SENSEX
NIFTY
GOLD
USD/INR

Weather

23    C
...
ಬೆಂಗಳೂರಲ್ಲಿ ಜಪ್ತಿ, ಹರಾಜಿಗೂ ಜಗ್ಗದ ಸುಸ್ತಿದಾರರು: 688 ಕೋಟಿ ರೂ. ತೆರಿಗೆ ವಂಚನೆ, ಪಾಲಿಕೆಗಳಿಂದಲೇ ಆಸ್ತಿಗಳ ಖರೀದಿಗೆ ಚಿಂತನೆ

ಜಿಬಿಎ ಗೆ ತೆರಿಗೆ ಕಟ್ಟದ ಲಕ್ಷಾಂತರ ಕಟ್ಟಡ ಮಾಲೀಕರು ಬೆಂಗಳೂರಲ್ಲಿದ್ದಾರೆ. ಎಷ್ಟೇ ನೋಟಿಸ್ ಕೊಟ್ಟರೂ, ಹರಾಜು ಪ್ರಕ್ರಿಯೆಗೆ ಮುಂದಾದರೂ ಮಾಲೀಕರು ಮಾತ್ರ ಜಗ್ಗುತ್ತಿಲ್ಲ. ಹೀಗಾಗಿ ಜಿಬಿಎ ಆಸ್ತಿಗಳನ್ನು ತಾನೇ ಖರೀದಿಗೆ ಮುಂದ

21 Apr 2026 5:46 am
ಬಿಡಿಎ ಶಿವರಾಮ ಕಾರಂತ ಬಡಾವಣೆ ನಿವೇಶನಗಳತ್ತ ಆಕಾಂಕ್ಷಿಗಳ ಚಿತ್ತ: ಸೈಟ್‌ಗಾಗಿ ಇನ್ನೆಷ್ಟು ದಿನ ಕಾಯಬೇಕು?

ಶಿವರಾಮ ಕಾರಂತ ಬಡಾವಣೆ ಸಾಕಷ್ಟು ಸುದ್ದಿಯಲ್ಲಿರುವ , ಶೀಘ್ರ ಅಭಿವೃದ್ಧಿಯಾಗುತ್ತಿರುವ ಬಡಾವಣೆಯಾದರೂ ನಿವೇಶನ ಹಂಚಿಕೆಗೆ ಇನ್ನೂ ದಿನ ಬಂದಿಲ್ಲ. ಭೂಮಿ ಕೊಟ್ಟು ನಿರ್ಗತಿಕರಾಗಿರುವ ರೈತರು, ನಿವೇಶನ ಹಂಚಿಕೆಗಾಗಿ ಚಾತಕ ಪಕ್ಷಿ

21 Apr 2026 5:34 am
ಚೆಕ್‌ ಬೌನ್ಸ್‌ ಪ್ರಕರಣ- ಸೀಲು, ಸಹಿ ಕಡ್ಡಾಯವಲ್ಲ, ಕಂಪ್ಯೂಟರ್ ಆಧರಿತ ಮೆಮೊ ಸಾಕ್ಷಿಯಾಗಿ ಮಾನ್ಯ: ಹೈಕೋರ್ಟ್ ಮಹತ್ವದ ತೀರ್ಪು

Karnataka High Court- ಚೆಕ್ ಬೌನ್ಸ್ ಪ್ರಕರಣಗಳಲ್ಲಿ ಬ್ಯಾಂಕಿನ ಮೊಹರು ಅಥವಾ ಸಹಿಯಿಲ್ಲದ ಕಂಪ್ಯೂಟರ್ ಆಧಾರಿತ 'ರಿಟರ್ನ್ ಮೆಮೊ'ಗಳನ್ನು ಮಾನ್ಯ ಮಾಡಬಹುದು ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಚೆಕ್ ಕ್ಲಿಯರಿಂಗ್ ಪ್ರಕ್ರಿ

20 Apr 2026 11:45 pm
MI Vs GT- ತಿಲಕ್ ಶತಕಕ್ಕೆ ದಿಕ್ಕು ತಪ್ಪಿದ ಗುಜರಾತ್ ಟೈಟಾನ್ಸ್ ಅನ್ನು ಕಟ್ಟಿಹಾಕಿದ ಅಶ್ವನಿ; ಹಾರ್ದಿಕ್ ಬಳಗ ಜಯಭೇರಿ

ಸಂಕಷ್ಟದ ಸಮಯದಲ್ಲಿ ತಿಲಕ್ ವರ್ಮಾ ಅತ್ಯುದ್ಭುತ ಶತಕ, ಬಳಿಕ ಅಶ್ವನಿ ಕುಮಾರ್ ನೀಡಿದ ಬಲವಾದ ಹೊಡೆತ! ಇದರಿಂದ ಕಂಗೆಟ್ಟ ಗುಜರಾತ್ ಟೈಟಾನ್ಸ್ ತಂಡ 5 ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡದ ವಿರುದ್ಧ 99 ರನ್ ಗಳ ಹೀನಾಯ ಸೋಲು ಕಂಡ

20 Apr 2026 11:21 pm
Middle East Conflict- ಕದನ ವಿರಾಮ ಮಾತುಕತೆ ಮಧ್ಯೆ ಟ್ರಂಪ್‌ ನಿಗೂಢ ಹೆಜ್ಜೆ; ಸಂಧಾನ ಮತ್ತೆ ಅನುಮಾನ!

USA Vs Iran War- ಅಮೆರಿಕ ಮತ್ತು ಇರಾನ್ ನಡುವಿನ ಸಂಧಾನ ಮಾತುಕತೆ ಅನಿಶ್ಚಿತತೆಯಲ್ಲಿದೆ. ಹರ್ಮುಜ್ ಜಲಸಂಧಿಯ ನಿರ್ಬಂಧ ಮತ್ತು ಇರಾನ್ ಹಡಗುಗಳ ಜಪ್ತಿಯಿಂದಾಗಿ ಇರಾನ್ ಮಾತುಕತೆಯಿಂದ ಹಿಂದೆ ಸರಿದಿದೆ. ಅಮೆರಿಕ ಉಪಾಧ್ಯಕ್ಷ ಜೆ.ಡಿ. ವ್ಯಾನ

20 Apr 2026 10:30 pm
MI Vs GT - ಆಮೆಗತಿಯಲ್ಲಿದ್ದ ತಿಲಕ್ ವರ್ಮಾಗೆ ಟೈಂ ಔಟ್ ವೇಳೆ ಕೀ ಕೊಟ್ಟ ಹಾರ್ದಿಕ್ ಪಾಂಡ್ಯ: ಮತ್ತೆ ಬಂತು ನೋಡಿ ಶತಕ!

ಮೊದಲ 22 ಎಸೆತದಲ್ಲಿ 19 ರನ್, ಮುಂದಿನ 23 ಎಸೆತದಲ್ಲಿ 81 ರನ್! ಮುಂಬೈ ಇಂಡಿಯನ್ಸ್ ತಂಡದ ಇನ್ನಿಂಗ್ಸ್ ಮುಗಿಯುವುದರೊಳಗೆ 45 ಎಸೆತದಲ್ಲಿ 101 ರನ್! ಇದು ನಿಧಾನಗತಿಯಲ್ಲಿ ಇನ್ನಿಂಗ್ಸ್ ಆರಂಭಿಸಿ ಚೊಚ್ಟಲ ಶತಕ ಹೊಡೆದ ಮುಂಬೈ ಇಂಡಿಯನ್ಸ್ ಬ್ಯ

20 Apr 2026 9:36 pm
ಬೆಂಗಳೂರಿನಲ್ಲಿ 36 ಡಿಗ್ರಿ ಗಡಿದಾಟಿದ ತಾಪಮಾನ! ಮಧ್ಯಾಹ್ನ 12 - 3 ಬಿಸಿಲಿನಲ್ಲಿ ಓಡಾಡಬೇಡಿ ಜಿಬಿಎ ಮಾರ್ಗಸೂಚಿ

ಈ ಬಾರಿ ಬೇಸಿಗೆಯಲ್ಲಿ ಬೆಂಗಳೂರಿನಲ್ಲಿ ಭಾರೀ ತಾಪಮಾನ ಹೆಚ್ಚಳವಾಗಿದೆ. 36 ಡಿಗ್ರಿ ಸೆಲ್ಸಿಯಸ್‌ ದಾಟಿದ್ದು, ಜನ ಎಚ್ಚರಿಕೆ ವಹಿಸುವಂತೆ ಗ್ರೇಟರ್ ಬೆಂಗಳೂರು ಪ್ರಾಧಿಕಾರವು ಮಾರ್ಗಸೂಚಿ ಬಿಡಿಗಡೆ ಮಾಡಿದೆ. ಪ್ರಮುಖವಾಗಿ ಮಧ್ಯಾಹ

20 Apr 2026 8:55 pm
IPL 2026: ಹ್ಯಾಟ್ರಿಕ್ ಗೆಲುವಿನ ಮೇಲೆ ಕಣ್ಣಿಟ್ಟರುವ ಸನ್ ರೈಸರ್ಸ್ ಗೆ ಡೆಲ್ಲಿ ಸವಾಲು; ಹೇಗಿದೆ ಹೈದರಾಬಾದ್ ಪಿಚ್?

SRH Vs DC Match Preview- ಐಪಿಎಲ್ 2026ರ 31ನೇ ಪಂದ್ಯದಲ್ಲಿ ಇಂದು ಸನ್‌ರೈಸರ್ಸ್‌ ಹೈದರಾಬಾದ್‌ ಮತ್ತು ಡೆಲ್ಲಿ ಕ್ಯಾಪಿಟಲ್ಸ್‌ ಮುಖಾಮುಖಿಯಾಗಲಿವೆ. ಸತತ ಎರಡು ಜಯಗಳಿಂದ ಬೀಗುತ್ತಿರುವ ಹೈದರಾಬಾದ್, ಅಭಿಷೇಕ್ ಶರ್ಮಾ ಹಾಗೂ ಕ್ಲಾಸೆನ್ ಫಾರ್ಮ್ ಮ

20 Apr 2026 8:54 pm
ಟಿ-20ಗೆ ಎರಡು ರಾಷ್ಟ್ರೀಯ ತಂಡ; ಶ್ರೇಯಸ್‌ ಅಯ್ಯರ್‌ಗೆ ನಾಯಕತ್ವ ನೀಡಲು ಬಿಸಿಸಿಐ ಹೊಸ ಸೂತ್ರ! ಚೆನ್ನಾಗಿದೆ ಪ್ಲ್ಯಾನ್‌

ಕ್ರಿಕೆಟ್‌ ಆಡುವ ಜಗತ್ತಿನ ಕೆಲವು ದೇಶಗಳಿಗೆ ಪ್ರತಿಭೆಗಳ ಕೊರತೆ ಇದೆ. ಪ್ರತಿಭಾವಂತ ಆಟಗಾರರನ್ನು ಹುಡುಕುವುದೇ ಈ ದೇಶಗಳಿಗೆ ದೊಡ್ಡ ಸಮಸ್ಯೆ. ಆದರೆ ಇದಕ್ಕೆ ವ್ಯತಿರಿಕ್ತವಾಗಿ ಭಾರತದಲ್ಲಿ ಪ್ರತಿಭೆಗಳ ದೊಡ್ಡ ದಂಡೇ ಇದ್ದು, ಯಾ

20 Apr 2026 8:02 pm
ಸೀರೆ ಎಳೆದಿದ್ರು, ತೊಡೆ ಮೇಲೆ ಕೈಹಿಡೋರು, ತಬ್ಬಕೊಂಡು ಹಿಂಸೆ ಮಾಡೋರು; ಸಂಕಷ್ಟ ಹೇಳಿಕೊಂಡ ನಾಸಿಕ್‌ TCS ಮಹಿಳಾ ಉದ್ಯೋಗಿ

ನಾಸಿಕ್‌ ಟಿಸಿಎಸ್‌ ಮಹಿಳಾ ಉದ್ಯೋಗಿಯೊಬ್ಬರು ಕಚೇರಿಯಲ್ಲಿ ಅನುಭವಿಸಿದ ಸಂಕಷ್ಟಗಳನ್ನು ಪೊಲೀಸರ ಮುಂದೆ ವಿವರಿಸಿದ್ದಾರೆ. ಮೊದಲಿಗೆ ಅಸೋಸಿಯೇಟ್ ಆಗಿ ಕೆಲಸಕ್ಕೆ ಸೇರಿದ್ದ ಆಕೆಯನ್ನು ತರಬೇತಿ ವೇಳೆ ಅನ್ಯಧರ್ಮದ ಸಹೋದ್ಯೋಗಿಗ

