SENSEX
NIFTY
GOLD
USD/INR

Weather

19    C
... ...View News by News Source
ರಾಮನಗರ ವೈದ್ಯ ಕಾಲೇಜು ಆವರಣದಲ್ಲೇ 650 ಹಾಸಿಗೆಗಳ ಆಸ್ಪತ್ರೆ ನಿರ್ಮಿಸಿ: ಡಾ. ಸಿಎನ್‌ ಮಂಜುನಾಥ್ ಪಟ್ಟು; ಕಾರಣವೇನು?

ರಾಮನಗರದಲ್ಲಿ ನಿರ್ಮಾಣ ಹಂತದಲ್ಲಿರುವ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ವೈದ್ಯಕೀಯ ಕಾಲೇಜು ಆವರಣದಲ್ಲೇ 650 ಹಾಸಿಗೆಗಳ ಆಸ್ಪತ್ರೆ ನಿರ್ಮಿಸುವಂತೆ ಸಂಸದ ಡಾ.ಸಿ.ಎನ್. ಮಂಜುನಾಥ್ ಒತ್ತಾಯಿಸಿದ್ದಾರೆ. ಆಸ್ಪತ್

16 Jan 2026 10:23 pm
ಬಿಬಿಎಲ್ ನಲ್ಲಿ ಪಾಕ್ ಆಟಗಾರರಿಗೆ ನಿರಂತರ ಮುಜುಗರ; ಮೊಹಮ್ಮದ್ ರಿಝ್ವಾನ್ ಬಳಿಕ ಈಗ ಬಾಬರ್ ಆಝಂ ಸರದಿ!

Babar Azam Embarrassing Moment- ಬಿಗ್ ಬ್ಯಾಷ್ ಲೀಗ್‌ನಲ್ಲಿ ಪಾಕಿಸ್ತಾನದ ಆಟಗಾರರಿಗೆ ನಿರಂತರ ಮುಜುಗರದ ಪ್ರಸಂಗಗಳು ಎದುರಾಗುತ್ತಿವೆ. ಮೊಹಮ್ಮದ್ ರಿಝ್ವಾನ್ ಅವರು ರಿಟೈರ್ಡ್ ಔಟ್ ಆಗಿ ಸುದ್ದಿಯಾಗಿದ್ದರೆ, ಬಾಬರ್ ಆಝಂ ಅವರು ಒಂದೇ ಪಂದ್ಯದಲ್ಲ

16 Jan 2026 10:04 pm
ಥ್ಯಾಂಕ್ಯೂ ಮಹಾರಾಷ್ಟ್ರ; ಪಾಲಿಕೆ ಚುನಾವಣಾ ಗೆಲುವಿಗೆ ನರೇಂದ್ರ ಮೋದಿ ಸಂತಸ, ಹಿಂದುತ್ವ ಗೆದ್ದಿದೆ ಎಂದ ದೇವೇಂದ್ರ ಫಡ್ನವೀಸ್‌

ದೇಶದ ಅತ್ಯಂತ ಶ್ರೀಮಂತ ಮಹಾನಗರ ಪಾಲಿಕೆಯಾದ ಬೃಹನ್ಮುಂಬೈ ಮಹಾನಗರ ಪಾಲಿಕೆ (ಬಿಎಂಸಿ) ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಇತಿಹಾಸ ಸೃಷ್ಟಿಸಿದೆ. ಮಹಾರಾಷ್ಟ್ರದ ಸ್ಥಳೀಯ ಸಂಸ್ಥೆ ಮಹಾಯುತಿ ಮೈತ್ರಿಕೂಟ ಭರ್ಜರಿ ಜಯ ಸಾ

16 Jan 2026 9:52 pm
ಪತ್ನಿಗೆ ದ್ವೇಷ ಭಾವನೆ ಇಲ್ಲ; ದೂರವಿದ್ರೆ ತೊರೆದಿದ್ದಾರೆಂದಲ್ಲ! ವಿಚ್ಛೇದನ ಕೇಸ್‌: ಕರ್ನಾಟಕ ಹೈಕೋರ್ಟ್‌ ಮಹತ್ವದ ತೀರ್ಪು

ಪತಿಯನ್ನು ತೊರೆದು ದೂರ ವಾಸಿಸುತ್ತಿದ್ದರೂ, ದ್ವೇಷ ಭಾವನೆ ಇಲ್ಲದ ಪತ್ನಿಯನ್ನು ವಿಚ್ಛೇದನ ನೀಡಲು ಹೈಕೋರ್ಟ್ ನಿರಾಕರಿಸಿದೆ. ಪತ್ನಿ ತನ್ನನ್ನು ತೊರೆದಿದ್ದಾರೆಂದು ಸಾಬೀತುಪಡಿಸಲು ಪತಿ ನೀಡಿದ ಸಾಕ್ಷ್ಯಾಧಾರಗಳು ಸಾಲದು ಎಂದ

16 Jan 2026 9:44 pm
ಅಫ್ಘಾನಿಸ್ತಾನದಲ್ಲಿ ನಿಧಾನವಾಗಿ ಜನಪ್ರಿಯಗೊಳ್ಳುತ್ತಿರುವ ಭಾರತೀಯ ಔಷಧಿಗಳು - ಭಾರತದ ಸಹವಾಸದಿಂದ ಆಫ್ಘನ್ನರಿಗಾದ ಪ್ರಯೋಜನ

ಅಫ್ಘಾನಿಸ್ತಾನದಲ್ಲಿ ಭಾರತೀಯ ಔಷಧಿಗಳ ಬಳಕೆ ಹೆಚ್ಚುತ್ತಿದೆ. ಪಾಕಿಸ್ತಾನಿ ಔಷಧಿಗಳ ಬದಲಿಗೆ ಭಾರತೀಯ ಔಷಧಿಗಳು ಜನಪ್ರಿಯತೆ ಗಳಿಸುತ್ತಿವೆ. ಗಡಿ ಸಂಘರ್ಷದ ಬಳಿಕ ಪಾಕಿಸ್ತಾನಿ ಔಷಧಿಗಳ ಗುಣಮಟ್ಟ ಕುಸಿದಿದೆ. ಭಾರತವು ಅಫ್ಘಾನಿಸ

16 Jan 2026 9:06 pm
ಶಿವಮೊಗ್ಗ ಜಿಲ್ಲೆಗೆ ಶೀಘ್ರ ಸಿಗಲಿರುವ 10 ಪ್ರಮುಖ ಯೋಜನೆಗಳ ಮಾಹಿತಿ ಹಂಚಿಕೊಂಡ ಸಂಸದ ಬಿವೈ ರಾಘವೇಂದ್ರ; ಯಾವೆಲ್ಲಾ?

ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ ಅವರು ಜಿಲ್ಲೆಯ ಅಭಿವೃದ್ಧಿಗೆ ಮಂಜೂರಾಗಿರುವ 10 ಪ್ರಮುಖ ಯೋಜನೆಗಳ ವಿವರಗಳನ್ನು ಹಂಚಿಕೊಂಡಿದ್ದಾರೆ. ರೈಲ್ವೆ ಮತ್ತು ರಾಷ್ಟ್ರೀಯ ಹೆದ್ದಾರಿ ಯೋಜನೆಗಳಿಗೆ ಭೂ ಸ್ವಾಧೀನ ಪ್ರಕ್ರಿಯೆ ತ್ವರಿತ

16 Jan 2026 9:05 pm
ವಾದಿರಾಜ ‘ಹಯವದನ’ ಅಂಕಿತದ ಅಂತರಾರ್ಥ (ಹಾಡು ಹಳತು ಭಾವ ನವೀನ - ಭಾಗ 121)

ನರಸಿಂಹನ ಭಜನೆಯ ಮಹತ್ವವನ್ನು ಪುರಂದರದಾಸರ ರಚನೆಯ ಮೂಲಕ ತಿಳಿಸಲಾಗಿದೆ. ಹಿರಣ್ಯಕಶಿಪುವಿನ ಉಪಟಳವನ್ನು ನಾರಾಯಣ ಮಂತ್ರ ಜಪದಿಂದ ಪ್ರಹ್ಲಾದ ಗೆದ್ದನು. ನರಸಿಂಹ ಅವತಾರವೆತ್ತಿ ದುರಿತ ಪರ್ವತವನ್ನು ಖಂಡಿಸುವ ಕುಲಿಶದಂತೆ ರಕ್ಕ

16 Jan 2026 8:51 pm
ಆಸ್ಟ್ರೇಲಿಯನ್ ಓಪನ್‌ನಲ್ಲಿ ರೋಜರ್ ಫೆಡರರ್! 12ನೇ ರ್‍ಯಾಂಕ್ ಆಟಗಾರನಿಗೆ ಸೋಲುಣಿಸಿದ ಮಾಜಿ ಟೆನಿಸ್ ದೊರೆ

ಸ್ವಿಟ್ಜರ್ಲೆಂಡ್ ನ ಟೆನಿಸ್ ದಂತಕತೆ ರೋಜರ್ ಫೆಡರರ್ ಅವರು ಇದೀಗ ಆಸ್ಟ್ರೇಲಿಯನ್ ಓಪನ್ ಟೂರ್ನಿಯಲ್ಲಿ ಭಾಗವಹಿಸಿ ಅಭಿಮಾನಿಗಳನ್ನು ರಂಜಿಸಿದರು. 2022ರಲ್ಲಿ ನಿವೃತ್ತಿ ಪಡೆದ ಬಳಿಕ ಅವರು ಮೊದಲ ಬಾರಿ ಮೆಲ್ಬೋರ್ನ್ ಪಾರ್ಕ್‌ಗೆ ಮರ

16 Jan 2026 8:37 pm
2 ನಾಟಿ ಕೋಳಿ ಕದ್ದು ಸಂಕ್ರಾಂತಿ ಬಾಡೂಟ ಮಾಡಿ ಒಂದೇ ದಿನಕ್ಕೆ ಸಿಕ್ಕಬಿದ್ದ ಕಳ್ಳರು; ಇದು ಚಿಕನ್ ಮಸಾಲೆ ಎಡವಟ್ಟು!

ಜಗಳೂರಿನಲ್ಲಿ ತವರು ಮನೆಯವರು ನೀಡಿದ್ದ ನಾಟಿ ಕೋಳಿಗಳನ್ನು ಕದ್ದೊಯ್ದ ಯುವಕರು, ಅದೇ ಮನೆಯ ಕಿರಾಣಿ ಅಂಗಡಿಗೆ ಬಂದು ಚಿಕನ್ ಮಸಾಲಾ ಖರೀದಿಸಿ ಸಿಕ್ಕಿಬಿದ್ದಿದ್ದಾರೆ. ಮಕರ ಸಂಕ್ರಾಂತಿ ಹಬ್ಬದಂದು ಕೋಳಿಗಳನ್ನು ಕದ್ದು, ಬಾಡೂಟ ಮಾ

16 Jan 2026 8:31 pm
Maharashtra Civic Polls 2026 : ಓವೈಸಿ ಅಬ್ಬರಕ್ಕೆ ಕಾಂಗ್ರೆಸ್ ಕಂಗಾಲು, 5 ಪಾಲಿಕೆಗಳಲ್ಲಿ AIMIM ಮುಂದು

BMC Election 2026 : ಕಳೆದ ಲೋಕಸಭಾ ಮತ್ತು ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲೂ ಹಲವು ಕ್ಷೇತ್ರಗಳಲ್ಲಿ ಅಸಾದುದ್ದೀನ್ ಓವೈಸಿಯವರ ಪಾರ್ಟಿ, ಮಹಾವಿಕಾಸ್ ಆಘಾಡಿಗೆ ಏಟನ್ನು ನೀಡಿತ್ತು. ಈಗ, ರಾಜ್ಯದ ಪಾಲಿಕೆ ಚುನಾವಣೆಯಲ್ಲೂ ಎಐಎಂಐಎಂ, ಹಲ

16 Jan 2026 8:31 pm
ಬೆಂಗಳೂರಿನಲ್ಲಿ ತಲೆ ಎತ್ತಲಿದೆ ಹೊಸ 1,000 ಹಾಸಿಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ; ಉಚಿತ ಚಿಕಿತ್ಸೆ! ಎಲ್ಲಿ?

ಬೆಂಗಳೂರಿನಲ್ಲಿ ಅಜೀಂ ಪ್ರೇಮ್‌ಜಿ ಫೌಂಡೇಶನ್ 1,000 ಹಾಸಿಗೆಗಳ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಿಸಲಿದೆ. ಇದು ಉಚಿತವಾಗಿ ಸುಧಾರಿತ ಆರೋಗ್ಯ ಸೇವೆಗಳನ್ನು ಒದಗಿಸಲಿದೆ. ಐದು ವರ್ಷಗಳಲ್ಲಿ ಸಂಪೂರ್ಣವಾಗಿ ಕಾರ್ಯಾರಂಭಿಸುವ ನ

16 Jan 2026 8:16 pm
Explained: ಪಾಕಿಸ್ತಾನದ ʻಇಸ್ಲಾಮಿಕ್‌ ನ್ಯಾಟೋʼ ಆಗಲಿದೆ ಠುಸ್‌ ಪಟಾಕಿ; ಚೀನಾ, ಅಮೆರಿಕ ಕಣ್ಬಿಟ್ಟರೆ ಸುಮ್ಮನಾಗಲಿವೆ ಸೌದಿ, ಟರ್ಕಿ!

