SENSEX
NIFTY
GOLD
USD/INR

Weather

30    C
...
ಅಪ್ಪಟ ಭಾರತೀಯ ನಾರಿ ಹಿರಿಯ ನಟಿ ಮಾಧವಿ

ಅಪ್ಪಟ ಭಾರತೀಯ ನಾರಿ ಹಿರಿಯ ನಟಿ ಮಾಧವಿ

20 Feb 2026 3:07 pm
ರಾಯರ ಚರಣದಡಿ ನಟಿ ಶ್ವೇತಾ ಚೆಂಗಪ್ಪ ಕುಟುಂಬ: ಫೋಟೋ ಹಂಚಿಕೊಂಡ ನಟಿ ಭಾವುಕ ನುಡಿ…

ರಾಯರ ಚರಣದಡಿ ನಟಿ ಶ್ವೇತಾ ಚೆಂಗಪ್ಪ ಕುಟುಂಬ: ಫೋಟೋ ಹಂಚಿಕೊಂಡ ನಟಿ ಭಾವುಕ ನುಡಿ…

20 Feb 2026 3:05 pm
ಬಾಗಲಕೋಟೆ ಉದ್ವಿಗ್ನ: ಘಟನೆಗೆ ಕಾರಣ ಏನು, ಸದ್ಯದ ಪರಿಸ್ಥಿತಿ ಹೇಗಿದೆ? ಸರ್ಕಾರದ ಎಚ್ಚರಿಕೆ ಕ್ರಮಗಳೇನು

ಶಿವಾಜಿ ಜಯಂತಿಯ ಮೆರವಣಿಗೆ ಸಂದರ್ಭದಲ್ಲಿ ಬಾಗಲಕೋಟೆಯಲ್ಲಿ ನಡೆದ ಅಹಿತರ ಘಟನೆ ಇದೀಗ ರಾಜ್ಯದ ಗಮನ ಸೆಳೆದಿದೆ. ರಾಜಕೀಯ ಆರೋಪ ಪ್ರತ್ಯಾರೋಪಕ್ಕೂ ಇದು ಕಾರಣವಾಗುತ್ತಿದೆ. ಈಗಾಗಲೇ ಸಿಎಂ ಸಿದ್ದರಾಮಯ್ಯ ಅವರು ಇದಕ್ಕೆ ಪ್ರತಿಕ್ರ

20 Feb 2026 3:03 pm
ಡೊನಾಲ್ಡ್‌ ಟ್ರಂಪ್‌ ಸಾಮೂಹಿಕ ವಲಸಿಗರ ಬಂಧನ ನೀತಿಗೆ ಹಿನ್ನೆಡೆ; DHS ವಿರುದ್ಧ ಯುಎಸ್ ಕೋರ್ಟ್‌‌ ಕೆಂಡಾಮಂಡಲ!

ವಲಸೆರಹಿತ ಅಮೆರಿಕ ನಿರ್ಮಾಣಕ್ಕೆ ಕೈಹಾಕಿರುವ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ಇದಕ್ಕಾಗಿ ಕಠಿಣ ವಲಸೆ ನೀತಿಯನ್ನು ಅನುಸರಿಸುತ್ತಿದ್ದಾರೆ. ಆದರೆ ಈ ವಲಸೆ ನೀತಿಗಳನ್ನು ಜಾರಿಗೆ ತರುತ್ತಿರುವ ಅಮೆರಿಕದ ವಲಸೆ ಇಲಾಖೆ, ವಲಸಿಗರು

20 Feb 2026 2:00 pm
’ಹಮಾರಾ ಬೇಟಿ ಪ್ರಧಾನಿ ಬನೇಗಾ’ : ಕಾಮಾಕ್ಯ ಶಕ್ತಿಪೀಠದಲ್ಲಿ ನಾಗಸಾಧು ಆಶೀರ್ವಾದಕ್ಕೆ ನಿಬ್ಬೆರಗಾದ ಪ್ರಿಯಾಂಕ ಗಾಂಧಿ

Priyanka Gandhi In Assam : ಕಾಮ್ಯಾಕ್ಯ ಶಕ್ತಿಪೀಠದಲ್ಲಿ ಕಾಂಗ್ರೆಸ್ ನಾಯಕಿ ಪ್ರಿಯಾಂಕ ಗಾಂಧಿ ವಾದ್ರಾಗೆ ಪ್ರಧಾನಮಂತ್ರಿ ಆಗುತ್ತಾಳೆ ಎನ್ನುವ ನಾಗಸಾಧು ಆಶೀರ್ವಾದ, ಇಂಟರ್ನೆಟ್’ನಲ್ಲಿ ವೈರಲ್ ಆಗುತ್ತಿದೆ. ಚುನಾವಣೆಯ ಹೊಸ್ತಿಲಲ್ಲಿರುವ ಅ

20 Feb 2026 1:53 pm
ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಪ್ರಯಾಣಿಸುತ್ತಿದ್ದ ವಂದೇ ಭಾರತ್ ರೈಲಿಗೆ ಕಲ್ಲು ತೂರಾಟ

ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಪ್ರಯಾಣಿಸುತ್ತಿದ್ದ ವಂದೇ ಭಾರತ್ ರೈಲಿನ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ. ಉತ್ತರ ಪ್ರದೇಶದ ಕೌಡಾ ಗ್ರಾಮದ ಬಳಿ ನಡೆದಿದೆ. ಅದೃಷ್ಟವಶಾತ್ ಯಾರಿಗೂ ಗಾಯಗಳಾಗಿಲ್ಲ. ಪ್ರಾಣಾಪಾಯವಾಗಿಲ

20 Feb 2026 1:28 pm
ಜೀವ ವರ್ಸಸ್ ಜೀವನ: ಸಫಾರಿ ಬಗ್ಗೆ ರೆಸಾರ್ಟ್ ಮಾಲೀಕರು ಹಾಗೂ ರೈತರ ಸಂಘರ್ಷ, ಬಂಡೀಪುರ ಬಿಕ್ಕಟ್ಟಿಗೆ ಪರಿಹಾರ ಏನು

ಬಂಡೀಪುರ ಮತ್ತು ನಾಗರಹೊಳೆಯಲ್ಲಿ ಸಫಾರಿಗೆ ಅವಕಾಶ ಕೊಟ್ಟ ಹಿನ್ನೆಲೆಯಲ್ಲಿ ಪರ ವಿರೋಧ ಚರ್ಚೆಗಳು ಶುರುವಾಗಿದೆ. ಸಫಾರಿಗೆ ಅನುಮತಿ ನೀಡಿದ್ದಕ್ಕೆ ರೈತರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಆದರೆ ರೆಸಾರ್ಟ್ ಮಾಲೀಕರು ಸರ್ಕ

20 Feb 2026 1:08 pm
ರಫೇಲ್‌ ಒಪ್ಪಂದಕ್ಕೆ ವಿರೋಧ ಏಕೆ ಎಂದೇ ಅರ್ಥವಾಗುತ್ತಿಲ್ಲ; ಫ್ರಾನ್ಸ್‌ ಅಧ್ಯಕ್ಷ ಮ್ಯಾಕ್ರನ್‌ ಬಾಣದ ಗುರಿ ತಪ್ಪಲಿಲ್ಲ!

ಫ್ರಾನ್ಸ್‌ನಿಂದ ರಫೇಲ್‌ ಯುದ್ಧ ವಿಮನಗಳನ್ನು ಖರೀದಿಸುವ ಭಾರತ ಸರ್ಕಾರದ ನಿರ್ಧಾರವನ್ನು, ಇಲ್ಲಿನ ವಿಪಕ್ಷಗಳು ಟೀಕಿಸುತ್ತಿವೆ. ಕೆಲವರು ಯುದ್ಧ ವಿಮಾನಗಳ ಸಾಮರ್ಥ್ಯವನ್ನು ಪ್ರಶ್ನಿಸುತ್ತಿದ್ದರೆ, ಮತ್ತೂ ಕೆಲವರು ಒಪ್ಪಂದವ

20 Feb 2026 12:53 pm
ಪತಿ ಮನೆಯಲ್ಲಿ ಮೊದಲ ಬರ್ತ್‌ ಡೇ ಆಚರಿಸಿಕೊಂಡ ನಟಿ ವೈಷ್ಣವಿ ಗೌಡ

ಪತಿ ಮನೆಯಲ್ಲಿ ಮೊದಲ ಬರ್ತ್‌ ಡೇ ಆಚರಿಸಿಕೊಂಡ ನಟಿ ವೈಷ್ಣವಿ ಗೌಡ

20 Feb 2026 12:29 pm
2028 ರ ವಿಧಾನಸಭಾ ಚುನಾವಣೆ: ತುಮಕೂರು ದೋಸ್ತಿಯಲ್ಲಿ ಶುರುವಾಯ್ತು ಟಿಕೆಟ್ ಕುಸ್ತಿ

2028 ರ ವಿಧಾನಸಭಾ ಚುನಾವಣೆಗೆ ‘ದೋಸ್ತಿ’ಯಲ್ಲಿ ಟಿಕೆಟ್‌ ಕುಸ್ತಿ ಶುರುವಾಗಿದೆ. ತುರುವೇಕೆರೆಯಲ್ಲಿ ಮೈತ್ರಿ ನಾಯಕರು ಬಹಿರಂಗ ಜಟಾಪಟಿಗೆ ಇಳಿದಿದ್ದಾರೆ. ಜೆಡಿಎಸ್‌ ಶಾಸಕ ಎಂ.ಟಿ.ಕೃಷ್ಣಪ್ಪ ಮುಂದಿನ ಚುನಾವಣೆಗೆ ಮೈತ್ರಿ ಅಭ್ಯರ್

20 Feb 2026 12:05 pm
ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಏರಿಕೆ, ಇಲ್ಲಿದೆ ಫೆಬ್ರವರಿ 20ರ ದರಪಟ್ಟಿ; MCX ಲೆಕ್ಕಾಚಾರ ಗ್ರಾಹಕರ ಮೇಲಿರಲಿ ಮಮಕಾರ

ದೇಶೀಯ ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆ ಏರಿಕೆಯತ್ತ ಮುಖ ಮಾಡಿದ್ದು, ಇಂದು (ಫೆ.20-ಶುಕ್ರವಾರ) ಮಲ್ಟಿ ಕಮಾಡಿಟಿ ಎಕ್ಸ್ಚೇಂಜ್ (MCX) ನಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಏರಿಕೆ ಕಂಡುಬಂದ

20 Feb 2026 11:05 am
ʼಒಪ್ಪಂದ ಮಾಡಿಕೊಳ್ಳಿ.. ಇಲ್ಲದಿದ್ರೆ..ʼ, ಇರಾನ್‌ ಗೆ 10-15 ದಿನದ ಡೆಡ್‌ ಲೈನ್‌ ಕೊಟ್ಟ ಟ್ರಂಪ್:‌ ಒಪ್ಪಂದ ಅಥವಾ ಯುದ್ದ ಇರಾನ್‌ ಚಾಯ್ಸ್‌ ಯಾವುದು?

ಅಮೆರಿಕಾ ಹಾಗೂ ಇರಾನ್‌ ನಡುವೆ ಸಂಘರ್ಷ ಸದ್ಯ ಯುದ್ದ ಕಾಲಕ್ಕೆ ನಾಂದಿ ಹಾಡುತ್ತಿದ್ದು, ಈ ನಡುವೆ ಇರಾನ್‌ 10-15ದಿನಗಳೊಳಗೆ ಒಪ್ಪಂದ ಮಾಡಿಕೊಳ್ಳಬೇಕು ಇಲ್ಲದಿದ್ದರೆ, ಕಠಿಣ ಪರಿಸ್ಥಿತಿಗಳನ್ನು ಎದುರಿಸಬೇಕಾಗುತ್ತದೆ ಎಂದು ಯುದ್ದ

20 Feb 2026 11:02 am
ಎಲ್ಲಡೆ AI ಸೃಷ್ಟಿಸಿದ ಕ್ರಾಂತಿ : ’ಬಾಬಾ ವಂಗಾ’ ಭವಿಷ್ಯವಾಣಿಗೆ ಉದ್ಯೋಗಿಗಳಲ್ಲಿ ಶುರುವಾಯ್ತು ಹೊಸ ಭ್ರಾಂತಿ

AI and Baba Vanga Prediction : ದೇಶಾದ್ಯಂತ ಕೃತಿಕ ಬುದ್ದಿಮತ್ತೆ ಸದ್ದನ್ನು ಮಾಡುತ್ತಿದೆ, ಎಲ್ಲಡೆ AI ನದ್ದೇ ಸುದ್ದಿ. ಬಲ್ಗೇರಿಯಾದ ಅಂಧ ಮಹಿಳೆ, ಬಾಬಾ ವಂಗಾ ಹಿಂದೆ ನುಡಿದಿದ್ದಾರೆ ಎನ್ನಲಾಗುತ್ತಿರುವ ಭವಿಷ್ಯ ಮತ್ತೆ ಸದ್ದನ್ನು ಮಾಡಲಾರಂಭಿಸಿ

20 Feb 2026 10:17 am
ಎಲ್ಲಿ ಎದ್ದು ನಿಲ್ಲಿ; ಡೊನಾಲ್ಡ್‌ ಟ್ರಂಪ್‌ ಆದೇಶಕ್ಕೆ ಕೈಮುಗಿದು ನಿಂತ ಶೆಹಬಾಜ್‌ ಷರೀಫ್;‌ ಇದು 11 ಜೆಟ್‌ ಹೊಡೆದವರ ಆತ್ಮಸ್ವಾಭಿಮಾನ!

