆ. ಈ ಕುರಿತಾಗಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲಾ ಅವರು ಮಾತನಾಡಿ ಈ

27 Mar 2026 7:31 pm
ಕರ್ನಾಟಕಕ್ಕೆ ಹೊಸ ರೈಲು ಘೋಷಿಸಿದ ವಿ ಸೋಮಣ್ಣ; 3 ಜಿಲ್ಲೆಗಳ ನಡುವೆ ಸಂಚಾರ - ವೇಳಾಪಟ್ಟಿ ಬಿಡುಗಡೆ

ಬೆಂಗಳೂರು ತುಮಕೂರು ಭಾಗದ ರೈಲ್ವೆ ಪ್ರಯಾಣಿಕರಿಗೆ ಕೇಂದ್ರ ಸರ್ಕಾರ ಗುಡ್‌ನ್ಯೂಸ್‌ ನೀಡಿದೆ. ಅರಸೀಕೆರೆ - ತುಮಕೂರು - ಬೆಂಗಳೂರು ನಡುವೆ ಹೊಸ ಮೆಮು ರೈಲು ಆರಂಭಿಸಿದೆ. ಈ ರೈಲು ವಾರದ ಆರು ದಿನ ಸಂಚಾರ ನಡೆಸಲಿದ್ದು, ಹಾಸನ, ತುಮಕೂರ

27 Mar 2026 6:43 pm
ತೈಲ ಮಾರುಕಟ್ಟೆ ತಲ್ಲಣ: 2008ರ ದಾಖಲೆ ಬ್ರೇಕ್‌? ಕಚ್ಚಾ ತೈಲ ಬೆಲೆ ಬ್ಯಾರೆಲ್‌ಗೆ 200 ಡಾಲರ್‌ ಆಗುತ್ತೆಂದ ತಜ್ಞರು!

ಇಸ್ರೇಲ್ ಇರಾನ್‌ ನಡುವಿನ ಯುದ್ಧವು ಈ ತಿಂಗಳಾಂತ್ಯಕ್ಕೆ ನಿಲ್ಲಬಹುದು. ಒಂದು ವೇಳೆ ನಿಲ್ಲದಿದ್ದರೆ ತೈಲ ಮಾರುಕಟ್ಟೆಯಲ್ಲಿ ತಲ್ಲಣ ಉಂಟಾಗಲಿದ್ದು, 2008 ರ ಬಳಿಕ ದಾಖಲೆಯ ದರಕ್ಕೆ ಕಚ್ಚಾ ತೈಲ ತಲುಪಲಿದೆ. ಸದ್ಯ ಒಂದು ಬ್ಯಾರಲ್ ಕಚ್ಚ

27 Mar 2026 6:13 pm
80 ಸಾವಿರ ಸಂಬಳ, ಲಕ್ಷಾಂತರ ಭತ್ಯೆ ಇದ್ದರೂ ಮುಗಿಯದ 'ಉಚಿತ'ದ ಹಪಾಹಪಿ: ಶಾಸಕರಿಗೆ ಐಪಿಎಲ್ ಟಿಕೆಟ್ಟೂ ಫ್ರೀ ಬೇಕಂತೆ!

ಶಾಸಕರಿಗೆ ಉಚಿತವಾಗಿ ಐಪಿಎಲ್ ಟಿಕೆಟ್ ನೀಡಬೇಕು ಎಂಬ ಬೇಡಿಕೆ ಕೇಳಿಬಂದಿದೆ. ವಿಧಾನಸಭೆಯಲ್ಲೇ ಶಾಸಕ ವಿಜಯಾನಂದ ಕಾಶಪ್ಪನವರ್ ಈ ಬೇಡಿಕೆ ಇಟ್ಟಿದ್ದರು. ಇದಕ್ಕೆ ಪಕ್ಷಾತೀತವಾಗಿ ಬೆಂಬಲ ವ್ಯಕ್ತವಾಗಿತ್ತು. ಅಲ್ಲದೆ, ಶಾಸಕರಿಗೆ 4

27 Mar 2026 6:02 pm
ಇಸ್ರೇಲ್‌ ದಾಳಿಗೆ ಬಳಸಿದ ಇರಾನಿ ಕ್ಷಿಪಣಿ ಮೇಲೆ ʼಭಾರತದ ಜನರಿಗೆ ಧನ್ಯವಾದʼ ಎಂಬ ಬರಹ: ಕೃತಜ್ಞತೆಯೋ ಅಥವಾ USಗೆ ಸಂದೇಶವೋ?

ಮಧ್ಯಪ್ರಾಚ್ಯದಲ್ಲಿ ಇಸ್ರೇಲ್‌ ಹಾಗೂ ಗಲ್ಫ್‌ ರಾಷ್ಟ್ರಗಳ ಮೇಲೆ ಇರಾನ್‌ ದಾಳಿ ಮುಂದುವರೆಸಿದ್ದು, ತನ್ನ ಇಂದು ತನ್ನ 83ನೇ ಸುತ್ತಿನ ಕ್ಷಿಪಣಿ ದಾಳಿಯನ್ನು ನಡೆಸಿದೆ. ಈ ಕ್ಷಿಪಣಿಗಳ ಮೇಲೆ ಇರಾನ್‌ ಭಾರತ ಸೇರಿ 4 ದೇಶದ ಜನರಿಗೆ ಧನ್

27 Mar 2026 5:03 pm
ಮಧ್ಯಪ್ರಾಚ್ಯ ಸಂಘರ್ಷದ ಪರಿಣಾಮ ಎದುರಿಸಲು ರಾಜನಾಥ್ ಸಿಂಗ್ ನೇತೃತ್ವದ ಉನ್ನತ ಸಮಿತಿ ರಚನೆ; ಹೊಣೆಗಾರಿಕೆ ಏನು?

ಮಧ್ಯಪ್ರಾಚ್ಯ ಸಂಘರ್ಷದ ಬಿಕ್ಕಟ್ಟು ಭಾರತಕ್ಕೆ ಅನೇಕ ರೀತಿಯ ಸವಾಲುಗಳನ್ನು ತಂದೊಡ್ಡಿದೆ. ಅದರಲ್ಲಿ ಪ್ರಮುಖವಾಗಿ ತೈಲ ಮತ್ತು ಅನಿಲ ಕೊರತೆಯ ಭೀತಿ ದೇಶವನ್ನು ಕಾಡುತ್ತಿದೆ. ಆದರೆ ಈ ಸವಾಲುಗಳನ್ನು ಯಶಸ್ವಿಯಾಗಿ ಎದುರಿಸುತ್ತಿ

27 Mar 2026 5:01 pm
SSLC ಪರೀಕ್ಷೆ ಭಾರೀ ಬದಲಾವಣೆ: ತೃತೀಯ ಭಾಷೆ ಗ್ರೇಡ್‌ಗೆ ಸೀಮಿತ; ಈ ವರ್ಷದಿಂದಲೇ ಜಾರಿ! 525 ಅಂಕಕ್ಕೆ ಪರೀಕ್ಷೆ

ಕರ್ನಾಟಕ ಸರ್ಕಾರ ನಡೆಸುವ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಮಹತ್ವದ ಬದಲಾವಣೆಯಾಗಿದೆ. ತೃತೀಯ ಭಾಷೆಯನ್ನು ಗ್ರೇಡ್‌ಗೆ ಸೀಮಿತ ಮಾಡಲಾಗಿದೆ. ಇನ್ನು ಮುಂದೆ 625 ರ ಬದಲಾಗಿ 525 ಅಂಕಗಳಿಗೆ ಪರೀಕ್ಷೆ ನಡೆಯಲಿದೆ. ಈ ಬಗ್ಗೆ ಶಿಕ್ಷಣ ಸಚ

27 Mar 2026 3:53 pm
ಇ-ವೀಸಾ ಲಾಂಚ್‌ ಮಾಡಿದ ಅಫ್ಘಾನಿಸ್ತಾನ; ಯಾರು ಹೋಗ್ತಾರೆ ಹೇಳಿ ನೋಡೋಣ? ಭಾರತೀಯರಿಗೆ ಏಕಿಲ್ಲ ಅವಕಾಶ?

ಅಫ್ಘಾನಿಸ್ತಾನದ ಹೆಸರು ಕೇಳಿದೊಡನೆ ನಮ್ಮ ಕಣ್ಮುಂದೆ ಬರುವುದು ಯುದ್ಧ, ತಾಲಿಬಾನ್, ಬಂದೂಕು, ರಕ್ತಪಾತ ಮತ್ತು ಹಾಳಾಗಿರುವ ಕಟ್ಟಡಗಳು. ಅಫ್ಘಾನಿಸ್ತಾನಕ್ಕೆ ಕಾಲಿಡುವುದು ಎಂದರೆ ಪ್ರಾಣಕ್ಕೆ ಕುತ್ತು ತಂದುಕೊಂಡಂತೆಯೇ ಸರಿ ಎಂ

