SENSEX
NIFTY
GOLD
USD/INR

Weather

18    C
...
ಯುಗಾದಿ ವೇಳೆ ಕರ್ನಾಟಕದಲ್ಲಿ ಆಲಿಕಲ್ಲು ಮಳೆ ಅವಾಂತರ; ಇನ್ನೂ 4 ದಿನ ವರುಣನ ಆರ್ಭಟ; 4 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್

Karnataka Rain- ರಾಜ್ಯಾದ್ಯಂತ ಯುಗಾದಿ ಸಂಭ್ರಮದ ನಡುವೆಯೇ ಬೇಸಿಗೆ ಮಳೆ ಅಬ್ಬರಿಸಿದ್ದು, ಬಿಸಿಲ ಬೇಗೆಯಿಂದ ಕಾದಿದ್ದ ಭೂಮಿ ತಂಪಾಗಿದೆ. ಶಿವಮೊಗ್ಗ, ಧಾರವಾಡ, ಬಳ್ಳಾರಿ ಸೇರಿದಂತೆ ಹಲವೆಡೆ ಆಲಿಕಲ್ಲು ಮಳೆಯಿಂದಾಗಿ ಭತ್ತ, ಮಾವು, ದ್ರಾಕ್ಷ

19 Mar 2026 12:52 am
‘ನೋರಾ ಫತೇಹಿ ಹಾಗೆ ಮಾತಾಡಿದ್ದು ತಪ್ಪು, ಹಾಡನ್ನ ರೀ-ರೈಟ್ ಮಾಡಿ ಅಪ್‌ಲೋಡ್ ಮಾಡ್ತೀನಿ’ - ಪ್ರೇಮ್ ಸ್ಪಷ್ಟನೆ

‘’ಒಂದು ಎಣ್ಣೆ ಬಾಟಲ್ ಮತ್ತು ಉಪ್ಪಿನಕಾಯಿ ಇಟ್ಟುಕೊಂಡು ನಾನು ‘ಸರ್ಸೆ ಸೆರ್ಗ ಸರ್ಸೆ’ ಹಾಡನ್ನ ಬರೆದಿದ್ದು. ಅದರಲ್ಲಿ ಅಶ್ಲೀಲತೆಯ ಉದ್ದೇಶ ಇರಲಿಲ್ಲ. ಯಾರಿಗಾದರೂ ನೋವಾಗಿದ್ದರೆ ಕ್ಷಮಿಸಿ’’ ಎಂದು ವಿಡಿಯೋ ಮೂಲಕ ಕ್ಷಮೆಯಾಚಿ

18 Mar 2026 11:02 pm
IPL 2026- ಬೆಂಗಳೂರು ತಲುಪಿದ ವಿರಾಟ್ ಕೊಹ್ಲಿ; ತಾಲೀಮೂ ಶುರು! ಚಿನ್ನಸ್ವಾಮಿಯಲ್ಲಿನ್ನು ಆರ್‌ಸಿಬಿಯದ್ದೇ ಕಲರವ

RCB Team Practice Session- ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 19ನೇ ಆವೃತ್ತಿಯ ಐಪಿಎಲ್‌ಗಾಗಿ ಸಿದ್ಧತೆ ಆರಂಭಿಸಿದೆ. ತಂಡದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ, ನಾಯಕ ರಜತ್ ಪಾಟೀದಾರ್ ಸೇರಿದಂತೆ ಬಹುತೇಕ ಪ್ರಮುಖ ಆಟಗಾರರು ಬೆಂಗಳೂ

18 Mar 2026 10:40 pm
(ವಿಡಂಬನೆ) ಎಲ್ಲಿ ಸರಿಯಿತೋ ಸೆರಗು, ಎಲ್ಲೆ ಮೀರಿತೋ! ಸಮಯ ಅಂತೂ ಹಾಳಾಯಿತು!

ಸಾಮಾಜಿಕ ಜಾಲತಾಣಗಳಲ್ಲಿ ಸಂಗತಿಗಳು ಬೇಗನೇ ವೈರಲ್ ಆಗುತ್ತವೆ. ಜನರು ಅಷ್ಟೇ ಬೇಗ ಅದನ್ನು ಮರೆತು ಬಿಡುತ್ತಾರೆ. ಇತ್ತೀಚೆಗೆ ಸಿನಿಮಾ ಹಾಡೊಂದರ ಸಾಹಿತ್ಯವು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು. ಈ ಸಿನಿ

18 Mar 2026 10:19 pm
KD ಚಿತ್ರದ ಹಾಡನ್ನ ಬ್ಯಾನ್ ಮಾಡಿದ ಕೇಂದ್ರ ಸರ್ಕಾರ: ಯೂಟ್ಯೂಬ್‌ನಿಂದ ‘ಸರ್ಸೆ ಸೆರ್ಗ ಸರ್ಸೆ’ ಡಿಲೀಟ್

‘ಕೆಡಿ’ ಚಿತ್ರದ ‘ಸರ್ಸೆ ಸೆರ್ಗ ಸರ್ಸೆ’ ಹಾಡಿನ ಸಾಹಿತ್ಯದ ಬಗ್ಗೆ ತೀವ್ರ ಟೀಕೆ ವ್ಯಕ್ತವಾದ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ನಿಷೇಧ ಹೇರಿದೆ. ಯೂಟ್ಯೂಬ್‌ನಲ್ಲಿ ಕನ್ನಡದ ‘ಸರ್ಸೆ ಸೆರ್ಗ ಸರ್ಸೆ’ ಮತ್ತು ಹಿಂದಿಯ ‘ಸರ್ಕೆ ಚುನರ

18 Mar 2026 10:03 pm
ಧರ್ಮಸ್ಥಳದಲ್ಲಿ 74 ಅಸಹಜ ಸಾವು: ಪ್ರಕರಣದ ತನಿಖಾ ವರದಿ ಸಲ್ಲಿಸಲು ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್‌ ನಿರ್ದೇಶನ

1990 ರಿಂದ 2021 ರ ನಡುವೆ ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ 74 ಅಸಹಜ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಆಕ್ಷೇಪಣೆಯನ್ನು ಸಲ್ಲಿಕೆ ಮಾಡಲು ಕರ್ನಾಟಕ ಹೈಕೋರ್ಟ್‌ನಿಂದ ಸರ್ಕಾರಕ್ಕೆ ನಿರ್ದೇಶನ ನೀಡಲಾಗಿದೆ. ಸೌಜನ್ಯಾ ತಾಯಿ ಕುಸ

18 Mar 2026 9:27 pm
ಗ್ಲೆನ್ ಫಿಲಿಪ್ಸ್ ಹಕ್ಕಿಯಂತೆ ಹಾರುವುದನ್ನು ನೋಡಿದ್ದೀರಿ; ವಿಮಾನ ಹಾರಿಸುವುದನ್ನು ನೋಡಿದ್ದೀರಾ? ವೈರಲ್ ಆಗಿದೆ ವಿಡಿಯೋ!

Glenn Philips Pilot Skills- ನ್ಯೂಜಿಲೆಂಡ್‌ನ ಆಲ್‌ರೌಂಡರ್ ಗ್ಲೆನ್ ಫಿಲಿಪ್ಸ್ ಅಪ್ಪಟ ಬಹುಮುಖ ಪ್ರತಿಭೆ. ಮೈದಾನದಲ್ಲಿ ಜಿಂಕೆಯಂತೆ ಹಾರಿ ಚೆಂಡನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವ ಅವರು ವಿಮಾನವನ್ನೂ ಹಾರಿಸಬಲ್ಲರು. ಅವರು ಇತ್ತೀಚೆಗೆ ಆ

18 Mar 2026 8:03 pm
ದಾವಣಗೆರೆ ದಕ್ಷಿಣ ಟಿಕೆಟ್ : ಪ್ರಮುಖರ ಸಭೆಯಲ್ಲಿ 8 ಆಕಾಂಕ್ಷಿಗಳ ಬಗ್ಗೆ ಚರ್ಚೆ! ಅಭ್ಯರ್ಥಿ ಆಯ್ಕೆ ನಿರ್ಧಾರ ಸಿಎಂ, ಡಿಸಿಎಂ ಹೆಗಲಿಗೆ

ದಾವಣಗೆರೆ ದಕ್ಷಿಣ ಟಿಕೆಟ್ ಗೊಂದಲ ತೀವ್ರಗೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ಕೆಪಿಸಿಸಿ ಕಚೇರಿಯಲ್ಲಿ ಪ್ರಮುಖ ನಾಯಕರ ಸಭೆ ನಡೆಯಿತು. ಸಭೆಯಲ್ಲಿ ದಕ್ಷಿಣಕ್ಕೆ ಟಿಕೆಟ್ ಆಕಾಂಕ್ಷಿಗಳಾದ ಎಂಟು ಮಂದಿಯ ಬಗ್ಗೆ ಚರ್ಚೆ ನಡೆದಿದೆ. ಆ

18 Mar 2026 7:47 pm
ಕಾಂಗ್ರೆಸ್‌ ಜತೆ ವಿಚ್ಛೇದನಕ್ಕೆ ಕಾರಣ ಬಿಚ್ಚಿಟ್ಟ ಎಚ್‌ಡಿ ದೇವೇಗೌಡ: ಪ್ರೀತಿಯಲ್ಲ, ಬಲವಂತದ ಮದುವೆ; ಹಿಂಸೆ ಕಿರುಕುಳವಿತ್ತು!

ದೇವೇಗೌಡರು ಕಾಂಗ್ರೆಸ್‌ ಜತೆ ಪ್ರೀತಿ ಮಾಡಿ ಮೋದಿ ಮದುವೆಯಾದರು ಎಂಬ ಮಲ್ಲಿಕಾರ್ಜುನ ಖರ್ಗೆ ಹೇಳಿಕೆಗೆ ಸ್ವತಃ ದೇವೇಗೌಡರು ಪ್ರತಿಕ್ರಿಯೆ ನೀಡಿದ್ದಾರೆ. ಕಾಂಗ್ರೆಸ್‌ ಜತೆ ಬಲವಂತ ಸಂಬಂಧ, ಹಿಂಸೆ ಕಿರುಕುಳವಿತ್ತು. ಇದೇ ದೂರ ಉಳ

18 Mar 2026 7:19 pm
ಗ್ಲುಕೋಮಾ ಕಾಯಿಲೆ ಲಕ್ಷಣ &ಕಾರಣಗಳು ಹೀಗಿವೆ| Dr. Thanuja Pradeep

ಗ್ಲುಕೋಮಾ ಕಾಯಿಲೆ ಲಕ್ಷಣ &ಕಾರಣಗಳು ಹೀಗಿವೆ| Dr. Thanuja Pradeep

18 Mar 2026 6:45 pm
ರಕ್ಷಿತಾ ನಟನೆಯ ಹಾಡುಗಳಲ್ಲೂ ಅಶ್ಲೀಲತೆ: ರಾತ್ರೋ ರಾತ್ರಿ ಬದಲಾಗಿತ್ತು ‘ಕೆಟ್ಟೋದೇ.. ಕೆಟ್ಟೋದೇ..’ ಹಾಡು!

‘ಅಯ್ಯ’ ಸಿನಿಮಾದಲ್ಲಿ ‘ರಕ್ಷಿತಾ ರಕ್ಷಿತಾ ನನ್ ಕಿಸ್ಸು ಸಿಕ್ಕಿತಾ.. ದರ್ಶನ್ನು ದರ್ಶನ್ನು ನಿನ್ ಮಾತೇ ಚಿಕನ್ನು..’ ಎಂಬ ಹಾಡಿದೆ. ಅಸಲಿಗೆ, ಈ ಹಾಡು ಬರೆದಿದ್ದು ಕಡೇ ಕ್ಷಣದಲ್ಲಿ. ಅದೂ ‘ಕೆಟ್ಟೋದೇ ಕೆಟ್ಟೋದೇ..’ ಹಾಡಿನ ಬದಲಾಗಿ. ರ

18 Mar 2026 6:42 pm
ಆಗಮಿಸಲಿ ಸಂತೋಷದ ಯುಗಾದಿ, ಹೊಸ ವರುಷ ನಾಡಿಗೆ ತರಲಿ ಹೊಸ ಹರುಷ

ಎಲ್ಲೆಡೆ ಇದೀಗ ಯುಗಾದಿ ಹಬ್ಬದ ಸಂಭ್ರಮ ಮನೆ ಮಾಡಿದೆ. ಆದರೆ ಯುಗಾದಿ ಹಬ್ಬದ ಸಂಭ್ರಮ ಹಿಂದಿನಂತೆಯೇ ಇದೀಗ ಉಳಿದಿಲ್ಲ. ಇಂದು ಪ್ರಕೃತಿ ಮಾತೆಯ ಮೇಲೆ ನಿರಂತರವಾಗಿ ಮನುಷ್ಯ ದಾಳಿ ಮಾಡುತ್ತಿದ್ದಾರೆ. ಹಸಿರಿನ ಬದಲಾಗಿ ಸುತ್ತ ಮುತ್ತ

