ದಕ್ಷಿಣ ಭಾರತದ ನಮ್ಮ ಸುತ್ತ ಮುತ್ತಲ ಪ್ರಗತಿಶೀಲ ರಾಜ್ಯಗಳಿಗೆ ಹೋಲಿಕೆ ಮಾಡಿದರೂ ಸಹ ನಮ್ಮ ವಿತ್ತೀಯ ಕೊರತೆಯ ಪ್ರಮಾಣ ನಿಗಧಿತ ಮಟ್ಟದ ಒಳಗೇ ಇದೆ. 2025-26 ಪರಿಷ್ಕೃತ ಅಂದಾಜಿನಲ್ಲೂ ರಾಜ್ಯದ ವಿತ್ತೀಯ ಕೊರತೆ ಶೇ.2.95 ರಷ್ಟು ಇರಲಿದೆ. ಮಹ
Andre Russell Jersey Number 12- ರಾಯಲ್ ಚಾಲೆಂಜರ್ಸ್ ತಂಡವು ಎಬಿ ಡಿ ವಿಲಿಯರ್ಸ್ ಧರಿಸುತ್ತಿದ್ದ ಜೆರ್ಸಿ ನಂಬರ್ 17 ಮತ್ತು ಕ್ರಿಸ್ ಗೇಲ್ ಧರಿಸುತ್ತಿದ್ದ ಜೆರ್ಸಿ ನಂಬರ್ 333ನ್ನು ನಿವೃತ್ತಿ ಗೊಳಿಸಿ ಗೌರವ ಸಲ್ಲಿಸಿತ್ತು. ಈ ಮೂಲಕ ಇಂತಹ ಮಹತ್ವದ ನಿ
BTS ತಮ್ಮ ಹೊಸ ಆಲ್ಬಂ Arirang ಮೂಲಕ 2.0 ಜರ್ನಿಯನ್ನು ಶುರು ಮಾಡಿದ್ದು, ವರ್ಲ್ಡ್ ಟೂರ್ ಗೂ ಮುನ್ನ ಅಮೆರಿಕಾದಲ್ಲಿ ಆಲ್ಬಂನ ಪ್ರಮೋಶನ್ ಕಾರ್ಯ ನಡೆಸುತ್ತಿದ್ದು, ಇದರ ಭಾಗವಾಗಿ ಸುಕಿ ವಾಟರ್ಹೌಸ್ ಆಯೋಜಿಸಿದ್ದ ಸ್ಪಾಟಿಫೈ ಸ್ವಿಮ್ ಸ
ಜಾಗತಿಕ ಟೆಕ್ ಕಂಪನಿ ಮೆಟಾ ಭಾರೀ ಪ್ರಮಾಣದಲ್ಲಿ ಉದ್ಯೋಗ ಕಡಿತಕ್ಕೆ ಮುಂದಾಗಿದೆ ಎಂಬ ಅನುಮಾನ ಮೂಡಿದೆ. ಕಂಪನಿಯ ಎರಡು ನಿರ್ದಿಷ್ಟ ವಿಭಾಗದ ಉದ್ಯೋಗಿಗಳಿಗೆ ವರ್ಕ್ ಫ್ರಮ್ ಹೋಮ್ ಮಾಡುವಂತೆ ಹೆಚ್ಆರ್ ನಿರ್ದೇಶನ ನೀಡಿದ್
ಕೇಂದ್ರ ಸರ್ಕಾರವು ಪಿಎನ್ಜಿ ಲಭ್ಯವಿರುವ ಕಡೆಯಗಳಲ್ಲಿ ಎಲ್ಪಿಜಿ ಪೂರೈಕೆ ಸ್ಥಗಿತಗೊಳಿಸಲು ಮುಂದಾಗಿದೆ. ಈ ಹಿನ್ನೆಲೆ ಪಿಎನ್ಜಿಗೆ ಭಾರೀ ಬೇಡಿಕೆ ವ್ಯಕ್ತವಾಗಿದ್ದು, ಬೆಂಗಳೂರಿನಲ್ಲಿ ಗೇಲ್ನಿಂದ ಸೌಲಭ್ಯ ನೀಡಲಾಗುತ್ತಿದ
ಮಧ್ಯಪ್ರಾಚ್ಯ ಸಂಘರ್ಷದ ಕಾವು ನಿಧಾನವಾಗಿ ಕಡಿಮೆಯಾಗುತ್ತಿದ್ದು, ಅಮೆರಿಕ ಮತ್ತು ಇರಾನ್ ನಡುವೆ ಮಾತುಕತೆ ಸಾಧ್ಯತೆಗಳು ಬಲವಾಗುತ್ತಿವೆ. ಈ ಬೆಳವಣಿಗೆ ಭಾರತೀಯ ಷೇರು ಮಾರುಕಟ್ಟೆಯನ್ನು ಚೇತರಿಕೆಯ ಹಾದಿಯಲ್ಲಿ ಮುನ್ನಡೆಸುತ
Virat Kohli Throw Down- ಆರ್ಸಿಬಿ ತಂಡ ತಾಲೀಮು ನಡೆಸುತ್ತಿದ್ದ ವೇಳೆ ವಿರಾಟ್ ಕೊಹ್ಲಿ ತಮ್ಮ ಆರಂಭಿಕ ಜೊತೆಗಾರ ಫಿಲ್ ಸಾಲ್ಟ್ಗೆ ಥ್ರೋ ಡೌನ್ ಮಾಡಿರುವ ವಿಡಿಯೋ ಇದೀಗ ವೈರಲ್ ಆಗಿದೆ. ತಮ್ಮ ವೃತ್ತಿ ಜೀವನದ ಆರಂಭದ ದಿನಗಳಲ್ಲಿ ಅರೆಕಾಲಿಕ ಬೌಲ
ವಿಧಾನಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರ ಶಾಲು ಕುರಿತಾಗಿ ಸ್ವಾರಸ್ಯಕರ ಚರ್ಚೆ ನಡೆಯಿತು. ಬಜೆಟ್ ಮೇಲಿನ ಚರ್ಚೆಗೆ ಉತ್ತರ ನೀಡಿವ ಸಂದರ್ಭದಲ್ಲಿ ಸಿದ್ದರಾಮಯ್ಯ ಶಾಲು ಧರಿಸಿದ್ದು ಏಕೆ ಎಂಬ ಬಗ್ಗೆ ವಿವರ ನೀಡಿದರು. ಇದೇ ವೇಳೆ ಸ
ಮಹತ್ವದ ಬೆಳವಣಿಗೆಯೊಂದರಲ್ಲಿ ಗುಜರಾತ್ನಲ್ಲಿರುವ ನಯಾರಾ ಎನರ್ಜಿ ಒಡೆತನದ ವಾಡಿನಾರ್ ರಿಫೈನರಿ ನಿರ್ವಹಣೆ ಕಾರಣಕ್ಕೆ ಬರೋಬ್ಬರಿ 35 ದಿನಗಳ ಕಾಲ ತನ್ನ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿದೆ. ಇದರಿಂದ ಭಾರತದ ತೈಲ ಸಂಸ್ಕರಣಾ
ರಾಮನವಮಿ ಹಿನ್ನೆಲೆ ಬೆಂಗಳೂರಿನಲ್ಲಿ ಪ್ರಾಣಿ ವಧೆ, ಮಾಂಸ ಮಾರಾಟ ನಿಷೇಧ ಮಾಡಲಾಗಿದೆ. ಈ ಬಗ್ಗೆ ಜಿಬಿಎ ಮಹತ್ವದ ಸುತ್ತೋಲೆ ನಿಡಿದೆ. ಮಾರ್ಚ್ 27 ದಿನವಿಡೀ ನಿಷೇಧ ಜಾರಿಗೆ ತರಲಾಗಿದೆ. ಪ್ರತಿ ವರ್ಷದಂತೆ ಈ ಬಾರಿಯೂ ಈ ನಿಯಮ ಜಾರಿಯಾ
ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಖರ್ಚು ವೆಚ್ಚದ ಲೆಕ್ಕ ಬಹಿರಂಗಗೊಂಡಿದೆ. ಅಧ್ಯಕ್ಷರಿಗೆ ಮಾಸಿಕ 6 ಲಕ್ಷ, ಉಪಾಧ್ಯಕ್ಷರಿಗೆ 4.5 ಲಕ್ಷ ರೂ. ಸಂಬಳ ನೀಡಲಾಗುತ್ತಿದೆ. ಇನ್ನು ಕಚೇರಿ ಸಿಬ್ಬಂದಿ ವೆಚ್ಚ ಸೇರಿ ಮಾಸಿಕ 55 ಲಕ್ಷ ರ
ಲಂಡನ್ನ ಪ್ರಾಣಿಗಳು ಮನುಷ್ಯರಂತೆ ಇ-ಸಿಗರೇಟ್ ಸೇದುವಷ್ಟು ಅಪ್ಗ್ರೇಡ್ ಆಗಿವೆಯಾ? ಲಂಡನ್ನ ದಕ್ಷಿಣ ಭಾಗದಲ್ಲಿರುವ ಬ್ರಿಕ್ಸ್ಟನ್ ಪ್ರದೇಶದಲ್ಲಿ ಅಳಿಲೊಂದು ಇ-ಸಿಗರೇಟ್ ಸೇದುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾ
