SENSEX
NIFTY
GOLD
USD/INR

Weather

18    C
... ...View News by News Source
ನಿವೇಶನ ರಹಿತರಿಗೆ ಸಂಕ್ರಾಂತಿ ಸಿಹಿ: ದಕ್ಷಿಣ ಕನ್ನಡದ ಪುತ್ತೂರು ತಾಲೂಕಿಗೆ ಬಂಪರ್ ಅವಕಾಶ, ಏನದು ಗೊತ್ತೆ?

ಪುತ್ತೂರು ತಾಲೂಕಿನ ನಿವೇಶನ ರಹಿತರಿಗೆ ಸಿಹಿ ಸುದ್ದಿ. ಈಗ ತಮ್ಮ ಗ್ರಾಪಂ ವ್ಯಾಪ್ತಿಯಲ್ಲಷ್ಟೇ ಅಲ್ಲದೆ ತಾಲೂಕಿನ ಯಾವುದೇ ಗ್ರಾಪಂ ಅಥವಾ ನಗರ ಪ್ರದೇಶದಲ್ಲಿ ನಿವೇಶನಕ್ಕೆ ಅರ್ಜಿ ಸಲ್ಲಿಸಬಹುದು. ರಾಜೀವ್‌ ಗಾಂಧಿ ವಸತಿ ನಿಗಮ ಈ

16 Jan 2026 6:11 am
ಕೆಎಎಸ್‌ ರಿಸಲ್ಟ್‌ ಯಾವಾಗ? 9 ತಿಂಗಳಾದರೂ ಫಲಿತಾಂಶ ಪ್ರಕಟಿಸದ ಕೆಪಿಎಸ್‌ಸಿ, ಅಭ್ಯರ್ಥಿಗಳ ತ್ರಿಶಂಕು ಸ್ಥಿತಿ

ಕೆಪಿಎಸ್‌ಸಿ 384 ಕೆಎಎಸ್‌ ಹುದ್ದೆಗಳ ಮುಖ್ಯ ಪರೀಕ್ಷೆ ನಡೆಸಿ 9 ತಿಂಗಳಾದರೂ ಫಲಿತಾಂಶ ಪ್ರಕಟಿಸಿಲ್ಲ. ಅತ್ಯಾಧುನಿಕ ತಂತ್ರಜ್ಞಾನ ಬಳಸಿದರೂ ಪ್ರಕ್ರಿಯೆ ವಿಳಂಬವಾಗುತ್ತಿರುವುದು ಅಭ್ಯರ್ಥಿಗಳಲ್ಲಿ ಬೇಸರ ಮೂಡಿಸಿದೆ. ಪ್ರಿಲಿಮಿ

16 Jan 2026 5:49 am
ದೇಗುಲಕ್ಕೆ ಬೆಳ್ಳಿ ಬಾಗಿಲು ಮಾಡಿಸಿ, 10 ಎಕರೆ ಪಿತ್ರಾರ್ಜಿತ ಜಮೀನು ದಾನ ಮಾಡಲು ಮುಂದಾದ ‘ಮಹಾದಾನಿ’ ಅಜ್ಜಿಯ ಕೊಂದ ಸಂಬಂಧಿಕರು

ತೇರದಾಳದ 80 ವರ್ಷದ ಚಂದ್ರವ್ವ ನೀಲಜಗಿ, ಆಸ್ತಿಗಾಗಿ ಸಂಬಂಧಿಕರಿಂದಲೇ ಕೊಲೆಯಾದ ದುರಂತ. ದೇವಸ್ಥಾನಕ್ಕೆ 10 ಎಕರೆ ಜಮೀನು ದಾನ ಮಾಡಲು ಮುಂದಾಗಿದ್ದ ವೃದ್ಧೆಯನ್ನು, ಆಸ್ತಿ ಲಪಟಾಯಿಸಲು ಸಂಚು ರೂಪಿಸಿ ಕೊಂದ ಆರೋಪದ ಮೇಲೆ ನಾಲ್ವರನ್ನ

16 Jan 2026 12:05 am
Vijay Hazare Trophy- ಕರ್ನಾಟಕವನ್ನು ಮಕಾಡೆ ಮಲಗಿಸಿದ ಅಮನ್ ಮೊಖಾಡೆ!; ಸತತ 2ನೇ ಬಾರಿ ಫೈನಲ್ ಗೇರಿದ ವಿದರ್ಭ

Vidarbha Beat Karnataka In VHT- ವಿಜಯ್ ಹಜಾರೆ ಟ್ರೋಫಿ ಟೂರ್ನಿಯಲ್ಲಿ ಹಾಲಿ ಚಾಂಪಿಯನ್ ಕರ್ನಾಟಕ ತಂಡ ತಂಡದ ಅಭಿಯಾನ ಅಂತ್ಯಗೊಂಡಿದೆ. ಬೆಂಗಳೂರಿನಲ್ಲಿ ಗುರುವಾರ ನಡೆದ ಸೆಮಿಫೈನಲ್ ಪಂದ್ಯದಲ್ಲಿ ವಿದರ್ಭ ತಂಡ ಕರ್ನಾಟಕವನ್ನು 6 ವಿಕೆಟ್‌ಗಳಿಂದ ಸ

