SENSEX
NIFTY
GOLD
USD/INR

Weather

30    C
...
IND VS PAK : 'ನೋ ಹ್ಯಾಂಡ್‌ ಶೇಕ್‌' ಮೂರ್ಖತನ! ಯೋಗ್ಯವಲ್ಲ; ಸರಿಯಾಗಿ ಆಟವಾಡಿ OR ಆಟವಾಡಲೇಬೇಡಿ: ಸಂಜಯ್ ಮಂಜ್ರೇಕರ್

ಪಾಕಿಸ್ತಾನ ತಂಡದ ವಿರುದ್ಧ ಭಾರತ ತಂಡ ಕೈಗೊಂಡಿರುವ ನೋ ಹ್ಯಾಂಡ್‌ ಶೇಕ್‌ ಅಭಿಯಾನವನ್ನು ಭಾರತ ತಂಡದ ಹಿರಿಯ ಆಟಗಾರ ಸಂಜತ್ ಮಂಜ್ರೇಕರ್ ಟೀಕಿಸಿದ್ದಾರೆ. ಇದೊಂದು ಸಿಲ್ಲಿ ಕೆಲಸ ಎಂದಿದ್ದಾರೆ. ಆಟ ಆಡುವುದಾದರೆ ಸರಿಯಾಗಿ ಆಡಿ ಇಲ

15 Feb 2026 2:37 pm
ತಾರಿಕ್‌ ರೆಹಮಾನ್ ಪ್ರಮಾಣವಚನಕ್ಕೆ ನರೇಂದ್ರ ಮೋದಿ ಅವರಿಗೆ ಆಹ್ವಾನ; ಭಾರತದ ʻನೆರೆಹೊರೆ ಮೊದಲುʼ ನೀತಿ ಅನುಕರಣೆ

ಬಾಂಗ್ಲಾದೇಶ ರಾಷ್ಟ್ರೀಯ ಚುನಾವಣೆಯಲ್ಲಿ ಭರ್ಜರಿ ಜಯಭೇರಿ ಬಾರಿಸಿರುವ ಬಾಂಗ್ಲಾದೇಶ ನ್ಯಾಷನಲಿಸ್ಟ್‌ ಪಾರ್ಟಿ (ಬಿಎನ್‌ಪಿ), ಸರ್ಕಾರ ರಚನೆಗೆ ಸಿದ್ಧತೆಗಳನ್ನು ಭರದಿಂದ ಆರಂಭಿಸಿದೆ. ಪಕ್ಷದ ಮುಖ್ಯಸ್ಥ ತಾರಿಕ್‌ ರೆಹಮಾನ್‌ ಅವ

15 Feb 2026 2:19 pm
ಮಂಡ್ಯ : ಕೆಮಿಕಲ್ ಟ್ಯಾಂಕ್ ಸ್ಫೋಟ, ಇಬ್ಬರು ಕಾರ್ಮಿಕರು ಸಾವು

ಮಂಡ್ಯದ ಕಾರೆಕಟ್ಟೆಯಿಂದ‌ ಬೇರೆ ಕಡೆಗೆ ಕಾರ್ಖಾನೆ ಸ್ಥಳಾಂತರ ಮಾಡುವಾಗ ಕೆಮಿಕಲ್ ಟ್ಯಾಂಕ್ ಸ್ಫೋಟಗೊಂಡಿದೆ. ಇಬ್ಬರು ಕಾರ್ಮಿಕರು ಸಾವನ್ನಪ್ಪಿದ್ದಾರೆ. ಬಿಹಾರ ಮೂಲಕ ಕಾರ್ಮಿಕರು ಕಾರ್ಖಾನೆ ಸ್ಥಳಾಂತರ ಕೆಲಸ ಮಾಡುತ್ತಿದ್ದರ

15 Feb 2026 1:46 pm
ರೈತರಿಗೆ ಗುಡ್‌ನ್ಯೂಸ್! 22 ಸಾವಿರ ರೈತರಿಗೆ ಪಿಎಂ ಕಿಸಾನ್‌ ಹಣ ಪಾವತಿ

ತಾಂತ್ರಿಕ ಕಾರಣಗಳಿಂದ ಪಿಎಂ-ಕಿಸಾನ್‌ ಯೋಜನೆಯ ಹಣ ರೈತರಿಗೆ ಬಾಕಿ ಉಳಿದಿತ್ತು. ಕೂಡಲೇ ಹಣ ಬಿಡುಗಡೆ ಮಾಡುವಂತೆ ಕೃಷಿ ಸಚಿವ ಚಲುವರಾಯಸ್ವಾಮಿ ಕೇಂದ್ರಕ್ಕೆ ಮನವಿ ಮಾಡಿದ್ದರು. ಸಚಿವರ ಮನವಿಗೆ ಕೇಂದ್ರ ಸಕಾರಾತ್ಮಕವಾಗಿ ಸ್ಪಂದಿ

15 Feb 2026 1:25 pm
ಕರಾವಳಿಯ ರಕ್ತ ಕಣ್ಣೀರು ಪುಸ್ತಕ ಅನಾವರಣ: ಕೋಮುವಾದದ ವಿರುದ್ಧ ಕಡಲ ಕಿನಾರೆಯ ಧ್ವನಿ ಗಟ್ಟಿ

ಕರಾವಳಿ ಭಾಗದ ಕೋಮುದ್ವೇಷದ ಜ್ವಾಲೆಯನ್ನು ನಂದಿಸುವ ಪ್ರಯತ್ನದ ಭಾಗವಾಗಿ, ವಿಜಯ ಕರ್ನಾಟಕ ಡಿಜಿಟಲ್‌ ವಿಭಾಗದ ವರದಿಗಾರ ಇರ್ಷಾದ್‌ ಉಪ್ಪಿನಂಗಡಿ ಬರೆದ ಕರಾವಳಿಯ ರಕ್ತ ಕಣ್ಣೀರು-ಮತೀಯ ದ್ವೇಷದ ಬೆಂಕಿಯಲ್ಲಿ ನಲುಗಿದ ಬದುಕುಗಳು

15 Feb 2026 12:45 pm
ವ್ಯಾಲಂಟೈನ್ಸ್ ಡೇ ಮರುದಿನ ಪ್ರೇಮಿಗಳಿಗೆ ಕಿವಿ ಮಾತು!

​ಅನುಭವಿಗಳು ಹೇಳುವುದುಂಟು ನಿಮ್ಮನ್ನು ಪ್ರೀತಿಸುವವರನ್ನು ನೀವು ಪ್ರೀತಿಸಿ, ಮತ್ತೊಬ್ಬರನ್ನು ಪ್ರೀತಿಸುವವರು ನೀವು ಗಣನೆಗೆ ತೆಗೆದು ಕೊಳ್ಳುವುದು ಬೇಡ ಎಂದು. ಅದು ಸತ್ಯದ ಮಾತು. ನಮ್ಮನ್ನು ಪ್ರೀತಿಸುವವರನ್ನು ನಾವು ಪ್ರೀತ

15 Feb 2026 12:09 pm
ಬೇಸಿಗೆಗೂ ಮುನ್ನವೇ ತಾಪಮಾನ ಹೆಚ್ಚಳ ; ಬಿಸಿಲಿಗೆ ಬಸವಳಿದ ಜನತೆ

ಚಾಮರಾಜನಗರ ​ಜಿಲ್ಲಾ ಕೇಂದ್ರದಲ್ಲಿ ಹೆಚ್ಚುತ್ತಿರುವ ಬಿಸಿಲಿನ ತಾಪಮಾನದಿಂದಾಗಿ ತತ್ತರಿಸಿ ಹೋಗಿರುವ ಜನತೆ ತಂಪು ಪಾನಿಯಗಳಾದ ಎಳನೀರು, ಐಸ್‌ಕ್ರಿಮ್‌, ಕಲ್ಲಂಗಡಿ ಹಣ್ಣು, ಕಬ್ಬಿನ ಪಾನಕ, ಹಣ್ಣಿನ ಜ್ಯೂಸ್‌ಗಳತ್ತ ಮುಖ ಮಾಡುತ

15 Feb 2026 11:33 am
ಕುಲದೈವಕ್ಕೆ ಪೂಜೆ ಸಲ್ಲಿಸಿದ ಗೀತಾ ಭಾರತಿ ಭಟ್

ಕುಲದೈವಕ್ಕೆ ಪೂಜೆ ಸಲ್ಲಿಸಿದ ಗೀತಾ ಭಾರತಿ ಭಟ್

15 Feb 2026 10:52 am
ಕೃಷ್ಣ ನೀರು ಗಡಿ ದಾಟಿಸಲು ಬೇಕಿದೆ ಸಹಕಾರ ; ಆಂಧ್ರ ಸಿಎಂಗೆ ಮನವಿ

​ವ್ಯಾಲಿ ಯೋಜನೆಗಳಿಂದ ಹರಿಯುತ್ತಿರುವ ನೀರಿನಿಂದ ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜನ ನಾನಾ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಎತ್ತಿನಹೊಳೆ ಯೋಜನೆಯಡಿ ನೀರು ಹರಿಯುವ ಬಗ್ಗೆಯೇ ಹಲವು ಅನುಮಾನ

15 Feb 2026 10:10 am
ಸಾಕೇತ್‌ ಶ್ರೀನಿವಾಸಯ್ಯ; ಕ್ಯಾಲಿಫೋರ್ನಿಯಾದಲ್ಲಿ ಕಾಣೆಯಾದ 6 ದಿನಗಳ ಬಳಿಕ ಪತ್ತೆಯಾದ ಕರ್ನಾಟಕದ ಹುಡುಗ!

ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಕಳೆದ ಆರು ದಿನಗಳಿಂದ ನಾಪತ್ತೆಯಾಗಿದ್ದ ಕರ್ನಾಟಕ ಮೂಲದ 22 ವರ್ಷದ ವಿದ್ಯಾರ್ಥಿ ಸಾಕೇತ್‌ ಶ್ರೀನಿವಾಸಯ್ಯ, ನಿಗೂಢವಾಗಿ ಸಾವನ್ನಪ್ಪಿದ್ದಾರೆ. ಸಾಕೇತ್‌ ಶ್ರೀನಿವಾಸಯ್ಯ ಅವರ ಸಾವನ್ನು ದೃಢಪಡ

15 Feb 2026 10:04 am
ಎಂಗೇಜ್‌ ಆದ ದುಷ್ಯಂತ್

ಎಂಗೇಜ್‌ ಆದ ದುಷ್ಯಂತ್

15 Feb 2026 9:57 am
ಕಾವೇರಿ ನೀರಿಗೆ ಹೆಚ್ಚಿದ ಆಗ್ರಹ; ಎತ್ತಿನಹೊಳೆ ನೀರಿಗಾಗಿ ಎದುರು ನೋಡುತ್ತಿದ್ದಾರೆ ಜನ

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ, ದೇವನಹಳ್ಳಿ, ಹೊಸಕೋಟೆ, ನೆಲಮಂಗಲದಲ್ಲಿ ಯಾವುದೇ ನದಿ ಮೂಲಗಳಿಲ್ಲ. ಅರ್ಕಾವತಿ ಪಾತ್ರದ ಕೆರೆಗಳು ಇಲ್ಲಿ ಕಾಣಬಹುದಾಗಿದೆ. ಇದರಿಂದ ಕುಡಿಯುವ ನೀರಿಗೆ ಸಾಕಷ್ಟ ಸಮಸ್ಯೆ ಎದುರಾಗ

15 Feb 2026 9:35 am
Ind vs Pak: ಕ್ರಿಕೆಟ್‌ ʻಪ್ರೇಮದಾಸʼರೇ ಪಿಚ್‌ ರಿಪೋರ್ಟ್‌ ಗೊತ್ತಾ? ಟಾಸ್‌ ಗೆದ್ದರೆ ಭಾರತದ ಆಯ್ಕೆ ಏನಿರಲಿದೆ? ಮೌಕಾ ಮೌಕಾ

ಐಸಿಸಿ ಟಿ-20 ವಿಶ್ವಕಪ್‌ 2026ರ ಜ್ವರ ಇಂದು (ಫೆ.15-ಭಾನುವಾರ) ಮತ್ತಷ್ಟು ಹೆಚ್ಚಲಿದೆ. ಏಕೆಂದರೆ ಇಂದು ಸಂಜೆ ಶ್ರೀಲಂಕಾದ ಕೊಲೊಂಬೊದಲ್ಲಿರುವ ಪ್ರೇಮದಾಸ ಕ್ರೀಡಾಂಗಣದಲ್ಲಿ, ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ಪರ

15 Feb 2026 8:41 am
ಬಾಂಗ್ಲಾದೇಶ ಚುನಾವಣೆಯಲ್ಲಿ ಖಾತೆ ತೆರೆದ ಬಿಜೆಪಿ, ಇತಿಹಾಸ ಸೃಷ್ಟಿಸಿದ ಅಂದಲೀವ್ ರೆಹಮಾನ್ ಪಾರ್ಥೊ; ಬಿಎನ್‌ಪಿಗೆ ಬೆಂಬಲ!