27 Mar 2026 3:37 pm
ಕರ್ನಾಟಕ ಉಪ ಚುನಾವಣೆ: ದಾವಣಗೆರೆ ದಕ್ಷಿಣದಿಂದ 25, ಬಾಗಲಕೋಟೆಯಿಂದ 9 ಮಂದಿ ಸ್ಪರ್ಧೆ; ಏ.9 ಕ್ಕೆ ಸರ್ಕಾರ ರಜೆ ಘೋಷಣೆ

ಕರ್ನಾಟಕ ಉಪ ಚುನಾವಣೆಯ ಅಂತಿಮ ಕಣ ಸಿದ್ಧವಾಗಿದೆ. ದಾವಣಗೆರೆ ದಕ್ಷಿಣದಿಂದ 25, ಬಾಗಲಕೋಟೆಯಿಂದ 9 ಮಂದಿ ಸ್ಪರ್ಧೆ ಮಾಡಿದ್ದಾರೆ. ಏ.9 ಕ್ಕೆ ಮತದಾನ ನಡೆಯಲಿದ್ದು, ಸರ್ಕಾರ ರಜೆ ಘೋಷಣೆ ಮಾಡಿದೆ. ಈ ರಜೆಯೂ ಮತದಾನ ನಡೆಯುವ ಕ್ಷೇತ್ರಗಳಿಗ

27 Mar 2026 2:59 pm
ದಾವಣಗೆರೆ ದಕ್ಷಿಣ ಕಾಂಗ್ರೆಸ್ ಬಂಡಾಯಕ್ಕೆ ಟ್ವಿಸ್ಟ್! ಸಿದ್ದರಾಮಯ್ಯರನ್ನು ಭೇಟಿ ಮಾಡಿದ ಸಾದಿಕ್ ಪೈಲ್ವಾನ್, ಸಂಧಾನ ಯಶಸ್ವಿ

ಸಿದ್ದರಾಮಯ್ಯ ಮಾತಿಗೆ ಸಮ್ಮತಿ ಸೂಚಿಸಿರುವ ಪೈಲ್ವಾನ್, ಕೋಪದಲ್ಲಿ ನಾಮಪತ್ರ‌ ಸಲ್ಲಿಸಿದ್ದೆ, ನಿಮ್ಮ ಜೊತೆಗಿನ ಮಾತುಕತೆ ಸಮಾಧಾನ ತಂದಿದೆ. ಈಗಿನಿಂದಲೇ ಪಕ್ಷದ ಅಭ್ಯರ್ಥಿ ಪರವಾಗಿ ಕೆಲಸ ಮಾಡುತ್ತೇನೆ. ನಮ್ಮ ಕ್ಷೇತ್ರದಲ್ಲಿ ಬಿ

27 Mar 2026 2:49 pm
Explained: ಟ್ರಂಪ್ ಇರಾನ್‌ ಮೇಲೆ ದಾಳಿ ಮುಂದೂಡಿದ್ರೂ ಗಲ್ಫ್‌ ನಲ್ಲಿ US ಬೇಸ್‌ ಮೇಲೆ ನಿಲ್ಲುತ್ತಿಲ್ಲ ಇರಾನ್‌ ಪ್ರಹಾರ! ಕಾರಣವೇನು ಗೊತ್ತಾ?

ಮಧ್ಯಪ್ರಾಚ್ಯದಲ್ಲಿನ ಯುದ್ದದ ನಡುವೆ ಇರಾನ್‌ ಮೇಲಿನ ದಾಳಿಗಳಿಗೆ ಅಮೆರಿಕಾ ಇನ್ನೂ 10 ದಿನಗಳ ಬ್ರೇಕ್‌ ನೀಡಿದೆ. ಆದಾಗ್ಯೂ, ಇರಾನ್‌ ಮಾತ್ರ ಗಲ್ಫ್‌ ನಲ್ಲಿ ತನ್ನ ದಾಳಿಗಳನ್ನು ಮುಂದುವರೆಸಿದ್ದ ಗಲ್ಫ್‌ ರಾಷ್ಟ್ರಗಳಲ್ಲಿನ ಇಂಧನ

27 Mar 2026 2:46 pm
ದಾವಣಗೆರೆ ದಕ್ಷಿಣ ಬಂಡಾಯ ಶಮನಕ್ಕೆ ಮುಂದಾಗದ ಜಮೀರ್: ಎಸ್‌ಎಸ್‌ ಮಲ್ಲಿಕಾರ್ಜುನ ಜತೆಗಿನ ಅಸಮಾಧಾನ ಈ ನಡೆಗೆ ಕಾರಣ!

ದಾವಣಗೆರೆ ದಕ್ಷಿಣ ಬಂಡಾಯ ಶಮನಕ್ಕೆ ಜಮೀರ್ ಅಹ್ಮದ್ ಖಾನ್ ಮುಂದಾಗದೇ ಇರುವುದು ರಾಜಕೀಯ ವಲಯದಲ್ಲಿ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ದಾವಣಗೆರೆ ದಕ್ಷಿಣದಲ್ಲಿ ದೊಡ್ಡ ಪ್ರಮಾಣದಲ್ಲಿ ಮುಸ್ಲಿಂ ಮತದಾರರು ಇರುವುದರಿಂದ ಮುಸ

27 Mar 2026 2:18 pm
ಮಾನವ ಜನ್ಮದ ಕುರಿತ ಪುರಂದರದಾಸರ ಅದ್ಭುತ ಕೀರ್ತನೆ : ಹಾಡು ಹಳತು ಭಾವ ನವೀನ ಭಾಗ- 129

ಮಾನವ ಜನ್ಮ ಶ್ರೇಷ್ಠತೆಯನ್ನು ಅರಿಯದೆ ಹೆಜ್ಜೆಹೆಜ್ಜೆಗೂ ಮಾಡುವ ತಪ್ಪುಗಳೇನು, ವ್ಯರ್ಥವಾಗಿ ಬದುಕು ಸಾಗಿಸುವ ಕುರಿತು ಪುರಂದರದಾಸರು ಬರೆದ ಕೀರ್ತನೆಯೊಂದನ್ನು ಅಂಕಣಕಾರರಾದ ಶ್ರೀನಾಥ್ ಭಲ್ಲೆ ಅವರು ವಿವರಿಸಿದ್ದಾರೆ.

27 Mar 2026 1:39 pm
ಎಲ್‌ ಪಿ ಜಿ ಬಿಕ್ಕಟ್ಟು ನಿವಾರಿಸಲು ಲಾಕ್ ಡೌನ್ ಕೇವಲ ವದಂತಿ, ಆತಂಕ ಬೇಡ: ಕೇಂದ್ರ ಸರ್ಕಾರ ಸ್ಪಷ್ಟನೆ

ಎಲ್‌ ಪಿ ಜಿ ಬಿಕ್ಕಟ್ಟು ನಿವಾರಿಸಲು ದೇಶದಾದ್ಯಂತ ಲಾಕ್ ಡೌನ್ ಜಾರಿಗೊಳಿಸಲಾಗುತ್ತದೆ ಎಂಬುವುದು ಕೇವಲ ವದಂತಿ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ಈ ಬಗ್ಗೆ ಯಾವುದೇ ಆತಂಕ ಬೇಡ ಎಂದು ತಿಳಿಸಿದೆ. ಲಾಕ್ ಡೌನ್ ವದಂತಿ ಕುರಿತ

27 Mar 2026 1:29 pm
ನಾನು ಮತ್ತು ಮೋದಿ ಕೆಲಸ ಪೂರ್ಣ ಮಾಡ್ತೀವಿ- ಟ್ರಂಪ್ ಸಂದೇಶ: ಮಧ್ಯಪ್ರಾಚ್ಯ ಬಿಕ್ಕಟ್ಟು ತಣಿಸಲು ಭಾರತದತ್ತ ಅಮೆರಿಕಾ ಚಿತ್ತ!

