SENSEX
NIFTY
GOLD
USD/INR

Weather

25    C
...
US Israel Iran War: ಯುದ್ಧ ಆರಂಭವಾಗಿ 1 ತಿಂಗಳು! ಇರಾನ್‌ನ ಪ್ರಜೆಗಳ ಸಾವಿನ ಸಂಖ್ಯೆ ಬಹಿರಂಗ

ಅಮೆರಿಕ ಇಸ್ರೇಲ್ ಇರಾನ್‌ ನಡುವಿನ ಯುದ್ಧ ಆರಂಭವಾಗಿ ಒಂದು ತಿಂಗಳಾಗಿದೆ. ಸದ್ಯ ಸಾವಿನ ಸಂಖ್ಯೆ ಬಹಿರಂಗಗೊಂಡಿದ್ದು, ಇರಾನ್‌ನಲ್ಲಿ ಬರೋಬ್ಬರಿ 1900 ಜನ ಜೀವತೆತ್ತಿದ್ದಾರೆ. 20 ಸಾವಿರ ಮಂದಿಗೆ ಗಾಯಗಳಾಗಿವೆ. ಈ ಬಗ್ಗೆ ರೆಡ್‌ ಕ್ರಾಸ

27 Mar 2026 11:45 pm
ಮೈಲಾರಲಿಂಗೇಶ್ವರ ಕಾರ್ಣಿಕ: ಮುತ್ತು ಉತ್ಪತ್ತಿ ಆಯಿತು, ಶಿಶುವಿಗೆ ಹಾಲೇರಿಯಿತಲೇ ಪರಾಕ್‌ - ಗೊರವಯ್ಯನ ಭವಿಷ್ಯವಾಣಿ ಅರ್ಥವೇನು?

ಹಾವೇರಿ ಜಿಲ್ಲೆ ಶಿಗ್ಗಾವಿ ತಾಲೂಕಿನ ಶ್ಯಾಡಂಬಿ ಗ್ರಾಮದಲ್ಲಿ ಮೈಲಾರಲಿಂಗೇಶ್ವರ ಜಾತ್ರಾ ಮಹೋತ್ಸವ ಅದ್ಧೂರಿಯಾಗಿ ನಡೆಯಿತು. ಈ ವೇಳೆ ಗೊರವಯ್ಯ ನೀಲಪ್ಪ ಮಾಕಪ್ಪ ಕಾರ್ಣಿಕ ನುಡಿದಿದ್ದಾರೆ. ಮುತ್ತು ಉತ್ಪತ್ತಿ ಆಯಿತು; ಶಿಶುವಿ

27 Mar 2026 9:52 pm
ಐಷಾರಾಮಿ ಕಾರು - ನಕಲಿ ನಂಬರ್‌ಪ್ಲೇಟ್‌! ಸಿಕ್ಕಿಬಿದ್ದ ಮುತ್ತಪ್ಪ ರೈ ಪುತ್ರ ರಿಕ್ಕಿ ರೈ - ಕ್ರಿಮಿನಲ್‌ ಕೇಸ್‌ ದಾಖಲು

ಅನಿಲ್ ಕುಂಬ್ಳೆ ಸರ್ಕಲ್‌ನಲ್ಲಿ ಲ್ಯಾಂಬೋರ್ಗಿನಿ ಕಾರಿನೊಂದಿಗೆ ಪುಂಡಾಟ ನಡೆಸಿದ್ದ ರಿಕ್ಕಿ ರೈ ವಿರುದ್ಧ ಈಗ ಕ್ರಿಮಿನಲ್ ಪ್ರಕರಣ ದಾಖಲಾಗಿದೆ. ತನಿಖೆಯ ವೇಳೆ ಅವರು ಕಾರಿಗೆ ನಕಲಿ ನಂಬರ್ ಪ್ಲೇಟ್ ಅಳವಡಿಸಿರುವುದು ಮತ್ತು ಪೊ

27 Mar 2026 9:05 pm
ದಾವಣಗೆರೆ ದಕ್ಷಿಣ: ಮತಯಂತ್ರದಲ್ಲಿ ಇರುತ್ತೆ ಸಾದಿಕ್‌ ಪೈಲ್ವಾನ್ ಹೆಸರು! ಮೈಕ್‌ ಚಿಹ್ನೆ ಕೊಟ್ಟ ಚುನಾವಣಾ ಆಯೋಗ; ಮುಂದೇನು?

ಉಪ ಚುನಾವಣೆಯಲ್ಲಿ ದಾವಣಗೆರೆ ಕಾಂಗ್ರೆಸ್‌ ಬಂಡಾಯ ಸ್ಪರ್ಧೆ ಮಾಡಿದ್ದ ಸಾದಿಕ್ ಪೈಲ್ವಾನ್ ಹಿಂದೆ ಸರಿದಿದ್ದಾರೆ. ಆದರೆ, ಚುನಾವಣಾ ಆಯೋಗದ ನಿಯಮದ ಪ್ರಕಾರ ಅವರ ಹೆಸರು ಮತಯಂತ್ರದಲ್ಲಿ ಇರಲಿದೆ. ಆಯೋಗವು ಅವರಿಗೆ ಮೈಕ್‌ ಚಿಹ್ನೆ

27 Mar 2026 8:40 pm
ದಾವಣಗೆರೆ ದಕ್ಷಿಣ: ನಾಮಪತ್ರ ಸಲ್ಲಿಸಿದ್ದ ಸಾದಿಕ್ ಪೈಲ್ವಾನ್ ಕಣದಿಂದ ಹೊರಕ್ಕೆ, ಗೆಲ್ಲೋ ವಿಶ್ವಾಸ ವ್ಯಕ್ತಪಡಿಸಿದ ಸಿದ್ದರಾಮಯ್ಯ

ದಾವಣಗೆರೆ ದಕ್ಷಿಣ ವಿಧಾನಸಭೆ ಕ್ಷೇತ್ರದಿಂದ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದ ಸಾದಿಕ್ ಪೈಲ್ವಾನ್ ಇದೀಗ ಕಣದಿಂದ ಹಿಂದೆ ಸರಿದಿದ್ದಾರೆ. ಈ ಕುರಿತಾಗಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲಾ ಅವರು ಮಾತನಾಡಿ ಈ

27 Mar 2026 7:31 pm
ಕರ್ನಾಟಕಕ್ಕೆ ಹೊಸ ರೈಲು ಘೋಷಿಸಿದ ವಿ ಸೋಮಣ್ಣ; 3 ಜಿಲ್ಲೆಗಳ ನಡುವೆ ಸಂಚಾರ - ವೇಳಾಪಟ್ಟಿ ಬಿಡುಗಡೆ

ಬೆಂಗಳೂರು ತುಮಕೂರು ಭಾಗದ ರೈಲ್ವೆ ಪ್ರಯಾಣಿಕರಿಗೆ ಕೇಂದ್ರ ಸರ್ಕಾರ ಗುಡ್‌ನ್ಯೂಸ್‌ ನೀಡಿದೆ. ಅರಸೀಕೆರೆ - ತುಮಕೂರು - ಬೆಂಗಳೂರು ನಡುವೆ ಹೊಸ ಮೆಮು ರೈಲು ಆರಂಭಿಸಿದೆ. ಈ ರೈಲು ವಾರದ ಆರು ದಿನ ಸಂಚಾರ ನಡೆಸಲಿದ್ದು, ಹಾಸನ, ತುಮಕೂರ

27 Mar 2026 6:43 pm
80 ಸಾವಿರ ಸಂಬಳ, ಲಕ್ಷಾಂತರ ಭತ್ಯೆ ಇದ್ದರೂ ಮುಗಿಯದ 'ಉಚಿತ'ದ ಹಪಾಹಪಿ: ಶಾಸಕರಿಗೆ ಐಪಿಎಲ್ ಟಿಕೆಟ್ಟೂ ಫ್ರೀ ಬೇಕಂತೆ!

ಶಾಸಕರಿಗೆ ಉಚಿತವಾಗಿ ಐಪಿಎಲ್ ಟಿಕೆಟ್ ನೀಡಬೇಕು ಎಂಬ ಬೇಡಿಕೆ ಕೇಳಿಬಂದಿದೆ. ವಿಧಾನಸಭೆಯಲ್ಲೇ ಶಾಸಕ ವಿಜಯಾನಂದ ಕಾಶಪ್ಪನವರ್ ಈ ಬೇಡಿಕೆ ಇಟ್ಟಿದ್ದರು. ಇದಕ್ಕೆ ಪಕ್ಷಾತೀತವಾಗಿ ಬೆಂಬಲ ವ್ಯಕ್ತವಾಗಿತ್ತು. ಅಲ್ಲದೆ, ಶಾಸಕರಿಗೆ 4

27 Mar 2026 6:02 pm
ಇಸ್ರೇಲ್‌ ದಾಳಿಗೆ ಬಳಸಿದ ಇರಾನಿ ಕ್ಷಿಪಣಿ ಮೇಲೆ ʼಭಾರತದ ಜನರಿಗೆ ಧನ್ಯವಾದʼ ಎಂಬ ಬರಹ: ಕೃತಜ್ಞತೆಯೋ ಅಥವಾ USಗೆ ಸಂದೇಶವೋ?

ಮಧ್ಯಪ್ರಾಚ್ಯದಲ್ಲಿ ಇಸ್ರೇಲ್‌ ಹಾಗೂ ಗಲ್ಫ್‌ ರಾಷ್ಟ್ರಗಳ ಮೇಲೆ ಇರಾನ್‌ ದಾಳಿ ಮುಂದುವರೆಸಿದ್ದು, ತನ್ನ ಇಂದು ತನ್ನ 83ನೇ ಸುತ್ತಿನ ಕ್ಷಿಪಣಿ ದಾಳಿಯನ್ನು ನಡೆಸಿದೆ. ಈ ಕ್ಷಿಪಣಿಗಳ ಮೇಲೆ ಇರಾನ್‌ ಭಾರತ ಸೇರಿ 4 ದೇಶದ ಜನರಿಗೆ ಧನ್

27 Mar 2026 5:03 pm
ಮಧ್ಯಪ್ರಾಚ್ಯ ಸಂಘರ್ಷದ ಪರಿಣಾಮ ಎದುರಿಸಲು ರಾಜನಾಥ್ ಸಿಂಗ್ ನೇತೃತ್ವದ ಉನ್ನತ ಸಮಿತಿ ರಚನೆ; ಹೊಣೆಗಾರಿಕೆ ಏನು?

ಮಧ್ಯಪ್ರಾಚ್ಯ ಸಂಘರ್ಷದ ಬಿಕ್ಕಟ್ಟು ಭಾರತಕ್ಕೆ ಅನೇಕ ರೀತಿಯ ಸವಾಲುಗಳನ್ನು ತಂದೊಡ್ಡಿದೆ. ಅದರಲ್ಲಿ ಪ್ರಮುಖವಾಗಿ ತೈಲ ಮತ್ತು ಅನಿಲ ಕೊರತೆಯ ಭೀತಿ ದೇಶವನ್ನು ಕಾಡುತ್ತಿದೆ. ಆದರೆ ಈ ಸವಾಲುಗಳನ್ನು ಯಶಸ್ವಿಯಾಗಿ ಎದುರಿಸುತ್ತಿ

27 Mar 2026 5:01 pm
IPL 2026 : ಆರಂಭಿಕ ಪಂದ್ಯ - ಬೆಂಗಳೂರು Vs ಹೈದರಾಬಾದ್ ತಂಡದ ಸಂಭಾವ್ಯ ಪ್ಲೇಯಿಂಗ್ 11

RCB Vs SRH : ಬಹು ನಿರೀಕ್ಷಿತ ಐಪಿಎಲ್ 2026ರ ಆವೃತ್ತಿ ಮಾರ್ಚ್ 28ರಿಂದ ಆರಂಭವಾಗಲಿದೆ. ಆರಂಭಿಕ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ, ಸನ್ ರೈಸರ್ಸ್ ಹೈದರಾಬಾದ್ ನಡುವೆ ನಡೆಯಲಿದೆ. ಬೆಂಗಳೂರಿನಲ್ಲಿ ನಡೆಯುವ ಈ ಪಂದ್ಯದಲ್ಲಿ RC

27 Mar 2026 4:20 pm
SSLC ಪರೀಕ್ಷೆ ಭಾರೀ ಬದಲಾವಣೆ: ತೃತೀಯ ಭಾಷೆ ಗ್ರೇಡ್‌ಗೆ ಸೀಮಿತ; ಈ ವರ್ಷದಿಂದಲೇ ಜಾರಿ! 525 ಅಂಕಕ್ಕೆ ಪರೀಕ್ಷೆ

ಕರ್ನಾಟಕ ಸರ್ಕಾರ ನಡೆಸುವ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಮಹತ್ವದ ಬದಲಾವಣೆಯಾಗಿದೆ. ತೃತೀಯ ಭಾಷೆಯನ್ನು ಗ್ರೇಡ್‌ಗೆ ಸೀಮಿತ ಮಾಡಲಾಗಿದೆ. ಇನ್ನು ಮುಂದೆ 625 ರ ಬದಲಾಗಿ 525 ಅಂಕಗಳಿಗೆ ಪರೀಕ್ಷೆ ನಡೆಯಲಿದೆ. ಈ ಬಗ್ಗೆ ಶಿಕ್ಷಣ ಸಚ