ಇತ್ತೀಚಿಗೆ ನಡೆದ ಬಾಂಗ್ಲಾದೇಶ ರಾಷ್ಟ್ರೀಯ ಚುನಾವಣೆಯಲ್ಲಿ ಬಿಜೆಪಿ ಖಾತೆ ತೆರೆದಿದೆ. ಪಕ್ಷದ ಅಭ್ಯರ್ಥಿ ಅಂದಲೀವ್‌ ರೆಹಮಾನ್‌ ಪಾರ್ಥೊ ಐತಿಹಾಸಿಕ ಜಯ ಸಾಧಿಸಿದ್ದು, ತಾರಿಕ್‌ ರೆಹಮಾನ್‌ ಅವರ ಬಾಂಗ್ಲಾದೇಶ ನ್ಯಾಷನಲಿಸ್ಟ್‌ ಪ

15 Feb 2026 7:55 am
ಗೂಗಲ್‌ ಮ್ಯಾಪ್‌ ನಂಬಿ ಕೆಟ್ಟ ಕೇರಳದ ಪ್ರವಾಸಿಗರು; ಉಪ್ಲಾಡಿ ಹೊಳೆಯತ್ತ ಸಾಗಿದ ಕಾರು!

ಇತ್ತೀಚಿಗೆ ಗೂಗಲ್‌ ಮ್ಯಾಪ್‌ ತಪ್ಪು ಮಾಹಿತಿಯಿಂದಾಗಿ ಅವಘಢಗಳು ಸಂಭವಿಸುತ್ತಿದ್ದು, ಕೋಟ-ಸ್ಯಾಬ್ರಕಟ್ಟೆ ಮೀಪದ ಉಪ್ಲಾಡಿ ನದಿ ಬಳಿಯೂ ಇಂತದ್ದೇ ಅವಘಢ ಸಂಭವಿಸಿದೆ. ಕೊಲ್ಲೂರು ಮೂಕಾಂಬಿಕೆ ದರ್ಶನಕ್ಕಾಗಿ ಕೇರಳದಿಂದ ಬಂದಿದ್ದ

15 Feb 2026 6:16 am
ತಾನೇ ಕೊಂದಿದ್ದ ತಂದೆ-ತಾಯಿಯ ಅಂತ್ಯಕ್ರಿಯೆ ನಡೆಸಿದ ಮಗ; ಯಾವ ಮನೆಯಲ್ಲೂ ಈ ಘೋರ ಸ್ಥಿತಿ ಬಾರದಿರಲಿ!

ನಿಜ, ಯಾವ ಮನೆಯಲ್ಲೂ ಇಂತಹ ಘೋರ ಸ್ಥಿತಿ ಬರಬಾರದು. ಹಣಕಾಸು ವ್ಯಾಜ್ಯಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ತನ್ನ ಸ್ವಂತ ತಂದೆ-ತಾಯಿಯನ್ನು ಕೊಲೆ ಮಾಡಿದ್ದ ಮಗ,ಇದೀಗ ತನ್ನ ಪೋಷಕರ ಅಂತ್ಯಕ್ರಿಯೆಯನ್ನೂ ನೆರವೇರಿಸಿದ್ದಾನೆ. ಹೌದ

15 Feb 2026 5:35 am
ಬೆಂಗಳೂರು ಅಪಾರ್ಟ್‌ಮೆಂಟ್‌ನಲ್ಲಿ ಇವಿ ಚಾರ್ಜರ್‌ ಅಳವಡಿಕೆ ವ್ಯಾಜ್ಯ ಸುಖಾಂತ್ಯ; ಹೈಕೋರ್ಟ್‌ ಮಹತ್ವದ ಆದೇಶ

ಆಧುನಿಕ ಮಾನವನ ಜೀವನ ಪದ್ದತಿ ಬದಲಾದಂತೆ ಆತನ ಸಮಸ್ಯೆಗಳ ಸ್ವರೂಪವೂ ಬದಲಾಗುತ್ತಿವೆ. ಈ ಸಮಸ್ಯೆಗಳ ನಿವಾರಣೆಗಾಗಿ ಪರಿಹಾರಗಳನ್ನು ಕಂಡುಕೊಳ್ಳುವ ಸವಾಲು ಆಧುನಿಕ ಸಮಾಜದ ವ್ಯವಸ್ಥೆಯ ಮುಂದಿದೆ. ಅದೇ ರೀತಿ ರಾಜಧಾನಿ ಬೆಂಗಳೂರಿನ

15 Feb 2026 5:02 am
ಲ್ಯಾಂಬೊರ್ಗಿನಿ ಕಾರನ್ನು ಮಾಲಿಕನ ಮನೆಯಿಂದಲೇ ಜಪ್ತಿ ಮಾಡಿದ್ದ ಆರ್‌ಟಿಒ ಇನ್ಸ್‌ಪೆಕ್ಟರ್‌ಗೆ ಹೈಕೋರ್ಟ್ ತರಾಟೆ

ಆರ್ ಟಿಒ ಇನ್ಸ್ ಪೆಕ್ಟರ್ ಗೆ ಕಾರನ್ನು ಮಾಲೀಕನ ಮನೆಯಿಂದ ಜಪ್ತಿ ಮಾಡಿಕೊಂಡು ಹೋಗುವ ಅಧಿಕಾರ ಇದೆಯೇ? ಕರ್ನಾಟಕ ಹೀಗೊಂದು ಪ್ರಶ್ನೆಯನ್ನು ಕರ್ನಾಟಕ ಹೈಕೋರ್ಟ್ ಕೇಳಿದೆ. ದಾಖಲೆ ತಿರುಚಿ ನೋಂದಣಿ ಮಾಡಿ ಸರ್ಕಾರಕ್ಕೆ ತೆರಿಗೆ ವಂಚ

14 Feb 2026 11:51 pm
ಬೆಟ್ಟಿಂಗ್‌ ಚಟಕ್ಕೆ ಬಿದ್ದು ಗ್ರಾಹಕರ 4 ಕೋಟಿ ಮೌಲ್ಯದ ಚಿನ್ನ ಎಗರಿಸಿದ್ದ ಗಿರಿನಗರದ ಬ್ಯಾಂಕ್ ಮ್ಯಾನೇಜರ್! ಸಿಕ್ಕಿಬಿದ್ದಿದ್ದು ಹೇಗೆ?

Bank Locker Theft Case- ಬೆಟ್ಟಿಂಗ್ ಚಟ ವ್ಯಕ್ತಿಯನ್ನು ಎಲ್ಲಿವರೆಗೆ ತೆಗೆದುಕೊಂಡು ಹೋಗುತ್ತದೆ ನೋಡಿ. ಇದರ ದಾಸ್ಯಕ್ಕೆ ಬಿದ್ದ ಬ್ಯಾಂಕ್ ನ ಸಹಾಯಕ ಮ್ಯಾನೇಜರ್ ಒಬ್ಬ ತಾನು ಕೆಲಸ ಮಾಡುತ್ತಿದ್ದ ಬ್ಯಾಂಕ್ ಶಾಖೆಯ ಲಾಕರ್ ಗಳಲ್ಲಿದ್ದ ಗ್ರಾಹಕ

14 Feb 2026 9:38 pm
ನಟಿ ಕಾವ್ಯಾ ಗೌಡ ಹಾಗೂ ಪತಿ ವಿರುದ್ಧದ FIR, ತನಿಖೆಗೆ ಕರ್ನಾಟಕ ಹೈಕೋರ್ಟ್‌ ಮಧ್ಯಂತರ ತಡೆ!

ನಟಿ ಕಾವ್ಯಾ ಗೌಡ ಮತ್ತು ಪತಿ ಸೋಮಶೇಖರ್‌ ವಿರುದ್ಧದ ಪೊಲೀಸ್‌ ತನಿಖೆಗೆ ಹಾಗೂ ಎಫ್ಐಆರ್‌ಗೆ ಕರ್ನಾಟಕ ಹೈಕೋರ್ಟ್‌ ತಡೆ ನೀಡಿದೆ. ನ್ಯಾ. ಎಂ.ನಾಗಪ್ರಸನ್ನ ಅವರ ಏಕ ಸದಸ್ಯ ಪೀಠದಿಂದ ಈ ಆದೇಶ ಮಾಡಲಾಗಿದೆ. ಕಾವ್ಯ ಗೌಡ ಅವರು ನೀಡಿದ ದೂ

14 Feb 2026 9:38 pm
T20 World Cup- ಪಾಕ್ ನಾಯಕನ ಜೊತೆ ಹ್ಯಾಂಡ್ ಶೇಕ್? `24 ಗಂಟೆ ಕಾದುನೋಡಿ' ಎಂದ ಸೂರ್ಯಕುಮಾರ್ ಯಾದವ್!

ಪುಲ್ವಾಮಾ ದಾಳಿಗೆ ಪ್ರತೀಕಾರವಾಗಿ ಭಾರತ ತಂಡ ಪಾಕಿಸ್ತಾನದ ವಿರುದ್ಧ ಏಷ್ಯಾಕಪ್ ವೇಳೆ ಪ್ರಾರಂಭಿಸಿದ್ದ ನೋ ಹ್ಯಾಂಡ್ ಶೇಕ್ ಅಭಿಯಾನವನ್ನು ಐಸಿಸಿ ನಲ್ಲೂ ಮುಂದುವರಿಸುತ್ತಾ ಎಂಬುದು ಎಲ್ಲರಿಗೂ ಇರುವ ದೊಡ್ಡ ಕುತೂಹಲ. ಇದೀಗ ಪ್

14 Feb 2026 8:27 pm
ಕರ್ನಾಟಕದಲ್ಲಿ 65 KM ರೈಲ್ವೆ ಮಾರ್ಗದಲ್ಲಿ 3 - 4 ನೇ ಟ್ರ್ಯಾಕ್‌ ನಿರ್ಮಿಸಲು ಕೇಂದ್ರ ಸರ್ಕಾರ ಅನುಮೋದನೆ; 2 ಜಿಲ್ಲೆಗೆ ಅನುಕೂಲ

ಕೇಂದ್ರ ಸರ್ಕಾರವು ಕಲ್ಯಾಣ ಕರ್ನಾಟಕ ಭಾಗದ ಜನರಿಗೆ ಗುಡ್‌ನ್ಯೂಸ್‌ ನೀಡಿದೆ. ಬಳ್ಳಾರಿ - ಹೊಸಪೇಟೆ ರೈಲ್ವೆ ಸೇವೆ ಬಲಪಡಿಸುವ ನಿಟ್ಟಿನಲ್ಲಿ 3 ಮತ್ತು 4 ನೇ ಮಾರ್ಗ (ಟ್ರ್ಯಾಕ್‌) ನಿರ್ಮಿಸಲು ಸೂಚನೆ ನೀಡಿದೆ. ಇದರಿಂದ ರೈಲುಗಳ ಸಂಖ್

14 Feb 2026 7:50 pm
ಆಸ್ಟ್ರೇಲಿಯಾ ವಿರುದ್ಧ ಟಿ20 ಸಮರಕ್ಕೆ ಭಾರತ ಮಹಿಳಾ ತಂಡ ಸನ್ನದ್ಧ! ಯಾವಾಗ ಶುರು? ಯಾವುದರಲ್ಲಿ ನೇರಪ್ರಸಾರ?

India W Vs Australia W - ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಏಕದಿನ ವಿಶ್ವಚಾಂಪಿಯನ್ ಭಾರತ ಮಹಿಳಾ ತಂಡ ಇದೀಗ ಕಾಂಗರೂ ನಾಡಿನಲ್ಲಿ ತನ್ನ ಮೊದಲ ವೈಟ್ ಬಾಲ್ ಸರಣಿ ಗೆಲುವನ್ನು ಎದುರು ನೋಡುತ್ತಿದೆ. ಫೆಬ್ರವರಿ 15ರಿಂದ 3 ಪಂದ್ಯಗಳ ಟಿ20 ಸರಣಿ ಪ್ರಾರ

14 Feb 2026 6:33 pm
STD ಬಗ್ಗೆ ನಿಮಗೆಷ್ಟು ಗೊತ್ತು? ಲೈಂಗಿಕ ಸಂಪರ್ಕ ಖಾಯಿಲೆ ಅಪಾಯನಾ? Dr Ashitha

STD ಬಗ್ಗೆ ನಿಮಗೆಷ್ಟು ಗೊತ್ತು? ಲೈಂಗಿಕ ಸಂಪರ್ಕ ಖಾಯಿಲೆ ಅಪಾಯನಾ? Dr Ashitha

14 Feb 2026 6:27 pm
ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಇಷ್ಟೇ ಸೀಟ್‌ ಬರುತ್ತವೆಂದು ಡಿಕೆ ಶಿವಕುಮಾರ್ ಭವಿಷ್ಯ; ಕಳೆದ ಬಾರಿ ನಂಬರ್ ನಿಜವಾಗಿತ್ತು!

