ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಜಾರ್ಜಿಯಾ ಮೆಲೋನಿ ಅವರಿಗೆ ಮೆಲೋಡಿ ಚಾಕ್ಲೇಟ್ ಕೊಡಲಷ್ಟೇ ಇಟಲಿ ಪ್ರವಾಸ ಮಾಡಿರಲಿಲ್ಲ. ಪ್ರಧಾನಿ ಮೋದಿ ಅವರು ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರನ್ನು ಅಪ್ಪಿಕ
cricket canada controversy- ಮ್ಯಾಚ್ ಫಿಕ್ಸಿಂಗ್, ಭ್ರಷ್ಟಾಚಾರ ಮತ್ತು ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ನಂಟಿನ ಆರೋಪಗಳಿಂದ ತತ್ತರಿಸಿರುವ ಕ್ರಿಕೆಟ್ ಕೆನಡಾದ ಬಿಕ್ಕಟ್ಟು ತೀವ್ರ ಸ್ವರೂಪ ಪಡೆದಿದೆ. ನೂತನ ಅಧ್ಯಕ್ಷ ಅರ್ವಿಂದರ್ ಖೋಸಾ ಅವರ ಬ್ರ
Adobe Techie Achievement buys BMW Car : ಇಶಾನ್ ದತ್ತಾ ಎನ್ನುವ ಅಡೋಬ್ ಸಂಸ್ಥೆಯಲ್ಲಿ ಕೆಲಸ ಮಾಡುವ ಟೆಕ್ಕಿ ತನ್ನ 26ನೇ ವಯಸ್ಸಿನಲ್ಲೇ ದುಬಾರಿ BMW ಕಾರನ್ನು ಖರೀದಿಸಿದ್ದಾರೆ. ಕಾರು ಖರೀದಿಸಿದ್ದು, ಅದಕ್ಕೆ ಪೋಷಕರ ರಿಯಾಕ್ಷನ್ ಇರುವ ವಿಡಿಯೋ ತುಣುಕವನ್
ಅಧಿಕಾರದಲ್ಲಿರುದಕ್ಕಿಂತ ಅಧಿಕಾರದಲ್ಲಿದ್ದಾಗ ನಾವು ಏನು ಮಾಡುತ್ತೇವೆ ಎಂಬುದು ಮುಖ್ಯ. ನಮ್ಮ ಸರ್ಕಾರಕ್ಕೆ ಮೂರು ವರ್ಷ ಪೂರ್ಣಗೊಂಡಿದೆ. ಕೊಟ್ಟ ಮಾತಿನಂತೆ ನಡೆದಿದ್ದೇವೆ. ಜೊತೆಗೆ ಆರನೇ ಗ್ಯಾರಂಟಿಯಾಗಿ ಭೂ ಗ್ಯಾರಂಟಿ ಯೋಜನೆ
ಡೊನಾಲ್ಡ್ ಟ್ರಂಪ್ ಅಮೆರಿಕಾಗೆ ವಿರೋಧವಾಗಿದ್ದು, ಜಾಗತಿಕವಾಗಿ ಹೆಸರು ಗಳಿಸಿದ ಹಲವು ವ್ಯಕ್ತಿಗಳನ್ನು ಟಾರ್ಗೆಟ್ ಮಾಡುತ್ತಿದ್ದು, ಈ ಸಾಲಿನಲ್ಲಿ ಇದೀಗ ಕ್ಯೂಬಾದ ಮಾಜಿ ಅಧ್ಯಕ್ಷ ರೌಲ್ ಕ್ಯಾಸ್ಟ್ರೊ ಸೇರಿದ್ದಾರೆ. 1996ರಲ್ಲ
ಮುಸ್ಲಿಂ ಪ್ರಿಯಕರನೊಂದಿಗೆ ವಾಸಿಸುತ್ತಿರುವ 21 ವರ್ಷದ ಸಿಖ್ ಯುವತಿಯ ಮಾನಸಿಕ ತಪಾಸಣೆ ಕೋರಿ ತಾಯಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ. 'ಯುವತಿ ಪ್ರಾಪ್ತಳಾಗಿದ್ದು, ಆಕೆಯ ಸ್ವ-ಇಚ್ಛೆಗೆ ವಿರುದ್ಧವಾಗಿ ಬಲವಂತ
ಇದು Gen-Z ಕ್ರಾಂತಿಯಾ? ಸಾಮಾಜಿಕ ಜಾಲತಾಣದಲ್ಲಿ ಮಾಡಿದ ತಮಾಷೆಯಾ ಅಥವಾ ಬಹುಪಕ್ಷೀಯ ಸಂಸದೀಯ ವ್ಯವಸ್ಥೆಯನ್ನು ಹೊಂದಿರುವ ಭಾರತದಲ್ಲಿ ಹೊಸ ರಾಜಕೀಯ ಪಕ್ಷವೊಂದರ ಜನನವೋ ತಿಳಿಯದು. ಒಟ್ಟಿನಲ್ಲಿ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ)
ರಾಜಧಾನಿ ಬೆಂಗಳೂರಿಗೆ ನಾಳೆ ಶುಕ್ರವಾರ ಭಾರಿ ಮಳೆ-ಬಿರುಗಾಳಿಯ ಅಲರ್ಟ್ ಇದ್ದು, ಸಿಲಿಕಾನ್ ಸಿಟಿ ಜನ ಮುನ್ನೆಚ್ಚರಿಕೆಯಿಂದ ಇರಬೇಕಿದೆ.ನೀರು ತುಂಬಿದ ರಸ್ತೆ, ಟ್ರಾಫಿಕ್ ಜಾಂ ನಿಂದ ತಪ್ಪಿಸಲು ಮೆಟ್ರೋ ಸಂಚಾರ ಸೂಕ್ತವಾಗಿದೆ. ಅಲ
ನೀಟ್ ಅಕ್ರಮ ಖಂಡಿಸಿ ಕೈ ನಾಯಕರು ಅಖಾಡಕ್ಕೆ ಇಳಿದಿದ್ದಾರೆ. ಗುರುವಾರ ನಗರದ ಫ್ರೀಡಂ ಪಾರ್ಕ್ ನಲ್ಲಿ ಬೃಹತ್ ಪ್ರತಿಭಟನೆ ನಡೆಯಿತು. ಪ್ರತಿಭಟನೆಯಲ್ಲಿ ಸಿಎಂ ಸಿದ್ದರಾಮಯ್ಯ ಸೇರಿದಂತೆ ಸಚಿವರು ಭಾಗಿಯಾಗಿದ್ದಾರೆ. ನೀಟ್ ಅಕ್ರಮಕ
IPL 2026 ಸೀಸನ್ ಲೀಗ್ನ ಕೊನೆಯ ಹಂತಕ್ಕೆ ತಲುಪಿದ್ದು, ಪ್ಲೇ ಆಫ್ನಲ್ಲಿ ಈಗಾಗಲೇ RCB, GT ಮತ್ತು SRH ಲಗ್ಗೆ ಇಟ್ಟಿದ್ದು, ಉಳಿದಿರುವ 4ನೇ ಸ್ಥಾನಕ್ಕಾಗಿ ರಾಜಸ್ಥಾನ, ಪಂಜಾಬ್, ಕೋಲ್ಕತ್ತಾ, ಡೆಲ್ಲಿ ಮತ್ತು ಚೆನ್ನೈ ನಡುವೆ ತೀವ್ರ ಪೈಪೋಟಿ ಏರ
ಕಾಲೇಜು ಓದಿನೊಂದಿಗೆ, ಓದು ಮುಗಿದ ಬಳಿಕ ಅರ್ಧದಿನ ಕೆಲಸ ಮಾಡುತ್ತಿದ್ದ ಜಾಗದಲ್ಲಿ ಯುವತಿಗೆ ಅನ್ಯಾಯವಾಗಿದೆ. ಅಂಗಡಿಯಲ್ಲಿ ಪರಿಚಿತನಾದ ವ್ಯಕ್ತಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಅಲ್ಲದೆ ದೂರು ಕೊಡದಂತೆ ಬೆದರಿಕೆ ಹಾಕಿದ
Union Government Crucial Cabinet Meeting : ಪಶ್ಚಿಮ ಏಷ್ಯಾ ಬಿಕ್ಕಟ್ಟಿನ ನಡುವೆ, ಪ್ರಧಾನಮಂತ್ರಿ ನರೇಂದ್ರ ಮೋದಿ, ತುರ್ತು ಸಂಪುಟ ಸಭೆಯನ್ನು ಇಂದು (ಮೇ. 21) ಕರೆದಿದ್ದಾರೆ. ಎಲ್ಲಾ ಸಚಿವರುಗಳಿಗೆ ದೆಹಲಿಯಲ್ಲೇ ಇರುವಂತೆ ಸೂಚನೆಯನ್ನು ನೀಡಲಾಗಿದೆ. ಇಂದು ಮ
