ಪಾಕಿಸ್ತಾನ ತಂಡದ ವಿರುದ್ಧ ಭಾರತ ತಂಡ ಕೈಗೊಂಡಿರುವ ನೋ ಹ್ಯಾಂಡ್ ಶೇಕ್ ಅಭಿಯಾನವನ್ನು ಭಾರತ ತಂಡದ ಹಿರಿಯ ಆಟಗಾರ ಸಂಜತ್ ಮಂಜ್ರೇಕರ್ ಟೀಕಿಸಿದ್ದಾರೆ. ಇದೊಂದು ಸಿಲ್ಲಿ ಕೆಲಸ ಎಂದಿದ್ದಾರೆ. ಆಟ ಆಡುವುದಾದರೆ ಸರಿಯಾಗಿ ಆಡಿ ಇಲ
ಬಾಂಗ್ಲಾದೇಶ ರಾಷ್ಟ್ರೀಯ ಚುನಾವಣೆಯಲ್ಲಿ ಭರ್ಜರಿ ಜಯಭೇರಿ ಬಾರಿಸಿರುವ ಬಾಂಗ್ಲಾದೇಶ ನ್ಯಾಷನಲಿಸ್ಟ್ ಪಾರ್ಟಿ (ಬಿಎನ್ಪಿ), ಸರ್ಕಾರ ರಚನೆಗೆ ಸಿದ್ಧತೆಗಳನ್ನು ಭರದಿಂದ ಆರಂಭಿಸಿದೆ. ಪಕ್ಷದ ಮುಖ್ಯಸ್ಥ ತಾರಿಕ್ ರೆಹಮಾನ್ ಅವ
ಮಂಡ್ಯದ ಕಾರೆಕಟ್ಟೆಯಿಂದ ಬೇರೆ ಕಡೆಗೆ ಕಾರ್ಖಾನೆ ಸ್ಥಳಾಂತರ ಮಾಡುವಾಗ ಕೆಮಿಕಲ್ ಟ್ಯಾಂಕ್ ಸ್ಫೋಟಗೊಂಡಿದೆ. ಇಬ್ಬರು ಕಾರ್ಮಿಕರು ಸಾವನ್ನಪ್ಪಿದ್ದಾರೆ. ಬಿಹಾರ ಮೂಲಕ ಕಾರ್ಮಿಕರು ಕಾರ್ಖಾನೆ ಸ್ಥಳಾಂತರ ಕೆಲಸ ಮಾಡುತ್ತಿದ್ದರ
ತಾಂತ್ರಿಕ ಕಾರಣಗಳಿಂದ ಪಿಎಂ-ಕಿಸಾನ್ ಯೋಜನೆಯ ಹಣ ರೈತರಿಗೆ ಬಾಕಿ ಉಳಿದಿತ್ತು. ಕೂಡಲೇ ಹಣ ಬಿಡುಗಡೆ ಮಾಡುವಂತೆ ಕೃಷಿ ಸಚಿವ ಚಲುವರಾಯಸ್ವಾಮಿ ಕೇಂದ್ರಕ್ಕೆ ಮನವಿ ಮಾಡಿದ್ದರು. ಸಚಿವರ ಮನವಿಗೆ ಕೇಂದ್ರ ಸಕಾರಾತ್ಮಕವಾಗಿ ಸ್ಪಂದಿ
ಕರಾವಳಿ ಭಾಗದ ಕೋಮುದ್ವೇಷದ ಜ್ವಾಲೆಯನ್ನು ನಂದಿಸುವ ಪ್ರಯತ್ನದ ಭಾಗವಾಗಿ, ವಿಜಯ ಕರ್ನಾಟಕ ಡಿಜಿಟಲ್ ವಿಭಾಗದ ವರದಿಗಾರ ಇರ್ಷಾದ್ ಉಪ್ಪಿನಂಗಡಿ ಬರೆದ ಕರಾವಳಿಯ ರಕ್ತ ಕಣ್ಣೀರು-ಮತೀಯ ದ್ವೇಷದ ಬೆಂಕಿಯಲ್ಲಿ ನಲುಗಿದ ಬದುಕುಗಳು
ಅನುಭವಿಗಳು ಹೇಳುವುದುಂಟು ನಿಮ್ಮನ್ನು ಪ್ರೀತಿಸುವವರನ್ನು ನೀವು ಪ್ರೀತಿಸಿ, ಮತ್ತೊಬ್ಬರನ್ನು ಪ್ರೀತಿಸುವವರು ನೀವು ಗಣನೆಗೆ ತೆಗೆದು ಕೊಳ್ಳುವುದು ಬೇಡ ಎಂದು. ಅದು ಸತ್ಯದ ಮಾತು. ನಮ್ಮನ್ನು ಪ್ರೀತಿಸುವವರನ್ನು ನಾವು ಪ್ರೀತ
ಚಾಮರಾಜನಗರ ಜಿಲ್ಲಾ ಕೇಂದ್ರದಲ್ಲಿ ಹೆಚ್ಚುತ್ತಿರುವ ಬಿಸಿಲಿನ ತಾಪಮಾನದಿಂದಾಗಿ ತತ್ತರಿಸಿ ಹೋಗಿರುವ ಜನತೆ ತಂಪು ಪಾನಿಯಗಳಾದ ಎಳನೀರು, ಐಸ್ಕ್ರಿಮ್, ಕಲ್ಲಂಗಡಿ ಹಣ್ಣು, ಕಬ್ಬಿನ ಪಾನಕ, ಹಣ್ಣಿನ ಜ್ಯೂಸ್ಗಳತ್ತ ಮುಖ ಮಾಡುತ
ವ್ಯಾಲಿ ಯೋಜನೆಗಳಿಂದ ಹರಿಯುತ್ತಿರುವ ನೀರಿನಿಂದ ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜನ ನಾನಾ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಎತ್ತಿನಹೊಳೆ ಯೋಜನೆಯಡಿ ನೀರು ಹರಿಯುವ ಬಗ್ಗೆಯೇ ಹಲವು ಅನುಮಾನ
ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಕಳೆದ ಆರು ದಿನಗಳಿಂದ ನಾಪತ್ತೆಯಾಗಿದ್ದ ಕರ್ನಾಟಕ ಮೂಲದ 22 ವರ್ಷದ ವಿದ್ಯಾರ್ಥಿ ಸಾಕೇತ್ ಶ್ರೀನಿವಾಸಯ್ಯ, ನಿಗೂಢವಾಗಿ ಸಾವನ್ನಪ್ಪಿದ್ದಾರೆ. ಸಾಕೇತ್ ಶ್ರೀನಿವಾಸಯ್ಯ ಅವರ ಸಾವನ್ನು ದೃಢಪಡ
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ, ದೇವನಹಳ್ಳಿ, ಹೊಸಕೋಟೆ, ನೆಲಮಂಗಲದಲ್ಲಿ ಯಾವುದೇ ನದಿ ಮೂಲಗಳಿಲ್ಲ. ಅರ್ಕಾವತಿ ಪಾತ್ರದ ಕೆರೆಗಳು ಇಲ್ಲಿ ಕಾಣಬಹುದಾಗಿದೆ. ಇದರಿಂದ ಕುಡಿಯುವ ನೀರಿಗೆ ಸಾಕಷ್ಟ ಸಮಸ್ಯೆ ಎದುರಾಗ
