SENSEX
NIFTY
GOLD
USD/INR

Weather

32    C
...
ನರೇಂದ್ರ ಮೋದಿ 5 ರಾಷ್ಟ್ರಗಳ ಪ್ರವಾಸದಿಂದ ಹರಿದುಬಂತು 40 ಬಿಲಿಯನ್‌ ಡಾಲರ್‌ ಬಂಡವಾಳ; ಹೂಡಿಕೆ ಡಿಟೇಲ್ಸ್‌

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಜಾರ್ಜಿಯಾ ಮೆಲೋನಿ ಅವರಿಗೆ ಮೆಲೋಡಿ ಚಾಕ್‌ಲೇಟ್‌ ಕೊಡಲಷ್ಟೇ ಇಟಲಿ ಪ್ರವಾಸ ಮಾಡಿರಲಿಲ್ಲ. ಪ್ರಧಾನಿ ಮೋದಿ ಅವರು ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರನ್ನು ಅಪ್ಪಿಕ

21 May 2026 4:06 pm
ಕ್ರಿಕೆಟ್ ಕೆನಡಾ ಅಧ್ಯಕ್ಷರ ಮನೆ ಮೇಲೆ ಗುಂಡಿನ ದಾಳಿ: ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್ ಜೊತೆ ನಂಟು?

cricket canada controversy- ಮ್ಯಾಚ್ ಫಿಕ್ಸಿಂಗ್, ಭ್ರಷ್ಟಾಚಾರ ಮತ್ತು ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ನಂಟಿನ ಆರೋಪಗಳಿಂದ ತತ್ತರಿಸಿರುವ ಕ್ರಿಕೆಟ್ ಕೆನಡಾದ ಬಿಕ್ಕಟ್ಟು ತೀವ್ರ ಸ್ವರೂಪ ಪಡೆದಿದೆ. ನೂತನ ಅಧ್ಯಕ್ಷ ಅರ್ವಿಂದರ್ ಖೋಸಾ ಅವರ ಬ್ರ

21 May 2026 3:58 pm
ಕನಸು ಕಂಡರೆ ಸಾಲದು, ನನಸು ಮಾಡಬೇಕು : 4ವರ್ಷದ ಹಿಂದೆ ತಂಗಿಗೆ ಕಳುಹಿಸಿದ್ದ ಫೋಟೋ ಇಂದು ನಿಜವಾಯ್ತು!

Adobe Techie Achievement buys BMW Car : ಇಶಾನ್ ದತ್ತಾ ಎನ್ನುವ ಅಡೋಬ್ ಸಂಸ್ಥೆಯಲ್ಲಿ ಕೆಲಸ ಮಾಡುವ ಟೆಕ್ಕಿ ತನ್ನ 26ನೇ ವಯಸ್ಸಿನಲ್ಲೇ ದುಬಾರಿ BMW ಕಾರನ್ನು ಖರೀದಿಸಿದ್ದಾರೆ. ಕಾರು ಖರೀದಿಸಿದ್ದು, ಅದಕ್ಕೆ ಪೋಷಕರ ರಿಯಾಕ್ಷನ್ ಇರುವ ವಿಡಿಯೋ ತುಣುಕವನ್

21 May 2026 3:45 pm
ಮೇಕೆದಾಟು ಯೋಜನೆಗೆ ಕೂಡಿ ಬರುತ್ತಾ ಮುಹೂರ್ತ! ಶೀಘ್ರದಲ್ಲೇ ಡಿಪಿಆರ್ ಸಲ್ಲಿಕೆ, ಕೇಂದ್ರದ ಅನುಮತಿ ಸಿಕ್ಕರೆ ಭೂಮಿಪೂಜೆ

ಅಧಿಕಾರದಲ್ಲಿರುದಕ್ಕಿಂತ ಅಧಿಕಾರದಲ್ಲಿದ್ದಾಗ ನಾವು ಏನು ಮಾಡುತ್ತೇವೆ ಎಂಬುದು ಮುಖ್ಯ. ನಮ್ಮ ಸರ್ಕಾರಕ್ಕೆ ಮೂರು ವರ್ಷ ಪೂರ್ಣಗೊಂಡಿದೆ. ಕೊಟ್ಟ ಮಾತಿನಂತೆ ನಡೆದಿದ್ದೇವೆ. ಜೊತೆಗೆ ಆರನೇ ಗ್ಯಾರಂಟಿಯಾಗಿ ಭೂ ಗ್ಯಾರಂಟಿ ಯೋಜನೆ

21 May 2026 3:40 pm
ʼUS ಶತ್ರುಗಳನ್ನು ತಟಸ್ಥಗೊಳಿಸಿದ ಟ್ರಂಪ್' -ವೈಟ್‌ಹೌಸ್; ಕ್ಯೂಬಾ ಮಾಜಿ ಅಧ್ಯಕ್ಷ, ಖಮೇನಿ ಸೇರಿ ಹಿಟ್‌ಲಿಸ್ಟ್‌ನಲ್ಲಿ 4 ಜನ, ಯಾರ‍್ಯಾರು?

ಡೊನಾಲ್ಡ್‌ ಟ್ರಂಪ್‌ ಅಮೆರಿಕಾಗೆ ವಿರೋಧವಾಗಿದ್ದು, ಜಾಗತಿಕವಾಗಿ ಹೆಸರು ಗಳಿಸಿದ ಹಲವು ವ್ಯಕ್ತಿಗಳನ್ನು ಟಾರ್ಗೆಟ್‌ ಮಾಡುತ್ತಿದ್ದು, ಈ ಸಾಲಿನಲ್ಲಿ ಇದೀಗ ಕ್ಯೂಬಾದ ಮಾಜಿ ಅಧ್ಯಕ್ಷ ರೌಲ್ ಕ್ಯಾಸ್ಟ್ರೊ ಸೇರಿದ್ದಾರೆ. 1996ರಲ್ಲ

21 May 2026 3:35 pm
21 ವರ್ಷದ ನನ್ನ ಮಗಳು ಮುಸ್ಲಿಂ ಹುಡುಗನ ಜತೆ ಬದುಕ್ತಾಳಂತೆ; ನಿಮ್ಹಾನ್ಸ್‌ನಲ್ಲಿ ಚೆಕ್‌ ಮಾಡಿಸಿ- ಹೈಕೋರ್ಟ್‌ ಮೊರೆ ಬಂದ ತಾಯಿ!

ಮುಸ್ಲಿಂ ಪ್ರಿಯಕರನೊಂದಿಗೆ ವಾಸಿಸುತ್ತಿರುವ 21 ವರ್ಷದ ಸಿಖ್ ಯುವತಿಯ ಮಾನಸಿಕ ತಪಾಸಣೆ ಕೋರಿ ತಾಯಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ. 'ಯುವತಿ ಪ್ರಾಪ್ತಳಾಗಿದ್ದು, ಆಕೆಯ ಸ್ವ-ಇಚ್ಛೆಗೆ ವಿರುದ್ಧವಾಗಿ ಬಲವಂತ

21 May 2026 3:34 pm
ಯಾರಿದು ಅಭಿಜೀತ್ ದಿಪ್ಕೆ? ; ಇನ್ಸ್ಟಾಗ್ರಾಮ್‌ನಲ್ಲಿ ಬಿಜೆಪಿ ಮೀರಿಸಿದ ಕಾಕ್ರೋಚ್‌ ಜನತಾ ಪಾರ್ಟಿ; ಭಾರತದ ರಾಜಕಾರಣದಲ್ಲಿ ಹೊಸ ʻಜಿರಳೆʼ ಉದಯ!

ಇದು Gen-Z ಕ್ರಾಂತಿಯಾ? ಸಾಮಾಜಿಕ ಜಾಲತಾಣದಲ್ಲಿ ಮಾಡಿದ ತಮಾಷೆಯಾ ಅಥವಾ ಬಹುಪಕ್ಷೀಯ ಸಂಸದೀಯ ವ್ಯವಸ್ಥೆಯನ್ನು ಹೊಂದಿರುವ ಭಾರತದಲ್ಲಿ ಹೊಸ ರಾಜಕೀಯ ಪಕ್ಷವೊಂದರ ಜನನವೋ ತಿಳಿಯದು. ಒಟ್ಟಿನಲ್ಲಿ ಕಾಕ್ರೋಚ್‌ ಜನತಾ ಪಾರ್ಟಿ (ಸಿಜೆಪಿ)

21 May 2026 2:43 pm
Karnataka Weather: ಬೆಂಗಳೂರು, ಕೋಲಾರ, ತುಮಕೂರು ಸೇರಿದಂತೆ ದಕ್ಷಿಣ ಒಳನಾಡಿನ 6 ಜಿಲ್ಲೆಗಳಲ್ಲಿ ಶುಕ್ರವಾರ ಭಾರಿ ಮಳೆಯ ಆರೆಂಜ್ ಅಲರ್ಟ್

ರಾಜಧಾನಿ ಬೆಂಗಳೂರಿಗೆ ನಾಳೆ ಶುಕ್ರವಾರ ಭಾರಿ ಮಳೆ-ಬಿರುಗಾಳಿಯ ಅಲರ್ಟ್ ಇದ್ದು, ಸಿಲಿಕಾನ್ ಸಿಟಿ ಜನ ಮುನ್ನೆಚ್ಚರಿಕೆಯಿಂದ ಇರಬೇಕಿದೆ.ನೀರು ತುಂಬಿದ ರಸ್ತೆ, ಟ್ರಾಫಿಕ್ ಜಾಂ ನಿಂದ ತಪ್ಪಿಸಲು ಮೆಟ್ರೋ ಸಂಚಾರ ಸೂಕ್ತವಾಗಿದೆ. ಅಲ

21 May 2026 2:30 pm
ನೀಟ್ ಅಕ್ರಮ ಖಂಡಿಸಿ ಕೈ ನಾಯಕರು ಅಖಾಡಕ್ಕೆ: ಪಿಎಂ ಕಾಂಪ್ರಮೈಸ್, ಐ ಆಮ್ ಕಾಕ್ರೋಚ್ ಟೀ ಶರ್ಟ್ ಬಿಡುಗಡೆ

ನೀಟ್ ಅಕ್ರಮ ಖಂಡಿಸಿ ಕೈ ನಾಯಕರು ಅಖಾಡಕ್ಕೆ ಇಳಿದಿದ್ದಾರೆ. ಗುರುವಾರ ನಗರದ ಫ್ರೀಡಂ ಪಾರ್ಕ್ ನಲ್ಲಿ ಬೃಹತ್ ಪ್ರತಿಭಟನೆ ನಡೆಯಿತು. ಪ್ರತಿಭಟನೆಯಲ್ಲಿ ಸಿಎಂ ಸಿದ್ದರಾಮಯ್ಯ ಸೇರಿದಂತೆ ಸಚಿವರು ಭಾಗಿಯಾಗಿದ್ದಾರೆ. ನೀಟ್ ಅಕ್ರಮಕ

21 May 2026 2:25 pm
IPL 2026 ಪ್ಲೇ ಆಫ್ಸ್ ಕದನ- ಕೊನೆಯ 1 ಸ್ಥಾನಕ್ಕಾಗಿ 5 ತಂಡಗಳ ಭಾರಿ ಫೈಟ್; ಈ ತಂಡಗಳ ಮುಂದಿರುವ ಅಸಲಿ ಸವಾಲುಗಳೇನು?

IPL 2026 ಸೀಸನ್‌ ಲೀಗ್‌ನ ಕೊನೆಯ ಹಂತಕ್ಕೆ ತಲುಪಿದ್ದು, ಪ್ಲೇ ಆಫ್‌ನಲ್ಲಿ ಈಗಾಗಲೇ RCB, GT ಮತ್ತು SRH ಲಗ್ಗೆ ಇಟ್ಟಿದ್ದು, ಉಳಿದಿರುವ 4ನೇ ಸ್ಥಾನಕ್ಕಾಗಿ ರಾಜಸ್ಥಾನ, ಪಂಜಾಬ್, ಕೋಲ್ಕತ್ತಾ, ಡೆಲ್ಲಿ ಮತ್ತು ಚೆನ್ನೈ ನಡುವೆ ತೀವ್ರ ಪೈಪೋಟಿ ಏರ

21 May 2026 2:16 pm
Bengaluru Crime: ಜೀವನೋಪಾಯಕ್ಕಾಗಿ ಪಾರ್ಟ್‌ ಟೈಂ ಕೆಲಸ ಮಾಡುತ್ತಿದ್ದ ಕಾಲೇಜು ಯುವತಿಯ ಅತ್ಯಾಚಾರ ಆರೋಪ : ಮಡಿವಾಳ ಠಾಣೆಯಲ್ಲಿ ದೂರು

ಕಾಲೇಜು ಓದಿನೊಂದಿಗೆ, ಓದು ಮುಗಿದ ಬಳಿಕ ಅರ್ಧದಿನ ಕೆಲಸ ಮಾಡುತ್ತಿದ್ದ ಜಾಗದಲ್ಲಿ ಯುವತಿಗೆ ಅನ್ಯಾಯವಾಗಿದೆ. ಅಂಗಡಿಯಲ್ಲಿ ಪರಿಚಿತನಾದ ವ್ಯಕ್ತಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಅಲ್ಲದೆ ದೂರು ಕೊಡದಂತೆ ಬೆದರಿಕೆ ಹಾಕಿದ