ಮಧ್ಯಪ್ರಾಚ್ಯ ಬಿಕ್ಕಟ್ಟಿನ ನಡುವೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಭಾರತದೊಂದಿಗೆ ತಮ್ಮ ಸಂಬಂಧ ಭವಿಷ್ಯದಲ್ಲಿ ಮತ್ತಷ್ಟು ಬಲಗೊಳ್ಳಲಿದೆ ಎಂದು ಹೇಳಿದ್ದು, ಪ್ರಧಾನಿ ನರೇಂದ್ರ ಮೋದಿಯ ಹಾಗೂ ಟ್ರಂಪ್‌ ಇಬ್ಬರೂ ತಮ್ಮ ಕ

27 Mar 2026 12:56 pm
IPL 2026 : ಕ್ರೀಡಾಕೂಟ ಆರಂಭಕ್ಕೆ ಒಂದು ದಿನ ಮುನ್ನ RCBಗೆ ಒಂದು ಸಿಹಿ - ಒಂದು ಕಹಿಸುದ್ದಿ

RCB Player Nuwan Thushara : ಭಾರತದಲ್ಲಿ ಕ್ರಿಕೆಟ್ ಅಭಿಮಾನಿಗಳಲ್ಲಿ ತೀವ್ರ ಕುತೂಹಲವನ್ನು ಹೆಚ್ಚಿಸಿರುವ 2026ನೇ ಸಾಲಿನ ಐಪಿಎಲ್ ಕ್ರೀಡಾಕೂಟ ನಾಳೆಯಿಂದ (ಮಾರ್ಚ್ 26) ಆರಂಭವಾಗಲಿದೆ. ಮೊದಲ ಪಂದ್ಯ, ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಹೈದರಾಬ

27 Mar 2026 12:47 pm
ಐಪಿಎಲ್‌ ಕ್ರಿಕೆಟ್ ನೋಡಲು ಫ್ರೀ ಟಿಕೆಟ್ ಕೊಡಿ: ಟೀಕೆಗೆ ಗುರಿಯಾದ ಶಾಸಕರ ಬೇಡಿಕೆ, ದುಡ್ಡು ಕೊಟ್ಟು ಖರೀದಿಸಿ ಎಂದ ನೆಟ್ಟಿಗರು

ವಿಧಾನಸಭೆ ಹಾಗೂ ಪರಿಷತ್ ನಲ್ಲಿ ಶಾಸಕರು ಐಪಿಎಲ್ ಉಚಿತ ಟಿಕೆಟ್‌ಗಾಗಿ ಗೋಗರೆದಿದ್ದಾರೆ. ಕನಿಷ್ಠ ಐದು ಟಿಕೆಟ್ ಕೊಡಿಸಿ ಎಂದು ಸ್ಪೀಕರ್ ಯು.ಟಿ ಖಾದರ್ ಅವರ ಬಳಿ ಮನವಿ ಮಾಡಿದ್ದಾರೆ. ಶಾಸಕರ ಈ ಬೇಡಿಕೆ ವ್ಯಾಪಕ ಟೀಕೆಗೆ ಗುರಿಯಾಗುತ

27 Mar 2026 12:19 pm
ಲೂಲು ಮಾಲ್ ಬಳಿ ಬೆಂಗಳೂರು-ಶಿವಮೊಗ್ಗ KSRTC ಬಸ್ ಗೆ ಬೆಂಕಿ: ಕೂದಲೆಳೆ ಅಂತರದಲ್ಲಿ ಪ್ರಯಾಣಿಕರು ಅನಾಹುತದಿಂದ ಪಾರು!

ರಾಜಾಜಿನಗರದ ಲೂಲು ಮಾಲ್ ಬಳಿ 21 ಜನ ಪ್ರಯಾಣಿಕರಿದ್ದ ಸರ್ಕಾರಿ ಬಸ್‌ಗೆ ಬೆಂಕಿ ಹತ್ತಿ, ಆಗಬಹುದಾಗಿದ್ದ ಭಾರಿ ಅವಘಡವೊಂದು ಕೂದಲೆಳೆ ಅಂತರದಲ್ಲಿ ತಪ್ಪಿದೆ. ಪ್ರಯಾಣಿಕರೆಲ್ಲ ಸೇಫ್ ಆಗಿದ್ದು, ಬಸ್ ಮಾತ್ರ ಸಂಪೂರ್ಣ ಸುಟ್ಟುಹೋಗಿದ

27 Mar 2026 12:05 pm
ಡಾಲರ್‌ ಎದುರು ಸಾರ್ವಕಾಲಿಕ ಕುಸಿತ ಕಂಡ ರೂಪಾಯಿ; 94ರ ಗಡಿ ತಲುಪಿಸಿದ ಅಮೆರಿಕ- ಇರಾನ್ ಯುದ್ಧ!

ದೂರದ ಮಧ್ಯಪ್ರಾಚ್ಯ ಸಂಘರ್ಷ ಭಾರತದ ಮೇಲೆ ಏನು ತಾನೆ ಪರಿಣಾಮ ಬೀರಲು ಸಾಧ್ಯ ಎಂದು ಕೇಳುವವರ ಸಂಖ್ಯೆಗೇನೂ ಕಮ್ಮಿಯಿಲ್ಲ. ಆದರೆ ಈ ಯುದ್ಧ ಭಾರತದ ಮೇಲೆ ಹಲವು ರೀತಿಯ ಪರಿಣಾಮ ಬೀರುತ್ತಿದೆ. ಅದರಲ್ಲಿ ಆರ್ಥಿಕ ಪರಿಣಾಮವೂ ಒಂದು. ಅಮೆ

27 Mar 2026 11:55 am
ನಮ್ಮನ್ನೇನು ಕತಾರ್ ಅನ್ಕೊಂಡ್ರಾ, ಹುಷಾರ್ : ಇಸ್ರೇಲ್’ಗೆ ಪಾಕಿಸ್ತಾನದ ಎಚ್ಚರಿಕೆ - ಕಾರಣವೇನು?

Pakistan Embassy in Tehran : ಅಮೆರಿಕವು ಕದನ ವಿರಾಮದ ಬಗ್ಗೆ ಮಾತನಾಡುತ್ತಿದ್ದರೂ, ಗಲ್ಫ್ ರಾಷ್ಟ್ರಗಳ ಮೇಲೆ, ಇರಾನ್ ದಾಳಿ ಮುಂದುವರಿದಿದೆ. ಅದೇ ರೀತಿ, ಇಸ್ರೇಲ್ ಕೂಡಾ, ಇರಾನ್ ಮೇಲೆ ದಾಳಿಯನ್ನು ನಿಲ್ಲಿಸಲಿಲ್ಲ. ಈ ನಡುವೆ, ಟೆಹ್ರಾನ್’ನ ಪಾಕಿಸ್

27 Mar 2026 11:30 am
ಇರಾನ್‌ನಿಂದ ಹೊರ್ಮುಜ್‌ ಮೂಲಕ USಗೆ 10 ತೈಲ ನೌಕೆಗಳ ಭರ್ಜರಿ ಗಿಫ್ಟ್‌ -ಟ್ರಂಪ್: ಸಂಧಾನ ಮಾತುಕತೆಗೆ ಪಾಕ್ ಮಧ್ಯಸ್ಥಿಕೆ!

ಮಧ್ಯಪ್ರಾಚ್ಯದಲ್ಲಿನ ಯುದ್ದದ ನಡುವೆ ಇರಾನ್‌ ನೊಂದಿಗೆ ಮಾತುಕತೆ ನಡೆಯುತ್ತಿದ್ದು, ಅವರು ನನಗೆ ಗಿಫ್ಟ್‌ ಕೊಟ್ಟಿದ್ದಾರೆ ಎಂಬ ಹೇಳಿಕೆಯನ್ನು ಉಲ್ಲೇಖಿಸಿ ಮಾಧ್ಯಮಗಳೊಂದಿಗೆ ಮಾತನಾಡಿದ ಟ್ರಂಪ್‌ ಆ ಗಿಫ್ಟ್‌ ಸಿಕ್ರೇಟ್‌ ರಿ

27 Mar 2026 11:26 am
ಸಿಲಿಂಡರ್ ಇಲ್ಲ, ಆತಂಕವೂ ಇಲ್ಲ: ಅನಿಲ ಬಿಕ್ಕಟ್ಟಿನ ನಡುವೆಯೂ ಕಾರ್ಯಾಚರಿಸಿದ ಅಡುಗೆ ಮನೆಗಳು

ಮಧ್ಯಪ್ರಾಚ್ಯದ ಸುದೀರ್ಘ ಸಂಘರ್ಷ ಜಾಗತಿಕ ಮಟ್ಟದಲ್ಲಿ ತೈಲ ಮತ್ತು ಅನಿಲ ಬಿಕ್ಕಟ್ಟುಗಳನ್ನು ಸೃಷ್ಟಿಸಿದೆ. ಭಾರತ ಕೂಡ ಇದೇ ಸವಾಲುಗಳನ್ನು ಎದುರಿಸುತ್ತಿದೆಯಾದರೂ, ಸಮಯೋಚಿತ ಕಾರ್ಯತಂತ್ರದ ಪರಿಣಾಮವಾಗಿ ಪೂರೈಕೆಯನ್ನು ಖಚಿತ

27 Mar 2026 11:19 am
2 ಗಂಟೆ ಚಲನೆಯಿಲ್ಲದೆ ರಸ್ತೆಯಲ್ಲೇ ನಿಂತಿದ್ದ ಡೆಲಿವರಿ ಬಾಯ್ ವಿಲಕ್ಷಣ ವರ್ತನೆ, ವಿಡಿಯೋ ವೈರಲ್; ಭಾರತಕ್ಕೂ ಎಂಟ್ರಿ ಕೊಡ್ತಾ ಜಾಂಬಿ ಡ್ರಗ್‌?