ಕಳೆದ ಬಾರಿ ಚುನಾವಣೆಗೂ ಮುನ್ನ ಕಾಂಗ್ರೆಸ್‌ ಪಕ್ಷ ಗೆಲ್ಲುವ ಸ್ಥಾನವನ್ನು ಡಿಕೆ ಶಿವಕುಮಾರ್ ಭವಿಷ್ಯ ನುಡಿದಿದ್ದರು. ಅಂತೆಯೇ ಕಾಂಗ್ರೆಸ್‌ 136 ಸ್ಥಾನ ಗೆದ್ದಿತ್ತು. ಇನ್ನು ಮುಂಬರುವ ಚುನಾವಣೆ ಕುರಿತಂತೆ ಮತ್ತೊಮ್ಮೆ ಭವಿಷ್ಯ ನ

14 Feb 2026 5:50 pm
ಭಾರತ - ಪಾಕ್ ಪಂದ್ಯ : ಹ್ಯಾಂಡ್ ಶೇಕ್ ಇರುತ್ತಾ - ಸಲ್ಮಾನ್ ಆಘಾ ನೀಡಿದ ನಿಗೂಢ ಉತ್ತರ

Indo Pak Clash : ಕೊಲೊಂಬೋದ ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆಯಲಿರುವ ಭಾರತ ಮತ್ತು ಪಾಕಿಸ್ತಾನದ ಪಂದ್ಯದ ವೇಳೆ, ಕೈಕುಲುಕುವುದು ಇರುತ್ತಾ ಎನ್ನುವ ಪ್ರಶ್ನೆಗೆ ಪಾಕಿಸ್ತಾನ ತಂಡದ ನಾಯಕ ಸಲ್ಮಾನ್ ಆಘಾ, ನೇರವಾದ ಉತ್ತರವನ್ನು ನೀಡದೇ, ಅಡ್

14 Feb 2026 5:40 pm
ಶ್ರೇಯಾಂಕಾ ಫ್ರಂ ಯಲಹಂಕ ಈಗ ಸಿಡ್ನಿಯಲ್ಲಿ! ಕನ್ನಡತಿಯ ಆಸ್ಟ್ರೇಲಿಯಾ ಪ್ರವಾಸದ ವಿಡಿಯೋ ಪೋಸ್ಟ್ ವೈರಲ್

ಭಾರತ ಪುರುಷರ ತಂಡ ಇತ್ತ ಐಸಿಸಿ ಟಿ20 ವಿಶ್ವಕಪ್ ಗೆಲ್ಲುವ ಉತ್ಸಾಹದಲ್ಲಿದ್ದರೆ, ಮಹಿಳಾ ತಂಡ ಅತ್ತ ಆಸ್ಟ್ರೇಲಿಯಾದಲ್ಲಿ ಸತ್ವ ಪರೀಕ್ಷೆಗೆ ಸಜ್ಜಾಗಿದೆ. ಈಗಾಗಲೇ ಗವರ್ನರ್- ಜನರಲ್ ಇಲೆವೆನ್ ಮಹಿಳಾ ತಂಡದ ವಿರುದ್ಧ ಅಭ್ಯಾಸ ಟಿ20 ಪಂ

14 Feb 2026 5:27 pm
ವ್ಯಾಲೆಂಟೈನ್ಸ್ ಡೇ ಸಂಭ್ರಮದಲ್ಲಿ ಕನ್ನಡ ತಾರೆಯರು

ವ್ಯಾಲೆಂಟೈನ್ಸ್ ಡೇ ಸಂಭ್ರಮದಲ್ಲಿ ಕನ್ನಡ ತಾರೆಯರು

14 Feb 2026 5:16 pm
ಯಾವ ರೂಟ್‌ನಿಂದ ದುಡ್ಡು ಕಲೆಕ್ಟ್‌ ಮಾಡ್ಬಹುದು ಅಂತ ನೋಡ್ತಿದ್ದಾರೆ ಮಂಥನ!

ಯಾವ ರೂಟ್‌ನಿಂದ ದುಡ್ಡು ಕಲೆಕ್ಟ್‌ ಮಾಡ್ಬಹುದು ಅಂತ ನೋಡ್ತಿದ್ದಾರೆ ಮಂಥನ!

14 Feb 2026 4:52 pm
ರಾಜ್ಯದ ಪ್ರಮುಖ ಹೆದ್ದಾರಿ NH 52 ಚತುಷ್ಪಥವಾಗಿ ಅಭಿವೃದ್ಧಿ; ಕೆಲಸ ಆರಂಭಿಸಿದ ಕೇಂದ್ರ ಸರ್ಕಾರ; 4 ಜಿಲ್ಲೆಗೆ ಅನುಕೂಲ

ಹುಬ್ಬಳ್ಳಿ ವಿಜಯಪುರ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 52 ಅಭಿವೃದ್ಧಿಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. 199 ಕಿಮೀ ಇರುವ ಈ 2 ಪಥದ ಈ ಹೆದ್ದಾರಿಯನ್ನು ನಾಲ್ಕು ಪಥವಾಗಿ ಪರಿವರ್ತಿಸಲು ಡಿಪಿಆರ್‌ ಆಹ್ವಾನಿಸಲಾಗಿದೆ. ಈ ಹೆದ

14 Feb 2026 4:40 pm
`ನನಗಿದು ಎರಡನೇ ಮನೆ’: ಚಿನ್ನಸ್ವಾಮಿ ಕ್ರೀಡಾಂಗಣದ ಬಗ್ಗೆ ಭಾವುಕರಾಗಿ ರಾಹುಲ್ ದ್ರಾವಿಡ್ ಹೇಳಿದ್ದೇನು?

Rahul Dravid Emotional Speech- ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಆಡಲು ರಾಜ್ಯ ಸರ್ಕಾರದಿಂದ ಗ್ರೀನ್ ಸಿಗ್ನಲ್ ಸಿಕ್ಕಿದ ಬೆನ್ನಲ್ಲೇ ಕೆಎಸ್ ಸಿಎ ರಾಜ್ಯದ ಮಹಾನ್ ಕ್ರಿಕೆಟ್ ಸಾಧಕರಾದ ಅನಿಲ್ ಕುಂಬ್ಳೆ, ರಾಹುಲ್ ದ್ರಾವಿಡ್ ಮತ್ತು ಶಾಂ

14 Feb 2026 4:12 pm
ಬ್ರೈನ್‌ಡೆಡ್‌ ಆಗಿ ಎಷ್ಟು ಗಂಟೆ ಒಳಗಡೆ ಅಂಗಾಂಗ ದಾನ ಮಾಡಬಹುದು? Dr Anoop Gowda

ಬ್ರೈನ್‌ಡೆಡ್‌ ಆಗಿ ಎಷ್ಟು ಗಂಟೆ ಒಳಗಡೆ ಅಂಗಾಂಗ ದಾನ ಮಾಡಬಹುದು? Dr Anoop Gowda

14 Feb 2026 3:59 pm
ಬಾಂಗ್ಲಾದೇಶದಂತೆ ʼಶೂನ್ಯ ಟ್ಯಾರಿಫ್‌ ಆಫರ್‌ʼ ಭಾರತಕ್ಕೂ ಸಿಗಲಿದೆ: US ವ್ಯಾಪಾರ ಒಪ್ಪಂದದ ಕುರಿತು ರಾಹುಲ್‌ ಹೇಳಿಕೆ ಸುಳ್ಳು ಎಂದ ಪಿಯೂಷ್‌ ಗೋಯಲ್‌

ಭಾರತ ಹಾಗೂ ಅಮೆರಿಕಾದ ಒಪ್ಪಂದದ ಕುರಿತು ಮಹತ್ವದ ಹೇಳಿಕೆಯನ್ನು ಕೇಂದ್ರ ವಾಣಿಜ್ಯ ಸಚಿವ ಪಿಯೂಷ್‌ ಗೋಯಲ್‌ ಅವರು ನೀಡಿದ್ದು, ಬಾಂಗ್ಲಾದೇಶಕ್ಕೆ ಸಿಕ್ಕ ಶೂನ್ಯ ಸುಂಕದ ಸೌಲಭ್ಯ ಭಾರತದ ಜವಳಿ ಉದ್ಯಮಕ್ಕೂ ಸಿಗಲಿದೆ ಎಂದು ಹೇಳಿಕೆ

14 Feb 2026 3:14 pm
ರುದ್ರ ಮಾಸ್ಟರ್‌ ಮದುವೆ ಸಂಭ್ರಮ

ರುದ್ರ ಮಾಸ್ಟರ್‌ ಮದುವೆ ಸಂಭ್ರಮ

14 Feb 2026 3:10 pm
ಸ್ವಯಂ ನಿವೃತ್ತಿ ಪಡೆದು ಸ್ವಾಮೀಜಿಯಾದ ಕೆಎಎಸ್‌ ಅಧಿಕಾರಿಗೂ ಬಡ್ತಿ ನೀಡಿದ ರಾಜ್ಯ ಸರ್ಕಾರ! ದಾಖಲೆ ಬಹಿರಂಗ

ಕೆಎಎಸ್‌ ಹುದ್ದೆಯಿಂದ ಸ್ವಯಂ ನಿವೃತ್ತಿ ಪಡದು ಸ್ವಾಮೀಜಿಯಾದವರಿಗೆ ಕರ್ನಾಟಕ ಸರ್ಕಾರ ಬಡ್ತಿ ನೀಡಿದೆ. ಈ ಕುರಿತು ದಾಖಲೆಯನ್ನು ವಿರೋಧ ಪಕ್ಷದ ನಾಯಕ ಆರ್‌ ಅಶೋಕ್ ಅವರ ಬಿಡುಗಡೆ ಮಾಡಿದ್ದಾರೆ. ಇದು ಸರ್ಕಾರದ ಮತ್ತೊಂದು ಎಡವಟ್ಟ

14 Feb 2026 2:58 pm
ಕಾಂಗ್ರೆಸ್‌ ಸರ್ಕಾರಕ್ಕೆ 1001 ದಿನಗಳ ಸಂಭ್ರಮ: ʼನುಡಿದಂತೆ ನಡೆದಿದ್ದೇವೆʼ ಎಂದ ಸಿಎಂ ಸಿದ್ದರಾಮಯ್ಯ

ಹಂಪಿಯಲ್ಲಿ ಕಾಂಗ್ರೆಸ್‌ ಸರ್ಕಾರ ಸಾವಿರ ದಿನಗಳನ್ನು ಪೂರೈಸಿದ ಕುರಿತು ಹೇಳಿಕೆ ನೀಡಿ ಕಾಂಗ್ರೆಸ್‌ ಸರ್ಕಾರ ನುಡಿದಂತೆ ನಡೆದಿದೆ ಎಂದು ಸಿಎಂ ಸಿದ್ದರಾಮಯ್ಯ ಎಂದು ಹಾವೇರಿಯಲ್ಲಿ ನಡೆಯಲಿರುವ ಸಾವಿರ ದಿನದ ಮೈಲಿಗಲ್ಲು ಸಮಾವೇ