15 Jan 2026 11:41 pm
ಏಷ್ಯಾದ ಅತಿ ಶ್ರೀಮಂತ ಕಾರ್ಪೊರೇಷನ್ 'ಮುಂಬೈ ಮಹಾನಗರ ಪಾಲಿಕೆ' ಚುನಾವಣೆ 2026 - ಎಕ್ಸಿಟ್ ಪೋಲ್ಸ್ ಹೇಳಿದ್ದೇನು?

ಮುಂಬೈ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ-ಶಿಂಧೆ ಶಿವಸೇನೆ ಮೈತ್ರಿ ಭರ್ಜರಿ ಗೆಲುವು ಸಾಧಿಸಲಿದೆ ಎಂದು ಎಕ್ಸಿಟ್ ಪೋಲ್‌ಗಳು ಭವಿಷ್ಯ ನುಡಿದಿವೆ. 227 ವಾರ್ಡ್‌ಗಳ ಪಾಲಿಕೆಯಲ್ಲಿ ಬಿಜೆಪಿ ಮೈತ್ರಿ 130ಕ್ಕೂ ಹೆಚ್ಚು ಸ್ಥಾನ ಗೆ

15 Jan 2026 11:08 pm
ಇರಾನ್ ಮೇಲಿನ ದಾಳಿಗೆ ತೆರಬೇಕಾದೀತು ಭಾರೀ ಬೆಲೆ; ಮಧ್ಯಪ್ರಾಚ್ಯ ಮತ್ತೆ ರಣಾಂಗಣವಾದರೆ ಗತಿ ಏನು?

ಇರಾನ್‌ ಆಂತರಿಕ ಬಿಕ್ಕಟ್ಟು ಜಾಗತಿಕ ಸಮಸ್ಯೆಯಾಗಿ ಪರಿವರ್ತನೆಗೊಂಡಿದ್ದು, ಅಮೆರಿಕದ ಮಧ್ಯಪ್ರವೇಶದ ಮಾತುಗಳು ಕೇಳಿಬರುತ್ತಿವೆ. ಇದಕ್ಕೆ ಪೂರಕವೆಂಬಂತೆ ಅಮೆರಿಕ ಈಗಾಗಲೇ ಮಧ್ಯಪ್ರಾಚ್ಯದತ್ತ ತನ್ನ ನೌಕಾಸೇನೆಯ ಯುದ್ಧವಾಹಕ ನ

15 Jan 2026 10:50 pm
Google Trends: ಹೊಸ ಅಳಿಯನಿಗೆ ಸಂಕ್ರಾಂತಿ ದಿನ 158 ಬಗೆಯ ಖಾದ್ಯ ಉಣಬಡಿಸಿದ ಹೆಣ್ಣಿನ ಮನೆಯವರು!

ಆಂಧ್ರಪ್ರದೇಶದ ತೆನಾಲಿ ನಗರದಲ್ಲಿ, ಮೊದಲ ಸಂಕ್ರಾಂತಿಗೆ ಅಳಿಯನಿಗಾಗಿ ಕುಟುಂಬವೊಂದು 158 ಬಗೆಯ ಖಾದ್ಯಗಳನ್ನು ತಯಾರಿಸಿ ಗಮನ ಸೆಳೆದಿದೆ. ಇದು ಆಂಧ್ರದ ಸಂಪ್ರದಾಯದಂತೆ ಅಳಿಯನಿಗೆ ರಾಜಮರ್ಯಾದೆ ನೀಡುವ ಸಂಭ್ರಮ. ಸಿಹಿ, ತಿಂಡಿ, ಸಸ