ಚಂಡೀಗಢದ ವಸತಿ ಪ್ರದೇಶವೊಂದರಲ್ಲಿ ಬ್ಲಿಂಕಿಟ್ ಡೆಲಿವರಿ ಬಾಯ್‌ ಒಬ್ಬಾತ ಸುಮಾರು 2 ಗಂಟೆಗಳ ಕಾಲ ರಸ್ತೆಯಲ್ಲಿ ಯಾವುದೇ ಚಲನೆಯಿಲ್ಲದೆ ಅರೆಪ್ರಜ್ಞಾವಸ್ಥೆಯ ಸ್ಥಿತಿಯಲ್ಲಿ ನಿಂತಿರುವ ವಿಚಿತ್ರ ಘಟನೆ ನಡೆದಿದ್ದು, ಈ ವಿಡಯೋ ಸಾ

27 Mar 2026 10:44 am
Explained: ಇರಾನ್‌ ಗುರುತಿಸಿದ 5 ಫ್ರೆಂಡ್ಲಿ ರಾಷ್ಟ್ರಗಳು; ಹಾರ್ಮುಜ್‌ ಜಲಸಂಧಿ ತೆರೆಸಿಕೊಂಡ ಭಾರತಕ್ಕೆ ಎಷ್ಟನೇ ಸ್ಥಾನ?

ಅಮೆರಿಕ ಮತ್ತು ಇಸ್ರೇಲ್‌ ಜೊತೆಗೆ ಯುದ್ಧದಲ್ಲಿ ನಿರತವಾಗಿರುವ ಇರಾನ್‌, ತನ್ನ ಜಾಗತಿಕ ಮಿತ್ರ ರಾಷ್ಟ್ರಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇರಾನ್‌ನ ಒಟ್ಟು ಐದು ರಾಷ್ಟ್ರಗಳ ಪೈಕಿ ಭಾರತಕ್ಕೂ ಪ್ರಮುಖ ಸ್ಥಾನವಿದೆ. ಇರಾನ್‌ ಬಿ

27 Mar 2026 10:15 am
ಪೆಟ್ರೋಲ್-ಡೀಸೆಲ್ ಮೇಲಿನ ಅಬಕಾರಿ ತೆರಿಗೆ ಕಡಿತಗೊಳಿಸಿದ ಕೇಂದ್ರ ಸರಕಾರ: ಗ್ರಾಹಕರಿಗೆ ಬೆಲೆ ಇಳಿಕೆ ಲಾಭ ಸಿಗುತ್ತಾ?

ಕೇಂದ್ರ ಸರಕಾರ ಪೆಟ್ರೋಲ್ ಡೀಸೆಲ್ ಮೇಲಿನ ಸುಂಕವನ್ನು ಕಡಿತಗೊಳಿಸಿದೆ, ಇದರಿಂದ ಪೆಟ್ರೋಲ್ ಸುಂಕ 3 ರೂಪಾಯಿಗೆ ಇಳಿದಿದ್ದರೆ, ಡೀಸೆಲ್ ಸುಂಕ ಶೂನ್ಯವಾಇದೆ. ಈ ಬದಲಾವಣೆಯಿಮದ ಗ್ರಾಹಕರಿಗೆ ಸಿಗುವ ಪೆಟ್ರೋಲ್-ಡೀಸೆಲ್ ಬೆಲೆ ಇಳಿಕೆ

27 Mar 2026 10:14 am
ತೊಕ್ಕೊಟ್ಟು ಫ್ಲೈಓವರ್‌ನಲ್ಲಿ ಬೈಕ್ ಅಡ್ಡಗಟ್ಟಿ ಆರಿಫ್‌ ನ ಭೀಕರ ಹತ್ಯೆ: 2022 ರಲ್ಲೂ ನಡೆದಿತ್ತು ಕೊಲೆ ಯತ್ನ!

ದಕ್ಷಿಣ ಕನ್ನಡ ಜಿಲ್ಲೆಯ ಉಲ್ಲಾಳದ ತೊಕ್ಕೊಟ್ಟು ಫ್ಲೈಓವರ್‌ನಲ್ಲಿ ಶುಕ್ರವಾರ ನಸುಕಿನ ಜಾವ ನೆತ್ತರು ಹರಿದಿದೆ. ಆರಿಫ್ ಎಂಬಾತನ ಭೀಕರ ಕೊಲೆ ನಡೆದಿದೆ.

27 Mar 2026 9:31 am
ದಾವಣಗೆರೆ : ಸಾದಿಕ್ ಪೈಲ್ವಾನ್ ಮನವೊಲಿಕೆ ವೇಳೆ ಚುನಾವಣಾಧಿಕಾರಿ ಕಚೇರಿಯಲ್ಲಿ ಹೈಡ್ರಾಮಾ - ಫೋರ್ಜರಿ ಪ್ರಯತ್ನ?

Davanagere By Election : ದಾವಣಗೆರೆ ದಕ್ಷಿಣ ವಿಧಾನಸಭಾ ಉಪಚುನಾವಣೆಗೆ ವೇದಿಕೆ ಸಿದ್ದವಾಗಿದೆ. ನಾಮಪತ್ರ ಹಿಂದಕ್ಕೆ ಪಡೆಯಲು ಗುರುವಾರ (ಮಾರ್ಚ್ 26) ಕೊನೆಯ ದಿನವಾಗಿತ್ತು. ಕಾಂಗ್ರೆಸ್ಸಿನ ಬಂಡಾಯ ಅಭ್ಯರ್ಥಿ ಸಾದಿಕ್ ಪೈಲ್ವಾನ್, ನಾಮಿನೇಷನ್ ಹ

27 Mar 2026 9:28 am
ಕಲಿಯುವಿಕೆಗೆ ಹೆದರಬೇಡಿ , ಕಾವ್ಯಕ್ಕೆ ಉಸಿರು ನೀಡುವ ಗಮಕದತ್ತ ಮುಖ ಮಾಡಿ !

ವೃತ್ತಿಯಲ್ಲಿ ಪ್ರಾಧ್ಯಾಪಕಿಯಾಗಿರುವ ಡಾ.ಸಹನಾ ಪ್ರಸಾದ್ ಅವರು ಲೇಖಕಿಯೂ ಆಗಿದ್ದು, ನೂರಾರು ಸಣ್ಣ ಕಥೆ, ಲೇಖನ, ಕಾದಂಬರಿಗಳನ್ನು, ಧಾರವಾಹಿಗಳನ್ನೂ ಬರೆದಿದ್ದಾರೆ. ಈವರೆಗೂ 15 ಸಾವಿರ ಲೇಖನಗಳು ಪ್ರಕಟಗೊಂಡಿವೆ. ಇದೀಗ ಅವರು ಬರೆದ

27 Mar 2026 8:58 am
ಕೊಡಗಿಗೆ ಎಲ್-ನಿನೋ ಎಫೆಕ್ಟ್: ಹೆಚ್ಚುತ್ತಿರುವ ತಾಪಮಾನ, ವಾಡಿಕೆಯ ಮುಂಗಾರು ಅನುಮಾನ

ಬೇಸಿಗೆ ಮಳೆ ಅಲ್ಲಲ್ಲಿ ಸುರಿಯುತ್ತಿದ್ದರೂ, ಬಿಸಿಲಿನ ತಾಪ ಹೆಚ್ಚಿದ್ದು, ಈ ಬಾರಿ ವಾಡಿಕೆಗಿಂತ ಕಡಿಮೆ ಮಳೆ ಸುರಿಯುವ ಮುನ್ಸೂಚನೆ ಇದೆ.