21 May 2026 1:46 pm
ದೆಹಲಿಯಲ್ಲೇ ಇರುವಂತೆ ಸಚಿವರಿಗೆ ಮೋದಿ ಸೂಚನೆ : ಇಂದು (ಮೇ.21) ತುರ್ತು ಸಭೆ - ಸಂಪುಟ ಪುನಾರಚನೆ ಫಿಕ್ಸ್?

Union Government Crucial Cabinet Meeting : ಪಶ್ಚಿಮ ಏಷ್ಯಾ ಬಿಕ್ಕಟ್ಟಿನ ನಡುವೆ, ಪ್ರಧಾನಮಂತ್ರಿ ನರೇಂದ್ರ ಮೋದಿ, ತುರ್ತು ಸಂಪುಟ ಸಭೆಯನ್ನು ಇಂದು (ಮೇ. 21) ಕರೆದಿದ್ದಾರೆ. ಎಲ್ಲಾ ಸಚಿವರುಗಳಿಗೆ ದೆಹಲಿಯಲ್ಲೇ ಇರುವಂತೆ ಸೂಚನೆಯನ್ನು ನೀಡಲಾಗಿದೆ. ಇಂದು ಮ

21 May 2026 1:42 pm
ಚಿಕ್ಕಮಗಳೂರಿನಲ್ಲಿ ಕೈ-ಕಮಲ ಕಾರ್ಯಕರ್ತರ ಫೈಟ್ : ಸಿ ಟಿ ರವಿ ಎದುರೇ ಹೈಡ್ರಾಮಾ, ಹಲ್ಲೆ ಯತ್ನ

ಚಿಕ್ಕಮಗಳೂರು ತಾಲೂಕಿನ ರಾಂಪುರ ಗ್ರಾಮದಲ್ಲಿ ರಾಜಕೀಯ ಹೈಡ್ರಾಮಾ ಸೃಷ್ಟಿಯಾಗಿದ್ದು, ಬಿಜೆಪಿ ಮತ್ತು ಕಾಂಗ್ರೆಸ್ ಕಾರ್ಯಕರ್ತರ ನಡುವೆ ಭಾರಿ ಸಂಘರ್ಷ ಏರ್ಪಟ್ಟಿದೆ. ಈ ಘಟನೆಯು ವಿಧಾನ ಪರಿಷತ್ ಸದಸ್ಯ ಮತ್ತು ಬಿಜೆಪಿ ಹಿರಿಯ ನಾ

21 May 2026 1:41 pm
60 ದಿನದಲ್ಲಿ ಕೆಲಸ ಹುಡುಕಿ ಇಲ್ಲ ಅಮೆರಿಕ ಬಿಡಿ; ಭಾರತೀಯರನ್ನು ಕಾಡಲಾರಂಭಿಸಿದ ಲೇಆಫ್‌! ದಾರಿ ಯಾವುದಯ್ಯಾ ಸ್ವದೇಶಕ್ಕೆ?

ಸುಂದರ ಭವಿಷ್ಯದ ಕನಸು ಹೊತ್ತು ಅಮೆರಿಕ ಸೇರುತ್ತಿದ್ದ ಲಕ್ಷಾಂತರ ಭಾರತೀಯರಿಗೆ, ಅಮೆರಿಕ ಎಂಬ ದೇಶ ಭ್ರಮನಿರಸನ ಹುಟ್ಟಿಸುತ್ತಿದೆ. ಒಂದು ಕಾಲದಲ್ಲಿ ಭಾರತೀಯರನ್ನು ತಬ್ಬಿ ಬಾಚುತ್ತಿದ್ದ ಯುಎಸ್‌, ಈಗ ಭಾರತೀಯರನ್ನು ಕಂಡರೆ ದೂರ

21 May 2026 1:12 pm
ಆಪರೇಷನ್ ಅಕ್ಟೋಪಸ್: 13 ರಾಜ್ಯಗಳಲ್ಲಿ ಘೋಸ್ಟ್ ಸಿಮ್ ಜಾಲ, ಕೋಟ್ಯಂತರ ರೂಪಾಯಿ ಲೂಟಿ! ವಂಚಕರ ಬಂಧನ

ಗ್ರಾಹಕರ ಇ - ಕೆವೈಸಿ ಬಳಕೆ ಮಾಡಿಕೊಂಡು ನಕಲಿ ಸಿಮ್ ಕಾರ್ಡ್ ಗಳನ್ನು ಖರೀದಿಸಿ ಸೈಬರ್ ವಂಚಕರಿಗೆ ನೀಡುತ್ತಿದ್ದ ಬೃಹತ್ ಜಾಲವನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಹೈದರಾಬಾದ್ ಪೊಲೀಸರು ದೇಶದ 13 ರಾಜ್ಯಗಳಲ್ಲಿ ಕಾರ್ಯಾಚರಣೆಯನ

21 May 2026 1:02 pm
ಕಾನ್ಸ್‌ ಫಿಲಂ ಫೆಸ್ಟಿವಲಾ, ಫ್ಯಾಷನ್ ಜಾತ್ರೆಯಾ? – ಭಾರತೀಯ ಸಿನೆಮಾ ಜಗತ್ತಿನ ಖಾಲಿ ಪ್ರದರ್ಶನದ ಕಹಿ ಸತ್ಯ

Cannes Film Festival: ಭಾರತೀಯ ತಾರಾಗಣದ ಬಹುತೇಕರಿಗೆ ಅಂತರಾಷ್ಟ್ರೀಯ ಫಿಲಂ ಫೆಸ್ಟಿವಲ್‌ನ ನಿಜವಾದ ಉದ್ದೇಶ ಗೊತ್ತಿಲ್ಲದೆ, ಕೇವಲ ಫ್ಯಾಷನ್‌ ಶೋಗಾಗಿ ಭಾಗವಹಿಸುತ್ತಿರುವ ಬಗ್ಗೆ ಲೇಖಕರು ವಿಮರ್ಶೆ ಮಾಡಿದ್ದಾರೆ. ಕಾನ್ಸ್ ಫಿಲಂ ಫೆಸ್ಟಿವಲ

21 May 2026 12:30 pm
ರೂಪಾಯಿ ರಕ್ಷಣೆಗೆ 2013ರ ತಂತ್ರದ ಮೊರೆ ಹೋಗಲಿದೆ ಆರ್‌ಬಿಐ? ಕೇಂದ್ರ ಬ್ಯಾಂಕ್‌ನ ಕ್ಲೋಸ್ಡ್‌ ಡೋರ್‌ ಮೀಟಿಂಗ್‌ ಸುತ್ತ

ಡಾಲರ್‌ ಎದುರು ರೂಪಾಯಿ ಮೌಲ್ಯ ದ ನಿರಂತರ ಕುಸಿತದ ಪರಿಣಾಮವಾಗಿ, ಮುಂಬರುವ ದಿನಗಳಲ್ಲಿ ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಕೆಲುವ ಮಹತ್ವದ ತೀರ್ಮಾನಗಳನ್ನು ಘೋಷಿಸಬಹುದು ಎಂದು ಅಂದಾಜಿಸಲಾಗಿದೆ. ತೆಗೆದುಕೊಳ್ಳಬಹುದಾದ

21 May 2026 12:23 pm
'ಇರಾನ್ ಯುದ್ಧ ಕೂಡಲೇ ಪುನರಾರಂಭಿಸಿ': ಟ್ರಂಪ್ ಜೊತೆಗಿನ ಫೋನ್ ಕರೆಯಲ್ಲಿ ನೆತನ್ಯಾಹು ಆಕ್ರೋಶ, ಮಿತ್ರರ ನಡುವೆ ಬಿರುಕು?

ಇರಾನ್‌ ಯುದ್ಧದ ವಿಚಾರದಲ್ಲಿ ಅಮೆರಿಕಾ ಅಧ್ಯಕ್ಷ ಟ್ರಂಪ್‌ ಹಾಗೂ ಇಸ್ರೇಲ್‌ ಪ್ರಧಾನಿ ನೆತನ್ಯಾಹು ಒಂದು ಗಂಟೆಗಳ ಕಾಲ ದೀರ್ಘ ಫೋನ್ ಸಂಭಾಷಣೆ ನಡೆಸಿದ್ದು, ಈ ವೇಳೆ ಉಭಯರ ನಡುವೆ ಭಿನ್ನಮತ ಸ್ಪೋಟವಾಗಿದ್ದು, ಇರಾನ್‌ ಮೇಲಿನ ಯುದ

21 May 2026 12:13 pm
ಮೋದಿ, ಶಾ ದೇಶದ್ರೋಹಿಗಳು ; ರಾಹುಲ್ ಗಾಂಧಿ ಹೇಳಿಕೆ 'ಭಯೋತ್ಪಾದಕರ ಭಾಷೆ' ಎಂದು ಬಿಜೆಪಿ ಕಿಡಿ

‘ಸಂವಿಧಾನದ ಮೇಲೆ ನಿರಂತರ ದಾಳಿ ನಡೆಸುತ್ತಿರುವ ಹಾಗೂ ಆಯ್ದ ಉದ್ಯಮಿಗಳಿಗೆ ದೇಶದ ಹಿತಾಸಕ್ತಿ ಬಲಿಕೊಟ್ಟಿರುವ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್‌ ಶಾ ಮತ್ತು ಆರ್‌ಎಸ್‌ಎಸ್‌ ದೇಶದ್ರೋಹಿಗಳು,’’ ಎಂದು ಲೋಕಸ

21 May 2026 12:00 pm
ಭೇಟಿಗೆ ಬಂದ ಕೈ ನಾಯಕರನ್ನು ಗೇಟ್’ನಿಂದಲೇ ವಾಪಸ್ ಕಳುಹಿಸಿದ ಮಾಯಾವತಿ : ಕಾಂಗ್ರೆಸ್ ಸ್ಪಷ್ಟನೆ

Mayawati Vs UP Congress Leaders : ಉತ್ತರ ಪ್ರದೇಶದಲ್ಲಿ ಮುಂದಿನ ವರ್ಷ ಚುನಾವಣೆ ನಡೆಯಲಿದೆ. ಈ ಸಂಬಂಧ, ಹಿರಿಯ ನಾಯಕಿ ಮಾಯಾವತಿಯವರನ್ನು ಭೇಟಿಯಾಗಲು ಕಾಂಗ್ರೆಸ್ ನಾಯಕರು ಹೋಗಿದ್ದರು. ಆದರೆ, ಪೂರ್ವ ಅನುಮತಿ ಇಲ್ಲದೇ ಬಂದಿದ್ದಾರೆಂದು, ಭದ್ರತಾ ಸಿ

21 May 2026 11:59 am
ಕೇರಳದ ವಿಧಾನಸಭೆಯಲ್ಲಿ ಕನ್ನಡದ ಕಂಪು! ಕನ್ನಡದಲ್ಲೇ ಪ್ರಮಾಣ ವಚನ ಸ್ವೀಕರಿಸಿದ ಮಂಜೇಶ್ವರ ಶಾಸಕ ಎಂಕೆಎಂ ಅಶ್ರಫ್

ಕೇರಳದ ವಿಧಾನಸಭೆಯಲ್ಲಿ ಕನ್ನಡದ ಕಂಪು ಗಮನ ಸೆಳೆಯಿತು. ಕೇರಳಂ ವಿಧಾನಸಭೆಯಲ್ಲಿ ನೂತನವಾಗಿ ಆಯ್ಕೆಗೊಂಡ ಶಾಸಕರು ಪ್ರಮಾಣ ವಚನ ಸ್ವೀಕಾರ ಮಾಡಿದರು. ಎಲ್ಲಾ ಶಾಸಕರು ಮಲಯಾಳಂ ಭಾಷೆಯಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡಿದರೆ ಮಂಜೇಶ್

21 May 2026 11:48 am
ಹುಬ್ಬಳ್ಳಿ- ಧಾರವಾಡದಲ್ಲಿ ಎಸ್‌ಐಆರ್‌ ಜೂ.30 ರಿಂದ ಶುರು ; ಆಗಸ್ಟ್‌ 5 ರಿಂದ ಸೆಪ್ಟೆಂಬರ್‌ 4ರ ವರೆಗೆ ಆಕ್ಷೇಪಣೆಗೆ ಅವಕಾಶ

ಭಾರತ ಚುನಾವಣಾ ಆಯೋಗದ ಸೂಚನೆಯಂತೆ ಜೂನ್ 30 ರಿಂದ ಅಕ್ಟೋಬರ್ 7 ರವರೆಗೆ ಹುಬ್ಬಳ್ಳಿ- ಧಾರವಾಡ ಜಿಲ್ಲೆಯಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಕಾರ್ಯ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಸ್ನೇಹಲ್ ಆರ್. ತಿಳಿಸಿದ್ದಾರೆ. ಸ