18 Mar 2026 6:25 pm
ಬೆಂಗಳೂರು 2ನೇ ವಿಮಾನ ನಿಲ್ದಾಣ: ಜಾಗ ನಿಗದಿಗೆ ಕೇಂದ್ರ ನಮಗೆ ಅವಕಾಶ; 2033ಕ್ಕೆ ರೆಡಿಯಾಗಬೇಕು - ಡಿಕೆ ಶಿವಕುಮಾರ್

ರಾಜ್ಯ ವಿಮಾನಯಾನ ಅಭಿವೃದ್ಧಿ ಕುರಿತು ಡಿಸಿಎಂ ಡಿಕೆ ಶಿವಕುಮಾರ್‌ ಅವರು ಕೇಂದ್ರ ವಿಮಾನಯಾನ ಸಚಿವ ರಾಮ್ ಮೋಹನ್ ರೆಡ್ಡಿ ಅವರನ್ನು ಭೇಟಿ ಮಾಡಿ ಚರ್ಚೆ ಮಾಡಿದರು. ಆ ಬಳಿಕ ಮಾಧ್ಯಮಗಳ ಬಳಿ ಮಾತನಾಡಿದ ಡಿಸಿಎಂ, 2ನೇ ವಿಮಾನ ನಿಲ್ದಾಣ

18 Mar 2026 6:06 pm
ವಿವಾಹ ಸ್ವಾತಂತ್ರಕ್ಕೆ ಅಡ್ಡಿ ಶಿಕ್ಷಾರ್ಹ ಅಪರಾಧ: ವಿಧಾನಸಭೆಯಲ್ಲಿ ಮರ್ಯಾದಾ ಹತ್ಯೆ ನಿಷೇಧ ಮಸೂದೆ ಮಂಡನೆ

ಮದುವೆಯ ಭರವಸೆ ನೀಡಿ ಯುವತಿ ಜತೆ ಲೈಂಗಿಕ ಸಂಪರ್ಕ ನಡೆಸಿ ಬಳಿಕ ಜಾತಿ ಕಾರಣಕ್ಕೆ ಮದುವೆ ನಿರಾಕರಿಸಿದರೆ ಅಂತಹ ಪ್ರಕರಣವನ್ನು ಅತ್ಯಾಚಾರ ಎಂದು ಪರಿಗಣಿಸಲು ವಿಧೇಯಕದಲ್ಲಿ ಅವಕಾಶ ಇದೆ. ಮನೆಯವರ ಒತ್ತಡ ಅಥವಾ ಇತರೆ ಜಾತಿ ಆಧಾರಿತ

18 Mar 2026 5:37 pm
ಭಾರತಕ್ಕೆ ಬರಲು ಪ್ರಯಾಣದ ಮಧ್ಯೆ ಸಮುದ್ರದಲ್ಲಿ ಯೂಟರ್ನ್‌ ಹೊಡೆದ ಚೀನಾಗೆ ಹೋಗುತ್ತಿದ್ದ ರಷ್ಯಾದ ತೈಲ ಟ್ಯಾಂಕರ್!

ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆಯ ನಡುವೆ ಚೀನಾಗೆ ತೈಲ ಸಾಗಿಸುತ್ತಿದ್ದ ರಷ್ಯಾದ ತೈಲ ಟ್ಯಾಂಕರ್‌ ಸದ್ಯ ಮಾರ್ಗ ಮಧ್ಯೆ ತನ್ನ ಪಥವನ್ನು ಬದಲಿಸಿದ್ದು, ಭಾರತದ ಸಮುದ್ರ ಮಾರ್ಗದತ್ತ ತೆರಳಿದೆ. ಜನವರಿಯಲ್ಲಿ ಬಾಲ್ಟಿಕ್‌ ಸಮುದ್ರ

18 Mar 2026 4:51 pm
ಕೋಗಿಲು ಕ್ರಾಸ್ ವಿವಾದ: ವಿರೋಧದ ನಡುವೆಯೂ 30 ಸಂತ್ರಸ್ತರಿಗೆ ಹಕ್ಕು ಪತ್ರ ವಿತರಣೆ, ಉಳಿದವರ ಸ್ಥಿತಿ ಏನು

ಕೋಗಿಲು ಬಡಾವಣೆಯ 30 ನಿವಾಸಿಗಳಿಗೆ ಬುಧವಾರ ಸಚಿವರಾದ ಕೃಷ್ಣ ಬೈರೇಗೌಡ ಹಾಗೂ ಜಮೀರ್ ಅಹಮದ್ ಅವರು ಹಕ್ಕುಪತ್ರ ವಿತರಿಸಿದರು. ಈ ಪೈಕಿ ಸಾಮಾನ್ಯ ವರ್ಗದ 10, ಪರಿಶಿಷ್ಟ ಜಾತಿಯ 7, ಪರಿಶಿಷ್ಟ ಪಂಗಡದ 2 ಹಾಗೂ 11 ಅಲ್ಪಸಂಖ್ಯಾತ ಕುಟುಂಬಗಳಿ

18 Mar 2026 4:41 pm
ಆರ್‌ಸಿಬಿ ಮಾರಾಟ ಬೆಲೆ ₹18496 ಕೋಟಿ! ಖರೀದಿಗೆ EQT ಸೇರಿ 2 ಪಾರ್ಟಿಗಳಿಂದ ಅಂತಿಮ ಹಂತದ ಪೈಪೋಟಿ

ಐಪಿಎಲ್ ನ ಅತ್ಯಂತ ಜನಪ್ರಿಯ ತಂಡಗಳಲ್ಲೊಂದಾಗಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಮಾರಾಟ ಪ್ರಕ್ರಿಯೆ ಇದೀಗ ಅಂತಿಮ ಹಂತ ತಲುಪಿದೆ. ಸ್ವೀಡಿಷ್ ಸಂಸ್ಥೆ EQT ಮತ್ತು ಮಣಿಪಾಲ್ ಗ್ರೂಪ್‌ನ ರಂಜನ್ ಪೈ ನೇತೃತ್ವದ ಒಕ್ಕೂಟದ ನಡ

18 Mar 2026 4:09 pm
ಮನೆಯಲ್ಲೇ ಕುಳಿತು ಜಾತಿ, ಆದಾಯ, ನಿವಾಸಿ ದೃಢೀಕರಣ ಪ್ರಮಾಣಪತ್ರ ಪಡೆಯುವ ಸೌಲಭ್ಯ ಜಾರಿ - ಕೃಷ್ಣ ಬೈರೇಗೌಡ

ಮನೆಯಲ್ಲೇ ಕುಳಿತು ಜಾತಿ, ಆದಾಯ, ನಿವಾಸಿ ದೃಢೀಕರಣ ಪ್ರಮಾಣಪತ್ರ ಪಡೆಯುವ ಸೌಲಭ್ಯ ಜಾರಿ ಮಾಡಲಾಗಿದೆ ಎಂದು ಸಚಿವ ಕೃಷ್ಣ ಬೈರೇಗೌಡ ಅಧಿವೇಶನಕ್ಕೆ ಮಾಹಿತಿ ನೀಡಿದರು. ನಾಡ ಕಚೇರಿ - ತಹಶೀಲ್ದಾರ್ ಕಚೇರಿಗಳಲ್ಲಿ ಜನರಿಗೆ ವಿವಿಧ ಸೇವ

18 Mar 2026 3:16 pm
ದೇವೇಗೌಡರಿಗೆ ಆದೇನಾಯ್ತೋ ಗೊತ್ತಿಲ್ಲ, ಪ್ರೀತಿಸಿದ್ದು ನಮ್ಮನ್ನು, ಮದುವೆಯಾಗಿದ್ದು ಮಾತ್ರ ಮೋದಿಯವರನ್ನು : ಮಲ್ಲಿಕಾರ್ಜುನ ಖರ್ಗೆ

ರಾಜ್ಯಸಭೆಯಲ್ಲಿಂದು ಎಐಸಿಸಿ ಹಾಗೂ, ವಿಪಕ್ಷ ನಾಯಕ ಮಲ್ಲಿಕಾರ್ಜುನ ನಾಯಕ , ದೇವೇಗೌಡರು ಕುರಿತು ಮಾತನಾಡಿದ ಭಾಷಣ ಈಗ ಎಲ್ಲರ ಗಮನ ಸೆಳೆಯುತ್ತಿದೆ.

18 Mar 2026 3:01 pm
ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ವಿಜಯಭೇರಿ: ಮೇಯರ್‌ ಆಗಿ ಪ್ರೀತಿ ವಿನಾಯಕ ಕಾಮಕರ್ ಆಯ್ಕೆ

ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಕೆರಳಿಸಿದ್ದ ಬೆಳಗಾವಿ ಮಹಾನಗರ ಪಾಲಿಕೆಯ ಚುನಾವಣೆ ನಡೆದಿದ್ದು, ಬಿಜೆಪಿಯ ಪ್ರೀತಿ ವಿನಾಯಕ ಕಾಮಕರ್ ಮೇಯರ್‌ ಆಗಿ ಆಯ್ಕೆಯಾಗಿದ್ದು, ಉಪಮೇಯರ್ ಆಗಿ ಹಣಮಂತ ಕೊಂಗಾಲಿ ಆಯ್ಕೆಯಾಗಿದ್ದಾರೆ. ಈ ಮೂ

18 Mar 2026 2:54 pm
‘ಸರ್ಸೆ ಸೆರಗ ಸರ್ಸೆ’ ಮೊದಲೇನಲ್ಲ! ಅಶ್ಲೀಲ ಸಾಹಿತ್ಯ ಪ್ರೇಮ್‌ಗೆ ಹೊಸದಲ್ಲ: ಜನರ ಕೆಂಗಣ್ಣಿಗೆ ಗುರಿಯಾದ ಹಾಡುಗಳು ನೆನಪಿದ್ಯಾ?

ಕನ್ನಡ ನಿರ್ದೇಶಕ ಪ್ರೇಮ್‌ ಇದೀಗ ವಿವಾದದ ಕೇಂದ್ರಬಿಂದುವಾಗಿದ್ದಾರೆ. ಅದೂ ‘ಸರ್ಸೆ ಸೆರಗ ಸರ್ಸೆ’ ಹಾಡಿನ ಮೂಲಕ. ‘’ಇದೊಂದು ಕೊಳಕು ಹಾಗೂ ಕೀಳು ಅಭಿರುಚಿಯ ಸಾಹಿತ್ಯ ಹೊಂದಿರುವ ಹಾಡು’’ ಎಂದು ಹಲವರು ಮೂಗು ಮುರಿಯುತ್ತಿದ್ದಾರೆ.

18 Mar 2026 2:34 pm
ಯುದ್ಧದ ನಡುವೆ ಇರಾನ್‌ಗೆ ಭಾರತದ ವೈದ್ಯಕೀಯ ನೆರವು: ಇಸ್ರೇಲ್‌ ಬೇಹುಗಾರನನ್ನು ಗಲ್ಲಿಗೇರಿಸಿದ‌ ಇರಾನ್!

ಪಶ್ಚಿಮ ಏಷ್ಯಾದಲ್ಲಿ US-ಇಸ್ರೇಲ್‌ ಹಾಗೂ ಇರಾನ್‌ ನಡುವೆ ಯುದ್ಧ ತಾರಕ್ಕಕೇರಿದ್ದು, ಈಗಾಗಲೇ ಸಾವಿರಾರು ಜನರು ಇರಾನ್‌ ನಲ್ಲಿ ಸಾವನ್ನಪ್ಪಿದ್ದು, ಸಾವಿರಾರು ಜನರು ಗಾಯಗೊಂಡಿದ್ದಾರೆ. ಇವರ ಸಹಾಯಕ್ಕೆ ಇದೀಗ ಭಾರತ ಧಾವಿಸಿದ್ದು, ಭ

18 Mar 2026 2:08 pm
ಬಾಗಲಕೋಟೆ ಉಪಚುನಾವಣೆ : ಕಾಂಗ್ರೆಸ್ ಟಿಕೆಟ್‌ಗಾಗಿ ಕೊನೇ ಹಂತದಲ್ಲಿ ಪ್ರಬಲ ನಾಯಕಿಯ ಎಂಟ್ರಿ

Venna Kashappanavar Ticket Aspirant : ಬಾಗಲಕೋಟೆ ವಿಧಾನಸಭೆಯ ಉಪಚುನಾವಣೆಗೆ ಕಾಂಗ್ರೆಸ್ ಯಾರಿಗೆ ಟಿಕೆಟ್ ನೀಡಲಿದೆ ಎನ್ನುವುದು ಕುತೂಹಲಕ್ಕೆ ಕಾರಣವಾಗಿದೆ. ಮೇಟಿ ಕುಟುಂಬಕ್ಕೆ ಟಿಕೆಟ್ ನಿರಾಕರಿಸಿ, ಬೇರೆಯವರಿಗೆ ಟಿಕೆಟ್ ನೀಡಿದ್ದೇ ಆದಲ್ಲಿ, ನಾನ