ಕನಸಿನಲ್ಲೂ ಭಾರತದ ಕನವರಿಕೆ ಮಾಡುವ ಪಾಕಿಸ್ತಾನ, ಯುದ್ಧಭೂಮಿಯಲ್ಲಿ ಏಕಾಂಗಿಯಾಗಿ ತನ್ನ ನೆರೆಯ ದೈತ್ಯ ರಾಷ್ಟ್ರವನ್ನು ಸೋಲಿಸಲು ಸಾಧ್ಯವಿಲ್ಲ ಎಂಬ ಸತ್ಯವನ್ನು ಅರಿತುಕೊಂಡಿದೆ. ಇದೇ ಕಾರಣಕ್ಕೆ ಭಾರತವನ್ನು ಗುರಿಯಾಗಿಸಿಕೊಂ

16 Jan 2026 7:33 pm
BBLನಲ್ಲಿ ಮಿಂಚುತ್ತಿರುವ ಹಳೇ ಹುಲಿ ಡೇವಿಡ್ ವಾರ್ನರ್ 39ರ ಹರೆಯದಲ್ಲೂ ಬಿರುಗಾಳಿ ಶತಕ; ಕೊಹ್ಲಿ ದಾಖಲೆ ಧ್ವಂಸ!

David Warner Centruy-39ರ ಹರೆಯದ ಆಸ್ಟ್ರೇಲಿಯಾ ತಂಡದ ಮಾಜಿ ಬ್ಯಾಟರ್ ಡೇವಿಡ್ ವಾರ್ನರ್ ಅವರು ಇದೀಗ ಬಿಗ್ ಬ್ಯಾಷ್ ಲೀಗ್‌ನಲ್ಲಿ ಅದ್ಭುತ ಶತಕ ಬಾರಿಸಿ ಮಿಂಚಿದ್ದಾರೆ. ಸಿಡ್ನಿ ಥಂಡರ್ಸ್ ತಂಡದ ಪರ ಅವರು ಕೇವಲ 65 ಎಸೆತಗಳಲ್ಲಿ 110 ರನ್ ಗಳಿಸುವ ಮೂ

16 Jan 2026 6:57 pm
ಐಟಿ ವಲಯಕ್ಕೆ ಬಂಪರ್‌ ಸುದ್ದಿ: ವಿಪ್ರೋದಿಂದ 6,500 ಉದ್ಯೋಗಿಗಳ ನೇಮಕ, ಟೆಕ್ ಮಹೀಂದ್ರಾ ಲಾಭ 14% ಏರಿಕೆ

ಐಟಿ ದಿಗ್ಗಜ ಸಂಸ್ಥೆಗಳಾದ ವಿಪ್ರೋ ಮತ್ತು ಟೆಕ್ ಮಹೀಂದ್ರಾ ಡಿಸೆಂಬರ್‌ ತ್ರೈಮಾಸಿಕ ಫಲಿತಾಂಶಗಳನ್ನು ಪ್ರಕಟಿಸಿವೆ. ವಿಪ್ರೋ ಲಾಭದಲ್ಲಿ ಶೇ. 7ರಷ್ಟು ಇಳಿಕೆ (3,119 ಕೋಟಿ ರೂ.) ಕಂಡಿದ್ದರೂ, 6,529 ಹೊಸ ಉದ್ಯೋಗಿಗಳನ್ನು ನೇಮಿಸಿಕೊಳ್ಳುವ

16 Jan 2026 6:42 pm
ಮಹಾತ್ಮಗಾಂಧಿ ಭೇಟಿ ನೀಡಿದ್ದ ಬದನವಾಳು ಖಾದಿ ಕೇಂದ್ರ ಇನ್ಮುಂದೆ ಆಕರ್ಷಕ ಪ್ರವಾಸಿ ತಾಣ: ಅಭಿವೃದ್ದಿಗೆ ಹೇಗಿದೆ ಪ್ಲ್ಯಾನ್

ಮಹಾತ್ಮಗಾಂಧಿ ಭೇಟಿ ನೀಡಿದ್ದ ಬದನವಾಳು ಖಾದಿ ಕೇಂದ್ರ ಇನ್ಮುಂದೆ ಆಕರ್ಷಕ ಪ್ರವಾಸಿ ತಾಣವಾಗಲಿದೆ. ಈ ನಿಟ್ಟಿನಲ್ಲಿ ಈ ತಾಣವನ್ನು ಅಭಿವೃದ್ದಿ ಮಾಡಲು ಯೋಜನೆ ಸಿದ್ದಗೊಳಿಸಲಾಗುತ್ತಿದೆ. ಮಹಾತ್ಮ ಗಾಂಧಿಯವರು 1927 ಹಾಗೂ 1932ರಲ್ಲಿ ಮ

16 Jan 2026 6:31 pm
ಖುಷಿ ಮುಖರ್ಜಿ ವಿರುದ್ಧ ಸೂರ್ಯಕುಮಾರ್ ಯಾದವ್‌ಗೆ ಸಂಬಂಧಿಸಿದಂತೆ ₹100 ಕೋಟಿ ಮಾನನಷ್ಟ ಮೊಕದ್ದಮೆ: ನಟಿ ಸ್ಪಷ್ಟನೆ

ನಟಿ ಖುಷಿ ಮುಖರ್ಜಿ ಅವರು ಭಾರತದ ಟಿ20ಐ ನಾಯಕ ಸೂರ್ಯಕುಮಾರ್ ಯಾದವ್ ಬಗ್ಗೆ ನೀಡಿದ ಹೇಳಿಕೆಗಳು ವಿವಾದಕ್ಕೆ ಕಾರಣವಾಗಿವೆ. ಸೂರ್ಯಕುಮಾರ್ ಯಾದವ್ ತನಗೆ ಮೆಸೇಜ್ ಮಾಡುತ್ತಿದ್ದರು ಎಂದು ಹೇಳಿಕೊಂಡಿದ್ದ ನಟಿ ವಿರುದ್ಧ 100 ಕೋಟಿ ರೂ.

16 Jan 2026 6:19 pm
ಫೆಬ್ರವರಿ 1ರಂದು ಭಾನುವಾರವೂ ತೆರೆದಿರಲಿದೆ ಷೇರುಪೇಟೆ! ವಿಶೇಷ ವಹಿವಾಟು ನಡೆಸಲು ನಿರ್ಧಾರ

2026ರ ಕೇಂದ್ರ ಬಜೆಟ್ ಮಂಡನೆಯಾಗಲಿರುವ ಫೆಬ್ರವರಿ 1 ರಂದು ಭಾನುವಾರವಾಗಿದ್ದರೂ ಭಾರತೀಯ ಷೇರು ಮಾರುಕಟ್ಟೆಗಳು (ಬಿಎಸ್‌ಇ ಮತ್ತು ಎನ್‌ಎಸ್‌ಇ) ಕಾರ್ಯನಿರ್ವಹಿಸಲಿವೆ. ಜನವರಿ 16 ರಂದು ಹೊರಡಿಸಲಾದ ಪ್ರಕಟಣೆಯ ಪ್ರಕಾರ, ಅಂದು ಸಾಮಾನ್

16 Jan 2026 5:55 pm
ಭಾರತದ ಗಡಿಗೆ ಪದೇ ಪದೇ ಡ್ರೋನ್‌ ಏಕೆ ನುಗ್ಗಿಸುತ್ತಿದೆ ಪಾಕಿಸ್ತಾನ? ಮತ್ತೊಮ್ಮೆ ಪೆಟ್ಟು ತಿಂದರೆ ಸಂಪೂರ್ಣ ಅವಸಾನ!

ಜಾಣನಿಗೆ ಮಾತಿನ ಪೆಟ್ಟು, ದಡ್ಡನಿಗೆ ದೊಣ್ಣೆ ಏಟು ಎಂಬಂತೆ, ಭಾರತದಿಂದ ಪದೇ ಪದೇ ಕಪಾಳಮೋಕ್ಷ ಮಾಡಿಸಿಕೊಳ್ಳುವ ಪಾಕಿಸ್ತಾನ ಇಷ್ಟಾದರೂ ಬುದ್ಧಿ ಕಲಿಯುತ್ತಿಲ್ಲ. ಭಾರತವನ್ನು ಸದಾ ಕೆಣಕುವುದರಲ್ಲೇ ಕಾಲ ಕಳೆಯುವ ಅದು ಇದೀಗ ಭಾರತದ

16 Jan 2026 5:38 pm
'ಸೀತಾ ರಾಮಂ' ಸುಂದರಿಯನ್ನು ವಿವಾಹವಾಗಲು ಧನುಷ್ ಸಿದ್ಧ? ಪ್ರೇಮಿಗಳ ದಿನದಂದು ನಿಶ್ಚಿತಾರ್ಥ?

ನಟರಾದ ಧನುಷ್ ಮತ್ತು ಮೃಣಾಲ್ ಠಾಕೂರ್ ಅವರು ಫೆಬ್ರವರಿ 14 ರಂದು ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಆಪ್ತ ವಲಯದಲ್ಲಿ ನಡೆಯಲಿರುವ ಈ ವಿವಾಹದ ಬಗ್ಗೆ ಅಧಿಕೃತ ಹೇಳಿಕೆ ಹೊರಬಂದಿಲ್ಲ. ಇವರಿಬ್ಬರ ಡ

16 Jan 2026 5:34 pm
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ 300+ AI ಕ್ಯಾಮೆರಾ ಅಳವಡಿಸಲು RCB ಸಿದ್ಧ! ಹಾಗಿದ್ರೆ ಮ್ಯಾಚ್ ನಡೆಯುತ್ತಾ?

RCB Cares- ಐಪಿಎಲ್ ಪಂದ್ಯಗಳು ಈ ಬಾರಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಾ? ಇದು ಆರ್ ಸಿಬಿ ಅಭಿಮಾನಿಗಳು ಕೇಳುತ್ತಿರುವ ಪ್ರಶ್ನೆ. ಇದಕ್ಕೆ ಯಾವ ಕಡೆಯಿಂದಲೂ ಸಮರ್ಪಕ ಉತ್ತರ ಸಿಗುತ್ತಿಲ್ಲ. ಆದರೆ ಇದೀಗ ಆರ್ ಸಿಬಿ ಫ್ರಾಂಚೈಸ

16 Jan 2026 5:19 pm
ಅಳಿಯನಿಗೆ 158 ವೆರೈಟಿ ಅಡುಗೆ ಬಡಿಸಿದವರ ದಾಖಲೆ ಬ್ರೇಕ್! ಅಳಿಯನಿಗೆ 290 ವೆರೈಟಿ ಬಡಿಸಿ ದಾಖಲೆ ಬರೆದ ಗೋದಾವರಿ ಕುಟುಂಬ

ಆಂಧ್ರಪ್ರದೇಶದ ಗೋದಾವರಿ ಜಿಲ್ಲೆಯ ಕುಟುಂಬವೊಂದು ತಮ್ಮ ಅಳಿಯನಿಗೆ ಸಂಕ್ರಾಂತಿಯಂದು 290 ಬಗೆಯ ಅಡುಗೆಗಳನ್ನು ಮಾಡಿ ದಾಖಲೆ ನಿರ್ಮಿಸಿದೆ. ಈ ಹಿಂದೆ ತೆನಾಲಿ ಕುಟುಂಬವೊಂದು 158 ಬಗೆಯ ಅಡುಗೆಯೊಂದಿಗೆ ಗಮನ ಸೆಳೆದಿತ್ತು. ಈ ಅದ್ಧೂರಿ

16 Jan 2026 4:55 pm
ಡ್ರೋನ್‌ ತರಬೇತಿ ಯೋಜನೆ: ಉಚಿತ ಡ್ರೋನ್ ಪೈಲಟ್ ತರಬೇತಿಗೆ ಅರ್ಜಿ ಆಹ್ವಾನ; 15 ದಿನಗಳಲ್ಲಿ ಡ್ರೋನ್‌ ಹಾರಿಸುವುದನ್ನು ಕಲಿಯಿರಿ!

