SENSEX
NIFTY
GOLD
USD/INR

Weather

36    C
...
ನನ್ನದು ಬಡವರ ಜಾತಿ, ರಾಜಕಾರಣದಲ್ಲಿ ಯಾರೂ ಗೂಟ ಹೊಡ್ಕೊಂಡು ಇರಲ್ಲ: ವಿರೋಧಿಗಳ ವಿರುದ್ಧ ಜಮೀರ್ ವಾಗ್ದಾಳಿ

ನನ್ನದು ಬಡವರ ಜಾತಿಯಾಗಿದೆ. ಯಾರೂ ಜಾತಿ ರಾಜಕಾರಣ ಮಾಡಬಾರದು ಎಂದು ಸಚಿವ ಜಮೀರ್ ಅಹ್ಮದ್ ಖಾನ್ ಕಿಡಿಕಾರಿದ್ದಾರೆ. ರಾಜಕಾರಣದಲ್ಲಿ ಯಾರೂ ಗೂಟ ಹೊಡೆದುಕೊಂಡು ಇರುವುದಿಲ್ಲ ಎಂದು ಅವರು ಇದೇ ಸಂದರ್ಭದಲ್ಲಿ ಎದುರಾಳಿಗಳ ವಿರುದ್ಧ

15 Apr 2026 5:29 pm
ಡಯಟ್‌ ಸೋಡಾ ಕ್ಯಾನ್ಸರ್‌ ಕೋಶ ಕೊಲ್ಲತ್ತೆ ಎಂದು ನಂಬ್ತಾರಂತೆ ಟ್ರಂಪ್! ಈ ಬಗ್ಗೆ ಕ್ಯಾನ್ಸರ್‌ ತಜ್ಞರು ಹೇಳುವುದೇನು?

ಡೊನಾಲ್ಡ್‌ ಟ್ರಂಪ್‌ ಯಾವಾಗಲೂ ತಮ್ಮ ವಿಭಿನ್ನ ಹೇಳಿಕೆಗಳು ಹಾಗೂ ನಂಬಿಕೆಗಳಿಂದಲೇ ಫೇಮಸ್‌. ಅಂತಯೇ ಡೊನಾಲ್ಡ್‌ ಟ್ರಂಪ್‌ ಅವರ ಕುರಿತು ರೋಚಕ ವಿಚಾರವನ್ನು ಅಮೆರಿಕಾ ವೈದ್ಯಕೀಯ ವಿಭಾಗದ ಆಡಳಿತಾಧಿಕಾರಿ ಹಂಚಿಕೊಂಡಿದ್ದಾರೆ. ಈ

15 Apr 2026 5:20 pm
`IPLನಿಂದ ರಿಜೆಕ್ಟ್ ಆದವರಷ್ಟೇ ನಮಗೆ ಸಿಗೋದು': PSL ಯೋಗ್ಯತೆಗೆ ಕನ್ನಡಿ ಹಿಡಿದ ಪಾಕ್ ಬ್ಯಾಟರ್ ಅಹ್ಮದ್ ಶೆಹಝಾದ್ ಹೇಳಿದ್ದೇನು?

Ahmed Shehzad On PSL-IPL Comparison- ಇತ್ತೀಚಿನ ವರ್ಷಗಳಲ್ಲಿ ಐಪಿಎಲ್ ಮತ್ತು ಪಿಎಸ್‌ಎಲ್ ನಡುವೆ ಬಲವಂತದ ಹೋಲಿಕೆ ಮಾಡುವುದು ಪಾಕಿಸ್ತಾನಿ ಮಾಧ್ಯಮಗಳಿಗೆ ಚಟ ಆಗಿಬಿಟ್ಟಿದೆ. ಈ ಕುರಿತು ಪಾಕ್ ಬ್ಯಾಟರ್ ಅಹ್ಮದ್ ಶೆಹಜಾದ್ ಪಿಸಿಬಿ ಮತ್ತು ಮಾಧ್ಯಮಗಳ

15 Apr 2026 4:27 pm
ಸಿಬಿಎಸ್‌ಇ 10ನೇ ತರಗತಿ ಫಲಿತಾಂಶ ಪ್ರಕಟ; 25 ಲಕ್ಷ ವಿದ್ಯಾರ್ಥಿಗಳು ರಿಸಲ್ಟ್‌ ನೋಡುವುದು ಹೇಗೆ?

ಮಹತ್ವದ ಬೆಳವಣಿಗೆಯೊಂದರಲ್ಲಿ ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (ಸಿಬಿಎಸ್‌ಸಿ) 10ನೇ ತರಗತಿ ಫಲಿತಾಂಶ ಪ್ರಕಟಿಸಿದ್ದು, ದೇಶಾದ್ಯಂತ ಪರೀಕ್ಷೆ ಬರೆದ ಸಮಾರು 25 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು cbse.gov.in ಸೇರಿದಂತೆ ಇನ್ನಿತರ ವೆಬ್‌

15 Apr 2026 4:26 pm
IPL 2026 : ಲಖನೌ ಜೊತೆ ಪಂದ್ಯಕ್ಕೆ ಗಾಯಾಳು ವಿರಾಟ್ ಕೊಹ್ಲಿ ಲಭ್ಯತೆ - ಎಲ್ಲಾ ಗೊಂದಲಕ್ಕೆ ತೆರೆ?

Virat Kohli Availability : ಆಡಿರುವ ನಾಲ್ಕೂ ಪಂದ್ಯಗಳಲ್ಲಿ ಇನ್ನೂರರ ಮೇಲೆ ರನ್ ಹೊಡೆದು ಉತ್ತಮ ಬ್ಯಾಟಿಂಗ್ ಫಾರಂನಲ್ಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ, ಇಂದು (ಏಪ್ರಿಲ್ 15) ತವರಿನಲ್ಲಿ ಲಖನೌ ಸೂಪರ್ ಜೈಂಟ್ಸ್ ತಂಡದ ವಿರುದ್ದ ಪಂದ್ಯವ

15 Apr 2026 3:48 pm
ದೆಹಲಿಯಲ್ಲಿ 40 ಡಿಗ್ರಿ ಗಡಿ ದಾಟಲಿರುವ ತಾಪಮಾನ; ಮಹಾರಾಷ್ಟ್ರ, ಒಡಿಶಾ ಸೇರಿ ಹಲವು ರಾಜ್ಯಗಳಲ್ಲಿ ಹೀಟ್‌ವೇವ್ ಎಚ್ಚರಿಕೆ

ದೇಶದ ಬಹುಭಾಗಗಳಲ್ಲಿ ಬೇಸಿಗೆಯ ಪ್ರಭಾವ ತೀವ್ರವಾಗುತ್ತಿದೆ. ಹಲವು ರಾಜ್ಯಗಳಲ್ಲಿ ಶಾಖದ ಅಲೆ ಕಾಣಿಸಿಕೊಳ್ಳುವ ಮುನ್ಸೂಚನೆ ಇದೆ. ದೆಹಲಿ ಸೇರಿದಂತೆ ವಾಯುವ್ಯ ಮತ್ತು ಮಧ್ಯ ಭಾರತದಲ್ಲಿ ತಾಪಮಾನವು 40C ನಿಂದ 45C ವರೆಗೆ ತಲುಪುವ ಸಾಧ್

15 Apr 2026 3:44 pm
ಬಾಂಗ್ಲಾದಿಂದ ಮಲೇಷ್ಯಾಗೆ ರೋಹಿಂಗ್ಯಾ ನಿರಾಶ್ರಿತರನ್ನು ಸಾಗಿಸುತ್ತಿದ್ದ ಬೋಟ್‌ ಅಂಡಮಾನ್‌ನಲ್ಲಿ ಮುಳುಗಡೆ: 250 ಮಂದಿ ನಾಪತ್ತೆ

ಬಾಂಗ್ಲಾದೇಶದ ದಕ್ಷಿಣದಲ್ಲಿರುವ ಟೆಕ್ನಾಫ್‌ ಪ್ರಾಂತ್ಯದಿಂದ ಮಲೇಷ್ಯಾದತ್ತ ರೋಹಿಂಗ್ಯಾ ನಿರಾಶ್ರಿತರನ್ನು ಹೊತ್ತು ಸಾಗುತ್ತಿದ್ದ ಬೋಟ್‌ ಅಂಡಮಾನ್‌ ಸಮುದ್ರದಲ್ಲಿ ಮುಳುಗಡೆಯಾಗಿದ್ದು, ಈ ಘಟನೆಯಲ್ಲಿ ಬೋಟ್‌ ನಲ್ಲಿದ್ದ ಬ

15 Apr 2026 2:36 pm
ಆರ್ಯ–ದ್ರಾವಿಡ ವಿಭಜನೆ: Colonization ಕಥೆಯ ರಾಜಕೀಯ ನೆರಳು

ಲೋಕಸಭಾ ಕ್ಷೇತ್ರಗಳ ಮರುಹಂಚಿಕೆ ಚರ್ಚೆ ಆರಂಭವಾಗಿದ್ದು, ಇದು ಎಲ್ಲಿಗೆ ಹೋಗಿ ತಲುಪಬಹುದು? ಆರ್ಯ-ದ್ರಾವಿಡ ಸಂಸ್ಕೃತಿಯ ತಾರತಮ್ಯಕ್ಕೆ ಕಾರಣವಾಗಬಹುದೇ? ನಾವು ತಿಳಿದಿರಬೇಕಾದ ಇತಿಹಾಸವೇನು? ಈ ಎಲ್ಲ ಪ್ರಶ್ನೆಗಳಿಗೆ ಇಲ್ಲಿದೆ ಉ

15 Apr 2026 2:00 pm
ಚಿಕ್ಕಮಗಳೂರು: ಅಂಬೇಡ್ಕರ್ ಮೆರವಣಿಗೆ ಮೇಲೆ ಕಾರು ಚಲಾಯಿಸಿದ ಮದ್ಯ ವ್ಯಸನಿ, ಮಗು ಸಾವು, 7 ಮಂದಿಗೆ ಗಾಯ

ಚಿಕ್ಕಮಗಳೂರು ತಾಲೂಕಿನ ಬಿಳೇಕಲ್ಲು ಗ್ರಾಮದಲ್ಲಿ ಮಂಗಳವಾರ ತಡರಾತ್ರಿ ಭೀಕರ ಅಪಘಾತ ಸಂಭವಿಸಿದೆ. ಮದ್ಯಪಾನ ಮಾಡಿ ಅಂಬೇಡ್ಕರ್ ಮೆರವಣಿಗೆಯಲ್ಲಿದ್ದವರ ಮೇಲೆ ಕಾರು ಚಲಾಯಿಸಿದ್ದಾನೆ ಚಾಲಕ ಸುಧಾಕರ್. ಈ ಘಟನೆಯಲ್ಲಿ 7 ವರ್ಷದ ಬಾಲ

15 Apr 2026 1:38 pm
ಸಕ್ಕರೆ ನಗರ- ಮಧುರ ಮಂಡ್ಯ ಎಂದು ಕನ್ನಡದಲ್ಲಿ ಮಾತಾಡಿದ ನರೇಂದ್ರ ಮೋದಿ: ಜನತೆಗೆ ಈ 9 ಸಂಕಲ್ಪಗಳನ್ನು ಮಾಡುವಂತೆ ಕರೆ ಕೊಟ್ಟ ಪ್ರಧಾನಿ

ಕರ್ನಾಟಕ ತಂತ್ರಜ್ಞಾನ ಹಾಗೂ ತತ್ವಜ್ಞಾನ ಎರಡಕ್ಕೂ ಹೆಸರುವಾಸಿಯಾಗಿದ್ದು, ನನಗೆ ಸದಾ ಪ್ರೇರಣೆಯಾಗಿದೆ ಎಂದು ಪ್ರಧಾಣಿ ಮೋದಿ ಹೇಳಿದ್ದಾರೆ.