20 Apr 2026 7:41 pm
ಪುಟ್ಟದಾದ ಜಪಾನ್ ವಿಶ್ವದ ಅತಿ ಹೆಚ್ಚು ಭೂಕಂಪ ಪೀಡಿತ ದೇಶಗಳಲ್ಲಿ ಒಂದಾಗಿರುವುದು ಯಾಕೆ? ಹೀಗಿದೆ ಕಾರಣ

ವಿಶ್ವದ ಅತ್ಯಂತ ಸುರಕ್ಷಿತ ಮತ್ತು ತಾಂತ್ರಿಕವಾಗಿ ಮುಂದುವರಿದ ದೇಶಗಳಲ್ಲಿ ಒಂದಾದ ಜಪಾನ್, ಪ್ರಕೃತಿಯ ವಿಕೋಪಕ್ಕೆ ಪದೇ ಪದೇ ತುತ್ತಾಗುತ್ತಲೇ ಇರುತ್ತದೆ. ಜಪಾನ್ ದೇಶವು ಭೂಕಂಪಗಳ ವಿಷಯಕ್ಕೆ ಬಂದರೆ ಅತ್ಯಂತ ಸಂಕೀರ್ಣವಾದ ಭೌಗ

20 Apr 2026 7:38 pm
ನರೇಂದ್ರ ಮೋದಿ ಉದ್ಘಾಟಿಸಲಿದ್ದ ತೈಲ ಸಂಸ್ಕರಣಾಗಾರದಲ್ಲಿ ಬೆಂಕಿ ಅವಘಡ; ಹೊತ್ತಿ ಉರಿದ ಘಟಕ!

ಆಘಾತಕಾರಿ ಬೆಳವಣಿಗೆಯೊಂದರಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ನಾಳೆ ಉದ್ಘಾಟಿಸಬೇಕಿದ್ದ ಎಚ್‌ಪಿಸಿಎಲ್‌ ತೈಲ ಘಟಕದಲ್ಲಿ ಬೆಂಕಿ ಅನಾಹುತ ಸಂಭವಿಸಿದೆ. ರಾಜಸ್ಥಾನ ಬಲೋತ್ರಾದಲ್ಲಿರುವ ನಿರ್ಮಾಣವಾಗಿರುವ ಎಚ್‌ಪಿಸಿಎ

20 Apr 2026 6:59 pm
ಮಕ್ಕಳ ಮೂಳೆಶಕ್ತಿಗೆ ಹಾಲು ಸಾಕಾಗಲ್ಲ! ಈ ಕ್ಯಾಲ್ಸಿಯಂ ಆಹಾರನೂ ಬೇಕು|Dr. Girish Kumar

ಮಕ್ಕಳ ಮೂಳೆಶಕ್ತಿಗೆ ಹಾಲು ಸಾಕಾಗಲ್ಲ! ಈ ಕ್ಯಾಲ್ಸಿಯಂ ಆಹಾರನೂ ಬೇಕು|Dr. Girish Kumar

20 Apr 2026 6:48 pm
'ನಮ್ಮನ್ನು ನಡೆಸಿಕೊಳ್ಳುವ ರೀತಿ ಸರಿ ಇಲ್ಲ!': ಕಾಂಗ್ರೆಸ್ ಹೈಕಮಾಂಡ್‌ಗೆ ಮುಸ್ಲಿಂ ಸಂಘಟನೆಗಳ ಒಕ್ಕೂಟದ ಖಡಕ್ ಪತ್ರ

ಕಾಂಗ್ರೆಸ್ ಪಕ್ಷ ಹಾಗೂ ಸರಕಾರ ಈ ಬಗ್ಗೆ ಕೂಡಲೇ ಗಮನ ಹರಿಸಿ ಮುಸ್ಲಿಂ ಸಮುದಾಯದ ಭಾವನೆಗಳನ್ನು ಅರ್ಥ ಮಾಡಿಕೊಂಡು ತನ್ನ ತಪ್ಪುಗಳನ್ನು ತಿದ್ದಿಕೊಳ್ಳುತ್ತದೆ ಎಂದು ಆಶಿಸುತ್ತೇವೆ. 2023ರ ಚುನಾವಣಾ ಸಂದರ್ಭದಲ್ಲಿ ಸಮುದಾಯಕ್ಕೆ ನೀ

20 Apr 2026 6:39 pm
ಭಾರತದ ಹಾರ್ಮುಜ್‌ ಕಾರ್ಯತಂತ್ರಕ್ಕೆ ಜೈ ಎಂದ ದಕ್ಷಿಣ ಕೊರಿಯಾ; ಚೀನಾಗೆ ಶುರುವಾಯ್ತು ನಡುಕ!

ಆಗ್ನೇಯ ಏಷ್ಯಾದಲ್ಲಿ ವಿಭಿನ್ನ ಕಾರ್ಯತಂತ್ರದ ಹಿತಾಸಕ್ತಿಯನ್ನು ಹೊಂದಿರುವ ಏಷ್ಯಾದ ಶಕ್ತಿ ಕೇಂದ್ರಗಳಾದ ಭಾರತ, ದಕ್ಷಿಣ ಕೊರಿಯಾ ಮತ್ತು ಚೀನಾ, ಈ ಪಾರುಪತ್ಯ ಸ್ಥಾಪನೆಗಾಗಿ ಪರಸ್ಪರ ಸ್ಪರ್ಧೆ ನಡೆಸುತ್ತಿವೆ. ಆದರೆ ಭಾರತ ಮತ್ತ

20 Apr 2026 6:12 pm
ಕೋಲ್ಕತಾಗೆ ಚೊಚ್ಚಲ ಗೆಲುವಿನ ಸಂಭ್ರಮಾಚರಣೆ ಮಾಡುತ್ತಿರಬೇಕಾದರೆ ವೈಭವ್ ಸೂರ್ಯವಂಶಿ ಕಣ್ಣೀರು! ಬಾಲಕನಿಗೇನಾಯ್ತು?

Vaibhav Suryavanshi In IPL 2026- ಐಪಿಎಲ್ 2026ರ ಕೆಕೆಆರ್ ವಿರುದ್ಧದ ರೋಚಕ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಸೋಲನ್ನಪ್ಪಿದಾಗ, 15 ವರ್ಷದ ಉದಯೋನ್ಮುಖ ತಾರೆ ವೈಭವ್ ಸೂರ್ಯವಂಶಿ ಮೈದಾನದಲ್ಲೇ ಕಣ್ಣೀರಿಟ್ಟ ಭಾವನಾತ್ಮಕ ಘಟನೆ ನಡೆಯಿತು. ಈ ಪಂದ್ಯದಲ್

20 Apr 2026 5:55 pm
ರಾಪಿಡೋ ಚಾಲಕನಿಂದ ಯುವತಿಗೆ ರಾತ್ರಿ 12ಕ್ಕೆ ಅಸಭ್ಯ ಸಂದೇಶ; ಸ್ಕ್ರೀನ್‌ ಶಾಟ್‌ ಹಂಚಿಕೊಂಡು ಬೇಸರ; ಕಂಪನಿ ಪ್ರತಿಕ್ರಿಯೆ

ಘಾಜಿಯಾಬಾದ್‌ನಲ್ಲಿ ರಾಪಿಡೋ ಚಾಲಕನೊಬ್ಬ ಪ್ರಯಾಣಿಕ ಯುವತಿಗೆ ವಾಟ್ಸಾಪ್‌ನಲ್ಲಿ ಅಸಭ್ಯ ಸಂದೇಶಗಳನ್ನು ಕಳುಹಿಸಿ ಕಿರುಕುಳ ನೀಡಿದ್ದಾನೆ. ಯುವತಿ ಹಂಚಿಕೊಂಡ ಈ ಕಹಿ ಅನುಭವದ ವಿಡಿಯೋ ವೈರಲ್ ಆದ ನಂತರ, ರಾಪಿಡೋ ಸಂಸ್ಥೆ ಬಹಿರಂಗ

20 Apr 2026 5:53 pm
ಕಾಂಗ್ರೆಸ್‌ ಶಾಸಕ ಸತೀಶ್ ಸೈಲ್ ಮಗಳು ಸಾಧ್ವಿ ಇದೀಗ ಮಿಸ್ ಇಂಡಿಯಾ, ಕೀರ್ತಿ ರಾರಾಜಿಸಲಿ ಎಂದು ಶುಭ ಹಾರೈಸಿದ ಸಿದ್ದರಾಮಯ್ಯ

ಕಾಂಗ್ರೆಸ್‌ ಶಾಸಕ ಸತೀಶ್ ಸೈಲ್ ಮಗಳು ಸಾಧ್ವಿ ಇದೀಗ ಮಿಸ್ ಇಂಡಿಯಾ ಆಗಿದ್ದಾರೆ. 61ನೇ ಸಾಲಿನ ಫೆಮಿನಾ ಮಿಸ್ ಇಂಡಿಯಾ ಕಿರೀಟವನ್ನು ಗೆದ್ದು ಸಾಧನೆ ಮಾಡಿದ್ದಾರೆ. ಕೆನಡಾದ ಬ್ರಿಟಿಷ್ ಕೊಲಂಬಿಯಾ ವಿವಿಯಲ್ಲಿ ಅರ್ಥಶಾಸ್ತ್ರ ಮತ್ತು

20 Apr 2026 5:36 pm
ಯಾದಗಿರಿಯಲ್ಲಿ ದುರ್ಘಟನೆಗೆ 13 ಬಲಿ: ಪರಿಹಾರ ತಾರತಮ್ಯದ ಬಗ್ಗೆ ಕಂದಕೂರು ಕಿಡಿ, ಸಿದ್ದರಾಮಯ್ಯಗೆ ಪತ್ರ

ಯಾದಗಿರಿಯಲ್ಲಿ ನಡೆದ ಎರಡು ಪ್ರತ್ಯೇಕ ದುರ್ಘಟನೆಗೆ 13 ಮಂದಿ ಬಲಿಯಾಗಿದ್ದಾರೆ. ಆದರೆ ಪರಿಹಾರ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಅವರು ತಾರತಮ್ಯ ಮಾಡಿದ್ದಾರೆ ಎಂದು ಜೆಡಿಎಸ್ ಶಾಸಕರ ಶರಣಗೌಡ ಕಂದಕೂರು ಕಿಡಿಕಾರಿದ್ದಾರೆ. ಈ ಕುರ

20 Apr 2026 4:42 pm
ಪೆಸಿಫಿಕ್‌ನಲ್ಲಿ ದೊಡ್ಡಣ್ಣನ ಮೈತ್ರಿಕೂಟಕ್ಕೆ ಚೀನಾ ಸವಾಲು: US-ಜಪಾನ್ ಜಂಟಿ ಸಮರಾಭ್ಯಾಸದ ನಡುವೆ ಯುದ್ಧನೌಕೆ ನಿಯೋಜಿಸಿದ ಡ್ರ್ಯಾಗನ್!

ಪೆಸಿಫಿಕ್‌ ಮಹಾಸಾಗರದಲ್ಲಿ US ಹಾಗೂ ಫಿಲಿಪೈನ್ಸ್‌ ಜೊತೆಗೂ ಜಪಾನ್‌ ಇದೇ ಮೊದಲಬಾರಿಗೆ ಮಿಲಿಟರಿ ಕವಾಯತುಗಳನ್ನು ನಡೆಸುತ್ತಿದ್ದು, ಇದರಿಂದ ಕೆರಳಿರುವ ಚೀನಾ ಪೆಸಿಫಿಕ್‌ ಮಹಾಸಾಗರದಲ್ಲಿ ಮಿಲಿಟರಿ ಕವಾಯತು ನಡೆಸಲು ಮುಂದಾಗಿದ

20 Apr 2026 4:24 pm
'ಇಲ್ಲೇ ಇರು, ಇಲ್ಲೇ ಆಡು': ಅಫ್ಘಾನಿಸ್ತಾನ ತೊರೆದು ಭಾರತದ ಪೌರತ್ವ ಸ್ವೀಕರಿಸಲು ರಶೀದ್ ಖಾನ್‌ ಗಿತ್ತು ಆಫರ್!

ರಶೀದ್ ಖಾನ್ ಗೆ ಭಾರತವೆಂದರೆ ಅಚ್ಚುಮೆಚ್ಚು. ಭಾರತೀಯರಿಗೂ ಅವರೆಂದರೆ ಬಹಳ ಇಷ್ಟ. ಹಾಗೆಂದು ಇಲ್ಲೇ ಇದ್ದುಬಿಡಿ, ಇಲ್ಲೇ ಆಡಿ ಎಂದು ಹೇಳಿದರೆ ಮಾತ್ರ ಅವರ ಉತ್ತರ ಖಡಕ್ ಆಗಿರುತ್ತದೆ. ನನ್ನ ದೇಶಕ್ಕಾಗಿ ಆಡುವುದೇ ಪರಮ ಗೌರವ, ಅಫ್ಘಾ

