ರಾಜ್ಯ ಸಚಿವ ಸಂಪುಟವು ಕೇಂದ್ರದ ಮನರೇಗಾ ಯೋಜನೆ ಬದಲಾವಣೆ ನಿರ್ಧಾರವನ್ನು ಖಂಡಿಸಿದೆ. ಇದು ಗ್ರಾಮೀಣ ಜನರ ಉದ್ಯೋಗ ಹಕ್ಕನ್ನು ಕಸಿದುಕೊಳ್ಳುವ ಕ್ರಮ ಎಂದು ಆಕ್ರೋಶ ವ್ಯಕ್ತಪಡಿಸಿದೆ. ಈ ಸಂಬಂಧ ಮುಖ್ಯಮಂತ್ರಿಗಳು ಮುಂದಿನ ಹೆಜ್ಜ
ಬಳ್ಳಾರಿಯಲ್ಲಿ ಬ್ಯಾನರ್ ವಿಚಾರಕ್ಕೆ ನಡೆದ ಗಲಾಟೆಯಲ್ಲಿ ರಾಜಶೇಖರ್ ಎಂಬ ಕಾಂಗ್ರೆಸ್ ಕಾರ್ಯಕರ್ತನಿಗೆ ಗುಂಡು ತಗುಲಿ ಮೃತಪಟ್ಟಿದ್ದ. ಸದ್ಯ ಶಾಸಕ ನಾರಾ ಭರತ್ ರೆಡ್ಡಿ ಅವರ ಆಪ್ತ ಸತೀಶ್ ರೆಡ್ಡಿ ಅವರ ಖಾಸಗಿ ಗನ್ಮ್ಯಾನ
ಚಿನ್ನದ ಮೇಲಿನ ಬ್ಯಾಂಕ್ ಸಾಲ ನವೆಂಬರ್ ಅಂತ್ಯಕ್ಕೆ 125% ಹೆಚ್ಚಳವಾಗಿದೆ. ಚಿನ್ನದ ಬೆಲೆ ಏರಿಕೆಯಿಂದಾಗಿ ಗ್ರಾಹಕರು ಹೆಚ್ಚಿನ ಸಾಲ ಪಡೆಯುತ್ತಿದ್ದಾರೆ. ವಾಹನ ಸಾಲ 11% ಏರಿದೆ. ಹಬ್ಬದ ಋತು ಮುಗಿದಿದ್ದರಿಂದ ಗೃಹೋಪಯೋಗಿ ವಸ್ತುಗಳ ಮೇ
2026ನೇ ಸಾಲಿನ ಸಿಇಟಿ ವೇಳಾಪಟ್ಟಿ ಪ್ರಕಟವಾಗಿದೆ. ಏಪ್ರಿಲ್ 23 ಮತ್ತು 24 ರಂದು ಪರೀಕ್ಷೆ ನಡೆಯಲಿದೆ. ಜನವರಿ 17 ರಿಂದ ಆನ್ಲೈನ್ ಅರ್ಜಿ ಸಲ್ಲಿಕೆ ಆರಂಭವಾಗಲಿದೆ. ಹೊರನಾಡು ಮತ್ತು ಗಡಿನಾಡು ಕನ್ನಡಿಗರಿಗೆ ಏಪ್ರಿಲ್ 22 ರಂದು ಕನ್ನಡ ಭಾಷ
ರಾಜ್ಯದಲ್ಲಿನ ಚುನಾವಣಾ ಅಕ್ರಮಗಳ ಕುರಿತು ರಾಹುಲ್ ಗಾಂಧಿಯವರು ಎತ್ತಿರುವ ಪ್ರಶ್ನೆಗಳನ್ನು ದಿಕ್ಕು ತಪ್ಪಿಸುವ ಸಲುವಾಗಿ, ಮೇ 2025ರಲ್ಲಿ ಚುನಾವಣಾ ಆಯೋಗವು ಮತಜಾಗೃತಿಗಾಗಿ ನಡೆಸಿದ ಹಳೆಯ ಸಮೀಕ್ಷೆಯನ್ನು ಅಸ್ತ್ರವನ್ನಾಗಿ ಬಳಸ
ಶನಿವಾರ(ಜ.3)ರಂದು ಬನಶಂಕರಿ ಅಮ್ಮನವರ ಬ್ರಹ್ಮ ರಥೋತ್ಸವ ಇರುವ ಕಾರಣ ಕನಕಪುರ ಮತ್ತು ಸಾರಕ್ಕಿ ಮಾರುಕಟ್ಟೆ ಸುತ್ತಮುತ್ತ ಸಂಚಾರ ನಿರ್ಬಂಧಿಸಲಾಗಿದೆ. ಸುಗಮ ವಾಹನ ಸಂಚಾರಕ್ಕಾಗಿ ಬದಲಿ ಮಾರ್ಗಗಳ ಪಟ್ಟಿಯನ್ನು ದಕ್ಷಿಣ ವಿಭಾಗದ ಸಂ
ಬೆಂಗಳೂರು-ಕಣ್ಣೂರು ಎಕ್ಸ್ಪ್ರೆಸ್ ರೈಲಿಗೆ ರಾಣಿ ಅಬ್ಬಕ್ಕ ಎಕ್ಸ್ಪ್ರೆಸ್ ಎಂದು ಹೆಸರಿಡುವಂತೆ ಬೇಡಿಕೆಯೊಂದು ಕೇಳಿಬಂದಿದೆ. ಪಶ್ಚಿಮ ಕರಾವಳಿ ರೈಲ್ವೆ ಯಾತ್ರಿ ಅಭಿವೃದ್ಧಿ ಸಮಿತಿಯು ಈ ಸಂಬಂಧ ವಿಧಾನಸಭೆ ಸ್ಪೀಕರ್ ಯು.ಟ
ಆರ್ಸಿಬಿ ವಿಜಯೋತ್ಸವದ ವೇಳೆ ನಡೆದ ಕಾಲ್ತುಳಿತ ದುರಂತದ ಕಾರಣಕ್ಕೆ ಕ್ರಿಕೆಟ್ ಪಂದ್ಯಗಳನ್ನು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಿಲ್ಲಿಸುವುದು ಸರಿಯಲ್ಲ ಎಂದು ಮಾಜಿ ಕ್ರಿಕೆಟ್ ಆಟಗಾರ ಅನಿಲ್ ಕುಂಬ್ಳೆ ಹೇಳಿದ್ದಾರೆ. ದುರಂ
ಬಳ್ಳಾರಿಯಲ್ಲಿ ಜನವರಿ 3ರಂದು ನಡೆಯಬೇಕಿದ್ದ ಪ್ರತಿಮೆ ಅನಾವರಣ ಕಾರ್ಯಕ್ರಮವನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ ಎಂದು ಮಾಜಿ ಸಚಿವ ಬಿ ನಾಗೇಂದ್ರ ಘೋಷಿಸಿದ್ದಾರೆ. ಇದೇ ವೇಳೆ, ಶಾಸಕ ಜನಾರ್ದನ ರೆಡ್ಡಿ ವಿರುದ್ಧ ತೀವ್ರ ವಾಗ್
Health tips: ಹೊಸವರ್ಷದ ಹೆಲ್ತ್ ರೆಸೊಲ್ಯೂಷನ್ ಯಾವುದೆಲ್ಲ? ಆರೋಗ್ಯ ಸಲಹೆ| Dr. Himaaldev G J
ಉದ್ಯೋಗಿಯೊಬ್ಬರು ರೆಡ್ಡಿಟ್ನಲ್ಲಿ ಹಂಚಿಕೊಂಡಿರುವ ಪೋಸ್ಟ್ವೊಂದು ವೈರಲ್ ಆಗಿದೆ. ತಲೆನೋವಿನ ಕಾರಣಕ್ಕೆ ರಜೆ ಕೇಳಿದ ಉದ್ಯೋಗಿಯೊಬ್ಬರಿಗೆ, ಅವರ ಬಾಸ್ ನಿಮ್ಮ ಲೈವ್ ಲೊಕೇಶನ್ ಶೇರ್ ಮಾಡಿ ಎಂದು ಪಟ್ಟು ಹಿಡಿದ ಘಟನೆ ರೆಡ್ಡಿ