15 Jan 2026 10:24 pm
ಇರಾನ್‌ನಿಂದ ಭಾರತೀಯರ ರಕ್ಷಣೆಗೆ ಮೋದಿ ಸರ್ಕಾರದ ಕಾರ್ಯಾಚರಣೆ; ಜ.16ಕ್ಕೆ ಹಾರಲಿದೆ ಮೊದಲ ವಿಮಾನ

ಅಂದುಕೊಂಡಂತೆ ಇರಾನ್‌ ಹಿಂಸಾತ್ಮಕ ಪ್ರತಿಭಟನೆಗಳಿಂದಾಗಿ ಸಂಕಷ್ಟದಲ್ಲಿ ಸಿಲುಕಿರುವ ಭಾರತೀಯರ ರಕ್ಷಣೆಗಾಗಿ, ಕೇಂದ್ರ ಸರ್ಕಾರ ಮುಂದಡಿ ಇಟ್ಟಿದೆ. ನಾಳೆ (ಜ.16-ಶುಕ್ರವಾರ) ಇರಾನ್‌ನಿಂದ ಭಾರತೀಯರನ್ನು ಕರೆತರಲು ಮೊದಲ ವಿಮಾನವು

15 Jan 2026 9:09 pm
TATA Mumbai Marathon 2026; ಪ್ಯಾಲಿಯೇಟಿವ್ ಕೇರ್‌ಗಾಗಿ ಮಂಗಳೂರಿನಲ್ಲಿ ₹5 ಲಕ್ಷಕ್ಕೂ ಅಧಿಕ ನಿಧಿ ಸಂಗ್ರಹಿಸಿದ ಹಸೀನಾ ಥೆಮಾಲಿ!

Haseena Themali Contribution To TMM 2026- ಓಟಗಾರ್ತಿ ಹಸೀನಾ ಥೆಮಾಲಿ ಅವರು ಟಾಟಾ ಮುಂಬೈ ಮ್ಯಾರಥಾನ್‌ನಲ್ಲಿ ಮೊದಲ ಬಾರಿಗೆ ₹5,01,001 ನಿಧಿ ಸಂಗ್ರಹಿಸಿದ್ದಾರೆ. 95 ದಾನಿಗಳ ನೆರವಿನಿಂದ ಕರ್ನಾಟಕದಲ್ಲಿ ಪ್ಯಾಲಿಯೇಟಿವ್ ಕೇರ್ ಸೇವೆಗಳ ಬಲವರ್ಧನೆಗೆ ಇದು ಕೊಡ

15 Jan 2026 9:04 pm
ಸಂಕ್ರಾಂತಿ ಹಬ್ಬವನ್ನ ಭರ್ಜರಿಯಾಗಿ ಆಚರಿಸಿದ ಸಿನಿ ತಾರೆಯರು

ಸಂಕ್ರಾಂತಿ ಹಬ್ಬವನ್ನ ಭರ್ಜರಿಯಾಗಿ ಆಚರಿಸಿದ ಸಿನಿ ತಾರೆಯರು

15 Jan 2026 9:01 pm
ಉಡುಪಿ ರೈಲು ನಿಲ್ದಾಣದಲ್ಲಿ 2.4 ಕೋಟಿ ವೆಚ್ಚದ ಸೌಲಭ್ಯಗಳ ಲೋಕಾರ್ಪಣೆ; 2 ರೈಲು ವಿಸ್ತರಣೆ ಭರವಸೆ ನೀಡಿದ ಸಂಸದ ಕೋಟ

ಉಡುಪಿ ರೈಲು ನಿಲ್ದಾಣದಲ್ಲಿ ಪ್ರಯಾಣಿಕರ ಬಹುದಿನದ ಬೇಡಿಕೆ ಈಡೇರಿದೆ. ಸುಮಾರು 2.40 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿದ ಹೊಸ ಸೌಲಭ್ಯಗಳನ್ನು ಲೋಕಾರ್ಪಣೆ ಮಾಡಲಾಗಿದೆ. ಅಮೃತ ಭಾರತ ರೈಲು ನಿಲ್ದಾಣ ಯೋಜನೆಯಡಿ ನಿಲ್ದಾಣಕ್ಕೆ ಹೊಸ ಮ

15 Jan 2026 8:42 pm
U19 World Cup- ಹೆನಿಲ್ ಪಟೇಲ್ ದಾಳಿಗೆ ನಲುಗಿದ ಅಮೆರಿಕ; ಬೌಲಿಂಗ್ ನಲ್ಲಿ ಆಪತ್ಬಾಂಧವನಾದ ವೈಭವ್ ಸೂರ್ಯವಂಶಿ!

India U19 Vs USA U19- ಐಸಿಸಿ ಅಂಡರ್ 19 ಏಕದಿನ ವಿಶ್ವಕಪ್ ನಲ್ಲಿ ಆಯುಷ್ ಮ್ಹಾತ್ರೆ ನೇತೃತ್ವದ ಭಾರತ ತಂಡ ಶುಭಾರಂಭ ಮಾಡಿದೆ. ಬಿ ಬಣದಲ್ಲಿರುವ ಟೀಂ ಇಂಡಿಯಾ ತನ್ನ ಮೊದಲ ಪಂದ್ಯದಲ್ಲಿ ಅಮೆರಿಕ ತಂಡವನ್ನು ಸುಲಭವಾಗಿ ಸೋಲಿಸಿದೆ. ಹೆನಿಲ್ ಪಟೇಲ್