20 Apr 2026 4:00 pm
ಎಸ್ ಎಸ್ ಎಲ್ ಸಿ ಫಲಿತಾಂಶ ಪ್ರಕಟ ಗೊಂದಲ, ಕೋರ್ಟ್ ವಿಚಾರಣೆ ಮುಂದುವರೆದರೆ ಸಮಸ್ಯೆ

ಈ ಬಾರಿ ಎಸ್ಸೆಸ್ಸೆಲ್ಸಿ ಪರೀಕ್ಷೆಯ ತೃತೀಯ ಭಾಷೆಯ ಮೌಲ್ಯಮಾಪನಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ಗ್ರೇಡಿಂಗ್ ಯೋಜನೆಯು ಕಾನೂನು ಸಂಘರ್ಷಕ್ಕೆ ಸಿಲುಕಿದೆ. ಹಿಂದಿ ಸೇರಿದಂತೆ ತೃತೀಯ ಭಾಷೆಗಳಿಗೆ ಅಂಕಗಳ ಬದಲಾಗಿ ಗ್ರೇಡಿಂಗ

20 Apr 2026 3:59 pm
ಆಸ್ತಿ ವಿವಾದ; ಶಿವಮೊಗ್ಗದ ಆನಂದಪುರದಲ್ಲಿ ಕುಟುಂಬವೊಂದರ ಮೇಲೆ ಮಾರಣಾಂತಿಕ ಹಲ್ಲೆ! ಆರೋಪಿಗಳ ವಿರುದ್ಧ ಕ್ರಮಕ್ಕೆ ಮನವಿ

ಶಿವಮೊಗ್ಗದ ಆನಂದಪುರದಲ್ಲಿ ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ 20ಕ್ಕೂ ಹೆಚ್ಚು ಜನರ ಗುಂಪೊಂದು ಕುಟುಂಬವೊಂದರ ಮೇಲೆ ಭೀಕರ ದಾಳಿ ಮಾಡಿದ ಆರೋಪ ಕೇಳಿಬಂದಿದೆ. ಹಲ್ಲೆಗೊಳಗಾದ ಮಂಜುನಾಥ್‌ ಎನ್‌ ಮತ್ತವರ ಕುಟುಂಬದ ಸದಸ್ಯರು ಆನಂದ

20 Apr 2026 3:55 pm
ಹ್ಯಾರಿಸ್, ನಲಪಾಡ್ ಗೆ ಇಡಿ ಶಾಕ್: ದಾಳಿ ಹಿಂದಿದ್ಯಾ ಬಿಟ್ ಕಾಯಿನ್ ರಹಸ್ಯ, ಶ್ರೀಕಿ ಸಹವಾಸ ತಂದಿಡ್ತಾ ಸಂಕಷ್ಟ

ಕಾಂಗ್ರೆಸ್ ಶಾಸಕ ಎನ್ ಎ ಹ್ಯಾರಿಸ್ ಮತ್ತು ಅವರ ಪುತ್ರ ಮುಹಮ್ಮದ್ ನಲಪಾಡ್ ಅವರ ಬೆಂಗಳೂರಿನ ನಿವಾಸದ ಮೇಲೆ ಇಡಿ ದಾಳಿ ನಡೆಸಲಾಗಿದೆ. ಸೋಮವಾರ ಬೆಳಗ್ಗೆ ಇಡಿ ಅಧಿಕಾರಿಗಳು ಈ ದಾಳಿ ನಡೆಸಿದ್ದಾರೆ. ಬೆಂಗಳೂರಿನಲ್ಲಿ 17 ಕಡೆಗಳಲ್ಲಿ ದ

20 Apr 2026 3:52 pm
ಹಣ ವ್ಯರ್ಥ ಮಾಡಿಕೊಳ್ಳಬೇಡಿ : ಮೃತ ಪೋಷಕರ TDS Refund ಪಡೆಯುವುದು ಹೇಗೆ - ಇಲ್ಲಿದೆ ಮಾಹಿತಿ

TDS Refund : ಮೃತ ಪೋಷಕರ ಟಿಡಿಎಸ್ ಮರುಪಾವತಿಯನ್ನು ಸುಲಭವಾದ ಪ್ರಕ್ರಿಯೆಯಿಂದ ಮರಳಿ ಪಡೆಯಬಹುದಾಗಿದೆ. ಆದಾಯ ತೆರಿಗೆ ಇಲಾಖೆಯ ಅಂತರ್ಜಾಲದ ಮೂಲಕ, ಇದನ್ನು ಅಪ್ಲೈ ಮಾಡಬಹುದಾಗಿದೆ. ಮೃತ ಪೋಷಕರ ಉತ್ತರಾಧಿಕಾರಿ ಎನ್ನುವುದಕ್ಕೆ ಕಾನೂನ

20 Apr 2026 3:39 pm
ಅಪ್ಪನಿಗೆ ಮನೆಯಿಂದ ಕೆಲಸ ಮಾಡಲು ಬಿಡಿ, ಅಮ್ಮನಿಗೆ ಹುಷಾರಿಲ್ಲ: ಪುಟ್ಟ ಬಾಲಕಿಯ ಫೋನ್ ಕರೆ ಬದಲಿಸಿತು ಕಂಪನಿಯ ಕಠಿಣ ನಿಯಮ!

ಬದಲಾಗುತ್ತಿರುವ ಇಂದಿನ ಕಾರ್ಪೊರೇಟ್ ಸಂಸ್ಕೃತಿಯಲ್ಲಿ 'ವರ್ಕ್ ಫ್ರಮ್ ಹೋಮ್' ಕೇವಲ ಒಂದು ಸೌಲಭ್ಯವಾಗಿ ಉಳಿಯದೆ, ಉದ್ಯೋಗಿ ಮತ್ತು ಸಂಸ್ಥೆಯ ನಡುವಿನ ಸಂಬಂಧವನ್ನು ಅಳೆಯುವ ಮಾನದಂಡವಾಗಿ ಮಾರ್ಪಟ್ಟಿದೆ. ಹಲವು ಕಂಪನಿಗಳು ಕಟ್ಟು

20 Apr 2026 3:38 pm
ಇ-ಕೆವೈಸಿ ಮಾಡಿಸಲು ಏಪ್ರಿಲ್‌ 30ವರೆಗೆ ಗಡುವು ವಿಸ್ತರಣೆ: ರೈತರ ನಿರಾಸಕ್ತಿ ಬೆನ್ನಲ್ಲೇ ಕೃಷಿ ಇಲಾಖೆ ಕ್ರಮ

ಕೃಷಿ ಇಲಾಖೆಯ ಸೌಲಭ್ಯಗಳನ್ನು ಪಡೆದುಕೊಳ್ಳಲು ರೈತರು ಫ್ರೂಟ್ಸ್‌ ತಂತ್ರಾಂಶದಲ್ಲಿ ಇ-ಕೆವೈಸಿ ಪಡೆದುಕೊಳ್ಳುವುದನ್ನು ಕೇಂದ್ರ ಸರಕಾರ ಕಡ್ಡಾಯಗೊಳಿಸಿದೆ. ಆದಾಗ್ಯೂ, ರಾಮನಗರದಲ್ಲಿ ಈ ಕುರಿತು ರೈತರು ನಿರಾಸಕ್ತಿಯನ್ನು ಹೊಂದ

20 Apr 2026 3:13 pm
ಮೇಲ್ಜಾತಿಯ ಅಧಿಕಾರಿಗಳಿಂದ ಕಿರುಕುಳ, ಯಾವುದೇ ಅವಘಡಕ್ಕೂ ನೀವೇ ಹೊಣೆ! ವಿಡಿಯೋ ಮಾಡಿ ದಲಿತ ಅಧಿಕಾರಿಯ ಮನವಿ

ಪೊಲೀಸ್ ಇಲಾಖೆಯಲ್ಲಿ ನಡೆಯುವ ಕಿರುಕುಳ, ತನಿಖೆ ಹೆಸರಿನಲ್ಲಿ ಒತ್ತಡ ಹಿಂಸೆ ಕೊಡಲಾಗ್ತಿದೆ, ದಲಿತ ಅಧಿಕಾರಿಗೆ ಅಹಿಂದ ಸರಕಾರದಲ್ಲಿ ಕಿರುಕುಳ ಆಗ್ತಿದೆ ಎಂದು ಇನ್ಸ್‌ಪೆಕ್ಟರ್ ಶ್ರೀನಿವಾಸ್ ನೋವು ತೋಡಿಕೊಂಡಿದ್ದಾರೆ.

20 Apr 2026 2:45 pm
ಟ್ರಾಫಿಕ್ ಸಿಗ್ನಲ್‌ಗಳಿಂದ ಸಮಾಜದ ಮುಖ್ಯವಾಹಿನಿಗೆ: ಮಂಗಳಮುಖಿಯರು ಮತ್ತು ಭಿಕ್ಷುಕರ ಬದುಕು ಬದಲಿಸುತ್ತಿದೆ ಕೇಂದ್ರದ ಸ್ಮೈಲ್‌ ಯೋಜನೆ!

ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯವು 12.02.2022 ರಂದು ಸ್ಮೈಲ್ - ಜೀವನೋಪಾಯ ಮತ್ತು ಉದ್ಯಮಕ್ಕಾಗಿ ಅಂಚಿನಲ್ಲಿರುವ ವ್ಯಕ್ತಿಗಳಿಗೆ ಬೆಂಬಲ ಎಂಬ ಒಂದು ವಿಶೇಷ ಯೋಜನೆಯನ್ನು ಪ್ರಾರಂಭಿಸಿದೆ. ಇದರಲ್ಲಿ ಮಂಗಳಮುಖಿಯರ ಸಮಗ್ರ ಪು

20 Apr 2026 2:45 pm
ವಿನಯ್ ಕುಲಕರ್ಣಿ ಪುತ್ರಿಯರ ಭಾವುಕ ಪತ್ರ ವೈರಲ್; 'ಇದು ಕೂಡ ಸಾಗಿ ಹೋಗುತ್ತದೆ' ಎಂದ ವೈಶಾಲಿ, ದೀಪಾಲಿ

ಮಾಜಿ ಸಚಿವ ವಿನಯ್ ಕುಲಕರ್ಣಿಯವರ ಪುತ್ರಿಯರು ಭಾವುಕ ಪೋಸ್ಟ್ ಹಂಚಿಕೊಂಡಿದ್ದಾರೆ. ತಂದೆಯ ಪ್ರಾಮಾಣಿಕತೆ ಮತ್ತು ಜನಸೇವೆಯ ಮೇಲೆ ಅಚಲ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಕಾನೂನು ಸಂಕಷ್ಟದ ಸಮಯದಲ್ಲಿ ಧೃತಿಗೆಡದೆ, ನ್ಯಾಯಾಂಗದ ಮ

20 Apr 2026 2:44 pm
ಏಪ್ರಿಲ್ 24ಕ್ಕೆ ವಿಶೇಷ ಸಂಪುಟ ಸಭೆ: ಸರ್ಕಾರ ಕೈಗೊಳ್ಳುತ್ತಾ ಒಳ ಮೀಸಲಾತಿ ಬಗ್ಗೆ ಮಹತ್ವದ ನಿರ್ಧಾರ?

ಒಳ ಮೀಸಲಾತಿ ವಿಚಾರ ರಾಜ್ಯ ಸರ್ಕಾರಕ್ಕೆ ದೊಡ್ಡ ತಲೆನೋವು ಉಂಟು ಮಾಡಿದೆ. ಒಳ ಮೀಸಲಾತಿ ವಿಚಾರವಾಗಿ ಚರ್ಚಿಸಿ ನಿರ್ಧಾರ ಕೈಗೊಳ್ಳಲು ಸಚಿವ ಸಂಪುಟ ಸಭೆಯನ್ನು ಕರೆಯಲಾಗಿತ್ತು. ಆದರೆ, ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ಉಪ ಚುನ

20 Apr 2026 2:17 pm
ಹೆಚ್ಚುತ್ತಿರುವ ಅಪಘಾತ: SC ಮಧ್ಯ ಪ್ರವೇಶ - ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಮಹತ್ವದ 12 ಸೂಚನೆ

SC Guidelines to NHAI and State Government : ರಾಷ್ಟ್ರೀಯ ಹೆದ್ದಾರಿಯಲ್ಲಿ ಹೆಚ್ಚುತ್ತಿರುವ ಅಪಘಾತಗಳ ಬಗ್ಗೆ ಸರ್ವೋಚ್ಚ ನ್ಯಾಯಾಲಯ ತೀವ್ರ ಕಳವಳವನ್ನು ವ್ಯಕ್ತ ಪಡಿಸಿದೆ. ರಾಜಸ್ಥಾನದ ಫೆಲೋಡಿ ಮತ್ತು ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯಲ್ಲಿ ಸಂಭವಿಸ

20 Apr 2026 2:07 pm
ಸೀಲು, ಸಹಿ ಇಲ್ಲದ ಚೆಕ್ ಬೌನ್ಸ್ ಪ್ರಕರಣದಲ್ಲಿ ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು; ಮೆಮೊ ಕೂಡ ಪುರಾವೆ