14 Feb 2026 2:21 pm
KSRTC ಬೆಂಗಳೂರಿನಿಂದ 4 ಹೊಸ ಟೂರ್‌ ಪ್ಯಾಕೇಜ್‌ ಆರಂಭ; 1 ದಿನದ ಬಸ್‌ ಪ್ರವಾಸ - ಯಾವೆಲ್ಲಾ ಸ್ಥಳ? ಟಿಕೆಟ್‌ ದರ ಎಷ್ಟು?

ಕೆಎಸ್‌ಆರ್‌ಟಿಸಿ ಬೆಂಗಳೂರಿನಿಂದ ನಾಲ್ಕು ಹೊಸ ಟೂರ್‌ ಪ್ಯಾಕೇಜ್‌ ಆರಂಭಿಸಿದೆ. ಇದು 1 ದಿನದ ಪ್ರವಾಸವಾಗಿರಲಿದ್ದು, ಮಂಡ್ಯ, ಕೋಲಾರ , ಮೈಸೂರು ಜಿಲ್ಲೆಗಳ ಪ್ರವಾಸಿ ತಾಣಗಳು ಸೇರಿವೆ. ಅಶ್ವಮೇಧ, ರಾಜಹಂಸ ಬಸ್‌ಗಳಲ್ಲಿ ಈ ಪ್ರವಾಸ ಕ

14 Feb 2026 2:14 pm
ಪರದೇಶದಲ್ಲಿ ಪಾಕ್ ದುರಂತ ಕಥೆ : ಹೋಟೆಲ್ ಬಿಲ್ ಪಾವತಿಸದ ಬೋರ್ಡ್ - ಆಟಗಾರರಿಗೆ ರಸ್ತೆಯೇ ಗತಿ!

Embarassment for Pakistan Team : ಆರ್ಥಿಕವಾಗಿ ನಷ್ಟದಲ್ಲಿರುವ ಪಾಕಿಸ್ತಾನ ತಂಡಕ್ಕೆ ದೊಡ್ಡ ಮುಖಭಂಗವಾಗಿದೆ. ಹೋಟೆಲ್ ಬಿಲ್ ಪಾವತಿಸಲಾಗದೇ, ಪಾಕಿಸ್ತಾನದ ರಾಷ್ಟ್ರೀಯ ಹಾಕಿ ಆಟಗಾರರು, ಗಂಟೆಗಟ್ಟಲೇ ರಸ್ತೆಯಲ್ಲಿ ತಿರುಗಾಡುವಂತಹ ಪರಿಸ್ಥಿತಿ ನಿ

14 Feb 2026 1:51 pm
ಅಸ್ಸಾಂನ ELFನಲ್ಲಿ ಐತಿಹಾಸಿಕ ಲ್ಯಾಂಡಿಗ್‌ ಮಾಡಿದ ಪ್ರಧಾನಿ ಮೋದಿ: ಚೀನಾ ಗಡಿ ಸಮೀಪದಲ್ಲಿ ವೈಮಾನಿಕ ಶಕ್ತಿ ಪ್ರದರ್ಶನ ವೀಕ್ಷಣೆ

ಅಸ್ಸಾಂ ಪ್ರವಾಸದಲ್ಲಿರುವ ಪ್ರಧಾನಿ ಮೋದಿಯವರು ಇಂದು ಅಲ್ಲಿ ಹಲವು ಯೋಜನೆಗಳನ್ನು ಲೋಕಾರ್ಪಣೆ ಮಾಡಲಿದ್ದಾರೆ. ಅದರಲ್ಲಿ ಮಹತ್ವ ಪಡೆದಿರುವುದು ಮೋರಾನ್‌ ನಲ್ಲಿ C-130J ವಿಮಾನದಲ್ಲಿ ಈಶಾನ್ಯದ ಮೊದಲ ತುರ್ತು ಲ್ಯಾಂಡಿಂಗ್ ಸೌಲಭ್ಯ.

14 Feb 2026 1:36 pm
ಅಮೆರಿಕದಲ್ಲಿ ಓದುತ್ತಿದ್ದ ಕರ್ನಾಟಕ ಮೂಲದ ಸಾಕೇತ್ ಶ್ರೀನಿವಾಸಯ್ಯ ನಾಪತ್ತೆ : ರೂಂಮೇಟ್‌ನಿಂದ ಮನಕಲಕುವ ಮನವಿ

ಕರ್ನಾಟಕ ಮೂಲದ ಸಾಕೇತ್ ಭವಿಷ್ಯದ ನೂರಾರು ಕನಸುಗಳನ್ನಿಟ್ಟುಕೊಂಡು ಅಮೆರಿಕಕ್ಕೆ ತೆರಳಿದ್ದು, ಈಗ ಸಡನ್ ನಾಪತ್ತೆಯಾಗಿರುವ ಸುದ್ದಿ ಕುಟುಂಬದವರಿಗೆ ಬರಸಿಡಿಲಿನಂತೆ ಎರಗಿದೆ. ಅಲ್ಲಿನ ಸ್ಥಳೀಯ ಪೊಲೀಸ್ ಇಲಾಖೆ, ಭಾರತೀಯ ರಾಯಭಾರ

14 Feb 2026 1:09 pm
ದುಬೈ ಬೀದಿಯ ಸೇಲ್ಸ್‌ಮ್ಯಾನ್, ಈಗ ಪಾಕ್ ತಂಡದ ನಕ್ಷತ್ರ : ಉಸ್ಮಾನ್ ತಾರಿಕ್ ಬದುಕು ಬದಲಾಯಿಸಿದ MS ಧೋನಿ

MS Dhoni Biopic : ಸದ್ಯ ವಿಶ್ವ ಕ್ರಿಕೆಟ್’ನಲ್ಲಿ ಸುದ್ದಿಯಲ್ಲಿರುವ ಪಾಕಿಸ್ತಾನದ ಕ್ರಿಕೆಟರ್ ಉಸ್ಮಾನ್ ತಾರಿಕ್, ಕ್ರಿಕೆಟ್ ಮೈದಾನಕ್ಕೆ ಇಳಿಯಲು ಕಾರಣದ ರಹಸ್ಯವನ್ನು ಬಹಿರಂಗ ಪಡಿಸಿದ್ದಾರೆ. ನನ್ನ ಕ್ರಿಕೆಟಿನಾಗಿ ಬದಲಾದ ವೃತ್ತಿ ಜೀ

14 Feb 2026 12:12 pm
Gold Rate Hike : ಸತತ 2 ದಿನ ಚಿನ್ನದ ಬೆಲೆಯ ಕಡಿತದ ಬಳಿಕ ವೀಕೆಂಡ್‌ನಲ್ಲಿ ಮತ್ತೆ ಏರಿಕೆ: ಬೆಳ್ಳಿ ಬೆಲೆ ಮಾತ್ರ ಇಳಿಕೆ

ವ್ಯಾಲೆಂಟೈನ್ಸ್ ಡೇಗೆ ಚಿನ್ನದ ಬೆಲೆ ಮತ್ತೆ ಹೆಚ್ಚಳ ಆಗಿದ್ದು, ಜನಸಾಮಾನ್ಯರ ಕೈಗೆ ಎಟುಕದ ರೀತಿಯಲ್ಲಿ ಹೆಚ್ಚಳ ಆಗುತ್ತಿದೆ, ಫೆfರವರಿ ತಿಂಗಳಲ್ಲಿ ಭಾರೀ ಏರಿಳಿತ ಕಂಡರೂ ಚಿನ್ನದ ಬೆಲೆ 1.60 ಲಕ್ಷದ ಒಳಗೇ ಸೀಮಿತವಾಗಿದೆ. ಬೆಳ್ಳಿ ಬ

14 Feb 2026 12:08 pm
ಕಾನೂನು ಹೋರಾಟ ಮಾಡಿ ಅಪರಿಚಿತ ವ್ಯಕ್ತಿಗೆ ಕಿಡ್ನಿದಾನ ಮಾಡಿದ ವೈದ್ಯೆ! ಬೆಂಗಳೂರಿನ ʼರಿಯಲ್‌ ಹಿರೋʼ ಕಥೆ

ನಮ್ಮವರೇ ನಮ್ಮ ಕಷ್ಟಕಾಲದಲ್ಲಿ ಆಗದೇ ಇರುವ ಈ ದಿನಗಳಲ್ಲಿ ಬೆಂಗಳೂರಿನ ವೈದ್ಯರೊಬ್ಬರು ತನ್ನ ವೃತ್ತಿಯ ವ್ಯಾಪಿಯನ್ನು ಬಿಟ್ಟು ಅಪರೊಪದ ಕಾರ್ಯವೊಂದನ್ನು ಮಾಡಿದ್ದಾರೆ. ಹೌದು ಬೆಂಗಳೂರಿನ ಮಣಿಪಾಲ್‌ ಆಸ್ಪತ್ರೆಯಲ್ಲಿ ವೈದ್ಯೆ

14 Feb 2026 12:01 pm
ಪುಲ್ವಾಮಾ ದಾಳಿ ಬಳಿಕ ಭಾರತೀಯ ಸೇನೆ ಹೇಗೆಲ್ಲ ಅಲರ್ಟ್ ಆಗಿದೆ ? 7 ಪ್ರಮುಖ ನಿರ್ಧಾರಗಳು ಇವು..

ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ 2019ರಲ್ಲಿ ಭಾರತೀಯ ಸೇನಾ ಯೋಧರಿದ್ದ ವಾಹನದ ಮೇಲೆ ನಡೆದಿದ್ದ ಆತ್ಮಾಹುತಿ ಬಾಂಬ್ ದಾಳಿಯಲ್ಲಿ 40 ಯೋಧರು ಬಲಿಯಾದ ಕರಾಳ ದುರಂತಕ್ಕೆ ಫೆ.14ಕ್ಕೆ 7 ವರ್ಷ ತುಂಬಿದೆ. ಈ ದಾಳಿಗೆ ಭಾರತ ಪ್ರತೀಕಾರ

14 Feb 2026 10:54 am
ವೈಭವೋಪೇತವಾಗಿ ನಡೆದ ಲಹರಿ ವೇಲು ಮಗನ ವಿವಾಹ ಮಹೋತ್ಸವ

ವೈಭವೋಪೇತವಾಗಿ ನಡೆದ ಲಹರಿ ವೇಲು ಮಗನ ವಿವಾಹ ಮಹೋತ್ಸವ

14 Feb 2026 10:02 am
ಜೈಲಿನಲ್ಲಿ ಸೂಕ್ತ ವ್ಯವಸ್ಥೆಯಿಲ್ಲದೆ ಕಣ್ಣು ಕಳೆದುಕೊಂಡ ಇಮ್ರಾನ್‌ ಖಾನ್‌! ಶೀಘ್ರವೇ ಇಸ್ಲಾಮಾಬಾದ್‌ ಜೈಲಿಗೆ ಸ್ಥಳಾಂತರಿಸುತ್ತೇವೆ ಎಂದ ಪಾಕ್‌ ಸಚಿವ

ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ಅವರನ್ನು ಜೈಲಿನಲ್ಲಿ ಹಿಂಸಿಸಲಾಗುತ್ತಿದ್ದು, ಅವರು ತಮ್ಮ ಕಣ್ಣು ದೃಷ್ಠಿ ಕಳೆದುಕೊಂಡಿದ್ದಾರೆ ಎಂಬ ಸುದ್ದಿಗಳು ಹರಡಿದ ಬೆನ್ನಲ್ಲೆ, ಅವರನ್ನು ಇನ್ನೆರಡು ತಿಂಗಳಿನಲ್ಲಿ ಅದಿಯ