ಸಿಗರೇಟ್ ಮತ್ತು ಎಫ್ಎಂಸಿಜಿ ವಲಯದ ದೈತ್ಯ ಕಂಪನಿ ಐಟಿಸಿ ಷೇರುಗಳು ಕಳೆದ ಎರಡು ದಿನಗಳಲ್ಲಿ ಭಾರೀ ಹಿನ್ನಡೆ ಅನುಭವಿಸಿವೆ. ಸರ್ಕಾರದ ಹೊಸ ಅಬಕಾರಿ ಸುಂಕದ ನೀತಿಯು ಕಂಪನಿಯ ಷೇರುಗಳ ಮೇಲೆ ಗಂಭೀರ ಪರಿಣಾಮ ಬೀರಿದ್ದು, ಇದರಿಂದಾಗಿ
ಮಾಜಿ ಕ್ರಿಕೆಟಿಗ ಯೋಗ್ರಾಜ್ ಸಿಂಗ್ ಅವರು ಅರ್ಜುನ್ ತೆಂಡೂಲ್ಕರ್ ಅವರ ಬ್ಯಾಟಿಂಗ್ ಸಾಮರ್ಥ್ಯವನ್ನು ಶ್ಲಾಘಿಸಿದ್ದಾರೆ. ಅರ್ಜುನ್ ಸಚಿನ್ ತೆಂಡೂಲ್ಕರ್ ಅವರಂತೆಯೇ ಬ್ಯಾಟ್ ಮಾಡುತ್ತಿದ್ದು, ಕೋಚ್ಗಳು ಆತನ ಬ್ಯಾಟಿಂಗ್ ಕಡೆಗೆ
ಬೆಂಗಳೂರಿನಲ್ಲಿ 17 ದಿನಗಳ ಕಾಲ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಕೆಪಿಟಿಸಿಎಲ್ ತುರ್ತು ನಿರ್ವಹಣಾ ಕಾಮಗಾರಿ ಕೈಗೊಂಡಿರುವುದರಿಂದ ನಗರದ ಹಲವು ಪ್ರದೇಶಗಳಲ್ಲಿ ವಿದ್ಯುತ್ ಸಂಪರ್ಕ ಇರುವುದಿಲ್ಲ. ಜನವರಿ 3 ರಿಂದ 19 ರವರೆಗೆ ಮತ್
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 2026ರ ಫೆಬ್ರವರಿ 1, ಭಾನುವಾರದಂದು ಕೇಂದ್ರ ಬಜೆಟ್ ಮಂಡಿಸುವ ನಿರೀಕ್ಷೆಯಿದೆ. ಈ ಬಜೆಟ್ ಮಂಡನೆಯೊಂದಿಗೆ, ಸೀತಾರಾಮನ್ ಅವರು ಸತತ 9ನೇ ಬಾರಿಗೆ ಬಜೆಟ್ ಮಂಡಿಸಿದ ಭಾರತದ ಮೊದಲ ಹಣಕಾಸ
ಪ್ರಧಾನಿ ನರೇಂದ್ರ ಮೋದಿ ಅವರು ಜನವರಿ 3 ರಂದು ದೆಹಲಿಯಲ್ಲಿ 'ದಿ ಲೈಟ್
ಬಳ್ಳಾರಿಯಲ್ಲಿ ಬ್ಯಾನರ್ ವಿಚಾರವಾಗಿ ಕಾಂಗ್ರೆಸ್ ಶಾಸಕ ನಾರಾ ಭರತ್ ರೆಡ್ಡಿ ಹಾಗೂ ಬಿಜೆಪಿ ಶಾಸಕ ಜನಾರ್ದನ ರೆಡ್ಡಿ ನಡುವಿನ ಗಲಾಟೆಯಲ್ಲಿ ಖಾಸಗಿ ಗನ್ ಮ್ಯಾನ್ ಫೈರಿಂಗ್ ನಲ್ಲಿ ಕಾಂಗ್ರೆಸ್ ಕಾರ್ಯಕರ್ತ ಸಾವನ್ನಪ್ಪಿದ್ದಾರೆ.
ಪೈರಸಿ ಮಾಡೋರಿಗೆ ಖಡಕ್ ಆಗಿ ಉತ್ತರ ಕೊಟ್ಟ ʻ45’ ನಿರ್ದೇಶಕ ಅರ್ಜುನ್ ಜನ್ಯ!
2026ರ ಜನವರಿಯು ಕೆ-ಪಾಪ್ ಪ್ರಿಯರಿಗೆ ಸಂಗೀತದ ಹಬ್ಬವಾಗಿದ್ದು, Apink, EXO, ENHYPEN, CHUU, JOOHONEY ಸೇರಿದಂತೆ ಅನೇಕ ಕಲಾವಿದರು ತಮ್ಮ ಹೊಸ ಆಲ್ಬಂಗಳನ್ನು ಬಿಡುಗಡೆ ಮಾಡುತ್ತಿದ್ದಾರೆ. ಈ ತಿಂಗಳು ಸಾಲು ಸಾಲು ಆಲ್ಬಂ ರಿಲೀಸ್ಗಳೊಂದಿಗೆ ಕೆ-ಪಾಪ್ ಅಭಿಮ
ಬಳ್ಳಾರಿ ಗಲಾಟೆ ಪ್ರಕರಣಕ್ಕೆ ಗೃಹ ಸಚಿವ ಜಿ ಪರಮೇಶ್ವರ್ ಪ್ರತಿಕ್ರಿಯಿಸಿದ್ದಾರೆ. ವಾಲ್ಮೀಕಿ ಮಹರ್ಷಿ ಬ್ಯಾನರ್ ವಿಚಾರದಲ್ಲಿ ಗಲಾಟೆ ನಡೆದು ಒಬ್ಬ ಕಾಂಗ್ರೆಸ್ ಕಾರ್ಯಕರ್ತ ಸಾವನ್ನಪ್ಪಿದ್ದಾನೆ. ಜನಾರ್ದನ ರೆಡ್ಡಿ ಮನೆಯ ರಸ್ತ
Jason Holders No Ball In IL20- ಇತ್ತೀಚೆಗೆ ನಡೆದ ಐಎಲ್ ಟಿ20 ಪಂದ್ಯದಲ್ಲಿ ವೆಸ್ಟ್ ಇಂಡೀಸ್ ನ ಜೇಸನ್ ಹೋಲ್ಡರ್ ಎಸೆದ ಒಂದು ಅಸಾಮಾನ್ಯ ವೈಡ್ ಎಸೆತ ಇದೀಗ ಎಲ್ಲರ ಗಮನ ಸೆಳೆದಿದೆ. ಚೆಂಡು ಬ್ಯಾಟ್ಸ್ಮನ್ ಮತ್ತು ಸ್ಲಿಪ್ ಫೀಲ್ಡರ್ಗಳನ್ನು ದಾಟಿ ನೇರ
ಕೋಲ್ ಇಂಡಿಯಾ ಲಿಮಿಟೆಡ್ (ಸಿಐಎಲ್) ತನ್ನ ಇತಿಹಾಸದಲ್ಲೇ ಮೊದಲ ಬಾರಿಗೆ ನೆರೆಯ ರಾಷ್ಟ್ರಗಳಾದ ಬಾಂಗ್ಲಾದೇಶ, ಭೂತಾನ್ ಮತ್ತು ನೇಪಾಳದ ಕಲ್ಲಿದ್ದಲು ಗ್ರಾಹಕರಿಗೆ ತನ್ನ ಇ-ಹರಾಜು ಪ್ರಕ್ರಿಯೆಯಲ್ಲಿ ನೇರವಾಗಿ ಭಾಗವಹಿಸಲು ಅನುಮತಿ
ಬಲೂಚ್ ನಾಯಕ ಮೀರ್ ಯಾರ್ ಬಲೂಚ್ ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರಿಗೆ ಬಹಿರಂಗ ಪತ್ರ ಬರೆದಿದ್ದಾರೆ. ಬಲೂಚಿಸ್ತಾನದ ರಕ್ಷಣೆ ಮತ್ತು ಸ್ವಾತಂತ್ರ್ಯ ಪಡೆಗಳು ನಿರ್ಲಕ್ಷಿಸಲ್ಪಟ್ಟರೆ ಚೀನಾ ತನ್ನ ಸೇನೆಯನ್ನು ನಿಯೋಜಿಸಬ