ಚೆಕ್ ಬೌನ್ಸ್ ಪ್ರಕರಣಗಳಲ್ಲಿ ಸೀಲು ಸಹಿಯಿಲ್ಲದ ಕಂಪ್ಯೂಟರ್ ಆಧಾರಿತ ಬ್ಯಾಂಕ್ ರಿಟರ್ನ್ ಮೆಮೊಗಳು ಮಾನ್ಯ ಪುರಾವೆಗಳೆಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಎಲೆಕ್ಟ್ರಾನಿಕ್ ಕ್ಲಿಯರಿಂಗ್ ವ್ಯವಸ್ಥೆಯಲ್ಲಿ ಇವ

20 Apr 2026 2:02 pm
ಧಾರ್ಮಿಕ ಮತಾಂತರ, ಮಹಿಳೆಯರಿಗೆ ಕಿರುಕುಳ ಆರೋಪ: ನಾಗ್ಪುರದ ಎನ್‌ಜಿಒ ಮುಖ್ಯಸ್ಥ ಬಂಧನ

ನಾಸಿಕ್‌ನ ಟಿಸಿಎಸ್ ಘಟಕದಲ್ಲಿ ಇತ್ತೀಚೆಗಷ್ಟೇ ಕೇಳಿಬಂದಿದ್ದ ಮತಾಂತರ ಮತ್ತು 'ಲವ್ ಜಿಹಾದ್' ಆರೋಪಗಳ ಬೆನ್ನಲ್ಲೇ ನಾಗ್ಪುರದಲ್ಲಿ ಸಾಮಾಜಿಕ ಸೇವಾ ಸಂಸ್ಥೆ ನಡೆಸುತ್ತಿದ್ದ ವ್ಯಕ್ತಿಯೊಬ್ಬರು ಮಹಿಳೆಯರಿಗೆ ಲೈಂಗಿಕ ಕಿರುಕುಳ

20 Apr 2026 1:57 pm
8 ವರ್ಷಗಳ ಬಳಿಕ ಭಾರತಕ್ಕೆ ದಕ್ಷಿಣ ಕೊರಿಯಾ ಅಧ್ಯಕ್ಷರ ಭೇಟಿ: 2030ರ ವೇಳೆಗೆ ವಾಣಿಜ್ಯ ಸಂಬಂಧ $50 ಬಿಲಿಯನ್ ತಲಪುವ ಗುರಿ!

ಸುಮಾರು 8 ವರ್ಷಗಳ ಬಳಿಕ ದ.ಕೊರಿಯಾದ ಅಧ್ಯಕ್ಷರು ಭಾರತ ಪ್ರವಾಸ ನಡೆಸುತ್ತಿದ್ದು, ದ.ಕೊರಿಯಾ ಅಧ್ಯಕ್ಷ ಲಿ ಜೇ ಮಿಯಾಂಗ್‌ ಏ.20ರಂದು ದೆಹಲಿಯಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಸಭೆ ನಡೆಸಲಿದ್ದಾರೆ. ಇದಕ್ಕೂ ಮೊದಲು ಅ

20 Apr 2026 1:42 pm
ಕಾವೇರಿ ನದಿಯಲ್ಲಿ ಮುಳುಗಿ ಇಬ್ಬರು ಮಕ್ಕಳು ಸೇರಿ ಆರು ಮಂದಿ ಸಾವು: ಇನ್ನಿಬ್ಬರ ಸ್ಥಿತಿ ಗಂಭೀರ

ಮೈಸೂರು ಜಿಲ್ಲೆಯ ಕೆ.ಆರ್‌. ನಗರದ ಬಳಿ ನಡೆದ ಘಟನೆಯಲ್ಲಿ ಆರು ಮಂದಿ ಕಾವೇರಿ ನದಿಯ ಪಾಲಾಗಿದ್ದಾರೆ. ದರ್ಗಾಕ್ಕೆ ಭೇಟಿ ನೀಡಲು ಬಂದಿದ್ದವರು ನದಿಯಲ್ಲಿ ಈಜಲು ಹೋಗಿ ಅಥವಾ ಕಾಲು ಜಾರಿ ಈ ದುರಂತ ಸಂಭವಿಸಿದೆ. ಒಂದೇ ಗುಂಪಿನ ಆರು ಮಂದಿ

20 Apr 2026 1:26 pm
ಭಾರತದ ಅತಿದೊಡ್ಡ ಬಯೋ ಗ್ಯಾಸ್‌ ಯೋಜನೆ ಅನುಷ್ಠಾನಕ್ಕೆ ಸಜ್ಜು

ಸುಸ್ಥಿರ ನಗರ ಜಲ ನಿರ್ವಹಣೆ ಹಾಗೂ ಸಕ್ಯೂ೯ಲರ್ ಎಕಾನಮಿ ಪರಿಕಲ್ಪನೆಯನ್ನು ಸಾಕಾರಗೊಳಿಸಲು ಮುಂದಾಗಿರುವ ಜಲಮಂಡಳಿಯು, ಈಗ ಕೊಳಚೆ ನೀರನ್ನು ಬೃಹತ್ ಆದಾಯದ ಮೂಲವನ್ನಾಗಿ ಪರಿವರ್ತಿಸಲು ಸಜ್ಜಾಗಿದೆ. ತನ್ನ ಸಂಸ್ಕರಣಾ ಘಟಕಗಳಲ್ಲಿ

20 Apr 2026 1:19 pm
ಎನ್ಎ ಹ್ಯಾರಿಸ್ ಮೇಲೆ ಇಡಿ ದಾಳಿ: ‘ಬಿಟ್‌ಕಾಯಿನ್ ಹಗರಣದ ಬಿಜೆಪಿ ನಾಯಕರ ಮೇಲೆ ದಾಳಿ ಯಾಕಿಲ್ಲ?’ ಪ್ರಿಯಾಂಕ್ ಖರ್ಗೆ ನೇರ ಪ್ರಶ್ನೆ

ಎನ್ಎ ಹ್ಯಾರಿಸ್ ಹಾಗೂ ಮುಹಮ್ಮದ್ ನಲಪಾಡ್ ನಿವಾಸದ ಮೇಲೆ ಬಿಟ್ ಕಾಯಿನ್‌ಗೆ ಸಂಬಂಧಿಸಿದಂತೆ ಇಡಿ ಅಧಿಕಾರಿಗಳ ದಾಳಿಯ ಬೆನ್ನಲ್ಲೇ ರಾಜಕೀಯ ಚರ್ಚೆಗಳು ಶುರುವಾಗಿವೆ. ಬಿಟ್‌ಕಾಯಿನ್ ಹಗರಣದ ಬಿಜೆಪಿ ನಾಯಕರ ಮೇಲೆ ದಾಳಿ ಯಾಕಿಲ್ಲ? ಎ

20 Apr 2026 12:44 pm
SRH ಅಭಿಮಾನಿಯ ಬ್ಲ್ಯಾಕ್‌ ಮ್ಯಾಜಿಕ್‌ ವಿರುದ್ಧ CSK ದೂರು?; ಲಲಿತ್‌ ಮೋದಿ ಹೇಳಿದ ಫ್ರಾಂಚೈಸಿ ಮಾಲೀಕನೊಬ್ಬನ ʻನಿಂಬೆಹಣ್ಣುʼ ಕಥೆ!

ಐಪಿಎಲ್‌ ಪಂದ್ಯಾವಳಿಗಳಲ್ಲಿ ಬ್ಲ್ಯಾಕ್‌ ಮ್ಯಾಜಿಕ್‌ ನಡೆಯುತ್ತಾ? ಕಳೆದ ಶನಿವಾರ (ಏ.18) ನಡೆದ CSK vs SRH ಪಂದ್ಯದಲ್ಲಿ, SRH ಅಭಿಮಾನಿಯೋರ್ವನ ನಿಂಬೆಹಣ್ಣು ಮಂತ್ರ ಈಗ ಇಂತದ್ದೊಂದು ಪ್ರಶ್ನೆಯನ್ನು ಹುಟ್ಟುಹಾಕಿದೆ. ಆದರೆ ಐಪಿಎಲ್‌ ಮಾಜ

20 Apr 2026 12:41 pm
ಪ್ರಧಾನಿ ಮೋದಿಯವರು ಸಿಎಂ ಕಿವಿಯಲ್ಲಿ ಹೇಳಿದ ಗುಟ್ಟೇನು? ಮೈಸೂರಲ್ಲಿ ವಿಷಯ ಬಹಿರಂಗಪಡಿಸಿದ ಸಿಎಂ ಸಿದ್ದರಾಮಯ್ಯ

ಮಹಿಳಾ ಮೀಸಲಾತಿ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಮೈಸೂರಲ್ಲಿ ಮಾತನಾಡಿದ್ದು, ಪ್ರಧಾನಿ ಮೋದಿ ಭೇಟಿ ವೇಳೆಯ ವಿಚಾರವನ್ನು ಹೇಳಿದ್ದಾರೆ.

20 Apr 2026 12:40 pm
ಪ್ರಧಾನಿ ಮೋದಿಯವರು ಸಿಎಂ ಕಿವಿಯಲ್ಲಿ ಹೇಳಿದ ಗುಟ್ಟೇನು? ಮೈಸೂರಲ್ಲಿ ವಿಷಯ ಬಹಿರಂಗಪಡಿಸಿದ ಸಿಎಂ ಸಿದ್ದರಾಮಯ್ಯ

ಮಹಿಳಾ ಮೀಸಲಾತಿ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಮೈಸೂರಲ್ಲಿ ಮಾತನಾಡಿದ್ದು, ಪ್ರಧಾನಿ ಮೋದಿ ಭೇಟಿ ವೇಳೆಯ ವಿಚಾರವನ್ನು ಹೇಳಿದ್ದಾರೆ.

20 Apr 2026 12:40 pm
US-ಇರಾನ್ ನಡುವಿನ 2ನೇ ಸುತ್ತಿನ ಮಾತುಕತೆಗೆ ಇಸ್ಲಾಮಾಬಾದ್‌ ಸಜ್ಜು; ಈ ಬಾರಿಯಾದ್ರೂ ಸಂಧಾನ ಆಗುತ್ತಾ?

ಇಸ್ಲಾಮಾಬಾದ್‌ ನಲ್ಲಿ ಅಮೆರಿಕಾ-ಇರಾನ್‌ ನಡುವಿನ ಮೊದಲ ಸುತ್ತಿನ ಶಾಂತಿ ಮಾತುಕತೆಗಳು ವಿಫಲವಾದ ಬೆನ್ನಲ್ಲೆ, ಇದೀಗ ಮತ್ತೆ ಪಾಕಿಸ್ತಾನದ ಮಧ್ಯಸ್ಥಿಕೆಯಲ್ಲಿ ಉಭಯದೇಶಗಳ ನಡುವೆ 2ನೇ ಸುತ್ತಿನ ಮಾತುಕತೆಗೆ ವೇದಿಕೆ ಸಿದ್ದವಾಗಿದ

20 Apr 2026 12:22 pm
3 ಮಸೂದೆಗೆ ಹಿನ್ನಡೆ : ಅಮಿತ್ ಶಾ ಸಭೆಯಲ್ಲಿ ಸ್ಟಾಲಿನ್-ಅಖಿಲೇಶ್ ಅಂದು ಒಪ್ಪಿಗೆ, ಇಂದು ವಿರೋಧ?

HD Kumaraswamy on Ammendment bill : ಲೋಕಸಭೆಯಲ್ಲಿ ಮೂರು ಮಸೂದೆಗಳ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ, ಯಾವುದೇ ಗೊಂದಲಕ್ಕೆ ಅವಕಾಶವಿಲ್ಲದಂತೆ ಅಂಕಿ-ಅಂಶಗಳ ಸಮೇತ ಮನಮುಟ್ಟುವಂತೆ ಹೇಳಿದರು. ಹಾಗಿದ್ದರೂ ಕಾಂಗ್ರೆಸ್‌ ಪಕ್ಷವು ತನ್ನ ಪ್ರತಿಷ್ಠೆ

20 Apr 2026 12:22 pm
ಚುನಾವಣಾ ಹೊಸ್ತಿಲಲ್ಲಿ ಮಮತಾ ಬ್ಯಾನರ್ಜಿಗೆ ಭಾರೀ ಹಿನ್ನಡೆ : ಟಿಎಂಸಿ ಮಾಸ್ಟರ್’ಮೈಂಡ್, I - Pac ಸಂಸ್ಥೆ ಬಂದ್

Political Consultancy I-Pac : ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ಸಿಗೆ ರಾಜಕೀಯ ಸಲಹಾಗಾರ ಸಂಸ್ಥೆಯಾಗಿದ್ದ ಐ-ಪ್ಯಾಕ್, ತನ್ನ ಪಶ್ಚಿಮ ಬಂಗಾಳದ ಕಾರ್ಯಾಚರಣೆಯನ್ನು ಮುಂದಿನ ಆದೇಶದವರೆಗೆ ಸ್ಥಗಿತಗೊಳಿಸಿದೆ. ಕಚೇರಿಯನ್ನು ತೆರೆಯಬ

