ಕಾಡಲ್ಲಿರುತ್ತಿದ್ದ ಚಿರತೆಗಳು ಈಗ ಜನವಸತಿ ಪ್ರದೇಶಗಳಲ್ಲಿ ಪ್ರತ್ಯಕ್ಷ ಆಗುತ್ತಿದ್ದು, ಹಲವು ಹಳ್ಳಿಗಳ ಜನರ ನಿದ್ದೆಗೆಡಿಸಿದೆ. ಸಾಕುಪ್ರಾಣಿಗಳನ್ನು ಚಿರತೆ ಆಹಾರವಾಗಿಸುತ್ತಿದೆ. ಚಿರತೆ ಹಾವಳಿ ಹೆಚ್ಚಾಗಲು 6 ಕಾರಣಗಳು ಇಲ್ಲ
ಲೇಖಕಿ ಸಹನಾ ಪ್ರಸಾದ್ ಅವರು ಕನ್ನಡದ ಸಣ್ಣ ಕಥೆ ಬರೆದಿದ್ದು, ಸತ್ಯ ಹೇಳಿಯೇ ಪೇಚೆಗೆ ಸಿಲುಕುವ ಮೋಹನನ ಘಟನೆಗಳನ್ನು ವಿವರಿಸಿದ್ದಾರೆ. ಧಾರವಾಹಿ, ಕಾದಂಬರಿಗಳನ್ನು ಬರೆದಿರುವ ಸಹನಾ ಪ್ರಸಾದ್ ಅವರ 15 ಸಾವಿರಕ್ಕೂ ಹೆಚ್ಚು ಲೇಖನಗಳ
ಕೇಂದ್ರ ಸರ್ಕಾರ ಕೇರಳ ರಾಜ್ಯದ ಹೆಸರನ್ನು ಕೇರಳಂ ಎಂದು ಮರುನಾಮಕರಣ ಮಾಡಿದ್ದೇ ತಡ, ಪಶ್ಚಿಮ ಬಂಗಾಳ ರಾಜ್ಯದ ಹೆಸರು ಬದಲಾವಣೆ ವಿವಾದ ಮತ್ತೆ ಮುನ್ನೆಲೆಗೆ ಬಂದಿದೆ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಸರ್ಕಾರ,
ಚಳಿ ವಾತಾವರಣ ಕಡಿಮೆಯಾಗಿ ದಿಢೀರನೆ ಬಿಸಿಲು ಏರತೊಡಗಿದೆ. ಮಂಡ್ಯದಲ್ಲಿ ತಂಪು ಪಾನೀಯಗಳಿಗೆ ಬೇಡಿಕೆ ಹೆಚ್ಚಿದೆ. ವರ್ಷದ ಮೊದಲ ಮಳೆ ಬಂಡೀಪುರ ಕಾಡನ್ನು ಸ್ವಲ್ಪ ಮಟ್ಟಿಗೆ ತಂಪಾಗಿಸಿದೆ.
2014ರ ಬಳಿಕ ಭಾರತ ಮತ್ತು ಇಸ್ರೇಲ್ ನಡುವಿನ ರಾಜತಾಂತ್ರಿಕ ಸಂಬಂಧ ಗಟ್ಟಿಗೊಳ್ಳುತ್ತಿದೆ. ಈ ದ್ವಿಪಕ್ಷೀಯ ಸಂಬಂಧವನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯುವ ಉದ್ದೇಶದಿಂದ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದಿನಿಂದ (ಫೆ.25-
ಬಹುನಿರೀಕ್ಷಿತ ರೈಲು ಮಾರ್ಗ ಧಾರವಾಡ-ಬೆಳಗಾವಿಗೆ ನೇರ ರೈಲು ಯೋಜನೆಯ ಭೂಸ್ವಾಧೀನ ಸಮಸ್ಯೆ ಪರಿಹಾರವಾಗಿದೆ, ಆದರೆ ಪರಿಹಾರ ವಿತರಣೆ ಇನ್ನೂ ಬಾಕಿಯಾಗಿದೆ. ಪರಿಹಾರ ಕೊಟ್ಟು, ಅದನ್ನು ನೈಋತ್ಯ ರೈಕ್ವೆಗೆ ಹಸ್ತಾಂತರಿಸುವ ಪ್ರಕ್ರಿ
ರಾಜಧಾನಿ ಬೆಂಗಳೂರಿನ ಟ್ರಾಫಿಕ್ ಸಮಸ್ಯೆ ಜಾಗತಿಕ ಮಟ್ಟದಲ್ಲಿ ಚರ್ಚೆಯಾಗುತ್ತಿರುವುದು ನಮಗೆಲ್ಲಾ ತಿಳಿದಿರುವ ಸಂಗತಿ. ವಾಹನಗಳ ಅವೈಜ್ಞಾನಿಕ ಪಾರ್ಕಿಂಗ್ ಕೂಡ ಟ್ರಾಫಿಕ್ ಕಿರಿಕಿರಿ ಹೆಚ್ಚಲು ಪ್ರಮುಖ ಕಾರಣ. ಈ ಹಿನ್ನೆಲೆ
England Vs Pakistan- ಐಸಿಸಿ ಟಿ20 ವಿಶ್ವಕಪ್ ನ ಪ್ರತಿಯೊಂದು ಪಂದ್ಯವೂ ಒಂದಕ್ಕಿಂತ ಒಂದು ರೋಚಕವಾಗಿ ಸಾಗುತ್ತಿವೆ. ಇದೀಗ ಸೂಪರ್ 8 ಹಂತದ ಥ್ರಿಲ್ಲಿಂಗ್ ಮ್ಯಾಚ್ ನಲ್ಲಿ ಪಾಕಿಸ್ತಾನವನ್ನು 2 ವಿಕೆಟ್ ಗಳಿಂದ ಸೋಲಿಸಿದ ಇಂಗ್ಲೆಂಡ್ ತಂಡ ಮೊದಲ ತಂ
ನೆಲಮಂಗಲ: ನಗರಸಭೆ ಅಧ್ಯಕ್ಷರು, ಉಪಾಧ್ಯಕ್ಷರ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಮತ ಚಲಾಯಿಸಿದ್ದ ಜೆಡಿಎಸ್ ಪಕ್ಷದ 7 ಸದಸ್ಯರನ್ನು ವಿಪ್ ಉಲ್ಲಂಘನೆ ದೂರಿನ ಅನ್ವಯ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಬಸವರ
Sunil Joshi Pavilion- 90ರ ದಶಕದ ಕರ್ನಾಟಕದ ಕ್ರಿಕೆಟ್ ಪ್ರೇಮಿಗಳಿಗೆ ಸುನಿಲ್ ಜೋಶಿ ಅವರದ್ದು ಮರೆಯಲಾಗದ ಹೆಸರು. ಐದಾರು ವರ್ಷಗಳ ಕಾಲ ರಾಷ್ಟ್ರೀಯ ತಂಡದ ಭಾಗವಾಗಿದ್ದ ಗದಗ ಮೂಲದ ಸ್ಪಿನ್ ಮಾಂತ್ರಿಕನ ಹೆಸರನ್ನು ಇದೀಗ ಹುಬ್ಬಳ್ಳಿಯ ಕೆಎಸ್ ಸಿ