Ravichandran Ashwin On ICC Events- ವಿಶ್ವ ಕ್ರಿಕೆಟ್ನಲ್ಲಿ ಐಸಿಸಿ ಟೂರ್ನಿಗಳ ಸಂಖ್ಯೆ ಹೆಚ್ಚಾಗುತ್ತಿರುವುದು ಪ್ರೇಕ್ಷಕರ ಆಸಕ್ತಿಯನ್ನು ಕಡಿಮೆ ಮಾಡುತ್ತಿದೆ ಎಂದು ಮಾಜಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅಭಿಪ್ರಾಯಪಟ್ಟಿದ್ದಾರ. ತಂಡಗಳ ಸ
ನಟ ದರ್ಶನ್ ಪತ್ನಿ ವಿಜಯ ಲಕ್ಷ್ಮಿ ಅವರಿಗೆ ಸೋಶಿಯಲ್ ಮೀಡಿಯಾದಲ್ಲಿ ಅಶ್ಲೀಲ ಕಾಮೆಂಟ್ಮಾಡಿದವರ ವಿರುದ್ಧ ದೂರು ನೀಡಲಾಗಿತ್ತು. ಆ ಬಗ್ಗೆ ಅವರು ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದರು. ಅದಾಗಿ ಕೆಲ ದಿನದ ನಂತರ ವಿಜಯಲ
ನೆರೆ ರಾಷ್ಟ್ರ ಪಾಕಿಸ್ತಾನವನ್ನು ಕೆಟ್ಟ ನೆರೆಹೊರೆ ಎಂದು ಕರೆದಿರುವ ಭಾರತದ ವಿದೇಶಾಂಗ ಸಚಿವಾಲಯ ಡಾ.ಎಸ್. ಜೈಶಂಕರ್, ಪಾಕಿಸ್ತಾನದ ಭಯೋತ್ಪಾದಕ ಕುತಂತ್ರಗಳಿಗೆ ತಕ್ಕ ಪ್ರತಿಕ್ರಿಯೆ ನೀಡುವ ಹಕ್ಕನ್ನು ಭಾರತ ಕಾಯ್ದಿರಿಸಿದೆ
ಬಳ್ಳಾರಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ್ ಗುಂಡಿನ ದಾಳಿಯಿಂದ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ತನಿಖೆಗೆ ಆದೇಶಿಸಿದ್ದಾರೆ. ಯಾರ ಬಂದೂಕಿನಿಂದ ಗುಂಡು ಹಾರಿಸಲಾಗಿದೆ ಎಂಬುದು ತನ
Ballari Reddy's Clash : ಬಳ್ಳಾರಿಯಲ್ಲಿ ಹೊಸವರ್ಷದ ದಿನದಂದು ನಡೆದ ಘರ್ಷಣೆಯ ಹಿಂದೆ ಎರಡು ಕಾರಣಗಳಿವೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿವೈ ವಿಜಯೇಂದ್ರ ಅಭಿಪ್ರಾಯ ಪಟ್ಟಿದ್ದಾರೆ. ಈ ಘರ್ಷಣೆಯಲ್ಲಿ ಒಬ್ಬರು ಕಾಂಗ್ರೆಸ್ ಕಾರ್ಯಕರ್ತರ
Usman Khawaja Farewell Match- ಆಸ್ಟ್ರೇಲಿಯಾದ ಅನುಭವಿ ಟೆಸ್ಟ್ ಬ್ಯಾಟರ್ ಉಸ್ಮಾನ್ ಖವಾಜಾ ಅವರು ತಮ್ಮ ಸುದೀರ್ಘ 15 ವರ್ಷಗಳ ಕ್ರಿಕೆಟ್ ಬದುಕಿಗೆ ಇದೀಗ ವಿದಾಯ ಹೇಳುತ್ತಿದ್ದಾರೆ. ಇಂಗ್ಲೆಂಡ್ ವಿರುದ್ಧ ತಮ್ಮ ತವರು ಮೈದಾನ ಸಿಡ್ನಿಯಲ್ಲಿ ನಡೆಯಲಿ
ಪದವಿಗೂ ಮುನ್ನವೇ ಐಐಟಿ ಹೈದರಾಬಾದ್ನ ಕಂಪ್ಯೂಟರ್ ಸೈನ್ಸ್ ವಿದ್ಯಾರ್ಥಿ ಎಡ್ವರ್ಡ್ ನಾಥನ್ ವರ್ಗೀಸ್ 2.5 ಕೋಟಿ ರೂ.ಗಳ ಭಾರಿ ಪ್ಯಾಕೇಜ್ ಪಡೆದಿದ್ದಾರೆ. ಇದು ಐಐಟಿ ಹೈದರಾಬಾದ್ನ ಇತಿಹಾಸದಲ್ಲೇ ಅತ್ಯಧಿಕ ಸಂಬಳದ ಆಫರ್ ಆಗಿದೆ. ನ
ಪುರಂದರ ದಾಸರ ರಚನೆಯು ಹೊಸ ವರ್ಷದ ಆರಂಭದಲ್ಲಿ ಶ್ರೀಹರಿಯ ಸ್ಮರಣೆಯ ಮಹತ್ವವನ್ನು ತಿಳಿಸುತ್ತದೆ. ಕ್ಯಾಲೆಂಡರ್ ಮತ್ತು ಪಂಚಾಂಗಗಳು ಶ್ರೀಹರಿಯ ಸ್ವರೂಪವನ್ನೇ ಪ್ರತಿನಿಧಿಸುತ್ತವೆ ಎಂದು ದಾಸರು ವಿವರಿಸಿದ್ದಾರೆ. ದಿನ, ಪಕ್ಷ, ಮ
ಬಳ್ಳಾರಿಯಲ್ಲಿ ಬಿಜೆಪಿ ಶಾಸಕ ಜನಾರ್ದನ ರೆಡ್ಡಿ ಅವರ ಕೊಲೆಗೆ ಸಂಚು ರೂಪಿಸಲಾಗಿದೆ ಎಂದು ವಿಪಕ್ಷ ನಾಯಕ ಆರ್. ಅಶೋಕ್ ಆರೋಪಿಸಿದ್ದಾರೆ. ವಾಲ್ಮೀಕಿ ವೃತ್ತದಲ್ಲಿ ಬ್ಯಾನರ್ ಅಳವಡಿಕೆ ವಿಚಾರವಾಗಿ ನಡೆದ ಗಲಾಟೆಯಲ್ಲಿ ಗುಂಡು ತಗುಲ
ಬಳ್ಳಾರಿಯಲ್ಲಿ ಮಹರ್ಷಿ ವಾಲ್ಮೀಕಿ ಪುತ್ಥಳಿ ಅನಾವರಣ ಸಮಾರಂಭದ ಬ್ಯಾನರ್ ಅಳವಡಿಕೆ ವಿಚಾರವಾಗಿ ಎರಡು ಗುಂಪುಗಳ ನಡುವೆ ನಡೆದ ಗಲಾಟೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ್ (25) ಮೃತಪಟ್ಟಿದ್ದಾರೆ. ಶಾಸಕ ಜನಾರ್ದನ ರೆಡ್ಡಿ ಅ
