SENSEX
NIFTY
GOLD
USD/INR

Weather

23    C
... ...View News by News Source
`ಕಸಿನ್ ಗಳೆಲ್ಲಾ ನಾನು ಸತ್ತೆ ಎಂದೇ ಭಾವಿಸಿದ್ರು': ಒಂದನೇ ಮಹಡಿಯಿಂದ ಬಿದ್ದರೂ ಪಾರಾದ ಜೆಮಿಮಾ ರೋಡ್ರಿಗಸ್!

Jemimah Rodrigues Childhood- ಭಾರತ ಮಹಿಳಾ ತಂಡದ ಸ್ಟಾರ್ ಬ್ಯಾಟರ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಮಹಿಳಾ ತಂಡದ ನಾಯಕಿಯಾಗಿರವ ಜೆಮಿಮಾ ರೋಡ್ರಿಗಸ್ ತಮ್ಮ ಬಾಲ್ಯದ ಒಂದು ಭಯಾನಕ ಆದರೆ ಹಾಸ್ಯಮಯ ಘಟನೆಯನ್ನು ಹಂಚಿಕೊಂಡಿದ್ದಾರೆ. ಎಂಟು ವರ್ಷದ ಬಾಲ

9 Jan 2026 5:22 pm
ರಾಜ್ಯಾದ್ಯಂತ KSRTC ಪಲ್ಲಕ್ಕಿ, ಐರಾವತ, ಅಂಬಾರಿ ಸೇರಿ 6 ಮಾದರಿ ಬಸ್‌ಗಳ ಟಿಕೆಟ್‌ ದರದಲ್ಲಿ ರಿಯಾಯಿತಿ ಜಾರಿ

ಕೆಎಸ್‌ಆರ್‌ಟಿಸಿ ತನ್ನ 6 ಐಷಾರಾಮಿ ಬಸ್‌ಗಳ ಟಿಕೆಟ್ ದರದಲ್ಲಿ ಶೇ.5 ರಿಂದ 15ರಷ್ಟು ರಿಯಾಯಿತಿ ಘೋಷಿಸಿದೆ. ಜನವರಿ 5ರಿಂದ ಜಾರಿಗೆ ಬಂದಿರುವ ಈ ರಿಯಾಯಿತಿಯು ಬೆಂಗಳೂರು-ಮುಂಬೈ, ಬೆಂಗಳೂರು-ಶಿರಡಿ, ಬೆಂಗಳೂರು-ಪುಣೆ ಸೇರಿದಂತೆ ಹಲವು ಪ

9 Jan 2026 5:18 pm
ಬಂಗಾಳದಲ್ಲಿ ಭಾರೀ ಹೈಡ್ರಾಮ: ಬೀದಿಗಿಳಿದ ದೀದಿ, ಇತ್ತ ಹೈಕೋರ್ಟ್‌ ವಿಚಾರಣೆಯಿಂದ ಹೊರನಡೆದ ನ್ಯಾಯಮೂರ್ತಿ!

ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮತ್ತು ಕೇಂದ್ರ ಸರ್ಕಾರದ ನಡುವಿನ ಸಂಘರ್ಷ ತಾರಕಕ್ಕೇರಿದೆ. ಟಿಎಂಸಿಯ ಚುನಾವಣಾ ತಂತ್ರಗಾರಿಕೆ ಸಂಸ್ಥೆಯಾದ 'ಐ-ಪ್ಯಾಕ್' ಮತ್ತು ಅದರ ಸಹ ಸಂಸ್ಥಾಪಕ ಪ್ರತೀಕ್ ಜೈನ್ ಮೇಲೆ ಜಾರಿ

9 Jan 2026 5:16 pm
‘ಟಾಕ್ಸಿಕ್’ ಚಿತ್ರದಲ್ಲಿ ನಾನು ನಟಿಸದೇ ಇರುವುದಕ್ಕೆ ಸಂಭಾವನೆ ಕಾರಣವಲ್ಲ - ಅಸಲಿ ಕಾರಣ ಬಿಚ್ಚಿಟ್ಟ ಗುಲ್ಶನ್ ದೇವಯ್ಯ

ನಟ ಯಶ್ ಅವರ 'ಟಾಕ್ಸಿಕ್' ಚಿತ್ರದಲ್ಲಿ ನಟಿಸುವ ಅವಕಾಶ ಗುಲ್ಶನ್ ದೇವಯ್ಯ ಅವರಿಗೆ ಸಿಕ್ಕಿತ್ತು. ಆದರೆ, ಕಾರಣಾಂತರಗಳಿಂದ ಆ ಚಿತ್ರದಲ್ಲಿ ಅವರು ಕಾಣಿಸಿಕೊಳ್ಳಲಿಲ್ಲ. ಸಂಭಾವನೆ ವಿಚಾರದಲ್ಲಿ ಭಿನ್ನಾಭಿಪ್ರಾಯ ಉಂಟಾಗಿಲ್ಲ ಎಂದು

9 Jan 2026 5:09 pm
ಕನ್ನಡದ ಮೇಲೆ ಕೇರಳದ ಸವಾರಿ, ಮಲಯಾಳಿ ಭಾಷಾ ಮಸೂದೆಗೆ ಕನ್ನಡಿಗರ ವಿರೋಧ: ಒತ್ತಡಕ್ಕೆ ಮಣಿಯುತ್ತಾರಾ ಪಿಣರಾಯಿ

ಕೇರಳ ಸರ್ಕಾರ ಜಾರಿಗೆ ತಂದಿರುವ'ಮಲಯಾಳಿ ಭಾಷಾ ಮಸೂದೆ -2025'ಯನ್ನು ಹಿಂಪಡೆಯಲು ಒತ್ತಡಗಳು ತೀವ್ರಗೊಳ್ಳುತ್ತಿವೆ. ಕೇರಳದ ನಡೆಗೆ ಕರ್ನಾಟಕದಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ. ಈಗಾಗಲೇ ಸಿಎಂ ಸಿದ್ದರಾಮಯ್ಯ ಹಾಗೂ ಇತರ ಸಚ

9 Jan 2026 4:47 pm
Squid Game-3: US ಆಕ್ಟರ್‌ ಅವಾರ್ಡ್ಸ್‌ನಲ್ಲಿ ಬೇಸ್ಟ್‌ ಸ್ಟಂಟ್ ಎನ್ಸೆಂಬಲ್ ಪ್ರಶಸ್ತಿಗೆ ಸ್ಕ್ವಿಡ್‌ ಗೇಮ್‌ ಸೀಸನ್‌ 3 ನಾಮನಿರ್ದೇಶನ

ನೆಟ್‌ಫ್ಲಿಕ್ಸ್‌ನ ಜನಪ್ರಿಯ ಸೀರಿಸ್ ಸ್ಕ್ವಿಡ್ ಗೇಮ್ ಸೀಸನ್ 3, 32ನೇ ಆಕ್ಟರ್ ಪ್ರಶಸ್ತಿ ಸಮಾರಂಭದಲ್ಲಿ ಅತ್ಯುತ್ತಮ ಸ್ಟಂಟ್ ಎನ್ಸೆಂಬಲ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದೆ. ಈ ಪ್ರಶಸ್ತಿ ಸಮಾರಂಭವು ಅಕಾಡೆಮಿ ಅವಾರ್ಡ್ಸ್‌

9 Jan 2026 4:41 pm
You Naughty Home Minister.., ಬಿಜೆಪಿ ಕಚೇರಿಗೆ ದಾಳಿ ಮಾಡಿಸ್ಲಾ : ಮಮತಾ ದೀದಿ ಆಕ್ರೋಶದ ಜ್ವಾಲೆ

ED Raid On I-Pac Kolkata : ಚುನಾವಣಾ ಹೊಸ್ತಿಲಲ್ಲಿರುವ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಮತ್ತು ತೃಣಮೂಲ ಕಾಂಗ್ರೆಸ್ ನಡುವಿನ ರಾಜಕೀಯ ವೈಮನಸ್ಸು ತೀವ್ರಗೊಳ್ಳುತ್ತಿದೆ. ಟಿಎಂಸಿಯ ರಾಜಕೀಯ ಸಲಹಾ ಸಂಸ್ಥೆಯ ಮೇಲೆ, ಜಾರಿ ನಿರ್ದೇಶನಾಲಯದ ದಾಳಿಯ ವ

9 Jan 2026 4:29 pm
ʻಬಳ್ಳಾರಿಯಲ್ಲಿ ಭರತ್‌ ರೆಡ್ಡಿ ನಡೆಸುವ ಅಕ್ರಮದಲ್ಲಿ ಪೊಲೀಸರು ಪಾಲುದಾರರುʼ: ಜನಾರ್ದನ ರೆಡ್ಡಿ

ಬಳ್ಳಾರಿಯಲ್ಲಿ ಬ್ಯಾನರ್ ಗಲಾಟೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ್ ಮೃತಪಟ್ಟ ಘಟನೆಗೆ ಸಂಬಂಧಿಸಿ, ಮಾಜಿ ಸಚಿವ ಜನಾರ್ದನ ರೆಡ್ಡಿ ಮಾತನಾಡಿದರು. ಸಾಕ್ಷ್ಯ ನಾಶಪಡಿಸಲು ಮೃತದೇಹವನ್ನು ಸುಡಲಾಗಿದೆ ಎಂದು ಆರೋಪಿಸಿದರು. ಘಟ

9 Jan 2026 4:05 pm
ಭಾರತಕ್ಕೆ ವೆನೆಜುವೆಲಾ ಆಯಿಲ್‌ ಮಸಾಜ್‌; ಸೇಲ್ಸ್‌ಮ್ಯಾನ್‌ ಡೊನಾಲ್ಡ್‌ ಟ್ರಂಪ್‌ ಪ್ಲ್ಯಾನ್‌ಗೆ ಬೇಡ ಅಂದ್ರಾ ನರೇಂದ್ರ ಮೋದಿ?

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಪಕ್ಕಾ ಉದ್ಯಮಿ. ವೆನೆಜುವೆಲಾ ತೈಲದ ರಫ್ತಿನ ಮೇಲೆ ಸಂಪೂರ್ಣವಾಗಿ ನಿಯಂತ್ರಣ ಸಾಧಿಸಿದ ಬಳಿಕ, ಆ ತೈಲವನ್ನು ಬೇರೆ ಬೇರೆ ರಾಷ್ಟ್ರಗಳಿಗೆ ಮಾರಾಟ ಮಾಡಲು ಜಬರ್ದಸ್ತ್‌ ಯೋಜನೆ ರೂಪಿಸಿದ್ಧಾ

9 Jan 2026 3:51 pm
ಮೋದಿಯವರ ಹೆಸರು ಕೆಡಿಸಲು ಕಾಂಗ್ರೆಸ್‌ನಿಂದ ದೇಶಾದ್ಯಂತ ಬೋಗಸ್ ಪ್ರತಿಭಟನೆ: ಶ್ರೀರಾಮುಲು

ಮಾಜಿ ಸಚಿವ ಬಿ. ಶ್ರೀರಾಮುಲು ಅವರು ಕಾಂಗ್ರೆಸ್‌ನವರು ಮನರೇಗಾ ಹೆಸರಿನ ಬದಲಾವಣೆಯನ್ನು ತಪ್ಪಾಗಿ ಅರ್ಥೈಸಿಕೊಂಡು ಜನರನ್ನು ದಿಕ್ಕುತಪ್ಪಿಸುತ್ತಿದ್ದಾರೆ ಎಂದು ಆರೋಪಿಸಿದರು. ಪ್ರಧಾನಿ ಮೋದಿ ಅವರ ಹೆಸರನ್ನು ಕೆಡಿಸಲು ಕಾಂಗ್

9 Jan 2026 3:45 pm
ಪತ್ನಿ ಪ್ರಮೀಳಾಗೆ ವಿಚ್ಛೇದನ ನೀಡಲಿರುವ ಝೋಹೋ ಸಂಸ್ಥಾಪಕ ಶ್ರೀಧರ್ ವೆಂಬು - 15 ಸಾವಿರ ಕೋಟಿ ರೂ. ಬಾಂಡ್ ನೀಡಲು ಕೋರ್ಟ್ ಸೂಚನೆ

ಝೋಹೋ ಸಂಸ್ಥಾಪಕ ಶ್ರೀಧರ್ ವೆಂಬು ಅವರ ವಿಚ್ಛೇದನ ಪ್ರಕರಣವು ನಿರ್ಣಾಯಕ ಹಂತ ತಲುಪಿದೆ. ಕ್ಯಾಲಿಫೋರ್ನಿಯಾ ನ್ಯಾಯಾಲಯವು ವೆಂಬು ಅವರಿಗೆ 1.7 ಬಿಲಿಯನ್ ಡಾಲರ್ ಪತ್ನಿ ಪ್ರಮೀಳಾ ಅವರ ಹೆಸರಿಗೆ ಬಾಂಡ್ ಮಾಡುವಂತೆ ಸೂಚಿಸಿದೆ. ಮಕ್ಕಳ

9 Jan 2026 3:31 pm
ವಿರಾಟ್ ಕೊಹ್ಲಿ ನ್ಯೂ ಇಯರ್ ಸ್ಪೆಷಲ್; ವಡೋಧರಾದ ತಾಲೀಮಿನ ಇನ್ ಸ್ಟಾಗ್ರಾಂ ಪೋಸ್ಟ್ ಈಗ ವೈರಲ್!

Virat Kohli Instagram Post- 2023- ನ್ಯೂಜಿಲೆಂಡ್ ವಿರುದ್ಧ ಏಕದಿನ ಸರಣಿ ಪ್ರಾರಂಭಕ್ಕೆ ಇನ್ನೇನು ದಿನಗಣನೆ ಶುರುವಾಗಿದೆ. ಪ್ರಥಮ ಏಕದಿನ ಪಂದ್ಯ ನಡೆಯಲಿರುವ ವಡೋಧರಾಗೆ ಈಗಾಗಲೇ ಭಾರತೀಯ ತಂಡ ಬಂದಿಳಿದಿದ್ದು ತಾಲೀಮನ್ನೂ ಪ್ರಾರಂಭಿಸಿದೆ. ವಿರಾಟ್

9 Jan 2026 3:15 pm
ಗ್ರೀನ್‌ ಲ್ಯಾಂಡ್ ಖರೀದಿಗೆ ಮುಂದಾದ್ರಾ ಟ್ರಂಪ್? ಜಗತ್ತಿನ ಅತಿದೊಡ್ಡ ದ್ವೀಪದ ನಿವಾಸಿಗಳಿಗೆ $10,000 ರಿಂದ $100,000 ಆಮಿಷ!

ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗ್ರೀನ್‌ಲ್ಯಾಂಡ್ ಅನ್ನು ಸ್ವಾಧೀನಪಡಿಸಿಕೊಳ್ಳಲು ಹಣದ ಮೊರೆ ಹೋಗಿದ್ದಾರೆ. ಡೆನ್ಮಾರ್ಕ್‌ನಿಂದ ಬೇರ್ಪಡಿಸಿ ಅಮೆರಿಕಕ್ಕೆ ಸೇರಿಸಿಕೊಳ್ಳಲು ಅಲ್ಲಿನ 57 ಸಾವಿರ ಜನರಿಗೆ ತಲಾ $10,000 ರಿಂದ $100,00

9 Jan 2026 3:08 pm
ಗೃಹ ಇಲಾಖೆಯಲ್ಲಿ ಡಿಕೆಶಿ ಹಸ್ತಕ್ಷೇಪ, ಎಚ್‌ಡಿಕೆ ಹೇಳಿಕೆಯಿಂದ ಅಲ್ಲೋಲ ಕಲ್ಲೋಲ, ಕಾಂಗ್ರೆಸ್ ನಾಯಕರ ತಿರುಗೇಟು ಏನು

ಗೃಹ ಇಲಾಖೆಯಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ಕೇಂದ್ರ ಸಚಿವ ಎಚ್‌ಡಿ ಕುಮಾರಸ್ವಾಮಿ ಅವರು ನೀಡಿರುವ ಹೇಳಿಕೆ ಕಾಂಗ್ರೆಸ್ ಪಾಳಯದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದೆ. ಎಚ್‌ಡಿಕೆ ಹೇಳಿಕೆಗೆ

9 Jan 2026 3:00 pm
ಷೇರುಪೇಟೆಯಲ್ಲಿ ಭಾರೀ ಏರಿಳಿತ, ದಾಖಲೆ ಮಟ್ಟಕ್ಕೆ SIP ಹೂಡಿಕೆ; ಮ್ಯೂಚುವಲ್‌ ಫಂಡ್‌ ಇನ್ವೆಸ್ಟ್‌ಮೆಂಟ್‌ನಲ್ಲಿ ಇಳಿಕೆ!

ಮ್ಯೂಚುವಲ್ ಫಂಡ್ ವಲಯದಲ್ಲಿನ ವ್ಯವಸ್ಥಿತ ಹೂಡಿಕೆ ಯೋಜನೆ (ಎಸ್‌ಐಪಿ) ಡಿಸೆಂಬರ್ ತಿಂಗಳಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದೆ. ತಿಂಗಳ ಹೂಡಿಕೆ ಪ್ರಮಾಣವು ಮೊದಲ ಬಾರಿಗೆ 31,000 ಕೋಟಿ ರೂ. ಗಡಿ ದಾಟಿದೆ. ಆದಾಗ್ಯೂ, ಎಸ್‌ಐಪಿ ಖಾತೆಗಳನ್

9 Jan 2026 2:47 pm
ವೆನುಜುವೆಲಾ ನಂತರ ಮೆಕ್ಸಿಕೋ ಡ್ರಗ್ಸ್ ಕಾರ್ಟೆಲ್‌ ವಿರುದ್ದ ಟ್ರಂಪ್‌ ಸಮರ: ಆಧುನಿಕ ಯುಗದ ಅಲೆಕ್ಸಾಂಡರ್‌ ಆಗ್ತಿದ್ದಾರಾ ಟ್ರಂಪ್‌?

ಅಮೆರಿಕಾ ಅಧ್ಯಕ್ಷ ಟ್ರಂಪ್, ವೆನೆಜುವೆಲಾದ ನಂತರ ಮೆಕ್ಸಿಕೋ ಡ್ರಗ್ಸ್ ಕಾರ್ಟೆಲ್‌ಗಳ ಮೇಲೆ ಕಣ್ಣಿಟ್ಟಿದ್ದಾರೆ. ಮೆಕ್ಸಿಕೋ ಮೂಲಕ ಅಕ್ರಮ ಮಾದಕ ವಸ್ತುಗಳ ಸಾಗಾಟವನ್ನು ತಡೆಯಲು ಭೂಮಿಯಲ್ಲಿಯೂ ಕಾರ್ಯಾಚರಣೆ ನಡೆಸುವುದಾಗಿ ಟ್ರ

9 Jan 2026 1:30 pm
ಈ ಬಾರಿಯ ಕೇಂದ್ರ ಬಜೆಟ್‌ನಲ್ಲಿ ಹೆಚ್ಚಿನ ಆದಾಯದವರಿಗೆ ನಿರ್ಮಲಾ ಸೀತಾರಾಮನ್‌ ಕೊಡ್ತಾರಾ ಗಿಫ್ಟ್‌?

ಆದಾಯ ತೆರಿಗೆ ಉಳಿತಾಯ ಸಂಬಂಧ 2025ರ ಬಜೆಟ್‌ನಲ್ಲಿನಿಜವಾದ ಗಿಫ್ಟ್‌ ನೀಡಿದ ಬಳಿಕ, ಬಜೆಟ್ 2026ರ ಬಜೆಟ್‌ನಲ್ಲಿ ಹೆಚ್ಚಿನ ಬದಲಾವಣೆಗಳ ನಿರೀಕ್ಷೆ ಇಲ್ಲ. ಆದರೆ ಶೇಕಡಾ 30ರ ತೆರಿಗೆ ಮಿತಿಯನ್ನು 24 ಲಕ್ಷ ರೂ.ನಿಂದ 35 ಲಕ್ಷ ರೂ.ಗೆ ಏರಿಕೆ ಮಾಡ

9 Jan 2026 1:27 pm
ಮನರೇಗಾ ಯೋಜನೆ ಬಗ್ಗೆ ಪ್ರಹ್ಲಾದ್ ಜೋಷಿ ಅವರು ಸಾರ್ವಜನಿಕ ಚರ್ಚೆಗೆ ಬರಲಿ: ಡಿಕೆಶಿ ಸವಾಲು

ಮನರೇಗಾ ಯೋಜನೆ ಬಗ್ಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಅವರು ಸಾರ್ವಜನಿಕ ಚರ್ಚೆಗೆ ಬರಲಿ ಎಂದು ಡಿಸಿಎಂ ಡಿಕೆ ಶಿವಕುಮಾರ್ ಸವಾಲು ಹಾಕಿದ್ದಾರೆ. ಮನರೇಗಾ ಕುರಿತಾಗಿ ಎರಡು ದಿನಗಳ ವಿಶೇಷ ಅಧಿವೇಶನ ಕರೆದು ಈ ವಿಚಾರವಾಗಿ ಸಂಪೂರ್

9 Jan 2026 1:22 pm
ಬೆಂಗಳೂರಿಗೆ 3 ಹೊಸ ಅಮೃತ್ ಭಾರತ್ ರೈಲುಗಳು; ಎಲ್ಲಿಂದ ಎಲ್ಲಿಗೆ ಸಂಚಾರ? 4 ರಾಜ್ಯಗಳಿಗೆ ಅನುಕೂಲ

ಕರ್ನಾಟಕದ ಜನರಿಗೆ ಸಂತಸದ ಸುದ್ದಿ. ಮೂರು ಹೊಸ ಅಮೃತ್ ಭಾರತ್ ಎಕ್ಸ್‌ಪ್ರೆಸ್ ರೈಲುಗಳು ಬೆಂಗಳೂರಿನಿಂದ ಪಶ್ಚಿಮ ಬಂಗಾಳಕ್ಕೆ ಸಂಚರಿಸಲಿವೆ. ಈ ರೈಲುಗಳು ಜನವರಿ 17 ಮತ್ತು 18 ರಂದು ಉದ್ಘಾಟನೆಗೊಳ್ಳುವ ನಿರೀಕ್ಷೆಯಿದೆ. ಇದರಿಂದ ಕರ್

9 Jan 2026 1:20 pm
ದೆಹಲಿ ಪ್ರವಾಸಕ್ಕೆ ಹೊರಟು ನಿಂತ ಸತೀಶ್ ಜಾರಕಿಹೊಳಿಯನ್ನು ಭೇಟಿ ಮಾಡಿದ ಕೆ ಎನ್ ರಾಜಣ್ಣ:ಕುತೂಹಲ ಕೆರಳಿಸಿದ ಮಾತುಕತೆ

ನರೇಗಾ ವಿಚಾರವಾಗಿ ರಾಜ್ಯ ಕಾಂಗ್ರೆಸ್ ಹೋರಾಟ ನಡೆಸಲಿದೆ. ಯೋಜನೆಗೆ ರಾಜ್ಯ ಸರ್ಕಾರ ಶೇ 40 ರಷ್ಟು ಅನುದಾನ ನೀಡಬೇಕಾಗಿದೆ. ದೆಹಲಿಯಲ್ಲೇ ಕುಳಿತುಕೊಂಡು ಕೆಲಸ ಮಾಡಲು ಹೇಳ್ತಾರಂತೆ. ರಾಜ್ಯದ ಪಾಲು ಶೇ 40 ಹಾಗೂ ಕೇಂದ್ರದ ಪಾಲು ಶೇ 60 ಕ್

9 Jan 2026 1:06 pm
ಆಸ್ಟ್ರೇಲಿಯಾ ಪ್ರವಾಸ ಕೈಗೊಂಡ ಸೋನಲ್ ಮಂಥೆರೋ - ತರುಣ್ ಸುಧೀರ್

ಆಸ್ಟ್ರೇಲಿಯಾ ಪ್ರವಾಸ ಕೈಗೊಂಡ ಸೋನಲ್ ಮಂಥೆರೋ - ತರುಣ್ ಸುಧೀರ್

9 Jan 2026 1:02 pm
ಡಿಕೆ ಶಿವಕುಮಾರ್‌ಗೆ ಮಹತ್ವದ ಜವಾಬ್ದಾರಿ ನೀಡಿದ ರಾಹುಲ್ ಗಾಂಧಿ : ಹೈಕಮಾಂಡ್ ಚಾಣಾಕ್ಷ ನಡೆ - ಎಲ್ಲರೂ ಗಪ್‌ಚುಪ್‌?

Assam Congress Poll Incharge : ಮುಂಬರುವ ವಿಧಾನಸಭಾ ಚುನಾವಣೆಗೆ ಹಿರಿಯ ವೀಕ್ಷಕರಾಗಿ ಕರ್ನಾಟಕದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರನ್ನು ಕಾಂಗ್ರೆಸ್ ಹೈಕಮಾಂಡ್ ನೇಮಿಸಿದೆ. ಮಾರ್ಚ್ - ಏಪ್ರಿಲ್ ತಿಂಗಳಲ್ಲಿ ಅಸ್ಸಾಂ ವಿಧಾನಸಭೆಗೆ ಚುನಾವಣ