RR Sale and Shane Warne : ಇಂಡಿಯನ್ ಪ್ರೀಮಿಯರ್ ಲೀಗ್’ನ ಎರಡು ತಂಡಗಳ ಸೇಲ್ ಪ್ರಕ್ರಿಯೆ ಬಹುತೇಕ ಫೈನಲ್ ಆಗಿದೆ. ಆಗಿರುವ ಡೀಲ್ ಒಪ್ಪಂದಕ್ಕೆ ಬಿಸಿಸಿಐ ಅನುಮೋದನೆ ಸಿಕ್ಕರೆ, ಎಲ್ಲವೂ ಮುಗಿದಂತಾಗುತ್ತದೆ. ರಾಜಸ್ಥಾನ್ ರಾಯಲ್ಸ್ ತಂಡದ ಸೇಲ್ ನಿ
ಮಧ್ಯಪ್ರಾಚ್ಯದಲ್ಲಿನ ಉದ್ವಿಗ್ನತೆ ಶಮನಗೊಳಿಸಲು US-ಇರಾನ್ ನಡುವಿನ ಮಾತುಕತೆಗೆ ಪಾಕಿಸ್ತಾನ ಮಧ್ಯಸ್ಥಿಕೆ ವಹಿಸಲಿದೆ ಎಂಬ ವರದಿಗಳ ಬೆನ್ನಲ್ಲೇ, ಪಾಕಿಸ್ತಾನ ಕ್ಕೆ ಇರಾನ್ ಶಾಕ್ ಕೊಟ್ಟಿದ್ದು, ಹೊರ್ಮುಜ್ ಜಲಸಂಧಿ ಹಾದುಹೋ
ಭಾರಿ ಪ್ರಮಾಣದ , ನಿರಂತರವಾಗಿ ಸುರಿಯುತ್ತಿರುವ ಮಳೆ, ಗಾಳಿ ಗುಡುಗಿನಿಂದ ಭೂಕುಸಿತ ಉಂಟಾಗಿ, ಪ್ರಮುಖ ರಸ್ತೆ ಸಂಪರ್ಕಗಳು ಕಡಿತಗೊಂಡಿವೆ. ಇದರಿಂದ ವಾಹನಗಳ ಓಡಾಟ ರದ್ದಾಗಿ 200 ಕ್ಕೂ ಹೆಚ್ಚು ಪ್ರವಾಸಿಗರು ಅತಂತ್ರರಾಗಿದ್ದಾರೆ.
ಮಧ್ಯಪ್ರಾಚ್ಯದಲ್ಲಿನ ಯುದ್ದದಿಂದಾಗಿ ದೇಶದಲ್ಲಿ LPG ಪೂರೈಕೆಯಲ್ಲಿ ಅನಿಶ್ಚಿತತೆ ಎದುರಾಗಿದ್ದು ಈ ಬೆನ್ನಲ್ಲೇ, ಸರ್ಕಾರ 2 ಸಿಲಿಂಡರ್ ಹೊಂದಿರುವ ಗೃಹ ಬಳಕೆ ಗ್ರಾಹಕರಿಗೆ ಸಿಲಿಂಡರ್ ಮರುಪೂರಣ ಅವಧಿಯನ್ನು 25 ದಿನಗಳಿಂದ 35 ದಿನ
ಎಲ್ಲದಕ್ಕೂ ಕಾಲವೇ ಉತ್ತರಿಸುತ್ತದೆ ಅಂತಾರಲ್ಲ, ಅದು ಅಕ್ಷರಶಃ ಸತ್ಯ. ಹಿಂದೊಮ್ಮೆ ರಾಜಸ್ಥಾನ ರಾಯಲ್ಸ್ (ಆರ್ಆರ್) ತಂಡದ ಭಾಗವಾಗಿದ್ದ ಮತ್ತು ಒಮ್ಮೆಯೂ ತಂಡದ ವಿಶ್ವಾಸಕ್ಕೆ ಪಾತ್ರವಾಗದ ಆರ್ಯಮನ್ ಬಿರ್ಲಾ ಎಂಬ ಯುವಕ ಈಗ ಐಪ
ವಿಧಾನಸಭೆಯ ಬಜೆಟ್ ಅಧಿವೇಶನ ಇಂದು ಸ್ವಾರಸ್ಯಕರ ಚರ್ಚೆಗೆ ಸಾಕ್ಷಿಯಾಯಿತು. ಬಜೆಟ್ ಒಳ್ಳೆ ಸಮಯ ನೋಡಿಕೊಂಡು ಓದಿದ್ದಾ ಎಂದು ವಿಪಕ್ಷದವರು ಕಿಚಾಯಿಸಿದರೆ, ಅದಕ್ಕೆ ಸಿದ್ದರಾಮಯ್ಯ ಸ್ಪ್ಟನೆ ಕೊಟ್ಟರು. ಇನ್ನು ದೇವರು, ನಂಬಿಕೆ ಬಗ್
Mamata Banerjee Vs Suvendhu Adhikari : ದೇಶಾದ್ಯಂತ ಭಾರೀ ಕುತೂಹಲಕ್ಕೆ ಕಾರಣವಾಗಿರುವ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಹೊತ್ತಿನಲ್ಲಿ ಒಪಿನಿಯನ್ ಪೋಲ್ ಒಂದು ಹೊರಬಿದ್ದಿದೆ. ಸೀಟು ಗಳಿಕೆಯ ವಿಚಾರದಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ
ರಾಜ್ಯ ರಾಜಕಾರಣದಲ್ಲಿ ಸಂಪುಟ ಪುನಾರಚನೆಯ ಸುದ್ದಿ ಸದ್ದು ಮಾಡುತ್ತಿರುವಾಗಲೇ ವಿಧಾನಸಭೆ ಅವಧಿಯ ನಡುವಿನಲ್ಲಿ ಸ್ಪೀಕರ್ ಖಾದರ್ ಅವರು ವಿಧಾನಸೌಧದ ಗ್ರ್ಯಾಂಡ್ ಸ್ಟೆಪ್ ಮುಂಭಾಗದಲ್ಲಿ ಶಾಸಕರ ಫೋಟೋ ಶೂಟ್ ಮಾಡಿಸಿದ್ದಾರೆ. ಇ
ರಾಷ್ಟ್ರ ರಾಜಧಾನಿ ಹೊಸದಿಲ್ಲಿಯಲ್ಲಿರುವ 24 ಅಕ್ವರ್ ರೋಡ್ಗೂ ಕಾಂಗ್ರೆಸ್ ಪಕ್ಷಕ್ಕೂ ಭಾವನಾತ್ಮಕ ಸಂಬಂಧ. ಕಳೆದ 48 ವರ್ಷಗಳಿಂದ ಇದು ಕಾಂಗ್ರೆಸ್ ಪಕ್ಷದ ಕಚೇರಿಯ ವಿಳಾಸವಾಗಿದೆ. ಆದರೆ ಈಗ ಪಕ್ಷ ಅಕ್ಬರ್ ರಸ್ತೆಯಲ್ಲಿರುವ ತನ
ಭಾರತೀಯ ಚಿತ್ರರಂಗದಲ್ಲಿ ಸಿನೆಮಾವನ್ನು ಕೇವಲ ಸಿನೆಮಾ ಅಥವಾ ಮನರಂಜನಾ ಮಾಧ್ಯಮವಾಗಿ ನೋಡುವ ಕಾಲ ಎಂದೋ ಬದಲಾಗಿದೆ. ಸಿನೆಮಾಗಳನ್ನು ಸಮಾಜವಾದದ ಮುಖವಾಡವಾಗಿ, ಬಡವರ ಬದುಕಿನ ಕನ್ನಡಿಯಾಗಿ, ರಾಜಕೀಯ ದಾಳವಾಗಿ ಅಷ್ಟೇ ಏಕೆ ವೈಯಕ್ತ
ಭಾರತದ ವಿದೇಶಾಂಗ ನೀತಿ ಯುನಿವರ್ಸಲ್ ಜೋಕ್ ಆಗಿದ್ದು, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಕಾರಣದಿಂದಾಗಿ ರಾಜಿಯಾಗಿದೆ ಎಂಬ ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಆರೋಪಿಸಿದ ದಿನದಂದೇ, ಅಮೆರಿಕದ ಅಧ್ಯಕ್ಷ ಡೊನಾಲ್ಡ್
ಕರ್ನಾಟಕದಲ್ಲಿ ಕುತೂಹಲದ ಕೇಂದ್ರಬಿಂದುವಾಗಿರುವ ದಾವಣಗೆರೆ ದಕ್ಷಿಣದ ಚುನಾವಣಾ ಕಣ, ಕಾಂಗ್ರೆಸ್ ಬಂಡಾಯದ ಕಾರಣಕ್ಕೆ ಭಾರಿ ಚರ್ಚೆಯಲ್ಲಿದೆ.
