SENSEX
NIFTY
GOLD
USD/INR

Weather

17    C
...
ಶಿವಮೊಗ್ಗ ಏರ್‌ಪೋರ್ಟ್‌ನಲ್ಲಿ 7 ತಿಂಗಳಲ್ಲಿ ರಾತ್ರಿ ವಿಮಾನ ಸಂಚಾರ: ಮುಂಬಯಿ, ಹೊಸದಿಲ್ಲಿಗೆ ಹೊಸ ಸಂಪರ್ಕ

ಶಿವಮೊಗ್ಗ ವಿಮಾನ ಪ್ರಯಾಣಿಕರಿಗೆ ಸಿಹಿಸುದ್ದಿ ಸಿಕ್ಕಿದ್ದು, ಶೀಘ್ರದಲ್ಲೇ ಹೆಚ್ಚುವರಿ ನಗರಗಳಿಗೆ ಹೊಸ ಸಂಪರ್ಕ ಸಿಗಲಿದೆ. ರಾತ್ರಿ ವೇಳೆ ವಿಮಾನ ಸಂಚಾರ ಆರಂಭ ಆಗಲಿದೆ.

17 Feb 2026 6:24 am
ಕರ್ನಾಟಕ ಬಜೆಟ್ 2026-27: ನಾಡಿನ ನೂರು ನಿರೀಕ್ಷೆಗಳು, ಅಭಿವೃದ್ಧಿಯೇ ಹೊಸ ಗ್ಯಾರಂಟಿ ?

ಕರ್ನಾಟಕದಲ್ಲಿ ಕಾಂಗ್ರೆಸ್ ಸರಕಾರ ಜಾರಿಗೊಳಿಸಿದ 5 ಗ್ಯಾರಂಟಿ ಯೋಜನೆಗಳಿಂದ ಜನರ ಬಳಿ ಹಣ ಓಡಾಡುವಂತೆ ಆಗಿದೆ. ಹಸಿವು ಮುಕ್ತ ಕರ್ನಾಟಕ, ಗೃಹಲಕ್ಷ್ಮೀ ಯೋಜನೆ, ಶಕ್ತಿ ಯೋಜನೆಗಳಿಂದ ಜನರ ಶಕ್ತಿ ಹೆಚ್ಚಾಘಿದ್ದರೂ, ಇಡೀ ರಾಜ್ಯದ ಅಭಿ

17 Feb 2026 6:15 am
ಆಸ್ಟ್ರೇಲಿಯಾದ ಸೂಪರ್‌ 8 ಹಂತದ ಕನಸಿಗೆ ಕೊಳ್ಳಿ ಇಟ್ಟ ಶ್ರೀಲಂಕಾ; ತಲೆಕೆಳಗಾದ ಕಾಂಗರೂ ಪಡೆ ಲೆಕ್ಕಾಚಾರ!

ಶ್ರೀಲಂಕಾದಲ್ಲಿ ಆಯೋಜನೆಗೊಂಡಿರುವ ಈ ಬಾರಿಯ ಐಸಿಸಿ ಟಿ-20 ವಿಶ್ವಕಪ್‌ ಪಂದ್ಯಾವಳಿ, ಹಲವು ಅಚ್ಚರಿಗಳಿಗೆ ಸಾಕ್ಷಿಯಾಗುತ್ತಿದೆ. ಇತ್ತೀಚಿಗಷ್ಟೇ ಜಿಂಬಾಬ್ವೆ ವಿರುದ್ಧ ಸೋತಿದ್ದ ಆಸ್ಟ್ರೇಲಿಯಾ ಇದೀಗ ಸಹ-ಅತಿಥೇಯ ಶ್ರೀಲಂಕಾ ವಿರ

17 Feb 2026 6:06 am
ರಾಜಧಾನಿಯಲ್ಲಿ ಹೆಚ್ಚಿದ ತ್ಯಾಜ್ಯ ನೀರಿನ ಮರುಬಳಕೆ; ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ

ಬೇಸಿಗೆ ಆರಂಭಕ್ಕೂ ಮುನ್ನ ನೀರಿನ ಕೊರತೆ ಎದುರಾಗದಂತೆ ಸರ್ವ ಸನ್ನದ್ಧವಾಗುತ್ತಿರುವ ಬೆಂಗಳೂರು ಜಲಮಂಡಳಿ, ತ್ಯಾಜ್ಯ ನೀರಿನ ಮರುಬಳಕೆ, ಸಂಸ್ಕರಿಸಿದ ನೀರು ಪೂರೈಕೆಯಂತಹ ಕ್ರಮಗಳಿಗೆ ಚಾಲನೆ ನೀಡಿದೆ. ರಾಜಧಾನಿಯಲ್ಲಿ ಒಂದು ದಿನ

17 Feb 2026 5:05 am
CM Change Row: ವಿದೇಶ ಪ್ರವಾಸ ಹೊರಟ ಕಾಂಗ್ರೆಸ್‌ ಶಾಸಕರ ತಂಡ; ಸಂಭಾವ್ಯ 9 ಹೆಸರು! ಯಾರೆಲ್ಲಾ?

ಕರ್ನಾಟಕ ಸಿಎಂ ಬದಲಾವಣೆ ಚರ್ಚೆಯ ನಡುವೆಯೇ ಕಾಂಗ್ರೆಸ್‌ ಹಲವು ಶಾಸಕರು ವಿದೇಶಕ್ಕೆ ಪ್ರವಾಸ ಹೊರಟಿದ್ದಾರೆ. ಮಂಗಳವಾರ ಪ್ರಯಾಣ ಬೆಳಸಲಿದ್ದಾರೆ. ಈ ಪೈಕಿ ಎಂಎಲ್‌ಎಗಳು ಹಾಗೂ ಎಂಎಲ್‌ಸಿಗಳು ಇದ್ದಾರೆ. ಆಸ್ಟ್ರೇಲಿಯಾ, ನ್ಯೂಜಿಲ್

16 Feb 2026 10:20 pm
ಬೆಂಗಳೂರಿನ ನಾಯಂಡಹಳ್ಳಿಯಲ್ಲಿ 4 ಪ್ರಮುಖ ಎಕ್ಸ್‌ಪ್ರೆಸ್‌ ರೈಲುಗಳ ನಿಲುಗಡೆಗೆ ರೈಲ್ವೆ ಇಲಾಖೆ ಒಪ್ಪಿಗೆ; ಯಾವೆಲ್ಲಾ?

ಬೆಂಗಳೂರು ದಕ್ಷಿಣ, ಪಶ್ಚಿಮ ಭಾಗದ ಪ್ರಯಾಣಿಕರಿಗೆ ರೈಲ್ವೆ ಇಲಾಖೆ ಗುಡ್‌ನ್ಯೂಸ್‌ ನೀಡಿದೆ. ನಾಯಂಡಹಳ್ಳಿ ರೈಲು ನಿಲ್ದಾಣದಲ್ಲಿಯೇ 4 ಪ್ರಮುಖ ರೈಲುಗಳ ನಿಲುಗಡೆಗೆ ರೈಲ್ವೆ ಇಲಾಖೆ ಒಪ್ಪಿಗೆ ನೀಡಿದೆ. ಜತೆಗೆ ರೈಲ್ವೆ ಮೇಲ್ಸೇತ

16 Feb 2026 9:56 pm
ಚಿನ್ನದ ದರ 1 ಲಕ್ಷ ರೂ.ಗಿಂತ ಕೆಳಕ್ಕೆ ಇಳಿಯುತ್ತೆ! 'ರಷ್ಯಾ - ಅಮೆರಿಕ ಡೀಲ್‌' ಕಾರಣ ಕೊಟ್ಟ ಆರ್ಥಿಕ ತಜ್ಞರು; ಯಾವಾಗ?

ಚಿನ್ನಾಭರಣ ಖರೀದಿ ಮಾಡುವವರಿಗೆ ಸಂತಸದ ಸುದ್ದಿ. ಚಿನ್ನದ ಬೆಲೆಯು ಮುಂದಿನ ದಿನಗಳಲ್ಲಿ 1 ಲಕ್ಷಕ್ಕಿಂತ ಕಡಿಮೆಯಾಗಲಿದ ಎಂದು ತಜ್ಞರು ಅಂದಾಜಿಸಿದ್ದಾರೆ. ಇದಕ್ಕೆ ಸೂಕ್ತ ಕಾರಣವನ್ನೂ ನೀಡಿದ್ದು, ಬದ್ದವೈರಿಗಳಾಗಿದ್ದ ಅಮೆರಿಕ ಹ

16 Feb 2026 8:38 pm
ಆಸ್ತಿ ತೆರಿಗೆ ಬಾಕಿ: 98 ಸ್ವತ್ತುಗಳ ಹರಾಜು ಹಾಕಲು ಮುಂದಾದ ಬೆಂಗಳೂರಿನ ದಕ್ಷಿಣ ನಗರ ಪಾಲಿಕೆ!

ತೆರಿಗೆ ಬಾಕಿ ಉಳಿಸಿಕೊಂಡಿರುವ ಸ್ವತ್ತುಗಳನ್ನು ಹರಾಜು ಹಾಕಲು ಬೆಂಗಳೂರು ದಕ್ಷಿಣ ಮಹಾನಗರ ಪಾಲಿಕೆ ಮುಂದಾಗಿದೆ. ಹಲವು ಬಾರೀ ನೋಟಿಸ್‌ ನೀಡಿದರು ಆಸ್ತಿ ತೆರಿಗೆಯನ್ನು ಮಾಲೀಕರು ಪಾವತಿ ಮಾಡದ ಹಿನ್ನೆಲೆ ಈ ಕ್ರಮಕೈಗೊಳ್ಳಲಾಗಿ

16 Feb 2026 7:43 pm
ಬಾಗಲಕೋಟೆ ಕ್ಷೇತ್ರದ ಮರುಚುನಾವಣೆ : ಟಿಕೆಟ್‌ ಕಿತ್ತಾಟ, ಕೈಕಮಾಂಡ್‌ ಎಂಟ್ರಿ

ಬಾಗಲಕೋಟೆ ವಿಧಾನಸಭೆ ಕ್ಷೇತ್ರದ ಮರು ಚುನಾವಣೆ ನಡೆಯುತ್ತಿದೆ. ಕ್ಷೇತ್ರದ ಶಾಸಕ ದಿ.ಎಚ್‌.ವೈ.ಮೇಟಿಯವರ ಪುತ್ರರು, ಪುತ್ರಿಯರ ಮಧ್ಯೆ ಟಿಕೆಟ್ ಫೈಟ್ ಜೋರಾಗಿದೆ. ಟಿಕೆಟ್ ಕಿತ್ತಾಟ ನಿಯಂತ್ರಿಸಲು ಹೈಕಮಾಂಡ್‌ ಮಧ್ಯ ಪ್ರವೇಶಿಸಿ

16 Feb 2026 7:37 pm
ಬಾಣಂತಿ ಮಹಿಳೆಗೆ ಹೊಟ್ಟೆಗೆ ಬಟ್ಟೆ ಸುತ್ತೋದ್ಯಾಕೆ? ಇದ್ರಿಂದ ಹೊಟ್ಟೆ ಕರಗುತ್ತಾ? Dr.Sunitha

ಬಾಣಂತಿ ಮಹಿಳೆಗೆ ಹೊಟ್ಟೆಗೆ ಬಟ್ಟೆ ಸುತ್ತೋದ್ಯಾಕೆ? ಇದ್ರಿಂದ ಹೊಟ್ಟೆ ಕರಗುತ್ತಾ? Dr.Sunitha

16 Feb 2026 6:57 pm
ಕೆ ಆರ್ ಐ ಡಿ ಎಲ್ ಕಾಮಗಾರಿ ವಿಳಂಬವಾದಲ್ಲಿ ಕ್ರಮ: ಪ್ರಿಯಾಂಕ್ ಖರ್ಗೆ ಎಚ್ಚರಿಕೆ

ಕಲ್ಯಾಣ ಕರ್ನಾಟಕ ಭಾಗದಲ್ಲಿ ಕರ್ನಾಟಕ ಗ್ರಾಮೀಣ ಮೂಲಭೂತ ಸೌಲಭ್ಯ ಅಭಿವೃದ್ಧಿ ನಿಯಮಿತ ಸಂಸ್ಥೆಯ ನಡೆಯುತ್ತಿರುವ ಕಾಮಗಾರಿಗಳನ್ನು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಪರಿಶೀಲನೆ ನಡೆಸಿದರು. ಕಾಮಗಾರಿಗಳು ವಿಳಂಬ ಆ