ಐಸಿಸಿ ಟಿ-20 ವಿಶ್ವಕಪ್ 2026ರ ಜ್ವರ ಇಂದು (ಫೆ.15-ಭಾನುವಾರ) ಮತ್ತಷ್ಟು ಹೆಚ್ಚಲಿದೆ. ಏಕೆಂದರೆ ಇಂದು ಸಂಜೆ ಶ್ರೀಲಂಕಾದ ಕೊಲೊಂಬೊದಲ್ಲಿರುವ ಪ್ರೇಮದಾಸ ಕ್ರೀಡಾಂಗಣದಲ್ಲಿ, ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ಪರ
ಇತ್ತೀಚಿಗೆ ನಡೆದ ಬಾಂಗ್ಲಾದೇಶ ರಾಷ್ಟ್ರೀಯ ಚುನಾವಣೆಯಲ್ಲಿ ಬಿಜೆಪಿ ಖಾತೆ ತೆರೆದಿದೆ. ಪಕ್ಷದ ಅಭ್ಯರ್ಥಿ ಅಂದಲೀವ್ ರೆಹಮಾನ್ ಪಾರ್ಥೊ ಐತಿಹಾಸಿಕ ಜಯ ಸಾಧಿಸಿದ್ದು, ತಾರಿಕ್ ರೆಹಮಾನ್ ಅವರ ಬಾಂಗ್ಲಾದೇಶ ನ್ಯಾಷನಲಿಸ್ಟ್ ಪ
ಇತ್ತೀಚಿಗೆ ಗೂಗಲ್ ಮ್ಯಾಪ್ ತಪ್ಪು ಮಾಹಿತಿಯಿಂದಾಗಿ ಅವಘಢಗಳು ಸಂಭವಿಸುತ್ತಿದ್ದು, ಕೋಟ-ಸ್ಯಾಬ್ರಕಟ್ಟೆ ಮೀಪದ ಉಪ್ಲಾಡಿ ನದಿ ಬಳಿಯೂ ಇಂತದ್ದೇ ಅವಘಢ ಸಂಭವಿಸಿದೆ. ಕೊಲ್ಲೂರು ಮೂಕಾಂಬಿಕೆ ದರ್ಶನಕ್ಕಾಗಿ ಕೇರಳದಿಂದ ಬಂದಿದ್ದ
ನಿಜ, ಯಾವ ಮನೆಯಲ್ಲೂ ಇಂತಹ ಘೋರ ಸ್ಥಿತಿ ಬರಬಾರದು. ಹಣಕಾಸು ವ್ಯಾಜ್ಯಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ತನ್ನ ಸ್ವಂತ ತಂದೆ-ತಾಯಿಯನ್ನು ಕೊಲೆ ಮಾಡಿದ್ದ ಮಗ,ಇದೀಗ ತನ್ನ ಪೋಷಕರ ಅಂತ್ಯಕ್ರಿಯೆಯನ್ನೂ ನೆರವೇರಿಸಿದ್ದಾನೆ. ಹೌದ
ಆಧುನಿಕ ಮಾನವನ ಜೀವನ ಪದ್ದತಿ ಬದಲಾದಂತೆ ಆತನ ಸಮಸ್ಯೆಗಳ ಸ್ವರೂಪವೂ ಬದಲಾಗುತ್ತಿವೆ. ಈ ಸಮಸ್ಯೆಗಳ ನಿವಾರಣೆಗಾಗಿ ಪರಿಹಾರಗಳನ್ನು ಕಂಡುಕೊಳ್ಳುವ ಸವಾಲು ಆಧುನಿಕ ಸಮಾಜದ ವ್ಯವಸ್ಥೆಯ ಮುಂದಿದೆ. ಅದೇ ರೀತಿ ರಾಜಧಾನಿ ಬೆಂಗಳೂರಿನ
ಆರ್ ಟಿಒ ಇನ್ಸ್ ಪೆಕ್ಟರ್ ಗೆ ಕಾರನ್ನು ಮಾಲೀಕನ ಮನೆಯಿಂದ ಜಪ್ತಿ ಮಾಡಿಕೊಂಡು ಹೋಗುವ ಅಧಿಕಾರ ಇದೆಯೇ? ಕರ್ನಾಟಕ ಹೀಗೊಂದು ಪ್ರಶ್ನೆಯನ್ನು ಕರ್ನಾಟಕ ಹೈಕೋರ್ಟ್ ಕೇಳಿದೆ. ದಾಖಲೆ ತಿರುಚಿ ನೋಂದಣಿ ಮಾಡಿ ಸರ್ಕಾರಕ್ಕೆ ತೆರಿಗೆ ವಂಚ
Bank Locker Theft Case- ಬೆಟ್ಟಿಂಗ್ ಚಟ ವ್ಯಕ್ತಿಯನ್ನು ಎಲ್ಲಿವರೆಗೆ ತೆಗೆದುಕೊಂಡು ಹೋಗುತ್ತದೆ ನೋಡಿ. ಇದರ ದಾಸ್ಯಕ್ಕೆ ಬಿದ್ದ ಬ್ಯಾಂಕ್ ನ ಸಹಾಯಕ ಮ್ಯಾನೇಜರ್ ಒಬ್ಬ ತಾನು ಕೆಲಸ ಮಾಡುತ್ತಿದ್ದ ಬ್ಯಾಂಕ್ ಶಾಖೆಯ ಲಾಕರ್ ಗಳಲ್ಲಿದ್ದ ಗ್ರಾಹಕ
ನಟಿ ಕಾವ್ಯಾ ಗೌಡ ಮತ್ತು ಪತಿ ಸೋಮಶೇಖರ್ ವಿರುದ್ಧದ ಪೊಲೀಸ್ ತನಿಖೆಗೆ ಹಾಗೂ ಎಫ್ಐಆರ್ಗೆ ಕರ್ನಾಟಕ ಹೈಕೋರ್ಟ್ ತಡೆ ನೀಡಿದೆ. ನ್ಯಾ. ಎಂ.ನಾಗಪ್ರಸನ್ನ ಅವರ ಏಕ ಸದಸ್ಯ ಪೀಠದಿಂದ ಈ ಆದೇಶ ಮಾಡಲಾಗಿದೆ. ಕಾವ್ಯ ಗೌಡ ಅವರು ನೀಡಿದ ದೂ
ಪುಲ್ವಾಮಾ ದಾಳಿಗೆ ಪ್ರತೀಕಾರವಾಗಿ ಭಾರತ ತಂಡ ಪಾಕಿಸ್ತಾನದ ವಿರುದ್ಧ ಏಷ್ಯಾಕಪ್ ವೇಳೆ ಪ್ರಾರಂಭಿಸಿದ್ದ ನೋ ಹ್ಯಾಂಡ್ ಶೇಕ್ ಅಭಿಯಾನವನ್ನು ಐಸಿಸಿ ನಲ್ಲೂ ಮುಂದುವರಿಸುತ್ತಾ ಎಂಬುದು ಎಲ್ಲರಿಗೂ ಇರುವ ದೊಡ್ಡ ಕುತೂಹಲ. ಇದೀಗ ಪ್
ಕೇಂದ್ರ ಸರ್ಕಾರವು ಕಲ್ಯಾಣ ಕರ್ನಾಟಕ ಭಾಗದ ಜನರಿಗೆ ಗುಡ್ನ್ಯೂಸ್ ನೀಡಿದೆ. ಬಳ್ಳಾರಿ - ಹೊಸಪೇಟೆ ರೈಲ್ವೆ ಸೇವೆ ಬಲಪಡಿಸುವ ನಿಟ್ಟಿನಲ್ಲಿ 3 ಮತ್ತು 4 ನೇ ಮಾರ್ಗ (ಟ್ರ್ಯಾಕ್) ನಿರ್ಮಿಸಲು ಸೂಚನೆ ನೀಡಿದೆ. ಇದರಿಂದ ರೈಲುಗಳ ಸಂಖ್
India W Vs Australia W - ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಏಕದಿನ ವಿಶ್ವಚಾಂಪಿಯನ್ ಭಾರತ ಮಹಿಳಾ ತಂಡ ಇದೀಗ ಕಾಂಗರೂ ನಾಡಿನಲ್ಲಿ ತನ್ನ ಮೊದಲ ವೈಟ್ ಬಾಲ್ ಸರಣಿ ಗೆಲುವನ್ನು ಎದುರು ನೋಡುತ್ತಿದೆ. ಫೆಬ್ರವರಿ 15ರಿಂದ 3 ಪಂದ್ಯಗಳ ಟಿ20 ಸರಣಿ ಪ್ರಾರ