ತಾಂತ್ರಿಕತೆಯು ಮುಗಿಲೆತ್ತರಕ್ಕೇರುತ್ತಿರುವ ಈ ಕಾಲದಲ್ಲಿ, ಡ್ರೋನ್ ಪೈಲಟ್‌ಗಳ ಅವಶ್ಯಕತೆ ಗಣನೀಯವಾಗಿ ಹೆಚ್ಚಿದೆ. ಈ ನಿಟ್ಟಿನಲ್ಲಿ, ಕರ್ನಾಟಕ ಸರ್ಕಾರವು ಪರಿಶಿಷ್ಟ ಜಾತಿಯ ಕೃಷಿ ಪದವೀಧರರಿಗಾಗಿ ಉಚಿತ ಡ್ರೋನ್ ಪೈಲಟ್ ತರಬೇತ

16 Jan 2026 4:53 pm
Explained: ಆರ್‌ಎಸ್‌ಎಸ್‌, ಬಿಜೆಪಿ ನಾಯಕರೊಂದಿಗೆ ಚೀನಿ ಕಮ್ಯೂನಿಸ್ಟ್‌ ನಿಯೋಗದ ಸಭೆ; ಅಪರೂಪದ ʻಸಂಕ್ರಮಣʼಕ್ಕೆ ವಿರೋಧ ಏಕೆ?

ಭಾರತದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಿದ್ಧಾಂತಕ್ಕೂ ಅಂತಾರಾಷ್ಟ್ರೀಯ ಕಮ್ಯೂನಿಸ್ಟ್‌ ಸಿದ್ಧಾಂತಕ್ಕೂ ಎಣ್ಣೆ-ಸೀಗೆಕಾಯಿ ಸಂಬಂಧ. ಅಂತದ್ದರಲ್ಲಿ ಬಿಜೆಪಿ ಮತ್ತು ಆರ್‌ಎಸ್‌ಎಸ್‌ ನಾಯಕರು ಚೀನಿ ಕಮ್ಯೂನಿಸ್ಟ್‌ ಪಕ್ಷದ ನಿಯೋಗ

16 Jan 2026 4:44 pm
ಪೌರ ಆಯುಕ್ತೆಗೆ ಬೆದರಿಕೆ ಹಾಕಿದ್ದ ಕಾಂಗ್ರೆಸ್‌ನ ರಾಜೀವ್‌ಗೌಡ ಪರಾರಿ; ಪಾರ್ಟಿ ನೋಟಿಸ್‌ ಬೆನ್ನಲ್ಲೆ ಪೊಲೀಸರಿಂದ 2 FIR ದಾಖಲು

ಚಿಕ್ಕಬಳ್ಳಾಪುರ ನಗರಸಭೆ ಪೌರಾಯುಕ್ತರಿಗೆ ಧಮ್ಕಿ ಹಾಕಿದ ಕಾಂಗ್ರೆಸ್ ಮುಖಂಡ ರಾಜೀವ್‌ಗೌಡ ಸಂಕಷ್ಟಕ್ಕೆ ಸಿಲುಕಿದ್ದಾರೆ. ಪೌರಾಯುಕ್ತೆ ಹಾಗೂ ಜೆಡಿಎಸ್ ಶಾಸಕರ ಬೆಂಬಲಿಗರು ನೀಡಿದ ದೂರಿನ ಅನ್ವಯ ಎರಡು ಎಫ್‌ಐಆರ್‌ ದಾಖಲಾಗಿವ

16 Jan 2026 4:40 pm
ಕೇರಳ ಚಿಕನ್‌ ಯೋಜನೆಯಿಂದ ಕುಟುಂಬಶ್ರೀಗೆ ಭರ್ಜರಿ ಲಾಭ

ಕಾಸರಗೋಡು ಜಿಲ್ಲೆಯಲ್ಲಿ ಕುಟುಂಬಶ್ರೀಯ ಕೇರಳ ಚಿಕನ್ ಯೋಜನೆಯು 17.5 ಲಕ್ಷ ರೂ.ಗೂ ಅಧಿಕ ಲಾಭ ಗಳಿಸಿದೆ. ಹೆಚ್ಚಿನ ಫಾರ್ಮ್‌ಗಳು ಮತ್ತು ಮಳಿಗೆಗಳನ್ನು ಪ್ರಾರಂಭಿಸಲು ಅರ್ಜಿ ಆಹ್ವಾನಿಸಲಾಗಿದೆ. ಈ ಯೋಜನೆಯು ಉದ್ಯಮಿಗಳಿಗೆ ದೊಡ್ಡ ಆ

16 Jan 2026 4:38 pm
ಬಳ್ಳಾರಿ ರಾಜಕೀಯ: ಹೋರಾಟ, ಪಾದಯಾತ್ರೆಯಿಂದ ರೆಡ್ಡಿ ಬ್ರದರ್ಸ್ ಬಲ ವೃದ್ದಿಸುತ್ತಾ, ಗಣಿ ಧನಿಗಳ ನಾಡಲ್ಲಿ ಬಿಜೆಪಿ ತಂತ್ರ ಏನು?

ಬಳ್ಳಾರಿಯಲ್ಲಿ ನಡೆದ ಗಲಾಟೆ ಹಾಗೂ ಫೈರಿಂಗ್ ವಿಚಾರ ರಾಜಕೀಯವಾಗಿ ಸಾಕಷ್ಟು ಸದ್ದು ಮಾಡುತ್ತಿದೆ. ಘಟನೆ ನಡೆದು ಹಲವು ದಿನಗಳ ಆದರೂ ಬಿಜೆಪಿ ಈ ವಿಚಾರವನ್ನು ಜೀವಂತವಾಗಿಡಲು ಮುಂದಾಗಿದೆ. ಈ ನಿಟ್ಟಿನಲ್ಲಿ ಜನವರಿ 17 ರಂದು ಬಳ್ಳಾರಿ

16 Jan 2026 4:29 pm
BTS ಕಂಬ್ಯಾಕ್‌ ಆಲ್ಬಂ ಟೈಟಲ್ ರಿವೀಲ್‌: ಹೊಸ ಆಲ್ಬಂಗೆ ʼArirangʼ ಎಂದು ಹೆಸರಿಟ್ಟಿದ್ದೇಕೆ, ಏನಿದರ ಅರ್ಥ?

BTS ತಮ್ಮ 5ನೇ ಸ್ಟುಡಿಯೋ ಆಲ್ಬಂ ಅನ್ನು ಮಾರ್ಚ್ 20 ರಂದು ಬಿಡುಗಡೆ ಮಾಡಲಿದ್ದು, ಸದ್ಯ ಆಲ್ಬಂ ಹೆಸರನ್ನು 'Arirang' ಎಂದು ಘೋಷಿಸಿದೆ. ಕೊರಿಯಾದ ಜನಪದ ಗೀತೆಯಾದ 'Arirang' ಹೆಸರನ್ನು ಆಲ್ಬಂ ಟೈಟಲ್‌ ಆಗಿ BTS ಆಯ್ಕೆ ಮಾಡಿಕೊಂಡಿದ್ದೇಕೆ? ಏನಿದರ ಅರ್

16 Jan 2026 4:22 pm
ರಾಬ್ರಿ ದೇವಿ ವಿರುದ್ಧ ಐಆರ್‌ಸಿಟಿಸಿ ಪ್ರಕರಣ: ಸಿಬಿಐ ನಿಲುವು ಕೇಳಿದ ದಿಲ್ಲಿ ಹೈಕೋರ್ಟ್

ಐಆರ್‌ಸಿಟಿಸಿ ಪ್ರಕರಣದಲ್ಲಿ ತಮ್ಮ ವಿರುದ್ಧ ಆರೋಪ ರೂಪಿಸುವುದನ್ನು ಪ್ರಶ್ನಿಸಿ ರಾಬ್ರಿ ದೇವಿ ಸಲ್ಲಿಸಿದ್ದ ಅರ್ಜಿಗೆ ದಿಲ್ಲಿ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ. ಜನವರಿ 19 ರಂದು ವಿಚಾರಣೆ ನಡೆಯಲಿದ್ದು, ಲಾಲು ಪ್ರಸಾದ್ ಯಾದವ

16 Jan 2026 4:13 pm
ಮಹಾರಾಷ್ಟ್ರ ಚುನಾವಣೆಯಲ್ಲಿ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಆರೋಪಿ ಶ್ರೀಕಾಂತ್ ಪಂಗಾರ್ಕರ್‌ ಗೆಲುವು

ಗೌರಿ ಲಂಕೇಶ್ ಹತ್ಯೆ ಪ್ರಕರಣದ ಆರೋಪಿ ಶ್ರೀಕಾಂತ್ ಪಂಗಾರ್ಕರ್ ಮಹಾರಾಷ್ಟ್ರದ ಜಾಲ್ನಾ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ವಾರ್ಡ್ ನಂಬರ್ 13 ರಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದಾರೆ. 2,621 ಮತಗಳ ಅಂತರದ

16 Jan 2026 4:12 pm
‘ಮಹಾ’ ಲೋಕಲ್ ಫೈಟ್ 2026 - ಒಂದೇ ಕುಟುಂಬದ ಮೂವರು ಬೇರೆ ಪಕ್ಷಗಳಿಂದ ಗೆದ್ದು ಪಾಲಿಕೆ ಪ್ರವೇಶ

ಥಾಣೆ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಮ್ಹಾತ್ರೆ ಕುಟುಂಬದ ಮೂವರು ಸದಸ್ಯರು ಮೂರು ವಿಭಿನ್ನ ಪಕ್ಷಗಳಿಂದ ಗೆಲುವು ಸಾಧಿಸಿದ್ದಾರೆ. ಜಲಗಾಂವ್‌ನಲ್ಲಿ ಕೋಲ್ಹೆ ಕುಟುಂಬದ ಮೂವರು ಶಿವಸೇನೆ ಟಿಕೆಟ್‌ನಲ್ಲಿ ವಿಜಯಿಯಾದರು. ಲಲಿತ್ ಕ

16 Jan 2026 3:57 pm
ಮುಂಬೈ ಪಾಲಿಕೆ ಕಮಲ ಅರಳಿದ ಬೆನ್ನಲ್ಲೇ ರಾಜ್ಯ ಬಿಜೆಪಿ ನಾಯಕರಲ್ಲಿ ಉತ್ಸಾಹ, ಜಿಬಿಎ ಗೆಲುವು ಖಚಿತ ಎಂದ ಆರ್ ಅಶೋಕ್

ಮಹಾರಾಷ್ಟ್ರದ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಬಿಜೆಪಿ ಮತ್ತು ಮಿತ್ರ ಪಕ್ಷಗಳ ಜಯಭೇರಿಯ ಹಿನ್ನೆಲೆಯಲ್ಲಿ ಬೆಂಗಳೂರಿನ ರಾಜ್ಯ ಬಿಜೆಪಿ ಕಚೇರಿಯ ಬಳಿ ಇಂದು ಪಟಾಕಿ ಸಿಡಿಸಿ ಸಿಹಿ ಹಂಚಿ ವಿಜಯೋತ್ಸವ ಆಚರಿಸಲಾಯಿತು. ಮುಂಬೈಯಲ್ಲ

16 Jan 2026 3:32 pm
ಗುಡ್‌ನ್ಯೂಸ್‌: ಮಂಗಳೂರಿಗೆ ಅಮೃತ್ ಭಾರತ್ ಎಕ್ಸ್‌ಪ್ರೆಸ್‌ ಹೊಸ ರೈಲು ಘೋಷಣೆ; ಎಲ್ಲಿಂದ ಎಲ್ಲಿಗೆ ಸಂಚಾರ?

ಕರಾವಳಿ ಭಾಗದ ಜನರಿಗೆ ಸಂತಸದ ಸುದ್ದಿ. ಮಂಗಳೂರಿಗೆ ಹೊಸ ಅಮೃತ್ ಭಾರತ್ ಎಕ್ಸ್‌ಪ್ರೆಸ್ ರೈಲು ಸೇವೆ ಆರಂಭವಾಗಲಿದೆ. ನಾಗರಕೋಯಿಲ್ ಮಂಗಳೂರು ನಡುವೆ ಈ ರೈಲು ಸಂಚರಿಸಲಿದೆ. ಇದು ಕರ್ನಾಟಕ, ತಮಿಳುನಾಡು ಮತ್ತು ಕೇರಳ ರಾಜ್ಯಗಳ ಪ್ರಮು

16 Jan 2026 3:31 pm
ವಿರಾಟ್ ಕೊಹ್ಲಿ ನಂಬರ್ 1 ಸ್ಥಾನದ ವಿಚಾರದಲ್ಲಿ ಎಡವಟ್ಟು ಮಾಡಿಕೊಂಡಿದ್ದ ಐಸಿಸಿಯಿಂದ ಈಗ ದೊಡ್ಡ ತಿದ್ದುಪಡಿ!

Virat Kohli All-Time ODI Batting Rankings - ಭಾರತ ತಂಡದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಅವರು ಐಸಿಸಿ ಏಕದಿನ ಬ್ಯಾಟರ್‌ಗಳ ರ್‍ಯಾಂಕಿಂಗ್‌ನಲ್ಲಿ 10ನೇ ಬಾರಿ ನಂಬರ್ ಒನ್ ಸ್ಥಾನ ಪಡೆದಿರುವುದು ಗೊತ್ತೇ ಇದೆ. ಇದೀಗ ಐಸಿಸಿಯು ಈ ಪ್ರಕಟಣೆಯ ಜೊತೆ ಸಣ್ಣ ತಿದ