Modi Stadium in Ahmedabad : ದಕ್ಷಿಣ ಆಫ್ರಿಕಾದ ವಿರುದ್ದ ಟಿ20 ಸೂಪರ್ 8 ಸುತ್ತಿನ ಮೊದಲ ಪಂದ್ಯದಲ್ಲಿ ಭಾರತ ಹೀನಾಯವಾಗಿ ಸೋತಿದೆ. ಇನ್ನೊಂದು ಕಡೆ, ವೆಸ್ಟ್ ಇಂಡೀಸ್ ಭರ್ಜರಿ ಗೆಲುವನ್ನು ಸಾಧಿಸಿದೆ. ಹಾಗಾಗಿ, ಭಾರತ ಉಪಾಂತ್ಯಕ್ಕೆ ಏರಬೇಕಾದರೆ ಅಷ್
ಬೆಳಗಾವಿ ಸೇರಿದಂತೆ ಸುತ್ತಮುತ್ತಲ ಜಿಲ್ಲೆಗಳ ಪ್ರಯಾಣಿಕರಿಗೆ ಗುಡ್ನ್ಯೂಸ್. ಬೆಳಗಾವಿ ಮುಂಬೈ ನಡುವೆ ಹೊಸ ವಿಮಾನ ಸೇವೆ ಆರಂಭವಾಗಲಿದೆ. ಮಾರ್ಚ್ 29 ರಿಂದ ಚಾಲನೆ ಸಿಗುತ್ತಿದ್ದು, ಈ ಬಗ್ಗೆ ಸಂಸದ ಜಗದೀಶ್ ಶೆಟ್ಟರ್ ಮಾಹಿತಿ ಹಂ
Karnataka Vs Jammu And Kashmir Ranji Final Match- ಚೊಚ್ಚಲ ಬಾರಿ ರಣಜಿ ಫೈನಲ್ ಪ್ರವೇಶಿಸಿರುವ ಜಮ್ಮು ಮತ್ತು ಕಾಶ್ಮೀರ ತಂಡ ಅನುಭವಿ ಆಟಗಾರರನ್ನೊಳಗೊಂಡಿರುವ ಕರ್ನಾಟಕದ ವಿರುದ್ಧ ದಿಟ್ಟತನದ ಪ್ರದರ್ಶನ ತೋರುತ್ತಿದೆ. ಹುಬ್ಬಳ್ಳಿಯ ಕೆಎಸ್ ಸಿಎ ಮೈದಾನದಲ್
ರಾಜ್ಯ ಸರಕಾರದಲ್ಲಿ ನೇಮಕಾತಿಗಳೇ ನಡೆಯುತ್ತಿಲ್ಲ. ಧಾರವಾಡದಲ್ಲಿ ಯುವಕರು ಬೀದಿಗೆ ಇಳಿದಿದ್ದಾರೆ. ಹೀಗೆ ಮುಂದುವರಿದರೆ ರಾಜ್ಯಾದ್ಯಂತ ಯುವಕರು ಬೀದಿಗೆ ಇಳಿಯಲಿದ್ದಾರೆ ಎಂದು ನಿಖಿಲ್ ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದ
ಅಕ್ಷಯ್ ಮಾತಿಗೆ ʻಗಿಚ್ಚಿ ಗಿಲಿಗಿಲಿʼ ವಾಣಿ ಫುಲ್ ಸುಸ್ತು!
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಯು ವೇಗ ಪಡೆದುಕೊಂಡಿದೆ. ಭೂಸ್ವಾಧೀನ ಚುರುಕುಗೊಂಡ ಬೆನ್ನಲ್ಲೆ, 11 ಕಡೆ ಇಂಟರ್ಚೇಂಜ್ಗಳ ನಿರ್ಮಾಣ ಬಗ್ಗೆ ಬಿಡಿಎ ಮಾಹಿತಿ ಹಂಚಿಕೊಂಡಿದೆ. ಹೆಣ್ಣೂರು ಸೇರಿದಂತೆ 11 ಕಡೆ ವಾಹನಗಳ ಆಗಮನ
ಟೂರ್ನಿಯ ಸೂಪರ್ 8 ಹಂತವು ಕುತೂಹಲದ ಘಟ್ಟದಲ್ಲಿರುವಂತೆಯೇ ಇದೀಗ ಸೆಮಿಫೈನಲ್ ಪಂದ್ಯಗಳ ಟಿಕೆಟ್ ಗಳ ಆನ್ ಲೈನ್ ಮಾರಾಟ ಶುರುವಾಗಿದೆ. ಈ ಬಗ್ಗೆ ಐಸಿಸಿಯು ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ಪ್ರಕಟಣೆ ನೀಡಿದ್ದು ಫೆಬ್ರವರಿ 24ರಂದು ಸ
ರಾಜ್ಯದಲ್ಲಿ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ವಿಚಾರ ಚರ್ಚೆಯಾಗುತ್ತಿದೆ. ಈ ವಿಚಾರವಾಗಿ ಪ್ರತಿಕ್ರಿಯಿಸಿದ ರಾಮನಗರ ಶಾಸಕ ಇಕ್ಬಾಲ್ ಹುಸೇನ್ ಸಿಎಂ ಬದಲಾವಣೆ ನಂತರವೇ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಆಗಲಿದೆ ಎಂದರು. ಮೊದಲು
ನಕಲಿ ವಹಿವಾಟು ತಪ್ಪಿಸಿ ಆಸ್ತಿ ಮಾಲೀಕತ್ವವನ್ನು ಮತ್ತಷ್ಟು ಸುಭದ್ರಗೊಳಿಸಲು ಸಾರ್ವಜನಿಕರು ತಮ್ಮ ಪಹಣಿಯ ಜೊತೆಗೆ ಆಧಾರ್ ಜೋಡಣೆಗೊಳಿಸಬೇಕು ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದರು. ಪಹಣಿಯ ಜೊತ
ಹೆತ್ತು ಹೊತ್ತು ಸಾಕಿದ ತಂದೆ ತಾಯಿ ತಮ್ಮ ಅಂತ್ಯ ಕಾಲದಲ್ಲಿ ಬೇಡವಾಗುತ್ತಾರೆ. ನಮ್ಮನ್ನು ಆರೈಕೆ ಮಾಡಿದ ತಂದೆ ತಾಯಿಯ ವೃದ್ದಾಪ್ಯದ ಸಂದರ್ಭದಲ್ಲಿ ಅವರನ್ನು ಆರೈಕೆ ಮಾಡಲು ಯಾರೂ ಇಲ್ಲವಾಗುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್
ಕಿಡ್ನಿ ಸಮಸ್ಯೆಯಿದ್ರೆ ಯಾವ ಆಹಾರ ತಿನ್ನಬಾರದು? ನೀರು ಎಷ್ಟು ಕುಡಿಯಬೇಕು? Dr Anoop Gowda
ಬೆಂಗಳೂರು ಜಲಮಂಡಳಿ ನೀರು ಪೂರೈಕೆಯಲ್ಲಿ ದಿನವಿಡೀ ವ್ಯತ್ಯಯವಾಗಲಿದೆ. ಕಾವೇರಿ 5ನೇ ಹಂತದ ಗೊಟ್ಟಿಗೆರೆ ಜಲ ಸಂಗ್ರಹಗಾರದಲ್ಲಿ ತುರ್ತು ನಿರ್ವಹಣಾ ಕಾಮಗಾರಿ ಬನಶಂಕರಿ ಸೇರಿ 30ಕ್ಕೂ ಅಧಿಕ ಬಡಾವಣೆಗಳಿಗೆ 24 ಗಂಟೆ ನೀರು ಬಂದ್ ಆಗಲ