27 Mar 2026 8:06 am
ಇರಾನ್‌ ಮನವಿ ಮೇರೆಗೆ ಏಪ್ರಿಲ್‌ 6 ರವರೆಗೆ ದಾಳಿ ಮುಂದೂಡಿದ್ದೇನೆ: ಸಂಧಾನ ಮಾತುಕತೆ ಬಗ್ಗೆ ಡೊನಾಲ್ಡ್‌ ಟ್ರಂಪ್ ಮಹತ್ವದ ಹೇಳಿಕೆ

ಅಮೆರಿಕ ಜೊತೆಗೆ ಸಂಧಾನ ಮಾತುಕತೆ ಚೆನ್ನಾಗಿ ನಡೆಯುತ್ತಿದೆ. ಇರಾನ್ ಸರಕಾರದ ಮನವಿ ಮೇರೆಗೆ 10 ದಿನಗಳ ಗಡುವು ಕೊಟ್ಟಿದ್ದು, ಇಂಧನ ಸಂಪನ್ಮೂಲಗಳನ್ನು ನಾಶ ಪಡಿಸುವ ಗಡುವನ್ನು ಏಪ್ರಿಲ್ 6 ರವರೆಗೆ ವಿಸ್ತರಿಸಲಾಗಿದೆ ಎಂದು ಟ್ರಂಪ್

27 Mar 2026 6:51 am
RCB ತವರಿನ 2 ಪಂದ್ಯಗಳನ್ನು ರಾಯಪುರದಲ್ಲಿ ಆಡಲು ಏನು ಕಾರಣ? ಚಿನ್ನಸ್ವಾಮಿಯಲ್ಲಿ ಯಾಕೆ ಕೇವಲ 5 ಮ್ಯಾಚ್?

RCB Home Matches- ಐಪಿಎಲ್ 2026 ವೇಳಾಪಟ್ಟಿಯಂತೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತವರಿನಲ್ಲಿ ಆಡುವ ಗುಂಪು ಹಂತದ 7 ಪಂದ್ಯಗಳನ್ನು 5ನ್ನು ಮಾತ್ರ ಬೆಂಗಳೂರಿನಲ್ಲಿ ಆಡಲಿದೆ. ಇನ್ನುಳಿದ 2 ಪಂದ್ಯಗಳು ರಾಯಪುರದ ಶಹೀದ್ ಮೀರ್ ನಾರಾಯಣ್ ಸಿಂಗ್

27 Mar 2026 12:43 am
Middle East Conflict-ಇರಾನ್ ಒಪ್ಪಂದಕ್ಕಾಗಿ ಬೇಡುತ್ತಿದೆ ಎಂದು ಟ್ರಂಪ್ ವ್ಯಂಗ್ಯ; ದಾಳಿ ನಿಲ್ಲಿಸೊಲ್ಲ ಎಂದ ನೆತನ್ಯಾಹು!

Donald Trump On Iran- ಮಧ್ಯಪ್ರಾಚ್ಯದಲ್ಲಿ ಶಾಂತಿ ಸ್ಥಾಪನೆಯ ಬದಲು ಸಂಘರ್ಷ ತಾರಕಕ್ಕೇರಿದೆ. ಅಮೆರಿಕದ ಶಾಂತಿ ಒಪ್ಪಂದದ ಷರತ್ತುಗಳನ್ನು ಇರಾನ್ ತಿರಸ್ಕರಿಸಿದ ಬೆನ್ನಲ್ಲೇ, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್‌ನ ಪರಮಾಣು ಶಸ್ತ್ರಾಸ್ತ್

26 Mar 2026 11:21 pm
ಗೆಳತಿ ಬೇರೆಯವರ ಜತೆ ಮದುವೆಯಾದ ಸಿಟ್ಟಿಗೆ ಖಾಸಗಿ ಫೋಟೋ, ವಿಡಿಯೋ ವೈರಲ್‌: ಬೆಂಗಳೂರು ಯುವಕನಿಗೆ 1 ವರ್ಷ ಜೈಲು, ದಂಡ

ಗೆಳತಿ ಬೇರೆಯವರನ್ನು ವಿವಾಹವಾದ ಸಿಟ್ಟಿಗೆ ಆಕೆಯ ಖಾಸಗಿ ವಿಡಿಯೋಗಳನ್ನು ಅಶ್ಲೀಲ ವೆಬ್‌ಸೈಟ್‌ಗೆ ಅಪ್‌ಲೋಡ್ ಮಾಡಿದ್ದ ಬೆಂಗಳೂರಿನ ಯುವಕನಿಗೆ ನ್ಯಾಯಾಲಯ ಒಂದು ವರ್ಷ ಜೈಲು ಮತ್ತು ₹1 ಲಕ್ಷ ದಂಡ ವಿಧಿಸಿದೆ. ವಾಟ್ಸ್ಯಾಪ್ ಕರೆಗ

26 Mar 2026 10:36 pm
ಮಹಾರಾಷ್ಟ್ರ ಸಚಿವ ನರಹರಿ ಜಿರ್ವಾಲ್ ವಿವಾದಿತ ವಿಡಿಯೋ ವೈರಲ್; ತೃತೀಯಲಿಂಗಿ ಜತೆ ಮಂತ್ರಿ! ರಾಜಕೀಯ ಸಂಚಲನ

ಮಹಾರಾಷ್ಟ್ರ ಸಚಿವ ನರಹರಿ ಜಿರ್ವಾಲ್ ಅವರ ಆಕ್ಷೇಪಾರ್ಹ ವಿಡಿಯೋ ವೈರಲ್ ಆಗಿದ್ದು, ರಾಜಕೀಯ ಸಂಚಲನ ಮೂಡಿಸಿದೆ. ಸರ್ಕಾರಿ ನಿವಾಸದಲ್ಲಿ ತೃತೀಯಲಿಂಗಿಯೊಬ್ಬರ ಜೊತೆಗಿರುವ ಈ ವಿಡಿಯೋ ಕುರಿತು ವಿರೋಧ ಪಕ್ಷಗಳು ರಾಜೀನಾಮೆಗೆ ಆಗ್ರ

26 Mar 2026 10:23 pm
IPL 2026- ಉದ್ಘಾಟನಾ ಪಂದ್ಯಕ್ಕೂ ಮುನ್ನ ಟ್ಯಾಟೂ ಪರಿಷ್ಕರಣೆಗೆ ಮುಂದಾದ RCB ಕಿಂಗ್ ವಿರಾಟ್ ಕೊಹ್ಲಿ! ಇದರಲ್ಲೇನು ವಿಶೇಷ?

Virat Kohli Tattos- ವಿರಾಟ್ ಕೊಹ್ಲಿ ಅವರ ಟ್ಯಾಟೂ ಪ್ರೇಮ ಇಂದು ನಿನ್ನೆಯದಲ್ಲ. ಲೆಕ್ಕ ಹಾಕುತ್ತಾ ಹೋದರೆ ಅವರ ಮೈಗಳಲ್ಲಿ ಹಾಕಿಸಿಕೊಂಡಿರುವ ಹಚ್ಚೆಗಳಿಗೆ ಐಪಿಎಲ್ ನಷ್ಟೇ ವಯಸ್ಸಾಗಿದೆ. ಇದೀಗ ಅವರು ಏಲಿಯನ್ಸ್ ಟ್ಯೂಟೂ ಜೊತೆ ಒಪ್ಪಂದ ಮಾಡಿ

26 Mar 2026 10:13 pm
ಬೆಂಗಳೂರು ನಮ್ಮ ಮೆಟ್ರೋ ನೀಲಿ ಮಾರ್ಗಕ್ಕೆ ಶೀಘ್ರ 2 ರೈಲು; ಸಿಲ್ಕ್‌ ಬೋರ್ಡ್‌- ಕೆಆರ್‌ ಪುರ ನಡುವೆ ಸಂಚಾರಕ್ಕೆ ಬಳಕೆ

ಬೆಂಗಳೂರು ನಮ್ಮ ಮೆಟ್ರೋ ನೀಲಿ ಮಾರ್ಗಕ್ಕೆ ಶೀಘ್ರ 2 ರೈಲುಗಳು ಪೂರೈಕೆಯಾಗಲಿವೆ. ಸಿಲ್ಕ್‌ ಬೋರ್ಡ್‌- ಕೆಆರ್‌ ಪುರ ನಡುವೆ ಸಂಚಾರಕ್ಕೆ ಬಳಕೆ ಮಾಡಲಾಗುತ್ತದೆ. ಬಿಇಎಂಎಲ್‌ ಈ ಚಾಲಕ ರಹಿತ ರೈಲುಗಳನ್ನು ನಿರ್ಮಿಸಿದೆ. ವರ್ಷಾಂತ್ಯಕ

26 Mar 2026 9:10 pm
ಯುದ್ದ ಪೀಡಿತ ಇಸ್ರೇಲ್’ನ ಟೆಲ್ ಅವಿವ್ ಆಗಸದಲ್ಲಿ ಕಾಗೆಗಳ ಹಿಂಡು : ವಿನಾಶದ ಮುನ್ಸೂಚನೆಯೇ?

West Asia War Between Iran and Israel : ಕದನ ವಿರಾಮದ ಮುನ್ಸೂಚನೆಯಿದ್ದರೂ, ಅದಕ್ಕೆ ಒಂದಲ್ಲಾ ಒಂದು ಅಡೆತಡೆ ಎದುರಾಗುತ್ತಲೇ ಇದೆ. ಇರಾನ್ ಕೂಡ ತನ್ನ ಪ್ರತಿರೋಧವನ್ನು ಹೆಚ್ಚಿಸುತ್ತಿರುವುದು, ಯುದ್ದದ ಕಾರ್ಮೋಡದ ಭೀತಿ ಇನ್ನಷ್ಟು ಹೆಚ್ಚಾಗುವಂತೆ ಮಾ