ಇತ್ತೀಚಿನ ಸಮೀಕ್ಷೆಯೊಂದು ಲೋಕಸಭಾ ಚುನಾವಣೆ 2024 ರಲ್ಲಿ ಇವಿಎಂಗಳ ಮೇಲಿನ ಜನರ ವಿಶ್ವಾಸವನ್ನು ಬಲವಾಗಿ ತೋರಿಸಿದೆ. 83.61% ರಷ್ಟು ಜನರು ಇವಿಎಂಗಳನ್ನು ನಂಬುವುದಾಗಿ ಹೇಳಿದ್ದಾರೆ. ಈ ಫಲಿತಾಂಶಗಳು ರಾಹುಲ್ ಗಾಂಧಿಯವರ ಇವಿಎಂ ಳ ಮೇಲಿ
ಬೆಂಗಳೂರಿನಲ್ಲಿ ಕಸ ನಿರ್ವಹಣೆ ಸುಧಾರಿಸಲು ಬಿಎಸ್ಡಬ್ಲ್ಯೂಎಂಎಲ್ 33 ಹೊಸ ಟೆಂಡರ್ಗಳನ್ನು ಹೊರಡಿಸಿದೆ. ಗುತ್ತಿಗೆದಾರರ ಮೇಲೆ ಕಠಿಣ ದಂಡ ವಿಧಿಸಲಾಗಿದ್ದು, ಮಾರುಕಟ್ಟೆ ಸ್ವಚ್ಛತೆ, ಕಸದ ರಾಶಿ, ಕಾರ್ಮಿಕರ ಹಾಜರಾತಿ, ಮತ್ತು ದು
Vote Theft Allegation of Rahul Gandhi : ಲೋಕಸಭೆಯಲ್ಲಿ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ, ಇವಿಎಂ / ಕೇಂದ್ರ ಚುನಾವಣಾ ಆಯೋಗದ ವಿರುದ್ದ ದೊಡ್ಡ ಅಭಿಯಾನವನ್ನೇ ನಡೆಸಿದ್ದರು. ಆದರೆ, ಕಾಂಗ್ರೆಸ್ ಪಾರ್ಟಿಯ ಸರ್ಕಾರವಿರುವ ಕರ್ನಾಟಕದಲ್ಲಿ ಈ ಬಗ್ಗೆ ನಡೆಸ
ಬಳ್ಳಾರಿ: ಬಳ್ಳಾರಿಯಲ್ಲಿ ವಾಲ್ಮೀಕಿ ಪುತ್ಥಳಿ ಅನಾವರಣ ಕಾರ್ಯಕ್ರಮದ ವೇಳೆ ಬ್ಯಾನರ್ ತೆರವು ವಿಚಾರವಾಗಿ ನಡೆದ ಘರ್ಷಣೆಯನ್ನು, ಹೈಕೋರ್ಟ್ ನ್ಯಾಯಾಧೀಶರಿಂದ ತನಿಖೆ ನಡೆಸಬೇಕು. ಒಂದು ವೇಳೆ ಇದು ಸಾಧ್ಯವಾಗದಿದ್ದರೆ ರಾಜ್ಯ ಸ
5 ವರ್ಷ ದಾಟಿದ ಮಕ್ಕಳ ಆಧಾರ್ ಅಪ್ಡೇಟ್ ವಿಳಂಬದಿಂದಾಗಿ ಶಿಷ್ಯವೇತನ ಸೇರಿ ಹಲವು ಸೌಲಭ್ಯಗಳಿಂದ ವಂಚಿತರಾಗುವ ಆತಂಕ ಎದುರಾಗಿದೆ. ಕೇಂದ್ರ ಸರ್ಕಾರದ ಸೂಚನೆಗಳ ಹೊರತಾಗಿಯೂ, ಜಿಲ್ಲೆಯಲ್ಲಿ ಅಕ್ಟೋಬರ್ನಿಂದಷ್ಟೇ ಕಾರ್ಯ ಆರಂಭ
ತೈವಾನ್ ತನ್ನದು ಎಂದು ಹೇಳಿಕೊಳ್ಳುತ್ತಿರುವ ಡ್ರ್ಯಾಗನ್ ತೈವಾನ್ ಪರ ಯಾರೇ ಏನೇ ಹೇಳಿಕೆ ನೀಡಿದರೂ ಸಹ ಕೆರಳುತ್ತಿದ್ದು, ಬೆಂಕಿಯುಗುಳುತ್ತಿದೆ. ಆದ್ರೆ ಅದರ ಪರಿಣಾಮ ಹೆಚ್ಚಾಗಿ ಆಗುತ್ತಿರುವುದು ತೈವಾನ್ಗೆ. ಹೀಗಿರುವಾಲೇ
ಬೆಂಗಳೂರಿನಲ್ಲಿ ಚಿನ್ನದ ಬೆಲೆ ಮತ್ತೆ ಏರಿದೆ. ಬೆಳ್ಳಿ ಬೆಲೆಯೂ ಚಿನ್ನದ ಬೆನ್ನತ್ತಿ ಏರತೊಡಗಿದೆ. ಜನಸಾಮಾನ್ಯರಿಗೆ ಚಿನ್ನ ಬೆಳ್ಳಿ ಗಗನಕುಸುಮವಾಗುತ್ತಿದೆ. ಪ್ರತಿನಿತ್ಯದ ಚಿನ್ನದ ಬೆಲೆಗಳು ಹಾಗೂ ಏರಿಕೆ-ಇಳಿಕೆಯಾಗುವ ಸಾಧ್ಯ
2025 ಕರ್ನಾಟಕ ಕಾಂಗ್ರೆಸ್ ಪಾಲಿಗೆ ಬಣ ಬಡಿದಾಟದ ವರ್ಷವಾಗಿತ್ತು. ವರ್ಷವೀಡಿ ನಾಯಕತ್ವ ಬದಲಾವಣೆ ವಿವಾದ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ನಡುವಿನ ಕುರ್ಚಿ ಕದನ, ಹೀಗೆ 2025ರಲ್ಲಿ ರಾಜ್ಯ ಕ
India Vs New Zealand- ಜನವರಿ 11ರಂದು ಶುರುವಾಗಲಿರುವ ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಗೆ ಜನವರಿ 3ರಂದು ಭಾರತ ತಂಡ ಪ್ರಕಟವಾಗುವ ಸಾಧ್ಯತೆ ಇದೆ. 2027ರ ಏಕದಿನ ವಿಶ್ವಕಪ್ ಗೆ ಈಗಿನಿಂದಲೇ ತಂಡವನ್ನು ಕಟ್ಟಬೇಕಾಗಿರುವುದರಿಂದ ಈ ಬಾರಿ ಏಕದಿನ
ಜನವರಿ 6ರ ಸಿದ್ದರಾಮಯ್ಯ ಪಾಲಿಗೆ ಮೈಲಿಗಲ್ಲಾಗಲಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದ ಸುದೀರ್ಘಾವಧಿಯ ಮುಖ್ಯಮಂತ್ರಿಯಾಗುವ ಸನಿಹದಲ್ಲಿದ್ದಾರೆ.ಇದರ ಜೊತೆಗೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬ
ಜಮ್ಮು ಕಾಶ್ಮೀರ ಚಾಂಪಿಯನ್ಸ್ ಲೀಗ್ ಕ್ರಿಕೆಟ್ ಪಂದ್ಯದಲ್ಲಿ ಸ್ಥಳೀಯ ಆಟಗಾರ ಫರ್ಖಾನ್ ಭಟ್ ಹೆಲ್ಮೆಟ್ ಮೇಲೆ ಪ್ಯಾಲೆಸ್ತೀನ್ ಧ್ವಜ ಅಂಟಿಸಿಕೊಂಡು ಆಡಿದ್ದು ವಿವಾದಕ್ಕೆ ಕಾರಣವಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಆತನ ವಿರುದ್ಧ
ಮಾಜಿ ಸಚಿವ ಎಸ್. ಸುರೇಶ್ ಕುಮಾರ್ ಅವರು ಬೆಂಗಳೂರಿನಿಂದ ಕನ್ಯಾಕುಮಾರಿಗೆ 702 ಕಿ.ಮೀ. ಸೈಕಲ್ ಯಾತ್ರೆ ಕೈಗೊಂಡಿದ್ದಾರೆ. ತೀವ್ರ ಅನಾರೋಗ್ಯದಿಂದ ಚೇತರಿಸಿಕೊಂಡ ನಂತರ ಈ ಸಾಹಸ ಮಾಡಿದ್ದಾರೆ. ಅವರ ಈ ಸಾಧನೆಗೆ ಪ್ರಧಾನಿ ನರೇಂದ್ರ ಮೋದ
ಸ್ವಿಟ್ಜರ್ಲೆಂಡ್ನ ಕ್ರ್ಯಾನ್ಸ್-ಮೊಂಟಾನಾದಲ್ಲಿ ಹೊಸ ವರ್ಷಾಚರಣೆ ವೇಳೆ ಭೀಕರ ಅಗ್ನಿ ದುರಂತ ಸಂಭವಿಸಿ 47 ಮಂದಿ ಸಾವನ್ನಪ್ಪಿದ್ದಾರೆ. ಭಯೋತ್ಪಾದಕ ದಾಳಿಯ ಅನುಮಾನ ತಳ್ಳಿಹಾಕಿರುವ ಅಧಿಕಾರಿಗಳು, ಬೆಂಕಿಯಿಂದ ಅವಘಡ ಸಂಭವಿಸಿದ
ವಿದೇಶಗಳಲ್ಲಿ ವಿವಿಧ ಕಾರಣಕ್ಕೆ ಭಾರತೀಯ ವಿದ್ಯಾರ್ಥಿಗಳ ಸಾವು ಮುಂದುವರೆದಿದ್ದು, ಜರ್ಮನಿಯ ಮ್ಯಾಗ್ಡೆಬರ್ಗ್ ನಗರದ ಅಪಾರ್ಟ್ಮೆಂಟ್ವೊಂದರಲ್ಲಿ ಕಾಣಿಸಿಕೊಂಡ ಬೆಂಕಿ ಅವಘಢದಲ್ಲಿ ತೆಲಂಗಾಣ ಮೂಲದ ಹೃತಿಕ್ ರೆಡ್ಡಿ ಎಂಬ ವ
ಚಿತ್ರದುರ್ಗ ಜಿಲ್ಲೆಗೆ ಭದ್ರಾ ಮೇಲ್ದಂಡೆ ಯೋಜನೆಯ ನೀರು ಹೊಸ ವರ್ಷದಲ್ಲಿ ಹರಿಯುವ ಭರವಸೆ ನೀಡಲಾಗಿದೆ. ಆದರೆ, ಅಬ್ಬಿನ ಹೊಳಲು ಬಳಿ ಬಾಕಿ ಕಾಮಗಾರಿ, ಗೋನೂರು ಅಕ್ವಾಡಕ್ಟ್ ನಿರ್ಮಾಣ, ಪೈಪ್ಲೈನ್ ಅಳವಡಿಕೆ, ಪಂಪ್ ಹೌಸ್ಗಳ ನಿರ್
Irfan Pathan Advice To Shubman Gill- ಭಾರತ ತಂಡದ ಮಾಜಿ ಆಲ್ರೌಂಡರ್ ಇರ್ಫಾನ್ ಪಠಾಣ್ ಅವರು ಯುವ ಆಟಗಾರ ಶುಭಮನ್ ಗಿಲ್ ಅವರಿಗೆ ಮಾರ್ಗದರ್ಶನ ನೀಡಿದ್ದಾರೆ. ತಾವು ಟೀಂ ಇಂಡಿಯಾಗೆ ಆಯ್ಕೆ ಆದ ಸಂದರ್ಭದಲ್ಲಿ ಹಿರಿಯ ಕ್ರಿಕೆಟಿಗರಾಗಿದ್ದ ರಾಹುಲ್ ದ್ರಾವ
Davanagere South By Election : ಕಾಂಗ್ರೆಸ್ಸಿನ ಹಿರಿಯ ನಾಯಕ ಮತ್ತು ಲಿಂಗಾಯತ ಸಮುದಾಯದ ಲೀಡರ್ ಆಗಿದ್ದ ಶಾಮನೂರು ಶಿವಶಂಕರಪ್ಪ ಅವರ ನಿಧನದಿಂದಾಗಿ, ದಾವಣಗರೆ ದಕ್ಷಿಣ ವಿಧಾನಸಭಾ ಕ್ಷೇತ್ರಕ್ಕೆ ಚುನಾವಣೆ ನಡೆಯಬೇಕಿದೆ. ಆಗಲೇ, ಬಿಜೆಪಿ ಟಿಕೆಟಿಗ
ಶೇ. 32ರಷ್ಟು H-1B ವೀಸಾದಾರರಿಂದ ಅಮೆರಿಕ ಬಿಡಲು ಹಿಂದೇಟು; ಆಳವಾಗಿ ಬೇರೂರಿದ ಟ್ರಂಪ್ ಭಯ!
ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರು ಇನಾಂ ವೀರಾಪುರ ಗ್ರಾಮಕ್ಕೆ ಭೇಟಿ ನೀಡಿದರು. ವಿವೇಕಾನಂದ ದೊಡ್ಡಮನಿ ಕುಟುಂಬಕ್ಕೆ ಸಾಂತ್ವನ ಹೇಳಿದರು. ಗಾಯಾಳುಗಳಿಗೆ 16 ಲಕ್ಷ ರೂ.ಗಳ ಪರಿಹಾರ ಚೆಕ್ ವಿತರಿಸಿದರು.ತಂದೆಯ ಕುಟು
ಭವಿಷ್ಯವಾಣಿಗಳನ್ನು ನಂಬುವ ಅಥವಾ ಆ ಜ್ಞಾನ ಕ್ಷೇತ್ರದಲ್ಲಿ ಆಸಕ್ತಿ ಉಳ್ಳವರಿಗೆ ನಾಸ್ಟ್ರಾಡಾಮಸ್ನ ಪರಿಚಯ ಇದ್ದೇ ಇರುತ್ತದೆ. 16ನೇ ಶತಮಾನದ ಜನಪ್ರಿಯ ಫ್ರೆಂಚ್ ಜ್ಯೋತಿಷಿ ನಾಸ್ಟ್ರಾಡಾಮಸ್, ತನ್ನ ಪದ್ಯಗಳ ಮೂಲಕ ನುಡಿದಿರು
ವಿಜಯ ಕರ್ನಾಟಕ ವರದಿಯ ನಂತರ ಮೈಸೂರು ಜಿಲ್ಲಾಡಳಿತ ಎಚ್ಚೆತ್ತುಕೊಂಡಿದೆ. ಸಕಾಲ ಯೋಜನೆಯಲ್ಲಿ 28ನೇ ಸ್ಥಾನದಲ್ಲಿದ್ದ ಜಿಲ್ಲೆ ಈಗ 96.94% ಅರ್ಜಿಗಳನ್ನು ವಿಲೇವಾರಿ ಮಾಡಿ 4ನೇ ಸ್ಥಾನಕ್ಕೇರಿದೆ. ಮುಖ್ಯಮಂತ್ರಿಗಳ ತವರು ಜಿಲ್ಲೆಯ ಸಾಧನ