STD ಬಗ್ಗೆ ನಿಮಗೆಷ್ಟು ಗೊತ್ತು? ಲೈಂಗಿಕ ಸಂಪರ್ಕ ಖಾಯಿಲೆ ಅಪಾಯನಾ? Dr Ashitha
ಕಳೆದ ಬಾರಿ ಚುನಾವಣೆಗೂ ಮುನ್ನ ಕಾಂಗ್ರೆಸ್ ಪಕ್ಷ ಗೆಲ್ಲುವ ಸ್ಥಾನವನ್ನು ಡಿಕೆ ಶಿವಕುಮಾರ್ ಭವಿಷ್ಯ ನುಡಿದಿದ್ದರು. ಅಂತೆಯೇ ಕಾಂಗ್ರೆಸ್ 136 ಸ್ಥಾನ ಗೆದ್ದಿತ್ತು. ಇನ್ನು ಮುಂಬರುವ ಚುನಾವಣೆ ಕುರಿತಂತೆ ಮತ್ತೊಮ್ಮೆ ಭವಿಷ್ಯ ನ
Indo Pak Clash : ಕೊಲೊಂಬೋದ ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆಯಲಿರುವ ಭಾರತ ಮತ್ತು ಪಾಕಿಸ್ತಾನದ ಪಂದ್ಯದ ವೇಳೆ, ಕೈಕುಲುಕುವುದು ಇರುತ್ತಾ ಎನ್ನುವ ಪ್ರಶ್ನೆಗೆ ಪಾಕಿಸ್ತಾನ ತಂಡದ ನಾಯಕ ಸಲ್ಮಾನ್ ಆಘಾ, ನೇರವಾದ ಉತ್ತರವನ್ನು ನೀಡದೇ, ಅಡ್
ಭಾರತ ಪುರುಷರ ತಂಡ ಇತ್ತ ಐಸಿಸಿ ಟಿ20 ವಿಶ್ವಕಪ್ ಗೆಲ್ಲುವ ಉತ್ಸಾಹದಲ್ಲಿದ್ದರೆ, ಮಹಿಳಾ ತಂಡ ಅತ್ತ ಆಸ್ಟ್ರೇಲಿಯಾದಲ್ಲಿ ಸತ್ವ ಪರೀಕ್ಷೆಗೆ ಸಜ್ಜಾಗಿದೆ. ಈಗಾಗಲೇ ಗವರ್ನರ್- ಜನರಲ್ ಇಲೆವೆನ್ ಮಹಿಳಾ ತಂಡದ ವಿರುದ್ಧ ಅಭ್ಯಾಸ ಟಿ20 ಪಂ
ಯಾವ ರೂಟ್ನಿಂದ ದುಡ್ಡು ಕಲೆಕ್ಟ್ ಮಾಡ್ಬಹುದು ಅಂತ ನೋಡ್ತಿದ್ದಾರೆ ಮಂಥನ!
ಹುಬ್ಬಳ್ಳಿ ವಿಜಯಪುರ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 52 ಅಭಿವೃದ್ಧಿಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. 199 ಕಿಮೀ ಇರುವ ಈ 2 ಪಥದ ಈ ಹೆದ್ದಾರಿಯನ್ನು ನಾಲ್ಕು ಪಥವಾಗಿ ಪರಿವರ್ತಿಸಲು ಡಿಪಿಆರ್ ಆಹ್ವಾನಿಸಲಾಗಿದೆ. ಈ ಹೆದ
Rahul Dravid Emotional Speech- ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಆಡಲು ರಾಜ್ಯ ಸರ್ಕಾರದಿಂದ ಗ್ರೀನ್ ಸಿಗ್ನಲ್ ಸಿಕ್ಕಿದ ಬೆನ್ನಲ್ಲೇ ಕೆಎಸ್ ಸಿಎ ರಾಜ್ಯದ ಮಹಾನ್ ಕ್ರಿಕೆಟ್ ಸಾಧಕರಾದ ಅನಿಲ್ ಕುಂಬ್ಳೆ, ರಾಹುಲ್ ದ್ರಾವಿಡ್ ಮತ್ತು ಶಾಂ
ಬ್ರೈನ್ಡೆಡ್ ಆಗಿ ಎಷ್ಟು ಗಂಟೆ ಒಳಗಡೆ ಅಂಗಾಂಗ ದಾನ ಮಾಡಬಹುದು? Dr Anoop Gowda
ಭಾರತ ಹಾಗೂ ಅಮೆರಿಕಾದ ಒಪ್ಪಂದದ ಕುರಿತು ಮಹತ್ವದ ಹೇಳಿಕೆಯನ್ನು ಕೇಂದ್ರ ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಅವರು ನೀಡಿದ್ದು, ಬಾಂಗ್ಲಾದೇಶಕ್ಕೆ ಸಿಕ್ಕ ಶೂನ್ಯ ಸುಂಕದ ಸೌಲಭ್ಯ ಭಾರತದ ಜವಳಿ ಉದ್ಯಮಕ್ಕೂ ಸಿಗಲಿದೆ ಎಂದು ಹೇಳಿಕೆ
ಕೆಎಎಸ್ ಹುದ್ದೆಯಿಂದ ಸ್ವಯಂ ನಿವೃತ್ತಿ ಪಡದು ಸ್ವಾಮೀಜಿಯಾದವರಿಗೆ ಕರ್ನಾಟಕ ಸರ್ಕಾರ ಬಡ್ತಿ ನೀಡಿದೆ. ಈ ಕುರಿತು ದಾಖಲೆಯನ್ನು ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಅವರ ಬಿಡುಗಡೆ ಮಾಡಿದ್ದಾರೆ. ಇದು ಸರ್ಕಾರದ ಮತ್ತೊಂದು ಎಡವಟ್ಟ
ಹಂಪಿಯಲ್ಲಿ ಕಾಂಗ್ರೆಸ್ ಸರ್ಕಾರ ಸಾವಿರ ದಿನಗಳನ್ನು ಪೂರೈಸಿದ ಕುರಿತು ಹೇಳಿಕೆ ನೀಡಿ ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆದಿದೆ ಎಂದು ಸಿಎಂ ಸಿದ್ದರಾಮಯ್ಯ ಎಂದು ಹಾವೇರಿಯಲ್ಲಿ ನಡೆಯಲಿರುವ ಸಾವಿರ ದಿನದ ಮೈಲಿಗಲ್ಲು ಸಮಾವೇ