27 Mar 2026 3:53 pm
ಇ-ವೀಸಾ ಲಾಂಚ್‌ ಮಾಡಿದ ಅಫ್ಘಾನಿಸ್ತಾನ; ಯಾರು ಹೋಗ್ತಾರೆ ಹೇಳಿ ನೋಡೋಣ? ಭಾರತೀಯರಿಗೆ ಏಕಿಲ್ಲ ಅವಕಾಶ?

ಅಫ್ಘಾನಿಸ್ತಾನದ ಹೆಸರು ಕೇಳಿದೊಡನೆ ನಮ್ಮ ಕಣ್ಮುಂದೆ ಬರುವುದು ಯುದ್ಧ, ತಾಲಿಬಾನ್, ಬಂದೂಕು, ರಕ್ತಪಾತ ಮತ್ತು ಹಾಳಾಗಿರುವ ಕಟ್ಟಡಗಳು. ಅಫ್ಘಾನಿಸ್ತಾನಕ್ಕೆ ಕಾಲಿಡುವುದು ಎಂದರೆ ಪ್ರಾಣಕ್ಕೆ ಕುತ್ತು ತಂದುಕೊಂಡಂತೆಯೇ ಸರಿ ಎಂ

27 Mar 2026 3:37 pm
ಕರ್ನಾಟಕ ಉಪ ಚುನಾವಣೆ: ದಾವಣಗೆರೆ ದಕ್ಷಿಣದಿಂದ 25, ಬಾಗಲಕೋಟೆಯಿಂದ 9 ಮಂದಿ ಸ್ಪರ್ಧೆ; ಏ.9 ಕ್ಕೆ ಸರ್ಕಾರ ರಜೆ ಘೋಷಣೆ

ಕರ್ನಾಟಕ ಉಪ ಚುನಾವಣೆಯ ಅಂತಿಮ ಕಣ ಸಿದ್ಧವಾಗಿದೆ. ದಾವಣಗೆರೆ ದಕ್ಷಿಣದಿಂದ 25, ಬಾಗಲಕೋಟೆಯಿಂದ 9 ಮಂದಿ ಸ್ಪರ್ಧೆ ಮಾಡಿದ್ದಾರೆ. ಏ.9 ಕ್ಕೆ ಮತದಾನ ನಡೆಯಲಿದ್ದು, ಸರ್ಕಾರ ರಜೆ ಘೋಷಣೆ ಮಾಡಿದೆ. ಈ ರಜೆಯೂ ಮತದಾನ ನಡೆಯುವ ಕ್ಷೇತ್ರಗಳಿಗ

27 Mar 2026 2:59 pm
ದಾವಣಗೆರೆ ದಕ್ಷಿಣ ಕಾಂಗ್ರೆಸ್ ಬಂಡಾಯಕ್ಕೆ ಟ್ವಿಸ್ಟ್! ಸಿದ್ದರಾಮಯ್ಯರನ್ನು ಭೇಟಿ ಮಾಡಿದ ಸಾದಿಕ್ ಪೈಲ್ವಾನ್, ಸಂಧಾನ ಯಶಸ್ವಿ

ಸಿದ್ದರಾಮಯ್ಯ ಮಾತಿಗೆ ಸಮ್ಮತಿ ಸೂಚಿಸಿರುವ ಪೈಲ್ವಾನ್, ಕೋಪದಲ್ಲಿ ನಾಮಪತ್ರ‌ ಸಲ್ಲಿಸಿದ್ದೆ, ನಿಮ್ಮ ಜೊತೆಗಿನ ಮಾತುಕತೆ ಸಮಾಧಾನ ತಂದಿದೆ. ಈಗಿನಿಂದಲೇ ಪಕ್ಷದ ಅಭ್ಯರ್ಥಿ ಪರವಾಗಿ ಕೆಲಸ ಮಾಡುತ್ತೇನೆ. ನಮ್ಮ ಕ್ಷೇತ್ರದಲ್ಲಿ ಬಿ

27 Mar 2026 2:49 pm
ದಾವಣಗೆರೆ ದಕ್ಷಿಣ ಬಂಡಾಯ ಶಮನಕ್ಕೆ ಮುಂದಾಗದ ಜಮೀರ್: ಎಸ್‌ಎಸ್‌ ಮಲ್ಲಿಕಾರ್ಜುನ ಜತೆಗಿನ ಅಸಮಾಧಾನ ಈ ನಡೆಗೆ ಕಾರಣ!

ದಾವಣಗೆರೆ ದಕ್ಷಿಣ ಬಂಡಾಯ ಶಮನಕ್ಕೆ ಜಮೀರ್ ಅಹ್ಮದ್ ಖಾನ್ ಮುಂದಾಗದೇ ಇರುವುದು ರಾಜಕೀಯ ವಲಯದಲ್ಲಿ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ದಾವಣಗೆರೆ ದಕ್ಷಿಣದಲ್ಲಿ ದೊಡ್ಡ ಪ್ರಮಾಣದಲ್ಲಿ ಮುಸ್ಲಿಂ ಮತದಾರರು ಇರುವುದರಿಂದ ಮುಸ

27 Mar 2026 2:18 pm
ಮಾನವ ಜನ್ಮದ ಕುರಿತ ಪುರಂದರದಾಸರ ಅದ್ಭುತ ಕೀರ್ತನೆ : ಹಾಡು ಹಳತು ಭಾವ ನವೀನ ಭಾಗ- 129

ಮಾನವ ಜನ್ಮ ಶ್ರೇಷ್ಠತೆಯನ್ನು ಅರಿಯದೆ ಹೆಜ್ಜೆಹೆಜ್ಜೆಗೂ ಮಾಡುವ ತಪ್ಪುಗಳೇನು, ವ್ಯರ್ಥವಾಗಿ ಬದುಕು ಸಾಗಿಸುವ ಕುರಿತು ಪುರಂದರದಾಸರು ಬರೆದ ಕೀರ್ತನೆಯೊಂದನ್ನು ಅಂಕಣಕಾರರಾದ ಶ್ರೀನಾಥ್ ಭಲ್ಲೆ ಅವರು ವಿವರಿಸಿದ್ದಾರೆ.

27 Mar 2026 1:39 pm
ಎಲ್‌ ಪಿ ಜಿ ಬಿಕ್ಕಟ್ಟು ನಿವಾರಿಸಲು ಲಾಕ್ ಡೌನ್ ಕೇವಲ ವದಂತಿ, ಆತಂಕ ಬೇಡ: ಕೇಂದ್ರ ಸರ್ಕಾರ ಸ್ಪಷ್ಟನೆ

ಎಲ್‌ ಪಿ ಜಿ ಬಿಕ್ಕಟ್ಟು ನಿವಾರಿಸಲು ದೇಶದಾದ್ಯಂತ ಲಾಕ್ ಡೌನ್ ಜಾರಿಗೊಳಿಸಲಾಗುತ್ತದೆ ಎಂಬುವುದು ಕೇವಲ ವದಂತಿ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ಈ ಬಗ್ಗೆ ಯಾವುದೇ ಆತಂಕ ಬೇಡ ಎಂದು ತಿಳಿಸಿದೆ. ಲಾಕ್ ಡೌನ್ ವದಂತಿ ಕುರಿತ

27 Mar 2026 1:29 pm
ಇರಾನ್‌ ಸರ್ವೋಚ್ಚ ನಾಯಕ ಮೊಜ್ತಬಾ ಖಮೇನಿ ಸಲಿಂಗಕಾಮಿ; ಸಿಐಎ ಗಾಸಿಪ್‌ ನಿಜ ಎಂದ ಡೊನಾಲ್ಡ್‌ ಟ್ರಂಪ್!

ಒಬ್ಬರ ಕೆಲಸ ಕೆಡಿಸಲು ಸಾಧ್ಯವಾಗದಿದ್ದರೆ, ಅವರ ಹೆಸರಾದರೂ ಕೆಡಿಸಬೇಕು ಎಂಬ ನಿಯಮವೊಂದಿದೆ. ಶತ್ರುಗಳನ್ನು ಸಾಧ್ಯವಾದ ಎಲ್ಲಾ ಮಾರ್ಗದಲ್ಲಿ ಹಣಿಯುವ ಇರಾದೆ ಇರುವವರು ಈ ನಿಯಮ ಪಾಲಿಸುತ್ತಾರೆ. ಅದರಂತೆ ಇರಾನ್‌ ಸರ್ವೋಚ್ಚ ನಾಯಕ

27 Mar 2026 1:27 pm
ನಾನು ಮತ್ತು ಮೋದಿ ಕೆಲಸ ಪೂರ್ಣ ಮಾಡ್ತೀವಿ- ಟ್ರಂಪ್ ಸಂದೇಶ: ಮಧ್ಯಪ್ರಾಚ್ಯ ಬಿಕ್ಕಟ್ಟು ತಣಿಸಲು ಭಾರತದತ್ತ ಅಮೆರಿಕಾ ಚಿತ್ತ!

ಮಧ್ಯಪ್ರಾಚ್ಯ ಬಿಕ್ಕಟ್ಟಿನ ನಡುವೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಭಾರತದೊಂದಿಗೆ ತಮ್ಮ ಸಂಬಂಧ ಭವಿಷ್ಯದಲ್ಲಿ ಮತ್ತಷ್ಟು ಬಲಗೊಳ್ಳಲಿದೆ ಎಂದು ಹೇಳಿದ್ದು, ಪ್ರಧಾನಿ ನರೇಂದ್ರ ಮೋದಿಯ ಹಾಗೂ ಟ್ರಂಪ್‌ ಇಬ್ಬರೂ ತಮ್ಮ ಕ

27 Mar 2026 12:56 pm
IPL 2026 : ಕ್ರೀಡಾಕೂಟ ಆರಂಭಕ್ಕೆ ಒಂದು ದಿನ ಮುನ್ನ RCBಗೆ ಒಂದು ಸಿಹಿ - ಒಂದು ಕಹಿಸುದ್ದಿ

RCB Player Nuwan Thushara : ಭಾರತದಲ್ಲಿ ಕ್ರಿಕೆಟ್ ಅಭಿಮಾನಿಗಳಲ್ಲಿ ತೀವ್ರ ಕುತೂಹಲವನ್ನು ಹೆಚ್ಚಿಸಿರುವ 2026ನೇ ಸಾಲಿನ ಐಪಿಎಲ್ ಕ್ರೀಡಾಕೂಟ ನಾಳೆಯಿಂದ (ಮಾರ್ಚ್ 26) ಆರಂಭವಾಗಲಿದೆ. ಮೊದಲ ಪಂದ್ಯ, ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಹೈದರಾಬ

27 Mar 2026 12:47 pm
ಐಪಿಎಲ್‌ ಕ್ರಿಕೆಟ್ ನೋಡಲು ಫ್ರೀ ಟಿಕೆಟ್ ಕೊಡಿ: ಟೀಕೆಗೆ ಗುರಿಯಾದ ಶಾಸಕರ ಬೇಡಿಕೆ, ದುಡ್ಡು ಕೊಟ್ಟು ಖರೀದಿಸಿ ಎಂದ ನೆಟ್ಟಿಗರು

ವಿಧಾನಸಭೆ ಹಾಗೂ ಪರಿಷತ್ ನಲ್ಲಿ ಶಾಸಕರು ಐಪಿಎಲ್ ಉಚಿತ ಟಿಕೆಟ್‌ಗಾಗಿ ಗೋಗರೆದಿದ್ದಾರೆ. ಕನಿಷ್ಠ ಐದು ಟಿಕೆಟ್ ಕೊಡಿಸಿ ಎಂದು ಸ್ಪೀಕರ್ ಯು.ಟಿ ಖಾದರ್ ಅವರ ಬಳಿ ಮನವಿ ಮಾಡಿದ್ದಾರೆ. ಶಾಸಕರ ಈ ಬೇಡಿಕೆ ವ್ಯಾಪಕ ಟೀಕೆಗೆ ಗುರಿಯಾಗುತ

27 Mar 2026 12:19 pm
ಲೂಲು ಮಾಲ್ ಬಳಿ ಬೆಂಗಳೂರು-ಶಿವಮೊಗ್ಗ KSRTC ಬಸ್ ಗೆ ಬೆಂಕಿ: ಕೂದಲೆಳೆ ಅಂತರದಲ್ಲಿ ಪ್ರಯಾಣಿಕರು ಅನಾಹುತದಿಂದ ಪಾರು!

ರಾಜಾಜಿನಗರದ ಲೂಲು ಮಾಲ್ ಬಳಿ 21 ಜನ ಪ್ರಯಾಣಿಕರಿದ್ದ ಸರ್ಕಾರಿ ಬಸ್‌ಗೆ ಬೆಂಕಿ ಹತ್ತಿ, ಆಗಬಹುದಾಗಿದ್ದ ಭಾರಿ ಅವಘಡವೊಂದು ಕೂದಲೆಳೆ ಅಂತರದಲ್ಲಿ ತಪ್ಪಿದೆ. ಪ್ರಯಾಣಿಕರೆಲ್ಲ ಸೇಫ್ ಆಗಿದ್ದು, ಬಸ್ ಮಾತ್ರ ಸಂಪೂರ್ಣ ಸುಟ್ಟುಹೋಗಿದ

27 Mar 2026 12:05 pm
ನಮ್ಮನ್ನೇನು ಕತಾರ್ ಅನ್ಕೊಂಡ್ರಾ, ಹುಷಾರ್ : ಇಸ್ರೇಲ್’ಗೆ ಪಾಕಿಸ್ತಾನದ ಎಚ್ಚರಿಕೆ - ಕಾರಣವೇನು?

Pakistan Embassy in Tehran : ಅಮೆರಿಕವು ಕದನ ವಿರಾಮದ ಬಗ್ಗೆ ಮಾತನಾಡುತ್ತಿದ್ದರೂ, ಗಲ್ಫ್ ರಾಷ್ಟ್ರಗಳ ಮೇಲೆ, ಇರಾನ್ ದಾಳಿ ಮುಂದುವರಿದಿದೆ. ಅದೇ ರೀತಿ, ಇಸ್ರೇಲ್ ಕೂಡಾ, ಇರಾನ್ ಮೇಲೆ ದಾಳಿಯನ್ನು ನಿಲ್ಲಿಸಲಿಲ್ಲ. ಈ ನಡುವೆ, ಟೆಹ್ರಾನ್’ನ ಪಾಕಿಸ್

27 Mar 2026 11:30 am
ಇರಾನ್‌ನಿಂದ ಹೊರ್ಮುಜ್‌ ಮೂಲಕ USಗೆ 10 ತೈಲ ನೌಕೆಗಳ ಭರ್ಜರಿ ಗಿಫ್ಟ್‌ -ಟ್ರಂಪ್: ಸಂಧಾನ ಮಾತುಕತೆಗೆ ಪಾಕ್ ಮಧ್ಯಸ್ಥಿಕೆ!

