ಭಾರತದ ವಿದೇಶಾಂಗ ನೀತಿ ಯುನಿವರ್ಸಲ್ ಜೋಕ್ ಆಗಿದ್ದು, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಕಾರಣದಿಂದಾಗಿ ರಾಜಿಯಾಗಿದೆ ಎಂಬ ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಆರೋಪಿಸಿದ ದಿನದಂದೇ, ಅಮೆರಿಕದ ಅಧ್ಯಕ್ಷ ಡೊನಾಲ್ಡ್
ಕರ್ನಾಟಕದಲ್ಲಿ ಕುತೂಹಲದ ಕೇಂದ್ರಬಿಂದುವಾಗಿರುವ ದಾವಣಗೆರೆ ದಕ್ಷಿಣದ ಚುನಾವಣಾ ಕಣ, ಕಾಂಗ್ರೆಸ್ ಬಂಡಾಯದ ಕಾರಣಕ್ಕೆ ಭಾರಿ ಚರ್ಚೆಯಲ್ಲಿದೆ.
Petrol and Diesel Price Stable in India : ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆಯಲ್ಲಿ ಗಣನೀಯವಾಗಿ ಏರಿಕೆಯಾಗುತ್ತಿದ್ದರೂ, ಭಾರತದಲ್ಲಿ ಡೀಸೆಲ್ ಮತ್ತು ಪೆಟ್ರೋಲ್ ಬೆಲೆಯಲ್ಲಿ ಯಾವುದೇ ಏರಿಕೆಯಾಗಿಲ್ಲ. ಕೇಂದ್ರದ ಮೋದಿ ಸರ್ಕಾರ, ಬೆಲೆಯಲ್ಲಿ
US ಇರಾನ್ ನೊಂದಿಗೆ ಮಾತುಕತೆ ನಡೆಯುತ್ತಿದ್ದು, ಅರ್ಥಪೂರ್ಣವಾಗಿದೆ ಅಲ್ಲದೆ ಅವರು ಪರಮಾಣು ಶಸ್ತ್ರಾಸ್ತ್ರವನ್ನು ಎಂದಿಗೂ ಹೊಂದಬಾರದು ಎಂಬ ಬೇಡಿಕೆಗೆ ಒಪ್ಪಿಗೆ ನೀಡಿದ್ದಾರೆ ಎಂದು ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಅಲ್ಲ
ಚಿನ್ನದ ಬೆಲೆ ಸತತ ಇಳಿಕೆಯಾಗಿ, ಚಿನ್ನಾಭರಣ ಪ್ರಿಯರು ಕೊಳ್ಳುವ ಯೋಜನೆ ಹಾಕುತ್ತಿರುವಾಗಲೇ ಮತ್ತೆ ಝಾಗತಿಕ ಅನಿಶ್ಚಿತತೆಯಿಂದಾಗಿ ಚಿನ್ನದ ಬೆಲೆಯಲ್ಲಿ ಭಾರಿ ಹೆಚ್ಚಳ ಕಂಡಿದೆ. ಬೆಳ್ಳಿ ಬೆಲೆಯೂ ಏರಿಕೆ ಆಗಿದೆ. ಈಗ ಆಭರಣ ಚಿನ್ನದ
ಸೋನಿಯಾ ಗಾಂಧಿ ಅಸ್ವಸ್ಥರಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಮಂಗಳವಾರ ಸಂಜೆ ನಂತರ ಈ ಬೆಳವಣಿಗೆ ನಡೆದಿದ್ದು, ಆತಂಕ ಪಡುವ ಅಗತ್ಯವಿಲ್ಲ ಎಂದಿದ್ದಾರೆ ವೈದ್ಯರು.
ಶತ್ರು ಸೈನಿಕರು ನಮ್ಮ ನೆಲಕ್ಕೆ ಕಾಲಿಡ್ತಾರೆ ಎಂದರೆ ಯಾರಾದರೂ ಸರಿ ಒಂದು ಕ್ಷಣ ಆತಂಕದಿಂಧ ಯೋಚಿಸುತ್ತಾರೆ. ಆದರೆ ಇರಾನ್ ಮಾತ್ರ ತನ್ನ ನೆಲಕ್ಕೆ ಬರಲು ಸಿದ್ಧವಾಗಿರುವ ಅಮೆರಿಕನ್ ಯೋಧರಿಗೆ ಸ್ವಾಗತ ಕೋರಿದೆ. ಅಲ್ಲದೇ ಬಹಿರಂಗ
ಕರಾವಳಿ ಜಿಲ್ಲೆಗಳಲ್ಲಿ ದೈವಾರಾಧನೆ ಹೆಚ್ಚಳ ಕಂಡಿದೆ. ಯುವಜನರಲ್ಲಿ ಕಾಂತಾರಾ ಸಿನಿಮಾದ ಬಳಿಕ , ಭಕ್ತಿ ಭಾವ ಹೆಚ್ಚಾಗಿದ್ದು, ಹೆಚ್ಚೆಚ್ಚು ನೇಮೋತ್ಸವಗಳು ನಡೆಯುತ್ತಿವೆ.
ಕರಾವಳಿ ಜಿಲ್ಲೆಗಳ ತೀವ್ರ ಬಿಸಿ ವಾತಾವರಣ, ಹೀಟ್ ವೇವ್ ಪರಿಸ್ಥಿತಿ ಪಶುಗಳ ಮೇಲೆ, ಮೀನುಗಾರಿಕೆ ಮೇಲೆ ಗಂಭೀರ ಪರಣಾಮ ಬಿದ್ದಿದ್ದು, ಆರ್ಥಿಕತೆಗೆ ಪೆಟ್ಟು ಬಿದ್ದಿದೆ. ಬಿಸಿಲಿನಿಂದಾಗಿ ಹಾಲಿನ ಪ್ರಮಾಣ ಇಳಿಕೆಯಾಗಿದೆ.
ಕಳೆದ ವರ್ಷ ಉತ್ತಮ ಮಳೆಯಿಂದ ರೈತರು ಖುಷಿಯಾಗಿದ್ದರು. ಆದ್ರೆ ಈ ಬಾರಿ ಹವಾಮಾನ ಇಲಾಖೆ ಬೇಸರದ ವರದಿ ನೀಡಿದೆ. ಈ ವರ್ಷ 207 ಕ್ಕೂ ಹೆಚ್ಚು ತಾಲೂಕು ಬರಪೀಡಿತ ರೀತಿಯಲ್ಲಿ ನೀರಿನ ಸಮಸ್ಯೆ ಎದುರಾಗಬಹುದು ಎಂದಿದ್ದಾರೆ.
ಬೆಂಗಳೂರು: ರಾಜಧಾನಿಯ ಕೇಂದ್ರ ವಾಣಿಜ್ಯ ಪ್ರದೇಶ (CBD) ವ್ಯಾಪ್ತಿಗೆ ಒಳಪಡುವ ಎಂ.ಜಿ. ರಸ್ತೆ, ವಿಧಾನಸೌಧ ಸುತ್ತಮುತ್ತಲ ಪ್ರದೇಶಗಳ ನೋ ಪಾರ್ಕಿಂಗ್ ಸ್ಥಳಗಳಲ್ಲಿ ವಾಹನಗಳನ್ನು ನಿಲ್ಲಿಸಿದ್ರೆ ದಂಡ ಕಟ್ಟಲು ಸಿದ್ಧರಾಗಿ..! ಏಕೆಂದ
Important decision by RCB and KSCA- 2025ರ ಆರ್ ಸಿಬಿ ವಿಜಯೋತ್ಸವದ ವೇಳೆ ಸಂಭವಿಸಿದ ಕಾಲ್ತುಳಿತದಲ್ಲಿ ಮೃತಪಟ್ಟ 11 ಅಭಿಮಾನಿಗಳ ಗೌರವಾರ್ಥವಾಗಿ, ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇನ್ನು ಮುಂದೆ 11 ಆಸನಗಳನ್ನು ಕಾಯಂ ಆಗಿ ಮೀಸಲಿರಿಸಲು ಕೆಎಸ್ಸಿಎ ಮತ
ಕರ್ನಾಟಕ ಸರ್ಕಾರವು ಶಿಕ್ಷಕರ ವರ್ಗಾವಣೆ ಸ್ವರೂಪದಲ್ಲಿ ಮಹತ್ವದ ಬದಲಾವಣೆ ತಂದಿದೆ. ಮಹತ್ವದ ವಿಧೇಯಕವು ವಿಧಾನಸಭೆಯಲ್ಲಿ ಅನುಮೋದನೆಯಾಗಿದೆ. ಮಹಿಳಾ ಶಿಕ್ಷಕಿಯರು ಮಗು ಪಾಲನೆಗಾಗಿ ತವರು ಅಥವಾ ಗಂಡನ ಊರಲ್ಲೇ ಕೆಲಸ ಮಾಡಬಹುದು
ಅಂತೂ ಆರ್ ಸಿಬಿಯ ಮಾರಾಟ ಪ್ರಕ್ರಿಯೆ ಮುಗಿದಿದೆ. (ABG), ದಿ ಟೈಮ್ಸ್ ಆಫ್ ಇಂಡಿಯಾ ಗ್ರೂಪ್ (TOI), ಬೋಲ್ಟ್ ವೆಂಚರ್ಸ್ (BOLT), ಮತ್ತು ಬ್ಲಾಕ್ಸ್ಟೋನ್ನ ಶಾಶ್ವತ ಖಾಸಗಿ ಷೇರು ತಂತ್ರ (BXPE, Blackstone) ಜಂಟಿಯಾಗಿ (ಆರ್ಸಿಬಿ) ಅನ್ನು ಖರೀದಿಸಿವೆ.