18 Mar 2026 1:57 pm
Karnataka Weather: ಶಿವಮೊಗ್ಗ, ಹಾಸನ ಮತ್ತು ಕೊಡಗಿಗೆ ಮಾ.22 ರವರೆಗೂ ಮಳೆ: 20 ಕ್ಕೂ ಹಚ್ಚು ಜಿಲ್ಲೆಗಳಿಗೆ ಮಳೆ ಮುನ್ಸೂಚನೆ, ಆಲಿಕಲ್ಲು ಬಿರುಗಾಳಿ ಅಬ್ಬರ

ಭಾನುವಾರದವರೆಗೂ ಮಲೆನಾಡು ಜಿಲ್ಲೆಗಳಲ್ಲಿ ಮಳೆಯಾಗಲಿದ್ದು, ಶುಕ್ರವಾರದವರೆಗೂ ಉತ್ತರ ಕರ್ನಾಟಕ, ಕರಾವಳಿ ಹಾಗೂ ದಕ್ಷಿಣ ಒಳನಾಡಿನಲ್ಲಿ ಭರ್ಜರಿ ಮಳೆಯಾಗುವ ಮುನ್ಸೂಚನೆ ಇದೆ. ಅಲ್ಲದೆ ಗುಡುಗು, ಬಿರುಗಾಳಿ ಸಹಿತ ಹಲವೆಡೆ ಆಲಿಕಲ

18 Mar 2026 1:46 pm
ಇಂದೋರ್‌ : ಇವಿ ಚಾರ್ಜಿಂಗ್ ಪಾಯಿಂಟ್‌ನಲ್ಲಿ ಸ್ಪೋಟ, ಒಂದೇ ಕುಟುಂಬದ 7 ಮಂದಿ ಸಜೀವ ದಹನ

ಇವಿ ಪಾಯಿಂಟ್‌ನಲ್ಲಿ ಸ್ಪೋಟ ಸಂಭವಿಸಿದ ಪರಿಣಾಮ ಈ ಬೆಂಕಿಯು ಮೂರು ಅಂತಸ್ತಿನ ಮನೆಗೆ ತಗುಲಿ, ಒಂದೇ ಕುಟುಂಬದ 7 ಮಂದಿ ಸಾವನ್ನಪ್ಪಿರುವ ಘಟನೆ ಇಂದೋರ್‌ನಲ್ಲಿ ನಡೆದಿದೆ. ಮತ್ತು ಇತರ ಮೂವರು ತೀವ್ರವಾಗಿ ಗಾಯಗೊಂಡಿದ್ದಾರೆ. ಬೆಂಗಾ

18 Mar 2026 1:05 pm
ಸಂಪುಟ ಪುನಾರಚನೆ: ಮೊದಲ ಬಾರಿ ಶಾಸಕರಾದವರನ್ನು ಪರಿಗಣಿಸಿ ! ಸಿಎಂಗೆ ತಲೆನೋವಾದ ಹೊಸ ಬೇಡಿಕೆ

ರಾಜ್ಯ ಕಾಂಗ್ರಸ್‌ ನಲ್ಲಿ ಸದ್ಯ ಸಂಪುಟ ಪುನಾರಚನೆಯ ಚರ್ಚೆ ಗರಿಗೆದರಿದ್ದು, 20ಕ್ಕೂ ಅಧಿಕ ಶಾಸಕರು ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಶಿಘ್ರವೇ ಸಂಪುಟ ಪುನಾರಚನೆ ಮಾಡುವ ಬಗ್ಗೆ ತೀರ್ಮಾನ ಕೈಗೊಳ್ಳಿ ಎಂದು ಎಂದು ಮನವಿ ಮಾ

18 Mar 2026 1:03 pm
ಕನಸು: ಹುಚ್ಚು ಕುದುರೆಯೋ? ಭವಿಷ್ಯದ ದಿಕ್ಸೂಚಿಯೋ? ಅಬ್ದುಲ್ ಕಲಾಂ-ವಿವೇಕಾನಂದರು ಹೇಳಿದ್ದೇನು

ಕನಸುಗಳು ನಾಳೆಯ ಬದುಕಿನ ದಾರಿಯಾಗಿರುತ್ತವೆ. ಅದರಿಂದ ಸಮಾಜಕ್ಕೂ ದೇಶಕ್ಕೂ ಹೇಗೆ ಒಳಿತಾಗಬೇಕು ಎಂಬುದು ರಾಮಕೃಷ್ಣ ಆಶ್ರಮದ ಪೂಜ್ಯ ಶ್ರೀ ಪುರುಶೋಮತ್ತಮಾನಂದರ ಜೀವನವೇ ಕೈಗನ್ನಡಿ. ಈ ಲೇಖನದಲ್ಲಿ ಉಡುಪಿಯ ಗೀತಾ ಪ್ರವೀಣ್ ಭಟ್‌

18 Mar 2026 12:46 pm
Kerala Opinion Poll : ಮತ್ತೆ ಪಿಣರಾಯಿ ಮ್ಯಾಜಿಕ್ - ಈ ಬಾರಿಯೂ ’ಅಧಿಕಾರ’, ಕಾಂಗ್ರೆಸ್ಸಿಗೆ ಗಗನ ಕುಸುಮವೇ?

Opinion Poll : ಐದು ರಾಜ್ಯಗಳ ವಿಧಾನಸಭಾ ಚುನಾವಣೆಯ ಭಾಗವಾಗಿ ಕೇರಳದಲ್ಲಿ ಚುನಾವಣೆ ಒಂದೇ ಹಂತದಲ್ಲಿ ನಡೆಯಲಿದೆ. ಏಪ್ರಿಲ್ ಒಂಬತ್ತರಂದು ಚುನಾವಣೆ ನಡೆಯಲಿದೆ. ದಿನಾಂಕ ಘೋಷಣೆ ಬೆನ್ನಲ್ಲೇ, ಒಪಿನಿಯನ್ ಪೋಲ್ ಒಂದು ಹೊರಬಿದ್ದಿದ್ದು, ಎಡರ

18 Mar 2026 12:20 pm
ಬೆಂಗಳೂರಿನಲ್ಲಿ ಅಪ್ರಾಪ್ತರಿಂದ ವಾಹನ ಚಾಲನೆಗೆ ಬೀಳದ ಬ್ರೇಕ್: 3 ವರ್ಷದಲ್ಲಿ 1250 ಪ್ರಕರಣ ದಾಖಲು

ಬೆಂಗಳೂರು ನಗರ ಸಂಚಾರ ವಿಭಾಗದಲ್ಲಿ ಅಪ್ರಾಪ್ತ ವಯಸ್ಕರು ಮತ್ತು ಅವರಿಗೆ ವಾಹನ ನೀಡುವ ಪೋಷಕರ ವಿರುದ್ಧವೂ ಐ ಎಂ ವಿ ( ಮೋಟಾರು ವಾಹನಗಳ ಕಾಯ್ದೆ) ಹಾಗೂ ಬಿಎಸ್ ಎಸ್ ಕಾಯ್ದೆ ಅಡಿಯಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ.

18 Mar 2026 12:01 pm
ರಾಜ್ಯದಲ್ಲಿ ಜಯಂತಿಗಳಲ್ಲಿ ಡಿಜೆ ನಿಷೇಧಿಸಿ, ಸದನದಲ್ಲಿ ಸಂತೋಷ್ ಲಾಡ್ ಆಗ್ರಹ: ಆಝಾನ್ ಬ್ಯಾನ್ ಮಾಡಿ ಎಂದು ಬಿಜೆಪಿ ಶಾಸಕ ಸವಾಲು!

ರಾಜ್ಯದಲ್ಲಿ ಆಚರಿಸಲಾಗುವ ಎಲ್ಲಾ ಜಯಂತಿಗಳಲ್ಲಿ ಬಳಕೆ ಮಾಡುತ್ತಿರುವ ಡಿಜೆಗಳನ್ನು ನಿಷೇಧಿಸಬೇಕು ಎಂದು ಸಚಿವ ಸಂತೋಷ ಲಾಡ್‌ ಆಗ್ರಹಿಸಿದ್ದು, ಸದನದಲ್ಲಿ ಬಿಜೆಪಿ ನಾಯಕರ ಹಾಗೂ ಸರ್ಕಾರದ ನಡುವೆ ವಾಕ್ಸಮರಕ್ಕೆ ಕಾರಣವಾಗಿದೆ. ಡ

18 Mar 2026 11:47 am
ಕಾಳಸಂತೆಯಲ್ಲಿ ಸಿಲಿಂಡರ್ ಮಾರಾಟ ಅವ್ಯಾಹತ? ಹೆಚ್ಚಿನ ಮೊತ್ತ ನೀಡಿದರೆ 20 ನಿಮಿಷದಲ್ಲೇ ಪೂರೈಕೆ!

ಇಡೀ ಹೊಟೇಲ್‌ ಉದ್ಯಮವೇ ವಾಣಿಜ್ಯ ಸಿಲಿಂಡರ್‌ ಅವಲಂಬಿಸಿದ್ದು, ಇದೀಗ ಸಣ್ಣ-ಪುಟ್ಟ ಹೋಟೆಲ್‌ ಹಾಗೂ ದರ್ಶಿನಿಗಳು ಸ್ಥಗಿತಗೊಳ್ಳುವ ಹಂತಕ್ಕೆ ತಲುಪಿವೆ. ದೊಡ್ಡ ಹೋಟೆಲ್‌ನವರು ಹೆಚ್ಚಿನ ಹಣ ನೀಡಿ ಸಿಲಿಂಡರ್‌ ಖರೀದಿಸಿದರೆ, ಸಣ್ಣ-

18 Mar 2026 11:31 am
LPG ಬಿಕ್ಕಟ್ಟಿನಿಂದ ಬೆಂಗಳೂರಿನ ಹೋಟೆಲ್‌ಗಳಲ್ಲಿ ತಿಂಡಿ-ತಿನಿಸು ದುಬಾರಿ: ಬೆಲೆ ಏರಿಕೆಗೆ ಗ್ರಾಹಕರ ಆಕ್ರೋಶ

ದೇಶದಲ್ಲಿ ಸದ್ಯ LPG ಬಿಕ್ಕಟ್ಟು ಶುರುವಾಗಿದ್ದು,ಕಮರ್ಷಿಯಲ್‌ LPG ಸಿಲಿಂಡರ್‌ ಗಳಲ್ಲಿ ವ್ಯತ್ಯಯವುಂಟಾಗಿದ್ದು, ಇದರ ಜೊತೆಗೆ ದಿನನಿತ್ಯದ ಬಳಕೆ ವಸ್ತುಗಳ ಬೆಲೆಯೂ ಏರಿಕೆಯಾಗಿದ್ದು, ಇದರಿಂದಾಗಿ ಹೋಟೆಲ್‌ ನಲ್ಲಿರುವ ತಿಂಡಿ-ತಿನಿ

18 Mar 2026 11:23 am
ನಮ್ಮ ಅಡಿಗೆಮನೆಯಲ್ಲಿ ಉರಿಯುವ ಬೆಂಕಿ ದೂರದ '30 ಕಿಮೀ ಸಮುದ್ರಪಥ'ದ ದಯೆಯಲ್ಲೇ ಇರಬೇಕೆ?

ಬೆಳಗಾನೆದ್ದು ಮುಖ ಮಾರ್ಜನ ಮಾಡಿ, ದೇವರಿಗೆ ದೀಪ ಹಚ್ಚಿ ಕೈಮುಗಿದು, ಕೈಯಲ್ಲಿ ಲೈಟರ್ ಹಿಡಿದು ಗ್ಯಾಸ್ ಸ್ಟೋವ್ ಮುಂದೆ ನಿಂತಾಗ ಎಂದಾದರೂ 'ಹಾರ್ಮುಜ್ ಜಲಸಂಧಿ'ಯ ಬಗ್ಗೆ ಯೋಚಿಸಿದ್ದೀರಾ? ಅಥವಾ ಕೇವಲ 30 ಕಿ.ಮೀ. ಅಗಲವಿರುವ ಈ ಹಾರ್ಮುಜ

18 Mar 2026 11:02 am
Gold Rate Fall : 1.44 ಲಕ್ಷಕ್ಕೆ 22 ಕ್ಯಾರೆಟ್ ಚಿನ್ನದ ಬೆಲೆ ಇಳಿಕೆ : ಬೆಳ್ಳಿ ಬೆಲೆಯೂ 10 ಸಾವಿರ ಕಡಿತ

ಚಿನ್ನದ ಬೆಲೆಯಲ್ಲಿ ಭಾರಿ ಏರಿಳಿತ ಕಾಣುತ್ತಿದ್ದು, ನಿನ್ನೆ ಹೆಚ್ಚಳ ಕಂಡಿದ್ದ ಚಿನ್ನದ ಬೆಲೆಯಲ್ಲಿ ಇಂದು ಮತ್ತೆ ಇಳಿಕೆಯಾಗಿದೆ.