21 May 2026 11:23 am
ಇರಾನ್‌ ನಾಯಕನಾಗಿ ಇಸ್ರೇಲ್‌ ಬದ್ಧ ವೈರಿ ಆರಿಸಿದ್ದ ಡೊನಾಲ್ಡ್‌ ಟ್ರಂಪ್;‌ ಯಾರು ಮಹಮೂದ್ ಅಹ್ಮದಿನೆಜಾದ್?

ಮಧ್ಯಪ್ರಾಚ್ಯದಲ್ಲಿ ಸುದೀರ್ಘ ಯುದ್ಧದಲ್ಲಿ ನಿರತವಾಗಿರುವ ಅಮೆರಿಕ ಮತ್ತು ಇಸ್ರೇಲ್‌, ಇರಾನ್‌ನಲ್ಲಿ ತಮ್ಮ ಉದ್ದೇಶಗಳನ್ನು ಈಡೇರಿಸಿಕೊಳ್ಳುವಲ್ಲಿ ಸಂಪೂರ್ಣವಾಗಿ ಯಶಸ್ವಿಯಾಗಿಲ್ಲ. ಇರಾನ್‌ ಉನ್ನತ ರಾಜಕೀಯ ಮತ್ತು ಮಿಲಿಟರ

21 May 2026 11:14 am
52 ಕ್ರಿಮಿನಲ್ ಪ್ರಕರಣಗಳನ್ನು ಹಿಂಪಡೆಯಲು ಮುಂದಾದ ರಾಜ್ಯ ಸರ್ಕಾರ! ಸಂಪುಟದಲ್ಲಿ ಆಗಲಿದೆ ಮಹತ್ವದ ನಿರ್ಧಾರ

ರಾಜ್ಯದ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿರುವ ಒಟ್ಟು 52 ಕ್ರಿಮಿನಲ್ ಪ್ರಕರಣಗಳನ್ನು ಹಿಂಪಡೆಯಲು ರಾಜ್ಯ ಸರ್ಕಾರ ಮುಂದಾಗಿದೆ. ಈ ಕುರಿತಾಗಿ ಗುರುವಾರ ಸಿಎಂ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಡೆಯಲಿರುವ ಸಚಿವ ಸಂಪುಟದಲ

21 May 2026 11:05 am
Gold Rate Rise: ತೈಲ ಬೆಲೆ ಇಳಿಕೆ ಎಫೆಕ್ಟ್: : ಚಿನ್ನ- ಬೆಳ್ಳಿ ದರ ಭಾರಿ ಏರಿಕೆ

ಚಿನ್ನ ಬೆಳ್ಳಿ ದರದ ಏರಿಕೆ ಪರ್ವ ಶುರುವಾಗಿದೆ. ಕಚ್ಚಾತೈಲದ ಬೆಲೆ ಇಳಿಕೆ ಆಗಿದ್ದು, ಹಣದುಬ್ಬರದ ಭೀತಿ ಕಡಿಮೆ ಆಗಿರುವುದರಿಂದ ಹೂಡಿಕೆದಾರರು ಚಿನ್ನ ಬೆಳ್ಳಿ ದರದ ಬೆಲೆ ಹೆಚ್ಚಳ ಆಗಿದೆ.

21 May 2026 10:33 am
IPL ಇತಿಹಾಸದ ವಿಚಿತ್ರ ದಾಖಲೆ : ಒಂದು ಸೀಸನ್ 3 ಕ್ಯಾಪ್ಟನ್ - MI ಹೊರತು ಪಡಿಸಿ ಇನ್ನೊಂದು ತಂಡ ಯಾವುದು?

Mumbai Indians Captaincy History : ಮುಂಬೈ ಇಂಡಿಯನ್ಸ್ ಹಾಲೀ ಐಪಿಎಲ್ ಆವೃತ್ತಿಯಲ್ಲಿ ಈಗಾಗಲೇ ಕೂಟದಿಂದ ನಿರ್ಗಮಿಸಿಯಾಗಿದೆ. ಬುಧವಾರದ (ಮೇ. 20) ಪಂದ್ಯದಲ್ಲಿ ಮುಂಬೈ ತಂಡ, ಕೋಲ್ಕತ್ತ ನೈಟ್ ರೈಡರ್ಸ್ ವಿರುದ್ದ ಸೋಲು ಅನುಭವಿಸಿದೆ. ಸೀಸನ್’ ಒಂದರಲ್ಲಿ

21 May 2026 10:08 am
GT ವಿರುದ್ಧದ ಪಂದ್ಯಕ್ಕೂ ಧೋನಿ ಅಲಭ್ಯ: CSK ಪ್ಲೇ-ಆಫ್ಸ್‌ಗೆ ತಲುಪಿದ್ರೆ ʼತಲಾʼ ತಂಡ ಸೇರಿಕೊಳ್ತಾರೆ ಮೈಕಲ್ ಹಸ್ಸಿ ಹೇಳಿಕೆ!

ಈ ಸೀಸನ್‌ನಲ್ಲಿ ಗಾಯದ ಕಾರಣದಿಂದಾಗಿ CSKಪ ಪರವಾಗಿ ಒಂದೇ ಒಂದು ಪಂದ್ಯವನ್ನು ಆಡದ ತಲಾ ಧೋನಿಯನ್ನು ಮೇ.21ರಂದು ನಡೆಯಲಿರುವ GT ವಿರುದ್ದದ ಪಂದ್ಯಕ್ಕಾದರೂ ಬರುತ್ತಾರಾ ಎಂಬ ಪ್ರಶ್ನೆಗೆ ಉತ್ತರಿಸಿದ CSK ಬ್ಯಾಟಿಂಗ್‌ಕೋಚ್‌ ಮೈಕೆಲ್ ಹಸ

21 May 2026 9:48 am
ತುಂಗಭದ್ರಾ ನದಿ ಆಧರಿಸಿ 4 ಏತ ನೀರಾವರಿ ಯೋಜನೆ ; 126 ಕೋಟಿ ಕರೆಂಟ್‌ ಬಿಲ್‌ ಬಾಕಿ

ದಾವಣಗೆರೆ, ಚಿತ್ರದುರ್ಗ ಮತ್ತು ವಿಜಯನಗರ ಜಿಲ್ಲೆಗಳ ನೂರಾರು ಕೆರೆಗಳಿಗೆ ತುಂಗಭದ್ರಾ ನದಿಯಿಂದ ನೀರು ಪಂಪ್ ಮಾಡುವ ಮಧ್ಯ ಕರ್ನಾಟಕದ ನಾಲ್ಕು ಪ್ರಮುಖ ಏತ ನೀರಾವರಿ ಯೋಜನೆಗಳು ಸದ್ಯ ಸಂಕಷ್ಟದಲ್ಲಿವೆ. ಈ ಯೋಜನೆಗಳ ಪಂಪಿಂಗ್ ಸ್ಟ

21 May 2026 9:43 am
ಬೇಸಿಗೆ ರಜೆಯಲ್ಲಿ ಪ್ರವಾಸಿಗರ ಸಂಖ್ಯೆ ಕ್ಷೀಣ ; ಬಂಡೀಪುರದ ಆದಾಯಕ್ಕೆ ಹೊಡೆತ

ಬಂಡೀಪುರ ರಾಷ್ಟ್ರೀಯ ಉದ್ಯಾನವನದಲ್ಲಿ ಈ ಬಾರಿ ಬೇಸಿಗೆ ರಜೆಯ ಸಂದರ್ಭದಲ್ಲಿ ಮಕ್ಕಳೊಂದಿಗೆ ಬರುವ ಪ್ರವಾಸಿಗರ ಸಂಖ್ಯೆ ತೀವ್ರವಾಗಿ ಕ್ಷೀಣಿಸಿದೆ. ಸಫಾರಿ ಟ್ರಿಪ್‌ಗಳ ಕೊರತೆಯಿಂದಾಗಿ ಇಲ್ಲಿಗೆ ಬರುವ ಎಲ್ಲಾ ಪ್ರವಾಸಿಗರಿಗೂ ಸ

21 May 2026 9:24 am
ತಮಿಳುನಾಡು ವಿಜಯ್ ಸಂಪುಟಕ್ಕೆ ಇಬ್ಬರು ’ಕೈ’ಶಾಸಕರು : ಕಾಂಗ್ರೆಸ್ ಸಂಭ್ರಮಕ್ಕೆ ಇದೇ 2 ಅಸಲಿ ಕಾರಣಗಳು?

Vijay Cabinet Expansion in Tamil Nadu : ಜೋಸೆಫ್ ವಿಜಯ್ ನೇತೃತ್ವದ ಟಿವಿಕೆ ಸರ್ಕಾರಕ್ಕೆ ಕಾಂಗ್ರೆಸ್ ಬೆಂಬಲವನ್ನು ನೀಡಿತ್ತು. ಐದು ಶಾಸಕರನ್ನು ಕಾಂಗ್ರೆಸ್ ಹೊಂದಿದೆ. ಈಗ, ತಮ್ಮ ಐವರು ಶಾಸಕರ ಪೈಕಿ, ಇಬ್ಬರನ್ನು ಸಚಿವ ಸಂಪುಟಕ್ಕೆ ಸೇರ್ಪಡೆಗೊಳಿಸಲು,

21 May 2026 9:23 am
‘ಒಂದು ವರ್ಷ ಚಿನ್ನ ಖರೀದಿಸಬೇಡಿ ; ಪ್ರಧಾನಿ ಮಾತಿನ ಪರಿಣಾಮ ಚಿನ್ನದ ಉದ್ಯಮ ತತ್ತರ

ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಆರ್ಥಿಕ ಹಿತದೃಷ್ಟಿಯಿಂದ ಹಾಗೂ ಡಾಲರ್ ಎದುರು ರೂಪಾಯಿ ಮೌಲ್ಯವನ್ನು ಬಲಪಡಿಸುವ ಉದ್ದೇಶದಿಂದ ಮುಂದಿನ ಒಂದು ವರ್ಷ ಅನಗತ್ಯವಾಗಿ ಚಿನ್ನ ಖರೀದಿ ಮಾಡಬೇಡಿ ಮತ್ತು ಪ್ರವಾಸ ಕೈಗೊಳ್ಳಬೇಡಿ ಎಂ

21 May 2026 8:08 am
ಖಾದಿ ಭಂಡಾರಗಳಿಗೆ ಶುಕ್ರದೆಸೆ ; ಮೈಸೂರಲ್ಲಿ 3 ತಿಂಗಳಲ್ಲಿ 50 ಲಕ್ಷ ರೂ. ವಹಿವಾಟು

ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಯವರ ಒಂದು ಸಣ್ಣ ನಿರ್ದೇಶನವು ಮೈಸೂರು ಸೇರಿದಂತೆ ರಾಜ್ಯದ ಖಾದಿ ಭಂಡಾರಗಳ ರೇಟಿಂಗ್ ಬದಲಾಯಿಸಿದೆ. ಸರ್ಕಾರಿ ನೌಕರರು ತಿಂಗಳಿಗೆ ಕನಿಷ್ಠ ಒಂದು ದಿನ ಖಾದಿ ಉಡುಪು ಧರಿಸಬೇಕೆಂಬ ಸುತ್ತೋಲೆಯ

21 May 2026 7:35 am
ಇರಾನ್ ಸಂಘರ್ಷ ಎಫೆಕ್ಟ್: ಬಿಕ್ಕಟ್ಟು ಎದುರಿಸಲು ಸಜ್ಜಾಗಿ ಎಂದು ಕರೆ, ದಿಲ್ಲಿಯಲ್ಲಿ ಮಿತ ವ್ಯಯ ಜಾರಿ

ಅಮರಿಕ- ಇರಾನ್ ಸಂಘರ್ಷದಿಂದ ಉಂಟಾಗಿರುವ ಪಶ್ಚಿಮ ಏಷ್ಯಾ ಬಿಕ್ಕಟ್ಟು ದೇಶದ ಎಲ್ಲಾ ಕ್ಷೇತ್ರಗಳಿಗೂ ತಟ್ಟುವ ಭೀತಿ ಇದೆ. ಹೀಗಾಗಿ ಈಗಿಂದಲೇ ಬದಲಾವಣೆಗಳಿಗೆ ಸಜ್ಜಾಗಬೇಕು ಎಂದು ಕೇಂದ್ರ ಸಚಿವರು ಮುನ್ಸೂಚನೆ ಕೊಟ್ಟಿದ್ದಾರೆ.

21 May 2026 7:09 am
ಸಿಬಿಎಸ್‌ಇ ತೃತೀಯ ಭಾಷೆ ಕಲಿಕೆ: ವಿದ್ಯಾರ್ಥಿಗಳ ಜತೆಗೆ ಶಾಲೆಗಳಿಗೂ ಸಮಸ್ಯೆ ಹೆಚ್ಚಳ

ಸಿಬಿಎಸ್‌ಸಿ ಮುಂದಿನ ಶೈಕ್ಷಣಿಕ ವರ್ಷದಿಂದಲೇ ಜಾರಿ ಮಾಡಲು ಉದ್ದೇಶಿಸಿರುವ ನೀತಿಯ ಬಗ್ಗೆ ವಿದ್ಯಾರ್ಥಿಗಳು, ಪೋಷಕರು ಹಾಗೂ ಶಾಲಾ ಸಿಬ್ಬಂದಿಗಳೂ ಆತಂಕ ವ್ಯಕ್ತಪಡಿಸಿದ್ದಾರೆ. ಇದು ವಿದ್ಯಾರ್ಥಿಗಳ ಮೇಲಿನ ಒತ್ತಡ ಹೆಚ್ಚಿಸುವು

21 May 2026 5:53 am
ಕೆಎಚ್‌ಬಿ ಸೂರ್ಯನಗರದ 4ನೇ ಹಂತದ ನಿವೇಶನಗಳ ಹಂಚಿಕೆಗೆ ಸಜ್ಜು: ಇ-ಲಾಟರಿ ಪ್ರಕ್ರಿಯೆಗೆ 23ರಂದು ಸಿಎಂ ಚಾಲನೆ, ದರ ಎಷ್ಟು? ಯಾರಿಗೆಲ್ಲ ರಿಯಾಯಿತಿ?