ಲೋಕಸಭಾ ಸೀಟುಗಳ ಸಂಖ್ಯೆ 816ಕ್ಕೆ ಏರಿಕೆ ಮಾಡಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ಅದರಂತೆ ಕರ್ನಾಟಕದಲ್ಲಿಯೂ ಹೆಚ್ಚಳವಾಗಲಿದೆ. ಮುಂದಿನ ಲೋಕಸಭಾ ಚುನಾವಣೆ ವೇಳೆಗೆ ಈ ಪ್ರಕ್ರಿಯೆ ಪೂರ್ಣಗೊಳಿಸಲು ಸರ್ಕಾರ ಯೋಜನೆ ರೂಪಿಸುತ್ತ
Harish Rana Dies : ಭಾರತದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಸರ್ವೋಚ್ಚ ನ್ಯಾಯಾಲಯದಿಂದ ಅಧಿಕೃತವಾಗಿ ನಿಷ್ಕ್ರಯ ದಯಾಮರಣಕ್ಕೆ ಅನುಮತಿ ಪಡೆದಿದ್ದ ಹರೀಶ್ ರಾಣಾ, ಮಂಗಳವಾರ (ಮಾರ್ಚ್ 24) ನಿಧನರಾಗಿದ್ದಾರೆ. ಹದಿಮೂರು ವರ್ಷಗಳ ಕೋಮಾದ ನರಕಯಾತ
World Pollution Report- ವಿಶ್ವದ ಅತ್ಯಂತ ಕಲುಷಿತ ನಗರ ಎಂಬ ಅಪಖ್ಯಾತಿಗೆ ಇದೀಗ ಉತ್ತರ ಪ್ರದೇಶದ ಲೋನಿ ಒಳಗಾಗಿದೆ. 'IQAir' ನ ಹೊಸ ವರದಿಯಂತೆ ಇಲ್ಲಿನ ಮಾಲಿನ್ಯ ಮಟ್ಟ WHO ಮಿತಿಗಿಂತ 22 ಪಟ್ಟು ಅಧಿಕವಾಗಿದೆ. ಈ ಪಟ್ಟಿಯಲ್ಲಿ ಮೇಘಾಲಯದ ಬೈರ್ನಿಹಾಟ್ ಮೂರ
ಕಳೆದ ಲೋಕಸಭಾ ಚುನಾವಣೆಯಲ್ಲಿ ಶಾಮನೂರು ಶಿವಶಂಕರಪ್ಪನವರ ಸೊಸೆ ಪ್ರಭಾ ಮಲ್ಲಿಕಾರ್ಜುನ್ ಅವರಿಗೆ ಟಿಕೆಟ್ ಕೊಟ್ಟ ಸಂದರ್ಭವನ್ನು ಡಿಕೆ ಶಿವಕುಮಾರ್ ವಿವರಿಸಿದ್ದಾರೆ. ಆ ದಿನ ನಾವೇ ಒತ್ತಾಯ ಮಾಡಿ, ಒತ್ತಡ ಹಾಕಿ ಪ್ರಭಾ ಅವರಿಗೆ
ನಮ್ಮಮಕ್ಕಳು ಇಂಗ್ಲೀಷ್ ಕಲಿಯಬೇಕು.ಅವರು ಅಮೆರಿಕಾಗೆ ಹೋಗಬೇಕು. ಅಲ್ಲಿಯೂ ಅವರು ತಿರುಗಿ ಬರಬೇಕು. ನಮ್ಮ ಮಕ್ಕಳು ಇಲ್ಲಿಯೇ ಇರಬೇಕಾ? ಅವರು ದೇಶ ಸುತ್ತಿ ಬರಲಿ. ಕನ್ನಡ ಮಾಧ್ಯಮ ಬೇಡ ಅಂತ ಹೇಳಲ್ಲ. ಆದರೆ ಆಂಗ್ಲ ಮಾಧ್ಯಮ ಬೇಕು ಎಂದು
ಮಧ್ಯಪ್ರಾಚ್ಯದ ಉದ್ವಿಗ್ನತೆ ಬೆನ್ನಲ್ಲೆ ಪ್ರಧಾನಿ ಮೋದಿ-ಟ್ರಂಪ್ ಮಹತ್ವದ ಮಾತುಕತೆ ನಡೆಸಿದ್ದಾರೆ. ತೈಲ ಪೂರೈಕೆ ಮಾರ್ಗವಾದ ಹಾರ್ಮುಜ್ ಜಲಸಂಧಿಯನ್ನು ಮುಕ್ತವಾಗಿಡಲು ಒತ್ತುನೀಡಲು ಉಭಯ ನಾಯಕರು ಸುದೀರ್ಘವಾಗಿ ಚರ್ಚಿಸಿದ್
PM Modi Vs Rahul Gandhi- ಪಶ್ಚಿಮ ಏಷ್ಯಾದ ಯುದ್ಧದಿಂದ ಉಂಟಾಗಿರುವ ಇಂಧನ ಬಿಕ್ಕಟ್ಟು ಇದೀಗ ಆಡಳಿತಾರೂಢ ಎನ್ ಡಿಎ ಮತ್ತು ಕಾಂಗ್ರೆಸ್ ನಡುವೆ ರಾಜಕೀಯ ಸಮರಕ್ಕೆ ಕಾರಣವಾಗಿದೆ. ಇಂಧನ ಬಿಕ್ಕಟ್ಟನ್ನು ಕೋವಿಡ್-19ಕ್ಕೆ ಹೋಲಿಸಿರುವ ಪ್ರಧಾನಿ ಮೋದಿ
ರಾಜ್ಯದಲ್ಲಿ ಕಳೆದ ಎರಡು ವರ್ಷಗಳಲ್ಲಿ ಐಎಎಸ್, ಐಪಿಎಸ್ ಹಾಗೂ ಕೆ ಎಎಸ್ ಶ್ರೇಣಿಯ 95 ಸರ್ಕಾರಿ ಅಧಿಕಾರಿಗಳು ವಿದೇಶ ಪ್ರವಾಸ ಮಾಡಿದ್ದಾರೆ. ಹಿರಿಯ ಅಧಿಕಾರಿಗಳ ವಿದೇಶ ಪ್ರವಾಸಕ್ಕೆ ಕೋಟ್ಯಂತರ ರೂಪಾಯಿ ಖರ್ಚು ವೆಚ್ಚವಾಗಿದೆ. ಅಮೆರ
ಪರಿಶಿಷ್ಟ ಜಾತಿ ಮೀಸಲಾತಿ ಸೌಲಭ್ಯಗಳ ಬಗ್ಗೆ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪನ್ನು ನೀಡಿದೆ. ಹಿಂದೂ, ಸಿಖ್ ಅಥವಾ ಬೌದ್ಧ ಧರ್ಮವನ್ನು ಬಿಟ್ಟು ಬೇರೆ ಧರ್ಮಕ್ಕೆ ಮತಾಂತರವಾದರೆ ಎಸ್ಸಿ ಸ್ಥಾನಮಾನ ಮತ್ತು ಮೀಸಲಾತಿ ಸೌಲಭ್ಯಗಳು
ನ ಮೊದಲ ಚಾಂಪಿಯನ್ ಆಗಿರುವ ರಾಜಸ್ಥಾನ್ ರಾಯಲ್ಸ್(RR) ತಂಡವನ್ನು ಇದೀಗ ಕಲ್ ಸೋಮಾನಿ ನೇತೃತ್ವದ ಒಕ್ಕೂಟ 1.63 ಬಿಲಿಯನ್ ಡಾಲರ್ ಗೆ ಖರೀದಿಸಿದೆ. ಈ ಮೊತ್ತವನ್ನು ಭಾರತೀಯ ರೂಪಾಯಿಗೆ ಪರಿವರ್ತಿಸಿದರೆ ಸುಮಾರು 15281 ಕೋಟಿ ರೂಪಾಯಿ ಆಗುತ್ತ