15 Jan 2026 8:28 pm
ಕಾರಿನ ಸೈಲೆನ್ಸರ್ ಮಾರ್ಪಡಿಸಿ ರಸ್ತೆಯಲ್ಲಿ ಜನರಿಗೆ ಕಿರಿಕಿರಿ; 1.1 ಲಕ್ಷ ರೂ. ದಂಡ ವಿಧಿಸಿದ ಬೆಂಗಳೂರು ಪೊಲೀಸ್‌!

ಬೆಂಗಳೂರಿನಲ್ಲಿ ಕಾರಿನ ಸೈಲೆನ್ಸರ್ ಅಕ್ರಮವಾಗಿ ಮಾರ್ಪಡಿಸಿ, ಬೆಂಕಿ ಚಿಮ್ಮಿಸುತ್ತಾ, ವಿಪರೀತ ಶಬ್ದ ಮಾಡುತ್ತಿದ್ದ ಕೇರಳ ಮೂಲದ ವಿದ್ಯಾರ್ಥಿಗೆ 1.11 ಲಕ್ಷ ರೂ. ದಂಡ ವಿಧಿಸಲಾಗಿದೆ. ಕಾರಿನ ಬೆಲೆಗಿಂತ ಹೆಚ್ಚಿನ ದಂಡ ವಿಧಿಸಿ, ಕಾನೂ

15 Jan 2026 8:24 pm
'ಈ ಸಲ ಬುಲೆಟ್ ಮಿಸ್ ಆಗಲ್ಲ……' - ಟ್ರಂಪ್ ಗೆ ನೇರವಾಗಿ ಬೆದರಿಕೆ ಹಾಕಿದ ಇರಾನ್! ಏನು ಈ ಮಾತಿನ ಅರ್ಥ?

ಇರಾನ್ ಸರ್ಕಾರಿ ಟಿವಿ ಚಾನೆಲ್‌ನಲ್ಲಿ ಪ್ರಸಾರವಾದ ವಿಡಿಯೋವೊಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಬೆದರಿಕೆ ಹಾಕಿದೆ. 2024ರ ಚುನಾವಣಾ ರ್ಯಾಲಿಯಲ್ಲಿ ಟ್ರಂಪ್‌ಗೆ ಗುಂಡು ತಗುಲಿದ ಘಟನೆಯ ವಿಡಿಯೋವನ್ನು ತೋರಿಸಿ, ಈ ಬಾರಿ

15 Jan 2026 8:16 pm
Explainer- ಟಿ20 ಕ್ರಿಕೆಟ್ ನಲ್ಲಿ ಹೊಸ ನಿಯಮ! ಏನಿವು`DB' ಮತ್ತು `DF'? `ಇಂಪ್ಯಾಕ್ಟ್ ಪ್ಲೇಯರ್' ಗಿಂತ ಹೇಗೆ ಭಿನ್ನ?

Big Bash League 2026-27 New Rules- ಆಸ್ಟ್ರೇಲಿಯಾ ಜನಪ್ರಿಯ ಟಿ20 ಕ್ರಿಕೆಟ್ ಲೀಗ್ ಆಗಿರುವ ಬಿಗ್ ಬ್ಯಾಷ್ ಲೀಗ್ 2026-27ರ ಆವೃತ್ತಿಯಿಂದ 'ಡಿಸಿಗ್ನೇಟೆಡ್ ಬ್ಯಾಟರ್' ಮತ್ತು 'ಡಿಸಿಗ್ನೇಟೆಡ್ ಫೀಲ್ಡರ್' ಎಂಬ ಹೊಸ ನಿಯಮಗಳನ್ನು ಪರಿಚಯಿಸಲಾಗುತ್ತಿದೆ. ಈ ನಿ

15 Jan 2026 7:13 pm
ಮುಂದುವರಿದ ನಕ್ಸಲರ ಶರಣಾಗತಿ ಪರ್ವ, ಸಂಕ್ರಾಂತಿಯಂದೇ ಛತ್ತೀಸ್‌ಗಢದಲ್ಲಿ ಶರಣಾದ 52 ಮಾವೋವಾದಿಗಳು

ಛತ್ತೀಸ್‌ಗಢದ ಬಿಜಾಪುರ ಜಿಲ್ಲೆಯಲ್ಲಿ ಗುರುವಾರ 52 ಜನ ಮಾವೋವಾದಿಗಳು ಪೊಲೀಸರಿಗೆ ಶರಣಾಗಿದ್ದಾರೆ. ಇವರಲ್ಲಿ 49 ಜನರ ತಲೆಗೆ ಒಟ್ಟು 1.41 ಕೋಟಿ ರೂ. ಬಹುಮಾನವಿತ್ತು. ಡಿವಿಷನಲ್ ಕಮಿಟಿ ಸದಸ್ಯ ಲಖು ಕರಮ್ ಸೇರಿದಂತೆ ಮೂವರು ಪ್ರಮುಖ ನಾ