16 Feb 2026 6:54 pm
ಕುತೂಹಲ ಮೂಡಿಸಿದ ನಿಖಿಲ್ ಕುಮಾರಸ್ವಾಮಿ ಮೈಸೂರು ಪ್ರವಾಸ; ಸಿಎಂ ಸಿದ್ದರಾಮಯ್ಯಗೆ ಸವಾಲು?

ಸಿಎಂ ಸಿದ್ದರಾಮಯ್ಯ ತವರು ಜಿಲ್ಲೆ ಮೈಸೂರಿನಲ್ಲಿ ನಿಖಿಲ್ ಕುಮಾರಸ್ವಾಮಿ ಪ್ರವಾಸ ಕೈಗೊಳ್ಳಲಿದ್ದಾರೆ. ಮೈಸೂರು ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷ ಬಲವರ್ಧನೆಗೆ ನಿಖಿಲ್ ಕುಮಾರಸ್ವಾಮಿ ಪಣ ತೊಟ್ಟಿದ್ದಾರೆ. ಫೆಬ್ರವರಿ 18 ರಿಂದ ಮೈಸ

16 Feb 2026 6:48 pm
ಸಿದ್ದರಾಮಯ್ಯ ಅವರನ್ನು ಅಂದು ನಾವು ಡಿಸಿಎಂ ಮಾಡದೆ ಹೋಗಿದ್ದರೆ ಇಂದು ಸಿಎಂ ಆಗ್ತಿದ್ರಾ? ನಿಖಿಲ್ ಕುಮಾರಸ್ವಾಮಿ ಪ್ರಶ್ನೆ

ರಾಜ್ಯದ ಸಿಎಂ ಆಗಿರುವ ಸಿದ್ದರಾಮಯ್ಯ ಅವರನ್ನು ಜೆಡಿಎಸ್ ಪಕ್ಷದಲ್ಲಿದ್ದಾಗ ನಾವು ಡಿಸಿಎಂ ಮಾಡದೆ ಹೋಗಿದ್ದರೆ ಇಂದು ಅವರು ಸಿಎಂ ಆಗುತ್ತಿದ್ದರಾ? ಎಂದು ನಿಖಿಲ್ ಕುಮಾರಸ್ವಾಮಿ ಅವರು ಪ್ರಶ್ನಿಸಿದರು. ಜೆಡಿಎಸ್ ನಿಂದ ಕೆಲವು ಮು

16 Feb 2026 6:05 pm
ಅಸಿಂಧುಗೊಂಡ ಬಾಗೇಪಲ್ಲಿ ಶಾಸಕ ಸುಬ್ಬಾರೆಡ್ಡಿ ಗೆದ್ದಿದ್ದು 19 ಸಾವಿರ ಮತಗಳ ಅಂತರದಿಂದ! ಆಸ್ತಿ ಎಷ್ಟಿತ್ತು? ಮುಂದೇನು?

ಕಾಂಗ್ರೆಸ್‌ ನಾಯಕ ಸುಬ್ಬಾರೆಡ್ಡಿ ಶಾಸಕ ಸ್ಥಾನ ಅಸಿಂಧುಗೊಳಿಸಿ ಹೈಕೋರ್ಟ್‌ ಆದೇಶ ನೀಡಿದೆ. ಅವರು ಚುನಾವಣೆ ಆಯೋಗಕ್ಕೆ ಆಸ್ತಿ ಸೇರಿದಂತೆ ಹಲವು ವಿವರ ತಪ್ಪಾಗಿ ನೀಡಿದ್ದಾರೆ ಎಂದು ಈ ಕ್ರಮಕೈಗೊಳ್ಳಲಾಗಿದೆ. ಸದ್ಯ ಸುಬ್ಬಾರೆಡ

16 Feb 2026 5:27 pm
ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧಿಯ ಕೊರತೆ, ಶಸ್ತ್ರಚಿಕಿತ್ಸೆಯೂ ವಿಳಂಬ: ಆರೋಗ್ಯ ಇಲಾಖೆಯ ವಿರುದ್ಧ ಬಿವೈ ವಿಜಯೇಂದ್ರ ಗಂಭೀರ ಆರೋಪ

ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧಿಯ ಕೊರತೆ ಎದ್ದು ಕಾಣಿಸುತ್ತಿದೆ. ಅಲ್ಲದೆ, ರೋಗಿಗಳ ಶಸ್ತ್ರಚಿಕಿತ್ಸೆಯೂ ವಿಳಂಬ ಮಾಡಲಾಗುತ್ತಿದೆ ಎಂದು ಆರೋಗ್ಯ ಇಲಾಖೆಯ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಗಂಭೀರ ಆರೋಪ ಮಾ

16 Feb 2026 5:09 pm
BTS JK ಹಾಗೂ ಏಸ್ಪಾ ವಿಂಟರ್ ಡೇಟಿಂಗ್‌ ವದಂತಿಗೆ ಬ್ರೇಕ್‌ ಹಾಕಿದ ಹ್ಯೂಬ್ಲೋಟ್‌ ಫೋಟೋಶೂಟ್:‌ ಹೇಗೆ ಗೊತ್ತಾ?

ಇತ್ತೀಚೆಗೆ BTS ತಂಡದ ಸದಸ್ಯ JK ಹಾಗೂ ಏಸ್ಪಾ ತಂಡದ ಸದಸ್ಯೆ ವಿಂಟರ್‌ ಡೇಟಿಂಗ್‌ ವದಂತಿಗಳು ಜೋರಾಗಿದ್ದು, ಇದಕ್ಕೆ ಪ್ರಮುಖ ಕಾರಣವಾಗಿ ಏಸ್ಪಾ ತಂಡದ ಕಾನ್ಸರ್ಟ್‌ ಸಮಯದಲ್ಲಿ ಈ JK ಜಪಾನ್‌ ಪ್ರವಾಸದಲ್ಲಿದ್ದದನ್ನು ತೋರಿಸಿದ್ದರು. ಆ

16 Feb 2026 5:06 pm
ಹ್ಯಾಮರ್ ಕ್ಷಿಪಣಿ, ಎಚ್- 125 ಹೆಲಿಕಾಪ್ಟರ್‌: ಬೆಂಗಳೂರಿನಲ್ಲಿ ರಕ್ಷಣಾ ನಿರ್ಮಾಣಕ್ಕಿಳಿದ ಭಾರತ - ಫ್ರಾನ್ಸ್

ಭಾರತೀಯ ಯೋಧರು ಭಾರತದಲ್ಲೇ ವಿನ್ಯಾಸಗೊಂಡು, ನಿರ್ಮಾಣಗೊಂಡಿರುವ ಹ್ಯಾಮರ್ ಕ್ಷಿಪಣಿಗಳನ್ನು ಹೊತ್ತು ಸಾಗುವಾಗ, ಭಾರತೀಯ ರಕ್ಷಣಾ ಕಾರ್ಯಾಚರಣೆಗಳಲ್ಲಿ ವೇಮಗಲ್‌ನಲ್ಲಿ ಜೋಡಣೆಯಾದ ಹೆಲಿಕಾಪ್ಟರ್‌ಗಳು ಬಳಕೆಯಾದಾಗ, ಮತ್ತು ನಮ್

16 Feb 2026 4:50 pm
ಉತ್ತರಪ್ರದೇಶದ ಕಾಲೇಜು ಮುಂದೆ ವಿದ್ಯಾರ್ಥಿಗಳ ಉದ್ದನೆಯ ಸಾಲು : ಆತಂಕಕ್ಕೆ ಕಾರಣ Scholarship ಗಡುವು

UP Scholarship : ವಿದ್ಯಾರ್ಥಿ ವೇತನದ ಗಡುವು ಹತ್ತಿರ ಬರುತ್ತಿದ್ದಂತೆಯೇ, ವಿದ್ಯಾರ್ಥಿಗಳಲ್ಲಿ ಆತಂಕ ಹೆಚ್ಚಾಗುತ್ತಿದೆ. ಇದೇ ಬರುವ ಬುಧವಾರ (ಫೆ. 18) ಸ್ಕಾಲರ್ಶಿಪ್ ಸಲ್ಲಿಸಲು ಕೊನೆಯ ದಿನವಾಗಿದೆ. ಈ ಹಿನ್ನಲೆಯಲ್ಲಿ ಕಾಲೇಜುಗಳ ಮುಂದೆ ಉದ

16 Feb 2026 4:47 pm
ಧನಂಜಯ್ - ಧನ್ಯತಾ ಜೋಡಿಯ ಮುದ್ದಾದ ಫೋಟೋಗಳು ಇಲ್ಲಿವೆ..

ಧನಂಜಯ್ - ಧನ್ಯತಾ ಜೋಡಿಯ ಮುದ್ದಾದ ಫೋಟೋಗಳು ಇಲ್ಲಿವೆ..

16 Feb 2026 4:33 pm
ಉಕ್ರೇನ್‌ ಚುನಾವಣೆ ಆದ್ರೆ ಯುದ್ದಕ್ಕೆ ಅಂತ್ಯ ಫಿಕ್ಸ್‌ ಎಂದ ರಷ್ಯಾ, ಕದನ ವಿರಾಮವಾದ್ರೆ ಎಲೆಕ್ಷನ್‌ ಮಾಡ್ತಿವಿ ಎಂದ ಝೆಲೆನ್ಸ್ಕಿ: ಯಾರ ಹಠ ಗೆಲ್ಲುತ್ತೆ?

ರಷ್ಯಾ ಉಕ್ರೇನ್‌ ಯುದ್ದ ಆರಂಭವಾಗಿ ಫೆ.24 ರಂದು 4 ವರ್ಷಗಳು ಆಗಲಿದೆ. ಸದ್ಯ ಈ ಯುದ್ದವನ್ನು ನಿಲ್ಲಿಸಲು ಮಾತುಕತೆಗಳು ನಡೆಯುತ್ತಿದ್ದು, ಈ ಮಧ್ಯೆ ಉಭಯರ ನಡುವೆ ಮಾತಿನ ಸಮರ ಮುಂದುವರೆಯುತ್ತಿದೆ. ಉಕ್ರೇನ್‌ ಅಧ್ಯಕ್ಷ ಕದನವಿರಾಮ ನಡ

16 Feb 2026 4:11 pm
T20 World Cup : ಯುಎಸ್ಎಗೆ ಚಿಗುರಿದ ಕನಸು, ಕೂಟದಿಂದಲೇ ಹೊರಬೀಳುವ ಭೀತಿಯಲ್ಲಿ ಪಾಕ್

Poor Performance of Pakistan : ಸಾಂಪ್ರದಾಯಿಕ ಎದುರಾಳಿ ಭಾರತದ ವಿರುದ್ದ ಹೀನಾಯವಾಗಿ ಸೋತ ನಂತರ, ಟೂರ್ನಮೆಂಟ್’ನಲ್ಲಿ ಔಟ್ ಆಗುವ ಭೀತಿ ಪಾಕಿಸ್ತಾನಕ್ಕೆ ಎದುರಾಗಿದೆ. ಪಾಕಿಸ್ತಾನಕ್ಕೆ ಇನ್ನು ಒಂದು ಪಂದ್ಯ ಆಡುವುದು ಬಾಕಿಯಿದೆ. ಫೆಬ್ರವರಿ ಹದಿ

16 Feb 2026 4:08 pm
ಅಸ್ಸಾಂ ಸಿಎಂ ಹಿಮಂತ ಶರ್ಮಾ ವಿರುದ್ಧದ ದ್ವೇಷಭಾಷಣ ಅರ್ಜಿ ವಿಚಾರಣೆ ನಡೆಸಲು ಸಕಾರಣವಿಲ್ಲ: ಸುಪ್ರೀಂಕೋರ್ಟ್

ಮಿಯಾ ಮುಸ್ಲಿಮರು ಎಂಬ ದ್ವೇಷ ಭಾಷಣ ಮತ್ತು ವಿವಾದಾತ್ಮಕ ಬಂದೂಕು ವೀಡಿಯೊದ ವಿರುದ್ಧ ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿ ಸಲ್ಲಿಸಲಾದ ಅರ್ಜಿಗಳನ್ನು ವಿಚಾರಣೆಗೆ ತೆಗೆದುಕೊಳ್ಳಲು

16 Feb 2026 3:51 pm
ಬಾಗೇಪಲ್ಲಿ ಕಾಂಗ್ರೆಸ್‌ ಶಾಸಕ ಎಸ್‌ಎನ್‌ ಸುಬ್ಬಾರೆಡ್ಡಿ ಆಯ್ಕೆ ಅಸಿಂಧು! ಕರ್ನಾಟಕ ಹೈಕೋರ್ಟ್‌ ಮಹತ್ವದ ಆದೇಶ; ಕಾರಣವೇನು?