ಪರಮೇಶ್ವರ್ ಅವರಿಗೆ ಮೊದಲು ಕೂಲಿ ಕೊಡಲಿ ಎಂದು ಮಾಜಿ ಸಚಿವ ಕೆ ಎನ್ ರಾಜಣ್ಣ ಅವರ ಹೇಳಿಕೆ ಬಗ್ಗೆ ಡಿಸಿಎಂ ಡಿಕೆ ಶಿವಕುಮಾರ್ ಅವರು ಪ್ರತಿಕ್ರಿಯೆ ನೀಡಿ, “ಅವರು ದೊಡ್ಡವರು” ಎಂದು ವ್ಯಂಗ್ಯವಾಗಿ ತಿರುಗೇಟು ನೀಡಿದರು. ದೆಹಲಿಗೆ ಹೋ
ಸುಮಾರು 4 ವರ್ಷಗಳ ಬಳಿಕ ಮಾ.20ರಂದು ತಮ್ಮ ಆಲ್ಬಂ Arirang ರಿಲೀಸ್ ಮೂಲಕ ಕಂಬ್ಯಾಕ್ ಗೆ BTS ಸಿದ್ದತೆ ನಡೆಸುತ್ತಿದ್ದು, ಇದಾದ ಬಳಿಕ ಮಾ.21ರಿಂದ ವರ್ಲ್ಡ್ ಟೂರ್ ನಡೆಯಲಿದ್ದು, ಈ ಬಾರಿಯೂ ಸಹ ಭಾರತೀಯ ಆರ್ಮಿಗಳಿಗೆ ಕಾರ್ನಸ್ಟ್ ನೋಡಲು ಅ
ಕಾನ್ಪುರದ ಐಐಟಿ ಅಧ್ಯಯನ ಭೂಕಂಪದ ವಿಚಾರವಾಗಿ ಮಾಹಿತಿಯೊಂದನ್ನು ಹೊರ ಹಾಕಿದೆ. ಒಂದು ವೇಳೆ 6.5 ಅಥವಾ ಅದಕ್ಕಿಂತ ಹೆಚ್ಚಿನ ತೀವ್ರತೆಯ ಭೂಕಂಪ ಸಂಭವಿಸಿದರೆ ಕಾನ್ಪುರ ಮತ್ತು ಪ್ರಯಾಗ್ರಾಜ್ನ ಕೆಲವು ಭಾಗಗಳು ತೀವ್ರ ಹಾನಿಯನ್ನು
ಕೇರಳದ ಜನರ ಬಹು ದಿನಗಳ ಬೇಡಿಕೆ ಕೊನೆಗೂ ಈಡೇರಿದೆ. ಕೇರಳದ ಅಧಿಕೃತ ಹೆಸರು ಇನ್ಮುಂದೆ ಕೇರಳಂ ಆಗಲಿದೆ. ಕೇರಳದ ಹೆಸರು ಬದಲಾವಣೆಗೆ ಕೇಂದ್ರ ಸರ್ಕಾರದ ಅಸ್ತು ನೀಡಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಮಂಗಳವಾರ ನಡೆದ ಸಚಿ
ದೀಪಿಕಾ ದಾಸ್ 30ನೇ ಹುಟ್ಟುಹಬ್ಬವನ್ನ ಗ್ರ್ಯಾಂಡ್ ಆಗಿ ಆಚರಿಸಿದ ಪತಿ ದೀಪಕ್ ಗೌಡ
ವಿಶ್ವ ಕ್ರಿಕಟ್ ನ ಅತ್ಯಂತ ಅನುಭವಿ ಅಂಪೈರ್ ಗಳಲ್ಲಿ ಒಬ್ಬರಾಗಿರುವ ಸ್ಟೀವ್ ಬಕ್ನರ್ ಭಾರತ ತಂಡದ ವಿರುದ್ಧ ನೀಡಿದ್ದ ವಿವಾದಾತ್ಮಕ ತೀರ್ಪುಗಳು ಒಂದಾ ಎರಡಾ? ಅವುಗಳಲ್ಲಿ 2004ರ ಗಾಬಾ ಟೆಸ್ಟ್ ನಲ್ಲಿ ಸಚಿನ್ ತೆಂಡೂಲ್ಕರ್ ಗೆ ನೀಡಿದ
ವಿಜಯಪುರದಲ್ಲಿ ಅತ್ತೆಯಂದಿರು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ತಮ್ಮ ಸೊಸೆಯಂದಿರಿಗೆ ಕಿಡ್ನಿ ದಾನ ಮಾಡುವ ಮೂಲಕ ಮಾದರಿಯಾಗಿದ್ದಾರೆ. ಸದ್ಯ ಇಬ್ಬರು ಸೊಸೆಂಯಂದಿರು, ಅತ್ತೆಯಂದಿರು ಆರೋಗ್ಯವಾಗಿದ್ದು, ಇವರ ಕಾರ್ಯಕ್ಕೆ ಆರ
ತಮಿಳುನಾಡಿನ ಮತದಾರ ಪಟ್ಟಿಯ ಸಮಗ್ರ ಪರಿಷ್ಕರಣೆ ಪೂರ್ಣಗೊಂಡಿದೆ. ಅಂತಿಮ ಮತಪಟ್ಟಿಯನ್ನು ಚುನಾವಣಾ ಆಯೋಗ ಫೆ.23 ರಂದು ಪ್ರಕಟಿಸಿದೆ. ಈ ಪಟ್ಟಿಯಲ್ಲಿ ಕೇಂದ್ರ ಚುನಾವಣಾ ಆಯೋಗವು 74 ಲಕ್ಷ ಹೆಸರುಗಳನ್ನು ಪಟ್ಟಿಯಿಂದ ಕೈಬಿಟ್ಟಿದೆ. 5.67
ಬಾಂಗ್ಲಾದೇಶದಲ್ಲಿ ಯೂನಸ್ ನೇತೃತ್ವದ ಮಧ್ಯಂತರ ಸರ್ಕಾರ ಉರುಳಿ ನೂತನ ಪ್ರಧಾನಿ ಆಯ್ಕೆಯಾಗಿದ್ದಾರೆ. ಈ ಬೆನ್ನಲ್ಲೇ, ಯೂನಸ್ ಮಾಡಿ ಅಕ್ರಮಗಳೆಲ್ಲಾ ಹೊರಬರುತ್ತಿದ್ದು, ಅಧ್ಯಕ್ಷರನ್ನೇ ಗೃಹಬಂಧನದಲ್ಲಿರಿಸಲಾಗಿತ್ತು ಎಂದ ಕರ
ಡಿಸಿಎಂ ಡಿಕೆ ಶಿವಕುಮಾರ್ ಅವರನ್ನು ಬಿಜೆಪಿ ಶಾಸಕ ಮುನಿರತ್ನ ನಾಯ್ಡು ಅವರು ಭೇಟಿ ಮಾಡಿ ಮಾತುಕತೆ ನಡೆಸುವ ಮೂಲಕ ಕುತೂಹಲ ಕೆರಳಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಡಿಕೆ ಸಹೋದರರು ಮತ್ತು ಮುನಿರತ್ನ ನಾಯ್ಡು ನಡುವಿನ ಕಿತ್ತಾಟ
ನಮ್ ಕಂಪನಿ ಕ್ಯಾರೆ ಅನ್ನಲ್ಲಾ ಗುರು..! ನಮ್ ಕಂಪನಿಗೆ ನಾವು ಇದ್ದರೆಷ್ಟು ಬಿಟ್ಟರೆಷ್ಟು? ನಮ್ ಕಂಪನಿಗೆ ನಾನಿರೋದೆ ಗೊತ್ತಿಲ್ಲ..ಇವು ಬಹುತೇಕ ಕಾರ್ಪೋರೇಟ್ ಕಂಪನಿಗಳ ಉದ್ಯೋಗಿಗಳಾಡುವ ಮಾತುಗಳು. ಇನ್ನೂ ಕೆಲವರಿಗೆ ತಮ್ಮ ಕಂ