ಆತ್ಮಸ್ವಾಭಿಮನ ಮಾರಿಕೊಂಡವರ ಸ್ಥಿತಿ ಹೇಗಿರುತ್ತದೆ ಎಂಬುದಕ್ಕೆ ಪಾಕಿಸ್ತಾನ ಪ್ರಧಾನಮಂತ್ರಿ ಶೆಹಬಾಜ್‌ ಷರೀಫ್‌ ಅವರನ್ನು ನೋಡಿದರೆ ಗೊತ್ತಾಗುತ್ತದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಮುಂದೆ ಮಂಡಿಯೂರಿರು ವಶೆ

20 Feb 2026 10:15 am
‘ಮುದ್ದು ಸೊಸೆ’ ವಿದ್ಯಾ ಖ್ಯಾತಿಯ ಪ್ರತಿಮಾ ಠಾಕೂರ್ ಹುಟ್ಟುಹಬ್ಬ

‘ಮುದ್ದು ಸೊಸೆ’ ವಿದ್ಯಾ ಖ್ಯಾತಿಯ ಪ್ರತಿಮಾ ಠಾಕೂರ್ ಹುಟ್ಟುಹಬ್ಬ

20 Feb 2026 9:42 am
ಬಾಗಲಕೋಟೆ ಶಿವಾಜಿ ಜಯಂತಿ ಮೆರವಣಿಗೆ ಮೇಲೆ ಕಲ್ಲು ತೂರಾಟ; ಎಸ್‌ಪಿ ತಲೆಗೆ ಗಾಯ, ನಿಷೇಧಾಜ್ಞೆ ಜಾರಿ!

ಆಘಾತಕಾರಿ ಬೆಳವಣಿಗೆಯೊಂದರಲ್ಲಿ ಬಾಗಲಕೋಟೆಯಲ್ಲಿ ನಡೆದ ಶಿವಾಜಿ ಜಯಂತಿ ಮೆರವಣಿಗೆ ಸಂದರ್ಭದಲ್ಲಿ, ಕಿಡಿಗೇಡಿಗಳು ಶಿವಾಜಿ ಭಾವಚಿತ್ರದ ಮೇಲೆ ಚಪ್ಪಲಿ ಎಸೆದು ಕಲ್ಲು ತೂರಾಟ ನಡೆಸಿದ್ದಾರೆ. ಶಾಂತವಾಗಿ ಸಾಗುತ್ತಿದ್ದ ಮೆರವಣಿ

20 Feb 2026 8:36 am
ನಾರಾಯಣನ ಮಹಿಮೆಗಳನ್ನು ಸಾರುವ ಪುರಂದರದಾಸರ ವಿಶೇಷ ರಚನೆ: ಹಾಡು ಹಳತು ಭಾವ ನವೀನ ಸಂಚಿಕೆ- 125

ಪುರಂದರ ದಾಸರ ಕೀರ್ತನೆಗಳಲ್ಲಿ ವಿಶೇಷವಾದ ಮಹಾವಿಷ್ಣುವಿನ ದಶಾವತಾರಗಳ ಬಗ್ಗೆ ರಚಿಸಿದ ಕೀರ್ತನೆಯ ಭಾವಾರ್ಥವನ್ನು ಅಂಕಣಕಾರರಾದ ಶ್ರೀನಾಥ್ ಭಲ್ಲೆ ಅವರು ವಿವರಿಸಿದ್ದಾರೆ ನೋಡಿ.

20 Feb 2026 8:28 am
ಭಾರತದ ಅಕ್ಕಿಗೆ ವಿಶ್ವಸಂಸ್ಥೆ ಫಿದಾ: 5ವರ್ಷಗಳ ಐತಿಹಾಸಿಕ MoU - ರೈತರ ಪಾಲಿಗೆ ಶುಕ್ರದೆಸೆಯ ಅಧ್ಯಾಯ

India and United Nation MoU: ವಿಶ್ವದ ಬಲಾಢ್ಯ ಆರ್ಥಿಕ ಶಕ್ತಿಯಾಗಿ ದಿನದಿಂದ ದಿನಕ್ಕೆ ಜಾಗತಿಕ ಮಟ್ಟದಲ್ಲಿ ದಾಪುಗಾಲು ಹಾಕುತ್ತಿರುವ ಭಾರತ, ವಿಶ್ವಸಂಸ್ಥೆಯ ಅಂಗಸಂಸ್ಥೆಯೊಂದಿಗೆ ಐತಿಹಾಸಿಕ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಕೇಂದ್ರ ಸಚಿವ ಪ್ರ

20 Feb 2026 8:24 am
Explained: ಗಾಜಾ ಶಾಂತಿ ಮಂಡಳಿ ಮೊದಲ ಸಭೆಯಲ್ಲಿ ವೀಕ್ಷಕ ರಾಷ್ಟ್ರವಾಗಿ ಭಾಗವಹಿಸಿದ ಭಾರತ; ಶಾಶ್ವತ ಸ್ಥಾನ ಸನ್ನಿಹಿತ?

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಮಹತ್ವಾಕಾಂಕ್ಷಿ ಗಾಜಾ ಶಾಂತಿ ಮಂಡಳಿ, ರಾಜಧಾನಿ ವಾಷಿಂಗ್ಟನ್‌ ಡಿಸಿಯಲ್ಲಿ ತನ್ನ ಮೊಟ್ಟಮೊದಲ ಸಭೆಯನ್ನು ಪೂರ್ಣಗೊಳಿಸಿದೆ. ಭಾರತವು ಈ ಸಭೆಯಲ್ಲಿ ವೀಕ್ಷಕ ರಾಷ್ಟ್ರವಾಗಿ ಭಾಗವಹಿಸ

20 Feb 2026 8:08 am
ಏಪ್ರಿಲ್‌ನಲ್ಲಿ ಮೂರನೇ ಸುತ್ತಿನ ಮತದಾರರ ಪಟ್ಟಿ ಪರಿಷ್ಕರಣೆ, ಕರ್ನಾಟಕದಲ್ಲಿ ಸಿದ್ಧತೆ ಆರಂಭಿಸುವಂತೆ ಚುನಾವಣಾ ಆಯೋಗ ಸೂಚನೆ

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಗೆ ಸಮರೋಪಾದಿಯಲ್ಲಿ ಕಾರ್ಯ ಆರಂಭಿಸಿರುವ ಕೇಂದ್ರ ಚುನಾವಣಾ ಆಯೋಗ, ಮುಂಬರುವ ಏಪ್ರಿಲ್‌ನಲ್ಲಿ ಮೂರನೇ ಹಂತದ ಮತದಾರರ ಪಟ್ಟಿ ಪರಿಷ್ಕರಣೆಯನ್ನು ಘೋಷಿಸಿದೆ. ಈ ಕುರಿತು 22 ರಾಜ್ಯಗಳು ಮತ

20 Feb 2026 7:03 am
ಕರ್ನಾಟಕದ ದೇಗುಲಗಳಲ್ಲಿ ಶೂಟಿಂಗ್‌ಗೆ ಬ್ರೇಕ್‌ ! ಅನುಮತಿ ಪಡೆದು, ಶುಲ್ಕ ಕಟ್ಟಿದ್ರೆ ಮಾತ್ರ ಅವಕಾಶ

ದೇಗುಲಗಳಲ್ಲಿ ಸುದ್ದಿ ಂಆಧ್ಯಮಗಳಿಗೂ ಸೇರಿದಂತೆ, ಸಿನಿಂಆ-ಧಾರವಾಹಿ-ಯೂಟ್ಯೂಬ್ ಚಾನೆಲ್‌ಗಳು ಹೀಗೆ ಯಾರಿಗೂ ಶೂಟಿಂಗ್ ಮಾಡುವ ಅವಕಾಶ ಕಟ್ಟುನಿಟ್ಟಾಗಿ ಬ್ಯಾನ್ ಮಾಡಲಾಗಿದೆ. ಅನಿವಾರ್ಯವಿದ್ದರೆ ಮೊದಲೇ ಕೇಂದ್ರ ಕಚೇರಿಯಿಂದ ಅನ

20 Feb 2026 6:52 am
ಮೈಸೂರಿನಲ್ಲಿ ಶೀಘ್ರವೇ ಕಿದ್ವಾಯಿ ಆಸ್ಪತ್ರೆ; ಬೆಂಗಳೂರು ಅಲೆದಾಟದಿಂದ ದೊರೆಯಲಿದೆ ಮುಕ್ತಿ

ಮೈಸೂರಿನಲ್ಲಿ ಕಿದ್ವಾಯಿ ಕ್ಯಾನ್ಸರ್‌ ಆಸ್ಪತ್ರೆ ನಿರ್ಮಾಣ ಕಾರ್ಯ ಭರದಿಂದ ಸಾಗಿದ್ದು, ಮುಂಬರುವ ನವೆಂಬರ್‌ ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ. ಮೈಸೂರಿನಲ್ಲಿ ಕಿದ್ವಾಯಿ ಆಸ್ಪತ್ರೆ ನಿರ್ಮಾಣವಾಗುತ್ತಿರ

20 Feb 2026 5:40 am
ಬೆಂಗಳೂರು ಪೊಲೀಸರಿಂದ ಸಮಯೋಚಿತ ಕ್ಷಿಪ್ರ ಕ್ರಾರ್ಯಾಚರಣೆ: ಆತ್ಮಹತ್ಯೆಗೆ ಯತ್ನಿಸುತ್ತಿದ್ದ ಮಹಿಳೆಯ ರಕ್ಷಣೆ

Bengaluru Police Quick Operation-ಕೌಟುಂಬಿಕ ಕಾರಣಕ್ಕೆ ಮನನೊಂದು ಆತ್ಮಹತ್ಯೆಗೆ ಯತ್ನಿಸುತ್ತಿದ್ದ ಮಹಿಳೆಯೊಬ್ಬರನ್ನು ಪೊಲೀಸರು ರಕ್ಷಿಸಿರುವ ಘಟನೆ ವರದಿಯಾಗಿದೆ. ಬುಧವಾರ ರಾತ್ರಿ 9.30ರ ಸುಮಾರಿಗೆ ಮಹಿಳೆಯೊಬ್ಬರು ತಾನು ಆತ್ಮಹತ್ಯೆ ಮಾಡಿಕೊಳ್

19 Feb 2026 11:10 pm
ತಮ್ಮ ಮಾನ್ ಮೊರ್ಕೆಲ್ ಭಾರತದ ಕೋಚ್, ದಕ್ಷಿಣ ಆಫ್ರಿಕಾಗೆ ಅಣ್ಣ ಅಲ್ಬೀ ತರಬೇತಿ; ಯಾರಿಗೆ ಬೆಂಬಲ ಎಂಬುದೇ ತಾಯಿಗೆ ಗೊಂದಲ!