ಚಿಕ್ಕಮಗಳೂರು ತಾಲೂಕಿನ ರಾಂಪುರ ಗ್ರಾಮದಲ್ಲಿ ರಾಜಕೀಯ ಹೈಡ್ರಾಮಾ ಸೃಷ್ಟಿಯಾಗಿದ್ದು, ಬಿಜೆಪಿ ಮತ್ತು ಕಾಂಗ್ರೆಸ್ ಕಾರ್ಯಕರ್ತರ ನಡುವೆ ಭಾರಿ ಸಂಘರ್ಷ ಏರ್ಪಟ್ಟಿದೆ. ಈ ಘಟನೆಯು ವಿಧಾನ ಪರಿಷತ್ ಸದಸ್ಯ ಮತ್ತು ಬಿಜೆಪಿ ಹಿರಿಯ ನಾ
ಸುಂದರ ಭವಿಷ್ಯದ ಕನಸು ಹೊತ್ತು ಅಮೆರಿಕ ಸೇರುತ್ತಿದ್ದ ಲಕ್ಷಾಂತರ ಭಾರತೀಯರಿಗೆ, ಅಮೆರಿಕ ಎಂಬ ದೇಶ ಭ್ರಮನಿರಸನ ಹುಟ್ಟಿಸುತ್ತಿದೆ. ಒಂದು ಕಾಲದಲ್ಲಿ ಭಾರತೀಯರನ್ನು ತಬ್ಬಿ ಬಾಚುತ್ತಿದ್ದ ಯುಎಸ್, ಈಗ ಭಾರತೀಯರನ್ನು ಕಂಡರೆ ದೂರ
ಗ್ರಾಹಕರ ಇ - ಕೆವೈಸಿ ಬಳಕೆ ಮಾಡಿಕೊಂಡು ನಕಲಿ ಸಿಮ್ ಕಾರ್ಡ್ ಗಳನ್ನು ಖರೀದಿಸಿ ಸೈಬರ್ ವಂಚಕರಿಗೆ ನೀಡುತ್ತಿದ್ದ ಬೃಹತ್ ಜಾಲವನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಹೈದರಾಬಾದ್ ಪೊಲೀಸರು ದೇಶದ 13 ರಾಜ್ಯಗಳಲ್ಲಿ ಕಾರ್ಯಾಚರಣೆಯನ
Cannes Film Festival: ಭಾರತೀಯ ತಾರಾಗಣದ ಬಹುತೇಕರಿಗೆ ಅಂತರಾಷ್ಟ್ರೀಯ ಫಿಲಂ ಫೆಸ್ಟಿವಲ್ನ ನಿಜವಾದ ಉದ್ದೇಶ ಗೊತ್ತಿಲ್ಲದೆ, ಕೇವಲ ಫ್ಯಾಷನ್ ಶೋಗಾಗಿ ಭಾಗವಹಿಸುತ್ತಿರುವ ಬಗ್ಗೆ ಲೇಖಕರು ವಿಮರ್ಶೆ ಮಾಡಿದ್ದಾರೆ. ಕಾನ್ಸ್ ಫಿಲಂ ಫೆಸ್ಟಿವಲ
ಡಾಲರ್ ಎದುರು ರೂಪಾಯಿ ಮೌಲ್ಯ ದ ನಿರಂತರ ಕುಸಿತದ ಪರಿಣಾಮವಾಗಿ, ಮುಂಬರುವ ದಿನಗಳಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಕೆಲುವ ಮಹತ್ವದ ತೀರ್ಮಾನಗಳನ್ನು ಘೋಷಿಸಬಹುದು ಎಂದು ಅಂದಾಜಿಸಲಾಗಿದೆ. ತೆಗೆದುಕೊಳ್ಳಬಹುದಾದ
ಇರಾನ್ ಯುದ್ಧದ ವಿಚಾರದಲ್ಲಿ ಅಮೆರಿಕಾ ಅಧ್ಯಕ್ಷ ಟ್ರಂಪ್ ಹಾಗೂ ಇಸ್ರೇಲ್ ಪ್ರಧಾನಿ ನೆತನ್ಯಾಹು ಒಂದು ಗಂಟೆಗಳ ಕಾಲ ದೀರ್ಘ ಫೋನ್ ಸಂಭಾಷಣೆ ನಡೆಸಿದ್ದು, ಈ ವೇಳೆ ಉಭಯರ ನಡುವೆ ಭಿನ್ನಮತ ಸ್ಪೋಟವಾಗಿದ್ದು, ಇರಾನ್ ಮೇಲಿನ ಯುದ
‘ಸಂವಿಧಾನದ ಮೇಲೆ ನಿರಂತರ ದಾಳಿ ನಡೆಸುತ್ತಿರುವ ಹಾಗೂ ಆಯ್ದ ಉದ್ಯಮಿಗಳಿಗೆ ದೇಶದ ಹಿತಾಸಕ್ತಿ ಬಲಿಕೊಟ್ಟಿರುವ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಆರ್ಎಸ್ಎಸ್ ದೇಶದ್ರೋಹಿಗಳು,’’ ಎಂದು ಲೋಕಸ
Mayawati Vs UP Congress Leaders : ಉತ್ತರ ಪ್ರದೇಶದಲ್ಲಿ ಮುಂದಿನ ವರ್ಷ ಚುನಾವಣೆ ನಡೆಯಲಿದೆ. ಈ ಸಂಬಂಧ, ಹಿರಿಯ ನಾಯಕಿ ಮಾಯಾವತಿಯವರನ್ನು ಭೇಟಿಯಾಗಲು ಕಾಂಗ್ರೆಸ್ ನಾಯಕರು ಹೋಗಿದ್ದರು. ಆದರೆ, ಪೂರ್ವ ಅನುಮತಿ ಇಲ್ಲದೇ ಬಂದಿದ್ದಾರೆಂದು, ಭದ್ರತಾ ಸಿ
ಕೇರಳದ ವಿಧಾನಸಭೆಯಲ್ಲಿ ಕನ್ನಡದ ಕಂಪು ಗಮನ ಸೆಳೆಯಿತು. ಕೇರಳಂ ವಿಧಾನಸಭೆಯಲ್ಲಿ ನೂತನವಾಗಿ ಆಯ್ಕೆಗೊಂಡ ಶಾಸಕರು ಪ್ರಮಾಣ ವಚನ ಸ್ವೀಕಾರ ಮಾಡಿದರು. ಎಲ್ಲಾ ಶಾಸಕರು ಮಲಯಾಳಂ ಭಾಷೆಯಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡಿದರೆ ಮಂಜೇಶ್
ಭಾರತ ಚುನಾವಣಾ ಆಯೋಗದ ಸೂಚನೆಯಂತೆ ಜೂನ್ 30 ರಿಂದ ಅಕ್ಟೋಬರ್ 7 ರವರೆಗೆ ಹುಬ್ಬಳ್ಳಿ- ಧಾರವಾಡ ಜಿಲ್ಲೆಯಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಕಾರ್ಯ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಸ್ನೇಹಲ್ ಆರ್. ತಿಳಿಸಿದ್ದಾರೆ. ಸ
ಮಧ್ಯಪ್ರಾಚ್ಯದಲ್ಲಿ ಸುದೀರ್ಘ ಯುದ್ಧದಲ್ಲಿ ನಿರತವಾಗಿರುವ ಅಮೆರಿಕ ಮತ್ತು ಇಸ್ರೇಲ್, ಇರಾನ್ನಲ್ಲಿ ತಮ್ಮ ಉದ್ದೇಶಗಳನ್ನು ಈಡೇರಿಸಿಕೊಳ್ಳುವಲ್ಲಿ ಸಂಪೂರ್ಣವಾಗಿ ಯಶಸ್ವಿಯಾಗಿಲ್ಲ. ಇರಾನ್ ಉನ್ನತ ರಾಜಕೀಯ ಮತ್ತು ಮಿಲಿಟರ
ರಾಜ್ಯದ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿರುವ ಒಟ್ಟು 52 ಕ್ರಿಮಿನಲ್ ಪ್ರಕರಣಗಳನ್ನು ಹಿಂಪಡೆಯಲು ರಾಜ್ಯ ಸರ್ಕಾರ ಮುಂದಾಗಿದೆ. ಈ ಕುರಿತಾಗಿ ಗುರುವಾರ ಸಿಎಂ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಡೆಯಲಿರುವ ಸಚಿವ ಸಂಪುಟದಲ
ಚಿನ್ನ ಬೆಳ್ಳಿ ದರದ ಏರಿಕೆ ಪರ್ವ ಶುರುವಾಗಿದೆ. ಕಚ್ಚಾತೈಲದ ಬೆಲೆ ಇಳಿಕೆ ಆಗಿದ್ದು, ಹಣದುಬ್ಬರದ ಭೀತಿ ಕಡಿಮೆ ಆಗಿರುವುದರಿಂದ ಹೂಡಿಕೆದಾರರು ಚಿನ್ನ ಬೆಳ್ಳಿ ದರದ ಬೆಲೆ ಹೆಚ್ಚಳ ಆಗಿದೆ.