ಕಾಂಗ್ರೆಸ್‌ ಶಾಸಕ ಎಸ್‌ಎನ್‌ ಸುಬ್ಬಾರೆಡ್ಡಿಗೆ ಕರ್ನಾಟಕ ಹೈಕೋರ್ಟ್‌ ಶಾಕ್‌ ನೀಡಿದೆ. ಅವರ ಆಯ್ಕೆಯನ್ನು ಅಸಿಂಧುಗೊಳಿ ಆದೇಶ ನೀಡಿದೆ. ಆಸ್ತಿ ವಿವರ ಮುಚ್ಚಿಟ್ಟು ನಾಮಪತ್ರ ಸಲ್ಲಿಸಿದ್ದಾರೆ ಎಂದು ಬಿಜೆಪಿ ಅಭ್ಯರ್ಥಿ ಹೈಕೋರ್

16 Feb 2026 3:30 pm
ಕಾಂಗ್ರೆಸ್ ಹೈಕಮಾಂಡ್ ಅಸಹಾಯಕವಲ್ಲ, ಸಮಯ ಬಂದಾಗ ಸೂಕ್ತ ತೀರ್ಮಾನ: ಬಿ ಕೆ ಹರಿಪ್ರಸಾದ್

ಕಾಂಗ್ರೆಸ್‌ ಹೈಕಮಾಂಡ್‌ ನಾಯಕರು ಅಸಹಾಯಕರಲ್ಲ. ನಾಯಕತ್ವ ಬದಲಾವಣೆಯ ಬಗ್ಗೆ ಸಮಯ ಬಂದಾಗ ಸೂಕ್ತ ನಿರ್ಧಾರವನ್ನು ದೆಹಲಿ ನಾಯಕರು ಕೈಗೊಳ್ಳುತ್ತಾರೆ ಎಂದು ಹಿರಿಯ ಕಾಂಗ್ರೆಸ್ ನಾಯಕ ಬಿ ಕೆ ಹರಿಪ್ರಸಾದ್ ಹೇಳಿದರು. ರಾಜ್ಯದಲ್ಲಿ

16 Feb 2026 2:51 pm
ಹಾವೇರಿ, ಮಂಡ್ಯ, ಕೊಡಗು-ದಾವಣಗೆರೆ ನ್ಯಾಯಾಲಯಗಳಿಗೆ ಬಾಂಬ್ ಬೆದರಿಕೆ: ಕೋರ್ಟ್ ಕಲಾಪಗಳ ಮೊಟಕು

ರಾಜ್ಯದ ಹಲವು ಜಿಲ್ಲೆಗಳ ಕೋರ್ಟ್ ಕಲಾಪಗಳು ಅರ್ಧಕ್ಕೆ ನಿಂತಿವೆ. ಸಾರ್ವಜನಿಕರು ಹಾಗೂ ವಕೀಲರು ಕೋರ್ಟ್‌ನಿಂದ ಹೊರಗೆ ಓಡಿಬಂದಿದ್ದಾರೆ. ಬಾಂಬ್ ತಪಾಸಣ ದಳ, ಅಗ್ನಿಶಾಮಕ ದಳದವರು ಕೋರ್ಟ್ ಆವರಣದಲ್ಲಿ ಮೊಕ್ಕಾಂ ಹೂಡಿದ್ದಾರೆ. ಕೆಲ

16 Feb 2026 2:37 pm
ರ ಎಂದರೆ ಠ ಎನ್ನಲು ಬಾರದ ವ್ಯಕ್ತಿ; ಪಿಸಿಬಿ ಮುಖ್ಯಸ್ಥ ಮೊಹ್ಸಿನ್‌ ನಖ್ವಿಗೆ ಕ್ರಿಕೆಟ್‌ ಗೊತ್ತಿಲ್ಲ ಎಂದ ಶೋಯೆಬ್‌ ಅಖ್ತರ್!

ಪಾಕಿಸ್ತಾನದ ಮಾಜಿ ವೇಗಿ ಶೋಯೆಬ್‌ ಅಖ್ತರ್‌ ಒಂದು ರೀತಿಯಲ್ಲಿ ಹಾರ್ಟ್‌ಗೂ, ನಾಲಿಗೆಗೂ ಫಿಲ್ಟರ್‌ ಇಲ್ಲದ ವ್ಯಕ್ತಿ. ಮನಸ್ಸಿನಲ್ಲಿ ಏನಿದೆಯೋ ಅದನ್ನು ನೇರವಾಗಿ ಹೇಳುವ ಶೋಯೆಬ್‌ ಅಖ್ತರ್‌, ಕ್ರಿಕೆಟ್‌ ವಿಷಯಕ್ಕೆ ಬಂದರೆ ತಮ್ಮ

16 Feb 2026 2:07 pm
ಬೆಂಗಳೂರಿನ ರಸ್ತೆಗುಂಡಿಗೆ ಕೆಲಸಕ್ಕೆ ಹೊರಟಿದ್ದ ಮಹಿಳೆ, 2 ವರ್ಷದ ಮಗು ಬಲಿ

ಬೆಂಗಳೂರಿನ ರಸ್ತೆ ಗುಂಡಿಗಳಿಗೆ ವಾಹನ ಸವಾರರು ಅಪಘಾತಕ್ಕೀಡಾಗುತ್ತಿದ್ದಾರೆ. ಆದರೆ ಅಧಿಕಾರಿಗಳದ್ದು ಮಾತ್ರ ಅದೇ ನಿರ್ಲಕ್ಷ್ಯ. ಆಡುಗೋಡಿಯ ಬಾಷ್ ಕಂಪನಿಯ ಮುಂಭಾಗದ ರಸ್ತೆಯಲ್ಲಿ ರಸ್ತೆ ಗುಂಡಿಗೆ ಆನೆಪಾಳ್ಯ ಮೂಲದ 49 ವರ್ಷದ ಅಮ

16 Feb 2026 2:06 pm
ಒಡಿಶಾದಲ್ಲಿ ಅಕ್ರಮವಾಗಿ ಬಾಂಬ್‌ ತಯಾರಿಕೆ ವೇಳೆ ಸ್ಪೋಟ: ಭೀಕರ ಘಟನೆಯ CCTV ದೃಶ್ಯಾವಳಿ ಇಲ್ಲಿದೆ ನೋಡಿ..

ಒಡಿಸ್ಸಾದ ಭುವನೇಶ್ವರದಲ್ಲಿ ಜನವರಿ 27ರಂದು ಮನೆಯೊಂದರ ಮೇಲ್ಛಾವಣಿಯ ಮೇಲೆ ಅಕ್ರಮವಾಗಿ ಬಾಂಬ್‌ ತಯಾರಿಸುತ್ತಿದ್ದ ವೇಳೆ ಸ್ಪೋಟ ಸಂಭವಿಸಿದ್ದು, ಈ ಘಟನೆಗೆ ಸಂಬಂಧಿಸಿದ 4 ಗಾಯಗೊಂಡಿದ್ದು, ಇದರಲ್ಲಿ ಇಬ್ಬರು ಈಗಾಗಲೇ ಸಾವನ್ನಪ್ಪ

16 Feb 2026 1:51 pm
Karnataka Weather: ಫೆ.17 -18 ಕ್ಕೆ ಕರಾವಳಿ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್: ಕಾರವಾರ, ಬಳ್ಳಾರಿ, ಕಲಬುರಗಿಯಲ್ಲೂ ಭಾರಿ ಬಿಸಿಲು

ರಾಜ್ಯದ ಹಲವು ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನ 36 ಡಿಗ್ರಿ ಸೆಲ್ಸಿಯಸ್ ಗೆ ಏರಿದ್ದರೆ, ತೇವಾಂಶ-ಆರ್ದ್ರತೆಯ ವಾತಾವರಣ ಕರಾವಳಿಯಲ್ಲಿ 85% ಗೆ ಹೆಚ್ಚಳಗೊಂಡಿದ್ದು, ಬೇಸಿಗೆಯ ಅನುಭವ ನೀಡುತ್ತಿದೆ. ನಿಮ್ಮ ಜಿಲ್ಲೆಗೆ ಹವಾಮಾನ ಮುನ್ಸೂ

16 Feb 2026 1:37 pm
ಶಶಿ ತರೂರ್‌ಗೆ ವಿದೇಶಾಂಗ ಸಚಿವರಾಗಬೇಕು, ಪವನ್‌ ಖೇರಾ ಕೈಗೊಂಬೆ; ಕಾಂಗ್ರೆಸ್‌ ನಾಯಕರ ʻಅಸಲಿಯತ್ತುʼ ಬಿಚ್ಚಿಟ್ಟ ಮಣಿಶಂಕರ್‌ ಅಯ್ಯರ್‌!

ಕಾಂಗ್ರೆಸ್‌ ನಾಯಕ ಮತ್ತು ಮಾಜಿ ಕೇಂದ್ರ ಸಚಿವ ಮಣಿಶಂಕರ್‌ ಅಯ್ಯರ್‌ ಮಾತಿಗೆ ನಿಂತರ ಸಾಕು,ಕೈಪಾಳೆಯದಲ್ಲಿ ಢವಢವ ಶುರುವಾಗುತ್ತೆ. ಏಕೆಂದರೆ ಒಂದು ಕಾಲದ ತಮ್ಮ ಸ್ವಂತ ಪಕ್ಷ ಮತ್ತು ಅದರ ನಾಯಕರ ವಿರುದ್ಧ ಮಣಿಶಂಕರ್‌ ಅಯ್ಯರ್‌ ಯ

16 Feb 2026 1:18 pm
ಯುರೋಪ್‌ನಲ್ಲಿ ನಡೆದ ವಿಧ್ವಂಸಕ ಕೃತ್ಯಗಳ ಹಿಂದಿದೆ ರಷ್ಯಾದ ವ್ಯಾಗ್ನರ್‌ ಪಡೆ: ಪಾಶ್ಚಿಮಾತ್ಯ ಗುಪ್ತಚರ ಸಂಸ್ಥೆ ಕೊಟ್ಟ ಮಾಹಿತಿಯೇನು?