ದೊಡ್ಡ ಮಗ ಒಂದು ತಂಡ, ಸಣ್ಣ ಮಗ ಮತ್ತೊಂದು ತಂಡ! ಹೀಗಾದರೆ ತಾಯಿ ಆದವಳು ಯಾರನ್ನು ಬೆಂಬಲಿಸಬೇಕು ಹೇಳಿ? ಇಂಥಹದ್ದೊಂದು ಸಮಸ್ಯೆ ಎದುರಾಗಿರುವುದು ಭಾರತ ತಂಡದ ಬೌಲಿಂಗ್ ಕೋಚ್ ಮಾನ್ ಮೊರ್ಕೆಲ್ ಅವರ ತಾಯಿ ಮರಿಯಾನಾ ಮೊರ್ಕೆಲ್ ಅವರಿ

19 Feb 2026 10:55 pm
ಅಡುಗೆಮನೆಯಲ್ಲಿ ಅನುಸರಿಸಬೇಕಾದ ಟ್ರಿಕ್ಸ್

ಅಡುಗೆಮನೆಯಲ್ಲಿ ಅನುಸರಿಸಬೇಕಾದ ಟ್ರಿಕ್ಸ್

19 Feb 2026 10:00 pm
ವ್ಯಕ್ತಿಯ ಅಕ್ರಮ ಬಂಧನ: ಎರಡೂವರೆ ಲಕ್ಷ ರೂ. ಪರಿಹಾರ ನೀಡಿಲು ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್‌ ಆದೇಶ

ವ್ಯಕ್ತಿಯೊಬ್ಬರನ್ನು ಅಕ್ರಮವಾಗಿ ಬಂಧಿಸಿದ ಪ್ರಕರಣದಲ್ಲಿ ಕರ್ನಾಟಕ ಹೈಕೋರ್ಟ್‌ ಸರ್ಕಾರಕ್ಕೆ ಪರಿಹಾರ ನೀಡಲು ಆದೇಶ ನೀಡಿದೆ. ಪೊಲೀಸರು ಅಕ್ರಮವಾಗಿ ಬಂಧಿಸಿ ನಾಲ್ಕು ದಿನಗಳ ಬಳಿಕ ಎಫ್‌ಐಆರ್‌ ಹಾಕಿದ್ದರು. ನನ್ನ ಪತಿ ಕಾಣುತ್

19 Feb 2026 9:38 pm
ಲಿಂಗಾಯತ, ಗಾಣಿಗ ಪ್ರತ್ಯೇಕವಲ್ಲ; 2 ಎ ಸಿಂಧುತ್ವ ಎತ್ತಿಹಿಡಿದ ಕರ್ನಾಟಕ ಹೈಕೋರ್ಟ್‌

ಲಿಂಗಾಯತ ಜಾತಿ, ಗಾಣಿಗ ಜಾತಿಯು ಕಾನೂನಿನ ಪ್ರಕಾರ ಪ್ರತ್ಯೇಕವಲ್ಲ ಎಂದು ಕರ್ನಾಟಕ ಹೈಕೋರ್ಟ್‌ ಹೇಳಿದೆ. ವಿಶಾಲವಾದ ಲಿಂಗಾಯತ ಗುಂಪಿನಲ್ಲಿ ಗಾಣಿಗ ಒಂದು ವಿಶಿಷ್ಟ ಜಾರಿ ಎಂದು ನ್ಯಾಯಮೂರ್ತಿಗಳು ಹೇಳಿದ್ದಾರೆ. ಈ ಮೂಲಕ 2 ಎ ಸಿಂಧ

19 Feb 2026 9:37 pm
`ಭಾರತದಲ್ಲಿ ಆಡದಿರುವಂತೆ ಬಾಂಗ್ಲಾದ ಮಂಡೆ ತಿಕ್ಕಿದ್ದೇ ಮೊಹ್ಸಿನ್ ನಖ್ವಿ': ಪಾಕ್ ಬಗ್ಗೆ ಅಶ್ರಫುಲ್ ಹಕ್ ಆಕ್ರೋಶ

ಐಸಿಸಿ ವೇಳೆ ಬಾಂಗ್ಲಾದೇಶವನ್ನು ಭಾರತದ ವಿರುದ್ಧ ಎತ್ತಿಕಟ್ಟಿದ್ದು ಪಾಕಿಸ್ತಾನ ಎಂಬುದು ಓಪನ್ ಸೀಕ್ರೆಟ್. ಈ ವಿಚಾರವಾಗಿ ಪಾಕಿಸ್ತಾನ ಕ್ರಿಕೆಟ್ ಮಂಡಳಿ(PCB) ಯ ಮುಖ್ಯಸ್ಥ ಮೊಹ್ಸಿನ್ ನಖ್ವಿ ಅವರ ವಿರುದ್ಧ ನೇರ ಆರೋಪ ಮಾಡಿರುವ ಬ

19 Feb 2026 9:09 pm
ಬಬಲಾದಿ ಭವಿಷ್ಯ 2026: ಏಳಾನೆ ಮುಂಗಾರು, ಒಂಭತ್ತಾನೆ ಹಿಂಗಾರು; ರಾಜಕೀಯದಲ್ಲಿ ಮಹಾ ತಿರುವು - ಏನಿದರ ಅರ್ಥ?

ಪ್ರತಿ ವರ್ಷದಂತೆ ಈ ಬಾರಿಯೂ ವಿಜಯಪುರದ ಬಬಲಾದಿ ಸ್ವಾಮೀಜಿಯು ಭವಿಷ್ಯ ನುದಿಡಿದ್ದಾರೆ. 2026ನೇ ವರ್ಷವು ಏರಿಳಿತಗಳಿಂದ ಕೂಡಿದ ವರ್ಷವಾಗಲಿದೆ ಎಂದು ಬಬಲಾದಿ ಸದಾಶಿವ ಮುತ್ತಜ್ಜ ಕಾಲಜ್ಞಾನ ಹೇಳಿದ್ದಾರೆ. ರಾಜಕಾರಣದಲ್ಲಿ ಹೊಸ ತಿರ

19 Feb 2026 8:51 pm
ನನಗೆ ಯಾವ ಕರ್ಮ, ಬೆಂಗಳೂರು ಕಸನ ಕನಕಪುರಕ್ಕೆ ಹಾಕಿಸಿಕೊಳ್ಳಿ; ಆ ಅನುದಾನ ನೀವೇ ತಗೊಳ್ಳಿ: ಧೀರಜ್ ಮುನಿರಾಜು ತಿರುಗೇಟು

ಬೆಂಗಳೂರು ತ್ಯಾಜ್ಯ ವಿಲೇವಾರಿ ಸದ್ಯ ಬಿಜೆಪಿ ಕಾಂಗ್ರೆಸ್‌ ನಡುವೆ ರಾಜಕೀಯ ಜಿದ್ದಾಜಿದ್ದಿಗೆ ಕಾರಣವಾಗಿದೆ. ಕಸ ವಿಲೇವಾರಿಗೆ ಅವಕಾಶ ಕೊಡದಿದ್ದರೆ ಆ ಊರಲ್ಲಿ ಕಸ ಎತ್ತಲು ಬಿಡಲ್ಲ ಎಂದಿದ್ದ ಡಿಕೆ ಶಿವಕುಮಾರ್‌ಗೆ ದೊಡ್ಡಬಳ್ಳಾ

19 Feb 2026 7:57 pm
T20 World Cup- ಆಸ್ಟ್ರೇಲಿಯಾವನ್ನು ಟೂರ್ನಿಯಿಂದಲೇ ಹೊರಗಟ್ಟಿದ ಜಿಂಬಾಬ್ವೆಯಿಂದ ಆತಿಥೇಯ ಶ್ರೀಲಂಕಾಗೂ ಸೋಲಿನ ರುಚಿ!

ಐಸಿಸಿ 2026 ಟೂರ್ನಿಗೂ ಮುನ್ನ ಯಾರೂ ಗಂಭೀರವಾಗಿ ಪರಿಗಣಿಸದ ಜಿಂಬಾಬ್ವೆ ತಂಡ ಈ ವಿಶ್ವಕಪ್ ನಲ್ಲಿ ಅಚ್ಚರಿಯ ಮೇಲೆ ಅಚ್ಚರಿಯ ಫಲಿತಾಂಶಗಳನ್ನು ನೀಡುತ್ತಿದೆ. ಬಿ ಬಣದ ಪಂದ್ಯದಲ್ಲಿ ಬಲಿಷ್ಠ ಆಸ್ಟ್ರೇಲಿಯಾವನ್ನು ಸೋಲಿಸಿದ್ದ ಸಿಕಂದ

19 Feb 2026 6:51 pm
ತೂಕ ಹೆಚ್ಚಾಗೋದಕ್ಕೂ ಬೆನ್ನುನೋವಿಗೂ ಸಂಬಂಧವಿದೆಯಾ? Dr. Chandrashekara C M

ತೂಕ ಹೆಚ್ಚಾಗೋದಕ್ಕೂ ಬೆನ್ನುನೋವಿಗೂ ಸಂಬಂಧವಿದೆಯಾ? Dr. Chandrashekara C M

19 Feb 2026 6:45 pm
ಟಾರ್ಗೆಟ್ 2028:ಕರ್ನಾಟಕದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲು ಕಮಲ ಪ್ಲ್ಯಾನ್, ಕಾರ್ಯಕಾರಿಣಿ ಸಭೆಯಲ್ಲಿ ಗಂಭೀರ ಚರ್ಚೆ

ಟಾರ್ಗೆಟ್ 2028ಕ್ಕೆ ಬಿಜೆಪಿ ಸಜ್ಜಾಗಿದೆ. ಕರ್ನಾಟಕದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲು ಕಮಲ ಪ್ಲ್ಯಾನ್ ಮಾಡಿಕೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ಗುರುವಾರ ನಡೆದ ಕಾರ್ಯಕಾರಿಣಿ ಸಭೆಯಲ್ಲಿ ಗಂಭೀರವಾದ ಚರ್ಚೆ ನಡೆದಿದೆ. ನಗರದ ಅ

19 Feb 2026 6:40 pm
ಅಮೆರಿಕದಲ್ಲಿ ಸ್ನೇಹಿತನ ಹೆಸರಲ್ಲಿ ಸುಳ್ಳು ಕೆಲಸ ಸೃಷ್ಟಿ; ಕಂಪನಿಗೆ 10 ಕೋಟಿ ರೂ. ಪಂಗನಾಮ ಹಾಕಿದ ಭಾರತೀಯ ಮೂಲದ ಅಧಿಕಾರಿ

ಅಮೆರಿಕದಲ್ಲಿ ಸ್ನೇಹಿತನ ಹೆಸರಲ್ಲಿ ಸುಳ್ಳು ಕೆಲಸವನ್ನು ಸೃಷ್ಟಿ ಮಾಡಿ ಕಂಪನಿಗೆ ಭಾರತೀಯ ಮೂಲದ ಅಧಿಕಾರಿ ಕೋಟ್ಯಾಂತರ ರೂ ನಷ್ಟ ಮಾಡಿದ್ದಾರೆ. ವಂಚಿಸಿದ ಅಧಿಕಾರಿ ಹೆಸರು ಕರಣ್ ಗುಪ್ತಾ, ಅನರ್ಹ ಸ್ನೇಹಿತನಿಗೆ ಪ್ರತಿ ತಿಂಗಳು 8

19 Feb 2026 6:34 pm
`ಇದೆಂಥಾ ಸೆಂಚುರಿ!': ಪಾಕಿಸ್ತಾನದ ಬ್ಯಾಟರ್ ಸಾಹಿಬ್ ಝಾದಾ ಫರ್ಹಾನ್ ಶತಕವನ್ನು ಅಣಕಿಸಿದ ಇರ್ಫಾನ್ ಪಠಾಣ್

Irfan Pathan Mocks Sahibzada Farhan- ಪಾಕಿಸ್ತಾನದ ಆಟಗಾರರಿಗೂ ಭಾರತದ ಮಾಜಿ ಸವ್ಯಸಾಚಿ ಇರ್ಫಾನ್ ಪಠಾಣ್ ಗೂ ಮೊದಲಿನಿಂದಲೂ ಅಷ್ಟಕ್ಕಷ್ಟೇ ಎಂಬುದು ಗೊತ್ತಿರುವ ಸಂಗತಿ. ಪಾಕಿಸ್ತಾನವನ್ನು ಸೋಲಿಸಿದ ಅಫ್ಘಾನಿಸ್ತಾನದ ಆಟಗಾರರ ಜೊತೆ ಕುಣಿದವರು ಇರ್

19 Feb 2026 6:26 pm
ಬೆಂಗಳೂರು ನಗರ ಜಿಲ್ಲಾಧಿಕಾರಿಗಳ ನ್ಯಾಯಾಲಯದ ಬಾಕಿ ಪ್ರಕರಣಗಳಿಗೆ ಸಿಗಲಿಗೆ ಶೀಘ್ರದಲ್ಲೇ ಮುಕ್ತಿ!

ನ್ಯಾಯದಾನ ವಿಳಂಬವೂ ಸಹ ನ್ಯಾಯದ ನಿರಾಕರಣೆ ಆಗುವ ಸಾಧ್ಯತೆಗಳಿರುತ್ತದೆ. ಅಲ್ಲದೆ, ಪ್ರಕರಣಗಳ ವಿಲೇಗೆ ಸಾರ್ವಜನಿಕರು ವರ್ಷಗಳಿಂದ ಕಾಯುತ್ತಿದ್ದು ಇದು ಸರ್ಕಾರದ ಕಾರ್ಯನಿರ್ವಹಣೆ ಮೇಲೆ ಜನರ ವಿಶ್ವಾಸವನ್ನು ಕುಂದಿಸಿರುತ್ತದ