20 Apr 2026 11:58 am
ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ತಪ್ಪಿದ ದುರಂತ: 4 ಗಂಟೆ ಆಕಾಶದಲ್ಲೇ ಹಾರಾಟ, ಕೊನೆಗೂ ಬೆಂಗಳೂರಿನಲ್ಲಿ ಸುರಕ್ಷಿತ ಲ್ಯಾಂಡಿಂಗ್

ಹೈದರಾಬಾದ್‌ನಿಂದ ಹುಬ್ಬಳ್ಳಿಗೆ ಪ್ರಯಾಣಿಸುತ್ತಿದ್ದ 'ಫ್ಲೈ 91' ವಿಮಾನವು ಹವಾಮಾನ ವೈಪರೀತ್ಯ ಹಾಗೂ ತಾಂತ್ರಿಕ ದೋಷದಿಂದಾಗಿ ಭಾರೀ ಆತಂಕಕ್ಕೆ ಈಡಾಗಿದ್ದರೂ, ಅಂತಿಮವಾಗಿ ಬೆಂಗಳೂರಿನಲ್ಲಿ ಸುರಕ್ಷಿತವಾಗಿ ಇಳಿಯುವ ಮೂಲಕ ದೊಡ್

20 Apr 2026 11:46 am
ಸೂರ್ಯ ನೆತ್ತಿ ಮೇಲೆ ಏರಿದಂತೆಲ್ಲಾ ಸೆನ್ಸೆಕ್ಸ್‌, ನಿಫ್ಟಿ ಏರಿಕೆ; ಷೇರು ಮಾರುಕಟ್ಟೆಯ ಸ್ಥಿರತೆ ಮುಂದುವರೆಯುವ ಭರವಸೆ

ಪಶ್ಚಿಮ ಏಷ್ಯಾ ಯುದ್ಧ ಮತ್ತು ಅಮೆರಿಕ-ಇರಾನ್‌ ಶಾಂತಿ ಮಾತುಕತೆ ನಡುವಿನ ಗೊಂದಲಮಯ ವಾತಾವರಣದ ನಡುವೆ, ಭಾರತೀಯ ಷೇರು ಮಾರುಕಟ್ಟೆಯಲ್ಲಿ ಸ್ಥಿರ ವಹಿವಾಟು ಕಂಡುಬರುತ್ತದೆ. ಇಂದು (ಏ.20-ಸೋಮವಾರ) ವಹಿವಾಟು ಆರಂಭವಾಗುತ್ತಿದ್ದಂತೇ ನ

20 Apr 2026 11:45 am
ನಿರಂತರ ಮೌನದಿಂದ ತಪ್ಪು ಸಂದೇಶ, ಪಕ್ಷ ಮತ್ತು ಸರ್ಕಾರದ ಹಿಡಿತ ಬಿಗಿ ಇರಲಿ: ಸಿದ್ದುಗೆ ಆಪ್ತರ ಮನವರಿಕೆ

ಸಿಎಂ ಸಿದ್ದರಾಮಯ್ಯ ಅವರ ಮೌನ ಇದೀಗ ಆಪ್ತರ ಆತಂಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿರುವ ಕೆಲವು ಸಚಿವರು ಈ ಬಗ್ಗೆ ಚರ್ಚೆ ನಡೆಸಿದ್ದಾರೆ. ಪ್ರಸ್ತುತ ಬೆಳವಣಿಗೆಗಳ ಬಗ್ಗೆ ಮೌನ ಹೊಂದಿದರೆ

20 Apr 2026 11:43 am
ಅಡ್ವಾನ್ಸ್‌ ಬುಕಿಂಗ್‌ ತಲೆನೋವು ; ಗ್ಯಾಸ್‌ ವಿತರಣೆ ಕೇಂದ್ರದವರಿಗೆ ಸಮಸ್ಯೆ

ಹನುಮಸಾಗರ ಪಟ್ಟಣದ ಶ್ರೀ ಅನ್ನದಾನೇಶ್ವರ ಗ್ರಾಮೀಣ ಅನಿಲ ವಿತರಣೆ ಕೇಂದ್ರವು ಸ್ಥಳೀಯ ಪಟ್ಟಣ ಸೇರಿದಂತೆ ಸುಮಾರು 68 ಹಳ್ಳಿಗಳಿಗೆ ಸೇವೆ ನೀಡುತ್ತಿದೆ. ಆದರೆ ಇತ್ತೀಚಿನ ಅಡುಗೆ ಅನಿಲ ಅಭಾವದ ಹಿನ್ನೆಲೆಯಲ್ಲಿ, ಗ್ರಾಹಕರು ಸಿಲಿಂಡ

20 Apr 2026 11:16 am
ಪಿಂಚಣಿ ಸೌಲಭ್ಯಕ್ಕೆ ವಯಸ್ಸಿನ ಕುತ್ತು; 80ರ ವೃದ್ಧೆಗೆ ಆಧಾರ್‌ನಲ್ಲಿ 48ರ ಪ್ರಾಯ! 1 ವರ್ಷದಿಂದ ಕಚೇರಿ ಸುತ್ತ ಅಲೆದರೂ ಸಿಗದ ನ್ಯಾಯ

ಸರ್ಕಾರದ ಎಲ್ಲಾ ಸೌಲಭ್ಯಗಳಿಗೆ ಆಧಾರ್‌ ಕಾರ್ಡ್‌ ಅತಿಮುಖ್ಯ. ಅದರಲ್ಲಾಗುವ ಸಣ್ಣ ತಪ್ಪುಗಳು ಸಹ ನಮ್ಮನ್ನು ಹಲವು ಸರ್ಕಾರಿ ಸೌಲಭ್ಯಗಳಿಂದ ವಂಚಿತರಾಗುವಂತೆ ಮಾಡಬಹುದು. ಅದರಂತಯೇ ಕುತಿಜಾಬಿ ರಾಜೇಸಾಬ ಪಠಾಯತ ವೃದ್ದಮಹಿಳೆಯ ಆಧ

20 Apr 2026 11:15 am
Explained: ಚಿನ್ನದ ಅಕ್ಷಯ ಯಾತ್ರೆ: ಮಣ್ಣಿನಾಳದಲ್ಲಿದ್ದ ಸಾಮಾನ್ಯ ಅದಿರಿಗೆ ಗೋಲ್ಡನ್ ಕಾಲ ಬಂದಿದ್ಹೇಗೆ?

ಈಜಿಪ್ಟಿನವರು ಚಿನ್ನವನ್ನು 'ಮಣ್ಣಿಗಿಂತ ಹೆಚ್ಚು ಹೇರಳ' ಎಂದು ಬಣ್ಣಿಸಿದರು. ಮಾನವನ ವಿಕಾಸವಾದಂತೆ, ಚಿನ್ನಕ್ಕೂ ಮೌಲ್ಯ ಬರಲಾರಂಭಿಸಿತು. ಆರಂಭದಲ್ಲಿಆಕರ್ಷಕ ಲೋಹವಷ್ಟೇ ಆಗಿದ್ದ ಚಿನ್ನವೀಗ ಜಾಗತಿಕ ಮಾರುಕಟ್ಟೆಯ ಮೇಲೆ ಪರಿ

20 Apr 2026 11:12 am
ಕಾಂಗ್ರೆಸ್ ಶಾಸಕ ಎನ್ ಎ ಹ್ಯಾರಿಸ್ ಮನೆಯ ಮೇಲೆ ಇಡಿ ದಾಳಿ: ಬಿಟ್ ಕಾಯಿನ್ ಹಗರಣದ ಲಿಂಕ್ ಕಾರಣ?

ಕಾಂಗ್ರೆಸ್ ಶಾಸಕ ಹಾಗೂ ಬಿಡಿಎ ಅಧ್ಯಕ್ಷ ಎನ್ ಎ ಹ್ಯಾರಿಸ್ ಅವರ ಮನೆಯ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಸೋಮವಾರ ಬೆಳಗ್ಗೆ ದಾಳಿ ನಡೆಸಲಾಗಿದೆ. ಎನ್ ಎ ಹ್ಯಾರಿಸ್ ಅಲ್ಲದೆ, ಅವರ ಪುತ್ರ ಮುಹಮ್ಮದ್

20 Apr 2026 10:54 am
ಬಂಗಾಳದ ರಾಜಕೀಯ ಮತ್ತು ರಕ್ತಸಿಕ್ತ ಚುನಾವಣೆ : EVM ಸದ್ದಿನ ನಡುವೆ ಮನುಷ್ಯ ಜೀವಕ್ಕೆ ಈ ಬಾರಿಯಾದರೂ ಬೆಲೆ ಸಿಗುವುದೇ?

West Bengal Poll and Violence : ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಸದಾ ಒಂದಲ್ಲಾ ಒಂದು ಕಾರಣಕ್ಕೆ ಸುದ್ದಿಯಲ್ಲಿರುವ ಬಂಗಾಳದಲ್ಲಿ ಈ ಬಾರಿಯಾದರೂ, ಶಾಂತಿಯುತ ಚುನಾವಣೆ ನಡೆಯುತ್ತದೋ, ಇಲ್ಲವೋ, ಮತ್ತದೇ ಹಿಂಸಾಚಾರ ತ

20 Apr 2026 10:17 am
Gold Rate Fall: ಅಕ್ಷಯ ತೃತೀಯದ ದಿನವೇ ಇಳಿದ ಚಿನ್ನದ ಬೆಲೆ: ಬೆಳ್ಳಿ ಬೆಲೆ ತಟಸ್ಥ

ಮಧ್ಯಪ್ರಾಷ್ಯ ಬಿಕ್ಕಟ್ಟು, ಇರಾನ್ ಯುದ್ಧ ಪರಿಸ್ಥಿತಿಗಳು ಮೂಂದುವರಿದಿರುವ ಸಂದರ್ಭದಲ್ಲಿಯೇ ಚಿನ್ನ ಮಾರುಕಟ್ಟೆಗಳಲ್ಲಿ ಬೆಲೆ ಇಳಿಕೆ ದಾಖಲಿಸಿದೆ. ಜನರಿಗೆ ಸಿಹಿಸುದ್ದಿಯಾಗಿದ್ದು, ಅಕ್ಷಯ ತೃತೀಯದ ದಿನ ಮನೆಗೆ ಬಂಗಾರವನ್ನು

20 Apr 2026 10:09 am
ಬೆಂಗಳೂರು ನಗರ ವಾಸಿಗಳಿಗೆ ನಿವೇಶನ ಮರೀಚಿಕೆ, ಯೋಜನೆ ಅನುಷ್ಠಾನ ವಿಳಂಬದಿಂದ ಸಮಸ್ಯೆ

ಬೆಂಗಳೂರಿನಲ್ಲಿ ಸ್ವಂತ ಮನೆ ಹೊಂದಬೇಕೆಂಬ ಮಧ್ಯಮ ವರ್ಗದವರ ಕನಸು ಇಂದು ವಿವಿಧ ಕಾರಣಗಳಿಂದಾಗಿ ಸವಾಲಾಗಿ ಪರಿಣಮಿಸಿದೆ. ಹಿಂದೆ ಸಿಐಟಿಬಿಯಂತಹ ಸಂಸ್ಥೆಗಳು ಜನರಿಗೆ ಭರವಸೆ ನೀಡುತ್ತಿದ್ದವು, ಆದರೆ ಪ್ರಸ್ತುತ ಸ್ಥಳೀಯ ಪ್ರಾಧಿಕ

20 Apr 2026 9:32 am
ಇಡ್ಲಿ-ದೋಸೆ ತಿಂದು 97 ಉದ್ಯೋಗಿಗಳು ಅಸ್ವಸ್ಥರು : ಬೇಸಿಗೆಯಲ್ಲಿ ಹುದುಗಿಸಿದ ಆಹಾರ ಬಳಕೆ ಬಗ್ಗೆ ಹೇಗೆ ಕಾಳಜಿ ವಹಿಸಬೇಕು?

ಬೇಸಿಗೆಯೆಂದರೆ, ಅದು ನೀರು ಆಹಾರ ಆರೋಗ್ಯ ಎಲ್ಲದರ ಮೇಲೆ ಪ್ರಭಾವ ಬೀರುತ್ತದೆ. ಹೆಚ್ಚು ಬ್ಯಾಕ್ಟೀರಿಯಾ ಚಟುವಟಿಕೆಗಳು ಆರೋಗ್ಯವನ್ನು ಕೆಡಿಸುವುದರಿಂದ ಸೇವಿಸುವ ಆಹಾರ, ನೀರಿನ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು.