ಮಧ್ಯಪ್ರಾಚ್ಯದಲ್ಲಿನ ಯುದ್ದದ ನಡುವೆ ಇರಾನ್‌ ನೊಂದಿಗೆ ಮಾತುಕತೆ ನಡೆಯುತ್ತಿದ್ದು, ಅವರು ನನಗೆ ಗಿಫ್ಟ್‌ ಕೊಟ್ಟಿದ್ದಾರೆ ಎಂಬ ಹೇಳಿಕೆಯನ್ನು ಉಲ್ಲೇಖಿಸಿ ಮಾಧ್ಯಮಗಳೊಂದಿಗೆ ಮಾತನಾಡಿದ ಟ್ರಂಪ್‌ ಆ ಗಿಫ್ಟ್‌ ಸಿಕ್ರೇಟ್‌ ರಿ

27 Mar 2026 11:26 am
ಸಿಲಿಂಡರ್ ಇಲ್ಲ, ಆತಂಕವೂ ಇಲ್ಲ: ಅನಿಲ ಬಿಕ್ಕಟ್ಟಿನ ನಡುವೆಯೂ ಕಾರ್ಯಾಚರಿಸಿದ ಅಡುಗೆ ಮನೆಗಳು

ಮಧ್ಯಪ್ರಾಚ್ಯದ ಸುದೀರ್ಘ ಸಂಘರ್ಷ ಜಾಗತಿಕ ಮಟ್ಟದಲ್ಲಿ ತೈಲ ಮತ್ತು ಅನಿಲ ಬಿಕ್ಕಟ್ಟುಗಳನ್ನು ಸೃಷ್ಟಿಸಿದೆ. ಭಾರತ ಕೂಡ ಇದೇ ಸವಾಲುಗಳನ್ನು ಎದುರಿಸುತ್ತಿದೆಯಾದರೂ, ಸಮಯೋಚಿತ ಕಾರ್ಯತಂತ್ರದ ಪರಿಣಾಮವಾಗಿ ಪೂರೈಕೆಯನ್ನು ಖಚಿತ

27 Mar 2026 11:19 am
Gold Rate Rise: ಬೆಳ್ಳಿ ಬೆಲೆಯಲ್ಲಿ 10 ಸಾವಿರ ಕುಸಿತ: ಆಭರಣ ಚಿನ್ನಕ್ಕೀಗ 1.32 ಲಕ್ಷ ರೂಪಾಯಿ! ಇಂದಿನ ಬೆಲೆ ಏನಾಗಿದೆ ನೋಡಿ

ಚಿನ್ನ ಬೆಳ್ಳಿಯ ಬೆಲೆ ಇಳಿಯುತ್ತಾ ಇದ್ದರೂ, ಈ ವಾರದಲಲ್ಇ ಂಆತ್ರ ಭಾರೀ ಏರಿಳಿತ ಕಂಡುಬರತ್ತಿದೆ. ಯುದ್ಧದ ನಡುವೆ ಅಮೆರಿಕ-ಿರಾನ್ ಶಾಂತಿ ಮಾತುಕತೆಯ ಬೆಳವಣಿಗೆಗಳು ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸಂಚಲನ ಉಂಟುಮಾಡುತ್ತಿದ್ದ

27 Mar 2026 10:56 am
2 ಗಂಟೆ ಚಲನೆಯಿಲ್ಲದೆ ರಸ್ತೆಯಲ್ಲೇ ನಿಂತಿದ್ದ ಡೆಲಿವರಿ ಬಾಯ್ ವಿಲಕ್ಷಣ ವರ್ತನೆ, ವಿಡಿಯೋ ವೈರಲ್; ಭಾರತಕ್ಕೂ ಎಂಟ್ರಿ ಕೊಡ್ತಾ ಜಾಂಬಿ ಡ್ರಗ್‌?

ಚಂಡೀಗಢದ ವಸತಿ ಪ್ರದೇಶವೊಂದರಲ್ಲಿ ಬ್ಲಿಂಕಿಟ್ ಡೆಲಿವರಿ ಬಾಯ್‌ ಒಬ್ಬಾತ ಸುಮಾರು 2 ಗಂಟೆಗಳ ಕಾಲ ರಸ್ತೆಯಲ್ಲಿ ಯಾವುದೇ ಚಲನೆಯಿಲ್ಲದೆ ಅರೆಪ್ರಜ್ಞಾವಸ್ಥೆಯ ಸ್ಥಿತಿಯಲ್ಲಿ ನಿಂತಿರುವ ವಿಚಿತ್ರ ಘಟನೆ ನಡೆದಿದ್ದು, ಈ ವಿಡಯೋ ಸಾ

27 Mar 2026 10:44 am
Explained: ಇರಾನ್‌ ಗುರುತಿಸಿದ 5 ಫ್ರೆಂಡ್ಲಿ ರಾಷ್ಟ್ರಗಳು; ಹಾರ್ಮುಜ್‌ ಜಲಸಂಧಿ ತೆರೆಸಿಕೊಂಡ ಭಾರತಕ್ಕೆ ಎಷ್ಟನೇ ಸ್ಥಾನ?

ಅಮೆರಿಕ ಮತ್ತು ಇಸ್ರೇಲ್‌ ಜೊತೆಗೆ ಯುದ್ಧದಲ್ಲಿ ನಿರತವಾಗಿರುವ ಇರಾನ್‌, ತನ್ನ ಜಾಗತಿಕ ಮಿತ್ರ ರಾಷ್ಟ್ರಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇರಾನ್‌ನ ಒಟ್ಟು ಐದು ರಾಷ್ಟ್ರಗಳ ಪೈಕಿ ಭಾರತಕ್ಕೂ ಪ್ರಮುಖ ಸ್ಥಾನವಿದೆ. ಇರಾನ್‌ ಬಿ

27 Mar 2026 10:15 am
ಪೆಟ್ರೋಲ್-ಡೀಸೆಲ್ ಮೇಲಿನ ಅಬಕಾರಿ ತೆರಿಗೆ ಕಡಿತಗೊಳಿಸಿದ ಕೇಂದ್ರ ಸರಕಾರ: ಗ್ರಾಹಕರಿಗೆ ಬೆಲೆ ಇಳಿಕೆ ಲಾಭ ಸಿಗುತ್ತಾ?

ಕೇಂದ್ರ ಸರಕಾರ ಪೆಟ್ರೋಲ್ ಡೀಸೆಲ್ ಮೇಲಿನ ಸುಂಕವನ್ನು ಕಡಿತಗೊಳಿಸಿದೆ, ಇದರಿಂದ ಪೆಟ್ರೋಲ್ ಸುಂಕ 3 ರೂಪಾಯಿಗೆ ಇಳಿದಿದ್ದರೆ, ಡೀಸೆಲ್ ಸುಂಕ ಶೂನ್ಯವಾಇದೆ. ಈ ಬದಲಾವಣೆಯಿಮದ ಗ್ರಾಹಕರಿಗೆ ಸಿಗುವ ಪೆಟ್ರೋಲ್-ಡೀಸೆಲ್ ಬೆಲೆ ಇಳಿಕೆ

27 Mar 2026 10:14 am
ತೊಕ್ಕೊಟ್ಟು ಫ್ಲೈಓವರ್‌ನಲ್ಲಿ ಬೈಕ್ ಅಡ್ಡಗಟ್ಟಿ ಆರಿಫ್‌ ನ ಭೀಕರ ಹತ್ಯೆ: 2022 ರಲ್ಲೂ ನಡೆದಿತ್ತು ಕೊಲೆ ಯತ್ನ!

ದಕ್ಷಿಣ ಕನ್ನಡ ಜಿಲ್ಲೆಯ ಉಲ್ಲಾಳದ ತೊಕ್ಕೊಟ್ಟು ಫ್ಲೈಓವರ್‌ನಲ್ಲಿ ಶುಕ್ರವಾರ ನಸುಕಿನ ಜಾವ ನೆತ್ತರು ಹರಿದಿದೆ. ಆರಿಫ್ ಎಂಬಾತನ ಭೀಕರ ಕೊಲೆ ನಡೆದಿದೆ.

27 Mar 2026 9:31 am
ಕಲಿಯುವಿಕೆಗೆ ಹೆದರಬೇಡಿ , ಕಾವ್ಯಕ್ಕೆ ಉಸಿರು ನೀಡುವ ಗಮಕದತ್ತ ಮುಖ ಮಾಡಿ !

ವೃತ್ತಿಯಲ್ಲಿ ಪ್ರಾಧ್ಯಾಪಕಿಯಾಗಿರುವ ಡಾ.ಸಹನಾ ಪ್ರಸಾದ್ ಅವರು ಲೇಖಕಿಯೂ ಆಗಿದ್ದು, ನೂರಾರು ಸಣ್ಣ ಕಥೆ, ಲೇಖನ, ಕಾದಂಬರಿಗಳನ್ನು, ಧಾರವಾಹಿಗಳನ್ನೂ ಬರೆದಿದ್ದಾರೆ. ಈವರೆಗೂ 15 ಸಾವಿರ ಲೇಖನಗಳು ಪ್ರಕಟಗೊಂಡಿವೆ. ಇದೀಗ ಅವರು ಬರೆದ

27 Mar 2026 8:58 am
ಕೊಡಗಿಗೆ ಎಲ್-ನಿನೋ ಎಫೆಕ್ಟ್: ಹೆಚ್ಚುತ್ತಿರುವ ತಾಪಮಾನ, ವಾಡಿಕೆಯ ಮುಂಗಾರು ಅನುಮಾನ

ಬೇಸಿಗೆ ಮಳೆ ಅಲ್ಲಲ್ಲಿ ಸುರಿಯುತ್ತಿದ್ದರೂ, ಬಿಸಿಲಿನ ತಾಪ ಹೆಚ್ಚಿದ್ದು, ಈ ಬಾರಿ ವಾಡಿಕೆಗಿಂತ ಕಡಿಮೆ ಮಳೆ ಸುರಿಯುವ ಮುನ್ಸೂಚನೆ ಇದೆ.

27 Mar 2026 8:06 am
ಇರಾನ್‌ ಮನವಿ ಮೇರೆಗೆ ಏಪ್ರಿಲ್‌ 6 ರವರೆಗೆ ದಾಳಿ ಮುಂದೂಡಿದ್ದೇನೆ: ಸಂಧಾನ ಮಾತುಕತೆ ಬಗ್ಗೆ ಡೊನಾಲ್ಡ್‌ ಟ್ರಂಪ್ ಮಹತ್ವದ ಹೇಳಿಕೆ

ಅಮೆರಿಕ ಜೊತೆಗೆ ಸಂಧಾನ ಮಾತುಕತೆ ಚೆನ್ನಾಗಿ ನಡೆಯುತ್ತಿದೆ. ಇರಾನ್ ಸರಕಾರದ ಮನವಿ ಮೇರೆಗೆ 10 ದಿನಗಳ ಗಡುವು ಕೊಟ್ಟಿದ್ದು, ಇಂಧನ ಸಂಪನ್ಮೂಲಗಳನ್ನು ನಾಶ ಪಡಿಸುವ ಗಡುವನ್ನು ಏಪ್ರಿಲ್ 6 ರವರೆಗೆ ವಿಸ್ತರಿಸಲಾಗಿದೆ ಎಂದು ಟ್ರಂಪ್

27 Mar 2026 6:51 am
ಬೆಂಗಳೂರಿನ ಕಂಟೋನ್ಮೆಂಟ್‌, ಯಶವಂತಪುರ ರೈಲ್ವೆ ನಿಲ್ದಾಣ ಕಾಮಗಾರಿ 2026 ವರ್ಷಾಂತ್ಯಕ್ಕೆ ಪೂರ್ಣ: ಹೊಸ ಸೌಲಭ್ಯಗಳು ಏನೆಲ್ಲಾ ಗೊತ್ತಾ?

