Gautam Gambhir And Virat Kohli- ನ್ಯೂಜಿಲೆಂಡ್ ವಿರುದ್ಧ ಏಕದಿನ ಸರಣಿಯಲ್ಲಿ ಭಾರತ ತಂಡದ ಸೋಲು ಇಲ್ಲಿನ ಕ್ರಿಕೆಟ್ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದ್ದು ಇಂದೋರ್ ಕ್ರೀಡಾಂಗಣದಲ್ಲಿ ಪ್ರತಿಧ್ವನಿಸಿದೆ. ಪಂದ್ಯದ ಬಳಿಕ ಬಹುಮಾನ ವಿತರಣೆ ವೇಳೆ
ಅಂದುಕೊಂಡಿದ್ದನ್ನು ಸಾಧಿಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಸಾಧ್ಯವಾದ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಾರೆ. ಗ್ರೀನ್ಲ್ಯಾಂಡ್ನ್ನು ವಶಪಡಿಸಿಕೊಳ್ಳಲು ತುದಿಗಾಲ ಮೇಲೆ ನಿಂತಿರುವ ಟ್ರಂಪ್, ಅಮೆರಿಕದ ಅಧ
ಐತಿಹಾಸಿಕ ಸ್ಥಳವಾದ ಗದಗ ಜಿಲ್ಲೆಯ ಲಕ್ಕುಂಡಿ ಗ್ರಾಮದಲ್ಲಿ ರಾಜ್ಯ ಸರ್ಕಾರ ಉತ್ಖನನ ಆರಂಭಿಸಿದೆ. ಈ ಗ್ರಾಮವು ಸಾವಿರಾರು ವರ್ಷಗಳಿಂದ ಅಸ್ತಿತ್ವದಲ್ಲಿದ್ದು ಕಲ್ಯಾಣಿ ಚಾಲುಕ್ಯರು, ರಾಷ್ಟ್ರಕೂಟರು, ವಿಜಯನಗರದ ಅರಸರು ಹಾಗೂ ಮೈ
ಪಂಚಾಚಾರ್ಯರ, ಜಗದ್ಗುರುಗಳ, ಮಠಾಧಿಪತಿಗಳ, ಹರ, ಚರ ಗುರು ಮೂರ್ತಿಗಳ, ವಿರಕ್ತರ ಮಾರ್ಗದರ್ಶನ ಹಾಗೂ ಆಶೀರ್ವಾದದೊಂದಿಗೆ ಕೆಲಸ ಮಾಡುವುದಾಗಿ ತಿಳಿಸಿದ ಈಶ್ವರ ಖಂಡ್ರೆ, ಒಗ್ಗಟ್ಟಿನಲ್ಲಿ ಬಲವಿದೆ, ವಿಘಟನೆಯಲ್ಲಿ ದೌರ್ಬಲ್ಯವಿದೆ ಎ
ರಾಜ್ಯದ ಹಳ್ಳಿಗಳಲ್ಲಿ ಏಕಾಂತ ಮತ್ತು ಅನಾರೋಗ್ಯದಿಂದ ಬಳಲುತ್ತಿರುವ ಹಿರಿಯರಿಗಾಗಿ 'ಗ್ರಾಮ ಹಿರಿಯರ ಕೇಂದ್ರ' ಎಂಬ ಹೊಸ ಯೋಜನೆ ಜಾರಿಯಾಗಿದೆ. 'ನಮ್ಮ ಹಿರಿಯರು-ನಮ್ಮ ಗೌರವ' ಎಂಬ ಈ ಕೇಂದ್ರಗಳು ಗ್ರಾಮೀಣ ಹಿರಿಯರ ಜೀವನಕ್ಕೆ ನೆಮ್ಮ
ರಾಷ್ಟ್ರ ರಾಜಕಾರಣದಲ್ಲಿ ಬಾಸ್ ಆಗಿ ಮೆರೆಯುತ್ತಿರುವ ಬಿಜೆಪಿಗೆ ಹೊಸ ಬಾಸ್ ಸಿಕ್ಕಿದ್ದಾರೆ. ಕೇಸರಿ ಪಕ್ಷದ ನೂತನ ರಾಷ್ಟ್ರೀಯ ಅಧ್ಯಕ್ಷರಾಗಿ ನಿತಿನ್ ನಬಿನ್ ಅಧಿಕೃತವಾಗಿ ಅಧಿಕಾರ ಸ್ವೀಕರಿಸಿದ್ದಾರೆ. ರಾಷ್ಟ್ರ ರಾಜಧಾನ
ಕೇಂದ್ರ ಸಚಿವ ಶಿವರಾಜ್ ಸಿಂಗ್ ಚೌಹಾಣ್, 'ವಿಕಸಿತ ಭಾರತ - ಗ್ಯಾರಂಟಿ ಫಾರ್ ರೋಜ್ಗಾರ್ ಮತ್ತು ಅಜೀವಿಕಾ ಮಿಷನ್ (ಗ್ರಾಮೀಣ)' ಕಾಯ್ದೆ 2025ರ ಬಗ್ಗೆ ಕಾಂಗ್ರೆಸ್ ದೇಶವನ್ನು ತಪ್ಪು ದಾರಿಗೆ ಎಳೆಯುತ್ತಿದೆ ಎಂದು ಆರೋಪಿಸಿದ್ದಾರೆ. ಕಾಯ
India Vs New Zealand T20i Series- ಏಕದಿನ ಸರಣಿಯಲ್ಲಿ ಮುಖಭಂಗ ಅನುಭವಿಸಿರುವ ಭಾರತ ತಂಡ ಇದೀಗ ನ್ಯೂಜಿಲೆಂಡ್ ವಿರುದ್ಧ ಐದು ಪಂದ್ಯಗಳ ಟಿ20 ಸರಣಿಯಲ್ಲಿ ಸತ್ವಪರೀಕ್ಷೆಗೆ ಸಜ್ಜಾಗಿದೆ. ಇದು ಟೂರ್ನಿಯ ಫೆಬ್ರವರಿಯಲ್ಲಿ ನಡೆಯಲಿರುವ ಟಿ20 ವಿಶ್ವಕಪ್ಗ
ಬಿಜೆಪಿ ಸರ್ಕಾರದಲ್ಲಿ ಕಾಡುತ್ತಿದ್ದ ಕಮಿಷನ್ ಪಿಡುಗಿಗಾಗಿ ಮಂತ್ರಿಯೊಬ್ಬರು ರಾಜೀನಾಮೆ ನೀಡಿದ ನಂತರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ನಂತಹ ವಿಸ್ತಾರವಾದ ಮತ್ತು ಪ್ರಮುಖವಾದ ಇಲಾಖೆ ವರ್ಷಗಳ ಕಾಲ ಮಂತ್ರಿಯೇ ಇಲ್
ರಾಮೋಹಳ್ಳಿ ರೈಲ್ವೆ ಗೇಟ್ ಮುಚ್ಚಿರುವುದರಿಂದ ಕೆಂಗೇರಿ ಹೊರ ವರ್ತುಲ ರಸ್ತೆಯಲ್ಲಿ ತೀವ್ರ ವಾಹನ ದಟ್ಟಣೆ ಉಂಟಾಗಿದೆ. ಕೆಳಸೇತುವೆ ನಿರ್ಮಾಣ ಕಾಮಗಾರಿಯಿಂದಾಗಿ ಈ ಮಾರ್ಗ ಬಂದ್ ಆಗಿದೆ. ಇದರಿಂದಾಗಿ ಸುತ್ತಲಿನ ಪ್ರದೇಶಗಳ ಜನ ಪರ್
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ವಿರೋಧಿಗಳ ವಿರುದ್ಧ ಸೇಡು ತೀರಿಸಿಕೊಳ್ಳಲು ಮುಂದಾದರೆ, ಯಾವ ಮಟ್ಟಕ್ಕಾದರೂ ಹೋಗುತ್ತಾರೆ. ಅದು ತಮ್ಮ ನಿಲುವನ್ನು ವಿರೋಧಿಸುವ ರಾಷ್ಟ್ರದ ಮೇಲೆ ಸುಂಕ ಹೇರುವುದಾಗಲಿ ಅಥವಾ ರಾಷ್ಟ