Petrol and Diesel Price Stable in India : ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆಯಲ್ಲಿ ಗಣನೀಯವಾಗಿ ಏರಿಕೆಯಾಗುತ್ತಿದ್ದರೂ, ಭಾರತದಲ್ಲಿ ಡೀಸೆಲ್ ಮತ್ತು ಪೆಟ್ರೋಲ್ ಬೆಲೆಯಲ್ಲಿ ಯಾವುದೇ ಏರಿಕೆಯಾಗಿಲ್ಲ. ಕೇಂದ್ರದ ಮೋದಿ ಸರ್ಕಾರ, ಬೆಲೆಯಲ್ಲಿ
US ಇರಾನ್ ನೊಂದಿಗೆ ಮಾತುಕತೆ ನಡೆಯುತ್ತಿದ್ದು, ಅರ್ಥಪೂರ್ಣವಾಗಿದೆ ಅಲ್ಲದೆ ಅವರು ಪರಮಾಣು ಶಸ್ತ್ರಾಸ್ತ್ರವನ್ನು ಎಂದಿಗೂ ಹೊಂದಬಾರದು ಎಂಬ ಬೇಡಿಕೆಗೆ ಒಪ್ಪಿಗೆ ನೀಡಿದ್ದಾರೆ ಎಂದು ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಅಲ್ಲ
ಚಿನ್ನದ ಬೆಲೆ ಸತತ ಇಳಿಕೆಯಾಗಿ, ಚಿನ್ನಾಭರಣ ಪ್ರಿಯರು ಕೊಳ್ಳುವ ಯೋಜನೆ ಹಾಕುತ್ತಿರುವಾಗಲೇ ಮತ್ತೆ ಝಾಗತಿಕ ಅನಿಶ್ಚಿತತೆಯಿಂದಾಗಿ ಚಿನ್ನದ ಬೆಲೆಯಲ್ಲಿ ಭಾರಿ ಹೆಚ್ಚಳ ಕಂಡಿದೆ. ಬೆಳ್ಳಿ ಬೆಲೆಯೂ ಏರಿಕೆ ಆಗಿದೆ. ಈಗ ಆಭರಣ ಚಿನ್ನದ
ಸೋನಿಯಾ ಗಾಂಧಿ ಅಸ್ವಸ್ಥರಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಮಂಗಳವಾರ ಸಂಜೆ ನಂತರ ಈ ಬೆಳವಣಿಗೆ ನಡೆದಿದ್ದು, ಆತಂಕ ಪಡುವ ಅಗತ್ಯವಿಲ್ಲ ಎಂದಿದ್ದಾರೆ ವೈದ್ಯರು.
RCB Sold and New Owner : ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮಾರಾಟವಾಗಲಿದೆ ಎನ್ನುವ ಹಲವು ದಿನಗಳ ಸುದ್ದಿಗೆ ತೆರೆ ಬಿದ್ದಿದೆ. ಇದಕ್ಕೆ, ಅಧಿಕೃತವಾಗಿ ಬಿಸಿಸಿಐ ಅನುಮೋದನೆ ನೀಡುವುದಷ್ಟೇ ಬಾಕಿಯಿದೆ. ಸೆಪ್ಟಂಬರ್ - ಅಕ್ಟೋಬರ್ ತಿಂಗಳಲ್ಲಿ ಬ
ಶತ್ರು ಸೈನಿಕರು ನಮ್ಮ ನೆಲಕ್ಕೆ ಕಾಲಿಡ್ತಾರೆ ಎಂದರೆ ಯಾರಾದರೂ ಸರಿ ಒಂದು ಕ್ಷಣ ಆತಂಕದಿಂಧ ಯೋಚಿಸುತ್ತಾರೆ. ಆದರೆ ಇರಾನ್ ಮಾತ್ರ ತನ್ನ ನೆಲಕ್ಕೆ ಬರಲು ಸಿದ್ಧವಾಗಿರುವ ಅಮೆರಿಕನ್ ಯೋಧರಿಗೆ ಸ್ವಾಗತ ಕೋರಿದೆ. ಅಲ್ಲದೇ ಬಹಿರಂಗ
ಕರಾವಳಿ ಜಿಲ್ಲೆಗಳ ತೀವ್ರ ಬಿಸಿ ವಾತಾವರಣ, ಹೀಟ್ ವೇವ್ ಪರಿಸ್ಥಿತಿ ಪಶುಗಳ ಮೇಲೆ, ಮೀನುಗಾರಿಕೆ ಮೇಲೆ ಗಂಭೀರ ಪರಣಾಮ ಬಿದ್ದಿದ್ದು, ಆರ್ಥಿಕತೆಗೆ ಪೆಟ್ಟು ಬಿದ್ದಿದೆ. ಬಿಸಿಲಿನಿಂದಾಗಿ ಹಾಲಿನ ಪ್ರಮಾಣ ಇಳಿಕೆಯಾಗಿದೆ.
ಕಳೆದ ವರ್ಷ ಉತ್ತಮ ಮಳೆಯಿಂದ ರೈತರು ಖುಷಿಯಾಗಿದ್ದರು. ಆದ್ರೆ ಈ ಬಾರಿ ಹವಾಮಾನ ಇಲಾಖೆ ಬೇಸರದ ವರದಿ ನೀಡಿದೆ. ಈ ವರ್ಷ 207 ಕ್ಕೂ ಹೆಚ್ಚು ತಾಲೂಕು ಬರಪೀಡಿತ ರೀತಿಯಲ್ಲಿ ನೀರಿನ ಸಮಸ್ಯೆ ಎದುರಾಗಬಹುದು ಎಂದಿದ್ದಾರೆ.