Mumbai Indians Captaincy History : ಮುಂಬೈ ಇಂಡಿಯನ್ಸ್ ಹಾಲೀ ಐಪಿಎಲ್ ಆವೃತ್ತಿಯಲ್ಲಿ ಈಗಾಗಲೇ ಕೂಟದಿಂದ ನಿರ್ಗಮಿಸಿಯಾಗಿದೆ. ಬುಧವಾರದ (ಮೇ. 20) ಪಂದ್ಯದಲ್ಲಿ ಮುಂಬೈ ತಂಡ, ಕೋಲ್ಕತ್ತ ನೈಟ್ ರೈಡರ್ಸ್ ವಿರುದ್ದ ಸೋಲು ಅನುಭವಿಸಿದೆ. ಸೀಸನ್’ ಒಂದರಲ್ಲಿ
ಈ ಸೀಸನ್ನಲ್ಲಿ ಗಾಯದ ಕಾರಣದಿಂದಾಗಿ CSKಪ ಪರವಾಗಿ ಒಂದೇ ಒಂದು ಪಂದ್ಯವನ್ನು ಆಡದ ತಲಾ ಧೋನಿಯನ್ನು ಮೇ.21ರಂದು ನಡೆಯಲಿರುವ GT ವಿರುದ್ದದ ಪಂದ್ಯಕ್ಕಾದರೂ ಬರುತ್ತಾರಾ ಎಂಬ ಪ್ರಶ್ನೆಗೆ ಉತ್ತರಿಸಿದ CSK ಬ್ಯಾಟಿಂಗ್ಕೋಚ್ ಮೈಕೆಲ್ ಹಸ
ದಾವಣಗೆರೆ, ಚಿತ್ರದುರ್ಗ ಮತ್ತು ವಿಜಯನಗರ ಜಿಲ್ಲೆಗಳ ನೂರಾರು ಕೆರೆಗಳಿಗೆ ತುಂಗಭದ್ರಾ ನದಿಯಿಂದ ನೀರು ಪಂಪ್ ಮಾಡುವ ಮಧ್ಯ ಕರ್ನಾಟಕದ ನಾಲ್ಕು ಪ್ರಮುಖ ಏತ ನೀರಾವರಿ ಯೋಜನೆಗಳು ಸದ್ಯ ಸಂಕಷ್ಟದಲ್ಲಿವೆ. ಈ ಯೋಜನೆಗಳ ಪಂಪಿಂಗ್ ಸ್ಟ
ಬಂಡೀಪುರ ರಾಷ್ಟ್ರೀಯ ಉದ್ಯಾನವನದಲ್ಲಿ ಈ ಬಾರಿ ಬೇಸಿಗೆ ರಜೆಯ ಸಂದರ್ಭದಲ್ಲಿ ಮಕ್ಕಳೊಂದಿಗೆ ಬರುವ ಪ್ರವಾಸಿಗರ ಸಂಖ್ಯೆ ತೀವ್ರವಾಗಿ ಕ್ಷೀಣಿಸಿದೆ. ಸಫಾರಿ ಟ್ರಿಪ್ಗಳ ಕೊರತೆಯಿಂದಾಗಿ ಇಲ್ಲಿಗೆ ಬರುವ ಎಲ್ಲಾ ಪ್ರವಾಸಿಗರಿಗೂ ಸ
Vijay Cabinet Expansion in Tamil Nadu : ಜೋಸೆಫ್ ವಿಜಯ್ ನೇತೃತ್ವದ ಟಿವಿಕೆ ಸರ್ಕಾರಕ್ಕೆ ಕಾಂಗ್ರೆಸ್ ಬೆಂಬಲವನ್ನು ನೀಡಿತ್ತು. ಐದು ಶಾಸಕರನ್ನು ಕಾಂಗ್ರೆಸ್ ಹೊಂದಿದೆ. ಈಗ, ತಮ್ಮ ಐವರು ಶಾಸಕರ ಪೈಕಿ, ಇಬ್ಬರನ್ನು ಸಚಿವ ಸಂಪುಟಕ್ಕೆ ಸೇರ್ಪಡೆಗೊಳಿಸಲು,
ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಆರ್ಥಿಕ ಹಿತದೃಷ್ಟಿಯಿಂದ ಹಾಗೂ ಡಾಲರ್ ಎದುರು ರೂಪಾಯಿ ಮೌಲ್ಯವನ್ನು ಬಲಪಡಿಸುವ ಉದ್ದೇಶದಿಂದ ಮುಂದಿನ ಒಂದು ವರ್ಷ ಅನಗತ್ಯವಾಗಿ ಚಿನ್ನ ಖರೀದಿ ಮಾಡಬೇಡಿ ಮತ್ತು ಪ್ರವಾಸ ಕೈಗೊಳ್ಳಬೇಡಿ ಎಂ
ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಯವರ ಒಂದು ಸಣ್ಣ ನಿರ್ದೇಶನವು ಮೈಸೂರು ಸೇರಿದಂತೆ ರಾಜ್ಯದ ಖಾದಿ ಭಂಡಾರಗಳ ರೇಟಿಂಗ್ ಬದಲಾಯಿಸಿದೆ. ಸರ್ಕಾರಿ ನೌಕರರು ತಿಂಗಳಿಗೆ ಕನಿಷ್ಠ ಒಂದು ದಿನ ಖಾದಿ ಉಡುಪು ಧರಿಸಬೇಕೆಂಬ ಸುತ್ತೋಲೆಯ
ಅಮರಿಕ- ಇರಾನ್ ಸಂಘರ್ಷದಿಂದ ಉಂಟಾಗಿರುವ ಪಶ್ಚಿಮ ಏಷ್ಯಾ ಬಿಕ್ಕಟ್ಟು ದೇಶದ ಎಲ್ಲಾ ಕ್ಷೇತ್ರಗಳಿಗೂ ತಟ್ಟುವ ಭೀತಿ ಇದೆ. ಹೀಗಾಗಿ ಈಗಿಂದಲೇ ಬದಲಾವಣೆಗಳಿಗೆ ಸಜ್ಜಾಗಬೇಕು ಎಂದು ಕೇಂದ್ರ ಸಚಿವರು ಮುನ್ಸೂಚನೆ ಕೊಟ್ಟಿದ್ದಾರೆ.