ಕೆಎಸ್ಆರ್ಟಿಸಿ ಬೆಂಗಳೂರಿನಿಂದ ನಾಲ್ಕು ಹೊಸ ಟೂರ್ ಪ್ಯಾಕೇಜ್ ಆರಂಭಿಸಿದೆ. ಇದು 1 ದಿನದ ಪ್ರವಾಸವಾಗಿರಲಿದ್ದು, ಮಂಡ್ಯ, ಕೋಲಾರ , ಮೈಸೂರು ಜಿಲ್ಲೆಗಳ ಪ್ರವಾಸಿ ತಾಣಗಳು ಸೇರಿವೆ. ಅಶ್ವಮೇಧ, ರಾಜಹಂಸ ಬಸ್ಗಳಲ್ಲಿ ಈ ಪ್ರವಾಸ ಕ
Embarassment for Pakistan Team : ಆರ್ಥಿಕವಾಗಿ ನಷ್ಟದಲ್ಲಿರುವ ಪಾಕಿಸ್ತಾನ ತಂಡಕ್ಕೆ ದೊಡ್ಡ ಮುಖಭಂಗವಾಗಿದೆ. ಹೋಟೆಲ್ ಬಿಲ್ ಪಾವತಿಸಲಾಗದೇ, ಪಾಕಿಸ್ತಾನದ ರಾಷ್ಟ್ರೀಯ ಹಾಕಿ ಆಟಗಾರರು, ಗಂಟೆಗಟ್ಟಲೇ ರಸ್ತೆಯಲ್ಲಿ ತಿರುಗಾಡುವಂತಹ ಪರಿಸ್ಥಿತಿ ನಿ
ಅಸ್ಸಾಂ ಪ್ರವಾಸದಲ್ಲಿರುವ ಪ್ರಧಾನಿ ಮೋದಿಯವರು ಇಂದು ಅಲ್ಲಿ ಹಲವು ಯೋಜನೆಗಳನ್ನು ಲೋಕಾರ್ಪಣೆ ಮಾಡಲಿದ್ದಾರೆ. ಅದರಲ್ಲಿ ಮಹತ್ವ ಪಡೆದಿರುವುದು ಮೋರಾನ್ ನಲ್ಲಿ C-130J ವಿಮಾನದಲ್ಲಿ ಈಶಾನ್ಯದ ಮೊದಲ ತುರ್ತು ಲ್ಯಾಂಡಿಂಗ್ ಸೌಲಭ್ಯ.
ಕರ್ನಾಟಕ ಮೂಲದ ಸಾಕೇತ್ ಭವಿಷ್ಯದ ನೂರಾರು ಕನಸುಗಳನ್ನಿಟ್ಟುಕೊಂಡು ಅಮೆರಿಕಕ್ಕೆ ತೆರಳಿದ್ದು, ಈಗ ಸಡನ್ ನಾಪತ್ತೆಯಾಗಿರುವ ಸುದ್ದಿ ಕುಟುಂಬದವರಿಗೆ ಬರಸಿಡಿಲಿನಂತೆ ಎರಗಿದೆ. ಅಲ್ಲಿನ ಸ್ಥಳೀಯ ಪೊಲೀಸ್ ಇಲಾಖೆ, ಭಾರತೀಯ ರಾಯಭಾರ
MS Dhoni Biopic : ಸದ್ಯ ವಿಶ್ವ ಕ್ರಿಕೆಟ್’ನಲ್ಲಿ ಸುದ್ದಿಯಲ್ಲಿರುವ ಪಾಕಿಸ್ತಾನದ ಕ್ರಿಕೆಟರ್ ಉಸ್ಮಾನ್ ತಾರಿಕ್, ಕ್ರಿಕೆಟ್ ಮೈದಾನಕ್ಕೆ ಇಳಿಯಲು ಕಾರಣದ ರಹಸ್ಯವನ್ನು ಬಹಿರಂಗ ಪಡಿಸಿದ್ದಾರೆ. ನನ್ನ ಕ್ರಿಕೆಟಿನಾಗಿ ಬದಲಾದ ವೃತ್ತಿ ಜೀ
ವ್ಯಾಲೆಂಟೈನ್ಸ್ ಡೇಗೆ ಚಿನ್ನದ ಬೆಲೆ ಮತ್ತೆ ಹೆಚ್ಚಳ ಆಗಿದ್ದು, ಜನಸಾಮಾನ್ಯರ ಕೈಗೆ ಎಟುಕದ ರೀತಿಯಲ್ಲಿ ಹೆಚ್ಚಳ ಆಗುತ್ತಿದೆ, ಫೆfರವರಿ ತಿಂಗಳಲ್ಲಿ ಭಾರೀ ಏರಿಳಿತ ಕಂಡರೂ ಚಿನ್ನದ ಬೆಲೆ 1.60 ಲಕ್ಷದ ಒಳಗೇ ಸೀಮಿತವಾಗಿದೆ. ಬೆಳ್ಳಿ ಬ
ನಮ್ಮವರೇ ನಮ್ಮ ಕಷ್ಟಕಾಲದಲ್ಲಿ ಆಗದೇ ಇರುವ ಈ ದಿನಗಳಲ್ಲಿ ಬೆಂಗಳೂರಿನ ವೈದ್ಯರೊಬ್ಬರು ತನ್ನ ವೃತ್ತಿಯ ವ್ಯಾಪಿಯನ್ನು ಬಿಟ್ಟು ಅಪರೊಪದ ಕಾರ್ಯವೊಂದನ್ನು ಮಾಡಿದ್ದಾರೆ. ಹೌದು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ವೈದ್ಯೆ
ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ 2019ರಲ್ಲಿ ಭಾರತೀಯ ಸೇನಾ ಯೋಧರಿದ್ದ ವಾಹನದ ಮೇಲೆ ನಡೆದಿದ್ದ ಆತ್ಮಾಹುತಿ ಬಾಂಬ್ ದಾಳಿಯಲ್ಲಿ 40 ಯೋಧರು ಬಲಿಯಾದ ಕರಾಳ ದುರಂತಕ್ಕೆ ಫೆ.14ಕ್ಕೆ 7 ವರ್ಷ ತುಂಬಿದೆ. ಈ ದಾಳಿಗೆ ಭಾರತ ಪ್ರತೀಕಾರ
ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಜೈಲಿನಲ್ಲಿ ಹಿಂಸಿಸಲಾಗುತ್ತಿದ್ದು, ಅವರು ತಮ್ಮ ಕಣ್ಣು ದೃಷ್ಠಿ ಕಳೆದುಕೊಂಡಿದ್ದಾರೆ ಎಂಬ ಸುದ್ದಿಗಳು ಹರಡಿದ ಬೆನ್ನಲ್ಲೆ, ಅವರನ್ನು ಇನ್ನೆರಡು ತಿಂಗಳಿನಲ್ಲಿ ಅದಿಯ
DCM DK Shivakumar and Maha Shivaratri : ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ನೊಣವಿನಕೆರೆ ಸೋಮೇಕಟ್ಟೆ ಶ್ರೀ ಕಾಡ ಸಿದ್ದೇಶ್ವರ ಮಠದ ಅಜ್ಜಯ್ಯನ ಜಾತ್ರಾ ಮಹೋತ್ಸವದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಪಾಲ್ಗೊಂಡಿದ್ದರು. ಆವೇಳೆ ಮಾತನಾಡಿದ ಡಿಕೆಶಿ, ಶಿ