ಬೆಂಗಳೂರು: ರಾಜಧಾನಿಯ ಕೇಂದ್ರ ವಾಣಿಜ್ಯ ಪ್ರದೇಶ (CBD) ವ್ಯಾಪ್ತಿಗೆ ಒಳಪಡುವ ಎಂ.ಜಿ. ರಸ್ತೆ, ವಿಧಾನಸೌಧ ಸುತ್ತಮುತ್ತಲ ಪ್ರದೇಶಗಳ ನೋ ಪಾರ್ಕಿಂಗ್ ಸ್ಥಳಗಳಲ್ಲಿ ವಾಹನಗಳನ್ನು ನಿಲ್ಲಿಸಿದ್ರೆ ದಂಡ ಕಟ್ಟಲು ಸಿದ್ಧರಾಗಿ..! ಏಕೆಂದ
Important decision by RCB and KSCA- 2025ರ ಆರ್ ಸಿಬಿ ವಿಜಯೋತ್ಸವದ ವೇಳೆ ಸಂಭವಿಸಿದ ಕಾಲ್ತುಳಿತದಲ್ಲಿ ಮೃತಪಟ್ಟ 11 ಅಭಿಮಾನಿಗಳ ಗೌರವಾರ್ಥವಾಗಿ, ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇನ್ನು ಮುಂದೆ 11 ಆಸನಗಳನ್ನು ಕಾಯಂ ಆಗಿ ಮೀಸಲಿರಿಸಲು ಕೆಎಸ್ಸಿಎ ಮತ
ಕರ್ನಾಟಕ ಸರ್ಕಾರವು ಶಿಕ್ಷಕರ ವರ್ಗಾವಣೆ ಸ್ವರೂಪದಲ್ಲಿ ಮಹತ್ವದ ಬದಲಾವಣೆ ತಂದಿದೆ. ಮಹತ್ವದ ವಿಧೇಯಕವು ವಿಧಾನಸಭೆಯಲ್ಲಿ ಅನುಮೋದನೆಯಾಗಿದೆ. ಮಹಿಳಾ ಶಿಕ್ಷಕಿಯರು ಮಗು ಪಾಲನೆಗಾಗಿ ತವರು ಅಥವಾ ಗಂಡನ ಊರಲ್ಲೇ ಕೆಲಸ ಮಾಡಬಹುದು
ಅಂತೂ ಆರ್ ಸಿಬಿಯ ಮಾರಾಟ ಪ್ರಕ್ರಿಯೆ ಮುಗಿದಿದೆ. (ABG), ದಿ ಟೈಮ್ಸ್ ಆಫ್ ಇಂಡಿಯಾ ಗ್ರೂಪ್ (TOI), ಬೋಲ್ಟ್ ವೆಂಚರ್ಸ್ (BOLT), ಮತ್ತು ಬ್ಲಾಕ್ಸ್ಟೋನ್ನ ಶಾಶ್ವತ ಖಾಸಗಿ ಷೇರು ತಂತ್ರ (BXPE, Blackstone) ಜಂಟಿಯಾಗಿ (ಆರ್ಸಿಬಿ) ಅನ್ನು ಖರೀದಿಸಿವೆ.
Police Guideline To IPL Match- ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಐಪಿಎಲ್ ಪಂದ್ಯಗಳ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆಯು ಕಟ್ಟುನಿಟ್ಟಿನ ಮಾರ್ಗಸೂಚಿ ಪ್ರಕಟಿಸಿದೆ. ಕೇವಲ ಅಧಿಕೃತ ಮೂಲಗಳಿಂದ ಕ್ಯೂಆರ್ ಕೋಡ್ ಆಧಾರಿತ ಟಿ
ಲೋಕಸಭಾ ಸೀಟುಗಳ ಸಂಖ್ಯೆ 816ಕ್ಕೆ ಏರಿಕೆ ಮಾಡಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ಅದರಂತೆ ಕರ್ನಾಟಕದಲ್ಲಿಯೂ ಹೆಚ್ಚಳವಾಗಲಿದೆ. ಮುಂದಿನ ಲೋಕಸಭಾ ಚುನಾವಣೆ ವೇಳೆಗೆ ಈ ಪ್ರಕ್ರಿಯೆ ಪೂರ್ಣಗೊಳಿಸಲು ಸರ್ಕಾರ ಯೋಜನೆ ರೂಪಿಸುತ್ತ
World Pollution Report- ವಿಶ್ವದ ಅತ್ಯಂತ ಕಲುಷಿತ ನಗರ ಎಂಬ ಅಪಖ್ಯಾತಿಗೆ ಇದೀಗ ಉತ್ತರ ಪ್ರದೇಶದ ಲೋನಿ ಒಳಗಾಗಿದೆ. 'IQAir' ನ ಹೊಸ ವರದಿಯಂತೆ ಇಲ್ಲಿನ ಮಾಲಿನ್ಯ ಮಟ್ಟ WHO ಮಿತಿಗಿಂತ 22 ಪಟ್ಟು ಅಧಿಕವಾಗಿದೆ. ಈ ಪಟ್ಟಿಯಲ್ಲಿ ಮೇಘಾಲಯದ ಬೈರ್ನಿಹಾಟ್ ಮೂರ
ಕಳೆದ ಲೋಕಸಭಾ ಚುನಾವಣೆಯಲ್ಲಿ ಶಾಮನೂರು ಶಿವಶಂಕರಪ್ಪನವರ ಸೊಸೆ ಪ್ರಭಾ ಮಲ್ಲಿಕಾರ್ಜುನ್ ಅವರಿಗೆ ಟಿಕೆಟ್ ಕೊಟ್ಟ ಸಂದರ್ಭವನ್ನು ಡಿಕೆ ಶಿವಕುಮಾರ್ ವಿವರಿಸಿದ್ದಾರೆ. ಆ ದಿನ ನಾವೇ ಒತ್ತಾಯ ಮಾಡಿ, ಒತ್ತಡ ಹಾಕಿ ಪ್ರಭಾ ಅವರಿಗೆ
ನಮ್ಮಮಕ್ಕಳು ಇಂಗ್ಲೀಷ್ ಕಲಿಯಬೇಕು.ಅವರು ಅಮೆರಿಕಾಗೆ ಹೋಗಬೇಕು. ಅಲ್ಲಿಯೂ ಅವರು ತಿರುಗಿ ಬರಬೇಕು. ನಮ್ಮ ಮಕ್ಕಳು ಇಲ್ಲಿಯೇ ಇರಬೇಕಾ? ಅವರು ದೇಶ ಸುತ್ತಿ ಬರಲಿ. ಕನ್ನಡ ಮಾಧ್ಯಮ ಬೇಡ ಅಂತ ಹೇಳಲ್ಲ. ಆದರೆ ಆಂಗ್ಲ ಮಾಧ್ಯಮ ಬೇಕು ಎಂದು
ಮಧ್ಯಪ್ರಾಚ್ಯದ ಉದ್ವಿಗ್ನತೆ ಬೆನ್ನಲ್ಲೆ ಪ್ರಧಾನಿ ಮೋದಿ-ಟ್ರಂಪ್ ಮಹತ್ವದ ಮಾತುಕತೆ ನಡೆಸಿದ್ದಾರೆ. ತೈಲ ಪೂರೈಕೆ ಮಾರ್ಗವಾದ ಹಾರ್ಮುಜ್ ಜಲಸಂಧಿಯನ್ನು ಮುಕ್ತವಾಗಿಡಲು ಒತ್ತುನೀಡಲು ಉಭಯ ನಾಯಕರು ಸುದೀರ್ಘವಾಗಿ ಚರ್ಚಿಸಿದ್
PM Modi Vs Rahul Gandhi- ಪಶ್ಚಿಮ ಏಷ್ಯಾದ ಯುದ್ಧದಿಂದ ಉಂಟಾಗಿರುವ ಇಂಧನ ಬಿಕ್ಕಟ್ಟು ಇದೀಗ ಆಡಳಿತಾರೂಢ ಎನ್ ಡಿಎ ಮತ್ತು ಕಾಂಗ್ರೆಸ್ ನಡುವೆ ರಾಜಕೀಯ ಸಮರಕ್ಕೆ ಕಾರಣವಾಗಿದೆ. ಇಂಧನ ಬಿಕ್ಕಟ್ಟನ್ನು ಕೋವಿಡ್-19ಕ್ಕೆ ಹೋಲಿಸಿರುವ ಪ್ರಧಾನಿ ಮೋದಿ