2017-18 ರಿಂದ ಅರ್ಜಿ ಹಾಕಿ ನಿವೇಶನಕ್ಕಾಗಿ ಕಾಯುತ್ತಿದ್ದ ಜನರಿಗೆ ಕೆಎಚ್‌ಬಿ ಕಡೆಗೂ ಸಿಹಿ ಸುದ್ದಿ ನೀಡಿದೆ. ಅರ್ಜಿ ಹಾಕಿರುವ 16,222 ಜನರಲ್ಲಿ ಇ-ಲಾಟರಿ ಮೂಲಕ 14 ಸಾವಿರ ನಿವೇಶನಗಳನ್ನು ಹಂಚಿಕೆ ಮಾಡಲು ಸಿಎಂ ಸಿದ್ದರಾಮಯ್ಯ ಮೇ 23 ರಂದು ಚಾ

21 May 2026 5:38 am
ಈಡನ್ ಗಾರ್ಡನ್ ನಲ್ಲಿ KKRಗೆ ಸಂಜೀವಿನಿಯಾದ ಕನ್ನಡಿಗ ಮನೀಶ್ ಪಾಂಡೆ; ಕೋಲ್ಕತಾ ಪ್ಲೇ ಆಫ್ ಆಸೆ ಜೀವಂತ!

ಬೌಲರ್ ಗಳಿಗೆ ನೆರವು ನೀಡುತ್ತಿದ್ದ ಈಡನ್ ಗಾರ್ಡನ್ ಪಿಚ್ ನಲ್ಲಿ ಕನ್ನಡಿಗ ಮನೀಶ್ ಪಾಂಡೆ ಅವರ ಅದ್ಭುತ ಫೀಲ್ಡಿಂಗ್ ಮತ್ತು ಸಮಯೋಚಿತ ಬ್ಯಾಟಿಂಗ್ ನಿಂದಾಗಿ ಕೋಲ್ಕತಾ ನೈಟ್ ರೈಡರ್ಸ್ ತಂಡ ಮುಂಂಬೈ ಇಂಡಿಯನ್ಸ್ ತಂಡವನ್ನು 4 ವಿಕೆ

21 May 2026 12:27 am
ಚೆನ್ನೈ ಮಾಡು ಮಡಿ ಸ್ಥಿತಿ; ಅಗ್ರಸ್ಥಾನದ ಮೇಲೆ ಕಣ್ಣಿಟ್ಟ ಗುಜರಾತ್: ಮೋದಿ ಮೈದಾನ ಯಾರಿಗೆ ನೀಡುತ್ತೆ ಸಾಥ್?

CSK Vs GT Match Preview- ಐಪಿಎಲ್ 2026ರ ಲೀಗ್ ಹಂತದ ಅಂತಿಮ ಪಂದ್ಯದಲ್ಲಿ ಇಂದು ಗುಜರಾತ್ ಟೈಟನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಮುಖಾಮುಖಿಯಾಗಲಿವೆ. ಈಗಾಗಲೇ ಪ್ಲೇಆಫ್ ತಲುಪಿರುವ ಗುಜರಾತ್, ಅಗ್ರ ಎರಡು ಸ್ಥಾನಕ್ಕೇರಲು ಬೃಹತ್ ಗೆಲುವಿನ ನಿ

20 May 2026 11:49 pm
ರಾಜ್ಯದಲ್ಲಿ 800 ಪಬ್ಲಿಕ್‌ ಶಾಲೆ ಆರಂಭ; 15 ಸಾವಿರ ಶಿಕ್ಷಕರ ನೇಮಕಾತಿಗೆ ತಕ್ಷಣವೇ ಕ್ರಮಕ್ಕೆ ಸಿಎಂ ಸಿದ್ದರಾಮಯ್ಯ ಸೂಚನೆ

ಮುಖ್ಯಮಂತ್ರಿ ಸಿದ್ದರಾಮಯ್ಯನವರು ಪ್ರಸಕ್ತ ಸಾಲಿನಲ್ಲಿ 800 'ಕರ್ನಾಟಕ ಪಬ್ಲಿಕ್‌ ಶಾಲೆ'ಗಳ (ಕೆಪಿಎಸ್‌) ಆರಂಭಕ್ಕೆ ಒಪ್ಪಿಗೆ ನೀಡಿದ್ದಾರೆ. ಎಲ್‌ಕೆಜಿಯಿಂದ ದ್ವಿತೀಯ ಪಿಯುಸಿವರೆಗೆ ಗುಣಮಟ್ಟದ ಶಿಕ್ಷಣ ಒದಗಿಸುವ ಈ ಶಾಲೆಗಳಿಗಾ

20 May 2026 10:39 pm
5.5 ವರ್ಷದ ಮಕ್ಕಳಿಗೆ 1 ನೇ ತರಗತಿ ಪ್ರವೇಶಕ್ಕೆ ಮನವಿ; ವಯೋಮಿತಿ ಸಡಿಲಿಕೆ ಪರಿಶೀಲಿಸಿ ಎಂದ ಕರ್ನಾಟಕ ಹೈಕೋರ್ಟ್‌

2026-27ನೇ ಸಾಲಿನ ಒಂದನೇ ತರಗತಿ ಪ್ರವೇಶಕ್ಕೆ ನಿಗದಿಪಡಿಸಿರುವ 6 ವರ್ಷದ ವಯೋಮಿತಿಯನ್ನು ಸಡಿಲಿಸುವ ಕುರಿತು ಒಂದು ವಾರದೊಳಗೆ ಮರುಪರಿಶೀಲಿಸಿ ಸೂಕ್ತ ಆದೇಶ ಹೊರಡಿಸುವಂತೆ ಕರ್ನಾಟಕ ಹೈಕೋರ್ಟ್‌ ಶಾಲಾ ಶಿಕ್ಷಣ ಇಲಾಖೆಗೆ ನಿರ್ದೇಶಿ

20 May 2026 10:15 pm
ಬಿಸಿಸಿಐನಿಂದ ದೇಶೀಯ ಕ್ರಿಕೆಟ್ ವೇಳಾಪಟ್ಟಿ ಪ್ರಕಟ: ಅಕ್ಟೋಬರ್ 11 ರಿಂದ ರಣಜಿ ಟ್ರೋಫಿ ಶುರು; ಕರ್ನಾಟಕಕ್ಕೆ ಪ್ರಬಲ ಸವಾಲು

ಬಿಸಿಸಿಐ 2026-27ರ ಸಾಲಿನ ದೇಶೀಯ ಕ್ರಿಕೆಟ್ ವೇಳಾಪಟ್ಟಿಯನ್ನು ಪ್ರಕಟಿಸಿದ್ದು, ಒಟ್ಟು 1,788 ಪಂದ್ಯಗಳು ನಡೆಯಲಿವೆ. ಆಗಸ್ಟ್ 23 ರಿಂದ ದುಲೀಪ್ ಟ್ರೋಫಿಯೊಂದಿಗೆ ಋತು ಆರಂಭವಾಗಲಿದ್ದು, ಅಕ್ಟೋಬರ್ 11 ರಿಂದ ರಣಜಿ ಟ್ರೋಫಿ ಎರಡು ಹಂತಗಳಲ್ಲ

20 May 2026 9:52 pm
ದುಡಿದಿದ್ದೀನಿ ಅಂತೀರಾ, ದೆಹಲಿಗೆ ಹೋಗಿ ಕೂಲಿ ಇಸ್ಕೊಂಡು ಬನ್ನಿ - ಡಿಕೆ ಶಿವಕುಮಾರ್‌ಗೆ ನಿಖಿಲ್‌ ಕುಮಾರಸ್ವಾಮಿ ತಿರುಗೇಟು

ಡಿಸಿಎಂ ಡಿ.ಕೆ. ಶಿವಕುಮಾರ್ ವಿರುದ್ಧ ಚನ್ನರಾಯಪಟ್ಟಣದಲ್ಲಿ ನಿಖಿಲ್ ಕುಮಾರಸ್ವಾಮಿ ತೀವ್ರ ವಾಗ್ದಾಳಿ ನಡೆಸಿದ್ದಾರೆ. ನನ್ನ ಸ್ಟೇಟಸ್ ಬಗ್ಗೆ ಮಾತನಾಡುವ ಬದಲು, ಜನ ನೀಡಿದ ಡಿಸಿಎಂ ಸ್ಥಾನಕ್ಕೆ ದುರಹಂಕಾರ ಬಿಟ್ಟು ಕೆಲಸ ಮಾಡಿ. ಸ

20 May 2026 8:29 pm
`ಭಾರತೀಯ ಹಾಕಿಪಟುಗಳ ಫಿಟ್ನೆಸ್ ಮುಂದೆ ನಾವೇನೂ ಅಲ್ಲ': ವಿರಾಟ್ ಕೊಹ್ಲಿ ಪ್ರಾಮಾಣಿಕ ಹೇಳಿಕೆಗೆ ಬಹುಪರಾಕ್!

Virat Kohli On Fitness- ಭಾರತೀಯ ಕ್ರಿಕೆಟಿಗರ ದೈಹಿಕ ಸಾಮರ್ಥ್ಯವು ದೇಶದ ಹಾಕಿ ಆಟಗಾರರ ಮಟ್ಟದ ಶೇ. 15 ರಷ್ಟೂ ಇಲ್ಲ ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ. ಫಿಟ್ನೆಸ್ ಎಂಬುದು ಪ್ರಶಂಸಿಸುವ ವಿಷಯವಲ್ಲ, ಅದು ವೃತ್ತಿಯ ಬೇಡಿಕೆ ಎಂದು ಅಭಿಪ್ರಾಯಪಟ

20 May 2026 8:12 pm
ದೇಶದಲ್ಲಿ ಆರ್ಥಿಕ ಬಿರುಗಾಳಿ ಎದ್ದಿದೆ, ನರೇಂದ್ರ ಮೋದಿ ಇಟಲಿ ಪ್ರಧಾನಿಗೆ ಮೆಲೋಡಿ ತಿನ್ನಿಸುತ್ತಿದ್ದಾರೆ; ರಾಹುಲ್‌ ಗಾಂಧಿ ಕಿಡಿ!

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ತಮ್ಮ ಇಟಲಿ ಪ್ರವಾಸದಲ್ಲಿ, ಅಲ್ಲಿನ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರಿಗೆ ಪಾರ್ಲೆ ಕಂಪನಿಯ ಮೆಲೋಡಿ ಚಾಕ್‌ಲೇಟ್‌ ಪ್ಯಾಕೆಟ್‌ನ್ನು ಉಡುಗೊರೆಯಾಗಿ ನೀಡಿದ್ದಾರೆ. ಜಾರ್ಜಿಯಾ ಮೆಲೋನಿ ಜೊತೆ

20 May 2026 7:55 pm
ಮೋದಿ ಮೆಲೋನಿಗೆ ನೀಡಿದ ಮೆಲೊಡಿ ಗಿಫ್ಟ್‌ನಿಂದ ಏರಿತು ಪಾರ್ಲೆ ಷೇರು! ಇಲ್ಲೊಂದು ಎಡವಟ್ಟು, ಅದಕ್ಕೂ ಇದಕ್ಕೂ ಸಂಬಂಧವೇ ಇಲ್ಲ

ಪ್ರಧಾನಿ ಮೋದಿ, ಇಟಲಿ ಪ್ರಧಾನಿ ಮೆಲೋನಿಗೆ 'ಮೆಲೊಡಿ' ಚಾಕೊಲೇಟ್ ನೀಡಿದ ವಿಡಿಯೋ ವೈರಲ್ ಆಗುತ್ತಿದ್ದಂತೆ, ಹೂಡಿಕೆದಾರರು ಷೇರುಪೇಟೆಯಲ್ಲಿ ಮೆಲೊಡಿ ತಯಾರಕರೆಂದು ಭಾವಿಸಿ ತಪ್ಪಾಗಿ 'ಪಾರ್ಲೆ ಇಂಡಸ್ಟ್ರೀಸ್' ಷೇರುಗಳನ್ನು ಖರೀದಿ

20 May 2026 7:45 pm
ಬಾಂಗ್ಲಾ Vs ಪಾಕ್ ಟೆಸ್ಟ್ ವೇಳೆ `ಹೇರಾ ಫೇರಿ'!: ಲಿಟನ್ ದಾಸ್ ಗೂ ಗೊತ್ತಾಗೋಯ್ತು ರಿಝ್ವಾನ್ ಆ್ಯಕ್ಟಿಂಗ್ ಟ್ಯಾಲೆಂಟ್!

Mohammad Rizwan Vs Litton Das- ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಪಾಕಿಸ್ತಾನ ಸೋಲಿನ ಸುಳಿಗೆ ಸಿಲುಕಿದ್ದಾಗ, ಮೊಹಮ್ಮದ್ ರಿಝ್ವಾನ್ ಸಮಯ ವ್ಯರ್ಥ ಮಾಡಲು ನಟಿಸುತ್ತಿದ್ದಾರೆ ಎಂದು ಬಾಂಗ್ಲಾ ವಿಕೆಟ್ ಕೀಪರ್ ಲಿಟನ್ ದಾಸ್ ಕಿಡಿಕಾರಿ