ಕೇಂದ್ರ ಸರಕಾರದ ಹಣಕಾಸು ಸಚಿವಾ ಲಯದ ವೆಚ್ಚ ಇಲಾಖೆಯು ಆಗ್ರಿಸ್ಟಾಕ್ ಘಟಕದಡಿ ರಾಜ್ಯದ ಎಲ್ಲಾ ಭೂ ಹಿಡುವಳಿದಾರರ ವಿವರ ಒಳಗೊಂಡ ರಾಜ್ಯ ರೈತ ನೋಂದಣಿ ಸ್ಥಾಪಿಸಲು ಯೋಜಿಸಿದೆ. ಫ್ರೂಟ್ಸ್(ರಾಜ್ಯ ರೈತ ನೋಂದಣಿ) ಹಾಗೂ ಭೂಮಿ (ಭೂ ದತ
ಇತ್ತೀಚಿನ ಕೆಲ ವರ್ಷಗಳಲ್ಲಿ ವಿದೇಶಗಳಲ್ಲಿರುವ ಭಾರತೀಯ ವಲಸಿಗರ ವಿರುದ್ದ ಅಲ್ಲಿನ ನಾಗರಿಕರ ಮನೋಭಾವನೆ ಬದಲಾಗುತ್ತಿದ್ದು, ಭಾರತೀಯರು ತಮ್ಮ ಹಕ್ಕುಗಳನ್ನು ಕಸಿದುಕೊಳ್ಳುತ್ತಿದ್ದಾರೆ ಎಂದು ವಿರೋಧವನ್ನು ವ್ಯಕ್ತಪಡಿಸುತ್
Dhurandhar 2 Vs Toxic : ರಣ್ವೀರ್ ಸಿಂಗ್ ಪ್ರಮುಖ ಭೂಮಿಕೆಯಲ್ಲಿರುವ ಧುರಂಧರ್ - 2 ಮತ್ತು ಯಶ್ ಅಭಿನಯದ ಟಾಕ್ಸಿಕ್ ಸಿನಿಮಾ, ಮಾರ್ಚ್ 19ರಂದು ತೆರೆಗೆ ಅಪ್ಪಳಿಸಲಿದೆ. ಯುಗಾದಿ ಮತ್ತು ಈದ್ ಹಬ್ಬದ ರಜೆ ಇರುವುದರಿಂದ, ವರ್ಷದ ಎರಡು ಬಹು ಚರ್ಚಿತ ಸಿನ
ಆಘಾತಕಾರಿ ಬೆಳವಣಿಗೆಯೊಂದರಲ್ಲಿ ಸ್ಪೈಸ್ಜೆಟ್ಗೆ ಸೇರಿದ ವಿಮಾನವೊಂದು ಹಾರಾಟದ ಮಧ್ಯದಲ್ಲಿ ಇಂಜಿನ್ ವೈಫಲ್ಯಕ್ಕೆ ಗುರಿಯಾಗಿದ್ದರಿಂದ, ಹೊಸದಿಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದ ಘ
ರಾಜ್ಯದಲ್ಲಿ ಅಹಿಂದ ನಾಯಕತ್ವಕ್ಕಾಗಿ ತೆರೆಮರೆಯಲ್ಲಿ ಕಸರತ್ತು ಜೋರಾಗಿ ನಡೆಯುತ್ತಿದೆ. ಸಿದ್ದರಾಮಯ್ಯ ಬಳಿಕ ಅಹಿಂದ ನಾಯಕತ್ವ ಯಾರ ಕೈಯಲ್ಲಿ? ಎಂಬ ಪ್ರಶ್ನೆ ಎದ್ದಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ - ಸತೀಶ್ ಜಾರಕಿ
ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆಗೆ ಇನ್ನೂ ಸಾಕಷ್ಟು ಸಮಯಬಾಕಿ ಇದೆ. ಆದರೆ,2028ರಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿರುವ ಜೆಡಿಎಸ್ 40-50 ಕ್ಷೇತ್ರಗಳಲ್ಲಿ ಗೆದ್ದು ತಮ್ಮ ಪ್ರಾಬಲ್
ಕೊಪ್ಪಳ ನಗರದಲ್ಲಿ ಎಂಎಸ್ ಪಿಎಲ್ ಸೇರಿ ವಿವಿಧ ಕಾರ್ಖಾನೆಗಳ ವಿಸ್ತರಣೆ ವಿರೋಧಿಸಿ ಮಂಗಳವಾರ ಕೊಪ್ಪಳ–ಭಾಗ್ಯನಗರ ಬಂದ್ಗೆ ಕರೆ ನೀಡಲಾಗಿದೆ. ಕೊಪ್ಪಳ ಬಚಾವೊ ಆಂದೋಲನ ಸಮಿತಿ ಹಾಗೂ ಕೊಪ್ಪಳ ಪರಿಸರ ಹಿತರಕ್ಷಣಾ ವೇದಿಕೆ ಸಂಘಟನೆ
Sabarimala Temple and Kerala Election : ಇನ್ನೇನು ಕೆಲವೇ ದಿನಗಳಲ್ಲಿ ಕೇರಳ ವಿಧಾನಸಭಾ ಚುನಾವಣೆಗೆ ದಿನಾಂಕ ಘೋಷಣೆಯಾಗುವ ಸಾಧ್ಯತೆಯಿದೆ. ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಕಾಂಗ್ರೆಸ್ ಮೈತ್ರಿಕೂಟದ ವಿರುದ್ದ ಮುಗ್ಗರಿಸಿರುವ ಪಿಣರಾಯಿ ವಿಜಯನ್ ಸರ್
ಅಮೆರಿಕದ ಸುಪ್ರೀಂಕೋರ್ಟ್ ಆದೇಶದ ಹೊರತಾಗಿಯೂ ಸುಂಕ ಸಮರವನ್ನು ಮುಂದುವರೆಸುವುದಾಗಿ ಘೋಷಿಸಿರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಯುಎಸ್ ಜಾಗತಿಕ ಸುಂಕವನ್ನು ಶೇ. 15ಕ್ಕೆ ನಿಗದಿಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಯುಎಸ್
ಪ್ರಧಾನಿ ನರೇಂದ್ರ ಮೋದಿಯವರು ಸೌತ್ ಬ್ಲಾಕ್ ನಲ್ಲಿರುವ ತಮ್ಮ ಹಳೆಯ ಪ್ರಧಾನಿ ಕಚೇರಿಯಿಂದ ಸದ್ಯ ನೂತನ ಸೇವಾತೀರ್ಥ ಭವನಕ್ಕೆ ಇತ್ತೀಚೆಗಷ್ಟೇ ಸ್ಥಳಾಂತರವಾಗಿದ್ದು, ಇಂದು ಐತಿಹಾಸಿಕ ಮೊದಲ ಕ್ಯಾಬಿನೆಟ್ ಮೀಟಿಂಗ್ ನಡೆಯಲಿ