Indo Pak Cricket Rivalry- ಭಾರತ ಮತ್ತು ಪಾಕಿಸ್ತಾನ ಕ್ರಿಕೆಟ್ ಪಂದ್ಯದ ಮಜಾವೇ ಬೇರೆ. 2026ರಲ್ಲಿ ಇತ್ತಂಡಗಳು ಎದುರಾದಾಗಲೆಲ್ಲಾ ಭಾರತದ್ದೇ ಮೇಲುಗೈ ಆಗಿತ್ತು. ಅಂಡರ್ 19 ಕ್ರಿಕಟ್ ನಲ್ಲಿ ಮಾತ್ರ ಪಾಕಿಸ್ತಾನ ಗೆಲುವಿನ ನಗೆ ಬೀರಿತ್ತು. ಇತ್ತಂಡಗಳ
ಚಿಕ್ಕಮಗಳೂರು ಮತ್ತು ಶೃಂಗೇರಿ ಭಾಗದ ಕಾಫಿ ಬೆಳೆಗಾರರು ಸಂಕಷ್ಟದಲ್ಲಿದ್ದಾರೆ. ಕಾಫಿ ಧಾರಣೆ ಏರಿಳಿತದಿಂದಾಗಿ ಅವರ ನಿದ್ದೆಗೆಡಿಸಿದೆ. ಬ್ರೆಜಿಲ್ ಮತ್ತು ವಿಯೆಟ್ನಾಂ ದೇಶಗಳ ಅಧಿಕ ಇಳುವರಿ ಫಸಲು ಭಾರತೀಯ ಕಾಫಿ ದರ ಕುಸಿತಕ್ಕೆ
ಕಠಿಣ ವಲಸೆ ನಿಯಮಗಳನ್ನು ಜಾರಿಗೆ ತರುತ್ತಿರುವ ಟ್ರಂಪ್ ಆಡಳಿತ, ಗ್ರೀನ್ ಕಾರ್ಡ್ ಶಾಶ್ವತ ನಿವಾಸಿ ಕಾರ್ಯಕ್ರಮದಲ್ಲಿ ಹಲವು ಕಠಿಣ ನಿರ್ಬಂಧಗಳನ್ನು ಹೇರಿದೆ. ಕೇವಲ ಗ್ರೀನ್ ಕಾರ್ಡ್ ಪಡೆಯುವ ಉದ್ದೇಶದಿಂದ ವಿದೇಶಿ ಪ್ರಜೆ
ವೃತ್ತಿಯಲ್ಲಿ ಪ್ರಾಧ್ಯಾಪಕಿ ಆಗಿರುವ ಡಾ.ಸಹನಾ ಪ್ರಸಾದ್ ಅವರು ಲೇಖಕಿಯೂ ಆಗಿದ್ದು, ಸಣ್ಣ ಕಥೆ, ಲೇಖನ, ಕಾದಂಬರಿಗಳನ್ನು, ಧಾರವಾಹಿಗಳನ್ನೂ ಬರೆದಿದ್ದಾರೆ. ಈವರೆಗೂ 15 ಸಾವಿರಕ್ಕೂ ಹೆಚ್ಚು ಲೇಖನಗಳು ಪ್ರಕಟಗೊಂಡಿವೆ. ಇದೀಗ ಹೊಸ ವರ
ಕೊನೆಗೂ ಬಾಂಗ್ಲಾದೇಶದಲ್ಲಿ ಭುಗಿಲೆದ್ದಿರುವ ಭಾರತ ವಿರೋಧಿ ಪ್ರತಿಭಟನೆಗಳು, ಐಪಿಎಲ್ ಪಂದ್ಯಾವಳಿಯೊಂದಿಗೆ ತಳುಕು ಹಾಕಿಕೊಂಡಿದ್ದು, ಇತ್ತೀಚಿಗೆ ನಡೆದ ಹರಾಜು ಪ್ರಕ್ರಿಯೆಯಲ್ಲಿ ಬಾಂಗ್ಲಾದೇಶಿ ಆಟಗಾರನನ್ನು ಖರೀದಿಸಿದ ಕೆ
ಬೈಯಪ್ಪನಹಳ್ಳಿ ಫ್ಲ್ಯಾಟ್ಗಳ ಹಂಚಿಕೆ ವಿಚಾರದಲ್ಲಿ ಗೊಂದಲ ಉಂಟಾಗಿದ್ದು, ಕೋಗಿಲು ಬಡಾವಣೆಯ 167 ಕುಟುಂಬಗಳಿಗೆ ಮನೆ ನೀಡುವ ಭರವಸೆ ನೀಡಲಾಗಿತ್ತು. ಆದರೆ, ಕೇವಲ 80-90 ಕುಟುಂಬಗಳಿಗೆ ಮಾತ್ರ ಮನೆ ಸಿಗಲಿದೆ ಎಂದು ಸಚಿವರು ಹೇಳಿಕೆ ನೀಡ
RoKo Mania In India- ಭಾರತ ಮತ್ತು ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಗೆ ಜನವರಿ 11ರಂದು ಚಾಲನೆ ಸಿಗಲಿದೆ. ವಡೋದರದಲ್ಲಿ ನಡೆಯಲಿರುವ ಮೊದಲ ಏಕದಿನ ಪಂದ್ಯವನ್ನು ನೋಡಲು ಭಾರತದ ಕ್ರಿಕೆಟ್ ಪ್ರೇಮಿಗಳು ಕಾತರದಿಂದ ಕಾಯುತ್ತಿದ್ದಾರೆ, ರೋಹಿ
ಬ್ಯಾನರ್ ತೆರವುಗೊಳಿಸುವ ವಿಚಾರದಲ್ಲಿ ಆರಂಭವಾದ ಎರಡು ಬಣಗಳ ನಡುವಿನ ಭೀಕರ ಸಂಘರ್ಷ ತಿರುಗಿದೆ. ಮಾಜಿ ಸಚಿವ ಜನಾರ್ಧನರೆಡ್ಡಿ ಹಾಗೂ ಶಾಸಕ ಭರತ್ ರೆಡ್ಡಿ ಬೆಂಬಲಿಗರ ಮಧ್ಯೆ ಗಲಾಟೆ ನಡೆದಿದ್ದು, ಗಲಭೆಯನ್ನು ನಿಯಂತ್ರಿಸಲು ಪೊಲ
Jason Gillespie On Pakistan Cricket Board- ಪಾಕಿಸ್ತಾನ ಟೆಸ್ಟ್ ತಂಡದ ಕೋಚ್ ಸ್ಥಾನಕ್ಕೆ ನೇಮಕಗೊಂಡ ಎಂಟು ತಿಂಗಳಲ್ಲೇ ರಾಜೀನಾಮೆ ನೀಡಿ ಹೊರನಡೆದಿದ್ದರು ಆಸ್ಟ್ರೇಲಿಯಾದ ಜೇಸನ್ ಗಿಲೆಸ್ಪಿ. ಯಾಕೆ ಏನು ಎತ್ತ ಎಂದು ಮಾತ್ರ ಯಾರಿಗೂ ತಿಳಿಸಿದಿರಲಿಲ್ಲ. ಆ
ಮಾಹಿತಿ ಮತ್ತು ಪ್ರಸಾರ ಸಚಿವಾಲಯವು 'ಧುರಂಧರ್' ಚಿತ್ರದಲ್ಲಿ ಯಾವುದೇ ಬದಲಾವಣೆಗಳನ್ನು ನಿರ್ದೇಶಿಸಿಲ್ಲ. ಚಿತ್ರತಂಡವೇ ಸ್ವಯಂಪ್ರೇರಿತವಾಗಿ ಕೆಲವು ಸಂಭಾಷಣೆಗಳನ್ನು ಬದಲಾಯಿಸಿದೆ. ಸೆನ್ಸಾರ್ ಮಂಡಳಿ (CBFC) ಸಾಮಾನ್ಯ ಪ್ರಕ್ರಿಯ