26 Mar 2026 9:05 pm
ನನ್ನ ದಮ್ಮು, ತಾಕತ್ತು ತೋರಿಸಬೇಕಾ ಡಿಕೆ ಶಿವಕುಮಾರ್ ಹೇಳಿಕೆ; ಕೊತ್ವಾಲ್‌ ಶಿಷ್ಯ ಆ ದಿನಗಳನ್ನು ಬಿಡಲ್ಲ ಎಂದ BJP

ಸದನದಲ್ಲಿ ಶಾಸಕ ಮುನಿರತ್ನ - ಡಿಸಿಎಂ ಡಿಕೆ ಶಿವಕುಮಾರ್‌ ನಡುವೆ ವಾಕ್ಸಮರ ನಡೆದಿದೆ. ಈ ವೇಳೆ ನನ್ನ ದಮ್ಮು, ತಾಕತ್ತು ತೋರಿಸಬೇಕಾ ಎಂದು ಡಿಕೆ ಶಿವಕುಮಾರ್ ಬಿಜೆಪಿ ನಾಯಕರನ್ನು ಪ್ರಶ್ನೆ ಮಾಡಿದ್ದಾರೆ. ಸದ್ಯ ಬಿಜೆಪಿ ಡಿಸಿಎಂ ವರ

26 Mar 2026 8:14 pm
ಬೆಂಗಳೂರಿನಲ್ಲಿ ವಾಯುಪಡೆಗೆ ನೀಡಲಾಗಿದ್ದ 452 ಎಕರೆ ಅರಣ್ಯಭೂಮಿ ಮರುವಶ! ಸದನಕ್ಕೆ ಈಶ್ವರ್ ಖಂಡ್ರೆ ಮಾಹಿತಿ

ರಾಷ್ಟ್ರೀಯ ಹಿತಾಸಕ್ತಿಯ ಸಂಸ್ಥೆ ಇರುವ ಕಾರಣ ಅರಣ್ಯ ತೀರುವಳಿ ಮಾಡುವಂತೆ ತಿಳಿಸಿದ್ದರೂ ಅವರು ಈವರೆಗೆ ಯಾವುದೇ ಅರ್ಜಿ ಹಾಕಿಲ್ಲ. ತಾವು ಸಚಿವರಾದ ತರುವಾಯ ಈ ಭೂಮಿಯ ಜಂಟಿ ಸರ್ವೆ ಮಾಡಲು ತಿಳಿಸಿದ್ದು, ಆ ಕಾರ್ಯವೂ ಪೂರ್ಣವಾಗಿದ

26 Mar 2026 7:23 pm
ದಾವಣಗೆರೆ ದಕ್ಷಿಣ: ಬಂಡಾಯ ಸ್ಪರ್ಧಿಸಿದ್ದ ಕಾಂಗ್ರೆಸ್‌ ಅಲ್ಪಸಂಖ್ಯಾತ ನಾಯಕ ಪಕ್ಷದಿಂದ 6 ವರ್ಷ ಉಚ್ಛಾಟನೆ!

ದಾವಣಗೆರೆ ಉಪ ಚುನಾವಣೆಗೆ ಕಾಂಗ್ರೆಸ್‌ ಅಭ್ಯರ್ಥಿಯ ವಿರುದ್ಧ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದವರನ್ನು ಪಕ್ಷ ಉಚ್ಚಾಟನೆ ಮಾಡಲಾಗಿದೆ. ಕಾಂಗ್ರೆಸ್‌ ಕಾರ್ಮಿಕ ವಿಭಾಗದ ಅಧ್ಯಕ್ಷ ಸುಭಾನ್‌ ಸಾಬ್‌ ಮುಂದಿನ 6 ವರ್ಷ ಉಚ್ಚಾ

26 Mar 2026 7:02 pm
ಗಂಭೀರ ಚರ್ಚೆ, ಗದ್ದಲ ಹಾಗೂ ಅಂಗೀಕಾರಗೊಂಡ ಪ್ರಮುಖ ಮಸೂದೆ: 13 ದಿನಗಳ ಕಾಲ ನಡೆದ ಅಧಿವೇಶನದ ಹೈಲೈಟ್ಸ್ ಇಲ್ಲಿದೆ

13 ದಿನಗಳ ಕಾಲ ನಡೆದ ವಿಧಾನಮಂಡಲ ಅಧಿವೇಶನ ಗುರುವಾರ ಮುಕ್ತಾಯಗೊಂಡಿದೆ. ನಿಗದಿಯಂತೆ ಶುಕ್ರವಾರ ಅಧಿವೇಶನ ಕೊನೆಗೊಳ್ಳಬೇಕಿತ್ತು. ಆದರೆ ಉಪ ಚುನಾವಣೆಯ ಹಿನ್ನೆಲೆಯಲ್ಲಿ ಒಂದು ದಿನ ಮೊದಲೇ ಅಧಿವೇಶನ ಕೊನೆಗೊಂಡಿದೆ. ಈ ಬಾರಿಯ ಅಧಿವ

26 Mar 2026 6:38 pm
IPL 2026- ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಬೇಕಿದ್ದ ಉದ್ಘಾಟನಾ ಸಮಾರಂಭ ರದ್ದು: ಮಹತ್ವದ ನಿರ್ಧಾರಕ್ಕೇನು ಕಾರಣ?

ಕಳೆದ ವರ್ಷ ಆರ್ ಸಿಬಿ ಕಪ್ ಜಯಿಸಿದ ಬಳಿಕ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ನಡೆದ ಕಾಲ್ತುಳಿತ ದುರಂತದಲ್ಲಿ ಮೃತಪಟ್ಟವರ ಆತ್ಮಕ್ಕೆ ಗೌರವಾರ್ಥವಾಗಿ ಬಿಸಿಸಿಐಯು ಇಧೀಗ ಐಪಿಎಲ್ 2026ರ ಉದ್ಘಾಟನಾ ಸಮಾರಂಭವನ್ನು ರದ್ದುಗೊಳಿಸಿದೆ. ಹ

26 Mar 2026 6:37 pm
ಕಾಂಗ್ರೆಸ್‌ಗೆ ಸಾದಿಕ್ ಪೈಲ್ವಾನ್ ಬಂಡಾಯದ ಬಿಸಿ, ಮನವೋಲಿಕೆಗೆ ತೆರಳದ ಜಮೀರ್, ರಿಜ್ವಾನ್ ಹಾಗೂ ಸಲೀಂ ಪ್ರಯತ್ನ ವಿಫಲ

ಕಾಂಗ್ರೆಸ್‌ಗೆ ಸಾದಿಕ್ ಪೈಲ್ವಾನ್ ಬಂಡಾಯದ ಬಿಸಿ ತಟ್ಟತೊಡಗಿದೆ. ಈ ನಡುವೆ ಸಚಿವ ಜಮೀರ್ ಅಹ್ಮದ್ ಖಾನ್ ಅವರು ಮನವೋಲಿಕೆಗೆ ತೆರಳದರೆ ಅಂತರ ಕಾಯ್ದುಕೊಂಡಿದ್ದಾರೆ. ಮತ್ತೊಂದು ಕಡೆಯಲ್ಲಿ ಪಕ್ಷದ ಸೂಚನೆಯಂತೆ ಶಾಸಕ ರಿಜ್ವಾನ್ ಅರ

26 Mar 2026 5:51 pm
ಮುಡಾ ಹಗರಣ: ಸಿಎಂ ಸಿದ್ದರಾಮಯ್ಯ ಜತೆಗೆ ಕುಟುಂಬಸ್ಥರಿಗೆ ತುರ್ತು ನೋಟಿಸ್‌ ಜಾರಿ ಮಾಡಿದ ಹೈಕೋರ್ಟ್‌!

ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಅವರಿಗೆ ಕರ್ನಾಟಕ ಹೈಕೋರ್ಟ್‌ ತುರ್ತು ನೋಟಿಸ್‌ ಜಾರಿ ಮಾಡಿದೆ. ಮುಡಾ ಕೇಸ್‌ನಲ್ಲಿ ಬಿ ರಿಪೋರ್ಟ್ ಪ್ರಶ್ನೆ ಮಾಡಿ ಸ್ನೇಹಮಯಿ ಕೃಷ್ಣ ಹೈಕೋರ್ಟ್‌ಗೆ ಅರ್ಜಿಸಲ್ಲಿಕೆ ಮಾ