19 Feb 2026 6:23 pm
ಎಪ್ಸ್ಟೀನ್ ಪ್ರಕರಣದಲ್ಲಿ ಬ್ರಿಟನ್ ನ ಮಾಜಿ ರಾಜಕುಮಾರ ಆ್ಯಂಡ್ರ್ಯೂ ಮೌಂಟ್ ಬ್ಯಾಟನ್ ವಿಂಡ್ಸರ್ ಬಂಧನ! ಏನು ಕಾರಣ?

ಜೆಫ್ರಿ ಎಪ್ಸ್ಟೀನ್ ಜೊತೆಗಿನ ನಂಟಿನ ಕಾರಣಕ್ಕಾಗಿ ಕಳೆದ ವರ್ಷವೇ ಬ್ರಿಟನ್ ರಾಜಮನೆತನದ ಗೌರವವನ್ನು ಕಳೆದುಕೊಂಡಿದ್ದ ಮಾಜಿ ರಾಜಕುಮಾರ ಆ್ಯಂಡ್ರೂ ಮೌಂಟ್ ಬ್ಯಾಟನ್- ವಿಂಡ್ಸರ್ ಅವರು ಇದೀಗ ಬಂಧನಕ್ಕೆ ಒಳಗಾಗಿದ್ದಾರೆ. ಬ್ರಿಟನ

19 Feb 2026 5:41 pm
ಸದ್ಯಕ್ಕೆ ಸಾರಿಗೆ ನೌಕರರ ಮುಷ್ಕರ ವಾಪಸ್: ಸರ್ಕಾರಕ್ಕೆ ಮಾರ್ಚ್ 2 ಡೆಡ್ ಲೈನ್

ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಸಾರಿಗೆ ನೌಕರರು ನಗರದ ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ ನಡೆಸಿದರು. ತಮ್ಮ ಬೇಡಿಕೆ ಈಡೇರುವವರೆಗೆ ಮುಷ್ಕರಕ್ಕೆ ಮುಂದಾಗಿದ್ದ ಸಾರಿಗೆ ನೌಕಕರು ಸದ್ಯ ಸರ್ಕಾರಕ್ಕೆ ಮಾರ್ಚ

19 Feb 2026 5:35 pm
ಮೆಣಸಿನಕಾಯಿಗೆ ಬಂಗಾರದ ಬೆಲೆ: ಮೆಣಸಿನಕಾಯಿ ಕಾಯಲು ಸಿಸಿಟಿವಿ, ಭದ್ರತಾ ಸಿಬ್ಬಂದಿ ಮೊರೆ ಹೋದ ಮಾಲೀಕರು

ಮೆಣಸಿನ ಕಾಯಿಗೆ ಮಾರುಕಟ್ಟೆಯಲ್ಲಿ ಸದ್ಯ ಬಂಗಾರದ ಬೆಲೆ ದೊರೆತಿದ್ದು, ಇದರಿಂದಾಗಿ ಈ ರೆಡ್‌ ಗೋಲ್ಡ್‌ ಅನ್ನು ಕಳ್ಳರಿಂದ ಕಾಪಾಡಲು ವ್ಯಾಪಾರಿಗಳು ವಿಭಿನ್ನ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಮಾರುಕಟ್ಟೆಯಲ್ಲಿ ಕೆಂಪು ಮೆಣ

19 Feb 2026 4:46 pm
Ranji Trophy- ಉತ್ತರಾಖಂಡ ವಿರುದ್ಧ ನಿರೀಕ್ಷಿತ ಡ್ರಾ; 11 ವರ್ಷದ ಬಳಿಕ ಕರ್ನಾಟಕ ಫೈನಲ್ ಗೆ ಲಗ್ಗೆ

ನಿರೀಕ್ಷೆಯಂತೆಯೇ ಉತ್ತರಾಖಂಡ ವಿರುದ್ಧ ಪಂದ್ಯವನ್ನು ಡ್ರಾ ಮಾಡಿಕೊಂಡಿರುವ ಕರ್ನಾಟಕ ತಂಡ 11 ವರ್ಷಗಳ ಬಳಿಕ ರಣಜಿ ಟ್ರೋಪಿಯ ಫೈನಲ್ ತಲುಪಿದೆ. ಫೆಬ್ರವರಿ 24ರಂದು ನಡೆಯಲಿರುವ ಫೈನಲ್ ನಲ್ಲಿ ದೇವದತ್ ಪಡಿಕ್ಕಲ್ ಬಳಗ ಇದೇ ಮೊದಲ ಬಾ

19 Feb 2026 4:28 pm
ತುಂಗಭದ್ರಾ ಜಲಾಶಯದಲ್ಲಿ ನೀರಿನ ಕೊರತೆಯಿಂದ ಬೇಸಿಗೆ ಮೊದಲೇ ನೀರಿಗೆ ಹಾಹಾಕಾರ: ನೀರಿಗಾಗಿ 4.5ಕಿ.ಮೀ ಪ್ರಯಾಣಿಸುತ್ತಿರುವ ಜನ

ಬೇಸಿಗೆ ಮೊದಲೇ ತುಂಗಭದ್ರಾ ಜಲಾಶಯದಲ್ಲಿ ನೀರಿನ ಕೊರತೆ ಎದುರಾಗಿದ್ದು, ಇದರಿಂದಾಗಿ ಬಿರುಬಿಸಿಲಿನ ಸಂಕಷ್ಟಕ್ಕೂ ಮೊದಲೇ ಸುತ್ತಲಿನ ಗ್ರಾಮಗಳಲ್ಲಿ ನೀರಿಗೆ ಹಾಹಾಕಾರ ಎದುರಾಗಿದ್ದು, ಇದರಿಂದಾಗಿ ಅಲ್ಲಿನ ಜನತೆ ನೀರಿಗಾಗಿ ಪರದ

19 Feb 2026 4:19 pm
ಗ್ರಾಮ ಪಂಚಾಯಿತಿಗಳಲ್ಲಿ ತೆರಿಗೆ ವಸೂಲಿ : ದೇಶದಲ್ಲಿ ಹೊಸ ದಾಖಲೆ ನಿರ್ಮಿಸಿದ ಕರ್ನಾಟಕ

ಕರ್ನಾಟಕ ರಾಜ್ಯ 2024-25ನೇ ಸಾಲಿನಲ್ಲಿ ದೇಶದಲ್ಲಿ ಅತಿ ಹೆಚ್ಚು ತೆರಿಗೆ ವಸೂಲಾತಿ ಮಾಡಿದ ಹೆಗ್ಗಳಿಕೆಗೆ ಪಾತ್ರವಾಗಿದೆ. ತೆರಿಗೆ ವಸೂಲಾತಿಯಿಂದ ಗ್ರಾಮ ಪಂಚಾಯತಿಗಳ ಸ್ವಂತ ಸಂಪನ್ಮೂಲ ವೃದ್ಧಿಯಾಗಲಿದ್ದು ಅದರಿಂದ ಗ್ರಾಮ ಪಂಚಾಯತಿ

19 Feb 2026 3:48 pm
ನರೇಂದ್ರ ಮೋದಿ ಎದುರೇ ಆಂಥ್ರೋಪಿಕ್‌ v/s ಓಪನ್‌ AI ಸಿಇಒ ನೋ ಹ್ಯಾಂಡ್‌ಶೇಕ್‌ ಪೈಪೋಟಿ; ವೈರತ್ವಕ್ಕೆ ಸಿಕ್ತು ಕ್ಲ್ಯಾರಿಟಿ!

ಜಾಗತಿಕ AI ಸಮ್ಮಿಟ್ ನಲ್ಲಿ ಹಲವು AI ದೈತ್ಯ ಕಂಪನಿಗಳು ಆಗಮಿಸಿದ್ದು, ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಫೋಟೋ ತೆಗೆದುಕೊಳ್ಳುವ ವೇಳೆ ಗಂಭೀರತೆಯನ್ನು ಕಾಪಾಡಿಕೊಳ್ಳಬೇಕಿದ್ದ 2 AI ದೈತ್ಯ ಕಂಪನಿಗಳ CEO ಗಳ ವೇದಿಕೆಯಲ್ಲೇ ತಮ್ಮ ವೈ

19 Feb 2026 3:39 pm
ಫ್ರೀಯಾಗಿ ಕೊಟ್ರೆ ಜನರೇಕೆ ದುಡಿಯುತ್ತಾರೆ? ಉಚಿತ ಕೊಡುಗೆ ಸಂಸ್ಕೃತಿಯ ವಿರುದ್ಧ ಸಿಡಿದೆದ್ದ ಸುಪ್ರೀಂ ಕೋರ್ಟ್‌

ಚುನಾವಣೆಯ ಹೊಸ್ತಿಲಲ್ಲಿ ಜನರಿ ಉಚಿತ ಕೊಡುಗೆಗಳ ಮಹಾಪೂರವನ್ನೇ ಹರಿಸುತ್ತಿರುವ ತಮಿಳುನಾಡು ಸರಕಾರ ಮಾತ್ರವಲ್ಲ, ಈ ಬಗೆಯ ಉಚಿತ ಉಡುಗೊರೆಗಳ ಸಂಸ್ಕೃತಿಯನ್ನು ಪೋಷಿಸುತ್ತಿರುವ ಇನ್ನಿತರ ರಾಜ್ಯಗಳ ವಿರುದ್ಧ ಭಾರತದ ಸರ್ವೋಚ್ಚ

19 Feb 2026 3:28 pm
ವಿಚ್ಛೇದನ ಪಡೆದು ಮರುಮದುವೆಯಾಗಿ ಗರ್ಭಿಣಿಯಾದ್ರು ಬಿಡಲಿಲ್ಲ ಮಾಜಿ ಪತಿ; ಹುಡುಕಿ ಬಂದು ಕೊಂದ! ಹೈದರಾಬಾದ್‌ನಲ್ಲಿ ಘಟನೆ

ಮಾಜಿ ಪತಿಯು ಮಹಿಳೆಯನ್ನು ಕೊಂದ ಘಟನೆಯು ಹೈದರಾಬಾದ್‌ನಲ್ಲಿ ನಡೆದಿದೆ. ಮಹಿಳೆ ಮರುಮದುವೆಯಾಗಿ ಗರ್ಭಿಣಿಯಾಗಿದ್ದರು. ಇದರೊಂದು ಸೇಡಿನ ಕೃತ್ಯವಾಗಿದ್ದು, ವಿಚ್ಛೇದನಕ್ಕೂ ಮುಂಚೆ ಹಾಕಿದ್ದ ದೌರ್ಜನ್ಯ ಕೇಸ್‌ಗಳಿಂದ ಬೇಸತ್ತು ಕ

19 Feb 2026 2:57 pm
ಏನಿದು ಮಾನವ್ ವಿಷನ್? ಕೃತಕ ಬುದ್ದಿಮತ್ತೆಗೆ ಮನುಷ್ಯನ ನಿಯಂತ್ರಣ ಎಷ್ಟು ಅಗತ್ಯ

ದೆಹಲಿಯಲ್ಲಿ ಗುರುವಾರ ನಡೆದ ಎಐ ಇಂಪ್ಯಾಕ್ಟ್ ಸಮ್ಮಿಟ್ ನಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಕೃತಕ ಬುದ್ದಿಮತ್ತೆಯಲ್ಲಿ ಮಾನವ್ ವಿಷನ್ ಅನಾವರಣಗೊಳಿಸಿದ್ದಾರೆ. ಎಐ ತಂತ್ರಜ್ಞಾನ ವ್ಯಾಪಕವಾಗಿ ಹರಡುತ್ತಿದ್ದು, ಎಐ ಮನುಷ್ಯನ

19 Feb 2026 2:49 pm
AI Summit 2026: ಭಾರತದ ಡಿಜಿಟಲ್‌ ಪೇಮೆಂಟ್‌ ವ್ಯವಸ್ಥೆಯನ್ನು ಹೊಗಳಿದ ಫ್ರೆಂಚ್‌ ಅಧ್ಯಕ್ಷ; AI ಭವಿಷ್ಯ ರೂಪಿಸಲು ಭಾರತ-ಫ್ರಾನ್ಸ್‌ ಸಹಕಾರ