ಬೆಂಗಳೂರಿನ ಪಾರಂಪರಿಕ ಕಟ್ಟಡವಾದ ಕಂಟೋನ್ಮೆಂಟ್ ರೈಲ್ವೆ ನಿಲ್ದಾಣವನ್ನು 484.58 ಕೋಟಿ ರೂ ವೆಚ್ಚದಲ್ಲಿ ಹಾಗೂ ಮೆಜೆಸ್ಟಿಕ್ ಬಳಿಕ ಅತಿಹೆಚ್ಚು ಜನನಿಬಿಡ ಇರುವ ಬೆಂಗಳುರಿನ ಯಶವಂತಪುರ ರೈಲ್ವೇ ನಿಲ್ದಾಣವನ್ನು ಬರೋಬ್ಬರಿ 377.86 ಕೋಟಿ

27 Mar 2026 5:29 am
RCB ತವರಿನ 2 ಪಂದ್ಯಗಳನ್ನು ರಾಯಪುರದಲ್ಲಿ ಆಡಲು ಏನು ಕಾರಣ? ಚಿನ್ನಸ್ವಾಮಿಯಲ್ಲಿ ಯಾಕೆ ಕೇವಲ 5 ಮ್ಯಾಚ್?

RCB Home Matches- ಐಪಿಎಲ್ 2026 ವೇಳಾಪಟ್ಟಿಯಂತೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತವರಿನಲ್ಲಿ ಆಡುವ ಗುಂಪು ಹಂತದ 7 ಪಂದ್ಯಗಳನ್ನು 5ನ್ನು ಮಾತ್ರ ಬೆಂಗಳೂರಿನಲ್ಲಿ ಆಡಲಿದೆ. ಇನ್ನುಳಿದ 2 ಪಂದ್ಯಗಳು ರಾಯಪುರದ ಶಹೀದ್ ಮೀರ್ ನಾರಾಯಣ್ ಸಿಂಗ್

27 Mar 2026 12:43 am
Middle East Conflict-ಇರಾನ್ ಒಪ್ಪಂದಕ್ಕಾಗಿ ಬೇಡುತ್ತಿದೆ ಎಂದು ಟ್ರಂಪ್ ವ್ಯಂಗ್ಯ; ದಾಳಿ ನಿಲ್ಲಿಸೊಲ್ಲ ಎಂದ ನೆತನ್ಯಾಹು!

Donald Trump On Iran- ಮಧ್ಯಪ್ರಾಚ್ಯದಲ್ಲಿ ಶಾಂತಿ ಸ್ಥಾಪನೆಯ ಬದಲು ಸಂಘರ್ಷ ತಾರಕಕ್ಕೇರಿದೆ. ಅಮೆರಿಕದ ಶಾಂತಿ ಒಪ್ಪಂದದ ಷರತ್ತುಗಳನ್ನು ಇರಾನ್ ತಿರಸ್ಕರಿಸಿದ ಬೆನ್ನಲ್ಲೇ, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್‌ನ ಪರಮಾಣು ಶಸ್ತ್ರಾಸ್ತ್

26 Mar 2026 11:21 pm
ಗೆಳತಿ ಬೇರೆಯವರ ಜತೆ ಮದುವೆಯಾದ ಸಿಟ್ಟಿಗೆ ಖಾಸಗಿ ಫೋಟೋ, ವಿಡಿಯೋ ವೈರಲ್‌: ಬೆಂಗಳೂರು ಯುವಕನಿಗೆ 1 ವರ್ಷ ಜೈಲು, ದಂಡ

ಗೆಳತಿ ಬೇರೆಯವರನ್ನು ವಿವಾಹವಾದ ಸಿಟ್ಟಿಗೆ ಆಕೆಯ ಖಾಸಗಿ ವಿಡಿಯೋಗಳನ್ನು ಅಶ್ಲೀಲ ವೆಬ್‌ಸೈಟ್‌ಗೆ ಅಪ್‌ಲೋಡ್ ಮಾಡಿದ್ದ ಬೆಂಗಳೂರಿನ ಯುವಕನಿಗೆ ನ್ಯಾಯಾಲಯ ಒಂದು ವರ್ಷ ಜೈಲು ಮತ್ತು ₹1 ಲಕ್ಷ ದಂಡ ವಿಧಿಸಿದೆ. ವಾಟ್ಸ್ಯಾಪ್ ಕರೆಗ

26 Mar 2026 10:36 pm
ಮಹಾರಾಷ್ಟ್ರ ಸಚಿವ ನರಹರಿ ಜಿರ್ವಾಲ್ ವಿವಾದಿತ ವಿಡಿಯೋ ವೈರಲ್; ತೃತೀಯಲಿಂಗಿ ಜತೆ ಮಂತ್ರಿ! ರಾಜಕೀಯ ಸಂಚಲನ

ಮಹಾರಾಷ್ಟ್ರ ಸಚಿವ ನರಹರಿ ಜಿರ್ವಾಲ್ ಅವರ ಆಕ್ಷೇಪಾರ್ಹ ವಿಡಿಯೋ ವೈರಲ್ ಆಗಿದ್ದು, ರಾಜಕೀಯ ಸಂಚಲನ ಮೂಡಿಸಿದೆ. ಸರ್ಕಾರಿ ನಿವಾಸದಲ್ಲಿ ತೃತೀಯಲಿಂಗಿಯೊಬ್ಬರ ಜೊತೆಗಿರುವ ಈ ವಿಡಿಯೋ ಕುರಿತು ವಿರೋಧ ಪಕ್ಷಗಳು ರಾಜೀನಾಮೆಗೆ ಆಗ್ರ

26 Mar 2026 10:23 pm
ಬೆಂಗಳೂರು ನಮ್ಮ ಮೆಟ್ರೋ ನೀಲಿ ಮಾರ್ಗಕ್ಕೆ ಶೀಘ್ರ 2 ರೈಲು; ಸಿಲ್ಕ್‌ ಬೋರ್ಡ್‌- ಕೆಆರ್‌ ಪುರ ನಡುವೆ ಸಂಚಾರಕ್ಕೆ ಬಳಕೆ

ಬೆಂಗಳೂರು ನಮ್ಮ ಮೆಟ್ರೋ ನೀಲಿ ಮಾರ್ಗಕ್ಕೆ ಶೀಘ್ರ 2 ರೈಲುಗಳು ಪೂರೈಕೆಯಾಗಲಿವೆ. ಸಿಲ್ಕ್‌ ಬೋರ್ಡ್‌- ಕೆಆರ್‌ ಪುರ ನಡುವೆ ಸಂಚಾರಕ್ಕೆ ಬಳಕೆ ಮಾಡಲಾಗುತ್ತದೆ. ಬಿಇಎಂಎಲ್‌ ಈ ಚಾಲಕ ರಹಿತ ರೈಲುಗಳನ್ನು ನಿರ್ಮಿಸಿದೆ. ವರ್ಷಾಂತ್ಯಕ

26 Mar 2026 9:10 pm
ಯುದ್ದ ಪೀಡಿತ ಇಸ್ರೇಲ್’ನ ಟೆಲ್ ಅವಿವ್ ಆಗಸದಲ್ಲಿ ಕಾಗೆಗಳ ಹಿಂಡು : ವಿನಾಶದ ಮುನ್ಸೂಚನೆಯೇ?

West Asia War Between Iran and Israel : ಕದನ ವಿರಾಮದ ಮುನ್ಸೂಚನೆಯಿದ್ದರೂ, ಅದಕ್ಕೆ ಒಂದಲ್ಲಾ ಒಂದು ಅಡೆತಡೆ ಎದುರಾಗುತ್ತಲೇ ಇದೆ. ಇರಾನ್ ಕೂಡ ತನ್ನ ಪ್ರತಿರೋಧವನ್ನು ಹೆಚ್ಚಿಸುತ್ತಿರುವುದು, ಯುದ್ದದ ಕಾರ್ಮೋಡದ ಭೀತಿ ಇನ್ನಷ್ಟು ಹೆಚ್ಚಾಗುವಂತೆ ಮಾ

26 Mar 2026 9:05 pm
ನನ್ನ ದಮ್ಮು, ತಾಕತ್ತು ತೋರಿಸಬೇಕಾ ಡಿಕೆ ಶಿವಕುಮಾರ್ ಹೇಳಿಕೆ; ಕೊತ್ವಾಲ್‌ ಶಿಷ್ಯ ಆ ದಿನಗಳನ್ನು ಬಿಡಲ್ಲ ಎಂದ BJP

ಸದನದಲ್ಲಿ ಶಾಸಕ ಮುನಿರತ್ನ - ಡಿಸಿಎಂ ಡಿಕೆ ಶಿವಕುಮಾರ್‌ ನಡುವೆ ವಾಕ್ಸಮರ ನಡೆದಿದೆ. ಈ ವೇಳೆ ನನ್ನ ದಮ್ಮು, ತಾಕತ್ತು ತೋರಿಸಬೇಕಾ ಎಂದು ಡಿಕೆ ಶಿವಕುಮಾರ್ ಬಿಜೆಪಿ ನಾಯಕರನ್ನು ಪ್ರಶ್ನೆ ಮಾಡಿದ್ದಾರೆ. ಸದ್ಯ ಬಿಜೆಪಿ ಡಿಸಿಎಂ ವರ

26 Mar 2026 8:14 pm
IPL 2026- ಲೀಗ್ ಹಂತದ ಸಂಪೂರ್ಣ ವೇಳಾಪಟ್ಟಿ ಪ್ರಕಟಿಸಿದ ಬಿಸಿಸಿಐ; RCB ಪಂದ್ಯಗಳು ಯಾವಾಗ?

IPL Schedule 2026: ಪಂಚರಾಜ್ಯಗಳಲ್ಲಿ ನಡೆಯಲಿರುವ ವಿಧಾನ ಸಭಾ ಚುನಾವಣೆ ದಿನಾಂಕ ಘೋಷಣೆ ಹಿನ್ನೆಲೆಯಲ್ಲಿ ಪ್ರಾರಂಭದ ಕೆಲ ಪಂದ್ಯಗಳ ವೇಳಾಪಟ್ಟಿಯನ್ನಷ್ಟೇ ಪ್ರಕಟಿಸಿದ್ದ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಇದೀಗ 2026 ರ ಇಂಡಿಯನ್ ಪ್

26 Mar 2026 8:06 pm
ಬೆಂಗಳೂರಿನಲ್ಲಿ ವಾಯುಪಡೆಗೆ ನೀಡಲಾಗಿದ್ದ 452 ಎಕರೆ ಅರಣ್ಯಭೂಮಿ ಮರುವಶ! ಸದನಕ್ಕೆ ಈಶ್ವರ್ ಖಂಡ್ರೆ ಮಾಹಿತಿ

ರಾಷ್ಟ್ರೀಯ ಹಿತಾಸಕ್ತಿಯ ಸಂಸ್ಥೆ ಇರುವ ಕಾರಣ ಅರಣ್ಯ ತೀರುವಳಿ ಮಾಡುವಂತೆ ತಿಳಿಸಿದ್ದರೂ ಅವರು ಈವರೆಗೆ ಯಾವುದೇ ಅರ್ಜಿ ಹಾಕಿಲ್ಲ. ತಾವು ಸಚಿವರಾದ ತರುವಾಯ ಈ ಭೂಮಿಯ ಜಂಟಿ ಸರ್ವೆ ಮಾಡಲು ತಿಳಿಸಿದ್ದು, ಆ ಕಾರ್ಯವೂ ಪೂರ್ಣವಾಗಿದ

26 Mar 2026 7:23 pm
ದಾವಣಗೆರೆ ದಕ್ಷಿಣ: ಬಂಡಾಯ ಸ್ಪರ್ಧಿಸಿದ್ದ ಕಾಂಗ್ರೆಸ್‌ ಅಲ್ಪಸಂಖ್ಯಾತ ನಾಯಕ ಪಕ್ಷದಿಂದ 6 ವರ್ಷ ಉಚ್ಛಾಟನೆ!

ದಾವಣಗೆರೆ ಉಪ ಚುನಾವಣೆಗೆ ಕಾಂಗ್ರೆಸ್‌ ಅಭ್ಯರ್ಥಿಯ ವಿರುದ್ಧ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದವರನ್ನು ಪಕ್ಷ ಉಚ್ಚಾಟನೆ ಮಾಡಲಾಗಿದೆ. ಕಾಂಗ್ರೆಸ್‌ ಕಾರ್ಮಿಕ ವಿಭಾಗದ ಅಧ್ಯಕ್ಷ ಸುಭಾನ್‌ ಸಾಬ್‌ ಮುಂದಿನ 6 ವರ್ಷ ಉಚ್ಚಾ

26 Mar 2026 7:02 pm
ಗಂಭೀರ ಚರ್ಚೆ, ಗದ್ದಲ ಹಾಗೂ ಅಂಗೀಕಾರಗೊಂಡ ಪ್ರಮುಖ ಮಸೂದೆ: 13 ದಿನಗಳ ಕಾಲ ನಡೆದ ಅಧಿವೇಶನದ ಹೈಲೈಟ್ಸ್ ಇಲ್ಲಿದೆ

13 ದಿನಗಳ ಕಾಲ ನಡೆದ ವಿಧಾನಮಂಡಲ ಅಧಿವೇಶನ ಗುರುವಾರ ಮುಕ್ತಾಯಗೊಂಡಿದೆ. ನಿಗದಿಯಂತೆ ಶುಕ್ರವಾರ ಅಧಿವೇಶನ ಕೊನೆಗೊಳ್ಳಬೇಕಿತ್ತು. ಆದರೆ ಉಪ ಚುನಾವಣೆಯ ಹಿನ್ನೆಲೆಯಲ್ಲಿ ಒಂದು ದಿನ ಮೊದಲೇ ಅಧಿವೇಶನ ಕೊನೆಗೊಂಡಿದೆ. ಈ ಬಾರಿಯ ಅಧಿವ

26 Mar 2026 6:38 pm
IPL 2026- ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಬೇಕಿದ್ದ ಉದ್ಘಾಟನಾ ಸಮಾರಂಭ ರದ್ದು: ಮಹತ್ವದ ನಿರ್ಧಾರಕ್ಕೇನು ಕಾರಣ?