ರಷ್ಯಾ-ಉಕ್ರೇನ್‌ ಯುದ್ದ ಆರಂಭವಾದಗಿನಿಂದ ರಷ್ಯಾದ ವಿರುದ್ದ ನಿರ್ಬಂಧಗಳನ್ನು ಹೇರುತ್ತಿರುವ ಯುರೋಪಿಯನ್‌ ದೇಶಗಳ ಮೇಲೆ ಸೇಡಿಗೆ ಮುಂದಾಗಿರುವ ರಷ್ಯಾ ಸದ್ಯ ತನ್ನ ಅತ್ಯಂತ ಭಯಾನಕ ಹಾಗೂ ಬಲಿಷ್ಠ ಖಾಸಗಿ ಸೇನೆಯಾಗಿರುವ ವ್ಯಾಗ್

16 Feb 2026 12:46 pm
ಕಾಂಗ್ರೆಸ್ ಶಾಸಕರ ವಿದೇಶ ಪ್ರವಾಸ ಫಿಕ್ಸ್: ಆಸ್ಟ್ರೇಲಿಯಾ ಟೂರ್‌ಗೆ ಸಿದ್ದರಾಗಿ ನಿಂತ 27 ಮಂದಿ

27 ಮಂದಿ ಕಾಂಗ್ರೆಸ್ ಶಾಸಕರ ತಂಡ ವಿದೇಶ ಪ್ರವಾಸಕ್ಕೆ ಸಿದ್ದವಾಗಿ ನಿಂತಿದೆ. ಮಂಗಳವಾರ (ಫೆಬ್ರವರಿ 17) ರಂದು ಆಸ್ಟ್ರೇಲಿಯಾಗೆ ಟೂರ್ ಮಾಡಲು ಸಿದ್ದರಾಗಿ ನಿಂತಿದ್ದಾರೆ. ನಂತರದಲ್ಲಿ ನ್ಯೂಜಿಲ್ಯಾಂಡ್ ಪ್ರವಾಸವನ್ನು ಕೈಗೊಳ್ಳಲಿದ್

16 Feb 2026 12:30 pm
ಆರ್ ಟಿಸಿ ಎಡವಟ್ಟು; ಪ್ರಸಕ್ತ ಸಾಲಿನ ರೈತರ ಕೃಷಿ ಸಾಲ ಸೌಲಭ್ಯಕ್ಕೆ ಕತ್ತರಿ

ಸೆಪ್ಟೆಂಬರ್‌ ತಿಂಗಳಿನಿಂದ ಅಕ್ಟೋಬರ್‌ ತಿಂಗಳ ಕೊನೆವರೆಗೆ ಮುಂಗಾರು ಹಂಗಾಮಿನ ಬೆಳೆ ಸಮೀಕ್ಷೆ ನಡೆಯುತ್ತದೆ. ಸಿಬ್ಬಂದಿ ನಡೆಸುವ ಈ ಸಮೀಕ್ಷೆ ಕಾರ‍್ಯ ಪರಿಪೂರ್ಣವಾಗದೆ ತಪ್ಪುಗಳಾಗಿರುವುದು ಆರ್‌ಟಿಸಿ ದಾಖಲೆಯಲ್ಲಿ ಕಂಡುಬ

16 Feb 2026 12:04 pm
ಆನಿವರ್ಸರಿ ಸಂಭ್ರಮದಲ್ಲಿ ಹಿರಿಯ ನಟಿ ಮಾಧವಿ - ರಾಲ್ಫ್ ಶರ್ಮಾ

ಆನಿವರ್ಸರಿ ಸಂಭ್ರಮದಲ್ಲಿ ಹಿರಿಯ ನಟಿ ಮಾಧವಿ - ರಾಲ್ಫ್ ಶರ್ಮಾ

16 Feb 2026 11:58 am
ಬೆಂಗಳೂರು ಅಷ್ಟೇ ಅಲ್ಲ, ಮಂಗಳೂರಿನಲ್ಲೂ ಡ್ರಗ್ಸ್ ಹಾವಳಿ ಜೋರು: 3 ವರ್ಷಗಳಲ್ಲಿ 2731 ಪ್ರಕರಣ ದಾಖಲು

ಎನ್.ಡಿ.ಪಿ.ಎಸ್ ಕಾಯ್ದೆ ಜಾರಿಗೊಳಿಸುವ ಸಂಬಂಧ ಇತರೆ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಿ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಗೃಹ ಇಲಾಖೆ ತಿಳಿಸಿದೆ. ಎನ್.ಡಿ.ಪಿ.ಎಸ್ ಪ್ರಕರಣಗಳಲ್ಲಿ ಭಾಗಿಯಾಗುವ ವಿದೇಶಿ ಪ್ರಜೆಗಳ ವಿರುದ್ಧ ಸೂಕ್

16 Feb 2026 11:50 am
ಮೈದಾನದಲ್ಲಿ ಹಾರ್ದಿಕ್‌ ಪಾಂಡ್ಯ, ಸೂರ್ಯಕುಮಾರ್‌ ಜೊತೆ ಕುಲದೀಪ್‌ ಯಾದವ್‌ ವಾಗ್ವಾದ; ಆಲ್‌ ಓಕೆ ಬ್ಲೂ ಬಾಯ್ಸ್?‌

ಕೊಲಂಬೊದಲ್ಲಿ ನಡೆದ ಟಿ-20 ಪಂದ್ಯದಲ್ಲಿ ಭಾರತ ತಂವು ಪಾಕಿಸ್ತಾನಕ್ಕೆ ತಂಡಕ್ಕೆ ಸೋಲಿನ ರುಚಿ ತೋರಿಸಿದೆಯಾದರೂ, ಪಂದ್ಯದ ವೇಳೆ ಮೈದಾನದಲ್ಲಿ ಭಾರತೀಯ ಆಟಗಾರರಾದ ಹಾರ್ದಿಕ್‌ ಪಾಂಡ್ಯ, ಕುಲದೀಪ್‌ ಯಾದವ್‌ ಮತ್ತು ಸೂರ್ಯಕುಮಾರ್‌

16 Feb 2026 11:11 am
ಚೈನೀಸ್‌ ನ್ಯೂ ಇಯರ್‌ ಹೊಸ್ತಿಲಿನಲ್ಲಿದ್ದ ಪಟಾಕಿ ಮಳಿಗೆಯಲ್ಲಿ ಭಾರಿ ಸ್ಪೋಟ, 8 ಮಂದಿ ಸಾವು: ಏನಿದು ಚೈನೀಸ್‌ ಲೂನಾರ್ ಹೊಸವರ್ಷಾಚರಣೆ?

ಚೈನೀಸ್‌ ನ್ಯೂ ಇಯರ್‌ ಸಂಭ್ರಮದಲ್ಲಿರುವ ಚೀನಾದ ಪೂರ್ವ ಭಾಗದಲ್ಲಿ ಪಟಾಕಿ ಮಳಿಗೆಯೊಂದರಲ್ಲಿ ಸ್ಪೋಟ ಸಂಭವಿಸಿದ್ದು, ಈ ದುರಂತದಲ್ಲಿ 8 ಮಂದಿ ಸಾವನ್ನಪ್ಪಿದರೆ, ಇಬ್ಬರಿಗೆ ಗಾಯಗಳಾಗಿದ್ದು, ಇದರಿಂದಾಗಿ ಈ ಪ್ರಾಂತ್ಯದಲ್ಲಿ ಸೂತಕ

16 Feb 2026 11:09 am
Race Course Shifting : ಬೆಂಗಳೂರು ಡರ್ಬಿ ರೇಸ್ ಕುದುರೆ ಕುಣಿಗಲ್ ಕಡೆಗೆ ಓಡಿದಾಗ..

Shifting of Bangalore Turf Club : ಬೆಂಗಳೂರು ನಗರಕ್ಕೆ ಕಳಶಪ್ರಾಯದಂತಿದ್ದ ನಗರದ ರೇಸ್’ಕೋರ್ಸ್ ಕೊನೆಗೂ ಸಿಲಿಕಾನ್ ಸಿಟಿಯಿಂದ ಹೊರಹೋಗಲಿದೆ. ಈ ಬಗ್ಗೆ, ಸಿದ್ದರಾಮಯ್ಯನವರ ಸರ್ಕಾರ ಮಹತ್ವದ ಕ್ಯಾಬಿನೆಟ್ ನಿರ್ಧಾರವನ್ನು ತೆಗೆದುಕೊಂಡಿದೆ. ಈ ಟರ್

16 Feb 2026 10:51 am
ಶಾಹೀನ್‌ ಶಾ ಅಫ್ರಿದಿ ಭಾರತದ 12th ಮ್ಯಾನ್‌; ಪೂರ್ತಿ 4 ಓವರ್‌ ಹಾಕಲಾಗದ ಪಾಕಿಸ್ತಾನದ ಬೌಲರ್‌ ಸಿಕ್ಕಾಪಟ್ಟೆ ಟ್ರೋಲ್‌!

ಅಬ್ಬಬ್ಬಾ! ಟಿ-20 ವಿಶ್ವಕಪ್‌ 2026ರ ಪಂದ್ಯಾವಳಿಯಲ್ಲಿ ಭಾರತ ವಿರುದ್ಧದ ಪಂದ್ಯದಲ್ಲಿ ಹೀನಾಯ ಸೋಲು ಕಂಡಿರುವ ಪಾಕಿಸ್ತಾನ, ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಟ್ರೋಲ್‌ಗೆ ಒಳಗಾಗುತ್ತಿದೆ. ಅದರಲ್ಲೂ ಪಾಕ್‌ ಸ್ಟಾರ್‌ ಬೌಲರ್‌

16 Feb 2026 10:07 am
ವಿಶ್ವದ ಗಮನ ಸೆಳೆಯುತ್ತಿದೆ ಕಾಸರಗೋಡಿನ ಕೈಮಗ್ಗದ ಸ್ಯಾರೀಸ್:‌ ಕರಾವಳಿ ಸಂಸ್ಕೃತಿ ಬಿಂಬಿಸುವ ಜಿಐ ಮಾನ್ಯತೆಯ ಸೀರೆಗಳಿಗಿದೆ ಭಾರಿ ಡಿಮ್ಯಾಂಡ್‌

ಕಾಸರಗೋಡಿನಲ್ಲಿ ಕೈಮಗ್ಗದಿಂದ ತಯಾರಿಸಲಾಗುತ್ತಿರುವ ಸಂಪ್ರದಾಯಿಕ ಸೀರೆಗಳು ಸದ್ಯ ವಿಶ್ವದಾದ್ಯಂತ ಹಲವರ ಗಮನ ಸೆಳೆಯುವ ಮೂಲಕ ರಾಜ್ಯ ದೇಶಗಳ ಗಡಿಯನ್ನು ಮೀರಿ ಕರಾವಳಿ ಶೈಲಿಯ ಸಂಪ್ರದಾಯಿಕ ಉಡುಗೆಯನ್ನು ಪ್ರಸಿದ್ದಿಗೊಳಿಸುತ

16 Feb 2026 10:06 am
Gold Rate Fall : ವಾರದ ಆರಂಭದಲ್ಲಿ 1310 ರೂ. ಕುಸಿದ ಚಿನ್ನದ ಬೆಲೆ- ಬೆಳ್ಳಿ ಬೆಲೆಯೂ ಭಾರಿ ಇಳಿಕೆ

ಚಿನ್ನದ ಬೆಲೆಯ ಏರಿಳಿತ ಮುಂದುವರಿದಿದೆ. ವಾರದ ಆರಂಭದಲ್ಲಿ ಭಾರಿ ಇಳಿಕೆಯಾಗಿದ್ದು, ಇದು ಚಿನ್ನಾಭರಣ ಪ್ರಿಯರಿಗೆ ಸಿಹಿಸುದ್ದಿಯಾಗಿದೆ.