16 Jan 2026 3:29 pm
ಜೆಡಿಎಸ್ ಬಗ್ಗೆ ಪ್ರಿಯಾಂಕ್ ಖರ್ಗೆ ಕೊಡುವ ಸರ್ಟಿಫಿಕೇಟ್ ಬೇಡ: ಎಚ್‌ಡಿ ಕುಮಾರಸ್ವಾಮಿ

ಜೆಡಿಎಸ್ ನಿರ್ನಾಮವಾಗಿದೆ ಎಂಬ ಸಚಿವ ಪ್ರಿಯಾಂಕ್ ಖರ್ಗೆ ಅವರ ಹೇಳಿಕೆಗೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಪ್ರತಿಕ್ರಿಯಿಸಿದ್ದಾರೆ. ಕಾಂಗ್ರೆಸ್ ಪಕ್ಷವು ಜೆಡಿಎಸ್‌ನಿಂದ ಹೋದ ನಾಯಕರ ಮೇಲೆ ಅವಲಂಬಿತವಾಗಿದೆ

16 Jan 2026 3:29 pm
ಪಕ್ಷದ ನಾಯಕರನ್ನು ಭೇಟಿ ಮಾಡುವ ಉದ್ದೇಶದಿಂದಲೇ ದೆಹಲಿಗೆ ಬಂದಿದ್ದೇನೆ: ಡಿಕೆಶಿ ಸ್ಪಷ್ಟ ನುಡಿ

ದೆಹಲಿಗೆ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಲಿಕ್ಕೇ ಬಂದಿದ್ದೇನೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ತಿಳಿಸಿದ್ದಾರೆ. ದೆಹಲಿಯಲ್ಲಿ ಶುಕ್ರವಾರ ಮಾತನಾಡಿದ ಅವರು, ಪಕ್ಷದ ನಾಯಕರನ್ನು ಇಲ್ಲಿ ಭೇಟಿ ಮಾಡುವ ಉದ್ದೇಶದಿಂದಲೇ ನಾನು ದೆ

16 Jan 2026 3:14 pm
ಪತ್ನಿ ಕೊಲೆ ಪ್ರಕರಣದ ಕೈದಿ ಧಾರವಾಡ ಕೇಂದ್ರ ಕಾರಾಗೃಹದಲ್ಲೇ ಆತ್ಮಹತ್ಯೆ: ಘಟನೆಗೆ ಯಾರು ಹೊಣೆ?

ಧಾರವಾಡ ಕೇಂದ್ರ ಕಾರಾಗೃಹದಲ್ಲಿ ದುರಂತವೊಂದು ಸಂಭವಿಸಿದೆ. ಪತ್ನಿ ಕೊಲೆ ಪ್ರಕರಣದಲ್ಲಿ 14 ವರ್ಷಗಳ ಜೈಲು ಶಿಕ್ಷೆ ಅನುಭವಿಸುತ್ತಿದ್ದ ಈಶ್ವರಪ್ಪ ಪೂಜಾರ್ ಎಂಬ ಕೈದಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕೆಲಸ

16 Jan 2026 3:11 pm
ನವಿ ಮುಂಬೈ, ಥಾಣೆ ಪಾಲಿಕೆ ಚುನಾವಣೆ : ಠಾಕ್ರೆ, ಶರದ್ ಪವಾರ್ ಬಣವನ್ನು ಗುಡಿಸಿ ಹಾಕಿದ ಬಿಜೆಪಿ

Big Setback for Thackeray Brothers in Mumbai : ಮಹಾರಾಷ್ಟ್ರದ ಸ್ಥಳೀಯ ಸಂಸ್ಥೆ ಚುನಾವಣೆಯ ಫಲಿತಾಂಶ ಹೊರಬೀಳಲಾರಂಭಿಸಿದೆ. ಮುಂಬೈ ಮಹಾನಗರ ಪಾಲಿಕೆಯ ಇದುವರೆಗಿನ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಬಿಜೆಪಿ ನೇತೃತ್ವದ ಮಹಾಯುತಿ ಒಕ್ಕೂಟ ಮೇಲುಗೈ ಸಾಧಿಸಿ

16 Jan 2026 3:07 pm
ಭಾರತಕ್ಕಿಂತ ಪ್ರಮುಖ ಆದ್ಯತೆಯ ರಾಷ್ಟ್ರ ಮತ್ತೊಂದಿಲ್ಲ, ಅಮೆರಿಕ ಬಳಿಕ ರಷ್ಯಾ ಘೋಷಣೆ; ತೈಲ ಸಂಬಂಧ ಮೀರುವ ವಾಗ್ದಾನ

ವರ್ತಮಾನದ ಜಗತ್ತಿಗೆ ಭಾರತ ಅದೆಷ್ಟು ಅನಿವಾರ್ಯ ಎಂಬುದಕ್ಕೆ ಜಾಗತಿಕ ಪ್ರಬಲ ರಾಷ್ಟ್ರಗಳ ಹೇಳಿಕೆಗಳೇ ಸಾಕ್ಷಿ ಒದಗಿಸುತ್ತಿವೆ. ಅಮೆರಿಕವು ಭಾರತವನ್ನು ತನ್ನ ಜಾಗತಿಕ ಕಾರ್ಯತಂತ್ರದ ಮತ್ತು ವ್ಯಾಪಾರ ದೃಷ್ಟಿಯಿಂದ ಅತ್ಯಂತ ಪ್

16 Jan 2026 3:06 pm
Woman Achiever: ಸೋಷಿಯಲ್ ಮೀಡಿಯಾದಲ್ಲಿ ಫೋಟೋ-ವಿಡಿಯೋ ಹಂಚಿಕೊಳ್ಳುವ ಮುನ್ನ 100 ಬಾರಿ ಯೋಚಿಸಿ: ಎಸಿಪಿ ರೀನಾ ಸುವರ್ಣ

ವಿಜಯ ಕರ್ನಾಟಕ ಡಿಜಿಟಲ್ ಆಯೋಜಿಸಿದ್ದ ಶಕ್ತಿ ಸಂವಾದ ಕಾರ್ಯಕ್ರಮದಲ್ಲಿ ಸಹಾಯಕ ಪೊಲೀಸ್ ಆಯುಕ್ತರಾದ ರೀನಾ ಸುವರ್ಣ ಡೀಪ್‌ಫೇಕ್ ಮತ್ತು ಡೇಟಾ ಪ್ರೈವಸಿ - 2026ರಲ್ಲಿ ಮಹಿಳಾ ಸುರಕ್ಷತೆಗೆ ಹೊಸ ಸವಾಲುಗಳು ವಿಷಯದ ಬಗ್ಗೆ ಇಂಚಿಂಚೂ ಮ

16 Jan 2026 2:33 pm
ಮಹಾರಾಷ್ಟ್ರ ಸ್ಥಳೀಯ ಸಂಸ್ಥೆಗಳ ಚುನಾವಣೆ: ಅಳಿಸಿ ಹೋಗುತ್ತಿರುವ ಶಾಯಿಗಳ ಬಗ್ಗೆ ರಾಹುಲ್ ಗಾಂಧಿ ತಕರಾರು

ಮಹಾರಾಷ್ಟ್ರದ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಬಳಸಿದ ಶಾಯಿ ಸುಲಭವಾಗಿ ಅಳಿಸಿ ಹೋಗುತ್ತಿರುವುದು ದೊಡ್ಡ ವಿವಾದಕ್ಕೆ ಕಾರಣವಾಗಿದೆ. ರಾಹುಲ್ ಗಾಂಧಿ ಅವರು ಇದನ್ನು ಮತ ಕಳ್ಳತನ ಮತ್ತು ದೇಶದ್ರೋಹ ಎಂದು ಕರೆದಿದ್ದಾರೆ. ಚುನಾವಣ

16 Jan 2026 2:15 pm
ಇಂಡಿಗೋ ವಿಮಾನದಲ್ಲಿ ಹೈಡ್ರಾಮಾ; ಸಿಬ್ಬಂದಿ ಜೊತೆ ಪ್ರಯಾಣಿಕರ ಕಿರಿಕ್; ವಿಮಾನದ ಬಾಗಿಲು ಒದ್ದ ಪ್ರಯಾಣಿಕ

ಮುಂಬೈನಿಂದ ಥೈಲ್ಯಾಂಡ್‌ನ ಕ್ರಾಬಿಗೆ ತೆರಳಬೇಕಿದ್ದ ಇಂಡಿಗೋ ವಿಮಾನದಲ್ಲಿ ಗುರುವಾರ ತೀವ್ರ ಗೊಂದಲದ ವಾತಾವರಣ ಸೃಷ್ಟಿಯಾಯಿತು. ನಿಗದಿತ ಅವಧಿಗಿಂತ ಹೆಚ್ಚು ಕಾಲ ಕೆಲಸ ಮಾಡಲು ಪೈಲಟ್ ನಿರಾಕರಿಸಿದ ಹಿನ್ನೆಲೆ, ವಿಮಾನ ಟೇಕಾಫ್‌

16 Jan 2026 2:15 pm
Explained: ಟ್ರಂಪ್‌ ಗೆ ನೊಬೆಲ್‌ ಪದಕ ಹಸ್ತಾಂತರಿಸಿದ ಮಚಾದೊ; ಹೀಗೆ ತಮ್ಮ ಪ್ರಶಸ್ತಿಯನ್ನು ಬೇರೆಯವರಿಗೆ ವರ್ಗಾಯಿಸಬಹುದೇ? ನೊಬೆಲ್‌ ಸಮಿತಿ ಹೇಳೊದೇನು?

ವೆನಿಜುವೆಲಾದ ನಾಯಕಿ ಮರಿಯಾ ಕೊರಿನಾ ಮಚಾದೊ ತಮ್ಮ ನೊಬೆಲ್ ಶಾಂತಿ ಪ್ರಶಸ್ತಿ ಪದಕವನ್ನು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ನೀಡಿದ್ದಾರೆ. ಇದು ಸ್ವಾತಂತ್ರ್ಯದ ಬದ್ಧತೆಗೆ ಗೌರವ ಎಂದು ಮಚಾಡೊ ಹೇಳಿದ್ದು, ಟ್ರಂಪ್‌ ಸಹ ಮ

16 Jan 2026 2:06 pm
ಭೂ ಒಡೆತನ ಯೋಜನೆ ಪರಿಷ್ಕರಣೆ: ಸ್ವಂತ ಭೂಮಿ ಖರೀದಿಸಲು 12.50 ಲಕ್ಷ ರೂ. ವರೆಗೆ ಸಬ್ಸಿಡಿ! ನಿಮ್ಮ ಜಿಲ್ಲೆಗೆ ಸಿಗುವ ಸೌಲಭ್ಯ ಎಷ್ಟು?

ಕರ್ನಾಟಕ ಸರ್ಕಾರವು ಭೂ ಒಡೆತನ ಯೋಜನೆಯಲ್ಲಿ ಮಹತ್ವದ ಬದಲಾವಣೆ ತಂದಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಭೂಹೀನ ಮಹಿಳಾ ಕೃಷಿ ಕಾರ್ಮಿಕರಿಗೆ ಸ್ವಂತ ಭೂಮಿ ಒದಗಿಸಲು ಘಟಕ ವೆಚ್ಚವನ್ನು ಹೆಚ್ಚಿಸಲಾಗಿದೆ. ಬೆಂಗಳೂರು, ಚ

16 Jan 2026 1:51 pm
ಬಜೆಟ್ ಮೇಲೆ ರೈತರಿಗಿದೆ ಬೆಟ್ಟದಷ್ಟು ನಿರೀಕ್ಷೆ, ₹8,000ಕ್ಕೆ ಏರಿಕೆಯಾಗುತ್ತಾ 'ಪಿಎಂ ಕಿಸಾನ್' ಸಹಾಯಧನ?

ಫೆಬ್ರವರಿ 1 ರಂದು ಮಂಡನೆಯಾಗಲಿರುವ ಕೇಂದ್ರ ಬಜೆಟ್‌ನಲ್ಲಿ 'ಪಿಎಂ ಕಿಸಾನ್' ಯೋಜನೆಯ ಸಹಾಯಧನ ವಾರ್ಷಿಕ 6,000 ರೂ. ನಿಂದ 8,000 ರೂ.ಗೆ ಏರಿಸುವ ಸಾಧ್ಯತೆಯಿದೆ. ಏರುತ್ತಿರುವ ಕೃಷಿ ವೆಚ್ಚಗಳಿಂದ ಕಂಗಾಲಾಗಿರುವ ರೈತರು ಈ ಹೆಚ್ಚಳವನ್ನು ನಿರ