20 May 2026 6:40 pm
ಲಕ್ಕುಂಡಿಯಲ್ಲಿ ಸ್ಮಾರಕಗಳ ಪತ್ತೆಗೆ ಸ್ಯಾಟಲೈಟ್ ಇಮೇಜಿಂಗ್ ತಂತ್ರಜ್ಞಾನ! ಶೀಘ್ರದಲ್ಲೇ 101 ದೇವಸ್ಥಾನ ಅನಾವರಣ

ಲಕ್ಕುಂಡಿಯಲ್ಲಿರುವ ದೇವಸ್ಥಾನಗಳಿಗೆ ಹೊಸ ರೂಪ ನೀಡಲು ಈಗಾಗಲೇ ಫೆಬ್ರವರಿ ತಿಂಗಳಲ್ಲಿ ಪಂಚ ದೇವಾಲಯ ಮತ್ತು ಪಂಚ ಬಾವಿಗಳ ಅನಾವರಣ ಕೈಗೊಂಡಿದ್ದು, ಮೇ-2 ರಿಂದ ದಶ ಬಾವಿ ದಶ ದೇವಾಲಯಗಳ ಅನಾವರಣ ಕಾರ್ಯವೂ ಸಹ ನಡೆಯುತ್ತಿದ್ದು 10 ಕೋಟ

20 May 2026 6:39 pm
ಬಾತ್‌ರೂಮ್‌ನಲ್ಲಿ ನಿಂತು ಅಳುತ್ತೇನೆ; Next ನಾನೇ? ಉದ್ಯೋಗ ಕಡಿತದ ಭೀತಿಯಲ್ಲಿ ಮೆಟಾ, LinkedIn ಉದ್ಯೋಗಿಗಳ ಕಣ್ಣೀರು!

ಮೆಟಾ ಮತ್ತು ಲಿಂಕ್ಡ್‌ಇನ್‌ನಂತಹ ದಿಗ್ಗಜ ಕಂಪನಿಗಳಲ್ಲಿನ ದಿಢೀರ್ ಉದ್ಯೋಗ ಕಡಿತವು ಟೆಕ್ ಉದ್ಯೋಗಿಗಳಲ್ಲಿ ತೀವ್ರ ಮಾನಸಿಕ ಆಘಾತವನ್ನು ಸೃಷ್ಟಿಸಿದೆ. ಕೃತಕ ಬುದ್ಧಿಮತ್ತೆ (ಎಐ) ತಮ್ಮ ಉದ್ಯೋಗವನ್ನು ಕಸಿದುಕೊಳ್ಳುವ ಭೀತಿಯಿಂ

20 May 2026 6:00 pm
ಭಗವದ್ಗೀತೆಯಲ್ಲಿದೆ ಆರೋಗ್ಯದ ಗುಟ್ಟು!ಜಂಕ್‌ಫುಡ್‌ ಬಗ್ಗೆ ಧರ್ಮಗ್ರಂಥಗಳು ಎಚ್ಚರಿಸಿದ್ವಾ? Dr.N.Someswara

ಭಗವದ್ಗೀತೆಯಲ್ಲಿದೆ ಆರೋಗ್ಯದ ಗುಟ್ಟು!ಜಂಕ್‌ಫುಡ್‌ ಬಗ್ಗೆ ಧರ್ಮಗ್ರಂಥಗಳು ಎಚ್ಚರಿಸಿದ್ವಾ? Dr.N.Someswara

20 May 2026 5:50 pm
ಪಾಕ್ ವಿರುದ್ಧ ಬಾಂಗ್ಲಾ ಕ್ಲೀನ್ ಸ್ವೀಪ್ ನ ಸೈಡ್ ಎಫೆಕ್ಟ್: WTC ಅಂಕಪಟ್ಟಿಯಲ್ಲಿ 6ಕ್ಕಿಳಿದ ಭಾರತ!

World Test Championship 2025-27- ಪಾಕಿಸ್ತಾನ ವಿರುದ್ಧದ ಟೆಸ್ಟ್ ಸರಣಿಯನ್ನು 2-0 ಇಂದ ಕ್ಲೀನ್ ಸ್ವೀಪ್ ಮಾಡಿದ ಬಾಂಗ್ಲಾದೇಶ, ಡಬ್ಲ್ಯುಟಿಸಿ (WTC) ಅಂಕಪಟ್ಟಿಯಲ್ಲಿ 5ನೇ ಸ್ಥಾನಕ್ಕೇರಿದೆ. ಇದರಿಂದಾಗಿ ಭಾರತ 6ನೇ ಸ್ಥಾನಕ್ಕೆ ಕುಸಿದಿದ್ದು, ಫೈನಲ್ ಹಾದಿ

20 May 2026 5:15 pm
ಕರ್ನಾಟಕದಲ್ಲಿ 6,000 ಕೋಟಿ ರೂ. ಹೂಡಿಕೆಗೆ ಏರೊಸ್ಪೇಸ್‌ ಕಂಪನಿ ಮುಂದು; 20 ಸಾವಿರ ಉದ್ಯೋಗ - 3 ಸ್ಥಳ ಸಲಹೆ ಕೊಟ್ಟ MB ಪಾಟೀಲ್

ಬೆಂಗಳೂರು ಮೂಲದ 'ಆ್ಯಕ್ಸಿಸ್‌ಕೇಡ್ಸ್‌ ಏರೊಸ್ಪೇಸ್‌' ಕಂಪನಿಯು ರಾಜ್ಯದಲ್ಲಿ ವೈಮಾಂತರಿಕ್ಷ, ರಕ್ಷಣೆ, ಸೆಮಿಕಂಡಕ್ಟರ್‌ ಮತ್ತು ಎಐ ವಲಯಗಳಲ್ಲಿ 6,000 ರೂ. ಕೋಟಿ ಬಂಡವಾಳ ಹೂಡಲು ನಿರ್ಧರಿಸಿದೆ ಎಂದು ಸಚಿವ ಎಂಬಿ ಪಾಟೀಲ್ ತಿಳಿಸಿದ್

20 May 2026 5:03 pm
ಸೇನಾ ಕಾರ್ಯಚರಣೆ ಮಾಹಿತಿ ಹೊರಹಾಕಿದ ಧುರಂಧರ್ 2?‌ ಪರಿಶೀಲನೆ ನಡೆಸುವಂತೆ ಕೇಂದ್ರಕ್ಕೆ ದೆಹಲಿ ಹೈಕೋರ್ಟ್‌ ಆದೇಶ!

ಭಾರತದ ಸಿನಿಮಾ ಜಗತ್ತಿನಲ್ಲಿ ಧೂಳೆಬ್ಬಿಸಿರುವ ಆದಿತ್ಯ ದಾರ್‌ ನಿರ್ದೇಶದನ ಧುರಂಧರ್‌ 1 ಮತ್ತು 2 ಸಿನಿಮಾ, ಜಾಗತಿಕ ಮಟ್ಟದಲ್ಲಿ ಸದ್ದು ಮಾಡುತ್ತಿವೆ. ಆದರೆ ಧುರಂಧರ್‌ 2 ಸಿನಿಮಾ ಭಾರತೀಯ ಸಶಸ್ತ್ರ ಪಡೆಗಳ ರಹಸ್ಯ ಕಾರ್ಯಾಚರಣೆಗಳ

20 May 2026 5:00 pm
ದುಬಾರೆಯಲ್ಲಿ ಮಾರ್ತಾಂಡನನ್ನು ಕೊಂದ ಕಂಜನ್ ಆನೆ ಬ್ಲ್ಯಾಕ್ ಲಿಸ್ಟ್‌ಗೆ! ಮೈಸೂರು ದಸರಾಗೆ ಇಲ್ಲ ಎಂಟ್ರಿ

ದುಬಾರೆಯಲ್ಲಿ ಮಾರ್ತಾಂಡನನ್ನು ಕೊಂದ ಕಂಜನ್ ಆನೆಗೆ ಇನ್ನು ಮುಂದೆ ಮೈಸೂರು ದಸರಾಗೆ ಕೂಡಾ ಎಂಟ್ರಿ ನಿರಾಕರಣೆ ಮಾಡಲಾಗಿದೆ. ದುಬಾರೆಯಲ್ಲಿ ಸೋಮವಾರ ಮತ್ತಿನಿಂದ ಕಂಜನ್ ಆನೆ ಮಾರ್ತಂಡ ಮೇಲೆ ದಾಳಿ ನಡೆಸಿತ್ತು. ಆನೆಗಳ ನಡುವಿನ ಕಾ

20 May 2026 4:55 pm
IPL 2026- ವಿರಾಟ್ ಕೊಹ್ಲಿಯ ಆರಂಭಿಕ ಜೊತೆಗಾರ ಫಿಲ್ ಸಾಲ್ಟ್ ವಾಪಸ್: RCB ಫ್ಯಾನ್ಸ್ ಫುಲ್ ಖುಷ್!

Royal Challengers Bengaluru Team - ಗಾಯದಿಂದಾಗಿ ಹೊರಗುಳಿದಿದ್ದ ಆರ್‌ಸಿಬಿ ಆರಂಭಿಕ ಆಟಗಾರ ಫಿಲ್ ಸಾಲ್ಟ್ ಈ ವಾರ ತಂಡಕ್ಕೆ ಮರಳುತ್ತಿರುವುದು ಪ್ಲೇಆಫ್‌ ಮುನ್ನ ಬೆಂಗಳೂರಿಗೆ ದೊಡ್ಡ ಬಲ ತಂದಿದೆ. ಆದರೆ, ಶುಕ್ರವಾರದ ಎಸ್‌ಆರ್‌ಹೆಚ್‌ ವಿರುದ್ಧದ ಕ

20 May 2026 4:11 pm
ಮೋದಿ ಮೆಲೋನಿ ಮೆಲೋಡಿ ಬಗ್ಗೆ ಪ್ರಿಯಾಂಕ್ ಖರ್ಗೆ ಟೀಕೆ; ಇಂಧನ, ಆರ್ಥಿಕ ಬಿಕ್ಕಟ್ಟು ಪರಿಹಾರ ತಡವಾಗಲಿ ಚಾಕಲೇಟ್ ಅಲ್ಲ!

ಪ್ರಧಾನಿ ಮೋದಿ ಹಾಗೂ ಇಟಲಿ ಪ್ರಧಾನಿ ಮೆಲೋನಿ ನಡುವಿನ 'ಮೆಲೋಡಿ' ಸೋಷಿಯಲ್ ಮೀಡಿಯಾ ಟ್ರೆಂಡ್ ಕುರಿತು ಸಚಿವ ಪ್ರಿಯಾಂಕ್ ಖರ್ಗೆ ತೀವ್ರ ವಾಗ್ದಾಳಿ ನಡೆಸಿದ್ದಾರೆ. ದೇಶ ಇಂಧನ ಹಾಗೂ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವಾಗ ಪ್ರ

20 May 2026 4:05 pm
ಎಲ್ಲರನ್ನು ಕಿತ್ತು ಬಿಸಾಕ್ತೇನೆ, ಪಕ್ಷದಲ್ಲಿ ಶಿಸ್ತು ಮುಖ್ಯ! ಯೂತ್ ಕಾಂಗ್ರೆಸ್ ಮುಖಂಡರಿಗೆ ಡಿಕೆಶಿ ಖಡಕ್ ಎಚ್ಚರಿಕೆ

ಕೆಪಿಸಿಸಿ ಕಚೇರಿಯಲ್ಲಿ ಸೋಮವಾರ ನಡೆದ ಯೂತ್ ಕಾಂಗ್ರೆಸ್ ನಾಯಕರ ನಡುವಿನ ಗಲಾಟೆಯನ್ನು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಗಂಭೀರವಾಗಿ ಪರಿಗಣಿಸಿದ್ದಾರೆ. ಪಕ್ಷದಲ್ಲಿ ಶಿಸ್ತು ಮುಖ್ಯವಾಗಿದೆ. ಹೀಗೆ ಮಾಡಿದರೆ ಎಲ್ಲರನ್ನು

20 May 2026 3:54 pm
ನರೇಂದ್ರ ಮೋದಿ ಅವರಿಂದ ಜಾರ್ಜಿಯಾ ಮೆಲೋನಿಗೆ ಮೆಲೋಡಿ ಚಾಕ್‌ಲೇಟ್‌ ಗಿಫ್ಟ್‌; ಇಟಲಿ ಪ್ರಧಾನಿ ನಗು ವೈರಲ್‌

ಭಾರತದಲ್ಲಿ ಪಾರ್ಲೆ ಕಂಪನಿಯ ಮೆಲೋಡಿ ಚಾಕ್‌ಲೇಟ್‌ ಎಂದರೆ ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ? ಮಕ್ಕಳಿಂದ ಹಿಡಿದು ವೃದ್ಧರವರೆಗೂ ಎಲ್ಲರಿಗೂ ಮೆಲೋಡಿ ಚಾಕ್‌ಲೇಟ್‌ ಸವಿಯುವುದರೆಂದರೆ ಎಲ್ಲಿಲ್ಲದ ಖುಷಿ. ಇದೀಗ ಈ ಮೆಲೋಡಿ ಚಾಕ್‌ಲ