26 Mar 2026 5:35 pm
ಟೀಂ ಇಂಡಿಯಾ 2026-27ರ ಋತುವಿನ ತವರು ವೇಳಾಪಟ್ಟಿ ಪ್ರಕಟ; 17 ನಗರಗಳಲ್ಲಿ 22 ಪಂದ್ಯ; ಚಿನ್ನಸ್ವಾಮಿಯಲ್ಲೂ 2 ಮ್ಯಾಚ್!

Team India Schedule 2026-27- ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು 2026-27ರ ಸಾಲಿನ ಭಾರತದ ತವರಿನ ಕ್ರಿಕೆಟ್ ಋತುವನ್ನು ಪ್ರಕಟಿಸಿದೆ. ಸೆಪ್ಟೆಂಬರ್ ನಿಂದ ಪ್ರಾರಂಭವಾಗುವ ಈ ಋತುವಿನಲ್ಲಿ ವೆಸ್ಟ್ ಇಂಡೀಸ್, ಶ್ರೀಲಂಕಾ, ಜಿಂಬಾಬ್ವೆ ಮತ್ತು ಆಸ್ಟ

26 Mar 2026 5:26 pm
ಏ.1 ರಿಂದ ಹೊಸ ಆದಾಯ ತೆರಿಗೆ ರೂಲ್ಸ್:‌ ಆಹಾರ ಭತ್ಯೆ, ಫಾರ್ಮ್‌ 16, HRA ಹಾಗೂ ಪ್ಯಾನ್‌ ನಿಯಮ ಬಿಗಿ, ಹೀಗೆ ಏನೆಲ್ಲಾ ಬದಲಾಗಿವೆ?

New Income Tax Law- ಏಪ್ರಿಲ್‌ 1ರಿಂದ ಹೊಸ ಆದಾಯ ತೆರಿಗೆ ಕಾಯ್ದೆ-2025 ಜಾರಿಗೆ ಬರಲಿದೆ. ಹಳೆಯ ಆದಾಯ ತೆರಿಗೆ ಸ್ಲ್ಯಾಬ್‌ ಗಳಲ್ಲಿ ಯಾವುದೇ ಬದಲಾವಣೆ ಇರದೇ ಇದಾಗ್ಯೂ, ಹಳೆಯ ತೆರಿಗೆ ನಿಯಮಗಳಲ್ಲಿ ಮಹತ್ತರ ಬದಲಾವಣೆಗಳು ಕಂಡು ಬರಲಿದ್ದು, ಇನ್ನಷ

26 Mar 2026 5:16 pm
ಟೆನಿಸ್ ಕೋರ್ಟ್‌ನಿಂದ ರಾಜಕೀಯ ಆಖಾಡಕ್ಕೆ : ಲಿಯಾಂಡರ್ ಪೇಸ್ ಬಿಜೆಪಿ ಸೇರ್ಪಡೆ, ಚುನಾವಣೆಗೆ ಸ್ಪರ್ಧೆ?

West Bengal Assembly Election : ಹೆಸರಾಂತ ಟೆನಿಸ್ ಆಟಗಾರ ಲಿಯಾಂಡರ್ ಪೇಸ್, ಸಕ್ರಿಯ ರಾಜಕಾರಣಕ್ಕೆ ಸೇರ್ಪಡೆಯಾಗುವ ಬಗ್ಗೆ ಚರ್ಚೆಗಳು ಜೋರಾಗಿ ನಡೆಯುತ್ತಿದೆ. ಮುಂಬರುವ ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯಲ್ಲಿ ಪೇಸ್, ಸ್ಪರ್ಧಿಸುವ ಸಾಧ್ಯತ

26 Mar 2026 4:49 pm
`ಹಾರ್ಮುಜ್' ಸೂತ್ರಧಾರ ಅಲಿರೆಜಾ ತಂಗ್ಸಿರಿ ಹತ್ಯೆ? ಬೆನ್ನಲ್ಲೇ ಸೇನೆಗೆ 12 ವರ್ಷದ ಮಕ್ಕಳ ಸೇರ್ಪಡೆಗೆ ಮುಂದಾದ ಇರಾನ್!

Middle East Conflict- ಅಮೆರಿಕ ಮತ್ತು ಇರಾನ್ ಶಾಂತಿ ಮಾತುಕತೆಗೆ ಸಿದ್ಧವಿದ್ದೇವೆ ಎಂದು ತಿಳಿಸಿ ಷರತ್ತು- ಪ್ರತಿಷರತ್ತುಗಳನ್ನು ಒಡ್ಡಿದ್ದರೂ ಯುದ್ಧದ ಉದ್ವಿಗ್ನತೆ ಮಾತ್ರ ಕಡಿಮೆಗೊಂಡಿಲ್ಲ. ಇದೀಗ ಹಾರ್ಮುಜ್ ಜಲಸಂಧಿಯ ಮೇಲೆ ಇರಾನ್ ನಿರ್

26 Mar 2026 4:13 pm
ಸದನದಲ್ಲಿ ಮಿತಿಮೀರಿದ ಮಾತಿನ ಚಕಮಕಿ, ಡಿಕೆಶಿ ಹಾಗೂ ಮುನಿರತ್ನ ನಡುವೆ ಆಕ್ಷೇಪಾರ್ಹ ಪದ ಬಳಕೆ, ಬಾವಿಗಿಳಿದು ಆಡಳಿತ ಪಕ್ಷ ಧರಣಿ

ವಿಧಾನಸಭೆಯಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಹಾಗೂ ಬಿಜೆಪಿ ಶಾಸಕ ಮುನಿರತ್ನ ನಡುವೆ ತೀವ್ರ ಮಾತಿನ ಚಕಮಕಿ ನಡೆಯಿತು. ಬೆಂಗಳೂರಿನ ಅಭಿವೃದ್ದಿಗೆ ಸಂಬಂಧಿಸಿದಂತೆ ಚರ್ಚೆಗೆ ಉತ್ತರ ನೀಡುತ್ತಿರುವ ಸಂದರ್ಭದಲ್ಲಿ ಡಿಕೆಶಿ ಹಾಗೂ ಮು

26 Mar 2026 3:57 pm
ನಾಸಾದ ಐತಿಹಾಸಿಕ 'ಆರ್ಟೆಮಿಸ್-2' ಪಯಣಕ್ಕೆ ಸಿದ್ಧತೆ ಪೂರ್ಣ; ಮಾನವ ಚಂದ್ರನ ಅಂಗಳ ತಲುಪುವುದನ್ನು ನೋಡುವುದು ಹೇಗೆ?

ಕುತೂಹಲ ಮತ್ತು ಸಂಶೋಧನೆ ಮಾನವನನ್ನು ಭೂಮಿಯ ಇತರ ಜೀವಿಗಳಿಗಿಂತ ಭಿನ್ನವಾಗಿಸುತ್ತದೆ. ಹೊಸದನ್ನು ಅರಿಯುವ ಆತನ ಹಂಬಲವೇ ಇಂದು ಮಾನವನನ್ನು ಬ್ರಹ್ಮಾಂಡದ ಅಂಚಿನವರೆಗೂ ಕರೆದುಕೊಂಡು ಹೋಗಿದೆ. ಅದರಂತೆ ಭೂಮಿಯ ಏಕೈಕ ನೈಸರ್ಗಿಕ ಉ

26 Mar 2026 3:52 pm
ಜಾಗತಿಕ ವೇದಿಕೆಯಲ್ಲಿ ಮೋದಿ ಮೋಡಿ: ವಿಶ್ವದ 'ಮೋಸ್ಟ್ ಪಾಪ್ಯುಲರ್ ಲೀಡರ್' ಪಟ್ಟ ನಮೋ ಪಾಲಿಗೆ

ಪ್ರಧಾನಿ ನರೇಂದ್ರ ಮೋದಿ ಅವರು ಶೇಕಡಾ 68 ರಷ್ಟು ಅನುಮೋದನೆ ರೇಟಿಂಗ್ ಪಡೆಯುವ ಮೂಲಕ ಜಾಗತಿಕ ಮಟ್ಟದಲ್ಲಿ ಮತ್ತೊಮ್ಮೆ ಅತ್ಯಂತ ಜನಪ್ರಿಯ ನಾಯಕರಾಗಿ ಹೊರಹೊಮ್ಮಿದ್ದಾರೆ. ಈ ಸಮೀಕ್ಷೆಯಲ್ಲಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್