ಕಳೆದ ವರ್ಷ ಆರ್ ಸಿಬಿ ಕಪ್ ಜಯಿಸಿದ ಬಳಿಕ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ನಡೆದ ಕಾಲ್ತುಳಿತ ದುರಂತದಲ್ಲಿ ಮೃತಪಟ್ಟವರ ಆತ್ಮಕ್ಕೆ ಗೌರವಾರ್ಥವಾಗಿ ಬಿಸಿಸಿಐಯು ಇಧೀಗ ಐಪಿಎಲ್ 2026ರ ಉದ್ಘಾಟನಾ ಸಮಾರಂಭವನ್ನು ರದ್ದುಗೊಳಿಸಿದೆ. ಹ

26 Mar 2026 6:37 pm
ಮುಡಾ ಹಗರಣ: ಸಿಎಂ ಸಿದ್ದರಾಮಯ್ಯ ಜತೆಗೆ ಕುಟುಂಬಸ್ಥರಿಗೆ ತುರ್ತು ನೋಟಿಸ್‌ ಜಾರಿ ಮಾಡಿದ ಹೈಕೋರ್ಟ್‌!

ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಅವರಿಗೆ ಕರ್ನಾಟಕ ಹೈಕೋರ್ಟ್‌ ತುರ್ತು ನೋಟಿಸ್‌ ಜಾರಿ ಮಾಡಿದೆ. ಮುಡಾ ಕೇಸ್‌ನಲ್ಲಿ ಬಿ ರಿಪೋರ್ಟ್ ಪ್ರಶ್ನೆ ಮಾಡಿ ಸ್ನೇಹಮಯಿ ಕೃಷ್ಣ ಹೈಕೋರ್ಟ್‌ಗೆ ಅರ್ಜಿಸಲ್ಲಿಕೆ ಮಾ

26 Mar 2026 5:35 pm
ಟೀಂ ಇಂಡಿಯಾ 2026-27ರ ಋತುವಿನ ತವರು ವೇಳಾಪಟ್ಟಿ ಪ್ರಕಟ; 17 ನಗರಗಳಲ್ಲಿ 22 ಪಂದ್ಯ; ಚಿನ್ನಸ್ವಾಮಿಯಲ್ಲೂ 2 ಮ್ಯಾಚ್!

Team India Schedule 2026-27- ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು 2026-27ರ ಸಾಲಿನ ಭಾರತದ ತವರಿನ ಕ್ರಿಕೆಟ್ ಋತುವನ್ನು ಪ್ರಕಟಿಸಿದೆ. ಸೆಪ್ಟೆಂಬರ್ ನಿಂದ ಪ್ರಾರಂಭವಾಗುವ ಈ ಋತುವಿನಲ್ಲಿ ವೆಸ್ಟ್ ಇಂಡೀಸ್, ಶ್ರೀಲಂಕಾ, ಜಿಂಬಾಬ್ವೆ ಮತ್ತು ಆಸ್ಟ

26 Mar 2026 5:26 pm
ಏ.1 ರಿಂದ ಹೊಸ ಆದಾಯ ತೆರಿಗೆ ರೂಲ್ಸ್:‌ ಆಹಾರ ಭತ್ಯೆ, ಫಾರ್ಮ್‌ 16, HRA ಹಾಗೂ ಪ್ಯಾನ್‌ ನಿಯಮ ಬಿಗಿ, ಹೀಗೆ ಏನೆಲ್ಲಾ ಬದಲಾಗಿವೆ?

New Income Tax Law- ಏಪ್ರಿಲ್‌ 1ರಿಂದ ಹೊಸ ಆದಾಯ ತೆರಿಗೆ ಕಾಯ್ದೆ-2025 ಜಾರಿಗೆ ಬರಲಿದೆ. ಹಳೆಯ ಆದಾಯ ತೆರಿಗೆ ಸ್ಲ್ಯಾಬ್‌ ಗಳಲ್ಲಿ ಯಾವುದೇ ಬದಲಾವಣೆ ಇರದೇ ಇದಾಗ್ಯೂ, ಹಳೆಯ ತೆರಿಗೆ ನಿಯಮಗಳಲ್ಲಿ ಮಹತ್ತರ ಬದಲಾವಣೆಗಳು ಕಂಡು ಬರಲಿದ್ದು, ಇನ್ನಷ

26 Mar 2026 5:16 pm
ಮಧ್ಯಪ್ರಾಚ್ಯ ಬಿಕ್ಕಟ್ಟು; ಶುಕ್ರವಾರ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ನರೇಂದ್ರ ಮೋದಿ ಸಮಾಲೋಚನೆ

ಮಹತ್ವದ ಬೆಳವಣಿಗೆಯೊಂದರಲ್ಲಿ ಮಧ್ಯಪ್ರಾಚ್ಯ ಸಂಘರ್ಷ ತೀವ್ರಗೊಳ್ಳುತ್ತಿದ್ದಂತೇ, ಅದರಿಂದ ಎದುರಾಗಬಹುದಾದ ಸಮಸ್ಯೆಗಳಿಗೆ ಭಾರತ ತನ್ನ ಸಿದ್ಧತೆಗಳನ್ನು ದ್ವಿಗುಣಗೊಳಿಸಿದೆ. ನಾಳೆ (ಮಾ.27-ಶುಕ್ರವಾರ) ಪ್ರಧಾನಮಂತ್ರಿ ನರೇಂದ್ರ

26 Mar 2026 4:53 pm
ಟೆನಿಸ್ ಕೋರ್ಟ್‌ನಿಂದ ರಾಜಕೀಯ ಆಖಾಡಕ್ಕೆ : ಲಿಯಾಂಡರ್ ಪೇಸ್ ಬಿಜೆಪಿ ಸೇರ್ಪಡೆ, ಚುನಾವಣೆಗೆ ಸ್ಪರ್ಧೆ?

West Bengal Assembly Election : ಹೆಸರಾಂತ ಟೆನಿಸ್ ಆಟಗಾರ ಲಿಯಾಂಡರ್ ಪೇಸ್, ಸಕ್ರಿಯ ರಾಜಕಾರಣಕ್ಕೆ ಸೇರ್ಪಡೆಯಾಗುವ ಬಗ್ಗೆ ಚರ್ಚೆಗಳು ಜೋರಾಗಿ ನಡೆಯುತ್ತಿದೆ. ಮುಂಬರುವ ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯಲ್ಲಿ ಪೇಸ್, ಸ್ಪರ್ಧಿಸುವ ಸಾಧ್ಯತ

26 Mar 2026 4:49 pm
`ಹಾರ್ಮುಜ್' ಸೂತ್ರಧಾರ ಅಲಿರೆಜಾ ತಂಗ್ಸಿರಿ ಹತ್ಯೆ? ಬೆನ್ನಲ್ಲೇ ಸೇನೆಗೆ 12 ವರ್ಷದ ಮಕ್ಕಳ ಸೇರ್ಪಡೆಗೆ ಮುಂದಾದ ಇರಾನ್!

Middle East Conflict- ಅಮೆರಿಕ ಮತ್ತು ಇರಾನ್ ಶಾಂತಿ ಮಾತುಕತೆಗೆ ಸಿದ್ಧವಿದ್ದೇವೆ ಎಂದು ತಿಳಿಸಿ ಷರತ್ತು- ಪ್ರತಿಷರತ್ತುಗಳನ್ನು ಒಡ್ಡಿದ್ದರೂ ಯುದ್ಧದ ಉದ್ವಿಗ್ನತೆ ಮಾತ್ರ ಕಡಿಮೆಗೊಂಡಿಲ್ಲ. ಇದೀಗ ಹಾರ್ಮುಜ್ ಜಲಸಂಧಿಯ ಮೇಲೆ ಇರಾನ್ ನಿರ್

26 Mar 2026 4:13 pm
ಸದನದಲ್ಲಿ ಮಿತಿಮೀರಿದ ಮಾತಿನ ಚಕಮಕಿ, ಡಿಕೆಶಿ ಹಾಗೂ ಮುನಿರತ್ನ ನಡುವೆ ಆಕ್ಷೇಪಾರ್ಹ ಪದ ಬಳಕೆ, ಬಾವಿಗಿಳಿದು ಆಡಳಿತ ಪಕ್ಷ ಧರಣಿ

ವಿಧಾನಸಭೆಯಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಹಾಗೂ ಬಿಜೆಪಿ ಶಾಸಕ ಮುನಿರತ್ನ ನಡುವೆ ತೀವ್ರ ಮಾತಿನ ಚಕಮಕಿ ನಡೆಯಿತು. ಬೆಂಗಳೂರಿನ ಅಭಿವೃದ್ದಿಗೆ ಸಂಬಂಧಿಸಿದಂತೆ ಚರ್ಚೆಗೆ ಉತ್ತರ ನೀಡುತ್ತಿರುವ ಸಂದರ್ಭದಲ್ಲಿ ಡಿಕೆಶಿ ಹಾಗೂ ಮು

26 Mar 2026 3:57 pm
ನಾಸಾದ ಐತಿಹಾಸಿಕ 'ಆರ್ಟೆಮಿಸ್-2' ಪಯಣಕ್ಕೆ ಸಿದ್ಧತೆ ಪೂರ್ಣ; ಮಾನವ ಚಂದ್ರನ ಅಂಗಳ ತಲುಪುವುದನ್ನು ನೋಡುವುದು ಹೇಗೆ?

ಕುತೂಹಲ ಮತ್ತು ಸಂಶೋಧನೆ ಮಾನವನನ್ನು ಭೂಮಿಯ ಇತರ ಜೀವಿಗಳಿಗಿಂತ ಭಿನ್ನವಾಗಿಸುತ್ತದೆ. ಹೊಸದನ್ನು ಅರಿಯುವ ಆತನ ಹಂಬಲವೇ ಇಂದು ಮಾನವನನ್ನು ಬ್ರಹ್ಮಾಂಡದ ಅಂಚಿನವರೆಗೂ ಕರೆದುಕೊಂಡು ಹೋಗಿದೆ. ಅದರಂತೆ ಭೂಮಿಯ ಏಕೈಕ ನೈಸರ್ಗಿಕ ಉ

26 Mar 2026 3:52 pm
ಮಕ್ಕಳ 1ನೇ ತರಗತಿ ಪ್ರವೇಶಕ್ಕೆ 6 ವರ್ಷ ಕಡ್ಡಾಯ ವಯೋಮಿತಿ ನಿಯಮ ಸಡಿಲಿಕೆ - ಸಚಿವ ಮಧು ಬಂಗಾರಪ್ಪ ಘೋಷಣೆ

ಶಾಲೆ ದಾಖಲಿಗೆ ಮಕ್ಕಳಿಗೆ ನಿಗದಿಪಡಿಸಿದ್ದ ವಯೋಮಿತಿಯನ್ನು ಸರ್ಕಾರ ಸಡಿಲಿಕೆ ಮಾಡಿದೆ. 1 ನೇ ತರಗತಿಗೆ 6 ವರ್ಷ ತುಂಬಿರಬೇಕು ಎಂಬ ನಿಯಮದಲ್ಲಿ 60 ದಿನ ವಿನಾಯಿತಿ ನೀಡಲಾಗಿದೆ. ಈ ಬಗ್ಗೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ವಿಧಾನಸ

26 Mar 2026 3:50 pm
ಅಂಕೋಲಾದಲ್ಲಿ ಕಾಂಗ್ರೆಸ್‌ ಮುಖಂಡನ ಕೊಲೆ ಯತ್ನ; ಗೋವಾಗೆ ಪರಾರಿಯಾಗುತ್ತಿದ್ದ ಆರೋಪಿಗಳು ಲಾಕ್

ಅಂಕೋಲಾ ಪಟ್ಟಣದಲ್ಲಿ ಕಾಂಗ್ರೆಸ್ ಮುಖಂಡ ಹಾಗೂ ಕೆಪಿಸಿಸಿ ಮಾಜಿ ಸದಸ್ಯ ಗೋಪಾಲಕೃಷ್ಣ ನಾಯಕ ಅವರ ಮೇಲೆ ಮಾರಕಾಸ್ತ್ರಗಳಿಂದ ಕೊಲೆ ಯತ್ನ ನಡೆದಿದೆ. ಈ ಕೃತ್ಯ ಎಸಗಿ ಪರಾರಿಯಾಗುತ್ತಿದ್ದ ನಾಲ್ವರು ಆರೋಪಿಗಳನ್ನು ಪೊಲೀಸರು ಹರಸಾಹ

26 Mar 2026 3:28 pm
ಎಲ್ಲರಂತೆ ನಿಮ್ಮನ್ನು ಟೀಕಿಸಲು ಆಗಲ್ಲ, ಕಾರಣ ನಟ್ಟು, ಬೋಲ್ಟ್ ಟೈಟ್ ಚಿಂತೆ! ಡಿಕೆಶಿ ಕಾಲೆಳೆದ ಸುರೇಶ್ ಕುಮಾರ್

ಬೆಂಗಳೂರು ಅಭಿವೃದ್ದಿ ವಿಚಾರದ ಬಗ್ಗೆ ನಡೆದ ಚರ್ಚೆಗೆ ಉತ್ತರ ನೀಡುತ್ತಿದ್ದ ಸಂದರ್ಭದಲ್ಲಿ ಡಿಸಿಎಂ ಡಿಕೆಶಿ ಇಂದು ಟೀಕೆ ಮಾಡಬಹುದು ಮುಂದಿನ 5 ವರ್ಷಗಳಲ್ಲಿ ನನ್ನ ಕಾರ್ಯವನ್ನು ಹೊಗಳುತ್ತಾರೆ ಎಂದಿದ್ದು, ಈ ವೇಳೆ ಮಧ್ಯಪ್ರವೇಶ