16 Feb 2026 9:52 am
ಡಿಬಾಸ್‌ಗೆ ವಿಶ್ ಮಾಡಿದ ಕನ್ನಡ ಸಿನಿ ಸ್ಟಾರ್ಸ್

ಡಿಬಾಸ್‌ಗೆ ವಿಶ್ ಮಾಡಿದ ಕನ್ನಡ ಸಿನಿ ಸ್ಟಾರ್ಸ್

16 Feb 2026 9:41 am
IND Vs PAK : ಪಾಕಿಸ್ತಾನಕ್ಕೆ ಭಾರಿ ಮುಖಭಂಗ - ಸೋಲುವ ಮುನ್ನವೇ ಮೊಹ್ಸಿನ್ ನಖ್ವಿ ಎಸ್ಕೇಪ್

India Vs Pakistan : ಟಿ20 ವಿಶ್ವಕಪ್ ಪಂದ್ಯದ ಬಹು ನಿರೀಕ್ಷಿತ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯದಲ್ಲಿ ಟೀಂ ಇಂಡಿಯಾ ನಿರಾಯಾಸವಾಗಿ ಗೆಲುವನ್ನು ಸಾಧಿಸಿದೆ. ಇಶಾನ್ ಕಿಶನ್ ಅಬ್ಬರದ ಬ್ಯಾಟಿಂಗ್, ಬೌಲರ್’ಗಳ ಶಿಸ್ತುಬದ್ದ ಪ್ರದರ್ಶನದ

16 Feb 2026 9:37 am
ಕ್ಯಾಲಿಫೋರ್ನಿಯಾದ ಅಂಜಾ ಸರೋವರದಲ್ಲಿ ಲೀನವಾದ ಸಾಕೇತ್‌ ಶ್ರೀನಿವಾಸಯ್ಯ ಒಂಟಿತನ; ಅಮೆರಿಕ ಕನಸಿಗೆ ತೆರಬೇಕಾದ ಬೆಲೆ?

ಅಮೆರಿಕ ಕನಸು ಹೊತ್ತು ಲಗೇಜ್‌ ಪ್ಯಾಕ್‌ ಮಾಡಿಕೊಳ್ಳುವ ಸಾವಿರಾರು ಭಾರತೀಯ ಯುವಕ/ಯುವತಿಯರಿಗೆ, ಕ್ಯಾಲಿಫೋರ್ನಿಯಾದಲ್ಲಿ ಕರ್ನಾಟಕದ 22 ವರ್ಷದ ಸಾಕೇತ್‌ ಶ್ರೀನಿವಾಸಯ್ಯ ಅವರ ನಿಗೂಢ ಸಾವು ಆಘಾತವನ್ನುಂಟು ಮಾಡಿದೆ. ಅಮೆರಿಕದಲ್

16 Feb 2026 8:48 am
2026 ರಲ್ಲಿ 10 ಸಾವಿರ ಸರಕಾರಿ ಶಾಲೆಗಳಲ್ಲಿ ಎಲ್‌ಕೆಜಿ-ಯುಕೆಜಿ ವಿಸ್ತರಣೆ : ಬಜೆಟ್‌ನಲ್ಲಿ ಘೋಷಣೆ ಸಾಧ್ಯತೆ

ಸರಕಾರಿ ಶಾಲೆಗಳಲ್ಲಿ ಸೌಲಭ್ಯಗಳ ಕೊರತೆ, ಕನ್ನಡ ಮಾಧ್ಯಮಗಳಿಗೆ ಮಕ್ಕಳನ್ನು ಸೇರಿಸಲು ಪೋಷರು ಹಿಂದೇಟು ಹಾಕುತ್ತಿದ್ದಾರೆ. ದಾಖಲಾತಿ ಹೆಚ್ಚಿಸಲು ಪೂರ್ವ ಪ್ರಾಥಮಿಕ ಶಾಲೆಗಳನ್ನು ಆರಂಭಿಸಲು ಸರಕಾರ ಯೋಚಿಸುತ್ತಿದ್ದು, ಈ ವರ್ಷದ

16 Feb 2026 7:52 am
ವಾಣಿಜ್ಯ ನಿವೇಶನ ಹರಾಜು: ಬಿಡಿಎಗೆ ಭರ್ಜರಿ 2,097ಕೋಟಿ ರೂ. ಆದಾಯ, ಕೋನದಾಸಪುರದಲ್ಲಿ ಭರ್ಜರಿ ಬೆಲೆ

ಬೆಂಗಳೂರಲ್ಲಿ ಜಮೀನಿಗೆ ಚಿನ್ನದ ಬೆಲೆ ಇದ್ದು, ಬರೋಬ್ಬರಿ 52 ಎಕರೆ ವಾಣಿಜ್ಯ ಭೂಮಿ ಮಾರಾಟ ಮಾಡುವ ಮೂಲಕ ಎಕರೆಗೆ 40.13 ಕೋಟಿ ರೂ ನಂತೆ, 2097 ಕೋಟಿ ರೂಪಾಯಿಗೆ ಮಾರಾಟವಾಗಿದೆ.

16 Feb 2026 6:34 am
ಭಾರತ vs ಪಾಕಿಸ್ತಾನ ಫಲಿತಾಂಶ ಯಾವಾಗಲೂ ಒಂದೇ; ʻಬಾಪ್‌, ಬಾಪ್‌ ಹೋತಾ ಹೈʼ ಎಂದ ಅಮಿತ್‌ ಶಾ!

ಶ್ರೀಲಂಕಾದ ಕೊಲೊಂಬೊದಲ್ಲಿರುವ ಪ್ರೇಮದಾಸ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಭಾರತ vs ಪಾಕಿಸ್ತಾನ ಟಿ-20 ಪಂದ್ಯ, ಕ್ರಿಕೆಟ್‌ ಮೈದಾನದಲ್ಲಿ ಭಾರತದ ಸಾರ್ವಭೌಮತ್ವವನ್ನು ಮತ್ತೊಮ್ಮೆ ಸಾಬೀತುಪಡಿಸಿದೆ. ಐಸಿಸಿ ಪಂದ್ಯಾವಳ

16 Feb 2026 5:31 am
ಪಾಕ್ ಹೀನಾಯ ಸೋಲಿಗೆ ಜಾಲತಾಣಗಳಲ್ಲಿ ಮೂದಲಿಕೆ; ಡ್ಯಾನಿಶ್ ಕನೇರಿಯಾ ಒನ್ ಲೈನ್ ಟ್ವೀಟ್ ಈಗ ವೈರಲ್!

ಪಾಕಿಸ್ತಾನ ತಂಡ ಭಾರತದ ವಿರುದ್ಧ ಹೀನಾಯ ಸೋಲು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಚರ್ಚೆಯ ಸಂಗತಿಯಾಗಿಬಿಟ್ಟಿದೆ. ಅನೇಕ ಮಾಜಿ ಕ್ರಿಕೆಟಿಗರು, ಕ್ರಿಕೆಟ್ ತಜ್ಞರು, ಕ್ರಿಕೆಟ್ ಪ್ರೇಮಿಗಳು ಈ ಬಗ್ಗೆ ತರಹೇವಾರಿ ಅಭಿಪ್ರಾಯಗಳನ್ನು

16 Feb 2026 1:43 am
ಪಾಕ್ ಗೆ ಮತ್ತೆ ಔಟ್ ಆಫ್ ಸಿಲಬಸ್ ಸಮಸ್ಯೆ! ಅಭಿಷೇಕ್ ಶರ್ಮಾ ಬೇಗ ಔಟಾದ್ರೂ ಕಬ್ಬಿಣದ ಕಡಲೆಯಾದ ಇಶಾನ್ ಕಿಶನ್

ಪಾಕಿಸ್ತಾನ ತಂಡಕ್ಕೆ ಈ ಔಟ್ ಆಫ್ ಸಿಲಬಸ್ ಸಮಸ್ಯೆ ಮುಗಿಯುವ ಲಕ್ಷಣ ಕಾಣಿಸುತ್ತಿಲ್ಲ. ಏಷ್ಯಾ ಕಪ್ ಪೈನಲ್ ಪಂದ್ಯದಲ್ಲಿ ಅಭಿಷೇಕ್ ಶರ್ಮಾಗೆ ವ್ಯೂಹ ರಚಿಸಿ ಯಶಸ್ವಿಯಾಗಿದ್ದ ಸಲ್ಮಾನ್ ಆಘಾ ಬಳಗಕ್ಕೆ ತಿಲಕ್ ವರ್ಮಾ ಆಘಾತ ನೀಡದ್ದರ

15 Feb 2026 11:59 pm
India Vs Pakistan- ಪಾಕ್ ಕೊಲಂಬೊದಲ್ಲಿ ಆಡಿದರೂ ಅಷ್ಟೇ! ಸರಿಸಾಟಿಯಲ್ಲಿದ ಟೀಂ ಇಂಡಿಯಾ ವಿರುದ್ಧ 9ರಲ್ಲಿ 8ನೇ ಸೋಲು

ಅಂತೂ ಭಾರತ ತಂಡಕ್ಕೆ ಪಾಕಿಸ್ತಾನ ಸರಿಸಾಟಿಯಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಕೊಲಂಬೊದಲ್ಲೂ ಭಾರತದ ವಿರುದ್ಧ ಸೋಲುವುದರೊಂದಿಗೆ ಕಳೆದ 9 ಪಂದ್ಯಗಳಲ್ಲಿ 8ನೇ ಪಂದ್ಯವನ್ನು ಟೀಂ ಇಂಡಿಯಾ ಗೆದ್ದಂತಾಗಿದೆ. ಅಭಿಷೇಕ್ ಶರ್ಮಾ ಅ

15 Feb 2026 10:26 pm
KSRTC ಬಸ್‌ಗಳ ಲಗೇಜ್‌ ದರ ಏರಿಕೆ! ಸೋಮವಾರದಿಂದಲೇ ಹೊಸ ದರ ಅನ್ವಯ; ಎಷ್ಟು KG ಉಚಿತ? ಹೊಸ ಶುಲ್ಕ ಎಷ್ಟು?

ಕೆಎಸ್‌ಆರ್‌ಟಿಸಿ ಬಸ್‌ಗಳ ಲಗೇಜ್ ಸಾಗಣೆ ದರ ಏರಿಕೆಯಾಗಿದೆ. ಪ್ರತಿ ಬಾರಿಯೂ ಲಗೇಜು ದರ ಏರಿಕೆ‌ ಬಸ್ ಪ್ರಯಾಣ‌ ದರ‌ ಏರಿಕೆಯೊಂದಿಗೆ ಆಗುತ್ತದೆ. ಕಳೆದ ವರ್ಷ ಜನವರಿ 2025 ರಂದು ಬಸ್ ಪ್ರಯಾಣ ದರ ಏರಿಕೆ‌ಯಾಗಿತ್ತು, ಆದರೆ ಲಗೇಜು ದರ‌ ಏ

15 Feb 2026 9:38 pm
Ranji Semi Final- ಕೆಎಲ್ ರಾಹುಲ್- ದೇವದತ್ ಪಡಿಕ್ಕಲ್ ಆಟಕ್ಕೆ ದಿಕ್ಕು ತಪ್ಪಿದ ಉತ್ತರಾಖಂಡ! ಬೃಹತ್ ಮೊತ್ತದತ್ತ ಕರ್ನಾಟಕ

ಕೆಎಲ್ ರಾಹುಲ್ ಮತ್ತು ದೇವದತ್ ಪಡಿಕ್ಕಲ್ ಅವರ ಅಮೋಘ ಶತಕಗಳ ನೆರವಿನಿಂದ ಉತ್ತರಾಖಂಡ ಬೌಲಿಂಗ್ ಅನ್ನು ಧೂಳೀಪಟ ಮಾಡಿರುವ ಕರ್ನಾಟಕ ತಂಡ ಬೃಹತ್ ಮೊತ್ತದತ್ತ ಕಣ್ಣಿಟ್ಟಿದೆ. ಇವರಿಬ್ಬರು 2ನೇ ವಿಕೆಟ್ ಗೆ 278 ರನ್ ಗಳ ಜೊತೆಯಾಟವಾಡಿದ