ವ್ಯಾಲಂಟೈನ್ಸ್ ಡೇ ಅಥವಾ ಪ್ರೇಮಿಗಳ ದಿನ'ದ ಆಚರಣೆ ಒಬ್ಬೊಬ್ಬರದ್ದು ಒಂದೊಂದು ರೀತಿ. ಒಂದೊಂದು ಜೋಡಿಯ ಕಥೆಯೂ ಒಂದೊಂದು,.. ಯಾಕೆ ಆಚರಿಸಬೇಕು ಎನ್ನುವವರು ಒಂದೆಡೆಯಾದ್ರೆ, ಯಾಕೆ ಆಚರಿಸಬಾರದು ಎನ್ನುವರು ಒಂದೆಡೆ. ಸಾಮಾಜಿಕ ಜಾಲತಾ
ತಮ್ಮ ಏಕೈಕ ಪುತ್ರಿಯನ್ನು ಅಪಘಾತದಲ್ಲಿ ಕಳೆದುಕೊಂಡ ದಂಪತಿ, ಎದೆಗುಂದಿದರೂ, ಉಳಿದ ಮಕ್ಕಳ ಜೀವ ಉಳಿಸುವ ಗಟ್ಟಿ ಮನಸು ಮಾಡಿ 5 ಮಕ್ಕಳ ಜೀವ ಉಳಿಸಲು ಕಾರಣರಾಗಿದ್ದಾರೆ ಕೇರಳ ದಂಪತಿಗಳಾದ ಅರುಣ್ ಹಾಗೂ ಶೆರಿನ್ ದಂಪತಿ. ಆ ಮೂಲಕ ಅಮರವಾ
ಜೆನ್ ಜಿ ಪ್ರೀತಿ-ಪ್ರೇಮವನ್ನು ಹೇಘೆ ನೋಡುತ್ತಾರೆ, ದಾಂಪತ್ಯ ಸುದೀರ್ಘವಾಗಿರುತ್ತಾ ಅಂತ ಕೇಳಿದರೆ, ಇಲ್ಲ ಅನ್ನುತ್ತಿವೆ ನಿದರ್ಶನಗಳು. ಬೆಳಗಾವಿಯಲ್ಲಂತೂ 2021-22 ರ ಬಳಿಕ ಮದುವೆಯಾದವರೇ ಹೆಚ್ಚು ಡಿವೋರ್ಸ್ಗೆ ಮುಂದಾಗಿರುವುದು
ಪ್ರೇಮಿಗಳ ದಿನ, ಇದು ಭಾರತೀಯ ಸಂಸ್ಕೃತಿಯದ್ದಲ್ಲದೇ ಹೋದರೂ, ಈಗಿನ ಕಾಲದಲ್ಲಿ ಹೆಚ್ಚು ಆಚರಿಸ್ಲಪಡುವ ದಿನ,, ಪ್ರೀತಿ-ಪ್ರೇಮ ಹಾಘೂ ಕಾವ್ಯ ಕವಿತೆಯ ಸಂಬಂಧಗಳ ಬಗ್ಗೆ ಕವಿ ಸುಬ್ರಾಯ ಚೊಕ್ಕಾಡಿಯವರು ಕಾಲೇಜು ವಿದ್ಯಾರ್ಥಿಗಳಿಗೆ ಹೇ
ಇಡೀ ಬೆಂಗಳೂರನ್ನೇ ಬೆಚ್ಚಿ ಬೀಳಿಸಿದ್ದ ರೌಡಿ ಶೀಟರ್ ಬಿಕ್ಲು ಶಿವ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಪೊಲೀಸರಿಗೂ ಸಿಐಡಿ ತನಿಖಾ ಸಂಕಷ್ಟ ಪ್ರಾರಂಭ ಆಗಿದೆ. ಹತ್ಯೆಗೆ ಪರೋಕ್ಷವಾಗಿ ಕಾರಣವಾಗಿರುವ ಕೆಲವು ಪೊಲೀಸ್ ಅಧಿಕ
ಜಿಂಬಾಬ್ವೆ ತಂಡ ಆಸ್ಟ್ರೇಲಿಯಾವನ್ನು ಸೋಲಿಸಿದ್ರೆ ಭಾರತ ವಿಶ್ವಕಪ್ ಗೆಲ್ಲುತ್ತಾ? ಇದೆಂತಹಾ ಪ್ರಶ್ನೆ! ಬೇರೆ ಗುಂಪಿನಲ್ಲಿರುವ ತಂಡದ ಸೋಲು ಗೆಲುವಗಳನ್ನು ಕಟ್ಟಿಕೊಂಡು ಭಾರತಕ್ಕೆ ಏನಾಗಬೇಕಿದೆ ನೀವು ಅಂದುಕೊಂಡರೆ ಅದೇನು ತಪ
ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು' ಖ್ಯಾತಿಯ ಅಖಿಲಾ ದೇಚಮ್ಮ ತುಂಬು ಗರ್ಭಿಣಿ: ಬೇಬಿ ಬಂಪ್ ಫೋಟೋಗಳು ಇಲ್ಲಿವೆ...
ಕದ್ದ ಆಸ್ತಿಯ ವಿಷಯನ್ನು ಹಿಂದಿರುಗಿಸುವ ಬಗ್ಗೆ ಕರ್ನಾಟಕ ಹೈಕೋರ್ಟ್ ಮಹತ್ವದ ಆದೇಶ ಹೊರಡಿಸಿದೆ. ಐಐಎಫ್ಎಲ್ ಫೈನಾನ್ಸ್ ಕಂಪನಿಯಿಂದ ಹೈಕೋರ್ಟ್ಗೆ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದೆ. ಪೊಲೀಸರು ವಸ್ತುಗಳನ್ನು ಹ
‘‘ರಾಜ್ಯದಲ್ಲಿ ರಾಜಕೀಯ ಅಸ್ಥಿರತೆ ಉಂಟಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಯಾವುದೇ ಕಾರಣಕ್ಕೂ ಅಧಿಕಾರ ಬಿಡಲ್ಲ ಎನ್ನುತ್ತಾರೆ. ಡಿಕೆಶಿ ಅಧಿಕಾರ ಕಿತ್ತುಕೊಳ್ಳುತ್ತೇನೆ ಎನ್ನುತ್ತಾರೆ. ಇದು ಒಂದು ರೀತಿ ರಾಜಕೀಯ ಸರ್ಕಸ್,
ಮಂಡ್ಯ ಜಿಲ್ಲಾಧಿಕಾರಿಗಳ ವರ್ಗಾವಣೆಯ ನಕಲಿ ಪತ್ರ ರಾಜಕೀಯವಾಗಿ ಭಾರೀ ಸದ್ದು ಮಾಡುತ್ತಿದೆ. ನಕಲಿ ಪತ್ರ ಹಂಚುತೀರಲ್ಲ ನಿಮಗೆ ಕನಿಷ್ಠ ಜ್ಞಾನವೂ ಇಲ್ಲವೇ? ಎಂದು BJP ನಾಯಕರ ವಿರುದ್ಧ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಗರಂ ಆಗಿದ