15 Apr 2026 1:34 pm
ಅಬ್ದುಲ್ ಜಬ್ಬಾರ್ ವಿರುದ್ಧ ಕಠಿಣ ಕ್ರಮ; ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದಲೇ ಅಮಾನತು!

ಬೆಂಗಳೂರು: ದಾವಣಗೆರೆ ದಕ್ಷಿಣ ವಿಧಾನಸಭಾ ಉಪ ಚುನಾವಣೆಯ ಬೆನ್ನಲ್ಲೇ ಮಹತ್ವದ ಬೆಳವಣಿಗೆ ನಡೆದಿದೆ. ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ನಸೀರ್ ಅಹ್ಮದ್ ವಜಾ ಬೆನ್ನಲ್ಲೇ ವಿಧಾನಪರಿಷತ್ ಸದಸ್ಯ ಅಬ್ದುಲ್ ಜಬ್ಬಾರ್ ಅವರನ್

15 Apr 2026 1:18 pm
ತೈಲ ಕಂಪೆನಿಗಳಿಗೆ ಭಾರೀ ನಷ್ಟ: 5 ರಾಜ್ಯಗಳ ಚುನಾವಣೆ ಮುಗಿದ ಬೆನ್ನಲ್ಲೇ ಪೆಟ್ರೋಲ್, ಡೀಸೆಲ್ ಬೆಲೆ ಭಾರೀ ಏರಿಕೆ?

Price Hike after Election : ಪಶ್ಚಿಮ ಏಷ್ಯಾ ಬಿಕ್ಕಟ್ಟಿನ ನಡುವೆ ಅಂತಾರಾಷ್ಟ್ರೀಯ ಕಚ್ಚಾ ತೈಲದ ಬೆಲೆ ಏರಿಕೆಯಾಗುತ್ತಲೇ ಇದೆ. ಆದರೂ, ಇದುವರೆಗೆ ತೈಲ ಕಂಪೆನಿಗಳು ದರವನ್ನು ಏರಿಸಲು ಹೋಗಿಲ್ಲ. ಐದು ರಾಜ್ಯಗಳ ಚುನಾವಣೆ ನಡೆಯುತ್ತಿರುವ ಹಿನ್ನಲೆ

15 Apr 2026 12:29 pm
ಪ್ರೀತಿಯ ಜಾಲಕ್ಕೆ ಬೀಳಿಸಿ ದೌರ್ಜನ್ಯ: ಅಮರಾವತಿಯಲ್ಲಿ ವಿಡಿಯೋ ವೈರಲ್ ಮಾಡಿದ್ದ ಆರೋಪಿ ಅರೆಸ್ಟ್

ಮಹಾರಾಷ್ಟ್ರದ ಅಮರಾವತಿ ಜಿಲ್ಲೆಯ ಅಚಲಪುರ ಮತ್ತು ಪರತ್ವಾಡದಲ್ಲಿ ನಡೆದ ಈ ಘಟನೆ ಆಘಾತಕಾರಿಯಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಅಪ್ರಾಪ್ತ ಬಾಲಕಿಯರ ಅಶ್ಲೀಲ ವಿಡಿಯೋಗಳು ಹರಿದಾಡುತ್ತಿರುವುದು ಸಾರ್ವಜನಿಕರಲ್ಲಿ ತೀವ್ರ ಆಕ್ರ

15 Apr 2026 12:24 pm
ನರೇಂದ್ರ ಮೋದಿ ಅವರಿಗೆ ಬೆಂಗಳೂರಿಗೆ ಸ್ವಾಗತ ಕೋರುತ್ತಲೇ 18 ಬೇಡಿಕೆಗಳ ಮನವಿ ಪತ್ರ ಕೈಗಿಟ್ಟ ಸಿದ್ದರಾಮಯ್ಯ; ಪ್ರಧಾನಿ ರಿಯಾಕ್ಷನ್‌

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದು (ಏ.15-ಬುಧವಾರ) ಮಂಡ್ಯ ಜಿಲ್ಲೆಯಲ್ಲಿರುವ ಆದಿಚುಂಚನಗಿರಿ ಮಹಾಸಂಸ್ಥಾನ ಮಠಕ್ಕೆ ಭೇಟಿ ನೀಡಿದ್ದು, ಇದಕ್ಕೂ ಮೊದಲು ಬೆಂಗಳೂರು ಹೆಚ್‌ಎಎಲ್‌ ವಿಮಾನ ನಿಲ್ದಾಣದಲ್ಲಿ ಬಂದಿಳಿದ ಅವರನ್ನು,

15 Apr 2026 12:12 pm
ಮಂಡ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿ: ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಗುರು ಭೈರವೈಕ್ಯ ಮಂದಿರ ಲೋಕಾರ್ಪಣೆ

ಮಂಡ್ಯಕ್ಕೆ ಬಂದಿರುವ ಪ್ರಧಾನಿ ನರೇಂದ್ರ ಮಫದಿ ಆದಿಚುಂಚನಗಿರಿ ಮಠದ ಆವರಣದ ಕಾಲಭೈರವೈಕ್ಯ ಮಂದಿರ ಲೋಕಾರ್ಪಣೆಗೊಳಿಸಿದರು.

15 Apr 2026 11:54 am
ಶಾಂತಿ ಮಾತುಕತೆಗೆ ಸಜ್ಜಾದ ಅಮೆರಿಕ-ಇರಾನ್‌; ಭಾರತೀಯ ಷೇರು ಮಾರುಕಟ್ಟೆಗೆ ಹೊಸ ಹುರುಪು, ಸೆನ್ಸೆಕ್ಸ್‌ ಮತ್ತು ನಿಫ್ಟಿ ಏರಿಕೆ

ಅಮೆರಿಕ ಮತ್ತು ಇರಾನ್‌ ಎರಡನೇ ಸುತ್ತಿನ ಶಾಂತಿ ಮಾತುಕತೆಗೆ ಸಜ್ಜಾಗಿರುವುದು, ಭಾರತೀಯ ಷೇರು ಮಾರುಕಟ್ಟೆಗೆ ಹೊಸ ಚೈತನ್ಯ ನೀಡಿದೆ. ಇಂದು (ಏ.15-ಬುಧವಾರ) ಬೆಳಗ್ಗೆ ಮಾರುಕಟ್ಟೆ ತೆರೆದುಕೊಳ್ಳುತ್ತಿದ್ದಂತೇ, ಸೆನ್ಸೆಕ್ಸ್‌ ಮತ್ತು

15 Apr 2026 11:40 am
ಬೆಂಗಳೂರಿನ ಸುಡು ಬಿಸಿಲಿಗೆ ಹಸಿರು ನಾಶವೇ ಕಾರಣ: ಎಚ್ಚೆತ್ತುಕೊಳ್ಳದಿದ್ದರೆ ಅಪಾಯ ತಪ್ಪಿದ್ದಲ್ಲ!

ಇಂದು ಬಿಸಿಲಿನ ತಾಪಕ್ಕೆ ಬೆಂಗಳೂರು ಬೆಂದು ಹೋಗುತ್ತಿದೆ. ನಗರದ ಹಸಿರು ಹೊದಿಕೆ ದಿನೇದಿನೆ ಕ್ಷೀಣಿಸುತ್ತಿರುವುದು ಮತ್ತು ಹಿಂದೆಂದು ಕಾಣದ ಮಟ್ಟಕ್ಕೆ ಏರುತ್ತಿರುವ ತಾಪಮಾನವು ನಾಗರಿಕರನ್ನು ಹೈರಾಣಾಗಿಸಿದೆ. ಈ ಪರಿಸ್ಥಿತಿಗ

15 Apr 2026 11:39 am
ಸಾರಿಗೆ ಸಿಬ್ಬಂದಿಗೆ ಕೋಟಿ ವಿಮೆ ‘ಕವಚ’ ; ಪ್ರೀಮಿಯಂ ಇಲ್ಲದೇ ಅಪಘಾತ ವಿಮೆ ಕಲ್ಪಿಸಿದ ವಾಕರಸಾಸಂ

ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯು ತನ್ನ ಸಿಬ್ಬಂದಿಗೆ ಜಾರಿಗೆ ತಂದಿರುವ ಒಂದು ಕೋಟಿ ರೂಪಾಯಿಗಳ ಅಪಘಾತ ವಿಮಾ ಯೋಜನೆಯು ನೌಕರರ ಪಾಲಿಗೆ ಸಂಜೀವಿನಿಯಂತಿದೆ. ಕರ್ತವ್ಯದ ಸಮಯದಲ್ಲಿ ಎದುರಾಗಬಹುದಾದ ಅನಿರೀಕ್ಷಿತ ಅಪಾಯಗ

15 Apr 2026 11:13 am
Gold Rate Rise: ಚಿನ್ನದ ಬೆಲೆ ಮತ್ತೆ ಏರಿಕೆ, 1.55 ಲಕ್ಷ ರೂಪಾಯಿಗೇರಿದ ಚಿನ್ನದ ಬೆಲೆ: ಬೆಳ್ಳಿ ಬೆಲೆಯೂ ಭಾರಿ ಏರಿಕೆ

ಚಿನ್ನ ಬೆಳ್ಳಿಯ ದರದಲ್ಲಿ ಇಂದು ಮತ್ತೆ ಹೆಚ್ಚಳ ಕಂಡಿದ್ದು, ಜಾಗತಿಕ ಅನಿಶ್ಚಿತತೆ, ತೈಲ ಬೆಲೆ ಏರಿಕೆಯೇ ಇದರ ಮೇಲೆ ಪ್ರಭಾವ ಬಿದ್ದಿದೆ. ಚಿನ್ನಾಭರಣ ಪ್ರಿಯರಿಗೆ ಮತ್ತೆ ಭಾರಿ ತುಟ್ಟಿಯಾಗುವ ಸಾಧ್ಯತೆ ದಟ್ಟವಾಗಿದೆ.

15 Apr 2026 10:44 am
ಬಿಜೆಪಿ ಅಪಸ್ವರಕ್ಕೆ ನಿತೀಶ್ ಕುಮಾರ್ ಮದ್ದು : ಕೊನೇ ಕ್ಷಣದಲ್ಲಿ ರಾಜೀನಾಮೆ ನೀಡುವುದನ್ನೇ ವಿಳಂಬ ಮಾಡಿದ್ದೇಕೆ?

Bihar New CM : ಬಿಹಾರದಲ್ಲಿ ಇದೇ ಮೊದಲ ಬಾರಿಗೆ ಬಿಜೆಪಿ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬರಲಿದೆ. ನೂತನ ಮುಖ್ಯಮಂತ್ರಿಯಾಗಿ ಸಾಮ್ರಾಟ್ ಚೌಧರಿ, ಏಪ್ರಿಲ್ ಹದಿನೈದರಂದು ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಸಾಮ್ರಾಟ್, ಆಯ್ಕೆಯ ಸಂಬಂಧ

15 Apr 2026 10:23 am
ಕರಾವಳಿಯಲ್ಲಿ ಬಿಸಿಲ ಝಳಕ್ಕೆ ಹೈರಾಣಾದ ಜನ: ಅನಾರೋಗ್ಯದಿಂದ ರಕ್ಷಿಸಿಕೊಳ್ಳಲು ಏನೆಲ್ಲಾ ಮುನ್ನೆಚ್ಚರಿಕೆ ಕ್ರಮ ಅಗತ್ಯ?

ಕರಾವಳಿ ಭಾಗದಲ್ಲಿ ಬಿಸಿಲಿನ ತಾಪಮಾನ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಉರಿಬಿಸಿಲಿನಿಂದಾಗಿ ಮೋಡ ಕವಿದ ವಾತವರಣವಿದ್ದರೂ ಸಹ ಬಿಸಿ ಗಾಳಿ ಬೀಸುತ್ತಿದೆ. ಅಷ್ಟೇ ಅಲ್ಲದೇ, ದಕ್ಷಿಣ ಕನ್ನಡದಲ್ಲಿ ಶೇ.93 ಮತ್ತು ಉಡುಪಿ ಜಿಲ್

15 Apr 2026 9:54 am
ಬೆಂಗಳೂರು ಸೇರಿದಂತೆ ನಾನಾ ಜಿಲ್ಲೆಗಳಲ್ಲಿ ಮುಂದಿನ 5 ದಿನಗಳ ಕಾಲ ತಾಪಮಾನ ಏರಿಕೆ

ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮುಂದಿನ ಐದು ದಿನಗಳ ಕಾಲ ಬಿಸಿಲು ಹೆಚ್ಚಾಗಲಿದೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಬಿಸಿ ಹಾಗೂ ತೇವಾಂಶದ ವಾತಾವರಣ ಇರಲಿದ್ದು, ಏಪ್ರಿಲ್ 15 ರಂದು ಅಲ್ಲಲ್ಲಿ ಹಗ

15 Apr 2026 9:28 am
2 ವರ್ಷದ ಹಿಂದಿನ ನನ್ನ ಭವಿಷ್ಯ ನಿಜವಾಗುತ್ತಿದೆ - R ಅಶೋಕ: ಅಂದು ಹೇಳಿದ್ದೇನು, ಈಗ ಆಗುತ್ತಿರುವುದೇನು?

Muslim Appeasement : ಅಲ್ಪಸಂಖ್ಯಾತ ಸಮುದಾಯದ ಅತಿಯಾದ ಓಲೈಕೆ ಮುಂದೊಂದು ದಿನ ಮುಳುವಾಗಲಿದೆ ಎಂದು ನಾನು ಹೇಳಿದ್ದೆ, ಅದು ಈಗ ನಿಜವಾಗುತ್ತಿದೆ ಎಂದು ವಿಧಾನಸಭೆಯಲ್ಲಿ ಪ್ರತಿಪಕ್ಷದ ನಾಯಕ ಆರ್.ಅಶೋಕ ಹೇಳಿದ್ದಾರೆ. ಪ್ರಧಾನಮಂತ್ರಿ ಆದಿಚುಂಚ

15 Apr 2026 8:28 am
ಮಂಗಳೂರು, ಮೈಸೂರು, ಹಾಸನದಲ್ಲಿ ಗ್ಯಾಸ್‌ ಪೂರೈಕೆಯಿಲ್ಲದೆ ಆಟೋ ಸ್ತಬ್ಧ: ಬಹುತೇಕ ಎಲ್ಲ ಬಂಕ್‌ಗಳು ಬಂದ್‌ , ಎಲ್‌ಪಿಜಿ ದರವೂ ಶೇ.50ರಷ್ಟು ಹೆಚ್ಚಳ