ತಮಿಳುನಾಡು ವಿಧಾನಸಭೆಯಲ್ಲಿ ರಾಷ್ಟ್ರಗೀತೆಗೆ ಗೌರವ ನೀಡದ ಕಾರಣಕ್ಕೆ ರಾಜ್ಯಪಾಲ ಆರ್.ಎನ್. ರವಿ ತಮ್ಮ ಭಾಷಣವನ್ನು ಅರ್ಧಕ್ಕೆ ನಿಲ್ಲಿಸಿ ಹೊರನಡೆದ ಘಟನೆ ತಮಿಳುನಾಡು ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ. ಈ ಕುರಿತು ಪ್ರಕಟಣೆ
ವಿಧಾನ ಪರಿಷತ್ ಸದಸ್ಯ ಸಿ.ಎನ್. ಮಂಜೇಗೌಡ ಅವರು ಶಾಸಕ ಜಿ.ಟಿ. ದೇವೇಗೌಡರ ವಿರುದ್ಧ ವಾಗ್ದಾಳಿ ನಡೆಸಿದ್ದು, ಅವರು ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿದ್ದಾರೆ. ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ
ಸಿಎಂ ಸಿದ್ದರಾಮಯ್ಯ ನವರೇ, ಗೃಹ ಇಲಾಖೆಯ ವೈಫಲ್ಯಕ್ಕೆ ನೈತಿಕ ಹೊಣೆ ಹೊತ್ತು ಅಸಮರ್ಥ ಗೃಹ ಸಚಿವರ ರಾಜೀನಾಮೆ ಪಡೆಯಿರಿ. ರಾಜ್ಯದ ಜನರ ಸುರಕ್ಷತೆಯೊಂದಿಗೆ ಆಟವಾಡಬೇಡಿ. ಕಾನೂನು ಸುವ್ಯವಸ್ಥೆಗೆ ಕಳಂಕ ಬಂದರೆ ರಾಜ್ಯದ ವರ್ಚಸ್ಸು, ಆ
ʻಸುದೀಪ್ ಅಣ್ಣ ನನ್ ಕೈ ಹಿಡಿತಾರೆ ಅಂದುಕೊಂಡಿದ್ದೆ!ʼ - ʻಬಿಗ್ ಬಾಸ್ʼ ಅಶ್ವಿನಿ ಗೌಡ ಸಂದರ್ಶನ
ಪ್ರವರ್ಧಮಾನಕ್ಕೆ ಬರುತ್ತಿರುವ ತಂತ್ರಜ್ಞಾನ ಕ್ಷೇತ್ರಗಳಲ್ಲಿನ ವಿಶ್ವ ಆರ್ಥಿಕ ವೇದಿಕೆಯ ಕಾರ್ಯಕ್ರಮಗಳ ಪ್ರಾಯೋಗಿಕ ಪರೀಕ್ಷೆಗೆ ಕರ್ನಾಟಕವು ಸೂಕ್ತ ತಾಣವಾಗಿರುವುದನ್ನು ʼಡಬ್ಲ್ಯುಇಎಫ್ʼ ನಿಯೋಗದ ಗಮನಕ್ಕೆ ತರಲಾಗಿದೆ. ರ
ವಿನಾಶ ಕಾಲೇ ವಿಪರೀತ ಬುದ್ದ ಎಂಬ ಮಾತು ಅಮೆರಿಕಾ ಅಧ್ಯಕ್ಷ ಟ್ರಂಪ್ ಗೆ ಸದ್ಯ ಸೂಕ್ತವಾಗಿದಂತೆ ಕಾಣುತ್ತಿದೆ. ಡೆನ್ಮಾರ್ಕ್ ಸ್ವಾಯತ್ತ ಪ್ರದೇಶವಾಗಿರುವ ಗ್ರೀನ್ಲ್ಯಾಂಡ್ ಸ್ವಾಧೀನಪಡಿಸಿಕೊಳ್ಳಲು ಹರಸಾಹಸ ಪಡುತ್ತಿರುವ ಟ್
ಬಿಜೆಪಿ ಅಧ್ಯಕ್ಷರ ಬದಲಾವಣೆಯು ಪಕ್ಷದ ನಿರಂತರ ಬೆಳವಣಿಗೆ ಮತ್ತು ರಾಷ್ಟ್ರ ನಿರ್ಮಾಣದ ಬದ್ಧತೆಯನ್ನು ತೋರಿಸುತ್ತದೆ ಎಂದು ಪ್ರಧಾನಿ ಒತ್ತಿ ಹೇಳಿದರು. ನಬೀನ್ ಅವರ ಯುವ ಶಕ್ತಿ ಮತ್ತು ಅನುಭವ ಪಕ್ಷವನ್ನು ಹೊಸ ಎತ್ತರಕ್ಕೆ ಕೊಂ
ಆಧುನಿಕ ಯುಗದಲ್ಲಿ ತಂತ್ರಜ್ಞಾನಗಳಿಂದ ಭಾಷೆ ಎಂಬ ವಿಚಾರವನ್ನೇ ಮರಿಚೀಕೆಯಾಗುವಂತೆ ಮಾಡುತ್ತಿರುವ ಈ ಕಾಲಘಟ್ಟದಲ್ಲಿ ಮೈಸೂರಿನ ಪುಟ್ಟ ಬಾಲಕಿ ಲಕ್ಷ್ಮಿತಾ ಕನ್ನಡದ 49 ಅಕ್ಷರಗಳಿಗೂ ಅನ್ವಯಿಸುವ ಎಲ್ಲಾ ಗಾದೆ ಮಾತುಗಳನ್ನು ಕೇವಲ
ಔಷಧಗಳ ಮಾಹಿತಿ ಪಡೆಯಲು ಕ್ಯೂಆರ್ ಕೋಡ್ ಕ್ರಾಂತಿ! ಸ್ಮಾರ್ಟ್ಫೋನ್ ಮೂಲಕ ಸ್ಕ್ಯಾನ್ ಮಾಡಿ, ಔಷಧದ ಸಂಪೂರ್ಣ ವಿವರ, ಬೆಲೆ, ಮತ್ತು ಬಳಕೆಯ ವಿಧಾನವನ್ನು ಧ್ವನಿ ರೂಪದಲ್ಲಿ ಕೇಳಿ ಅಥವಾ ಡಿಜಿಟಲ್ ಆಗಿ ನೋಡಿ. ದೃಷ್ಟಿಹೀನರು, ಹಿರಿಯರು,
Excise Department Liquor Scandal : ಅಬಕಾರಿ ಇಲಾಖೆಯಲ್ಲಿನ ಟ್ರ್ಯಾಪ್ ಪ್ರಕರಣ, ರಾಜ್ಯ ರಾಜಕೀಯದಲ್ಲಿ ಭಾರೀ ಸದ್ದನ್ನು ಮಾಡುತ್ತಿದೆ. ಸುಮಾರು ಎರಡೂವರೆ ಸಾವಿರ ಕೋಟಿ ರೂಪಾಯಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿದೆ ಎಂದು ವಿಧಾನಸಭೆಯಲ್ಲಿ ಪ್ರತಿಪಕ್
ಅಧಿಕಾರಕ್ಕಾಗಿ ಎಷ್ಟು ವರ್ಷ ಕಾಯುತ್ತೀರಾ ಎಂಬ ಪ್ರಶ್ನೆಗೆ ಮಾಜಿ ಸಂಸದ ಡಿಕೆ ಸುರೇಶ್ ಉತ್ತರ ನೀಡಿ, ಕಾಯೋಣ, ಅದು ದೇವರ ಇಚ್ಛೆ. ರಾಜಕೀಯದಲ್ಲಿ ಯಾವುದು ಶಾಶ್ವತ ಅಲ್ಲ. ಅಧಿಕಾರನೂ ಶಾಶ್ವತ ಅಲ್ಲ, ತಾಳ್ಮೆನೂ ಶಾಶ್ವತ ಅಲ್ಲ ಎಂದರು.