ಸಿಬಿಎಸ್ಸಿ ಮುಂದಿನ ಶೈಕ್ಷಣಿಕ ವರ್ಷದಿಂದಲೇ ಜಾರಿ ಮಾಡಲು ಉದ್ದೇಶಿಸಿರುವ ನೀತಿಯ ಬಗ್ಗೆ ವಿದ್ಯಾರ್ಥಿಗಳು, ಪೋಷಕರು ಹಾಗೂ ಶಾಲಾ ಸಿಬ್ಬಂದಿಗಳೂ ಆತಂಕ ವ್ಯಕ್ತಪಡಿಸಿದ್ದಾರೆ. ಇದು ವಿದ್ಯಾರ್ಥಿಗಳ ಮೇಲಿನ ಒತ್ತಡ ಹೆಚ್ಚಿಸುವು
2017-18 ರಿಂದ ಅರ್ಜಿ ಹಾಕಿ ನಿವೇಶನಕ್ಕಾಗಿ ಕಾಯುತ್ತಿದ್ದ ಜನರಿಗೆ ಕೆಎಚ್ಬಿ ಕಡೆಗೂ ಸಿಹಿ ಸುದ್ದಿ ನೀಡಿದೆ. ಅರ್ಜಿ ಹಾಕಿರುವ 16,222 ಜನರಲ್ಲಿ ಇ-ಲಾಟರಿ ಮೂಲಕ 14 ಸಾವಿರ ನಿವೇಶನಗಳನ್ನು ಹಂಚಿಕೆ ಮಾಡಲು ಸಿಎಂ ಸಿದ್ದರಾಮಯ್ಯ ಮೇ 23 ರಂದು ಚಾ
ಬೌಲರ್ ಗಳಿಗೆ ನೆರವು ನೀಡುತ್ತಿದ್ದ ಈಡನ್ ಗಾರ್ಡನ್ ಪಿಚ್ ನಲ್ಲಿ ಕನ್ನಡಿಗ ಮನೀಶ್ ಪಾಂಡೆ ಅವರ ಅದ್ಭುತ ಫೀಲ್ಡಿಂಗ್ ಮತ್ತು ಸಮಯೋಚಿತ ಬ್ಯಾಟಿಂಗ್ ನಿಂದಾಗಿ ಕೋಲ್ಕತಾ ನೈಟ್ ರೈಡರ್ಸ್ ತಂಡ ಮುಂಂಬೈ ಇಂಡಿಯನ್ಸ್ ತಂಡವನ್ನು 4 ವಿಕೆ
CSK Vs GT Match Preview- ಐಪಿಎಲ್ 2026ರ ಲೀಗ್ ಹಂತದ ಅಂತಿಮ ಪಂದ್ಯದಲ್ಲಿ ಇಂದು ಗುಜರಾತ್ ಟೈಟನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಮುಖಾಮುಖಿಯಾಗಲಿವೆ. ಈಗಾಗಲೇ ಪ್ಲೇಆಫ್ ತಲುಪಿರುವ ಗುಜರಾತ್, ಅಗ್ರ ಎರಡು ಸ್ಥಾನಕ್ಕೇರಲು ಬೃಹತ್ ಗೆಲುವಿನ ನಿ
ಮುಖ್ಯಮಂತ್ರಿ ಸಿದ್ದರಾಮಯ್ಯನವರು ಪ್ರಸಕ್ತ ಸಾಲಿನಲ್ಲಿ 800 'ಕರ್ನಾಟಕ ಪಬ್ಲಿಕ್ ಶಾಲೆ'ಗಳ (ಕೆಪಿಎಸ್) ಆರಂಭಕ್ಕೆ ಒಪ್ಪಿಗೆ ನೀಡಿದ್ದಾರೆ. ಎಲ್ಕೆಜಿಯಿಂದ ದ್ವಿತೀಯ ಪಿಯುಸಿವರೆಗೆ ಗುಣಮಟ್ಟದ ಶಿಕ್ಷಣ ಒದಗಿಸುವ ಈ ಶಾಲೆಗಳಿಗಾ
2026-27ನೇ ಸಾಲಿನ ಒಂದನೇ ತರಗತಿ ಪ್ರವೇಶಕ್ಕೆ ನಿಗದಿಪಡಿಸಿರುವ 6 ವರ್ಷದ ವಯೋಮಿತಿಯನ್ನು ಸಡಿಲಿಸುವ ಕುರಿತು ಒಂದು ವಾರದೊಳಗೆ ಮರುಪರಿಶೀಲಿಸಿ ಸೂಕ್ತ ಆದೇಶ ಹೊರಡಿಸುವಂತೆ ಕರ್ನಾಟಕ ಹೈಕೋರ್ಟ್ ಶಾಲಾ ಶಿಕ್ಷಣ ಇಲಾಖೆಗೆ ನಿರ್ದೇಶಿ
ಬಿಸಿಸಿಐ 2026-27ರ ಸಾಲಿನ ದೇಶೀಯ ಕ್ರಿಕೆಟ್ ವೇಳಾಪಟ್ಟಿಯನ್ನು ಪ್ರಕಟಿಸಿದ್ದು, ಒಟ್ಟು 1,788 ಪಂದ್ಯಗಳು ನಡೆಯಲಿವೆ. ಆಗಸ್ಟ್ 23 ರಿಂದ ದುಲೀಪ್ ಟ್ರೋಫಿಯೊಂದಿಗೆ ಋತು ಆರಂಭವಾಗಲಿದ್ದು, ಅಕ್ಟೋಬರ್ 11 ರಿಂದ ರಣಜಿ ಟ್ರೋಫಿ ಎರಡು ಹಂತಗಳಲ್ಲ
ಡಿಸಿಎಂ ಡಿ.ಕೆ. ಶಿವಕುಮಾರ್ ವಿರುದ್ಧ ಚನ್ನರಾಯಪಟ್ಟಣದಲ್ಲಿ ನಿಖಿಲ್ ಕುಮಾರಸ್ವಾಮಿ ತೀವ್ರ ವಾಗ್ದಾಳಿ ನಡೆಸಿದ್ದಾರೆ. ನನ್ನ ಸ್ಟೇಟಸ್ ಬಗ್ಗೆ ಮಾತನಾಡುವ ಬದಲು, ಜನ ನೀಡಿದ ಡಿಸಿಎಂ ಸ್ಥಾನಕ್ಕೆ ದುರಹಂಕಾರ ಬಿಟ್ಟು ಕೆಲಸ ಮಾಡಿ. ಸ
Virat Kohli On Fitness- ಭಾರತೀಯ ಕ್ರಿಕೆಟಿಗರ ದೈಹಿಕ ಸಾಮರ್ಥ್ಯವು ದೇಶದ ಹಾಕಿ ಆಟಗಾರರ ಮಟ್ಟದ ಶೇ. 15 ರಷ್ಟೂ ಇಲ್ಲ ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ. ಫಿಟ್ನೆಸ್ ಎಂಬುದು ಪ್ರಶಂಸಿಸುವ ವಿಷಯವಲ್ಲ, ಅದು ವೃತ್ತಿಯ ಬೇಡಿಕೆ ಎಂದು ಅಭಿಪ್ರಾಯಪಟ
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ತಮ್ಮ ಇಟಲಿ ಪ್ರವಾಸದಲ್ಲಿ, ಅಲ್ಲಿನ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರಿಗೆ ಪಾರ್ಲೆ ಕಂಪನಿಯ ಮೆಲೋಡಿ ಚಾಕ್ಲೇಟ್ ಪ್ಯಾಕೆಟ್ನ್ನು ಉಡುಗೊರೆಯಾಗಿ ನೀಡಿದ್ದಾರೆ. ಜಾರ್ಜಿಯಾ ಮೆಲೋನಿ ಜೊತೆ
ಪ್ರಧಾನಿ ಮೋದಿ, ಇಟಲಿ ಪ್ರಧಾನಿ ಮೆಲೋನಿಗೆ 'ಮೆಲೊಡಿ' ಚಾಕೊಲೇಟ್ ನೀಡಿದ ವಿಡಿಯೋ ವೈರಲ್ ಆಗುತ್ತಿದ್ದಂತೆ, ಹೂಡಿಕೆದಾರರು ಷೇರುಪೇಟೆಯಲ್ಲಿ ಮೆಲೊಡಿ ತಯಾರಕರೆಂದು ಭಾವಿಸಿ ತಪ್ಪಾಗಿ 'ಪಾರ್ಲೆ ಇಂಡಸ್ಟ್ರೀಸ್' ಷೇರುಗಳನ್ನು ಖರೀದಿ
Mohammad Rizwan Vs Litton Das- ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಪಾಕಿಸ್ತಾನ ಸೋಲಿನ ಸುಳಿಗೆ ಸಿಲುಕಿದ್ದಾಗ, ಮೊಹಮ್ಮದ್ ರಿಝ್ವಾನ್ ಸಮಯ ವ್ಯರ್ಥ ಮಾಡಲು ನಟಿಸುತ್ತಿದ್ದಾರೆ ಎಂದು ಬಾಂಗ್ಲಾ ವಿಕೆಟ್ ಕೀಪರ್ ಲಿಟನ್ ದಾಸ್ ಕಿಡಿಕಾರಿ