ಮೊದಲು ಹೋಟೆಲ್ ಅಯ್ತು, ಇದೀಗ ಆಟೋ ಚಾಲಕರಿಗೆ ಗ್ಯಾಸ್ ಸಿಗದೆ ಪರದಾಡಬೇಕಾದ ಸ್ಥಿತಿ ಬಂದಿದೆ. ಗ್ಯಾಸ್ ಪೂರೈಕೆಯಿಲ್ಲದೆ ಆಟೋ ನಿಲ್ಲಿಸುವ ಸ್ಥಿತಿಗೆ ಬಂದಿದೆ. ಎಲ್ಲಾದರೂ ಗ್ಯಾಸ್ ಸಿಗುತ್ತೆಂದರೆ ಸುಮಾರು ದೂರ ಹೋಗಿ , ಸರತಿ ಸಾಲಲ್

15 Apr 2026 8:17 am
ಎಲ್ಲರ ಕಿಸೆ ಸುಡುತ್ತಿದೆ ಮಧ್ಯಪ್ರಾಚ್ಯ ಸಂಘರ್ಷ

ಮಧ್ಯಪ್ರಾಚ್ಯದ ಪ್ರಸ್ತುತ ಬಿಕ್ಕಟ್ಟು ಭಾರತೀಯರ ಅಡುಗೆಮನೆಗೆ ನೇರವಾದ ಹೊಡೆತ ನೀಡುತ್ತಿರುವುದು ಸುಳ್ಳಲ್ಲ. ಯುದ್ಧದ ಭೀತಿಯಿಂದಾಗಿ ಜಾಗತಿಕ ಪೂರೈಕೆ ಸರಪಳಿ ಏರುಪೇರಾಗುತ್ತಿದ್ದು, ಇದು ಸಹಜವಾಗಿಯೇ ದಿನಬಳಕೆಯ ವಸ್ತುಗಳ ಬೆ

15 Apr 2026 7:56 am
ಬಾಗಲಕೋಟೆ : ಕಾದ ಕೆಂಡವಾದ ಧರೆ, 45 ° ಸೆಲ್ಸಿಯಸ್ ದಾಖಲು, ಏ‌. 18 ರವರೆಗೆ ಮುಂದುವರೆಯುವ ಸಾಧ್ಯತೆ

ಬೇಸಿಗೆಯ ತಾಪವು ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದ್ದು, ಭೂಮಿಯು ಅಕ್ಷರಶಃ ಕೆಂಡದಂತಾಗುತ್ತಿದೆ. ಹದಿನೈದು ದಿನಗಳ ಹಿಂದೆ ಸುರಿದ ಮಳೆ ಸೃಷ್ಟಿಸಿದ್ದ ತಂಪು ಈಗ ಮಾಯವಾಗಿದ್ದು, ದಾಖಲೆ ಮಟ್ಟದಲ್ಲಿ ಏರುತ್ತಿರುವ ಉಷ್ಣಾಂಶವ

15 Apr 2026 7:17 am
ಮಧ್ಯಪ್ರಾಚ್ಯ ಯುದ್ಧದಿಂದ ಭಾರತದಲ್ಲಿ 25 ಲಕ್ಷ ಜನ ಬಡತನದ ಕೂಪಕ್ಕೆ: ವಿಶ್ವಾದ್ಯಂತ 80 ಲಕ್ಷ ಮಂದಿ ಸಂಕಷ್ಟಕ್ಕೆ ! ವಿಶ್ವಸಂಸ್ಥೆಯ ವರದಿ

ಯುದ್ಧ ನಡೆಯುತ್ತಿರುವ ಪ್ರದೇಶಗಳಲ್ಲಿ ಸಾವು ನೋವು ಮಾತ್ರವಲ್ಲ, ಇದರ ಒತ್ತಡವು ಭಾರತದ ಮೇಲೂ ಬಿದ್ದಿದೆ. ಬೆಲೆ ಏರಿಕೆಗೆ ಜನ ತತ್ತಿರಿಸಿ ಹೋಗಿದ್ದಾರೆ. ಜನರ ಜೀವನ ವೆಚ್ಚ ಹೆಚ್ಚಳ ಆಗಿದೆ.

15 Apr 2026 5:51 am
ಹರ್ಮುಜ್‌ ಜಲಸಂಧಿ: ಸಿಲುಕಿರುವ ಭಾರತದ 15 ಹಡಗುಗಳು, ಆತಂಕದಲ್ಲೇ ಇದ್ದಾರೆ 500 ಸಿಬ್ಬಂದಿ, ಹಡಗಿನ ಮರೈನ್‌ ಎಂಜಿನಿಯರ್‌ ತೆರೆದಿಟ್ಟ ಕರಾಳ ಕಥೆ

ಯುದ್ಧ ಆರಂಭ ಆದಾಗಿನಿಂದ ಹರ್ಮುಜ್ ಬಳಸಿ ಬರುವ ಆಮದಿನ ಹಡಗುಗಳು ಅಲ್ಲೇ ಬಾಕಿಯಾಗಿವೆ. ಹೊರಟಿದ್ದ 23 ಹಡಗುಗಳ ಪೈಕಿ 15 ಹಡಗುಗಳು ಾಲ್ಲೇ ಇದ್ದು, ಆಹಾರ-ನೀರು ಸಂಗ್ರಹ ಖಾಲಿ ಆಗಿ ಸಿಬ್ಬಂದಿಗಳು ಆತಂಕ ಎದುರಿಸುತ್ತಿದ್ದಾರೆ. ಭಾರತ- ಇರಾ

15 Apr 2026 5:30 am
ರಿಸ್ಟ್ ಸ್ಪಿನ್ನರ್ ನೂರ್ ಅಹ್ಮದ್ ಕೈಚಳಕಕ್ಕೆ ಸುಸ್ತಾದ ಕೋಲ್ಕತ್ತಾ; ಚೆನ್ನೈ ಸೂಪರ್ ಕಿಂಗ್ಸ್ ಗೆ ಸತತ ಎರಡನೇ ಜಯಭೇರಿ

ಪ್ರಾರಂಭದ 2 ಪಂದ್ಯಗಳನ್ನು ಸತತವಾಗಿ ಸೋತು ಸಂಪೂರ್ಣ ಕಳೆಗುಂದಿದ್ದ ತಂಡ ಇದೀಗ ನಿರಂತರ ಎರಡನೇ ಜಯ ಗಳಿಸುವ ಮೂಲಕ ತನ್ನ ವೈಭವದ ದಿನಗಳನ್ನು ಮತ್ತೆ ಕಾಣುವ ಮುನ್ಸೂಚನೆ ನೀಡಿದೆ. ಎಡಗೈ ರಿಸ್ಟ್ ಸ್ಪಿನ್ನರ್ ನೂರ್ ಅಹ್ಮದ್ ಅವರ ಬಿಗು

14 Apr 2026 11:33 pm
PSLನಲ್ಲಿ ಪ್ರೇಕ್ಷಕರೇಕಿಲ್ಲ ಎಂದು ಕೇಳಿದ್ರೆ `ಭಾರತದಲ್ಲಿ ಇಂಧನವಿಲ್ಲ' ಎಂದ ಮೊಹ್ಸಿನ್ ನಖ್ವಿ!; ಅಜಯ್ ಜಡೇಜಾ ಕೌಂಟರ್ ಮಾತ್ರ ಸೂಪರ್

ಈ ಮೊಹ್ಸಿನ್ ನಖ್ವಿ ಮಾಡುವ ಜೋಕ್ ಗಳು ಒಂದೆರಡಲ್ಲ. ಇಲ್ಲವಾದಲ್ಲಿ ಪಾಕಿಸ್ತಾನದಲ್ಲಿ ಪಿಎಸ್ ಎಲ್ ಗೆ ಜನ ಭಾರತಕ್ಕೂ ಏನು ಸಂಬಂಧ? ಪತ್ರಕರ್ತನೊಬ್ಬ ಅಲ್ಲಿನ ಕ್ರಿಕೆಟ್ ಲೀಗ್ ಗೆ ಜನರ ಬರುವಿಕೆಗೆ ನಿಷೇಧ ಯಾಕೆ ಎಂದು ಕೇಳಿದರೆ, ನಖ್

14 Apr 2026 10:49 pm
ಶೇನ್ ವಾರ್ನ್ ಹೃದಯಾಘಾತಕ್ಕೆ ಕೋವಿಡ್ ಲಸಿಕೆ ಕಾರಣ? ಅವರಿಗೆ ಇಷ್ಟವಿಲ್ಲದಿದ್ದರೂ ನೀಡಲಾಗಿತ್ತು ಎಂದಿದ್ದಾನೆ ಪುತ್ರ!

ಸ್ಪಿನ್ ಬೌಲಿಂಗ್ ದಂತಕತೆ ಶೇನ್ ವಾರ್ನ್ ಅವರ ನಿಧನಕ್ಕೆ ಕೋವಿಡ್ ಲಸಿಕೆಗಳೇ ಕಾರಣ ಎಂದು ಅವರ ಪುತ್ರ ಜಾಕ್ಸನ್ ಗಂಭೀರ ಆಱೋಪ ಮಾಡಿದ್ದಾರೆ. 2022ರಲ್ಲಿ ಥಾಯ್ಲೆಂಡ್‌ನಲ್ಲಿ ಹೃದಯಾಘಾತದಿಂದ ನಿಧನರಾದ ವಾರ್ನ್, ಸರ್ಕಾರದ ಒತ್ತಾಯಕ್ಕ

14 Apr 2026 9:51 pm
2026 - 27 ನೇ ಸಾಲಿನ ರಾಜ್ಯ ಶೈಕ್ಷಣಿಕ ವೇಳಾಪಟ್ಟಿ ಬಿಡುಗಡೆ; ಈ ಬಾರಿ ದಸರಾ ರಜೆ 19 ದಿನ; ಶಾಲೆ ಆರಂಭ ಯಾವಾಗ?

2026 - 27 ನೇ ಸಾಲಿನ ರಾಜ್ಯ ಶೈಕ್ಷಣಿಕ ವೇಳಾಪಟ್ಟಿ ಬಿಡುಗಡೆಯಾಗಿದೆ. ಈ ಬಾರಿ ದಸರಾ ರಜೆಯು 19 ದಿನಗಳು ಇರಲಿವೆ. ಇನ್ನೂ ಈ ಬಾರಿ ಮೇ 29 ರಿಂದ ಶಾಲೆಗಳು ಪ್ರಾರಂಭವಾಗಲಿದ್ದು, 245 ಶಾಲಾ ಕೆಲಸದ ದಿನ ನಿಗದಿ ಮಾಡಲಾಗಿದೆ. 119 ರಜೆಗಳು ಸಿಗಲಿವೆ. ಪ್

14 Apr 2026 9:26 pm
ಸಿಎಂ ಹುದ್ದೆಗಾಗಿ ಖರ್ಗೆ ಮನೆಯಲ್ಲಿ ಡಿಕೆ ಶಿವಕುಮಾರ್ ಗಲಾಟೆ ಮಾಡಿದ್ರಾ? ಏನಿದು ಆರ್.ಅಶೋಕ ವ್ಯಂಗ್ಯ

R Ashoka on KPCC : ರಾಜ್ಯ ಕಾಂಗ್ರೆಸ್ಸಿನಲ್ಲಿ ಮತ್ತು ಸರ್ಕಾರದಲ್ಲಿ ಹೊಂದಾಣಿಕೆ ಎನ್ನುವುದೇ ಇಲ್ಲ. ಇಷ್ಟೊತ್ತಿಗಾಗಲೇ ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಆಗಬೇಕಿತ್ತು. ಆದರೆ, ಡಿಸಿಎಂ ಡಿಕೆ ಶಿವಕುಮಾರ್ ಅವರ ಮಾತಿಗೆ ಬೆಲೆ ಅನ್ನೋದ

14 Apr 2026 8:29 pm
ಕುಮಾರಣ್ಣ ಮುಂದಿನ CM ಎಂದವರಿಗೆ ನಯವಾಗಿ ಬುದ್ಧಿಮಾತು ಹೇಳಿದ ಎಚ್‌ಡಿ ಕುಮಾರಸ್ವಾಮಿ; ರಾಜ್ಯ ಸರ್ಕಾರಕ್ಕೊಂದು ಸಂದೇಶ

ಕಾರ್ಯಕ್ರಮದಲ್ಲಿ ಕುಮಾರಣ್ಣ ಮುಂದಿನ ಸಿಎಂ ಎಂಬ ಜೆಡಿಎಸ್‌ ಮುಖಂಡರು ಅಭಿಮಾನಿಗಳ ಘೋಷಣೆಗೆ ಎಚ್‌ಡಿ ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ. ಅಂಬೇಡ್ಕರ್ ಕಾರ್ಯಕ್ರಮದಲ್ಲಿ ನನ್ನ ವೈಭವೀಕರಣ ಬೇಡ ಎಂದು ಕೇಂದ್ರ ಸಚಿವರು ಹ