9 Jan 2026 12:47 pm
ಪಶ್ಚಿಮಘಟ್ಟಗಳ ಕಾವಲುಗಾರ ಮಾಧವ ಗಾಡ್ಗೀಳ್‌; ಪರಿಸರದ ಮೇಲೆ ಪ್ರೀತಿ ಹುಟ್ಟಿದ್ದೇಗೆ?

ದೇಶ ಸುತ್ತಿ, ಪುಸ್ತಕ ಓದಿ ಪರಿಸರದ ಬಗ್ಗೆ ಮಾತನಾಡಿದ ವಿಜ್ಞಾನಿ, ಪ್ರಾಧ್ಯಾಪಕ, ಪರಿಸರ ಕಾರ್ಯಕರ್ತ ಮಾಧವ ಗಾಡ್ಗೀಳರು ಗುರುವಾರ ನಿಧನರಾದರು. ದೇವರಕಾಡುಗಳ ಅಧ್ಯಯನ, ಗಣಿಗಾರಿಕೆ, ಭೋಪಾಲ್ ದುರಂತ, ಪಶ್ಚಿಮ ಘಟ್ಟಗಳ ಜೀವವೈವಿಧ್ಯ

9 Jan 2026 12:29 pm
ಹುಬ್ಬಳ್ಳಿಯಲ್ಲಿ ಮಹಿಳೆ ವಿವಸ್ತ್ರ ಪ್ರಕರಣ ಸಿಐಡಿ ತನಿಖೆಗೆ? ಸಿಎಂ ಅನುಮತಿ ಬಳಿಕ ಅಧಿಕೃತ ನಿರ್ಧಾರ

ಹುಬ್ಬಳ್ಳಿಯಲ್ಲಿ ನಡೆದ ಮಹಿಳೆ ವಿವಸ್ತ್ರ ಪ್ರಕರಣ ರಾಜಕೀಯ ತಿರುವು ಪಡೆದುಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಸಿಐಡಿ ತನಿಖೆಗೆ ನೀಡಲು ಗೃಹ ಇಲಾಖೆ ಮುಂದಾಗಿದೆ. ಈ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಅವರ ಅಧಿಕೃತ ಅನುಮತಿ ಪಡ

9 Jan 2026 12:25 pm
ಆಸ್ಕರ್ ಪ್ರಶಸ್ತಿ ರೇಸ್‌ನಲ್ಲಿ ಕಾಂತಾರ: ಎ ಲೆಜೆಂಡ್ - ಚಾಪ್ಟರ್ 1 ; ಜನವರಿ 22ಕ್ಕೆ ಭವಿಷ್ಯ ನಿರ್ಧಾರ

ಕನ್ನಡದ ಹೆಮ್ಮೆಯ ಸಿನಿಮಾ ಕಾಂತಾರ ಚಾಪ್ಟರ್‌ 1ಹಾಗೂ ಅನುಮಪ ಖೇರ್‌ ಅವರು ನಿರ್ದೇಶಿಸಿರುವ ತನ್ವಿ ದಿ ಗ್ರೇಟ್‌ ಸಿನಿಮಾ ಸದ್ಯ ಆಸ್ಕರ್‌ ಪ್ರಶಸ್ತಿ ರೇಸ್‌ನಲ್ಲಿದೆ 201 ಸಿನಿಮಾಗಳ ಪೈಕಿ ಸ್ಪರ್ಧಿಸಲಿರುವ ಭಾರತೀಯ ಸಿನಿಮಾಗಳಿಗೆ

9 Jan 2026 12:18 pm
ಇರಾನ್ ಆರ್ಥಿಕ ಬಿಕ್ಕಟ್ಟು: ಪ್ರತಿಭಟನೆ ಹತ್ತಿಕ್ಕಲು ಇಂಟರ್ನೆಟ್‌ ಸ್ಥಗಿತಗೊಳಿಸಿದ ಖಮೇನಿ ಸರ್ಕಾರ‌, ʼನಾನು ಸತ್ತು 47 ವರ್ಷವಾಗಿದೆʼ ಮಹಿಳೆ ಆಕ್ರಂದನದ ವಿಡಿಯೋ ವೈರಲ್!

ಇರಾನ್‌ನಲ್ಲಿ ಆರ್ಥಿಕ ಕುಸಿತದಿಂದಾಗಿ ದಿನದೂಡುವುದಕ್ಕೂ ಕಷ್ಟಕರವಾದ ಪರಿಸ್ಥಿತಿ ಎದುರಿಸಲಾಗದೆ ಆಕ್ರೋಶಗೊಂಡಿರುವ ಇರಾನ್‌ ಜನತೆ ಬೀದಿಗಿಳಿದಿದ್ದು, ಸರ್ಕಾರದ ವಿರುದ್ಧ ಉಗ್ರ ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರತಿಭಟನ

9 Jan 2026 12:12 pm
ಕೇರಳ ಸರ್ಕಾರದಿಂದ ಭಾಷಾ ಸ್ವಾತಂತ್ರ್ಯದ ಉಲ್ಲಂಘನೆ: ಸಚಿವ ಶಿವರಾಜ್ ‌ತಂಗಡಗಿ

ಕೇರಳ ಸರ್ಕಾರ ಮಲೆಯಾಳಿ ಭಾಷಾ ಮಸೂದೆ-2025 ಅನ್ನು ಅಂಗೀಕರಿಸಿದ್ದು, ಭಾಷಾ ಸ್ವಾತಂತ್ರ್ಯದ ಉಲ್ಲಂಘನೆ ಎಂದು ಸಚಿವ ಶಿವರಾಜ್ ತಂಗಡಗಿ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಗಡಿ ಜಿಲ್ಲೆಯ ಕನ್ನಡ ಶಾಲೆಗಳು ಮತ್ತು ಜನರ ಕನ್ನಡ ಮನಸ್ಸ

9 Jan 2026 12:07 pm
ರಾಷ್ಟ್ರೀಯ ವಿದ್ಯಾರ್ಥಿವೇತನ ಯೋಜನೆ: ಇಲ್ಲಿವೆ ಸರ್ಕಾರದ 140ಕ್ಕೂ ಹೆಚ್ಚು ಸ್ಕಾಲರ್‌ಶಿಪ್‌; 1.25 ಲಕ್ಷ ರೂ. ವರೆಗಿನ ಸಹಾಯಧನ; ಅರ್ಜಿ ಸಲ್ಲಿಕೆ ಹೇಗೆ?

ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣಕ್ಕೆ ನೆರವಾಗಲು ರಾಷ್ಟ್ರೀಯ ವಿದ್ಯಾರ್ಥಿವೇತನ ಪೋರ್ಟಲ್ ಜಾರಿಯಾಗಿದೆ. ಇದರ ಮೂಲಕ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ 140ಕ್ಕೂ ಹೆಚ್ಚು ವಿದ್ಯಾರ್ಥಿವೇತನ ಯೋಜನೆಗಳಿಗೆ ಒಂದೇ ಸೂರಿನಡಿ ಅರ್ಜ

9 Jan 2026 12:00 pm
ಇತಿಹಾಸದ ಪುಟ ಸೇರಲಿದೆ ದೇಶದ ಹೆಮ್ಮೆಯ ಕಂಪನಿ, ಅಧಿಕೃತವಾಗಿ ಸ್ಟ್ರೈಕ್‌ ಆಫ್‌ಗೆ ಅರ್ಜಿ ಸಲ್ಲಿಸಿದ ಎಚ್‌ಎಂಟಿ

ಭಾರತದ ಐಕಾನಿಕ್ ವಾಚ್ ತಯಾರಕ ಸಂಸ್ಥೆ ಎಚ್‌ಎಂಟಿ ವಾಚಸ್ ಲಿಮಿಟೆಡ್, ತನ್ನ ಕಾನೂನುಬದ್ಧ ಅಸ್ತಿತ್ವವನ್ನು ಕೊನೆಗೊಳಿಸಲು ಮುಂದಾಗಿದೆ. ಜನವರಿ 5, 2026 ರಂದು ಕಂಪನಿಯು ತನ್ನ ಹೆಸರನ್ನು ಅಧಿಕೃತವಾಗಿ ದಾಖಲೆಗಳಿಂದ ತೆಗೆದುಹಾಕುವಂತ

9 Jan 2026 11:40 am
ದಳ ಕಮಲ ಮೈತ್ರಿಗೆ ಸ್ಥಳೀಯ ಸಂಸ್ಥೆಗಳ ಚುನಾವಣೆ ಸವಾಲು, ಬಿಜೆಪಿ ನಾಯಕರ ನಿದ್ದೆಗೆಡಿಸಿದ ದೇವೇಗೌಡರ ಮಾತು

ಲೋಕಸಭೆ ಚುನಾವಣೆಯಿಂದ ರಾಜ್ಯದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಶುರುವಾಗಿದೆ. 2028 ರ ವಿಧಾನಸಭೆ ಚುನಾವಣೆಯಲ್ಲೂ ಮೈತ್ರಿ ಮುಂದುವರಿಸುವ ಮಾತುಗಳು ಕೇಳಿಬರುತ್ತಿವೆ. ಈ ನಡುವೆ ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಎಚ್‌

9 Jan 2026 11:19 am
Toxic Teaser : ಇಮೇಜ್ ಪಣಕ್ಕಿಟ್ಟ ಯಶ್ - ಹೊಸ ಅವತಾರಕ್ಕೆ ಹ್ಯಾಟ್ಸಾಫ್ ಎಂದ ಖ್ಯಾತ ಹಿಂದಿ ಡಿಸ್ಟ್ರಿಬ್ಯೂಟರ್

Yash In Toxic : ಈ ವರ್ಷದ ಬಹು ನಿರೀಕ್ಷಿತ ಯಶ್ ಅಭಿನಯದ ಟಾಕ್ಸಿಕ್ ಸಿನಿಮಾದ ಟೀಸರ್ ಬಿಡುಗಡೆಗೊಂಡಿದೆ. ಟೀಸರ್’ನಲ್ಲಿನ ಒಂದು ಸೀನ್, ಇಂಟರ್ನೆಟ್ ನಲ್ಲಿ ಧೂಳೆಬ್ಬೆಸಿದೆ. ಈ ಟೀಸರ್ ಬಗ್ಗೆ ಹಿಂದಿಯ ಹಿರಿಯ ಡಿಸ್ಟ್ರಿಬ್ಯೂಟರ್ ಮತ್ತು ಚಿತ

9 Jan 2026 11:02 am
ಭಾರಿ ಚಳಿಗೆ ನಡುಗಿದ ಬೆಂಗಳೂರು, ಉತ್ತರ ಮಲೆನಾಡಿನ ಜನ; ಜ.11ರವರೆಗೆ ಮಳೆಯಾಗುವ ಸಾಧ್ಯತೆ

ಕರ್ನಾಟಕದ ಉತ್ತರ ಒಳನಾಡು, ಬೆಂಗಳೂರು ಸೇರಿ ಹಲವು ಜಿಲ್ಲೆಗಳಲ್ಲಿ ಶೀತಗಾಳಿ ತೀವ್ರವಾಗಿದ್ದು, ಮುಂದಿನ 48 ಗಂಟೆಗಳ ಕಾಲ ಎಚ್ಚರಿಕೆ ನೀಡಲಾಗಿದೆ. ಜ. 11 ರವರೆಗೆ ಹಗುರ ಮಳೆಯಾಗುವ ಸಾಧ್ಯತೆಯಿದೆ ಎಂದು ಬೆಂಗಳೂರಿನ ಹವಾಮಾನ ಇಲಾಖೆ ವರ

9 Jan 2026 11:00 am
ಥಣಿಸಂದ್ರದಲ್ಲಿ ಬುಲ್ಡೋಜರ್‌ ಸದ್ದು: 2 ಎಕರೆ ಜಾಗದಲ್ಲಿ ಅಕ್ರಮವಾಗಿ ನಿರ್ಮಿಸಲಾಗಿದ್ದ 22 ಕಟ್ಟಡಗಳನ್ನು ತೆರವುಗೊಳಿಸಿದ BDA

ಕೋಗಿಲು ಲೇಔಟ್‌ ತೆರವು ಕಾರ್ಯಚರಣೆ ನಂತರ ಬೆಂಗಳೂರಿನಲ್ಲಿ ಮತ್ತೆ ಬುಲ್ಡೋಜರ್ ಕಾರ್ಯಾಚರಣೆ ನಡೆದಿದೆ. ಥಣಿಸಂದ್ರದಲ್ಲಿ 22 ಅಕ್ರಮ ಕಟ್ಟಡಗಳನ್ನು ಬಿಡಿಎ ತೆರವುಗೊಳಿಸುವ ಮೂಲಕ ಸುಮಾರು 80 ಕೋಟಿ ರೂ. ಮೌಲ್ಯದ 2 ಎಕರೆ ಭೂಮಿಯನ್ನು ವ

9 Jan 2026 10:59 am
ಭಾರತ-ಅಮೆರಿಕ ಒಪ್ಪಂದ ನಡೆಯದೇ ಇರಲು ಮೋದಿಯೇ ಕಾರಣ: ಅಮೆರಿಕ ವಾಣಿಜ್ಯ ಕಾರ್ಯದರ್ಶಿ ಲಟ್ನಿಕ್ ಸ್ಫೋಟಕ ಹೇಳಿಕೆ

ಭಾರತ ಮತ್ತು ಅಮೆರಿಕ ನಡುವಿನ ಬಹುನಿರೀಕ್ಷಿತ ವಾಣಿಜ್ಯ ಒಪ್ಪಂದವು (Trade Deal) ಅಂತಿಮ ಹಂತ ತಲುಪಿದ್ದರೂ, ಕೇವಲ ಒಂದು ಫೋನ್ ಕರೆಯ ಅಂತರದಲ್ಲಿ ಮುರಿದು ಬಿದ್ದಿದೆ ಎಂದು ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ಹೊವಾರ್ಡ್ ಲಟ್ನಿಕ್ ಆರೋಪಿಸ

9 Jan 2026 10:53 am
ಮದುವೆ ಬಗ್ಗೆ ಕಾವ್ಯ, ರಕ್ಷಿತಾ ಹೇಳಿದ್ದೇನು?

ಮದುವೆ ಬಗ್ಗೆ ಕಾವ್ಯ, ರಕ್ಷಿತಾ ಹೇಳಿದ್ದೇನು?