20 May 2026 3:50 pm
ಬಿವೈ ವಿಜಯೇಂದ್ರ ಅವಧಿ ಮುಗಿಯೋ ಮುನ್ನವೇ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಲಾಬಿ ; ಬಿಜೆಪಿಯಲ್ಲಿ ಪ್ರಭಾವಿ ನಾಯಕನಿಂದ ಭಾರೀ ಪ್ರಯತ್ನ

ರಾಜ್ಯ ಬಿಜೆಪಿಯಲ್ಲಿ ಸೈಲೆಂಟಾಗಿಯೇ ರಾಜ್ಯಾಧ್ಯಕ್ಷ ಸ್ಥಾನದ ಬದಲಾವಣೆ ಕುರಿತ ಚರ್ಚೆಗಳು ತೀವ್ರಗೊಂಡಿವೆ. ಹಾಲಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ಅವರ ಮೂರು ವರ್ಷಗಳ ಅಧಿಕಾರಾವಧಿ 2026 ರ ನವೆಂಬರ್‌ಗೆ ಮುಕ್ತಾಯಗೊಳ್ಳಲಿದ್ದ

20 May 2026 3:22 pm
ತಮಿಳುನಾಡು ಸಿಎಂ ವಿಜಯ್ ಭ್ರಷ್ಟರ ವಿರುದ್ಧ ಸಮರ; ಲಂಚಕೋರರ ಮಾಹಿತಿ ನೀಡಿದರೆ 1 ಲಕ್ಷ ರೂ. ಬಹುಮಾನ! ಹೊಸ ಪ್ರಸ್ತಾವನೆ

ತಮಿಳುನಾಡು ನೂತನ ಮುಖ್ಯಮಂತ್ರಿ ವಿಜಯ್ ಭ್ರಷ್ಟಾಚಾರ ನಿರ್ಮೂಲನೆಗೆ ಮಹತ್ವದ ಹೆಜ್ಜೆ ಇಟ್ಟಿದ್ದಾರೆ. ಸರ್ಕಾರಿ ಅಧಿಕಾರಿಗಳು ಕೇವಲ 1,000 ರೂ. ಲಂಚ ಕೇಳಿದರೂ, ವಿಡಿಯೋ ಸಾಕ್ಷ್ಯದೊಂದಿಗೆ ಭ್ರಷ್ಟಾಚಾರ ನಿಗ್ರಹ ದಳಕ್ಕೆ ದೂರು ನೀಡು

20 May 2026 3:10 pm
ಪುಟಿನ್‌ ಭಾರತ ಭೇಟಿಗೂ ಮೊದಲೇ ನರೇಂದ್ರ ಮೋದಿ ಭೇಟಿ ಮಾಡಲು ಮುಂದಾದ ಡೊನಾಲ್ಡ್‌ ಟ್ರಂಪ್;‌ ಜೂನ್‌ನಲ್ಲಿ ಪ್ರಮುಖ ಸಭೆ?

ಅಮೆರಿಕ ಮತ್ತು ಭಾರತದ ನಡುವಿನ ರಾಜತಾಂತ್ರಿಕ ಮತ್ತು ವಾಣಿಜ್ಯ ಸಂಬಂಧಗಳು ಅಷ್ಟೇನೂ ಸುಮಧುರವಾಗಿಲ್ಲ. ಹಲವಾರು ವಿಚಾರಗಳಲ್ಲಿ ಡೊನಾಲ್ಡ್‌ ಟ್ರಂಪ್‌ ಅವರು ತೋರುತ್ತಿರುವ ಹಠಮಾರಿ ಧೋರಣೆ, ದ್ವಿಪಕ್ಷೀಯ ಸಂಬಂಧಗಳ ಮೇಲೆ ಪರಿಣಾಮ

20 May 2026 3:08 pm
ಜಸ್ಟ್ ವೇಟ್, ತೈಲ ಬೆಲೆ ಪಾತಾಳಕ್ಕೆ ಕುಸಿಯಲಿದೆ ಎಂದ ಡೊನಾಲ್ಡ್ ಟ್ರಂಪ್ : US ಅಧ್ಯಕ್ಷರ ಮಾತನ್ನು ನಂಬಬಹುದೇ?

Donald Trump of Oil price : ಜಾಗತಿಕ ಮಾರುಕಟ್ಟೆಯಲ್ಲಿ ತೈಲ ತೀವ್ರ ಅಭಾವವನ್ನು ಸದ್ಯ ಎದುರಿಸುತ್ತಿದೆ. ಆದರೆ, ಸದ್ಯದಲ್ಲೇ ತೈಲಬೆಲೆಯಲ್ಲಿ ತೀವ್ರ ಕುಸಿತ ಕಾಣಲಿದೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭವಿಷ್ಯ ನುಡಿದಿದ್ದಾರೆ. ಆದರ

20 May 2026 2:29 pm
ತುಮಕೂರಿಗೆ ಬೆಂಗಳೂರು ಉತ್ತರ ಹೆಸರು ಪ್ರಸ್ತಾಪ; ಕರ್ನಾಟಕವನ್ನೇ ಗ್ರೇಟರ್‌ ಬೆಂಗಳೂರು ಏರಿಯಾ ಎಂದರೆ ಹೇಗೆ? ಪಿಸಿ ಮೋಹನ್‌ ವ್ಯಂಗ್ಯ!

ಕರ್ನಾಟಕದಲ್ಲಿ ಈಗ ಹೆಸರು ಬದಲಾವಣೆ ವಿಚಾರ ಹೆಚ್ಚು ಚರ್ಚೆಗೆ ಒಳಪಡುತ್ತಿದೆ. ಈಗಾಗಲೇ ರಾಮನಗರವನ್ನು ಬೆಂಗಳೂರು ದಕ್ಷಿಣ ಎಂದು ಮರುನಾಮಕರಣ ಮಾಡಲಾಗಿದ್ದು, ಇದೀಗ ತುಮಕೂರು ಜಿಲ್ಲೆಯನ್ನು ಬೆಂಗಳೂರು ಉತ್ತರ ಎಂದು ಮರುನಾಮಕರಣ

20 May 2026 1:47 pm
ಭಾರತ ಅರಿಯದ ಹೆಲ್ಲೆ ಲಿಂಗ್‌; ನರೇಂದ್ರ ಮೋದಿಗೆ ಪ್ರಶ್ನೆಯ ಹಿಂದೆ ಲೆಫ್ಟ್‌ ವಿಂಗ್? ಷಡ್ಯಂತ್ರದ ಜಾಡು ಹಿಡಿದು..!

ಪ್ರಧಾನಿ ಮೋದಿಯವರ ನಾರ್ವೆ ಪ್ರವಾಸದ ವೇಳೆ ವಿವಾದಕ್ಕೆ ಮೋದಿ ಏಕೆ ಮಾಧ್ಯಮಗಳ ಪ್ರಶ್ನೆ ಏಕೆ ಸ್ವೀಕರಿಸುವುದಿಲ್ಲ ಎನ್ನುತ್ತಾ ದೇಶದ ಮಾನವಹಕ್ಕುಗಳ ಕುರಿತು ಪ್ರಶ್ನೆ ಮಾಡುವ ಮೂಲಕ ವಿವಾದ ಸೃಷ್ಟಿಸಿದ್ದ ನಾರ್ವೆ ಪತ್ರಕರ್ತೆ ಹ

20 May 2026 1:37 pm
ನರೇಂದ್ರ ಮೋದಿ ಇಟಲಿ ಪ್ರವಾಸ, ರೋಮ್ ಸುತ್ತಾಡಿಸಿದ ಜಾರ್ಜಿಯಾ ಮೆಲೋನಿ; ಭಾರತ-ಇಟಲಿ ಸಂಬಂಧಕ್ಕೆ ಹೊಸ ಭಾಷ್ಯ

ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಟಲಿ ಪ್ರವಾಸದಲ್ಲಿದ್ದು, ಅಲ್ಲಿನ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿದ್ದಾರೆ. ಜಾರ್ಜಿಯಾ ಮೆಲೋನಿ ಅವರೊಂದಿಗೆ ರಾಜಧಾನಿ ರೋಮ್‌ ನಗರದ ಪ್ರಮು

20 May 2026 1:00 pm
ಆಗಸ್ಟ್ 31 ರೊಳಗೆ ಜಿಬಿಎ ಎಲೆಕ್ಷನ್ ನಡೆಸಲು ಸುಪ್ರೀಂಕೋಟ್೯ ಆದೇಶ

ಗ್ರೇಟರ್ ಬೆಂಗಳೂರು ಅಥಾರಿಟಿ (ಜಿಬಿಎ) ಚುನಾವಣೆ ನಡೆಸಲು ಜೂನ್ 30 ರ ಗಡುವನ್ನು ಸೆಪ್ಟೆಂಬರ್ 30 ರವರೆಗೆ ವಿಸ್ತರಿಸುವಂತೆ ಕರ್ನಾಟಕ ಸರ್ಕಾರ ಮತ್ತು ಚುನಾವಣಾ ಆಯೋಗ ಸಲ್ಲಿಸಿದ್ದ ಜಂಟಿ ಮನವಿಗೆ ಸುಪ್ರೀಂ ಕೋರ್ಟ್ ಭಾಗಶಃ ಸಮ್ಮತಿಸ

20 May 2026 12:41 pm
’ಡಿಕೆ ಶಿವಕುಮಾರ್ ಆದ ನಾನು..’ : ಏನಿದು ಡಿಸಿಎಂ ಕಚೇರಿಯಲ್ಲಿರುವ ಬೋರ್ಡ್ - ಜೆಡಿಎಸ್ ಪ್ರಶ್ನೆ?

Nikhil Kumaraswamy Vs DK Shivakumar : ಬರೀ ಹದಿನೇಳು ಜನರನ್ನು ಇಟ್ಟುಕೊಂಡು ಹರಿತೀನಿ, ಹರಿತೀನಿ, ಹರಿತೀನಿ ಅಂದ್ರೆ, ನಿಮ್ಮ ಕೈಯಲ್ಲಿ ಏನೂ ಮಾಡಲಿಕ್ಕೆ ಸಾಧ್ಯ ಇಲ್ಲ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್, ಸಾಧನಾ ಸಮಾವೇಶದಲ್ಲಿ ಮಾತನಾಡುತ್ತಾ ಹ

20 May 2026 12:26 pm
ನಾಯಕತ್ವ ಬದಲಾವಣೆ ಜಟಾಪಟಿ: ಸಿದ್ದರಾಮಯ್ಯಗೆ ಪಾಸಿಟಿವ್, ಡಿಕೆಶಿಗೆ ನೆಗೆಟಿವ್ ಆಗಲು ಏನೆಲ್ಲಾ ಅಂಶಗಳು ಕಾರಣ?

ಕರ್ನಾಟಕ ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ಬದಲಾವಣೆ ಕುರಿತಾದ ಚರ್ಚೆ ತೀವ್ರಗೊಂಡಿರುವ ಹಿನ್ನೆಲೆಯಲ್ಲಿ, ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ ಇಬ್ಬರ ಪರ-ವಿರೋಧದ ಅಂಶಗಳು ಹಾಗೂ ಹೈಕಮಾಂಡ್ ಮುಂದಿದೆ. ಸಿದ

20 May 2026 12:00 pm
ವರ್ಕ್‌ ಫ್ರಮ್‌ ಹೋಮ್‌ ಆದೇಶ ನೀಡಿದ ಗಂಟೆಗಳಲ್ಲೇ 8 ಸಾವಿರ ಉದ್ಯೋಗಿಗಳಿಗೆ ಮೆಟಾ ಗೇಟ್‌ಪಾಸ್‌! WFH ಆಸೆಯೇ ಡೇಂಜರ್?

ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನ ಮಾನವರಿಂದ ಉದ್ಯೋಗಗಳನ್ನು ಕಸಿದುಕೊಳ್ಳುತ್ತಾ? ಇಂತದ್ದೊಂದು ಪ್ರಶ್ನೆ ಕೇವಲ 2-3 ವರ್ಷಗಳಿಂದ ಹಿಂದೆ ಕಾರ್ಪೋರೇಟ್‌ ವಲಯದಲ್ಲಿ ಕೇಳಿಬರುತ್ತಿತ್ತು. ಈಗ ಅದಕ್ಕೆ ಸ್ಪಷ್ಟವಾಗಿ ಅಲ್ಲದಿದ್ದರ

20 May 2026 11:50 am
ಪ್ರಧಾನಿ ಮೋದಿಯನ್ನು ʼಹಾವಾಡಿಗʼನಂತೆ ಬಿಂಬಿಸಿದ ನಾರ್ವೆ ಪತ್ರಿಕೆ: ರೇಸಿಸಂ ಹಾಗೂ Western Stereotype ಪ್ರದರ್ಶನ ಎಂದು ನೆಟ್ಟಿಗರ ಆಕ್ರೋಶ!