ಸುಂಕನಾಯಕನಂತೆ ಎಲ್ಲಾ ದೇಶಗಳನ್ನು ತನ್ನ ಅಣತಿಯಂತೆ ನಡೆಸಿಕೊಳ್ಳಲು ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸುಂಕವನ್ನು ಬ್ರಹ್ಮಾಸ್ತ್ರದಂತೆ ಬಳಸುತ್ತಾ ಬೆದರಿಕೆ ಹಾಕುತ್ತಿದ್ದರು. ಆದರೆ, ಇದಕ್ಕೆ ಬ್ರೇಕ್ ಹಾಕಿದ ಯುಎಸ್
BJP Dynasty Politicians : ವಿಧಾನ ಪರಿಷತ್ತಿನಲ್ಲಿ ಪ್ರತಿಪಕ್ಷದ ನಾಯಕರಾದ ಛಲವಾದಿ ನಾರಾಯಣಸ್ವಾಮಿ ಮತ್ತು ಐಟಿಬಿಟಿ ಖಾತೆಯ ಸಚಿವ ಪ್ರಿಯಾಂಕ್ ಖರ್ಗೆಯವರ ನಡುವೆ ಟ್ವೀಟ್ ಸಮರ ಜೋರಾಗಿ ನಡೆಯುತ್ತಿದೆ. ಪ್ರಿಯಾಂಕ್ ಖರ್ಗೆಯವರನ್ನು ರಾಜಕೀಯದ ಹ
ಟಿ-20 ವಿಶ್ವಕಪ್ 2026ರಲ್ಲಿ ತನ್ನ ಪಯಣ ಮುಂದುವರೆಸಲು ಅನ್ಯ ತಂಡಗಳ ಫಲಿತಾಂಶದ ಮೇಲೆ ಅವಲಂಬಿತವಾಗಿರುವ ಭಾರತಕ್ಕೆ, ವೆಸ್ಟ್ ಇಂಡೀಸ್ ತಂಡ ಭಾರೀ ಆಘಾತ ನೀಡಿದೆ. ಜಿಂಬಾಬ್ವೆ ವಿರುದ್ಧ ಭರ್ಜರಿ ಜಯಗಳಿಸಿರುವ ವೆಸ್ಟ್ ಇಂಡೀಸ್, ಭ
ಅಮೆರಿಕ ಮತ್ತು ಇರಾನ್ ನಡುವಿನ ಉದ್ವಿಗ್ನತೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಎರಡೂ ರಾಷ್ಟ್ರಗಳು ಪರಸ್ಪರ ಬಂದೂಕು ಗುರಿಯಿಟ್ಟು ದಶಕಗಳೇ ಕಳೆದಿದ್ದರೂ, ಇತ್ತೀಚಿನ ಬೆಳವಣಿಗೆಗಳನ್ನು ಗಮನಿಸಿದರೆ, ಅವು ಈ ಬಾರಿ ಟ್ರಿಗರ್
T20 World Cup Matches : ದಕ್ಷಿಣ ಆಫ್ರಿಕಾ ವಿರುದ್ದದ ಪಂದ್ಯದಲ್ಲಿನ ಹೀನಾಯ ಸೋಲು, ಟೀಂ ಇಂಡಿಯಾವನ್ನು ಕಂಗೆಡಿಸಿದೆ. ತಂಡದಲ್ಲಿ ವಿರಾಟ್ ಕೊಹ್ಲಿ ಏನಾದರೂ ಇದ್ದಿದ್ದರೆ, ಸಿಂಗಲ್ ಸಿಂಗಲ್ ತೆಗೆದುಕೊಂಡೇ ತಂಡವನ್ನು ದಡ ಸೇರಿಸುತ್ತಿದ್ದರು ಎಂ
ಡ್ರಗ್ಸ್ ಮುಕ್ತ ಮೈಸೂರನ್ನಾಗಿ ಮಾಡಲು, ಹಲವು ತಿಂಗಳಿಂದ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದು ಸೋಮಾರವೂ ಡ್ರಗ್ಸ್ ಸಾಗಿಸುತ್ತಿದ್ದ ನಾಲ್ವರನ್ನು ಬಂಧಿಸಲಾಗಿದೆ. 10 ಲಕ್ಷ ಮೌಲ್ಯದ ಡ್ರಗ್ಸ್, 8 ಲಕ್ಷ ಮೌಲ್ಯದ ಕಾರು, ಹಾಗೂ ನಾಲ
ಪ್ರತ್ಯಕ್ಷ ಕಂಡರೂ ಪ್ರಮಾಣಿಸಿ ನೋಡು ಅಂತಾರೆ ನಮ್ಮ ಹಿರಿಯರು. ಅದೇ ರೀತಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುವ ಎಲ್ಲಾ ವಿಡಿಯೋಗಳು ಸತ್ಯವಾಗಿರುವುದಿಲ್ಲ. ವ್ಯಕ್ತಿಗಳ ಅಥವಾ ಸಂಸ್ಥೆಗಳ ತೇಜೋವಧೆ ಮಾಡುವ ಇಂತಹ ಸುಳ್ಳು ವಿಡಿಯ
ರಿಂಗ್ ರೋಡ್ ನಿರ್ಮಾಣದ ಯೋಜನೆಗೆ ಒಟ್ಟು 489 ಎಕರೆ ಜಾಗದ ಅವಶ್ಯಕತೆ ಇದ್ದು, ಅಂದಾಜು 876-900 ಕೋಟಿ ವೆಚ್ಚವಾಗಲಿದೆ ಎಂದು ಈ ಹಿಂದೆ ಹುಡಾ ಸರಕಾರಕ್ಕೆ ಸಲ್ಲಿಸಿದ ಡಿಪಿಆರ್ ವರದಿಯಲ್ಲಿ ಉಲ್ಲೇಖಿಸಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಸ್ವರೂಪ ದಿನದಿಂದ ದಿನಕ್ಕೆ ಬದಲಾಗುತ್ತಿದೆ. ಆಧುನಿಕತೆಯತ್ತ ಮುಖ ಮಾಡುತ್ತಿರುವ ಜಿಲ್ಲೆ, ಎಲ್ಲಾ ರಂಗಗಳಲ್ಲಿ ತೀವ್ರಗತಿಯ ಅಭಿವೃದ್ಧಿಯನ್ನು ಬಯಸಿದೆ. ಅದೇ ರೀತಿ ಜಿಲ್ಲೆಯ ಶೈಕ್ಷಣಿಕ ರಂಗ ಕೂ
ಜಾರ್ಖಂಡ್ನಲ್ಲಿ 7 ಜನರನ್ನು ಹೊತ್ತೊಯ್ಯುತ್ತಿದ್ದ ವಿಮಾನ ಪತನಗೊಂಡಿದೆ. ಈ ಬಗ್ಗೆ ನಾಗರಿಕ ವಿಮಾನಯಾನ ನಿರ್ದೇಶನಾಲಯ ತಿಳಿಸಿದೆ. ರೆಡ್ಬರ್ಡ್ ಏರ್ವೇಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆ ಸೇರಿದ ವಿಮಾನ ಇದಾಗಿದ್ದು, ಇಬ್ಬರ
ಮದುವೆ ನಂತರ ಬದಲಾದ ದೀಪಿಕಾ ದಾಸ್ 30ರ ಗುಟ್ಟು ಬಿಟ್ಟುಕೊಟ್ಟರು!
