SENSEX
NIFTY
GOLD
USD/INR

Weather

30    C
...
ಗ್ರಾಮ ಪಂಚಾಯಿತಿಗಳಲ್ಲಿ ತೆರಿಗೆ ವಸೂಲಿ : ದೇಶದಲ್ಲಿ ಹೊಸ ದಾಖಲೆ ನಿರ್ಮಿಸಿದ ಕರ್ನಾಟಕ

ಕರ್ನಾಟಕ ರಾಜ್ಯ 2024-25ನೇ ಸಾಲಿನಲ್ಲಿ ದೇಶದಲ್ಲಿ ಅತಿ ಹೆಚ್ಚು ತೆರಿಗೆ ವಸೂಲಾತಿ ಮಾಡಿದ ಹೆಗ್ಗಳಿಕೆಗೆ ಪಾತ್ರವಾಗಿದೆ. ತೆರಿಗೆ ವಸೂಲಾತಿಯಿಂದ ಗ್ರಾಮ ಪಂಚಾಯತಿಗಳ ಸ್ವಂತ ಸಂಪನ್ಮೂಲ ವೃದ್ಧಿಯಾಗಲಿದ್ದು ಅದರಿಂದ ಗ್ರಾಮ ಪಂಚಾಯತಿ

19 Feb 2026 3:48 pm
ನರೇಂದ್ರ ಮೋದಿ ಎದುರೇ ಆಂಥ್ರೋಪಿಕ್‌ v/s ಓಪನ್‌ AI ಸಿಇಒ ನೋ ಹ್ಯಾಂಡ್‌ಶೇಕ್‌ ಪೈಪೋಟಿ; ವೈರತ್ವಕ್ಕೆ ಸಿಕ್ತು ಕ್ಲ್ಯಾರಿಟಿ!

ಜಾಗತಿಕ AI ಸಮ್ಮಿಟ್ ನಲ್ಲಿ ಹಲವು AI ದೈತ್ಯ ಕಂಪನಿಗಳು ಆಗಮಿಸಿದ್ದು, ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಫೋಟೋ ತೆಗೆದುಕೊಳ್ಳುವ ವೇಳೆ ಗಂಭೀರತೆಯನ್ನು ಕಾಪಾಡಿಕೊಳ್ಳಬೇಕಿದ್ದ 2 AI ದೈತ್ಯ ಕಂಪನಿಗಳ CEO ಗಳ ವೇದಿಕೆಯಲ್ಲೇ ತಮ್ಮ ವೈ

19 Feb 2026 3:39 pm
ಫ್ರೀಯಾಗಿ ಕೊಟ್ರೆ ಜನರೇಕೆ ದುಡಿಯುತ್ತಾರೆ? ಉಚಿತ ಕೊಡುಗೆ ಸಂಸ್ಕೃತಿಯ ವಿರುದ್ಧ ಸಿಡಿದೆದ್ದ ಸುಪ್ರೀಂ ಕೋರ್ಟ್‌

ಚುನಾವಣೆಯ ಹೊಸ್ತಿಲಲ್ಲಿ ಜನರಿ ಉಚಿತ ಕೊಡುಗೆಗಳ ಮಹಾಪೂರವನ್ನೇ ಹರಿಸುತ್ತಿರುವ ತಮಿಳುನಾಡು ಸರಕಾರ ಮಾತ್ರವಲ್ಲ, ಈ ಬಗೆಯ ಉಚಿತ ಉಡುಗೊರೆಗಳ ಸಂಸ್ಕೃತಿಯನ್ನು ಪೋಷಿಸುತ್ತಿರುವ ಇನ್ನಿತರ ರಾಜ್ಯಗಳ ವಿರುದ್ಧ ಭಾರತದ ಸರ್ವೋಚ್ಚ

19 Feb 2026 3:28 pm
ವಿಚ್ಛೇದನ ಪಡೆದು ಮರುಮದುವೆಯಾಗಿ ಗರ್ಭಿಣಿಯಾದ್ರು ಬಿಡಲಿಲ್ಲ ಮಾಜಿ ಪತಿ; ಹುಡುಕಿ ಬಂದು ಕೊಂದ! ಹೈದರಾಬಾದ್‌ನಲ್ಲಿ ಘಟನೆ

ಮಾಜಿ ಪತಿಯು ಮಹಿಳೆಯನ್ನು ಕೊಂದ ಘಟನೆಯು ಹೈದರಾಬಾದ್‌ನಲ್ಲಿ ನಡೆದಿದೆ. ಮಹಿಳೆ ಮರುಮದುವೆಯಾಗಿ ಗರ್ಭಿಣಿಯಾಗಿದ್ದರು. ಇದರೊಂದು ಸೇಡಿನ ಕೃತ್ಯವಾಗಿದ್ದು, ವಿಚ್ಛೇದನಕ್ಕೂ ಮುಂಚೆ ಹಾಕಿದ್ದ ದೌರ್ಜನ್ಯ ಕೇಸ್‌ಗಳಿಂದ ಬೇಸತ್ತು ಕ

19 Feb 2026 2:57 pm
ಏನಿದು ಮಾನವ್ ವಿಷನ್? ಕೃತಕ ಬುದ್ದಿಮತ್ತೆಗೆ ಮನುಷ್ಯನ ನಿಯಂತ್ರಣ ಎಷ್ಟು ಅಗತ್ಯ

ದೆಹಲಿಯಲ್ಲಿ ಗುರುವಾರ ನಡೆದ ಎಐ ಇಂಪ್ಯಾಕ್ಟ್ ಸಮ್ಮಿಟ್ ನಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಕೃತಕ ಬುದ್ದಿಮತ್ತೆಯಲ್ಲಿ ಮಾನವ್ ವಿಷನ್ ಅನಾವರಣಗೊಳಿಸಿದ್ದಾರೆ. ಎಐ ತಂತ್ರಜ್ಞಾನ ವ್ಯಾಪಕವಾಗಿ ಹರಡುತ್ತಿದ್ದು, ಎಐ ಮನುಷ್ಯನ

19 Feb 2026 2:49 pm
ಭಾರತ-ಅಮೆರಿಕ ಸಾಗರದಾಳದ ಕೇಬಲ್‌ ಸಂಪರ್ಕ ಘೋಷಿಸಿದ ಗೂಗಲ್‌, ಸುಂದರ್‌ ಪಿಚೈ ಮೇಲೆ AI ಶೃಂಗಸಭೆ Impact; ಬೆಂಗಳೂರಿಗೆ ಏನು ಲಾಭ?

ರಾಷ್ಟ್ರ ರಾಜಧಾನಿ ಹೊಸದಿಲ್ಲಿಯಲ್ಲಿ ನಡೆಯುತ್ತಿರುವ ಜಾಗತಿಕ AI ಇಂಪ್ಯಾಕ್ಟ್‌ ಶೃಂಗಸಭೆ, ಭಾರತದ ಮೇಲಿನ ಜಾಗತಿಕ ಪಾಲುದಾರರ ನಂಬಿಕೆಯನ್ನು ದುಪ್ಪಟ್ಟುಗೊಳಿಸಿದೆ. ಇದಕ್ಕೆ ಸಾಕ್ಷಿ ಎಂಬಂತೆ ಶೃಂಗಸಭೆಯಲ್ಲಿ ಭಾಗವಹಿಸಿರುವ ಪ್

19 Feb 2026 1:55 pm
ಚಿಕ್ಕಮಗಳೂರು ಮೃತ ಶಿಕ್ಷಕನ ಸಾಲ ಮರುಪಾವತಿ ಮಾಡಲ್ಲ ಎಂದ ವಿಮಾ ಕಂಪನಿ; ಬಡ್ಡಿ ಸಮೇತ ನೀಡುವೆಂತೆ ಗ್ರಾಹಕರ ಆಯೋಗ ತೀರ್ಪು

ಚಿಕ್ಕಮಗಳೂರಿನ ಕಡೂರು ಮೂಲದ ಮೃತ ಶಿಕ್ಷಕರೊಬ್ಬರ ಸಾಲ ಮರುಪಾವತಿ ಕುರಿತು ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ಮಹತ್ವದ ತೀರ್ಪು ನೀಡಿದೆ. ವಿಮಾ ಕಂಪನಿಯು ಶೇಕಡಾ 9 ರಷ್ಟು ಬಡ್ಡಿ ಸಮೇತ ನೀಡುವಂತೆ ಆಯೋಗ ಆದೇಶ ನೀಡಿದೆ. 11 ಲಕ್ಷ

19 Feb 2026 1:41 pm
ಕೃತಕ ಬುದ್ಧಿಮತ್ತೆ ಪ್ರಭಾವ ಶೃಂಗಸಭೆಯಲ್ಲಿ ಕರ್ನಾಟಕದ ಸಾಧನೆ ಪ್ರದರ್ಶನ: ಜಾಗತಿಕ ದಿಗ್ಗಜರಿಗೆ ಮನವರಿಕೆ

ದೆಹಲಿಯಲ್ಲಿ ನಡೆದ ಭಾರತ ಕೃತಕ ಬುದ್ಧಿಮತ್ತೆ ಪ್ರಭಾವ ಶೃಂಗಸಭೆಯಲ್ಲಿ ಕರ್ನಾಟಕದ ಸಾಧನೆಯನ್ನು ಪ್ರದರ್ಶನ ಮಾಡಲಾಯಿತು. ಜಾಗತಿಕ ದಿಗ್ಗಜರಿಗೆ ಎಐ ಕ್ಷೇತ್ರದಲ್ಲಿ ರಾಜ್ಯ ಮಾಡಿರುವ ಸಾಧನೆಗಳ ಬಗ್ಗೆ ಮನವರಿಕೆ ಮಾಡಲಾಯತು. ಐಟಿ

19 Feb 2026 12:55 pm
ಮೋಕ್ಷಿತಾ ಟ್ರಾವೆಲ್‌ ಡೈರಿಯಿಂದ ಹೊರಬಂದ ನೆನಪುಗಳ ಸುರುಳಿ

ಮೋಕ್ಷಿತಾ ಟ್ರಾವೆಲ್‌ ಡೈರಿಯಿಂದ ಹೊರಬಂದ ನೆನಪುಗಳ ಸುರುಳಿ

19 Feb 2026 12:24 pm
ಕಾಮಗಾರಿಯ ಪಾವತಿ ಬಾಕಿ, ಸಂಕಷ್ಟದಲ್ಲಿ ಗುತ್ತಿಗೆದಾರರು: ಹೊಣೆ ಹಿಂದಿನ ಸರ್ಕಾರದ್ದು ಎಂದು ಕೈತೊಳೆದ ಕಾಂಗ್ರೆಸ್!

ರಾಜ್ಯದಲ್ಲಿ ಸರ್ಕಾರ ಹಾಗೂ ಗುತ್ತಿಗೆದಾರರ ನಡುವೆ ಸಂಘರ್ಷ ಶುರುವಾಗಿದೆ. ಬಾಕಿ ಪಾವತಿ ಮಾಡದೆ ಇದ್ದರೆ ಮುಷ್ಕರ ಹೂಡುವ ಎಚ್ಚರಿಕೆಯನ್ನು ಗುತ್ತಿಗೆದಾರರು ನೀಡಿದ್ದಾರೆ. ಇದಕ್ಕೆ ತಿರುಗೇಟು ನೀಡಿರುವ ಸರ್ಕಾರ ನಮ್ಮ ಅವಧಿಯಲ್ಲ

19 Feb 2026 12:20 pm
ಕ್ಯಾಲಿಫೋರ್ನಿಯಾದಲ್ಲಿ ಹಿಮಪಾತಕ್ಕೆ 8 ಮಂದಿ ಸ್ಕೀಯರ್ಸ್ ಬಲಿ: USನಲ್ಲಿ 4 ದಶಕಗಳ ಬಳಿಕ ಸಂಭವಿಸಿದ ಭಾರಿ ಹಿಮ ದುರಂತ

ಅಮೆರಿಕಾದಲ್ಲಿ ಈ ಬಾರಿಯ ಚಳಿಗಾಲದಲ್ಲಿ ಹಿಮಪಾತದ ತೀವ್ರತೆ ಹೆಚ್ಚಾಗಿದ್ದು, ಕ್ಯಾಲಿಫೋರ್ನಿಯಾದಲ್ಲಿನ ಲೇಕ್‌ ಟಹೋ ಬಳಿ ಸ್ಕೀಯಿಂಗ್‌ ಮಾಡಲು ಹೊರಟ್ಟಿದ್ದ 8 ಮಂದಿ ಭಾರಿ ಹಿಮಪಾತಕ್ಕೆ ಬಲಿಯಾಗಿದ್ದು, ಒಬ್ಬರು ಕಾಣೆಯಾಗಿದ್ದಾರ