ಹೊಸ ವರ್ಷಾಚರಣೆ ಮತ್ತು ಕ್ರಿಸ್ಮಸ್ ಹಬ್ಬದ ಸಂದರ್ಭದಲ್ಲಿ ರಾಜ್ಯದಲ್ಲಿ ಮದ್ಯ ಮಾರಾಟ ದಾಖಲೆ ಪ್ರಮಾಣದಲ್ಲಿ ನಡೆದಿದೆ. ಕಳೆದ ಒಂಬತ್ತು ದಿನಗಳಲ್ಲಿ ಅಬಕಾರಿ ಇಲಾಖೆಗೆ 1,319.11 ಕೋಟಿ ರೂಪಾಯಿ ಆದಾಯ ಬಂದಿದೆ. ಇದು ಕಳೆದ ವರ್ಷಕ್ಕಿಂತ
Australia Vs England 5th Test Match- ಆಸ್ಟ್ರೇಲಿಯಾ ನೆಲದಲ್ಲಿ ಆ್ಯಶಸ್ ಸರಣಿಯ ಸೋಲು ಇಂಗ್ಲೆಂಡ್ ಕ್ರಿಕೆಟ್ ಮಂಡಳಿಯ ಚಿಂತೆಗೆ ಕಾರಣವಾಗಿದೆ ಎಂದು ಮೈಕಲ್ ವಾನ್ ತಿಳಿಸಿದ್ದಾರೆ. ಮೆಲ್ಬರ್ನ್ ಟೆಸ್ಟ್ ಗೆಲುವು ಅದೃಷ್ಟದಿಂದ ಬಂದಿರುವುದಾಗಿರುವುದರ
ಯಲಹಂಕದ ಕೋಗಿಲು ಬಡಾವಣೆಯಲ್ಲಿ 300 ಮನೆಗಳನ್ನು ತೆರವುಗೊಳಿಸಿದ ವಿಚಾರ ಈಗ ಹೈಕೋರ್ಟ್ ತಲುಪಿದೆ. ಮನೆ ಕಳೆದುಕೊಂಡ ನಿವಾಸಿಗಳು ಸೂಕ್ತ ಪರಿಹಾರ ಮತ್ತು ಪುನರ್ವಸತಿಗಾಗಿ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಯಾವುದೇ ನೋಟಿಸ್ ನೀಡದೆ ಮ
ಹೊಸ ವರ್ಷಾಚರಣೆ ಮಧ್ಯೆ ರಷ್ಯಾ ನಿಯಂತ್ರಣದ ದಕ್ಷಿಣ ಉಕ್ರೇನ್ನ ಖೆರ್ಸನ್ ಪ್ರಾಂತ್ಯದ ಮೇಲೆ ಉಕ್ರೇನ್ ಡ್ರೋನ್ ದಾಳಿ ನಡೆಸಿದೆ. 24 ಮಂದಿ ಸಾವನ್ನಪ್ಪಿದ್ದಾರೆ. ಈ ಘಟನೆಯನ್ನು ರಷ್ಯಾ 'ಯುದ್ಧಾಪರಾಧ' ಎಂದು ಕರೆದಿದೆ. ಇನ್ನೊಂದೆಡೆ,
ಒಂದು ಭೌತಿಕ ವಸ್ತು ಅಣುಗಳಿಂದ ರಚನೆಯಾಗಿರುತ್ತದೆ. ಹೌದಲ್ಲವೇ? ಆ ಅಣುಗಳೊಳಗೆ ಒಂದು ಪ್ರಪಂಚವಿರುತ್ತದೆ. ಅದೊಂದು ಅನೂಹ್ಯವಾದ ಪ್ರಪಂಚ. ಇದೆಲ್ಲ ನಾವು ಕೇಳಿದ್ದೇವೆ. ಆದರೆ, ಅಣುಗಳಿಗಿಂತ ಚಿಕ್ಕದಾದ ಕಣಗಳದ್ದೊಂದು ಪ್ರತ್ಯೇಕ ಪ
ಬಳ್ಳಾರಿಯ ಹವಂಬಾವಿ ಪ್ರದೇಶದಲ್ಲಿ ಜನಾರ್ದನ ರೆಡ್ಡಿಯವರ ಮನೆ ಬಳಿ ಯುವಕರ ಎರಡು ಗುಂಪುಗಳ ನಡುವೆ ಘರ್ಷಣೆ ಏರ್ಪಟ್ಟಿದೆ. ವಾಲ್ಮೀಕಿ ಪುತ್ಥಳಿ ಅನಾವರಣದ ಬ್ಯಾನರ್ ಅಳವಡಿಕೆ ವಿಚಾರಕ್ಕೆ ಈ ಗಲಾಟೆ ನಡೆದಿದೆ. ಮಾತಿನ ಚಕಮಕಿ ಕಲ್ಲು
ಕಾರು ಮಾಲೀಕರಿಗೆ ಹೊಸವರ್ಷಕ್ಕೆ ಗುಡ್ನ್ಯೂಸ್ವೊಂದನ್ನು ಕೊಟ್ಟಿದೆ. ಫಾಸ್ಟ್ಟ್ಯಾಗ್ ವಿತರಿಸಿದ ನಂತರ ಗ್ರಾಹಕರಿಗೆ ನೀಡಲಾಗುತ್ತಿದ್ದ ಕೆವೈವಿ ಪ್ರಕ್ರಿಯೆಯಿಂದ ವಾಹನ ಸವಾರರಿಗೆ ಆಗುತ್ತಿದ್ದ ಸಮಸ್ಯೆ ತಪ್ಪಿಸಲು ರಾಷ
Explosive facts of Kogilu Encroachment : ಮನೆ ಕಟ್ಟಿಕೊಡುವುದೇ ಮಾನದಂಡವಾದರೆ ಇನ್ನು ಮುಂದೆ ಸರ್ಕಾರ ಯಾವ ಮುಖ ಇಟ್ಟುಕೊಂಡು ಒತ್ತುವರಿ ತೆರವು ಮಾಡಲಿದೆ? ಬೆಂಗಳೂರಿನಲ್ಲಿ 40 ಕಡೆ 150-200 ಎಕರೆ ಒತ್ತುವರಿ ತೆರವು ಮಾಡಲಾಗಿದೆ ಎಂದು ವಿಧಾನಸಭೆಯಲ್ಲಿ ಪ್ರತ
ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ಮೈದಾನದಲ್ಲಿ ಮಾತ್ರವಲ್ಲ ಸಾಮಾಜಿಕ ಜಾಲತಾಣದಲ್ಲೂ ಸ್ಟಾರ್ ಎಂಬುದು ಪದೇ ಪದೇ ಸಾಬೀತಾಗುತ್ತಿದೆ. 2025ರ ಕೊನೆಯಲ್ಲಿ ಅವರು ಪತ್ನಿ ಅನುಷ್ಕಾ ಶರ್ಮಾ ಅವರ ಜೊತೆ ಹಾಕಿದ್ದ ಪೋಸ್ಟ್ ಹಾಕಿದ ಒಂ
ಬಾಂಗ್ಲಾದೇಶದಲ್ಲಿ ಹಿಂದೂ ಉದ್ಯಮಿ ಖೋಕನ್ ಚಂದ್ರ ಮೇಲೆ ಗುಂಪಿನಿಂದ ಹಲ್ಲೆ, ಚಾಕುವಿನಿಂದ ಇರಿದು ಬೆಂಕಿ ಹಚ್ಚಿದ ಘಟನೆ ನಡೆದಿದೆ. ಇದು ಕಳೆದ ಎರಡು ವಾರಗಳಲ್ಲಿ ಅಲ್ಪಸಂಖ್ಯಾತರ ಮೇಲಿನ ನಾಲ್ಕನೇ ದಾಳಿಯಾಗಿದ್ದು, ಗಂಭೀರ ಗಾಯಗೊಂ
Heart health: ಹೃದಯದ ಆರೋಗ್ಯ ಕಾಪಾಡುವ 3 ಅಭ್ಯಾಸಗಳಿವು| Dr.Pavan