ಭಾರತದ ಪ್ರಧಾನಿ ನರೇಂದ್ರ ಮೋದಿಯವರ ನಾರ್ವೆ ಪ್ರವಾಸ ಸಾಲು ಸಾಲು ವಿವಾದಗಳಿಗೆ ಎಡೆಮಾಡಿಕೊಡುತ್ತಿದ್ದು, ನಾರ್ವೇಜಿಯನ್‌ ಪತ್ರಕರ್ತೆಯ ಭಾರತದಲ್ಲಿನ ಮಾನವಹಕ್ಕುಗಳ ಉಲ್ಲಂಘನೆ ಹಾಗೂ ಮೋದಿಯವರು ಮಾಧ್ಯಮಗಳ ಪ್ರಶ್ನೆ ಸ್ವೀಕರಿ

20 May 2026 11:26 am
IPL - ಹೊರಬಿತ್ತು ಅತಿಹೆಚ್ಚು ಸಂಭಾವನೆ ಪಡೆದ ಆಟಗಾರರ ಪಟ್ಟಿ : ಶ್ರೀಮಂತ ಫ್ರಾಂಚೈಸ್ ಯಾವುದು, ಇಲ್ಲಿದೆ ಮಾಹಿತಿ

Highest Earned IPL Players : ವಿಶ್ವದ ಶ್ರೀಮಂತ ಕ್ರಿಕೆಟ್ ಸಂಸ್ಥೆ ಬಿಸಿಸಿಐ ಆಯೋಜಿಸುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್’ನಲ್ಲಿ ಇದುವರೆಗೆ ಅತಿಹೆಚ್ಚು ಸಂಭಾವನೆ ಪಡೆದ ಆಟಗಾರರು ಯಾರು, ಅತಿಹೆಚ್ಚು ಬ್ರ್ಯಾಂಡ್ ಮೌಲ್ಯವನ್ನು ಹೊಂದಿರುವ ಫ

20 May 2026 11:15 am
ರಾಜ್ಯ ಕಾಂಗ್ರೆಸ್ಸಿನಲ್ಲಿ ಊಟ ತಿಂಡಿಯದ್ದೇ ಸುದ್ದಿ : ಊಟದ ತಟ್ಟೆಯ ಮಧ್ಯೆ ಕೈ ನಾಯಕರ ಗುಪ್ತ ಕಾರ್ಯತಂತ್ರ?

Karnataka Power Tussle : ಕರ್ನಾಟಕ ಕಾಂಗ್ರೆಸ್ಸಿನ ಹಿರಿಯ ನಾಯಕರ ಹೇಳಿಕೆಯನ್ನು ಅವಲೋಕಿಸಿದರೆ, ಮೇ ಮಾಸಾಂತ್ಯದೊಳಗೆ ರಾಜಕೀಯ ಬೆಳವಣಿಗೆಗಳು ನಡೆಯುವುದು ಪಕ್ಕಾ. ಒಂದೋ ಅಧಿಕಾರ ಹಸ್ತಾಂತರ ಇಲ್ಲದಿದ್ದರೆ, ಸಚಿವ ಸಂಪುಟ ವಿಸ್ತರಣೆ. ಹಿರಿಯ ನಾ

20 May 2026 10:00 am
ಶೀಘ್ರದಲ್ಲೇ UPI ಮೂಲಕ PF ಹಣ ಡ್ರಾ ಮಾಡಲು ಅವಕಾಶ, ವಾಟ್ಸಾಪ್‌ನಲ್ಲೂ ಸಿಗಲಿದೆ EPFO ಸೇವೆ: ಏನಿದು ವ್ಯವಸ್ಥೆ?

ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ ಚಂದಾದಾರರು ಇನ್ನು ಮುಂದೆ ತಮ್ಮ PF ಹಣವನ್ನು ಹಿಂಡೆಯಲು ಕಚೇರಿಗಳತ್ತ ಸುತ್ತುವ ಪರದಾಟ ತಪ್ಪಲಿದ್ದು, UPI ವ್ಯವಸ್ಥೆಯ ಮೂಲಕ PF ಹಣವನ್ನು ಹಿಂಪಡೆಯುವ ವ್ಯವಸ್ಥೆಯನ್ನು ಪರಿಚಯಿಸಲು ಸರ್ಕಾರ ಮುಂದ

20 May 2026 9:40 am
ಮೈಸೂರು –ಮಾಗಡಿ ನಡುವೆ ದಶಪಥ ರಸ್ತೆ ಕಾಮಗಾರಿ ಪೂರ್ಣ, 15 ದಿನಗಳಲ್ಲಿ ಸಂಚಾರಕ್ಕೆ ಮುಕ್ತ

ಬಿಡಿಎ ನಾಡಪ್ರಭು ಕೆಂಪೇಗೌಡ ಬಡಾವಣೆಯ ಒಂಬತ್ತೂ ಬ್ಲಾಕ್‌ಗಳಿಗೆ ಸಂಪರ್ಕ ಕಲ್ಪಿಸಲು 2018 ರಲ್ಲಿ ಆರಂಭಿಸಿದ್ದ ಮಹತ್ವಾಕಾಂಕ್ಷೆಯ ದಶಪಥ ರಸ್ತೆ ಕಾಮಗಾರಿ ಇದೀಗ ಬಹುತೇಕ ಪೂರ್ಣಗೊಂಡಿದ್ದು, ಮುಂದಿನ ಹದಿನೈದು ದಿನಗಳಲ್ಲಿ ಸಾರ್ವಜ

20 May 2026 9:15 am
ಮಾವು ಉತ್ಪಾದನೆ ಕುಂಠಿತ , ನೆರೆ ರಾಜ್ಯಗಳಿಂದಲೂ ರಫ್ತು ಇಳಿಮುಖ ; ಬೆಳೆಗಾರರು, ಗ್ರಾಹಕರಿಗೆ ಕಹಿ

ಪ್ರಕೃತಿಯ ಮುನಿಸಿನಿಂದಾಗಿ ಈ ಬಾರಿ ಮಾವಿನ ಉತ್ಪಾದನೆ ತೀವ್ರವಾಗಿ ಕುಂಠಿತಗೊಂಡಿದ್ದು, ಬೆಳೆಗಾರರು ಹಾಗೂ ಗ್ರಾಹಕರಿಬ್ಬರಿಗೂ ಸಂಕಷ್ಟ ತಂದೊಡ್ಡಿದೆ. ಮಾರುಕಟ್ಟೆಯಲ್ಲಿ ಮಾವಿನ ಕೊರತೆ ಇರುವುದರಿಂದ ದರ ದುಬಾರಿಯಾಗಿದ್ದು, ಮಧ

20 May 2026 8:42 am
New Labour Code : ವಾರಕ್ಕೆ 3 ದಿನ ವೀಕ್ಲಿಆಫ್, 48 ಗಂಟೆ ಕೆಲಸ - ಏನಿದು ಹೊಸ ರೂಲ್ಸ್, ಪಾಲನೆ ಕಡ್ಡಾಯವೇ?

3 Days weekly off - New Labour Code : ಇತ್ತೀಚೆಗೆ ಕೇಂದ್ರ ಸರ್ಕಾರ, ವೇತನ ಸಂಹಿತೆ ನಿಯಮಗಳ ಅಡಿಯಲ್ಲಿ ಹೊಸ ಮಾರ್ಗಸೂಚಿಯನ್ನು ಪ್ರಕಟಿಸಿದೆ. ಅದರಂತೆ, ಉದ್ಯೋಗಿಗಳ ವರ್ಕಿಂಗ್ ಸ್ಟೈಲ್ ನಲ್ಲಿ ಸಾಕಷ್ಟು ಬದಲಾವಣೆಗಳು ಆಗುವ ಸಾಧ್ಯತೆಯಿದೆ. ಕೇಂದ್ರದ ಈ

20 May 2026 8:36 am
ʼನೀವೇಕೆ ಪ್ರಶ್ನೆ ಸ್ವೀಕರಿಸುವುದಿಲ್ಲʼ- ಪ್ರಧಾನಿ ಮೋದಿ ನಾರ್ವೆ ಪ್ರವಾಸದ ವೇಳೆ ಪತ್ರಕರ್ತೆಯಿಂದ ಹೈಡ್ರಾಮಾ: ಏನಿದು ಘಟನೆ?

ಪ್ರಧಾನಿ ನರೇಂದ್ರ ಮೋದಿಯವರ ನಾರ್ವೆ ಪ್ರವಾಸ ವೇಳೆ ಸ್ಥಳೀಯ ಪತ್ರಕರ್ತೆ ಹೆಲ್ಲಿಲಿಂಗ್‌ ಎಂಬಾಕೆ ಮೋದಿ ಜಂಟಿ ಸುದ್ದಿಗೋಷ್ಠಿ ಬಳಿಕ ನೀವೇಕೆ ಪ್ರಶ್ನೆ ಸ್ವೀಕರಿಸುವುದಿಲ್ಲ ಎಂದು ಕೇಳಿದ್ದು, ಇದು ನಾಟಕೀಯ ಬೆಳವಣಿಗೆಗೆ ಕಾರಣವ

20 May 2026 8:21 am
ಪೆಟ್ರೋಲ್, ಡೀಸೆಲ್‌ ಬೆಲೆ ಏರಿಕೆ ನಡುವೆ ಗ್ರಾಹಕರಿಗೆ ಷರತ್ತಿನ ಸಂಕಟ ; ಬಾಟಲ್‌, ಕ್ಯಾನ್‌ಗಳಲ್ಲಿ ನೀಡಲು ಒಪ್ಪುತ್ತಿಲ್ಲ

ದೇಶದಲ್ಲಿ ದಿನೇ ದಿನೆ ಇಂಧನ ಬೆಲೆಗಳು ಗಗನಕ್ಕೇರುತ್ತಿವೆ. ಇತ್ತೀಚಿನ ಏರಿಕೆಯ ನಂತರ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 90 ಪೈಸೆ ಹೆಚ್ಚಾಗಿ 107.37 ರೂ. ತಲುಪಿದ್ದರೆ, ಡೀಸೆಲ್ ಬೆಲೆ 95.28 ರೂ. ಆಗಿದೆ. ಬೆಲೆ ಏರಿಕೆಯ ಬೆನ್ನಲ್ಲೇ ಸರ್ಕಾರ ಮತ್

20 May 2026 7:52 am
USನಿಂದ ಜೀವಂತ ಗುಂಡುಗಳ ಮ್ಯಾಗ್‌ಜೈನ್‌ ಅಕ್ರಮವಾಗಿ ತಂದು ಪರಪ್ಪನ ಅಗ್ರಹಾರ ಸೇರಿದ NRI: ಏನಿದು ಪ್ರಕರಣ?

ಅಮೆರಿಕಾದಲ್ಲಿ ವಾಯುಸೇನೆಯಲ್ಲಿ ಉದ್ಯೋಗ ಮಾಡಿರುವುದಾಗಿ ತಿಳಿಸಿದ ಅನಿವಾಸಿ ಭಾರತೀಯನೊಬ್ಬ ಅಲ್ಲಿಂದ 7 ಜೀವಂತ ಗುಂಡುಗಳ ಪಿಸ್ತೂಲ್‌ ಮ್ಯಾಗ್‌ಜೈನ್‌ ಅನ್ನು ಅಕ್ರಮವಾಗಿ ಬೆಂಗಳೂರಿಗೆ ತಂದು ಪರಪ್ಪನ ಅಗ್ರಹಾರ ಜೈಲು ಸೇರಿದ್

20 May 2026 7:33 am
ಮತ್ತೊಂದು ಮೆಗಾ ವಂಚನೆಯಲ್ಲಿ ಶ್ರೀಕಿ ಹೆಸರು: ಬಿಟ್‌ಕಾಯಿನ್ ಹಗರಣ ತನಿಖೆ ನಡುವೆಯೇ 'ಫೋರ್ತ್ ಬ್ಲಾಕ್ ಕನ್ಸಲ್ಟೆನ್ಸಿ ' ಹೆಸರಲ್ಲಿ ಸೈಬರ್ ದೋಖಾ!

2024 ಹಾಗೂ 2025ರಲ್ಲಿ ರಾಜ್ಯದಲ್ಲಿ ಸಂಚಲನ ಮೂಡಿಸಿದ್ದ ಬಹುಕೋಟಿ ಬಿಟ್‌ ಕಾಯಿನ್‌ ಹಗರಣ ಆರೋಪಿ ಶ್ರೀಕಿ ಈ ತನಿಖೆ ನಡುವೆಯೇ ಫೋರ್ತ್‌ ಬ್ಲಾಕ್‌ ಕನ್ಸಲ್ಟೆನ್ಸಿ ಹೆಸರಲ್ಲಿ ನಡೆಯುತ್ತಿದ್ದ ಮೆಗಾ ಸೈಬರ್‌ ವಂಚನೆಗೆ ಸಹಕಾರ ನೀಡಿರುವು

20 May 2026 6:54 am
ʼನೀಲಿ ಮಾರ್ಗದ ಮೆಟ್ರೋ ರೈಲಿಗೆ ಸೋಲಾರ್‌ ಬಳಸಿ ʼ- BMRCLಗೆ IISc ಸಲಹೆ: ವಾರ್ಷಿಕವಾಗಿ 61 ಕೋಟಿ ರೂ. ವಿದ್ಯುತ್‌ ಬಿಲ್‌ ಉಳಿತಾಯ!