14 Feb 2026 9:33 am
’ಶಿವರಾತ್ರಿ ನಂತರ ಎಲ್ಲವೂ ಶುಭವಾಗಲಿದೆ’ : ಶಿವನ ಮೇಲೆ ಎಲ್ಲಾ ಭಾರ ಹಾಕಿದ ಡಿಕೆ ಶಿವಕುಮಾರ್

DCM DK Shivakumar and Maha Shivaratri : ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ನೊಣವಿನಕೆರೆ ಸೋಮೇಕಟ್ಟೆ ಶ್ರೀ ಕಾಡ ಸಿದ್ದೇಶ್ವರ ಮಠದ ಅಜ್ಜಯ್ಯನ ಜಾತ್ರಾ ಮಹೋತ್ಸವದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಪಾಲ್ಗೊಂಡಿದ್ದರು. ಆವೇಳೆ ಮಾತನಾಡಿದ ಡಿಕೆಶಿ, ಶಿ

14 Feb 2026 8:35 am
ಮತ್ತೆ ಬಂದಿತು ವ್ಯಾಲೆಂಟೈನ್ಸ್ ದಿನ, ತಳಮಳಗೊಂಡಿತು ಎನ್ನ ಮನ!

ವ್ಯಾಲಂಟೈನ್ಸ್ ಡೇ ಅಥವಾ ಪ್ರೇಮಿಗಳ ದಿನ'ದ ಆಚರಣೆ ಒಬ್ಬೊಬ್ಬರದ್ದು ಒಂದೊಂದು ರೀತಿ. ಒಂದೊಂದು ಜೋಡಿಯ ಕಥೆಯೂ ಒಂದೊಂದು,.. ಯಾಕೆ ಆಚರಿಸಬೇಕು ಎನ್ನುವವರು ಒಂದೆಡೆಯಾದ್ರೆ, ಯಾಕೆ ಆಚರಿಸಬಾರದು ಎನ್ನುವರು ಒಂದೆಡೆ. ಸಾಮಾಜಿಕ ಜಾಲತಾ

14 Feb 2026 7:34 am
ಕೇರಳದಲ್ಲಿ ಅಪಘಾತಕ್ಕೆ ಜೀವ ಚೆಲ್ಲಿದ 10 ತಿಂಗಳ ಮಗು, 5 ಮಕ್ಕಳ ಜೀವ ಉಳಿಸಿದ ಕರುಣಾಜನಕ ಕಥೆ: ಅತ್ಯಂತ ಕಿರಿಯ ಅಂಗಾಂಗ ದಾನಿಯಾಗಿ ಅಮರವಾದ ಅಲಿನ್ ಶೆರಿನ್

ತಮ್ಮ ಏಕೈಕ ಪುತ್ರಿಯನ್ನು ಅಪಘಾತದಲ್ಲಿ ಕಳೆದುಕೊಂಡ ದಂಪತಿ, ಎದೆಗುಂದಿದರೂ, ಉಳಿದ ಮಕ್ಕಳ ಜೀವ ಉಳಿಸುವ ಗಟ್ಟಿ ಮನಸು ಮಾಡಿ 5 ಮಕ್ಕಳ ಜೀವ ಉಳಿಸಲು ಕಾರಣರಾಗಿದ್ದಾರೆ ಕೇರಳ ದಂಪತಿಗಳಾದ ಅರುಣ್ ಹಾಗೂ ಶೆರಿನ್ ದಂಪತಿ. ಆ ಮೂಲಕ ಅಮರವಾ

14 Feb 2026 6:29 am
ಒಂದಾಗಿ ಬಾಳದ 'ಜೆನ್‌ ಜಿ' ಲವ್‌ : ವಿಚ್ಛೇದನ ಬಯಸಿದವರಲ್ಲಿ ಪ್ರೇಮ ವಿವಾಹವಾದವರೇ ಅಧಿಕ

ಜೆನ್‌ ಜಿ ಪ್ರೀತಿ-ಪ್ರೇಮವನ್ನು ಹೇಘೆ ನೋಡುತ್ತಾರೆ, ದಾಂಪತ್ಯ ಸುದೀರ್ಘವಾಗಿರುತ್ತಾ ಅಂತ ಕೇಳಿದರೆ, ಇಲ್ಲ ಅನ್ನುತ್ತಿವೆ ನಿದರ್ಶನಗಳು. ಬೆಳಗಾವಿಯಲ್ಲಂತೂ 2021-22 ರ ಬಳಿಕ ಮದುವೆಯಾದವರೇ ಹೆಚ್ಚು ಡಿವೋರ್ಸ್‌ಗೆ ಮುಂದಾಗಿರುವುದು

14 Feb 2026 5:54 am
ಮುನಿಸು ತರವೇ... ಪ್ರೇಮಗೀತೆಯಲ್ಲ! ಪ್ರೇಮಿಗಳಿಗೆ ಕವಿ ಸುಬ್ರಾಯ ಚೊಕ್ಕಾಡಿಯವರ ಕಿವಿಮಾತು

ಪ್ರೇಮಿಗಳ ದಿನ, ಇದು ಭಾರತೀಯ ಸಂಸ್ಕೃತಿಯದ್ದಲ್ಲದೇ ಹೋದರೂ, ಈಗಿನ ಕಾಲದಲ್ಲಿ ಹೆಚ್ಚು ಆಚರಿಸ್ಲಪಡುವ ದಿನ,, ಪ್ರೀತಿ-ಪ್ರೇಮ ಹಾಘೂ ಕಾವ್ಯ ಕವಿತೆಯ ಸಂಬಂಧಗಳ ಬಗ್ಗೆ ಕವಿ ಸುಬ್ರಾಯ ಚೊಕ್ಕಾಡಿಯವರು ಕಾಲೇಜು ವಿದ್ಯಾರ್ಥಿಗಳಿಗೆ ಹೇ

14 Feb 2026 5:31 am
ರೌಡಿ ಶೀಟರ್‌ ಬಿಕ್ಲು ಶಿವ ಕೊಲೆ ಪ್ರಕರಣ: ಭೈರತಿ ಬಸವರಾಜು ಬಂಧನದ ಬಳಿಕ ಈಗ ಪೊಲೀಸರಿಗೂ ತಟ್ಟಿದ ಸಿಐಡಿ ತನಿಖೆ ಸಂಕಷ್ಟ!

ಇಡೀ ಬೆಂಗಳೂರನ್ನೇ ಬೆಚ್ಚಿ ಬೀಳಿಸಿದ್ದ ರೌಡಿ ಶೀಟರ್ ಬಿಕ್ಲು ಶಿವ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಪೊಲೀಸರಿಗೂ ಸಿಐಡಿ ತನಿಖಾ ಸಂಕಷ್ಟ ಪ್ರಾರಂಭ ಆಗಿದೆ. ಹತ್ಯೆಗೆ ಪರೋಕ್ಷವಾಗಿ ಕಾರಣವಾಗಿರುವ ಕೆಲವು ಪೊಲೀಸ್‌ ಅಧಿಕ

13 Feb 2026 11:36 pm
ಆಸ್ಟ್ರೇಲಿಯಾವನ್ನು ಜಿಂಬಾಬ್ವೆ ಸೋಲಿಸಿದ್ರೆ ಭಾರತಕ್ಕೆ ವಿಶ್ವಕಪ್ ಖಚಿತ! 1983, 2007ರಲ್ಲಾಗಿದ್ದು ಈ ಬಾರಿಯೂ ಘಟಿಸುತ್ತಾ?

ಜಿಂಬಾಬ್ವೆ ತಂಡ ಆಸ್ಟ್ರೇಲಿಯಾವನ್ನು ಸೋಲಿಸಿದ್ರೆ ಭಾರತ ವಿಶ್ವಕಪ್ ಗೆಲ್ಲುತ್ತಾ? ಇದೆಂತಹಾ ಪ್ರಶ್ನೆ! ಬೇರೆ ಗುಂಪಿನಲ್ಲಿರುವ ತಂಡದ ಸೋಲು ಗೆಲುವಗಳನ್ನು ಕಟ್ಟಿಕೊಂಡು ಭಾರತಕ್ಕೆ ಏನಾಗಬೇಕಿದೆ ನೀವು ಅಂದುಕೊಂಡರೆ ಅದೇನು ತಪ

13 Feb 2026 11:16 pm
ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು' ಖ್ಯಾತಿಯ ಅಖಿಲಾ ದೇಚಮ್ಮ ತುಂಬು ಗರ್ಭಿಣಿ: ಬೇಬಿ ಬಂಪ್ ಫೋಟೋಗಳು ಇಲ್ಲಿವೆ...

ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು' ಖ್ಯಾತಿಯ ಅಖಿಲಾ ದೇಚಮ್ಮ ತುಂಬು ಗರ್ಭಿಣಿ: ಬೇಬಿ ಬಂಪ್ ಫೋಟೋಗಳು ಇಲ್ಲಿವೆ...

13 Feb 2026 10:19 pm
ಸಾಲ ನೀಡುವ ಸಂಸ್ಥೆಗಳು ಕದ್ದ ಆಸ್ತಿಯನ್ನು ಪೊಲೀಸರಿಗೆ ಹಸ್ತಾಂತರಿಸಬೇಕು - ಕರ್ನಾಟಕ ಹೈಕೋರ್ಟ್‌ ಆದೇಶ

ಕದ್ದ ಆಸ್ತಿಯ ವಿಷಯನ್ನು ಹಿಂದಿರುಗಿಸುವ ಬಗ್ಗೆ ಕರ್ನಾಟಕ ಹೈಕೋರ್ಟ್‌ ಮಹತ್ವದ ಆದೇಶ ಹೊರಡಿಸಿದೆ. ಐಐಎಫ್‌ಎಲ್‌ ಫೈನಾನ್ಸ್‌ ಕಂಪನಿಯಿಂದ ಹೈಕೋರ್ಟ್‌ಗೆ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದೆ. ಪೊಲೀಸರು ವಸ್ತುಗಳನ್ನು ಹ

13 Feb 2026 8:55 pm
113 ಸ್ಥಾನ ಗೆದ್ದರೆ ಎಚ್‌ಡಿಕೆ ಸಿಎಂ ಆಗಲಿ: ಛಲವಾದಿ ನಾರಾಯಣಸ್ವಾಮಿ

‘‘ರಾಜ್ಯದಲ್ಲಿ ರಾಜಕೀಯ ಅಸ್ಥಿರತೆ ಉಂಟಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಯಾವುದೇ ಕಾರಣಕ್ಕೂ ಅಧಿಕಾರ ಬಿಡಲ್ಲ ಎನ್ನುತ್ತಾರೆ. ಡಿಕೆಶಿ ಅಧಿಕಾರ ಕಿತ್ತುಕೊಳ್ಳುತ್ತೇನೆ ಎನ್ನುತ್ತಾರೆ. ಇದು ಒಂದು ರೀತಿ ರಾಜಕೀಯ ಸರ್ಕಸ್‌,

13 Feb 2026 8:26 pm
DHO ವರ್ಗಾವಣೆ: ನಕಲಿ ಪತ್ರ ಹಂಚುತೀರಲ್ಲ ನಿಮಗೆ ಕನಿಷ್ಠ ಜ್ಞಾನವೂ ಇಲ್ಲವೇ? BJP ನಾಯಕರ ವಿರುದ್ಧ ಆರೋಗ್ಯ ಸಚಿವ ಗರಂ

ಮಂಡ್ಯ ಜಿಲ್ಲಾಧಿಕಾರಿಗಳ ವರ್ಗಾವಣೆಯ ನಕಲಿ ಪತ್ರ ರಾಜಕೀಯವಾಗಿ ಭಾರೀ ಸದ್ದು ಮಾಡುತ್ತಿದೆ. ನಕಲಿ ಪತ್ರ ಹಂಚುತೀರಲ್ಲ ನಿಮಗೆ ಕನಿಷ್ಠ ಜ್ಞಾನವೂ ಇಲ್ಲವೇ? ಎಂದು BJP ನಾಯಕರ ವಿರುದ್ಧ ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್ ಗರಂ ಆಗಿದ