Income Tax Refund Process- ಕಳೆದ ವರ್ಷ ಸರಿಯಾದ ಸಮಯಕ್ಕೇ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಿದ್ದರೂ ಈವರೆಗೂ ನಿಮಗೆ ರಿಫಂಡ್ ಆಗಿಲ್ಲವೇ? ಚಿಂತಿಸಬೇಡಿ ಆದಾಯ ಇಲಾಖೆ ಇದೀಗ ತೆರಿಗೆ ಮರುಪಾವತಿ ಪ್ರಕ್ರಿಯೆಯನ್ನು ತ್ವರಿತವಾಗಿ ನಡೆಸುತ್ತಿದ್ದ
ಫೆ.21 ರಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಅಸ್ಸಾಂನ ಕರ್ಚಾ ಜಿಲ್ಲೆಯಲ್ಲಿರುವ ಭಾರತ-ಬಾಂಗ್ಲಾದೇಶ ಅಂತಾರಾಷ್ಟ್ರೀಯ ಗಡಿಗೆ ಭೇಟಿ ನೀಡಲಿದ್ದಾರೆ. ಅಸ್ಸಾಂ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದೆ. ಅದಕ್ಕೂ ಮುಂಚಿತವಾಗಿ ಬಾಂ
ಲವ್ ಮಾಡಿ ಮದುವೆ ಆದರೂ ಡಿವೋರ್ಸ್ ಆಗೋದಕ್ಕೆ ಕಾರಣವೇನು?Dr. Purvi Jayaaraaj
ರಾಜ್ಯ ಕಾಂಗ್ರೆಸ್ನಲ್ಲಿ ಭಿನ್ನಮತ ಮತ್ತೆ ಭುಗಿಲೆದ್ದಿದೆ. ಒಂದು ಕಡೆಯಲ್ಲಿ ಡಿಕೆ ಶಿವಕುಮಾರ್ ದೆಹಲಿಯಲ್ಲಿ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಮತ್ತೊಂದು ಕಡೆಯಲ್ಲಿ ಕಾಂಗ್ರೆಸ್ ಶಾಸಕರು ವಿದೇಶ ಪ
Indo Pakistan Cricket Rivalry- ಕ್ರಿಕೆಟ್ ಪ್ರೇಮಿಗಳೆಲ್ಲರೂ ಫೆಬ್ರವರಿ 15ರಂದು ನಡೆಯಲಿರುವ ಭಾರತ Vs ಪಾಕಿಸ್ತಾನ ನಡುವಿನ ಜಿದ್ದಾಜಿದ್ದಿನ ಪಂದ್ಯಕ್ಕಾಗಿ ಕಾಯುತ್ತಿದ್ದಾರೆ. ಆದರೆ ಕೊಲಂಬೊದಲ್ಲಿ ಪಂದ್ಯ ನಡೆಯುವ ದಿನವಾದ ಭಾನುವಾರದಂದು ಮಳೆಯಾ
ಮಂಡ್ಯ ಡಿಎಚ್ಒ ಡಾ.ಕೆ. ಮೋಹನ್ ಅವರ ವರ್ಗಾವಣೆ ಆದೇಶದ ನಕಲಿ ಪತ್ರ ವೈರಲ್ ಆಗಿದ್ದು, ಬಿಜೆಪಿಗೆ ಆಹಾರವಾಗಿದೆ. ಈ ಪತ್ರವನ್ನು ಮುಂದಿಟ್ಟುಕೊಂಡು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿದೆ. ಡಿಎಚ್ಒಗಳು ಆರೋಗ್ಯ ಇಲಾಖೆಯಲ್ಲ
ICC T20 World Cup 2026- ಟಿ20 ವಿಶ್ವಕಪ್ ಟೂರ್ನಿ ವೇಳೆ ಭಾರತ ತಂಡದ ಆಟಗಾರರೊಂದಿಗೆ ಅವರ ಪತ್ನಿಯರು, ಭಾವೀ ಪತ್ನಿಯರು ಇರುವ ಹಾಗಿಲ್ಲ ಎಂದು ಬಿಸಿಸಿಐ ಕಟ್ಟುನಿಟ್ಟಿನನ ಸೂಚನೆ ನೀಡಿದೆಯಷ್ಟೇ. ಆದರೆ ಜಸ್ಪ್ರೀತ್ ಬುಮ್ರಾ ಅವರಿಗೆ ಮಾತ್ರ ಈ ಸಮಸ್
ಈಗಾಗಲೇ ಹಲವು ಗ್ಲೋಬಲ್ ಬ್ರ್ಯಾಂಡ್ ಗಳ ರಾಯಭಾರಿಯಾಗಿರುವ BTS JK ಇದೀಗ ಮತ್ತೊಂದು ಐಷಾರಾಮಿ ಬ್ರ್ಯಾಂಡ್ ನ ರಾಯಭಾರಿಯಾಗಿ ಆಯ್ಕೆಯಾಗಿದ್ದಾರೆ. ಸೋಲ್ ನಲ್ಲಿ ಅದ್ದೂರಿಯಾಗಿ ಕಾರ್ಯಕ್ರಮ ಮಾಡುವ ಮೂಲಕ ಸ್ವಿಸ್ ನ ಐಷಾರಾಮಿ ವಾ
Cooker and Cash in Telangana Civic Poll : ಕ್ಯಾಷ್ ಫಾರ್ ವೋಟ್ಸ್ ಎನ್ನುವ ಸುದ್ದಿ, ರಾಷ್ಟ್ರ ಮಟ್ಟದಲ್ಲಿ ದೊಡ್ಡ ಸುದ್ದಿಯನ್ನು ಮಾಡಿತ್ತು. ಲೋಕಸಭೆ ಮತ್ತು ಅಸೆಂಬ್ಲಿ ಚುನಾವಣೆಯಲ್ಲಿ ಆಮಿಷವೊಡ್ಡುವುದನ್ನು ಕೇಳಿದ್ದೇವೆ, ಅದೀಗ ಸ್ಥಳೀಯ ಸಂಸ್ಥೆ ಚುನ
ಚೀನಾ ದೇಶದ ಜೊತೆಗೆ ಉತ್ತಮ ಬಾಂಧವ್ಯವನ್ನು ನಿರ್ಮಾಣ ಮಾಡುವ ಉದ್ದೇಶದಿಂದ ನೆಹರೂ ಅವರು ಟಿಬೆಟನ್ನು ಚೀನಾದ ಭಾಗವೆಂದು ಗುರುತಿಸಿದ್ದರು ಎಂದು ಚೀಫ್ ಆಫ್ ಡಿಫೆನ್ಸ್ ಸ್ಟಾಫ್ ಜನರಲ್ ಅನಿಲ್ ಚೌಹಾಣ್ ವ್ಯಾಖ್ಯಾನಿಸಿದ್ದಾರೆ. ಡೆ