18 Mar 2026 10:54 am
ಕರ್ನಾಟಕ ಉಪಚುನಾವಣೆ : ಅನುಕಂಪದ ಅಲೆ Vs ಟಿಕೆಟ್ ಜಗಳ - ’ಕೈ’ನಲ್ಲಿನ ಮನಸ್ತಾಪ, ಬಿಜೆಪಿಗೆ ಪ್ಲಸ್ ಆಗುತ್ತಾ?

Bagalkot and Davanagere South By Election : ರಾಜ್ಯದ ಎರಡು ವಿಧಾನಸಭಾ ಉಪಚುನಾವಣೆಗೆ ದಿನಾಂಕ ನಿಗದಿಯಾಗಿದೆ. ಯಾರೇ ಅಭ್ಯರ್ಥಿಯಾಗಿರಲಿ, ಅವರಿಗೆ ಪ್ರಚಾರಕ್ಕೆ ಹೆಚ್ಚು ಸಮಯ ಉಳಿದಿಲ್ಲ. ಆದರೆ, ಕಾಂಗ್ರೆಸ್ ಆಗಲಿ ಬಿಜೆಪಿಯಾಗಲಿ ಅಭ್ಯರ್ಥಿಯನ್ನು ಇನ್ನೂ

18 Mar 2026 10:50 am
ಹೊರ್ಮುಜ್‌ ಜಲಸಂಧಿ ದಾಟಲಿರುವ ಭಾರತದ ಮತ್ತೆರಡು LPG ಹಡಗುಗಳು: LPG ಬಿಕ್ಕಟ್ಟು ಅಂತ್ಯಕ್ಕೆ ಸರ್ಕಾರದ ಕ್ರಮ

ಪಶ್ಚಿಮ ಏಷ್ಯಾದಲ್ಲಿನ ಉದ್ವಿಗ್ನತೆಯ ನಡುವೆ ಹೊರ್ಮುಜ್‌ ಜಲಸಂಧಿಯಲ್ಲಿ ನಿಂತಿರುವ ಭಾರತೀಯ ತೈಲ ಟ್ಯಾಂಕರ್‌ ಗಳ ರಕ್ಷಣೆಗೆ ಇರಾನ್‌ ನ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ ಸರ್ಕಾರ ಕಾರ್ಯ ನಿರ್ವಹಿಸುತ್ತಿದ್ದು, ಈಗಾಗಲೇ 2 ತ

18 Mar 2026 10:33 am
ತುಂಗಭದ್ರಾ ಎಡದಂಡೆ ಮುಖ್ಯ ಕಾಲುವೆ ಒಡೆದು ನದಿಗೆ ನೀರು: ಲಕ್ಷಾಂತರ ರೈತರಿಗೆ ಆತಂಕ, ಕೊಪ್ಪಳ ಮತ್ತು ರಾಯಚೂರಿಗೆ ಕುಡಿಯುವ ನೀರಿನ ಭೀತಿ

ಕುಡಿಯುವ ನೀರು ಹರಿಸುತ್ತಿದ್ದ ಕಾಲುವೆ ಒಡೆದು ಹೋದ್ದರಿಂದ ಭಾರಿ ಪ್ರಮಾಣದ ನೀರು ನದಿಪಾಲಾಗುತ್ತಿದೆ. ಕುಡಿಯುವ ನೀರಿಗೆ ಸಂಕಷ್ಟ ಎದುರಾಗಿದೆ.

18 Mar 2026 10:31 am
ಆರ್‌ಎಸ್‌ಎಸ್‌ನ ಮರುಸಂಘಟನೆ, ಕರ್ನಾಟಕವಾಗಲಿದೆ ಹೊಸ ಘಟಕ

ಆರ್‌ಎಸ್‌ಎಸ್‌ ಶತಮಾನೋತ್ಸವ ಅಂಗವಾಗಿ ಕರ್ನಾಟಕದಲ್ಲಿ ಹಿಂದೂ ಸಮಾಜೋತ್ಸವ, ಪಥ ಸಂಚಲನಕ್ಕೆ ಕೆಲವರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಆದರೂ ನಾವು ಇದನ್ನು ಪರಿಗಣಿಸುವುದಿಲ್ಲ. ಪಥ ಸಂಚಲನ ಮುಂದಿನ ಅಕ್ಟೋಬರ್‌ವರೆಗೆ ಮುಂದು

18 Mar 2026 9:53 am
ಬಿಜೆಪಿ ಗೆಲುವಿಗೆ ಕ್ರಾಸ್ ವೋಟ್ ಮಾಡಿದ ಮೊದಲ ಮಹಿಳಾ ಮುಸ್ಲಿಂ ಶಾಸಕಿ : ಯಾರಿದು ಸೋಫಿಯಾ ಫಿರ್ದೌಸ್ ?

Expelled INC MLA Sofia Firdous : ಹಲವು ರಾಜ್ಯಗಳಲ್ಲಿ ನಡೆದ ರಾಜ್ಯಸಭಾ ಚುನಾವಣೆಯಲ್ಲಿ ಹರ್ಯಾಣ ಹೊರತು ಪಡಿಸಿ, ಮಿಕ್ಕೆಲ್ಲಾ ಕಡೆ ಕಾಂಗ್ರೆಸ್ಸಿಗೆ ತೀವ್ರ ಮುಖಭಂಗ ಎದುರಾಗಿದೆ. ಒಡಿಶಾದಲ್ಲಿನ ಚುನಾವಣೆ, ದೇಶಾದ್ಯಂತ ಗಮನವನ್ನು ಸೆಳೆದಿತ್ತು. ಇದ

18 Mar 2026 8:24 am
ಮೌಲಾನಾ ಆಜಾದ್‌ ಶಾಲೆಗಳಲ್ಲಿ ಎಲ್‌ಕೆಜಿ ತರಗತಿಗೆ ಬೇಡಿಕೆ ಹೆಚ್ಚು: ವಿಸ್ತರಣೆಗೆ ಸಜ್ಜು

ರಾಜ್ಯದಲ್ಲಿ ಪೂರ್ವ ಪ್ರಾಥಮಿಕ ಶಿಕ್ಷಣಕ್ಕೆ ಹೆಚ್ಚುತ್ತಿರುವ ಬೇಡಿಕೆಯನ್ನು ಗಮನಿಸಿ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಮೌಲಾನಾ ಆಜಾದ್ ಮಾದರಿ ಶಾಲೆಗಳ ಪೈಕಿ ಇನ್ನೂ 100 ಶಾಲೆಗಳಲ್ಲಿ ಎಲ್‌ಕೆಜಿ ತರಗತಿಗಳನ್ನು ಆರಂಭಿಸಲು ಸಿದ್

18 Mar 2026 8:17 am
ವಿದ್ಯಾರ್ಥಿನಿ ಮೇಲೆ ದಾಳಿ : ಕೊಡಗಿನಲ್ಲಿ ಆನೆ ಸೆರೆ ಕಾರ್ಯಾಚರಣೆಗೆ ಹಿನ್ನಡೆ

​​​ಮಡಿಕೇರಿ ಹೊರವಲಯದ ಮದೆನಾಡು ಸಮೀಪದ ಬೆಟ್ಟತ್ತೂರಿನಲ್ಲಿ ಪಿಯುಸಿ ವಿದ್ಯಾರ್ಥಿನಿ ಪೂಜಾ ಫೆ.28ರಂದು ಕಾಡಾನೆ ದಾಳಿಯಿಂದ ಮೃತಪಟ್ಟಿದ್ದಳು. ಈ ಘಟನೆ ಖಂಡಿಸಿ ಭಾರೀ ಪ್ರತಿಭಟನೆ ನಡೆದಿತ್ತು. ಕೂಡಲೇ ಕಾಡಾನೆಯನ್ನು ಸೆರೆ ಹಿಡಿಯ

18 Mar 2026 8:01 am
ಯುಗಾದಿಗೆ ಭರದ ಸಿದ್ಧತೆ ; ತರಕಾರಿ, ಹೂ ಬೆಲೆ ಏರಿಕೆಯಿಲ್ಲ; ರೈತರಿಗೆ ನಿರಾಸೆ, ಗ್ರಾಹಕರಿಗೆ ಸಂತಸ

ಈ ಬಾರಿಯ ಯುಗಾದಿ ಹಬ್ಬದ ಸಂಭ್ರಮಕ್ಕೆ ಬೆಲೆ ಇಳಿಕೆಯೂ ಜತೆಯಾಗಿದೆ. ಪ್ರತಿ ವರ್ಷ ಯುಗಾದಿ ವೇಳೆಗೆ ಅಗತ್ಯ ವಸ್ತುಗಳಾದ ಹಣ್ಣು, ತರಕಾರಿ, ಹೂಗಳ ದರ ಗಗನಕ್ಕೇರುತ್ತಿತ್ತು. ಆದರೆ ಈ ಬಾರಿ ಇವುಗಳ ಬೆಲೆ ಹೆಚ್ಚಿನ ಪ್ರಮಾಣದಲ್ಲಿಏರಿಯ

18 Mar 2026 7:27 am
ಹೋಟೆಲ್‌ಗಳಿಗೆ ಏಕಾಏಕಿ ಅನಿಲ ಪೂರೈಕೆ ಸ್ಥಗಿತ: ರಾಜ್ಯ, ಕೇಂದ್ರಕ್ಕೆ ಕರ್ನಾಟಕ ಹೈಕೋರ್ಟ್‌ ನೋಟಿಸ್‌

ಹೋಟೆಲ್‌ಗಳಿಗೆ ದಿಢೀರನೆ ಎಲ್‌ಪಿಜಿಯನ್ನು ಸ್ಥಗಿತಗೊಳಿಸಿದ್ಯಾಕೆ ಎಂದು ಹೋಟೆಲ್ ಮಾಲೀಕರ ಸಂಘ ಹೈಕೋರ್ಟ್ ಮೆಟ್ಟಿಲೇರಿದೆ. ಇದರಿಂದ 60 ಲಕ್ಷ ಜನ ಬೆಂಗಳೂರಲ್ಲಿ ಇದೇ ಉದ್ಯೋಗದಲ್ಲಿ ಅವಲಂಬಿಸಿದ್ದು, ತೊಂದರೆಯಾಗಿದೆ. ಇದು ಉದ್ಯೋ

18 Mar 2026 7:23 am
ಬಿಸಿಯೂಟಕ್ಕೂ ತಟ್ಟಿದ ಗ್ಯಾಸ್ ಸಿಲಿಂಡರ್ ಬಿಸಿ, ಮುಂದಿನ 15 ದಿನಗಳ ತನಕ ಮಕ್ಕಳಿಗೆ ಊಟ ವಿತರಣೆ ಸವಾಲು

ನಗರ ವಲಯದಲ್ಲಿನ್ನೂ ಸಿಲಿಂಡರ್‌ ಕೊರತೆ ಕಂಡುಬಂದಿಲ್ಲ. ಆದರೆ, ಗ್ರಾಮೀಣ ಪ್ರದೇಶದ ಶಾಲೆಗಳಿಗೆ ನಾಲ್ಕು ದಿನಗಳಿಂದ ಪೂರೈಕೆಯಾಗುತ್ತಿಲ್ಲ. ಏ.10ರ ತನಕ ಶಾಲೆ ನಡೆಯಲಿದ್ದು, ಬರುವ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ಕೊಡಲೇಬೇಕೆಂದು

18 Mar 2026 6:25 am
ಸೇಡಿನ ಸಮಯದಲ್ಲಿ ಮಾತುಕತೆಯೇ? ಅಸಾಧ್ಯ ಎಂದು ಗುಡುಗಿದ ಮೊಜ್ತಾಬಾ ಖಮೇನಿ; ಯುದ್ಧಭೂಮಿಯಲ್ಲಿ ಇಡೀದಿನ ನಡೆದದ್ದೇನು?

Isreal Vs Iran War- ಮಧ್ಯಪ್ರಾಚ್ಯದಲ್ಲಿ ಪರಿಸ್ಥಿತಿ ದಿನದಿಂದ ದಿನಕ್ಕೆ ಬಿಗಡಾಯಿಸುತ್ತಿದೆ. ಅಮೆರಿಕ-ಇಸ್ರೇಲ್ ಜೊತೆ ಕದನ ವಿರಾಮ ಅಥವಾ ಶಾಂತಿ ಮಾತುಕತೆ ಸಾಧ್ಯವೇ ಇಲ್ಲ ಎಂದು ಇರಾನ್ ಪರಮೋಚ್ಚ ನಾಯಕ ಮೊಜ್ತಾಬಾ ಖಮೇನಿ ಸ್ಪಷ್ಟಪಡಿಸಿದ್

17 Mar 2026 10:48 pm
ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಅರ್ಶದೀಪ್ ಎಡವಟ್ಟು; ಡೆರಿಲ್‌ ಮಿಚೆಲ್‌ಗೆ ಕ್ಷಮೆ ಯಾಚಿಸಿದ ಕ್ಯಾಪ್ಟನ್ SKY!