13 Feb 2026 7:57 pm
ಆದಾಯ ತೆರಿಗೆ ಮರುಪಾವತಿ ಪ್ರಕ್ರಿಯೆಗೆ ಸೂಪರ್ ವೇಗ: ನಿಮ್ಮ ರಿಫಂಡ್ ಸ್ಟೇಟಸ್ ಆನ್ ಲೈನ್ ನಲ್ಲಿ ಚೆಕ್ ಮಾಡುವುದು ಹೇಗೆ?

Income Tax Refund Process- ಕಳೆದ ವರ್ಷ ಸರಿಯಾದ ಸಮಯಕ್ಕೇ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಿದ್ದರೂ ಈವರೆಗೂ ನಿಮಗೆ ರಿಫಂಡ್ ಆಗಿಲ್ಲವೇ? ಚಿಂತಿಸಬೇಡಿ ಆದಾಯ ಇಲಾಖೆ ಇದೀಗ ತೆರಿಗೆ ಮರುಪಾವತಿ ಪ್ರಕ್ರಿಯೆಯನ್ನು ತ್ವರಿತವಾಗಿ ನಡೆಸುತ್ತಿದ್ದ

13 Feb 2026 7:54 pm
ಫೆ.21 ಕ್ಕೆ ಅಸ್ಸಾಂಗೆ ಅಮಿತಾ ಶಾ; ಭಾರತ-ಬಾಂಗ್ಲಾ ಅಂತಾರಾಷ್ಟ್ರೀಯ ಗಡಿಗೆ ಭೇಟಿ

ಫೆ.21 ರಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಅಸ್ಸಾಂನ ಕರ್ಚಾ ಜಿಲ್ಲೆಯಲ್ಲಿರುವ ಭಾರತ-ಬಾಂಗ್ಲಾದೇಶ ಅಂತಾರಾಷ್ಟ್ರೀಯ ಗಡಿಗೆ ಭೇಟಿ ನೀಡಲಿದ್ದಾರೆ. ಅಸ್ಸಾಂ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದೆ. ಅದಕ್ಕೂ ಮುಂಚಿತವಾಗಿ ಬಾಂ

13 Feb 2026 7:03 pm
ಲವ್‌ ಮಾಡಿ ಮದುವೆ ಆದರೂ ಡಿವೋರ್ಸ್‌ ಆಗೋದಕ್ಕೆ ಕಾರಣವೇನು?Dr. Purvi Jayaaraaj

ಲವ್‌ ಮಾಡಿ ಮದುವೆ ಆದರೂ ಡಿವೋರ್ಸ್‌ ಆಗೋದಕ್ಕೆ ಕಾರಣವೇನು?Dr. Purvi Jayaaraaj

13 Feb 2026 7:00 pm
ಕಾಂಗ್ರೆಸ್‌ನಲ್ಲಿ ಗೊಂದಲದ ಗೂಡಾಗುತ್ತಿರುವ ನಾಯಕತ್ವ ಬದಲಾವಣೆ: ಅಂತ್ಯ ಹಾಡಲು ಹೈಕಮಾಂಡ್ ಹಿಂದೇಟು, ಕಾರಣ ಏನು?

ರಾಜ್ಯ ಕಾಂಗ್ರೆಸ್‌ನಲ್ಲಿ ಭಿನ್ನಮತ ಮತ್ತೆ ಭುಗಿಲೆದ್ದಿದೆ. ಒಂದು ಕಡೆಯಲ್ಲಿ ಡಿಕೆ ಶಿವಕುಮಾರ್ ದೆಹಲಿಯಲ್ಲಿ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಮತ್ತೊಂದು ಕಡೆಯಲ್ಲಿ ಕಾಂಗ್ರೆಸ್ ಶಾಸಕರು ವಿದೇಶ ಪ

13 Feb 2026 6:47 pm
T20 World Cup- ಭಾರತ Vs ಪಾಕ್ ಕ್ರಿಕೆಟ್ ಸಮರಕ್ಕೆ ಮಳೆ ಭೀತಿ!: ಹೀಗಿದೆ ನೋಡಿ ಕೊಲಂಬೊದ ಹವಾಮಾನ ವರದಿ

Indo Pakistan Cricket Rivalry- ಕ್ರಿಕೆಟ್ ಪ್ರೇಮಿಗಳೆಲ್ಲರೂ ಫೆಬ್ರವರಿ 15ರಂದು ನಡೆಯಲಿರುವ ಭಾರತ Vs ಪಾಕಿಸ್ತಾನ ನಡುವಿನ ಜಿದ್ದಾಜಿದ್ದಿನ ಪಂದ್ಯಕ್ಕಾಗಿ ಕಾಯುತ್ತಿದ್ದಾರೆ. ಆದರೆ ಕೊಲಂಬೊದಲ್ಲಿ ಪಂದ್ಯ ನಡೆಯುವ ದಿನವಾದ ಭಾನುವಾರದಂದು ಮಳೆಯಾ

13 Feb 2026 6:35 pm
ಮಂಡ್ಯ: ಅಬಕಾರಿ ಇಲಾಖೆಗೆ ಡಿಎಚ್‌ಒ ವರ್ಗಾವಣೆ? ಆದೇಶದ ನಕಲಿ ಪತ್ರ ವೈರಲ್

ಮಂಡ್ಯ ಡಿಎಚ್‌ಒ ಡಾ.ಕೆ. ಮೋಹನ್ ಅವರ ವರ್ಗಾವಣೆ ಆದೇಶದ ನಕಲಿ ಪತ್ರ ವೈರಲ್ ಆಗಿದ್ದು, ಬಿಜೆಪಿಗೆ ಆಹಾರವಾಗಿದೆ. ಈ ಪತ್ರವನ್ನು ಮುಂದಿಟ್ಟುಕೊಂಡು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿದೆ. ಡಿಎಚ್‌ಒಗಳು ಆರೋಗ್ಯ ಇಲಾಖೆಯಲ್ಲ

13 Feb 2026 5:37 pm
ಟೀಂ ಇಂಡಿಯಾ ಆಟಗಾರರ ಪತ್ನಿಯರು ಟೂರ್ನಿ ವೇಳೆ ಜೊತೆಗಿರುವಂತಿಲ್ಲ; ಜಸ್ಪ್ರೀತ್ ಬುಮ್ರಾ ದಂಪತಿಗೆ ಇದು ಅನ್ವಯಿಸೊಲ್ಲ!

ICC T20 World Cup 2026- ಟಿ20 ವಿಶ್ವಕಪ್ ಟೂರ್ನಿ ವೇಳೆ ಭಾರತ ತಂಡದ ಆಟಗಾರರೊಂದಿಗೆ ಅವರ ಪತ್ನಿಯರು, ಭಾವೀ ಪತ್ನಿಯರು ಇರುವ ಹಾಗಿಲ್ಲ ಎಂದು ಬಿಸಿಸಿಐ ಕಟ್ಟುನಿಟ್ಟಿನನ ಸೂಚನೆ ನೀಡಿದೆಯಷ್ಟೇ. ಆದರೆ ಜಸ್ಪ್ರೀತ್ ಬುಮ್ರಾ ಅವರಿಗೆ ಮಾತ್ರ ಈ ಸಮಸ್

13 Feb 2026 5:17 pm
ಐಷಾರಾಮಿ ಸ್ವಿಸ್‌ ವಾಚ್‌ ʼಹ್ಯುಬ್ಲೋಟ್‌ʼ ನ ಗ್ಲೋಬಲ್‌ ಬ್ರ್ಯಾಂಡ್ ಅಂಬಾಸಿಡರ್‌ ಆಗಿ BTS JK ಆಯ್ಕೆ

ಈಗಾಗಲೇ ಹಲವು ಗ್ಲೋಬಲ್‌ ಬ್ರ್ಯಾಂಡ್‌ ಗಳ ರಾಯಭಾರಿಯಾಗಿರುವ BTS JK ಇದೀಗ ಮತ್ತೊಂದು ಐಷಾರಾಮಿ ಬ್ರ್ಯಾಂಡ್‌ ನ ರಾಯಭಾರಿಯಾಗಿ ಆಯ್ಕೆಯಾಗಿದ್ದಾರೆ. ಸೋಲ್‌ ನಲ್ಲಿ ಅದ್ದೂರಿಯಾಗಿ ಕಾರ್ಯಕ್ರಮ ಮಾಡುವ ಮೂಲಕ ಸ್ವಿಸ್‌ ನ ಐಷಾರಾಮಿ ವಾ

13 Feb 2026 5:14 pm
ವೋಟಿಗಾಗಿ ಕಾಸು ಕುಕ್ಕರ್ ಕೊಟ್ರು, ಸೋತ ಮೇಲೆ ವಾಪಸ್ ಇಸ್ಕೊಂಡ್ರು : ಪಕ್ಕದ ಊರಲ್ಲೊಂದು ವಿಚಿತ್ರ ವಿದ್ಯಮಾನ!

Cooker and Cash in Telangana Civic Poll : ಕ್ಯಾಷ್ ಫಾರ್ ವೋಟ್ಸ್ ಎನ್ನುವ ಸುದ್ದಿ, ರಾಷ್ಟ್ರ ಮಟ್ಟದಲ್ಲಿ ದೊಡ್ಡ ಸುದ್ದಿಯನ್ನು ಮಾಡಿತ್ತು. ಲೋಕಸಭೆ ಮತ್ತು ಅಸೆಂಬ್ಲಿ ಚುನಾವಣೆಯಲ್ಲಿ ಆಮಿಷವೊಡ್ಡುವುದನ್ನು ಕೇಳಿದ್ದೇವೆ, ಅದೀಗ ಸ್ಥಳೀಯ ಸಂಸ್ಥೆ ಚುನ

13 Feb 2026 4:59 pm
ಉತ್ತಮ ಬಾಂಧವ್ಯ ನಿರ್ಮಾಣಕ್ಕಾಗಿ ನೆಹರೂ ಟಿಬೆಟನ್ನು ಚೀನಾದ ಭಾಗವೆಂದು ಗುರುತಿಸಿದ್ದರು: ಜನರಲ್ ಅನಿಲ್ ಚೌಹಾಣ್ ವ್ಯಾಖ್ಯಾನ

ಚೀನಾ ದೇಶದ ಜೊತೆಗೆ ಉತ್ತಮ ಬಾಂಧವ್ಯವನ್ನು ನಿರ್ಮಾಣ ಮಾಡುವ ಉದ್ದೇಶದಿಂದ ನೆಹರೂ ಅವರು ಟಿಬೆಟನ್ನು ಚೀನಾದ ಭಾಗವೆಂದು ಗುರುತಿಸಿದ್ದರು ಎಂದು ಚೀಫ್ ಆಫ್ ಡಿಫೆನ್ಸ್ ಸ್ಟಾಫ್ ಜನರಲ್ ಅನಿಲ್ ಚೌಹಾಣ್ ವ್ಯಾಖ್ಯಾನಿಸಿದ್ದಾರೆ. ಡೆ

13 Feb 2026 4:55 pm
ಕೋಟ್ಯಂತರ ಮಕ್ಕಳ ಹಸಿವು ನೀಗಿಸುತ್ತಿರುವ ಸಾಯಿ ಶ್ಯೂರ್, ಅಭಿಯಾನಕ್ಕೆ ಕರ್ನಾಟಕ ರಾಜ್ಯದ ಸಹಕಾರ

ಶ್ರೀ ಸತ್ಯ ಸಾಯಿ ಅನ್ನಪೂರ್ಣ ಟ್ರಸ್ಟ್ ನಡೆಸುತ್ತಿರುವ 'ಸಾಯಿ ಶ್ಯೂರ್' ಯೋಜನೆಗೆ ಇದೀಗ ದಶಮಾನೋತ್ಸವದ ಸಂಭ್ರಮ. ಪೌಷ್ಟಿಕಾಂಶದಿಂದ ಬಳಲುತ್ತಿರುವ ಸರಕಾರಿ ಶಾಲೆಯಲ್ಲಿ ಓದುತ್ತಿರುವ ಬಡ ಮಕ್ಕಳಿಗೆಂದೇ ಆರಂಭವಾದ ಈ ಯೋಜನೆಗೆ ಇದ