14 Apr 2026 8:07 pm
IPL 2026- ವಾಂಖೆಡೆಯಲ್ಲಿ ಗಾಯಗೊಂಡಿದ್ದ RCB ಸ್ಟಾರ್ ವಿರಾಟ್ ಕೊಹ್ಲಿ ಚಿನ್ನಸ್ವಾಮಿಯಲ್ಲಿ ಲಖನೌ ವಿರುದ್ಧ ಆಡ್ತಾರಾ?

Virat Kohli Injury- ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಪಾದದ ನೋವಿನಿಂದಾಗಿ ಫೀಲ್ಡಿಂಗ್ ಮಾಡದ ವಿರಾಟ್ ಕೊಹ್ಲಿ ಅವರು, ಏಪ್ರಿಲ್ 15 ರಂದು ಲಖನೌ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿಯುವ ಸಾಧ್ಯತೆ ದಟ್ಟವಾಗಿದೆ. ಅವ

14 Apr 2026 7:59 pm
ಬುಧವಾರ ಶುಭವಾರ ಆಗಲಿದೆಯಾ? ಷೇರು ಮಾರುಕಟ್ಟೆ ಏರಿಕೆ ಕಾಣುವ ಭರವಸೆಯಲ್ಲಿ ಹೂಡಿಕೆದಾರ

ಮಧ್ಯಪ್ರಾಚ್ಯ ಸಂಘರ್ಷದ ಪರಿಣಾಮವಾಗಿ ಅನಿಶ್ಚಿತತೆ ಹಾದಿ ಹಿಡಿದಿರುವ ಭಾರತೀಯ ಷೇರು ಮಾರುಕಟ್ಟೆ, ಏರಿಳಿತದ ತೂಗುಯ್ಯಾಲೆ ಆಡುತ್ತಿದೆ. ಬಹುತೇಕ ಕುಸಿತದ ಹಾದಿಯಲ್ಲೇ ಇರುವ ಮಾರುಕಟ್ಟೆ, ಕೆಲವೊಮ್ಮೆ ಮಾತ್ರ ಏರಿಕೆಯತ್ತ ಮುಖ ಮಾ

14 Apr 2026 7:40 pm
ತುಮಕೂರು ಶಿರಾ ಬಳಿ KSRTC ಬಸ್‌ - ಲಾರಿ ನಡುವೆ ಭೀಕರ ಅಪಘಾತ; ಹಲವು ಸಾವು ನೋವು

ತುಮಕೂರಿನ ಬಳಿ ಕೆಎಸ್‌ಆರ್‌ಟಿಸಿ ಬಸ್‌ ಭೀಕರ ಅಪಘಾತಕ್ಕೂಡಾಗಿದೆ. ನಿಂತಿದ್ದ ಲಾರಿಗೆ ಬಸ್‌ ಡಿಕ್ಕಿ ಹೊಡೆದಿದೆ. ಪ್ರಯಾಣಿಕರ ಪೈಕಿ ಇಬ್ಬರು ಮೃತಪಟ್ಟಿದ್ದು, 10 ಕ್ಕೂ ಅಧಿಕ ಮಂದಿಗೆ ಗಂಭೀರ ಗಾಯಗಳಾಗಿವೆ.

14 Apr 2026 7:22 pm
ಲೋಕಸಭಾ ಕ್ಷೇತ್ರಗಳನ್ನ 543 ರಿಂದ 850ಕ್ಕೆ ಹೆಚ್ಚಳಕ್ಕೆ ಕೇಂದ್ರ ಸರ್ಕಾರ ಸಿದ್ಧತೆ; ವಿಶೇಷ ಅಧಿವೇಶನದಲ್ಲಿ ತಿದ್ದುಪಡಿ ಮಸೂದೆ

ಕೇಂದ್ರ ಸರ್ಕಾರವು ಲೋಕಸಭಾ ಕ್ಷೇತ್ರಗಳ ಸಂಖ್ಯೆ ಹೆಚ್ಚಳಕ್ಕೆ ಮುಂದಾಗಿದೆ. ಮಹಿಳಾ ಮೀಸಲಾತಿ ಕಾಯ್ದೆ ಜಾರಿ ಹಾಗೂ ಮರು ವಿಂಗಡಣೆಗೂ ವೇದಿಕೆ ಸಿದ್ಧವಾಗಿದೆ. ಈ ನಿಟ್ಟಿನಲ್ಲಿ ವಿಶೇಷ ಅಧಿವೇಶನ ಕರೆದು ತಿದ್ದುಪಡಿ ಮಸೂದೆ ಮಂಡನೆಗ

14 Apr 2026 7:08 pm
ಪಶ್ಚಿಮ ಬಂಗಾಳದಲ್ಲಿ ಬಾಬ್ರಿ ರೀತಿಯ ಮಸೀದಿ ನಿರ್ಮಾಣ ಮಾಡಲು ಬಿಡಲ್ಲ; ಅಮಿತ್‌ ಶಾ ಶಪಥ!

ಪಶ್ಚಿಮ ಬಂಗಾಳದಲ್ಲಿ ಅಸ್ತಿತ್ವಕ್ಕೆ ಬರಲಿರುವ ಬಿಜೆಪಿ ಸರ್ಕಾರ, ಯಾವುದೇ ಕಾರಣಕ್ಕೂ ಮುರ್ಷಿದಾಬಾದ್‌ನಲ್ಲಿ ಬಾಬ್ರಿ ಮಸೀದಿ ನಿರ್ಮಾಣ ಮಾಡಲು ಬಿಡುವುದಿಲ್ಲ ಇದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ರಾಜ್ಯ ವಿಧಾನಸಭೆ ಚುನಾವಣೆಗಾ

14 Apr 2026 6:58 pm
ಹುಲ್ಲುಕಡ್ಡಿಗೂ ಮಹತ್ವವಿದೆ! ಇಲ್ಲಿ ಯಾರೂ ಮೇಲಲ್ಲ, ಕೀಳಲ್ಲ : ಕಾಂಗ್ರೆಸ್ ಕಾರ್ಯಕರ್ತರಿಗೆ ಮಹತ್ವದ ಸಂದೇಶ ಕೊಟ್ಟ ಡಿಕೆಶಿ

ಮಹಾತ್ಮ ಗಾಂಧಿ ಅವರನ್ನು ಈ ದೇಶದ ಮಹಾತ್ಮ ಎಂದು ಕರೆಯುತ್ತೇವೆ. ಅನೇಕ ಕಡೆ ಇವರ ಪ್ರತಿಮೆಗಳನ್ನು ನೋಡಿದ್ದೇವೆ. ಜೊತೆಗೆ ದೇವರ ಪ್ರತಿಮೆಗಳನ್ನೂ ನೋಡಿದ್ದೇವೆ. ಅದೇ ರೀತಿ ಅಂಬೇಡ್ಕರ್‌ ಅವರನ್ನು ದೇವರ ರೂಪದಲ್ಲಿಟ್ಟು ಅನೇಕ ಕಡೆ

14 Apr 2026 6:51 pm
ರಾಜ್ಯದಲ್ಲಿ ವಾರಕ್ಕೆರಡು ದಿನ ಇರುತ್ತೇನೆ, ಈ ಕೆಟ್ಟ ಸರ್ಕಾರದ ವಿರುದ್ಧ ದನಿ ಎತ್ತುತ್ತೇನೆ: ಎಚ್‌ಡಿಕೆ ಎಚ್ಚರಿಕೆ

ಮೊದಲಿನಿಂದಲೂ ಕಾಂಗ್ರೆಸ್ ಪಕ್ಷ ಗೊಂದಲದ ಗೂಡಾಗಿದೆ ಎಂದ ಸಚಿವ ಕುಮಾರಸ್ವಾಮಿ ಅವರು; ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣೆ ನಂತರ ಇದು ದೊಡ್ಡ ಪ್ರಮಾಣದಲ್ಲಿ ಗೋಚರವಾಗುತ್ತಿದೆ ಎಂದು ಹೇಳಿದರು. ಆದರೆ ಅವರ ಪಕ್ಷದ ಬಗ್ಗೆ ನಾ

14 Apr 2026 6:50 pm
ಅಂಬೇಡ್ಕರ್ ಚುನಾವಣೆಯಲ್ಲಿ ಸೋಲಿಗೆ ವಿ.ಡಿ.ಸಾರ್ವರ್ಕರ್, ಕಮ್ಯುನಿಸ್ಟ್ ಪಕ್ಷ ಕಾರಣ: ಇತಿಹಾಸ ಕೆದಕಿದ ಸಿದ್ದರಾಮಯ್ಯ

ಸಂವಿಧಾನದದಿಂದ ಸಾಮಾಜಿಕ ನ್ಯಾಯದ ರಥವನ್ನು ಮುಂದಕ್ಕೆ ಕೊಂಡೊಯ್ಯಬೇಕೆ ಹೊರತು ಹಿಂದಕ್ಕೆ ಎಳೆಯಬಾರದು. ಶಿಕ್ಷಣ, ಸಂಘಟನೆ ಮತ್ತು ಹೋರಾಟಗಳಿಂದ ಸಂವಿಧಾನದ ನೀಡಿದ ನ್ಯಾಯಬದ್ಧ ಹಕ್ಕುಗಳನ್ನು ಪಡೆಯಲು ಸಾಧ್ಯ. ಶಿಕ್ಷಣದಿಂದ ಎಲ್ಲ

14 Apr 2026 6:40 pm
ಎಲ್ಲಾ ತಲೆನೋವು ಮೈಗ್ರೇನ್‌ ಆಗಿರಲ್ಲ! ಬೆನ್ನುಹುರಿ ದ್ರವ ಲೀಕ್‌ ಆಗೋದ್ಯಾಕೆ? Dr. Sharath Kumar G G

ಎಲ್ಲಾ ತಲೆನೋವು ಮೈಗ್ರೇನ್‌ ಆಗಿರಲ್ಲ! ಬೆನ್ನುಹುರಿ ದ್ರವ ಲೀಕ್‌ ಆಗೋದ್ಯಾಕೆ? Dr. Sharath Kumar G G

14 Apr 2026 6:39 pm
ಬಿಹಾರ ಹೊಸ ಸರ್ಕಾರಕ್ಕೆ ಮಾರ್ಗದರ್ಶನ; ಸಾಮ್ರಾಟ್‌ ಚೌಧರಿ ಹೆಗಲ ಮೇಲೆ ಕೈಯಿಟ್ಟ ನಿತೀಶ್‌ ಕುಮಾರ್‌! ಅದೃಶ್ಯ ಅಸ್ತಿತ್ವದ ಸಂದೇಶ

ರಾಜಕಾರಣದಲ್ಲಿ ಯಾವುದನ್ನೂ ಏಕಾಏಕಿ ಬಿಟ್ಟುಕೊಡುವ ಪ್ರಶ್ನೆಯೇ ಬರುವುದಿಲ್ಲ. ಯಾರೇ ಆಗಲಿ ಉನ್ನತ ಹುದ್ದೆ ತ್ಯಜಿಸಬೇಕಾದರೆ ಅದರ ಬದಲಾಗಿ ತಮಗೆ ಏನು ಲಾಭ ಸಿಗಲಿದೆ ಎಂಬುದನ್ನು ಯೋಚಿಸಿಯೇ ಇರುತ್ತಾರೆ. ಬಿಹಾರ ಮುಖ್ಯಮಂತ್ರಿ ಸ

14 Apr 2026 5:55 pm
ಬಿಹಾರದ ಸಿಎಂ ಪಟ್ಟಕ್ಕೆ ಬಿಜೆಪಿಯ ಗಟ್ಟಿಗ ಸಾಮ್ರಾಟ್ ಚೌಧರಿ! ನಿತೀಶ್ ಕುಮಾರ್ ನೀಲಿಕಂಗಳ ಹುಡುಗ ಯಾರೆಂದು ಬಲ್ಲಿರಾ?

Samrat Choudhary New CM Of Bihar- ಬಿಹಾರದ ರಾಜಕೀಯದಲ್ಲಿ ದೊಡ್ಡ ಬದಲಾವಣೆ! ಹಿರಿಯ ನಾಯಕ ನಿತೀಶ್ ಕುಮಾರ್ ಅವರು ತೆರವುಗೊಳಿಸಲಿರುವ ಸಿಎಂ ಪಟ್ಟೆಕ್ಕೆ ಬಿಜೆಪಿಯ ಸಾಮ್ರಾಟ್ ಚೌಧರಿ ಇದೀಗ ಏರಲಿದ್ದಾರೆ. ಒಬಿಸಿ ಸಮುದಾಯದ ಪ್ರಬಲ ನಾಯಕರಾದ ಇವರು, ರಾಜ

14 Apr 2026 5:40 pm
ಕಾಂಗ್ರೆಸ್ ಕಿತ್ತಾಟದ ನಡುವೆ ದಾವಣಗೆರೆ ದಕ್ಷಿಣ, ಬಾಗಲಕೋಟೆ ಉಪಚುನಾವಣೆ ಫಲಿತಾಂಶದ ಭವಿಷ್ಯ ನುಡಿದ ವಿಜಯೇಂದ್ರ!

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಸಂಬಂಧಿಸಿದಂತೆ ಕಾಂಗ್ರೆಸ್‌ನಲ್ಲಿ ಭಿನ್ನಮತೀಯ ಚಟುವಟಿಕೆಗಳು ತೀವ್ರಗೊಂಡಿವೆ. ಈ ನಡುವೆ ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್ ಗೆಲ್ಲುತ್ತಾರಾ ಇಲ್ಲವೋ ಎಂಬ ಬಗ್ಗೆ ಚರ್ಚೆಗ