20 Apr 2026 9:13 am
ಕನಕಗಿರಿ ಉತ್ಸವಕ್ಕೆ ಕೊನೆಗೂ ಕಾಲ ಬಂತು , ಮೇ 9, 10 ಕ್ಕೆ ಉತ್ಸವ ನಿಗದಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಅವರ ಕನಕಗಿರಿ ವಿಧಾನಸಭಾ ಕ್ಷೇತ್ರದಲ್ಲಿ ಕೊನೆಗೂ 'ಕನಕಗಿರಿ ಉತ್ಸವ' ಆಚರಣೆಗೆ ದಿನಾಂಕ ನಿಗದಿಯಾಗಿದೆ. ಈ ಹಿಂದೆ ಸ್ಥಳೀಯವಾಗಿ ವ್ಯಕ್ತವಾದ ಪರ-ವಿರೋಧದ ಅಭಿಪ್ರಾಯಗಳಿಂದ

20 Apr 2026 9:04 am
ಬೆಂಗಳೂರು ಉಪನಗರ ರೈಲು : ಮೂರು ಪ್ಯಾಕೇಜ್‌ ಪೈಕಿ ಎರಡು ಫೈನಲ್‌

ಬೆಂಗಳೂರು ಉಪನಗರ ರೈಲು ಯೋಜನೆಯ (ಬಿಎಸ್‌ಆರ್‌ಪಿ) ‘ಮಲ್ಲಿಗೆ’ ಕಾರಿಡಾರ್‌ನ ಮೊದಲ ಪ್ಯಾಕೇಜ್‌ ಕಾಮಗಾರಿಗೆ ಹಿನ್ನಡೆಯಾಗಿದೆ. ಬೆನ್ನಿಗಾನಹಳ್ಳಿ ಮತ್ತು ಶೆಟ್ಟಿಹಳ್ಳಿ ನಡುವಿನ ಈ ಭಾಗಕ್ಕೆ ಕೆ-ರೈಡ್ ಸಂಸ್ಥೆಯು ಪುನಃ ಟೆಂಡರ್ ಕ

20 Apr 2026 7:43 am
ಮೈಸೂರು: ಟೂರಿಸ್ಟ್‌ ವಾಹನಗಳ ಮೇಲೆ ಆರ್‌ಟಿಒ ನಿಗಾ, ಮೊದಲ ದಿನವೇ 10 ವಾಹನಗಳ ವಿರುದ್ಧ ಕೇಸ್‌

ಮೈಸೂರಿನ ಪ್ರವಾಸಿ ತಾಣಗಳಾದ ಅರಮನೆ, ಮೃಗಾಲಯ ಹಾಗೂ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡುವ ಹೊರರಾಜ್ಯದ ಪ್ರವಾಸಿ ವಾಹನಗಳ ಮೇಲೆ ಸಾರಿಗೆ ಇಲಾಖೆ ಅಧಿಕಾರಿಗಳು ಕಟ್ಟುನಿಟ್ಟಿನ ನಿಗಾ ವಹಿಸಿದ್ದಾರೆ. ನಿಗದಿತ ಕಾಲಾವಧಿ ಮುಗಿದಿದ್ದರ

20 Apr 2026 7:11 am
ಜೆಡಿಎಸ್‌ಗೆ ಜಮೀರ್‌ ಅಹ್ಮದ್ ಬರೋದೆಲ್ಲ ಗಾಳಿ ಸುದ್ದಿ: ಊಹಪೋಹಕ್ಕೆ ತೆರೆ ಎಳೆದ ಕೇಂದ್ರ ಸಚಿವ ಎಚ್‌ಡಿ ಕುಮಾರಸ್ವಾಮಿ

ಕಾಂಗ್ರೆಸ್ ಬಿಟ್ಟು ಜೆಡಿಎಸ್ ಸೇರ್ಪಡೆ ಬಗ್ಗೆ ಕುತೂಹಲ ಹುಟ್ಟಿಸಿದ್ದ ಜಮೀರ್ ಅಹ್ಮದ್ ಅವರ ಸುದ್ದಿಯನ್ನು ಜೆಡಿಎಸ್ ಮುಖಂಡರಾದ ಕುಮಾರಸ್ವಾಮಿ ತಳ್ಳಿಹಾಕಿದ್ದಾರೆ.

20 Apr 2026 6:54 am
ಹ್ಯಾಟ್ರಿಕ್ ಗೆಲುವಿನ ಉತ್ಸಾಹದಿಂದ ಪುಟಿಯುತ್ತಿರುವ ಗುಜರಾತ್ ಜೈಂಟ್ಸ್ ಗೆ ಮುಂಬೈ ಇಂಡಿಯನ್ಸ್ ಸವಾಲು

IPL 2026 ಏಪ್ರಿಲ್ 20ರಂದು ಐಪಿಎಲ್ 2026ರ 30ನೇ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ಮತ್ತು ಮುಂಬೈ ಇಂಡಿಯನ್ಸ್ ಮುಖಾಮುಖಿಯಾಗುತ್ತಿವೆ. ಹ್ಯಾಟ್ರಿಕ್ ಗೆಲುವಿನಿಂದ ಗುಜರಾತ್ ಭರ್ಜರಿ ಫಾರ್ಮ್‌ನಲ್ಲಿದ್ದರೆ, ಸತತ ನಾಲ್ಕು ಸೋಲುಗಳಿಂದ ಮುಂ

19 Apr 2026 11:52 pm
IPL 2026- ಮುಂದುವರಿದ ಪಂಜಾಬ್ ಕಿಂಗ್ಸ್ ಅಜೇಯ ಸವಾರಿ ; ಲಖನೌ ಸೂಪರ್ ಜೈಂಟ್ಸ್ ಗೆ ಹ್ಯಾಟ್ರಿಕ್ ಸೋಲಿನ ಬರೆ

ಐಪಿಎಲ್ 2026ರಲ್ಲಿ ಪಂಜಾಬ್ ಕಿಂಗ್ಸ್ ತಂಡದ ಅಜೇಯ ದಂಡಯಾತ್ರೆ ಮುಂದುವರಿದಿದೆ. ಪ್ರಿಯಾಂಶ್ ಆರ್ಯ ಮತ್ತು ಕೂಪರ್ ಕಾನಲ್ಲಿ ಅವರ ಹೊಡೆಬಡಿಯ ಅರ್ಧಶತಕ ಮತ್ತು ಮಾರ್ಕೋ ಯಾನ್ಸನ್ ಅವರ ಮಾರಕ ಬೌಲಿಂಗ್ ನೆರವಿನಿಂದ ಲಖನೌ ಸೂಪರ್ ಜೈಂಟ್

19 Apr 2026 11:43 pm
ಆಲ್ಕೋಹಾಲ್‌ ಪ್ರಮಾಣ ಆಧರಿಸಿ ಮದ್ಯ ದರ ನಿಗದಿಗೆ ಕರ್ನಾಟಕ ಸರ್ಕಾರ ಕರಡು ಅಧಿಸೂಚನೆ; ಇದು ದೇಶದಲ್ಲೇ ಮೊದಲು!

ಪಾನೀಯಗಳಲ್ಲಿರುವ ಮದ್ಯಸಾರದ ಪ್ರಮಾಣ ಆಧರಿಸಿ ಸುಂಕ ವಿಧಿಸುವ 'ಆಲ್ಕೋಹಾಲ್ ಇನ್ ಬಿವರೇಜ್' (AIB) ಪದ್ಧತಿಯನ್ನು ಜಾರಿಗೊಳಿಸಲು ಕರ್ನಾಟಕ ಸರ್ಕಾರ ಮುಂದಾಗಿದೆ. ಯುರೋಪ್ ಮತ್ತು ಆಸ್ಟ್ರೇಲಿಯಾದಲ್ಲಿ ಚಾಲ್ತಿಯಲ್ಲಿರುವ ಈ 'ಗೋಲ್ಡ್

19 Apr 2026 9:31 pm
ಇಂಡೋ- ನಾರ್ಡಿಕ್ ಶೃಂಗಸಭೆಯ ಬಳಿಕ ಪ್ರಧಾನಿ ಮೋದಿಯಿಂದ ಇಟಲಿ ಭೇಟಿ: ಏನು ಉದ್ದೇಶ?

PM Modi Italy Visit- ಮುಂದಿನ ತಿಂಗಳು ಓಸ್ಲೋದಲ್ಲಿ ನಡೆಯಲಿರುವ ಇಂಡೋ-ನಾರ್ಡಿಕ್ ಶೃಂಗಸಭೆಯ ನಂತರ ಪ್ರಧಾನಿ ಮೋದಿ ರೋಮ್‌ಗೆ ಭೇಟಿ ನೀಡುವ ಸಾಧ್ಯತೆಯಿದೆ. ನಾರ್ಡಿಕ್ ನಾಯಕರೊಂದಿಗೆ ಹಸಿರು ತಂತ್ರಜ್ಞಾನದ ಕುರಿತು ಚರ್ಚಿಸಿದ ಬಳಿಕ, ಇಟಲಿ ಪ

19 Apr 2026 9:26 pm
ಸಂಸದ ಸುಧಾಕರ್‌ ಬಗ್ಗೆ ಬೇಕಾಬಿಟ್ಟಿ ಮಾತನಾಡಬೇಡಿ: ಬಿಜೆಪಿ ಜಿಲ್ಲಾಧ್ಯಕ್ಷರ ವಾರ್ನಿಂಗ್‌

ಬಿಜೆಪಿ ಜಿಲ್ಲಾಧ್ಯಕ್ಷ ಸೀಕಲ್‌ ರಾಮಚಂದ್ರಗೌಡ ಅವರು ಎನ್‌ಡಿಎ ಮೈತ್ರಿಯ ಬಗ್ಗೆ ಎಚ್ಚರಿಕೆಯ ಮಾತನ್ನಾಡಿದ್ದಾರೆ. ಮೈತ್ರಿಕೂಟವು ಒಂದು ಮನೆಯಿದ್ದಂತೆ ಇರಬೇಕು ಮತ್ತು ಏನೇ ಭಿನ್ನಾಭಿಪ್ರಾಯಗಳಿದ್ದರೂ ಅದನ್ನು ಆಂತರಿಕವಾಗಿ ಬ

19 Apr 2026 8:56 pm
ಪಶ್ಚಿಮ ಬಂಗಾಳ ಚುನಾವಣಾ ಪ್ರಚಾರದ ನಡುವೆ ರಸ್ತೆ ಬದಿ ಮಂಡಕ್ಕಿ ಸವಿದ ಮೋದಿ; ವೈರಲ್ ಆಗಿದೆ ವಿಡಿಯೋ

ಪಶ್ಚಿಮ ಬಂಗಾಳದ 2026ರ ವಿಧಾನಸಭಾ ಚುನಾವಣೆ ಪ್ರಚಾರದ ವೇಳೆ ಪ್ರಧಾನಿ ಮೋದಿ ಅವರು ಜಾರ್‌ಗ್ರಾಮ್‌ನಲ್ಲಿ ರಸ್ತೆ ಬದಿಯ ಅಂಗಡಿಯೊಂದರಲ್ಲಿ 'ಜಾಲ್ಮುರಿ' ಸವಿಯುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಭದ್ರತಾ ಶಿಷ್ಟಾಚಾರಗಳನ್ನು ಮೀರಿ

19 Apr 2026 8:22 pm
ಮೈಸೂರು : ಕಾವೇರಿ ನದಿಯಲ್ಲಿ ಈಜಲು ತೆರಳಿದ್ದ 6 ಮಂದಿ ನೀರು ಪಾಲು

ಮೈಸೂರು ಜಿಲ್ಲೆಯ ಕೆ.ಆರ್. ನಗರದ ಅರ್ಕೇಶ್ವರ ದೇವಸ್ಥಾನದ ಬಳಿ ಕಾವೇರಿ ನದಿಯಲ್ಲಿ ಈಜಲು ತೆರಳಿದ್ದ ಆರು ಮಂದಿ ಪ್ರವಾಸಿಗರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಉರೂಸ್ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಬೆಂಗಳೂರು ಮತ್ತು ಊಟ

19 Apr 2026 7:31 pm
ವರುಣ್ ಚಕ್ರವರ್ತಿ ಕೈಚಳಕದ ಬಳಿಕ ರಿಂಕು ಸಿಂಗ್ ಸಾಹಸ; ಕೊನೆಗೂ ಕೋಲ್ಕತಾ ತೆರೆಯಿತು ಗೆಲುವಿನ ಖಾತೆ!

ಆರು ಪಂದ್ಯಗಳನ್ನಾಡಿಯೂ ಈ ಸೀಸನ್ ನಲ್ಲಿ ಗೆಲುವು ಕಾಣದ ಕೋಲ್ಕತಾ ನೈಟ್ ರೈಡರ್ಸ್ ತಂಡ ಇದೀಗ ಮೊದಲ ಗೆಲುವಿನ ಸವಿಯುಂಡಿದೆ. ವರುಣ್ ಚಕ್ರವರ್ತಿ, ಕಾರ್ತಿಕ್ ತ್ಯಾಗಿ ಅವರ ಬಿಗು ಬೌಲಿಂಗ್ ದಾಳಿ ಮತ್ತು ರಿಂಕು ಸಿಂಗ್ ಅವರ ಸಮಯೋಚಿತ