ಭಾರತದಲ್ಲಿ ನಡೆಯುತ್ತಿರುವ 5 ದಿನಗಳ AI ಇಂಪ್ಯಾಕ್ಟ್‌ ಶೃಂಗಸಭೆಯಲ್ಲಿ ಫ್ರಾನ್ಸ್ ನ ಅಧ್ಯಕ್ಷ ಇಮ್ಯಾನ್ಯುಯೆಲ್ ಮ್ಯಾಕ್ರನ್ ಮಾತನಾಡಿದ್ದು, ಭಾರತದ ಡಿಜಿಟಲ್‌ ಪೇಮೆಂಟ್‌ ವ್ಯವಸ್ಥೆಯನ್ನು ಇದರಲ್ಲಿ ನಾವು ಹತ್ತು ವರ್ಷಗಳ ಅವಧಿ

19 Feb 2026 1:42 pm
ಚಿಕ್ಕಮಗಳೂರು ಮೃತ ಶಿಕ್ಷಕನ ಸಾಲ ಮರುಪಾವತಿ ಮಾಡಲ್ಲ ಎಂದ ವಿಮಾ ಕಂಪನಿ; ಬಡ್ಡಿ ಸಮೇತ ನೀಡುವೆಂತೆ ಗ್ರಾಹಕರ ಆಯೋಗ ತೀರ್ಪು

ಚಿಕ್ಕಮಗಳೂರಿನ ಕಡೂರು ಮೂಲದ ಮೃತ ಶಿಕ್ಷಕರೊಬ್ಬರ ಸಾಲ ಮರುಪಾವತಿ ಕುರಿತು ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ಮಹತ್ವದ ತೀರ್ಪು ನೀಡಿದೆ. ವಿಮಾ ಕಂಪನಿಯು ಶೇಕಡಾ 9 ರಷ್ಟು ಬಡ್ಡಿ ಸಮೇತ ನೀಡುವಂತೆ ಆಯೋಗ ಆದೇಶ ನೀಡಿದೆ. 11 ಲಕ್ಷ

19 Feb 2026 1:41 pm
ಕೃತಕ ಬುದ್ಧಿಮತ್ತೆ ಪ್ರಭಾವ ಶೃಂಗಸಭೆಯಲ್ಲಿ ಕರ್ನಾಟಕದ ಸಾಧನೆ ಪ್ರದರ್ಶನ: ಜಾಗತಿಕ ದಿಗ್ಗಜರಿಗೆ ಮನವರಿಕೆ

ದೆಹಲಿಯಲ್ಲಿ ನಡೆದ ಭಾರತ ಕೃತಕ ಬುದ್ಧಿಮತ್ತೆ ಪ್ರಭಾವ ಶೃಂಗಸಭೆಯಲ್ಲಿ ಕರ್ನಾಟಕದ ಸಾಧನೆಯನ್ನು ಪ್ರದರ್ಶನ ಮಾಡಲಾಯಿತು. ಜಾಗತಿಕ ದಿಗ್ಗಜರಿಗೆ ಎಐ ಕ್ಷೇತ್ರದಲ್ಲಿ ರಾಜ್ಯ ಮಾಡಿರುವ ಸಾಧನೆಗಳ ಬಗ್ಗೆ ಮನವರಿಕೆ ಮಾಡಲಾಯತು. ಐಟಿ

19 Feb 2026 12:55 pm
ಮೋಕ್ಷಿತಾ ಟ್ರಾವೆಲ್‌ ಡೈರಿಯಿಂದ ಹೊರಬಂದ ನೆನಪುಗಳ ಸುರುಳಿ

ಮೋಕ್ಷಿತಾ ಟ್ರಾವೆಲ್‌ ಡೈರಿಯಿಂದ ಹೊರಬಂದ ನೆನಪುಗಳ ಸುರುಳಿ

19 Feb 2026 12:24 pm
ಕಾಮಗಾರಿಯ ಪಾವತಿ ಬಾಕಿ, ಸಂಕಷ್ಟದಲ್ಲಿ ಗುತ್ತಿಗೆದಾರರು: ಹೊಣೆ ಹಿಂದಿನ ಸರ್ಕಾರದ್ದು ಎಂದು ಕೈತೊಳೆದ ಕಾಂಗ್ರೆಸ್!

ರಾಜ್ಯದಲ್ಲಿ ಸರ್ಕಾರ ಹಾಗೂ ಗುತ್ತಿಗೆದಾರರ ನಡುವೆ ಸಂಘರ್ಷ ಶುರುವಾಗಿದೆ. ಬಾಕಿ ಪಾವತಿ ಮಾಡದೆ ಇದ್ದರೆ ಮುಷ್ಕರ ಹೂಡುವ ಎಚ್ಚರಿಕೆಯನ್ನು ಗುತ್ತಿಗೆದಾರರು ನೀಡಿದ್ದಾರೆ. ಇದಕ್ಕೆ ತಿರುಗೇಟು ನೀಡಿರುವ ಸರ್ಕಾರ ನಮ್ಮ ಅವಧಿಯಲ್ಲ

19 Feb 2026 12:20 pm
ಕ್ಯಾಲಿಫೋರ್ನಿಯಾದಲ್ಲಿ ಹಿಮಪಾತಕ್ಕೆ 8 ಮಂದಿ ಸ್ಕೀಯರ್ಸ್ ಬಲಿ: USನಲ್ಲಿ 4 ದಶಕಗಳ ಬಳಿಕ ಸಂಭವಿಸಿದ ಭಾರಿ ಹಿಮ ದುರಂತ

ಅಮೆರಿಕಾದಲ್ಲಿ ಈ ಬಾರಿಯ ಚಳಿಗಾಲದಲ್ಲಿ ಹಿಮಪಾತದ ತೀವ್ರತೆ ಹೆಚ್ಚಾಗಿದ್ದು, ಕ್ಯಾಲಿಫೋರ್ನಿಯಾದಲ್ಲಿನ ಲೇಕ್‌ ಟಹೋ ಬಳಿ ಸ್ಕೀಯಿಂಗ್‌ ಮಾಡಲು ಹೊರಟ್ಟಿದ್ದ 8 ಮಂದಿ ಭಾರಿ ಹಿಮಪಾತಕ್ಕೆ ಬಲಿಯಾಗಿದ್ದು, ಒಬ್ಬರು ಕಾಣೆಯಾಗಿದ್ದಾರ

19 Feb 2026 12:01 pm
ಚಿಲ್ಲರ್‌ ಮಂಜು ನಿಶ್ಚಿತಾರ್ಥ

ಚಿಲ್ಲರ್‌ ಮಂಜು ನಿಶ್ಚಿತಾರ್ಥ

19 Feb 2026 11:19 am
AI Impact Summit 2026: ಭಾರತದ ಭವಿಷ್ಯದ ನೀಲನಕ್ಷೆ ತೆರೆದ ನರೇಂದ್ರ ಮೋದಿ; ಮಾನವ ಕಲ್ಯಾಣವೇ ಗುರಿ

ಕೃತಕ ಬುದ್ಧಿಮತ್ತೆ (AI) ಸೃಷ್ಟಿಸಬಹುದಾದ ಅವಾಂತರಗಳ ಬಗ್ಗೆ ಜಗತ್ತು ಆತಂಕಗೊಂಡಿರುವ ಮಧ್ಯೆ, ಭಾರತವು ಮಾನವ ಕಲ್ಯಾಣಕ್ಕಾಗಿ AI ತಂತ್ರಜ್ಞಾನದ ಬಳಕೆಯ ಕರೆ ನೀಡಿದೆ. ಹೊಸದಿಲ್ಲಿಯಲ್ಲಿ ನಡೆಯುತ್ತಿರುವ AI ಇಂಪ್ಯಾಕ್ಟ್‌ ಶೃಂಗಸಭೆ ಉ

19 Feb 2026 11:03 am
ಏನದು ಅಮೆರಿಕ-ಇರಾನ್‌ ಜಗಳ ಎಂದು ಯಾರಾದರೂ ಕೇಳಿದರೆ; ಜಗತ್ತಿಗೆ ಬೇಡದ ಈ ಘೋರ ಯುದ್ಧ ಸಾಕು ನಡೆಯದಿದ್ದರೆ

ಇದು ಯುದ್ಧದ ಸಮಯವಲ್ಲ ಎಂಬ ಭಾರತದ ಅಮೂಲ್ಯ ಸಲಹೆ ಕೇವಲ ರಷ್ಯಾ ಮತ್ತು ಉಕ್ರೇನ್‌ಗೆ ಮಾತ್ರವಲ್ಲ, ಜಗತ್ತಿನ ಯಾವುದೇ ಎರಡು ರಾಷ್ಟ್ರಗಳ ನಡುವೆ ಅಥವಾ ರಾಷ್ಟ್ರಗಳ ಗುಂಪುಗಳ ನಡುವೆ ಉಲ್ಬಣಗೊಳ್ಳುವ ಮಿಲಟರಿ ಸಂಘರ್ಷಗಳಿಗೆ ಅನ್ವಯವ

19 Feb 2026 10:30 am
ಒಪ್ಪಂದವೇ ಬುದ್ಧಿವಂತರ ಲಕ್ಷಣ ಎಂದು ಇರಾನ್‌ ಗೆ US ಎಚ್ಚರಿಕೆ; ಯುದ್ಧಕ್ಕೆ ರೆಡಿ ಎಂದ ಇಸ್ರೇಲ್, ಇರಾನ್‌ಗೆ ರಷ್ಯಾ–ಚೀನಾ ಬೆಂಬಲ ಮಧ್ಯಪ್ರಾಚ್ಯದಲ್ಲಿ ಮತ್ತೆ ಯುದ್ದ ಫಿಕ್ಸ್?

ಇರಾನ್‌-ಅಮೆರಿಕಾ ನಡುವಿನ ಬಿಕ್ಕಟ್ಟು ಸದ್ಯ ಜಾಗತಿಕವಾಗಿ ಬಲಿಷ್ಠ ರಾಷ್ಟ್ರಗಳ ನಡುವಿನ ಬಿಕ್ಕಟ್ಟಾಗಿ ಪರಿಣಮಿಸುವ ಸಾಧ್ಯತೆಗಳು ದಟ್ಟವಾಗಿದ್ದು, ಈವಾರಾಂತ್ಯದಲ್ಲಿ ಯುಎಸ್‌ ದಾಳಿ ಮಾಡಬಹುದು ಎಂಬ ಸುದ್ದಿಗಳು ಹರಡುತ್ತಿದ್ದ

19 Feb 2026 10:28 am
Gold Rate Rise : ಚಿನ್ನದ ಬೆಲೆಯಲ್ಲಿ 2290 ರೂ ಜಂಪ್: ಬೆಳ್ಳಿ ಬೆಲೆಯಲ್ಲೂ ಭಾರಿ ಏರಿಕೆ

15420 ಕ್ಕೆ ಇಳಿದಿದ್ದ 24 ಕ್ಯಾರೆಟ್ ಚಿನ್ನದ ಬೆಲೆ ಇಂದು ಮತ್ತೆ ಭಾರಿ ಏರಿಕೆಯಾಗಿದೆ. ಈಗ ಚಿನ್ನದ ಬೆಲೆ 15649 ರೂಗೆ ಏರಿಕೆ ಆಗಿದೆ.

19 Feb 2026 10:01 am
ರಾಜ್ಯಸಭೆಯಲ್ಲಿ ಎನ್‌ಡಿಎ ಸಂಖ್ಯಾಬಲ 130ಕ್ಕೆ ಏರುವ ನಿರೀಕ್ಷೆ; ಸಮೀಕರಣ ಬದಲಾದರೆ ಒಬ್ಬರಿಗೆ ಕಷ್ಟ, ಮತ್ತೊಬ್ಬರಿಗೆ ಇಷ್ಟ

ಸಂಸತ್ತಿನ ಮೇಲ್ಮನೆಯಾದ ರಾಜ್ಯಸಭೆಯಲ್ಲಿ ಶೀಘ್ರದಲ್ಲೇ ಸಂಖ್ಯಾಬಲಗಳು ಏರುಪೇರಾಗುವ ಸಾಧ್ಯತೆ ಇದೆ. ಮಾರ್ಚ್‌ನಲ್ಲಿ ಒಟ್ಟು 37 ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, ಈ ಚುನಾವಣೆ ಬಳಿಕ ರಾಜ್ಯಸಭೆಯಲ್ಲಿ ಆಡಳಿತಾರೂಢ ಎನ್‌ಡಿಎ ಸ

19 Feb 2026 9:41 am
“ಜಗತ್ತಿನ ಪಾಲಿಗೆ ಕಾಮಧೇನುವಾದ ಶ್ರೀರಾಮಕೃಷ್ಣಾರು” : ಜಯಂತಿಯ ಸಂದರ್ಭದಲ್ಲಿ ನೆನೆಯಬೇಕಾದುದೇನು..

ಶ್ರೀರಾಮಕೃಷ್ಣ ಪರಮಹಂಸರು ಒಬ್ಬರು ವ್ಯಕ್ತಿಯಾಗಿರದೆ, ಶಕ್ತಿಯಾಗಿದ್ದು ಹೇಗೆ, ಅವರ ಸಂದೇಶಗಳು ಜೀವನವನ್ನು ಸುಗಮಗೊಳಿಸುವುದು ಹೇಗೆ ಎಂಬ ವಿವರವನ್ನು ಲೇಖಕರಾದ ಗೀತಾ ಪ್ರವೀಣ್ ಭಟ್ ಇಲ್ಲಿ ವಿವರಿಸಿದ್ದಾರೆ.