ಚಿನ್ನ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ, ಬಳ್ಳಾರಿ ಸೇರಿದಂತೆ 3 ರಾಜ್ಯಗಳಲ್ಲಿ ಇಡಿ ದಾಳಿಯಾಗಿದೆ.
Ajinkya Rahane on Team India performance : ನ್ಯೂಜಿಲ್ಯಾಂಡ್ ವಿರುದ್ದ ಸ್ವದೇಶದಲ್ಲೇ ಸರಣಿ ಸೋತ, ಟೀಂ ಇಂಡಿಯಾದ ಮೇಲೆ ಟೀಕೆಗಳ ಮೇಲೆ ಟೀಕೆಗಳು ಬರುತ್ತಲೇ ಇದೆ. ಸದ್ಯದಲ್ಲೇ ನಡೆಯಲಿರುವ T20 ವಿಶ್ವಕಪ್ ಕ್ರೀಡಾಕೂಟಕ್ಕೆ ಮುನ್ನ, ತಂಡದ ವೈಫಲ್ಯ, ಯಾವ ರೀತಿ ದ
ಕೇಂದ್ರ ಬಜೆಟ್ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ, ತೆರಿಗೆದಾರರು ಹೊಸ ಐಟಿಆರ್ ಫಾರ್ಮ್, ಸರಳೀಕೃತ ಟಿಡಿಎಸ್ ನಿಯಮಗಳು ಮತ್ತು ವಾಯು ಮಾಲಿನ್ಯ ನಿಯಂತ್ರಣಕ್ಕೆ ತೆರಿಗೆ ವಿನಾಯಿತಿಗಳಂತಹ ಮಹತ್ವದ ಸುಧಾರಣೆಗಳನ್ನು ಎದುರು ನೋಡ
ವಯನಾಡು ಪುಲ್ಪಳ್ಳಿಯಲ್ಲಿ ರಾಡಾರ್ ಸ್ಥಾಪನೆ ಕಾಮಗಾರಿ ಪ್ರಗತಿಯಲ್ಲಿದ್ದು, ಮುಂದಿನ ಮೂರು-ನಾಲ್ಕು ತಿಂಗಳಲ್ಲಿ ಕಾರ್ಯಾರಂಭಿಸಲಿದೆ. ಇದು ಕೇರಳಾದ್ಯಂತ ಹವಾಮಾನದ ಸಣ್ಣ ಬದಲಾವಣೆಗಳನ್ನು ನಿಖರವಾಗಿ ತಿಳಿಯಲು ಸಹಾಯ ಮಾಡಲಿದೆ.
ಅಮೆರಿಕಾ ಅಧ್ಯಕ್ಷ ಟ್ರಂಪ್ ಗ್ರೀನ್ಲ್ಯಾಂಡ್ ವಶಪಡಿಸಿಕೊಳ್ಳಲು ಮುಂದಾಗಿದ್ದು, ಈ ದ್ವೀಪದ ಸುತ್ತ ರಷ್ಯಾ, ಚೀನಾ ಯುದ್ಧನೌಕೆಗಳಿರುವುದು ಅಮೆರಿಕಾದ ಭದ್ರತೆಗೆ ಅಪಾಯಕಾರಿ ಎಂದು ಪ್ರತಿಪಾದಿಸುತ್ತಿದ್ದಾರೆ. ಆದರೆ, ಟ್ರಂಪ್ ನ
ಯುವಜನರು ಸ್ಮಾರ್ಟ್ಫೋನ್ಗಳನ್ನು ಅತಿಯಾಗಿ ಬಳಸುತ್ತಿರುವುದರಿಂದ ಬೆನ್ನೆಲುಬಿನ ಆರೋಗ್ಯ ಸಮಸ್ಯೆಗಳು ಹೆಚ್ಚಾಗುತ್ತಿವೆ. ಯುವಜನರಲ್ಲಿ ಬೆನ್ನೆಲುಬಿನ ರಚನೆಯಲ್ಲಿ ವ್ಯತ್ಯಾಸ ಉಂಟಾಗುತ್ತಿದೆ. ಐಟಿ ಉದ್ಯೋಗಿಗಳು ಕೂಡ ಈ ಸಮ
ಬೇಲಿಯೇ ಎದ್ದು ಹೊಲ ಮೇಯಿದರೆ ಹೇಗೆ? ರಾಜ್ಯದಲ್ಲಿ ಪೊಲೀಸ್ ಇಲಾಖೆಯ ಕಾರ್ಯವೈಖರಿ ಗಮನಿಸಿದರೆ ಇಂತಹ ಪ್ರಶ್ನೆ ಉದ್ಭವಿಸುತ್ತದೆ. ರಾಜ್ಯದಲ್ಲಿ ಅಪರಾಧ ಪ್ರಕರಣಗಳಲ್ಲಿ ಪೊಲೀಸರೇ ಇತ್ತೀಚೆಗೆ ಭಾಗಿಯಾಗುತ್ತಿದ್ದಾರೆ. ಪೊಲೀಸ್ ಇಲ
ನಿರಂತರವಾಗಿ ಚಿನ್ನದ ಬೆಲೆ ಏರಿಕೆ ಆಗುತ್ತಿದ್ದು, ಸಾರ್ವಕಾಲಿಕ ದಾಖಲೆ ದರಗಳನ್ನು ಮುಟ್ಟುತ್ತಿದೆ. ಇಂದಿನ ಚಿನ್ನ ಬೆಳ್ಳಿ ದರದ ವಿವರ ಇಲ್ಲಿದೆ. 2026 ಜನವರಿಯ ಕೇವಲ 20 ದಿನದಲ್ಲಿ ಚಿನ್ನದ ಗ್ರಾಂ ಬೆಲೆಯಲ್ಲಿ 2348 ರೂಪಾಯಿ ಹೆಚ್ಚಳ ಆಗ
ಲಂಡನ್ನ ಶಾಲೆಯೊಂದರಲ್ಲಿ 8 ವರ್ಷದ ಹಿಂದೂ ಬಾಲಕನೊಬ್ಬ ತಿಲಕ ಧರಿಸಿದ್ದಕ್ಕಾಗಿ ಮುಖ್ಯೋಪಾಧ್ಯಾಯರಿಂದ ತಾರತಮ್ಯ ಎದುರಿಸಿದ್ದಾನೆ. ಇದರಿಂದಾಗಿ ಬಾಲಕ ಶಾಲೆಯನ್ನು ಬಿಡುವ ಪರಿಸ್ಥಿತಿ ಎದುರಾಗಿದೆ. ಬ್ರಿಟಿಷ್ ಹಿಂದೂ ಸಮುದಾಯವ
ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರ ಕುಟುಂಬದ ಬಗ್ಗೆ ಕುತೂಹಲ ಮೂಡಿದೆ. ಅವರ ಇಬ್ಬರು ಪುತ್ರರಾದ ಶೌರ್ಯ ಮತ್ತು ವಿವೇಕ್ ದೋವಲ್ ವಿದೇಶಗಳಲ್ಲಿ ಉದ್ಯಮಿಗಳಾಗಿ ಯಶಸ್ವಿಯಾಗಿದ್ದಾರೆ. ಹೂಡಿಕೆ ಬ್ಯಾಂಕಿಂಗ್ ಮತ್ತು ನಿ
ಗದಗ ಜಿಲ್ಲಾಡಳಿತ ಭೂಮಿ ಅರ್ಜಿ ವಿಲೇವಾರಿಯಲ್ಲಿ ರಾಜ್ಯಕ್ಕೆ ತೃತೀಯ ಸ್ಥಾನ ಪಡೆದಿದೆ. ಕಂದಾಯ ಇಲಾಖೆಯ ಕೆಲಸಗಳು ಈಗ ತ್ವರಿತಗತಿಯಲ್ಲಿ ನಡೆಯುತ್ತಿವೆ. ಆನ್ಲೈನ್ ಅರ್ಜಿಗಳು 7 ದಿನಗಳಲ್ಲಿ, ಆಫ್ಲೈನ್ ಅರ್ಜಿಗಳು 15 ದಿನಗಳಲ್ಲಿ ವ
ಐತಿಹಾಸಿಕ ಲಕ್ಕುಂಡಿ ಗ್ರಾಮದಲ್ಲಿ ಉತ್ಖನನ ಕಾರ್ಯ ಮುಂದುವರೆದಿದ್ದು, ಇಂದಿಗೆ 5 ನೇ ದಿನಕ್ಕೆ ಕಾಲಿಟ್ಟಿದೆ.. ಭಾನುವಾರ ದೊರೆತ ನಾಗಸರ್ಪದ ಶಿಲ್ಪವನ್ನು ಹೊರತೆಗೆಯಲಾಗಿದೆ. ಉತ್ಖನನ ಮೂರುವರೆ ಅಡಿ ಆಳ ತಲುಪಿದ್ದು, ಪುರಾತತ್ವ ತಜ
ವೈದ್ಯಕೀಯ ತುರ್ತು ಚಿಕಿತ್ಸೆಗಾಗಿ ಏಳು ದಿನದೊಳಗೆ ಬಿಪಿಎಲ್ ಕಾರ್ಡ್ ಪಡೆಯುವ ಅವಕಾಶ ದುರ್ಬಳಕೆಯಾಗುತ್ತಿದೆ. ಸುಳ್ಳು ದಾಖಲೆ ಸಲ್ಲಿಸಿ ಕಾರ್ಡ್ ಪಡೆಯಲು ಯತ್ನಿಸುವವರ ಸಂಖ್ಯೆ ಹೆಚ್ಚುತ್ತಿದ್ದು, 706 ಅರ್ಜಿಗಳು ತಿರಸ್ಕೃತ
ಡಿಜಿಪಿ ರಾಮಚಂದ್ರ ರಾವ್ ತಲೆದಂಡವಾಗಿದೆ. ನಿವೃತ್ತಿಗೆ 4 ತಿಂಗಳು ಇರುವಾಗಲೇ ಅಮಾನತುಗೊಳಿಸಲಾಗಿದೆ.