15 Feb 2026 9:29 pm
ವೃಂದಾ ದಿನೇಶ್ ವೀರಾವೇಶದ ಅರ್ಧಶತಕ! ಬ್ಯಾಂಕಾಕ್ ನಲ್ಲಿ ಪಾಕ್ ವಿರುದ್ಧ ಭಾರತ ವನಿತೆಯರ ಜಯಭೇರಿ!

ಟಿ20 ವಿಶ್ವಕಪ್ ನಲ್ಲಿ ಭಾರತ ತಂಡ ಪಾಕಿಸ್ತಾನದ ವಿರುದ್ಧ ಆಡಲು ಅಣಿಯಾಗುತ್ತಿದ್ದಂತೆಯೇ ಬ್ಯಾಂಕಾಕ್ ನಲ್ಲಿ ಪಾಕಿಸ್ತಾನ ಎ ಮಹಿಳಾ ತಂಡವನ್ನು 8 ವಿಕೆಟ್ ಗಳಿಂದ ಭರ್ಜರಿಯಾಗಿ ಸೋಲಿಸಿ ವಿಕ್ರಮ ಮೆರಿದಿದೆ.ಭಾನುವಾರ ನಡೆದ ರೈಸಿಂಗ

15 Feb 2026 8:44 pm
ಸಿಎಂ ಬದಲಾವಣೆ ನೋ ಕಮೆಂಟ್ಸ್‌: ಶಿವರಾತ್ರಿ ಬಳಿಕ ಇಡೀ ರಾಜ್ಯಕ್ಕೆ ಒಳ್ಳೆಯದಾಗಲಿದೆ: ಯತೀಂದ್ರ ಸಿದ್ದರಾಮಯ್ಯ

5 ವರ್ಷ ಸಿಎಂ ಆಗಿ ಸಿದ್ದರಾಮಯ್ಯ ಅವರೇ ಮುಂದುವರೆಯುತ್ತಾರೆ ಎನ್ನುತ್ತಿದ್ದ ಯತೀಂದ್ರ ಸಿದ್ದರಾಮಯ್ಯ ಅವರು ಈಗ ನೋ ಕಮೆಂಟ್ಸ್‌ ಎಂದಿದ್ದಾರೆ. ಮಾತ್ರವಲ್ಲದೇ, ಶಿವರಾತ್ರಿ ಬಳಿಕ ಡಿಕೆ ಶಿವಕುಮಾರ್‌ ಅವರಿಗೆ ಮಾತ್ರವಲ್ಲ, ಇಡೀ ರಾ

15 Feb 2026 8:25 pm
ದಾವಣಗೆರೆ ದುಗ್ಗಮ್ಮ, ಶಿವಮೊಗ್ಗ ಮಾರಿಕಾಂಬ ಜಾತ್ರೆ ವೇಳೆಯಲ್ಲೆ ಜನಶತಾಬ್ಧಿ ಸೇರಿ ಹಲವು ರೈಲುಗಳ ರದ್ದು!

ಕರ್ನಾಟಕದ 3 ಜಿಲ್ಲೆಗಳಲ್ಲಿ ಫೆಬ್ರವರಿ ಕೊನೆಯ ವಾರ ದೊಡ್ಡ ಜಾತ್ರಾ ಮಹೋತ್ಸವ ನಡೆಯುತ್ತಿದೆ. ಈ ಸಂದರ್ಭದಲ್ಲಿಯೇ ರೈಲ್ವೆ ಕಾಮಗಾರಿ ಹಿನ್ನೆಲೆ ಹಲವು ರೈಲುಗಳು ರದ್ದಾಗುತ್ತಿವೆ. ಇದು ಪ್ರಯಾಣಿಕರ ಆಕ್ರೋಶಕ್ಕೆ ಕಾರಣವಾಗಿದೆ. ಪ್

15 Feb 2026 7:20 pm
ಸ್ಪೆಷಲ್‌ ವ್ಯಾಲೈಂಟೈನ್ಸ್‌ ಡೇ ಸರ್ಪ್ರೈಸ್

ಸ್ಪೆಷಲ್‌ ವ್ಯಾಲೈಂಟೈನ್ಸ್‌ ಡೇ ಸರ್ಪ್ರೈಸ್

15 Feb 2026 7:09 pm
ಕೊಲಂಬೊದಲ್ಲೂ ಹ್ಯಾಂಡ್ ಶೇಕ್ ಮಾಡದ ಸೂರ್ಯಕುಮಾರ್ ಯಾದವ್! ಬಿಸಿಸಿಐ ಎಕ್ಸ್ ಪೋಸ್ಟ್ ನಲ್ಲೂ ಇಲ್ಲ ಸಲ್ಮಾನ್ ಆಘಾ!

ಕೊಲಂಬೊ ಪಂದ್ಯದಲ್ಲಾದರೂ ಭಾರತ ತಂಡದ ನಾಯಕ ಸೂರ್ಯಕುಮಾರ್ ಯಾದವ್ ಅವರು ಪಾಕಿಸ್ತಾನದ ನಾಯಕ ಸಲ್ಮಾನ್ ಅಲಿ ಆಘಾ ಅವರ ಜೊತೆಗೆ ಹ್ಯಾಂಡ್ ಶೇಕ್ ಮಾಡಬಹುದೆಂಬ ನಿರೀಕ್ಷೆ ಇದೀಗ ಸುಳ್ಳಾಗಿದೆ. ಟಾಸ್ ಗೆ ಮೈದಾನಕ್ಕೆ ಆಗಮಿಸಿದ ವೇಳೆ ಇ

15 Feb 2026 6:52 pm
ಗೋಕರ್ಣದಲ್ಲಿ ಆತ್ಮಲಿಂಗ ದರ್ಶನ ಪಡೆದು ಕೆಲ ನಿಮಿಷಗಳಲ್ಲಿಯೇ ಕೊನೆಯುಸಿರೆಳೆದ ಭಕ್ತ! ಶಿವರಾತ್ರಿ ದಿನವೇ ಘಟನೆ

ಶಿವರಾತ್ರಿ ದಿನ ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದ ಮಹಾಬಲೇಶ್ವರ ದೇವಸ್ಥಾನದಲ್ಲಿ ಆತ್ಮಲಿಂಗ ದರ್ಶನ ಪಡೆದ ಕೆಲ ಸಮಯದಲ್ಲಿಯೇ ಭಕ್ತರೊಬ್ಬರು ಮೃತಪಟ್ಟಿದ್ದಾರೆ. ಗೋವಾದ ರತ್ನಾಕರ ಮೃತ ವ್ಯಕ್ತಿ. ಹೃದಯಾಘಾತದಿಂದ ಸಾವಿಗೀಡಾಗಿದ

15 Feb 2026 6:34 pm
ಮೇಕೆದಾಟು : ಕರ್ನಾಟಕದಿಂದ ಪರಿಷ್ಕೃತ ಡಿಪಿಆರ್‌ ಸಲ್ಲಿಕೆ ; ಶೀಘ್ರದಲ್ಲೇ ಸಿಹಿಸುದ್ದಿ ಸಿಗುವ ನಿರೀಕ್ಷೆ

​ಮಹತ್ವಾಕಾಂಕ್ಷಿ ಮೇಕೆದಾಟು ಅಣೆಕಟ್ಟು ನಿರ್ಮಾಣದ ಸ್ಥಳವನ್ನು ಡಿಪಿಆರ್‌ನಲ್ಲಿ ರಾಜ್ಯ ಜಲಸಂಪನ್ಮೂಲ ಇಲಾಖೆ ಗುರುತಿಸಿದ್ದು, ಕಾವೇರಿ- ಅರ್ಕಾವತಿ ನದಿ ಸಂಗಮವಾಗುವ ಸಂಗಮ ಪ್ರದೇಶದಿಂದ 2 ಕಿಮೀ. ದೂರದಲ್ಲಿ ಮೇಕೆದಾಟಿಗೂ ಮೊದಲ

15 Feb 2026 6:23 pm
ಚಾರ್‌ಧಾಮ್ ಯಾತ್ರಿಕರೇ ಗಮನಿಸಿ, ಕೇದಾರನಾಥ ದೇವಾಲಯ ಏ. 22 ರಿಂದ ಓಪನ್

ಚಾರ್‌ಧಾಮ್ ಯಾತ್ರಿಕರು ಗಮನಿಸಬೇಕಾದ ಸುದ್ದಿ ಇದು. ಕೇದಾರನಾಥ ದೇವಾಲಯವು ಏಪ್ರಿಲ್ 22 ರಂದು ಭಕ್ತರಿಗೆ ಮತ್ತೆ ತೆರೆಯಲಿದೆ. ಈ ಬಗ್ಗೆ ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಸ್ಪಷ್ಟನೆ ನೀಡಿದ್ದಾರೆ. ಪಂಚಾಂಗ ಓದುವಿ

15 Feb 2026 5:38 pm
T20 World Cup- 26 ಕ್ಯಾಚ್, 7 ಸ್ಟಂಪ್! ಧೋನಿ, ಎಬಿಡಿ ಹೆಸರಲ್ಲಿದ್ದ ಹಳೇ ವಿಶ್ವದಾಖಲೆ ಮುರಿದ ಕ್ವಿಂಟನ್ ಡಿ ಕಾಕ್!

Quinton De Kock World Record- ನ್ಯೂಜಿಲೆಂಡ್ ವಿರುದ್ಧ ಪಂದ್ಯದಲ್ಲಿ 20 ರನ್ ಗಳ ಉಪಯುಕ್ತ ಕೊಡುಗೆ ನೀಡಿದ್ದ ದಕ್ಷಿಣ ಆಫ್ರಿಕಾದ ವಿಕೆಟ್ ಕೀಪರ್ ಬ್ಯಾಟರ್ ಕ್ವಿಂಟನ್ ಡಿ ಕಾಕ್ ಅವರು ಹೊಸ ವಿಶ್ವದಾಖಲೆ ಬರೆದಿದ್ದಾರೆ. ಈವರೆಗೂ ಟಿ10 ವಿಶ್ವಕಪ್ ನಲ್ಲ

15 Feb 2026 5:25 pm
ಗುಡ್‌ನ್ಯೂಸ್‌: ವಿದೇಶದಿಂದ ಭಾರತಕ್ಕೆ ತರುವ ಚಿನ್ನಕ್ಕೆ ಮೌಲ್ಯಮಿತಿ ಇಲ್ಲ! ನಿಯಮದಲ್ಲಿ ಬದಲಾವಣೆ; ಎಷ್ಟು ಗ್ರಾಂ ಅವಕಾಶ?

ವಿದೇಶದಿಂದ ಭಾರತಕ್ಕೆ ಚಿನ್ನ ತರಲು ಒಳ್ಳೆ ಅವಕಾಶವನ್ನು ಕೇಂದ್ರ ಸರ್ಕಾರ ಮಾಡಿಕೊಟ್ಟಿದೆ. ಬ್ಯಾಗೇಜ್ ನೀತಿಯಲ್ಲಿ ಮಹತ್ವದ ಬದಲಾವಣೆಯನ್ನು ಮಾಡಿದ್ದು, ಮೌಲ್ಯ ಮಿತಿಯನ್ನು ತೆಗೆದು ಹಾಕಲಾಗಿದೆ. ಈ ಮೂಲಕ ಮಹಿಳೆಯರು 40 ಗ್ರಾಂ, ಪು

15 Feb 2026 4:58 pm
ಪರೀಕ್ಷಾ ಕೇಂದ್ರ ಫಿಕ್ಸ್ ಆಗಿದೆ, ಹಾಲ್ ಟಿಕೆಟ್ಟೂ ಸಿಕ್ಕಿದೆ, ಈಗ 10ನೇ ತರಗತಿ ಪರೀಕ್ಷೆ ಬರೆಯೊಲ್ವಂತೆ ವೈಭವ್ ಸೂರ್ಯವಂಶಿ!