19 Feb 2026 9:00 am
ಭಾರತಕ್ಕೆ ನರೇಂದ್ರ ಮೋದಿ ನಾಯಕತ್ವ ಮೆಚ್ಚಿದ ಸ್ವಿಡನ್‌ ಉಪ ಪ್ರಧಾನಿ; ಎಬ್ಬಾ ಬುಷ್‌ ಹೊಗಳಿಕೆ ಅಬ್ಬಬ್ಬಾ

ಭಾರತಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನಾಯಕತ್ವವನ್ನು ಇಡೀ ವಿಶ್ವ ಕೊಂಡಾಡುತ್ತದೆ. ಅನೇಕ ಜಾಗತಿಕ ನಾಯಕರು ಪ್ರಧಾನಿ ಮೋದಿ ಅವರ ಕಾರ್ಯವೈಖರಿಯನ್ನು ಬಹುವಾಗಿ ಮೆಚ್ಚುತ್ತಾರೆ.ಈ ಸಾಲಿಗೆ ಇದೀಗ ಸ್ವಿಡನ್‌ ಉಪ ಪ್ರಧಾನಿ

19 Feb 2026 8:31 am
​​ಚಿತ್ರದುರ್ಗದ ರೈತನ ಮಗನಿಗೆ ಒಲಿದ ನ್ಯಾಯಾಧೀಶ ಹುದ್ದೆ: ಪುತ್ತೂರಲ್ಲಿ ಬಡವರ ಮನೆಯಿಂದ ಮೂಡಿ ಬಂದ ನ್ಯಾಯಾಧೀಶೆ

ಛಲವೊಂದಿದ್ದರೆ ಯಾವುದೇ ಕಷ್ಟಗಳನ್ನು ದಾಟಬಹುದು ಎಂಬುದಕ್ಕೆ ಇಲ್ಲಿದೆ ಇಬ್ಬರ ಉದಾಹರಣೆ, ಕಷ್ಟಪಟ್ಟು ಓದಿ ನ್ಯಾಯಾಧೀಶರಾದ ಇಬ್ಬರ ಹಿನ್ನೆಲೆಯೂ ಬಡತನವಾಗಿತ್ತು. ಆದರೆ ಇದು ವರ ಸಾಧನೆಗೆ ಅಡ್ಡಿಯಾಗಿಲ್ಲ.

19 Feb 2026 8:12 am
2025ರಲ್ಲಿ 2,500ಕ್ಕೂ ಹೆಚ್ಚು ಭಾರತೀಯರನ್ನು ತೆಗೆದುಹಾಕಿದ ಕೆನಡಾ; ವಲಸೆ ನೀತಿಯಲ್ಲಿ ಅಮೆರಿಕವೇ ಮಾದರಿ!

ಕಠಿಣ ವಲಸೆ ನೀತಿಗಳನ್ನು ಜಾರಿಗೊಳಿಸುವಲ್ಲಿ ಅಮೆರಿಕವನ್ನು ಮಾದರಿಯನ್ನಾಗಿಸಿಕೊಂಡಿರುವ ಕೆನಡಾ, ತನ್ನ ವಲಸೆ ನೀತಿಯಲ್ಲಿ ಭಾರೀ ಬದಲಾವಣೆ ಮಾಡುತ್ತಿದೆ. ಅದರಂತೆ 2025ರಲ್ಲಿ ಕೆನಡಾ ಬರೋಬ್ಬರಿ 18,500ಕ್ಕೂ ಹೆಚ್ಚು ವಲಸಿಗರನ್ನು ತೆಗ

19 Feb 2026 7:43 am
ಎಸ್ಸೆಸ್ಸೆಲ್ಸಿಗೂ ಬಂತು ಚಿನ್ನದ ಪದಕ ಬಹುಮಾನ : ಬಾಗಲಕೋಟೆಯ ಅಮೀನಗಡದ ಶಾಲೆಯಲ್ಲಿ ಶಿಕ್ಷಕರಿಂದ ಘೋಷಣೆ

ವಿದ್ಯಾರ್ಥಿಗಳು ಛಲದಿಂದ ಓದಿ ಶಾಲೆ-ಊರು-ಜಿಲ್ಲೆಗೆ ಕೀರ್ತಿ ತರಬೇಕೆಂಬ ಉದ್ದೇಶದಿಂದ ಬಾಗಲಕೋಟೆಯ ಅಮೀನಗಡದ ಶಾಲೆಯಲ್ಲಿ ವಿಶೇಷ ಪ್ರಯೋಗಗಳನ್ನು ಮಾಡಲಾಗುತ್ತಿದ್ದು, ಸರಿ ಉತ್ತರೆ ಕೊಟ್ಟರೆ ನಗದು ಬಹುಮಾನ ನೀಡಲಾಗುತ್ತಿತ್ತು.

19 Feb 2026 6:45 am
ಕರ್ನಾಟಕದ ರೈಲ್ವೆ ಯೋಜನೆಗಳಿಗೆ ಗ್ರಹಣ; ಕಾಮಗಾರಿ ವಿಳಂಬಕ್ಕೆ ಯಾರು ಹೊಣೆ? ರೈಲು ಸಂಪರ್ಕದ ಕನಸು ನನಸಾಗಲಿ

ರೈಲು ಸಂಪರ್ಕ ಯಾವುದೇ ರಾಜ್ಯದ ಅಭಿವೃದ್ಧಿಗೆ ಪ್ರಾಥಮಿಕ ಅಂಶ. ಸದೃಢ ರೈಲು ಜಾಲ ಹೊಂದಿರುವ ರಾಜ್ಯಗಳಲ್ಲಿ ಅಭಿವೃದ್ಧಿಯ ವೇಗವೂ ಹೆಚ್ಚಿರುತ್ತದೆ. ಆದರೆ ಕರ್ನಾಟಕದಲ್ಲಿ ರೈಲವೆ ಯೋಜನೆಗಳ ಅನುಷ್ಠಾನ ವಿಳಂಬವಾಗುತ್ತಿದ್ದು, ಇದು

19 Feb 2026 5:08 am
ಮಹಿಳೆಯರಿಗೆ ಉಚಿತ ಬಸ್ `ಶಕ್ತಿ' ಯೋಜನೆ- ನಿಗಮಕ್ಕೆ ಸರ್ಕಾರ ನೀಡಬೇಕಾದ ಬಾಕಿ ಹಣವೆಷ್ಟು?: ಮಾಹಿತಿ ಕೇಳಿದೆ ಹೈಕೋರ್ಟ್

Karnataka High Court To State Government- ಕೋವಿಡ್ ವೇಳೆ ಮೃತಪಟ್ಟ ಸಾರಿಗೆ ನಿಗಮಗಳ ಸಿಬ್ಬಂದಿಗೆ ಪರಿಹಾರ ನೀಡುವಂತೆ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಗೆ ಎತ್ತಿಕೊಂಡಿರುವ ಹೈಕೋರ್ಟ್ ಇದೀಗ ಶಕ್ತಿ ಯೋಜನೆ ವಿಚಾರವಾಗಿ ಸರ್ಕಾರ

18 Feb 2026 11:32 pm
ಸಿಎಂ ಸ್ಥಾನ ಬದಲಾವಣೆ ಬಗ್ಗೆ ಕೋಡಿಶ್ರೀ ಭವಿಷ್ಯ: ಯುಗಾದಿ ಬಳಿಕ ಅವರಾಗಿಯೇ ಬಿಟ್ಟರೆ ಆಗುತ್ತೆ!

ಸಿಎಂ ಸ್ಥಾನ ಬದಲಾವಣೆ ಚರ್ಚೆ ಬಗ್ಗೆ ಕೋಡಿಮಠದ ಸ್ವಾಮೀಜಿ ಭವಿಷ್ಯ ನುಡಿದಿದ್ದಾಎ. ಅವರಾಗಿಯೇ ಬಿಟ್ಟರೆ ಮಾತ್ರ ಆಗುತ್ತದೆ ಎಂದು ಹೇಳಿದ್ದಾರೆ. ಸಂಕ್ರಾಂತಿ ಆಯ್ತು, ಬಜೆಟ್‌ ಆಯ್ತು, ಯುಗಾದಿಯೂ ಆಗಲಿದೆ. ರಾಜಕೀಯದಲ್ಲಿ ಯಾವುದೇ ಸ

18 Feb 2026 11:24 pm
T20 World Cup- ಹಳಿ ತಪ್ಪಿದ್ದ ಭಾರತಕ್ಕೆ ಆಸರೆಯಾದ ಶಿವಂ ದುಬೆ ಆಲ್ರೌಂಡ್ ಆಟ: ಮನಗೆದ್ದ ನೆದರ್ಲೆಂಡ್ ಹೋರಾಟ

ಶಿವಂ ದುಬೆ ಅವರ ಆಲ್ರೌಂಡ್ ಆಟದ ನೆರವಿನಿಂದ ಐಸಿಸಿ 2026ರ ಗುಂಪು ಹಂತದ ಕೊನೇ ಪಂದ್ಯದಲ್ಲಿ ಕ್ರಿಕೆಟ್ ಶಿಶು ನೆದರ್ಲೆಂಡ್ ತಂಡವನ್ನು 17 ರನ್ ಅಂತರದಿಂದ ಸೋಲಿಸಿದ ಭಾರತ ಎ ಬಣದಲ್ಲಿ ಅಜೇಯವಾಗಿ ಮೊದಲನೇ ಸ್ಥಾನಿಯಾಗಿ ಸೂಪರ್ 8 ಪ್ರವೇಶ

18 Feb 2026 10:51 pm
T20 World Cup- ಸೂಪರ್ 8 ಹಂತಕ್ಕೆ ವೇದಿಕೆ ಸಿದ್ಧ; ಟೀಂ ಇಂಡಿಯಾ ಪಂದ್ಯಗಳು ಯಾವಾಗ? ಹೀಗಿದೆ ವೇಳಾಪಟ್ಟಿ

ಐಸಿಸಿ ನ ಗುಂಪು ಹಂತದ ಪಂದ್ಯಗಳು ಇನ್ನೇನು ಮುಗಿಯುತ್ತಾ ಬಂದಿದ್ದು ನಾಲ್ಕೂ ಬಣಗಳ ಮೊದಲೆರಡು ಸ್ಥಾನಿಗಳು ಯಾರಾಗುತ್ತಾರೆಂಬ ಕುತೂಹಲಕ್ಕೆ ತೆರೆ ಬಿದ್ದಿದೆ. ಹೀಗಾಗಿ ಸೂಪರ್ 8 ಹಂತದ ಯೂ ಬಿಡುಗಡೆಯಾಗಿದೆ. ಎ ಬಣದಿಂದ ಪ್ರಥಮ ಸ್ಥಾ

18 Feb 2026 10:15 pm
ತಾನು ಸತ್ತರೆ ಪತ್ನಿಯನ್ನು ನೋಡಿಕೊಳ್ಳುವವರು ಯಾರೂ ಇಲ್ಲವೆಂದು ಪತ್ನಿಯ ಕೊಂದ ಇಸ್ರೋ ನಿವೃತ್ತ ನೌಕರ! ಬೆಂಗಳೂರಿನಲ್ಲಿ ಘಟನೆ

ಇಸ್ರೋ ಮಾಜಿ ನೌಕರನೊಬ್ಬ ತನ್ನ ಪತ್ನಿಯನ್ನು ಕೊಲೆ ಮಾಡಿದ್ದಾನೆ. ಬೆಂಗಳೂರಿನಲ್ಲಿ ಈ ಘಟನೆ ನಡೆದಿದ್ದು, 70 ವರ್ಷದ ನಾಗಲೇಶ್ವರರಾವ್‌ ಕೊಲೆ ಆರೋಪಿ. ಮಾನಸಿಕ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ನಾಗೇಶ್ವರರಾವ್ ತಾನು ಸತ್ತರೇ ಪ