19 Feb 2026 12:01 pm
ಚಿಲ್ಲರ್‌ ಮಂಜು ನಿಶ್ಚಿತಾರ್ಥ

ಚಿಲ್ಲರ್‌ ಮಂಜು ನಿಶ್ಚಿತಾರ್ಥ

19 Feb 2026 11:19 am
AI Impact Summit 2026: ಭಾರತದ ಭವಿಷ್ಯದ ನೀಲನಕ್ಷೆ ತೆರೆದ ನರೇಂದ್ರ ಮೋದಿ; ಮಾನವ ಕಲ್ಯಾಣವೇ ಗುರಿ

ಕೃತಕ ಬುದ್ಧಿಮತ್ತೆ (AI) ಸೃಷ್ಟಿಸಬಹುದಾದ ಅವಾಂತರಗಳ ಬಗ್ಗೆ ಜಗತ್ತು ಆತಂಕಗೊಂಡಿರುವ ಮಧ್ಯೆ, ಭಾರತವು ಮಾನವ ಕಲ್ಯಾಣಕ್ಕಾಗಿ AI ತಂತ್ರಜ್ಞಾನದ ಬಳಕೆಯ ಕರೆ ನೀಡಿದೆ. ಹೊಸದಿಲ್ಲಿಯಲ್ಲಿ ನಡೆಯುತ್ತಿರುವ AI ಇಂಪ್ಯಾಕ್ಟ್‌ ಶೃಂಗಸಭೆ ಉ

19 Feb 2026 11:03 am
ಕಸದ ರಾಜಕೀಯ: ಆಡಳಿತ ವಿಪಕ್ಷದ ನಡುವೆ ಏಟು ಇದಿರೇಟು, ಏಸ್ಮಾ ಎಚ್ಚರಿಕೆ ಕೊಟ್ಟ ಡಿಕೆಶಿ! ಬಂಧನಕ್ಕೆ ಸಿದ್ದ ಎಂದ ಧೀರಜ್

ರಾಜ್ಯ ರಾಜಕೀಯದಲ್ಲಿ ಕಸದ ಜಟಾಪಟಿ ಜೋರಾಗಿದೆ. ಬೆಂಗಳೂರು ನಗರದ ಕಸವನ್ನು ವಿಲೇವಾರಿ ಮಾಡಲು ಬಿಜೆಪಿ ಶಾಸಕರು ಅಡ್ಡಿ ಉಂಟು ಮಾಡುತ್ತಿದ್ದಾರೆ ಎಂಬುವುದು ಡಿಸಿಎಂ ಡಿಕೆ ಶಿವಕುಮಾರ್ ಆರೋಪವಾಗಿದೆ. ಈ ಕಾರಣಕ್ಕಾಗಿ ಡಿಕೆ ಶಿವಕುಮ

19 Feb 2026 10:57 am
ಒಪ್ಪಂದವೇ ಬುದ್ಧಿವಂತರ ಲಕ್ಷಣ ಎಂದು ಇರಾನ್‌ ಗೆ US ಎಚ್ಚರಿಕೆ; ಯುದ್ಧಕ್ಕೆ ರೆಡಿ ಎಂದ ಇಸ್ರೇಲ್, ಇರಾನ್‌ಗೆ ರಷ್ಯಾ–ಚೀನಾ ಬೆಂಬಲ ಮಧ್ಯಪ್ರಾಚ್ಯದಲ್ಲಿ ಮತ್ತೆ ಯುದ್ದ ಫಿಕ್ಸ್?

ಇರಾನ್‌-ಅಮೆರಿಕಾ ನಡುವಿನ ಬಿಕ್ಕಟ್ಟು ಸದ್ಯ ಜಾಗತಿಕವಾಗಿ ಬಲಿಷ್ಠ ರಾಷ್ಟ್ರಗಳ ನಡುವಿನ ಬಿಕ್ಕಟ್ಟಾಗಿ ಪರಿಣಮಿಸುವ ಸಾಧ್ಯತೆಗಳು ದಟ್ಟವಾಗಿದ್ದು, ಈವಾರಾಂತ್ಯದಲ್ಲಿ ಯುಎಸ್‌ ದಾಳಿ ಮಾಡಬಹುದು ಎಂಬ ಸುದ್ದಿಗಳು ಹರಡುತ್ತಿದ್ದ

19 Feb 2026 10:28 am
Gold Rate Rise : ಚಿನ್ನದ ಬೆಲೆಯಲ್ಲಿ 2290 ರೂ ಜಂಪ್: ಬೆಳ್ಳಿ ಬೆಲೆಯಲ್ಲೂ ಭಾರಿ ಏರಿಕೆ

15420 ಕ್ಕೆ ಇಳಿದಿದ್ದ 24 ಕ್ಯಾರೆಟ್ ಚಿನ್ನದ ಬೆಲೆ ಇಂದು ಮತ್ತೆ ಭಾರಿ ಏರಿಕೆಯಾಗಿದೆ. ಈಗ ಚಿನ್ನದ ಬೆಲೆ 15649 ರೂಗೆ ಏರಿಕೆ ಆಗಿದೆ.

19 Feb 2026 10:01 am
ರಾಜ್ಯಸಭೆಯಲ್ಲಿ ಎನ್‌ಡಿಎ ಸಂಖ್ಯಾಬಲ 130ಕ್ಕೆ ಏರುವ ನಿರೀಕ್ಷೆ; ಸಮೀಕರಣ ಬದಲಾದರೆ ಒಬ್ಬರಿಗೆ ಕಷ್ಟ, ಮತ್ತೊಬ್ಬರಿಗೆ ಇಷ್ಟ

ಸಂಸತ್ತಿನ ಮೇಲ್ಮನೆಯಾದ ರಾಜ್ಯಸಭೆಯಲ್ಲಿ ಶೀಘ್ರದಲ್ಲೇ ಸಂಖ್ಯಾಬಲಗಳು ಏರುಪೇರಾಗುವ ಸಾಧ್ಯತೆ ಇದೆ. ಮಾರ್ಚ್‌ನಲ್ಲಿ ಒಟ್ಟು 37 ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, ಈ ಚುನಾವಣೆ ಬಳಿಕ ರಾಜ್ಯಸಭೆಯಲ್ಲಿ ಆಡಳಿತಾರೂಢ ಎನ್‌ಡಿಎ ಸ

19 Feb 2026 9:41 am
“ಜಗತ್ತಿನ ಪಾಲಿಗೆ ಕಾಮಧೇನುವಾದ ಶ್ರೀರಾಮಕೃಷ್ಣಾರು” : ಜಯಂತಿಯ ಸಂದರ್ಭದಲ್ಲಿ ನೆನೆಯಬೇಕಾದುದೇನು..

ಶ್ರೀರಾಮಕೃಷ್ಣ ಪರಮಹಂಸರು ಒಬ್ಬರು ವ್ಯಕ್ತಿಯಾಗಿರದೆ, ಶಕ್ತಿಯಾಗಿದ್ದು ಹೇಗೆ, ಅವರ ಸಂದೇಶಗಳು ಜೀವನವನ್ನು ಸುಗಮಗೊಳಿಸುವುದು ಹೇಗೆ ಎಂಬ ವಿವರವನ್ನು ಲೇಖಕರಾದ ಗೀತಾ ಪ್ರವೀಣ್ ಭಟ್ ಇಲ್ಲಿ ವಿವರಿಸಿದ್ದಾರೆ.

19 Feb 2026 9:00 am
ಭಾರತಕ್ಕೆ ನರೇಂದ್ರ ಮೋದಿ ನಾಯಕತ್ವ ಮೆಚ್ಚಿದ ಸ್ವಿಡನ್‌ ಉಪ ಪ್ರಧಾನಿ; ಎಬ್ಬಾ ಬುಷ್‌ ಹೊಗಳಿಕೆ ಅಬ್ಬಬ್ಬಾ

ಭಾರತಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನಾಯಕತ್ವವನ್ನು ಇಡೀ ವಿಶ್ವ ಕೊಂಡಾಡುತ್ತದೆ. ಅನೇಕ ಜಾಗತಿಕ ನಾಯಕರು ಪ್ರಧಾನಿ ಮೋದಿ ಅವರ ಕಾರ್ಯವೈಖರಿಯನ್ನು ಬಹುವಾಗಿ ಮೆಚ್ಚುತ್ತಾರೆ.ಈ ಸಾಲಿಗೆ ಇದೀಗ ಸ್ವಿಡನ್‌ ಉಪ ಪ್ರಧಾನಿ

19 Feb 2026 8:31 am
​​ಚಿತ್ರದುರ್ಗದ ರೈತನ ಮಗನಿಗೆ ಒಲಿದ ನ್ಯಾಯಾಧೀಶ ಹುದ್ದೆ: ಪುತ್ತೂರಲ್ಲಿ ಬಡವರ ಮನೆಯಿಂದ ಮೂಡಿ ಬಂದ ನ್ಯಾಯಾಧೀಶೆ

ಛಲವೊಂದಿದ್ದರೆ ಯಾವುದೇ ಕಷ್ಟಗಳನ್ನು ದಾಟಬಹುದು ಎಂಬುದಕ್ಕೆ ಇಲ್ಲಿದೆ ಇಬ್ಬರ ಉದಾಹರಣೆ, ಕಷ್ಟಪಟ್ಟು ಓದಿ ನ್ಯಾಯಾಧೀಶರಾದ ಇಬ್ಬರ ಹಿನ್ನೆಲೆಯೂ ಬಡತನವಾಗಿತ್ತು. ಆದರೆ ಇದು ವರ ಸಾಧನೆಗೆ ಅಡ್ಡಿಯಾಗಿಲ್ಲ.

19 Feb 2026 8:12 am
2025ರಲ್ಲಿ 2,500ಕ್ಕೂ ಹೆಚ್ಚು ಭಾರತೀಯರನ್ನು ತೆಗೆದುಹಾಕಿದ ಕೆನಡಾ; ವಲಸೆ ನೀತಿಯಲ್ಲಿ ಅಮೆರಿಕವೇ ಮಾದರಿ!

ಕಠಿಣ ವಲಸೆ ನೀತಿಗಳನ್ನು ಜಾರಿಗೊಳಿಸುವಲ್ಲಿ ಅಮೆರಿಕವನ್ನು ಮಾದರಿಯನ್ನಾಗಿಸಿಕೊಂಡಿರುವ ಕೆನಡಾ, ತನ್ನ ವಲಸೆ ನೀತಿಯಲ್ಲಿ ಭಾರೀ ಬದಲಾವಣೆ ಮಾಡುತ್ತಿದೆ. ಅದರಂತೆ 2025ರಲ್ಲಿ ಕೆನಡಾ ಬರೋಬ್ಬರಿ 18,500ಕ್ಕೂ ಹೆಚ್ಚು ವಲಸಿಗರನ್ನು ತೆಗ

19 Feb 2026 7:43 am
ಕೌಟುಂಬಿಕ ಹಿಂಸೆ ಕಾನೂನುಬದ್ಧಗೊಳಿಸಿದ ತಾಲಿಬಾನ್;‌ ಹೆಂಡತಿಯ ಮೂಳೆ ಮುರಿಯದ ಹಾಗೆ ಗಂಡ ಹೊಡೆಯಬಹುದಂತೆ!

ಜಗತ್ತು ಒಂದು ದಿಕ್ಕಿನತ್ತ ಸಾಗಿದರೆ ಅಫ್ಘಾನಿಸ್ತಾನ ಮತ್ತೊಂದು ದಿಕ್ಕಿನೆಡೆ ಸಾಗುತ್ತದೆ. ಜಗತ್ತು ಆಧುನಿಕತೆಗಾಗಿ ಹಾತೋರೆದರೆ, ಅಫ್ಘಾನಿಸ್ತಾನದ ತಾಲಿಬಾನ್‌ ಆಡಳಿ ಮಧ್ಯಯುಗೀನ ಕಾಲಕ್ಕೆ ಹಿಂತಿರುಗಲು ತುದಿಗಾಲ ಮೇಲೆ ನಿಂ

19 Feb 2026 6:46 am
ಕರ್ನಾಟಕದ ರೈಲ್ವೆ ಯೋಜನೆಗಳಿಗೆ ಗ್ರಹಣ; ಕಾಮಗಾರಿ ವಿಳಂಬಕ್ಕೆ ಯಾರು ಹೊಣೆ? ರೈಲು ಸಂಪರ್ಕದ ಕನಸು ನನಸಾಗಲಿ

ರೈಲು ಸಂಪರ್ಕ ಯಾವುದೇ ರಾಜ್ಯದ ಅಭಿವೃದ್ಧಿಗೆ ಪ್ರಾಥಮಿಕ ಅಂಶ. ಸದೃಢ ರೈಲು ಜಾಲ ಹೊಂದಿರುವ ರಾಜ್ಯಗಳಲ್ಲಿ ಅಭಿವೃದ್ಧಿಯ ವೇಗವೂ ಹೆಚ್ಚಿರುತ್ತದೆ. ಆದರೆ ಕರ್ನಾಟಕದಲ್ಲಿ ರೈಲವೆ ಯೋಜನೆಗಳ ಅನುಷ್ಠಾನ ವಿಳಂಬವಾಗುತ್ತಿದ್ದು, ಇದು