ಹೊಸದಿಲ್ಲಿ: ಕ್ರಿಕೆಟ್ ಪಂದ್ಯಗಳು ಆಗುವ ವೇಳೆ ಮೈದಾನಗಳಲ್ಲಿ ಪ್ರತಿನಿತ್ಯ ತಪ್ಪುಗಳು ಆಗುವುದು ಸಾಮಾನ್ಯ. ಆದರೆ ಮಾಡಿರುವ ತಪ್ಪನ್ನು ಅರ್ಥೈಸಿಕೊಂಡು ಕ್ಷಮೆ ಕೇಳುವುದು ದೊಡ್ಡತನ. ಇತ್ತೀಚೆಗೆ ವಿಶ್ವಕಪ್‌ ಫೈನಲ್‌ ವೇಳೆ ವ

17 Mar 2026 10:29 pm
ಮೋಟಾರು ವಾಹನ ಕಾಯಿದೆ ಪರಿಹಾರಕ್ಕೂ, ಗುಂಪು ವಿಮೆಗೂ ಸಂಬಂಧವಿಲ್ಲ; ಪರಿಹಾರದಲ್ಲಿ ಕಡಿತ ಸಲ್ಲದು - ಸುಪ್ರೀಂ ಕೋರ್ಟ್‌

ಮೋಟಾರು ವಾಹನ ಕಾಯಿದೆ ಪರಿಹಾರಕ್ಕೂ, ಉದ್ಯೋಗದಾತ ಕಂಪನಿಗಳು ನೀಡುವ ಗುಂಪು ವಿಮೆಗೂ ಸಂಬಂಧವಿಲ್ಲ. ಪರಿಹಾರದಲ್ಲಿ ಕಡಿತ ಸಲ್ಲದು ಎಂದು ಸುಪ್ರೀಂ ಕೋರ್ಟ್‌ ತೀರ್ಪು ನೀಡಿದೆ. ಕರ್ನಾಟಕಕ್ಕೆ ಸಂಬಂಧಿಸಿದ ಅಪಘಾತ ಪ್ರಕರಣದಲ್ಲಿ ವಿ

17 Mar 2026 9:09 pm
`ನೆಟ್ ಬ್ಯಾಂಕಿಂಗ್ ಆ್ಯಪ್ ನಾನಂತೂ ಬಳಸೊಲ್ಲ; ಇದು ಅರ್ಥವಿಲ್ಲದ್ದು': ನಿತಿನ್ ಕಾಮತ್ ಅಚ್ಚರಿಯ ಹೇಳಿಕೆ!

Nithin Kamath On Mobile Banking Apps- ನಾನು ಮೊಬೈಲ್ ಬ್ಯಾಂಕಿಂಗ್ ಆ್ಯಪ್‌ ಬಳಸುವುದಿಲ್ಲ ಎಂದು ಜೆರೋಧಾ ಸಿಇಒ ನಿತಿನ್ ಕಾಮತ್ ಅವರು ಅಚ್ಚರಿಯ ಹೇಳಿಕೆ ನೀಡಿದ್ದಾರೆ. ಈ ಆ್ಯಪ್ ಗಳು ಗ್ರಾಹಕನ ಖಾಸಗಿತನದ ಮೇಲೆ ಸವಾರಿ ನಡೆಸುತ್ತವೆ ಎಂಬುದು ಅವರ ಅಭಿಪ

17 Mar 2026 8:33 pm
ಸಂಪುಟ ಪುನಾರಚನೆ ಬೇಡಿಕೆ ಮತ್ತಷ್ಟು ತೀವ್ರ: ಸಿದ್ದರಾಮಯ್ಯರನ್ನು ಭೇಟಿಯಾದ ಸಚಿವಾಕಾಂಕ್ಷಿಗಳು, ಸಿಎಂ ಕೊಟ್ಟ ಭರವಸೆ ಏನು

ರಾಜ್ಯ ಕಾಂಗ್ರೆಸ್‌ನಲ್ಲಿ ಸಂಪುಟ ಪುನಾರಚನೆ ಬೇಡಿಕೆ ಮತ್ತಷ್ಟು ತೀವ್ರಗೊಂಡಿದೆ. ಸಿಎಂ ಸಿದ್ದರಾಮಯ್ಯರನ್ನು ಈ ವಿಚಾರವಾಗಿ ಸಚಿವಾಕಾಂಕ್ಷಿಗಳು ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ. ಆದಷ್ಟು ಶೀಘ್ರದಲ್ಲಿ ಸಂಪುಟ ಪುನಾರಚನೆ ಮಾ

17 Mar 2026 7:26 pm
ವಿ ಸೋಮಣ್ಣ ರೈಲ್ವೆ ಸಚಿವರಾಗಿದ್ದರೂ ಕನ್ನಡಿಗರಿಗೆ ಅನ್ಯಾಯ: ಮುಂಬಡ್ತಿ ಪರೀಕ್ಷೆ ಗೊಂದಲದ ಬಗ್ಗೆ ಸಿದ್ದರಾಮಯ್ಯ ತರಾಟೆ

CM Siddaramaiah On Railway Exam- ರೈಲ್ವೆ ಇಲಾಖೆ ಮುಂಬಡ್ತಿ ಪರೀಕ್ಷೆಗಳನ್ನು ಕನ್ನಡದಲ್ಲಿ ಬರೆಯಲು ಅವಕಾಶ ನೀಡದ ರೈಲ್ವೆ ಇಲಾಖೆಯ ಕ್ರಮವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಖಂಡಿಸಿದ್ದಾರೆ. ಕೇಂದ್ರ ಸರ್ಕಾರದ ಇಲಾಖೆಗಳಲ್ಲಿ ಹಿಂದಿ ಭಾಷಾ ಹೇರಿ

17 Mar 2026 7:15 pm
ದಾವಣಗೆರೆ ದಕ್ಷಿಣ ಕಾಂಗ್ರೆಸ್‌ ಟಿಕೆಟ್‌ ನಮಗೆ ಕೊಡದಿದ್ರೆ SS ಮಲ್ಲಿಕಾರ್ಜುನ್‌ಗೆ ತಕ್ಕ ಪಾಠ ಕಲಿಸ್ತೀವಿ: ಮುಸ್ಲಿಮರ ಆಕ್ರೋಶ

ದಾವಣಗೆರೆ ದಕ್ಷಿಣ ಕಾಂಗ್ರೆಸ್‌ ಟಿಕೆಟ್‌ಗೆ ಸಂಬಂಧಿಸಿದಂತೆ ಚುನಾವಣಾ ಉಸ್ತುವಾರಿ ಸಮಿತಿಯಿಂದ ಸಭೆ ನಡೆಸಿತು. ಸಭೆಯಲ್ಲಿ ಅಭ್ಯರ್ಥಿ ಆಯ್ಕೆಗೆ ಅಭಿಪ್ರಾಯ ಸಂಗ್ರಹ ಮಾಡಲಾಯಿತು. ಈ ವೇಳೆ ಅಲ್ಪಸಂಖ್ಯಾತ ಸಮುದಾಯ, ಅಹಿಂದ ವರ್ಗ ಹ

17 Mar 2026 6:48 pm
ಅಲಿ ಲಾರಿಜಾನಿ ಜೀವಂತವಾಗಿದ್ದಾರಾ? ಅನುಮಾನಕ್ಕೆ ಎಡೆಮಾಡಿಕೊಟ್ಟ ಸೋಷಿಯಲ್ ಮೀಡಿಯಾ ಪೋಸ್ಟ್

‘ಅಲಿ ಲಾರಿಜಾನಿ ಜೀವಂತವಾಗಿಲ್ಲ. ತಡರಾತ್ರಿ ನಡೆಸಿದ ವಾಯುದಾಳಿಯಲ್ಲಿ ಅಲಿ ಲಾರಿಜಾನಿ ಸಾವನ್ನಪ್ಪಿದ್ದಾರೆ’ ಅಂತ ಇಸ್ರೇಲ್ ಹೇಳಿಕೊಂಡಿದೆ. ಇಸ್ರೇಲ್ ಕೊಟ್ಟ ಈ ಹೇಳಿಕೆಯ ಬೆನ್ನಲ್ಲೇ ಅಲಿ ಲಾರಿಜಾನಿ ಸೋಷಿಯಲ್ ಮೀಡಿಯಾ ಖಾತೆಯಿ

17 Mar 2026 6:45 pm
ಅಧಿಕಾರಿಗಳು ಸಚಿವರ ದಾರಿತಪ್ಪಿಸುತ್ತಿದ್ದಾರೆ, ಸರ್ಕಾರದ ವಿರುದ್ಧ ಮತ್ತೆ ಗುಡುಗಿದ ಬಿ ಆರ್ ಪಾಟೀಲ್

ಆರೋಗ್ಯ ಇಲಾಖೆಯಲ್ಲಿ ಸಮಸ್ಯೆಗಳ ಕುರಿತಾಗಿ ವಿಧಾನಸಭೆಯಲ್ಲಿ ನಿಯಮ 69ರ ಅಡಿಯಲ್ಲಿ ನಡೆಯುತ್ತಿದ್ದ ಚರ್ಚೆಯ ಸಂದರ್ಭದಲ್ಲಿ ರಾಜ್ಯ ಸರ್ಕಾರದ ವಿರುದ್ಧ ಕಾಂಗ್ರೆಸ್ ಹಿರಿಯ ಶಾಸಕ ಬಿ ಆರ್ ಪಾಟೀಲ್ ತಮ್ಮ ಅಸಮಾಧಾನವನ್ನು ಹೊರ ಹಾಕಿ

17 Mar 2026 6:45 pm
ದೇಹದಲ್ಲಿ ವಿಟಮಿನ್ ಕೊರತೆಯ ಲಕ್ಷಣಗಳು ಮತ್ತು ಆಹಾರದ ಮೂಲಕ ಸರಿಪಡಿಸುವ ಕ್ರಮಗಳು | Dr. Vishwas K

ದೇಹದಲ್ಲಿ ವಿಟಮಿನ್ ಕೊರತೆಯ ಲಕ್ಷಣಗಳು ಮತ್ತು ಆಹಾರದ ಮೂಲಕ ಸರಿಪಡಿಸುವ ಕ್ರಮಗಳು | Dr. Vishwas K

17 Mar 2026 6:45 pm
ನಟಿ ನಯನತಾರಾ ಬಗ್ಗೆ ಎಐಎಡಿಎಂಕೆ ಸಂಸದ ಸಿ ವಿ ಷಣ್ಮುಗಂ ಅಸಭ್ಯ ಹೇಳಿಕೆ: ತಮಿಳುನಾಡಿನಲ್ಲಿ ವ್ಯಾಪಕ ಆಕ್ರೋಶ

CV Shanmugam Obscene Remark About Nayanthara - ಎಐಎಡಿಎಂಕೆ ನಾಯಕ ಸಿ.ವಿ. ಷಣ್ಮುಗಂ ಅವರು ವಿವಾದಾತ್ಮಕ ಹೇಳಿಕೆಗಳನ್ನು ನೀಡುವುದು ಹೊಸತಲ್ಲ. ಇದೀಗ ಅವರು ಚಿತ್ರತಾರೆ ನಯನತಾರೆ ಬಗ್ಗೆ ನೀಡಿರುವ ಅಶ್ಲೀಲ ಹೇಳಿಕೆ ಮಾತ್ರ ತೀವ್ರ ವಿರೋಧಕ್ಕೆ ಪಾತ್ರವಾಗಿದೆ.

17 Mar 2026 5:57 pm
ದರ್ಶನ್ ಕೋರಿಕೆಗೆ ಅಸ್ತು: ಜೈಲಿನೊಳಗೆ ಕುಟುಂಬಸ್ಥರ ಭೇಟಿ ಅರ್ಜಿ ಪುರಸ್ಕರಿಸಿದ ಕೋರ್ಟ್

ರೇಣುಕಾಸ್ವಾಮಿ ಕೊಲೆ ಪ್ರಕರಣದ ವಿಚಾರಣೆ ನಡೆಯುತ್ತಿದೆ. ಈ ನಡುವೆ ಜೈಲಿನಲ್ಲಿ ಕುಟುಂಬಸ್ಥರು ಹಾಗೂ ಸ್ನೇಹಿತರನ್ನು ಭೇಟಿ ಮಾಡಲು ಅವಕಾಶ ಕೋರಿ ದರ್ಶನ್‌ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದರು. ದರ್ಶನ್ ಕೋರಿಕೆಗೆ ನ್ಯಾಯಾಲಯ

17 Mar 2026 5:40 pm
ನೆಟ್ ಫ್ಲಿಕ್ಸ್‌ ನಿಂದ BTS: The Return ಸಾಕ್ಷ್ಯಚಿತ್ರದ ಟ್ರೇಲರ್‌ ರಿಲೀಸ್:‌ ಮಾ.27ರಂದು ಬಿಡುಗಡೆಯಾಗಲಿರೋ ಡ್ಯಾಕುಮೆಂಟರಿ!