ಲಕ್ಕುಂಡಿಯಲ್ಲಿರುವ ದೇವಸ್ಥಾನಗಳಿಗೆ ಹೊಸ ರೂಪ ನೀಡಲು ಈಗಾಗಲೇ ಫೆಬ್ರವರಿ ತಿಂಗಳಲ್ಲಿ ಪಂಚ ದೇವಾಲಯ ಮತ್ತು ಪಂಚ ಬಾವಿಗಳ ಅನಾವರಣ ಕೈಗೊಂಡಿದ್ದು, ಮೇ-2 ರಿಂದ ದಶ ಬಾವಿ ದಶ ದೇವಾಲಯಗಳ ಅನಾವರಣ ಕಾರ್ಯವೂ ಸಹ ನಡೆಯುತ್ತಿದ್ದು 10 ಕೋಟ
ಮೆಟಾ ಮತ್ತು ಲಿಂಕ್ಡ್ಇನ್ನಂತಹ ದಿಗ್ಗಜ ಕಂಪನಿಗಳಲ್ಲಿನ ದಿಢೀರ್ ಉದ್ಯೋಗ ಕಡಿತವು ಟೆಕ್ ಉದ್ಯೋಗಿಗಳಲ್ಲಿ ತೀವ್ರ ಮಾನಸಿಕ ಆಘಾತವನ್ನು ಸೃಷ್ಟಿಸಿದೆ. ಕೃತಕ ಬುದ್ಧಿಮತ್ತೆ (ಎಐ) ತಮ್ಮ ಉದ್ಯೋಗವನ್ನು ಕಸಿದುಕೊಳ್ಳುವ ಭೀತಿಯಿಂ
ಭಗವದ್ಗೀತೆಯಲ್ಲಿದೆ ಆರೋಗ್ಯದ ಗುಟ್ಟು!ಜಂಕ್ಫುಡ್ ಬಗ್ಗೆ ಧರ್ಮಗ್ರಂಥಗಳು ಎಚ್ಚರಿಸಿದ್ವಾ? Dr.N.Someswara
World Test Championship 2025-27- ಪಾಕಿಸ್ತಾನ ವಿರುದ್ಧದ ಟೆಸ್ಟ್ ಸರಣಿಯನ್ನು 2-0 ಇಂದ ಕ್ಲೀನ್ ಸ್ವೀಪ್ ಮಾಡಿದ ಬಾಂಗ್ಲಾದೇಶ, ಡಬ್ಲ್ಯುಟಿಸಿ (WTC) ಅಂಕಪಟ್ಟಿಯಲ್ಲಿ 5ನೇ ಸ್ಥಾನಕ್ಕೇರಿದೆ. ಇದರಿಂದಾಗಿ ಭಾರತ 6ನೇ ಸ್ಥಾನಕ್ಕೆ ಕುಸಿದಿದ್ದು, ಫೈನಲ್ ಹಾದಿ
ಬೆಂಗಳೂರು ಮೂಲದ 'ಆ್ಯಕ್ಸಿಸ್ಕೇಡ್ಸ್ ಏರೊಸ್ಪೇಸ್' ಕಂಪನಿಯು ರಾಜ್ಯದಲ್ಲಿ ವೈಮಾಂತರಿಕ್ಷ, ರಕ್ಷಣೆ, ಸೆಮಿಕಂಡಕ್ಟರ್ ಮತ್ತು ಎಐ ವಲಯಗಳಲ್ಲಿ 6,000 ರೂ. ಕೋಟಿ ಬಂಡವಾಳ ಹೂಡಲು ನಿರ್ಧರಿಸಿದೆ ಎಂದು ಸಚಿವ ಎಂಬಿ ಪಾಟೀಲ್ ತಿಳಿಸಿದ್
ಭಾರತದ ಸಿನಿಮಾ ಜಗತ್ತಿನಲ್ಲಿ ಧೂಳೆಬ್ಬಿಸಿರುವ ಆದಿತ್ಯ ದಾರ್ ನಿರ್ದೇಶದನ ಧುರಂಧರ್ 1 ಮತ್ತು 2 ಸಿನಿಮಾ, ಜಾಗತಿಕ ಮಟ್ಟದಲ್ಲಿ ಸದ್ದು ಮಾಡುತ್ತಿವೆ. ಆದರೆ ಧುರಂಧರ್ 2 ಸಿನಿಮಾ ಭಾರತೀಯ ಸಶಸ್ತ್ರ ಪಡೆಗಳ ರಹಸ್ಯ ಕಾರ್ಯಾಚರಣೆಗಳ
ದುಬಾರೆಯಲ್ಲಿ ಮಾರ್ತಾಂಡನನ್ನು ಕೊಂದ ಕಂಜನ್ ಆನೆಗೆ ಇನ್ನು ಮುಂದೆ ಮೈಸೂರು ದಸರಾಗೆ ಕೂಡಾ ಎಂಟ್ರಿ ನಿರಾಕರಣೆ ಮಾಡಲಾಗಿದೆ. ದುಬಾರೆಯಲ್ಲಿ ಸೋಮವಾರ ಮತ್ತಿನಿಂದ ಕಂಜನ್ ಆನೆ ಮಾರ್ತಂಡ ಮೇಲೆ ದಾಳಿ ನಡೆಸಿತ್ತು. ಆನೆಗಳ ನಡುವಿನ ಕಾ
Royal Challengers Bengaluru Team - ಗಾಯದಿಂದಾಗಿ ಹೊರಗುಳಿದಿದ್ದ ಆರ್ಸಿಬಿ ಆರಂಭಿಕ ಆಟಗಾರ ಫಿಲ್ ಸಾಲ್ಟ್ ಈ ವಾರ ತಂಡಕ್ಕೆ ಮರಳುತ್ತಿರುವುದು ಪ್ಲೇಆಫ್ ಮುನ್ನ ಬೆಂಗಳೂರಿಗೆ ದೊಡ್ಡ ಬಲ ತಂದಿದೆ. ಆದರೆ, ಶುಕ್ರವಾರದ ಎಸ್ಆರ್ಹೆಚ್ ವಿರುದ್ಧದ ಕ
ಪ್ರಧಾನಿ ಮೋದಿ ಹಾಗೂ ಇಟಲಿ ಪ್ರಧಾನಿ ಮೆಲೋನಿ ನಡುವಿನ 'ಮೆಲೋಡಿ' ಸೋಷಿಯಲ್ ಮೀಡಿಯಾ ಟ್ರೆಂಡ್ ಕುರಿತು ಸಚಿವ ಪ್ರಿಯಾಂಕ್ ಖರ್ಗೆ ತೀವ್ರ ವಾಗ್ದಾಳಿ ನಡೆಸಿದ್ದಾರೆ. ದೇಶ ಇಂಧನ ಹಾಗೂ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವಾಗ ಪ್ರ
ಕೆಪಿಸಿಸಿ ಕಚೇರಿಯಲ್ಲಿ ಸೋಮವಾರ ನಡೆದ ಯೂತ್ ಕಾಂಗ್ರೆಸ್ ನಾಯಕರ ನಡುವಿನ ಗಲಾಟೆಯನ್ನು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಗಂಭೀರವಾಗಿ ಪರಿಗಣಿಸಿದ್ದಾರೆ. ಪಕ್ಷದಲ್ಲಿ ಶಿಸ್ತು ಮುಖ್ಯವಾಗಿದೆ. ಹೀಗೆ ಮಾಡಿದರೆ ಎಲ್ಲರನ್ನು
ಭಾರತದಲ್ಲಿ ಪಾರ್ಲೆ ಕಂಪನಿಯ ಮೆಲೋಡಿ ಚಾಕ್ಲೇಟ್ ಎಂದರೆ ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ? ಮಕ್ಕಳಿಂದ ಹಿಡಿದು ವೃದ್ಧರವರೆಗೂ ಎಲ್ಲರಿಗೂ ಮೆಲೋಡಿ ಚಾಕ್ಲೇಟ್ ಸವಿಯುವುದರೆಂದರೆ ಎಲ್ಲಿಲ್ಲದ ಖುಷಿ. ಇದೀಗ ಈ ಮೆಲೋಡಿ ಚಾಕ್ಲ
ರಾಜ್ಯ ಬಿಜೆಪಿಯಲ್ಲಿ ಸೈಲೆಂಟಾಗಿಯೇ ರಾಜ್ಯಾಧ್ಯಕ್ಷ ಸ್ಥಾನದ ಬದಲಾವಣೆ ಕುರಿತ ಚರ್ಚೆಗಳು ತೀವ್ರಗೊಂಡಿವೆ. ಹಾಲಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ಅವರ ಮೂರು ವರ್ಷಗಳ ಅಧಿಕಾರಾವಧಿ 2026 ರ ನವೆಂಬರ್ಗೆ ಮುಕ್ತಾಯಗೊಳ್ಳಲಿದ್ದ