ರಾಜ್ಯದಲ್ಲಿ ಕಳೆದ ಎರಡು ವರ್ಷಗಳಲ್ಲಿ ಐಎಎಸ್, ಐಪಿಎಸ್ ಹಾಗೂ ಕೆ ಎಎಸ್ ಶ್ರೇಣಿಯ 95 ಸರ್ಕಾರಿ ಅಧಿಕಾರಿಗಳು ವಿದೇಶ ಪ್ರವಾಸ ಮಾಡಿದ್ದಾರೆ. ಹಿರಿಯ ಅಧಿಕಾರಿಗಳ ವಿದೇಶ ಪ್ರವಾಸಕ್ಕೆ ಕೋಟ್ಯಂತರ ರೂಪಾಯಿ ಖರ್ಚು ವೆಚ್ಚವಾಗಿದೆ. ಅಮೆರ
ಮುಂಬರುವ ಐಪಿಎಲ್ - 2026 ಕ್ರಿಕೆಟ್ ಹಬ್ಬದಲ್ಲಿ ಕರ್ನಾಟಕದ ಹೆಮ್ಮೆಯ ಎರಡು ಬ್ರ್ಯಾಂಡ್ಗಳು ಕೈಜೋಡಿಸಿವೆ. ರಾಜ್ಯದ ಮನೆಮಾತಾಗಿರುವ ‘ನಂದಿನಿ’ ಬ್ರ್ಯಾಂಡ್, ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡದ ಈ ಸೀಸನ್ನ ‘ಅಧಿಕೃ
ಪರಿಶಿಷ್ಟ ಜಾತಿ ಮೀಸಲಾತಿ ಸೌಲಭ್ಯಗಳ ಬಗ್ಗೆ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪನ್ನು ನೀಡಿದೆ. ಹಿಂದೂ, ಸಿಖ್ ಅಥವಾ ಬೌದ್ಧ ಧರ್ಮವನ್ನು ಬಿಟ್ಟು ಬೇರೆ ಧರ್ಮಕ್ಕೆ ಮತಾಂತರವಾದರೆ ಎಸ್ಸಿ ಸ್ಥಾನಮಾನ ಮತ್ತು ಮೀಸಲಾತಿ ಸೌಲಭ್ಯಗಳು
ಮಧ್ಯಪ್ರಾಚ್ಯ ಬಿಕ್ಕಟ್ಟಿಗೆ ಸಂಬಂಧಿಸಿದಂತೆ ಭಾರತ ತೆಗೆದುಕೊಂಡಿರುವ ದೃಢ ನಿಲುವಿಗೆ ಜಾಗತಿಕ ಮಟ್ಟದಲ್ಲಿ ಪ್ರಶಂಸೆ ವ್ಯಕ್ತವಾಗುತ್ತಿದೆ. ಆದರೆ ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಮಾತ್ರ ಮೋದಿ ಸರ್ಕಾರದ ವಿದೇಶಾಂ
ರಾಯಲ್ ಚಾಲೆಂಜರ್ಸ್ ಬೆಂಗಳೂರು ಐಪಿಎಲ್ 2025ರಲ್ಲಿ ಚಾಂಪಿಯನ್ ಆಗುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಆಟಗಾರರಲ್ಲಿ ಒಬ್ಬರಾಗಿರುವ ಯಶ್ ದಯಾಳ್ ಈ ಸೀಸನ್ ನಲ್ಲಿ ಕಾಣಿಸಿಕೊಳ್ಳುತ್ತಾರಾ ಇಲ್ಲವಾ ಎಂಬ ಅಭಿಮಾನಿಗಳ ಅನುಮಾನಕ್ಕೆ ಇದೀ
ತಮಿಳುನಾಡಿನ ರಾಮೇಶ್ವರಂಗೆ ಪ್ರವಾಸ ಮಾಡಬೇಕು ಎಂದುಕೊಂಡವರಿಗೆ ರೈಲ್ವೆ ಇಲಾಖೆ ಗುಡ್ನ್ಯೂಸ್ ಕೊಟ್ಟಿದೆ. ಹುಬ್ಬಳ್ಳಿಯಿಂದ 9 ಟ್ರಿಪ್ ವಿಶೇಷ ರೈಲು ಓಡಿಸಲಾಗುತ್ತಿದೆ. ಈ ರೈಲು ಏಪ್ರಿಲ್ ಮೇನಲ್ಲಿ 9 ಟ್ರಿಪ್ ಸಂಚಾರ ನಡೆಸಲ
ದಾವಣಗೆರೆ ದಕ್ಷಿಣ ಕಾಂಗ್ರೆಸ್ ನಲ್ಲಿ ಬಂಡಾಯ ಶಮನಗೊಳ್ಳುವ ಲಕ್ಷಣಗಳು ಗೋಚರಿಸುತ್ತಿಲ್ಲ. ಈ ನಡುವೆ ಮುಸ್ಲಿಂ ನಾಯಕರು ಅಖಾಡಕ್ಕಿಳಿದಿದ್ದಾರೆ. ವಿಧಾನಸೌಧದಲ್ಲಿ ಸಚಿವ ಜಮೀರ್ ಅಹ್ಮದ್ ಖಾನ್ ನೇತೃತ್ವದಲ್ಲಿ ಮಹತ್ವದ ಸಭೆ ನಡೆದ
ಮಧ್ಯಪ್ರಾಚ್ಯದ ಬಿಕ್ಕಟ್ಟಿನಿಂದಾಗಿ ಜಾಗತಿಕವಾಗಿ ಎದುರಾಗಿರುವ ಅನಿಶ್ಚಿತತೆ ಹಾಗೂ ಭಾರತದ ಮೇಲಿನ ಅದರ ಪರಿಣಾಮಗಳನ್ನು ಕುರಿತು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ರಾಜ್ಯಸಭೆಯನ್ನು ಉದ್ದೇಶಿಸಿ ಭಾಷಣ ನಡೆಸಿದ್ದು, ಈ ವೇಳ
Prevention is better than cure ಎಂಬಂತೆ, ಮಧ್ಯಪ್ರಾಚ್ಯ ಸಂಘರ್ಷವನ್ನು ತುಂಬಾ ಹತ್ತಿರದಿಂದ ಗಮನಿಸುತ್ತಿರುವ ಭಾರತ, ತನ್ನ ಮಿಲಿಟರಿ ಸಿದ್ಧತೆಯನ್ನು ಪರಿಶೀಲನೆಗೆ ಒಳಪಡಿಸಿದೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರುಇಂದು (ಮಾ.24-ಮಂಗಳವಾರ) ಉನ್ನ
ಆರ್ಸಿಬಿ ಮಾರಾಟ ಪ್ರಕ್ರಿಯೆಯು ಅಂತಿಮ ಹಂತ ತಲುಪುತ್ತಿದ್ದಂತೆಯೇ ಹೊಸ ತಿರುವು ಲಭಿಸಿದೆ. ಇದೀಗ ಆರ್ ಸಿಬಿಯನ್ನು ಖರೀದಿಸಲು ಮುಂದಾಗಿರುವ ಆದಿತ್ಯ ಬಿರ್ಲಾ ಗ್ರೂಪ್ ಮತ್ತು ಡೇವಿಡ್ ಬ್ಲಿಟ್ಜರ್ ಅವರ ಒಕ್ಕೂಟದಲ್ಲಿ ಪಾಲುದಾರ