19 Feb 2026 5:08 am
ಮಹಿಳೆಯರಿಗೆ ಉಚಿತ ಬಸ್ `ಶಕ್ತಿ' ಯೋಜನೆ- ನಿಗಮಕ್ಕೆ ಸರ್ಕಾರ ನೀಡಬೇಕಾದ ಬಾಕಿ ಹಣವೆಷ್ಟು?: ಮಾಹಿತಿ ಕೇಳಿದೆ ಹೈಕೋರ್ಟ್

Karnataka High Court To State Government- ಕೋವಿಡ್ ವೇಳೆ ಮೃತಪಟ್ಟ ಸಾರಿಗೆ ನಿಗಮಗಳ ಸಿಬ್ಬಂದಿಗೆ ಪರಿಹಾರ ನೀಡುವಂತೆ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಗೆ ಎತ್ತಿಕೊಂಡಿರುವ ಹೈಕೋರ್ಟ್ ಇದೀಗ ಶಕ್ತಿ ಯೋಜನೆ ವಿಚಾರವಾಗಿ ಸರ್ಕಾರ

18 Feb 2026 11:32 pm
ಸಿಎಂ ಸ್ಥಾನ ಬದಲಾವಣೆ ಬಗ್ಗೆ ಕೋಡಿಶ್ರೀ ಭವಿಷ್ಯ: ಯುಗಾದಿ ಬಳಿಕ ಅವರಾಗಿಯೇ ಬಿಟ್ಟರೆ ಆಗುತ್ತೆ!

ಸಿಎಂ ಸ್ಥಾನ ಬದಲಾವಣೆ ಚರ್ಚೆ ಬಗ್ಗೆ ಕೋಡಿಮಠದ ಸ್ವಾಮೀಜಿ ಭವಿಷ್ಯ ನುಡಿದಿದ್ದಾಎ. ಅವರಾಗಿಯೇ ಬಿಟ್ಟರೆ ಮಾತ್ರ ಆಗುತ್ತದೆ ಎಂದು ಹೇಳಿದ್ದಾರೆ. ಸಂಕ್ರಾಂತಿ ಆಯ್ತು, ಬಜೆಟ್‌ ಆಯ್ತು, ಯುಗಾದಿಯೂ ಆಗಲಿದೆ. ರಾಜಕೀಯದಲ್ಲಿ ಯಾವುದೇ ಸ

18 Feb 2026 11:24 pm
T20 World Cup- ಹಳಿ ತಪ್ಪಿದ್ದ ಭಾರತಕ್ಕೆ ಆಸರೆಯಾದ ಶಿವಂ ದುಬೆ ಆಲ್ರೌಂಡ್ ಆಟ: ಮನಗೆದ್ದ ನೆದರ್ಲೆಂಡ್ ಹೋರಾಟ

ಶಿವಂ ದುಬೆ ಅವರ ಆಲ್ರೌಂಡ್ ಆಟದ ನೆರವಿನಿಂದ ಐಸಿಸಿ 2026ರ ಗುಂಪು ಹಂತದ ಕೊನೇ ಪಂದ್ಯದಲ್ಲಿ ಕ್ರಿಕೆಟ್ ಶಿಶು ನೆದರ್ಲೆಂಡ್ ತಂಡವನ್ನು 17 ರನ್ ಅಂತರದಿಂದ ಸೋಲಿಸಿದ ಭಾರತ ಎ ಬಣದಲ್ಲಿ ಅಜೇಯವಾಗಿ ಮೊದಲನೇ ಸ್ಥಾನಿಯಾಗಿ ಸೂಪರ್ 8 ಪ್ರವೇಶ

18 Feb 2026 10:51 pm
T20 World Cup- ಸೂಪರ್ 8 ಹಂತಕ್ಕೆ ವೇದಿಕೆ ಸಿದ್ಧ; ಟೀಂ ಇಂಡಿಯಾ ಪಂದ್ಯಗಳು ಯಾವಾಗ? ಹೀಗಿದೆ ವೇಳಾಪಟ್ಟಿ

ಐಸಿಸಿ ನ ಗುಂಪು ಹಂತದ ಪಂದ್ಯಗಳು ಇನ್ನೇನು ಮುಗಿಯುತ್ತಾ ಬಂದಿದ್ದು ನಾಲ್ಕೂ ಬಣಗಳ ಮೊದಲೆರಡು ಸ್ಥಾನಿಗಳು ಯಾರಾಗುತ್ತಾರೆಂಬ ಕುತೂಹಲಕ್ಕೆ ತೆರೆ ಬಿದ್ದಿದೆ. ಹೀಗಾಗಿ ಸೂಪರ್ 8 ಹಂತದ ಯೂ ಬಿಡುಗಡೆಯಾಗಿದೆ. ಎ ಬಣದಿಂದ ಪ್ರಥಮ ಸ್ಥಾ

18 Feb 2026 10:15 pm
ತಾನು ಸತ್ತರೆ ಪತ್ನಿಯನ್ನು ನೋಡಿಕೊಳ್ಳುವವರು ಯಾರೂ ಇಲ್ಲವೆಂದು ಪತ್ನಿಯ ಕೊಂದ ಇಸ್ರೋ ನಿವೃತ್ತ ನೌಕರ! ಬೆಂಗಳೂರಿನಲ್ಲಿ ಘಟನೆ

ಇಸ್ರೋ ಮಾಜಿ ನೌಕರನೊಬ್ಬ ತನ್ನ ಪತ್ನಿಯನ್ನು ಕೊಲೆ ಮಾಡಿದ್ದಾನೆ. ಬೆಂಗಳೂರಿನಲ್ಲಿ ಈ ಘಟನೆ ನಡೆದಿದ್ದು, 70 ವರ್ಷದ ನಾಗಲೇಶ್ವರರಾವ್‌ ಕೊಲೆ ಆರೋಪಿ. ಮಾನಸಿಕ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ನಾಗೇಶ್ವರರಾವ್ ತಾನು ಸತ್ತರೇ ಪ

18 Feb 2026 10:07 pm
KSRTC ಸೇರಿ 4 ಸಾರಿಗೆ ನಿಗಮಗಳ ನೌಕರರಿಗೆ ಗುಡ್‌ನ್ಯೂಸ್‌: 26 ತಿಂಗಳ ಬಾಕಿ ವೇತನ ಬಿಡುಗಡೆಗೆ ಕರ್ನಾಟಕ ಸರ್ಕಾರ ಆದೇಶ

ಕೆಎಸ್‌ಆರ್‌ಟಿಸಿ ಸೇರಿದಂತೆ ಎಲ್ಲಾ 4 ಸಾರಿಗೆ ನಿಗಮಗಳ ನೌಕರರಿಗೆ ರಾಜ್ಯ ಸರ್ಕಾರ ಸಿಹಿ ಸುದ್ದಿ ನೀಡಿದೆ. 26 ತಿಂಗಳ ಹಿಂಬಾಕಿ ವೇತನ ಬಿಡುಗಡೆಗೆ ಆದೇಶ ಮಾಡಿದೆ. 2025 ಏಪ್ರಿಲ್‌ 1 ರಿಂದ ಅನ್ವಯವಾಗುವಂತೆ ವೇತನ ಪರಿಷ್ಕರಣೆ ಚರ್ಚೆಗೆ

18 Feb 2026 9:29 pm
ನಿಮ್ಮ ಕಸ, ಅನುದಾನ ಎರಡೂ ಬೇಡ; ಎಚ್ಚರಿಕೆ, ಬೆದರಿಕೆಗೆ ನಾನು ಜಗ್ಗಲ್ಲ - ಡಿಕೆ ಶಿವಕುಮಾರ್‌ಗೆ ಧೀರಜ್ ಮುನಿರಾಜು ಟಾಂಗ್

ಬೆಂಗಳೂರು ಕಸ ವಿಲೇವಾರಿ ಮಾಡುವುದನ್ನ ತಡೆ ಹಿಡಿದ ಬಿಜೆಪಿ ಶಾಸಕರ ವಿರುದ್ಧ ಡಿಕೆ ಶಿವಕುಮಾರ್ ಗರಂ ಆಗಿದ್ದರು. ಈ ಬಗ್ಗೆ ದೊಡ್ಡಬಳ್ಳಾಪುರ ಶಾಸಕ ಧೀರಜ್ ಮುನಿರಾಜು ಪ್ರತಿಕ್ರಿಯೆ ನೀಡಿದ್ದು, ನಾವು ಯಾವ ಎಚ್ಚರಿಕೆ, ಬೆದರಿಕೆಗೂ

18 Feb 2026 9:14 pm
ಧರ್ಮಸ್ಥಳ ವಿರುದ್ಧ ವಿಡಿಯೋ: ಯುಟ್ಯೂಬರ್‌ಗೆ ಜೈಲು ಶಿಕ್ಷೆ ವಿಧಿಸಿದ ಕೋರ್ಟ್‌; ಸಂತೋಷ್‌ ಮರ್ದಾಳನ ಬಂಧಿಸಿದ ಪೊಲೀಸರು

ಧರ್ಮಸ್ಥಳದ ವಿರುದ್ಧ ಕೋರ್ಟ್‌ ಆದೇಶ ಉಲ್ಲಂಘನೆ ಮಾಡಿ ವಿಡಿಯೋ ಮಾಡಿದ ಹಿನ್ನೆಲೆ ಸಂಚಾರಿ ಸ್ಟೂಡಿಯೋ ಯೂಟ್ಯೂಬ್‌ ಚಾನೆಲ್‌ನ ಸಂತೋಷ್‌ ಮರ್ಧಾಳ ಅವನ್ನು ಪೊಲೀಸರು ಬಂಧಿಸಿದ್ದಾರೆ. ಅವರಿಗೆ ಕೋರ್ಟ್‌ 30 ದಿನ ಜೈಲು ಶಿಕ್ಷೆ ವಿಧಿ

18 Feb 2026 7:38 pm
ಕೆ-ಟೆಟ್‌ ಇಲ್ಲದ ಶಿಕ್ಷಕರನ್ನು ಕಾಯಂಗೊಳಿಸಲು ಕೇರಳ ಸರಕಾರ ತೀರ್ಮಾನ

ಕೇರಳ ರಾಜ್ಯ ಸಚಿವ ಸಂಪುಟ ಸಭೆ ಕೆ-ಟೆಟ್‌ ಇಲ್ಲದ ಶಿಕ್ಷಕರನ್ನು ಕಾಯಂಗೊಳಿಸಲು ನಿರ್ಧರಿಸಿದೆ. ​​​ಶಿಕ್ಷಕರು ಎರಡು ವರ್ಷದ ಒಳಗೆ ಕೆ-ಟೆಟ್‌ ಪಡೆದರೆ ಸಾಕು. ಕೆ-ಟೆಟ್‌ ಇಲ್ಲದಿದ್ದರೂ ಬಡ್ತಿಗಳ ಮೇಲೆ ಪರಿಣಾಮ ಬೀರುವುದಿಲ್ಲ. ಚುನಾ

18 Feb 2026 7:33 pm
T20 World Cup- ಅಭಿಷೇಕ್ ಶರ್ಮಾ `ಹ್ಯಾಟ್ರಿಕ್ ಶೂನ್ಯ'! ನೆದರ್ಲೆಂಡ್ ವಿರುದ್ಧವೂ ಭಾರತದ ಸ್ಫೋಟಕ ಬ್ಯಾಟರ್ ವಿಫಲ

ಐಸಿಸಿ 2026 ಟೂರ್ನಿಯಲ್ಲಿ ಭಾರತದ ಸ್ಫೋಟಕ ಆರಂಭಕಾರ ಅಭಿಷೇಕ್ ಶರ್ಮಾ ಅವರ ದಯನೀಯ ವೈಫಲ್ಯ ಮುಂದುವರಿದಿದೆ. ಅಮೆರಿಕ ಮತ್ತು ಪಾಕಿಸ್ತಾನ ತಂಡಗಳ ವಿರುದ್ಧ ಶೂನ್ಯ ರನ್ ಗಳಿಗೆ ಒಟಾಗಿದ್ದ ಅವರು ಇದೀಗ ನೆದರ್ಲೆಂಡ್ ವಿರುದ್ಧವೂ ಖಾತೆ