ತಮಿಳುನಾಡು ನೂತನ ಮುಖ್ಯಮಂತ್ರಿ ವಿಜಯ್ ಭ್ರಷ್ಟಾಚಾರ ನಿರ್ಮೂಲನೆಗೆ ಮಹತ್ವದ ಹೆಜ್ಜೆ ಇಟ್ಟಿದ್ದಾರೆ. ಸರ್ಕಾರಿ ಅಧಿಕಾರಿಗಳು ಕೇವಲ 1,000 ರೂ. ಲಂಚ ಕೇಳಿದರೂ, ವಿಡಿಯೋ ಸಾಕ್ಷ್ಯದೊಂದಿಗೆ ಭ್ರಷ್ಟಾಚಾರ ನಿಗ್ರಹ ದಳಕ್ಕೆ ದೂರು ನೀಡು
ಅಮೆರಿಕ ಮತ್ತು ಭಾರತದ ನಡುವಿನ ರಾಜತಾಂತ್ರಿಕ ಮತ್ತು ವಾಣಿಜ್ಯ ಸಂಬಂಧಗಳು ಅಷ್ಟೇನೂ ಸುಮಧುರವಾಗಿಲ್ಲ. ಹಲವಾರು ವಿಚಾರಗಳಲ್ಲಿ ಡೊನಾಲ್ಡ್ ಟ್ರಂಪ್ ಅವರು ತೋರುತ್ತಿರುವ ಹಠಮಾರಿ ಧೋರಣೆ, ದ್ವಿಪಕ್ಷೀಯ ಸಂಬಂಧಗಳ ಮೇಲೆ ಪರಿಣಾಮ
Donald Trump of Oil price : ಜಾಗತಿಕ ಮಾರುಕಟ್ಟೆಯಲ್ಲಿ ತೈಲ ತೀವ್ರ ಅಭಾವವನ್ನು ಸದ್ಯ ಎದುರಿಸುತ್ತಿದೆ. ಆದರೆ, ಸದ್ಯದಲ್ಲೇ ತೈಲಬೆಲೆಯಲ್ಲಿ ತೀವ್ರ ಕುಸಿತ ಕಾಣಲಿದೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭವಿಷ್ಯ ನುಡಿದಿದ್ದಾರೆ. ಆದರ
ಕರ್ನಾಟಕದಲ್ಲಿ ಈಗ ಹೆಸರು ಬದಲಾವಣೆ ವಿಚಾರ ಹೆಚ್ಚು ಚರ್ಚೆಗೆ ಒಳಪಡುತ್ತಿದೆ. ಈಗಾಗಲೇ ರಾಮನಗರವನ್ನು ಬೆಂಗಳೂರು ದಕ್ಷಿಣ ಎಂದು ಮರುನಾಮಕರಣ ಮಾಡಲಾಗಿದ್ದು, ಇದೀಗ ತುಮಕೂರು ಜಿಲ್ಲೆಯನ್ನು ಬೆಂಗಳೂರು ಉತ್ತರ ಎಂದು ಮರುನಾಮಕರಣ
ಪ್ರಧಾನಿ ಮೋದಿಯವರ ನಾರ್ವೆ ಪ್ರವಾಸದ ವೇಳೆ ವಿವಾದಕ್ಕೆ ಮೋದಿ ಏಕೆ ಮಾಧ್ಯಮಗಳ ಪ್ರಶ್ನೆ ಏಕೆ ಸ್ವೀಕರಿಸುವುದಿಲ್ಲ ಎನ್ನುತ್ತಾ ದೇಶದ ಮಾನವಹಕ್ಕುಗಳ ಕುರಿತು ಪ್ರಶ್ನೆ ಮಾಡುವ ಮೂಲಕ ವಿವಾದ ಸೃಷ್ಟಿಸಿದ್ದ ನಾರ್ವೆ ಪತ್ರಕರ್ತೆ ಹ
ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಟಲಿ ಪ್ರವಾಸದಲ್ಲಿದ್ದು, ಅಲ್ಲಿನ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿದ್ದಾರೆ. ಜಾರ್ಜಿಯಾ ಮೆಲೋನಿ ಅವರೊಂದಿಗೆ ರಾಜಧಾನಿ ರೋಮ್ ನಗರದ ಪ್ರಮು
ಗ್ರೇಟರ್ ಬೆಂಗಳೂರು ಅಥಾರಿಟಿ (ಜಿಬಿಎ) ಚುನಾವಣೆ ನಡೆಸಲು ಜೂನ್ 30 ರ ಗಡುವನ್ನು ಸೆಪ್ಟೆಂಬರ್ 30 ರವರೆಗೆ ವಿಸ್ತರಿಸುವಂತೆ ಕರ್ನಾಟಕ ಸರ್ಕಾರ ಮತ್ತು ಚುನಾವಣಾ ಆಯೋಗ ಸಲ್ಲಿಸಿದ್ದ ಜಂಟಿ ಮನವಿಗೆ ಸುಪ್ರೀಂ ಕೋರ್ಟ್ ಭಾಗಶಃ ಸಮ್ಮತಿಸ
Nikhil Kumaraswamy Vs DK Shivakumar : ಬರೀ ಹದಿನೇಳು ಜನರನ್ನು ಇಟ್ಟುಕೊಂಡು ಹರಿತೀನಿ, ಹರಿತೀನಿ, ಹರಿತೀನಿ ಅಂದ್ರೆ, ನಿಮ್ಮ ಕೈಯಲ್ಲಿ ಏನೂ ಮಾಡಲಿಕ್ಕೆ ಸಾಧ್ಯ ಇಲ್ಲ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್, ಸಾಧನಾ ಸಮಾವೇಶದಲ್ಲಿ ಮಾತನಾಡುತ್ತಾ ಹ
ಕರ್ನಾಟಕ ಕಾಂಗ್ರೆಸ್ನಲ್ಲಿ ಮುಖ್ಯಮಂತ್ರಿ ಬದಲಾವಣೆ ಕುರಿತಾದ ಚರ್ಚೆ ತೀವ್ರಗೊಂಡಿರುವ ಹಿನ್ನೆಲೆಯಲ್ಲಿ, ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ ಇಬ್ಬರ ಪರ-ವಿರೋಧದ ಅಂಶಗಳು ಹಾಗೂ ಹೈಕಮಾಂಡ್ ಮುಂದಿದೆ. ಸಿದ
ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನ ಮಾನವರಿಂದ ಉದ್ಯೋಗಗಳನ್ನು ಕಸಿದುಕೊಳ್ಳುತ್ತಾ? ಇಂತದ್ದೊಂದು ಪ್ರಶ್ನೆ ಕೇವಲ 2-3 ವರ್ಷಗಳಿಂದ ಹಿಂದೆ ಕಾರ್ಪೋರೇಟ್ ವಲಯದಲ್ಲಿ ಕೇಳಿಬರುತ್ತಿತ್ತು. ಈಗ ಅದಕ್ಕೆ ಸ್ಪಷ್ಟವಾಗಿ ಅಲ್ಲದಿದ್ದರ
ಭಾರತದ ಪ್ರಧಾನಿ ನರೇಂದ್ರ ಮೋದಿಯವರ ನಾರ್ವೆ ಪ್ರವಾಸ ಸಾಲು ಸಾಲು ವಿವಾದಗಳಿಗೆ ಎಡೆಮಾಡಿಕೊಡುತ್ತಿದ್ದು, ನಾರ್ವೇಜಿಯನ್ ಪತ್ರಕರ್ತೆಯ ಭಾರತದಲ್ಲಿನ ಮಾನವಹಕ್ಕುಗಳ ಉಲ್ಲಂಘನೆ ಹಾಗೂ ಮೋದಿಯವರು ಮಾಧ್ಯಮಗಳ ಪ್ರಶ್ನೆ ಸ್ವೀಕರಿ
Highest Earned IPL Players : ವಿಶ್ವದ ಶ್ರೀಮಂತ ಕ್ರಿಕೆಟ್ ಸಂಸ್ಥೆ ಬಿಸಿಸಿಐ ಆಯೋಜಿಸುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್’ನಲ್ಲಿ ಇದುವರೆಗೆ ಅತಿಹೆಚ್ಚು ಸಂಭಾವನೆ ಪಡೆದ ಆಟಗಾರರು ಯಾರು, ಅತಿಹೆಚ್ಚು ಬ್ರ್ಯಾಂಡ್ ಮೌಲ್ಯವನ್ನು ಹೊಂದಿರುವ ಫ