ಕಾಂತಾರ ಸಿನಿಮಾ ದೈವಪಾತ್ರಕ್ಕೆ ಅವಮಾನ ಪ್ರಕರಣದಲ್ಲಿ ಬಾಲಿವುಡ್ ನಟ ರಣವೀರ್ ಸಿಂಗ್ ಮೇಲೆ ಖಾಸಗಿ ದೂರು ದಾಖಲಾಗಿದೆ. ಈ ದೂರು ರದ್ದು ಕೋರಿ ನಟ ಕರ್ನಾಟಕ ಹೈಕೋರ್ಟ್ ಮೊರೆ ಹೋಗಿದ್ದಾರೆ. ಇನ್ನು ವಿಚಾರಣೆ ತುರ್ತಾಗಿ ನಡೆಯಬೇಕ
ಭಾಸ್ಕರ್ ರಾವ್ ಅವರ ಸೋದರ ಸಂಬಂಧಿಯೊಬ್ಬರು ಕಳೆದ 8 ದಿನಗಳಿಂದ ಕಾಣಿಯಾಗಿದ್ದಾರೆ. ಬೆಂಗಳೂರಿನ ಪ್ರತಿಷ್ಠಿತ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿದ್ದು, ಫೆ.15 ರಂದು ಏಕಾಏಕಿ ನಾಪತ್ತೆಯಾಗಿದ್ದಾರೆ. ಸದ್ಯ ಅವರ ಹುಡುಕಾಟ ಬರದಿಂದ ಸಾಗ
ರಾಜ್ಯದಲ್ಲಿ ಪರಿಶಿಷ್ಟ ಜಾತಿಗಳಿಗೆ ಒಳ ಮೀಸಲು ಸೌಲಭ್ಯ ಇದುವರೆಗೂ ಜಾರಿಯಾಗಿಲ್ಲ. ಈ ಬಗ್ಗೆ ಬಿಜೆಪಿ ಆಕ್ಷೇಪ ವ್ಯಕ್ತಪಡಿಸಿದೆ. ಮಾಜಿ ಡಿಸಿಎಂ ಗೋವಿಂದ ಕಾರಜೋಳ ನೇತೃತ್ವದಲ್ಲಿ ಬಿಜೆಪಿ ನಿಯೋಗ ರಾಜ್ಯಪಾಲರನ್ನು ಭೇಟಿಯಾಗಿ ವಿ
ಪ್ರಿಯಾಂಕ್ ಖರ್ಗೆ ಅವರಿಗೆ ಮಾಡೋದಿಕ್ಕೆ ಬೇರೆ ಏನೂ ಕೆಲಸವಿಲ್ಲ. ಅವರು ಕೇವಲ ಸಚಿವರು ಎಂಬ ಗೌರವ ಬಿಟ್ಟರೆ ಸಮಾಜದಲ್ಲಿ ಬೇರೆನೂ ಇಲ್ಲ. ಅವರು ದಲಿತರ ಪರ ಹೋರಾಡಿಯೇ ಇಲ್ಲ. ದಲಿತತ್ವ ಅವರಲ್ಲಿ ಇಲ್ಲ. ಬಾಬಾ ಸಾಹೇಬ್ ಅಂಬೇಡ್ಕರ್
ಬಿಜೆಪಿ ಏನೇ ಮಾಡಿದರೂ ಮನರೇಗಾ ನಾಶವಾಗಲು ನಾವು ಬಿಡುವುದಿಲ್ಲ. ಉದ್ಯೋಗ ಹಕ್ಕು ಕಿತ್ತುಕೊಳ್ಳಲು ನಾವು ಅವಕಾಶ ಕೊಡುವುದಿಲ್ಲ ಎಂದು ಮನ್ರೇಗಾ ಬಚಾವ್ ಆಂದೋಲನ ಸಮಾವೇಶಕ್ಕೆ ಚಾಲನೆ ನೀಡಿ ಡಿಸಿಎಂ ಡಿಕೆ ಶಿವಕುಮಾರ್ ಮಾತನಾಡ
ಧಾರವಾಡ ಜಿಪಂ ಸಭಾಂಗಣದಲ್ಲಿಸೋಮವಾರ ನಡೆದ ಕೆಡಿಪಿ ಸಭೆಯಲ್ಲಿಸಚಿವ ಸಂತೋಷ ಲಾಡ್- ಶಾಸಕ ಎಫ್.ಎಚ್. ಜಕ್ಕಪ್ಪನವರ ಮಧ್ಯೆ ವಾಗ್ವಾದ ನಡೆಯಿತು. ತ್ರೈಮಾಸಿಕ ಕೆಡಿಪಿ ಸಭೆಯಲ್ಲಿಒಂದೇ ಪಕ್ಷದ ಇಬ್ಬರ ನಡುವೆ ಟಾಕ್ವಾರ್ ಆಗಿದ್
ನೋಟಿನ ಮೇಲಿರುವ ಗಾಂಧಿ ಫೋಟೋವನ್ನು ತೆಗೆದು ನಿಮ್ಮ ಫೋಟೋ ಹಾಕಿಕೊಳ್ಳುವಂತೆ ನಾನು ಸವಾಲು ಹಾಕಿದೆ. ನಮ್ಮ ಪಕ್ಷ ಹಾಗೂ ಸರ್ಕಾರ ಚರ್ಚೆ ಮಾಡಿ ಪ್ರತಿ ಗ್ರಾಮ ಪಂಚಾಯಿತಿ ಕಚೇರಿಗಳಿಗೆ ಮಹಾತ್ಮಾ ಗಾಂಧಿ ಹೆಸರಿಡಲು ತೀರ್ಮಾನಿಸಿದ್ದ
ದಿನಕ್ಕೆ ಲಕ್ಷ ಲಕ್ಷ ಬಾಡಿಗೆ, ಕೋಟಿ ಕೋಟಿ ಖರ್ಚು! ರಶ್ಮಿಕಾ ಮಂದಣ್ಣ - ವಿಜಯ್ ದೇವರಕೊಂಡ ಮದುವೆ ನಡಿತಿರೋದು ಎಲ್ಲಿ?