19 Apr 2026 7:28 pm
ಸಿಎಂ ರಾಣೆಬೆನ್ನೂರು ಭೇಟಿ , ಭದ್ರತಾ ಕ್ರಮಗಳಿಂದ ಸಣ್ಣ ವ್ಯಾಪಾರಿಗಳಿಗೆ ಆಥಿ೯ಕ ಸಂಕಷ್ಟ

ಮುಖ್ಯಮಂತ್ರಿ ಸಿದ್ದರಾಮಯ್ಯನವರ ರಾಣೇಬೆನ್ನೂರು ಭೇಟಿಯ ಹಿನ್ನೆಲೆಯಲ್ಲಿ ಕೈಗೊಳ್ಳಲಾದ ಬಿಗಿ ಭದ್ರತಾ ಕ್ರಮಗಳು ಸ್ಥಳೀಯ ಸಣ್ಣ ವ್ಯಾಪಾರಿಗಳ ಆರ್ಥಿಕ ಸಂಕಷ್ಟಕ್ಕೆ ಕಾರಣವಾಗಿವೆ ಎಂಬ ಆರೋಪ ಕೇಳಿಬಂದಿದೆ. ದೊಡ್ಡ ಕೆರೆಯ ಬಳಿ ನ

19 Apr 2026 6:22 pm
ತಮಿಳುನಾಡಿನ ವಿರುಧುನಗರದ ಪಟಾಕಿ ಕಾರ್ಖಾನೆಯಲ್ಲಿ ಭೀಕರ ಸ್ಫೋಟ: 16 ಸಾವು, 6 ಗಾಯ

Tamil Nadu Fireworks Factory Tragedy- ತಮಿಳುನಾಡಿನ ವಿರುಧುನಗರ ಜಿಲ್ಲೆಯ ಪಟಾಕಿ ಕಾರ್ಖಾನೆಯಲ್ಲಿ ಸಂಭವಿಸಿದ ಭೀಕರ ಸ್ಫೋಟದಲ್ಲಿ 16 ಮಂದಿ ಮೃತಪಟ್ಟು, ಹಲವರು ಗಾಯಗೊಂಡಿದ್ದಾರೆ. ರಾಸಾಯನಿಕ ಮಿಶ್ರಣದ ವೇಳೆ ಉಂಟಾದ ಘರ್ಷಣೆಯಿಂದ ಈ ದುರಂತ ಸಂಭವಿಸಿರಬ

19 Apr 2026 6:14 pm
ಕೇರಳದಲ್ಲಿ ಎರಡು ದಿನ ತೀವ್ರಗೊಳ್ಳಲಿದೆ ತಾಪಮಾನ ; ಏಪ್ರಿಲ್‌ ಅಂತ್ಯಕ್ಕೆ ಬೇಸಿಗೆ ಮಳೆ ಸಾಧ್ಯತೆ

ಕೇರಳದಲ್ಲಿ ಮುಂದಿನ ಎರಡು ದಿನಗಳ ಕಾಲ ತೀವ್ರ ಬಿಸಿಗಾಳಿ ಬೀಸಲಿದ್ದು, ತಾಪಮಾನವು ಸಾಮಾನ್ಯಕ್ಕಿಂತ ಎರಡು ಡಿಗ್ರಿ ಸೆಲ್ಸಿಯಸ್‌ವರೆಗೆ ಏರಿಕೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ. ಈ ಹಿನ್ನೆಲೆಯಲ್ಲಿ ಮಲೆನಾಡು ಹೊರತುಪ

19 Apr 2026 4:54 pm
ಬಿಸಿಸಿಐ ಆಯ್ಕೆ ಸಮಿತಿ ಅಧ್ಯಕ್ಷ ಅಜಿತ್ ಅಗರ್ಕರ್ ಅಧಿಕಾರಾವಧಿ ವಿಸ್ತರಿಸಲು ಬಿಸಿಸಿಐ ಚಿಂತನೆ!: ಯಾಕೆ?

2027ರ ಏಕದಿನ ವಿಶ್ವಕಪ್ ದೃಷ್ಟಿಯಿಂದ ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್ ಅವರ ಅಧಿಕಾರಾವಧಿಯನ್ನು 2027ರವರೆಗೆ ವಿಸ್ತರಿಸಲು ಬಿಸಿಸಿಐ ಚಿಂತಿಸಿದೆ. ಆಯ್ಕೆ ಪ್ರಕ್ರಿಯೆಯಲ್ಲಿ ಸ್ಥಿರತೆ ಮತ್ತು ಮುಖ್ಯ ತರಬೇತುದಾರ ಗೌತಮ್ ಗಂಭೀರ್ ಅ

19 Apr 2026 4:15 pm
BTS Tokyo Concert- ಜಪಾನ್ ಕಾನ್ಸರ್ಟ್ ವೇಳೆ J-Hopeಗೆ ಅಜ್ಜಿ ನಿಧನದ ಆಘಾತ; ನೋವಿನಲ್ಲೂ ಶೋನಲ್ಲಿ ಭಾಗಿ, ಹೇಳಿದ್ದೇನು?

BTS ತಮ್ಮ ಕಂಬ್ಯಾಕ್ ವರ್ಲ್ಡ್‌ ಟೂರ್‌ ನಡೆಸುತ್ತಿದ್ದು ‌, ಇದರ ಭಾಗವಾಗಿ ಜಪಾನ್‌ ಪ್ರವಾಸ ಬೆಳೆಸಿದ ದಿನವೇ J-Hope ಅಜ್ಜಿ ದ.ಕೊರಿಯಾದಲ್ಲಿ ನಿಧನರಾದ ವಾರ್ತೆ ಬಂದಿದೆ. ಆದರೆ, ಇಲ್ಲಿ ಕಾನ್ಸರ್ಟ್‌ ಬಿಟ್ಟು ಹೋಗಲು ಸಾಧ್ಯವಾಗದ ಕಾರಣದಿ

19 Apr 2026 3:51 pm
ಮತದಾರ ಕ್ಷೇತ್ರ ಮರುವಿಗಂಡಣೆಗೆ ನಮ್ಮ ವಿರೋಧವಿದೆ : ಸಿಎಂ ಸಿದ್ದರಾಮಯ್ಯ

ಮತದಾರರ ಕ್ಷೇತ್ರ ಮರುವಿಂಗಡಣೆಯು ದಕ್ಷಿಣ ಭಾರತದ ರಾಜ್ಯಗಳಿಗೆ ಅನ್ಯಾಯ ಮಾಡುವುದರಿಂದ ಕಾಂಗ್ರೆಸ್ ಪಕ್ಷ ಇದನ್ನು ವಿರೋಧಿಸುತ್ತಿದೆ ಎಂದು ಸಿ ಎಂ ಸಿದ್ದರಾಮಯ್ಯ ಹೇಳಿದರು. ಇದೇ ವೇಳೆ ಅವರು ಮಹಿಳಾ ಮೀಸಲಾತಿಯನ್ನು ತಾವು ಸ್ವಾ

19 Apr 2026 3:50 pm
ಬೇಸಿಗೆ ರಜೆಯಲ್ಲಿ ಮಕ್ಕಳ ಕೈಗೆ ಜ್ಞಾನ ಸೇತು: ಜಾರ್ಖಂಡ್‌ ಮಾದರಿ ಪ್ರಯೋಗಕ್ಕೆ ಮುಂದಾದ ಶಿಕ್ಷಣ ಇಲಾಖೆ, ಏನಿದು?

ಬೇಸಿಗೆಯಲ್ಲಿ ಮಕ್ಕಳ ಕಲಿಕೆಗಾಗಿ ಜಾರ್ಖಂಡ್‌ ಮಾದರಿಯಲ್ಲಿ ಜ್ಞಾನಸೇತು ಎಂಬ ಕಲಿಕಾ ಪ್ರಯೋಗಕ್ಕೆ ಶಿಕ್ಷಣ ಇಲಾಖೆ ಮುಂದಾಗಿದೆ. ಈ ಮೂಲಕ ಬೇಸಿಗೆಯ ದಿನಗಳಲ್ಲಿ ಮಕ್ಕಳು ತಮ್ಮ ಮನೆಯಲ್ಲಿ ಕುಳಿತು ಮೊಬೈಲ್‌ ಮೂಲಕವೇ ಗಣಿತ, ವಿಜ್ಞ

19 Apr 2026 3:03 pm
ಬಿಜೆಪಿ ಜೊತೆಗೆ ಮೈತ್ರಿ ಅಷ್ಟೇ, ಸಿದ್ಧಾಂತದಲ್ಲಿ ರಾಜಿ ಇಲ್ಲ: ಜಮೀರ್ ಅಹ್ಮದ್ ಸೇರ್ಪಡೆ ವದಂತಿ ಬಗ್ಗೆ ಚಿಕ್ಕಮಗಳೂರಲ್ಲಿ ನಿಖಿಲ್ ಕುಮಾರಸ್ವಾಮಿ ಹೇಳಿದ್ದೇನು?

ನಮ್ಮ ಸಿದ್ದಾಂತದಲ್ಲಿ ಯಾವುದೇ ಬದಲಾವಣೆ ಇಲ್ಲ, ನಾವು ಯಾವತ್ತಿದ್ರೂ ಜಾತ್ಯಾತೀತವಾಗಿ ಉಳಿಯುತ್ತೇವೆ, ನಾವು NDA ಜೊತೆ ಮಿತ್ರ ಪಕ್ಷವಾಗಿ ಕೈ ಜೋಡಿಸಿದ್ದೇವೆ. ಆದರೆ ನಮ್ಮ ಸಿದ್ದಾಂತವನ್ನ ಮರ್ಜ್ ಮಾಡಿಲ್ಲ ಎಂದು ನಿಖಿಲ್ ಕುಮಾರಸ್

19 Apr 2026 2:36 pm
ಇಟಲಿಯಲ್ಲಿ ಗುರುದ್ವಾರದ ಹೊರಗೆ ಗುಂಡಿನ ದಾಳಿಗೆ 2 ಭಾರತೀಯ ಪ್ರಜೆಗಳು ಬಲಿ: ಪೂರ್ವ ಯೋಜಿತ ಘಟನೆ ಶಂಕೆ

ಇಟಲಿಯ ಕೊವೊ ಪಟ್ಟಣದಲ್ಲಿ ವೈಶಾಖಿ ಹಬ್ಬದ ಹಿನ್ನಲೆಯಲ್ಲಿ ಗುರುದ್ವಾರಕ್ಕೆ ಹೋಗಿ ಹೊರಗೆ ಬಂದ ವೇಳೆ ಗುಂಡಿನ ದಾಳಿ ನಡೆದಿದ್ದು, 2 ಭಾರತೀಯ ಮೂಲದ ಪ್ರಜೆಗಳು ಸಾವನ್ನಪ್ಪಿದ್ದಾರೆ. ಪ್ರಾಥಮಿಕ ಮಾಹಿತಿಯ ಪ್ರಕಾರ, 3ಮೇಲೆ ಗುಂಡಿನ ದಾ

19 Apr 2026 2:17 pm
I-PAC ಕಾರ್ಯಾಚರಣೆ ಸ್ಥಗಿತ ವರದಿ ಆಧಾರರಹಿತ: ಟಿಎಂಸಿ ಸ್ಪಷ್ಟನೆ

ಪಶ್ಚಿಮ ಬಂಗಾಳದ ಐ-ಪ್ಯಾಕ್ ಸಂಸ್ಥೆಯು ತನ್ನ ಕಾರ್ಯಾಚರಣೆಯನ್ನು 20 ದಿನಗಳ ಕಾಲ ಸ್ಥಗಿತಗೊಳಿಸಿದೆ ಎಂಬ ಮಾಧ್ಯಮ ವರದಿಗಳನ್ನು ತೃಣಮೂಲ ಕಾಂಗ್ರೆಸ್ ಖಂಡಿಸಿದ್ದು, ಆರೋಪಗಳನ್ನು ತಳ್ಳಿ ಹಾಕಿದೆ. ಇಂತಹ ವರದಿಗಳು ಸಂಪೂರ್ಣ ಸುಳ್ಳು

19 Apr 2026 2:10 pm
ಜಪಾನ್‌-ದ.ಕೊರಿಯಾ ಬಳಿ ಮತ್ತೆ ಆರ್ಭಟಿಸಿದ ಉ.ಕೊರಿಯಾದ ಮಿಸೈಲ್‌: 4ತಿಂಗಳಲ್ಲಿ ನಡೆದ 7ನೇ ಘಟನೆ, ಟೊಕಿಯೋದಲ್ಲಿ ಹೈ ಅಲರ್ಟ್ ಜಾರಿ!