ತಮಿಳುನಾಡಿನಲ್ಲಿ ಕೋಳಿ ಸಾಕಣೆದಾರರ ಬಂದ್ನಿಂದಾಗಿ ರಾಜ್ಯದಲ್ಲಿ ಕೋಳಿ ಮಾಂಸದ ಬೆಲೆ ಗಗನಕ್ಕೇರಿದೆ. ಸಾಕಣೆ ದರ ಹೆಚ್ಚಳ ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರೈತರು ಬಂದ್ ಆರಂಭಿಸಿದ್ದು, ಇದರಿಂದ ರಾಜ್ಯಕ್ಕೆ
ಹಾಸನ ಜಿಲ್ಲೆಯಲ್ಲಿಹೇಮಾವತಿ ನದಿಯಿಂದ ಮರಳು ಅಕ್ರಮ ಸಾಗಣೆ ನಿರಂತರವಾಗಿದೆ. ಕಳೆದ ಆರೂವರೆ ತಿಂಗಳಲ್ಲಿ196 ಪ್ರಕರಣಗಳು ಪತ್ತೆಯಾಗಿದ್ದು, 88 ಲಕ್ಷ ರೂ. ದಂಡ ವಸೂಲಿಗೊಳ್ಳಲಾಗಿದೆ. ಅಕ್ರಮ ತಡೆಯಲು ಟಾಸ್ಕ್ಪೋರ್ಸ್ ರಚನೆಯಾಗಿದ್
ಹುಣಸೂರಿನಲ್ಲಿ ಹಾಡಹಗಲೇ ಚಿನ್ನದಂಗಡಿ ದೋಚಿ 10 ಕೋಟಿಗೂ ಹೆಚ್ಚು ಮೌಲ್ಯದ ಚಿನ್ನದೊಂದಿಗೆ ಪರಾರಿಯಾಗಿದ್ದ ಅಂತಾರಾಜ್ಯ ದರೋಡೆಕೋರರಲ್ಲಿ ಇಬ್ಬರನ್ನು ಮೈಸೂರು ಜಿಲ್ಲಾ ಪೊಲೀಸರು ಬಿಹಾರದಲ್ಲಿ ಬಂಧಿಸಿದ್ದಾರೆ. ಪ್ರಕರಣ ಭೇದಿಸಲ
ಫೆಬ್ರುವರಿ 1ರಂದು ಕೇಂದ್ರ ಬಜೆಟ್ ಮಂಡನೆಯಾಗಲಿದೆ. ದಾವಣಗೆರೆ ಜಿಲ್ಲೆಯ ವಿಮಾನ ನಿಲ್ದಾಣ ಕನಸು ನನಸಾಗುವ ನಿರೀಕ್ಷೆ ಇದೆ. ದಾವಣಗೆರೆ-ತುಮಕೂರು ನೇರ ರೈಲು ಮಾರ್ಗ ಪೂರ್ಣಗೊಳ್ಳುವ ಸಾಧ್ಯತೆ ಇದೆ. ತುಂಗಾ ಮತ್ತು ಭದ್ರಾ ನಾಲೆಗಳ ಆಧ
1998-99ರಲ್ಲಿ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಂಡಿದ್ದ ವೆಸ್ಟ್ ಇಂಡೀಸ್ ತಂಡವು ಭಾರಿ ಮುಖಭಂಗ ಅನುಭವಿಸಿತು. ಆತಿಥೇಯ ದಕ್ಷಿಣ ಆಫ್ರಿಕಾ ತಂಡವು ಐದು ಟೆಸ್ಟ್ ಪಂದ್ಯಗಳ ಸರಣಿಯನ್ನು 5-0 ಅಂತರದಿಂದ ಕ್ಲೀನ್ ಸ್ವೀಪ್ ಮಾಡಿತು. ಏಳು ಏಕದಿನ
IPL Vs PSL- ಪಾಕಿಸ್ತಾನ ಸೂಪರ್ ಲೀಗ್(PSL) 2026ರ ಆವೃತ್ತಿಗೆ ತನ್ನ ವೇತನ ಮಿತಿಯನ್ನು ಹೆಚ್ಚಿಸಿದೆ. ಜೊತೆಗೆ ಇದೇ ಮೊದಲ ಬಾರಿಗೆ ಐಪಿಎಲ್ ಮಾದರಿಯ ಹರಾಜು ಪದ್ಧತಿಯನ್ನು ಅಳವಡಿಸಿಕೊಳ್ಳುತ್ತಿದೆ. ಆದರೂ ಐಪಿಎಲ್ ಜೊತೆ ಹೋಲಿಸಿದರೆ ಪಿಎಸ್ಎಲ
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈ ಬಾರಿಯ 2026ರ ಆವೃತ್ತಿಯಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿದ್ದು ನಿರಂತರ ಐದನೇ ಪಂದ್ಯದಲ್ಲಿ ಗೆಲುವು ಸಾಧಿಸಿದೆ. ಈ ಮೂಲಕ ಮೊದಲ ತಂಡವಾಗಿ ಪ್ಲೇ ಆಫ್ ಹಂತಕ್ಕೆ ಅರ್ಹತೆ ಪಡೆದಿದೆ. ಕಳೆದ ಆವೃತ
ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಖಾಯಂ ಸ್ಥಾನ ಪಡೆದುಕೊಳ್ಳಲು ಭಾರತ ದಶಕಗಳಿಂದ ಪ್ರಯತ್ನಿಸುತ್ತಿದೆ. ಭಾರತಕ್ಕೆ ಸೆಕ್ಯೂರಿಟಿ ಕೌನ್ಸಿಲ್ನಲ್ಲಿ ಖಾಯಂ ಸದಸ್ಯತ್ವ ಸಿಗಬೇಕು ಎಂಬುದು ಜಗತ್ತಿನ ಬಬಹುತೇಕ ರಾಷ್ಟ್ರಗಳ ಬಯಕ
ಡಿಸಿಎಂ ಡಿಕೆ ಶಿವಕುಮಾರ್ ಬೆಂಬಲಿಗರು, ಅಧಿಕಾರ ಹಸ್ತಾಂತರ ವಿಚಾರದಲ್ಲಿ ಹೈಕಮಾಂಡ್ ಸಂದೇಶಕ್ಕಾಗಿ ಒತ್ತಡ ತೀವ್ರಗೊಳಿಸಲು ವಿಧಾನಮಂಡಲ ಅಧಿವೇಶನಕ್ಕೆ ಮುನ್ನ ಮಹತ್ವದ ಸಭೆ ನಡೆಸಲು ಸಿದ್ಧತೆ ನಡೆಸಿದ್ದಾರೆ. ಸುಮಾರು 40-45 ಶಾಸಕರ
ಭಾರತ-ಯುಎಇ ರಾಜತಾಂತ್ರಿಕ ಸಂಬಂಧದಲ್ಲಿ ಅತ್ಯಂತ ಪ್ರಮುಖ ಬೆಳವಣಿಗೆಯಾಗಿ, ಇಂದು (ಜ.19-ಸೋಮವಾರ) ಯುಇಎ ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರು, ಕೇವಲ ಮೂರು ಗಂಟೆಗಳ ಭಾರತ ಪ್ರವಾಸ ಕೈಗೊಂಡಿದ್ದರು. ತಮ್ಮ ಆಹ್ವ