15 Jan 2026 7:07 pm
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ: ರಾಜ್ಯ ಸರ್ಕಾರದ ವಿರುದ್ಧ ಬಸವರಾಜ ಬೊಮ್ಮಾಯಿ ವಾಗ್ದಾಳಿ

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಮಾಜಿ ಸಿಎಂ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ವಾಗ್ದಾಳಿ ನಡೆಸಿದ್ದಾರೆ. ಹೀಗೆ ಮುಂದುವರಿದರೆ ಜನರು ಈ ಸರ್ಕಾರದ ವಿರುದ್ಧ ತಿರುಗಿ ಬೀಳ

15 Jan 2026 7:00 pm
ಅನಾರೋಗ್ಯಕರ ಲೈಫ್‌ಸ್ಟೈಲ್

ಅನಾರೋಗ್ಯಕರ ಲೈಫ್‌ಸ್ಟೈಲ್

15 Jan 2026 6:57 pm
Baby planning :ವಯಸ್ಸಾದ ಮೇಲೂ ಮಗು ಬೇಕಂದ್ರೆ ಇಲ್ಲಿದೆ ಪರಿಹಾರ| Dr. Meghana Nyapathi

Baby planning :ವಯಸ್ಸಾದ ಮೇಲೂ ಮಗು ಬೇಕಂದ್ರೆ ಇಲ್ಲಿದೆ ಪರಿಹಾರ| Dr. Meghana Nyapathi

15 Jan 2026 6:45 pm
ಮಸ್ಕತ್ ತಲುಪಿದ ಹೆಮ್ಮೆಯ INSV ಕೌಂಡಿನ್ಯ ನೌಕೆ; ಭಾರತದ ಪುರಾತನ ನೌಕಾ ಪೌಂಡಿತ್ಯಕ್ಕೆ ಇದಕ್ಕಿಂತ ಸಾಕ್ಷಿ ಬೇಕೆ?

ಪ್ರಾಚೀನ ಭಾರತದ ನೌಕಾ ಪಾಂಡಿತ್ಯವನ್ನು ಪ್ರಶ್ನಿಸಿದವರಿಗೆಲ್ಲಾ ಉತ್ತರವೆಂಬಂತೆ, ಐಎನ್‌ಎಸ್‌ವಿ ಕೌಂಡಿನ್ಯ ಹಡಗು ಯಶಸ್ವಿ ಸಮುದ್ರಯಾನವನ್ನು ಪೂರೈಸಿದೆ. ಗುಜರಾತ್‌ನ ಪೋರಬಂದರ್‌ನಿಂದ ಹೊರಟಿದ್ದ ಈ ಇಂಜಿನ್‌ರಹಿತ ಹಡಗು, ನಿ

15 Jan 2026 6:42 pm
ಬೆಂಗಳೂರು ಗವಿಗಂಗಾಧೇಶ್ವರ ದೇವಾಲಯದ ಪ್ರಧಾನ ಅರ್ಚಕರಿಂದ 2026ರ ಸಂಕ್ರಾಂತಿ ಭವಿಷ್ಯ - ಸೂರ್ಯರಶ್ಮಿಯ ಸ್ಪರ್ಶ ಫಲವೇನು?

ಬೆಂಗಳೂರಿನ ಗವಿಗಂಗಾಧರೇಶ್ವರ ದೇವಸ್ಥಾನದಲ್ಲಿ ಮಕರ ಸಂಕ್ರಾಂತಿಯಂದು ಸೂರ್ಯನ ಕಿರಣಗಳು ಶಿವಲಿಂಗವನ್ನು ಸ್ಪರ್ಶಿಸಿವೆ. ಇದು ದೇಶಕ್ಕೆ ಶುಭ ಸೂಚನೆ ನೀಡಿದೆ. ಪ್ರಧಾನ ಅರ್ಚಕರ ಪ್ರಕಾರ, ಯಾವುದೇ ಅಹಿತಕರ ಘಟನೆಗಳು ನಡೆಯುವುದಿಲ