ನಮ್ಮ ಮೆಟ್ರೋದಲ್ಲಿ ಸೆಂಟ್ರಲ್‌ ಸಿಲ್ಕ್ ಬೋರ್ಡ್‌ನಿಂದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದವರೆಗಿನ 53 ಕಿಮೀ ಉದ್ದಕ್ಕೂ ನಮ್ಮ ನೀಲಿ ಮಾರ್ಗದ ಮೆಟ್ರೋ ರೈಲುಗಳಿಗೆ ಸೌರಶಕ್ತಿ ಬಳಸುವ ಮೂಲಕ ವಿದ್ಯುತ್‌ ಉಳಿತಾಯ ಮಾಡುವ ಜೊತೆಗೆ ವ

20 May 2026 5:47 am
ವೈಭವ್ ಸೂರ್ಯವಂಶಿ ಮುಂದೆ ಮಂಕಾದ LSG; ಪ್ಲೇ ಆಫ್ ರೇಸ್ ನಲ್ಲಿರುವ 3 ತಂಡಕ್ಕೆ ತಲೆನೋವಾಯ್ತು RR ಗೆಲುವು!

ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಲಖನೌ ಸೂಪರ್ ಜೈಂಟ್ಸ್ ತಂಡ ನಿರ್ಮಿಸಿದ್ದ ರನ್ ಪರ್ವತವನ್ನೇ ಪುಡಿಗಟ್ಟಿದ ರಾಜಸ್ಥಾನ ರಾಯಲ್ಸ್ 7 ವಿಕೆಟ್ ಗಳಿಂದ ಭರ್ಜರಿಯಾಗಿ ಗೆಲುವು ಸಾಧಿಸಿದೆ. ಈ ಮೂಲಕ ಆಡಿದ 13 ಪಂದ್ಯಗಳ

19 May 2026 11:43 pm
ಏನಿದು 'ಇಂಪೋಸ್ಟರ್ ಸಿಂಡ್ರೋಮ್'?: ಈ ಮನಸ್ಥಿತಿಯಿಂದ ವಿರಾಟ್ ಕೊಹ್ಲಿಯನ್ನು ದ್ರಾವಿಡ್- ರಾಠೋಡ್ ಹೊರತಂದಿದ್ದು ಹೇಗೆ?

Virat Kohli On Rahul Dravid- Vikram Rathore- ಎಂತಹ ಸ್ಟಾರ್ ಆಟಗಾರನಾದರೂ ಕ್ರೀಡಾಬದುಕಿನಲ್ಲಿ ಏರಿಳಿತಗಳು ಸಹಜ. ವಿರಾಟ್ ಕೊಹ್ಲಿ ಅವರೂ ಬಹಳಷ್ಟು ಬಾರಿ ಕಠಿಣ ಪರಿಸ್ಥಿತಿಯನ್ನು ಎದುರಿಸಿದ್ದಾರೆ. ಟೀಂ ಇಂಡಿಯಾ ನಾಯಕತ್ವದಿಂದ ಕೆಳಗಿಳಿದ ನಂತರ ಸಂಕಷ್ಟ

19 May 2026 11:11 pm
ಬದುಕಿನ ಕೊನೆಯ ಹಂತ: ಹೋರಾಟ, ಆ ಖಾಯಿಲೆ ಗೆದ್ದು ಬಂದ ‘ಗುಂಡ್ಯಾನ್‌ ಹೆಂಡ್ತಿ’ ನಟ ಸಮೀಪ್‌ ಆಚಾರ್ಯ!

ಬದುಕಿನ ಕೊನೆಯ ಹಂತ: ಹೋರಾಟ, ಆ ಖಾಯಿಲೆ ಗೆದ್ದು ಬಂದ ‘ಗುಂಡ್ಯಾನ್‌ ಹೆಂಡ್ತಿ’ ನಟ ಸಮೀಪ್‌ ಆಚಾರ್ಯ!

19 May 2026 11:04 pm
ತಮಿಳುನಾಡು CM ವಿಜಯ್ ಸಭೆಯಲ್ಲೇ ಸೆಲ್ಫಿ ವಿಡಿಯೋ ಮಾಡಿ ವಿವಾದ! ವೈರಲ್‌ ಕ್ಲಿಪ್‌ನ ಅಸಲಿಯತ್ತು ಬಹಿರಂಗ

ತಮಿಳುನಾಡು ಸಿಎಂ ವಿಜಯ್ ಸಚಿವಾಲಯದಲ್ಲಿ ವಿಕಲಚೇತನರ ಸಂಘಟನೆಗಳೊಂದಿಗೆ ನಡೆಸಿದ ಸಭೆಯ ವಿಡಿಯೋ ವೈರಲ್ ಆಗಿ ವಿವಾದ ಸೃಷ್ಟಿಸಿತ್ತು. ಸರ್ಕಾರಿ ಅಧಿಕಾರಿಯೊಬ್ಬರು ಪ್ರಚಾರಕ್ಕಾಗಿ ಇದನ್ನು ಚಿತ್ರೀಕರಿಸಿದ್ದಾರೆಂಬ ಆರೋಪ ಕೇಳಿ

19 May 2026 9:35 pm
'ಚಾಂಪಿಯನ್ ಹ್ಯಾಂಗೋವರ್'ನಿಂದ RCB ಪಾರಾದ್ದು ಹೇಗೆ? ತಂಡದ 'ಹಂಟರ್ ಮೈಂಡ್‌ಸೆಟ್' ಗುಟ್ಟು ಬಿಚ್ಚಿಟ್ಟ ಮೊ ಬೊಬಾಟ್!

M Bobot On RCB Success- ಚೊಚ್ಚಲ ಐಪಿಎಲ್ ಟ್ರೋಫಿ ಗೆದ್ದ ಬಳಿಕ ಆರ್‌ಸಿಬಿ ತಂಡವು ಅತಿಯಾದ ಆತ್ಮವಿಶ್ವಾಸಕ್ಕೆ ಒಳಗಾಗದೆ, 'ಹಂಟರ್ ಮೈಂಡ್‌ಸೆಟ್' ಅಳವಡಿಸಿಕೊಂಡಿದ್ದರಿಂದಲೇ ಐಪಿಎಲ್ 2026ರಲ್ಲಿ ಮೊದಲಿಗ ರಾಗಿ ಪ್ಲೇಆಫ್ ಪ್ರವೇಶಿಸಿದೆ ಎಂದು ಕ್

19 May 2026 9:18 pm
ಬೆಂಗಳೂರಿನ 38 ಲಕ್ಷ ರೂ. CTC ಆಫರ್ ತಿರಸ್ಕರಿಸಿ ಹೈದರಾಬಾದ್ ಆರಿಸಿಕೊಂಡ ಟೆಕ್ಕಿ! ಕಾರಣ 'ಇದ್ರೆ ನೆಮ್ದಿಯಾಗ್‌ ಇರ್ಬೇಕು'

ಬೆಂಗಳೂರಿನ ₹38 ಲಕ್ಷ ಸಂಬಳದ ಆಫರ್ ತಿರಸ್ಕರಿಸಿ, ಹೈದರಾಬಾದ್‌ನ ₹30 ಲಕ್ಷದ ಉದ್ಯೋಗ ಆರಿಸಿಕೊಂಡ ಮದನ್ ಮೋಹನ್ ಎಂಬುವವರ ಪೋಸ್ಟ್ ವೈರಲ್ ಆಗಿದೆ. ಕೇವಲ ಹಣಕ್ಕಿಂತ ಜೀವನದ ಗುಣಮಟ್ಟ, ಮಾನಸಿಕ ನೆಮ್ಮದಿ ಮತ್ತು ಪರಿಚಿತ ಪರಿಸರ ಮುಖ್ಯ

19 May 2026 8:30 pm
ಮೊಹಮ್ಮದ್ ಶಮಿಗಿಲ್ಲ ಟೀಂ ಇಂಡಿಯಾದಲ್ಲಿ ಸ್ಥಾನ: ಅಗರ್ಕರ್ ಹೇಳಿದ್ದು ನೋಡಿದ್ರೆ ವೇಗಿಯ ಪುನರಾಗಮನವೇ ಅನುಮಾನ?

Mohammed Shami ದೇಶೀಯ ಕ್ರಿಕೆಟ್ ಹಾಗೂ ಐಪಿಎಲ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದರೂ ಮೊಹಮ್ಮದ್ ಶಮಿ ಅವರನ್ನು ಅಫ್ಘಾನಿಸ್ತಾನ ವಿರುದ್ಧದ ಟೆಸ್ಟ್ ಮತ್ತು ಏಕದಿನ ಸರಣಿಯಿಂದ ಕೈಬಿಡಲಾಗಿದೆ. ಅವರ ದೇಹ ಸದ್ಯ ಕೇವಲ ಟಿ20 ಕ್ರಿಕೆಟ್‌ಗೆ ಮಾ

19 May 2026 8:06 pm
ಪಶ್ಚಿಮ ಬಂಗಾಳ ಮರುಚುನಾವಣೆ ಕದನದಿಂದ ಜಹಾಂಗೀರ್‌ ಖಾನ್‌ ಔಟ್;‌ ಫಾಲ್ಟಾದಲ್ಲಿ ಉಲ್ಟಾ ಹೊಡೆದ ಟಿಎಂಸಿ ಪ್ಲ್ಯಾನ್!

ಇತ್ತೀಚಿಗಷ್ಟೇ ವಿಧಾನಸಭೆ ಚುನಾವಣೆ ಮುಗಿಸಿರುವ ಪಶ್ಚಿಮ ಬಂಗಾಳದಲ್ಲಿ, ಒಂದು ಕ್ಷೇತ್ರಕ್ಕೆ ಮರುಚುನಾವಣೆ ನಡೆಯುತ್ತಿದೆ. ಫಾಲ್ಟಾ ವಿಧಾನಸಭೆ ಕ್ಷೇತ್ರದಲ್ಲಿ ಚುನಾವಣೆ ವೇಳೆ ಅಕ್ರಮಗಳು ನಡೆದ ಬಗ್ಗೆ ವರದಿಯಾದ ಬಳಿಕ, ಚುನಾವಣ

19 May 2026 7:50 pm
ಬೆಂಗಳೂರು - ತುಮಕೂರು BMTC ವೋಲ್ವೋ ಬಸ್‌ಗಳ ಸಂಚಾರ ಆರಂಭ; 10 ಬಸ್‌, 54 ಟ್ರಿಪ್‌, 8 ನಿಲ್ದಾಣಗಳು - ಟಿಕೆಟ್‌ ದರವೆಷ್ಟು?

ಬಿಎಂಟಿಸಿಯು ಬೆಂಗಳೂರು-ತುಮಕೂರು ನಡುವೆ ಹೊಸ 'ವಜ್ರ ವಿಸ್ತಾರ' ವೋಲ್ವೋ ಎಸಿ ಬಸ್ ಸೇವೆ ಆರಂಭಿಸಿದೆ. 10 ಬಸ್ಸುಗಳು ದಿನಕ್ಕೆ 54 ಸುತ್ತುವಳಿಗಳನ್ನು ನಡೆಸಲಿವೆ. ಪ್ರತಿ 20 ನಿಮಿಷಕ್ಕೊಮ್ಮೆ ಲಭ್ಯವಿರುವ ಈ ಬಸ್ಸುಗಳ ಗರಿಷ್ಠ ದರ 120 ರೂ.

19 May 2026 7:04 pm
ಕೆಪಿಸಿಸಿ ಕಚೇರಿಯಲ್ಲಿ ಗಲಾಟೆ: ಗಂಭೀರವಾಗಿ ಪರಿಗಣಿಸಿದ ಡಿಕೆಶಿ, ಸತ್ಯಾಸತ್ಯತೆಯ ವರದಿ ನೀಡಲು ಸೂಚನೆ!

ಪದಾಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಂಡ ಕಾರಣಕ್ಕಾಗಿ ಕೆಪಿಸಿಸಿ ಕಚೇರಿಯಲ್ಲಿ ಸೋಮವಾರ ಗಲಾಟೆ ನಡೆದಿತ್ತು. ಪದಾಧಿಕಾರಿಗಳ ಸಭೆಯಲ್ಲಿ ಕೈ- ಕೈ ಮಿಲಾಯಿಸಿಕೊಂಡಿದ್ದರು. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್

19 May 2026 6:56 pm
ಸೆಪ್ಟೆಂಬರ್‌ನಲ್ಲಿ ಭಾರತಕ್ಕೆ ಬರಲಿದ್ದಾರೆ ವ್ಲಾಡಿಮಿರ್‌ ಪುಟಿನ್;‌ ಬ್ರಿಕ್ಸ್‌ ಸಮ್ಮೇಳನಕ್ಕೆ ರಷ್ಯಾ ಅಧ್ಯಕ್ಷರ ಮೆರುಗು

ಭಾರತ-ರಷ್ಯಾ ಸಂಬಂಧ ಜಾಗತಿಕ ರಚನೆಯ ಮೆಲೆ ಅಗಾಧವಾದ ಪರಿಣಾಮ ಬೀರುತ್ತದೆ. ಅದರಲ್ಲೂ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ವ್ಲಾಡಿಮಿರ್‌ ಪುಟಿನ್‌ ಅವರ ಸ್ನೇಹ ಸಂಬಂಧ, ಜಗತ್ತಿನ ಹಲವು ದೇಶಗಳನ್ನು ಚಿಂತೆಗೀಡು ಮಾಡುತ್ತದೆ. ಸದ

19 May 2026 6:50 pm