ಶ್ರೀ ಸತ್ಯ ಸಾಯಿ ಅನ್ನಪೂರ್ಣ ಟ್ರಸ್ಟ್ ನಡೆಸುತ್ತಿರುವ 'ಸಾಯಿ ಶ್ಯೂರ್' ಯೋಜನೆಗೆ ಇದೀಗ ದಶಮಾನೋತ್ಸವದ ಸಂಭ್ರಮ. ಪೌಷ್ಟಿಕಾಂಶದಿಂದ ಬಳಲುತ್ತಿರುವ ಸರಕಾರಿ ಶಾಲೆಯಲ್ಲಿ ಓದುತ್ತಿರುವ ಬಡ ಮಕ್ಕಳಿಗೆಂದೇ ಆರಂಭವಾದ ಈ ಯೋಜನೆಗೆ ಇದ
ಪ್ರಧಾನಿ ನರೇಂದ್ರ ಮೋದಿ ಅವರ ಪ್ರಧಾನಮಂತ್ರಿ ಕಾರ್ಯಾಲಯ ಮಹತ್ವಾಕಾಂಕ್ಷೆಯ ಸೆಂಟ್ರಲ್ ವಿಸ್ತಾ ಯೋಜನೆ ಭಾಗವಾಗಿ ನಿರ್ಮಿಸಿರುವ ‘ಸೇವಾ ತೀರ್ಥ’ ಭವನವನ್ನು ಉದ್ಘಾಟಿಸಿದರು. ಸೆಂಟ್ರಲ್ ವಿಸ್ತಾ ಯೋಜನೆಯಡಿ ವಿವಿಧ ಸಚಿವಾಲಯ
ICC T20 World Cup 2026- ಯಾರೂ ಊಹಿಸದ ರೀತಿಯಲ್ಲಿ ಜಿಂಬಾಬ್ವೆ ತಂಡ ಬಲಿಷ್ಠ ಆಸ್ಟ್ರೇಲಿಯಾ ತಂಡವನ್ನು ಸೋಲಿಸಿದೆ. ಕೊಲಂಬೊದಲ್ಲಿ ನಡೆದ ಪಂದ್ಯದಲ್ಲಿ 170 ರನ್ ಗಳ ಸ್ಪರ್ಧಾತ್ಮಕ ಗುರಿಯನ್ನು ಪಡೆದ ಕಾಂಗರೂಗಳಿಗೆ ಠಕ್ಕರ್ ಕೊಟ್ಟಿದ್ದು ಜಿಂಬಾಬ
ಶಕ್ತಿ ಯೋಜನೆಯಡಿ ಉಚಿತ ಬಸ್ ಟಿಕೆಟ್ಗೆ ಸ್ಮಾರ್ಟ್ ಕಾರ್ಡ್ ಜಾರಿಗೆ ತರಲು ಸರ್ಕಾರ ಮುಂದಾಗಿದೆ. ಈ ಬಗ್ಗೆ ಸಚಿವ ಸಂಪುಟದಲ್ಲಿ ತೀರ್ಮಾನಿಸಿದ್ದು, ಫಲಾನುಭವಿ ಮಹಿಳೆಯರಿಗೆ ಉಚಿತವಾಗಿ ಕಾರ್ಡ್ ವಿತರಿಸಲಾಗುತ್ತದೆ. ಈ ಹೊಸ ವ
ಬಾಂಗ್ಲಾದೇಶದಲ್ಲಿ ಯುವ ವಿದ್ಯಾರ್ಥಿ ಪ್ರತಿಭಟನೆಗಳ ನಂತರ ಸರ್ಕಾರ ಉರುಳಿದ 18 ತಿಂಗಳ ಬಳಿಕ ಮತ್ತೆ ಚುನಾವಣೆ ನಡೆದಿದ್ದು,ಈ ಚುನಾವಣೆಯಲ್ಲಿ ಬಹುಮತ ಪಡೆಯುವ ಮೂಲಕ BNP ಪಕ್ಷ ಅಭೂತ ಪೂರ್ವ ಗೆಲುವು ಸಾಧಿಸಿದ್ದು, ಈ ಪಕ್ಷದ ನಾಯಕ ತಾರ
ಹೆತ್ತ ಮಗನೇ ತಂದೆ ತಾಯಿಯನ್ನು ಚಾಕುವಿನಿಂದ ಇರಿದು ಕೊಂದಿದ್ದಾನೆ. ತಂದೆ ನೌಕಾಪಡೆ ನಿವೃತ್ತ ಕ್ಯಾಪ್ಟನ್ ಹಾಗೂ ತಾಯಿ ದಂತ ವೈದ್ಯೆಯಾಗಿದ್ದರು. ವಿಜ್ಞಾನ ನಗರದ ಆದರ್ಶ ವಿಸ್ತಾ ಅಪಾರ್ಟಮೆಂಟ್ನ ವಿಲ್ಲಾ ನಿವಾಸಿ ನವೀನ್ಚಂ
ಅಣೆಕಟ್ಟು ಸುರಕ್ಷತೆ ಈಗ ಕೇವಲ ತಾಂತ್ರಿಕ ವಿಚಾರವಾಗಿ ನಂತ್ರ ನೆನಪಿಸಿಕೊಳ್ಳುವ ವಿಷಯವಲ್ಲ, ಅದು ರಾಷ್ಟ್ರೀಯ ಭದ್ರತೆಯ ಅನಿವಾರ್ಯ ಅಂಶವಾಗಿದೆ. ಅಣೆಕಟ್ಟು ಸುರಕ್ಷತೆ ಎನ್ನುವುದು ಒಂದೇ ಇಲಾಖೆಯ ಜವಾಬ್ದಾರಿಯಲ್ಲ. ಇದು ಎಲ್ಲರ
Former Pak Captain : ಭಾರತ ಮತ್ತು ಪಾಕಿಸ್ತಾನದ ನಡುವೆ ಇದೇ ಭಾನುವಾರ ಟಿ20 ವಿಶ್ವಕಪ್ ಪಂದ್ಯ ನಡೆಯಲಿದೆ. ಈ ಸಂದರ್ಭದಲ್ಲಿ ಪಾಕಿಸ್ತಾನದ ಮಾಜಿ ನಾಯಕ ಮೊಹಮ್ಮದ್ ಹಫೀಜ್ ಎರಡೂ ತಂಡಗಳಿಗೆ ವಿಶೇಷ ಮನವಿಯನ್ನು ಸಲ್ಲಿಸಿದ್ದಾರೆ. ಎರಡೂ ರಾಷ್ಟ್ರ
ನೆರೆ ರಾಷ್ಟ್ರ ಪಾಕಿಸ್ತಾನದ ಗೋಳು ಒಂದೆರೆಡಲ್ಲ, ತನ್ನ ಹುಚ್ಚು ವರ್ತನೆಗಳಿಂದ ಜಾಗತಿಕ ಮಟ್ಟದಲ್ಲಿ ನಗೆಪಾಟಲಿಗೆ ಗುರಿಯಾಗುವ ಅದು, ಈ ಬಾರಿ ಇತ್ತೀಚಿಗೆ ಅಮೆರಿಕ ಬಿಡುಗಡೆ ಮಾಡಿದ್ದ ಭಾರತದ ನಕ್ಷೆಯಿಂದಾಗಿ ತೀವ್ರ ಮುಜುಗರಕ್ಕ
ಇನ್ನೇನೂ ಬೇಸಿಗೆ ಆರಂಭಕ್ಕೆ ಕ್ಷಣಗಣಣೆ ಆರಂಭವಾಗಿದ್ದು,ಈ ಬಾರಿಯ ಬೇಸಿಗೆ ಬೇಗೆಯಿಂದ ಕಪ್ಪತಗುಡ್ಡಕ್ಕೆ ರಕ್ಷಣೆ ನೀಡಲು ಅರಣ್ಯ ಇಲಾಖೆ ಮುಂದಾಗಿದ್ದು, ಫೈರ್ ಲೈನ್ ಎಂಬ ವಿನೂತನ ಯೋಜನೆ ನಡೆಸಲು ಸಿದ್ದತೆ ಮಾಡಿಕೊಂಡಿದೆ. ಕಪ್
ಗೃಹಲಕ್ಷ್ಮಿ, ಗೃಹಜ್ಯೋತಿ ಮತ್ತಿತರ ಗ್ಯಾರಂಟಿ ಯೋಜನೆಗಳ ಸೌಲಭ್ಯ ಪಡೆಯಲು ಪಡಿತರ ಚೀಟಿ ಕಡ್ಡಾಯ ಮಾಡಲಾಗಿದೆ. ಆದರೆ, ಈ ಯೋಜನೆಗಳ ಆರಂಭಕ್ಕೂ ಮೊದಲು ಪಡಿತರ ಚೀಟಿ ಹೊಂದಿಲ್ಲದವರು ಹೆಚ್ಚಿನ ಸಂಖ್ಯೆಯಲ್ಲಿಅರ್ಜಿ ಸಲ್ಲಿಸುತ್ತಿ