ಬೀದರ್ನ ಬ್ರಿಮ್ಸ್ ವೈದ್ಯಕೀಯ ಕಾಲೇಜಿನಲ್ಲಿ ದುರದೃಷ್ಟಕರ ಘಟನೆಯೊಂದು ಸಂಭವಿಸಿದ್ದು, ಎಂಬಿಬಿಎಸ್ ವಿದ್ಯಾರ್ಥಿಯೊಬ್ಬರು ಆನ್ಲೈನ್ ಗೇಮಿಂಗ್ ಚಟಕ್ಕೆ ಬಲಿಯಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆನ್ಲೈನ್ ಆಟಗಳಲ್ಲಿ ಸು
ನಾಯಿ ಬೆಕ್ಕು ಪರಚಿದ ಚಿಕ್ಕ ಗಾಯವಷ್ಟೇ ಎಂದು ಚಿಕಿತ್ಸೆ ನಿರಾಕರಿಸಿದ್ರೆ ಅಪಾಯ ಕಟ್ಟಿಟ್ಟ ಬುತ್ತಿ. ಆರೋಗ್ಯ ಎಲ್ಲವೂ ಸರಿಯಾಗಿರುವಂತೆ ಕಂಡುಬಂದರೂ, ರೋಗಲಕ್ಷಣ ಉಲ್ಬಣಗೊಂಡು ಐದಾರು ತಿಂಗಳಲ್ಲೇ ಮಾರಣಾಂತಿಕವಾಗಬಹುದು. ಇದಕ್ಕ
ಹುಚ್ಚನ ಮದ್ವೇಲಿ ಉಂಡೋನೆ ಜಾಣ ಎಂಬಂತೆ ಮಧ್ಯಪ್ರಾಚ್ಯ ಸಂಘರ್ಷದ ಲಾಭ ಪಡೆದ ಚಾಣಾಕ್ಷನೋರ್ವ, ಅಮೆರಿಕನ್ ಷೇರು ಮಾರುಕಟ್ಟೆಯಿಂದ ಬರೋಬ್ಬರಿ 840 ಕೋಟಿ ರೂಪಾಯಿ ಲಾಭ ಮಾಡಿಕೊಂಡಿದ್ದಾನೆ. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಇರಾನ್
Additional 10 Crore to Priyanka Gandhi Representing Wayanad : ಗಾಂಧಿ ಕುಟುಂಬದ ಪ್ರಿಯಾಂಕ ಗಾಂಧಿ ವಾದ್ರಾ ಪ್ರತಿನಿಧಿಸುವ ವಯನಾಡ್ ಜಿಲ್ಲೆಯಲ್ಲಿನ ಪುನರ್ವಸತಿ ಕೆಲಸಕ್ಕಾಗಿ ಕರ್ನಾಟಕ ಸರ್ಕಾರ ಹತ್ತು ಕೋಟಿ ರೂಪಾಯಿ ಹಣವನ್ನು ಹೆಚ್ಚುವರಿಯಾಗಿ ಬಿಡುಗಡೆ ಮಾಡಲಿ
ಹಿಂದೂ, ಸಿಖ್ ಅಥವಾ ಬೌದ್ಧ ಧರ್ಮವನ್ನು ಹೊರತುಪಡಿಸಿ ಇತರ ಧರ್ಮಗಳಿಗೆ ಮತಾಂತರಗೊಳ್ಳುವ ವ್ಯಕ್ತಿಗಳು ತಮ್ಮ 'ಪರಿಶಿಷ್ಟ ಜಾತಿ' (SC) ಸ್ಥಾನಮಾನವನ್ನು ಕಳೆದುಕೊಳ್ಳುತ್ತಾರೆ ಎಂದು ಸುಪ್ರೀಂ ಕೋರ್ಟ್ ಮಂಗಳವಾರ ಮಹತ್ವದ ತೀರ್ಪು ನೀಡ
ರಾಜ್ಯದಲ್ಲಿ ಲಂಚ ಇಲ್ಲ ಎಂಬ ಹೇಳಿಕೆಗಳಿಗೆ ಸದನದಲ್ಲಿ ಇಂದು ತಿರುಗೇಟು ನೀಡಿದ ವಿಪಕ್ಷ ನಾಯಕ ಆರ್ ಅಶೋಕ್ ಇ-ಖಾತೆಯಲ್ಲಿನ ಲಂಚಾವತಾರದ ಕುರಿತು ಗಂಭೀರ ಆರೋಪಗಳನ್ನು ಮಾಡಿದ್ದು, ಇದಕ್ಕೆ ಫೋನ್ ಪೇ ಹಣ ವರ್ಗಾವಣೆ ಮಾಡಿರುವ ದಾಖಲ
ಶಿವಮೊಗ್ಗದಲ್ಲಿ ಇಂದು ಬೆಳ್ಳಂಬೆಳಗ್ಗೆ ಮಳೆಯಾಗಿದೆ. ಚಿಕ್ಕಮಂಗಳೂರು ಹಾಗೂ ಹಾಸನದಲ್ಲಿ ಮುಂದಿನ 3 ಗಂಟೆಯಲ್ಲಿ ಗುಡುಗು, ಗಾಳಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮಧ್ಯಾಹ್ನ 1 ಗಂಟೆಗೆ ಅಲರ್ಟ್ ನೀಡಿದೆ. ಮಿಂಚು , ಬಿರ
ಬೆಳಗಾವಿ ಜಿಲ್ಲೆಯಲ್ಲಿ ಸಕ್ರಿಯವಾಗಿರುವ ಸೈಬರ್ ವಂಚನೆ ಜಾಲದ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಅವರು ಮಹತ್ವದ ಮಾಹಿತಿ ಹಂಚಿಕೊಂಡಿದ್ದಾರೆ. ಇತ್ತೀಚಿನ ಪೊಲೀಸ್ ತನಿಖೆಯ ವೇಳೆ ಸೈಬರ್ ಅಪರಾಧಿಗಳು ಅಮಾ
ದೆಹಲಿಯಲ್ಲಿ ಮಾ.24ರಂದು ಬಜೆಟ್ ಮಂಡನೆ ನಿಗದಿಯಾಗಿದ್ದು, ಈ ಬೆನ್ನಲ್ಲೇ, ದೆಹಲಿಯ ವಿಧಾನಸಭೆ ಹಾಗೂ ವಿಧಾನಸಭೆ ಮೆಟ್ರೋ ಸ್ಟೇಷನ್ ಮತ್ತು ಸ್ಪೀಕರ್ ವಿಜೇಂದರ್ ಗುಪ್ತಾ ಅವರಿಗೆ ಬಾಂಬ್ ಬೆದರಿಕೆ ಕರೆಗಳು ಬಂದಿವೆ. ಮೂಲಗಳ ಪ್ರ
ರೋಗಿ ಬಯಸಿದ್ದೂ ಹಾಲು-ಅನ್ನ, ವೈದ್ಯ ಹೇಳಿದ್ದೂ ಹಾಲು-ಅನ್ನ ಎಂಬಂತೆ ಇರಾನ್ ವಿರುದ್ಧದ ಹೋರಾಟದಲ್ಲಿ ಒಂಟಿತನ ಅನುಭವಿಸುತ್ತಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ, ಸೌದಿ ಅರೇಬಿಯಾ ಮತ್ತು ಸಂಯುಕ್ತ ಅರಬ್ ಸಂಸ
ನೀರಲ್ಲಿ ಮುಳುಗುವವನಿಗೆ ಹುಲ್ಲುಕಡ್ಡಿಯೂ ಆಸರೆ ಎಂಬಂತೆ, ಮಧ್ಯಪ್ರಾಚ್ಯ ಯುದ್ಧದಿಂದ ಜರ್ಜರಿತವಾಗಿರುವ ಭಾರತೀಯ ಷೇರು ಮಾರುಕಟ್ಟೆ, ಅಮೆರಿಕ ಮತ್ತು ಇರಾನ್ ನಡುವೆ ಐದು ದಿನಗಳ ಕದನ ವಿರಾಮ ಒಪ್ಪಂದ ಏರ್ಪಡುವ ಸಾಧ್ಯತೆ ಇದೆ ಎಂ