14 Apr 2026 5:32 pm
ನನ್ನ ಕಣ್ಣು ನೋಡಲು ಮೋದಿಗೆ ಧೈರ್ಯವಿಲ್ಲ : ಪ್ರಧಾನಿ ವಿರುದ್ದ ರಾಹುಲ್ ಗಾಂಧಿ ’ಐ ಕಾಂಟ್ಯಾಕ್ಟ್’ ವ್ಯಂಗ್ಯ

Rahul Gandhi In West Bengal : ಪ್ರಧಾನಮಂತ್ರಿ ನರೇಂದ್ರ ಮೋದಿ ದೇಶವನ್ನು ಮಾರಿದ್ದಾರೆ, ಅವರು ನನ್ನನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತಿಲ್ಲ ಎಂದು ಲೋಕಸಭೆಯಲ್ಲಿ ವಿಪಕ್ಷದ ನಾಯಕ ರಾಹುಲ್ ಗಾಂಧಿ ಲೇವಡಿ ಮಾಡಿದ್ದಾರೆ. ಬಂಗಾಳದ ಮುರ್ಷಿದಾಬಾ

14 Apr 2026 4:50 pm
IPL 2026- ಲಖನೌ ಸೂಪರ್ ಜೈಂಟ್ಸ್ ವಿರುದ್ಧ ಜಟಾಪಟಿಗೆ RCB ಸಜ್ಜು; ಹೇಗಿದೆ ಚಿನ್ನಸ್ವಾಮಿ ಕ್ರೀಡಾಂಗಣದ ಪಿಚ್?

RCB Vs LSG Match Preview- 10 ದಿನಗಳ ಬಳಿಕ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣ ಐಪಿಎಲ್ ಪಂದ್ಯಕ್ಕೆ ಸಜ್ಜಾಗಿದೆ. ಏಪ್ರಿಲ್ 15ರ ಬುಧವಾರದಂದು ಇಲ್ಲಿ ಹಾಲಿ ಚಾಂಪಿಯನ್ ಆರ್‌ಸಿಬಿ ತಂಡ ಲಖನೌ ಸೂಪರ್ ಜೈಂಟ್ಸ್ ತಂಡಗಳು ಮುಖಾಮುಖಿಯಾಗಲಿವೆ. ಮುಂ

14 Apr 2026 4:23 pm
ಗದಗದಲ್ಲಿ ಬಿರುಬಿಸಿಲಿನ ಅಟ್ಟಹಾಸ- 41.5 ಡಿಗ್ರಿ ಸೆಲ್ಸಿಯಸ್‌ ದಾಖಲಾದ ಗರಿಷ್ಠ ತಾಪಮಾನ; ಮುಂದಿನ ದಿನಗಳಲ್ಲಿ ಮತ್ತಷ್ಟು ಸಾಧ್ಯತೆ

ಗದಗ ಜಿಲ್ಲೆಯಲ್ಲಿ ಇತ್ತೀಚಿನ ವರ್ಷದಲ್ಲಿ ತಾಪಮಾನ ಏರಿಕೆಯಾಗುತ್ತಿದ್ದು, ಈ ವರ್ಷದ ಬೇಸಿಗೆಯಲ್ಲಿ ಏಪ್ರಿಪ್‌ ತಿಂಗಳಿನಲ್ಲಿ ಕಡುಬಿಸಿಲಿನ ಅಟ್ಟಹಾಸ ಜೋರಾಗಿದೆ. ಈವರ್ಷ 41.5 ಡಿಗ್ರಿ ಸೆಲ್ಸಿಯಸ್‌ ಗರಿಷ್ಠ ತಾಪಮಾನ ದಾಖಲಾಗಿದ್ದ

14 Apr 2026 4:12 pm
ನನ್ನದೇನೂ ತಕರಾರಿಲ್ಲ; ಸಿದ್ದರಾಮಯ್ಯ ಹೇಳಿಕೆಯಿಂದ ದೆಹಲಿಗೆ ಹೋದವರು ಹ್ಯಾಪಿ, ಸಚಿವರಾಗಿಯೇ ಮರಳುವ ಭರವಸೆ ಯಾರಿಗಿದೆ?

ಕರ್ನಾಟಕ ಕಾಂಗ್ರೆಸ್‌ನಲ್ಲಿ ಮತ್ತೆ ಸಚಿವ ಸಂಪುಟ ಪುನರ್‌ ರಚನೆ ಸದ್ದು ಮಾಡುತ್ತಿದ್ದು, ಆಡಳಿತ ಪಕ್ಷದ 38ಕ್ಕೂ ಹೆಚ್ಚು ಶಾಸಕರು ಸಚಿವ ಸ್ಥಾನಕ್ಕಾಗಿ ಆಗ್ರಹಿಸಿ ದೆಹಲಿಗೆ ದೌಡಾಯಿಸಿದ್ದಾರೆ. ದೆಹಲಿಯಲ್ಲಿ ಹೈಕಮಾಂಡ್‌ ವರಿಷ್ಠ

14 Apr 2026 4:05 pm
Nashik TCS Case: ಹಿಂದೂ ಯುವತಿಯ ರಂಜಾನ್ ಉಪವಾಸದಿಂದ ಬಯಲಾಯ್ತು ಒತ್ತಾಯದ ಮತಾಂತರ ಜಾಲ: ಪೊಲೀಸ್ ರಹಸ್ಯ ಕಾರ್ಯಾಚರಣೆ ಹೇಗಿತ್ತು ಗೊತ್ತಾ?

ಮಹಾರಾಷ್ಟ್ರದ ನಾಸಿಕ್‌ನ ಟಿಸಿಎಸ್‌ ಕಂಪನಿಯಲ್ಲಿ ಮಹಿಳಾ ಪೊಲೀಸ್ ಅಧಿಕಾರಿ, ಕಾನ್ಸ್‌ಸ್ಟೇಬಲ್‌ಗಳ ತಂಡ ರಹಸ್ಯ ಕಾರ್ಯಾಚರಣೆ ನಡೆಸಿ, ಉದ್ಯೋಗಿಗಳಿಗೆ ಆಗುತ್ತಿದ್ದ ಲೈಂಗಿಕ ಕಿರುಕುಳ, ಮತಾಂತರದ ಜಾಲವನ್ನು ಪತ್ತೆಹಚ್ಚಿ, 8 ಮಂದ

14 Apr 2026 3:56 pm
ನೋಯ್ಡಾದಲ್ಲಿ ರೈತರ ರಣಕಹಳೆ: ಕೇಂದ್ರ ಸರ್ಕಾರದ 'ವಿಕಸಿತ್ ಭಾರತ್' ಮಾದರಿಯನ್ನು ಟೀಕಿಸಿದ ರಾಹುಲ್ ಗಾಂಧಿ

ನೋಯ್ಡಾದಲ್ಲಿ ನಡೆದ ಕಾರ್ಮಿಕರ ಪ್ರತಿಭಟನೆ ಮತ್ತು ಆ ಸಂದರ್ಭದಲ್ಲಿ ನಡೆದ ಲಾಠಿ ಪ್ರಹಾರದ ಕುರಿತು ರಾಹುಲ್ ಗಾಂಧಿಯವರು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಈ ಘಟನೆಯನ್ನು ವಿಕಸಿತ ಭಾರತದ ಕಠೋರ ವಾಸ್ತವ ಎಂದ

14 Apr 2026 3:53 pm
ಟಿಕೆಟ್‌ ಫೈಟ್ ಟು ನಸೀರ್ ರಾಜೀನಾಮೆ: ಕಾಂಗ್ರೆಸ್‌ಗೆ ಬಿಸಿ ತಟ್ಟಿದ ಮುಸ್ಲಿಂ ನಾಯಕರ ಕಿತ್ತಾಟ, ತೆರೆಮರೆಯ ಬೆಳವಣಿಗೆಗಳು ಏನೇನು?

ದಾವಣಗೆರೆ ದಕ್ಷಿಣದ ಟಿಕೆಟ್ ವಿಚಾರವಾಗಿ ಆರಂಭಗೊಂಡ ಸಂಘರ್ಷ ಇದೀಗ ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆಗೆ ನಸೀರ್ ಅಹ್ಮದ್ ರಾಜೀನಾಮೆ ಕೊಡುವ ಹಂತಕ್ಕೆ ಬಂದು ತಲುಪಿದೆ. ಈ ಮೂಲಕ ಕಾಂಗ್ರೆಸ್‌ ನಲ್ಲಿ ಮುಸ್ಲಿಂ ನಾಯಕರ ನಡುವಿನ ಕಿ

14 Apr 2026 3:26 pm
ಮಧ್ಯಪ್ರಾಚ್ಯ ಶಾಂತಿಗೆ 4 ಅಂಶಗಳ ಪ್ರಸ್ತಾವನೆ ಮುಂದಿಟ್ಟ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್: UAE ಅಧ್ಯಕ್ಷರ ಬೀಜಿಂಗ್‌ ಭೇಟಿ ವೇಳೆ ಪ್ರಸ್ತಾಪ, ಏನವು?

ಅಮೆರಿಕಾ-ಇರಾನ್‌ ಮಾತುಕತೆಗಳು ವಿಫಲವಾದ ಬೆನ್ನಲ್ಲೇ, ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಉಲ್ಬಣಗೊಳ್ಳುತ್ತಿದೆ. ಈ ಮಧ್ಯೆ ಮಧ್ಯಪ್ರಾಚ್ಯದಲ್ಲಿ ಸಂಘರ್ಷವನ್ನು ಶಮನಗೊಳಿಸಲು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರನ್ನು ಯುಎ

14 Apr 2026 3:11 pm
ಅಮೆರಿಕ-ಇರಾನ್‌ ಪಾಲಿಗೆ ಇಸ್ಲಾಮಾಬಾದ್‌ ಅನಿಷ್ಠ; ಗುರುವಾರದ ಶಾಂತಿ ಮಾತುಕತೆಗೆ ಹೊಸ ಜಾಗ ಆಯ್ಕೆ ಸಾಧ್ಯತೆ!

ಇಸ್ಲಾಮಾಬಾದ್‌ ಟಾಕ್ಸ್‌ ಮುರಿದು ಬಿದ್ದಿರುವ ಕಾರಣ ಮಧ್ಯಪ್ರಾಚ್ಯದಲ್ಲಿ ಮತ್ತೆ ಯುದ್ಧದ ಕಾರ್ಮೋಡ ಕವಿದಿದೆ. ಆದರೆ ಅಮೆರಿಕ ಮತ್ತು ಇರಾನ್‌ ಮತ್ತೊಂದು ಸುತ್ತಿನ ಮಾತುಕತೆ ನಡೆಸಲು ಮುಂದಾಗಿರುವುದು ಶಾಂತಿಯ ಆಶಾಕಿರಣ ಗೋಚರವ

14 Apr 2026 2:00 pm
ತಮಿಳುನಾಡು ಚುನಾವಣೆ 2026: ಮಹಿಳೆಯರಿಗೆ ₹2,000 ಮತ್ತು ವರ್ಷಕ್ಕೆ 3 ಉಚಿತ ಸಿಲಿಂಡರ್ ; ಬಿಜೆಪಿ ಪ್ರಣಾಳಿಕೆ ಬಿಡುಗಡೆ

ತಮಿಳುನಾಡು ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಭಾರತೀಯ ಜನತಾ ಪಾರ್ಟಿ ತನ್ನ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಮಂಗಳವಾರ ಚೆನ್ನೈನಲ್ಲಿ ಈ ಪ್ರಣಾಳಿಕೆಯನ್

14 Apr 2026 1:55 pm
Explainer : ನೋಯ್ಡಾ ಗಲಭೆಯ ಹಿಂದೆ ಪಾಕ್ ಕೈವಾಡದ ಶಂಕೆ - QR ಕೋಡ್ ಸ್ಕೆಚ್, ವಾಟ್ಸಾಪ್ ಪಿತೂರಿ ಬಯಲು

Noida Violence : ಉತ್ತರ ಪ್ರದೇಶದ ನೋಯ್ಡಾದಲ್ಲಿ ಕಾರ್ಮಿಕರ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿರುವ ಹಿಂದೆ, ಪಾಕಿಸ್ತಾನದ ಅಥವಾ ದೇಶದ್ರೋಹಿಗಳ ಕೈವಾಡವಿದೆಯೇ ಎನ್ನುವ ಆಂಗಲ್ ನಲ್ಲಿ ವಿಚಾರಣೆ ನಡೆಯುತ್ತಿದೆ ಎಂದು ಉತ್ತರ ಪ್ರದೇಶದ ಪೊ