ಪೂರ್ವ ಕರಾವಳಿ ಸಮುದ್ರದಲ್ಲಿ ಜಪಾನ್‌ ಹಾಗೂ ದ.ಕೊರಿಯಾ ಸಮೀಪದಲ್ಲಿ ಉತ್ತರ ಕೊರಿಯಾ ಸರಣಿ ಕ್ಷಿಪಣಿ ಪರೀಕ್ಷೆಗಳನ್ನು ನಡೆಸುವ ಮೂಲಕ ಶಕ್ತಿಪ್ರದರ್ಶನಕ್ಕೆ ಮುಂದಾಗಿದ್ದು, ಏ.19ರಂದು ಮತ್ತೊಂದು ಸರಣಿಯ ಮಿಸೈಲ್‌ ಲಾಂಚ್‌ ಮಾಡಿದೆ

19 Apr 2026 1:29 pm
ರಾಜ್ಯದಲ್ಲಿ ಬಿಸಿ ಗಾಳಿಯ ಅಬ್ಬರ: ಕರಾವಳಿ ಜಿಲ್ಲೆಗಳಲ್ಲಿ ಬಿಸಿ ಗಾಳಿ ಎಚ್ಚರಿಕೆ, ಹಲವೆಡೆ ಆಲಿಕಲ್ಲು ಮಳೆಯ ಮುನ್ಸೂಚನೆ

ಕರ್ನಾಟಕದ ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ, ಉಡುಪಿ ಮತ್ತು ದಕ್ಷಿಣ ಕನ್ನಡದಲ್ಲಿ ತೀವ್ರತರದ ಬಿಸಿಗಾಳಿ ಮುಂದುವರಿಯಲಿದ್ದು, ಸುಡುವ ಬಿಸಿಲಿನಿಂದ ಜನರು ಜಾಗರೂಕರಾಗಿರಲು ಹವಾಮಾನ ಇಲಾಖೆ ಸೂಚಿಸಿದೆ. ಇದೇ ವೇಳೆ ರಾಜ್ಯದ ಹಲವ

19 Apr 2026 1:29 pm
ʼಪಾಕ್ ವಿಶ್ವಾಸಘಾತುಕ ಮಿತ್ರʼ- IRGC ಕನೆಕ್ಷನ್‌ ಇರೋ ಆಸಿಮ್‌ ಮುನೀರ್‌ ಜೊತೆ ದೋಸ್ತಿ US ಹಿತಾಸಕ್ತಿಗೆ ಡೇಂಜರ್: ಟ್ರಂಪ್‌ಗೆ ಗುಪ್ತಚರ ವರದಿ ವಾರ್ನಿಂಗ್

ಪಾಕಿಸ್ತಾನದ ಫಿಲ್ಡ್‌ ಮಾರ್ಷಲ್‌ ಆಸಿಮ್‌ ಮುನೀರ್‌ ಅವರೊಂದಿಗೆ ಟ್ರಂಪ್‌ ಉತ್ತಮ ಸಂಬಂಧವನ್ನು ಹೊಂದಿದು, ಇರಾನ್‌ ನೊಂದಿಗಿನ ಮಾತುಕತೆಗಳಲ್ಲಿ ಮಧ್ಯವರ್ತಿಯನ್ನಾಗಿಸಿದ್ದಾರೆ. ಆದರೆ, ಇತ್ತ ಮುನೀರ್‌ ಇರಾನ್‌ ನ ಮಿಲಿಟರಿಯ ಉನ

19 Apr 2026 12:08 pm
ವಿಜಯನಗರ : ಲಾರಿ ಚಾಲಕನ ಬೇಜವಾಬ್ದಾರಿ ಚಾಲನೆಗೆ ಸರಣಿ ಅಪಘಾತ; ನಾಲ್ವರ ಸಾವು, ಹಲವರಿಗೆ ಗಾಯ

ಹೊಸಪೇಟೆಯ ರಾಷ್ಟ್ರೀಯ ಹೆದ್ದಾರಿ 50 ರಲ್ಲಿ ಲಾರಿ ಚಾಲಕನ ಅತಿವೇಗ ಹಾಗೂ ಬೇಜವಾಬ್ದಾರಿತನದಿಂದ ಭೀಕರ ಸರಣಿ ಅಪಘಾತ ಸಂಭವಿಸಿದೆ. ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಹೊಸಪೇಟೆ ಹೊರವಲಯದ ಟನಲ್‌ನಿಂದ ಡಣಾಪುರದವರೆಗೆ ಲಾರಿಯ

19 Apr 2026 11:42 am
ಜಿಬಿಎ ಅಂತಿಮ ಮತದಾರರ ಪಟ್ಟಿ ಪ್ರಕಟ: ಮತದಾರರ ಸಂಖ್ಯೆ 88,95,361ಕ್ಕೆ ಏರಿಕೆ, ಯಾವ್ಯಾವ ಪಾಲಿಕೆಗಳಲ್ಲಿ ಎಷ್ಟು?

ಗ್ರೇಟರ್‌ ಬೆಂಗಳೂರು ಪ್ರಾಧಿಕಾರ ನಗರದ ಪಾಲಿಕೆಗಳಿಗೆ ಸಂಬಂಧಿಸಿದಂತೆ ಅಂತಿಮ ಮತದಾರರ ಪಟ್ಟಿಯನ್ನು ಶನಿವಾರ(ಏ.18) ಪ್ರಕಟಿಸಿದೆ. ಈ ಪಟ್ಟಿಯಲ್ಲಿ ಒಟ್ಟು 88,95,361 ಮತದಾರರಿದ್ದು, ಈ ಪೈಕಿ ಪುರುಷ ಮತದಾರರ ಸಂಖ್ಯೆ 45,71,169, ಮಹಿಳಾ ಮತದಾರರ

19 Apr 2026 10:20 am
ಚಿನ್ನ ಉತ್ಪಾದನೆಯಲ್ಲಿ ಚೀನಾ ನಂ.1: ಜಾಗತಿಕ ಅಸ್ಥಿರತೆ ಮಧ್ಯೆಯೂ ಮೊದಲ ತ್ರೈಮಾಸಿಕದಲ್ಲಿ ಬೀಜಿಂಗ್ ಆರ್ಥಿಕತೆ ಬೆಳವಣಿಗೆ!

ಮಧ್ಯಪ್ರಾಚ್ಯ ಬಿಕ್ಕಟ್ಟಿನಿಂದಾಗಿ ಇಡೀ ವಿಶ್ವದ ಆರ್ಥಿಕತೆಯೇ ತಲ್ಲಣಗೊಳ್ಳುತ್ತಿರುವ ಹೊತ್ತಿನಲ್ಲಿ ಚೀನಾದ ಆರ್ಥೀಕತೆ ಮಾತ್ರ ವೇಗಗತಿಯಲ್ಲಿ ಬೆಳೆಯುತ್ತಿದೆ. ಈ ವರ್ಷದ ಮೊದಲ ತ್ರೈಮಾಸಿಕದಲ್ಲಿ ಚೀನಾದ ಆರ್ಥಿಕತೆಯು ಶೇ.5 ಬೆ

19 Apr 2026 9:44 am
ಜನಗಣತಿ ಕಾರ್ಯಕ್ಕೆ ಗಣತಿದಾರರ ನಿರ್ಲಕ್ಷ್ಯ: ನೋಟಿಸ್‌ಗೂ ಉತ್ತರಿಸದ 53 ಮಂದಿ, ಪಾಲಿಕೆಯಿಂದ ಕಾನೂನು ಕ್ರಮದ ಎಚ್ಚರಿಕೆ!

ರಾಷ್ಟ್ರೀಯ ಜನಗಣತಿ-2027ರ ಕಾರ್ಯದಲ್ಲಿ ಬೆಂಗಳೂರಿನ ಕೆಲ ಪಾಲಿಕೆಗಳ ಗಣತಿದಾರರು ನಿರ್ಲಕ್ಷ್ಯ ಧೋರಣೆ ತೋರುತ್ತಿದ್ದು, ಇವರ ವಿರುದ್ದ ಕಾರಣ ಕೇಳಿ ನೋಟಿಸ್‌ ಜಾರಿಗೊಳಿಸಲಾಗಿದೆ. ಆದಾಗ್ಯೂ, ಸುಮಾರು 53 ಮಂದಿ ಈ ನೋಟಿಸ್‌ ಗೆ ಯಾವುದೇ

19 Apr 2026 8:38 am
ಮಂಡ್ಯ, ಮೈಸೂರು, ರಾಮನಗರ ಹಾಗೂ ಬೆಂಗಳೂರು ಜೀವನಾಡಿ ಕೆಆರ್‌ಎಸ್‌ ಜಲಾಶಯದ ನೀರಿನ ಮಟ್ಟ ಇಳಿಕೆ: 100 ಅಡಿಗೆ ಕುಸಿದ ಕನ್ನಂಬಾಡಿ

ಕೆಆರ್‌ಎಸ್ ಜಲಾಶಯ ಕಳೆದ ಬಾರಿ ಬೇಗ ತುಂಬಿ, ಈ ಬಾರಿ ಬೇಗನೇ ಖಾಲಿಯಾಗುತ್ತಿದೆ. ಆರಂಭದಲ್ಲಿ ಉತ್ತಮವಾಗಿ ಮಳೆಯಾಗದೇ ಹೋದರೆ, ನೀರಿನ ಹಾಹಾಕಾರ ಶುರುವಾಗಲಿದೆ. ನೀರಿನ ಮಟ್ಟ 100 ಅಡಿಗೆ ಕುಸಿದಿದ್ದರೂ, ಸದ್ಯಕ್ಕೆ ಕುಡಿಯುವ ನೀರು ಹಾಗ

19 Apr 2026 6:38 am
ಬೆಂಗಳೂರು ವಿಕ್ಟೋರಿಯಾ ಆಸ್ಪತ್ರೆಗೆ ಹೊಸ ಕಟ್ಟಡ: ಕ್ವಾಸೆಕ್ಯು ಸೆಂಟೆನರಿ ಆಸ್ಪತ್ರೆ ಮೇ 2 ರಂದು ಉದ್ಘಾಟನೆ, 7 ವರ್ಷಗಳ ಬಳಿಕ ಪೂರ್ಣ, ಏನೆಲ್ಲಾ ವಿಶೇಷ?

ವಿಕ್ಟೋರಿಯಾ ಆಸ್ಪತ್ರೆ ನಂಬಿಕೊಂಡು ಬರುವ ಬಡ ಮಧ್ಯಮ ವರ್ಗದ ರೋಗಿಗಳಿಗೆ ಹೆಚ್ಚಿನ ಅನುಕೂಲ ಸಿಗಲು, ವಿಕ್ಟೋರಿಯಾ ಹೊಸದಾಗಿ 10 ಮಹಡಿಗಳ ಕಟ್ಟಡವನ್ನು ಉದ್ಘಾಟಿಸುತ್ತಿದೆ. ಇದರಲ್ಲಿ ಏನೆಲ್ಲಾ ವಿಶೇಷ ಇದೆ ನೋಡಿ..

19 Apr 2026 5:28 am
ಬೇಸಿಗೆಗೆ ಬರೀ ನೀರು ಒಳ್ಳೆಯದಲ್ಲ! ಹೀಟ್‌ಸ್ಟ್ರೋಕ್‌ ಆದ್ರೆ ಹೀಗೆ ಮಾಡಿ| Dr. Anantha Padmanabha

ಬೇಸಿಗೆಗೆ ಬರೀ ನೀರು ಒಳ್ಳೆಯದಲ್ಲ! ಹೀಟ್‌ಸ್ಟ್ರೋಕ್‌ ಆದ್ರೆ ಹೀಗೆ ಮಾಡಿ| Dr. Anantha Padmanabha

18 Apr 2026 6:58 pm
ಎಷ್ಟೇ ವಯಸ್ಸಾದ್ರೂ ಫಿಟ್‌, ಯಂಗ್‌ ಆಗಿ ಕಾಣಿಸಬೇಕಾ? ಹೀಗೆ ಮಾಡಿ| Raghu Ramappa

ಎಷ್ಟೇ ವಯಸ್ಸಾದ್ರೂ ಫಿಟ್‌, ಯಂಗ್‌ ಆಗಿ ಕಾಣಿಸಬೇಕಾ? ಹೀಗೆ ಮಾಡಿ| Raghu Ramappa

17 Apr 2026 6:56 pm
ರಚಿತಾ ರಾಮ್‌ ಸೇರಿ ಕನ್ನಡ ನಟರ ಕದ ತಟ್ಟಿದ ದರ್ಶನ್‌ ಮ್ಯಾನೇಜರ್‌ ಮಲ್ಲಿಕಾರ್ಜುನ್‌ ಸಂಕನಗೌಡರ್‌! ಮಲ್ಲಿ ಮುಂದಿನ ಪ್ಲ್ಯಾನ್‌ ಏನು?

ರಚಿತಾ ರಾಮ್‌ ಸೇರಿ ಕನ್ನಡ ನಟರ ಕದ ತಟ್ಟಿದ ದರ್ಶನ್‌ ಮ್ಯಾನೇಜರ್‌ ಮಲ್ಲಿಕಾರ್ಜುನ್‌ ಸಂಕನಗೌಡರ್‌! ಮಲ್ಲಿ ಮುಂದಿನ ಪ್ಲ್ಯಾನ್‌ ಏನು?

16 Apr 2026 7:32 pm