9 Jan 2026 10:09 am
ಜೀವ ರಕ್ಷಕ ಉಪಕರಣಗಳಿಲ್ಲದೇ ಸವಾಲುಗಳ ನಡುವೆಯೇ ಹುಲಿ ಗಣತಿ

ಉಪ್ಪಿನಂಗಡಿ ವಲಯದಲ್ಲಿ ಹುಲಿ ಗಣತಿ ಮೊದಲ ಹಂತ ಆರಂಭವಾಗಿದೆ. ಸಿಬ್ಬಂದಿ ಹಾಗೂ ಉಪಕರಣಗಳ ಕೊರತೆಯ ನಡುವೆಯೂ 19 ತಂಡಗಳು ಸಮೀಕ್ಷೆ ನಡೆಸುತ್ತಿವೆ. ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಕಾಲ್ನಡಿಗೆಯಲ್ಲಿ 5 ಕಿ.ಮೀ.ಗೂ ಅಧಿಕ ದೂರ ಸಂಚರಿ

9 Jan 2026 9:53 am
ಅಮೆರಿಕದಲ್ಲಿ ಮಹಿಳೆಗೆ ಗುಂಡೇಟು; ಅಧಿಕಾರಿ ಜೊತೆ ಭಯಾನಕವಾಗಿ ವರ್ತಿಸಿದಳು, ಅವಳ ಸಾವಿಗೆ ಅವಳೇ ಕಾರಣ ಎಂದ ಟ್ರಂಪ್

ಅಮೆರಿಕದ ಮಿನ್ನಿಯಾಪೋಲಿಸ್‌ನಲ್ಲಿ ಇಮಿಗ್ರೇಷನ್ ಅಂಡ್ ಕಸ್ಟಮ್ಸ್ ಎನ್‌ಫೋರ್ಸ್‌ಮೆಂಟ್ ಅಧಿಕಾರಿಯೊಬ್ಬರು 37 ವರ್ಷದ ರೆನಿ ನಿಕೋಲ್ ಗುಡ್ ಎಂಬ ಮಹಿಳೆಯನ್ನು ಗುಂಡಿಕ್ಕಿ ಕೊಂದ ಘಟನೆ ಸದ್ಯ ಅಮೆರಿಕದಲ್ಲಿ ತಲ್ಲಣ ಸೃಷ್ಟಿಸಿತ್ತ

9 Jan 2026 9:39 am
ʼಶೂಟ್‌ ಫಸ್ಟ್‌ʼ ನೀತಿ ಘೋಷಿಸಿದ ಡೆನ್ಮಾರ್ಕ್‌: ಯುಎಸ್‌ ಬೆದರಿಕೆ ನಡುವೆ ಗ್ರೀನ್‌ಲ್ಯಾಂಡ್‌ ರಕ್ಷಣೆಗೆ ಬಲಪ್ರಯೋಗ ಎಚ್ಚರಿಕೆ

ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಗ್ರೀನ್‌ಲ್ಯಾಂಡ್ ಮೇಲೆ ಕಣ್ಣಿಟ್ಟಿದ್ದಾರೆ. ವೆನೆಜುವೆಲಾದ ಮೇಲೆ ದಾಳಿ ನಡೆಸಿದ ಬಳಿಕ ಟ್ರಂಪ್ ಅವರ ಆಸಕ್ತಿ ಗ್ರೀನ್‌ಲ್ಯಾಂಡ್‌ನ ಖನಿಜ ಸಂಪತ್ತಿನತ್ತ ತಿರುಗಿದೆ. ಇದಕ್ಕೆ ಡೆನ್ಮ

9 Jan 2026 9:19 am
ಬೇಗ ಬಿಜೆಪಿ ಜೊತೆ ವಿಲೀನ ಆಗಿ ಎಂದಿದ್ದ ಡಿಕೆಶಿಗೆ, ಕುಮಾರಸ್ವಾಮಿ ತಿರುಗೇಟು: ನಿಮ್ಮ ಅನುಭವವೇ ಬೇರೆ ಎಂದ ಕೇಂದ್ರ ಸಚಿವರು!

ಬಳ್ಳಾರಿ ಬ್ಯಾನರ್‌ ಗಲಭೆ ಬಳಿಕ ಮತ್ತೆ ಡಿಸಿಎಂ ಡಿಕೆ ಶಿವಕುಮಾರ್ ಹಾಗೂ ಎಚ್‌ಡಿ ಕುಮಾರಸ್ವಾಮಿ ನಡುವಿನ ವಾಕ್ಸಮರ ಮುಂದುವರಿದಿದೆ. ಬೇಗ ಬಿಜೆಪಿ ಜೊತೆ ವಿಲೀನ ಆಗಿ ಎಂದು ಡಿಕೆಶಿ ಕಾಲೆಳೆದಿದ್ರೆ ಇತ್ತ, ನಿಮ್ಮಷ್ಟು ಒದ್ದು ಕಿತ

9 Jan 2026 8:58 am
ಜನರ ಟ್ಯಾಕ್ಸ್ ದುಡ್ಡಿನಿಂದ ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಹೋದ ದುಡ್ಡೆಷ್ಟು: ಜನರ ಮುಂದೆ ಬಿಜೆಪಿ ಇಟ್ಟ ಲೆಕ್ಕ

Ad to National Herald Paper : ದೇಶದಲ್ಲಿ ಎಲ್ಲೂ ಸುದ್ದಿಯಲ್ಲಿ ಇಲ್ಲದ ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಸಿದ್ದರಾಮಯ್ಯನವರ ಸರ್ಕಾರ ಜಾಹೀರಾತನ್ನು ನೀಡಿದೆ ಎನ್ನುವ ಗಂಭೀರ ಆರೋಪವನ್ನು ಬಿಜೆಪಿ, ಕಾಂಗ್ರೆಸ್ ವಿರುದ್ದ ಮಾಡಿದೆ. ಈ ಸಂಬಂಧ, ಬಿಜೆ

9 Jan 2026 8:36 am
ಪಾವಗಡ ರೇಷ್ಮೆಗೆ ರಾಜ್ಯದಲ್ಲಿ ಇನ್ನಿಲ್ಲದ ಬೇಡಿಕೆ

ಬರದನಾಡಿನ ಪಾವಗಡದಲ್ಲಿ ರೇಷ್ಮೆ ಬೆಳೆ ರೈತರಿಗೆ ಕೈಹಿಡಿದಿದೆ. ಉತ್ತಮ ಗುಣಮಟ್ಟದ ರೇಷ್ಮೆ ಉತ್ಪಾದನೆಯಿಂದಾಗಿ ದಕ್ಷಿಣ ಕರ್ನಾಟಕದಲ್ಲಿ ಪಾವಗಡದ ರೇಷ್ಮೆಗೆ ಹೆಚ್ಚಿನ ಬೇಡಿಕೆ ಸೃಷ್ಟಿಯಾಗಿದೆ. ಪದವಿ, ಉನ್ನತ ಶಿಕ್ಷಣ ಪಡೆದವರೂ

9 Jan 2026 8:22 am
Breaking: ಶಬರಿಮಲೆಯಿಂದ ಬರುತ್ತಿದ್ದ ವಾಹನ ಅಪಘಾತ: ಕೊಪ್ಪಳದ ನಾಲ್ವರು ಸಾವು, 7 ಮಂದಿಗೆ ಗಾಯ

ಶಬರಿಮಲೆ ಯಾತ್ರೆ ಮುಗಿಸಿ ವಾಪಾಸಾಗುತ್ತಿದ್ದ ಕೊಪ್ಪಳ ಮಾಲಾಧಾರಿಗಳಿದ್ದ ಕ್ರೂಸರ್‌ ವಾಹನವೊಂದು ನಿಯತ್ರಂಣ ತಪ್ಪಿ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಸ್ಥಲದಲ್ಲೇ ಮೃತಪಟ್ಟ ಘಟನೆ ಬೆಳಕಿಗೆ ಬಂದಿದೆ. 7 ಜನರು ತೀವ್ರ ಗಾ

9 Jan 2026 8:17 am
ಮೈಸೂರಲ್ಲಿ ಸೆರೆ ಸಿಕ್ಕ ಮರಿ ವೀರಪ್ಪನ್‌; ರೈಲು ನಿಲ್ಲಿಸಿ, ಸಿನಿಮಾ ಸ್ಟೈಲ್‌ನಲ್ಲಿ ಬಂಧಿಸಿದ ಪೊಲೀಸರು

ಮಲೆ ಮಹದೇಶ್ವರ ಬೆಟ್ಟದ ಹುಲಿ ಹತ್ಯೆ ಸೇರಿದಂತೆ ಹಲವು ಪ್ರಕರಣಗಳಲ್ಲಿ ಮೋಸ್ಟ್‌ ವಾಂಟೆಡ್‌ ಆಗಿದ್ದ 'ಮರಿ ವೀರಪ್ಪನ್' ಖ್ಯಾತಿಯ ಆರೋಪಿ ಗೋವಿಂದನನ್ನು ಮೈಸೂರಿನಲ್ಲಿ ಸಿನಿಮೀಯ ಕಾರ್ಯಾಚರಣೆ ನಡೆಸಿ ಬಂಧಿಸಲಾಗಿದೆ. ರೈಲಿನಲ್ಲಿ

9 Jan 2026 7:33 am
KMFನಲ್ಲಿಉದ್ಯೋಗ ಕೊಡಿಸುವುದಾಗಿ 50 ಲಕ್ಷ ರೂ. ವಂಚನೆ: ಇಬ್ಬರ ವಿರುದ್ಧ ಎಫ್‌ಐಆರ್‌

ಕೆಎಂಎಫ್‌ನಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಐವರು ಅಭ್ಯರ್ಥಿಗಳಿಗೆ ವಂಚಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಉದ್ಯೋಗಾಂಕ್ಷಿಗಳ ಬಳಿ ತಲಾ 10 ಲಕ್ಷ ರೂ. ಸೇರಿದಂತೆ ಒಟ್ಟು 50 ಲಕ್ಷ ರೂ. ಪಡೆದು ವಂಚಿಸಿದ ಇಬ್ಬರು ನಕಲಿ ಅಧಿಕ

9 Jan 2026 7:00 am
3ನೇ ವರ್ಷದ ಗುಡೇಕೊಟೆ ಉತ್ಸವಕ್ಕೆ ದಿನ ಫಿಕ್ಸ್‌; ಎಂದಿನಿಂದ ಆರಂಭ, ಏನಿದರ ವಿಶೇಷತೆ

ಗುಡೇಕೋಟೆ (ಒನಕೆ ಓಬವ್ವ) ಉತ್ಸವವು ಜ.30 ಮತ್ತು ಫೆ.1ರಂದು ನಡೆಯಲಿದೆ. ಈ ಬಾರಿ ಉತ್ಸವವನ್ನು ಕೂಡ್ಲಿಗಿ ತಾಲೂಕಿನ ಉತ್ಸವದಂತೆ ಆಚರಿಸಲು, 1 ಕೋಟಿ ರೂ. ಅನುದಾನಕ್ಕೆ ಸರಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಒನಕೆ ಓಬ್ಬವ್ವ ಜೀವನ ಚರಿತ್ರೆ ನ