14 Apr 2026 1:41 pm
ನನ್ನ ಜವಾಬ್ದಾರಿಯನ್ನು ನಿಭಾಯಿಸಿದ್ದೇನೆ, ರಾಜಕೀಯದಲ್ಲಿ ಷಡ್ಯಂತ್ರ ಸಹಜ: ಜಮೀರ್ ಅಹ್ಮದ್ ಖಾನ್ ಸ್ಪಷ್ಟ ನುಡಿ

ದಾವಣಗೆರೆ ದಕ್ಷಿಣಕ್ಕೆ ಟಿಕೆಟ್‌ಗಾಗಿ ಏಳು ಮಂದಿ ಆಕಾಂಕ್ಷಿಗಳು ಅರ್ಜಿ ಹಾಕಿದ್ದಾರೆ. ಈ ಪೈಕಿ ಯಾರಿಗಾದರೂ ಟಿಕೆಟ್ ಕೊಡಿ ಎಂದು ನಾನು ಕೇಳಿದ್ದೆ. ಟಿಕೆಟ್ ಕೊಟ್ಟರೆ, ನಾನು ಗೆಲ್ಲಿಸಿಕೊಂಡು ಬರಲಿಲ್ಲ ಅಂದ್ರೆ ರಾಜೀನಾಮೆ ಕೊಡ್ತ

14 Apr 2026 1:41 pm
ಟೊಕಿಯೋದಲ್ಲಿ ಭಾರತೀಯ ಕುಟುಂಬ ಜೀವನ ಸಾಗಿಸಲು ತಿಂಗಳಿಗೆ 2.9 ಲಕ್ಷ ಖರ್ಚು! ನೆಟ್ಟಿಗರ ಹುಬ್ಬೇರಿಸುವಂತೆ ಮಾಡಿದ ಮಹಿಳೆಯ ವಿಡಿಯೋ

ವಿಶ್ವದ ಅತ್ಯಂತ ದುಬಾರಿ ನಗರಗಳಲ್ಲಿ ಒಂದಾಗಿರುವ ಟೊಕಿಯೋದಲ್ಲಿ ಭಾರತೀಯ ಮೂಲದ 3 ಸದಸ್ಯರ ಕುಟುಂಬ ಜೀವನ ಸಾಗಿಸಲು ಮಾಸಿಕವಾಗಿ ಎಷ್ಟು ಖರ್ಚಾಗಬಹುದು ಎಂಬುದನ್ನು ಮಹಿಳೆಯೊಬ್ಬರು ವಿವರಿಸಿದ್ದು, ತಿಂಗಳಿಗೆ ಬರೋಬ್ಬರಿ 2.9 ಲಕ್ಷ

14 Apr 2026 1:32 pm
ಸದನದ ಒಳಗೆ ಮಾತ್ರ ಭಿನ್ನ ಬಣ, ಹೊರಗೆ ಸಿಕ್ಕರೆ ದೋಸ್ತಿ ಕ್ಷಣ; ನರೇಂದ್ರ ಮೋದಿ- ಮಲ್ಲಿಕಾರ್ಜುನ ಖರ್ಗೆ ಒಂದು ಮಾಡಿದ ಅಂಬೇಡ್ಕರ್‌

ಪ್ರಜಾಪ್ರಭುತ್ವದಲ್ಲಿ ಸೈದ್ಧಾಂತಿಕ ಭಿನ್ನಾಭಿಪ್ರಾಯಕ್ಕೆ ಸ್ಥಾನವಿದೆಯೇ ಹೊರತ, ವೈಯಕ್ತಿಕ ದ್ವೇಷಕ್ಕೆ ಅಲ್ಲ. ಇಲ್ಲಿ ರಾಜಕೀಯ ವಿರೋಧಿಗಳು ವೈಯಕ್ತಿಕ ಮಟ್ಟದಲ್ಲಿ ಉತ್ತಮ ಸಂಬಂಧ ಹೊಂದಬಹುದು. ಅದೇ ರೀತಿ ಪ್ರಸ್ತುತ ಭಾರತದ ರಾ

14 Apr 2026 1:13 pm
ಇಂದು(ಏ.14) ಅಂಬೇಡ್ಕರ್ ಜಯಂತಿ: ಸಂವಿಧಾನ ರಚನೆಗೆ ಅಡಿಪಾಯವಾದ ನಿಜ ಜೀವನದ 10 ನೋವುಂಡ ಘಟನೆಗಳು, ಅಪಮಾನದ ಕಲ್ಲುಗಳೇ ಆತ್ಮಗೌರವವಾದಾಗ

ಬಾಳಿನಲ್ಲಿ ತೂರಿ ಬಂದ ಅಪಮಾನದ ಕಲ್ಲುಗಳನ್ನೇ ಬಾಬಾಸಾಹೇಬ್ ಅಂಬೇಡ್ಕರರು ಭವಿಷ್ಯದಲ್ಲಿ ಸಂವಿಧಾನ ರಚನೆಗೆ ಅಡಿಪಾಯ ಮಾಡಿಕೊಂಡ ಕಥನವಿದು. ತಾವು ಉಂಡ ನೋವುಗಳೇ ಇಂದು ಭಾರತೀಯರ ಹಕ್ಕುಗಳಾಗಿವೆ; ಜನರ ಆತ್ಮಗೌರವಗಳಾಗಿವೆ. ‘ಅಂಬೇ

14 Apr 2026 12:45 pm
ವಿಶ್ವದ ಅತಿದೊಡ್ಡ ಕ್ರೂಸ್ ಲೆಜೆಂಡ್ ಆಫ್ ದಿ ಸೀಸ್ ನಲ್ಲಿ ಸಿಬ್ಬಂದಿಯಾಗಿ ಮಂಡ್ಯದ ಕಿರಣ್‌ ಪುಟ್ಟಲಿಂಗಯ್ಯ ಆಯ್ಕೆ: ಮೊದಲ ಕನ್ನಡಿಗ ಎಂಬ ಹೆಗ್ಗಳಿಕೆ!

ಸಾಧನೆಗೆ ಛಲವಿದ್ದರೆ ಯಾರಿಗೆ ಆಗಲಿ ಉತ್ತಮ ಅವಕಾಶಗಳು ಸಿಗುತ್ತದೆ ಹಾಗೂ ಜಾಗತಿಕ ವೇದಿಕೆಯಲ್ಲಿ ತನ್ನ ಛಾಪನ್ನು ಮೂಡಿಸಬಹುದು ಎಂಬುದನ್ನು ಮಂಡ್ಯದ ಕಿರಣ್‌ ಪುಟ್ಟಲಿಂಗಯ್ಯ ಎಂಬ ವ್ಯಕ್ತಿ ವಿಶ್ವದ ಅತಿದೊಡ್ಡ ಕ್ರೂಸ್ ಹಡಗು 'ಲ

14 Apr 2026 12:30 pm
ಸಿದ್ದರಾಮಯ್ಯ ಆಪ್ತ ಬಣದ ವಿರುದ್ಧ ಕ್ರಮಕ್ಕೆ ಕಾರಣ ಏನು: ದಾವಣಗೆರೆ ಬಂಡಾಯ ಶಮನದಲ್ಲಿ ಎಡವಿದರೇ ನಸೀರ್ ಅಹ್ಮದ್?

ದಾವಣಗೆರೆ ಉಪ ಚುನಾವಣೆಯ ಫಲಿತಾಂಶ ಪ್ರಕಟಗೊಳ್ಳುವ ಮೊದಲೇ ರಾಜ್ಯ ರಾಜಕೀಯಲ್ಲಿ ಮಹತ್ವದ ಬೆಳವಣಿಗೆಗಳು ನಡೆಯುತ್ತಿವೆ. ಸಿಎಂ ಸಿದ್ದರಾಮಯ್ಯ ಅವರ ಆಪ್ತ ಬಣದ ಇಬ್ಬರು ನಾಯಕರ ವಿರುದ್ದ ಕ್ರಮ ಆಗಿದೆ. ಅಬ್ದುಲ್ ಜಬ್ಬಾರ್ ಅವರು ಕೆಪ

14 Apr 2026 11:51 am
ಸಿದ್ದರಾಮಯ್ಯರನ್ನು ಭೇಟಿಯಾದ ಜಮೀರ್‌ ಅಹ್ಮದ್‌; ಕೋರ್‌ ಟೀಂ ಟಾರ್ಗೆಟ್‌ ಮಾಡಿದ್ದಕ್ಕೆ ಬೇಸರ!

ಕರ್ನಾಟಕ ಕಾಂಗ್ರೆಸ್‌ ಅಲ್ಪಸಂಖ್ಯಾತ ಘಟಕದಲ್ಲಿ ಕಂಡುಬರುತ್ತಿರುವ ಗೊಂದಲ, ಕೈ ನಾಯಕರ ಆತಂಕವನ್ನು ಹೆಚ್ಚಿಸಿದೆ. ಮುಸ್ಲಿಂ ನಾಯಕರ ಸರಣಿ ರಾಜೀನಾಮೆ ರಾಜ್ಯ ಕಾಂಗ್ರೆಸ್‌ನ ಒಂದು ಬಣಕ್ಕೆ ಖುಷಿ ತಂದುಕೊಟ್ಟಿದ್ದರೆ, ಮತ್ತೊಂದು

14 Apr 2026 11:29 am
ಪ್ರಧಾನಿ ಮೋದಿ ಜೊತೆ ವೇದಿಕೆ ಹಂಚಿಕೊಳ್ಳಲಿರುವ ಡಿಕೆ ಶಿವಕುಮಾರ್ : ಗೌಡ್ರು, HDK ಕೂಡಾ ಇರಲಿದ್ದಾರೆ

PM Modi and DK Shivakumar in Dias : ಆದಿಚುಂಚನಗಿರಿ ಮಠದ 71ನೇ ಪೀಠಾಧಿಪತಿಗಳಾದ ಬಾಲಗಂಗಾಧರನಾಥ ಸ್ವಾಮೀಜಿಯವರ ಗದ್ದುಗೆಯುಳ್ಳ ಮಂದಿರವನ್ನು ಉದ್ಘಾಟಿಸಲು ಪ್ರಧಾನಿ ಮೋದಿ ನರೇಂದ್ರ ಮೋದಿ, ಏಪ್ರಿಲ್ ಹದಿನೈದರಂದು ಮಠಕ್ಕೆ ಆಗಮಿಸಲಿದ್ದಾರೆ. ಆ ಕಾರ

14 Apr 2026 11:15 am
ಮಂಡ್ಯದಲ್ಲಿ ದೇಶದ 5ನೇ ಆಟೊಮೋಟಿವ್ ಕೇಂದ್ರ ಸ್ಥಾಪನೆಗೆ ಸರ್ಕಾರದಿಂದ 500 ಎಕರೆ ಭೂಮಿ ಮಂಜೂರು: ಏನಿದು ARAI ಕೇಂದ್ರ?

ಮಂಡ್ಯದಲ್ಲಿ ಆಟೊಮೋಟಿವ್‌ ರೀಸರ್ಚ್ ಅಸೋಸಿಯೇಷನ್‌ ಆಫ್‌ ಇಂಡಿಯಾ(ARAI) ಸ್ಥಾಪನೆಗೆ 500 ಎಕರೆ ಭೂಮಿ ಮಂಜೂರು ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದ್ದು, ಇದಕ್ಕಾಗಿ ಜಾಗವನ್ನು ಗುರುತಿಸಲು ಜಿಲ್ಲಾಧಿಕಾರಿಗೆ ತಿಳಿಸಿದೆ. ಈ ಮೊದಲು ಯೋ

14 Apr 2026 11:07 am
ಕರ್ನಾಟಕದಲ್ಲಿ ಮಾವಿನ ಇಳುವರಿ ಕುಸಿತ: ಗಗನಕ್ಕೇರಿದ ಬೆಲೆ

ಮಾವು ಪ್ರಿಯರ ನೆಚ್ಚಿನ ಅಲ್ಫಾನ್ಸೋ (ಆಪೂಸ್) ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಇಳುವರಿ ಕುಸಿತದ ಹಿನ್ನೆಲೆಯಲ್ಲಿ ಬೆಲೆ ಗಗನಕ್ಕೇರಿದ್ದು, ಒಂದು ಡಜನ್‌ಗೆ 1,600 ರೂ. ನಿಂದ 2,000 ರೂ. ವರೆಗೆ ಮಾರಾಟವಾಗುತ್ತಿದೆ. ರಾಜ್ಯದಲ್ಲಿ ಈ ಬಾರಿ ಮಾ

14 Apr 2026 11:06 am
Gold Rate Rise: ಜಾಗತಿಕ ರಾಜಕೀಯ ಅಸ್ಥಿರತೆ ನಡುವೆ 1470 ರೂ. ಏರಿದ ಚಿನ್ನದ ಬೆಲೆ: ಬೆಳ್ಳಿ ಬೆಲೆ ತಟಸ್ಥ

ಚಿನ್ನ ಬೆಳ್ಳಿ ದರದಲ್ಲಿ ಇಂದು ವ್ಯತ್ಯಾಸವಾಗಿದ್ದು, ನಿನ್ನೆ ಅಲ್ಪ ಪ್ರಮಾಣದಲ್ಲಿ ಕುಸಿದಿದ್ದ ಚಿನ್ನದ ಬೆಲೆ ಇಂದು ಮತ್ತೆ ಹೆಚ್ಚಳ ಕಂಡಿದೆ. ಬೆಳ್ಳಿ ಬೆಲೆ ತಟಸ್ಥವಾಗಿದೆ.