ಮಧ್ಯಪ್ರಾಚ್ಯ ಬಿಕ್ಕಟ್ಟಿಗೆ ಸಂಬಂಧಿಸಿದಂತೆ ಭಾರತ ತೆಗೆದುಕೊಂಡಿರುವ ದೃಢ ನಿಲುವಿಗೆ ಜಾಗತಿಕ ಮಟ್ಟದಲ್ಲಿ ಪ್ರಶಂಸೆ ವ್ಯಕ್ತವಾಗುತ್ತಿದೆ. ಆದರೆ ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಮಾತ್ರ ಮೋದಿ ಸರ್ಕಾರದ ವಿದೇಶಾಂ
ರಾಯಲ್ ಚಾಲೆಂಜರ್ಸ್ ಬೆಂಗಳೂರು ಐಪಿಎಲ್ 2025ರಲ್ಲಿ ಚಾಂಪಿಯನ್ ಆಗುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಆಟಗಾರರಲ್ಲಿ ಒಬ್ಬರಾಗಿರುವ ಯಶ್ ದಯಾಳ್ ಈ ಸೀಸನ್ ನಲ್ಲಿ ಕಾಣಿಸಿಕೊಳ್ಳುತ್ತಾರಾ ಇಲ್ಲವಾ ಎಂಬ ಅಭಿಮಾನಿಗಳ ಅನುಮಾನಕ್ಕೆ ಇದೀ
ತಮಿಳುನಾಡಿನ ರಾಮೇಶ್ವರಂಗೆ ಪ್ರವಾಸ ಮಾಡಬೇಕು ಎಂದುಕೊಂಡವರಿಗೆ ರೈಲ್ವೆ ಇಲಾಖೆ ಗುಡ್ನ್ಯೂಸ್ ಕೊಟ್ಟಿದೆ. ಹುಬ್ಬಳ್ಳಿಯಿಂದ 9 ಟ್ರಿಪ್ ವಿಶೇಷ ರೈಲು ಓಡಿಸಲಾಗುತ್ತಿದೆ. ಈ ರೈಲು ಏಪ್ರಿಲ್ ಮೇನಲ್ಲಿ 9 ಟ್ರಿಪ್ ಸಂಚಾರ ನಡೆಸಲ
ದಾವಣಗೆರೆ ದಕ್ಷಿಣ ಕಾಂಗ್ರೆಸ್ ನಲ್ಲಿ ಬಂಡಾಯ ಶಮನಗೊಳ್ಳುವ ಲಕ್ಷಣಗಳು ಗೋಚರಿಸುತ್ತಿಲ್ಲ. ಈ ನಡುವೆ ಮುಸ್ಲಿಂ ನಾಯಕರು ಅಖಾಡಕ್ಕಿಳಿದಿದ್ದಾರೆ. ವಿಧಾನಸೌಧದಲ್ಲಿ ಸಚಿವ ಜಮೀರ್ ಅಹ್ಮದ್ ಖಾನ್ ನೇತೃತ್ವದಲ್ಲಿ ಮಹತ್ವದ ಸಭೆ ನಡೆದ
ಮಧ್ಯಪ್ರಾಚ್ಯದ ಬಿಕ್ಕಟ್ಟಿನಿಂದಾಗಿ ಜಾಗತಿಕವಾಗಿ ಎದುರಾಗಿರುವ ಅನಿಶ್ಚಿತತೆ ಹಾಗೂ ಭಾರತದ ಮೇಲಿನ ಅದರ ಪರಿಣಾಮಗಳನ್ನು ಕುರಿತು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ರಾಜ್ಯಸಭೆಯನ್ನು ಉದ್ದೇಶಿಸಿ ಭಾಷಣ ನಡೆಸಿದ್ದು, ಈ ವೇಳ
Prevention is better than cure ಎಂಬಂತೆ, ಮಧ್ಯಪ್ರಾಚ್ಯ ಸಂಘರ್ಷವನ್ನು ತುಂಬಾ ಹತ್ತಿರದಿಂದ ಗಮನಿಸುತ್ತಿರುವ ಭಾರತ, ತನ್ನ ಮಿಲಿಟರಿ ಸಿದ್ಧತೆಯನ್ನು ಪರಿಶೀಲನೆಗೆ ಒಳಪಡಿಸಿದೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರುಇಂದು (ಮಾ.24-ಮಂಗಳವಾರ) ಉನ್ನ
ಬೀದರ್ನ ಬ್ರಿಮ್ಸ್ ವೈದ್ಯಕೀಯ ಕಾಲೇಜಿನಲ್ಲಿ ದುರದೃಷ್ಟಕರ ಘಟನೆಯೊಂದು ಸಂಭವಿಸಿದ್ದು, ಎಂಬಿಬಿಎಸ್ ವಿದ್ಯಾರ್ಥಿಯೊಬ್ಬರು ಆನ್ಲೈನ್ ಗೇಮಿಂಗ್ ಚಟಕ್ಕೆ ಬಲಿಯಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆನ್ಲೈನ್ ಆಟಗಳಲ್ಲಿ ಸು
ರಾಜ್ಯದ ನಾಲ್ಕೂ ಸಾರಿಗೆ ಸಂಸ್ಥೆಗಳಲ್ಲಿ 'ಸ್ಮಾರ್ಟ್ ಟಿಕೆಟಿಂಗ್' ಕ್ರಾಂತಿ ತರಲು ರಾಜ್ಯ ಸರ್ಕಾರ ಮುಂದಾಗಿದೆ. ಶಕ್ತಿ ಯೋಜನೆಗೆ ಮಾತ್ರ ಸ್ಮಾರ್ಟ್ ಕಾರ್ಡ್ ನೀಡದೇ ಎಲ್ಲಾ ಪ್ರಯಾಣಿಕರಿಗೂ ಸೌಲಭ್ಯ ಒದಗಿಸಲು ಮುಂದಾಗಿದೆ. ಯೋಜ
ನಾಯಿ ಬೆಕ್ಕು ಪರಚಿದ ಚಿಕ್ಕ ಗಾಯವಷ್ಟೇ ಎಂದು ಚಿಕಿತ್ಸೆ ನಿರಾಕರಿಸಿದ್ರೆ ಅಪಾಯ ಕಟ್ಟಿಟ್ಟ ಬುತ್ತಿ. ಆರೋಗ್ಯ ಎಲ್ಲವೂ ಸರಿಯಾಗಿರುವಂತೆ ಕಂಡುಬಂದರೂ, ರೋಗಲಕ್ಷಣ ಉಲ್ಬಣಗೊಂಡು ಐದಾರು ತಿಂಗಳಲ್ಲೇ ಮಾರಣಾಂತಿಕವಾಗಬಹುದು. ಇದಕ್ಕ
ಹುಚ್ಚನ ಮದ್ವೇಲಿ ಉಂಡೋನೆ ಜಾಣ ಎಂಬಂತೆ ಮಧ್ಯಪ್ರಾಚ್ಯ ಸಂಘರ್ಷದ ಲಾಭ ಪಡೆದ ಚಾಣಾಕ್ಷನೋರ್ವ, ಅಮೆರಿಕನ್ ಷೇರು ಮಾರುಕಟ್ಟೆಯಿಂದ ಬರೋಬ್ಬರಿ 840 ಕೋಟಿ ರೂಪಾಯಿ ಲಾಭ ಮಾಡಿಕೊಂಡಿದ್ದಾನೆ. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಇರಾನ್