18 Feb 2026 7:23 pm
ದಿನನಿತ್ಯ ಮಾಡುವ ಈ ತಪ್ಪುಗಳೇ ಬೊಜ್ಜು ಹೆಚ್ಚಾಗುವುದಕ್ಕೆ ಮುಖ್ಯ ಕಾರಣ| Dr. Shankar V

ದಿನನಿತ್ಯ ಮಾಡುವ ಈ ತಪ್ಪುಗಳೇ ಬೊಜ್ಜು ಹೆಚ್ಚಾಗುವುದಕ್ಕೆ ಮುಖ್ಯ ಕಾರಣ| Dr. Shankar V

18 Feb 2026 6:45 pm
ಈಶ್ವರ್ ಖಂಡ್ರೆ ಕೈಸೇರಿದ ತಜ್ಞರ ಸಮಿತಿ ಪ್ರಾಥಮಿಕ ವರದಿ: ಬಂಡೀಪುರ, ನಾಗರಹೊಳೆ ಸಫಾರಿ ಹಂತಹಂತವಾಗಿ ಪುನಾರಂಭ

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಒಟ್ಟು ವಿಸ್ತೀರ್ಣ 1036ಚದರ ಕಿಲೋ ಮೀಟರ್ ಆಗಿದ್ದು, ಇದರಲ್ಲಿ ಪ್ರವಾಸೋದ್ಯಮ ವಲಯ ಕ್ಷೇತ್ರ ಶೇ.8 ಅಂದರೆ ಕೇವಲ 80 ಚದರ ಕಿ.ಮೀ ಆಗಿದೆ. ಅದೇ ರೀತಿ ನಾಗರಹೊಳೆಯ ಒಟ್ಟು ವಿಸ್ತೀರ್ಣ 844 ಚದರ ಕಿಲೋ ಮೀಟರ್

18 Feb 2026 6:34 pm
ಬಾಂಗ್ಲಾ-ಪಾಕ್ ಕಿರಿಕ್: ಭಾರತದಿಂದ ಚಾಂಪಿಯನ್ಸ್ ಟ್ರೋಫಿ, ವಿಶ್ವಕಪ್ ಸ್ಥಳಾಂತರಕ್ಕೆ ಐಸಿಸಿ ಲೆಕ್ಕಾಚಾರ?

Major ICC Tournaments- ಭಾರತ- ಪಾಕಿಸ್ತಾನ- ಬಾಂಗ್ಲಾದೇಶಗಳ ಕ್ರಿಕೆಟ್ ಸಂಬಂಧ ಹಳಸಿರುವುದು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಗೆ ಬಹಳ ತಲೆನೋವಿನ ಸಂಗತಿಯಾಗಿ ಪರಿಣಮಿಸಿದೆ. ಕಳೆದ ವರ್ಷ ಐಸಿಸಿ ಚಾಂಪಿಯನ್ಸ್ ಟ್ರೋಪಿ ಬಳಿಕ ಈ ವರ್ಷ ಟಿ20 ವಿಶ್

18 Feb 2026 6:27 pm
ಬೆಂಗಳೂರಿನ 4 ಖಾಸಗಿ ಆಸ್ಪತ್ರೆಗಳಲ್ಲಿ BPL ಕಾರ್ಡ್‌ ಇದ್ದರೆ ಉಚಿತ ಚಿಕಿತ್ಸೆ: ಆರೋಗ್ಯ ಇಲಾಖೆ ಆದೇಶ; ರೆಫರಲ್ ಲೆಟರ್ ಬೇಕಿಲ್ಲ

ಬೆಂಗಳೂರು ಹಾಗೂ ಸುತ್ತಮುತ್ತ ಊರುಗಳ ಜನರಿಗೆ ಆರೋಗ್ಯ ಇಲಾಖೆ ಗುಡ್‌ನ್ಯೂಸ್‌ ನೀಡಿದೆ. ಪ್ರತಿಷ್ಠಿತ 4 ಖಾಸಗಿ ಆಸ್ಪತ್ರೆಗಳಲ್ಲಿ ಬಿಪಿಎಲ್‌ ಕಾರ್ಡ್‌ ಇದ್ದರೆ ಉಚಿತ ಚಿಕಿತ್ಸೆ ಸಿಗಲಿದೆ. ಆಯುಷ್ಮಾನ್‌ ಯೋಜನೆಯಡಿ ಖಾಸಗಿ ಆಸ್ಪ

18 Feb 2026 6:06 pm
ಬೆಂಗಳೂರಿನಲ್ಲಿ ಮತ್ತೆ ಕಸದ ತಲೆನೋವು: ವಿಲೇವಾರಿಗೆ ಬಿಜೆಪಿ ವಿರೋಧ ಏಕೆ, ವೈಫಲ್ಯ ಯಾರದ್ದು?

ಬೆಂಗಳೂರಿನಲ್ಲಿ ಮತ್ತೆ ಕಸದ ತಲೆನೋವು ಶುರುವಾಗುವ ಎಲ್ಲಾ ಸಾಧ್ಯತೆಗಳು ಇವೆ. ನಗರದ ಕಸ ವಿಲೇವಾರಿಗೆ ಬಿಜೆಪಿ ಶಾಸಕರು ವಿರೋಧ ವ್ಯಕ್ತಪಡಿಸಿದ್ದಾರೆ. ಅದರೆ ಇದಕ್ಕೆ ಡಿಕೆ ಶಿವಕುಮಾರ್ ಅವರು ತೀವ್ರ ರೀತಿಯಲ್ಲಿ ತಿರುಗೇಟು ನೀಡಿ

18 Feb 2026 5:58 pm
US-ಇರಾನ್ ಬಿಕ್ಕಟ್ಟಿನ ಮಧ್ಯೆ 4 ದಶಕದ ಬಳಿಕ ಫಸ್ಟ್‌ ಟೈಂ ಹೊರ್ಮುಜ್ ಜಲಸಂಧಿ ತಾತ್ಕಾಲಿಕ ಸ್ಥಗಿತ: ಜಾಗತಿಕ ಮಾರುಕಟ್ಟೆಗೆ ಹೊಡೆತದ ಆತಂಕ

ಅಮೆರಿಕಾ ಇರಾನ್‌ ನಡುವಿನ ಬಿಕ್ಕಟ್ಟಿನ ನಡುವೆ ಇರಾನ್‌ ಹೊರ್ಮುಜ್‌ ಜಲಸಂಧಿಯನ್ನು ತಾತ್ಕಲಿಕವಾಗಿ ಸ್ಥಗಿತಗೊಳಿಸಿದೆ. ಈ ನಿರ್ಧಾರವೇನೂ ತಾತ್ಕಾಲಿಕವಾಗಿಯೇ ಆಗಿದ್ದರೂ ಈ ನಡೆ ಮಾತ್ರ ಅಪರೂಪವಾಗಿದ್ದು, ಸುಮಾರು 4 ದಶಕಗಳಿಂದ ಇ

18 Feb 2026 5:03 pm
ಮೊದಲ ಬಾರಿ ರಣಜಿ ಫೈನಲ್ ತಲುಪಿ ಇತಿಹಾಸ ನಿರ್ಮಿಸಿದೆ ಜಮ್ಮು ಕಾಶ್ಮೀರ!; ಘಟಾನುಘಟಿಗಳಿದ್ದರೂ ಎಡವಿತು ಬಲಿಷ್ಠ ಬಂಗಾಳ

Jammu And Kashmir Cricket Team- ಕಳೆದ ಕೆಲವು ವರ್ಷಗಳಿಂದ ಸದ್ದು ಮಾಡುತ್ತಿರುವ ಜಮ್ಮು ಮತ್ತು ಕಾಶ್ಮೀರ ಕ್ರಿಕೆಟ್ ತಂಡ ಇದೀಗ ಮೊದಲ ಬಾರಿಗೆ ಪ್ರತಿಷ್ಠಿತ ರಣಜಿ ಟ್ರೋಫಿ ಫೈನಲ್ ತಲುಪಿ ಇತಿಹಾಸ ನಿರ್ಮಿಸಿದೆ. ಬಲಿಷ್ಠ ಬಂಗಾಳ ತಂಡದ ವಿರುದ್ಧ ನಡೆ

18 Feb 2026 4:51 pm
ಗೌರವದಿಂದ ಇದ್ದರೆ ಸರಿ, ಇಲ್ಲಾಂದ್ರೆ ಬಿಜೆಪಿ ಕಚೇರಿ ಮುಂದೆ ಕಸ ಸುರಿಸ್ತೇನೆ: ಡಿಕೆಶಿ ಖಡಕ್ ಎಚ್ಚರಿಕೆ

ನಗರದ ಘನತ್ಯಾಜ್ಯವನ್ನು ಬೆಂಗಳೂರು ಹೊರ ವಲಯದಲ್ಲಿ ವಿಲೇವಾರಿ ಮಾಡಲು ಬಿಜೆಪಿ ಶಾಸಕರು ಅಡ್ಡಿ ಉಂಟು ಮಾಡುತ್ತಿರುವ ಆರೋಪದ ಹಿನ್ನೆಲೆಯಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದರು. ಗೌರವದಿಂದ ಇದ್ದರೆ ಸರಿ, ಇಲ

18 Feb 2026 4:03 pm
ಬೆಂಗಳೂರಲ್ಲಿ ವೃದ್ಧರಿಗೆ ಸ್ವತಃ ಮಕ್ಕಳಿಂದಲೇ ಹೆಚ್ಚಿದ ಕಿರುಕುಳ: ಸಹಾಯವಾಣಿಗೆ ಕರೆಗಳ ಸರಮಾಲೆ

ಬೆಂಗಳೂರಿನ ಅಪರಾಧ ಪ್ರಕರಣಗಳಲ್ಲಿ ಇತ್ತೀಚೆಗೆ ಬೆಚ್ಚಿ ಬೀಳಿಸುತ್ತಿರುವ ಘಟನೆಗಳು, ಮಕ್ಕಳಿಂದಲೇ ತಂದೆತಾಯಿಯರ ಕೊಲೆಗಳಾಗುತ್ತಿವೆ, ಆಸ್ತಿ-ಹಣಕಾಸಿನ ವಿಚಾರಕ್ಕಾಗಿ ಈ ಹಾದಿ ಹಿಡಿಯುತ್ತಿದ್ದು, ಹಿರಿಯರು ರಕ್ಷಣೆಗಾಗಿ ಸಹಾಯ

18 Feb 2026 4:02 pm
ಗುರ್ಗಾಂವ್: ವ್ಯಾಲಂಟೈನ್ಸ್‌ ಡೇ ಆಚರಿಸಿಕೊಂಡು ಪತ್ನಿ ಕಥೆಯನ್ನೇ ಮುಗಿಸಿದ ಪತಿ; ಸಂಶಯವೇ ಮುಳುವಾಯ್ತಾ?

ಪತ್ನಿಯ ಜೊತೆ ವ್ಯಾಲಂಟೈನ್ಸ್‌ ಡೇ ಆಚರಿಸಿಕೊಂಡು, ನಂತರ ಆಕೆಯ ಕಥೆಯನ್ನೇ ಮುಗಿಸಿದ್ದಾನೆ ಪತಿ. ಪತ್ನಿಯ ಮೇಲಿನ ಸಂಶಯವೇ ಇದಕ್ಕೆ ಕಾರಣ ಎನ್ನಲಾಗಿದೆ. ಇಂತಹದ್ದೊಂದು ಘಟನೆ ಹರಿಯಾಣದ ಝಜ್ಜರ್ ಜಿಲ್ಲೆಯಲ್ಲಿ ನಡೆದಿದೆ. 31 ವರ್ಷದ ಚ

18 Feb 2026 3:39 pm
T20 World Cup : ಆಸೀಸ್ ಪತನಕ್ಕೆ ಮುಳುವಾದ ಜಿಂಬಾವ್ವೆ ವಿರುದ್ದ ಸೋಲು - ಪಾಂಟಿಂಗ್ ಬಿಚ್ಚಿಟ್ಟ 3 ಕಾರಣಗಳು

ವಿಶ್ವಕಪ್’ನಿಂದ ಕಾಂಗರೋ ಹೊರಕ್ಕೆ : ಈ ಬಾರಿಯ ಸರ್ಪ್ರೈಸ್ ಫಲಿತಾಂಶದಲ್ಲಿ ಆಸ್ಟ್ರೇಲಿಯಾ ಸೂಪರ್ ಎಂಟರ ಹಂತಕ್ಕೆ ಪ್ರವೇಶಿಸಲಾಗದೇ, ಟೂರ್ನಿಯಿಂದ ಹೊರಬಿದ್ದಿದೆ. 2021ರಲ್ಲಿ ಚಾಂಪಿಯನ್ ಆಗಿದ್ದ ಆಸೀಸ್, ಈ ಬಾರಿ ನಿರಾಶಾದಾಯಕ ಪ್ರ

18 Feb 2026 3:38 pm
ಸಚಿವರ ಕಚೇರಿಯಲ್ಲಿ ಕಳ್ಳತನ ಪ್ರಕರಣ ಬಹಿರಂಗ ಬೆನ್ನಲ್ಲೇ ವಿಧಾನಸೌಧಕ್ಕೆ ಮಾಧ್ಯಮಗಳಿಗೆ ನಿರ್ಬಂಧ! ಸರ್ಕಾರದ ನಡೆಗೆ ಆಕ್ರೋಶ

ರಾಜ್ಯದ ಶಕ್ತಿ ಸೌಧ ಎಂದೇ ಕರೆಯಲ್ಪಡುವ ವಿಧಾನಸೌಧಕ್ಕೆ ಮಾಧ್ಯಮಗಳಿಗೆ ನಿರ್ಬಂಧ ಹೇರಲಾಗಿದೆ. ಇತ್ತೀಚೆಗೆ ವಿಧಾನಸೌಧದಲ್ಲಿ ಸಚಿವ ಬೈರತಿ ಸುರೇಶ್ ಕಚೇರಿಯಲ್ಲಿ ಕಳ್ಳತನ ಪ್ರಕರಣ ನಡೆದಿತ್ತು. ಮಾಧ್ಯಮಗಳ ವರದಿಯಿಂದ ಇದು ಬಹಿರಂ

18 Feb 2026 2:34 pm
ಬೊಂಬಾಟ್ ಲೈಫ್‌, 2.9ಕೋಟಿ ಸಂಬಳ ಆದ್ರೂ US ಬಿಡೋ ಆಲೋಚನೆ: 12ವರ್ಷ USನಲ್ಲಿದ್ದ ಬಳಿಕ ಭಾರತಕ್ಕೆ ಮರಳಲು ಮುಂದಾದ NRI, ಯಾಕೆ ಗೊತ್ತಾ?