ಇರಾನ್ ಹಾಗೂ ಅಮೆರಿಕಾ ನಡುವೆ ಯುದ್ದಕ್ಕೆ ಟ್ರಂಪ್ 5 ದಿನಗಳ ಕದನವಿರಾಮ ಎಂದು ಘೋಷಿಸಿದ್ದು, ಪರಸ್ಪರ ಮಾತುಕತೆಗಳು ನಡೆಯುತ್ತಿವೆ ಎಂದು ತಿಳಿಸಿದ್ದಾರೆ. ಇನ್ನು, ಇದಾದ ಬಳಿಕ ಉಭಯರ ನಡುವಿನ ಸಂಭಾವ್ಯ ಮಾತುಕತೆಯ ತಾಣ ಪಾಕಿಸ್ತಾ
ಒಪಿನಿಯಲ್ ಪೋಲ್ : ತಮಿಳುನಾಡು ವಿಧಾನಸಭಾ ಚುನಾವಣೆಗೆ ದಿನಾಂಕ ನಿಗದಿಯಾಗಿದೆ. ಡಿಎಂಕೆ ನೇತೃತ್ವದ ಇಂಡಿಯಾ ಮೈತ್ರಿಕೂಟ ಮತ್ತು ಎಐಎಡಿಎಂಕೆ ನೇತೃತ್ವದ ಎನ್ಡಿಎ ಮೈತ್ರಿಕೂಟದ ನಡುವೆ ತೀವ್ರ ಹಣಾಹಣಿ ಏರ್ಪಡುವ ಸಾಧ್ಯತೆಯಿದೆ. ಇ
ರಾಜ್ಯದಲ್ಲಿ ಎದುರಾಗಿರುವ ಈ ಉಪಚುನಾವಣೆಯು ಆಡಳಿತಾರೂಢ ಕಾಂಗ್ರೆಸ್ ಸರ್ಕಾರಕ್ಕೆ ಕೇವಲ ಅಸ್ತಿತ್ವದ ಪ್ರಶ್ನೆಯಲ್ಲ, ಬದಲಿಗೆ ತನ್ನ ನಾಯಕತ್ವದ ಮೇಲಿನ ವಿಶ್ವಾಸವನ್ನು ಮರುಸ್ಥಾಪಿಸುವ ಅಗ್ನಿಪರೀಕ್ಷೆಯಾಗಿದೆ. ಸರ್ಕಾರದ ವಿರ
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಂದುಕೊಂಡಿದ್ದೆಲ್ಲವೂ ನಡೆದುಬಿಟ್ಟಿದ್ದರೆ ಅದರ ಕಥೆ ಏನ್ ಕೇಳ್ತೀರಾ? ತಮ್ಮ ಯೋಜನೆಗಳೆಲ್ಲವೂ ಕೈಗೂಡಿದ್ದರೆ ಡೊನಾಲ್ಡ್ ಟ್ರಂಪ್ ಭೂಮಂಡಲದ ಅಧಿಪತಿಯಾಗಿ ಮೆರೆಯುತ್ತಿದ್ದರು. ಆದರೆ
ಚಿನ್ನ ಬೆಳ್ಳಿ ದರಗಳು ಭಾರಿ ಪ್ರಮಾಣದಲ್ಲಿ ಇಳಿಕೆಯಾಗಿದ್ದು, ಆಭರಣ ಕೊಳ್ಳುವವರಿಗೆ, ಚಿನ್ನದ ಖರೀದಿಗೆ ಇದು ಸುಸಂದರ್ಭವಾಗಿದೆ. ಬೆಳ್ಳಿ ಬೆಲೆ ಮಾರ್ಚ್ ತಿಂಗಳಲ್ಲಿ 80 ಸಾವಿರ ಇಳಿಕೆ ಆಗಿದ್ದರೆ, ಚಿನ್ನದ ಬೆಲೆ 32,740 ರೂಪಾಯಿ ಇಳಿಕೆ
ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಉಲ್ಬಣಗೊಳ್ಳುತ್ತಿದ್ದಂತೆ US ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಮೆರಿಕಾ-ಇರಾನ್ ನಡುವೆ ಮಾತುಕತೆ ನಡೆಯುತ್ತಿದೆ ಎಂದು ತಿಳಿಸಿದ್ದು, ಈ ಹಿನ್ನಲೆಯಲ್ಲಿ 5 ದಿನಗಳ ಕದನವಿರಾಮ ಘೋಷಿಸಿರುವುದಾಗ
ಕಳೆದ ಎರಡು ವಾರಗಳಿಂದ ವಾಣಿಜ್ಯ ಬಳಕೆಯ ಎಲ್ಪಿಜಿ ಸಿಲಿಂಡರ್ಗಳ ತೀವ್ರ ಕೊರತೆ ಎದುರಾಗಿದ್ದು, ಇದರಿಂದ ಹೆದ್ದಾರಿ ಬದಿಯ ಹೋಟೆಲ್ಗಳ ನಿರ್ವಹಣೆ ದುಸ್ತರವಾಗಿದೆ. ಆರಂಭದಲ್ಲಿ ಲಭ್ಯವಿದ್ದ ಅಲ್ಪ ಪ್ರಮಾಣದ ಸಿಲಿಂಡರ್ ಹಾಗೂ ಪ
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೇ, ನೀವು ಮಲಗಿದ್ದ ಹುಲಿಯನ್ನುಯ ಬಡಿದೆಬ್ಬಿಸಿರುವಿರಿ. ಅನಗತ್ಯವಾಗಿ ಮೈಮೇಲೆ ಬಿದ್ದು ಈಗ ಕದನ ವಿರಾಮ ಎಂದರೆ ನಾವು ಕೇಳಲ್ಲ. ಈ ಯುದ್ಧವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯದೇ ಬಿಡ
ಕಥಕನಹಳ್ಳಿ ಶ್ರೀಗಳ ಕಾಲಜ್ಞಾನ ಭವಿಷ್ಯವಾಣಿ: ಹೊಸ ಬಗೆಯ ಸಾಂಕ್ರಾಮಿಕ ರೋಗಗಳು ದೇಶವನ್ನು ಕಾಡಲಿದೆ. ಯುದ್ದ ಬರೀ ಪಶ್ಚಿಮ ಏಷ್ಯಾದಲ್ಲಿ ಮಾತ್ರವಲ್ಲ, ನಮ್ಮಲ್ಲೂ ಇರಲಿದೆ ಎನ್ನುವ ಭವಿಷ್ಯವನ್ನು ವಿಜಯಪುರ ಜಿಲ್ಲೆಯ ಕಥಕನಹಳ್ಳಿ
ಮಂಡ್ಯದ ನಾಗಮಂಗಲದಲ್ಲಿ, ಸೋಮವಾರ ಮುಂಜಾನೆ ಬಸ್ ಅಪಘಾತವಾಗಿದ್ದು, 20 ಕ್ಕೂ ಹೆಚ್ಚು ಮಂದಿಗೆ ಗಾಯಗಳಾಗಿವೆ. ಓರ್ವ ಮೃತಪಟ್ಟಿದ್ದಾನೆ.
ಬೀದರ್ ನಗರದ ನ್ಯೂ ಆದರ್ಶ ಕಾಲೊನಿಯ ಮುಖ್ಯ ರಸ್ತೆಯನ್ನು ಚತುಷ್ಪಥ ರಸ್ತೆಯನ್ನಾಗಿ ಅಭಿವೃದ್ಧಿಪಡಿಸಲು ಮಹಾನಗರ ಪಾಲಿಕೆ ಮುಂದಾಗಿದೆ. ದಶಕಗಳ ಕಾಲದ ರಸ್ತೆ ಸಮಸ್ಯೆಗೆ ಈಗ ಪರಿಹಾರ ಸಿಗುತ್ತಿದ್ದರೂ, ಈ ವಿಸ್ತರಣೆಗಾಗಿ ರಸ್ತೆಯ ಎ
ಬೆಂಗಳೂರಲ್ಲಿ ಭಾನುವಾರ ರಾತ್ರಿ ಪಾರ್ಟಿ ಮುಗಿಸಿ ವಾಪಾಸ್ ಬರುತ್ತಿದ್ದ ಮೂರು ಮಂದಿ ವೈದ್ಯರು ಟ್ರಾಫಿಕ್ ನಿಯಮ ಉಲ್ಲಂಘಿಸಿದ್ದಕ್ಕೆ ಹಾಗೂ ಕೈಯಲ್ಲಿ ಬಿಯರ್ ಪ್ರದರ್ಶನ ಮಾಡಿದ್ದಕ್ಕೆ ಪೊಲೀಸರು ಬಂಧಿಸಿದ್ದಾರೆ.