Novak Djokovic New World Record- ನೋವಾಕ್ ಜೊಕೊವಿಚ್ ಅವರು 2026ರ ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿಯ ಮೊದಲ ಸುತ್ತಿನಲ್ಲಿ ಸ್ಪೇನ್ ನ ಪೆಡ್ರೊ ಮಾರ್ಟಿನೆಜ್ ಅವರ ವಿರುದ್ಧ ಹೊಸ ವಿಶ್ವದಾಖಲೆ ಬರೆದಿದ್ದಾರೆ. ಈ ಮೂಲಕ 3 ಗ್ರಾನ್ ಸ್ಲಾಮ್ಗಳಲ್ಲಿ ನ
ಸುಪ್ರೀಂ ಕೋರ್ಟ್ ಆದೇಶದಂತೆ, ಬೆಂಗಳೂರಿನ ಐದು ನಗರ ಪಾಲಿಕೆಗಳಿಗೆ ಮೇ 25ರ ನಂತರ ಚುನಾವಣೆ ನಡೆಸಲು ರಾಜ್ಯ ಚುನಾವಣಾ ಆಯೋಗ ಸಿದ್ಧತೆ ನಡೆಸಿದೆ. ಈ ಬಾರಿ ಮತಪತ್ರಗಳ ಮೂಲಕ ಚುನಾವಣೆ ನಡೆಯಲಿದ್ದು, 88,91,411 ಮತದಾರರ ಕರಡು ಪಟ್ಟಿ ಪ್ರಕಟಿಸ
ದೇಶಗಳ ಮೇಲೆ ದಂಡೆತ್ತಿ ಹೋಗುವುದನ್ನು ರೂಢಿ ಮಾಡಿಕೊಂಡಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಗ್ರೀನ್ಲ್ಯಾಂಡ್ ವಶಕ್ಕೆ ಯೋಜನೆ ಹಾಕಿಕೊಂಡು ಕೂತಿದ್ದಾರೆ. ಟ್ರಂಪ್ ಅವರ ಈ ಭೂಕಬಳಿಕೆ ವಿರುದ್ಧ ಯುರೋಪಿಯನ್ ರಾಷ್ಟ
Dress Code In Krishna Math : ಉಡುಪಿಯ ಅಷ್ಟಮಠಗಳಲ್ಲಿ ಒಂದಾದ ಶ್ರೀರೂರು ಮಠದ ವೇದವರ್ಧನ ತೀರ್ಥರು ಪರ್ಯಾಯ ಪೀಠವನ್ನೇರಿದ ಬೆನ್ನಲ್ಲೇ, ವಸ್ತ್ರ ಸಂಹಿತೆಯನ್ನು ಜಾರಿಗೆ ತಂದಿದ್ದಾರೆ. ತಕ್ಷಣದಿಂದಲೇ ಜಾರಿಗೆ ಬರುವಂತೆ, ಈ ಪದ್ದತಿಯನ್ನು ಜಾರಿಗ
ದಾವಣಗೆರೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಪ್ರತಿಭಟನೆ ನಡೆಸಿದವು. ಹರಿಹರ ಶಾಸಕ ಬಿ.ಪಿ. ಹರೀಶ್ ಮೇಲೆ ಪೊಲೀಸರು ಜಾತಿ ನಿಂದನೆ ಸುಳ್ಳು ಕೇಸು ದಾಖಲಿಸಿದ್ದಾರೆ ಎಂದು ಆರೋಪಿಸಿದರು. ಸಚಿವರ ಸೂಚನೆ ಮೇರೆಗೆ ಪೊಲೀಸರು ಕೆ
Krishnamachari Srikkanth On Harshit Rana- ಟೀಕೆಗಳಿಗೆ ಪ್ರದರ್ಶನವೇ ಉತ್ತರವಾಗಬೇಕು. ಹರ್ಷಿತ್ ರಾಣಾ ಅವರು ಮಾಡಿದ್ದೂ ಅದನ್ನೇ. ಆಲ್ರೌಂಡರ್ ನ ರೂಪದಲ್ಲಿ ಅವರನ್ನು ತಂಡಕ್ಕೆ ತೆಗೆದುಕೊಂಡಿರುವ ಕ್ರಮ ಬಹಳ ಟೀಕೆಗೊಳಗಾಗಿತ್ತು. ಪ್ರಧಾನ ಕೋಚ್ ಗೌತಮ್ ಗಂ
ಬೃಹನ್ಮುಂಬೈ ಮಹಾನಗರ ಪಾಲಿಕೆ (ಬಿಎಂಸಿ) ಚುನಾವಣೆಗಳು ಮುಗಿದು ಮೂರೂ ದಿನಗಳು ಕಳೆದರೂ ಮುಂಬಯಿಗೆ ಇನ್ನು ನೂತನ ಮೇಯರ್ ಸಿಕ್ಕಿಲ್ಲ. ಬಿಜೆಪಿ ಮತ್ತು ಶಿಂಧೆ ಬಣದ ಶಿವಸೇನೆ ನಡುವೆಯೇ ಮೇಯರ್ ಪಟ್ಟಕ್ಕಾಗಿ ಸ್ಪರ್ಧೆ ಏರ್ಪಟ್ಟಿದೆ
ಬಿಜೆಪಿ ನೂತನ ರಾಷ್ಟ್ರೀಯ ಅಧ್ಯಕ್ಷರಾಗಿ ನಿತಿನ್ ನಬಿನ್ ಆಯ್ಕೆಯಾಗಿದ್ದಾರೆ. ಅಧಿಕಾರ ಹಸ್ತಾಂತರ ಸಮಾರಂಭ ಜನವರಿ 20ರಂದು ನಡೆಯಲಿದೆ. ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಸೇರಿದಂತೆ ಹಲವು ನಾಯಕರು ಭಾಗವಹಿಸಲಿದ್ದಾರ
Davos World Economic Forum : ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಸೂಚನೆಯಂತೆ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಸ್ವಿಜರ್ಲ್ಯಾಂಡ್’ನಲ್ಲಿರುವ ದಾವೋಸ್’ಗೆ ಪ್ರಯಾಣಿಸಿದ್ದಾರೆ. ವಿಶ್ವ ಆರ್ಥಿಕ ವೇದಿಕೆಯಲ್ಲಿ, ಭಾರತ ಸರ್ಕಾರವನ್ನು ಪ್ರಲ್ಹಾದ ಜ
Disc problem : ಸ್ಲಿಪ್ಡ್ಡಿಸ್ಕ್ ತಡೆಯೋದಕ್ಕೆ ಈ 3 ವ್ಯಾಯಾಮ ತಪ್ಪದೇ ಮಾಡಿ| Dr Adesh J
15ನೇ ಶತಮಾನದ ಮಹಾಯೋಗಿ ವೇಮನ, ಯೌವನದಲ್ಲಿ ಸ್ವೇಚ್ಛಾಜೀವಿಯಾಗಿದ್ದರೂ, ಜ್ಞಾನೋದಯ ಪಡೆದು ದಾರ್ಶನಿಕರಾಗಿ ರೂಪುಗೊಂಡರು. ತಮ್ಮ ವಚನಗಳ ಮೂಲಕ ಸಮಾಜಕ್ಕೆ ಸಮಾನತೆ, ಜಾತಿ ಪದ್ಧತಿಯ ವಿರೋಧದಂತಹ ಸಂದೇಶ ನೀಡಿದರು. ಅತ್ತಿಗೆ ಹೇಮರೆಡ್