9 Jan 2026 6:37 am
ಬೆಂಗಳೂರಿನಲ್ಲಿದ್ದಾರೆ ಡೇಂಜರ್ ಡೇಟಿಂಗ್‌ ಆ್ಯಪ್‌ ಸುಂದರಿಯರು; ಬೆತ್ತಲೆ ಕರೆ ಮಾಡಿ ಯುವಕರಿಗೆ ಲಕ್ಷ, ಲಕ್ಷ ವಂಚನೆ

ಡೇಟಿಂಗ್ ಆ್ಯಪ್‌ಗಳು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಅಪರಿಚಿತರೊಂದಿಗೆ ಖಾಸಗಿ ಕ್ಷಣಗಳನ್ನು ಹಂಚಿಕೊಳ್ಳುವ ಮುನ್ನ ಎಚ್ಚರ. ಬೆಂಗಳೂರಿನಲ್ಲಿ ಮೂವರು ಯುವಕರು ಆನ್‌ಲೈನ್ ವಂಚಕರ ಬಲೆಗೆ ಬಿದ್ದು ಲಕ್ಷಾಂತರ ರೂಪಾಯಿ ಕಳೆದುಕೊ

9 Jan 2026 6:05 am
ಚಾಮರಾಜದಲ್ಲಿ ಪ್ರತಾಪ್‌ ಸಿಂಹ- ಎಲ್‌ ನಾಗೇಂದ್ರ ಮಧ್ಯೆ ನಾನಾ, ನೀನಾ? ಫೈಟ್! ಟಿಕೆಟ್ ಯಾರಿಗೆ?

ಮುಖ್ಯಮಂತ್ರಿ ತವರು ಜಿಲ್ಲೆಯಾದ ಮೈಸೂರಿನಲ್ಲಿ ಬಿಜೆಪಿಯಲ್ಲಿ ಟಿಕೆಟ್ ಫೈಟ್ ಆರಂಭವಾಗಿದೆ. ಚಾಮರಾಜ ಕ್ಷೇತ್ರದಲ್ಲಿ ಮಾಜಿ ಸಂಸದ ಪ್ರತಾಪ್ ಸಿಂಹ ಸ್ಪರ್ಧಿಸಲು ಉತ್ಸುಕರಾಗಿದ್ದು, ಮಾಜಿ ಶಾಸಕ ಎಲ್. ನಾಗೇಂದ್ರ ಅವರಿಗೆ ಇದು ಗೊಂ

9 Jan 2026 5:36 am
Vaibhav Suryavanshi- ಬಾಬರ್ ಆಝಂನ ಅಪರೂಪದ ಸಾಧನೆಯನ್ನು ಲೆಕ್ಕಕ್ಕಿಲ್ಲದಂತೆ ಮಾಡಿದ ಭಾರತದ ಬಾಲಕ!

Vaibhav Suryavanshi And Babar Azam- ಭಾರತದ 14 ವರ್ಷದ ಕ್ರಿಕೆಟಿಗ ವೈಭವ್ ಸೂರ್ಯವಂಶಿ ಇದೀಗ ಅಂಡರ್ 19 ಕ್ರಿಕೆಟ್ ನಲ್ಲಿ ಹೊಸ ವಿಶ್ವದಾಖಲೆ ಬರೆದಿದ್ದಾರೆ. ಪಾಕಿಸ್ತಾನದ ಸ್ಟಾರ್ ಬ್ಯಾಟರ್ ಬಾಬರ್ ಆಝಂ ಅವರ ಹಳೇ ಸಾಧನೆಯನ್ನು ಮೀರಿ ನಿಂತಿದ್ದಾರೆ. ಬಾಬ

8 Jan 2026 11:58 pm
ಬ್ಯಾಟಿಂಗ್ ಮುಗಿಸಿ ಪೆವಿಲಿಯನ್ ನಲ್ಲಿ ಕುಳಿತಿದ್ದ ಯುವ ಕ್ರಿಕೆಟಿಗನಿಗೆ ಹೃದಯಾಘಾತ - ಸ್ಥಳದಲ್ಲೇ ಸಾವು

ಮಿರೋರಾಂ ಕ್ರಿಕೆಟಿಗ ಕೆ. ಲಾಲ್‌ರೆಮ್ರುಯಾಟಾ ಅವರು ಪಂದ್ಯದ ವೇಳೆ ಕುಸಿದು ಬಿದ್ದು ನಿಧನರಾಗಿದ್ದಾರೆ. 38 ವರ್ಷದ ಲಾಲ್‌ರೆಮ್ರುಯಾಟಾ ಅವರಿಗೆ ಎದೆ ನೋವು ಕಾಣಿಸಿಕೊಂಡು ಪ್ರಜ್ಞೆ ಕಳೆದುಕೊಂಡರು. ವೈದ್ಯರ ಪ್ರಯತ್ನ ವಿಫಲವಾಯಿತು

8 Jan 2026 11:55 pm
ಅಮೆರಿಕದ ತೈಲ ದುರಾಸೆ ಖಂಡಿಸಿದ ವೆನೆಜುವೆಲಾ ಅಧ್ಯಕ್ಷೆ; ಸಮಾಜವಾದಿ ಪಥ ಬಿಡಲ್ಲ ಎಂದ ಡೆಲ್ಸಿ ರೊಡ್ರಿಗಸ್‌

ಅಮೆರಿಕದ ಇತ್ತೀಚಿನ ವೆನೆಜುವೆಲಾ ಮೇಲಿನ ದಾಳಿ ಮತ್ತು ಅಧ್ಯಕ್ಷರ ಬಂಧನವನ್ನು ಅಮೆರಿಕದ ತೈಲ ದುರಾಸೆ ಎಂದು ಕರೆದಿರುವ ಅಲ್ಲಿನ ಅಧ್ಯಕ್ಷೆ ಡೆಲ್ಸಿ ರೊಡ್ರಿಗಸ್‌, ಡೊನಾಲ್ಡ್‌ ಟ್ರಂಪ್‌ ಅವರು ಮಾಡುತ್ತಿರುವ ಮಾದಕವಸ್ತು ಕಳ್ಳಸ

8 Jan 2026 11:12 pm
ಮಹಿಳೆಯರಲ್ಲಿ ವಿಟಮಿನ್ B12 ಕೊರತೆಯ ಲಕ್ಷಣಗಳು

ಮಹಿಳೆಯರಲ್ಲಿ ವಿಟಮಿನ್ B12 ಕೊರತೆಯ ಲಕ್ಷಣಗಳು

8 Jan 2026 11:00 pm
ಮದುವೆಗೆ ಸಿಕ್ಕ ಪೆರೋಲ್‌ ಮಧುಚಂದ್ರಕ್ಕಿಲ್ಲ! 'ದಾಂಪತ್ಯ ಸಾಂಗತ್ಯ’ದ ಅಡಿ ಅರ್ಜಿ ಸಲ್ಲಿಸಿದ್ದ ಅಪರಾಧಿ

ಕೊಲೆ ಆರೋಪದಲ್ಲಿ ಜೀವಾವಧಿಗೆ ಶಿಕ್ಷೆಗೊಳಗಾದ ಕೈದಿಯೊಬ್ಬನ ಮದುವೆಗೆ ಹೈಕೋರ್ಟ್ ಪೆರೋಲ್ ಮಂಜೂರು ಮಾಡಿತ್ತು. ಇದೀಗ 'ಮಧುಚಂದ್ರ'ಕ್ಕೆ ಪೆರೋಲ್ ನೀಡಲು ನ್ಯಾಯಾಲಯವು ಆರು ತಿಂಗಳ ನಂತರ ಪುನಃ ಅರ್ಜಿ ಸಲ್ಲಿಸಲು ಸೂಚಿಸಿದೆ. ಈ ಹಿಂ

8 Jan 2026 10:39 pm
ಮಹೇಂದ್ರ ಸಿಂಗ್ ಧೋನಿ ಮಹತ್ವದ ಹೆಜ್ಜೆ: ಭಾರತದಲ್ಲಿ ಪಾಡೆಲ್ ವಿಸ್ತರಣೆಗೆ ಮನ ಮಾಡಿದ ಕ್ಯಾಪ್ಟನ್ ಕೂಲ್!

ದೇಶದ ಶ್ರೀಮಂತ ಕ್ರಿಕೆಟಿಗರಲ್ಲಿ ಒಬ್ಬರಾಗಿರುವ ಕ್ಯಾಪ್ಟನ್ ಕೂಲ್ ಮಹೇಂದ್ರ ಸಿಂಗ್ ಧೋನಿ ಅವರು ಪಾಡೆಲ್ ಕ್ರೀಡೆಯಲ್ಲಿ ತಮ್ಮ ಹೂಡಿಕೆಯನ್ನು ಇನ್ನಷ್ಟು ವಿಸ್ತರಿಸಿದ್ದಾರೆ. ಅವರು ತಮ್ಮ '7ಪ್ಯಾಡೆಲ್ ಎಂಎಸ್ ಧೋನಿ'ಯನ್ನು ದೇಶದ

8 Jan 2026 10:24 pm
2021, 2022ರ ಡಾ. ರಾಜ್‌ಕುಮಾರ್, ವಿಷ್ಣುವರ್ಧನ ಪ್ರಶಸ್ತಿ ಪ್ರಕಟ: ಜಯಮಾಲಾ, ಸಾ.ರಾ.ಗೋವಿಂದ್, ಸುಂದರ್‌ರಾಜ್‌ಗೆ ಗೌರವ

ಕರ್ನಾಟಕ ಸರ್ಕಾರವು 2020 ಮತ್ತು 2021ನೇ ಸಾಲಿನ ಪ್ರತಿಷ್ಠಿತ ಡಾ.ರಾಜ್‌ಕುಮಾರ್‌, ಪುಟ್ಟಣ್ಣ ಕಣಗಾಲ್‌ ಮತ್ತು ಡಾ. ವಿಷ್ಣುವರ್ಧನ್‌ ಪ್ರಶಸ್ತಿಗಳನ್ನು ಪ್ರಕಟಿಸಿದೆ. ಹಿರಿಯ ನಟಿ ಡಾ. ಜಯಮಾಲಾ, ನಿರ್ಮಾಪಕ ಸಾ.ರಾ. ಗೋವಿಂದ್‌, ನಿರ್ದೇಶ

8 Jan 2026 10:10 pm
ಉಡುಪಿಯ ಕಾರೂರು ಗ್ರಾಮದಲ್ಲಿ ಐದು ಮಂಗಗಳ ಸಾವು - ಮಲೆನಾಡಿನಲ್ಲಿ ಮಂಗನ ಕಾಯಿಲೆ ಆತಂಕ

ಉಡುಪಿ ಜಿಲ್ಲೆಯ ಕುಂದಾಪುರ ತಾಲ್ಲೂಕಿನ ಹೊಸಂಗಡಿಯಲ್ಲಿ ಐದು ಮಂಗಗಳು ಸಾವನ್ನಪ್ಪಿದ್ದು, ಮಂಗನ ಕಾಯಿಲೆ (KFD) ಆತಂಕ ಹೆಚ್ಚಿಸಿದೆ. ಆರೋಗ್ಯ ಮತ್ತು ಅರಣ್ಯ ಇಲಾಖೆಗಳು ಮಾದರಿಗಳನ್ನು ಸಂಗ್ರಹಿಸಿದ್ದರೂ, ಸಾವಿಗೆ ನಿಖರ ಕಾರಣ ಪತ್ತೆ

8 Jan 2026 9:42 pm
Explained- ಆ್ಯಶಸ್ ಬಳಿಕ WTC ಅಂಕಪಟ್ಟಿಯಲ್ಲಿ ಆಸೀಸ್ ನಾಗಾಲೋಟ; ಇನ್ನು ಟೀಂ ಇಂಡಿಯಾಗೆ ಸುಲಭವಿದೆಯೇ ಫೈನಲ್ ಟಿಕೆಟ್?

World Test Championship- ಆ್ಯಶಸ್ ಸರಣಿಯಲ್ಲಿ ಆಸ್ಟ್ರೇಲಿಯಾ ತಂಡ ಇಂಗ್ಲೆಂಡ್ ವಿರುದ್ಧ 4-1 ಅಂತರದಿಂದ ಭರ್ಜರಿ ಗೆಲುವು ಸಾಧಿಸಿರುವುದು ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ 2025-27ರ ಅಂಕಪಟ್ಟಿಯಲ್ಲಿ ಭಾರೀ ಬದಲಾವಣೆಗೆ ಕಾರಣವಾಗಿದೆ. ಕ್ರಿಕೆಟ್ ಜನ

8 Jan 2026 9:06 pm
ಛತ್ರಪತಿ ಶಿವಾಜಿ ಬಗ್ಗೆ 20 ವರ್ಷಗಳ ಹಿಂದೆ ಪ್ರಕಟಿಸಿದ್ದ ಪುಸ್ತಕದ ಬಗ್ಗೆ ಈಗ ಕ್ಷಮಾಪಣೆ ಕೇಳಿದ ಆಕ್ಸ್ ಫರ್ಡ್ ವಿಶ್ವವಿದ್ಯಾಲಯ