ಅಮೆರಿಕನ್‌ ವೀಸಾ ಹಾಗೂ ಅಲ್ಲಿನ ಜೀವನವನ್ನು ಅನುಭವಿಸಬೇಕು ಎಂಬುದು ಸಾವಿರಾರು ಭಾರತೀಯರ ಕನಸು. ಆದ್ರೆ ಇತ್ತೀಚೆಗೆ ಅಮೆರಿಕಾದಲ್ಲಿರುವ ಭಾರತೀಯ NRIಗಳು US ತೊರೆದು ಭಾರತಕ್ಕೆ ಬರುತ್ತಿರುವ ಘಟನೆಗಳು ಹೆಚ್ಚುತ್ತಿವೆ. ಹೀಗೆ US ನಲ್

18 Feb 2026 2:30 pm
ಪ್ರಿಡ್ಜ್ ಸ್ಟೋರೇಜ್‌ನಲ್ಲಿ ಹುಳ-ಕೊಳೆತ ವಾಸನೆ! ಬೆಂಗಳೂರು ಸ್ಟಾರ್ ಅಂಬೂರ್ ಬಿರಿಯಾನಿ ಹೋಟೆಲ್ ಗೆ ದಂಡ ವಿಧಿಸಿದ ಜಿಬಿಎ

ಆಹಾರ ಮಳಿಗೆ, ಹೋಟೆಲ್‌ಗಳ ಅಶುಚಿತ್ವದ ಹಿನ್ನೆಲೆ ದಾಳಿ ಮಾಡಿದ ಜಿಬಿಎ ಘನತ್ಯಾಜ್ಯ ವಿಭಾಗದ ಅಧಿಕಾರಿಗಳು ಸ್ಟಾರ್ ಅಂಬೂರ್ ಬಿರಿಯಾನಿ ಹೋಟೆಲ್‌ಗೆ 1 ಲಕ್ಷ ರೂಪಾಯಿ ದಂಡ ಹಾಕಿದ್ದಾರೆ.

18 Feb 2026 2:27 pm
ನಿತಾಯ್ ರಾಯ್ ಚೌಧರಿ; ತಾರಿಕ್‌ ರೆಹಮಾನ್‌ ನೇತೃತ್ವದ ಬಾಂಗ್ಲಾದೇಶ ಸಂಪುಟದ ಏಕೈಕ ಹಿಂದೂ ಸಚಿವ; ಯಾರಿವರು?

ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಹಿಂದೂಗಳ ಮೇಲೆ ನಡೆಯುತ್ತಿರುವ ದೌರ್ಜನ್ಯ, ಜಾಗತಿಕ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಇದೀಗ ತಾನೆ ನೆರೆ ರಾಷ್ಟ್ರದಲ್ಲಿ ಸರ್ಕಾರ ಬದಲಾಗಿದ್ದು, ತಾರಿಕ್‌ ರೆಹಮಾನ್‌ ನೂತನ ಪ್ರಧಾನಮಂತ್ರಿಯ

18 Feb 2026 2:02 pm
Karnataka Weather: ವಾಯುಭಾರ ಕುಸಿತ: ದಕ್ಷಿಣ ಕನ್ನಡ, ಮಲೆನಾಡಲ್ಲಿ ಮಳೆಯಾಗುವ ಮುನ್ಸೂಚನೆ

ಭಾರಿ ಬಿಸಿಲಿಂದ ಕಂಗೆಟ್ಟಿರುವ ಕರಾವಳಿ ಜನರಿಗೆ, ಹಾಗೂ ಮಳೆಗಾಗಿ ಎದುರು ನೋಡುತ್ತಿರುವ ಕಾಫಿ ಬೆಳೆಗಾರರಿಗೆ ಮಳೆಯ ಸಿಹಿಸುದ್ದಿ ಸಿಕ್ಕಿದೆ. ಇನ್ನು 2-3 ದಿನಗಳಲ್ಲಿ ಹಗುರ ಮಳೆಯಾಗುವ ಮುನ್ಸೂಚನೆ ಸಿಕ್ಕಿದೆ. ಎಲ್ಲೆಲ್ಲಿ ಎಂಬ ವಿವ

18 Feb 2026 1:38 pm
ಫಾರಿನ್‌ನಲ್ಲಿ ಮೇಘನಾ ಶಂಕ್ರಪ್ಪ ಮ್ಯಾರೇಜ್ ಆನಿವರ್ಸರಿ

ಫಾರಿನ್‌ನಲ್ಲಿ ಮೇಘನಾ ಶಂಕ್ರಪ್ಪ ಮ್ಯಾರೇಜ್ ಆನಿವರ್ಸರಿ

18 Feb 2026 1:00 pm
ಬೆಂಗಳೂರಿನಲ್ಲಿ ನಟಿ ವಾಶ್‌ ರೂಂನಲ್ಲಿದ್ದಾಗ ವಿಡಿಯೋ ರೆಕಾರ್ಡ್‌, ಹಣಕ್ಕೆ ಬ್ಲ್ಯಾಕ್‌ಮೇಲ್ ಮಾಡಿದ ಘಟನೆ: ಸೈಬರ್‌ ಕ್ರೈಂ ಪೊಲೀಸರಿಗೆ ನಟಿ ದೂರು

ಬೆಂಳೂರಿನಲ್ಲಿ ಇತ್ತೀಚೆಗೆ ಸೈಬರ್‌ ಕ್ರೈಂ ಹಾಗೂ ಹಣಕ್ಕಾಗಿ ಬ್ಲ್ಯಾಕ್‌ ಮೇಲ್‌ ಮಾಡಲು ಅತ್ಯಂತ ಕೀಳು ಮಟ್ಟಕ್ಕೆ ಇಳಿಯುತ್ತಿರುವವರ ಘಟನೆಗಳು ಬೆಳಕಿಗೆ ಬರುತ್ತಿದ್ದು, ಸದ್ಯ ಈ ಬ್ಲ್ಯಾಕ್‌ ಮೇಲ್‌ಗೆ ಕನ್ನಡದ ಕಿರುತೆರೆ ನಟಿಯ

18 Feb 2026 12:56 pm
KUWJ : 20 ವರ್ಷಗಳ ಸುದೀರ್ಘ ವನವಾಸಕ್ಕೆ ಬ್ರೇಕ್ - ಚುನಾವಣೆಗೆ ದಿನ ನಿಗದಿ

Working Journalists Association : ಹತ್ತು ಹಲವು ಕಾರಣಗಳಿಂದ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ಚುನಾವಣೆಯೇ ನಡೆಯುತ್ತಿರಲಿಲ್ಲ. ಈಗ, ಎದುರಾಗಿರುವ ಎಲ್ಲಾ ಅಡೆತಡೆಗಳು ನಿವಾರಣೆಯಾಗಿದೆ. ಇದೇ ಬರುವ ಭಾನುವಾರದಂದು (ಫೆ. 22) ಚುನಾವಣೆ ನಡೆಯಲಿದೆ. ಎಲ್ಲ

18 Feb 2026 12:41 pm
ಮಹಿಳೆಯ ಲಾಡಿ ಬಿಚ್ಚುವುದು ಅತ್ಯಾಚಾರ ಯತ್ನ ಅಲ್ಲ ಎಂಬ ಅಲಹಾಬಾದ್‌ ಹೈಕೋರ್ಟ್‌ ತೀರ್ಪು ರದ್ದುಗೊಳಿಸಿದ ಸುಪ್ರೀಂಕೋರ್ಟ್‌

ಅತ್ಯಾಚಾರ ಯತ್ನದ ಕಾನೂನಾತ್ಮಕ ವಿಶ್ಲೇಷಣೆ ಕುರಿತು ಕಳೆದ ವರ್ಷ ಅಲಹಾಬಾದ್‌ ಹೈಕೋರ್ಟ್‌ ನೀಡಿದ್ದ ವಿವಾದಾತ್ಮಕ ತೀರ್ಪನ್ನು ರದ್ದುಗೊಳಿಸಿರುವ ಸುಪ್ರೀಂಕೋರ್ಟ್‌, ಮಹಿಳೆಯ ಲಾಡಿ ಬಿಚ್ಚುವುದನ್ನು ಅತ್ಯಾಚಾರ ಪ್ರಯತ್ನ ಎಂದು

18 Feb 2026 12:27 pm
ದಾವಣಗೆರೆ ಬೈಎಲೆಕ್ಷನ್ : ಶಾಮನೂರು ಫ್ಯಾಮಿಲಿ ಪಾರುಪತ್ಯಕ್ಕೆ ಬ್ರೇಕ್? ಕಾಂಗ್ರೆಸ್ ಟಿಕೆಟ್ ಫೈಟ್ ಕೊತಕೊತ

Davanagere South By Election : ಶಾಮನೂರು ಶಿವಶಂಕರಪ್ಪನವರ ನಿಧನದ ನಂತರ, ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಟಿಕೆಟ್ ಫೈಟ್ ಕಾಂಗ್ರೆಸ್ಸಿನಲ್ಲಿ ಜೋರಾಗಿ ನಡೆಯುತ್ತಿದೆ. ಮತ್ತೆ ಅವರ ಕುಟುಂಬಕ್ಕೆ ಟಿಕೆಟ್ ನೀಡಬಾರದು ಎನ್ನ

18 Feb 2026 12:15 pm
ʼUS ಮಿಲಿಟರಿ ಮತ್ತೆ ಮೇಲೆಳದಂತೆ ಹೊಡೆಯುತ್ತೇವೆʼ-ಖಮೇನಿ: ಇರಾನ್‌ ಸಮೀಪ‌ USನ 50 ಫೈಟರ್‌ ಜೆಟ್‌ ನಿಯೋಜನೆಗೆ ಸುಪ್ರೀಂ ಲೀಡರ್‌ ಎಚ್ಚರಿಕೆ

ಇರಾನ್‌ ಹಾಗೂ ಅಮೆರಿಕಾ ನಡುವಿನ ಬಿಕ್ಕಟ್ಟನ್ನು ಶಮನಗೊಳಿಸಲು ಜಿನಿವಾದಲ್ಲಿ 2ನೇ ಸುತ್ತಿನ ಮಾತುಕತೆಗಳು ನಡೆದಿದ್ದು, ಯಾವುದೇ ತಾರ್ಕಿತ ಅಂತ್ಯವನ್ನು ಕಾಣದೇ ಅಂತ್ಯವಾಗಿದೆ. ಈ ಕುರಿತು ಅಮೆರಿಕಾದ ಉಪಾಧ್ಯಕ್ಷ ಜೆ.ಡಿ ವ್ಯಾನ್ಸ

18 Feb 2026 11:55 am
Gold Rate : ಚಿನ್ನದ ಬೆಲೆ ಇಂದು ತಟಸ್ಥ: ಬೆಳ್ಳಿ ಬೆಲೆ ಎರಡುವರೇ ಲಕ್ಷಕ್ಕೆ ಇಳಿಕೆ!

ಚಿನ್ನ ಬೆಳ್ಳಿ ದರದಲ್ಲಿ ಭಾರಿ ಇಳಿಕೆಯಾಗುತ್ತಿದೆ. ಬಂಗಾರದ ಚಿನ್ನದ ಬೆಲೆ 14 ಸಾವಿರಕ್ಕೆ ಇಳಿಕೆಯಾಗಿರುವುದು ಚಿನ್ನಾಭರಣ ಪ್ರಿಯರಿಗೆ ಶುಭ ದಿನಗಳಾಗಿವೆ.