26 Mar 2026 3:16 pm
IPS ಅಧಿಕಾರಿ ಚಂದ್ರಶೇಖರ್‌ ಜತೆ ಜಟಾಪಟಿ: ಮಧ್ಯಸ್ಥಿಕೆಗೆ ಸಿದ್ಧವೆಂದ HD ಕುಮಾರಸ್ವಾಮಿ! ಹೈಕೋರ್ಟ್‌ಗೆ ಮಾಹಿತಿ

ಐಪಿಎಸ್‌ ಅಧಿಕಾರಿ ಎಂ ಚಂದ್ರಶೇಖರ್‌ಗೆ ಬೆದರಿಕೆ ಹಾಕಿದ ಸಂಬಂಧ ಎಚ್‌ಡಿ ಕುಮಾರಸ್ವಾಮಿ ಸೇರಿ ಆಪ್ತರ ವಿರುದ್ಧ ಕೇಸ್‌ ದಾಖಲಾಗಿತ್ತು. ರದ್ದು ಕೋರಿ ಕುಮಾರಸ್ವಾಮಿ ಸಲ್ಲಿದ್ದ ಅರ್ಜಿ ವೇಳೆ ಇಬ್ಬರ ನಡುವಿನ ಜಟಾಪಟಿ ಇತ್ಯರ್ಥಕ್

26 Mar 2026 2:14 pm
ಕ್ಲಾಸ್‌ ನಲ್ಲೇ ವಿದ್ಯಾರ್ಥಿನಿಗೆ ಮೆಡಿಕಲ್‌ ಕಾಲೇಜು ಪ್ರಾಧ್ಯಾಪಕ ಪ್ರಫೋಸ್‌: ಪ್ರೊಫೆಸರ್ ವರ್ತನೆಗೆ ವಿದ್ಯಾರ್ಥಿನಿ ಆಕ್ಷೇಪ, ಸ್ಟೂಡೆಂಟ್ಸ್ ಆಕ್ರೋಶ!

ವಿದ್ಯಾರ್ಥಿನಿಯೊಬ್ಬಳಿಗೆ ತರಗತಿಯಲ್ಲಿ ಎಲ್ಲರ ಮುಂದೆ ಪ್ರಾಧ್ಯಾಕರೊಬ್ಬರು ಪ್ರಫೋಸ್‌ ಮಾಡಿದ ವಿಚಿತ್ರ ಘಟನೆ ನೆಲಮಂಗಲ ತಾಲೂಕಿನ ಟಿ. ಬೇಗೂರು ಗ್ರಾಮದಲ್ಲಿರುವ ಸಿದ್ಧಾರ್ಥ ಮೆಡಿಕಲ್ ಕಾಲೇಜಿನಲ್ಲಿ ನಡೆದಿದೆ. ತರಗತಿಯಲ್ಲಿ

26 Mar 2026 2:03 pm
ಕ್ರಿಕೆಟ್ ನೋಡಲು ಶಾಸಕರ ಕುಟುಂಬಕ್ಕೆ ಟಿಕೆಟ್ ಕೊಡಿಸಿ ಸರ್! ವಿಧಾನಸಭೆಯಲ್ಲಿ ಆಡಳಿತ, ವಿಪಕ್ಷ ಶಾಸಕರ ಬೇಡಿಕೆ

ಐಪಿಎಲ್ ಪಂದ್ಯಗಳನ್ನು ವೀಕ್ಷಿಸಲು ಶಾಸಕರ ಕುಟುಂಬದವರಿಗೂ ಟಿಕೆಟ್ ನೀಡಬೇಕು ಎಂದು ಕಾಂಗ್ರೆಸ್ ಶಾಸಕ ವಿಜಯಾನಂದ ಕಾಶಪ್ಪನವರ್ ಸದನದಲ್ಲಿ ಆಗ್ರಹಿಸಿದ್ದಾರೆ. ಶಾಸಕರಿಗೆ ಕೇವಲ ಒಂದು ಟಿಕೆಟ್ ನೀಡುತ್ತಿರುವುದು ಸರಿಯಲ್ಲ, ಇದರ

26 Mar 2026 1:47 pm
ದೇಶಾದ್ಯಂತ ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆ ಹೆಚ್ಚಿಸಿದ ನಯಾರಾ; ಹೆಚ್ಚುವರಿ ಹಣ ಕೊಡಲು ನೀವು ತಯಾರಾ? ಇಲ್ಲಿದೆ ದರಪಟ್ಟಿ

ನಿನ್ನೆ (ಮಾ.25-ಬುಧವಾರ) ನಿರ್ವಹಣೆಗಾಗಿ 35 ದಿನಗಳ ಕಾಲ ತನ್ನ ವಾಡಿನಾರ್‌ ರಿಫೈನರಿ ಮುಚ್ಚುವುದಾಗಿ ಹೇಳಿದ್ದ ನಯಾರಾ ಎನರ್ಜಿ, ಇದೀಗ ದೇಶಾದ್ಯಂತ ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆಗಳನ್ನು ಭಾರೀ ಪ್ರಮಾಣದಲ್ಲಿ ಏರಿಸಿದೆ. ಪೆಟ್ರೋ

26 Mar 2026 1:34 pm
April 2026 Bank Holidays: ಗುಡ್‌ ಫ್ರೈಡೆ, ಬಸವ ಜಯಂತಿ ಸೇರಿದಂತೆ ಇಲ್ಲಿದೆ ಸರಣಿ ರಜೆಗಳ ಲಿಸ್ಟ್: ನಿಮ್ಮ ವೀಕೆಂಡ್ ಪ್ಲ್ಯಾನ್ ಮಾಡಿಕೊಳ್ಳಿ!

ಯುಗಾದಿ, ರಂಜಾನ್, ಮಹಾವೀರ ಜಯಂತಿ ರಜೆಗಳನ್ನು ಮುಗಿಸಿ, ಏಪ್ರಿಲ್ 2026 ಕ್ಕೆ ಕಾಲಿಡುತ್ತಿದ್ದಂತೆ, ಗುಡ್‌ ಫ್ರೈಡೆ, ಬಸವ ಜಯಂತಿ, ಅಂಬೇಡ್ಕರ್ ಜಯಂತಿ ರಜೆಗಳಂದು ಬ್ಯಾಂಕ್ ಬಾಗಿಲು ಮುಚ್ಚಲಿವೆ. ಗ್ರಾಹಕರಿಗೆ ಬ್ಯಾಂಕ್ ಸೇವೆಗಳು ಯಾವ

26 Mar 2026 1:24 pm
ಇರಾನ್‌ ಸುಪ್ರೀಂ ಲೀಡರ್‌ ಕುರ್ಚಿಯ ಆಫರ್‌ ತಿರಸ್ಕರಿಸಿದ್ದಾಗಿ ಡೊನಾಲ್ಡ್‌ ಟ್ರಂಪ್‌ ಪ್ರತಿಪಾದನೆ; ಅಮೆರಿಕ ಅಧ್ಯಕ್ಷರ ವಿಚಿತ್ರ ವೇದನೆ!

ಮಧ್ಯಪ್ರಾಚ್ಯದಲ್ಲಿ ಯುದ್ದದ ನಡುವೆ ಇರಾನ್ ನಮ್ಮೊಂದಿಗೆ ಮಾತನಾಡುತ್ತಿದ್ದು, ಅವರ ಒಪ್ಪಂದಕ್ಕಾಗಿ ಹಾತೊರೆಯುತ್ತಿದ್ದಾರೆಂದು ಟ್ರಂಪ್‌ ಹೇಳಿದ್ದು, ಇರಾನ್‌ ಆಡಳಿತ ನೀವೇ ಮುಂದಿನ ಸುಪ್ರೀಂ ಲೀಡರ್‌ ಆಗಿ ಎಂಬ ಆಫರ್‌ ಅನ್ನು ಅ

26 Mar 2026 1:11 pm
ರಾಮ ನವಮಿ ದಿನ ಷೇರು ಮಾರುಕಟ್ಟೆ ಬಂದ್‌, ಸಂಜೆ 5ರ ಬಳಿಕ ಕಮೋಡಿಟಿ ಟ್ರೇಡಿಂಗ್ ಶುರು; 2026ರ ರಜಾ ದಿನಗಳ ಪಟ್ಟಿ

ಇಂದು (ಮಾ.26-ಗುರುವಾರ) ದೇಶಾದ್ಯಂತ ಸಂಭ್ರಮದ ರಾಮ ನವಮಿ ಆಚರಿಸಲಾಗುತ್ತಿದ್ದು, ಭಾರತೀಯ ಷೇರು ಮಾರುಕಟ್ಟೆ ಕೂಡ ತನ್ನ ವ್ಯವಹಾರವನ್ನು ಸ್ಥಗಿತಗೊಳಿಸಿದೆ. ರಾಮ ನವಮಿ ಪ್ರಯುಕ್ತವಾಗಿ ಬಿಎಸ್‌ಇ ಸೆನ್ಸೆಕ್ಸ್‌ ಮತ್ತು ನಿಫ್ಟಿ ಸೂಚ್

26 Mar 2026 1:00 pm
RCB ಖರೀದಿಸಿದಾಗ ದುರಂಹಕಾರಿ ಅಂದ್ರು, ಈಗ ನೋಡಿ : ಫ್ರಾಂಚೈಸ್ ಸೇಲ್ ಬೆನ್ನಲ್ಲೇ ವಿಜಯ್ ಮಲ್ಯ ಟ್ವೀಟ್

RCB Sale Mallya Tweet : ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಬೃಹತ್ ಮೊತ್ತಕ್ಕೆ ಮಾರಾಟವಾದ ನಂತರ, ಹಿಂದಿನ ತಂಡದ ಮಾಲೀಕರಾಗಿದ್ದ ವಿಜಯ್ ಮಲ್ಯ ಟ್ವೀಟ್ ಮಾಡಿದ್ದಾರೆ. ಅಂದು ನಾನು ಫ್ರ‍ಾಂಚೈಸ್’ಅನ್ನು ಖರೀದಿಸಿದಾಗ, ನನ್ನನ್ನು ನೋಡಿ ನಕ್ಕರ

26 Mar 2026 12:47 pm
ಕೊಪ್ಪಳ : ಸೊಸೆ ನಾಪತ್ತೆ, ಹೃದಯಾಘಾತದಿಂದ ಮಾವ ಮೃತ

ಮದುವೆಯಾಗಿ ಎರಡು ತಿಂಗಳು ಕಳೆಯುವ ಮುನ್ನವೇ ಸೊಸೆ ನಾಪತ್ತೆಯಾದ ಆಘಾತಕ್ಕೆ ಮಾವ ಬಲಿಯಾಗಿರುವ ದುರದೃಷ್ಟಕರ ಘಟನೆ ಕೊಪ್ಪಳದಲ್ಲಿ ನಡೆದಿದೆ. ನಗರದ ಗೌರಿ ಅಂಗಳ ನಿವಾಸಿ ನಾಗರಾಜ್ ಮತ್ತು ಸಿಂಧನೂರಿನ ಸಂಜನಾ ಅವರ ವಿವಾಹ ಕಳೆದ ಫೆಬ

26 Mar 2026 12:13 pm
ಶಕ್ತಿ ಯೋಜನೆ: ಸರ್ಕಾರಿ ಬಸ್ ಗಳಲ್ಲಿ ಈವರೆಗೆ 680 ಕೋಟಿ ಮಹಿಳಾ ಫಲಾನುಭವಿಗಳ ಪ್ರಯಾಣ, ವೆಚ್ಚ ಆಗಿದ್ದೆಷ್ಟು?

ರಾಜ್ಯ ಕಾಂಗ್ರೆಸ್‌ ನ ಪಂಚ ಗ್ಯಾರಂಟಿ ಯೋಜನೆಗಳ ಪೈಕಿ ಮಹಿಳೆಯರಿಗೆ ಸಾರಿಗೆ ಬಸ್‌ ನಲ್ಲಿ ಉಚಿತ ಪ್ರಯಾಣ ನೀಡುವ ಶಕ್ತಿ ಯೋಜನೆ ಜಾರಿಗೆ ಬಂದಾಗಿನಿಂದ ಈವರೆಗೂ 680.87 ಕೋಟಿ ಮಹಿಳೆಯರು ರಾಜ್ಯದ ಎಲ್ಲಾ 4 ನಿಗಮಗಳ ಸರ್ಕಾರಿ ಬಸ್ ಗಳಲ್ಲಿ

26 Mar 2026 12:06 pm
ಶ್ರೀರಾಮ ನವಮಿ: ಗುಣಗಳ ಗಣಿ - ಶ್ರೀರಾಮಚಿಂತಾಮಣಿ, ಇಲ್ಲಿದೆ ಹದಿನಾರು ಗುಣಗಳ ವಿವರಣೆ

ಶ್ರೀ ರಾಮನವಮಿಯನ್ನು ಅರ್ಥಪೂರ್ಣವಾಗಿ ಹೇಗೆ ಆಚರಿಸಬಹುದು ಎಂಬುದನ್ನು ಲೇಖಕಿಯವರಾದ ಶ್ರೀಮತಿ ಗೀತಾ ಪ್ರವೀಣ್ ಭಟ್, ಉಡುಪಿ ಇವರು ವಿವರಿಸಿದ್ದಾರೆ. ಜೊತೆಗೆ ಶ್ರೀ ರಾಮಚಂದ್ರನ 16 ಗುಣ ವಿಶೇಷಗಳನ್ನೂ ವಿವರಿಸಿದ್ದಾರೆ.