BTS 4 ವರ್ಷಗಳ ಬಳಿಕ ಮಿಲಿಟರಿ ಸರ್ವೀಸ್‌ ಪೂರ್ಣಗೊಳಿಸಿದ್ದು, ಮಾ.20ರಂದು ತಮ್ಮ ಫುಲ್‌ ಲೆಂಥ್‌ ಆಲ್ಬಂ Arirang ಮೂಲಕ ಕಂಬ್ಯಾಕ್‌ ಮಾಡುತ್ತಿದ್ದು, ಇದಾದ ಬಳಿಕ ಮಾ.27ರಂದು ನೆಟ್‌ ಫ್ಲಿಕ್ಸ್‌ ನಲ್ಲಿ BTS: The Return ಡಾಕ್ಯೂಮೆಂಟರಿ ಬಿಡುಗಡೆಯಾಗಲ

17 Mar 2026 5:26 pm
ಡಿಕೆಶಿಯನ್ನು ಹೊಗಳಿದ್ದಕ್ಕೆ‌ 50 ಕೋಟಿ ಮಂಜೂರು ಮಾಡಿದ್ದಾರೆ! ಎಸ್ ಆರ್ ಸುರೇಶ್ ಮಾತಿಗೆ ಬಿಜೆಪಿ ಸದಸ್ಯರೇ ತಬ್ಬಿಬ್ಬು

ಚುನಾವಣೆಯಲ್ಲಿ ಗೆಲ್ಲುವ ತನಕ ನಮ್ಮ ನಮ್ಮ ಪಾರ್ಟಿ. ಗೆದ್ದ ನಂತರ ಅಲ್ಲಿರುವ ಮುಖ್ಯಮಂತ್ರಿ ಗಳು ನಮಗೂ ಮುಖ್ಯಮಂತ್ರಿ. ಇಲ್ಲಿರುವ ಮಂತ್ರಿ ಗಳು ಕೂಡ ರಾಜ್ಯಕ್ಕೆ ಸೇರಿದ ಮಂತ್ರಿ ಗಳು. ನೀವು ನಿಮ್ಮ ಬರೀ ನಿಮ್ಮ ಶಾಸಕರನ್ನೇ ನೋಡೋದಲ

17 Mar 2026 5:09 pm
CSKಯಲ್ಲಿ ಧೋನಿ ಪಾತ್ರವೇನು?8-9 ನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿ ಏನು ಪ್ರಯೋಜನ?: ಎಬಿ ಡಿ ವಿಲಿಯರ್ಸ್ ಪ್ರಶ್ನೆ

``ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಹಿರಿಯ ಆಟಗಾರ ಮಹೇಂದ್ರ ಸಿಂಗ್ ಧೋನಿ ಅವರ ಪಾತ್ರವೇನು?''- ಇದು ದಕ್ಷಿಣ ಆಫ್ರಿಕಾ ತಂಡದ ಮಾಜಿ ಆಟಗಾರ ಎಬಿ ಡಿ ವಿಲಿಯರ್ಸ್ ಅವರ ಗಂಭೀರವಾದ ಪ್ರಶ್ನೆ. ಅವರ ಸಾಮರ್ಥ್ಯದ ಪ್ರಕಾರ ಅವರು ಉನ್ನತ ಕ್ರ

17 Mar 2026 4:58 pm
ಸೂಪರ್ ಸ್ಟಾರ್ Vs ದಳಪತಿ : ’ಕಾಲ ಕಾದು ಉತ್ತರ ಕೊಡುತ್ತೆ’ - ರಜನೀಕಾಂತ್ ಎಚ್ಚರಿಕೆ, ಬೆನ್ನಿಗೆ ನಿಂತ ಬಿಜೆಪಿ

BJP Backs Super Star Rajini : ಹಿಂದೆ ತಮಿಳು ಚಿತ್ರ‍ೋದ್ಯಮದ ಸೂಪರ್ ಸ್ಟಾರ್ ರಜನೀಕಾಂತ್ ರಾಜಕೀಯ ಪ್ರವೇಶಕ್ಕೆ ಪ್ರಯತ್ನವನ್ನು ಮಾಡಿದ್ದರು. ಆದರೆ, ಆರೋಗ್ಯ ಸಮಸ್ಯೆಯಿಂದಾಗಿ ರಾಜಕೀಯ ಎಂಟ್ರಿಯಾಗಲು ಹೋಗಿಲ್ಲ. ಈ ವಿದ್ಯಮಾನವನ್ನು ಇಟ್ಟುಕೊಂಡ

17 Mar 2026 4:52 pm
ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಸೇರಿ 5 ಕಡೆ BDA ವಸತಿ ಯೋಜನೆ ಚುರುಕು; 4 ಸಾವಿರ ಫ್ಲಾಟ್‌ಗಳ ನಿರ್ಮಾಣ! 2 - 3 BHK ಲಭ್ಯ

ಬೆಂಗಳೂರು ನಿವಾಸಿಗಳಿಗೆ ಸಿಹಿ ಸುದ್ದಿ. ನಗರದ ವಿವಿಧೆಡೆ ಬಿಡಿಎಯಿಂದ 3,200 ಕೋಟಿ ರೂ. ವೆಚ್ಚದಲ್ಲಿ ಬಿಡಿಎ ಬೃಹತ್ ವಸತಿ ಯೋಜನೆ ನಿರ್ಮಾಣ ಮಾಡುತ್ತಿದೆ. 4 ಸಾವಿರಕ್ಕೂ ಅಧಿಕ ಪ್ಲಾಟ್‌ಗಳನ್ನು ನಿರ್ಮಾಣ ಮಾಡುತ್ತಿದೆ. ಬಹುತೇಕ ಫ್ಲಾ

17 Mar 2026 4:35 pm
ಹಸೆಮಣೆ ಏರಬೇಕಿದ್ದ ಅಪ್ರಾಪ್ತೆಯ ಕತ್ತು ಸೀಳಿ ಕೊಲೆಗೈದ ಭಾವಿ ಪತಿ; ಆರೋಪಿ ಪರಾರಿ, ಡಿಜೆ ಹಳ್ಳಿ ಪೊಲೀಸರಿಂದ ಶೋಧ

ಮದುವೆಯಾಗಲು ನಿಶ್ಚಯವಾಗಿದ್ದ ಅಪ್ರಾಪ್ತ ಹುಡುಗಿಯನ್ನು ಆಕೆಯ ಭಾವಿ ಪತಿಯೇ ಪಾಳು ಬಿದ್ದ ಮನೆಯೊಂದರಲ್ಲಿ ಕತ್ತು ಸೀಳಿ ಬರ್ಬರವಾಗಿ ಕೊಲೆ ಮಾಡಿದ ಘಟನೆ ಬೆಂಗಳೂರಿನ ಡಿಜೆ ಹಳ್ಳಿಯಲ್ಲಿ ನಡೆದಿದೆ. ಇನ್ನು, ಕೊಲೆಯಾದ ಬಳಿಕ ಆರೋಪಿ

17 Mar 2026 4:21 pm
ನಾನು ನಟ ಅಲ್ಲ, ನಿರ್ಮಾಪಕ: ಕಲ್ಪನಾ, ಮಂಜುಳಾ ಇದ್ದಿದ್ರೆ ಸತ್ತೇ ಹೋಗ್ತಿದ್ರು! ಲಕ್ಷ್ಮೀ ಹೆಬ್ಬಾಳ್ಕರ್‌ಗೆ ಮುನಿರತ್ನ ಕೌಂಟರ್

ವಿಧಾನಸಭೆಯಲ್ಲಿ ಬೆಂಗಳೂರು ನಗರದ ಸಮಸ್ಯೆ ಬಗ್ಗೆ ಮಾತನಾಡುವ ಸಂದರ್ಭದಲ್ಲಿ ಬಿಜೆಪಿ ಶಾಸಕ ಮುನಿರತ್ನ ಮತ್ತು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ನಡುವೆ ವ್ಯಂಗ್ಯ ಮಾತಿನ ವಿನಿಮಯ ಆದವು. ನೀವು ಒಳ್ಳೆಯ ನಟರು ಎಂದು ಲಕ್ಷ್ಮೀ ಹೆಬ್ಬ

17 Mar 2026 4:00 pm
ಮುಂಬಡ್ತಿ ಪರೀಕ್ಷೆಯಲ್ಲಿ ಕನ್ನಡಕ್ಕೆ ಕೊಕ್ ನೀಡಿದ್ದ ರೈಲ್ವೆ ಇಲಾಖೆ: ಈಗ ಕರವೇ ಹೋರಾಟಕ್ಕೆ ಮಣಿದು ಮುಂದೂಡಿಕೆ

Karave Protest- ನೈಋತ್ಯ ರೈಲ್ವೆಯ ಮೈಸೂರು ವಿಭಾಗದ ಗೂಡ್ಸ್ ಮ್ಯಾನೇಜರ್ ಮತ್ತು ಎಲ್‌ಡಿಸಿಇ ಮುಂಬಡ್ತಿ ಪರೀಕ್ಷೆಗಳಲ್ಲಿ ಕನ್ನಡಕ್ಕೆ ಅವಕಾಶ ನೀಡದ ರೈಲ್ವೆ ಇಲಾಖೆಯ ನಿರ್ಧಾರದ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ ನಡೆಸಿದ ಹೋರಾಟಕ್ಕೆ

17 Mar 2026 3:54 pm
ಶಾಸಕರ ಪ್ರಶ್ನೆಗೆ ತಲೆಕೆಡಿಸಿಕೊಳ್ಳದ ಇಲಾಖೆಗಳು ಪಟ್ಟಿ ಇಲ್ಲಿದೆ! ಮುಂದಾದರೂ ವರ್ಕೌಟ್ ಆಗುತ್ತಾ ಸ್ಪೀಕರ್ ಖಡಕ್ ನಡೆ

ಅಧಿವೇಶನದಲ್ಲಿ ಶಾಸಕರು ಕೇಳಿರುವ ಪ್ರಶ್ನೆಗಳಿಗೆ ಇಲಾಖೆಗಳು ಲಿಖಿತ ರೂಪದಲ್ಲಿ ಉತ್ತರ ನೀಡದೆ ನಿರ್ಲಕ್ಷ್ಯ ಧೋರಣೆ ತೋರಿವೆ ಎಂದು ಸ್ಪೀಕರ್‌ ಯುಟಿ ಖಾದರ್‌ ಆ ಇಲಾಖೆಗಳ ಪಟ್ಟಿಯನ್ನು ಓದಿ ಸಭಾತ್ಯಾಗ ಮಾಡಿದ್ದರು. ಇದಾದ ಬಳಿಕ ಇ

17 Mar 2026 3:02 pm
‘ಒಬ್ಬ ಮುಸಲ್ಮಾನನ ಕೂಗಿಗೆ ಸ್ಪಂದಿಸದಿದ್ದರೆ, ನೀವು ಮುಸಲ್ಮಾನರೇ ಅಲ್ಲ” - ಜಗತ್ತಿನಲ್ಲಿರುವ ಮುಸ್ಲಿಮರಿಗೆ ಇರಾನ್ ಬಹಿರಂಗ ಪತ್ರ!