16 Jan 2026 1:07 pm
ಬಿಜೆಪಿಗರು ಪ್ರಾದೇಶಿಕ ಪಕ್ಷಗಳನ್ನು ಮುಗಿಸಿ ಬಿಡುತ್ತಾರೆ: ಎಚ್‌ಡಿಕೆಗೆ ಎಚ್ಚರಿಕೆ ನೀಡಿದ ಬಿ ಆರ್ ಪಾಟೀಲ್

ವಿಬಿ- ಜಿ ರಾಮ್ ಜಿಯಿಂದ ರಾಜ್ಯಗಳಿಗೆ ಅನ್ಯಾಯ ಆಗಲಿದೆ. ಹಾಗಾಗಿ ಈ ಮಸೂದೆಗೆ ರಾಷ್ಟ್ರಪತಿಗಳು ಸಹಿ‌ ಮಾಡಬಾರದು. ಈ ನಿಟ್ಟಿನಲ್ಲಿ ರಾಷ್ಟ್ರಪತಿಗಳಿಗೆ ನಾವು‌ ಮನವಿ‌ ಮಾಡುತ್ತೇವೆ. ಕೇಂದ್ರ ಸರ್ಕಾರ ರಾಜ್ಯಗಳ ಮೇಲೆ ಸವಾರಿ ಮಾಡುತ

16 Jan 2026 12:50 pm
ಉತ್ತರ ಭಾರತದಲ್ಲಿ ದಟ್ಟ ಮಂಜು ಕವಿದ ವಾತಾವರಣ: ಜೀವನ ಅಸ್ತವ್ಯಸ್ತ, ವಿಮಾನಯಾನಕ್ಕೆ ಅಡ್ಡಿ

ಉತ್ತರ ಭಾರತದಲ್ಲಿ ದಟ್ಟ ಮಂಜು ಕವಿದಿದ್ದು, ಹಲವು ನಗರಗಳಲ್ಲಿ ಶೂನ್ಯ ಗೋಚರತೆ ದಾಖಲಾಗಿದೆ. ಇದರಿಂದಾಗಿ ವಿಮಾನ ಮತ್ತು ರೈಲು ಸಂಚಾರದಲ್ಲಿ ವಿಳಂಬವಾಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ತೀವ್ರ ಚಳಿಯಿಂದಾಗಿ ಉತ್ತರ ಪ್ರದೇ

16 Jan 2026 12:43 pm
ಬಿಗ್‌ಬಾಸ್‌ ಸೀಸನ್‌ 12ರಲ್ಲಿ ಅಶ್ವಿನಿಗೌಡ ಪರ ಕರವೇ ಯಾಕೆ ನಿಂತಿದೆ? ರಾಜ್ಯಾಧ್ಯಕ್ಷ ನಾರಾಯಣ ಗೌಡ ಹೇಳಿದ್ದೇನು?

ಬಿಗ್‌ಬಾಸ್‌ ಸೀಸನ್‌ 12ರಲ್ಲಿ ಅಶ್ವಿನಿಗೌಡ ಪರ ಕರವೇ ಯಾಕೆ ನಿಂತಿದೆ? ರಾಜ್ಯಾಧ್ಯಕ್ಷ ನಾರಾಯಣ ಗೌಡ ಹೇಳಿದ್ದೇನು?

16 Jan 2026 12:23 pm
ಖೈಬರ್‌ ಪಖ್ತುಂಖ್ವಾ ಪ್ರಾಂತ್ಯದಲ್ಲಿ ಪಾಕ್‌ ಸೇನೆ ದಾಳಿ,13 TTP ಉಗ್ರರ ಬಲಿ: ಭಯೋತ್ಪಾದನೆ ಏರಿಕೆಯಿಂದ ಪಾಕ್‌ನಲ್ಲಿ ಮಾಡಿದ್ದುಣ್ಣೋ ಮಹಾರಾಯ ಸ್ಥಿತಿ!

ಪಾಕಿಸ್ತಾನ ಸೇನೆಯು ಖೈಬರ್‌ ಪಖ್ತುಂಖ್ವಾ ಪ್ರಾಂತ್ಯದಲ್ಲಿ 13 ಟಿಟಿಪಿ ಉಗ್ರರನ್ನು ಹತ್ಯೆ ಮಾಡಿದೆ. ಬನ್ನೂ ಮತ್ತು ಕುರ‍್ರಂ ಜಿಲ್ಲೆಗಳಲ್ಲಿ ನಡೆದ ಪ್ರತ್ಯೇಕ ಕಾರ್ಯಾಚರಣೆಗಳಲ್ಲಿ ಈ ಯಶಸ್ಸು ಸಾಧಿಸಲಾಗಿದೆ. ಪಾಕಿಸ್ತಾನವು ಭಯ

16 Jan 2026 12:23 pm
ರಾಹುಲ್ ಗಾಂಧಿ ಮುಂದೆ ಸಿದ್ದರಾಮಯ್ಯ ಮಾತನ್ನೇ ದಾಳವಾಗಿ ಬಳಸಿಕೊಳ್ಳಲು ಡಿಕೆಶಿ ಪ್ಲ್ಯಾನ್! ಏನದು

ಡಿಸಿಎಂ ಡಿಕೆ ಶಿವಕುಮಾರ್ ಅವರು ಶುಕ್ರವಾರ ದೆಹಲಿಗೆ ತೆರಳಿದ್ದಾರೆ. ದೆಹಲಿಯ ಎಐಸಿಸಿ ಕಚೇರಿಯಲ್ಲಿ ನಡೆಯಲಿರುವ ಸಭೆಯಲ್ಲಿ ಅವರು ಭಾಗಿಯಾಗಲಿದ್ದಾರೆ. ಅಸ್ಸಾಂ ಚುನಾವಣೆಯ ಹಿನ್ನೆಲೆಯಲ್ಲಿ ಎಐಸಿಸಿ ಕಚೇರಿಯಲ್ಲಿ ಮಹತ್ವದ ಸಭೆ

16 Jan 2026 12:22 pm
ಮೆಮೊರಿ ಕೊರತೆಯಿಂದ ಟಿವಿ, ಮೊಬೈಲ್, ಲ್ಯಾಪ್‌ಟಾಪ್ ಬೆಲೆಯಲ್ಲಿ ಭಾರೀ ಏರಿಕೆ; ಇನ್ನೂ ಹೆಚ್ಚಲಿದೆ ದರ

ಎಐ ತಂತ್ರಜ್ಞಾನದ ಬೇಡಿಕೆಯಿಂದಾಗಿ ಜಾಗತಿಕವಾಗಿ ಮೆಮೊರಿ ಚಿಪ್‌ಗಳ ಬೆಲೆ ಗಗನಕ್ಕೇರಿದ್ದು, ಇದರ ಪರಿಣಾಮವಾಗಿ ಸ್ಮಾರ್ಟ್‌ಫೋನ್, ಟಿವಿ ಮತ್ತು ಲ್ಯಾಪ್‌ಟಾಪ್‌ಗಳ ಬೆಲೆ ಮುಂದಿನ ವಾರಗಳಲ್ಲಿ ಶೇ. 4 ರಿಂದ 8 ರಷ್ಟು ಏರಿಕೆಯಾಗಲಿದೆ.

16 Jan 2026 11:53 am
ಕೇಂದ್ರ ಸರ್ಕಾರಿ ನೌಕರರಿಗೆ 'ಸಂಯೋಜಿತ ವೇತನ ಖಾತೆ ಪ್ಯಾಕೇಜ್' ಜಾರಿ: ಶೂನ್ಯ ಬ್ಯಾಲೆನ್ಸ್‌ ಖಾತೆ, 2 ಕೋಟಿ ರೂ. ವಿಮೆ, ಬ್ಯಾಂಕಿಂಗ್ ಸೇವೆ ಸೇರಿ ಹಲವು ಸೌಲಭ್ಯ!

ಕೇಂದ್ರ ನೌಕರರೇ ಗಮನಿಸಿ! ನಿಮ್ಮ ಸಂಬಳಕ್ಕೆ ಸಿಗಲಿದೆ ವಿಶೇಷ ಪ್ಯಾಕೇಜ್. 50 ಲಕ್ಷಕ್ಕೂ ಹೆಚ್ಚು ಮಂದಿಗೆ 'ಕಾಂಪೋಸಿಟ್ ಸ್ಯಾಲರಿ ಅಕೌಂಟ್' ಸೌಲಭ್ಯ. ಬ್ಯಾಂಕಿಂಗ್, ವಿಮೆ, ಡಿಜಿಟಲ್ ಕಾರ್ಡ್ ಸೇವೆಗಳು ಒಂದೇ ಸೂರಿನಡಿ. ಶೂನ್ಯ ಬ್ಯಾಲೆ

16 Jan 2026 11:48 am
ಟ್ರ್ಯಾಕರ್, ಜಿಪಿಎಸ್ ಹೊಂದಿದ್ದ ರಣಹದ್ದು ಚಡಚಣ ತಾಲೂಕಿನ ಗೋಟ್ಯಾಳ ಗ್ರಾಮದಲ್ಲಿ ಪತ್ತೆ

ವಿಜಯಪುರದ ಚಡಚಣ ತಾಲೂಕಿನ ಗೋಟ್ಯಾಳ ಗ್ರಾಮದಲ್ಲಿ ಜಿಪಿಎಸ್ ಟ್ರ್ಯಾಕರ್ ಅಳವಡಿಸಿದ್ದ ರಣಹದ್ದೊಂದು ಪತ್ತೆಯಾಗಿದೆ. ಮಹಾರಾಷ್ಟ್ರದ ಮೇಲಘಾಟ ಪ್ರದೇಶದಿಂದ ಬಂದಿದ್ದ ಈ ರಣಹದ್ದು, ಟ್ರ್ಯಾಕರ್‌ನ ಭಾರದಿಂದಾಗಿ ಬಸವಳಿದಿತ್ತು. ಮಹ

16 Jan 2026 11:30 am
ದೆಹಲಿ ವಿಮಾನ ಏರಿದ ಡಿಕೆಶಿ: ಹೈಕಮಾಂಡ್‌ ಜತೆ ಒನ್ ಟು ಒನ್ ಮಾತುಕತೆಗೆ ಸಿಗುತ್ತಾ ಅವಕಾಶ?

ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರನ್ನು ಮೈಸೂರು ವಿಮಾನ ನಿಲ್ದಾಣದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಭೇಟಿ ಮಾಡಿ ಕೆಲಹೊತ್ತು ಮಾತುಕತೆ ನಡೆಸಿದ್ದರು. ಇದೀಗ ಡಿಕೆ ಶಿವಕುಮಾರ್ ದೆಹಲಿಗೆ ತೆರಳುತ್ತಿದ್ದಾರೆ. ದೆಹಲಿ

16 Jan 2026 11:19 am
ಡಿಸೆಂಬರ್‌ ತ್ರೈಮಾಸಿಕದಲ್ಲಿ ಲಾಭ ಇಳಿಕೆಯಾದರೂ ಇನ್ಫೋಸಿಸ್ ಷೇರುಗಳು ಭರ್ಜರಿ 5% ಏರಿಕೆ, ಕಾರಣ ಏನು?

ಇನ್ಫೋಸಿಸ್ ತ್ರೈಮಾಸಿಕ ಲಾಭದಲ್ಲಿ ಶೇ. 2.2 ರಷ್ಟು ಇಳಿಕೆ ಕಂಡಿದ್ದರೂ, ಶುಕ್ರವಾರದ ವಹಿವಾಟಿನಲ್ಲಿ ಅದರ ಷೇರುಗಳು ಶೇ. ಕ್ಕೂ ಹೆಚ್ಚು ಏರಿಕೆ ಕಂಡಿವೆ. ಕಂಪನಿಯು ತನ್ನ ವಾರ್ಷಿಕ ಆದಾಯದ ಮುನ್ಸೂಚನೆಯನ್ನು ಶೇ. 3-3.5 ಕ್ಕೆ ಏರಿಸಿರುವುದ

16 Jan 2026 11:00 am
Maharashtra Civic Election Results ; ಠಾಕ್ರೆ ಸಹೋದರರ ಪಾಲಿಗೆ ಅಸ್ತಿತ್ವದ ಪರೀಕ್ಷೆ‌; ಇಂದು ಯಾರ ಪಾಲಿಗೆ ʻಮಹಾʼ ತೀರ್ಪು

ಮಹಾರಾಷ್ಟ್ರದಲ್ಲಿ ಮರಾಠ ಭಾಷೆ ಉಳಿವಿಗಾಗಿ ಹಾಗೂ ಮತ್ತೆ ತಮ್ಮ ಗೆಲುವಿಗಾಗಿ ಠಾಕ್ರೆ ಸೋದರರು ಒಂದಾಗಿದ್ದಾರೆ. ಆಮುಂಬೈನಲ್ಲಿ ಠಾಕ್ರೆ ಸಹೋದರರ ಮೈತ್ರಿ ಮತ್ತು ಮಹಾಯುತಿ ಮೈತ್ರಿಕೂಟದ ನಡುವೆ ತೀವ್ರ ಹಣಾಹಣಿ ಏರ್ಪಟ್ಟಿದೆ. ಎಕ

16 Jan 2026 10:46 am
ಗ್ರೀನ್ ಲ್ಯಾಂಡ್‌ನಲ್ಲಿ ನ್ಯಾಟೋ ಸೇನೆ ನಿಯೋಜನೆಗೆ ಸಿದ್ದತೆ: ಅಮೆರಿಕಾ-ನ್ಯಾಟೋ ನಡುವೆ ಬಿರುಕು! ಯುರೋಪ್‌ ಸೇನೆ ನಿಯೋಜನೆ ಬಗ್ಗೆ ರಷ್ಯಾ ಹೇಳಿದ್ದೇನು?