13 Feb 2026 4:34 pm
ನವ ಭಾರತದ ಶಕ್ತಿ ಕೇಂದ್ರ 'ಸೇವಾ ತೀರ್ಥ' ಪ್ರಧಾನಿ ಮೋದಿಯಿಂದ ಲೋಕಾರ್ಪಣೆ

ಪ್ರಧಾನಿ ನರೇಂದ್ರ ಮೋದಿ ಅವರ ಪ್ರಧಾನಮಂತ್ರಿ ಕಾರ್ಯಾಲಯ ಮಹತ್ವಾಕಾಂಕ್ಷೆಯ ಸೆಂಟ್ರಲ್‌ ವಿಸ್ತಾ ಯೋಜನೆ ಭಾಗವಾಗಿ ನಿರ್ಮಿಸಿರುವ ‘ಸೇವಾ ತೀರ್ಥ’ ಭವನವನ್ನು ಉದ್ಘಾಟಿಸಿದರು. ಸೆಂಟ್ರಲ್‌ ವಿಸ್ತಾ ಯೋಜನೆಯಡಿ ವಿವಿಧ ಸಚಿವಾಲಯ

13 Feb 2026 4:29 pm
ಜಿಂಬಾಬ್ವೆಗೆ ವರವಾದ `ಬ್ಲೆಸ್ಸಿಂಗ್ಸ್'; ಬಲಿಷ್ಠ ಆಸ್ಟ್ರೇಲಿಯಾಗೆ ಶಾಕ್ : ಕಾಂಗರೂಗಳಿಗೆ ಇನ್ನು ಸುಲಭವಿಲ್ಲ ಸೂಪರ್ 8!

ICC T20 World Cup 2026- ಯಾರೂ ಊಹಿಸದ ರೀತಿಯಲ್ಲಿ ಜಿಂಬಾಬ್ವೆ ತಂಡ ಬಲಿಷ್ಠ ಆಸ್ಟ್ರೇಲಿಯಾ ತಂಡವನ್ನು ಸೋಲಿಸಿದೆ. ಕೊಲಂಬೊದಲ್ಲಿ ನಡೆದ ಪಂದ್ಯದಲ್ಲಿ 170 ರನ್ ಗಳ ಸ್ಪರ್ಧಾತ್ಮಕ ಗುರಿಯನ್ನು ಪಡೆದ ಕಾಂಗರೂಗಳಿಗೆ ಠಕ್ಕರ್ ಕೊಟ್ಟಿದ್ದು ಜಿಂಬಾಬ

13 Feb 2026 3:46 pm
ಮಹಿಳೆಯರ ಉಚಿತ ಬಸ್‌ ಟಿಕೆಟ್‌: ಶಕ್ತಿ ಸ್ಮಾರ್ಟ್‌ ಕಾರ್ಡ್‌ ಕಡ್ಡಾಯ ಏಕೆ? ಯಾರು ವಿತರಿಸುತ್ತಾರೆ? ಯಾವಾಗ ಜಾರಿ?

ಶಕ್ತಿ ಯೋಜನೆಯಡಿ ಉಚಿತ ಬಸ್‌ ಟಿಕೆಟ್‌ಗೆ ಸ್ಮಾರ್ಟ್‌ ಕಾರ್ಡ್‌ ಜಾರಿಗೆ ತರಲು ಸರ್ಕಾರ ಮುಂದಾಗಿದೆ. ಈ ಬಗ್ಗೆ ಸಚಿವ ಸಂಪುಟದಲ್ಲಿ ತೀರ್ಮಾನಿಸಿದ್ದು, ಫಲಾನುಭವಿ ಮಹಿಳೆಯರಿಗೆ ಉಚಿತವಾಗಿ ಕಾರ್ಡ್‌ ವಿತರಿಸಲಾಗುತ್ತದೆ. ಈ ಹೊಸ ವ

13 Feb 2026 3:31 pm
ಗಡೀಪಾರಿನಿಂದ ಬಾಂಗ್ಲಾದೇಶದ ಪ್ರಧಾನಿವರೆಗೆ: ಯಾರು ಈ ’ಡಾರ್ಕ್ ಪ್ರಿನ್ಸ್’ ತಾರಿಕ್ ರೆಹಮಾನ್ - ಇವರ ಗೆಲುವಿನಿಂದ ಭಾರತಕ್ಕೇನು ಲಾಭ?

ಬಾಂಗ್ಲಾದೇಶದಲ್ಲಿ ಯುವ ವಿದ್ಯಾರ್ಥಿ ಪ್ರತಿಭಟನೆಗಳ ನಂತರ ಸರ್ಕಾರ ಉರುಳಿದ 18 ತಿಂಗಳ ಬಳಿಕ ಮತ್ತೆ ಚುನಾವಣೆ ನಡೆದಿದ್ದು,ಈ ಚುನಾವಣೆಯಲ್ಲಿ ಬಹುಮತ ಪಡೆಯುವ ಮೂಲಕ BNP ಪಕ್ಷ ಅಭೂತ ಪೂರ್ವ ಗೆಲುವು ಸಾಧಿಸಿದ್ದು, ಈ ಪಕ್ಷದ ನಾಯಕ ತಾರ

13 Feb 2026 3:23 pm
ಮಗನಿಂದಲೇ ನೌಕಾಪಡೆ ನಿವೃತ್ತ ಕ್ಯಾಪ್ಟನ್‌, ದಂತ ವೈದ್ಯೆ ದಂಪತಿ ಹತ್ಯೆ; ಕಾರಣ ಬಯಲು

ಹೆತ್ತ ಮಗನೇ ತಂದೆ ತಾಯಿಯನ್ನು ಚಾಕುವಿನಿಂದ ಇರಿದು ಕೊಂದಿದ್ದಾನೆ. ತಂದೆ ನೌಕಾಪಡೆ ನಿವೃತ್ತ ಕ್ಯಾಪ್ಟನ್‌ ಹಾಗೂ ತಾಯಿ ದಂತ ವೈದ್ಯೆಯಾಗಿದ್ದರು. ವಿಜ್ಞಾನ ನಗರದ ಆದರ್ಶ ವಿಸ್ತಾ ಅಪಾರ್ಟಮೆಂಟ್‌ನ ವಿಲ್ಲಾ ನಿವಾಸಿ ನವೀನ್‌ಚಂ

13 Feb 2026 3:10 pm
ಡ್ಯಾಂಗಳು ಉಗ್ರರ ಟಾರ್ಗೆಟ್ ಆಗುವ ಅಪಾಯ: ನಿರಂತರ ಎಚ್ಚರಿಕೆ, ಗುಪ್ತಚರ ವ್ಯವಸ್ಥೆ ಅಗತ್ಯತೆ ಪ್ರತಿಪಾಧಿಸಿದ ಸಿದ್ದರಾಮಯ್ಯ

ಅಣೆಕಟ್ಟು ಸುರಕ್ಷತೆ ಈಗ ಕೇವಲ ತಾಂತ್ರಿಕ ವಿಚಾರವಾಗಿ ನಂತ್ರ ನೆನಪಿಸಿಕೊಳ್ಳುವ ವಿಷಯವಲ್ಲ, ಅದು ರಾಷ್ಟ್ರೀಯ ಭದ್ರತೆಯ ಅನಿವಾರ್ಯ ಅಂಶವಾಗಿದೆ. ಅಣೆಕಟ್ಟು ಸುರಕ್ಷತೆ ಎನ್ನುವುದು ಒಂದೇ ಇಲಾಖೆಯ ಜವಾಬ್ದಾರಿಯಲ್ಲ. ಇದು ಎಲ್ಲರ

13 Feb 2026 2:50 pm
IND Vs PAK : ಪಂದ್ಯ ಆರಂಭಕ್ಕೆ 3 ದಿನದ ಮುನ್ನ ಪಾಕ್ ಮಾಜಿ ನಾಯಕನ ’ಹ್ಯಾಂಡ್ ಶೇಕ್’ ಮನವಿ

Former Pak Captain : ಭಾರತ ಮತ್ತು ಪಾಕಿಸ್ತಾನದ ನಡುವೆ ಇದೇ ಭಾನುವಾರ ಟಿ20 ವಿಶ್ವಕಪ್ ಪಂದ್ಯ ನಡೆಯಲಿದೆ. ಈ ಸಂದರ್ಭದಲ್ಲಿ ಪಾಕಿಸ್ತಾನದ ಮಾಜಿ ನಾಯಕ ಮೊಹಮ್ಮದ್ ಹಫೀಜ್ ಎರಡೂ ತಂಡಗಳಿಗೆ ವಿಶೇಷ ಮನವಿಯನ್ನು ಸಲ್ಲಿಸಿದ್ದಾರೆ. ಎರಡೂ ರಾಷ್ಟ್ರ

13 Feb 2026 2:19 pm
POK ಭಾರತದ ಭೂಭಾಗ ಎಂದಿದ್ದ ಯುಎಸ್ ನಕ್ಷೆ ಅಳಿಸಿದ್ದು ನಾನೇ; ಪಾಕಿಸ್ತಾನದ ಡ್ಯಾಮೇಜ್‌ ಕಂಟ್ರೋಲ್‌ಗೆ ನಗುವೋ ನಗು!

ನೆರೆ ರಾಷ್ಟ್ರ ಪಾಕಿಸ್ತಾನದ ಗೋಳು ಒಂದೆರೆಡಲ್ಲ, ತನ್ನ ಹುಚ್ಚು ವರ್ತನೆಗಳಿಂದ ಜಾಗತಿಕ ಮಟ್ಟದಲ್ಲಿ ನಗೆಪಾಟಲಿಗೆ ಗುರಿಯಾಗುವ ಅದು, ಈ ಬಾರಿ ಇತ್ತೀಚಿಗೆ ಅಮೆರಿಕ ಬಿಡುಗಡೆ ಮಾಡಿದ್ದ ಭಾರತದ ನಕ್ಷೆಯಿಂದಾಗಿ ತೀವ್ರ ಮುಜುಗರಕ್ಕ

13 Feb 2026 2:03 pm
ಕಪ್ಪತಗುಡ್ಡದಲ್ಲಿ ಬೇಸಿಗೆಯ ಕಾಡ್ಗಿಚ್ಚು ತಡೆಗೆ ವಿನೂತನ ಫೈರ್ ಲೈನ್‌ ಯೋಜನೆ : ಏನಿದು ಫೈರ್‌ ಲೈನ್‌ ಕಾವಲು ಅಭಿಯಾನ?

ಇನ್ನೇನೂ ಬೇಸಿಗೆ ಆರಂಭಕ್ಕೆ ಕ್ಷಣಗಣಣೆ ಆರಂಭವಾಗಿದ್ದು,ಈ ಬಾರಿಯ ಬೇಸಿಗೆ ಬೇಗೆಯಿಂದ ಕಪ್ಪತಗುಡ್ಡಕ್ಕೆ ರಕ್ಷಣೆ ನೀಡಲು ಅರಣ್ಯ ಇಲಾಖೆ ಮುಂದಾಗಿದ್ದು, ಫೈರ್‌ ಲೈನ್‌ ಎಂಬ ವಿನೂತನ ಯೋಜನೆ ನಡೆಸಲು ಸಿದ್ದತೆ ಮಾಡಿಕೊಂಡಿದೆ. ಕಪ್

13 Feb 2026 1:58 pm
ಹೊಸದಾಗಿ ಆಯುಷ್ಮಾನ್‌, ಯಶಸ್ವಿನಿ ಕಾರ್ಡ್ ಮಾಡಿಸಲು ಸಮಸ್ಯೆ; ಎಪಿಎಲ್ ಕಾರ್ಡ್‌ದಾರರಿಗೆ ಸಂಕಷ್ಟ

ಗೃಹಲಕ್ಷ್ಮಿ, ಗೃಹಜ್ಯೋತಿ ಮತ್ತಿತರ ಗ್ಯಾರಂಟಿ ಯೋಜನೆಗಳ ಸೌಲಭ್ಯ ಪಡೆಯಲು ಪಡಿತರ ಚೀಟಿ ಕಡ್ಡಾಯ ಮಾಡಲಾಗಿದೆ. ಆದರೆ, ಈ ಯೋಜನೆಗಳ ಆರಂಭಕ್ಕೂ ಮೊದಲು ಪಡಿತರ ಚೀಟಿ ಹೊಂದಿಲ್ಲದವರು ಹೆಚ್ಚಿನ ಸಂಖ್ಯೆಯಲ್ಲಿಅರ್ಜಿ ಸಲ್ಲಿಸುತ್ತಿ