Additional 10 Crore to Priyanka Gandhi Representing Wayanad : ಗಾಂಧಿ ಕುಟುಂಬದ ಪ್ರಿಯಾಂಕ ಗಾಂಧಿ ವಾದ್ರಾ ಪ್ರತಿನಿಧಿಸುವ ವಯನಾಡ್ ಜಿಲ್ಲೆಯಲ್ಲಿನ ಪುನರ್ವಸತಿ ಕೆಲಸಕ್ಕಾಗಿ ಕರ್ನಾಟಕ ಸರ್ಕಾರ ಹತ್ತು ಕೋಟಿ ರೂಪಾಯಿ ಹಣವನ್ನು ಹೆಚ್ಚುವರಿಯಾಗಿ ಬಿಡುಗಡೆ ಮಾಡಲಿ
ಹಿಂದೂ, ಸಿಖ್ ಅಥವಾ ಬೌದ್ಧ ಧರ್ಮವನ್ನು ಹೊರತುಪಡಿಸಿ ಇತರ ಧರ್ಮಗಳಿಗೆ ಮತಾಂತರಗೊಳ್ಳುವ ವ್ಯಕ್ತಿಗಳು ತಮ್ಮ 'ಪರಿಶಿಷ್ಟ ಜಾತಿ' (SC) ಸ್ಥಾನಮಾನವನ್ನು ಕಳೆದುಕೊಳ್ಳುತ್ತಾರೆ ಎಂದು ಸುಪ್ರೀಂ ಕೋರ್ಟ್ ಮಂಗಳವಾರ ಮಹತ್ವದ ತೀರ್ಪು ನೀಡ
ರಾಜ್ಯದಲ್ಲಿ ಲಂಚ ಇಲ್ಲ ಎಂಬ ಹೇಳಿಕೆಗಳಿಗೆ ಸದನದಲ್ಲಿ ಇಂದು ತಿರುಗೇಟು ನೀಡಿದ ವಿಪಕ್ಷ ನಾಯಕ ಆರ್ ಅಶೋಕ್ ಇ-ಖಾತೆಯಲ್ಲಿನ ಲಂಚಾವತಾರದ ಕುರಿತು ಗಂಭೀರ ಆರೋಪಗಳನ್ನು ಮಾಡಿದ್ದು, ಇದಕ್ಕೆ ಫೋನ್ ಪೇ ಹಣ ವರ್ಗಾವಣೆ ಮಾಡಿರುವ ದಾಖಲ
ಶಿವಮೊಗ್ಗದಲ್ಲಿ ಇಂದು ಬೆಳ್ಳಂಬೆಳಗ್ಗೆ ಮಳೆಯಾಗಿದೆ. ಚಿಕ್ಕಮಂಗಳೂರು ಹಾಗೂ ಹಾಸನದಲ್ಲಿ ಮುಂದಿನ 3 ಗಂಟೆಯಲ್ಲಿ ಗುಡುಗು, ಗಾಳಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮಧ್ಯಾಹ್ನ 1 ಗಂಟೆಗೆ ಅಲರ್ಟ್ ನೀಡಿದೆ. ಮಿಂಚು , ಬಿರ
ದೆಹಲಿಯಲ್ಲಿ ಮಾ.24ರಂದು ಬಜೆಟ್ ಮಂಡನೆ ನಿಗದಿಯಾಗಿದ್ದು, ಈ ಬೆನ್ನಲ್ಲೇ, ದೆಹಲಿಯ ವಿಧಾನಸಭೆ ಹಾಗೂ ವಿಧಾನಸಭೆ ಮೆಟ್ರೋ ಸ್ಟೇಷನ್ ಮತ್ತು ಸ್ಪೀಕರ್ ವಿಜೇಂದರ್ ಗುಪ್ತಾ ಅವರಿಗೆ ಬಾಂಬ್ ಬೆದರಿಕೆ ಕರೆಗಳು ಬಂದಿವೆ. ಮೂಲಗಳ ಪ್ರ
Election Commission Row : ಜಿದ್ದಾಜಿದ್ದಿನ ಚುನಾವಣೆಗೆ ಆಖಾಡಕ್ಕೆ ಸಿದ್ದವಾಗುತ್ತಿರುವ ಕೇರಳದಲ್ಲಿ ಮಹಾ ಎಡವಟ್ಟು ಒಂದು ಸಂಭವಿಸಿದೆ. ಚುನಾವಣಾ ಆಯೋಗದ ಲೆಟರ್’ನಲ್ಲಿ ಕೇರಳ ಬಿಜೆಪಿ ಘಟಕದ ಸೀಲ್ ಇರುವುದು ದೊಡ್ಡ ಚರ್ಚೆಗೆ ಗ್ರಾಸವಾಗಿದೆ. ಚ
ರೋಗಿ ಬಯಸಿದ್ದೂ ಹಾಲು-ಅನ್ನ, ವೈದ್ಯ ಹೇಳಿದ್ದೂ ಹಾಲು-ಅನ್ನ ಎಂಬಂತೆ ಇರಾನ್ ವಿರುದ್ಧದ ಹೋರಾಟದಲ್ಲಿ ಒಂಟಿತನ ಅನುಭವಿಸುತ್ತಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ, ಸೌದಿ ಅರೇಬಿಯಾ ಮತ್ತು ಸಂಯುಕ್ತ ಅರಬ್ ಸಂಸ
ನೀರಲ್ಲಿ ಮುಳುಗುವವನಿಗೆ ಹುಲ್ಲುಕಡ್ಡಿಯೂ ಆಸರೆ ಎಂಬಂತೆ, ಮಧ್ಯಪ್ರಾಚ್ಯ ಯುದ್ಧದಿಂದ ಜರ್ಜರಿತವಾಗಿರುವ ಭಾರತೀಯ ಷೇರು ಮಾರುಕಟ್ಟೆ, ಅಮೆರಿಕ ಮತ್ತು ಇರಾನ್ ನಡುವೆ ಐದು ದಿನಗಳ ಕದನ ವಿರಾಮ ಒಪ್ಪಂದ ಏರ್ಪಡುವ ಸಾಧ್ಯತೆ ಇದೆ ಎಂ
ಇರಾನ್ ಹಾಗೂ ಅಮೆರಿಕಾ ನಡುವೆ ಯುದ್ದಕ್ಕೆ ಟ್ರಂಪ್ 5 ದಿನಗಳ ಕದನವಿರಾಮ ಎಂದು ಘೋಷಿಸಿದ್ದು, ಪರಸ್ಪರ ಮಾತುಕತೆಗಳು ನಡೆಯುತ್ತಿವೆ ಎಂದು ತಿಳಿಸಿದ್ದಾರೆ. ಇನ್ನು, ಇದಾದ ಬಳಿಕ ಉಭಯರ ನಡುವಿನ ಸಂಭಾವ್ಯ ಮಾತುಕತೆಯ ತಾಣ ಪಾಕಿಸ್ತಾ
ಒಪಿನಿಯಲ್ ಪೋಲ್ : ತಮಿಳುನಾಡು ವಿಧಾನಸಭಾ ಚುನಾವಣೆಗೆ ದಿನಾಂಕ ನಿಗದಿಯಾಗಿದೆ. ಡಿಎಂಕೆ ನೇತೃತ್ವದ ಇಂಡಿಯಾ ಮೈತ್ರಿಕೂಟ ಮತ್ತು ಎಐಎಡಿಎಂಕೆ ನೇತೃತ್ವದ ಎನ್ಡಿಎ ಮೈತ್ರಿಕೂಟದ ನಡುವೆ ತೀವ್ರ ಹಣಾಹಣಿ ಏರ್ಪಡುವ ಸಾಧ್ಯತೆಯಿದೆ. ಇ
ರಾಜ್ಯದಲ್ಲಿ ಎದುರಾಗಿರುವ ಈ ಉಪಚುನಾವಣೆಯು ಆಡಳಿತಾರೂಢ ಕಾಂಗ್ರೆಸ್ ಸರ್ಕಾರಕ್ಕೆ ಕೇವಲ ಅಸ್ತಿತ್ವದ ಪ್ರಶ್ನೆಯಲ್ಲ, ಬದಲಿಗೆ ತನ್ನ ನಾಯಕತ್ವದ ಮೇಲಿನ ವಿಶ್ವಾಸವನ್ನು ಮರುಸ್ಥಾಪಿಸುವ ಅಗ್ನಿಪರೀಕ್ಷೆಯಾಗಿದೆ. ಸರ್ಕಾರದ ವಿರ