15 Jan 2026 6:39 pm
ಗೌರಿಬಿದನೂರಿನ ಭೂಮೇನಹಳ್ಳಿ ಬೆಂಗಳೂರಿನ ಮೌಂಟ್ ಕಾರ್ಮೆಲ್ ಕಾಲೇಜು ಆಯೋಜಿಸಿದ್ದ NSS ಶಿಬಿರ ಯಶಸ್ವಿ

ಗೌರಿಬಿದನೂರು ಬಳಿಯ ಭೂಮೇನಹಳ್ಳಿಯಲ್ಲಿ ಮೌಂಟ್ ಕಾರ್ಮೆಲ್ ಕಾಲೇಜು ವತಿಯಿಂದ 7 ದಿನಗಳ ಎನ್‌ಎಸ್‌ಎಸ್ ಶಿಬಿರ ನಡೆಯಿತು. ಗ್ರಾಮೀಣ ಭಾಗದ ನಾಗರಿಕರಲ್ಲಿ ಶಿಕ್ಷಣ, ಬಾಲಕಾರ್ಮಿಕ ಪದ್ಧತಿ, ಬಾಲ್ಯವಿವಾಹ ಹಾಗೂ ಮಾದಕ ವ್ಯಸನಗಳ ವಿರುದ

15 Jan 2026 6:34 pm
ಗಿಲ್ಲಿ ನಟನಿಂದ ಪಾಠ ಕಲಿತೆ ಎಂದ ಅಶ್ವಿನಿ ಗೌಡ, ಏನದು?

ಗಿಲ್ಲಿ ನಟನಿಂದ ಪಾಠ ಕಲಿತೆ ಎಂದ ಅಶ್ವಿನಿ ಗೌಡ, ಏನದು?

15 Jan 2026 6:11 pm
ಅಂತಿಮ ಘಟ್ಟದಲ್ಲಿ ಮೊದಲ ಹಂತದ ಭಾರತ-ಅಮೆರಿಕ ವ್ಯಾಪಾರ ಒಪ್ಪಂದ, ಸಹಿ ಯಾವಾಗ?

ಭಾರತ ಮತ್ತು ಅಮೆರಿಕ ನಡುವಿನ ವಾಣಿಜ್ಯ ಒಪ್ಪಂದದ ಮೊದಲ ಹಂತವು ಅಂತಿಮಗೊಳ್ಳುವ ಸನಿಹದಲ್ಲಿದೆ ಎಂದು ವಾಣಿಜ್ಯ ಕಾರ್ಯದರ್ಶಿ ರಾಜೇಶ್ ಅಗರ್ವಾಲ್ ತಿಳಿಸಿದ್ದಾರೆ. ಈ ಒಪ್ಪಂದವು ಭಾರತೀಯ ಸರಕುಗಳ ಮೇಲೆ ಅಮೆರಿಕ ವಿಧಿಸಿರುವ ಭಾರೀ

15 Jan 2026 6:07 pm
ಪೋಷಕರಿಂದಲೇ ಮಕ್ಕಳನ್ನು ಕೊಂದ ಬುಲೆಟ್‌ನ ಹಣ ವಸೂಲಿ; ʻಟೆಹ್ರಾನ್‌ ಹಾರರ್‌ʼ ಬಿಚ್ಚಿಟ್ಟ ಭಾರತದಲ್ಲಿರುವ ಇರಾನಿಯನ್ನರು!

ಅಕ್ಷರಶಃ ರಣಾಂಗಣವಾಗಿರುವ ಇರಾನ್‌ ರಾಜಧಾನಿ ಟೆಹ್ರಾನ್‌ನಲ್ಲಿ, ಖಮೇನಿ ಆಡಳಿತ ವಿರೋಧಿಗಳ ರಕ್ತ ನದಿಯಂತೆ ಹರಿಯುತ್ತಿದೆ. ಪ್ರತಿಭಟನಾಕಾರರನ್ನು ಹತ್ತಿಕ್ಕಲು ಕಂಡು ಕೇಳರಿಯದ ದಮನ ಕಾರ್ಯಕ್ಕೆ ಇಳಿದಿರುವ ಭದ್ರತಾ ಪಡೆಗಳು, ಮಾ