ಸೋಮವಾರ ದಕ್ಷಿಣ ಕೊಲಂಬಿಯಾದಲ್ಲಿ ಭಾರಿ ಅವಘಡ ನಡೆದಿದ್ದು, 110 ಕ್ಕೂ ಹೆಚ್ಚು ಜನರನ್ನು ಹೊತ್ತೊಯ್ಯುತ್ತಿದ್ದ ವಿಮಾನ ಏಕಾಏಕಿ ಪತನಗೊಂಡು ಬೆಂಕಿ ಹತ್ತಿ ಉರಿದಿದೆ. ಇಡೀ ವಿಮಾನ ಧಗಧಗನೇ ಉರಿಯುತ್ತಿರುವ ದೃಶ್ಯ ಸೆರೆಯಾಗಿದ್ದು, ಅಪ
ಯಾದಗಿರಿಯ ಕೃಷ್ಣಾ ಮೇಲ್ದಂಡೆ ಯೋಜನೆಯ ಅಚ್ಚುಕಟ್ಟು ಪ್ರದೇಶದ ರೈತರು ಪ್ರಸ್ತುತ ತೀವ್ರ ಸಂಕಷ್ಟದಲ್ಲಿದ್ದಾರೆ. ಮುಂಗಾರು ಹಂಗಾಮಿನಲ್ಲಿ ಈಗಾಗಲೇ ಬೆಳೆ ನಷ್ಟ ಅನುಭವಿಸಿರುವ ಇಲ್ಲಿನ ರೈತರಿಗೆ ಈಗ ಬೇಸಿಗೆಯ ಹಿಂಗಾರು ಬೆಳೆಗಳನ
ಆಸ್ತಿ ತೆರಿಗೆ ಬಾಕಿದಾರರಿಗೆ ಬಾಕಿ ಪಾವತಿಸಲುಗ್ರೇಟರ್ ಬೆಂಗಳೂರು ಪ್ರಾಧಿಕಾರವು (GBA) ಅಂತಿಮವಾಗಿ ಒಂದು ತಿಂಗಳ ಕಾಲಾವಕಾಶ ನೀಡಿದೆ. ಈ ಅವಧಿಯಲ್ಲೂ ತೆರಿಗೆ ಪಾವತಿಸದಿದ್ದಲ್ಲಿ ಆಸ್ತಿ ಮುಟ್ಟುಗೋಲು ಹಾಕಿಕೊಂಡು ಹರಾಜು ಹಾಕಲ
Bengaluru Traffic- ಬೆಂಗಳೂರಿನ ಟ್ರಾಫಿಕ್ನಿಂದ ತಪ್ಪಿಸಿಕೊಳ್ಳುವ ಸಲುವಾಗಿ ಯುವತಿಯೊಬ್ಬಳು ಕಚೇರಿಯಿಂದ 2.7 ಕಿಮೀ ದೂರ ಇರುವ ತನ್ನ ಮನೆಗೆ ನಿರಂತರ ಎರಡು ವಾರಗಳ ಕಾಲ ನಡೆದುಕೊಂಡು ಹೋಗಿ ಗಮನ ಸೆಳೆದಿದ್ದಾರೆ. ಅವರ ವಿಡಿಯೋ ಇದೀಗ ಸಾಮಾಜಿಕ
ಇರಾನ್ ವಿರುದ್ಧ ಡೊನಾಲ್ಡ್ ಟ್ರಂಪ್ ಅವರು 5 ದಿನಗಳ ಯುದ್ಧವಿರಾಮ ಘೋಷಿಸಿದ ಬಳಿಕ ಇರಾನ್ ನ ಮಧ್ಯಮಗಳು ಅಮೆರಿಕ ಯಾವ ಇರಾನ್ ಜೊತೆ ಮಾತುಕತೆಯನ್ನೇ ನಡೆಸಿಲ್ಲ ಎಂದು ವರದಿ ಮಾಡಿದ್ದವು. ಇದರ ಬೆನ್ನಲ್ಲೇ ಸುದ್ದಿಗಾರರೊಂದಿಗೆ ಮಾತನ
ಕರ್ನಾಟಕ ಉಪ ಚುನಾವಣೆ ನಾಮಪತ್ರ ಸಲ್ಲಿಕೆ ಸೋಮವಾರ ಮುಕ್ತಾಯಗೊಂಡಿದೆ. 38 ಅಭ್ಯರ್ಥಿಗಳು ದಾವಣಗೆರೆ ದಕ್ಷಿಣದಿಂದ ಸ್ಪರ್ಧೆಗೆ ಮುಂದಾಗಿದ್ದಾರೆ. ಕಾಂಗ್ರೆಸ್ ಟಿಕೆಟ್ ಸಿಕ್ಕಿಲ್ಲ ಎಂಬ ಬೇಸರದಲ್ಲಿರುವ ಅಲ್ಪಸಂಖ್ಯಾತ ಸಮುದಾಯ
Axar Patel Vs Kirti Azad- 2026ರ ಟಿ20 ವಿಶ್ವಕಪ್ ಟ್ರೋಫಿಯನ್ನು ಅಹಮದಾಬಾದ್ನ ಆಂಜನೇಯ ಮಂದಿರಕ್ಕೆ ಕೊಂಡೊಯ್ದಿದ್ದನ್ನು ಟೀಕಿಸಿದ ಮಾಜಿ ಕ್ರಿಕೆಟಿಗ ಕೀರ್ತಿ ಆಜಾದ್ ಅವರಿಗೆ ಇದೀಗ ದಿಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ಅಕ್ಷರ್ ಪಟೇಲ್ ತಿರುಗೇಟು
ಏಪ್ರಿಲ್ನಲ್ಲಿ ನಡೆಯಲಿರುವ ತಮಿಳುನಾಡು ಚುನಾವಣೆ ಎನ್ಡಿಎ ಮತ ಕ್ಷೇತ್ರಗಳ ಹಂಚಿಕೆಯು ಸೋಮವಾರ ಅಂತಿಮ ಆಗಿದೆ. ಬಿಜೆಪಿ ಪಾಲಿಗೆ 27 ಸ್ಥಾನಗಳು ಸಿಕ್ಕಿವೆ. ಎಐಎಡಿಎಂಕೆ 178 ಸ್ಥಾನಗಳಲ್ಲಿ ಸ್ಪರ್ಧಿಸಲು ನಿರ್ಧರಿಸಿದೆ. ಇನ್ನು ಚು
ಬಿ.ಪಿ.ಒ ಸಂಸ್ಥೆಯ ಮ್ಯಾನೇಜರ್ನ ಅಪಹರಣ, ಹಣದ ಸುಲಿಗೆ ಯತ್ನದ ಪ್ರಕರಣದಲ್ಲಿ ಮಾಲೂರಿನ ಹೆಡ್ ಕಾನ್ಸ್ಟೇಬಲ್ ಒಬ್ಬರನ್ನು ಶಂಕಿಸಿ. ಆತನನ್ನು ದಸ್ತಗಿರಿ ಮಾಡಲಾಗಿದೆ. ಕೆಸಿ ವ್ಯಾಲಿ ಯೋಜನೆಯಿಂದ ಕೋಲಾರಕ್ಕೆ ಕೊಳಚೆ ನೀರು ಪೂರೈಕ
ಮನಸ್ಸಿನ ನೆಮ್ಮದಿಗೆ 3 ಮಾರ್ಗಗಳು| ಒತ್ತಡ ಕಡಿಮೆ ಮಾಡೋದು ಹೇಗೆ? Dr.Manasvi
Importance Of SITVC- ತಮಿಳುನಾಡಿನ ತೊಂಡಿ ಕರಾವಳಿಯಲ್ಲಿ ಇತ್ತೀಚೆಗೆ ಪತ್ತೆಯಾದ ವಿಚಿತ್ರ ಲೋಹದ ವಸ್ತುವನ್ನು ನೋಡಿ ಸ್ಥಳೀಯ ನಾಗರಿಕರು ಆತಂಕಿತಗೊಂಡಿದ್ದರು. ಇದು ಯಾವುದಾದರೂ ಕ್ಷಿಪಣಿಯಾಗಿರಬಹುದೇ ಎಂಬ ಅನುಮಾನ ಹುಟ್ಟಿಕೊಂಡದ್ದೇ ಇದಕ
ಬ್ಯಾಲೆಟ್ ಪೇಪರ್ ನಲ್ಲಿ ಯಾರು ಕದ್ದಿದ್ದಾರೆ ಎಂಬುವುದು ಗೊತ್ತಾಗುತ್ತದೆ. ಆದರೆ ಇವಿಎಂ ನಲ್ಲಿ ಅದೂ ಗೊತ್ತಾಗುವುದಿಲ್ಲ ಪ್ರಜಾಪ್ರಭತ್ವ ವ್ಯವಸ್ಥೆಗೆ ಇದು ಅನಿವಾರ್ಯವಾಗಿದೆ. ಅಳಂದದಲ್ಲಿ ಮತಕಳ್ಳತನ ಈಗಾಗಲೇ ಸಾಬೀತಾಗಿದೆ
ಟ್ರಫ್ ಹಿನೆಲೆ ಕರ್ನಾಟಕದಲ್ಲಿ ಮುಂದಿನ 5 ದಿನ ಮಳೆಯಾಗಲಿದೆ. ಸೋಮವಾರ ರಾತ್ರಿ 10 ಕ್ಕೂ ಅಧಿಕ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಇನ್ನು ರಾಜ್ಯದಲ್ಲಿ ಬೇಸಿಗೆ ಬಿಸಿ ಮುಂದುವರೆದಿದ್ದು, ಹ
MSD retirement Rumours- ಕಳೆದ ಆರು ವರ್ಷಗಳಿಂದಲೂ ಮಹೇಂದ್ರ ಸಿಂಗ್ ಧೋನಿ ಅವರ ನಿವೃತ್ತಿಯ ಕುರಿತಾಗಿ ಚರ್ಚೆ ನಡೆಯುತ್ತಲೇ ಇದೆ. ಈ ಬಾರಿಯೂ ಈ ಬಗ್ಗೆ ಪ್ರಶ್ನೆ ಎದ್ದಿದ್ದು ಈ ಬಾರಿ ಅವರು ನೀಡಿರುವ ಉತ್ತರ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಅಭಿಮಾ

31 C