ಅಮೆರಿಕಾ ಅಧ್ಯಕ್ಷ ಟ್ರಂಪ್‌ ಗ್ರೀನ್‌ಲ್ಯಾಂಡ್‌ ವಶಪಡಿಸಿಕೊಳ್ಳಲು ಮುಂದಾಗಿರುವುದು ನ್ಯಾಟೋ ಮತ್ತು ಅಮೆರಿಕಾ ನಡುವೆ ಭಿನ್ನತೆಗೆ ಕಾರಣವಾಗಿದೆ. ಮುಂಜಾಗ್ರತಾ ಕ್ರಮವಾಗಿ ಯುರೋಪ್‌ನ ಹಲವು ದೇಶಗಳು ಗ್ರೀನ್‌ಲ್ಯಾಂಡ್‌ಗೆ ತಮ

16 Jan 2026 10:43 am
Gold Rate Fall: ಸತತ ಎರಡನೇ ದಿನ ಕುಸಿದ ಚಿನ್ನದ ಬೆಲೆ: ಬೆಳ್ಳಿ ಬೆಲೆಯಲ್ಲೂ 3 ಸಾವಿರ ರೂ ಇಳಿಕೆ

ಬೆಂಗಳೂರಿನಲ್ಲಿ ಚಿನ್ನದ ಬೆಲೆ ಸತತ ಎರಡು ದಿನಗಳಿಂದ ಇಳಿಕೆಯಾಗುತ್ತಿದ್ದು, 14340 ರೂಪಾಯಿ ದಾಖಲಾಗಿದೆ. ಬೆಳ್ಳಿ ಬೆಲೆಯೂ ಇಂದು ಕಡಿತ ಆಗಿದ್ದು, ಚಿನ್ನಾಭರಣ ಪ್ರಿಯರಿಗೆ ಸಿಹಿಸುದ್ದಿಯಾಗಿದೆ.

16 Jan 2026 10:40 am
Power Sharing : ’ಹಾಲು ಒಡೆದರೆ ಸರಿಪಡಿಸಲು ಸಾಧ್ಯವೇ’ - ಶಿವಯೋಗಿ ಸ್ವಾಮೀಜಿಗಳ ಸಂಕ್ರಾಂತಿ ಭವಿಷ್ಯ

Shivayogi Seer on Power sharing : ಉತ್ತರಾಯಣ ಪರ್ವಕಾಲದ ಮಕರ ಸಂಕ್ರಾಂತಿಯ ವೇಳೆ ವಿವಿಧ ಪೀಠಾಧಿಪತಿಗಳು ಭವಿಷ್ಯ ನುಡಿಯುವ ಪದ್ದತಿಯಿದೆ. ಕೋಡಿಮಠದ ಶ್ರೀಗಳು, ಸಾಮಾನ್ಯವಾಗಿ ಸಂಕ್ರಾಂತಿ ಮತ್ತು ಯುಗಾದಿಯ ವೇಳೆ ಭವಿಷ್ಯವನ್ನು ನುಡಿಯುತ್ತಾರೆ. ಇನ

16 Jan 2026 9:59 am
ಕೆಂಪು ಬಿಳಿ ಬಣ್ಣದ ಮೂಲಂಗಿ ಇವೆರಡರಲ್ಲಿ ಯಾವುದು ಆರೋಗ್ಯಕ್ಕೆ ಒಳ್ಳೆಯದು?

ಕೆಂಪು ಬಿಳಿ ಬಣ್ಣದ ಮೂಲಂಗಿ ಇವೆರಡರಲ್ಲಿ ಯಾವುದು ಆರೋಗ್ಯಕ್ಕೆ ಒಳ್ಳೆಯದು?

16 Jan 2026 9:52 am
ಯರಗೋಳ್‌ ಡ್ಯಾಂನಲ್ಲಿ ಮೀನು ಸಾಕಾಣಿಕೆ ನೇರ ಗುತ್ತಿಗೆಯಲ್ಲಿ ಅಕ್ರಮ ಶಂಕೆ: ಬಹಿರಂಗ ಹರಾಜಿಗೆ ಜಿಲ್ಲಾಧಿಕಾರಿಗೆ ಮನವಿ

ಯರಗೋಳ್‌ ಡ್ಯಾಂನಲ್ಲಿ ಮೀನು ಸಾಕಾಣಿಕೆ ಗುತ್ತಿಗೆಯಲ್ಲಿ ಅಕ್ರಮ ನಡೆದಿದೆ. ನಿಯಮ ಉಲ್ಲಂಘಿಸಿ, ಕೋಲಾರ ಮೂಲದ ಕಂಪನಿಗೆ 5 ವರ್ಷಗಳ ಕಾಲ ಕೇವಲ 25,200 ರೂ.ಗೆ ಗುತ್ತಿಗೆ ನೀಡಲಾಗಿದೆ. ಇದರಿಂದ ಸರಕಾರಕ್ಕೆ ಲಕ್ಷಾಂತರ ರೂ. ನಷ್ಟ ಉಂಟಾಗಿದ್

16 Jan 2026 9:23 am
ತೊಗರಿ ಇಳುವರಿಯಲ್ಲಿ ಇಳಿಕೆ, ಹೊಟ್ಟಿಗೆ ಡಿಮ್ಯಾಂಡ್‌; ಮಳೆ, ನೆರೆ ಹಾವಳಿ ನಡುವೆ ಸೋತಿದ್ದ ರೈತರ ಕೈಹಿಡಿದ ಮೇವು

ನಾಲತವಾಡದಲ್ಲಿ ತೊಗರಿ ಬೆಳೆ ಕೈಕೊಟ್ಟಿದ್ದರೂ, ರೈತರಿಗೆ ತೊಗರಿ ಹೊಟ್ಟು ಆಶಾಕಿರಣವಾಗಿದೆ. ನೆರೆ ಹಾವಳಿಯ ನಡುವೆಯೂ, ತೊಗರಿ ಹೊಟ್ಟಿಗೆ ಗಡಿ ಜಿಲ್ಲೆಗಳಲ್ಲಿ ಭಾರಿ ಬೇಡಿಕೆ ಸೃಷ್ಟಿಯಾಗಿದ್ದು, ರೈತರು ಉತ್ತಮ ದರದಲ್ಲಿ ಮಾರಾಟ ಮಾ

16 Jan 2026 9:06 am
ʻಪುರುಷರು ಗರ್ಭಧರಿಸಲು ಸಾಧ್ಯವೇʼ; ಅಮೆರಿಕ ಸೆನೆಟರ್ ಪ್ರಶ್ನೆಗೆ ಭಾರತೀಯ ಮೂಲದ ವೈದ್ಯೆ ನೀಡಿದ ಉತ್ತರ ಈಗ ವೈರಲ್!

ಅಮೆರಿಕದ ಸೆನೆಟ್ ಸಮಿತಿಯ ವಿಚಾರಣೆಯ ವೇಳೆ ಗರ್ಭಪಾತದ ಮಾತ್ರೆಗಳ ಸುರಕ್ಷತೆಯ ಕುರಿತು ಚರ್ಚೆ ನಡೆಯುತ್ತಿದ್ದಾಗ, ಭಾರತೀಯ ಮೂಲದ ವೈದ್ಯೆ ಡಾ. ನಿಶಾ ವರ್ಮಾ ಮತ್ತು ರಿಪಬ್ಲಿಕನ್ ಸೆನೆಟರ್ ಜೋಶ್ ಹಾಲೆ ನಡುವೆ ಪುರುಷರು ಗರ್ಭಧರಿಸ

16 Jan 2026 8:58 am
ಡೊನಾಲ್ಡ್‌ ಟ್ರಂಪ್‌ಗೆ ತಮ್ಮ ನೊಬೆಲ್ ಶಾಂತಿ ಪದಕವನ್ನು ಕೊಟ್ಟ ವೆನೆಜುವೆಲಾ ನಾಯಕಿ ಮಚಾಡೊ! ಹೇಳಿದ್ದೇನು?

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ವೆನೆಜುವೆಲಾದ ವಿರೋಧ ಪಕ್ಷದ ನಾಯಕಿ ಮಾರಿಯಾ ಕೊರಿನಾ ಮಚಾಡೊ ಅವರನ್ನು ಶ್ವೇತಭವನದಲ್ಲಿ ಗುರುವಾರ ಭೇಟಿಯಾದರು. ಈ ಸಂದರ್ಭದಲ್ಲಿ ಮಚಾಡೊ ಅವರು ತಮ್ಮ ನೊಬೆಲ್ ಶಾಂತಿ ಪ್ರಶಸ್ತಿ ಪದಕವ

16 Jan 2026 8:26 am
7 ತಿಂಗಳಿಂದ ಕೇಂದ್ರ ಸರಕಾರದ ಡೇ-ನಲ್ಮ್‌ನ 500 ಕ್ಕೂ ಹೆಚ್ಚಿನ ಸಿಬ್ಬಂದಿಗಿಲ್ಲ ಸಂಬಳ

ಕೌಶಲಾಭಿವೃದ್ಧಿ ಇಲಾಖೆಯ ಡೇ-ನಲ್ಮ್‌ ಯೋಜನೆಯಲ್ಲಿ ಕೆಲಸ ಮಾಡುತ್ತಿರುವ 500 ಕ್ಕೂ ಹೆಚ್ಚು ಸಿಬ್ಬಂದಿ ಏಳು ತಿಂಗಳಿಂದ ಗೌರವಧನವಿಲ್ಲದೆ ಸಂಕಷ್ಟದಲ್ಲಿದ್ದಾರೆ. ಬೀದಿ ಬದಿ ವ್ಯಾಪಾರಿಗಳಿಗೆ ಯೋಜನೆಗಳ ಜಾಗೃತಿ ಮೂಡಿಸುವುದು, ಗ್ರಾ

16 Jan 2026 8:15 am
ಕೆಐಎನಲ್ಲಿ ಪ್ರಯಾಣಿಕರ ಸಂಚಾರ ಶೇ.8ರಷ್ಟು ಬೆಳವಣಿಗೆ; ಒಂದೇ ವರ್ಷದಲ್ಲಿ 43.82 ಲಕ್ಷ ಜನ ಓಡಾಟ

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು 2025ರ ಹಣಕಾಸು ವರ್ಷದಲ್ಲಿ ಪ್ರಯಾಣಿಕರ ಸಂಚಾರದಲ್ಲಿ ದಾಖಲೆ ನಿರ್ಮಿಸಿದ್ದು, ಶೇ.8ರಷ್ಟು ಬೆಳವಣಿಗೆ ಸಾಧಿಸಿದೆ. ದೇಶೀಯ ವಿಮಾನಗಳ ಕಾರ್ಯಾಚರಣೆಯಲ್ಲಿ ಮೂರನೇ ಸ್ಥಾನದಿಂದ ಎರಡನೇ ಸ

16 Jan 2026 7:11 am
ವಿಶ್ವವಿಖ್ಯಾತ ಹಂಪಿ ಉತ್ಸವಕ್ಕೆ ಮುಹೂರ್ತ ಫಿಕ್ಸ್‌; ಎಂದಿನಿಂದ ಆರಂಭ, ಎಷ್ಟು ದಿನ ಇರಲಿದೆ?

ವಿಜಯನಗರದ ಗತವೈಭವ ಸಾರುವ ಹಂಪಿ ಉತ್ಸವವನ್ನು ಅದ್ದೂರಿಯಾಗಿ ಆಚರಿಸಲು ಈಗಾಗಲೇ ಜಿಲ್ಲಾಡಳಿತ ಸಿದ್ಧತೆ ಮಾಡಿಕೊಳ್ಳುತ್ತಿವೆ. ಫೆಬ್ರವರಿ 13, 14, 15 ರಂದು ನಡೆಯುವ ಉತ್ಸವಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡುವರು. ಈ ಬಾರ