ಮರಾಠಿಗರ ಹೆಮ್ಮೆಯ ಮಹಾರಾಜರಾದ ಛತ್ರಪತಿ ಶಿವಾಜಿಯವರ ಕುರಿತಂತೆ 20 ವರ್ಷಗಳ ಹಿಂದೆ, ಅಂದರೆ, 2003ರಲ್ಲಿ ತಾನು ಪ್ರಕಟಿಸಿದ್ದ ಪುಸ್ತಕವೊಂದರ ಬಗ್ಗೆ ಆಕ್ಸ್ ಫರ್ಡ್ ವಿಶ್ವವಿದ್ಯಾಲಯ ಇಂಡಿಯಾ ಸಂಸ್ಥೆ ಸಾರ್ವಜನಿಕವಾಗಿ ಕ್ಷಮೆ ಕೋರಿ

8 Jan 2026 9:01 pm
ವೆನೆಜುವೆಲಾ ತೈಲದ ಮೇಲೆ ಅನಿರ್ದಿಷ್ಟಾವಧಿ ನಿಯಂತ್ರಣ ಘೋಷಿಸಿದ ಅಮೆರಿಕ; ಆದಾಯ ಯುಎಸ್‌ ಖಜಾನೆಗೆ!

ಏನೆಂದು ನಾ ಹೇಳಲಿ.. ಮಾನವನ ಆಸೆಗೆ ಕೊನೆಯೆಲ್ಲಿ? ಎಂಬ ನಮ್ಮ ಅಣ್ಣಾವ್ರ ಹಾಡು ಸಾರ್ವಕಾಲಿಕ ಸತ್ಯ. ಇದಕ್ಕೆ ವೆನೆಜುವೆಲಾ ತೈಲ ರಫ್ತಿನ ಮೇಲೆ ಅಮೆರಿಕ ಅನಿರ್ದಿಷ್ಟಾವಧಿ ನಿಯಂತ್ರಣ ಹೇರಿರುವುದು ಸಾಕ್ಷಿ ಒದಗಿಸಿದೆ. ವೆನೆಜುವೆಲಾ

8 Jan 2026 8:35 pm
VB - G RAM G : ಕಾಯ್ದೆ ಜಾರಿಯ ಹಿಂದಿನ ಮೂಲ ಉದ್ದೇಶವನ್ನು ಬಹಿರಂಗ ಪಡಿಸಿದ ಕೇಂದ್ರ ಸರ್ಕಾರ

VB G Act : ಗರಿ ಗರಿ ಅಂಗಿ ಹಾಕಿದವರಿಗೆ ದುಡ್ಡು ಸಿಗದು, ʼವಿಬಿಜಿ ರಾಮ್ ಜಿʼಯಲ್ಲಿ ಕೇಂದ್ರ ಸರ್ಕಾರ ತಾಂತ್ರಿಕತೆ ಅನುಷ್ಠಾನ ಮಾಡುತ್ತಿರುವುದರಿಂದ ಕಾಂಗ್ರೆಸ್ ಮಧ್ಯವರ್ತಿಗಳಿಗೆ ಸಮಸ್ಯೆಯಾಗುತ್ತಿದೆ. ಗರಿ ಗರಿ ಅಂಗಿ ಹಾಕಿಕೊಂಡು ಓ

8 Jan 2026 8:34 pm
MGNREGA ರದ್ದತಿ ವಿರೋಧಿಸಿ ಸಚಿವ ಸಂಪುಟ ಸಭೆಯಲ್ಲಿ 5 ನಿರ್ಣಯಗಳು; ಕೇಂದ್ರದ ವಿರುದ್ಧ ಸಮರಕ್ಕೆ ಸಿದ್ದತೆ!

ಮನರೇಗಾ ಕಾಯಿದೆ ರದ್ದತಿಯನ್ನು ತೀವ್ರವಾಗಿ ವಿರೋಧಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸಚಿವ ಸಂಪುಟ ಸಭೆ, ವಿಬಿ ಜಿ ರಾಮ್‌ ಜಿ ಕಾಯಿದೆಯನ್ನು ಜಾರಿಗೊಳಿಸದಿರಲು ನಿರ್ಧರಿಸಿದೆ. ಅಲ್ಲದೇ ಮನರೇಗಾ ಕಾಯಿದೆ ರ

8 Jan 2026 7:32 pm
ವಿಜಯ್ ಹಜಾರೆ ಟ್ರೋಫಿಯಲ್ಲಿ ಕರ್ನಾಟಕದ ಗೆಲುವಿನೋಟಕ್ಕೆ ಬ್ರೇಕ್ ಹಾಕಿದ RCBಯ ವೆಂಕಟೇಶ್ ಅಯ್ಯರ್!

Karnataka Vs Madhya Pradesh- ವಿಜಯ್ ಹಜಾರೆ ಟ್ರೋಫಿಯಲ್ಲಿ ಕರ್ನಾಟಕ ತಂಡದ ಗೆಲುವಿನ ಓಟಕ್ಕೆ ಮಧ್ಯಪ್ರದೇಶ ತಡೆ ಹಾಕಿದೆ. ಶಿವಾಂಗ್ ಕುಮಾರ್ ಅವರ ಮಾರಕ ದಾಳಿಯಿಂದ ಕರ್ನಾಟಕ ತಂಡ 207 ರನ್ ಗಳಿಗೆ ಆಲೌಟ್ ಆಯಿತು. ಬಳಿಕ ವೆಂಕಟೇಶ್ ಅಯ್ಯರ್ ಅವರ ಸ್ಫೋಟ

8 Jan 2026 7:22 pm
ಮಹಿಳೆಯನ್ನು ಗುಂಡಿಕ್ಕಿ ಕೊಂದ ವಲಸೆ ಅಧಿಕಾರಿ; ಟ್ರಂಪ್‌ ಆಡಳಿತದ ʻಅಸಲಿ ಉದ್ದೇಶʼದ ವಿರುದ್ಧ ಸಿಡಿದೆದ್ದ ಅಮೆರಿಕನ್ನರು!

ಅತಿಯಾದರೆ ಅಮೃತವೂ ವಿಷವಿದ್ದಂತೆ ಎನ್ನುವಂತೆ, ಟ್ರಂಪ್‌ ಆಡಳಿತದ ಕಠಿಣ ವಲಸೆ ತಪಾಸಣೆ ಇದೀಗ ಸ್ಥಳೀಯ ಅಮೆರಿಕನ್ನರ ಆಕ್ರೋಶಕ್ಕೂ ಕಾರಣವಾಗಿದೆ. ಈ ಮಧ್ಯೆ ಮಿನ್ನಿಯಾಪೋಲಿಸ್‌ನಲ್ಲಿ ವಲಸೆ ಅಧಿಕಾರಿಯ ಗುಂಡೇಟಿಗೆ ಮಹಿಳೆಯೋರ್ವಳ

8 Jan 2026 6:46 pm
ಐ-ಪ್ಯಾಕ್ ಸಂಸ್ಥೆ ಮೇಲಿನ ED ರೈಡ್ ಆದಾಗ ಮಮತಾ ಬ್ಯಾನರ್ಜಿಯ ಟಿಎಂಸಿಗೂ ಲಿಂಕ್ ಏನು?

ಭಾರತದ ಪ್ರಮುಖ ರಾಜಕೀಯ ಸಲಹಾ ಸಂಸ್ಥೆ I-PAC ಮೇಲೆ ಜಾರಿ ನಿರ್ದೇಶನಾಲಯ ದಾಳಿ ನಡೆಸಿದೆ. ಪಶ್ಚಿಮ ಬಂಗಾಳದ ಕಲ್ಲಿದ್ದಲು ಕಳ್ಳತನ ಹಗರಣದ ಅಕ್ರಮ ಹಣ ವರ್ಗಾವಣೆ ತನಿಖೆಯ ಭಾಗವಾಗಿ ಈ ಕ್ರಮ ಕೈಗೊಳ್ಳಲಾಗಿದೆ. I-PAC ಸಹ-ಸಂಸ್ಥಾಪಕ ಪ್ರತ್ಯು

8 Jan 2026 6:18 pm
ಸರ್ಫರಾಝ್ ಖಾನ್ ಶರವೇಗದ ಅರ್ಧಶತಕ ಹೊಡೆದರೂ ಮುಂಬೈ ಕುಸಿತ; ಕೇವಲ 1 ರನ್ ನಿಂದ ಸೋತಾಗಲೂ ಬಾಕಿ ಉಳಿದಿತ್ತು 158 ಎಸೆತ!

Sarfaraz Khan Fastest Half Century - ಭಾರತ ತಂಡದಿಂದ ಪರಿತ್ಯಕ್ತ ಸರ್ಫರಾಝ್ ಖಾನ್ ಅವರು ವಿಜಯ್ ಹಜಾರೆ ಟ್ರೋಫಿಯಲ್ಲಿ 15 ಎಸೆತಗಳಲ್ಲಿ ಅರ್ಧಶತಕ ಸಿಡಿಸಿ 31 ವರ್ಷಗಳ ಹಳೆಯ ದಾಖಲೆ ಮುರಿದಿದ್ದಾರೆ. 1994ರಲ್ಲಿ ಮಹಾರಾಷ್ಟ್ರದ ಅಭಿಷೇಕ್ ಕಾಳೆ ಬರೋಡಾದ ವಿರ

8 Jan 2026 6:11 pm
ದೇಶದ ಮೊದಲ ಹೈಡ್ರೋಜನ್ ರೈಲಿನ ಪ್ರಾಯೋಗಿಕ ಸಂಚಾರ ಆರಂಭ! ವಾಣಿಜ್ಯ ಸಂಚಾರ ಯಾವಾಗ?

ಭಾರತೀಯ ರೈಲ್ವೆ ಇಲಾಖೆಯು ಪರಿಸರ ಸ್ನೇಹಿ ಸಾರಿಗೆ ವ್ಯವಸ್ಥೆಯತ್ತ ಮಹತ್ವದ ಹೆಜ್ಜೆಯಿಟ್ಟಿದೆ. ದೇಶದ ಮೊಟ್ಟಮೊದಲ ಹೈಡ್ರೋಜನ್ ಚಾಲಿತ ರೈಲಿನ ಪ್ರಾಯೋಗಿಕ ಸಂಚಾರ ಹರಿಯಾಣದ ಜಿಂದ್ ಮತ್ತು ಸೋನಿಪತ್ ನಡುವೆ ಆರಂಭಗೊಂಡಿದೆ. ಚೆನ್

8 Jan 2026 6:06 pm
ಗೃಹಲಕ್ಷ್ಮಿ ಯೋಜನೆ 2 ತಿಂಗಳ ಬಾಕಿ ಹಣ, ಸಂಘದಿಂದ ಸಾಲದ ಬಗ್ಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮಹತ್ವದ ಮಾಹಿತಿ

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್‌ ಅವರು ಫೆಬ್ರವರಿ ಮತ್ತು ಮಾರ್ಚ್‌ ತಿಂಗಳ ಗೃಹಲಕ್ಷ್ಮಿ ಯೋಜನೆಯ ಹಣವನ್ನು ಶೀಘ್ರದಲ್ಲೇ ಫಲಾನುಭವಿಗಳ ಖಾತೆಗೆ ಜಮಾ ಮಾಡಲಾಗುವುದು ಎಂದು ತಿಳಿಸಿದ್ದಾರೆ. ಅನರ್

8 Jan 2026 5:43 pm
ಮನೆಯಲ್ಲೇ ಕುಳಿತು ಜಮೀನಿನ ಇ ಸ್ವತ್ತು ಪಡೆಯುವ ಸೌಲಭ್ಯಕ್ಕೆ ಸರ್ಕಾರ ಚಾಲನೆ; ಅಧಿಕಾರಿಗಳ ಅನುಮೋದನೆ ಬೇಕಿಲ್ಲ!

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು 'ಇ-ಸ್ವತ್ತು 2.0' ತಂತ್ರಾಂಶವನ್ನು ಪರಿಚಯಿಸಿದೆ. ಇದರಿಂದಾಗಿ ಗ್ರಾಮೀಣ ಜನತೆ ಮನೆಯಲ್ಲೇ ಕುಳಿತು ಆನ್‌ಲೈನ್ ಮೂಲಕ ಇ-ಖಾತಾ ಪಡೆಯಬಹುದು. ಸ್ವಯಂಚಾಲಿತ ಅನುಮೋದನೆ ವ್ಯವಸ್ಥೆಯ