26 Mar 2026 3:52 pm
ಮಕ್ಕಳ 1ನೇ ತರಗತಿ ಪ್ರವೇಶಕ್ಕೆ 6 ವರ್ಷ ಕಡ್ಡಾಯ ವಯೋಮಿತಿ ನಿಯಮ ಸಡಿಲಿಕೆ - ಸಚಿವ ಮಧು ಬಂಗಾರಪ್ಪ ಘೋಷಣೆ

ಶಾಲೆ ದಾಖಲಿಗೆ ಮಕ್ಕಳಿಗೆ ನಿಗದಿಪಡಿಸಿದ್ದ ವಯೋಮಿತಿಯನ್ನು ಸರ್ಕಾರ ಸಡಿಲಿಕೆ ಮಾಡಿದೆ. 1 ನೇ ತರಗತಿಗೆ 6 ವರ್ಷ ತುಂಬಿರಬೇಕು ಎಂಬ ನಿಯಮದಲ್ಲಿ 60 ದಿನ ವಿನಾಯಿತಿ ನೀಡಲಾಗಿದೆ. ಈ ಬಗ್ಗೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ವಿಧಾನಸ

26 Mar 2026 3:50 pm
ಅಂಕೋಲಾದಲ್ಲಿ ಕಾಂಗ್ರೆಸ್‌ ಮುಖಂಡನ ಕೊಲೆ ಯತ್ನ; ಗೋವಾಗೆ ಪರಾರಿಯಾಗುತ್ತಿದ್ದ ಆರೋಪಿಗಳು ಲಾಕ್

ಅಂಕೋಲಾ ಪಟ್ಟಣದಲ್ಲಿ ಕಾಂಗ್ರೆಸ್ ಮುಖಂಡ ಹಾಗೂ ಕೆಪಿಸಿಸಿ ಮಾಜಿ ಸದಸ್ಯ ಗೋಪಾಲಕೃಷ್ಣ ನಾಯಕ ಅವರ ಮೇಲೆ ಮಾರಕಾಸ್ತ್ರಗಳಿಂದ ಕೊಲೆ ಯತ್ನ ನಡೆದಿದೆ. ಈ ಕೃತ್ಯ ಎಸಗಿ ಪರಾರಿಯಾಗುತ್ತಿದ್ದ ನಾಲ್ವರು ಆರೋಪಿಗಳನ್ನು ಪೊಲೀಸರು ಹರಸಾಹ

26 Mar 2026 3:28 pm
ಎಲ್ಲರಂತೆ ನಿಮ್ಮನ್ನು ಟೀಕಿಸಲು ಆಗಲ್ಲ, ಕಾರಣ ನಟ್ಟು, ಬೋಲ್ಟ್ ಟೈಟ್ ಚಿಂತೆ! ಡಿಕೆಶಿ ಕಾಲೆಳೆದ ಸುರೇಶ್ ಕುಮಾರ್

ಬೆಂಗಳೂರು ಅಭಿವೃದ್ದಿ ವಿಚಾರದ ಬಗ್ಗೆ ನಡೆದ ಚರ್ಚೆಗೆ ಉತ್ತರ ನೀಡುತ್ತಿದ್ದ ಸಂದರ್ಭದಲ್ಲಿ ಡಿಸಿಎಂ ಡಿಕೆಶಿ ಇಂದು ಟೀಕೆ ಮಾಡಬಹುದು ಮುಂದಿನ 5 ವರ್ಷಗಳಲ್ಲಿ ನನ್ನ ಕಾರ್ಯವನ್ನು ಹೊಗಳುತ್ತಾರೆ ಎಂದಿದ್ದು, ಈ ವೇಳೆ ಮಧ್ಯಪ್ರವೇಶ

26 Mar 2026 3:16 pm
IPS ಅಧಿಕಾರಿ ಚಂದ್ರಶೇಖರ್‌ ಜತೆ ಜಟಾಪಟಿ: ಮಧ್ಯಸ್ಥಿಕೆಗೆ ಸಿದ್ಧವೆಂದ HD ಕುಮಾರಸ್ವಾಮಿ! ಹೈಕೋರ್ಟ್‌ಗೆ ಮಾಹಿತಿ

ಐಪಿಎಸ್‌ ಅಧಿಕಾರಿ ಎಂ ಚಂದ್ರಶೇಖರ್‌ಗೆ ಬೆದರಿಕೆ ಹಾಕಿದ ಸಂಬಂಧ ಎಚ್‌ಡಿ ಕುಮಾರಸ್ವಾಮಿ ಸೇರಿ ಆಪ್ತರ ವಿರುದ್ಧ ಕೇಸ್‌ ದಾಖಲಾಗಿತ್ತು. ರದ್ದು ಕೋರಿ ಕುಮಾರಸ್ವಾಮಿ ಸಲ್ಲಿದ್ದ ಅರ್ಜಿ ವೇಳೆ ಇಬ್ಬರ ನಡುವಿನ ಜಟಾಪಟಿ ಇತ್ಯರ್ಥಕ್

26 Mar 2026 2:14 pm
ಕ್ಲಾಸ್‌ ನಲ್ಲೇ ವಿದ್ಯಾರ್ಥಿನಿಗೆ ಮೆಡಿಕಲ್‌ ಕಾಲೇಜು ಪ್ರಾಧ್ಯಾಪಕ ಪ್ರಫೋಸ್‌: ಪ್ರೊಫೆಸರ್ ವರ್ತನೆಗೆ ವಿದ್ಯಾರ್ಥಿನಿ ಆಕ್ಷೇಪ, ಸ್ಟೂಡೆಂಟ್ಸ್ ಆಕ್ರೋಶ!

ವಿದ್ಯಾರ್ಥಿನಿಯೊಬ್ಬಳಿಗೆ ತರಗತಿಯಲ್ಲಿ ಎಲ್ಲರ ಮುಂದೆ ಪ್ರಾಧ್ಯಾಕರೊಬ್ಬರು ಪ್ರಫೋಸ್‌ ಮಾಡಿದ ವಿಚಿತ್ರ ಘಟನೆ ನೆಲಮಂಗಲ ತಾಲೂಕಿನ ಟಿ. ಬೇಗೂರು ಗ್ರಾಮದಲ್ಲಿರುವ ಸಿದ್ಧಾರ್ಥ ಮೆಡಿಕಲ್ ಕಾಲೇಜಿನಲ್ಲಿ ನಡೆದಿದೆ. ತರಗತಿಯಲ್ಲಿ

26 Mar 2026 2:03 pm
ಕ್ರಿಕೆಟ್ ನೋಡಲು ಶಾಸಕರ ಕುಟುಂಬಕ್ಕೆ ಟಿಕೆಟ್ ಕೊಡಿಸಿ ಸರ್! ವಿಧಾನಸಭೆಯಲ್ಲಿ ಆಡಳಿತ, ವಿಪಕ್ಷ ಶಾಸಕರ ಬೇಡಿಕೆ

ಐಪಿಎಲ್ ಪಂದ್ಯಗಳನ್ನು ವೀಕ್ಷಿಸಲು ಶಾಸಕರ ಕುಟುಂಬದವರಿಗೂ ಟಿಕೆಟ್ ನೀಡಬೇಕು ಎಂದು ಕಾಂಗ್ರೆಸ್ ಶಾಸಕ ವಿಜಯಾನಂದ ಕಾಶಪ್ಪನವರ್ ಸದನದಲ್ಲಿ ಆಗ್ರಹಿಸಿದ್ದಾರೆ. ಶಾಸಕರಿಗೆ ಕೇವಲ ಒಂದು ಟಿಕೆಟ್ ನೀಡುತ್ತಿರುವುದು ಸರಿಯಲ್ಲ, ಇದರ

26 Mar 2026 1:47 pm
ದೇಶಾದ್ಯಂತ ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆ ಹೆಚ್ಚಿಸಿದ ನಯಾರಾ; ಹೆಚ್ಚುವರಿ ಹಣ ಕೊಡಲು ನೀವು ತಯಾರಾ? ಇಲ್ಲಿದೆ ದರಪಟ್ಟಿ

ನಿನ್ನೆ (ಮಾ.25-ಬುಧವಾರ) ನಿರ್ವಹಣೆಗಾಗಿ 35 ದಿನಗಳ ಕಾಲ ತನ್ನ ವಾಡಿನಾರ್‌ ರಿಫೈನರಿ ಮುಚ್ಚುವುದಾಗಿ ಹೇಳಿದ್ದ ನಯಾರಾ ಎನರ್ಜಿ, ಇದೀಗ ದೇಶಾದ್ಯಂತ ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆಗಳನ್ನು ಭಾರೀ ಪ್ರಮಾಣದಲ್ಲಿ ಏರಿಸಿದೆ. ಪೆಟ್ರೋ

26 Mar 2026 1:34 pm