ತರಕಾರಿ ತಿನ್ನುತ್ತಿರುವ ಬೆಂಗಳೂರಿಗರೇ ಎಚ್ಚರ. ಮಾರುಕಟ್ಟೆಗಳ ತರಕಾರಿಯನ್ನು ಪರಿಶೀಲನೆ ನಡೆಸಿದಾಗ ಭಾರೀ ಪ್ರಯಾಣದ ವಿಷಕಾರಿ ಅಂಶಗಳು ಪತ್ತೆಯಾಗಿವೆ. ಈ ಬಗ್ಗೆ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ಸಮಿತಿಯು ಪರೀಕ್ಷೆ ನಡೆಸ
ಆನ್ಲೈನ್ ಗೇಮ್ ಹುಚ್ಚಿಗೆ ಬಿದ್ದು ಒಂಟಿ ಮಹಿಳೆಯನ್ನು ಕೊಲೆ ಮಾಡಿ, 8.44 ಲಕ್ಷ ರೂ. ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾಗಿದ್ದ ಆರೋಪಿ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ. ಸಾಲ ತೀರಿಸಲೆಂದು ನ್ಯಾಮತಿ ತಾಲೂಕಿನ ಆರುಂಡಿ ಗ್ರಾಮದ ಒಂ
Relationship tips:ಬಿಟ್ಟು ಹೋದವ್ರನ್ನ ಬದಿಗಿಟ್ಟು,ಬದುಕು ಕಟ್ಟಿಕೊಳ್ಳೋದು ಹೇಗೆ? Dr. Purvi Jayaaraaj
ಶಿರಸಿ ಮಾರಿಕಾಂಬ ಜಾತ್ರೆಗೆ ತೆರಳುವ ಭಕ್ತರಿಗೆ ರೈಲ್ವೆ ಇಲಾಖೆಯು ಸಿಹಿ ಸುದ್ದಿ ನೀಡಿದೆ. ಯಶವಂತಪುರ ಶಿವಮೊಗ್ಗ ರೈಲನ್ನು ತಾಳಗುಪ್ಪದವರೆಗೂ ವಿಸ್ತರಣೆ ಮಾಡಲಾಗಿದೆ. ಜತೆಗೆ ಒಂದು ಟ್ರಿಪ್ ಯಶವಂತಪುರ ತಾಳಗುಪ್ಪ ರೈಲು ಓಡಿಸ
ರಾಜ್ಯ ಕಾಂಗ್ರೆಸ್ನಲ್ಲಿ ಮತ್ತೊಂದು ಕುತೂಹಲಕಾರಿ ಬೆಳವಣಿಗೆ ನಡೆದಿದೆ. ಸಚಿವ ಸಂಪುಟ ಪುನಾರಚನೆಗೆ 31 ಶಾಸಕರ ಒತ್ತಾಯ ಮಾಡಿ ಹೈಕಮಾಂಡ್ ನಾಯಕರಿಗೆ ಪತ್ರವನ್ನು ಬರೆದಿದ್ದಾರೆ. ಪತ್ರದಲ್ಲಿ ಹೊಸತಾಗಿ ಆಯ್ಕೆಗೊಂಡ ಶಾಸಕರಿಗೆ
ಕುಖ್ಯಾತ ಡ್ರಗ್ ಕಾರ್ಟೆಲ್ಗಳಿಗೆ ಹೆಸರುವಾಸಿಯಾಗಿರುವ ಮೆಕ್ಸಿಕೋದಲ್ಲಿ ಅತ್ಯಂತ ಬಲಿಷ್ಠ ಗ್ಯಾಂಗ್ ನ ದೊರೆ ಎಲ್ ಮೆಂಚೊನನ್ನು ಮೆಕ್ಸಿಕನ್ ಸೇನೆ ಕಾರ್ಯಚರಣೆ ನಡೆಸಿ ಹತಗೊಳಿಸಿದೆ. ಇದು ಸದ್ಯ ಮೆಕ್ಸಿಕೋದಾದ್ಯಂತ ಹಿಂಸ
ಬೆಂಗಳೂರು ಮಂಗಳೂರು ನಡುವೆ ಹೊಸ ವಂದೇ ಭಾರತ್ ರೈಲು ಓಡಿಸಲು ರೈಲ್ವೆ ಇಲಾಖೆ ಮುಂದಾಗಿದೆ. ಆದರೆ, ಈ ರೈಲು ಮಂಗಳೂರು , ಬೆಂಗಳೂರು ಜನಕ್ಕೆ ಹೆಚ್ಚಿನ ಉಪಯೋಗವಾಗಲ್ಲ. ಈಗಾಗಲೇ ಬೆಂಗಳೂರು ಗೋವಾ, ಬೆಂಗಳೂರು ಮಂಗಳೂರು ನಡುವೆ ಇದೇ ಸಮಯಕ್
ಬಂಡೀಪುರ ಮತ್ತು ನಾಗರಹೊಳೆ ಸಫಾರಿ ಆರಂಭಗೊಂಡ ಹಿನ್ನೆಲೆಯಲ್ಲಿ ಸ್ಥಳೀಯರಿಂದ ವ್ಯಾಪಕ ವಿರೋಧಗಳು ವ್ಯಕ್ತವಾಗುತ್ತಿದೆ. ಈ ನಡುವೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರು ಹಿರಿಯ ಅಧಿಕಾರಿಗಳ ಜೊತೆಗೆ ಸಭೆ ನಡೆಸಿದ್ದಾರೆ. ಸಫಾರಿ ಪು
ರಾಜ್ಯದಲ್ಲಿ ದಲಿತ ಹಾಗೂ ಹಿಂದುಳಿದ ವರ್ಗದ ಶಾಸಕರನ್ನು ತುಳಿಯಲಾಗುತ್ತಿದೆ. ಅಧಿಕಾರಿಗಳ ವಿರುದ್ಧವೂ ಷಡ್ಯಂತ್ರ ನಡೆಯುತ್ತಿದೆ ಎಂದು ಗೋಕಾಕ ಶಾಸಕ ರಮೇಶ ಜಾರಕಿಹೊಳಿ ಆರೋಪಿಸಿದರು. ಇನ್ನು ಮುಂದುವರೆದು ಮಾತನಾಡುತ್ತಾ, ಶಾಸಕ
IDFC First Bank Fraud : ಅಕೌಂಟ್ ಕ್ಲೋಸ್ ಮಾಡುವ ರಿಕ್ವೆಸ್ಟ್ ಇವತ್ತು ಬ್ಯಾಂಕಿಂಗ್ ವಲಯಕ್ಕೆ ಶಾಕ್ ನೀಡಿದೆ. 590 ಕೋಟಿ ರೂಪಾಯಿ ವಂಚನೆ ಒಂದು ಕಡೆಯಾದರೆ, ಹೂಡಿಕೆದಾರರು ಅಂದಾಜು 14,000 ಕೋಟಿ ರೂಪಾಯಿ ಕಳೆದುಕೊಂಡಿದ್ದಾರೆ. ಕೆಪಿಎಂಜಿ ತನಿಖೆಯಲ
ಅಮೆರಿಕಾ ಹಾಗೂ ಇರಾನ್ ನಡುವೆ ಉದ್ವಿಗ್ನತೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಭಾರತೀಯ ನಾಗರಿಕರ ಸುರಕ್ಷತೆಗೆ ಸರ್ಕಾರ ಆದ್ಯತೆ ನೀಡಿದೆ. ಟೆಹ್ರಾನ್ ನಲ್ಲಿರುವ ಭಾರತೀಯ ರಾಯಭಾರಿ ಕಚೇರಿಯಿಂದ ಭಾರತೀಯ ನಾಗರಿಕರಿಗೆ ತುರ್ತ
ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ವಿರುದ್ಧ ಟಿವಿಕೆ ಮುಖ್ಯಸ್ಥ ವಿಜಯ್ ತೀವ್ರ ದಾಳಿ ನಡೆಸಿದ್ದಾರೆ. ಮುಂಬರುವ ಚುನಾವಣೆಗಳು ಇಬ್ಬರು ನಾಯಕರ ನಡುವೆ ನೇರ ಸ್ಪರ್ಧೆಯಾಗಲಿದೆ ಎಂದು ಘೋಷಿಸಿದ್ದಾರೆ. ಇದು ತಮಿಳುನಾಡಿನ ಜನರು ಮತ್ತು
1000 Crore To Gandhi Family : ತೆಲಂಗಾಣದ ಮುಖ್ಯಮಂತ್ರಿ ರೇವಂತ್ ರೆಡ್ಡಿ, ಕಾಂಗ್ರೆಸ್ ಪಾರ್ಟಿಯ ಕಾರ್ಯಕ್ರಮವೊಂದರಲ್ಲಿ ಹೇಳಿದ ಮಾತು, ರಾಜಕೀಯ ಸಂಚಲನಕ್ಕೆ ಕಾರಣವಾಗಿದೆ. ಅವಶ್ಯಕತೆ ಬಿದ್ದಲ್ಲಿ ಗಾಂಧಿ ಕುಟುಂಬಕ್ಕೆ ನಾವೆಲ್ಲಾ ಕೈಜೋಡಿಸಿ ಸಾ
HAL ನಿರ್ಮಿತ ತೇಜಸ್ ಲಘು ಯಯುದ್ದವಿಮಾನಗಳು ಇತ್ತೀಚೆಗೆ ಅಪಘಾತಕ್ಕೀಡಾಗುತ್ತಿದ್ದು, ಫೆ.7ರಂದು ಸಂಭವಿಸಿದ ಅಪಘಾತದ ಬೆನ್ನಲ್ಲೇ, ಎಲ್ಲಾ 30ಸಿಂಲ್ ಸೀಟ್ ತೇಜಸ್ ವಿಮಾನಗಳ ತಾಂತ್ರಿಕ ಸಾಮರ್ಥ್ಯದ ಪರಿಶೀಲನೆ ನಡೆಸಲು ಮುಂದಾಗಿರ
ಬಾಗಲಕೋಟೆಯಲ್ಲಿ ನಡೆದ ಘಟನೆಯ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡಿದೆ. ಈ ನಡುಗೆ ರಂಝಾನ್ ಹಬ್ಬ ಮತ್ತು ಹೋಳಿ ಹಬ್ಬದ ಹಿನ್ನೆಲೆಯಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಎಚ್ಚರಿಕೆ ವಹಿಸಲು ಸರ್ಕಾರ ಮ
ಖಾಲಿ ನಿವೇಶನಗಳ ಮಾಲಿಕರೇ ಗಮನಿಸಿ. ಬಿಡಿಎ ದಂಡದ ರಚನೆಯನ್ನು ಪರಿಷ್ಕರಿಸಿದೆ. ಮಾಲೀಕರು ನಿಗದಿತ ಸಮಯದೊಳಗೆ ನಿರ್ಮಾಣ ಪ್ರಾರಂಭಿಸಲು ವಿಫಲವಾದರೆ ಹೊಸ ಮಾದರಿಯ ದಂಡ ಬೀಳಲಿದೆ. ಹೊಸ ದಂಡ ಪರಿಷ್ಕರಣೆಯ ಅನ್ವಯ ಪ್ರತಿ ಸೈಟ್ಗೆ ಶೇ.