18 Feb 2026 10:07 pm
KSRTC ಸೇರಿ 4 ಸಾರಿಗೆ ನಿಗಮಗಳ ನೌಕರರಿಗೆ ಗುಡ್‌ನ್ಯೂಸ್‌: 26 ತಿಂಗಳ ಬಾಕಿ ವೇತನ ಬಿಡುಗಡೆಗೆ ಕರ್ನಾಟಕ ಸರ್ಕಾರ ಆದೇಶ

ಕೆಎಸ್‌ಆರ್‌ಟಿಸಿ ಸೇರಿದಂತೆ ಎಲ್ಲಾ 4 ಸಾರಿಗೆ ನಿಗಮಗಳ ನೌಕರರಿಗೆ ರಾಜ್ಯ ಸರ್ಕಾರ ಸಿಹಿ ಸುದ್ದಿ ನೀಡಿದೆ. 26 ತಿಂಗಳ ಹಿಂಬಾಕಿ ವೇತನ ಬಿಡುಗಡೆಗೆ ಆದೇಶ ಮಾಡಿದೆ. 2025 ಏಪ್ರಿಲ್‌ 1 ರಿಂದ ಅನ್ವಯವಾಗುವಂತೆ ವೇತನ ಪರಿಷ್ಕರಣೆ ಚರ್ಚೆಗೆ

18 Feb 2026 9:29 pm
Ranji Trophy- 802 ರನ್ ಮುನ್ನಡೆಯಿದ್ದರೂ ಡಿಕ್ಲೇರ್ ಮಾಡದ ಕರ್ನಾಟಕ! ಉತ್ತರಾಖಂಡಕ್ಕೆ ಗೆಲ್ಲುವ ದಾರಿ ಬಂದ್

ಲಖನೌ: ಬ್ಯಾಟಿಂಗ್ ಮತ್ತು ಬೌಲಿಂಗ್ ವಿಭಾಗಗಳೆರಡರಲ್ಲೂ ಸರ್ವತೋಮುಖ ಪ್ರದರ್ಶನ ತೋರಿರುವ ಕರ್ನಾಟಕ ತಂಡ 503 ರನ್ ಗಳ ಬೃಹತ್ ಪ್ರಥಮ ಇನ್ನಿಂಗ್ಸ್ ಮುನ್ನಡೆಯೊಂದಿಗೆ ಫೈನಲ್ ಟಿಕೆಟ್ ಪಕ್ಕಾ ಮಾಡಿಕೊಂಡಿದೆ. ಉತ್ತರಾಖಂಡ ತಂಡವನ್ನು

18 Feb 2026 8:27 pm
ಧರ್ಮಸ್ಥಳ ವಿರುದ್ಧ ವಿಡಿಯೋ: ಯುಟ್ಯೂಬರ್‌ಗೆ ಜೈಲು ಶಿಕ್ಷೆ ವಿಧಿಸಿದ ಕೋರ್ಟ್‌; ಸಂತೋಷ್‌ ಮರ್ದಾಳನ ಬಂಧಿಸಿದ ಪೊಲೀಸರು

ಧರ್ಮಸ್ಥಳದ ವಿರುದ್ಧ ಕೋರ್ಟ್‌ ಆದೇಶ ಉಲ್ಲಂಘನೆ ಮಾಡಿ ವಿಡಿಯೋ ಮಾಡಿದ ಹಿನ್ನೆಲೆ ಸಂಚಾರಿ ಸ್ಟೂಡಿಯೋ ಯೂಟ್ಯೂಬ್‌ ಚಾನೆಲ್‌ನ ಸಂತೋಷ್‌ ಮರ್ಧಾಳ ಅವನ್ನು ಪೊಲೀಸರು ಬಂಧಿಸಿದ್ದಾರೆ. ಅವರಿಗೆ ಕೋರ್ಟ್‌ 30 ದಿನ ಜೈಲು ಶಿಕ್ಷೆ ವಿಧಿ

18 Feb 2026 7:38 pm
ಕೆ-ಟೆಟ್‌ ಇಲ್ಲದ ಶಿಕ್ಷಕರನ್ನು ಕಾಯಂಗೊಳಿಸಲು ಕೇರಳ ಸರಕಾರ ತೀರ್ಮಾನ

ಕೇರಳ ರಾಜ್ಯ ಸಚಿವ ಸಂಪುಟ ಸಭೆ ಕೆ-ಟೆಟ್‌ ಇಲ್ಲದ ಶಿಕ್ಷಕರನ್ನು ಕಾಯಂಗೊಳಿಸಲು ನಿರ್ಧರಿಸಿದೆ. ​​​ಶಿಕ್ಷಕರು ಎರಡು ವರ್ಷದ ಒಳಗೆ ಕೆ-ಟೆಟ್‌ ಪಡೆದರೆ ಸಾಕು. ಕೆ-ಟೆಟ್‌ ಇಲ್ಲದಿದ್ದರೂ ಬಡ್ತಿಗಳ ಮೇಲೆ ಪರಿಣಾಮ ಬೀರುವುದಿಲ್ಲ. ಚುನಾ

18 Feb 2026 7:33 pm
T20 World Cup- ಅಭಿಷೇಕ್ ಶರ್ಮಾ `ಹ್ಯಾಟ್ರಿಕ್ ಶೂನ್ಯ'! ನೆದರ್ಲೆಂಡ್ ವಿರುದ್ಧವೂ ಭಾರತದ ಸ್ಫೋಟಕ ಬ್ಯಾಟರ್ ವಿಫಲ

ಐಸಿಸಿ 2026 ಟೂರ್ನಿಯಲ್ಲಿ ಭಾರತದ ಸ್ಫೋಟಕ ಆರಂಭಕಾರ ಅಭಿಷೇಕ್ ಶರ್ಮಾ ಅವರ ದಯನೀಯ ವೈಫಲ್ಯ ಮುಂದುವರಿದಿದೆ. ಅಮೆರಿಕ ಮತ್ತು ಪಾಕಿಸ್ತಾನ ತಂಡಗಳ ವಿರುದ್ಧ ಶೂನ್ಯ ರನ್ ಗಳಿಗೆ ಒಟಾಗಿದ್ದ ಅವರು ಇದೀಗ ನೆದರ್ಲೆಂಡ್ ವಿರುದ್ಧವೂ ಖಾತೆ

18 Feb 2026 7:23 pm
ದಿನನಿತ್ಯ ಮಾಡುವ ಈ ತಪ್ಪುಗಳೇ ಬೊಜ್ಜು ಹೆಚ್ಚಾಗುವುದಕ್ಕೆ ಮುಖ್ಯ ಕಾರಣ| Dr. Shankar V

ದಿನನಿತ್ಯ ಮಾಡುವ ಈ ತಪ್ಪುಗಳೇ ಬೊಜ್ಜು ಹೆಚ್ಚಾಗುವುದಕ್ಕೆ ಮುಖ್ಯ ಕಾರಣ| Dr. Shankar V

18 Feb 2026 6:45 pm
ಈಶ್ವರ್ ಖಂಡ್ರೆ ಕೈಸೇರಿದ ತಜ್ಞರ ಸಮಿತಿ ಪ್ರಾಥಮಿಕ ವರದಿ: ಬಂಡೀಪುರ, ನಾಗರಹೊಳೆ ಸಫಾರಿ ಹಂತಹಂತವಾಗಿ ಪುನಾರಂಭ

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಒಟ್ಟು ವಿಸ್ತೀರ್ಣ 1036ಚದರ ಕಿಲೋ ಮೀಟರ್ ಆಗಿದ್ದು, ಇದರಲ್ಲಿ ಪ್ರವಾಸೋದ್ಯಮ ವಲಯ ಕ್ಷೇತ್ರ ಶೇ.8 ಅಂದರೆ ಕೇವಲ 80 ಚದರ ಕಿ.ಮೀ ಆಗಿದೆ. ಅದೇ ರೀತಿ ನಾಗರಹೊಳೆಯ ಒಟ್ಟು ವಿಸ್ತೀರ್ಣ 844 ಚದರ ಕಿಲೋ ಮೀಟರ್

18 Feb 2026 6:34 pm
ಬಾಂಗ್ಲಾ-ಪಾಕ್ ಕಿರಿಕ್: ಭಾರತದಿಂದ ಚಾಂಪಿಯನ್ಸ್ ಟ್ರೋಫಿ, ವಿಶ್ವಕಪ್ ಸ್ಥಳಾಂತರಕ್ಕೆ ಐಸಿಸಿ ಲೆಕ್ಕಾಚಾರ?

Major ICC Tournaments- ಭಾರತ- ಪಾಕಿಸ್ತಾನ- ಬಾಂಗ್ಲಾದೇಶಗಳ ಕ್ರಿಕೆಟ್ ಸಂಬಂಧ ಹಳಸಿರುವುದು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಗೆ ಬಹಳ ತಲೆನೋವಿನ ಸಂಗತಿಯಾಗಿ ಪರಿಣಮಿಸಿದೆ. ಕಳೆದ ವರ್ಷ ಐಸಿಸಿ ಚಾಂಪಿಯನ್ಸ್ ಟ್ರೋಪಿ ಬಳಿಕ ಈ ವರ್ಷ ಟಿ20 ವಿಶ್

18 Feb 2026 6:27 pm
ಬೆಂಗಳೂರಿನ 4 ಖಾಸಗಿ ಆಸ್ಪತ್ರೆಗಳಲ್ಲಿ BPL ಕಾರ್ಡ್‌ ಇದ್ದರೆ ಉಚಿತ ಚಿಕಿತ್ಸೆ: ಆರೋಗ್ಯ ಇಲಾಖೆ ಆದೇಶ; ರೆಫರಲ್ ಲೆಟರ್ ಬೇಕಿಲ್ಲ

ಬೆಂಗಳೂರು ಹಾಗೂ ಸುತ್ತಮುತ್ತ ಊರುಗಳ ಜನರಿಗೆ ಆರೋಗ್ಯ ಇಲಾಖೆ ಗುಡ್‌ನ್ಯೂಸ್‌ ನೀಡಿದೆ. ಪ್ರತಿಷ್ಠಿತ 4 ಖಾಸಗಿ ಆಸ್ಪತ್ರೆಗಳಲ್ಲಿ ಬಿಪಿಎಲ್‌ ಕಾರ್ಡ್‌ ಇದ್ದರೆ ಉಚಿತ ಚಿಕಿತ್ಸೆ ಸಿಗಲಿದೆ. ಆಯುಷ್ಮಾನ್‌ ಯೋಜನೆಯಡಿ ಖಾಸಗಿ ಆಸ್ಪ

18 Feb 2026 6:06 pm
ಉದ್ಯೋಗ ಮತ್ತು ಶಿಕ್ಷಣದಲ್ಲಿ ಮುಸ್ಲಿಮರಿಗೆ 5% ಕೋಟಾ ರದ್ದುಗೊಳಿಸಿದ ಮಹಾರಾಷ್ಟ್ರ ಸರ್ಕಾರ

ಮಹತ್ವದ ಬೆಳವಣಿಗೆಯೊಂದರಲ್ಲಿ ಮಹಾರಾಷ್ಟ್ರ ಸರ್ಕಾರವು ಸರ್ಕಾರವು ಉದ್ಯೋಗ ಮತ್ತು ಶಿಕ್ಷಣದಲ್ಲಿ ಮುಸ್ಲಿಂ ಸಮುದಾಯದವರಿಗೆ ನೀಡಲಾಗುತ್ತಿದ್ದ ಶೇಕಡಾ 5 ರಷ್ಟು ಮೀಸಲಾತಿಯನ್ನು ರದ್ದುಗೊಳಿಸಿದೆ. 2014 ರ ಹಿಂದಿನ ನಿರ್ಧಾರಗಳು ಮತ

18 Feb 2026 5:32 pm
US-ಇರಾನ್ ಬಿಕ್ಕಟ್ಟಿನ ಮಧ್ಯೆ 4 ದಶಕದ ಬಳಿಕ ಫಸ್ಟ್‌ ಟೈಂ ಹೊರ್ಮುಜ್ ಜಲಸಂಧಿ ತಾತ್ಕಾಲಿಕ ಸ್ಥಗಿತ: ಜಾಗತಿಕ ಮಾರುಕಟ್ಟೆಗೆ ಹೊಡೆತದ ಆತಂಕ