26 Mar 2026 12:01 pm
ಯುದ್ಧಾತಂಕದ ಮಧ್ಯೆ ಭಾರತದ ಪ್ರವಾಸೋದ್ಯಮಕ್ಕೆ ಭಾರಿ ಬೇಡಿಕೆ: ವಿದೇಶಕ್ಕಿಂತ ದೇಶೀಯ ತಾಣಗಳೇ ಬೆಸ್ಟ್‌ ಅಂತಿರೋ ಪ್ರವಾಸಿಗರು!

ಮಧ್ಯಪ್ರಾಚ್ಯದಲ್ಲಿನ ಯುದ್ದದಿಂದಾಗಿ ದೇಶದ ಬಹಳಷ್ಟು ಉದ್ಯಮಗಳು ನಷ್ಟದ ಆತಂಕದಲ್ಲಿದ್ದರೆ, ಭಾರತದ ಪ್ರವಾಸೋದ್ಯಮ ವಲಯ ಲಾಭದದ ಹಾದಿಯಲ್ಲಿ ಸಾಗುತ್ತಿದೆ. ಬೇಸಿಗೆಯಲ್ಲಿ ಅಮೆರಿಕಾ ಯುರೋಪ್‌ ನಂತಹ ತಾಣಗಳಿಗೆ ವಿದೇಶಿ ಪ್ರಯಾಣ

26 Mar 2026 11:29 am
ಇದು ಜೋಕ್‌ ಅಲ್ಲ; ಮಿತ್ರ ರಾಷ್ಟ್ರ ಭಾರತಕ್ಕೆ ಹಾರ್ಮುಜ್ ಜಲಸಂಧಿ ತೆರೆದಿದೆ ಎಂದ ಇರಾನ್‌! ವಿದೇಶಾಂಗ ನೀತಿಗೆ ಭಾರೀ ಜಯ!

ಲೋಕಸಭೆ ಪ್ರತಿಪಕ್ಷ ನಾಯಕ ಮತ್ತು ಕಾಂಗ್ರೆಸ್‌ ಸಂಸದ ರಾಹುಲ್‌ ಗಾಂಧಿ ಅವರು, ಭಾರತದ ವಿದೇಶಾಂಗ ನೀತಿಯನ್ನು Universal Joke ಎಂದು ಕರೆದಿದ್ದಾರೆ. ಆದರೆ ಅವರು ಈ ರೀತಿ ಹೇಳಿಕೆ ನೀಡಿದ ಬಳಿಕ ನಡೆಯುತ್ತಿರುವ ಬೆಳವಣಿಗೆಗಳು, ದೇಶದ ವಿದೇಶಾ

26 Mar 2026 11:23 am
ಬೆಂಗಳೂರನ್ನು ಹಿಂದಿಕ್ಕಿ ದೇಶದ ವಾಸಯೋಗ್ಯ ನಗರ ಶ್ರೇಯಾಂಕದಲ್ಲಿ ಟಾಪ್‌ ಸ್ಥಾನಕ್ಕೇರಿದ ಹೈದರಾಬಾದ್:‌ ಕಾರಣವೇನು ಗೊತ್ತಾ?

ಭಾರತದ ಅತ್ಯಂತ ವಾಸಯೋಗ್ಯ ನಗರಗಳ ಶ್ರೇಯಾಂಕವನ್ನು ತಿಳಿಯಲು ಬೆಂಗಳೂರು ಮೂಲದ ಲಾಭರಹಿತ ಸಂಸ್ಥೆ ಅನ್‌ಬಾಕ್ಸಿಂಗ್ ಬಿಎಲ್‌ಆರ್ ಸಂಸ್ಥೆ 8 ನಗರಗಳಲ್ಲಿ ಸಂಶೋಧನೆ ನಡೆಸಿ ವರದಿ ಬಿಡುಗಡೆ ಮಾಡಿದೆ. ಇದರ ಪ್ರಕಾರ, ದೇಶದ ಬೆಸ್ಟ್‌ ಸಿ

26 Mar 2026 10:16 am
Gold Rate Rise: ಚಿನ್ನ-ಬೆಳ್ಳಿ ದರದಲ್ಲಿ ಅಲ್ಪ ಏರಿಕೆ: ತಜ್ಞರ ಲೆಕ್ಕಾಚಾರಗಳೇನು?

ಅಮೆರಿಕ ದಾಳಿ ನಿಲ್ಲಿಸಿದ್ದರೂ, ಇಸ್ರೇಲ್ ದಾಳಿ ಹಾಗೂ ಇರಾನ್ ಪ್ರತಿದಾಳಿ ಮುಂದುವರಿದಿರುವುದರಿಂದ ಜಾಗತಿಕ ಅನಿಶ್ಚಿತತೆಯ ಕಾರಣಕ್ಕೆ, ಚಿನ್ನ ಬೆಳ್ಳಿ ದರದಲ್ಲಿ ಭಾರಿ ಏರುಪೇರಾಗುತ್ತಿದೆ. ನಿನ್ನೆ ಭಾರಿ ಪ್ರಮಾಣದಲ್ಲಿ ಹೆಚ್ಚ

26 Mar 2026 10:14 am
ರಾತ್ರಿ ಸೋನಿಯಾ ಗಾಂಧಿ ಆರೋಗ್ಯ ವಿಚಾರಿಸಲು ಗಂಟೆಗೊಮ್ಮೆ ಬರುತ್ತಿದ್ದ ಕೇರಳಂ ನರ್ಸ್‌ ಮೆಚ್ಚಿದ ರಾಹುಲ್‌ ಗಾಂಧಿ; ಎಲೆಕ್ಷನ್‌ ಕನೆಕ್ಷನ್?

ಕೇರಳಂ ವಿಧಾನಸಭೆ ಚುನಾವಣೆಗೆ ಸಿದ್ಧಥೆ ಆರಂಭಿಸಿರುವ ಕಾಂಗ್ರೆಸ್‌ ಪಕ್ಷ, ನಿನ್ನೆ (ಮಾ.25-ಬುಧವಾರ) ರಾಜ್ಯದಲ್ಲಿ ಭರ್ಜರಿ ರ‍್ಯಾಲಿ ನಡೆಸಿದೆ. ಆದರೆ ತಾಯಿ ಸೋನಿಯಾ ಗಾಂಧಿ ಅವರ ಅನಾರೋಗ್ಯದ ಕಾರಣದಿಂದಾಗಿ, ಲೋಕಸಭೆ ಪ್ರತಿಪಕ್ಷ ನಾ

26 Mar 2026 10:11 am
ಆಂಧ್ರದಲ್ಲಿ ಟಿಪ್ಪರ್ ಡಿಕ್ಕಿಯಾಗಿ ಹೊತ್ತಿ ಉರಿದ ಬಸ್ : ಕನಿಷ್ಠ 13 ಮಂದಿ ಸಜೀವ ದಹನ

ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯ ಮಾರ್ಕಾಪುರಂ ಸಮೀಪದ ರಾಯವರಂ ಗ್ರಾಮದ ತಿರುವಿನಲ್ಲಿ ಗುರುವಾರ ಬೆಳಗಿನ ಜಾವ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ತೆಲಂಗಾಣದ ನಿರ್ಮಲ್‌ನಿಂದ ನೆಲ್ಲೂರು ಜಿಲ್ಲೆಯ ವಿಂಜಮೂರು ಕಡೆಗೆ ಸಾಗುತ್ತಿ

26 Mar 2026 9:53 am
ಬೆಂಗಳೂರು - ಮೈಸೂರು ಒಡೆಯರ್ ಎಕ್ಸ್‌ಪ್ರೆಸ್ : ಹೆಚ್ಚುವರಿ ನಿಲುಗಡೆಗೆ ಕೇಂದ್ರ ರೈಲ್ವೇ ಅನುಮೋದನೆ

ಒಡೆಯರ್ ಎಕ್ಸ್‌ಪ್ರೆಸ್ ರಾಮನಗರದಲ್ಲಿ ನಿಲುಗಡೆ : ದೇಶದ ಅತ್ಯಂತ ಜನನಿಬಿಡ ರೂಟ್’ಗಳಲ್ಲಿ ಬೆಂಗಳೂರು - ಮೈಸೂರು ಕೂಡಾ ಒಂದು. ರಾಮನಗರದಿಂದ ಸಾವಿರಾರು ಜನ, ಬೆಂಗಳೂರಿಗೆ ಪ್ರಯಾಣಿಸುತ್ತಾರೆ. ಬೆಂಗಳೂರು - ಮೈಸೂರು ಮಧ್ಯೆ ಪ್ರಯಾಣಿ

26 Mar 2026 9:50 am
ಹೆಚ್ಚಿದೆ ನಿರೀಕ್ಷೆಗಳ ಮಹಾಪೂರ; ಅಭಿವೃದ್ಧಿ ಗೆ ಬಲ ತುಂಬುವುದೇ ಜಿಬಿಎ ಪಂಚ ಪಾಲಿಕೆಗಳ ಬಜೆಟ್?

ಗ್ರೇಟರ್ ಬೆಂಗಳೂರು ಪ್ರಾಧಿಕಾರ ರಚನೆಯಾದ ನಂತರ ಮೊದಲ ಬಾರಿಗೆ ಅಸ್ತಿತ್ವಕ್ಕೆ ಬಂದಿರುವ ಐದು ಪಾಲಿಕೆಗಳು ಮಂಡಿಸಲಿರುವ 2026-27ನೇ ಸಾಲಿನ ಬಜೆಟ್ ಈಗ ಸಾರ್ವಜನಿಕರಲ್ಲಿ ಭಾರೀ ಕುತೂಹಲ ಮೂಡಿಸಿದೆ. ನಗರದ ಸರ್ವತೋಮುಖ ಅಭಿವೃದ್ಧಿಗೆ

26 Mar 2026 9:16 am
ಬ್ರೋಕರ್‌ ಕೆಲಸ ಮಾಡಲು ನಾವು ಪಾಕಿಸ್ತಾನ ಅಲ್ಲ; ಅಮೆರಿಕ-ಇರಾನ್‌ 'ಮಿಡಲ್‌ಮ್ಯಾನ್‌' ಆತ್ಮಕ್ಕೆ ಪೆಟ್ಟು ಕೊಟ್ಟ ಜೈಶಂಕರ್‌!

ಅವರಿವರ ಜಗಳ ಬಿಡಿಸಲು ನಾವು ಪಾಕಿಸ್ತಾನಿಗಳಂತೆ ದಲ್ಲಾಳಿಗಳಲ್ಲ. ನಾವು ಯಾರಿಗಾಗಿಯತೂ ಬ್ರೋಕರ್‌ ಕೆಲಸ ಮಾಡಲ್ಲ.. ಇದು ಅಮೆರಿಕ ಮತ್ತು ಇರಾನ್‌ ನಡವೆ ಸಂಧಾನ ನಡೆಸುವ ಜವಾಬ್ದಾರಿಯನ್ನು ಪಾಕಿಸ್ತಾನಕ್ಕೆ ನೀಡಲಾಗಿದೆ ಎಂಬ ವರದಿ

26 Mar 2026 9:08 am
70 ರಷ್ಟು ಜೈಲಾಧಿಕಾರಿಗಳು ತನಿಖೆ ಹಂತದಲ್ಲಿದ್ದಾರೆ, ’ದರ್ಶನ್ ಭೇಟಿ ಸೀಕ್ರೆಟ್’ : ಬಂಧೀಖಾನೆ ಡಿಜಿಪಿ ಅಲೋಕ್ ಕುಮಾರ್ ಸಂದರ್ಶನ

ಅಲೋಕ್ ಕುಮಾರ್ (ಐಪಿಎಸ್) ಸಂದರ್ಶನ : ಬೆಂಗಳೂರು ರೌಡಿಸಂ ಇವಾಗಿನ ಕಾಲಕ್ಕೂ ಅವಾಗಿನ ಕಾಲಕ್ಕೂ ಭಾರೀ ವ್ಯತ್ಯಾಸವಿದೆ. ಸಾಮಾಜಿಕವಾದ ಬದಲಾವಣೆಯ ಕಾರ್ಯಕ್ರಮ ಮೂಲಕ ಅವರರಲ್ಲಿ ಬದಲಾವಣೆ ತರಬೇಕಾಗುತ್ತದೆ. ದರ್ಶನ್‌ರವರನ್ನ ಭೇಟಿ ಮ

26 Mar 2026 8:09 am
ಕಾಫಿ ಉದ್ಯಮಕ್ಕೆ ಮಧ್ಯಪ್ರಾಚ್ಯ ಯುದ್ದ ಹೊಡೆತ, ಹೆಚ್ಚಾಯ್ತು ರಫ್ತು ವೆಚ್ಚ

ಮಧ್ಯಪ್ರಾಚ್ಯದ ಯುದ್ಧದಿಂದಾಗಿ ಜಾಗತಿಕ ಸರಕು ಸರಬರಾಜು ವ್ಯವಸ್ಥೆ ಏರುಪೇರಾಗಿದ್ದು, ಇದರ ನೇರ ಪರಿಣಾಮ ಕಾಫಿ ಉದ್ಯಮದ ಮೇಲೆ ಉಂಟಾಗಿದೆ. ಶಿಪ್‌ಮೆಂಟ್‌ ವಿಳಂಬ, ಕಂಟೇನರ್‌ ಹಾಗೂ ಹಡಗುಗಳ ತೀವ್ರ ಕೊರತೆ ಮತ್ತು ಇಂಧನ ಬೆಲೆಯ ಅನಿ