18 Feb 2026 11:44 am
ವಿದೇಶಕ್ಕೆ ಹಾರಿದ ಕೈ ಶಾಸಕರ ಮೇಲೆ ಹೈಕಮಾಂಡ್ ಹಾಗೂ ಡಿಕೆಶಿ ಬಣದ ಕಣ್ಣು! ಸುತ್ತಾಟಕ್ಕೆ ಹೋದರೂ ಇಲ್ಲ ನೆಮ್ಮದಿ

ರಾಜ್ಯ ಈಗಾಗಲೇ ನಾಯಕತ್ವ ಬದಲಾವಣೆ ಚರ್ಚೆ ನಡುವೆ ಕಾಂಗ್ರೆಸ್‌ ಶಾಸಕರು ವಿದೇಶ ಪ್ರಯಾಣ ಬೆಳೆಸಿದ್ದಾರೆ. ಇದು ಸದ್ಯ, ರಾಜಕೀಯ ವಲಯದಲ್ಲಿ ಭಾರಿ ಚರ್ಚೆಯನ್ನುಂಟು ಮಾಡಿದ್ದು, ಕೆಲ ಶಾಸಕರು ಇದು ಅವರ ವೈಯಕ್ತಿಕ ಪ್ರವಾಸ ಎಂದು ಹೇಳು

18 Feb 2026 10:26 am
ಇದಕ್ಕಿಂತ ಸ್ಪಷ್ಟವಾಗಿ ಹೇಳಲು ಬರಲ್ಲ; ಭಾರತದಿಂದ ಪಾಕಿಸ್ತಾನ ಪರಮಾಣು ಸೌಲಭ್ಯಕ್ಕೆ ಧಕ್ಕೆ ನಿಜ ಎಂದ ಟಾಮ್‌ ಕೂಪರ್‌!

ಶಂಖದಿಂದ ಬಂದರೆನೇ ತೀರ್ಥ ಎನ್ನುವ ಹಾಗೆ, ಪಾಕಿಸ್ತಾನಕ್ಕೆ ಪಶ್ಚಿಮದಿಂದ ಬರುವ ಆದೇಶಗಳು, ವರದಿಗಳೇ ವೇದವಾಕ್ಯ. ಆಪರೇಷನ್‌ ಸಿಂಧೂರ ಸೇನಾ ಕಾರ್ಯಾಚರಣೆ ಸಮಯದಲ್ಲಿ ಭಾರತವು ಕಿರಾನಾ ಹಿಲ್ಸ್‌ ಪರಮಾಣು ಸೌಲಭ್ಯಕ್ಕೆ ಧಕ್ಕೆ ತಂದಿ

18 Feb 2026 10:19 am
ಫೈರ್‌ ಮೆನ್‌ ಹುದ್ದೆಯನ್ನು ಫೈರ್‌ ಫೈಟರ್‌ ಎಂದು ಬದಲಿಸಿದ ಅಗ್ನಿಶಾಮಕ ಇಲಾಖೆ: ಮಹಿಳೆಯರಿಗೆ ಸಿಗಲಿದ್ಯಾ ಅವಕಾಶ?

ರಾಜ್ಯದಲ್ಲಿ ಅಗ್ನಿಶಾಮಕ ಇಲಾಖೆ ಆರಂಭವಾಗಿ ಸುಮಾರು 8 ದಶಕಗಳು ಕಳೆದಿದ್ದರೂ ರಾಜ್ಯದಲ್ಲಿ ಒಬ್ಬ ಮಹಿಳಾ ಫೈರ್‌ ಫೈಟರ್‌ ಸಹ ನೇಮಕವಾಗಿರಲಿಲ್ಲ. ಇದೀಗ ಈ ಪರಿಸ್ಥಿತಿ ಬದಲಾಗುವ ಸಮಯ ಬಂದಿದ್ದು, ಕೇಂದ್ರ ಸರ್ಕಾರದ ಸೂಚನೆಯಂತೆ ಅಗ್

18 Feb 2026 9:59 am
Explained: ಸಿಂಧೂ ಬಳಿಕ ಪಾಕಿಸ್ತಾನಕ್ಕೆ ರಾವಿ ನದಿಯ ಹೆಚ್ಚುವರಿ ನೀರಿನ ಹರಿವು ನಿಲ್ಲಿಸಲು ಭಾರತ ಸಜ್ಜು; ನಿಲ್ಲದು ಜಲಯುದ್ಧ!

ಪಹಲ್ಗಾಮ್‌ ಭಯೋತ್ಪಾದಕ ದಾಳಿ ಯೋಜನೆ ರೂಪಿಸಿ ಸಂಕಷ್ಟಕ್ಕೆ ಸಿಲುಕಿರುವ ಪಾಕಿಸ್ತಾನ, ಭಾರತ ನೀಡುತ್ತಿರುವ ವಾಟರ್‌ ಶಾಕ್‌ಗೆ ಅಕ್ಷರಶಃ ಬೆಚ್ಚಿಬಿದ್ದಿದೆ. ಈಗಾಗಲೇ ಪಾಕಿಸ್ತಾನದೊಂದಿಗಿನ ಸಿಂಧೂ ಜಲ ಒಪ್ಪಂದ ರದ್ದುಗೊಳಿಸಿರು

18 Feb 2026 9:35 am
ಸಿಎಂ ಬದಲಾವಣೆ : ಗುರುಗಳು ಜಪಕ್ಕೆ ಕೂತಿದ್ದಾರೆ, 3ನೇ ಡೇಟ್ ರಹಸ್ಯ ಬಿಚ್ಚಿಟ್ಟ- ಇಕ್ಬಾಲ್ ಹುಸೇನ್

Karnataka CM Race : ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಕೂಗು ಮತ್ತೆ ಜೋರಾಗಿ ಸಾಗುತ್ತಿದೆ. ಡಿಸಿಎಂ ಡಿಕೆ ಶಿವಕುಮಾರ್ ಅವರ ಆಪ್ತ ವಲಯದಲ್ಲಿ ಕಾಣಿಸಿಕೊಳ್ಳುವ ಇಕ್ಬಾಲ್ ಹುಸೇನ್, ಎರಡು ಡೇಟ್ ಮಿಸ್ ಆಗಿರಬಹುದು, ಮೂರನೇ ಡೇಟ್ ನಲ್ಲಿ ನಮ್

18 Feb 2026 9:33 am
ಹೊಸ ಜೀವನ ಆರಂಭಿಸಿದ ತಂಗಿ ಬಗ್ಗೆ ಅಭಿಷೇಕ್ ರಾಮ್‌ದಾಸ್‌ ಭಾವುಕ ಪೋಸ್ಟ್

ಹೊಸ ಜೀವನ ಆರಂಭಿಸಿದ ತಂಗಿ ಬಗ್ಗೆ ಅಭಿಷೇಕ್ ರಾಮ್‌ದಾಸ್‌ ಭಾವುಕ ಪೋಸ್ಟ್

18 Feb 2026 9:13 am
ಕರಾವಳಿ ಕರ್ನಾಟಕದ ಶಿಕ್ಷಣ ಮತ್ತು ಉದ್ಯೋಗಾವಕಾಶಗಳನ್ನು ಕೊಟ್ಟ ಸಿಎ ರಾಘವೇಂದ್ರ ರಾವ್ ನಿಧನ

ಕರಾವಳಿ ಕರ್ನಾಟಕದಲ್ಲಿ ಶ್ರೀನಿವಾಸ್ ಗ್ರೂಪ್ ಆಫ್ ಇನ್‌ಸ್ಟಿಟ್ಯೂಷನ್ಸ್‌ಗಳನ್ನು ತೆರೆದು 18 ಕ್ಕೂ ಹೆಚ್ಚು ವೃತ್ತಿಪರ ಕಾಲೇಜುಗಳನ್ನು ತೆರದು ಶಿಕ್ಷಣ ಕ್ಷೇತ್ರಕ್ಕೆ ಹಾಗೂ ವಿದ್ಯಾರ್ಥಿಗಳ ಭವಿಷ್ಯಕ್ಕೆ ನೆರವಾದ ಮಹಾನ್ ವ್ಯ

18 Feb 2026 7:16 am
ಕರ್ನಾಟಕದಲ್ಲಿ ಬೇಕು ಉದ್ಯೋಗ ಸಂಕಲ್ಪದ ಬಜೆಟ್‌! ಶಿಕ್ಷಣ ಹಾಗೂ ಪೊಲೀಸ್‌ ಇಲಾಖೆಯ ಖಾಲಿ ಹುದ್ದೆ ಭರ್ತಿ ಯಾವಾಗ?

ಕರ್ನಾಟಕದ ಸರಕಾರಿ ಸೇವೆಗಳಲ್ಲಿ ಬರೋಬ್ಬರಿ 2.76 ಲಕ್ಷ ಹುದ್ದೆಗಳು ಖಾಲಿ ಇವೆ. ಇದರ ಭರ್ತಿಗೆ ಕ್ರಮಗಳು ಮಾತ್ರ ಆಗುತ್ತಿಲ್ಲ . ಲಕ್ಷಾಂತರ ಯುವಜನ ಪರೀಕ್ಷೆಗಳನ್ನು ಬರೆದು ನೇಮಕಾತಿಗಳಿಗೆ ಕಾಯುತ್ತಿದ್ದರೆ ಇತ್ತ ಸರಕಾರ ಈ ಬಾರಿಯ ಬ

18 Feb 2026 6:47 am
ವೇಮಗಲ್‌ನಲ್ಲಿ ದೇಶದ ಮೊದಲ ಖಾಸಗಿ ಕಾಪ್ಟರ್‌ ಜೋಡಣಾ ಘಟಕ; ನರೇಂದ್ರ ಮೋದಿ-ಮ್ಯಾಕ್ರನ್‌ ವರ್ಚುವಲ್‌ ಉದ್ಘಾಟನೆ

ಕೋಲಾರ ಜಿಲ್ಲೆಯ ವೇಮಗಲ್‌ನಲ್ಲಿ ದೇಶದ ಮೊಟ್ಟ ಮೊದಲ ಖಾಸಗಿ ಚಲಯದ ಹೆಲಿಕಾಪ್ಟರ್‌ ಜೋಡಣೆ ಘಟಕವನ್ನು ಉದ್ಘಾಟಿಸಲಾಗಿದ್ದು, ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಫ್ರಾನ್ಸ್‌ ಅಧ್ಯಕ್ಷ ಇಮ್ಯಾನ್ಯುಯೆಲ್‌ ಮ್ಯಾಕ್ರನ್‌ ಅವರು

18 Feb 2026 6:35 am
ಹೆಚ್ಚುತ್ತಿದೆ ರೈಲು ಅಪಘಾತಗಳು; ಪಾಲಕ್ಕಾಡ್‌ ಡಿವಿಜನ್‌ನಲ್ಲಿ 2 ವರ್ಷಗಳಲ್ಲಿ 913 ಅಪಘಾತ ಪ್ರಕರಣ

ಪಾಲಕ್ಕಾಡ್‌ ಡಿವಿಜನ್‌ನಲ್ಲಿ ರೈಲು ಡಿಕ್ಕಿ ಹೊಡೆದು ಸಂಭವಿಸುತ್ತಿರುವ ಅಪಘಾತಗಳ ಸಂಖ್ಯೆ ಹೆಚ್ಚುತ್ತಿದ್ದು, ಕೇವಲ ಎರಡು ವರ್ಷದ ಅವಧಿಯಲ್ಲಿ ಬರೋಬ್ಬರಿ 913 ಅಪಘಾತ ಪ್ರಕರಣಗಳು ದಾಖಲಾಗಿವೆ. ಕೇವಲ 2025ರ ವರ್ಷದಲ್ಲೇ ಪಾಲಕ್ಕಾಡ್

18 Feb 2026 6:02 am
ಕ್ಯಾಬ್‌ನಲ್ಲಿ ಮಗು ಮರೆತು ಬಂದ ಪೋಷಕರು, ಬೆಂಗಳೂರಿನಲ್ಲಿ ಹೀಗೊಂದು ವಿಚಿತ್ರ ಘಟನೆ; ಸುಖಾಂತ್ಯ ಕಂಡಿದ್ದೇಗೆ?

ಇದು ಕೊಂಚ ವಚಿತ್ರವಾದರೂ ಸತ್ಯ ಘಟನೆ. ಕ್ಯಾಬ್‌ನಲ್ಲಿ ಮಲಗಿದ್ದ ಮಗುವನ್ನು ಮರೆತು ಮನೆಗೆ ಮರಳಿದ್ದ ಪೋಷಕರು, ಪೊಲೀಸರ ನೆರವಿನಿಂದ ತಮ್ಮ ಮಗುವನ್ನು ಮರಳಿ ಪಡೆದ ಘಟನೆ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ. ನಿದ್ದೆ ಮಾಡುತ್ತಿದ್