ಅಮೆರಿಕಾ ಇರಾನ್‌ ನಡುವಿನ ಬಿಕ್ಕಟ್ಟಿನ ನಡುವೆ ಇರಾನ್‌ ಹೊರ್ಮುಜ್‌ ಜಲಸಂಧಿಯನ್ನು ತಾತ್ಕಲಿಕವಾಗಿ ಸ್ಥಗಿತಗೊಳಿಸಿದೆ. ಈ ನಿರ್ಧಾರವೇನೂ ತಾತ್ಕಾಲಿಕವಾಗಿಯೇ ಆಗಿದ್ದರೂ ಈ ನಡೆ ಮಾತ್ರ ಅಪರೂಪವಾಗಿದ್ದು, ಸುಮಾರು 4 ದಶಕಗಳಿಂದ ಇ

18 Feb 2026 5:03 pm
ಮೊದಲ ಬಾರಿ ರಣಜಿ ಫೈನಲ್ ತಲುಪಿ ಇತಿಹಾಸ ನಿರ್ಮಿಸಿದೆ ಜಮ್ಮು ಕಾಶ್ಮೀರ!; ಘಟಾನುಘಟಿಗಳಿದ್ದರೂ ಎಡವಿತು ಬಲಿಷ್ಠ ಬಂಗಾಳ

Jammu And Kashmir Cricket Team- ಕಳೆದ ಕೆಲವು ವರ್ಷಗಳಿಂದ ಸದ್ದು ಮಾಡುತ್ತಿರುವ ಜಮ್ಮು ಮತ್ತು ಕಾಶ್ಮೀರ ಕ್ರಿಕೆಟ್ ತಂಡ ಇದೀಗ ಮೊದಲ ಬಾರಿಗೆ ಪ್ರತಿಷ್ಠಿತ ರಣಜಿ ಟ್ರೋಫಿ ಫೈನಲ್ ತಲುಪಿ ಇತಿಹಾಸ ನಿರ್ಮಿಸಿದೆ. ಬಲಿಷ್ಠ ಬಂಗಾಳ ತಂಡದ ವಿರುದ್ಧ ನಡೆ

18 Feb 2026 4:51 pm
ಗೌರವದಿಂದ ಇದ್ದರೆ ಸರಿ, ಇಲ್ಲಾಂದ್ರೆ ಬಿಜೆಪಿ ಕಚೇರಿ ಮುಂದೆ ಕಸ ಸುರಿಸ್ತೇನೆ: ಡಿಕೆಶಿ ಖಡಕ್ ಎಚ್ಚರಿಕೆ

ನಗರದ ಘನತ್ಯಾಜ್ಯವನ್ನು ಬೆಂಗಳೂರು ಹೊರ ವಲಯದಲ್ಲಿ ವಿಲೇವಾರಿ ಮಾಡಲು ಬಿಜೆಪಿ ಶಾಸಕರು ಅಡ್ಡಿ ಉಂಟು ಮಾಡುತ್ತಿರುವ ಆರೋಪದ ಹಿನ್ನೆಲೆಯಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದರು. ಗೌರವದಿಂದ ಇದ್ದರೆ ಸರಿ, ಇಲ

18 Feb 2026 4:03 pm
ಬೆಂಗಳೂರಲ್ಲಿ ವೃದ್ಧರಿಗೆ ಸ್ವತಃ ಮಕ್ಕಳಿಂದಲೇ ಹೆಚ್ಚಿದ ಕಿರುಕುಳ: ಸಹಾಯವಾಣಿಗೆ ಕರೆಗಳ ಸರಮಾಲೆ

ಬೆಂಗಳೂರಿನ ಅಪರಾಧ ಪ್ರಕರಣಗಳಲ್ಲಿ ಇತ್ತೀಚೆಗೆ ಬೆಚ್ಚಿ ಬೀಳಿಸುತ್ತಿರುವ ಘಟನೆಗಳು, ಮಕ್ಕಳಿಂದಲೇ ತಂದೆತಾಯಿಯರ ಕೊಲೆಗಳಾಗುತ್ತಿವೆ, ಆಸ್ತಿ-ಹಣಕಾಸಿನ ವಿಚಾರಕ್ಕಾಗಿ ಈ ಹಾದಿ ಹಿಡಿಯುತ್ತಿದ್ದು, ಹಿರಿಯರು ರಕ್ಷಣೆಗಾಗಿ ಸಹಾಯ

18 Feb 2026 4:02 pm
ಗುರ್ಗಾಂವ್: ವ್ಯಾಲಂಟೈನ್ಸ್‌ ಡೇ ಆಚರಿಸಿಕೊಂಡು ಪತ್ನಿ ಕಥೆಯನ್ನೇ ಮುಗಿಸಿದ ಪತಿ; ಸಂಶಯವೇ ಮುಳುವಾಯ್ತಾ?

ಪತ್ನಿಯ ಜೊತೆ ವ್ಯಾಲಂಟೈನ್ಸ್‌ ಡೇ ಆಚರಿಸಿಕೊಂಡು, ನಂತರ ಆಕೆಯ ಕಥೆಯನ್ನೇ ಮುಗಿಸಿದ್ದಾನೆ ಪತಿ. ಪತ್ನಿಯ ಮೇಲಿನ ಸಂಶಯವೇ ಇದಕ್ಕೆ ಕಾರಣ ಎನ್ನಲಾಗಿದೆ. ಇಂತಹದ್ದೊಂದು ಘಟನೆ ಹರಿಯಾಣದ ಝಜ್ಜರ್ ಜಿಲ್ಲೆಯಲ್ಲಿ ನಡೆದಿದೆ. 31 ವರ್ಷದ ಚ

18 Feb 2026 3:39 pm
T20 World Cup : ಆಸೀಸ್ ಪತನಕ್ಕೆ ಮುಳುವಾದ ಜಿಂಬಾವ್ವೆ ವಿರುದ್ದ ಸೋಲು - ಪಾಂಟಿಂಗ್ ಬಿಚ್ಚಿಟ್ಟ 3 ಕಾರಣಗಳು

ವಿಶ್ವಕಪ್’ನಿಂದ ಕಾಂಗರೋ ಹೊರಕ್ಕೆ : ಈ ಬಾರಿಯ ಸರ್ಪ್ರೈಸ್ ಫಲಿತಾಂಶದಲ್ಲಿ ಆಸ್ಟ್ರೇಲಿಯಾ ಸೂಪರ್ ಎಂಟರ ಹಂತಕ್ಕೆ ಪ್ರವೇಶಿಸಲಾಗದೇ, ಟೂರ್ನಿಯಿಂದ ಹೊರಬಿದ್ದಿದೆ. 2021ರಲ್ಲಿ ಚಾಂಪಿಯನ್ ಆಗಿದ್ದ ಆಸೀಸ್, ಈ ಬಾರಿ ನಿರಾಶಾದಾಯಕ ಪ್ರ

18 Feb 2026 3:38 pm
ಸಚಿವರ ಕಚೇರಿಯಲ್ಲಿ ಕಳ್ಳತನ ಪ್ರಕರಣ ಬಹಿರಂಗ ಬೆನ್ನಲ್ಲೇ ವಿಧಾನಸೌಧಕ್ಕೆ ಮಾಧ್ಯಮಗಳಿಗೆ ನಿರ್ಬಂಧ! ಸರ್ಕಾರದ ನಡೆಗೆ ಆಕ್ರೋಶ

ರಾಜ್ಯದ ಶಕ್ತಿ ಸೌಧ ಎಂದೇ ಕರೆಯಲ್ಪಡುವ ವಿಧಾನಸೌಧಕ್ಕೆ ಮಾಧ್ಯಮಗಳಿಗೆ ನಿರ್ಬಂಧ ಹೇರಲಾಗಿದೆ. ಇತ್ತೀಚೆಗೆ ವಿಧಾನಸೌಧದಲ್ಲಿ ಸಚಿವ ಬೈರತಿ ಸುರೇಶ್ ಕಚೇರಿಯಲ್ಲಿ ಕಳ್ಳತನ ಪ್ರಕರಣ ನಡೆದಿತ್ತು. ಮಾಧ್ಯಮಗಳ ವರದಿಯಿಂದ ಇದು ಬಹಿರಂ

18 Feb 2026 2:34 pm
ಬೊಂಬಾಟ್ ಲೈಫ್‌, 2.9ಕೋಟಿ ಸಂಬಳ ಆದ್ರೂ US ಬಿಡೋ ಆಲೋಚನೆ: 12ವರ್ಷ USನಲ್ಲಿದ್ದ ಬಳಿಕ ಭಾರತಕ್ಕೆ ಮರಳಲು ಮುಂದಾದ NRI, ಯಾಕೆ ಗೊತ್ತಾ?

ಅಮೆರಿಕನ್‌ ವೀಸಾ ಹಾಗೂ ಅಲ್ಲಿನ ಜೀವನವನ್ನು ಅನುಭವಿಸಬೇಕು ಎಂಬುದು ಸಾವಿರಾರು ಭಾರತೀಯರ ಕನಸು. ಆದ್ರೆ ಇತ್ತೀಚೆಗೆ ಅಮೆರಿಕಾದಲ್ಲಿರುವ ಭಾರತೀಯ NRIಗಳು US ತೊರೆದು ಭಾರತಕ್ಕೆ ಬರುತ್ತಿರುವ ಘಟನೆಗಳು ಹೆಚ್ಚುತ್ತಿವೆ. ಹೀಗೆ US ನಲ್

18 Feb 2026 2:30 pm
ರಾಜ್ಯಸಭಾ ಚುನಾವಣೆ ಘೋಷಣೆ: 10 ರಾಜ್ಯಗಳ 37 ಸ್ಥಾನಗಳಿಗೆ ಮಾರ್ಚ್‌ 16 ಕ್ಕೆ ಮತದಾನ; ಎಲ್ಲೆಲ್ಲಿ?

ರಾಜ್ಯಸಭಾ ಚುನಾವಣೆಯ ದಿನಾಂಕವನ್ನು ಚುನಾವಣಾ ಆಯೋಗ ಘೋಷಣೆ ಮಾಡಿದೆ. ಫೆಬ್ರವರಿ ಕೊನೆಯ ವಾರ ಅಧಿಸೂಚನೆ ಹೊರಡಿಸಲಿದ್ದು, ಮಾರ್ಚ್‌ 16 ರಂದು ಮತದಾನ ಇರಲಿದೆ. ಶರದ್ ಪವಾರ್, ಅಭಿಷೇಕ್‌ ಮನುಸಂಘ್ವಿ ಸೇರಿ 10 ರಾಜ್ಯಗಳ 37 ಸದಸ್ಯರ ಅವಧಿ

18 Feb 2026 2:29 pm
ಪ್ರಿಡ್ಜ್ ಸ್ಟೋರೇಜ್‌ನಲ್ಲಿ ಹುಳ-ಕೊಳೆತ ವಾಸನೆ! ಬೆಂಗಳೂರು ಸ್ಟಾರ್ ಅಂಬೂರ್ ಬಿರಿಯಾನಿ ಹೋಟೆಲ್ ಗೆ ದಂಡ ವಿಧಿಸಿದ ಜಿಬಿಎ

ಆಹಾರ ಮಳಿಗೆ, ಹೋಟೆಲ್‌ಗಳ ಅಶುಚಿತ್ವದ ಹಿನ್ನೆಲೆ ದಾಳಿ ಮಾಡಿದ ಜಿಬಿಎ ಘನತ್ಯಾಜ್ಯ ವಿಭಾಗದ ಅಧಿಕಾರಿಗಳು ಸ್ಟಾರ್ ಅಂಬೂರ್ ಬಿರಿಯಾನಿ ಹೋಟೆಲ್‌ಗೆ 1 ಲಕ್ಷ ರೂಪಾಯಿ ದಂಡ ಹಾಕಿದ್ದಾರೆ.

18 Feb 2026 2:27 pm
ನಿತಾಯ್ ರಾಯ್ ಚೌಧರಿ; ತಾರಿಕ್‌ ರೆಹಮಾನ್‌ ನೇತೃತ್ವದ ಬಾಂಗ್ಲಾದೇಶ ಸಂಪುಟದ ಏಕೈಕ ಹಿಂದೂ ಸಚಿವ; ಯಾರಿವರು?

ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಹಿಂದೂಗಳ ಮೇಲೆ ನಡೆಯುತ್ತಿರುವ ದೌರ್ಜನ್ಯ, ಜಾಗತಿಕ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಇದೀಗ ತಾನೆ ನೆರೆ ರಾಷ್ಟ್ರದಲ್ಲಿ ಸರ್ಕಾರ ಬದಲಾಗಿದ್ದು, ತಾರಿಕ್‌ ರೆಹಮಾನ್‌ ನೂತನ ಪ್ರಧಾನಮಂತ್ರಿಯ

18 Feb 2026 2:02 pm