15 Jan 2026 6:06 pm
ಸಂಕ್ರಾಂತಿ ಹಬ್ಬವನ್ನ ಅದ್ಧೂರಿಯಾಗಿ ಆಚರಿಸಿದ ತಾರೆಯರು

ಸಂಕ್ರಾಂತಿ ಹಬ್ಬವನ್ನ ಅದ್ಧೂರಿಯಾಗಿ ಆಚರಿಸಿದ ತಾರೆಯರು

15 Jan 2026 5:55 pm
‘ಆಪರೇಷನ್ ಸಿಂಧೂರ್’ ವೇಳೆ ನಾಶವಾದ ಮುರಿ ಕಟ್ಟಡವೇ ಉಗ್ರವಾದಿಗಳ ಹೆಡ್ ಆಫೀಸ್ - ಒಪ್ಪಿಕೊಂಡ ಲಷ್ಕರ್ ನಾಯಕ

ಭಾರತದ ಆಪರೇಷನ್ ಸಿಂಧೂರ್ ಕಾರ್ಯಾಚರಣೆಯ ಬಗ್ಗೆ ಪಾಕಿಸ್ತಾನದ ಉಗ್ರ ಸಂಘಟನೆಯ ಮುಖ್ಯ ಕಮಾಂಡರ್ ಹಫೀಸ್ ಅಬ್ದುಲ್ ರವೂಫ್ ಮಹತ್ವದ ಮಾಹಿತಿ ನೀಡಿದ್ದಾನೆ. ಪಾಕಿಸ್ತಾನದ ಮುರ್ಕೆಡೆಯಲ್ಲಿರುವ ಉಗ್ರರ ತರಬೇತಿ ಶಿಬಿರದ ಮೇಲೆ ಭಾರತ

15 Jan 2026 5:55 pm
ಉಡುಪಿಯಲ್ಲಿ ವರ್ಷದ ಏಕೈಕ ಹಗಲು ಉತ್ಸವ ’ಚೂರ್ಣೋತ್ಸವ’ಕ್ಕೆ ತೆರೆ: ಕಿಕ್ಕಿರಿದು ಸೇರಿದ ಭಕ್ತ ಸಮೂಹ

Udupi Churnotsava : ಮಕರ ಸಂಕ್ರಾಂತಿಯ ದಿನ ರಾತ್ರಿಯಂದು ನಡೆಯುವ ಮೂರು ತೇರು ಉತ್ಸವದ ಮರುದಿನ ನಡೆಯುವ ಚೂರ್ಣೋತ್ಸವ ಉಡುಪಿಯಲ್ಲಿ ಸಂಪನ್ನಗೊಂಡಿದೆ. ಹಗಲು ಹೊತ್ತಿನಲ್ಲಿ ನಡೆಯುವ ಉಡುಪಿಯ ಏಕೈಕ ಹಗಲು ತೇರು ಉತ್ಸವ ಇದಾಗಿದೆ. ಈ ಧಾರ್ಮಿಕ ಕ

15 Jan 2026 5:46 pm
ಟಿ20 ವಿಶ್ವಕಪ್ ಗೆಲ್ಲುವ ಉಮೇದಿನಲ್ಲಿರುವ ಭಾರತಕ್ಕೆ ಗಾಯಾಳುಗಳದ್ದೇ ಚಿಂತೆ! ಏನಂತೆ ವಾಶಿಂಗ್ಟನ್ ಸುಂದರ್ ಕತೆ?

Washington Sundar Injury- ಭಾರತ ಮತ್ತು ಶ್ರೀಲಂಕಾಗಳಲ್ಲಿ ಈ ಬಾರಿ ನಡೆಯಲಿರುವ ಟಿ20 ವಿಶ್ವಕಪ್ ಅನ್ನು ಗೆಲ್ಲಬೇಕೆಂಬ ಛಲದಲ್ಲಿರುವ ಭಾರತ ತಂಡವನ್ನು ಇದೀಗ ಗಾಯದ ಸಮಸ್ಯೆ ಕಾಡುತ್ತಿದೆ. ರಿಷಬ್ ಪಂತ್ ಮತ್ತು ತಿಲಕ್ ವರ್ಮಾ ಅವರ ಬಳಿಕ ಇದೀಗ ವಾಷಿ

15 Jan 2026 5:06 pm
Explained: 75 ದೇಶಗಳ ವಲಸೆ ವೀಸಾ ಪ್ರಕ್ರಿಯೆ ಸ್ಥಗಿತಗೊಳಿಸಿದ ಅಮೆರಿಕ; ಕಾನೂನುಬದ್ಧ ಪ್ರವೇಶ ಮಾರ್ಗ ನಿರ್ಬಂಧಿಸಲು ಸ್ಕೆಚ್

ವೀಸಾ ಪ್ರಹಾರದ ತೀವ್ರತೆಯನ್ನು ಹೆಚ್ಚಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ದಿನಕ್ಕೊಂದು ಹೊಸ ನಿಯಮಗಳ ಮೂಲಕ ಅನ್ಯ ದೇಶಗಳಿಂದವ ವಲಸಿಗರು ಅಮೆರಿಕಕ್ಕೆ ಬರುವುದನ್ನು ತಡೆಯುವಲ್ಲಿ ನಿರತರಾಗಿದ್ದಾರೆ. ಇದೀಗ ಟ್ರಂಪ