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಂದುಕೊಂಡಿದ್ದೆಲ್ಲವೂ ನಡೆದುಬಿಟ್ಟಿದ್ದರೆ ಅದರ ಕಥೆ ಏನ್ ಕೇಳ್ತೀರಾ? ತಮ್ಮ ಯೋಜನೆಗಳೆಲ್ಲವೂ ಕೈಗೂಡಿದ್ದರೆ ಡೊನಾಲ್ಡ್ ಟ್ರಂಪ್ ಭೂಮಂಡಲದ ಅಧಿಪತಿಯಾಗಿ ಮೆರೆಯುತ್ತಿದ್ದರು. ಆದರೆ
ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಉಲ್ಬಣಗೊಳ್ಳುತ್ತಿದ್ದಂತೆ US ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಮೆರಿಕಾ-ಇರಾನ್ ನಡುವೆ ಮಾತುಕತೆ ನಡೆಯುತ್ತಿದೆ ಎಂದು ತಿಳಿಸಿದ್ದು, ಈ ಹಿನ್ನಲೆಯಲ್ಲಿ 5 ದಿನಗಳ ಕದನವಿರಾಮ ಘೋಷಿಸಿರುವುದಾಗ
Davanagere By Poll : ಶಾಮನೂರು ಶಿವಶಂಕರಪ್ಪನವರ ನಿಧನದ ನಂತರ ತೆರವಾಗಿರುವ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ, ನಾಮಪತ್ರ ಸಲ್ಲಿಸಲು ಇರುವ ಗಡುವು ಮುಕ್ತಾಯಗೊಂಡಿದೆ. ಬಿಜೆಪಿ ಮತ್ತು ಕಾಂಗ್ರೆಸ್ ಅಭ್ಯರ್ಥಿಗಳು, ಭಾರ
ಕಳೆದ ಎರಡು ವಾರಗಳಿಂದ ವಾಣಿಜ್ಯ ಬಳಕೆಯ ಎಲ್ಪಿಜಿ ಸಿಲಿಂಡರ್ಗಳ ತೀವ್ರ ಕೊರತೆ ಎದುರಾಗಿದ್ದು, ಇದರಿಂದ ಹೆದ್ದಾರಿ ಬದಿಯ ಹೋಟೆಲ್ಗಳ ನಿರ್ವಹಣೆ ದುಸ್ತರವಾಗಿದೆ. ಆರಂಭದಲ್ಲಿ ಲಭ್ಯವಿದ್ದ ಅಲ್ಪ ಪ್ರಮಾಣದ ಸಿಲಿಂಡರ್ ಹಾಗೂ ಪ
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೇ, ನೀವು ಮಲಗಿದ್ದ ಹುಲಿಯನ್ನುಯ ಬಡಿದೆಬ್ಬಿಸಿರುವಿರಿ. ಅನಗತ್ಯವಾಗಿ ಮೈಮೇಲೆ ಬಿದ್ದು ಈಗ ಕದನ ವಿರಾಮ ಎಂದರೆ ನಾವು ಕೇಳಲ್ಲ. ಈ ಯುದ್ಧವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯದೇ ಬಿಡ
ಕಥಕನಹಳ್ಳಿ ಶ್ರೀಗಳ ಕಾಲಜ್ಞಾನ ಭವಿಷ್ಯವಾಣಿ: ಹೊಸ ಬಗೆಯ ಸಾಂಕ್ರಾಮಿಕ ರೋಗಗಳು ದೇಶವನ್ನು ಕಾಡಲಿದೆ. ಯುದ್ದ ಬರೀ ಪಶ್ಚಿಮ ಏಷ್ಯಾದಲ್ಲಿ ಮಾತ್ರವಲ್ಲ, ನಮ್ಮಲ್ಲೂ ಇರಲಿದೆ ಎನ್ನುವ ಭವಿಷ್ಯವನ್ನು ವಿಜಯಪುರ ಜಿಲ್ಲೆಯ ಕಥಕನಹಳ್ಳಿ
ಮಂಡ್ಯದ ನಾಗಮಂಗಲದಲ್ಲಿ, ಸೋಮವಾರ ಮುಂಜಾನೆ ಬಸ್ ಅಪಘಾತವಾಗಿದ್ದು, 20 ಕ್ಕೂ ಹೆಚ್ಚು ಮಂದಿಗೆ ಗಾಯಗಳಾಗಿವೆ. ಓರ್ವ ಮೃತಪಟ್ಟಿದ್ದಾನೆ.
ಬೀದರ್ ನಗರದ ನ್ಯೂ ಆದರ್ಶ ಕಾಲೊನಿಯ ಮುಖ್ಯ ರಸ್ತೆಯನ್ನು ಚತುಷ್ಪಥ ರಸ್ತೆಯನ್ನಾಗಿ ಅಭಿವೃದ್ಧಿಪಡಿಸಲು ಮಹಾನಗರ ಪಾಲಿಕೆ ಮುಂದಾಗಿದೆ. ದಶಕಗಳ ಕಾಲದ ರಸ್ತೆ ಸಮಸ್ಯೆಗೆ ಈಗ ಪರಿಹಾರ ಸಿಗುತ್ತಿದ್ದರೂ, ಈ ವಿಸ್ತರಣೆಗಾಗಿ ರಸ್ತೆಯ ಎ
ಬೆಂಗಳೂರಲ್ಲಿ ಭಾನುವಾರ ರಾತ್ರಿ ಪಾರ್ಟಿ ಮುಗಿಸಿ ವಾಪಾಸ್ ಬರುತ್ತಿದ್ದ ಮೂರು ಮಂದಿ ವೈದ್ಯರು ಟ್ರಾಫಿಕ್ ನಿಯಮ ಉಲ್ಲಂಘಿಸಿದ್ದಕ್ಕೆ ಹಾಗೂ ಕೈಯಲ್ಲಿ ಬಿಯರ್ ಪ್ರದರ್ಶನ ಮಾಡಿದ್ದಕ್ಕೆ ಪೊಲೀಸರು ಬಂಧಿಸಿದ್ದಾರೆ.
ಯಾದಗಿರಿಯ ಕೃಷ್ಣಾ ಮೇಲ್ದಂಡೆ ಯೋಜನೆಯ ಅಚ್ಚುಕಟ್ಟು ಪ್ರದೇಶದ ರೈತರು ಪ್ರಸ್ತುತ ತೀವ್ರ ಸಂಕಷ್ಟದಲ್ಲಿದ್ದಾರೆ. ಮುಂಗಾರು ಹಂಗಾಮಿನಲ್ಲಿ ಈಗಾಗಲೇ ಬೆಳೆ ನಷ್ಟ ಅನುಭವಿಸಿರುವ ಇಲ್ಲಿನ ರೈತರಿಗೆ ಈಗ ಬೇಸಿಗೆಯ ಹಿಂಗಾರು ಬೆಳೆಗಳನ
ಬಹುನಿರೀಕ್ಷಿತ ಬೆಂಗಳೂರಿನ 5 ಮಹಾನಗರ ಪಾಲಿಕೆಗಳ ಬಜೆಟ್ ಮಂಡಳಿ ನಾಳೆ ಹಾಗೂ ನಾಡಿದ್ದು ಗುರುವಾರ ಮಂಡನೆ ಆಗಲಿದೆ.