16 Jan 2026 6:40 am
ನಿವೇಶನ ರಹಿತರಿಗೆ ಸಂಕ್ರಾಂತಿ ಸಿಹಿ: ದಕ್ಷಿಣ ಕನ್ನಡದ ಪುತ್ತೂರು ತಾಲೂಕಿಗೆ ಬಂಪರ್ ಅವಕಾಶ, ಏನದು ಗೊತ್ತೆ?

ಪುತ್ತೂರು ತಾಲೂಕಿನ ನಿವೇಶನ ರಹಿತರಿಗೆ ಸಿಹಿ ಸುದ್ದಿ. ಈಗ ತಮ್ಮ ಗ್ರಾಪಂ ವ್ಯಾಪ್ತಿಯಲ್ಲಷ್ಟೇ ಅಲ್ಲದೆ ತಾಲೂಕಿನ ಯಾವುದೇ ಗ್ರಾಪಂ ಅಥವಾ ನಗರ ಪ್ರದೇಶದಲ್ಲಿ ನಿವೇಶನಕ್ಕೆ ಅರ್ಜಿ ಸಲ್ಲಿಸಬಹುದು. ರಾಜೀವ್‌ ಗಾಂಧಿ ವಸತಿ ನಿಗಮ ಈ

16 Jan 2026 6:11 am
ಇರಾನ್‌ನಲ್ಲಿ ಜೆನ್‌ ಜೀ ನಾರಿ ಶಕ್ತಿ; ಮಹಿಳೆಯರಿಗೇಕೆ ಅಯತೊಲ್ಲಾ ಖಮೇನಿ ಆಡಳಿತದ ಮೇಲೆ ಸಿಟ್ಟು, ಮುಂದೇನಾಗುತ್ತೆ?

ಇರಾನ್‌ನಲ್ಲಿ ನಾಗರಿಕರ ಪ್ರತಿಭಟನೆ ಭುಗಿಲೆದ್ದಿದೆ. ಹಲವು ದೇಶಗಳಲ್ಲಿಪ್ರತಿಭಟನೆಯ ನೇತೃತ್ವ ವಹಿಸಿಕೊಂಡಿರುವ ಜೆನ್‌ ಜೀ ಪೀಳಿಗೆ ಸರಕಾರಗಳನ್ನೇ ಬುಡಮೇಲು ಮಾಡಿದೆ. ಇರಾನ್‌ನಲ್ಲೂಅದರ ಸೂಚನೆ ಕಾಣುತ್ತಿದೆ. ಮುಖ್ಯವಾಗಿ ಜ

16 Jan 2026 6:08 am
ಕೆಎಎಸ್‌ ರಿಸಲ್ಟ್‌ ಯಾವಾಗ? 9 ತಿಂಗಳಾದರೂ ಫಲಿತಾಂಶ ಪ್ರಕಟಿಸದ ಕೆಪಿಎಸ್‌ಸಿ, ಅಭ್ಯರ್ಥಿಗಳ ತ್ರಿಶಂಕು ಸ್ಥಿತಿ

ಕೆಪಿಎಸ್‌ಸಿ 384 ಕೆಎಎಸ್‌ ಹುದ್ದೆಗಳ ಮುಖ್ಯ ಪರೀಕ್ಷೆ ನಡೆಸಿ 9 ತಿಂಗಳಾದರೂ ಫಲಿತಾಂಶ ಪ್ರಕಟಿಸಿಲ್ಲ. ಅತ್ಯಾಧುನಿಕ ತಂತ್ರಜ್ಞಾನ ಬಳಸಿದರೂ ಪ್ರಕ್ರಿಯೆ ವಿಳಂಬವಾಗುತ್ತಿರುವುದು ಅಭ್ಯರ್ಥಿಗಳಲ್ಲಿ ಬೇಸರ ಮೂಡಿಸಿದೆ. ಪ್ರಿಲಿಮಿ

16 Jan 2026 5:49 am
ದೇಗುಲಕ್ಕೆ ಬೆಳ್ಳಿ ಬಾಗಿಲು ಮಾಡಿಸಿ, 10 ಎಕರೆ ಪಿತ್ರಾರ್ಜಿತ ಜಮೀನು ದಾನ ಮಾಡಲು ಮುಂದಾದ ‘ಮಹಾದಾನಿ’ ಅಜ್ಜಿಯ ಕೊಂದ ಸಂಬಂಧಿಕರು

ತೇರದಾಳದ 80 ವರ್ಷದ ಚಂದ್ರವ್ವ ನೀಲಜಗಿ, ಆಸ್ತಿಗಾಗಿ ಸಂಬಂಧಿಕರಿಂದಲೇ ಕೊಲೆಯಾದ ದುರಂತ. ದೇವಸ್ಥಾನಕ್ಕೆ 10 ಎಕರೆ ಜಮೀನು ದಾನ ಮಾಡಲು ಮುಂದಾಗಿದ್ದ ವೃದ್ಧೆಯನ್ನು, ಆಸ್ತಿ ಲಪಟಾಯಿಸಲು ಸಂಚು ರೂಪಿಸಿ ಕೊಂದ ಆರೋಪದ ಮೇಲೆ ನಾಲ್ವರನ್ನ

16 Jan 2026 12:05 am
ಏಷ್ಯಾದ ಅತಿ ಶ್ರೀಮಂತ ಕಾರ್ಪೊರೇಷನ್ 'ಮುಂಬೈ ಮಹಾನಗರ ಪಾಲಿಕೆ' ಚುನಾವಣೆ 2026 - ಎಕ್ಸಿಟ್ ಪೋಲ್ಸ್ ಹೇಳಿದ್ದೇನು?

ಮುಂಬೈ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ-ಶಿಂಧೆ ಶಿವಸೇನೆ ಮೈತ್ರಿ ಭರ್ಜರಿ ಗೆಲುವು ಸಾಧಿಸಲಿದೆ ಎಂದು ಎಕ್ಸಿಟ್ ಪೋಲ್‌ಗಳು ಭವಿಷ್ಯ ನುಡಿದಿವೆ. 227 ವಾರ್ಡ್‌ಗಳ ಪಾಲಿಕೆಯಲ್ಲಿ ಬಿಜೆಪಿ ಮೈತ್ರಿ 130ಕ್ಕೂ ಹೆಚ್ಚು ಸ್ಥಾನ ಗೆ

15 Jan 2026 11:08 pm
ಇರಾನ್ ಮೇಲಿನ ದಾಳಿಗೆ ತೆರಬೇಕಾದೀತು ಭಾರೀ ಬೆಲೆ; ಮಧ್ಯಪ್ರಾಚ್ಯ ಮತ್ತೆ ರಣಾಂಗಣವಾದರೆ ಗತಿ ಏನು?

ಇರಾನ್‌ ಆಂತರಿಕ ಬಿಕ್ಕಟ್ಟು ಜಾಗತಿಕ ಸಮಸ್ಯೆಯಾಗಿ ಪರಿವರ್ತನೆಗೊಂಡಿದ್ದು, ಅಮೆರಿಕದ ಮಧ್ಯಪ್ರವೇಶದ ಮಾತುಗಳು ಕೇಳಿಬರುತ್ತಿವೆ. ಇದಕ್ಕೆ ಪೂರಕವೆಂಬಂತೆ ಅಮೆರಿಕ ಈಗಾಗಲೇ ಮಧ್ಯಪ್ರಾಚ್ಯದತ್ತ ತನ್ನ ನೌಕಾಸೇನೆಯ ಯುದ್ಧವಾಹಕ ನ

15 Jan 2026 10:50 pm
ಬಾಂಗ್ಲಾ ಕ್ರಿಕೆಟ್ ನಲ್ಲಿ ಮಹತ್ವದ ಬೆಳವಣಿಗೆ: ಭಾರತದ ಬಗ್ಗೆ ಬೇಕಾಬಿಟ್ಟಿ ಮಾತಾಡಿದ್ದ ನಜ್ಮುಲ್ ಇಸ್ಲಾಂ ಬಿಸಿಬಿಯಿಂದ ವಜಾ!

BCB Sacks Najmul Islam- ಮುಸ್ತಫಿಝುರ್ ರಹಮಾನ್ ಅವರನ್ನು ಐಪಿಎಲ್ ನಿಂದ ಹೊರಹಾಕಿದ ಮತ್ತು ಟಿ20 ವಿಶ್ವಕಪ್ ವಿಚಾರದಲ್ಲಿ ಭಾರತವನ್ನು ವಿರೋಧಿಸಿದ್ದ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯ ಹಣಕಾಸು ಸಮಿತಿ ಅಧ್ಯಕ್ಷ ನಜ್ಮುಲ್ ಇಸ್ಲಾಂ ಅವರನ್ನು ಬಿ

15 Jan 2026 10:48 pm
Google Trends: ಹೊಸ ಅಳಿಯನಿಗೆ ಸಂಕ್ರಾಂತಿ ದಿನ 158 ಬಗೆಯ ಖಾದ್ಯ ಉಣಬಡಿಸಿದ ಹೆಣ್ಣಿನ ಮನೆಯವರು!

ಆಂಧ್ರಪ್ರದೇಶದ ತೆನಾಲಿ ನಗರದಲ್ಲಿ, ಮೊದಲ ಸಂಕ್ರಾಂತಿಗೆ ಅಳಿಯನಿಗಾಗಿ ಕುಟುಂಬವೊಂದು 158 ಬಗೆಯ ಖಾದ್ಯಗಳನ್ನು ತಯಾರಿಸಿ ಗಮನ ಸೆಳೆದಿದೆ. ಇದು ಆಂಧ್ರದ ಸಂಪ್ರದಾಯದಂತೆ ಅಳಿಯನಿಗೆ ರಾಜಮರ್ಯಾದೆ ನೀಡುವ ಸಂಭ್ರಮ. ಸಿಹಿ, ತಿಂಡಿ, ಸಸ

15 Jan 2026 10:24 pm
ಇರಾನ್‌ನಿಂದ ಭಾರತೀಯರ ರಕ್ಷಣೆಗೆ ಮೋದಿ ಸರ್ಕಾರದ ಕಾರ್ಯಾಚರಣೆ; ಜ.16ಕ್ಕೆ ಹಾರಲಿದೆ ಮೊದಲ ವಿಮಾನ

ಅಂದುಕೊಂಡಂತೆ ಇರಾನ್‌ ಹಿಂಸಾತ್ಮಕ ಪ್ರತಿಭಟನೆಗಳಿಂದಾಗಿ ಸಂಕಷ್ಟದಲ್ಲಿ ಸಿಲುಕಿರುವ ಭಾರತೀಯರ ರಕ್ಷಣೆಗಾಗಿ, ಕೇಂದ್ರ ಸರ್ಕಾರ ಮುಂದಡಿ ಇಟ್ಟಿದೆ. ನಾಳೆ (ಜ.16-ಶುಕ್ರವಾರ) ಇರಾನ್‌ನಿಂದ ಭಾರತೀಯರನ್ನು ಕರೆತರಲು ಮೊದಲ ವಿಮಾನವು

15 Jan 2026 9:09 pm
TATA Mumbai Marathon 2026; ಪ್ಯಾಲಿಯೇಟಿವ್ ಕೇರ್‌ಗಾಗಿ ಮಂಗಳೂರಿನಲ್ಲಿ ₹5 ಲಕ್ಷಕ್ಕೂ ಅಧಿಕ ನಿಧಿ ಸಂಗ್ರಹಿಸಿದ ಹಸೀನಾ ಥೆಮಾಲಿ!