ಜಗತ್ತಿನಲ್ಲಿರುವ ಮುಸಲ್ಮಾನರನ್ನು ಉದ್ದೇಶಿಸಿ ಇರಾನ್‌ನ ಸುಪ್ರೀಂ ನ್ಯಾಷನಲ್ ಸೆಕ್ಯೂರಿಟಿ ಕೌನ್ಸಿಲ್‌ನ ಕಾರ್ಯದರ್ಶಿ ಅಲಿ ಲಾರಿಜಾನಿ ಬಹಿರಂಗ ಪತ್ರ ಬರೆದಿದ್ದಾರೆ. ಇರಾನ್ ವಿರುದ್ಧ ಇಸ್ಲಾಮಿಕ್ ರಾಷ್ಟ್ರಗಳ ಧೋರಣೆ ಬಗ್ಗೆ

17 Mar 2026 3:02 pm
ಬೆಂಗಳೂರಿನ ಮೈಸೂರು ರಸ್ತೆಯ BGS ಫ್ಲೈಓವರ್ ನಂತರ ತಲೆ ಎತ್ತಲಿದೆ ಹೊಸ ಎಲಿವೇಟೆಡ್‌ ಕಾರಿಡಾರ್‌; 4 KM, 810 ಕೋಟಿ ರೂ.

ಮೈಸೂರು ರಸ್ತೆಯ ಸಂಚಾರ ದಟ್ಟಣೆಗೆ ಪರಿಹಾರವಾಗಿ ಚಾಮರಾಜಪೇಟೆಯಿಂದ ಬಿಎಚ್‌ಇಎಲ್-ಕಿಮ್ಕೊ ಜಂಕ್ಷನ್‌ವರೆಗೂ ಹೊಸ ಎಲಿವೇಟೆಡ್‌ ಕಾರಿಡಾರ್‌ ನಿರ್ಮಾಣಕ್ಕೆ ಸರ್ಕಾರ ಮುಂದಾಗಿದೆ. 810 ಕೋಟಿ ರೈ. ವೆಚ್ಚದ ಯೋಜನೆ ಇದಾಗಿದ್ದು, 4 ಕಿ.ಮೀ

17 Mar 2026 2:50 pm
ಯುದ್ದ ಆರಂಭಿಸಿದ್ದು ನೀವು, ಮುಗ್ಸೋದು ನಾವು, ವಿಯಟ್ನಾಂ ನೆನಪಿದೆಯಾ? ಅಮೆರಿಕಾಗೆ ಇರಾನ್ ಎಚ್ಚರಿಕೆ

West Asia Crisis : ಯುದ್ದದ ಉನ್ಮಾದದಲ್ಲಿರುವ ಇಸ್ರೇಲ್ - ಇರಾನ್ - ಅಮೆರಿಕ ನಡುವಿನ ಉದ್ವಿಗ್ನತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಕದನ ವಿರಾಮದ ಬಗ್ಗೆ ಕಳೆದ ವಾರ ಮಾತುಗಳು ಕೇಳಿ ಬರುತ್ತಿದ್ದರೂ, ಪ್ರಸಕ್ತ ಸನ್ನಿವೇಶದಲ್ಲಿ ಯುದ್ದ

17 Mar 2026 2:47 pm
ಫೆ.28ರ US-ಇಸ್ರೇಲ್ ಕ್ಷಿಪಣಿ ದಾಳಿಯಿಂದ ಕ್ಷಣ ಮಾತ್ರದಲ್ಲಿ ಪಾರಾದ ಮೊಜ್ತಬಾ ಖಮೇನಿ:‌ ತಂದೆಯ ಸಾವಿನ ವೇಳೆ ಮಗ ಬಚಾವಾಗಿದ್ದೇಗೆ?

ಫೆ.28ರಂದು US-ಇಸ್ರೇಲ್‌ ನಡೆಸಿದ ಜಂಟಿ ದಾಳಿಯಲ್ಲಿ ಖಮೇನಿ ಸೇರಿದಂತೆ ಅವರ ಕುಟುಂಬದಲ್ಲಿನ ಬಹುತೇಕ ಎಲ್ಲಾ ಸದಸ್ಯರು ಸಾವನ್ನಪ್ಪಿದ್ದರು. ಆದರೆ, ಈ ದಾಳಿಯಲ್ಲಿ ಖಮೇನಿ ಪುತ್ರ ಮೊಜ್ತಬಾ ಖಮೇನಿ ಬದುಕುಳಿದಿದ್ದು, ಅವರು ಸದ್ಯ ಇರಾನ್

17 Mar 2026 2:20 pm
ಎಷ್ಟು ಗೋವುಗಳನ್ನು ದತ್ತು ಪಡೆದುಕೊಂಡಿದ್ದೀರಿ? ಬಿಜೆಪಿ ಶಾಸಕರಿಗೆ ಪ್ರಿಯಾಂಕ್ ಖರ್ಗೆ ಪ್ರಶ್ನೆ, ಸದನದಲ್ಲಿ ವಾಕ್ಸಮರ

ಮಂಗಳವಾರ ಬಜೆಟ್ ಮೇಲಿನ ಚರ್ಚೆಯಲ್ಲಿ ಬಿಜೆಪಿ ಸದಸ್ಯ ಶರಣು ಸಲಗಾರ್ ಮಾತನಾಡುತ್ತಿದ್ದರು. ಈ ವೇಳೆ ಗೋಹತ್ಯೆ ಕಸಾಯಿ ಖಾನೆಯಲ್ಲಿ ಅಕ್ರಮವಾಗಿ ನಡೆಯುತ್ತಿದೆ. ಗೋಹತ್ಯೆ ಹಾಡು ಹಗಲು ನಡೆಯುತ್ತಿದೆ. ಇದರ ಬಗ್ಗೆ ಮಾತನಾಡಲು ಭಯ ಪಡು

17 Mar 2026 1:37 pm
ದೇಶದ ಮೇಲೆ ಇಸ್ಲಾಮೊಫೋಬಿಯಾದ ಸುಳ್ಳು ಕಥೆ ಕಟ್ಟೋ ಪಾಕ್‌ ವಿರುದ್ದ UNನಲ್ಲಿ ಭಾರತ ಕಿಡಿ; ಅಫ್ಘಾನ್‌ ಮೇಲಿನ ದಾಳಿಗೆ ಖಂಡನೆ!

ಭಾರತದ ವಿರುದ್ದ ವಿಶ್ವಸಂಸ್ಥೆಯಲ್ಲಿ ನಿರಂತರವಾಗಿ ಇಸ್ಲಾಮೋಫೋಬಿಯಾದ ಆರೋಪಗಳನ್ನು ಮಾಡುವ ಪಾಕಿಸ್ತಾನದ ಹೆಸರನ್ನು ಉಲ್ಲೇಖಿಸದೆ ಭಾರತ UN ಕಾರ್ಯಕ್ರಮದಲ್ಲಿ ಅದನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಇದೇ ವೇಳೆ, ಭಾರತದ ಧಾರ್

17 Mar 2026 1:15 pm
ಉಪ ಚುನಾವಣೆ ರಣಕಣ: ದಾವಣಗೆರೆ ದಕ್ಷಿಣ ಸೇಫ್, ಬಾಗಲಕೋಟೆಯಲ್ಲಿ ಅಗ್ನಿಪರೀಕ್ಷೆ; ಕಾಂಗ್ರೆಸ್ ಲೆಕ್ಕಾಚಾರ ಏನು?

ದಾವಣಗೆರೆ ದಕ್ಷಿಣದಲ್ಲಿ ಶಾಮನೂರು ಶಿವಶಂಕರಪ್ಪ ನಿರಂತರವಾಗಿ ಗೆಲುವು ಸಾಧಿಸುತ್ತಾ ಬಂದಿದ್ದಾರೆ. ಕ್ಷೇತ್ರದ ಜನರು ಶಾಮನೂರು ಕೈ ಹಿಡಿದಿದ್ದಾರೆ. ಆದರೆ ಈ ಬಾರಿ ಜಿಲ್ಲೆಯ ಕಾಂಗ್ರೆಸ್ ಮುಖಂಡರು ಬದಲಾವಣೆ ಬಯಸುತ್ತಿದ್ದಾರೆ.ಶ

17 Mar 2026 1:14 pm
ಜೆಡಿಎಸ್ ಭದ್ರಕೋಟೆ ಕೋಲಾರದಲ್ಲಿ ಶಕ್ತಿ ಕಳೆದುಕೊಳ್ಳುತ್ತಿರುವ ದಳಪತಿಗಳು, ಯುಗಾದಿ ಬಳಿಕ ಹೊಸ ಅಧ್ಯಕ್ಷರ ಘೋಷಣೆ

ಹಲವಾರು ವರ್ಷಗಳಿಂದ ಕೋಲಾರ ಜಿಲ್ಲಾಧ್ಯಕ್ಷ ಸ್ಥಾನ ಹೊರತುಪಡಿಸಿದರೆ, ಇತರೆ ಯಾವುದೇ ಘಟಕಗಳಿಗೆ ಪದಾಧಿಕಾರಿಗಳ ನೇಮಕವಾಗಿಲ್ಲ. ಇದು ಪಕ್ಷ ಸಂಘಟನೆಗೆ ಹಿನ್ನಡೆಯುಂಟು ಮಾಡಿದೆ. ಜಿಲ್ಲಾಮಟ್ಟದಲ್ಲಿ ಯುವ ಜೆಡಿಎಸ್‌ ಅಧ್ಯಕ್ಷ, ಕಾ

17 Mar 2026 12:49 pm
ಡಿಕೆಶಿ ಸುಪರ್ದಿಯಲ್ಲಿದ್ದ ಒಡಿಶಾ ಶಾಸಕರ ಪಕ್ಷನಿಷ್ಠೆ - ಆದರೂ ಗೆದ್ದದ್ದು ಕ್ರಾಸ್ ವೋಟಿಂಗ್ : ಕಾಂಗ್ರೆಸ್ಸಿಗೆ ಮುಖಭಂಗ

ಒಡಿಶಾದಲ್ಲಿ ಕ್ರಾಸ್ ವೋಟಿಂಗ್ : ನಾಲ್ಕು ರಾಜ್ಯಸಭಾ ಸ್ಥಾನಗಳಿಗೆ ಒಡಿಶಾದಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿ ಒಟ್ಟು ಮೂರು ಸ್ಥಾನವನ್ನು ಗೆದ್ದಿದೆ. ಬಿಜೆಡಿ ಒಂದು ಸ್ಥಾನವನ್ನು ಗೆದ್ದರೂ, ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗ

17 Mar 2026 12:24 pm
ಶೀಘ್ರವೇ ಕ್ಯೂಬಾ ವಶಪಡಿಸಿಕೊಳ್ತೀವಿ ಎಂದು ಟ್ರಂಪ್‌ ಘೋಷಣೆ: US ಇಂಧನ ಪೂರೈಕೆ ಸ್ಥಗಿತ, ಕತ್ತಲೆಮಯವಾದ ದ್ವೀಪರಾಷ್ಟ್ರ!

ಅಮೆರಿಕ ವೆನಿಜುವೆಲಾದ ಬಳಿಕ ಸದ್ಯ ಇರಾನ್‌ ಮೇಲೆ ದಾಳಿ ಮಾಡುತ್ತಿದೆ. ಹೀಗೆ ಒಂದೆಡೆ ಯುದ್ದ ಮಾಡುತ್ತಲೇ, ಇದಾದ ಬಳಿಕ ತನ್ನ ಮುಂದಿನ ಗುರಿ ಯಾವ ದೇಶದ ಮೇಲಿದೆ ಎಂಬುದನ್ನು ತಿಳಿಸಿದ್ದು, ಕ್ಯೂಬಾವನ್ನು ಅತಿ ಶೀಘ್ರವೇ ವಶಪಡಿಸಿಕೊ

17 Mar 2026 12:18 pm
ಸಂಪುಟ ಪುನಾರಚನೆ, ನಾಯಕತ್ವ ಬದಲಾವಣೆ ಚರ್ಚೆಯ ನಡುವೆ ಆಯ್ದ ಸಚಿವರಿಗೆ ಸಿದ್ದರಾಮಯ್ಯ ಔತಣಕೂಟ!

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಮವಾರ ರಾತ್ರಿ ಸಂಪುಟದ ಆಯ್ದ ಸಚಿವರೊಂದಿಗೆ ಮಹತ್ವದ ಸಮಾಲೋಚನಾ ಸಭೆ ನಡೆಸಿದರು. ಅಧಿಕೃತ ನಿವಾಸ ಕಾವೇರಿಯಲ್ಲಿ ನಡೆದ ಡಿನ್ನರ್‌ ಸಹಿತ ಸಭೆಯಲ್ಲಿ 14 ಸಚಿವರು ಪಾಲ್ಗೊಂಡಿದ್ದರು. ಕೇರಳ, ತಮಿ

17 Mar 2026 12:09 pm
ಬೆಂಜಮಿನ್ ನೆತನ್ಯಾಹು ವಿಡಿಯೋದಲ್ಲಿ ಮತ್ತೆ AI ಕೈಚಳಕ? ಕಣ್ಮರೆಯಾಗುತ್ತೆ ಉಂಗುರ!

ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹಂಚಿಕೊಂಡಿರುವ ಹೊಸ ವಿಡಿಯೋದಲ್ಲಿ ಅವರ ಕೈಯಲ್ಲಿದ್ದ ಉಂಗುರ ಕ್ಷಣಿಕವಾಗಿ ಮಾಯವಾಗಿದೆ. ಅದು ಎಐ ಡೀಪ್‌ಫೇಕ್ ಆಗಿರಬಹುದೇ ಎಂಬ ಚರ್ಚೆಗೆ ಕಾರಣವಾಗಿದೆ. ಸಾವಿನ ವದಂತಿಗಳಿಗೆ ಅಂತ್ಯ ಹ

17 Mar 2026 11:40 am
ಮನೆಯಿಂದ ಹೊರ ಹೊರಟರೆ ಬಿರು ಬಿಸಿಲು, ಕಲ್ಲಂಗಡಿ ದರ ಮಾತ್ರ ಕುಸಿತ

ಬೇಸಿಗೆ ತಾಪಮಾನ ಹೆಚ್ಚಾಗುತ್ತಿದೆ. ಮನೆಯಿಂದ ಹೊರಗೆ ಹೊರಟರೆ ನೆತ್ತಿ ಸುಡುವ ಬಿಸಿಲು, ತಣ್ಣಗೆ ಏನಾದರೂ ಕುಡಿಯುವ ಬಾಯಾರಿಕೆಯಾಗುತ್ತದೆ. ಸಾಮಾನ್ಯವಾಗಿ ಕಲ್ಲಂಗಡಿ ಹಣ್ಣಿನ ಮೊರೆ ಹೋಗುತ್ತೇವೆ. ಉತ್ತಮ ಬೆಲೆ, ಲಾಭದ ನಿರೀಕ್ಷೆಯ

17 Mar 2026 11:36 am
ಟ್ರಂಪ್‌ ಒತ್ತಡಕ್ಕೆ ನ್ಯಾಟೋದಿಂದ ಸಿಕ್ತು ʼನೋ ಹೆಲ್ಪ್ʼ ಎನ್ನೋ ಉತ್ತರ: NATO ಭಾಗವಾಗಿದ್ದರೂ USಗೆ ಮಿತ್ರರ ಬೆಂಬಲ ಯಾಕಿಲ್ಲ?