ಪಾಕಿಸ್ತಾನದ ರಕ್ಷಣಾ ಪಡೆಗಳ ಮುಖ್ಯಸ್ಥ (ಸಿಡಿಎಫ್) ಫೀಲ್ಡ್ ಮಾರ್ಷಲ್ ಅಸಿಮ್ ಮುನೀರ್ ಬಾಯ್ತೆರೆದರೆ ಸಾಕು ವಿನಾಶದ ಮಾತುಗಳೇ ಉದುರುತ್ತವೆ. ಸಕಲವನ್ನೂ ಸರ್ವನಾಶ ಮಾಡುವ ಆತನ ಬಯಕೆ ಆತ ಮಾತನಾಡುವ ಪ್ರತಿ ಪದದಲ್ಲೂ ಸ್ಪಷ್ಟ
BCCI Vs BCB- ಐಪಿಎಲ್ ನಿಂದ ಮುಸ್ತಫಿಝುರ್ ರೆಹಮಾನ್ ಅವರನ್ನು ಕೈಬಿಟ್ಟಿದ್ದಕ್ಕೆ ಬಾಂಗ್ಲಾದೇಶ ಟಿ20 ವಿಶ್ವಕಪ್ ನಲ್ಲಿ ಆಡಲು ಹಿಂದೇಟು ಹಾಕುತ್ತಿರುವುದು ಅದಕ್ಕೆ ಬಹಳ ದುಬಾರಿಯಾಗುವ ಸಾಧ್ಯತೆಗಳು ದಟ್ಟವಾಗಿವೆ. ಬಾಂಗ್ಲಾದೇಶ ತಂಡ ತ
ಪಾವತಿಯಾಗದೆ ಬಾಕಿ ಉಳಿದಿದ್ದ ಎರಡು ತಿಂಗಳ ಗೃಹ ಲಕ್ಷ್ಮೀ ಹಣವನ್ನು ಸರ್ಕಾರ ಬಿಡುಗಡೆ ಮಾಡಿದೆ. ಆದಷ್ಟು ಬೇಗ ಫಲಾನುಭವಿಗಳ ಖಾತೆಗೆ ಹಣ ಜಮಾ ಆಗಲಿದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು. ಬೆಳಗಾವಿಯಲ್ಲಿ ಸೋಮವಾರ ಮಾ
ಜಿಯೋ ಹಾಟ್ಸ್ಟಾರ್ ತನ್ನ ಬಳಕೆದಾರರಿಗೆ ಮಿಶ್ರ ಸುದ್ದಿಯನ್ನು ನೀಡಿದೆ. ಜನವರಿ 28, 2026 ರಿಂದ ಜಾರಿಗೆ ಬರುವಂತೆ 'ಸೂಪರ್' ಮತ್ತು 'ಪ್ರೀಮಿಯಂ' ವಿಭಾಗದ ಚಂದಾದಾರಿಕೆ ದರಗಳನ್ನು ಹೆಚ್ಚಿಸಲಾಗಿದೆ. ಪ್ರೀಮಿಯಂ ವಾರ್ಷಿಕ ಪ್ಲಾನ್ ಬೆಲೆ 1
ಡಿಜಿಪಿ ರಾಮಚಂದ್ರ ರಾವ್ ಅವರ ರಾಸಲೀಲೆ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಅವರು ತನಿಖೆ ನಡೆಸಿ ಶಿಸ್ತು ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ. ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಕೂಡ ಕಾನೂನು ಪ್ರಕಾರ ಕ್
ರಾಜ್ಯದಲ್ಲಿ ನಡೆದ ಪ್ರಕರಣಗಳ ಬಗ್ಗೆ ಸಿಬಿಐ ತನಿಖೆಗೆ ನೀಡುವ ವಿಚಾರವಾಗಿ ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ ಸಚಿವ ಪ್ರಿಯಾಂಕ್ ಖರ್ಗೆ, ಈ ಬಗ್ಗೆ ಬಹಳ ಸ್ಪಷ್ಟವಾಗಿ ಸಿಬಿಐ ಅವರು ಪತ್ರ ಬರೆದಿದ್ದಾರೆ. ರಾಜ್ಯ ಸರ್ಕಾರದ ಪ್ರ
ಬೆಂಗಳೂರಿನಲ್ಲಿ ಬೆಳ್ಳಿ ಕೆಜಿಗೆ 3 ಲಕ್ಷ ರೂ. ದಾಟಿದೆ. ಚೀನಾದ ಕಟ್ಟುನಿಟ್ಟಾದ ರಫ್ತು ನಿಯಮಗಳು, ಕೈಗಾರಿಕಾ ಬೇಡಿಕೆ ಹೆಚ್ಚಳ, ಮತ್ತು ಜಾಗತಿಕ ರಾಜಕೀಯ-ಭೌಗೋಳಿಕ ಉದ್ವಿಗ್ನತೆಗಳಿಂದ ಬೆಲೆ ಏರಿಕೆಯಾಗಿದೆ. ಭಾರತದಲ್ಲಿ ನವೀಕರಿಸಬ
ಭಾರತದ ಆರಿಕ ಬೆಳವಣಿಗೆ ದರದ ಬಗ್ಗೆ ಜಾಗತಿಕ ಮೌಲ್ಯಮಾಪನ ಸಂಸ್ಥೆಗಳು ಸಕಾರಾತ್ಮಕ ವರದಿಯನ್ನು ನೀಡುತ್ತಿವೆ. ಅದರಂತೆ ಈಗ ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಕೂಡ ಭಾರತದ ಆರ್ಥಿಕ ಬೆಳವಣಿಗೆಯನ್ನು 2026ರಲ್ಲಿ ಶೇ. 7.3ಕ್ಕೆ ಹೆ
ಜಿಲ್ಲಾ, ತಾಲೂಕು ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿ ಚುನಾವಣೆಗಳನ್ನು ಏಕಕಾಲದಲ್ಲಿ ನಡೆಸುವ ಬಗ್ಗೆ ಸರ್ಕಾರ ಚಿಂತನೆ ನಡೆಸಿದೆ. ಮೀಸಲಾತಿ ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳಲಾಗುತ್ತಿದ್ದು, ಯುವಕರಿಗೆ ಅಧಿಕಾರ ನೀಡುವ ಉದ್ದ
ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳ ವಿಚಾರದಲ್ಲಿ ಕೇಂದ್ರ ಸಂಸ್ಕೃತಿ ಸಚಿವಾಲಯದ ರಾಜಕೀಯ ಹಸ್ತಕ್ಷೇಪವನ್ನು ವಿರೋಧಿಸಿರುವ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್, ಅದಕ್ಕೆ ಪರ್ಯಾಯವಾಗಿ ರಾಷ್ಟ್ರಮಟ್ಟದ ಹೊಸ ಸಾಹಿತ್ಯ ಪ್