Haseena Themali Contribution To TMM 2026- ಓಟಗಾರ್ತಿ ಹಸೀನಾ ಥೆಮಾಲಿ ಅವರು ಟಾಟಾ ಮುಂಬೈ ಮ್ಯಾರಥಾನ್‌ನಲ್ಲಿ ಮೊದಲ ಬಾರಿಗೆ ₹5,01,001 ನಿಧಿ ಸಂಗ್ರಹಿಸಿದ್ದಾರೆ. 95 ದಾನಿಗಳ ನೆರವಿನಿಂದ ಕರ್ನಾಟಕದಲ್ಲಿ ಪ್ಯಾಲಿಯೇಟಿವ್ ಕೇರ್ ಸೇವೆಗಳ ಬಲವರ್ಧನೆಗೆ ಇದು ಕೊಡ

15 Jan 2026 9:04 pm
ಸಂಕ್ರಾಂತಿ ಹಬ್ಬವನ್ನ ಭರ್ಜರಿಯಾಗಿ ಆಚರಿಸಿದ ಸಿನಿ ತಾರೆಯರು

ಸಂಕ್ರಾಂತಿ ಹಬ್ಬವನ್ನ ಭರ್ಜರಿಯಾಗಿ ಆಚರಿಸಿದ ಸಿನಿ ತಾರೆಯರು

15 Jan 2026 9:01 pm
ಉಡುಪಿ ರೈಲು ನಿಲ್ದಾಣದಲ್ಲಿ 2.4 ಕೋಟಿ ವೆಚ್ಚದ ಸೌಲಭ್ಯಗಳ ಲೋಕಾರ್ಪಣೆ; 2 ರೈಲು ವಿಸ್ತರಣೆ ಭರವಸೆ ನೀಡಿದ ಸಂಸದ ಕೋಟ

ಉಡುಪಿ ರೈಲು ನಿಲ್ದಾಣದಲ್ಲಿ ಪ್ರಯಾಣಿಕರ ಬಹುದಿನದ ಬೇಡಿಕೆ ಈಡೇರಿದೆ. ಸುಮಾರು 2.40 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿದ ಹೊಸ ಸೌಲಭ್ಯಗಳನ್ನು ಲೋಕಾರ್ಪಣೆ ಮಾಡಲಾಗಿದೆ. ಅಮೃತ ಭಾರತ ರೈಲು ನಿಲ್ದಾಣ ಯೋಜನೆಯಡಿ ನಿಲ್ದಾಣಕ್ಕೆ ಹೊಸ ಮ

15 Jan 2026 8:42 pm
ಕಾರಿನ ಸೈಲೆನ್ಸರ್ ಮಾರ್ಪಡಿಸಿ ರಸ್ತೆಯಲ್ಲಿ ಜನರಿಗೆ ಕಿರಿಕಿರಿ; 1.1 ಲಕ್ಷ ರೂ. ದಂಡ ವಿಧಿಸಿದ ಬೆಂಗಳೂರು ಪೊಲೀಸ್‌!

ಬೆಂಗಳೂರಿನಲ್ಲಿ ಕಾರಿನ ಸೈಲೆನ್ಸರ್ ಅಕ್ರಮವಾಗಿ ಮಾರ್ಪಡಿಸಿ, ಬೆಂಕಿ ಚಿಮ್ಮಿಸುತ್ತಾ, ವಿಪರೀತ ಶಬ್ದ ಮಾಡುತ್ತಿದ್ದ ಕೇರಳ ಮೂಲದ ವಿದ್ಯಾರ್ಥಿಗೆ 1.11 ಲಕ್ಷ ರೂ. ದಂಡ ವಿಧಿಸಲಾಗಿದೆ. ಕಾರಿನ ಬೆಲೆಗಿಂತ ಹೆಚ್ಚಿನ ದಂಡ ವಿಧಿಸಿ, ಕಾನೂ

15 Jan 2026 8:24 pm
'ಈ ಸಲ ಬುಲೆಟ್ ಮಿಸ್ ಆಗಲ್ಲ……' - ಟ್ರಂಪ್ ಗೆ ನೇರವಾಗಿ ಬೆದರಿಕೆ ಹಾಕಿದ ಇರಾನ್! ಏನು ಈ ಮಾತಿನ ಅರ್ಥ?

ಇರಾನ್ ಸರ್ಕಾರಿ ಟಿವಿ ಚಾನೆಲ್‌ನಲ್ಲಿ ಪ್ರಸಾರವಾದ ವಿಡಿಯೋವೊಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಬೆದರಿಕೆ ಹಾಕಿದೆ. 2024ರ ಚುನಾವಣಾ ರ್ಯಾಲಿಯಲ್ಲಿ ಟ್ರಂಪ್‌ಗೆ ಗುಂಡು ತಗುಲಿದ ಘಟನೆಯ ವಿಡಿಯೋವನ್ನು ತೋರಿಸಿ, ಈ ಬಾರಿ

15 Jan 2026 8:16 pm
ಇರಾನ್‌ ಬೆದರಿಸಲು ಮಧ್ಯಪ್ರಾಚ್ಯಕ್ಕೆ ಯುದ್ಧವಾಹಕ ನೌಕೆ ರವಾನಿಸಿದ ಅಮರಿಕ; ಸಾಗರದ ಅಲೆಗಳಲ್ಲಿ ಸಂಚಲನ!

ಇರಾನ್‌ನ ಆಂತರಿಕ ಬಿಕ್ಕಟ್ಟಿನಲ್ಲಿ ಮಧ್ಯಪ್ರವೇಶ ಮಾಡುವುದಾಗಿ ಹೇಳುತ್ತಲೇ ಇರುವ ಅಮೆರಿಕ, ತನ್ನ ಮಾತಿಗೆ ಪೂರಕವಾಗಿ ಮಧ್ಯಪ್ರಾಚ್ಯದತ್ತ ತನ್ನ ಯುದ್ಧವಾಹಕ ನೌಕೆಯ ಗುಂಪೊಂದನ್ನು ರವಾನೆ ಮಾಡಿದೆ. ಅಮೆರಿಕ ಈ ನಡೆಯನ್ನು ಇರಾನ್

15 Jan 2026 8:02 pm
Explainer- ಟಿ20 ಕ್ರಿಕೆಟ್ ನಲ್ಲಿ ಹೊಸ ನಿಯಮ! ಏನಿವು`DB' ಮತ್ತು `DF'? `ಇಂಪ್ಯಾಕ್ಟ್ ಪ್ಲೇಯರ್' ಗಿಂತ ಹೇಗೆ ಭಿನ್ನ?

Big Bash League 2026-27 New Rules- ಆಸ್ಟ್ರೇಲಿಯಾ ಜನಪ್ರಿಯ ಟಿ20 ಕ್ರಿಕೆಟ್ ಲೀಗ್ ಆಗಿರುವ ಬಿಗ್ ಬ್ಯಾಷ್ ಲೀಗ್ 2026-27ರ ಆವೃತ್ತಿಯಿಂದ 'ಡಿಸಿಗ್ನೇಟೆಡ್ ಬ್ಯಾಟರ್' ಮತ್ತು 'ಡಿಸಿಗ್ನೇಟೆಡ್ ಫೀಲ್ಡರ್' ಎಂಬ ಹೊಸ ನಿಯಮಗಳನ್ನು ಪರಿಚಯಿಸಲಾಗುತ್ತಿದೆ. ಈ ನಿ

15 Jan 2026 7:13 pm
ಮುಂದುವರಿದ ನಕ್ಸಲರ ಶರಣಾಗತಿ ಪರ್ವ, ಸಂಕ್ರಾಂತಿಯಂದೇ ಛತ್ತೀಸ್‌ಗಢದಲ್ಲಿ ಶರಣಾದ 52 ಮಾವೋವಾದಿಗಳು

ಛತ್ತೀಸ್‌ಗಢದ ಬಿಜಾಪುರ ಜಿಲ್ಲೆಯಲ್ಲಿ ಗುರುವಾರ 52 ಜನ ಮಾವೋವಾದಿಗಳು ಪೊಲೀಸರಿಗೆ ಶರಣಾಗಿದ್ದಾರೆ. ಇವರಲ್ಲಿ 49 ಜನರ ತಲೆಗೆ ಒಟ್ಟು 1.41 ಕೋಟಿ ರೂ. ಬಹುಮಾನವಿತ್ತು. ಡಿವಿಷನಲ್ ಕಮಿಟಿ ಸದಸ್ಯ ಲಖು ಕರಮ್ ಸೇರಿದಂತೆ ಮೂವರು ಪ್ರಮುಖ ನಾ

15 Jan 2026 7:07 pm
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ: ರಾಜ್ಯ ಸರ್ಕಾರದ ವಿರುದ್ಧ ಬಸವರಾಜ ಬೊಮ್ಮಾಯಿ ವಾಗ್ದಾಳಿ

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಮಾಜಿ ಸಿಎಂ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ವಾಗ್ದಾಳಿ ನಡೆಸಿದ್ದಾರೆ. ಹೀಗೆ ಮುಂದುವರಿದರೆ ಜನರು ಈ ಸರ್ಕಾರದ ವಿರುದ್ಧ ತಿರುಗಿ ಬೀಳ

15 Jan 2026 7:00 pm
ಅನಾರೋಗ್ಯಕರ ಲೈಫ್‌ಸ್ಟೈಲ್

ಅನಾರೋಗ್ಯಕರ ಲೈಫ್‌ಸ್ಟೈಲ್

15 Jan 2026 6:57 pm
Baby planning :ವಯಸ್ಸಾದ ಮೇಲೂ ಮಗು ಬೇಕಂದ್ರೆ ಇಲ್ಲಿದೆ ಪರಿಹಾರ| Dr. Meghana Nyapathi

Baby planning :ವಯಸ್ಸಾದ ಮೇಲೂ ಮಗು ಬೇಕಂದ್ರೆ ಇಲ್ಲಿದೆ ಪರಿಹಾರ| Dr. Meghana Nyapathi

15 Jan 2026 6:45 pm
ಮಸ್ಕತ್ ತಲುಪಿದ ಹೆಮ್ಮೆಯ INSV ಕೌಂಡಿನ್ಯ ನೌಕೆ; ಭಾರತದ ಪುರಾತನ ನೌಕಾ ಪೌಂಡಿತ್ಯಕ್ಕೆ ಇದಕ್ಕಿಂತ ಸಾಕ್ಷಿ ಬೇಕೆ?

ಪ್ರಾಚೀನ ಭಾರತದ ನೌಕಾ ಪಾಂಡಿತ್ಯವನ್ನು ಪ್ರಶ್ನಿಸಿದವರಿಗೆಲ್ಲಾ ಉತ್ತರವೆಂಬಂತೆ, ಐಎನ್‌ಎಸ್‌ವಿ ಕೌಂಡಿನ್ಯ ಹಡಗು ಯಶಸ್ವಿ ಸಮುದ್ರಯಾನವನ್ನು ಪೂರೈಸಿದೆ. ಗುಜರಾತ್‌ನ ಪೋರಬಂದರ್‌ನಿಂದ ಹೊರಟಿದ್ದ ಈ ಇಂಜಿನ್‌ರಹಿತ ಹಡಗು, ನಿ

15 Jan 2026 6:42 pm
ಬೆಂಗಳೂರು ಗವಿಗಂಗಾಧೇಶ್ವರ ದೇವಾಲಯದ ಪ್ರಧಾನ ಅರ್ಚಕರಿಂದ 2026ರ ಸಂಕ್ರಾಂತಿ ಭವಿಷ್ಯ - ಸೂರ್ಯರಶ್ಮಿಯ ಸ್ಪರ್ಶ ಫಲವೇನು?

ಬೆಂಗಳೂರಿನ ಗವಿಗಂಗಾಧರೇಶ್ವರ ದೇವಸ್ಥಾನದಲ್ಲಿ ಮಕರ ಸಂಕ್ರಾಂತಿಯಂದು ಸೂರ್ಯನ ಕಿರಣಗಳು ಶಿವಲಿಂಗವನ್ನು ಸ್ಪರ್ಶಿಸಿವೆ. ಇದು ದೇಶಕ್ಕೆ ಶುಭ ಸೂಚನೆ ನೀಡಿದೆ. ಪ್ರಧಾನ ಅರ್ಚಕರ ಪ್ರಕಾರ, ಯಾವುದೇ ಅಹಿತಕರ ಘಟನೆಗಳು ನಡೆಯುವುದಿಲ

15 Jan 2026 6:39 pm
ಗೌರಿಬಿದನೂರಿನ ಭೂಮೇನಹಳ್ಳಿ ಬೆಂಗಳೂರಿನ ಮೌಂಟ್ ಕಾರ್ಮೆಲ್ ಕಾಲೇಜು ಆಯೋಜಿಸಿದ್ದ NSS ಶಿಬಿರ ಯಶಸ್ವಿ

ಗೌರಿಬಿದನೂರು ಬಳಿಯ ಭೂಮೇನಹಳ್ಳಿಯಲ್ಲಿ ಮೌಂಟ್ ಕಾರ್ಮೆಲ್ ಕಾಲೇಜು ವತಿಯಿಂದ 7 ದಿನಗಳ ಎನ್‌ಎಸ್‌ಎಸ್ ಶಿಬಿರ ನಡೆಯಿತು. ಗ್ರಾಮೀಣ ಭಾಗದ ನಾಗರಿಕರಲ್ಲಿ ಶಿಕ್ಷಣ, ಬಾಲಕಾರ್ಮಿಕ ಪದ್ಧತಿ, ಬಾಲ್ಯವಿವಾಹ ಹಾಗೂ ಮಾದಕ ವ್ಯಸನಗಳ ವಿರುದ

15 Jan 2026 6:34 pm
ಶಿಡ್ಲಘಟ್ಟ ವಿವಾದ: ಕೊನೆಗೂ ಎಚ್ಚೆತ್ತುಕೊಂಡ ಕೆಪಿಸಿಸಿ, ರಾಜೀವ್ ಗೌಡಗೆ ಶೋಕಾಸ್ ನೋಟಿಸ್

ಶಿಡ್ಲಘಟ್ಟದಲ್ಲಿ ಬ್ಯಾನರ್ ವಿಚಾರವಾಗಿ ಪೌರಾಯುಕ್ತೆಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದ ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ವಿರುದ್ದ ಆಕ್ರೋಶ ವ್ಯಕ್ತವಾಗಿತ್ತು. ಇದೀಗ ಕೊನೆಗೂ ಕೆಪಿಸಿಸಿ ಎಚ್ಚೆತ್ತುಕೊಂಡಿದೆ. ರಾಜೀವ್ ಗೌ

15 Jan 2026 6:17 pm