ಬರೋಬ್ಬರಿ 18 ತಿಂಗಳುಗಳ ಬಳಿಕ ನಡೆದ ಬಾಂಗ್ಲಾದೇಶ ರಾಷ್ಟ್ರೀಯ ಚುನಾವಣೆಯಲ್ಲಿ ತಾರಿಕ್ ರೆಹಮಾನ್ ಅವರ ಬಾಂಗ್ಲಾದೇಶ ನ್ಯಾಷನಲ್ ಪಾರ್ಟಿ (ಬಿಎನ್ಪಿ) ಐತಿಹಾಸಿಕ ದಿಗ್ವಿಜಯ ಸಾಧಿಸಿದೆ. ಇತ್ತೀಚಿಗಷ್ಟೇ ಲಂಡನ್ನಿಂದ ಮರಳಿದ್ದ
ಗೌತಮಿ ಗೌಡಗೆ ಬರ್ತ್ಡೇ ಸರ್ಪ್ರೈಸ್ ನೀಡಿದ ಪತಿ ಜಾರ್ಜ್ ಕ್ರಿಸ್ಟಿ
ಕಸ ಸಂಗ್ರಹ ವೇಳೆ ಹಸಿ ಕಸ ಹಾಗೂ ಒಣ ಕಸವನ್ನು ಬೇರ್ಪಡಿಸಿ ಕೊಡಲು ಹೇಳಿದ್ದಕ್ಕೆ ಪೌರ ಕಾರ್ಮಿಕರ ಮೇಲೆ ಹಲ್ಲೆ ನಡೆದಿದೆ. ದಾವಣಗೆರೆಯ ಮೆಹಬೂಬ್ ನಗರದಲ್ಲಿ ಘಟನೆ ನಡೆದಿದೆ. ಕರಿಬಸಪ್ಪ ಹಲ್ಲೆಗೊಳಗಾದ ಪೌರ ಕಾರ್ಮಿಕ ಹಾಗೂ ವ
ವಿಧಾನ ಪರಿಷತ್ ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣಾ ಚಟುವಟಿಕೆಗಳು ಜೋರಾಗಿದೆ. ಕ್ಷೇತ್ರದ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿ ಅದಾಗಲೇ ಮತಬೇಟೆ ಶುರು ಮಾಡಿದ್ದರೆ, ಬಿಜೆಪಿ -ಜೆಡಿಎಸ್ನಲ್ಲಿ ಟಿಕೆಟ್ ಫೈನಲ್ ಆಗಿಲ್ಲ.
ಕೇಂದ್ರ ಸರ್ಕಾರದ ವಂದೇ ಮಾತರಂ ಗೀತೆಯ ಹೊಸ ಮಾರ್ಗಸೂಚಿಗಳನ್ನು ವಿರೋಧಿಸಿರುವ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ, ಈ ನಡೆ ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿದೆ ಎಂದು ಹರಿಹಾಯ್ದಿದೆ. ಅತ್ತ ಎಡಪಕ್ಷಗಳು ಮತ್ತು ಪಶ
ಹುಬ್ಬಳ್ಳಿ-ಧಾರವಾಡ ಜಿಲ್ಲೆಯಲ್ಲಿ ಸ್ವಂತ ಸೂರಿನ ಆಸೆಗೆ ಸ್ವಂತ ಸೈಟು ಅಥವಾ ವಸತಿ ಇಲ್ಲದೆ ಇರುವ ಜನರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲು ನಿವೇಶನ ಹಾಗೂ ವಸತಿ ರಹಿತರ ಬಗ್ಗೆ ಸಮೀಕ್ಷೆಯನ್ನು ರಾಜ್ಯ ಸರ್ಕಾರ ನಡೆಸಿದ್ದು, ಇದರ ವರದ
ಶಾಸಕರು ನಮ್ಮ ಜನಪ್ರತಿನಿಧಿಗಳು. ವಿಧಾನಸಭೆಯಲ್ಲಿ ಅವರು ಶಾಸಕ ರಚನೆ ಮಾಡಬೇಕಾದ ಜವಾಬ್ದಾರಿ ಹೊಂದಿರುವವರು. ಅದರೆ ಶಾಸಕರು ತಮ್ಮ ಜವಾಬ್ದಾರಿ ಮರೆತು ಕಾನೂನು ಉಲ್ಲಂಘನೆ ಮಾಡಿ ಜೈಲು ಸೇರಿದ ಹಲವು ಘಟನೆಗಳು ಕರ್ನಾಟಕ ಇತಿಹಾಸದಲ
AI rewriting rules of BSE, NSE : ಸಾಫ್ಟ್ವೇರ್ ಸೇವಾ ಉದ್ಯಮಕ್ಕೆ ಹೆಸರಾದ ಸಂಸ್ಥೆಗಳ ಸ್ಟಾಕ್’ಗಳು ಭಾರತದಲ್ಲಿನ ಷೇರು ಮಾರುಕಟ್ಟೆಯಲ್ಲಿ ಸತತವಾದ ಹಿನ್ನಡೆಯನ್ನು ಅನುಭವಿಸುತ್ತಿದೆ. ಕಳೆದ ಎಂಟು ದಿನಗಳ ಅವಧಿಯಲ್ಲಿ ಸುಮಾರು ಆರು ಲಕ್ಷ ಕೋಟಿ ರ
ಭಾರತ-ಅಮೆರಿಕ ವ್ಯಾಪಾರ ಒಪ್ಪಂದ ಜಾರಿಯಾದ ದಿನ ಹುಮ್ಮಸ್ಸಿನಲ್ಲಿದ್ದ ಮುಂಬೈ ಷೇರು ಮಾರುಕಟ್ಟೆ, ಕಳೆದ ಮೂರು ದಿನಗಳಿಂದ ಮತ್ತೆ ಡಲ್ ಆಗಿದೆ. ಐಟಿ ವಲಯದ ಷೇರುಗಳ ಮೌಲ್ಯ ಕುಸಿಯುತ್ತಿರುವುದರಿಂದ, ಸೆನ್ಸೆಕ್ಸ್ ಮತ್ತು ನಿಫ್ಟಿ 50
ಪ್ರಾಣೇಶ ವಿಠಲದಾಸರ ಬಗ್ಗೆ : ಈ ಲೇಖನದಲ್ಲಿ ಪ್ರಸ್ತಾಪಿಸಲಾಗಿರುವ ಪ್ರಾಣೇಶ ವಿಠಲದಾಸರು 18ನೇ ಶತಮಾನದಲ್ಲಿದ್ದ ಪ್ರಮುಖ ದಾಸವರೇಣ್ಯರು. 'ಶ್ರೀ ಹರಿಕಥಾಮೃತಸಾರ' ಗ್ರಂಥವನ್ನು ರಚಿಸಿದ ಜಗನ್ನಾಥ ದಾಸರ ಪ್ರಮುಖ ಶಿಷ್ಯರಲ್ಲೊಬ್ಬರ
ನಟರ ಮೇಲೆ ನಿರ್ಮಾಪಕರ ಗಂಭೀರ ಆರೋಪ, ಸತ್ಯನಾ? ಸುಳ್ಳಾ? ತನಿಖೆಯಾಗಲಿ, ಹಿರಿಯ ನಟ ಮುಖ್ಯಮಂತ್ರಿ ಚಂದ್ರು ಒತ್ತಾಯ!

30 C