Karnataka Power Tussle : ಕರ್ನಾಟಕ ಕಾಂಗ್ರೆಸ್ಸಿನ ಹಿರಿಯ ನಾಯಕರ ಹೇಳಿಕೆಯನ್ನು ಅವಲೋಕಿಸಿದರೆ, ಮೇ ಮಾಸಾಂತ್ಯದೊಳಗೆ ರಾಜಕೀಯ ಬೆಳವಣಿಗೆಗಳು ನಡೆಯುವುದು ಪಕ್ಕಾ. ಒಂದೋ ಅಧಿಕಾರ ಹಸ್ತಾಂತರ ಇಲ್ಲದಿದ್ದರೆ, ಸಚಿವ ಸಂಪುಟ ವಿಸ್ತರಣೆ. ಹಿರಿಯ ನಾ
ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ ಚಂದಾದಾರರು ಇನ್ನು ಮುಂದೆ ತಮ್ಮ PF ಹಣವನ್ನು ಹಿಂಡೆಯಲು ಕಚೇರಿಗಳತ್ತ ಸುತ್ತುವ ಪರದಾಟ ತಪ್ಪಲಿದ್ದು, UPI ವ್ಯವಸ್ಥೆಯ ಮೂಲಕ PF ಹಣವನ್ನು ಹಿಂಪಡೆಯುವ ವ್ಯವಸ್ಥೆಯನ್ನು ಪರಿಚಯಿಸಲು ಸರ್ಕಾರ ಮುಂದ
ಬಿಡಿಎ ನಾಡಪ್ರಭು ಕೆಂಪೇಗೌಡ ಬಡಾವಣೆಯ ಒಂಬತ್ತೂ ಬ್ಲಾಕ್ಗಳಿಗೆ ಸಂಪರ್ಕ ಕಲ್ಪಿಸಲು 2018 ರಲ್ಲಿ ಆರಂಭಿಸಿದ್ದ ಮಹತ್ವಾಕಾಂಕ್ಷೆಯ ದಶಪಥ ರಸ್ತೆ ಕಾಮಗಾರಿ ಇದೀಗ ಬಹುತೇಕ ಪೂರ್ಣಗೊಂಡಿದ್ದು, ಮುಂದಿನ ಹದಿನೈದು ದಿನಗಳಲ್ಲಿ ಸಾರ್ವಜ
ಪ್ರಕೃತಿಯ ಮುನಿಸಿನಿಂದಾಗಿ ಈ ಬಾರಿ ಮಾವಿನ ಉತ್ಪಾದನೆ ತೀವ್ರವಾಗಿ ಕುಂಠಿತಗೊಂಡಿದ್ದು, ಬೆಳೆಗಾರರು ಹಾಗೂ ಗ್ರಾಹಕರಿಬ್ಬರಿಗೂ ಸಂಕಷ್ಟ ತಂದೊಡ್ಡಿದೆ. ಮಾರುಕಟ್ಟೆಯಲ್ಲಿ ಮಾವಿನ ಕೊರತೆ ಇರುವುದರಿಂದ ದರ ದುಬಾರಿಯಾಗಿದ್ದು, ಮಧ
3 Days weekly off - New Labour Code : ಇತ್ತೀಚೆಗೆ ಕೇಂದ್ರ ಸರ್ಕಾರ, ವೇತನ ಸಂಹಿತೆ ನಿಯಮಗಳ ಅಡಿಯಲ್ಲಿ ಹೊಸ ಮಾರ್ಗಸೂಚಿಯನ್ನು ಪ್ರಕಟಿಸಿದೆ. ಅದರಂತೆ, ಉದ್ಯೋಗಿಗಳ ವರ್ಕಿಂಗ್ ಸ್ಟೈಲ್ ನಲ್ಲಿ ಸಾಕಷ್ಟು ಬದಲಾವಣೆಗಳು ಆಗುವ ಸಾಧ್ಯತೆಯಿದೆ. ಕೇಂದ್ರದ ಈ
ಪ್ರಧಾನಿ ನರೇಂದ್ರ ಮೋದಿಯವರ ನಾರ್ವೆ ಪ್ರವಾಸ ವೇಳೆ ಸ್ಥಳೀಯ ಪತ್ರಕರ್ತೆ ಹೆಲ್ಲಿಲಿಂಗ್ ಎಂಬಾಕೆ ಮೋದಿ ಜಂಟಿ ಸುದ್ದಿಗೋಷ್ಠಿ ಬಳಿಕ ನೀವೇಕೆ ಪ್ರಶ್ನೆ ಸ್ವೀಕರಿಸುವುದಿಲ್ಲ ಎಂದು ಕೇಳಿದ್ದು, ಇದು ನಾಟಕೀಯ ಬೆಳವಣಿಗೆಗೆ ಕಾರಣವ
ದೇಶದಲ್ಲಿ ದಿನೇ ದಿನೆ ಇಂಧನ ಬೆಲೆಗಳು ಗಗನಕ್ಕೇರುತ್ತಿವೆ. ಇತ್ತೀಚಿನ ಏರಿಕೆಯ ನಂತರ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 90 ಪೈಸೆ ಹೆಚ್ಚಾಗಿ 107.37 ರೂ. ತಲುಪಿದ್ದರೆ, ಡೀಸೆಲ್ ಬೆಲೆ 95.28 ರೂ. ಆಗಿದೆ. ಬೆಲೆ ಏರಿಕೆಯ ಬೆನ್ನಲ್ಲೇ ಸರ್ಕಾರ ಮತ್
ಅಮೆರಿಕಾದಲ್ಲಿ ವಾಯುಸೇನೆಯಲ್ಲಿ ಉದ್ಯೋಗ ಮಾಡಿರುವುದಾಗಿ ತಿಳಿಸಿದ ಅನಿವಾಸಿ ಭಾರತೀಯನೊಬ್ಬ ಅಲ್ಲಿಂದ 7 ಜೀವಂತ ಗುಂಡುಗಳ ಪಿಸ್ತೂಲ್ ಮ್ಯಾಗ್ಜೈನ್ ಅನ್ನು ಅಕ್ರಮವಾಗಿ ಬೆಂಗಳೂರಿಗೆ ತಂದು ಪರಪ್ಪನ ಅಗ್ರಹಾರ ಜೈಲು ಸೇರಿದ್
2024 ಹಾಗೂ 2025ರಲ್ಲಿ ರಾಜ್ಯದಲ್ಲಿ ಸಂಚಲನ ಮೂಡಿಸಿದ್ದ ಬಹುಕೋಟಿ ಬಿಟ್ ಕಾಯಿನ್ ಹಗರಣ ಆರೋಪಿ ಶ್ರೀಕಿ ಈ ತನಿಖೆ ನಡುವೆಯೇ ಫೋರ್ತ್ ಬ್ಲಾಕ್ ಕನ್ಸಲ್ಟೆನ್ಸಿ ಹೆಸರಲ್ಲಿ ನಡೆಯುತ್ತಿದ್ದ ಮೆಗಾ ಸೈಬರ್ ವಂಚನೆಗೆ ಸಹಕಾರ ನೀಡಿರುವು
ನಮ್ಮ ಮೆಟ್ರೋದಲ್ಲಿ ಸೆಂಟ್ರಲ್ ಸಿಲ್ಕ್ ಬೋರ್ಡ್ನಿಂದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದವರೆಗಿನ 53 ಕಿಮೀ ಉದ್ದಕ್ಕೂ ನಮ್ಮ ನೀಲಿ ಮಾರ್ಗದ ಮೆಟ್ರೋ ರೈಲುಗಳಿಗೆ ಸೌರಶಕ್ತಿ ಬಳಸುವ ಮೂಲಕ ವಿದ್ಯುತ್ ಉಳಿತಾಯ ಮಾಡುವ ಜೊತೆಗೆ ವ
ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಲಖನೌ ಸೂಪರ್ ಜೈಂಟ್ಸ್ ತಂಡ ನಿರ್ಮಿಸಿದ್ದ ರನ್ ಪರ್ವತವನ್ನೇ ಪುಡಿಗಟ್ಟಿದ ರಾಜಸ್ಥಾನ ರಾಯಲ್ಸ್ 7 ವಿಕೆಟ್ ಗಳಿಂದ ಭರ್ಜರಿಯಾಗಿ ಗೆಲುವು ಸಾಧಿಸಿದೆ. ಈ ಮೂಲಕ ಆಡಿದ 13 ಪಂದ್ಯಗಳ
Virat Kohli On Rahul Dravid- Vikram Rathore- ಎಂತಹ ಸ್ಟಾರ್ ಆಟಗಾರನಾದರೂ ಕ್ರೀಡಾಬದುಕಿನಲ್ಲಿ ಏರಿಳಿತಗಳು ಸಹಜ. ವಿರಾಟ್ ಕೊಹ್ಲಿ ಅವರೂ ಬಹಳಷ್ಟು ಬಾರಿ ಕಠಿಣ ಪರಿಸ್ಥಿತಿಯನ್ನು ಎದುರಿಸಿದ್ದಾರೆ. ಟೀಂ ಇಂಡಿಯಾ ನಾಯಕತ್ವದಿಂದ ಕೆಳಗಿಳಿದ ನಂತರ ಸಂಕಷ್ಟ
ಬದುಕಿನ ಕೊನೆಯ ಹಂತ: ಹೋರಾಟ, ಆ ಖಾಯಿಲೆ ಗೆದ್ದು ಬಂದ ‘ಗುಂಡ್ಯಾನ್ ಹೆಂಡ್ತಿ’ ನಟ ಸಮೀಪ್ ಆಚಾರ್ಯ!