26 Mar 2026 7:16 am
ಉಲ್ಲಾಳ ತಾಲೂಕಲ್ಲಿ ತ್ರಿವಳಿ ಹೆಣ್ಮಕ್ಕಳಿಗೆ ಒಲಿಯಿತು ಭಾಗ್ಯಲಕ್ಷ್ಮೀ ಯೋಜನೆ: 18 ವರ್ಷದ ನಂತರ ಕೈಗೆ ಸಿಗಲಿದೆ ಯೋಜನೆ ಹಣ

ಬಿಜೆಪಿ ಸರಕಾರ ಆರಂಭಿಸಿದ್ದ ಭಾಗ್ಯಲಕ್ಷ್ಮೀ ಯೋಜನೆ ಈಗ ಸುಕನ್ಯಾ ಸಮೃದ್ಧಿ ಯೋಜನೆಯೊಂದಿಗೆ ಜೋಡಣೆಯಾಗಿದ್ದು, ತೊಕ್ಕೊಟ್ಟುವಿನ ತ್ರಿವಳಿ ಹೆಣ್ಮಕ್ಕಳಿಗೆ ಈ ಯೋಜನೆ ಜಾರಿಯಾಗಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧ

26 Mar 2026 6:12 am
ಕುವೈತ್‌ ಮೇಲೆ ಇರಾನ್‌ ದಾಳಿ : ಜನರಿಗೆ ಅನಗತ್ಯ ಓಡಾಡಬೇಡಿ, ಮನೆ ಕಿಟಕಿ, ಬಾಗಿಲು ಮುಚ್ಚಿಡಿ ಸಂದೇಶ, ಅನಿವಾಸಿ ಭಾರತೀಯರಿಗೆ ಹೆಚ್ಚಿದ ಆತಂಕ

ಭಾರತೀಯರು ಹೆಚ್ಚಿನ ಸಂಖ್ಯೆಯಲ್ಲಿರುವ ಕುವೈತ್ ಮೇಲೆ ಇರಾನ್ ದಾಳಿ ಮುಂದುವರಿಸಿದ್ದು, ದಾಳಿಯ ಭೀಕರತೆ, ಸೈರನ್ , ಅಲರ್ಟ್ ಸಂದೇಶಗಳಿಗೆ ಅನಿವಾಸಿ ಭಾರತೀಯರು ಭೀತಿಗೊಂಡಿದ್ದಾರೆ. ವಿಮಾನಗಳು ರದ್ದಾಗಿರುವುದು ಕೂಡಾ ಇನ್ನಷ್ಟು ಆ

26 Mar 2026 6:09 am
`ಸಿಎಂ ಆಗುವ ಅರ್ಹತೆ ಹಲವರಿಗಿದೆ'; ಎಂಬಿಪಿ, ಪರಂ, ಕೆಎಚ್ಎಂ ಹೆಸರು ಹೇಳಿ ಡಿಕೆಶಿಯನ್ನು ಮರೆತ ಸಿದ್ದರಾಮಯ್ಯ!

Siddaramaiah On CM Seat- ವಿಧಾನಸಭೆಯಲ್ಲಿ 2026-27ನೇ ಸಾಲಿನ ಬಜೆಟ್ ಚರ್ಚೆಯ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಪ್ರತಿಪಕ್ಷಗಳ ನಡುವೆ ನಾಯಕತ್ವ ಬದಲಾವಣೆ ಕುರಿತು ಸ್ವಾರಸ್ಯಕರ ಚರ್ಚೆ ನಡೆದಿದೆ. ಹೈಕಮಾಂಡ್ ಸೂಚಿಸುವವರೆಗೆ ನಾನೇ ಸಿಎಂ ಎ

25 Mar 2026 11:32 pm
`ಇಂಪ್ಯಾಕ್ಟ್ ಪ್ಲೇಯರ್‌ ನಿಯಮ ಬೇಕಾ?' ಐಪಿಎಲ್ ತಂಡಗಳ ನಾಯಕರ ಸಭೆಯಲ್ಲಿ ಬಹುತೇಕರ ಆಕ್ಷೇಪ!

Impact Player Rule- ಐಪಿಎಲ್ 2026 ಸೀಸನ್ ಗೆ ಪೂರ್ವಭಾವಿಯಾಗಿ ಬುಧವಾರ ನಡೆದ ಸರ್ವ ತಂಡಗಳ ನಾಯಕರ ಸಭೆಯಲ್ಲಿ 'ಇಂಪ್ಯಾಕ್ಟ್ ಪ್ಲೇಯರ್' ನಿಯಮದ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಈ ನಿಯಮವು ಆಲ್‌ರೌಂಡರ್‌ಗಳ ಬೆಳವಣಿಗೆಗೆ ಅಡ್ಡಿಯಾಗುತ್ತ

25 Mar 2026 10:45 pm
ಎರಡು ಹೆಸರು, ಎರಡು ಆಧಾರ್ ಕಾರ್ಡ್! ನಾನಾ ವೇಷ ಹಾಕಿ 100 ಕೋಟಿ ರೂ ವಂಚಿಸಿದ್ದ ಐಶ್ವರ್ಯಾಗೌಡ ಬಗ್ಗೆ ಸಿಐಡಿ ಹೇಳುತ್ತಿರುವುದೇನು?

Aishwarya Gowda And KN Harish- 'ಗೋಲ್ಡ್‌' ವಂಚನೆ ಆರೋಪ ಎದುರಿಸುತ್ತಿರುವ ಐಶ್ವರ್ಯಾ ಗೌಡ ಮತ್ತು ಅವರ ಪತಿ ಹರೀಶ್ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಸೆಷನ್ಸ್ ನ್ಯಾಯಾಲಯ ವಜಾಗೊಳಿಸಿದೆ. ಹೀಗಾಗಿ ರಾಜಕಾರಣಿಗಳ ಹೆಸರನ್ನು ದುರ್ಬಳಕೆ ಮಾಡಿಕ

25 Mar 2026 9:14 pm
100 ಹೊಸ ವಿಮಾನ ನಿಲ್ದಾಣ, 200 ಹೆಲಿಪ್ಯಾಡ್‌ ನಿರ್ಮಾಣ!: ಉಡಾನ್ 2026 ಯೋಜನೆಯಿಂದ ಪ್ರಯಾಣಿಕರಿಗೆ ಏನು ಪ್ರಯೋಜನ?

UDAN 2.0- ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಉಡಾನ್ ಯೋಜನೆಯಿಂದಾಗಿ ದೇಶದ ಹಲವೆಜೆ ವಿಮಾನ ನಿಲ್ದಾಣಗಳು ನಿರ್ಮಾಣವಾಗಿ ಜನಸಾಮಾನ್ಯರಿಗೂ ವಿಮಾನ ಯಾನವು ಎಟಕುವಂತಾಯಿತು. ಇದೀಗ ಈ ಪ್ರಯೋಜನದ ವ್ಯಾಪ್ತಿಯ ವಿಸ್ತಾರವನ್ನು ಮತ್ತಷ್ಟು

25 Mar 2026 8:48 pm
IPL 2026 ಉದ್ಘಾಟನಾ ಪಂದ್ಯಕ್ಕೆ ನಮ್ಮ ಮೆಟ್ರೋ ಸೇವೆ ಮಧ್ಯರಾತ್ರಿವರೆಗೂ ವಿಸ್ತರಣೆ; 44 ನಿಲ್ದಾಣದಲ್ಲಿ ಪಾರ್ಕಿಂಗ್ ಲಭ್ಯ

ನಮ್ಮ ಮೆಟ್ರೋ ಉದ್ಘಾಟನಾ ಪಂದ್ಯದ ಹಿನ್ನೆಲೆ ನಮ್ಮ ಮೆಟ್ರೋ ವೇಳಾಪಟ್ಟಿಯನ್ನು ಪರಿಷ್ಕರಣೆ ಮಾಡಲಾಗಿದೆ. ಆ ದಿನ ತಡ ರಾತ್ರಿವರೆಗೂ ರೈಲು ಸಂಚಾರ ನಡೆಸಲಿದೆ. ಇನ್ನು ಪ್ರಯಾಣಿಕರ ಅನುಕೂಲಕ್ಕಾಗಿ 44 ನಿಲ್ದಾಣಗಳಲ್ಲಿ ಹೆಚ್ಚುವರಿ ಪ

25 Mar 2026 8:31 pm
ಕರ್ನಾಟಕದ ಇಂಟರ್‌ಸಿಟಿ ಸೇರಿ 5 ಜನಪ್ರಿಯ ರೈಲುಗಳಿಗೆ LHB 19 ಹೊಸ ಬೋಗಿಗಳ ಅಳವಡಿಕೆ; ಪ್ರಯಾಣ ಇನ್ನಷ್ಟು ಆರಾಮ

ಕರ್ನಾಟಕದಲ್ಲಿ ಸಂಚಾರ ನಡೆಸುವ ಚಾಮುಂಡಿ ಎಕ್ಸ್‌ಪ್ರೆಸ್, ಒಡೆಯರ್ ಎಕ್ಸ್‌ಪ್ರೆಸ್‌, ಇಂಟರ್‌ಸಿಟಿ ಎಕ್ಸ್‌ಪ್ರೆಸ್‌ 5 ಪ್ರಮುಖ ರೈಲುಗಳಿಗೆ ಹೊಸ ಕೋಚ್‌ಗಳನ್ನು ಅಳವಡಿಸಲಾಗುತ್ತಿದೆ. ಇದರೊಂದಿಗೆ ಪ್ರಯಾಣ ಇನ್ನಷ್ಟು ಅರಾಮದಾಯ

25 Mar 2026 8:03 pm
RCB ಮಾರಾಟವಾದ ಬಳಿಕ ವೈರಲ್ ಆಗಿರುವ ಅನನ್ಯಾ ಬಿರ್ಲಾ ಯಾರು? SRHನ ಕಾವ್ಯಾ ಮಾರನ್ ಜೊತೆ ಹೋಲಿಕೆ ಯಾಕೆ?

ಆದಿತ್ಯ ಬಿರ್ಲಾ ನೇತೃತ್ವದ ಒಕ್ಕೂಟವು ರಾಯಲ್ ಚಾಲೆಂಜರ್ಸ್(RCB) ತಂಡವನ್ನು ಖರೀದಿಸಿದ ಬಳಿಕ ಅನನ್ಯಾ ಬಿರ್ಲಾ ಅವರ ಹೆಸರು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಯಾಗುತ್ತಿದೆ. ಬಿರ್ಲಾ ಗ್ರೂಪಿನ ಅಧ್ಯಕ್ಷ ಕುಮಾರ ಮಂಗಲಂ ಅವ

25 Mar 2026 7:36 pm
ಬಾಟಲಿ, ಕಂಟೈನರ್‌ಗಳಲ್ಲಿ ಇಂಧನ ನೀಡಬೇಡಿ, ಪೆಟ್ರೋಲ್ ಬಂಕ್‌ಗಳಿಗೆ ಸರ್ಕಾರದಿಂದ ಕಟ್ಟುನಿಟ್ಟಿನ ಸೂಚನೆ

ರಾಜ್ಯದಲ್ಲಿ ಗ್ಯಾಸ್ ಹಾಗೂ ಇಂಧನ ಕೊರತೆ ಎದುರಾಗಿದೆ ಎಂಬ ಆತಂಕ ಶುರುವಾಗಿದೆ. ಈ ನಡುವೆ ನಾನಾ ರೀತಿಯ ವದಂತಿಗಳು ಹರಿದಾಡುತ್ತಿವೆ. ಹೀಗಾಗಿ ಯಾವುದೇ ವದಂತಿಗೆ ಕಿವಿಕೊಡದಂತೆ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾ

25 Mar 2026 7:19 pm
ದಾವಣಗೆರೆ MP ಚುನಾವಣೆಯಲ್ಲಿ ಕಾಂಗ್ರೆಸ್‌ ವಿರುದ್ಧ ಸ್ಪರ್ಧಿಸಿ ಎದುರಿಸಿದ ಸವಾಲುಗಳ ಬಿಚ್ಚಿಟ್ಟ GB ವಿನಯ್ ಕುಮಾರ್!

ಹಿಂದಿನ ಲೋಕಸಭಾ ಚುನಾವಣೆಯಲ್ಲಿ ದಾವಣಗೆರೆಯಿಂದ ಸ್ವತಂತ್ರವಾಗಿ ಸ್ಪರ್ಧಿಸಿ ಎದುರಿಸಿದ ಸವಾಲುಗಳನ್ನು ಜಿಬಿ ವಿನಯ್ ಕುಮಾರ್ ಬಿಚ್ಚಿಟ್ಟಿದ್ದಾರೆ. ಸಿಎಂ ತನಕ ಒತ್ತಡ ಹಾಕಿದರು ಎಂದಿದ್ದಾರೆ. ಜತೆಗೆ ಈ ಬಾರಿ ಉಪ ಚುನಾವಣೆಗೆ ಸ

25 Mar 2026 6:52 pm