ಆಸ್ತಿ ತೆರಿಗೆ ಬಾಕಿದಾರರಿಗೆ ಬಾಕಿ ಪಾವತಿಸಲುಗ್ರೇಟರ್ ಬೆಂಗಳೂರು ಪ್ರಾಧಿಕಾರವು (GBA) ಅಂತಿಮವಾಗಿ ಒಂದು ತಿಂಗಳ ಕಾಲಾವಕಾಶ ನೀಡಿದೆ. ಈ ಅವಧಿಯಲ್ಲೂ ತೆರಿಗೆ ಪಾವತಿಸದಿದ್ದಲ್ಲಿ ಆಸ್ತಿ ಮುಟ್ಟುಗೋಲು ಹಾಕಿಕೊಂಡು ಹರಾಜು ಹಾಕಲ
Bengaluru Traffic- ಬೆಂಗಳೂರಿನ ಟ್ರಾಫಿಕ್ನಿಂದ ತಪ್ಪಿಸಿಕೊಳ್ಳುವ ಸಲುವಾಗಿ ಯುವತಿಯೊಬ್ಬಳು ಕಚೇರಿಯಿಂದ 2.7 ಕಿಮೀ ದೂರ ಇರುವ ತನ್ನ ಮನೆಗೆ ನಿರಂತರ ಎರಡು ವಾರಗಳ ಕಾಲ ನಡೆದುಕೊಂಡು ಹೋಗಿ ಗಮನ ಸೆಳೆದಿದ್ದಾರೆ. ಅವರ ವಿಡಿಯೋ ಇದೀಗ ಸಾಮಾಜಿಕ
ಇರಾನ್ ವಿರುದ್ಧ ಡೊನಾಲ್ಡ್ ಟ್ರಂಪ್ ಅವರು 5 ದಿನಗಳ ಯುದ್ಧವಿರಾಮ ಘೋಷಿಸಿದ ಬಳಿಕ ಇರಾನ್ ನ ಮಧ್ಯಮಗಳು ಅಮೆರಿಕ ಯಾವ ಇರಾನ್ ಜೊತೆ ಮಾತುಕತೆಯನ್ನೇ ನಡೆಸಿಲ್ಲ ಎಂದು ವರದಿ ಮಾಡಿದ್ದವು. ಇದರ ಬೆನ್ನಲ್ಲೇ ಸುದ್ದಿಗಾರರೊಂದಿಗೆ ಮಾತನ
ಕರ್ನಾಟಕ ಉಪ ಚುನಾವಣೆ ನಾಮಪತ್ರ ಸಲ್ಲಿಕೆ ಸೋಮವಾರ ಮುಕ್ತಾಯಗೊಂಡಿದೆ. 38 ಅಭ್ಯರ್ಥಿಗಳು ದಾವಣಗೆರೆ ದಕ್ಷಿಣದಿಂದ ಸ್ಪರ್ಧೆಗೆ ಮುಂದಾಗಿದ್ದಾರೆ. ಕಾಂಗ್ರೆಸ್ ಟಿಕೆಟ್ ಸಿಕ್ಕಿಲ್ಲ ಎಂಬ ಬೇಸರದಲ್ಲಿರುವ ಅಲ್ಪಸಂಖ್ಯಾತ ಸಮುದಾಯ
Axar Patel Vs Kirti Azad- 2026ರ ಟಿ20 ವಿಶ್ವಕಪ್ ಟ್ರೋಫಿಯನ್ನು ಅಹಮದಾಬಾದ್ನ ಆಂಜನೇಯ ಮಂದಿರಕ್ಕೆ ಕೊಂಡೊಯ್ದಿದ್ದನ್ನು ಟೀಕಿಸಿದ ಮಾಜಿ ಕ್ರಿಕೆಟಿಗ ಕೀರ್ತಿ ಆಜಾದ್ ಅವರಿಗೆ ಇದೀಗ ದಿಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ಅಕ್ಷರ್ ಪಟೇಲ್ ತಿರುಗೇಟು
ಏಪ್ರಿಲ್ನಲ್ಲಿ ನಡೆಯಲಿರುವ ತಮಿಳುನಾಡು ಚುನಾವಣೆ ಎನ್ಡಿಎ ಮತ ಕ್ಷೇತ್ರಗಳ ಹಂಚಿಕೆಯು ಸೋಮವಾರ ಅಂತಿಮ ಆಗಿದೆ. ಬಿಜೆಪಿ ಪಾಲಿಗೆ 27 ಸ್ಥಾನಗಳು ಸಿಕ್ಕಿವೆ. ಎಐಎಡಿಎಂಕೆ 178 ಸ್ಥಾನಗಳಲ್ಲಿ ಸ್ಪರ್ಧಿಸಲು ನಿರ್ಧರಿಸಿದೆ. ಇನ್ನು ಚು
ಮನಸ್ಸಿನ ನೆಮ್ಮದಿಗೆ 3 ಮಾರ್ಗಗಳು| ಒತ್ತಡ ಕಡಿಮೆ ಮಾಡೋದು ಹೇಗೆ? Dr.Manasvi
Importance Of SITVC- ತಮಿಳುನಾಡಿನ ತೊಂಡಿ ಕರಾವಳಿಯಲ್ಲಿ ಇತ್ತೀಚೆಗೆ ಪತ್ತೆಯಾದ ವಿಚಿತ್ರ ಲೋಹದ ವಸ್ತುವನ್ನು ನೋಡಿ ಸ್ಥಳೀಯ ನಾಗರಿಕರು ಆತಂಕಿತಗೊಂಡಿದ್ದರು. ಇದು ಯಾವುದಾದರೂ ಕ್ಷಿಪಣಿಯಾಗಿರಬಹುದೇ ಎಂಬ ಅನುಮಾನ ಹುಟ್ಟಿಕೊಂಡದ್ದೇ ಇದಕ
ಬ್ಯಾಲೆಟ್ ಪೇಪರ್ ನಲ್ಲಿ ಯಾರು ಕದ್ದಿದ್ದಾರೆ ಎಂಬುವುದು ಗೊತ್ತಾಗುತ್ತದೆ. ಆದರೆ ಇವಿಎಂ ನಲ್ಲಿ ಅದೂ ಗೊತ್ತಾಗುವುದಿಲ್ಲ ಪ್ರಜಾಪ್ರಭತ್ವ ವ್ಯವಸ್ಥೆಗೆ ಇದು ಅನಿವಾರ್ಯವಾಗಿದೆ. ಅಳಂದದಲ್ಲಿ ಮತಕಳ್ಳತನ ಈಗಾಗಲೇ ಸಾಬೀತಾಗಿದೆ
ಟ್ರಫ್ ಹಿನೆಲೆ ಕರ್ನಾಟಕದಲ್ಲಿ ಮುಂದಿನ 5 ದಿನ ಮಳೆಯಾಗಲಿದೆ. ಸೋಮವಾರ ರಾತ್ರಿ 10 ಕ್ಕೂ ಅಧಿಕ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಇನ್ನು ರಾಜ್ಯದಲ್ಲಿ ಬೇಸಿಗೆ ಬಿಸಿ ಮುಂದುವರೆದಿದ್ದು, ಹ
MSD retirement Rumours- ಕಳೆದ ಆರು ವರ್ಷಗಳಿಂದಲೂ ಮಹೇಂದ್ರ ಸಿಂಗ್ ಧೋನಿ ಅವರ ನಿವೃತ್ತಿಯ ಕುರಿತಾಗಿ ಚರ್ಚೆ ನಡೆಯುತ್ತಲೇ ಇದೆ. ಈ ಬಾರಿಯೂ ಈ ಬಗ್ಗೆ ಪ್ರಶ್ನೆ ಎದ್ದಿದ್ದು ಈ ಬಾರಿ ಅವರು ನೀಡಿರುವ ಉತ್ತರ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಅಭಿಮಾ
ದಾವಣಗೆರೆ ದಕ್ಷಿಣದಲ್ಲಿ ಕೇವಲ ಗದ್ದಲಕಷ್ಟೇ ಸೀಮಿತವಾಗುತ್ತಾ ‘ಮುಸ್ಲಿಂ’ ಬಂಡಾಯ ಎಂಬ ಪ್ರಶ್ನೆ ಉದ್ಭವಿಸಿದೆ. ಜಿಲ್ಲೆಯಲ್ಲಿ ಶಾಮನೂರು ಕೋಟೆ ಉರುಳಿಸುವುದು ಸುಲಭವಲ್ಲ ಎಂಬ ಪರಿಸ್ಥಿತಿ ಇದೆ. ಬಂಡಾಯ ಸಾರಿ ಗಮನ ಸೆಳೆದ ನಾಯಕರ
ಇಸ್ರೇಲ್ ಮಾತು ಕೇಳಿಕೊಂಡು ಇರಾನ್ ವಿರುದ್ಧದ ಸಂಘರ್ಷಕ್ಕೆ ಧುಮುಕಿದ ಅಮೆರಿಕ, ಮಧ್ಯಪ್ರಾಚ್ಯದಲ್ಲಿ ಒಂದು ರೀತಿಯ ಟ್ರ್ಯಾಪ್ನಲ್ಲಿ ಸಿಲುಕಿಕೊಂಡಂತೆ ಕಂಡುಬರುತ್ತಿದೆ. ಇರಾನ್ ಕೊಡುತ್ತಿರುವ ಹೊಡೆತಗಳಿಂದ ತತ್ತರಿಸಿರು
ಇರಾನ್ ಅಮೆರಿಕಾ ಯುದ್ದಕ್ಕೆ 5 ದಿನಗಳ ಕದನವಿರಾಮ ಘೋಷಿಸಿದ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್.