ಬೆಂಗಳೂರಿನ ಫೀನಿಕ್ಸ್ ಮಾಲ್ ಆಫ್ ಏಷ್ಯಾದ ಬಳಿ ನಿಯಂತ್ರಣ ತಪ್ಪಿದ ಕಾರೊಂದು ಪಾದಚಾರಿ ಮಾರ್ಗದಲ್ಲಿದ್ದ ಬ್ಯಾರಿಕೇಡ್ ಮೇಲೆ ನುಗ್ಗಿದ ಪರಿಣಾಮ, ಸ್ಥಳದಲ್ಲೇ ಇದ್ದ ಅಪ್ರಾಪ್ತರು ಸೇರಿದಂತೆ ಒಟ್ಟು ಏಳು ಜನರು ಗಾಯಗೊಂಡಿದ್ದಾರೆ
ದೇಶದ ಮೊದಲ ಬುಲೆಟ್ ರೈಲು 2027ರ ಆಗಸ್ಟ್ 15ರಂದು ಸಂಚಾರ ಆರಂಭಿಸಲಿದೆ. ಮುಂಬೈ ಮತ್ತು ಅಹಮದಾಬಾದ್ ನಡುವೆ ಈ ಹೈ-ಸ್ಪೀಡ್ ರೈಲು ಹಂತ ಹಂತವಾಗಿ ಕಾರ್ಯನಿರ್ವಹಿಸಲಿದೆ. ಸೂರತ್ ಮತ್ತು ಬಿಲಿಮೋರಾ ನಡುವೆ ಮೊದಲ ಸಂಚಾರ ಆರಂಭವಾಗಲಿದೆ. ಈ ರೈ
Babar Azam Slow Half Century- ಹೇಳಿಕೇಳಿ ಟಿ20 ಅಬ್ಬರದ ಆಟ. ಏಕದಿನ ಪಂದ್ಯದಂತೆ ತಾಳ್ಮೆಯ ಇನ್ನಿಂಗ್ಲ್ ಇಲ್ಲಿನ ಅಗತ್ಯವಲ್ಲ. ರನ್ ಹೊಡೆಯುತ್ತಲೇ ವಿಕೆಟ್ ಬೀಳುವುದನ್ನೂ ತಡೆಯಬೇಕು. ಅಂದರೆ ಮಾತ್ರ ಮರ್ಯಾದೆ. ಹೀಗಿರುವಾಗ ಬಿಗ್ ಬ್ಯಾಷ್ ಲೀಗ್ ನಲ್ಲ
ಕೆನಡಾದ ವ್ಯಾಂಕೋವರ್ ವಿಮಾನ ನಿಲ್ದಾಣದಲ್ಲಿ ಕಳೆದ ವಾರ ದೆಹಲಿಗೆ ಬರಬೇಕಿದ್ದ ಏರ್ ಇಂಡಿಯಾ ವಿಮಾನದ ಪೈಲಟ್ ಒಬ್ಬರು ಮದ್ಯಪಾನ ಮಾಡಿರುವ ಆರೋಪದ ಮೇಲೆ ಅವರನ್ನು ತನಿಖೆಗೆ ಒಳಪಡಿಸಲಾಗಿದೆ. ವಿಮಾನ ಹಾರಾಟಕ್ಕೆ ಕೆಲವೇ ಕ್ಷಣಗಳ ಮ
ಸ್ವಚ್ಛ ನಗರಿ ಇಂದೋರ್ನಲ್ಲಿ ಕಲುಷಿತ ನೀರು ದುರಂತ ಸಂಭವಿಸಿದೆ. ಭಗೀರಥಪುರದಲ್ಲಿ ಕುಡಿಯುವ ನೀರಿನಲ್ಲಿ ಶೌಚಾಲಯದ ತ್ಯಾಜ್ಯ ಬೆರೆತು ಏಳು ಮಂದಿ ಸಾವನ್ನಪ್ಪಿದ್ದಾರೆ. ಸುಮಾರು 150 ಜನರು ಅಸ್ವಸ್ಥಗೊಂಡು ಆಸ್ಪತ್ರೆ ಸೇರಿದ್ದಾರೆ
Vaishnavi Sharma Father Narendra Sharma -ಕೇವಲ ತಿಂಗಳ ಹಿಂದಷ್ಟೇ ಯಾರೂ ಆರಿಯದ ವೈಷ್ಣವಿ ಶರ್ಮಾ ಇಂದು ಭಾರತದ ಕ್ರಿಕೆಟ್ ನ ಉದಯೋನ್ಮುಖ ತಾರೆ. ಶ್ರೀಲಂಕಾ ವಿರುದ್ಧ ಟಿ20 ಸರಣಿಯಲ್ಲಿ ಅದ್ಭುತ ಪ್ರದರ್ಶನ ನೀಡಿದ ಈ 20ರ ಹರೆಯದ ತರುಣಿ ಈ ಎಡಗೈ ಸ್ಪಿನ್ನರ್ ನ್
DCM DK Shivakumar on Hebbal Flyover : ಮೇಕೆದಾಟು ಯೋಜನೆಯಲ್ಲಿ ನ್ಯಾಯಾಲಯದ ತೀರ್ಮಾನ ಇತಿಹಾಸದ ಪುಟ ಸೇರಿವೆ. ಜನರು ನಮ್ಮ ಮೇಲೆ ಇಟ್ಟಿರುವ ವಿಶ್ವಾಸ ನಮ್ಮ ಆತ್ಮವಿಶ್ವಾಸ ಹೆಚ್ಚಿಸಿದೆ. ಹೆಬ್ಬಾಳ ಎರಡನೇ ಫ್ಲೈಓವರ್ ಲೂಪ್ ಉದ್ಘಾಟನೆಗೊಂಡಿದೆ ಎಂದು ಡ
ತಮಿಳುನಾಡಿನ ವಿಧಾನಸಭೆ ಚುನಾವಣೆಗೆ ನಟ ವಿಜಯ್ ಅವರು ಭರಪೂರ ಸಿದ್ಧತೆ ನಡೆಸುತ್ತಿದ್ದಾರೆ. ಸದ್ಯ ಈ ಬಗ್ಗೆ ಕಾಂಗ್ರೆಸ್ ಹಿರಿಯ ನಾಯಕ ಪಿ. ಚಿದಂಬರಂ ಅವರು ಮಾತನಾಡಿ, ವಿಜಯ್ ಅವರ ರಾಜಕೀಯ ಜೀವನಕ್ಕೆ ಶುಭ ಹಾರೈಸುತ್ತೇನೆ. ಆದರೆ
ಶಬರಿಮಲೆ ಚಿನ್ನದ ಕಳ್ಳತನ ಪ್ರಕರಣದಲ್ಲಿ ಮಹತ್ವದ ತಿರುವು ಕಂಡುಬಂದಿದೆ. ದೇವಾಲಯದ ಏಳು ತಾಮ್ರದ ತಗಡುಗಳಿಂದ ಚಿನ್ನ ನಾಪತ್ತೆಯಾಗಿದೆ. ವಿಶೇಷ ತನಿಖಾ ತಂಡ ಈ ಸಂಗತಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ ವರದಿಯಲ್ಲಿ ಬಹಿರಂಗಪಡಿಸಿ
Year 2025 Kodi Mutt Swamiji Prediction : ತಾಳೇಗರಿ ಆಧಾರಿತವಾಗಿ ಭವಿಷ್ಯವನ್ನು ನುಡಿಯುವ ಕೋಡಿಮಠದ ಶ್ರೀಗಳು ಕಳೆದ ವರ್ಷ (2025) ಹಲವು ಭವಿಷ್ಯಗಳನ್ನು ನುಡಿದಿದ್ದರು. ಆ ಪೈಕಿ, ಅವರು ನುಡಿದಿದ್ದ ಕೆಲವೊಂದು ಭವಿಷ್ಯಗಳು ಸಿಕ್ಕಾಪಟ್ಟೆ ವೈರಲ್ ಆಗಿದ್ದವು.

19 C