ತಮಿಳುನಾಡು ಸಿಎಂ ವಿಜಯ್ ಸಚಿವಾಲಯದಲ್ಲಿ ವಿಕಲಚೇತನರ ಸಂಘಟನೆಗಳೊಂದಿಗೆ ನಡೆಸಿದ ಸಭೆಯ ವಿಡಿಯೋ ವೈರಲ್ ಆಗಿ ವಿವಾದ ಸೃಷ್ಟಿಸಿತ್ತು. ಸರ್ಕಾರಿ ಅಧಿಕಾರಿಯೊಬ್ಬರು ಪ್ರಚಾರಕ್ಕಾಗಿ ಇದನ್ನು ಚಿತ್ರೀಕರಿಸಿದ್ದಾರೆಂಬ ಆರೋಪ ಕೇಳಿ
M Bobot On RCB Success- ಚೊಚ್ಚಲ ಐಪಿಎಲ್ ಟ್ರೋಫಿ ಗೆದ್ದ ಬಳಿಕ ಆರ್ಸಿಬಿ ತಂಡವು ಅತಿಯಾದ ಆತ್ಮವಿಶ್ವಾಸಕ್ಕೆ ಒಳಗಾಗದೆ, 'ಹಂಟರ್ ಮೈಂಡ್ಸೆಟ್' ಅಳವಡಿಸಿಕೊಂಡಿದ್ದರಿಂದಲೇ ಐಪಿಎಲ್ 2026ರಲ್ಲಿ ಮೊದಲಿಗ ರಾಗಿ ಪ್ಲೇಆಫ್ ಪ್ರವೇಶಿಸಿದೆ ಎಂದು ಕ್
ಬೆಂಗಳೂರಿನ ₹38 ಲಕ್ಷ ಸಂಬಳದ ಆಫರ್ ತಿರಸ್ಕರಿಸಿ, ಹೈದರಾಬಾದ್ನ ₹30 ಲಕ್ಷದ ಉದ್ಯೋಗ ಆರಿಸಿಕೊಂಡ ಮದನ್ ಮೋಹನ್ ಎಂಬುವವರ ಪೋಸ್ಟ್ ವೈರಲ್ ಆಗಿದೆ. ಕೇವಲ ಹಣಕ್ಕಿಂತ ಜೀವನದ ಗುಣಮಟ್ಟ, ಮಾನಸಿಕ ನೆಮ್ಮದಿ ಮತ್ತು ಪರಿಚಿತ ಪರಿಸರ ಮುಖ್ಯ
Mohammed Shami ದೇಶೀಯ ಕ್ರಿಕೆಟ್ ಹಾಗೂ ಐಪಿಎಲ್ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದರೂ ಮೊಹಮ್ಮದ್ ಶಮಿ ಅವರನ್ನು ಅಫ್ಘಾನಿಸ್ತಾನ ವಿರುದ್ಧದ ಟೆಸ್ಟ್ ಮತ್ತು ಏಕದಿನ ಸರಣಿಯಿಂದ ಕೈಬಿಡಲಾಗಿದೆ. ಅವರ ದೇಹ ಸದ್ಯ ಕೇವಲ ಟಿ20 ಕ್ರಿಕೆಟ್ಗೆ ಮಾ
ಇತ್ತೀಚಿಗಷ್ಟೇ ವಿಧಾನಸಭೆ ಚುನಾವಣೆ ಮುಗಿಸಿರುವ ಪಶ್ಚಿಮ ಬಂಗಾಳದಲ್ಲಿ, ಒಂದು ಕ್ಷೇತ್ರಕ್ಕೆ ಮರುಚುನಾವಣೆ ನಡೆಯುತ್ತಿದೆ. ಫಾಲ್ಟಾ ವಿಧಾನಸಭೆ ಕ್ಷೇತ್ರದಲ್ಲಿ ಚುನಾವಣೆ ವೇಳೆ ಅಕ್ರಮಗಳು ನಡೆದ ಬಗ್ಗೆ ವರದಿಯಾದ ಬಳಿಕ, ಚುನಾವಣ
ಬಿಎಂಟಿಸಿಯು ಬೆಂಗಳೂರು-ತುಮಕೂರು ನಡುವೆ ಹೊಸ 'ವಜ್ರ ವಿಸ್ತಾರ' ವೋಲ್ವೋ ಎಸಿ ಬಸ್ ಸೇವೆ ಆರಂಭಿಸಿದೆ. 10 ಬಸ್ಸುಗಳು ದಿನಕ್ಕೆ 54 ಸುತ್ತುವಳಿಗಳನ್ನು ನಡೆಸಲಿವೆ. ಪ್ರತಿ 20 ನಿಮಿಷಕ್ಕೊಮ್ಮೆ ಲಭ್ಯವಿರುವ ಈ ಬಸ್ಸುಗಳ ಗರಿಷ್ಠ ದರ 120 ರೂ.
ಪದಾಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಂಡ ಕಾರಣಕ್ಕಾಗಿ ಕೆಪಿಸಿಸಿ ಕಚೇರಿಯಲ್ಲಿ ಸೋಮವಾರ ಗಲಾಟೆ ನಡೆದಿತ್ತು. ಪದಾಧಿಕಾರಿಗಳ ಸಭೆಯಲ್ಲಿ ಕೈ- ಕೈ ಮಿಲಾಯಿಸಿಕೊಂಡಿದ್ದರು. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್
ಭಾರತ-ರಷ್ಯಾ ಸಂಬಂಧ ಜಾಗತಿಕ ರಚನೆಯ ಮೆಲೆ ಅಗಾಧವಾದ ಪರಿಣಾಮ ಬೀರುತ್ತದೆ. ಅದರಲ್ಲೂ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ವ್ಲಾಡಿಮಿರ್ ಪುಟಿನ್ ಅವರ ಸ್ನೇಹ ಸಂಬಂಧ, ಜಗತ್ತಿನ ಹಲವು ದೇಶಗಳನ್ನು ಚಿಂತೆಗೀಡು ಮಾಡುತ್ತದೆ. ಸದ

32 C