Vaibhav Suryavanshi 10th Exam- ಅತಿಯಾದ ಕ್ರಿಕೆಟ್ ನಿಂದಾಗಿ ವೈಭವ್ ಸೂರ್ಯವಂಶಿಗೆ ತರಗತಿಗೆ ಹಾಜರಾಗಲು ಸಾಧ್ಯವಾಗಿಲ್ಲ. ಇದೀಗ ಇಡೀ ವರ್ಷ ಕಲಿಯುವ 10ನೇ ತರಗತಿ ವರ್ಷದ ಸಿಲೆಬಸ್ಸನ್ನು ಒಮ್ಮೆಲೇ ವ್ಯಾಸಂಗ ಮಾಡಿ ಪರೀಕ್ಷೆ ಬರೆಯುವುದು ಕಷ್ಟ ಸಾಧ್ಯ

15 Feb 2026 3:43 pm
ಮುಜರಾಯಿ ಇಲಾಖೆಯಿಂದ ವೈಷ್ಣೋದೇವಿ ಯಾತ್ರೆಗೂ ಸಹಾಯಧನ ನೀಡಲು ಯೋಜನೆ; ಎಷ್ಟು ನೆರವು ಸಿಗುತ್ತೆ? ಏನೆಲ್ಲಾ ದಾಖಲೆ ಅಗತ್ಯ?

ಕಾಶಿಯಾತ್ರೆ ಸಹಾಯಧನ ಮಾದರಿಯಲ್ಲಿಯೇ ವೈಷ್ಣೋದೇವಿ ಯಾತ್ರೆಗೂ ಸಹಾಯಧನ ನೀಡಲು ರಾಜ್ಯ ಸರ್ಕಾರ ಮುಂದಾಗಿದೆ. ಈ ಬಗ್ಗೆ ಯೋಜನೆ ರೂಪಿಸಿ ಮುಜರಾಯಿ ಇಲಾಖೆಯು ಸರ್ಕಾರಕ್ಕೆ ಸಲ್ಲಿಕೆ ಮಾಡಿದೆ. ಅಗತ್ಯ ದಾಖಲೆಗಳನ್ನು ಸಲ್ಲಿಕೆ ಮಾಡಿ

15 Feb 2026 3:13 pm
IND VS PAK : 'ನೋ ಹ್ಯಾಂಡ್‌ ಶೇಕ್‌' ಮೂರ್ಖತನ! ಯೋಗ್ಯವಲ್ಲ; ಸರಿಯಾಗಿ ಆಟವಾಡಿ OR ಆಟವಾಡಲೇಬೇಡಿ: ಸಂಜಯ್ ಮಂಜ್ರೇಕರ್

ಪಾಕಿಸ್ತಾನ ತಂಡದ ವಿರುದ್ಧ ಭಾರತ ತಂಡ ಕೈಗೊಂಡಿರುವ ನೋ ಹ್ಯಾಂಡ್‌ ಶೇಕ್‌ ಅಭಿಯಾನವನ್ನು ಭಾರತ ತಂಡದ ಹಿರಿಯ ಆಟಗಾರ ಸಂಜತ್ ಮಂಜ್ರೇಕರ್ ಟೀಕಿಸಿದ್ದಾರೆ. ಇದೊಂದು ಸಿಲ್ಲಿ ಕೆಲಸ ಎಂದಿದ್ದಾರೆ. ಆಟ ಆಡುವುದಾದರೆ ಸರಿಯಾಗಿ ಆಡಿ ಇಲ

15 Feb 2026 2:37 pm
ತಾರಿಕ್‌ ರೆಹಮಾನ್ ಪ್ರಮಾಣವಚನಕ್ಕೆ ನರೇಂದ್ರ ಮೋದಿ ಅವರಿಗೆ ಆಹ್ವಾನ; ಭಾರತದ ʻನೆರೆಹೊರೆ ಮೊದಲುʼ ನೀತಿ ಅನುಕರಣೆ

ಬಾಂಗ್ಲಾದೇಶ ರಾಷ್ಟ್ರೀಯ ಚುನಾವಣೆಯಲ್ಲಿ ಭರ್ಜರಿ ಜಯಭೇರಿ ಬಾರಿಸಿರುವ ಬಾಂಗ್ಲಾದೇಶ ನ್ಯಾಷನಲಿಸ್ಟ್‌ ಪಾರ್ಟಿ (ಬಿಎನ್‌ಪಿ), ಸರ್ಕಾರ ರಚನೆಗೆ ಸಿದ್ಧತೆಗಳನ್ನು ಭರದಿಂದ ಆರಂಭಿಸಿದೆ. ಪಕ್ಷದ ಮುಖ್ಯಸ್ಥ ತಾರಿಕ್‌ ರೆಹಮಾನ್‌ ಅವ

15 Feb 2026 2:19 pm
ಮಂಡ್ಯ : ಕೆಮಿಕಲ್ ಟ್ಯಾಂಕ್ ಸ್ಫೋಟ, ಇಬ್ಬರು ಕಾರ್ಮಿಕರು ಸಾವು

ಮಂಡ್ಯದ ಕಾರೆಕಟ್ಟೆಯಿಂದ‌ ಬೇರೆ ಕಡೆಗೆ ಕಾರ್ಖಾನೆ ಸ್ಥಳಾಂತರ ಮಾಡುವಾಗ ಕೆಮಿಕಲ್ ಟ್ಯಾಂಕ್ ಸ್ಫೋಟಗೊಂಡಿದೆ. ಇಬ್ಬರು ಕಾರ್ಮಿಕರು ಸಾವನ್ನಪ್ಪಿದ್ದಾರೆ. ಬಿಹಾರ ಮೂಲಕ ಕಾರ್ಮಿಕರು ಕಾರ್ಖಾನೆ ಸ್ಥಳಾಂತರ ಕೆಲಸ ಮಾಡುತ್ತಿದ್ದರ

15 Feb 2026 1:46 pm
ರೈತರಿಗೆ ಗುಡ್‌ನ್ಯೂಸ್! 22 ಸಾವಿರ ರೈತರಿಗೆ ಪಿಎಂ ಕಿಸಾನ್‌ ಹಣ ಪಾವತಿ

ತಾಂತ್ರಿಕ ಕಾರಣಗಳಿಂದ ಪಿಎಂ-ಕಿಸಾನ್‌ ಯೋಜನೆಯ ಹಣ ರೈತರಿಗೆ ಬಾಕಿ ಉಳಿದಿತ್ತು. ಕೂಡಲೇ ಹಣ ಬಿಡುಗಡೆ ಮಾಡುವಂತೆ ಕೃಷಿ ಸಚಿವ ಚಲುವರಾಯಸ್ವಾಮಿ ಕೇಂದ್ರಕ್ಕೆ ಮನವಿ ಮಾಡಿದ್ದರು. ಸಚಿವರ ಮನವಿಗೆ ಕೇಂದ್ರ ಸಕಾರಾತ್ಮಕವಾಗಿ ಸ್ಪಂದಿ

15 Feb 2026 1:25 pm
ಕರಾವಳಿಯ ರಕ್ತ ಕಣ್ಣೀರು ಪುಸ್ತಕ ಅನಾವರಣ: ಕೋಮುವಾದದ ವಿರುದ್ಧ ಕಡಲ ಕಿನಾರೆಯ ಧ್ವನಿ ಗಟ್ಟಿ

ಕರಾವಳಿ ಭಾಗದ ಕೋಮುದ್ವೇಷದ ಜ್ವಾಲೆಯನ್ನು ನಂದಿಸುವ ಪ್ರಯತ್ನದ ಭಾಗವಾಗಿ, ವಿಜಯ ಕರ್ನಾಟಕ ಡಿಜಿಟಲ್‌ ವಿಭಾಗದ ವರದಿಗಾರ ಇರ್ಷಾದ್‌ ಉಪ್ಪಿನಂಗಡಿ ಬರೆದ ಕರಾವಳಿಯ ರಕ್ತ ಕಣ್ಣೀರು-ಮತೀಯ ದ್ವೇಷದ ಬೆಂಕಿಯಲ್ಲಿ ನಲುಗಿದ ಬದುಕುಗಳು

15 Feb 2026 12:45 pm
ವ್ಯಾಲಂಟೈನ್ಸ್ ಡೇ ಮರುದಿನ ಪ್ರೇಮಿಗಳಿಗೆ ಕಿವಿ ಮಾತು!

​ಅನುಭವಿಗಳು ಹೇಳುವುದುಂಟು ನಿಮ್ಮನ್ನು ಪ್ರೀತಿಸುವವರನ್ನು ನೀವು ಪ್ರೀತಿಸಿ, ಮತ್ತೊಬ್ಬರನ್ನು ಪ್ರೀತಿಸುವವರು ನೀವು ಗಣನೆಗೆ ತೆಗೆದು ಕೊಳ್ಳುವುದು ಬೇಡ ಎಂದು. ಅದು ಸತ್ಯದ ಮಾತು. ನಮ್ಮನ್ನು ಪ್ರೀತಿಸುವವರನ್ನು ನಾವು ಪ್ರೀತ

15 Feb 2026 12:09 pm
ಬೇಸಿಗೆಗೂ ಮುನ್ನವೇ ತಾಪಮಾನ ಹೆಚ್ಚಳ ; ಬಿಸಿಲಿಗೆ ಬಸವಳಿದ ಜನತೆ

ಚಾಮರಾಜನಗರ ​ಜಿಲ್ಲಾ ಕೇಂದ್ರದಲ್ಲಿ ಹೆಚ್ಚುತ್ತಿರುವ ಬಿಸಿಲಿನ ತಾಪಮಾನದಿಂದಾಗಿ ತತ್ತರಿಸಿ ಹೋಗಿರುವ ಜನತೆ ತಂಪು ಪಾನಿಯಗಳಾದ ಎಳನೀರು, ಐಸ್‌ಕ್ರಿಮ್‌, ಕಲ್ಲಂಗಡಿ ಹಣ್ಣು, ಕಬ್ಬಿನ ಪಾನಕ, ಹಣ್ಣಿನ ಜ್ಯೂಸ್‌ಗಳತ್ತ ಮುಖ ಮಾಡುತ

15 Feb 2026 11:33 am
ಕುಲದೈವಕ್ಕೆ ಪೂಜೆ ಸಲ್ಲಿಸಿದ ಗೀತಾ ಭಾರತಿ ಭಟ್

ಕುಲದೈವಕ್ಕೆ ಪೂಜೆ ಸಲ್ಲಿಸಿದ ಗೀತಾ ಭಾರತಿ ಭಟ್

15 Feb 2026 10:52 am
ಕೃಷ್ಣ ನೀರು ಗಡಿ ದಾಟಿಸಲು ಬೇಕಿದೆ ಸಹಕಾರ ; ಆಂಧ್ರ ಸಿಎಂಗೆ ಮನವಿ

​ವ್ಯಾಲಿ ಯೋಜನೆಗಳಿಂದ ಹರಿಯುತ್ತಿರುವ ನೀರಿನಿಂದ ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜನ ನಾನಾ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಎತ್ತಿನಹೊಳೆ ಯೋಜನೆಯಡಿ ನೀರು ಹರಿಯುವ ಬಗ್ಗೆಯೇ ಹಲವು ಅನುಮಾನ

15 Feb 2026 10:10 am
ಸಾಕೇತ್‌ ಶ್ರೀನಿವಾಸಯ್ಯ; ಕ್ಯಾಲಿಫೋರ್ನಿಯಾದಲ್ಲಿ ಕಾಣೆಯಾದ 6 ದಿನಗಳ ಬಳಿಕ ಪತ್ತೆಯಾದ ಕರ್ನಾಟಕದ ಹುಡುಗ!

ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಕಳೆದ ಆರು ದಿನಗಳಿಂದ ನಾಪತ್ತೆಯಾಗಿದ್ದ ಕರ್ನಾಟಕ ಮೂಲದ 22 ವರ್ಷದ ವಿದ್ಯಾರ್ಥಿ ಸಾಕೇತ್‌ ಶ್ರೀನಿವಾಸಯ್ಯ, ನಿಗೂಢವಾಗಿ ಸಾವನ್ನಪ್ಪಿದ್ದಾರೆ. ಸಾಕೇತ್‌ ಶ್ರೀನಿವಾಸಯ್ಯ ಅವರ ಸಾವನ್ನು ದೃಢಪಡ