Shubman Gill On Rohit Sharma Form- ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ ಏಕದಿನ ಸರಣಿಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ರೋಹಿತ್ ಶರ್ಮಾ ಅವರು ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿ ನಿರೀಕ್ಷಿತ ಮಟ್ಟದಲ್ಲಿ ಯಶಸ್ಸು ಗಳಿಸಿಲ್ಲ. ಮೂ
BJP Internal report on GBA Election : ಮುಂಬರುವ ಗ್ರೇಟರ್ ಬೆಂಗಳೂರು ಪಾಲಿಕೆ ಚುನಾವಣೆಯ ಕಾವು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಮೂರು ಪ್ರಮುಖ ಪಾರ್ಟಿಗಳು, ಈ ಸಂಬಂಧ ತಾಲೀಮನ್ನು ಆರಂಭಿಸಿದೆ. ಬಿಜೆಪಿ ಮತ್ತು ಕಾಂಗ್ರೆಸ್, ಪಾಲಿಕೆ ಚುನಾವಣೆಯಲ್ಲ
ಅಮೆರಿಕದ TC Candler 2025ರ ಅತ್ಯಂತ ಸುಂದರ ಮುಖದ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ಕೆ-ಪಾಪ್ ತಾರೆ ರೋಸ್ ಮೊದಲ ಸ್ಥಾನ ಪಡೆದಿದ್ದಾರೆ. ಬ್ಲ್ಯಾಕ್ಪಿಂಕ್ ತಂಡದ ಜಿಸೂ, ಲಿಸಾ, ಜೆನ್ನಿ ಹಾಗೂ ಏಸ್ಪಾ ತಂಡದ ಕರೀನಾ, ಬೇಬಿಮಾನ
ಭಾರತ-ಅಮೆರಿಕ ದ್ವಿಪಕ್ಷೀಯ ವ್ಯಾಪಾರ ಒಪ್ಪಂದ ಮಾತುಕತೆ ಈಗಾಗಲೇ ಕುಂಠುತ್ತಾ ಸಾಗುತ್ತಿದ್ದು, ಈ ಮಾತುಕತೆಗಳ ಮೇಲೆ ಪರಿಣಾಮ ಬೀರುವ ರೀತಿಯಲ್ಲಿ ಅಮೆರಿಕದ ಇಬ್ಬರು ರಿಪಬ್ಲಿಕನ್ ಸೆನೆಟರ್ಗಳು ಅಧ್ಯಕ್ಷ ಡೊನಾಲ್ಡ್ ಟ್ರಂಪ್
ಮಧ್ಯಪ್ರದೇಶದ ಇಂದೋರ್ ನಗರವನ್ನು 'ಭಿಕ್ಷುಕರ ಮುಕ್ತ' ನಗರವನ್ನಾಗಿ ಮಾಡುವ ಅಭಿಯಾನದ ವೇಳೆ ಅಧಿಕಾರಿಗಳಿಗೆ ಆಘಾತಕಾರಿ ಪ್ರಕರಣವೊಂದು ಸಿಕ್ಕಿದೆ. ಸರಫಾ ಬಜಾರ್ನಲ್ಲಿ ಭಿಕ್ಷೆ ಬೇಡುತ್ತಿದ್ದ ಮಂಗಿಲಾಲ್ ಎಂಬ ಅಂಗವಿಕಲ ವ್ಯಕ್ತ
ಬೆಳ್ಳಿ ಬೆಲೆ ಜನವರಿ 19, 2026 ರಂದು ಪ್ರತಿ ಕೆಜಿಗೆ 3 ಲಕ್ಷ ರೂಪಾಯಿ ದಾಟಿದೆ, ಇದು ಜಾಗತಿಕ ರಾಜಕೀಯ ಅಸ್ಥಿರತೆ ಮತ್ತು ಕೈಗಾರಿಕಾ ಬೇಡಿಕೆಯಿಂದಾಗಿ ಸುರಕ್ಷಿತ ಹೂಡಿಕೆಗಳ ಮೇಲಿನ ವಿಶ್ವಾಸ ಹೆಚ್ಚಿರುವುದನ್ನು ಸೂಚಿಸುತ್ತದೆ. ಕಳೆದ ಒ
ಉನ್ನಾವೋ ಅತ್ಯಾಚಾರ ಸಂತ್ರಸ್ತೆ ತಂದೆಯ ಕಸ್ಟಡಿ ಸಾವಿನ ಪ್ರಕರಣದಲ್ಲಿ ಬಿಜೆಪಿ ಮುಖಂಡ ಕುಲದೀಪ್ ಸಿಂಗ್ ಸೇಂಗಾರ್ಗೆ 10 ವರ್ಷಗಳ ಜೀವಾವಧಿ ಶಿಕ್ಷೆಯನ್ನು ಅಮಾನತುಗೊಳಿಸಲು ದೆಹಲಿ ಹೈಕೋರ್ಟ್ ನಿರಾಕರಿಸಿದೆ. ಸೇಂಗಾರ್ಗೆ ಪರಿ
ಕೋಝಿಕ್ಕೋಡ್ನಲ್ಲಿ ಲೈಂಗಿಕ ಕಿರುಕುಳ ಆರೋಪದ ವಿಡಿಯೋ ವೈರಲ್ ಆದ ಪರಿಣಾಮ, ಮುಜುಗರಕ್ಕೊಳಗಾದ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಪ್ರಚಾರಕ್ಕಾಗಿ ಮಹಿಳೆ ವಿಡಿಯೋ ಮಾಡಿದ್ದಾಳೆಂದು ಕುಟುಂಬಸ್ಥರು
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆಗೆ ಸಜ್ಜಾಗುತ್ತಿದ್ದು, ಮೇ 25ರ ನಂತರ ಚುನಾವಣೆ ನಡೆಸುವುದಾಗಿ ಕರ್ನಾಟಕ ರಾಜ್ಯ ಮುಖ್ಯ ಚುನಾವಣಾ ಆಯುಕ್ತ ಜಿ.ಎಸ್. ಸಂಗ್ರೇಶಿ ಘೋಷಿಸಿದ್ದಾರೆ. ಪ್ರಮುಖ ಬೆಳವಣಿಗೆಯೆಂದರೆ, 2015ರ ಚುನಾವಣ
ವಂದೇ ಭಾರತ್ ಸ್ಲೀಪರ್ ರೈಲು ಉದ್ಘಾಟನೆಯಾದ ಕೆಲವೇ ಗಂಟೆಗಳಲ್ಲಿ ಕಸದ ತೊಟ್ಟಿಯಂತಾಗಿದೆ. ಪ್ರಯಾಣಿಕರು ತಿಂಡಿ ತಿನಿಸು ಕವರ್ಗಳನ್ನು ಬರ್ತ್ನಲ್ಲೇ ಬಿಸಾಡಿ ಹೋಗಿದ್ದಾರೆ. ಈ ಘಟನೆ ನಾಗರಿಕ ಪ್ರಜ್ಞೆಯ ಬಗ್ಗೆ ದೊಡ್ಡ ಚರ್ಚೆಗೆ
ಭಾರತವಿಲ್ಲದ ಗ್ಲೋಬಲ್ ಆರ್ಡರ್ ಊಹಿಸಿಕೊಳ್ಳುವುದು ಬಲುಕಷ್ಟ. ಜಾಗತಿಕ ರಚನೆಯಲ್ಲಿ ಭಾರತ ನಿರ್ವಹಿಸುತ್ತಿರುವ ಮತ್ತು ಭವಿಷ್ಯದಲ್ಲಿ ನಿರ್ವಹಿಸಲಿರುವ ಪಾತ್ರದ ಬಗ್ಗೆ ಜಗತ್ತಿನ ಯಾವ ದೇಶಕ್ಕೂ ಯಾವುದೇ ತಕಾರರು ಇಲ್ಲ. ಇದಕ್