ದಾವಣಗೆರೆ ದಕ್ಷಿಣ ಮುಸ್ಲಿಂ ಸಮುದಾಯಕ್ಕೆ ಚಿಕ್ಕಬಳ್ಳಾಪುರ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಕಿವಿಮಾತು ಹೇಳಿದ್ದಾರೆ. ಯಾವುದೋ ಅಸಮಾಧಾನಕ್ಕೆ ಬಿಜೆಪಿಗೆ ಮತ ಹಾಕಿ ನಿಮ್ಮ ಅಸ್ತಿತ್ವಕ್ಕೆ ಧಕ್ಕೆ ತಂದುಕೊಳ್ಳಬೇಡಿ ಎಂದ
ಜಿ ಪರಮೇಶ್ವರ್ ಅವರು ಮುಖ್ಯಮಂತ್ರಿ ಅಂತಾ ಸುದ್ದಿ ಓಡಾಡುತ್ತಿತ್ತು. ಅವರಿಗೆ ಏನಾದರೂ ಮುಖ್ಯಮಂತ್ರಿ ಕೊಡ್ತಾರೋ ಏನೋ. ಅವತ್ತು ಕುಮಾರಣ್ಣ ಪರಮೇಶ್ವರ್ ರನ್ನು ಸಿಎಂ ಮಾಡಬೇಕೆಂದು ಓಡಾಡಿದ್ರು, ಆದರೆ ಆಗಿಲ್ಲ. ಧರ್ಮಸಿಂಗ್ ಕಾಲದಲ
ಜಾಗತಿಕ ಬಿಕ್ಕಟ್ಟಿನ ಸಂದರ್ಭದಲ್ಲಿ ಭಾರತದ ಕಾರ್ಯತಂತ್ರಗಳು ಯಶಸ್ವಿಯಾಗುತ್ತಿರುವುದನ್ನು ಜಗತ್ತು ಗಮನಿಸುತ್ತಿದೆ. ಅದೇ ರೀತಿ ಪ್ರಸ್ತುತ ಮಧ್ಯಪ್ರಾಚ್ಯ ಬಿಕ್ಕಟ್ಟಿನ ಸಂದರ್ಭದಲ್ಲೂ ಭಾರತದ ರಾಜತಾಂತ್ರಿಕ ಜಾಣ್ಮೆ ಎದ್ದು
ಭಾರತೀಯ ಸರಕು ಉತ್ತೇಜಿಸಲು ಹೊಸ ರಫ್ತು ತಾಣಗಳನ್ನು ಕಂಡುಕೊಳ್ಳಲು ಚರ್ಚೆ ನಡೆಸಲಾಗಿದೆ. ಪರಿಸ್ಥಿತಿಯನ್ನು ನಿಭಾಯಿಸಲು ಸಚಿವರು - ಇಲಾಖಾ ಕಾರ್ಯದರ್ಶಿಗಳ ತಂಡ ರಚನೆಗೆ PM ನಿರ್ದೇಶನವನ್ನು ನೀಡಿದ್ದಾರೆ. ಕೃತಕ ಅಭಾವ ಸೃಷ್ಟಿ, ದಾ
ತೈವಾನ್ ಅನ್ನು ತನ್ನ ಹಿಡಿತದಲ್ಲಿಟ್ಟುಕೊಳ್ಳಲು ಪ್ರಯತ್ನಿಸುತ್ತಿರುವ ಚೀನಾ ತೈವಾನ್ ಸುತ್ತಲೂ ಇರುವ ಜಲಪ್ರದೇಶದಲ್ಲಿ ತನ್ನ ನೌಕಾದಳದ ಹಡಗುಗಳನ್ನು ನಿಯೋಜನೆ ಮಾಡುತ್ತಿದೆ. ಕೇವಲ 24 ಗಂಟೆಗಳಲ್ಲಿ 2 ಬಾರಿ ಚೀನದ ಹಡಗುಗಳನ್ನ
ಗ್ರೇಟರ್ ಬೆಂಗಳೂರು ಚುನಾವಣೆಯು ಇನ್ನೆರಡು ತಿಂಗಳಲ್ಲಿ ಘೋಷಣೆಯಾಗಿದೆ. ಇದಕ್ಕೆ ಬಿಜೆಪಿ ತಯಾರಿ ನಡೆಸುತ್ತಿದ್ದು, ಪಾಲಿಕೆ, ವಿಧಾನಸಭಾವಾರು ಉಸ್ತುವಾರಿಗಳ ತಂಡ ರಚನೆ ಮಾಡಿದೆ. ಜತೆಗೆ ಕೇಂದ್ರ ಸಚಿವರು, ಸಂಸದರನ್ನು ಒಳಗೊಂಡ ರ
Dhurandhar Movie Atiq Ahmed : ಧುರಂಧರ್ ದಿ ರಿವೆಂಜ್ ಸಿನಿಮಾದಲ್ಲಿ, ಅತೀಕ್ ಅಹ್ಮದ್ ಪಾತ್ರ ಭಾರೀ ಸದ್ದನ್ನು ಮಾಡುತ್ತಿದೆ. ಈತನ ಬಗ್ಗೆ ಸಿನಿಮಾದಲ್ಲಿ ತೋರಿಸಿದ್ದಕ್ಕಾಗಿ ಕೆಲವೊಂದು ಪಾರ್ಟಿಗಳು ಆಕ್ಷೇಪ ವ್ಯಕ್ತ ಪಡಿಸಿವೆ. ಪಾಕಿಸ್ತಾನದ ಜೊತೆ
ಅಮೆರಿಕ-ಇಸ್ರೇಲ್ ಮತ್ತು ಇರಾನ್ ನಡುವನ ಸುದೀರ್ಘ ಸಂಘರ್ಷದಿಂದಾಗಿ ಭಾರತದಲ್ಲಿ ತೈಲ ಮತ್ತು ಅನಿಲ ಬಿಕ್ಕಟ್ಟು ಸೃಷ್ಟಿಯಾಗಿದ್ದು, ಈ ಬಿಕ್ಕಟ್ಟಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಭಾರತ ನಡೆಸಿರುವ ಪ್ರಯತ್ನಗಳನ್ನು
ಮಹಿಳೆಯರ ಮೇಲೆ ಮಂಗಳೂರಿನ ಮೂಡುಬಿದಿರೆ ಪೊಲೀಸ್ ಇನ್ಸ್ಪೆಕ್ಟರ್ ಎಸಗಿರುವ ದೌರ್ಜನ್ಯ ಎಸಗಿರುವ ಆರೋಪದ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಿರುವುದಾಗಿ ಗೃಹ ಸಚಿವ ಡಾ. ಜಿ.ಪರಮೇಶ್ವರ ಅವರು ತಿಳಿಸಿದ್ದಾರೆ. ಅಲ್ಲದೆ, ಗೃಹ ಸಚಿ
ವಿಪಕ್ಷಗಳು ಬಜೆಟ್ ಮೇಲಿನ ಚರ್ಚೆಯ ಸಂದರ್ಭದಲ್ಲಿ ಲೇವಡಿ ಮಾಡಿದಾಗ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಸಚಿವ ಜಮೀರ್ ಅಹ್ಮದ್ ಖಾನ್, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇನ್ನೂ ಎರಡು ಬಜೆಟ್ಗಳನ್ನು ಮಂಡಿಸುವುದು ನಿಶ್ಚಿತ ಎಂದ