14 Apr 2026 10:57 am
Breaking News: ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ನಸೀರ್ ಅಹ್ಮದ್‌ಗೆ ಕೊಕ್!

ರಾಜ್ಯ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆ ನಡೆಯುತ್ತಿದೆ. ಕೆಪಿಸಿಸಿ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಸ್ಥಾನಕ್ಕೆ ಅಬ್ದುಲ್ ಜಬ್ಬಾರ್ ರಾಜೀನಾಮೆ ನೀಡಿದ ಬೆನ್ನಲ್ಲೇ ವಿಧಾನಪರಿಷತ್ ಸದಸ್ಯ ನಸೀರ್ ಅಹ್ಮದ್ ಅವರನ್ನು ಸಿಎಂ ರಾಜಕ

14 Apr 2026 10:18 am
ಬೆಂಗಳೂರಿನಲ್ಲಿ ಕೇವಲ 1 ಗಂಟೆ ಲೇಟ್ ಆಗಿದ್ದಕ್ಕೆ ಮಹಿಳೆಗೆ ಮಿಸ್‌ ಆಯ್ತು ಬಾಡಿಗೆ ಮನೆ: ನಗರದ ಬಾಡಿಗೆ ಮನೆ ರೇಸ್‌ ಬಗ್ಗೆ ನೆಟ್ಟಿಗರು ಹೇಳೋದೇನು?

ಬೆಂಗಳೂರಿನ ವೇಗದ ಬದುಕಿನಲ್ಲಿ ನೆಲಸಲು ಸೂರು ಸಿಗುವುದೇ ಕಷ್ಟ, ಅಂತದ್ದರಲ್ಲಿ ಬಾಡಿಗೆ ಮನೆಗಳಿಗೆ ಇರುವ ಪೈಪೋಟಿ ನಡುವೆ ನಿಮಗೆ ಇಷ್ಟವಾಗುವ ಬಾಡಿಗೆ ಮನೆ ಸಿಗುವುದು ಇನ್ನಷ್ಟು ಕಠಿಣವಾದ ಕೆಲಸ. ಒಂದು ವೇಳೆ ಸಿಕ್ಕರೂ ಮಾಲೀಕರ ಎ

14 Apr 2026 10:06 am
ರಾಹುಲ್ ಗಾಂಧಿ, ಎಡಪಕ್ಷಗಳಿಗೆ Keralam Election Result ನಿರ್ಣಾಯಕ: ಒಬ್ಬೊಬ್ಬರದ್ದು ಒಂದೊಂದು ಕಾರಣ

Kerala Assembly Election 2026: 140 ಸ್ಥಾನವನ್ನು ಹೊಂದಿರುವ ಕೇರಳದ ವಿಧಾನಸಭೆಗೆ ಏಪ್ರಿಲ್ ಒಂಬತ್ತರಂದು ಚುನಾವಣೆ ನಡೆದಿದೆ. ಅಭ್ಯರ್ಥಿಗಳ ಭವಿಷ್ಯ ಇವಿಎಂನಲ್ಲಿ ಸುಭದ್ರವಾಗಿದೆ. ಮೇ ನಾಲ್ಕರಂದು ಚುನಾವಣಾ ಫಲಿತಾಂಶ ಹೊರಬೀಳಲಿದೆ. ಕೇರಳದ ಚುನಾವಣ

14 Apr 2026 9:17 am
ಇನ್ಮುಂದೆ ಪಿಯುಸಿ ವಿದ್ಯಾರ್ಥಿಗಳಿಗೂ ಉಚಿತ ಪಠ್ಯಪುಸ್ತಕ ನೀಡಲು ಶಿಕ್ಷಣ ಇಲಾಖೆ ನಿರ್ಧಾರ: PU ಪರೀಕ್ಷೆಯ ಗರಿಷ್ಠ ಅಂಕವೇ ಸಿಇಟಿಗೆ ಪರಿಗಣನೆ

ರಾಜ್ಯದಲ್ಲಿ ಪದವಿಪೂರ್ವ ಕಾಲೇಜಿಗಳಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ಶಿಕ್ಷಣ ಇಲಾಖೆ ಗುಡ್‌ ನ್ಯೂಸ್‌ ಕೊಟ್ಟಿದ್ದು, 2026-27ನೇ ಸಾಲಿನಿಂದ ಪಿಯುಸಿ ವಿದ್ಯಾರ್ಥಿಗಳಿಗೆ ಉಚಿತವಾಗಿ ಪಠ್ಯಪುಸ್ತಕ ಪೂರೈಸಲು ಮುಂದಾಗಿದೆ. ಇ

14 Apr 2026 8:46 am
ಕೃಷ್ಣಾ ನದಿ ಒಡಲು ಬಹುತೇಕ ಬರಿದು , ಕೊಯ್ನಾ ಡ್ಯಾಂನಿಂದ 2 ಟಿಎಂಸಿಗೆ ಬೇಡಿಕೆ

ಬಿರು ಬಿಸಿಲಿನಿಂದಾಗಿ ಕೃಷ್ಣಾ ನದಿಯ ಒಡಲು ಬಹುತೇಕ ಖಾಲಿಯಾಗುತ್ತಿದ್ದು, ಬೆಳಗಾವಿ ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ ಕೃಷಿ ಹಾಗೂ ಕುಡಿಯುವ ನೀರಿಗೆ ತೀವ್ರ ಅಭಾವ ಸೃಷ್ಟಿಯಾಗಿದೆ. ಪ್ರಸ್ತುತ ಹಿಪ್ಪರಗಿ ಬ್ಯಾರೇಜ್‌ನಲ್ಲಿ ನೀ

14 Apr 2026 8:28 am
ಹುಬ್ಬಳ್ಳಿ ಮಾರ್ಗವಾಗಿ ಓಡಲಿ 'ವಂದೇ ಭಾರತ್ ಸ್ಲೀಪರ್': ಹೆಚ್ಚಿದ ಸಾರ್ವಜನಿಕರ ಒತ್ತಾಯ

ಬೆಂಗಳೂರು ಮತ್ತು ಮುಂಬಯಿ ನಡುವೆ ಹೊಸ ವಂದೇ ಭಾರತ್‌ ಸ್ಲೀಪರ್‌ ರೈಲು ಬೆಂಗಳೂರಿನಿಂದ ಹೊರಟು ಆಂಧ್ರಪ್ರದೇಶ ಮತ್ತು ತೆಲಂಗಾಣ ಮೂಲಕ ಸಾಗಿ, ಕರ್ನಾಟಕದ ಕಲ್ಯಾಣ ಕರ್ನಾಟಕದ ಕೆಲವು ಭಾಗಗಳನ್ನು ಮಾತ್ರ ಸ್ಪರ್ಶಿಸಿ ಮಹಾರಾಷ್ಟ್ರ

14 Apr 2026 8:05 am
IPL 2026: ಏ.15, 24 ರಂದು ಮೆಟ್ರೋ ಸೇವೆ ವಿಸ್ತರಣೆ: ಏ.18 ಕ್ಕೆ ಸಹಜ ಸಂಚಾರ, ಮೆಟ್ರೋ ಸಮಯ, ಹೆಚ್ಚುವರಿ ಬಸ್‌ ವಿವರ ಇಲ್ಲಿದೆ

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲ ನಡೆಯಲಿರುವ ಐಪಿಎಲ್ ಪಂದ್ಯ ವೀಕ್ಷಣೆಗೆ ಬರುವ ಕ್ರೀಡಾಪ್ರೇಮಿಗಳಿಗಾಗಿ ನಮ್ಮ ಮೆಟ್ರೋ ಸೇವೆ ಹಾಗೂ ಬಿಎಂಟಿಸಿ ಬಸ್ ಸೇವೆಯನ್ನು ವಿಸ್ತರಿಸಲಾಗಿದೆ. ಸಮಯ ಹಾಗೂ ಸ್ಥಳದ ವಿವರ ಇಲ್ಲಿ ಕ

14 Apr 2026 7:27 am
ರೈತರಿಗೆ ಗುಡ್ ನ್ಯೂಸ್! ಸಿಗಲಿದೆ ಫಸಲ್‌ ಬಿಮಾ ಆರ್ಥಿಕ ಬಲ

ಕೇಂದ್ರ ಸರ್ಕಾರದ ಈ ವಿಮಾ ಯೋಜನೆಯು ಪ್ರಕೃತಿ ವಿಕೋಪಗಳಾದ ಬರ, ಪ್ರವಾಹ, ಕೀಟಬಾಧೆ ಹಾಗೂ ರೋಗಗಳಿಂದ ಬೆಳೆ ನಷ್ಟ ಅನುಭವಿಸುವ ರೈತರಿಗೆ ಆರ್ಥಿಕ ರಕ್ಷಣೆ ನೀಡುವ ಮಹತ್ವದ ಯೋಜನೆಯಾಗಿದೆ. ವಿಶೇಷವಾಗಿ ಬರಪೀಡಿತ ಪ್ರದೇಶದ ರೈತರಿಗೆ ಇ

14 Apr 2026 7:09 am
ತಿಪಟೂರು ಕೊಬ್ಬರಿಗೆ ದಾಖಲೆಯ 38 ಸಾವಿರ ರೂ ಬೆಲೆ: 40 ಸಾವಿರ ರೂ ತಲುಪುವ ನಿರೀಕ್ಷೆ! ರೈತರು ಖುಷ್

ತುಮಕೂರು ಜಿಲ್ಲೆ ತಿಪಟೂರಿನ ಕೊಬ್ಬರಿಗೆ ಉತ್ತರ ಭಾರತದಲ್ಲಿ ಎಲ್ಲಿಲ್ಲದ ಬೇಡಿಕೆ ಸೃಷ್ಟಿಯಾಗಿದೆ. ಇದರಿಂದ ಕೇವಲ 10 ದಿನದಲ್ಲೇ 8 ಸಾಔಇರ ರೂಪಾಯಿ ಬೆಲೆ ಏರಿಕೆ ಆಗಿದೆ. ಇದು 40 ಸಾವಿರ ದಾಟುವ ನಿರೀಕ್ಷೆಯೂ ಇದೆ.

14 Apr 2026 6:08 am
ನಾಳೆಯಿಂದ (ಏ.15) ತುಳುನಾಡಿಗೆ ಹೊಸ ವರ್ಷ: ಮನೆ ಮನೆಗಳಲ್ಲಿ ಬಿಸು ಪರ್ಬ ಆಚರಣೆ , ಪ್ರಕೃತಿಯಲ್ಲಿ ಹೊಸತನದ ತೆನೆ

ಪ್ರಕೃತಿ ಆರಾಧನೆ ಬಹುಮುಖ್ಯ ಭಾಗವಾಗಿರುವ ಉಳುನಾಡು ದಕ್ಷಿಣ ಕನ್ನಡ ಹಾಗೂ ಉಡುಪಿಯಲ್ಲಿ ನಾಳೆ ಬಿಸುಪರ್ಬ ಆಚರಿಸಲಾಗುತ್ತಿದ್ದು, ಹೊಸವರ್ಷಕ್ಕೆ ಹೊಸದಾಗಿ ಬೆಳೆದ ತರಕಾರಿ, ಹೂ ಹಣ್ಣು ಹಾಗೂ ದೇವರ ಭಾವಚಿತ್ರ-ಕನ್ನಡಿ ಇಟ್ಟು ದೀಪ

14 Apr 2026 5:33 am
SRH Vs RR Highlights- ಇತಿಹಾಸ ನಿರ್ಮಿಸಿದ ಪ್ರಫುಲ್! ಪದಾರ್ಪಣೆ ಪಂದ್ಯದ ಮೊದಲ ಓವರ್ ನಲ್ಲೇ 3 ವಿಕೆಟ್! ಯಾರೀತ?

1-0-1-3! ಇದು ಪದಾರ್ಪಣೆ ಪಂದ್ಯವನ್ನಾಡಿದ ಸನ್ ರೈಸರ್ಸ್ ತಂಡದ ಮಧ್ಯಮ ವೇಗದ ಬೌಲರ್ ಪ್ರಫುಲ್ ಹಿಂಜ್ ಅವರ ಆರಂಭಿಕ ಓವರ್ ಅಂಕಿ ಅಂಶ! ಆರು ಎಸೆತಗಳು ಮುಗಿಯುವುದರೊಳಗೆ ವೈಭವ್ ಸೂರ್ಯವಂಶಿ, ಧ್ರುವ್ ಜ್ಯುರೆಲ್, ಪ್ರೆಟೋರಿಯಸ್ ವಿಕೆಟ್! ಇ