8 Jan 2026 5:23 pm
ನಗರ ಸ್ಥಳೀಯ ಸಂಸ್ಥೆಗಳ 10 ಲಕ್ಷ ಅನಧಿಕೃತ ಕಟ್ಟಡ, ನಿವೇಶನಗಳಿಗೆ ಎ-ಖಾತಾ! ಸಂಪುಟದಲ್ಲಿ ಮಹತ್ವದ ತೀರ್ಮಾನ

ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಅನಧಿಕೃತ ಬಡಾವಣೆಗಳಲ್ಲಿನ ಬಿ ಖಾತಾ ನಿವೇಶನ, ಕಟ್ಟಡ, ಅಪಾರ್ಟ್ಮೆಂಟ್ ಹಾಗೂ ಪ್ಲಾಟ್‌ಗಳಿಗೆ ಎ ಖಾತಾ ನೀಡಲು ಗುರುವಾರ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ. ಈ ನಿರ್ಧ

8 Jan 2026 5:23 pm
ತಿಲಕ್ ವರ್ಮಾಗೆ ದಿಢೀರ್ ಶಸ್ತ್ರಚಿಕಿತ್ಸೆ; ಟಿ20 ವಿಶ್ವಕಪ್ ಆಡಲಾಗದಿದ್ದರೆ ಬದಲಿ ಆಟಗಾರ ಯಾರನ್ನೋದೆ ಚಿಂತೆ!

Tilak Varma Surgery- ಭಾರತ ಟಿ20 ತಂಡದ ಸ್ಟಾರ್ ಬ್ಯಾಟರ್ ತಿಲಕ್ ವರ್ಮಾ ಇದೀಗ ಗಾಯಗೊಂಡು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದ್ದು, ಅವರು ಶೀಘ್ರದಲ್ಲೇ ಚೇತರಿಸಿಕೊಳ್ಳುವ ನಿರೀಕ್ಷೆಯಿದೆ. ವೈದ್ಯರು ಅವರಿ

8 Jan 2026 4:46 pm
ಜನನಾಯಗನ್ ಬಿಡುಗಡೆಗೆ ಸೆನ್ಸಾರ್ ’ರೆಡ್’ ಸಿಗ್ನಲ್ : ವಿಜಯ್ ಫ್ಯಾನ್ಸ್‌ಗೆ PM ಮೋದಿ ಮೇಲೆ ಯಾಕೆ ಸಿಟ್ಟು?

Jana Nayagan Censor issue : ರಾಜಕೀಯಕ್ಕೆ ಧುಮುಕಿರುವ ದಳಪತಿ ವಿಜಯ್ ಅವರ ಬಹುನಿರೀಕ್ಷಿತ ಸಿನಿಮಾ ಜನನಾಯಗನ್ ಬಿಡುಗಡೆ ಮುಂದೂಡಲಾಗಿದೆ. ಇದಕ್ಕೆಲ್ಲಾ ಪ್ರಧಾನಮಂತ್ರಿ ನರೇಂದ್ರ ಮೋದಿ ಕಾರಣ ಎಂದು ಸಾಮಾಜಿಕ ಜಾಲತಾಣದಲ್ಲಿ ವಿಜಯ್ ಅಭಿಮಾನಿಗಳ

8 Jan 2026 4:43 pm
ರಾಜ್ಯದ 5 IAS IPS ಅಧಿಕಾರಿಗಳ ವರ್ಗಾವಣೆ; ಬಳ್ಳಾರಿಗೆ ಹೊಸ ಎಸ್‌ಪಿ ನೇಮಕ ಮಾಡಿ ಸರ್ಕಾರ ಮಹತ್ವದ ಆದೇಶ

ರಾಜ್ಯದಲ್ಲಿ ಐವರು ಐಪಿಎಸ್ ಮತ್ತು ಐಎಎಸ್ ಅಧಿಕಾರಿಗಳ ವರ್ಗಾವಣೆ ನಡೆದಿದೆ. ಬಳ್ಳಾರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಸುಮನ್ ಪನ್ನೇಕರ್ ನೇಮಕಗೊಂಡಿದ್ದಾರೆ. ಈ ಹಿಂದೆ ಅಮಾನತುಗೊಂಡಿದ್ದ ಪವನ್ ನಿಜ್ಜೂರ್ ಅವರ ಬದಲಿಗೆ

8 Jan 2026 4:22 pm
2025ರಲ್ಲಿ ಗೂಗಲ್‌ ನ ಮೋಸ್ಟ್‌ ಸರ್ಚ್ಡ್‌ ಐಡಲ್‌ BTS V: ಫೋರ್ಬ್ಸ್‌ ಕೊರಿಯಾ ಘೋಷಣೆಯಲ್ಲಿ Vಯಿಂದ ಎರಡೆರಡು ಸಾಧನೆ

ಕೆ-ಪಾಪ್‌ ದೈತ್ಯ BTS V 2025ರಲ್ಲಿ ಗೂಗಲ್‌ನಲ್ಲಿ ಅತಿ ಮೋಸ್ಟ್‌ ಸರ್ಚ್ಡ್‌ ಕೆ-ಪಾಪ್‌ ಐಡಲ್ ಎನಿಸಿಕೊಂಡಿದ್ದಾರೆ. ಮಿಲಿಟರಿ ಸೇವೆಯಲ್ಲಿದ್ದರೂ 77 ದೇಶಗಳಲ್ಲಿ ನಂ.1 ಆಗಿ ಹೊರಹೊಮ್ಮಿದ್ದಾರೆ. ಫೋರ್ಬ್ಸ್‌ ಕೊರಿಯಾ ವಿ ಅವರ ಜಾಗತಿಕ ಕ್ರೇ

8 Jan 2026 4:21 pm
ಬೆಳಗಾವಿ ಸಕ್ಕರೆ ಕಾರ್ಖಾನೆ ಬಾಯ್ಲರ್‌ ಸ್ಫೋಟದಲ್ಲಿ ಸಾವಿಗೀಡಾದವರ ಸಂಖ್ಯೆ 7ಕ್ಕೆ ಏರಿಕೆ

ಬೆಳಗಾವಿ ಜಿಲ್ಲೆಯ ಸಕ್ಕರೆ ಕಾರ್ಖಾನೆಯೊಂದರಲ್ಲಿ ಬುಧವಾರ ಸಂಭವಿಸಿದ ಬಾಯ್ಲರ್ ಸ್ಫೋಟದ ದುರಂತದಲ್ಲಿ ಮೃತರ ಸಂಖ್ಯೆ ಏರಿಕೆಯಾಗಿದೆ. ಆರಂಭದಲ್ಲಿ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದರು. ತೀವ್ರವಾಗಿ ಗಾಯಗೊಂಡಿದ್ದ ಐವರ ಪೈಕಿ ನ

8 Jan 2026 4:07 pm
Gen Z ದಂಗೆಯ ಭಯದಲ್ಲಿ ಪಿಹೆಚ್‌ಡಿ ಪದವಿಧರನ ʻಇಟ್ಸ್‌ ಓವರ್‌ʼ ಲೇಖನ ಅಳಿಸಿದ ಪಾಕ್‌ ಸರ್ಕಾರ; ಇನ್ಕೋ ಚಾಹೀಯೆ ಕಾಶ್ಮೀರ!

ಮಾತೆತ್ತಿದ್ದರೆ ಕಾಶ್ಮೀರವನ್ನು ಭಾರತದಿಂದ ತುಂಡರಿಸುತ್ತೇವೆ ಎಂದು ಹೂಂಕರಿಸುವ, ಬರೀ ಬಾಯಿ ಮಾತಿನಲ್ಲೇ ಭಾರತದೊಂದಿಗೆ ಯುದ್ಧ ಮಾಡುವ ಮತ್ತು ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರನ್ನು ಮೆಚ್ಚಿಸಲು ಇಡೀ ದೇಶವನ್ನೇ

8 Jan 2026 4:06 pm
‘ಲೀಲಾ ಪ್ಯಾಲೇಸ್’ ರೂಮಿನಲ್ಲಿ ದಂಪತಿಯ ರೊಮ್ಯಾನ್ಸ್ - ಮಾಸ್ಟರ್ ಕೀ ಬಳಸಿ ಸಿಬ್ಬಂದಿ ದಿಢೀರ್ ಎಂಟ್ರಿ - 10 ಲಕ್ಷ ರೂ. ದಂಡ ವಿಧಿಸಿದ ಕೋರ್ಟ್

ಉದಯ್ ಪುರದ ದ ಲೀಲಾ ಪ್ಯಾಲೇಸ್ ಹೋಟೆಲ್ ನಲ್ಲಿ ಖಾಸಗಿ ಕ್ಷಣಗಳಲ್ಲಿದ್ದ ದಂಪತಿಗೆ ಸಿಬ್ಬಂದಿ ಅತಿಕ್ರಮ ಪ್ರವೇಶ ಮಾಡಿದ್ದರು. ಈ ಘಟನೆಗೆ ಸಂಬಂಧಿಸಿದಂತೆ ಚೆನ್ನೈ ಗ್ರಾಹಕರ ನ್ಯಾಯಾಲಯ ಹೋಟೆಲ್ ನ ನಿರ್ವಹಣಾ ಸಂಸ್ಥೆಯಾದ 10 ಲಕ್ಷ ರೂ

8 Jan 2026 4:02 pm
ಮದ್ಯ ನೀಡದ್ದಕ್ಕೆ ಜೆಸ್ಸಿಕಾ ಲಾಲ್ ಕೊಂದವ ಈಗ ಲಿಕ್ಕರ್‌ ದೊರೆ, ₹800 ಕೋಟಿ ಮದ್ಯ ಸಾಮ್ರಾಜ್ಯದ ಒಡೆಯ!

ಜೆಸ್ಸಿಕಾ ಲಾಲ್ ಹತ್ಯೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸಿ 2020ರಲ್ಲಿ ಸನ್ನಡತೆಯ ಆಧಾರದ ಮೇಲೆ ಜೈಲಿನಿಂದ ಬಿಡುಗಡೆಯಾದ ಮನು ಶರ್ಮಾ, ಈಗ ತನ್ನ ಕುಟುಂಬದ ಒಡೆತನದ ಪಿಕಾಡಿಲಿ ಡಿಸ್ಟಿಲರೀಸ್ ಉದ್ಯಮವನ್ನು ಮುನ್ನಡೆಸುತ್ತ

8 Jan 2026 3:50 pm
ಫಲಿಸಿದ ಕ್ರಿಕೆಟ್ ಪ್ರೇಮಿಗಳ ಪ್ರಾರ್ಥನೆ! ಅದ್ಭುತವೆಂಬಂತೆ ಕೋಮಾದಿಂದ ಹೊರಬಂದ ಡೆಮಿನ್ ಮಾರ್ಟಿನ್ ಆಸ್ಪತ್ರೆಯಿಂದ ಡಿಸ್ ಚಾರ್ಜ್!

ಮೆದುಳು ಸೋಂಕಿನಿಂದಾಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಡೇಮಿಯನ್ ಮಾರ್ಟಿನ್ ಅವರ ಆರೋಗ್ಯದಲ್ಲಿ ಗಣನೀಯ ಪ್ರಗತಿ ಕಂಡಿದೆ. ಅಚ್ಚರಿಯೆಂಬಂತೆ ಒಂದು ವರ್ಷದ ಕೋಮಾದಿಂದ ಹೊರ

8 Jan 2026 3:46 pm
ಜನವರಿ ಅಂತ್ಯಕ್ಕೆ 3 ದಿನ ಸರಣಿ ರಜೆ: ಬೆಂಗಳೂರು ವಿಜಯಪುರ ನಡುವೆ 2 ವಿಶೇಷ ರೈಲು; 6 ಜಿಲ್ಲೆಯ ಪ್ರಯಾಣಿಕರಿಗೆ ಅನುಕೂಲ

ಸಂಕ್ರಾಂತಿ ಹಾಗೂ ಗಣರಾಜ್ಯೋತ್ಸವದ ಸರಣಿ ರಜೆ ಪ್ರಯುಕ್ತ ಪ್ರಯಾಣಿಕರ ಅನುಕೂಲಕ್ಕೆ ರೈಲ್ವೆ ಇಲಾಖೆ ವಿಶೇಷ ರೈಲು ಓಡಿಸುತ್ತಿದೆ. ಬೆಂಗಳೂರು ಮತ್ತು ವಿಜಯಪುರ ನಡುವೆ ಈ ವಿಶೇಷ ರೈಲು ಸಂಚರಿಸಲಿದೆ. ಜನವರಿ 13 ಮತ್ತು 23 ರಂದು ಬೆಂಗಳೂ

8 Jan 2026 3:41 pm
ಅಕ್ರಮವಾಗಿ ದೆಹಲಿಯಲ್ಲಿ ನೆಲೆಸಿದ್ದ 20 ಬಾಂಗ್ಲಾಪ್ರಜೆಗಳ ಬಂಧನ: ಶೀಘ್ರವೇ ಗಡೀಪಾರು ಮಾಡಲು ಸಿದ್ದತೆ

ದೇಶದಲ್ಲಿ ಬಾಂಗ್ಲಾದೇಶದ ಅಕ್ರಮ ವಲಸಿಗರ ಸಂಖ್ಯೆ ಹೆಚ್ಚಾಗುತ್ತಿದ್ದು,ದೆಹಲಿಯ ದಕ್ಷಿಣ-ಪೂರ್ವ ಜಿಲ್ಲಾ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ 20 ಮಂದಿ ಬಾಂಗ್ಲಾದೇಶಿ ಪ್ರಜೆಗಳನ್ನು ವಶಕ್ಕೆ ಪಡೆಯಲಾಗಿದೆ. ಇವರು ನಕಲಿ ಗುರುತ