ಚಾಮುಂಡೇಶ್ವರಿ ಕ್ಷೇತ್ರದಿಂದ ನಾನೇ ಜೆಡಿಎಸ್ ಅಭ್ಯರ್ಥಿ ನಾನು ಎಂದಿದ್ದ ಸಾ ರಾ.ಮಹೇಶ್ ಅವರ ಹೇಳಿಕೆಗೆ ಜಿ.ಟಿ.ದೇವೇಗೌಡ ಅವರು ಮೈಸೂರಿನಲ್ಲಿ ಟಾಂಗ್ ಕೊಟ್ಟಿದ್ದಾರೆ. ನನಗೆ ನೋವಾದಾಗ ಹೇಳಿಕೊಂಡಿದ್ದೇನೆ. ಆದರೆ, ಪಕ್ಷದ ವಿರುದ
ಚಿಕ್ಕಬಳ್ಳಾಪುರ ಹೂವಿನ ಮಾರುಕಟ್ಟೆಯಲ್ಲಿ ಕಮಿಷನ್ ದಂಧೆ ನಡೆಯುತ್ತಿದೆ ಎಂದು ಆರೋಪಿಸಿ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಕಮಿಷನ್ ದಂಧೆಯಲ್ಲಿ ಸ್ಥಳೀಯ ಬಿಜೆಪಿ ನಾಯಕರು ಭಾಗಿ
ರಾಜ್ಯದ ಡಿಜಿಪಿ ಶ್ರೇಣಿಯ, ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಅವರ ಕಚೇರಿಯಲ್ಲೇ ನಡೆದ ರಾಸಲೀಲೆಯ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಸಮವಸ್ತ್ರದಲ್ಲಿದ್ದ ಅಧಿಕಾರಿಯು ಮಹಿಳೆಯರೊಂದಿಗೆ ಅಸಭ್ಯವಾಗಿ ವರ್ತಿಸ
ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಯುವ ಪೀಳಿಗೆಗೆ ನಾಯಕತ್ವವನ್ನು ಹಸ್ತಾಂತರಿಸುವಂತೆ ಮತ್ತು ಹಳೆಯ ಪೀಳಿಗೆಯವರು ಮಾರ್ಗದರ್ಶನ ನೀಡುತ್ತಾ ಹಿಂದೆ ಸರಿಯುವಂತೆ ಕರೆ ನೀಡಿದ್ದಾರೆ. ಬಿಜೆಪಿ ಅಧ್ಯಕ್ಷರ ಆಯ್ಕೆ ಮತ್ತು ಸಂಪುಟ ಪ
ರೈತರ ಅನುಕೂಲಕ್ಕಾಗಿ ಕರ್ನಾಟಕ ಸರ್ಕಾರ 'ಅಕ್ರಮ-ಸಕ್ರಮ' ಯೋಜನೆಯನ್ನು ಪುನರಾರಂಭಿಸಿದೆ. ಅನಧಿಕೃತ ಪಂಪ್ಸೆಟ್ಗಳಿಗೆ ಕಾನೂನುಬದ್ಧ ಸಂಪರ್ಕ ನೀಡಲಾಗುತ್ತಿದೆ. 500 ಮೀಟರ್ ಒಳಗೆ ಇರುವ ಪಂಪ್ಸೆಟ್ಗಳಿಗೆ ನಿಗದಿತ ಶುಲ್ಕದಲ್ಲಿ
ಆಸ್ಟ್ರೇಲಿಯಾದ ಸ್ಟಾನ್ ಹಿಲ್ನಲ್ಲಿ ತಡರಾತ್ರಿ ಸಾರ್ವಜನಿಕ ಸ್ಥಳಗಳಲ್ಲಿ ಕಿಡಿಗೇಡಿತನ ಮತ್ತು ಗುಂಪು ಸೇರುವುದನ್ನು ತಡೆಯಲು ವಿಶಿಷ್ಟ ಕ್ರಮ ಕೈಗೊಳ್ಳಲಾಗಿದೆ. ಪೊಲೀಸರ ನಿಯೋಜನೆ ಮತ್ತು ಕಟ್ಟುನಿಟ್ಟಿನ ಕ್ರಮಗಳು ವಿಫಲವಾ
ಹೊಟ್ಟೆಕಿಚ್ಚಿನಿಂದ ಪಾದಯಾತ್ರೆ ಮಾಡಬೇಕೆಂಬ ಯೋಚನೆ ಯಾವತ್ತೂ ಇರಲಿಲ್ಲ; ಸಾಕ್ಷಾತ್ ರಾಮಾಯಣವನ್ನು ಜಗತ್ತಿಗೆ ಪರಿಚಯಿಸಿದ ವಾಲ್ಮೀಕಿ ಮಹರ್ಷಿಗಳ ಹೆಸರು ಹೇಳಿಕೊಂಡು ಆ ಜನಾಂಗಕ್ಕೆ ನೀವು ಮಾಡಿದ್ದು ಏನೂ ಇಲ್ಲ; ಆದರೆ, ವಾಲ್ಮೀ
ವೈಯಕ್ತಿಕ ದ್ವೇಷದಿಂದಾಗಿ ಯುವತಿಯ ಫೋಟೋವನ್ನನು ಸೋಶಿಯಲ್ ಮೀಡಿಯಾದಿಂದ ಡೌನ್ಲೋಡ್ ಮಾಡಿ, ಇನ್ಸ್ಟಾಗ್ರಾಮ್ನಲ್ಲಿ ನಕಲಿ ಖಾತೆ ತೆರೆದು ಅಶ್ಲೀಲ ವಿಡಿಯೋಗಳಾಗಿ ಮಾರ್ಫಿಂಗ್ ಮಾಡಿ ಸಾಮಾಜಿಕ ಜಾಲತಾಣ ಹಾಗೂ ಬೇರೆ ಬೇರೆ ವೆಬ
ಜೇಡರ ದಾಸಿಮಯ್ಯನವರು ಕನ್ನಡದ ಆದ್ಯ ವಚನಕಾರರು. ಅವರ ವಚನಗಳು ಸರಳವಾಗಿದ್ದರೂ ಗಹನವಾದ ಅರ್ಥವನ್ನು ಹೊಂದಿವೆ. ರಾಮನಾಥ ಎಂಬ ಅಂಕಿತದಲ್ಲಿ 176 ವಚನಗಳನ್ನು ರಚಿಸಿದ್ದಾರೆ. ಬಸವಣ್ಣನವರು ತಮ್ಮ ವಚನಗಳಲ್ಲಿ ದಾಸಿಮಯ್ಯನವರ ಮಹಿಮೆಯನ
Deve Gowda Master Plan : ಯುಗಾದಿ ನಂತರ ರಾಜ್ಯ ರಾಜಕಾರಣದಲ್ಲಿ ಕೆಲವೊಂದು ಬದಲಾವಣೆಯಾಗುವ ಮುನ್ಸೂಚನೆಗಳು ಕಾಣಿಸುತ್ತಿವೆ. ಇದರಲ್ಲಿ ಪ್ರಮುಖವಾಗಿ, ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ರಾಜ್ಯ ರಾಜಕಾರಣಕ್ಕೆ ಮರಳುವ ಬಗ್ಗೆ ಊಹಾಪೋಹ ಸುದ್
2026-27ರ ಕೇಂದ್ರ ಬಜೆಟ್ಗೂ ಮುನ್ನ, ಅಖಿಲ ಭಾರತ ರತ್ನ ಮತ್ತು ಆಭರಣಗಳ ದೇಶೀಯ ಮಂಡಳಿ (ಜಿಜೆಸಿ) ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ತಮ್ಮ ಬೇಡಿಕೆಗಳ ಪಟ್ಟಿಯನ್ನು ಸಲ್ಲಿಸಿದೆ. ಕಳೆದ ಒಂದು ವರ್ಷದಲ್ಲಿ ಚಿನ್ನದ ಬೆಲೆ ವಿಪರ

27 C