18 Feb 2026 5:27 am
ಬರಲಿದೆ AI ಆಧಾರಿತ ಸ್ಮಾರ್ಟ್‌ ವಾಟರ್‌ ಮೀಟರ್‌; ನಿಖರ ನೀರಿನ ಬಿಲ್‌ ಗ್ಯಾರಂಟಿ ಘೋಷಿಸಿದ ಜಲಮಂಡಳಿ

ಕರ್ನಾಟಕ ರಾಜಧಾನಿ ಬೆಂಗಳೂರಿಗೆ ನೀರು ಸರಬರಾಜು ಹೊಣೆ ಹೊತ್ತಿರುವ ಜಲಮಂಡಳಿ, ಹಲವು ಜನಪರ ಕಾರ್ಯಕ್ರಮಗಳನ್ನು ಜಾರಿಗೆ ತರುತ್ತಿದೆ. ಅದೇ ರೀತಿ ರಾಷ್ಟ್ರ ರಾಜಧಾನಿ ಹೊಸದಿಲ್ಲಿಯಲ್ಲಿ ನಡೆದ ಎಐ ಇಂಪ್ಯಾಕ್ಟ್‌ ಶೃಂಗಸಭೆಯಲ್ಲಿ ಭ

18 Feb 2026 5:02 am
Ranji Trophy-ಉತ್ತರಾಖಂಡ ವಿರುದ್ಧ ಸೆಮಿಫೈನಲ್ ಪಂದ್ಯದಲ್ಲಿ ಕರ್ನಾಟಕದ ಬಿಗಿ ಹಿಡಿತ; ಡ್ರಾಗೊಂಡರೂ ಫೈನಲ್ ಪ್ರವೇಶ ಖಚಿತ

ಲಖನೌ: ಕೆಎಲ್ ರಾಹುಲ್, ರವಿಚಂದ್ರನ್ ಸ್ಮರಣ್ ಶತಕ ಮತ್ತು ನಾಯಕ ದೇವದತ್ ಪಡಿಕ್ಕಲ್ ಅವರ ದ್ವಿಶತಕಗಳ ನೆರವಿನಿಂದ ಅದ್ಭುತ ಪ್ರದರ್ಶನದ ನೆರವಿನಿಂದ ಉತ್ತರಾಖಂಡದ ವಿರುದ್ಧ ರನ್ ಪರ್ವತವನ್ನೇ ನಿರ್ಮಿಸಿರುವ ಕರ್ನಾಟಕ ತಂಡ ರಣಜಿ ಟ

18 Feb 2026 12:55 am
ಅಪ್ರಾಪ್ತರಿಗೆ ವಾಹನ ನೀಡುವ ಪೋಷಕರ ವಿರುದ್ಧ ಮುಲಾಜಿಲ್ಲದೆ ಕೇಸ್‌; ವ್ಹೀಲಿಂಗ್ ಮಾಡಿದ್ರೂ ಅಷ್ಟೇ!

Bengaluru City Police-ಅಪ್ರಾಪ್ತ ವಯಸ್ಸಿನ ಮಕ್ಕಳಿಗೆ ವಾಹನ ನೀಡುವ ಪೋಷಕರಿಗೆ ಇದೀಗ ಬೆಂಗಳೂರು ಪೊಲೀಸರು ಖಡಕ್ ಎಚ್ಚರಿಕೆಯನ್ನು ನೀಡಿದ್ದಾರೆ. ಈ ನಿಟ್ಟಿನಲ್ಲಿ ನಗರದಲ್ಲಿ ವಿಶೇಷ ಕಾರ್ಯಾಚರಣೆ ಹಮ್ಮಿಕೊಳ್ಳಲಾಗಿದ್ದು, ತಪಾಸಣೆ ವೇಳೆ ಸಿಕ

17 Feb 2026 11:22 pm
ಬೆಂಗಳೂರಿನ ಯಲಹಂಕದಲ್ಲಿ ದೇಶದಲ್ಲಿಅತಿ ದೊಡ್ಡ ರೈಲ್ವೆ ಮೆಗಾ ಕೋಚಿಂಗ್‌ ಟರ್ಮಿನಲ್‌ ಸ್ಥಾಪನೆ: ವಿ ಸೋಮಣ್ಣ

ಬೆಂಗಳೂರು ಯಲಹಂಕದಲ್ಲಿ ರೈಲ್ವೆ ಮೆಗಾ ಕೋಚಿಂಗ್‌ ಟರ್ಮಿನಲ್‌ ನಿರ್ಮಾಣ ಮಾಡುತ್ತಿದ್ದು, ಇದು ದೇಶದ ಅತಿ ದೊಡ್ಡದಾದ ಕೋಚಿಂಗ್‌ ಸೆಂಟರ್‌ ಆಗಲಿದೆ ಎಂದು ಕೇಂದ್ರ ಸಚಿವ ವಿ ಸೋಮಣ್ಣ ತಿಳಿಸಿದ್ದಾರೆ. ಜತೆಗೆ ಬೆಂಗಳೂರು ತುಮಕೂರು ನ

17 Feb 2026 10:11 pm
ಸೋನಿಯಾ ಓಕೆ ಅಂದ್ರು, ರಾಹುಲ್ ಅಡ್ಡ ಬಂದ್ರು : ’ಕೈ’ ತೊರೆದ 12 ವರ್ಷದ ಹಿಂದಿನ ರಹಸ್ಯ ಬಿಚ್ಚಿಟ್ಟ ಹಿಮಂತ ಬಿಸ್ವಾ

Himanta Biswa Sarma Vs Rahul Gandhi : ಈಶಾನ್ಯ ಭಾಗದಲ್ಲಿ ಬಿಜೆಪಿ ಬೆಳೆಯಲು ಕಾರಣಕರ್ತರಲ್ಲಿ ಒಬ್ಬರಾದ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ, ಯಾವ ಕಾರಣಕ್ಕಾಗಿ ಕಾಂಗ್ರೆಸ್ ಪಾರ್ಟಿಯನ್ನು ತೊರೆಯಬೇಕಾಯಿತು ಎನ್ನುವ ವಿವರಣೆಯನ್ನು ನೀಡಿ

17 Feb 2026 9:10 pm
ಮನೆಗೆ ಪುಟ್ಟ ರಾಜಕುಮಾರಿ ಆಗಮನ!

ಮನೆಗೆ ಪುಟ್ಟ ರಾಜಕುಮಾರಿ ಆಗಮನ!

17 Feb 2026 8:53 pm
ಎಲ್ಲರ ಕಾಲೆಳೆಯುತ್ತೆ ಕಾಲ; ಮಿಚೆಲ್ ಮಾರ್ಷ್ 2023ರ ವಿಶ್ವಕಪ್ ಮೇಲೆ ಕಾಲಿಟ್ಟದ್ದಕ್ಕೇ ಸೋಲುತ್ತಿದೆಯೇ ಆಸ್ಟ್ರೇಲಿಯಾ?

Australia Team Downfall After 2023 World Cup-ಗೆಲುವಿನೊಂದಿಗೆ ವಿನಯತೆ ಬರಬೇಕು, ದುರಂಹಕಾರವಲ್ಲ. ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಆಟಗಾರರ ವರ್ತನೆಯನ್ನು ಹಿಂದಿನಿಂದಿಲೂ ಗಮನಿಸುತ್ತಾ ಬಂದವರಿಗೆ ಅವರೆಂತಹಾ ದುರಂಹಂಕಾರಿಗಳು ಎಂಬುದು ಚೆನ್ನಾಗಿ ಗೊತ

17 Feb 2026 8:52 pm
ಬೆಂಗಳೂರು ಮೈಸೂರು ಮಾರ್ಗದಲ್ಲಿ ಹಳಿ ತಪ್ಪಿದ ಗೂಡ್ಸ್‌ ರೈಲು; ಕೆಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ

ಬೆಂಗಳೂರು ಮೈಸೂರು ಮಾರ್ಗದ ಬಿಡದಿ ಬಳಿ ಗೂಡ್ಸ್‌ ರೈಲು ಹಳಿ ತಪ್ಪಿದೆ. ಇದರಿಂದ ಹಲವ ರೈಲುಗಳ ಓಡಾಟದಲ್ಲಿ ವ್ಯತ್ಯಯವಾಗಿದೆ. ಇನ್ನು ರೈಲುಗಳು ಗಂಟೆಗಟ್ಟಲೆ ನಿಲ್ದಾಣಗಳಲ್ಲಿ ನಿಂತಿದ್ದು, ಪ್ರಯಾಣಿಕರು ಕಾದು ಬೇಸತ್ತರು. ಸಂಜೆ ವ

17 Feb 2026 8:09 pm
5.50 ಲಕ್ಷ ರೂ ಬದಲು 55 ಸಾವಿರ ರೂ ಜಮಾ ಮಾಡಿದ ಬ್ಯಾಂಕಿಗೆ ದಂಡ!

ಬ್ಯಾಂಕಿಗೆ ನೀಡಿದ್ದು 5.50 ಲಕ್ಷ ರೂ. ಮೊತ್ತದ ಚೆಕ್‌ ಆದರೆ ಜಮಾ ಆಗಿದ್ದು ಬರೀ 55 ಸಾವಿರ ರೂ. ಮಾತ್ರ. ಸೇವಾ ನ್ಯೂನತೆ ಎಸಗಿದ್ದ ಕರ್ನಾಟಕ ಬ್ಯಾಂಕಿಗೆ ಬಿತ್ತು ದಂಡ! ಶಿವಮೊಗ್ಗ ತಾಲೂಕಿನ ಕಾಚಿನಕಟ್ಟೆ ಗ್ರಾಮದ ಬಿ.ಎಂ. ನಾಗರಾಜ್‌ ಎಂಬು

17 Feb 2026 8:00 pm
Explained: 43 ವರ್ಷದಿಂದ ಕರ್ನಾಟಕದಲ್ಲಿ ಯಾರನ್ನೂ ಗಲ್ಲಿಗೇರಿಸಿಲ್ಲ! ಹಂಪಿ ಕೇಸ್ ಅಪರಾಧಿಗಳ ಕಥೆ ಏನು? ಏನಿದು ಮರಣ ದಂಡನೆ ರಹಸ್ಯ?

Karnataka Death Penalty History : ರಾಜ್ಯವನ್ನು ಬೆಚ್ಚಿಬೀಳಿಸಿದ್ದ ಹಂಪಿ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಮೂವರು ಅಪರಾಧಿಗಳಿಗೆ ಗಂಗಾವತಿಯ ಸೆಷನ್ಸ್‌ ನ್ಯಾಯಾಲಯ ಮರಣ ದಂಡನೆ ಶಿಕ್ಷೆ ವಿಧಿಸಿದೆ. ಕೇವಲ ಒಂದೇ ವರ್ಷದಲ್ಲಿ ವಿಚಾರಣೆ ಪೂರ್ಣ

17 Feb 2026 7:36 pm
ಸುಳ್ಳಿನ ಗ್ಯಾರಂಟಿಗಳೆ ಕಾಂಗ್ರೆಸ್‌ ಸಾಧನೆ ; ಮಾಜಿ ಸಂಸದ ಪ್ರತಾಪ್‌ ಸಿಂಹ ಟೀಕೆ

ರಾಜ್ಯದಲ್ಲಿ ಗ್ಯಾರಂಟಿ ವಾತಾವರಣ ಸೃಷ್ಟಿ ಮಾಡಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಸುಳ್ಳಿನ ಗ್ಯಾರಂಟಿಗಳೇ ಸಿದ್ದರಾಮಯ್ಯ ಸರಕಾರದ 1000 ದಿನಗಳ ಸಾಧನೆ ಎಂದು ಮಾಜಿ ಸಂಸದ ಪ್ರತಾಪ್‌ ಸಿಂಹ ಟೀಕಿಸಿದ್ದಾರೆ. ಈಗ ಗ್ಯಾರಂಟಿಗಳಿಗೆ ಕ

17 Feb 2026 7:34 pm
ಇಶಾನ್ ಕಿಶನ್ ಮದ್ವೆಗೆ ಮನೆಯಲ್ಲಿ ಸಮ್ಮತಿ: ಗರ್ಲ್ ಫ್ರೆಂಡ್ ಅದಿತಿ ಹುಂಡಿಯಾ ಬಗ್ಗೆ ತಾತನಿಂದಲೇ ಮಾಹಿತಿ!

Ishan Kishan And Aditi Hundia In Relationship- ಭಾರತ ಟಿ20 ತಂಡದ ವಿಕೆಟ್ ಕೀಪರ್ ಬ್ಯಾಟರ್ ಇಶಾನ್ ಕಿಶಾನ್ ವಿಶ್ವಕಪ್ ಟೂರ್ನಿಯಲ್ಲಿ ಮಿಂಚುತ್ತಿದ್ದಂತೆ ಅವರ ವೈಯಕ್ತಿಕ ವಿಚಾರಗಳ ಬಗ್ಗೆಯುೂ ಬಹಿರಂಗವಾಗಿ ಚರ್ಚೆಯಾಗುತ್ತಿದೆ. ಅವರ ಬಹುಕಾಲದ ಗೆಳತಿ ಅದಿತ