13 Apr 2026 10:29 pm
ಕರ್ನಾಟಕ ಸರ್ಕಾರಿ ನೌಕರರ ಸಾರ್ವತ್ರಿಕ ವರ್ಗಾವಣೆ: ಏಪ್ರಿಲ್‌ 15 ಆರಂಭ; ನಿಮಯಗಳು, ಅರ್ಹತೆಯ ಮಾರ್ಗಸೂಚಿ ಬಿಡುಗಡೆ

ಕರ್ನಾಟಕ ಸರ್ಕಾರಿ ನೌಕರರ ವರ್ಗಾವಣೆಯು ಏಪ್ರಿಲ್‌ 15 ರಿಂದ ಆರಂಭವಾಗಲಿದೆ. ಮೇ 31ರವರೆಗೆ ಗಡುವು ನೀಡಲಾಗಿದೆ. ಈ ಸಾರ್ವತ್ರಿಕ ವರ್ಗಾವಣೆ ಸಂಬಂಧಿಸಿದಂತೆ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ. ಪತಿ ಪತ್ನಿ ಪ್ರಕರಣ, ಗಂಭೀರ ಕಾಯಿಲೆ,

13 Apr 2026 10:06 pm
IAS ರೋಹಿಣಿ ಸಿಂಧೂರಿ ವಿರುದ್ಧ ತನಿಖೆ: ರಾಜ್ಯ ಸರ್ಕಾರಕ್ಕೆ ಸುಪ್ರೀಂಕೋರ್ಟ್‌ ನೋಟಿಸ್‌! ಹೈಕೋರ್ಟ್‌ ತೀರ್ಪಿಗೆ ತಡೆ

ಕೈಚೀಲ ಅಕ್ರಮ ಖರೀದಿ ಆರೋಪದಲ್ಲಿ ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ತನಿಖೆ ನಡೆಸಲು ಈ ಹಿಂದೆ ಹೈಕೋರ್ಟ್‌ ಸೂಚನೆ ನೀಡಿತ್ತು. ಇದನ್ನು ಪ್ರಶ್ನೆ ಮಾಡಿ ರೋಹಿಣಿ ಸಿಂಧೂರಿಯವರಯ ಸುಪ್ರೀಂ ಕೋರ್ಟ್‌ ಮರೆಹೋಗಿದ್ದರು. ಸದ

13 Apr 2026 9:30 pm
IPL 2026- ಅಭಿಷೇಕ್ ಶರ್ಮಾ ಗೋಲ್ಡನ್ ಡಕ್ ಗೆ ನೆಟ್ಟಿಗರ ಗೇಲಿ; ಭಾರತ ತಂಡಕ್ಕೆ ವೈಭವ್ ಸೂರ್ಯವಂಶಿ ಆಯ್ಕೆಗೆ ಒತ್ತಾಯ

ಕ್ರಿಕೆಟ್ ಪ್ರೇಮಿಗಳೇ ಹಾಗೆ ಚೆನ್ನಾಗಿ ಆಡಿದಾಗ ಹೊಗಳಿ ಅಟ್ಟಕ್ಕೇರಿಸುತ್ತಾರೆ. ಕೆಟ್ಟದಾಗಿ ಆಡಿದಾಗ ತೆಗಳುತ್ತಾರೆ. ಇದೀಗ ರಾಜಸ್ಥಾನ ರಾಯಲ್ಸ್ ತಂಡದ ವಿರುದ್ಧ ಗೋಲ್ಡನ್ ಡಕ್ ಗೆ ಔಟಾದ ಸನ್ ರೈಸರ್ಸ್ ಹೈದರಾಬಾದ್ ತಂಡದ ಆರಂಭಿ

13 Apr 2026 9:24 pm
ಕರ್ನಾಟಕದ 11 ಜಿಲ್ಲೆಗಳಲ್ಲಿ 18 ಸಾವಿರ ಕೋಟಿ ರೂ. ಬಂಡವಾಳ ಹೂಡಿಕೆಗೆ ಸರ್ಕಾರ ಒಪ್ಪಿಗೆ; 15 ಸಾವಿರ ಉದ್ಯೋಗ - ಎಲ್ಲೆಲ್ಲಿ?

ರಾಜ್ಯ ಉನ್ನತ ಮಟ್ಟದ ಅನುಮೋದನೆ ನೀಡಿಕೆ ಸಮಿತಿಯ 67ನೆ ಸಭೆಯಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ರಾಜ್ಯದ 11 ಜಿಲ್ಲೆಗಳಲ್ಲಿ 18,430.44 ಕೋಟಿ ಹೂಡಿಕೆಗೆ ಸಮ್ಮತಿ ನೀಡಲಾಗಿದೆ. ಇದರಿಂದ ರಾಜ್ಯದ 15032 ಜನರಿಗೆ ಉದ್ಯೋಗಾವಕಾಶ ಸಿಗಲಿವೆ

13 Apr 2026 9:13 pm
ಐಸಿಸಿ ಮಹಿಳಾ ಟಿ20 ವಿಶ್ವಕಪ್‌ 2026 ಬಹುಮಾನ ಪ್ರಕಟ: ವಿಜೇತರಿಗೆ ₹20 ಕೋಟಿ; ಹೀಗಿದೆ ನೋಡಿ ಮೊತ್ತದ ಪಟ್ಟಿ!

2026 ರ ವರ್ಷವಿಡೀ ಕ್ರಿಕೆಟ್ ಹಬ್ಬ ಎಂದಿದ್ದು ಸುಮ್ಮನೇ ಅಲ್ಲ. ಐಪಿಎಲ್ ಮುಗಿದೊಡನೆ ಕ್ರಿಕೆಟ್ ಪ್ರೇಮಿಗಳ ಚಿತ್ತ ಇಂಗ್ಲೆಂಡ್ ಕಡೆಗೆ ಹೊರಳಲಿದೆ. ಜೂನ್ 12ರಿಂದ ಇಂಗ್ಲೆಂಡ್ ನಲ್ಲಿ ವಿಶ್ವಟೂರ್ನಿ ಪ್ರಾರಂಭವಾಗಲಿದ್ದು ಒಟ್ಟು 24 ದಿನ

13 Apr 2026 8:44 pm
ಬೆಂಗಳೂರಿನ ಅಕ್ಕಪಕ್ಕದ ಮನೆಯ ಬೆಕ್ಕುಗಳ ಪ್ರಣಯ; 4 ಮರಿ ಜನನ - ಸಾಕುವವರು ಯಾರೆಂದು ಜಗಳ! ಪೊಲೀಸರು ಹೈರಾಣ

ಬೆಂಗಳೂರಿನ ಅಕ್ಕಪಕ್ಕ ಮನೆಯ ಬೆಕ್ಕುಗಳು ಪ್ರಣಯವು ದೊಡ್ಡ ಗಲಾಟೆಗೆ ಕಾರಣವಾಗಿದೆ. ಆ ಬೆಕ್ಕುಗಳಿಗೆ 4 ಮರಿಗಳು ಜನಿಸಿದ್ದು, ಅವುಗಳನ್ನು ಸಾಕುವ ವಿಚಾರಕ್ಕೆ 2 ಮನೆಯವರು ನಿರಾಸಕ್ತಿ ತೋರಿದ್ದು, ಪೊಲೀಸ್‌ವರೆಗೂ ದೂರು ನೀಡಿದ್ದಾ

13 Apr 2026 8:33 pm
ವಚನಾನಂದ ಸ್ವಾಮೀಜಿಗೆ 2 ಆಯ್ಕೆ ಕೊಟ್ಟಿದ್ದ ಪಂಚಮಸಾಲಿ ಟ್ರಸ್ಟ್‌! ಉಚ್ಚಾಟನೆ ಸತ್ಯ ಬಿಚ್ಚಿಟ್ಟ ಧರ್ಮದರ್ಶಿ ಮಂಡಳಿ

ಹರಿಹರ ಪಂಚಮಸಾಲಿ ಪೀಠದಿಂದ ವಚನಾನಂದ ಸ್ವಾಮೀಜಿ ಉಚ್ಚಾಟನೆ ನಿಖರ ಕಾರಣ ಏನು ಎಂದು ಧರ್ಮದರ್ಶಿ ಮಂಡಳಿ ತಿಳಿಸಿದೆ. ಸ್ವಾಮೀಜಿಗೆ ಬೆಂಗಳೂರಿನ ಶ್ವಾಸ ಕೇಂದ್ರ ಅಥವಾ ಹರಿಹರದ ಪಂಚಮಸಾಲಿ ಪೀಠ ಎರಡರಲ್ಲಿ ಒಂದನ್ನು ಆಯ್ಕೆ ಮಾಡಿಕೊಳ

13 Apr 2026 7:55 pm
ದೃಷ್ಟಿಹೀನತೆ ಸವಾಲು ಮೆಟ್ಟಿ ನಿಂತು 2nd PU ಪರೀಕ್ಷೆಯಲ್ಲಿ 600ಕ್ಕೆ 586 ಅಂಕ ಪಡೆದ ಸಿಂಚನಾ: ಡಿಜಿಟಲ್‌ ಮಾದರಿಯಲ್ಲಿ ಪರೀಕ್ಷೆ ಬರೆದು ಸಾಧನೆ!

ಸಾಧಿಸುವ ಛಲ ಹಾಗೂ ಸಾಮರ್ಥ್ಯವಿದ್ದರೆ ಎಂತಹ ಸವಾಲು ಸಹ ನಮ್ಮನ್ನು ತಡೆಯಲು ಸಾಧ್ಯವಿಲ್ಲ ಎಂಬುದನ್ನು ದೃಷ್ಟಿಹೀನತೆಯ ಸವಾಲನ್ನು ಎದುರಿಸುತ್ತಿರುವ ವಿವಿ ಪುರಂ ಜೈನ್‌ ಕಾಲೇಜಿನ ದ್ವಿತೀಯ ಪಿಯು ವಿದ್ಯಾರ್ಥಿನಿ ಸಿಂಚನಾ ಸಾಬೀ

13 Apr 2026 7:54 pm
ಪ್ರಧಾನಿ ಭದ್ರತಾ ಕಾರಣಕ್ಕೆ ಮದುವೆಗೆ ಅಡಚಣೆ; ಸಿಲಿಗುರಿ ನವ ಜೋಡಿಗೆ ಕೈಮುಗಿದು ಕ್ಷಮೆ ಕೇಳಿದ ನರೇಂದ್ರ ಮೋದಿ

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ನಿನ್ನೆ (ಏ.12-ಭಾನುವಾರ) ಸಿಲಿಗುರಿಯಲ್ಲಿ ಭರ್ಜರಿ ಚುನಾವಣಾ ಪ್ರಚಾರ ನಡೆಸಿದ ಪ್ರಧಾನಮಂತ್ರಿ ನರೇಂದ್ರ ಮೋದಿ, ತಮಗಾಗಿ ಒದಗಿಸಲಾಗಿದ್ದ ಬಿಗಿ ಭದ್ರತೆಯ ಕಾರಣದಿಂದಾಗಿ ನವಜ

13 Apr 2026 7:40 pm
IPL 2026- ಕ್ಯಾಪ್ ಕೊಡಿ ಎಂದು ಅಭಿಮಾನಿ ಕೇಳಿದ್ದಕ್ಕೆ ತಾಯಾಣೆ ಹಾಕಿದ ಅಂಗ್ಕ್ರಿಷ್ ರಘುವಂಶಿ! ನಕ್ಕು ನಕ್ಕು ಸುಸ್ತು

ಕೆಕೆಆರ್ ಬ್ಯಾಟರ್ ಅಂಗ್ಕ್ರಿಷ್ ರಘುವಂಶಿ ಅವರು ಕ್ಯಾಪ್ ಕೇಳಿದ ಅಭಿಮಾನಿಗೆ ನೀಡಿದ ತಮಾಷೆಯ ಉತ್ತರ ಇದೀಗ ವೈರಲ್ ಆಗಿದೆ. ತಾಯಾಣೆ ನನಗೆ ಇರೋದೇ ಒಂದು ಕ್ಯಾಪ್ ಎಂದು ಅವರು ಹೇಳಿದ್ದು ನೆಟ್ಟಿಗರನ್ನು ನಗೆಗಡಲಲ್ಲಿ ತೇಲಿಸಿದೆ. ಡ

13 Apr 2026 7:15 pm
ರಾಜ್ಯದಲ್ಲಿ ಮಕ್ಕಳ ಸಹಾಯವಾಣಿಗೆ ಬಂದಿವೆ 3 ವರ್ಷಗಳಲ್ಲಿ 4.41 ಲಕ್ಷ ಕರೆಗಳು! ಹೇಗಿದೆ ಸ್ಪಂದನೆ

ಬಾಲ ಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ) ಕಾಯ್ದೆಯಡಿ (ತಿದ್ದುಪಡಿ 2016) ವರ್ಷದೊಳಗಿನ 14 ಮಕ್ಕಳನ್ನು ಯಾವುದೇ ರೀತಿಯ ಉದ್ಯೋಗದಲ್ಲಿ ತೊಡಗಿಸುವುದನ್ನು ಮತ್ತು 14 ರಿಂದ 18 ವರ್ಷದೊಳಗಿನ ಹದಿಹರೆಯದ ಮಕ್ಕಳನ್ನು ಅಪಾಯಕಾರಿ ಉದ್ಯಮಗಳಲ್

13 Apr 2026 7:01 pm