13 Feb 2026 1:49 pm
Bangladesh Result: ತಾರಿಕ್‌ ರೆಹಮಾನ್‌ಗೆ ನರೇಂದ್ರ ಮೋದಿ ಅಭಿನಂದನೆ; ʻಜಾತ್ಯಾತೀತ ಬಾಂಗ್ಲಾದೇಶʼ ನಿರ್ಮಾಣಕ್ಕೆ ಸಲಹೆ

ಬರೋಬ್ಬರಿ 18 ತಿಂಗಳುಗಳ ಬಳಿಕ ನಡೆದ ಬಾಂಗ್ಲಾದೇಶ ರಾಷ್ಟ್ರೀಯ ಚುನಾವಣೆಯಲ್ಲಿ ತಾರಿಕ್‌ ರೆಹಮಾನ್ ಅವರ ಬಾಂಗ್ಲಾದೇಶ ನ್ಯಾಷನಲ್‌ ಪಾರ್ಟಿ (ಬಿಎನ್‌ಪಿ) ಐತಿಹಾಸಿಕ ದಿಗ್ವಿಜಯ ಸಾಧಿಸಿದೆ. ಇತ್ತೀಚಿಗಷ್ಟೇ ಲಂಡನ್‌ನಿಂದ ಮರಳಿದ್ದ

13 Feb 2026 1:11 pm
ಗೌತಮಿ ಗೌಡಗೆ ಬರ್ತ್‌ಡೇ ಸರ್‌ಪ್ರೈಸ್ ನೀಡಿದ ಪತಿ ಜಾರ್ಜ್ ಕ್ರಿಸ್ಟಿ

ಗೌತಮಿ ಗೌಡಗೆ ಬರ್ತ್‌ಡೇ ಸರ್‌ಪ್ರೈಸ್ ನೀಡಿದ ಪತಿ ಜಾರ್ಜ್ ಕ್ರಿಸ್ಟಿ

13 Feb 2026 1:10 pm
ಕಸ ಬೇರ್ಪಡಿಸಿ ಕೊಡಲು ಹೇಳಿದ್ದಕ್ಕೆ ಪೌರ ಕಾರ್ಮಿಕರ ಮೇಲೆ ಹಲ್ಲೆ, ಕಾನೂನು ಕ್ರಮಕ್ಕೆ ಆಗ್ರಹ

ಕಸ ಸಂಗ್ರಹ ವೇಳೆ ಹಸಿ ಕಸ ಹಾಗೂ ಒಣ ಕಸವನ್ನು ಬೇರ್ಪಡಿಸಿ ಕೊಡಲು ಹೇಳಿದ್ದಕ್ಕೆ ಪೌರ ಕಾರ್ಮಿಕರ ಮೇಲೆ ಹಲ್ಲೆ ನಡೆದಿದೆ. ದಾವಣಗೆರೆಯ ಮೆಹಬೂಬ್ ನಗರದಲ್ಲಿ ಘಟನೆ ನಡೆದಿದೆ. ​​​​​​ಕರಿಬಸಪ್ಪ ಹಲ್ಲೆಗೊಳಗಾದ ಪೌರ ಕಾರ್ಮಿಕ ಹಾಗೂ ವ

13 Feb 2026 12:56 pm
ರಮೇಶ್‌ ಅರವಿಂದ್‌ ತಾಯಿಯ ಬರ್ತ್‌ಡೇ ಸೆಲಬ್ರೇಷನ್

ರಮೇಶ್‌ ಅರವಿಂದ್‌ ತಾಯಿಯ ಬರ್ತ್‌ಡೇ ಸೆಲಬ್ರೇಷನ್

13 Feb 2026 12:33 pm
ಶಶಿ ಹುಲಿಕುಂಟೆ ಮಠ್‌ ಕ್ಷೇತ್ರ ಸಂಚಾರ ಜೋರು ; ಮೈತ್ರಿ ಟಿಕೆಟ್‌ ಇನ್ನೂ ಕುತೂಹಲ

ವಿಧಾನ ಪರಿಷತ್‌ ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣಾ ಚಟುವಟಿಕೆಗಳು ಜೋರಾಗಿದೆ. ಕ್ಷೇತ್ರದ ಚುನಾವಣೆಗೆ ಕಾಂಗ್ರೆಸ್‌ ಅಭ್ಯರ್ಥಿ ಅದಾಗಲೇ ಮತಬೇಟೆ ಶುರು ಮಾಡಿದ್ದರೆ, ಬಿಜೆಪಿ -ಜೆಡಿಎಸ್‌ನಲ್ಲಿ ಟಿಕೆಟ್ ಫೈನಲ್ ಆಗಿಲ್ಲ.

13 Feb 2026 12:12 pm
ವಂದೇ ಮಾತರಂ ಗೀತೆಯ 6 ಚರಣಗಳು ಕಡ್ಡಾಯ ಆದೇಶಕ್ಕೆ ಮುಸ್ಲಿಂ ಸಂಘಟನೆಗಳ ವಿರೋಧ; ಕೋರ್ಟ್‌ ಮೆಟ್ಟಿಲೇರಲು ಸಜ್ಜು!

ಕೇಂದ್ರ ಸರ್ಕಾರದ ವಂದೇ ಮಾತರಂ ಗೀತೆಯ ಹೊಸ ಮಾರ್ಗಸೂಚಿಗಳನ್ನು ವಿರೋಧಿಸಿರುವ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ, ಈ ನಡೆ ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿದೆ ಎಂದು ಹರಿಹಾಯ್ದಿದೆ. ಅತ್ತ ಎಡಪಕ್ಷಗಳು ಮತ್ತು ಪಶ

13 Feb 2026 12:11 pm
ಧಾರವಾಡದಲ್ಲಿ ಸ್ವಂತ ಸೈಟು, ಸೂರು ಇಲ್ಲದೆ ನಿರಾಶ್ರಿತರಾದ 2.22 ಲಕ್ಷ ಜನ: ನಿವೇಶನ ಹಂಚಿಕೆಗೆ ಕೆಎಚ್‌ಬಿಗೆ ಜಮೀನು ನೀಡಲು ರೈತರ ಹಿಂದೇಟು

ಹುಬ್ಬಳ್ಳಿ-ಧಾರವಾಡ ಜಿಲ್ಲೆಯಲ್ಲಿ ಸ್ವಂತ ಸೂರಿನ ಆಸೆಗೆ ಸ್ವಂತ ಸೈಟು ಅಥವಾ ವಸತಿ ಇಲ್ಲದೆ ಇರುವ ಜನರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲು ನಿವೇಶನ ಹಾಗೂ ವಸತಿ ರಹಿತರ ಬಗ್ಗೆ ಸಮೀಕ್ಷೆಯನ್ನು ರಾಜ್ಯ ಸರ್ಕಾರ ನಡೆಸಿದ್ದು, ಇದರ ವರದ

13 Feb 2026 11:51 am
ವಿಧಾನಸೌಧದಿಂದ ಪರಪ್ಪನ ಅಗ್ರಹಾರಕ್ಕೆ: ಕಾರಾಗೃಹ ಸೇರಿದ ಕರ್ನಾಟಕದ ‘ಮಾನ್ಯ’ ಶಾಸಕರು ಯಾರೆಲ್ಲಾ?

ಶಾಸಕರು ನಮ್ಮ ಜನಪ್ರತಿನಿಧಿಗಳು. ವಿಧಾನಸಭೆಯಲ್ಲಿ ಅವರು ಶಾಸಕ ರಚನೆ ಮಾಡಬೇಕಾದ ಜವಾಬ್ದಾರಿ ಹೊಂದಿರುವವರು. ಅದರೆ ಶಾಸಕರು ತಮ್ಮ ಜವಾಬ್ದಾರಿ ಮರೆತು ಕಾನೂನು ಉಲ್ಲಂಘನೆ ಮಾಡಿ ಜೈಲು ಸೇರಿದ ಹಲವು ಘಟನೆಗಳು ಕರ್ನಾಟಕ ಇತಿಹಾಸದಲ

13 Feb 2026 11:48 am
Stock Market Today : 8 ದಿನದಲ್ಲಿ 6ಲಕ್ಷ ಕೋಟಿ ಭಸ್ಮ - ಆಂಥ್ರೋಪಿಕ್, ಎಐ ಮುಂದೆ ಭಾರತದ ಐಟಿ ಷೇರ್ ಥಕಥೈ

AI rewriting rules of BSE, NSE : ಸಾಫ್ಟ್‌ವೇರ್ ಸೇವಾ ಉದ್ಯಮಕ್ಕೆ ಹೆಸರಾದ ಸಂಸ್ಥೆಗಳ ಸ್ಟಾಕ್’ಗಳು ಭಾರತದಲ್ಲಿನ ಷೇರು ಮಾರುಕಟ್ಟೆಯಲ್ಲಿ ಸತತವಾದ ಹಿನ್ನಡೆಯನ್ನು ಅನುಭವಿಸುತ್ತಿದೆ. ಕಳೆದ ಎಂಟು ದಿನಗಳ ಅವಧಿಯಲ್ಲಿ ಸುಮಾರು ಆರು ಲಕ್ಷ ಕೋಟಿ ರ

13 Feb 2026 11:47 am
Explained: ಸೆನ್ಸೆಕ್ಸ್‌ ಮತ್ತು ನಿಫ್ಟಿ ಡೌನ್‌ಫಾಲ್‌; ಷೇರು ಮಾರುಕಟ್ಟೆ ಕುಸಿತಕ್ಕೆ ಏನು ಕಾರಣ? ಅಶುಭ ಶುಕ್ರವಾರ 13!

ಭಾರತ-ಅಮೆರಿಕ ವ್ಯಾಪಾರ ಒಪ್ಪಂದ ಜಾರಿಯಾದ ದಿನ ಹುಮ್ಮಸ್ಸಿನಲ್ಲಿದ್ದ ಮುಂಬೈ ಷೇರು ಮಾರುಕಟ್ಟೆ, ಕಳೆದ ಮೂರು ದಿನಗಳಿಂದ ಮತ್ತೆ ಡಲ್‌ ಆಗಿದೆ. ಐಟಿ ವಲಯದ ಷೇರುಗಳ ಮೌಲ್ಯ ಕುಸಿಯುತ್ತಿರುವುದರಿಂದ, ಸೆನ್ಸೆಕ್ಸ್‌ ಮತ್ತು ನಿಫ್ಟಿ 50

13 Feb 2026 11:18 am
ಮಹಾಶಿವರಾತ್ರಿ ಸಂದರ್ಭದಲ್ಲಿ ಪ್ರಾಣೇಶ ವಿಠಲದಾಸರ ಕೃತಿ : ಹಾಡು ಹಳತು (ಭಾಗ 124)

ಪ್ರಾಣೇಶ ವಿಠಲದಾಸರ ಬಗ್ಗೆ : ಈ ಲೇಖನದಲ್ಲಿ ಪ್ರಸ್ತಾಪಿಸಲಾಗಿರುವ ಪ್ರಾಣೇಶ ವಿಠಲದಾಸರು 18ನೇ ಶತಮಾನದಲ್ಲಿದ್ದ ಪ್ರಮುಖ ದಾಸವರೇಣ್ಯರು. 'ಶ್ರೀ ಹರಿಕಥಾಮೃತಸಾರ' ಗ್ರಂಥವನ್ನು ರಚಿಸಿದ ಜಗನ್ನಾಥ ದಾಸರ ಪ್ರಮುಖ ಶಿಷ್ಯರಲ್ಲೊಬ್ಬರ

13 Feb 2026 11:03 am
ನಟರ ಮೇಲೆ ನಿರ್ಮಾಪಕರ ಗಂಭೀರ ಆರೋಪ, ಸತ್ಯನಾ? ಸುಳ್ಳಾ? ತನಿಖೆಯಾಗಲಿ, ಹಿರಿಯ ನಟ ಮುಖ್ಯಮಂತ್ರಿ ಚಂದ್ರು ಒತ್ತಾಯ!

ನಟರ ಮೇಲೆ ನಿರ್ಮಾಪಕರ ಗಂಭೀರ ಆರೋಪ, ಸತ್ಯನಾ? ಸುಳ್ಳಾ? ತನಿಖೆಯಾಗಲಿ, ಹಿರಿಯ ನಟ ಮುಖ್ಯಮಂತ್ರಿ ಚಂದ್ರು ಒತ್ತಾಯ!

13 Feb 2026 11:00 am