8 Jan 2026 3:18 pm
I-PAC ಕಚೇರಿ ಮೇಲೆ ED ರೇಡ್;ʻ‌ ಚುನಾವಣಾ ಅಭ್ಯರ್ಥಿಗಳ ಪಟ್ಟಿ, ರಹಸ್ಯ ದಾಖಲೆಗಾಗಿ ಅಮಿತ್‌ ಶಾ ಸಂಚುʼ: ಮಮತಾ ಬ್ಯಾನರ್ಜಿ

ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಜಾರಿ ನಿರ್ದೇನಾಲಯದ ಅಧಿಕಾರಿಗಳು ಕೋಲ್ಕತ್ತಾದ ಐ-ಪ್ಯಾಕ್ ಕಚೇರಿ ಮೇಲೆ ದಾಳಿ ನಡೆಸಿದೆ.ಟಿಎಂಸಿಯ ದಾಖಲೆಗಳನ್ನು ಸಂಗ್ರಹಿಸುವ ಹುನ್ನಾರದಲ್ಲಿ ಕೇಂದ್ರ ಸರ್ಕಾರ ಈ ದಾಳಿ ನಡೆ

8 Jan 2026 3:11 pm
‘ವಿವೇಕ-ವಿದ್ಯಾರ್ಥಿ’ ರಾಜ್ಯಮಟ್ಟದ ಪರೀಕ್ಷೆಯ ಫಲಿತಾಂಶ ಪ್ರಕಟ: ಜ.11ರಂದು ತುಮಕೂರಿನಲ್ಲಿ ಪ್ರಶಸ್ತಿ ಪ್ರದಾನ

ರಾಮಕೃಷ್ಣ-ವಿದ್ಯಾನಂದ ಭಾವಪ್ರಚಾರ ಪರಿಷತ್ ನಡೆಸಿದ 'ವಿವೇಕ-ವಿದ್ಯಾರ್ಥಿ' ಸ್ಪರ್ಧಾತ್ಮಕ ಲಿಖಿತ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದೆ. 10,000 ವಿದ್ಯಾರ್ಥಿಗಳು ಭಾಗವಹಿಸಿದ್ದ ಈ ಪರೀಕ್ಷೆಯಲ್ಲಿ 8, 9, 10ನೇ ತರಗತಿ ವಿಭಾಗಗಳಲ್ಲಿ ವಿಜೇ

8 Jan 2026 3:10 pm
ಕುರ್ಚಿಗಾಗಿ ಒಂದಾದ ಬಿಜೆಪಿ - ಕಾಂಗ್ರೆಸ್ : ವರ್ಷದ ಮೊದಲ ’ಶಾಕಿಂಗ್’ ಸುದ್ದಿಗೆ ಕೊನೆಗೊಂದು ಟ್ವಿಸ್ಟ್

Maharashtraa Civic Poll : ಮಹಾರಾಷ್ಟ್ರದ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಅಚ್ಚರಿಯ ವಿದ್ಯಮಾನವೊಂದು ನಡೆಯಿದೆ. ಈ ಬೆಳವಣಿಗೆ ಕಾಂಗ್ರೆಸ್ ಮತ್ತು ಬಿಜೆಪಿ ಪಾರ್ಟಿಯನ್ನು ತೀವ್ರ ಮುಜುಗರಕ್ಕೆ ದೂಡಿದೆ. ಕಾಂಗ್ರೆಸ್, ಆ ಭಾಗದ ಹಲವು ನಾಯಕರನ್ನು

8 Jan 2026 2:17 pm
Iran Economic Crisis: ಇರಾನ್‌ ನಲ್ಲಿ ಪ್ರತಿಭಟನೆ ಜೋರು, ಟ್ರಂಪ್‌ ಮಧ್ಯಪ್ರವೇಶದ ಎಚ್ಚರಿಕೆ! ಮತ್ತೊಂದು ವೆನುಜುವೆಲಾ ಆಗುತ್ತಾ ಇರಾನ್‌?

ಅಮೆರಿಕಾ ನಿರ್ಬಂಧದಿಂದಾಗಿ ರಿಯಾಲ್ ಮೌಲ್ಯ ಕುಸಿತವಾಗಿ ಹಣದುಬ್ಬರ ಹೆಚ್ಚಾಗಿದ್ದು, ಇರಾನ್ ಆರ್ಥಿಕತೆ ಕುಸಿದಿದೆ. ಇದರಿಂದಾಗಿ ಜನತೆ ಬೀದಿಗಿಳಿದು ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದು, ಇದುವರೆಗೆ 35 ಮಂದಿ ಬಲಿಯಾ

8 Jan 2026 1:46 pm
ಮುಂಬೈ ಮೇಯರ್ ಸ್ಥಾನಕ್ಕೆ ಮರಾಠಿ ಹಿಂದೂ ಅಭ್ಯರ್ಥಿಯೇ ಆಯ್ಕೆ: ಫಡ್ನವೀಸ್ ವಿಶ್ವಾಸ

ಬೃಹನ್ಮುಂಬೈ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಆಡಳಿತಾರೂಢ ಮಹಾಯುತಿ ಮೈತ್ರಿಕೂಟದ ಗೆಲುವಿನ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ಮುಂದಿನ ಮುಂಬೈ ಮೇಯರ್ ಹಿಂದೂ ಮತ್ತು ಮರಾಠಿ ಆಗಿರುತ್ತಾರ

8 Jan 2026 1:44 pm
ಟ್ರಂಪ್‌ ಒಂದೇ ಮಾತಿಗೆ 700 ಅಂಕ ಕುಸಿದ ಸೆನ್ಸೆಕ್ಸ್‌, ನೆಲಕಚ್ಚಿದ ನಿಫ್ಟಿ, ಹೂಡಿಕೆದಾರರಿಗೆ ಭಾರೀ ನಷ್ಟ!

ಅಮೆರಿಕ ಮತ್ತು ಭಾರತದ ನಡುವಿನ ವಾಣಿಜ್ಯ ಸಂಬಂಧಗಳಲ್ಲಿ ಉಂಟಾಗಿರುವ ಬಿರುಕು ಮತ್ತು ಡೊನಾಲ್ಡ್ ಟ್ರಂಪ್ ಅವರ ಸುಂಕ ಏರಿಕೆಯ ಎಚ್ಚರಿಕೆಯಿಂದಾಗಿ ಗುರುವಾರ ಭಾರತೀಯ ಷೇರುಪೇಟೆ ತಲ್ಲಣ ಕಾಣಿಸಿಕೊಂಡಿದೆ. ವಿದೇಶಿ ಹೂಡಿಕೆದಾರರು ಸ

8 Jan 2026 1:37 pm
ನಮ್ಮ ಮೆಟ್ರೋದಲ್ಲಿ ವಿದ್ಯಾರ್ಥಿಗಳಿಗೆ ರಿಯಾಯಿತಿ ದರದಲ್ಲಿ ಪಾಸ್ ನೀಡುವಂತೆ ಒತ್ತಾಯ; ಮೊದಲ ದಿನವೇ 600 ಸಹಿ ಸಂಗ್ರಹ

ಬೆಂಗಳೂರಿನ ಟ್ರಾಫಿಕ್‌ ಸಮಸ್ಯೆಯಿಂದಾಗಿ, ವಿದ್ಯಾರ್ಥಿಗಳು ಸೇರಿದಂತೆ ಹಲವರು ಮೆಟ್ರೋ ಅವಲಂಬಿಸಿಕೊಳ್ಳುತ್ತಾರೆ. ಆದರೆ, ಮೆಟ್ರೋ ಪ್ರಯಾಣದ ಟಿಕೆಟ್‌ ದರ ದುಬಾರಿಯಾಗಿರೋದ್ರಿಂದ ಸಂಕಷ್ಟ ಎದುರಿಸಬೇಕಾದ ಪರಿಸ್ಥಿತಿಯಲ್ಲಿ ವಿ

8 Jan 2026 1:09 pm
ಹೃದಯಾಘಾತದಿಂದ ಪುತ್ರ ನಿಧನ, ನೋವಿನಲ್ಲಿ ₹20,000 ಕೋಟಿ ಆಸ್ತಿ ದಾನ ಮಾಡುವುದಾಗಿ ಉದ್ಯಮಿ ಶಪಥ

ವೇದಾಂತ ಸಮೂಹದ ಅಧ್ಯಕ್ಷರಾದ ಅನಿಲ್ ಅಗರ್ವಾಲ್ ಅವರ ಪುತ್ರ ಅಗ್ನಿವೇಶ್ ಅಗರ್ವಾಲ್ ಅವರು ಅಮೆರಿಕದಲ್ಲಿ ಅಕಾಲಿಕ ಮರಣ ಹೊಂದಿದ್ದಾರೆ. ಸ್ಕೀಯಿಂಗ್ ಅಪಘಾತದ ನಂತರ ಚೇತರಿಸಿಕೊಳ್ಳುತ್ತಿದ್ದ ಅಗ್ನಿವೇಶ್, ದಿಢೀರ್ ಹೃದಯಾಘಾತದಿಂ

8 Jan 2026 12:58 pm
ಬಳ್ಳಾರಿ ಫೈರಿಂಗ್ ಸಿಬಿಐ ತನಿಖೆಗೆ ಇಲ್ಲ: ಪರಮೇಶ್ವರ್ ಸ್ಪಷ್ಟನೆ

ಬಳ್ಳಾರಿಯಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಶಾಸಕರ ಬೆಂಬಲಿಗರ ನಡುವೆ ನಡೆದ ಗಲಾಟೆ ಮತ್ತು ಫೈರಿಂಗ್ ಘಟನೆಯನ್ನು ಸಿಬಿಐ ತನಿಖೆಗೆ ನೀಡುವುದಿಲ್ಲ ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ್ ಸ್ಪಷ್ಟಪಡಿಸಿದ್ದಾರೆ. ಯಾವುದೇ ಪ್ರಕರಣವನ್

8 Jan 2026 12:53 pm
ಭಾರತೀಯ ಭಾಷಾ ಪುಸ್ತಕ ಯೋಜನೆ: ಕನ್ನಡದಲ್ಲೇ ಕಲಿಯಿರಿ ಇಂಜಿನಿಯರಿಂಗ್, ವೈದ್ಯಕೀಯ ಕೋರ್ಸ್‌; ಉಚಿತ ಡಿಜಿಟಲ್ ಪಠ್ಯಪುಸ್ತಕ ಲಭ್ಯ; ಅರ್ಜಿ ಸಲ್ಲಿಕೆ ಹೇಗೆ?

ಕೇಂದ್ರ ಸರ್ಕಾರವು 'ಭಾರತೀಯ ಭಾಷಾ ಪುಸ್ತಕ ಯೋಜನೆ'ಯನ್ನು ಪರಿಚಯಿಸಿದೆ. 2025-26ರ ಬಜೆಟ್‌ನಲ್ಲಿ ಘೋಷಿಸಲಾದ ಈ ಯೋಜನೆಯು 22 ಭಾರತೀಯ ಭಾಷೆಗಳಲ್ಲಿ ಡಿಜಿಟಲ್ ಪಠ್ಯಪುಸ್ತಕಗಳನ್ನು ಉಚಿತವಾಗಿ ಒದಗಿಸುತ್ತದೆ. ರಾಷ್ಟ್ರೀಯ ಶಿಕ್ಷಣ ನೀತಿ

8 Jan 2026 12:42 pm
ರಾಜ್ಯದಲ್ಲಿ ಲೆಕ್ಕಕ್ಕೆ 3 ಪಕ್ಷ ಆದರೆ ಆಟಕ್ಕೆ ಎರಡೇ! ಬಿಜೆಪಿ ಜೆಡಿಎಸ್ ಮೈತ್ರಿಗೆ ಡಿಕೆಶಿ ಟಾಂಟ್

ರಾಜ್ಯದಲ್ಲಿ ಮೂರು ಪಕ್ಷಗಳಿದ್ದರೂ, ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಂಡರೆ ರಾಜಕೀಯದಲ್ಲಿ ಕೇವಲ ಎರಡು ಪಕ್ಷಗಳಷ್ಟೇ ಉಳಿಯುತ್ತವೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ. ಜೆಡಿಎಸ್ ಖಾಸಗಿ ಸ್ವತ್ತಾಗಿದ್ದು, ಅ

8 Jan 2026 12:40 pm