ಬೆಂಗಳೂರಿನ ಪ್ರತಿಷ್ಠಿತ ಲುಲು ಮಾಲ್ ಬಳಿ ಇರುವ ಹಚ್ಚಹಸಿರಿನ ಪ್ರದೇಶದಲ್ಲಿ ರೇಷ್ಮೆ ಭವನ ನಿರ್ಮಾಣಕ್ಕೆ ರೇಷ್ಮೆ ಇಲಾಖೆ ಯೋಜನೆ ರೂಪಿಸುತ್ತಿದ್ದು, ಇದಕ್ಕಾಗಿ ಅಲ್ಲಿನ ಸುಮಾರು 575 ಮರಗಳನ್ನು ಕಡಿಯುವ ಮೂಲಕ ಜಾಗವನ್ನು ತೆರವು
ನಾನೇ ಬೇರೆ, ನನ್ನ ಸ್ಟೈಲೇ ಬೇರೆ ಎಂದಿರುವ ಬಾಂಗ್ಲಾದೇಶ ನೂತನ ಪ್ರದಾನಮಂತ್ರಿ ತಾರಿಕ್ ರೆಹಮಾನ್, ಆಡಳಿತ ಆರಂಭಿಸಿ ಕೆಲವೇ ದಿನಗಳಲ್ಲಿ ದೇಶದ ಸೇನೆಯಲ್ಲಿ ಭಾರೀ ಬದಲಾವಣೆಯನ್ನು ಘೋಷಿಸಿದ್ದಾರೆ. ಸೈನ್ಯದ ಮುಖ್ಯಸ್ಥರನ್ನೇ ಬದ
ರಾಜ್ಯದಲ್ಲಿ ನಾಯಕತ್ವ ಬದಲಾವಣೆ, ದಲಿತ ಸಿಎಂ ಕೂಗಿನ ನಡುವೆ ಗೃಹ ಸಚಿವ ಡಾ ಜಿ ಪರಮೇಶ್ವರ್ ಮತ್ತು ಕೇಂದ್ರ ಸಚಿವ ಎಚ್ಡಿ ಕುಮಾರಸ್ವಾಮಿ ಅವರು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಭೇಟಿ ಮತ್ತ
ಅದ್ಧೂರಿಯಾಗಿ 50ನೇ ಜನ್ಮದಿನ ಆಚರಿಸಿಕೊಂಡ ಗಾಯಕ ವಿಜಯ್ ಪ್ರಕಾಶ್
ಅಮೆರಿಕದ ಸುಪ್ರೀಂಕೋರ್ಟ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸುಂಕಗಳನ್ನು ರದ್ದುಗೊಳಿಸಿದ್ದೇ ತಡ, ಜಾಗತಿಕ ಮಾರುಕಟ್ಟೆಯಲ್ಲಿ ಧನಾತ್ಮಕ ಬೆಳವಣಿಗೆಗಳು ಕಂಡುಬರುತ್ತಿವೆ. ಅದೇ ರೀತಿ ಭಾರತೀಯ ಷೇರು ಮಾರುಕಟ್ಟೆ ಕೂಡ ಇಂದು (
ಮೆಕ್ಸಿಕೋದಲ್ಲಿ ಮಾದಕಜಾಲದ ನಿರ್ಮೂಲನೆಗೆ ಮೆಕ್ಸಿಕೋ ಸೇನೆ ನಡೆಸಿದ ದಾಳಿ ಕಾರ್ಯಾಚರಣೆಯಲ್ಲಿ ಮೆಕ್ಸಿಕೋದ ಡ್ರಗ್ ಕಾರ್ಟೆಲ್ ನ ಕುಖ್ಯಾತ ದೊರೆ ಎಲ್ ಮೆಂಚೊನನ್ನು ಎನ್ ಕೌಂಟರ್ ಮಾಡಿ ಹತ್ಯೆಮಾಡಿದ್ದು, ಸದ್ಯ ಮೆಕ್ಸಿಕೋ
Kodi Mutt Swamiji Prediction : ಕಳೆದ ಕೆಲವು ತಿಂಗಳಿನಿಂದ ಕರ್ನಾಟಕದಲ್ಲಿ ಮುಖ್ಯಮಂತ್ರಿ ಬದಲಾವಣೆ ವಿಚಾರ, ಕಾಂಗ್ರೆಸ್ ವಲಯದಲ್ಲಿ ಮಾತ್ರವಲ್ಲದೇ, ರಾಜ್ಯದ ಜನತೆಗೂ ಕುತೂಹಲಕ್ಕೆ ಕಾರಣವಾಗಿ ಕೂತಿದೆ. ಈ ವಿಚಾರದ ಬಗ್ಗೆ ಕೋಡಿಮಠದ ಶ್ರೀಗಳು ಭವಿಷ
ಡಾಲರ್ ಮೌಲ್ಯದ ಕುಸಿತ, ಚಿನ್ನದ ಬೆಲೆ ಏರಿಕೆಗೆ ಕಾರಣವಾಗಿದೆ. ಹೂಡಿಕೆದಾರರು ಷೇರು ಮಾರುಕಟ್ಟೆಯಿಂದ ಹಿಂದೆ ಸರಿದು, ಚಿನ್ನ ಬೆಳ್ಳಿ ಮೇಲೆ ಹೂಡಿಕೆ ಮಾಡುತ್ತಿರುವುದರಿಂದ ಭಾರೀ ಬೆಲೆ ಏರಿಕೆಗೆ ಕಾರಣವಾಗಿದೆ.

23 C