17 Feb 2026 6:59 pm
ಬೆಂಗಳೂರಲ್ಲಿ ಪ್ರಾಣಿಪ್ರಿಯರಿಗೆ ಬೀದಿನಾಯಿ ದತ್ತು ಪಡೆಯಲು ಅವಕಾಶ: ಹೇಗೆ ಸಂಪರ್ಕಿಸಬೇಕು? ಅರ್ಹತೆಗಳೇನು? ಇಲ್ಲಿದೆ ವಿವರ

ಬೀದಿನಾಯಿಗಳು ನಿಮ್ಮ ಮನೆ ಬೀದಿಯ ಕಂಟಕಗಳಾಗಿವೆಯೇ. ಬಿಬಿಎಂಪಿಗೆ ಈ ಬಗ್ಗೆ ದೂರು ನೀಡಿದ್ರೆ ಕ್ರಮಕೈಗೊಳ್ಳಲಿದೆ. ಇನ್ನು ನೀವು ಪ್ರಾಣಿ ಪ್ರಿಯರಾಗಿದ್ದರೂ ಬಿಬಿಎಂಪಿ ನಿಮಗೆ ದತ್ತು ಪಡೆಯುವ ಅವಕಾಶ ಕೊಡಲಿದೆ. ಈ ಬಗ್ಗೆ ಮುಖ್ಯ ಪ

17 Feb 2026 6:54 pm
ಕಾನೂನುಬಾಹಿರವಾಗಿ 31 ನಿವೇಶನ ಪಡೆದುಕೊಂಡ ಕಾಂಗ್ರೆಸ್ ! ನ್ಯಾಯಾಲಯದ ಕದ ತಟ್ಟೋ ಎಚ್ಚರಿಕೆ ಕೊಟ್ಟ ಛಲವಾದಿ

ಕಾನೂನುಬಾಹಿರವಾಗಿ 31 ನಿವೇಶನಗಳನ್ನು ಕಾಂಗ್ರೆಸ್ ಪಕ್ಷ ಪಡೆದುಕೊಂಡಿದೆ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ. ಈ ಕುರಿತಾಗಿ ಪತ್ರಿಕಾಗೋಷ್ಠಿ ನಡೆಸಿದ ಅವರು, ಇವೆಲ್ಲವೂ ಸರಕಾ

17 Feb 2026 6:42 pm
ಹೊಸದಾಗಿ ಮ್ಯಾಪಿಂಗ್ ಮಾಡಿ ಮತದಾರರ ಪಟ್ಟಿ ಸಿದ್ಧಪಡಿಸಿ : ಡಿಕೆಶಿ ನೇತೃತ್ವದ ನಿಯೋಗ ಮನವಿ

ಗ್ರೇಟರ್ ಬೆಂಗಳೂರು ಪ್ರಾಧಿಕಾರ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆ ಹಿನ್ನೆಲೆಯಲ್ಲಿ, ಪ್ರಸ್ತುತ ನಡೆಯುತ್ತಿರುವ ಮತದಾರರ ಪಟ್ಟಿ ಪರಿಷ್ಕರಣೆ ಮತ್ತು ಮ್ಯಾಪಿಂಗ್ ಪ್ರಕ್ರಿಯೆಯನ್ನು ನ್ಯಾಯಬದ್ಧವಾಗಿ ಮಾಡುವಂತೆ ಇಂದು ರಾಜ್ಯ

17 Feb 2026 6:38 pm
T20 World Cup- ಐರ್ಲೆಂಡ್ vs ಜಿಂಬಾಬ್ವೆ ಪಂದ್ಯ ಮಳೆಗಾಹುತಿ: ಆಸ್ಟ್ರೇಲಿಯಾ ಈಗ ಟೂರ್ನಿಯಿಂದಲೇ ಔಟ್!

Zimbabwe Vs Ireland Match Washed Out- ಆಸ್ಟ್ರೇಲಿಯಾಗೆ ಜಿಂಬಾಬ್ವೆ ವಿರುದ್ಧದ ಪಂದ್ಯ ಸೋತಾಗಲೇ ಈ ಬಾರಿ ಟಿ20 ವಿಶ್ವಕಪ್ ನ ಸೂಪರ್ 8 ಹಂತದ ಹಾದಿ ಕಠಿಣವಾಗಿತ್ತು. ಸೋಮವಾರ ಶ್ರೀಲಂಕಾ ವಿರುದ್ಧ ಸೋತಾಗಲಂತೂ ಬಹುತೇಕ ಖಚಿತ ಆಯಿತು. ಆದರೂ ಜಿಂಬಾಬ್ವೆಯು ಐ

17 Feb 2026 6:19 pm
ಬಿಎಂಟಿಸಿಯಲ್ಲಿ ಟಿಕೆಟ್ ರಹಿತ ಪ್ರಯಾಣ: ಒಂದು ತಿಂಗಳಲ್ಲಿ 1679 ಪ್ರಕರಣ ದಾಖಲು, 5.85 ಲಕ್ಷ ದಂಡ ವಸೂಲಿ

ಬಿಎಂಟಿಸಿ ಬಸ್ ನಲ್ಲಿ ಟಿಕೆಟ್ ರಹಿತವಾಗಿ ಪ್ರಯಾಣ ಮಾಡಿದ ಪ್ರಯಾಣಿಕರ ವಿರುದ್ಧ ಜನವರಿ ತಿಂಗಳಲ್ಲಿ 1679 ಪ್ರಕರಣ ದಾಖಲು ಮಾಡಲಾಗಿದೆ. ಅಲ್ಲದೆ ದಂಡವನ್ನು ವಸೂಲಿ ಮಾಡಲಾಗಿದೆ. ಸಾರಿಗೆ ಆದಾಯದ ಸೋರಿಕೆಯನ್ನು ತಡೆಗಟ್ಟುವ ನಿಟ್ಟಿನ

17 Feb 2026 6:15 pm
ರಾಜ್ಯದ 5 ಕೆಎಎಸ್‌ ಅಧಿಕಾರಿಗಳ ವರ್ಗಾವಣೆ ಮಾಡಿ ಕರ್ನಾಟಕ ಸರ್ಕಾರ ಆದೇಶ; 20 ಅಧಿಕಾರಿಗಳಿಗೆ ಬಡ್ತಿ! ಯಾರಿಗೆಲ್ಲಾ?

ರಾಜ್ಯದ ಕೆಎಎಸ್‌ ಅಧಿಕಾರಿಗಳ ವರ್ಗಾವಣೆ ಮಾಡಿ ಸರ್ಕಾರ ಆದೇಶ ಮಾಡಿದೆ. ಜತೆಗೆ 20 ಕೆಎಎಸ್‌ ಅಧಿಕಾರಿಗಳಿಗೆ ಬಡ್ತಿಯನ್ನೂ ನೀಡಿದೆ. ಬೆಂಗಳೂರು, ಧಾರವಾಡ, ಮೈಸೂರು ಜಿಲ್ಲೆಗಳ ವಿವಿಧ ಇಲಾಖೆಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಅಧ

17 Feb 2026 5:27 pm
ಬಿಜೆಪಿ ವಿರುದ್ಧ ಅಪಪ್ರಚಾರ ಕೇಸ್ : ಮಾನನಷ್ಟ ಮೊಕದ್ದಮೆ ರದ್ದುಗೊಳಿಸಿದ ಕರ್ನಾಟಕ ಹೈಕೋರ್ಟ್, ರಾಹುಲ್ ಗಾಂಧಿಗೆ ರಿಲೀಫ್

ಕರ್ನಾಟಕ ವಿಧಾನಸಭೆ ಚುನಾವಣೆ 2023 ರ ಸಂದರ್ಭದಲ್ಲಿ ಬಿಜೆಪಿ ವಿರುದ್ಧ ಅಪಪ್ರಚಾರ ಮಾಡಿದ ಆರೋಪದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಮಾನನಷ್ಟ ಮೊಕದ್ದಮೆ ಎದುರಿಸುತ್ತಿದ್ದರು. ಇದೀಗ ಅವರ ವಿರುದ್ಧ ದಾಖಲಾಗಿದ್ದ ಖಾಸಗಿ ದೂ

17 Feb 2026 5:09 pm
ನಾಯಕತ್ವ ಕುರಿತಾದ ತೀರ್ಮಾನ ಕದ್ದು ಮುಚ್ಚಿ ಮಾಡಿಲ್ಲ, ಸಮಯ ಬಂದಾಗ ಸಿದ್ದರಾಮಯ್ಯರಿಂದ ಜನರಿಗೆ ಸಂದೇಶ! ಡಿಕೆಶಿ

ನಾಯಕತ್ವ ತೀರ್ಮಾನ ಕದ್ದು ಮುಚ್ಚಿ ಮಾಡಿಲ್ಲ, ಸಮಯ ಬಂದಾಗ ಸಿಎಂ ಸಿದ್ದರಾಮಯ್ಯ ಜನರಿಗೆ ಸಂದೇಶ ನೀಡುತ್ತಾರೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಅವರು ತಿಳಿಸಿದರು. ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಬಗ್ಗೆ ನಡೆಯುತ್ತಿರುವ ಚರ್ಚೆ

17 Feb 2026 5:07 pm
ಬಂಧನದಲ್ಲಿರುವ ಇಮ್ರಾನ್ ಖಾನ್ ಪರ ಕಪಿಲ್ ದೇವ್-ಸುನಿಲ್ ಗವಾಸ್ಕರ್ ಜುಗಲ್ ಬಂದಿ!: ನೇರ ಪಾಕ್ ಪ್ರಧಾನಿಗೇ ಪತ್ರ

ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಇಮ್ರಾನ್ ಖಾನ್ ಮತ್ತು ಭಾರತ ಕೆಲ ಕ್ರಿಕೆಟಿಗರು ಮೈದಾನದಲ್ಲಿ ಎಷ್ಟರ ಮಟ್ಟಿಗಿನ ಬದ್ಧ ವೈರಿಗಳಾಗಿದ್ದರೋ ಮೈದಾನದ ಹೊರಗೆ ಅಷ್ಟೇ ಒಳ್ಳೆಯ ಸ್ನೇಹಿತರಾಗಿದ್ದರು. ಜೈಲಿನಲ್ಲಿರುವ ಇಮ್ರಾ

17 Feb 2026 4:28 pm
ನಾಯಕತ್ವ ಬದಲಾವಣೆ ಕದನ: ರಾಜ್ಯದಲ್ಲಿ ದಲಿತ ಸಿಎಂ ಚರ್ಚೆಯೇ ಇಲ್ಲ ಎಂದ ಡಾ.ಜಿ.ಪರಮೇಶ್ವರ್

ರಾಜ್ಯ ರಾಜಕೀಯದಲ್ಲಿ ನಾಯಕತ್ವ ಬದಲಾವಣೆ ಚರ್ಚೆಗಳ ಮಧ್ಯೆ ದಲಿತ ಸಿಎಂ ಕೂಗು ಕೇಳಿಬರುತ್ತಿದ್ದು, ಇದಕ್ಕೆ ಪ್ರತಿಕ್ರಿಯಿಸಿದ ಗೃಹ ಸಚಿವ ಡಾ.ಜಿ ಪರಮೇಶ್ವರ್‌ ದಲಿತ ಸಿಎಂ ಬಗ್ಗೆ ಯಾವುದೇ ಚರ್ಚೆಗಳಿಲ್ಲ. ಹೈಕಮಾಂಡರ್‌ ನವರು ಇಂತಹ

17 Feb 2026 4:27 pm
Jeffery Epstein : ಪ್ರಕರಣಕ್ಕೆ ಹೊಸ ಟ್ವಿಸ್ಟ್ - ಸಂತ್ರಸ್ತರ ಪಟ್ಟಿಯಲ್ಲಿ ಭಾರತೀಯ ಮಹಿಳೆಯ ಹೆಸರು!

Epstein Victims : ವಿಶ್ವದ ಅತ್ಯಂತ ಆಘಾತಕಾರಿ ಮತ್ತು ವಿವಾದಾತ್ಮಕ ಲೈಂಗಿಕ ಅಪರಾಧಗಳಲ್ಲಿ ಒಂದು ಎಂದು ಹೇಳಲಾಗುತ್ತಿರುವ Jeffery Epstein ಫೈಲಿನ ಮತ್ತೊಂದು ದಾಖಲೆಯನ್ನು ಬಿಡುಗಡೆ ಮಾಡಲಾಗಿದೆ. ಇದರಲ್ಲಿ, ಭಾರತೀಯ ಮೂಲದ ಸಂತ್ರಸ್ತೆಯೂ ಒಬ್ಬರು ಎ

17 Feb 2026 4:04 pm