ಮಧ್ಯಪ್ರಾಚ್ಯದಲ್ಲಿ ಇರಾನ್‌ ಹಾಗೂ ಅಮೆರಿಕಾ ನಡುವಿನ ಯುದ್ದ ಉಲ್ಬಣಗೊಳ್ಳುತ್ತಿದ್ದು, ಹೊರ್ಮುಜ್‌ ಜಲಸಂಧಿಯಲ್ಲಿನ ನಿರ್ಬಂಧ ತೆರವಿಗೆ ಸಹಾಯ ಮಾಡಲು ನ್ಯಾಟೋ ರಾಷ್ಟ್ರಗಳಿಗೆ ಟ್ರಂಪ್‌ ಒತ್ತಾಯ ಮಾಡುತ್ತಿದ್ದಾರೆ. ಆದರೆ, ನ್ಯ

17 Mar 2026 11:06 am
ದಳಪತಿ ವಿಜಯ್ NDAಗೆ ಎಂಟ್ರಿ - ಡಿಸಿಎಂ ಹುದ್ದೆಯ ಆಫರ್ - ಪವನ್ ಕಲ್ಯಾಣ್ ಮಧ್ಯಸ್ಥಿಕೆಯ ಸುದ್ದಿ : ಟಿವಿಕೆ ಸ್ಪಷ್ಟನೆ

Vijay Joining NDA Alliance : ಕರೂರು ಕಾಲ್ತುಳಿತಕ್ಕೆ ಸಂಬಂಧಿಸಿದಂತೆ ದಳಪತಿ ವಿಜಯ್ ಅವರನ್ನು ಸಿಬಿಐ ವಿಚಾರಣೆ ನಡೆಸುತ್ತಿದೆ. ಇನ್ನೊಂದು ಕಡೆ, ತಮಿಳುನಾಡು ವಿಧಾನಸಭೆಗೆ ಚುನಾವಣಾ ದಿನಾಂಕ ನಿಗದಿಯಾಗಿದೆ. ಈ ನಡುವೆ, ದಳಪತಿ ವಿಜಯ್ NDAಗೆ ಎಂಟ್ರ

17 Mar 2026 10:11 am
ಆರ್‌ಎಸ್‌ಎಸ್, ರಾ ಮೇಲೆ ನಿರ್ದಿಷ್ಟ ನಿರ್ಬಂಧ ವಿಧಿಸಿ : ಟ್ರಂಪ್‌ಗೆ ಅಮೆರಿಕ ಧಾರ್ಮಿಕ ಸ್ವಾತಂತ್ರ್ಯ ಆಯೋಗ ಶಿಫಾರಸು

ರಾಷ್ಟ್ರೀಯ ಸ್ವಯಂಸೇವಕ ಸಂಘ ಮತ್ತು ಗುಪ್ತಚರ ಸಂಸ್ಥೆ ಸಂಶೋಧನೆ ಮತ್ತು ವಿಶ್ಲೇಷಣಾ ವಿಭಾಗದ ಮೇಲೆ ಡೊನಾಲ್ಡ್ ಟ್ರಂಪ್ ಸರ್ಕಾರ ನಿರ್ಬಂಧ ವಿಧಿಸಬೇಕು ಎಂದು ಅಂತಾರಾಷ್ಟ್ರೀಯ ಧಾರ್ಮಿಕ ಹಕ್ಕುಗಳ ಕುರಿತ ಅಮೆರಿಕದ ಆಯೋಗ (ಯುಎಸ್

17 Mar 2026 9:47 am
ಯಾದಗಿರಿ : ಮತ್ತೆ ದಾಳಿಗಿಳಿದ ಚಿರತೆ, ಹೆಚ್ಚಿದ ಭೀತಿ

ಕಾಡಿನಲ್ಲಿ ಇರಬೇಕಾದ ವ್ಯನ್ಯಜೀವಿಗಳು ಗ್ರಾಮೀಣ ಭಾಗದ ಜನವಸತಿ ಪ್ರದೇಶಗಳಲ್ಲೂ ಅಲೆದಾಡುತ್ತಿರುವುರಿಂದ ಕೆಲ ತಿಂಗಳುಗಳಲ್ಲಿ ಯಾದಗಿರಿ ಸುತ್ತಮುತ್ತ ನಡೆದಿರುವ ಚಿರತೆಯ ದಾಳಿಯಲ್ಲಿ ಹೆಚ್ಚಾಗಿ ಆಕಳು, ಎತ್ತು, ಮೇಕೆಗಳನ್ನು

17 Mar 2026 9:23 am
ದೇವಸ್ಥಾನಗಳಲ್ಲಿ ಬಾಲ್ಯವಿವಾಹ ನಿಷೇಧ ಫಲಕ ಕಡ್ಡಾಯ - ಹೈಕೋರ್ಟ್ ಆದೇಶ

ಬಾಲ್ಯವಿವಾಹ ತಡೆಯಲು ಹೈಕೋರ್ಟ್ ಮಹತ್ವದ ನಿರ್ದೇಶನ ನೀಡಿದ್ದು, ದೇವಸ್ಥಾನಗಳು ಮತ್ತು ಕಲ್ಯಾಣ ಮಂಟಪಗಳಲ್ಲಿ “ಕಾನೂನು ಪ್ರಕಾರ ಬಾಲ್ಯವಿವಾಹ ನಿಷೇಧಿಸಲಾಗಿದೆ” ಎಂಬ ಫಲಕಗಳನ್ನು ಕಡ್ಡಾಯವಾಗಿ ಪ್ರದರ್ಶಿಸಲು ಸೂಚಿಸಿದೆ. ಬಾಲ

17 Mar 2026 8:49 am
West Bengal Opinion Poll : ದೀದಿಗೆ ಅಲ್ಪ ಮುನ್ನಡೆ, ಬೆನ್ನಟ್ಟಿ ಬರುತ್ತಿದೆ ಬಿಜೆಪಿ - ರೋಚಕ ಹಣಾಹಣಿ

West Bengal Assembly Election Opinion Poll : ಮುಂಬರುವ ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭಾ ಚುನಾವಣೆಗೆ, ಕೇಂದ್ರ ಚುನಾವಣಾ ಆಯೋಗ ದಿನಾಂಕವನ್ನು ಪ್ರಕಟಿಸಿದೆ. ಪಶ್ಚಿಮ ಬಂಗಾಳದಲ್ಲಿ ಎರಡು ಹಂತದಲ್ಲಿ ಚುನಾವಣೆ ನಡೆಯಲಿ

17 Mar 2026 8:33 am
ಚಾಮರಾಜನಗರ: ಬಗೆಹರಿಯದ ವಾಣಿಜ್ಯ ಸಿಲಿಂಡರ್ ಸಮಸ್ಯೆ, ಕೆಲ ಹೋಟೆಲ್ ಗಳು ಬಂದ್

ವಾಣಿಜ್ಯ ಸಿಲಿಂಡರ್‌ ಬಂದ್‌ ಆಗಿರುವುದರಿಂದ ಕೆಲ ಹೋಟೆಲ್‌ನವರು ತಿಂಡಿ ಬೆಲೆ ಏರಿಕೆ ಮಾಡಿದ್ದಾರೆ. ಇನ್ನು ಕೆಲವರು ಇಡ್ಲಿ, ಪೂರಿಯಂತ ಐಟಮ್‌ ಬಿಟ್ಟು ಉಪ್ಪಿಟ್ಟು, ಒಗ್ಗರಣೆ, ಅವಲಕ್ಕಿ, ರೈಸ್‌ ಐಟಂಗಷ್ಟೇ ಸಿಮೀತ ಮಾಡಿದ್ದಾರ

17 Mar 2026 8:10 am
ಕಾಬೂಲ್ ಪುನರ್ವಸತಿ ಕೇಂದ್ರದ ಮೇಲೆ ಪಾಕಿಸ್ತಾನ ಭೀಕರ ವೈಮಾನಿಕ ದಾಳಿ; 400 ಕ್ಕೂ ಹೆಚ್ಚು ಮಂದಿ ಸಾವು

ಪಾಕಿಸ್ತಾನವು ಕಾಬೂಲ್‌ನಲ್ಲಿರುವ ಮಾದಕ ವ್ಯಸನಿಗಳ ಚಿಕಿತ್ಸಾ ಆಸ್ಪತ್ರೆಯನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದೆ. ಈ ದಾಳಿಯಲ್ಲಿ 400 ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. 250 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎನ್ನ

17 Mar 2026 7:56 am
ಭದ್ರೆಗೆ ಕೇಂದ್ರ ಅನುದಾನಕ್ಕೆ ಮತ್ತೆ ಸರ್ಕಸ್‌ ; ಮಾರ್ಚ್ 17 ರಂದು ಡಿಸಿಎಂ ಡಿಕೆಶಿ ನೇತೃತ್ವದಲ್ಲಿ ಸಮಾಲೋಚನಾ ಸಭೆ

ಕೃಷ್ಣ ಮೇಲ್ದಂಡೆ ಯೋಜನೆ, ಕಳಸಾ ಬಂಡೂರಿ ಯೋಜನೆ, ಮೇಕೇದಾಟು, ಭದ್ರಾ ಮೇಲ್ದಂಡೆ ಕೆಲವು ಕ್ಲಿಯರೆನ್ಸ್‌, ಅನುದಾನದ ಸಹಾಯ ಕೇಳಿರುವ ಯೋಜನೆಗಳು ನನೆಗುದಿಯಲ್ಲಿವೆ. ಇವುಗಳನ್ನು ಆದಷ್ಟು ಶೀಘ್ರವಾಗಿ ಇತ್ಯರ್ಥಪಡಿಸಿ, ರಾಜ್ಯದ ನೀರಾ

17 Mar 2026 6:34 am
ಯುಗಾದಿಗೆ ಬೆಲೆ ಏರಿಕೆ ಬಿಸಿಯಿಲ್ಲ, ದಿನಸಿ, ತರಕಾರಿ ಅಗ್ಗ

ಯುಗಾದಿಗೆ ಬಹುತೇಕರು ಒಬ್ಬಟ್ಟು ಮಾಡುತ್ತಾರೆ. ಒಬ್ಬಟ್ಟಿಗೆ ಬೇಕಾದ ತೊಗರಿಬೇಳೆ, ಕಡಲೆಬೇಳೆ, ಬೆಲ್ಲದ ಬೆಲೆ ಯಥಾಸ್ಥಿತಿಯಲ್ಲಿದೆ. ಕಡಲೆಕಾಳು, ಹೆಸರುಕಾಳು, ಉದ್ದಿನ ಬೇಳೆ ಸೇರಿದಂತೆ ಬಹುತೇಕ ಬೇಳೆ, ಕಾಳುಗಳ ಬೆಲೆಯಲ್ಲಿ ಕೂಡ ಏರ

17 Mar 2026 5:47 am
ಕೊಲೆಸ್ಟ್ರಾಲ್ ವಿಚಾರದಲ್ಲಿ ಇರುವ ತಪ್ಪು ಕಲ್ಪನೆಗಳೇನು ವೈದ್ಯರ ಮಾತಿನಲ್ಲಿಯೇ ಕೇಳಿ Dr. Raju Krishnamurthy

ಕೊಲೆಸ್ಟ್ರಾಲ್ ವಿಚಾರದಲ್ಲಿ ಇರುವ ತಪ್ಪು ಕಲ್ಪನೆಗಳೇನು ವೈದ್ಯರ ಮಾತಿನಲ್ಲಿಯೇ ಕೇಳಿ Dr. Raju Krishnamurthy

16 Mar 2026 6:32 pm
ಸಂಬಂಧ ಉಳಿಸಿಕೊಳ್ಳೋಕೆ ಇಷ್ಟು ಮಾಡಿ ಸಾಕು..ಪ್ರೀತಿಯಲ್ಲೂ ಕಲಿಯೋದಿದೆ|Dr. Purvi Jayaaraaj

ಸಂಬಂಧ ಉಳಿಸಿಕೊಳ್ಳೋಕೆ ಇಷ್ಟು ಮಾಡಿ ಸಾಕು..ಪ್ರೀತಿಯಲ್ಲೂ ಕಲಿಯೋದಿದೆ|Dr. Purvi Jayaaraaj

14 Mar 2026 7:00 pm