15 Feb 2026 10:04 am
ಎಂಗೇಜ್‌ ಆದ ದುಷ್ಯಂತ್

ಎಂಗೇಜ್‌ ಆದ ದುಷ್ಯಂತ್

15 Feb 2026 9:57 am
ಕಾವೇರಿ ನೀರಿಗೆ ಹೆಚ್ಚಿದ ಆಗ್ರಹ; ಎತ್ತಿನಹೊಳೆ ನೀರಿಗಾಗಿ ಎದುರು ನೋಡುತ್ತಿದ್ದಾರೆ ಜನ

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ, ದೇವನಹಳ್ಳಿ, ಹೊಸಕೋಟೆ, ನೆಲಮಂಗಲದಲ್ಲಿ ಯಾವುದೇ ನದಿ ಮೂಲಗಳಿಲ್ಲ. ಅರ್ಕಾವತಿ ಪಾತ್ರದ ಕೆರೆಗಳು ಇಲ್ಲಿ ಕಾಣಬಹುದಾಗಿದೆ. ಇದರಿಂದ ಕುಡಿಯುವ ನೀರಿಗೆ ಸಾಕಷ್ಟ ಸಮಸ್ಯೆ ಎದುರಾಗ

15 Feb 2026 9:35 am
Ind vs Pak: ಕ್ರಿಕೆಟ್‌ ʻಪ್ರೇಮದಾಸʼರೇ ಪಿಚ್‌ ರಿಪೋರ್ಟ್‌ ಗೊತ್ತಾ? ಟಾಸ್‌ ಗೆದ್ದರೆ ಭಾರತದ ಆಯ್ಕೆ ಏನಿರಲಿದೆ? ಮೌಕಾ ಮೌಕಾ

ಐಸಿಸಿ ಟಿ-20 ವಿಶ್ವಕಪ್‌ 2026ರ ಜ್ವರ ಇಂದು (ಫೆ.15-ಭಾನುವಾರ) ಮತ್ತಷ್ಟು ಹೆಚ್ಚಲಿದೆ. ಏಕೆಂದರೆ ಇಂದು ಸಂಜೆ ಶ್ರೀಲಂಕಾದ ಕೊಲೊಂಬೊದಲ್ಲಿರುವ ಪ್ರೇಮದಾಸ ಕ್ರೀಡಾಂಗಣದಲ್ಲಿ, ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ಪರ

15 Feb 2026 8:41 am
ಬಾಂಗ್ಲಾದೇಶ ಚುನಾವಣೆಯಲ್ಲಿ ಖಾತೆ ತೆರೆದ ಬಿಜೆಪಿ, ಇತಿಹಾಸ ಸೃಷ್ಟಿಸಿದ ಅಂದಲೀವ್ ರೆಹಮಾನ್ ಪಾರ್ಥೊ; ಬಿಎನ್‌ಪಿಗೆ ಬೆಂಬಲ!

ಇತ್ತೀಚಿಗೆ ನಡೆದ ಬಾಂಗ್ಲಾದೇಶ ರಾಷ್ಟ್ರೀಯ ಚುನಾವಣೆಯಲ್ಲಿ ಬಿಜೆಪಿ ಖಾತೆ ತೆರೆದಿದೆ. ಪಕ್ಷದ ಅಭ್ಯರ್ಥಿ ಅಂದಲೀವ್‌ ರೆಹಮಾನ್‌ ಪಾರ್ಥೊ ಐತಿಹಾಸಿಕ ಜಯ ಸಾಧಿಸಿದ್ದು, ತಾರಿಕ್‌ ರೆಹಮಾನ್‌ ಅವರ ಬಾಂಗ್ಲಾದೇಶ ನ್ಯಾಷನಲಿಸ್ಟ್‌ ಪ

15 Feb 2026 7:55 am
ಗೂಗಲ್‌ ಮ್ಯಾಪ್‌ ನಂಬಿ ಕೆಟ್ಟ ಕೇರಳದ ಪ್ರವಾಸಿಗರು; ಉಪ್ಲಾಡಿ ಹೊಳೆಯತ್ತ ಸಾಗಿದ ಕಾರು!

ಇತ್ತೀಚಿಗೆ ಗೂಗಲ್‌ ಮ್ಯಾಪ್‌ ತಪ್ಪು ಮಾಹಿತಿಯಿಂದಾಗಿ ಅವಘಢಗಳು ಸಂಭವಿಸುತ್ತಿದ್ದು, ಕೋಟ-ಸ್ಯಾಬ್ರಕಟ್ಟೆ ಮೀಪದ ಉಪ್ಲಾಡಿ ನದಿ ಬಳಿಯೂ ಇಂತದ್ದೇ ಅವಘಢ ಸಂಭವಿಸಿದೆ. ಕೊಲ್ಲೂರು ಮೂಕಾಂಬಿಕೆ ದರ್ಶನಕ್ಕಾಗಿ ಕೇರಳದಿಂದ ಬಂದಿದ್ದ

15 Feb 2026 6:16 am
ತಾನೇ ಕೊಂದಿದ್ದ ತಂದೆ-ತಾಯಿಯ ಅಂತ್ಯಕ್ರಿಯೆ ನಡೆಸಿದ ಮಗ; ಯಾವ ಮನೆಯಲ್ಲೂ ಈ ಘೋರ ಸ್ಥಿತಿ ಬಾರದಿರಲಿ!

ನಿಜ, ಯಾವ ಮನೆಯಲ್ಲೂ ಇಂತಹ ಘೋರ ಸ್ಥಿತಿ ಬರಬಾರದು. ಹಣಕಾಸು ವ್ಯಾಜ್ಯಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ತನ್ನ ಸ್ವಂತ ತಂದೆ-ತಾಯಿಯನ್ನು ಕೊಲೆ ಮಾಡಿದ್ದ ಮಗ,ಇದೀಗ ತನ್ನ ಪೋಷಕರ ಅಂತ್ಯಕ್ರಿಯೆಯನ್ನೂ ನೆರವೇರಿಸಿದ್ದಾನೆ. ಹೌದ

15 Feb 2026 5:35 am
ಬೆಂಗಳೂರು ಅಪಾರ್ಟ್‌ಮೆಂಟ್‌ನಲ್ಲಿ ಇವಿ ಚಾರ್ಜರ್‌ ಅಳವಡಿಕೆ ವ್ಯಾಜ್ಯ ಸುಖಾಂತ್ಯ; ಹೈಕೋರ್ಟ್‌ ಮಹತ್ವದ ಆದೇಶ

ಆಧುನಿಕ ಮಾನವನ ಜೀವನ ಪದ್ದತಿ ಬದಲಾದಂತೆ ಆತನ ಸಮಸ್ಯೆಗಳ ಸ್ವರೂಪವೂ ಬದಲಾಗುತ್ತಿವೆ. ಈ ಸಮಸ್ಯೆಗಳ ನಿವಾರಣೆಗಾಗಿ ಪರಿಹಾರಗಳನ್ನು ಕಂಡುಕೊಳ್ಳುವ ಸವಾಲು ಆಧುನಿಕ ಸಮಾಜದ ವ್ಯವಸ್ಥೆಯ ಮುಂದಿದೆ. ಅದೇ ರೀತಿ ರಾಜಧಾನಿ ಬೆಂಗಳೂರಿನ

15 Feb 2026 5:02 am
STD ಬಗ್ಗೆ ನಿಮಗೆಷ್ಟು ಗೊತ್ತು? ಲೈಂಗಿಕ ಸಂಪರ್ಕ ಖಾಯಿಲೆ ಅಪಾಯನಾ? Dr Ashitha

STD ಬಗ್ಗೆ ನಿಮಗೆಷ್ಟು ಗೊತ್ತು? ಲೈಂಗಿಕ ಸಂಪರ್ಕ ಖಾಯಿಲೆ ಅಪಾಯನಾ? Dr Ashitha

14 Feb 2026 6:27 pm
ವ್ಯಾಲೆಂಟೈನ್ಸ್ ಡೇ ಸಂಭ್ರಮದಲ್ಲಿ ಕನ್ನಡ ತಾರೆಯರು

ವ್ಯಾಲೆಂಟೈನ್ಸ್ ಡೇ ಸಂಭ್ರಮದಲ್ಲಿ ಕನ್ನಡ ತಾರೆಯರು

14 Feb 2026 5:16 pm
ಯಾವ ರೂಟ್‌ನಿಂದ ದುಡ್ಡು ಕಲೆಕ್ಟ್‌ ಮಾಡ್ಬಹುದು ಅಂತ ನೋಡ್ತಿದ್ದಾರೆ ಮಂಥನ!

ಯಾವ ರೂಟ್‌ನಿಂದ ದುಡ್ಡು ಕಲೆಕ್ಟ್‌ ಮಾಡ್ಬಹುದು ಅಂತ ನೋಡ್ತಿದ್ದಾರೆ ಮಂಥನ!

14 Feb 2026 4:52 pm
ಬ್ರೈನ್‌ಡೆಡ್‌ ಆಗಿ ಎಷ್ಟು ಗಂಟೆ ಒಳಗಡೆ ಅಂಗಾಂಗ ದಾನ ಮಾಡಬಹುದು? Dr Anoop Gowda

ಬ್ರೈನ್‌ಡೆಡ್‌ ಆಗಿ ಎಷ್ಟು ಗಂಟೆ ಒಳಗಡೆ ಅಂಗಾಂಗ ದಾನ ಮಾಡಬಹುದು? Dr Anoop Gowda

14 Feb 2026 3:59 pm
ರುದ್ರ ಮಾಸ್ಟರ್‌ ಮದುವೆ ಸಂಭ್ರಮ

ರುದ್ರ ಮಾಸ್ಟರ್‌ ಮದುವೆ ಸಂಭ್ರಮ

14 Feb 2026 3:10 pm
ವೈಭವೋಪೇತವಾಗಿ ನಡೆದ ಲಹರಿ ವೇಲು ಮಗನ ವಿವಾಹ ಮಹೋತ್ಸವ

ವೈಭವೋಪೇತವಾಗಿ ನಡೆದ ಲಹರಿ ವೇಲು ಮಗನ ವಿವಾಹ ಮಹೋತ್ಸವ

14 Feb 2026 10:02 am
ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು' ಖ್ಯಾತಿಯ ಅಖಿಲಾ ದೇಚಮ್ಮ ತುಂಬು ಗರ್ಭಿಣಿ: ಬೇಬಿ ಬಂಪ್ ಫೋಟೋಗಳು ಇಲ್ಲಿವೆ...

ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು' ಖ್ಯಾತಿಯ ಅಖಿಲಾ ದೇಚಮ್ಮ ತುಂಬು ಗರ್ಭಿಣಿ: ಬೇಬಿ ಬಂಪ್ ಫೋಟೋಗಳು ಇಲ್ಲಿವೆ...

13 Feb 2026 10:19 pm
ಲವ್‌ ಮಾಡಿ ಮದುವೆ ಆದರೂ ಡಿವೋರ್ಸ್‌ ಆಗೋದಕ್ಕೆ ಕಾರಣವೇನು?Dr. Purvi Jayaaraaj

ಲವ್‌ ಮಾಡಿ ಮದುವೆ ಆದರೂ ಡಿವೋರ್ಸ್‌ ಆಗೋದಕ್ಕೆ ಕಾರಣವೇನು?Dr. Purvi Jayaaraaj

13 Feb 2026 7:00 pm
ಗೌತಮಿ ಗೌಡಗೆ ಬರ್ತ್‌ಡೇ ಸರ್‌ಪ್ರೈಸ್ ನೀಡಿದ ಪತಿ ಜಾರ್ಜ್ ಕ್ರಿಸ್ಟಿ

ಗೌತಮಿ ಗೌಡಗೆ ಬರ್ತ್‌ಡೇ ಸರ್‌ಪ್ರೈಸ್ ನೀಡಿದ ಪತಿ ಜಾರ್ಜ್ ಕ್ರಿಸ್ಟಿ

13 Feb 2026 1:10 pm