ಎಂಜಲು ಕಾಸಿಗಾಗಿ ದೇಶದ ಸುರಕ್ಷತೆಯನ್ನೇ ಅಪಾಯಕ್ಕೆ ದೂಡುವ ದೇಶದ್ರೋಹಿಗಳು ನಮ್ಮ-ನಿಮ್ಮ ನಡುವೆಯೇ ಇರಬಹುದು. ಇದಕ್ಕೆ ಪುಷ್ಠಿ ಎಂಬಂತೆ ರಾಷ್ಟ್ರ ರಾಜಧಾನಿ ಹೊಸದಿಲ್ಲಿ ಸಮೀಪ ಪಾಕಿಸ್ತಾನದ ಪರವಾಗಿ ಬೇಹುಗಾರಿಕೆ ನಡೆಸುತ್ತಿದ
ಕೆನಡಾದ ಮಾಂಟ್ರಿಯಲ್ ವಿಮಾನ ನಿಲ್ದಾಣದಿಂದ ನ್ಯೂಯಾರ್ಕ್ ಗೆ ಬರುತ್ತಿದ್ದ ಏರ್ ಕೆನಡಾ ಎಕ್ಸ್ಪ್ರೆಸ್ ವಿಮಾನ ನ್ಯೂಯಾರ್ಕ್ನ ಲಾಗಾರ್ಡಿಯಾ ವಿಮಾನ ನಿಲ್ದಾಣದಲ್ಲಿ ಎಮರ್ಜೆನ್ಸಿ ಲ್ಯಾಂಡಿಂಗ್ ವೇಳೆ ರನ್ ವೇಯಲ್ಲಿದ್ದ ಅ
ಮಾರ್ಚ್ 23, 2026 ರ ಮಾರುಕಟ್ಟೆ ವರದಿಯ ಪ್ರಕಾರ, ಭಾರತದ ಪ್ರಮುಖ ನಗರಗಳಲ್ಲಿ ಚಿನ್ನ ಮತ್ತು ಬೆಳ್ಳಿಯ ದರಗಳಲ್ಲಿ ಗಣನೀಯ ಇಳಿಕೆ ಕಂಡುಬಂದಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಬೆಳವಣಿಗೆಗಳು ಮತ್ತು ಅಮೆರಿಕ-ಇರಾನ್ ನಡುವಿನ ಉದ
ರಾಜ್ಯದಲ್ಲಿ ಸರ್ಕಾರಿ ಭೂಮಿಯ ವ್ಯವಸ್ಥಿತ ಒತ್ತುವರಿಯು ಆತಂಕಕಾರಿ ಮಟ್ಟಕ್ಕೆ ತಲುಪಿದ್ದು, ಒಟ್ಟು 1,11,098 ಸರ್ಕಾರಿ ಸ್ವತ್ತುಗಳು ಅಕ್ರಮವಾಗಿ ಕಬಳಿಕೆಯಾಗಿವೆ. ಸುಮಾರು 1,95,021.17 ಎಕರೆಯಷ್ಟು ಬೃಹತ್ ವಿಸ್ತೀರ್ಣದ ಜಮೀನು ಪ್ರಭಾವಿಗಳ
ಯುದ್ಧ ಕೇವಲ ವಿನಾಶವನ್ನು ಮಾತ್ರ ಹೊತ್ತು ತರುತ್ತದೆ. ಯುದ್ಧದಿಂದ ಕೇವಲ ನಷ್ಟ ಮಾತ್ರ ಸಂಭವಿಸುತ್ತದೆ. ಈ ಸಾರ್ವಕಾಲಿಕ ಸತ್ಯವನ್ನು ಜಗತ್ತು ಎಷ್ಟು ಬೇಗ ಅರ್ಥ ಮಾಡಿಕೊಳ್ಳುತ್ತದೆಯೋ ಅಷ್ಟು ಒಳ್ಳೆಯದು. ಏಕೆಂದರೆ ಪ್ರಸ್ತುತ ಅಮೆ
ಯುದ್ದ ಪೀಡಿತ ಇರಾನ್ ನಲ್ಲಿನ ಸಂತ್ರಸ್ತರ ಬೆಂಬಲಕ್ಕೆ ಕಾಶ್ಮೀರದ ಜನತೆ ದೇಣಿಗೆ ಸಂಗ್ರಹ ಮಾಡಿದ್ದು, ನಗದು, ಚಿನ್ನ ಮತ್ತು ಇತರ ಬೆಲೆಬಾಳುವ ವಸ್ತುಗಳನ್ನು ದೇಣಿಗೆಯಾಗಿ ನೀಡಿದ್ದಾರೆ. ಈ ಕುರಿತು ತಮ್ಮ ಅಧಿಕೃತ X ಖಾತೆಯಲ್ಲಿ ಪೋ
ಪೊಲೀಸ್ ಇಲಾಖೆಯಲ್ಲಿ ಕಳೆದ ಎರಡು ವರ್ಷಗಳಲ್ಲಿ 2 ಡಿವೈಎಸ್ ಪಿ, ಪಿಐ/ ಆರ್ ಪಿ ಐ- 14, ಪಿಎಸ್ಐ- 30 ಹಾಗೂ ಎಎಸ್ಐ -29 ಮಂದಿ ಕಾನೂನು ಬಾಹಿರ ಕೃತ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಅವರ ವಿರುದ್ಧ ಎಫ್ ಐ ಆರ್ ಕೂಡಾ ದಾಖಲಾಗಿದೆ. ಉನ್ನತ ಹ
Congress and INDIA Bloc parties : ಮೊದಲೇ ಇಂಡಿಯಾ ಬ್ಲಾಕ್’ನಲ್ಲಿ ಎಲ್ಲವೂ ಸರಿಯಿರಲಿಲ್ಲ. ರಾಜ್ಯಸಭಾ ಚುನಾವಣೆಯಲ್ಲಿ ಒಕ್ಕೂಟದ ಒಳಗಿನ ಭಿನ್ನಮತ ಇನ್ನಷ್ಟು ಜಗಜ್ಜಾಹೀರಾಗಿತ್ತು. ಮಿತ್ರಕೂಟ ಸದಸ್ಯ ಪಕ್ಷಗಳೇ ಕಾಂಗ್ರೆಸ್ಸಿನ ರಾಜಕಾರಣವನ್ನು ಪ್
ಇನ್ನೂ ಮಾರ್ಚ್ ತಿಂಗಳು ಮುಗಿದಿಲ್ಲ. ಆದರೆ, ಈಗಾಗಲೇ ಅನೇಕ ಕಡೆಗಳಲ್ಲಿನೀರಿನ ಸಮಸ್ಯೆ ಗಂಭೀರತೆ ಪಡೆದುಕೊಳ್ಳುತ್ತಿದೆ. ಏಪ್ರೀಲ್ ಹಾಗೂ ಮೇ ತಿಂಗಳಲ್ಲಿಇನ್ನಷ್ಟು ಸಂಕಷ್ಟ ಜನರು ಎದುರಿಸಬೇಕಾಗಲಿದೆ ಎಂಬ ಭೀತಿಯೂ ಇದೆ. ಜನರ ಕಷ
ದೇಶದಲ್ಲಿ LPG ಬಿಕ್ಕಟ್ಟಿನಿಂದಾಗಿ ಸಂಕಷ್ಟ ಎದುರಿಸುತ್ತಿರುವ ಬೆಂಗಳೂರಿನ PGಗಳಿಗೆ ಪ್ರತಿದಿನ ಕನಿಷ್ಠ 500 ಎಲ್ಪಿಜಿ ಸಿಲಿಂಡರ್ಗಳನ್ನು ನೀಡುವಂತೆ ಸರ್ಕಾರವನ್ನು ಒತ್ತಾಯಿಸಲು ಪಿಜಿ ಮಾಲೀಕರ ಕಲ್ಯಾಣ ಸಂಘದ ಒಕ್ಕೂಟ ಸಭೆ ನಡೆಸ

27 C