15 Jan 2026 5:02 pm
ಕರ್ನಾಟಕದಲ್ಲಿ 11 ತಿಂಗಳಲ್ಲಿ ಹೂಡಿಕೆಯಾದ ಬಂಡವಾಳ ಎಷ್ಟು? ಮಾಹಿತಿ ನೀಡಿದ ಸಚಿವ ಎಂಬಿ ಪಾಟೀಲ್

ಬೆಂಗಳೂರಿನಲ್ಲಿ ನಡೆದ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ 10.27 ಲಕ್ಷ ಕೋಟಿ ರೂ. ಹೂಡಿಕೆ ಖಾತ್ರಿಯಾಗಿತ್ತು. ಡಿಸೆಂಬರ್ ಅಂತ್ಯಕ್ಕೆ 4.71 ಲಕ್ಷ ಕೋಟಿ ರೂ. ನೈಜ ಹೂಡಿಕೆ ರಾಜ್ಯಕ್ಕೆ ಬಂದಿದೆ. ತಯಾರಿಕಾ ವಲಯ, ಮರುಬಳಕೆ ಇಂಧನ, ಮೂಲಸೌಕರ

15 Jan 2026 4:45 pm
ಸಂಕ್ರಾತಿಗೆ ಅಳಿಯನಿಗೆ 158 ಬಗೆಯ ಖಾದ್ಯ ಉಣಬಡಿಸಿದ ಆಂಧ್ರ ಪ್ರದೇಶದ ಕುಟುಂಬ: ವಿಡಿಯೋ ವೈರಲ್‌, ಆಂಧ್ರಪ್ರದೇಶದಲ್ಲಿ ಏನಿದು ವಿಶೇಷ ಸಂಕ್ರಾತಿ ಆಚರಣೆ?

ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯಲ್ಲಿ ಸಂಕ್ರಾಂತಿ ಹಬ್ಬವನ್ನು ವಿಭಿನ್ನವಾಗಿ ಆಚರಿಸಲಾಗಿದೆ. ತೆನಾಲಿ ಪಟ್ಟಣದ ಒಂದು ಕುಟುಂಬ ತಮ್ಮ ಅಳಿಯನಿಗಾಗಿ 158 ಬಗೆಯ ಅಡುಗೆಗಳನ್ನು ತಯಾರಿಸಿ ವಿಶೇಷ ಆತಿಥ್ಯ ನೀಡಿದೆ. ಇದು ಮೊದಲ ಸಂಕ್ರ

15 Jan 2026 4:44 pm
1 ಲಕ್ಷ ಬಹುಮಹಡಿ ವಸತಿ ಯೋಜನೆ: ಕೇವಲ 9.70 ಲಕ್ಷ ರೂ.ಗೆ ಬೆಂಗಳೂರಿನಲ್ಲಿ 1 ಬಿಎಚ್‌ಕೆ ಫ್ಲಾಟ್! ಅರ್ಜಿ ಸಲ್ಲಿಸುವುದು ಹೇಗೆ?

ಬೆಂಗಳೂರಿನಲ್ಲಿ ಸ್ವಂತ ಮನೆ ಹೊಂದುವ ಕನಸು ಕಾಣುತ್ತಿರುವವರಿಗೆ ಕರ್ನಾಟಕ ಸರ್ಕಾರದಿಂದ ಸಿಹಿ ಸುದ್ದಿ. ಮುಖ್ಯಮಂತ್ರಿಗಳ ಒಂದು ಲಕ್ಷ ಬಹುಮಹಡಿ ಮನೆ ಯೋಜನೆಯಡಿ ಕಡಿಮೆ ದರದಲ್ಲಿ ಉತ್ತಮ ಗುಣಮಟ್ಟದ ಫ್ಲಾಟ್‌ಗಳನ್ನು ನೀಡಲಾಗುತ

15 Jan 2026 4:24 pm
ಮಹಾರಾಷ್ಟ್ರ ಚುನಾವಣೆಯಲ್ಲಿ ಶಾಯಿ ವಿವಾದ: ‘ಮಾರ್ಕರ್ ಪೆನ್’ ಬಳಕೆಗೆ ಠಾಕ್ರೆ ಬ್ರದರ್ಸ್‌ ಕಿಡಿ, ಆಯೋಗ ಸ್ಪಷ್ಟನೆ

ಮಹಾರಾಷ್ಟ್ರದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮತದಾರರ ಬೆರಳಿಗೆ ಗುರುತು ಹಾಕಲು 'ಅಳಿಸಲಾಗದ ಶಾಯಿ'ಯ ಬದಲಿಗೆ 'ಮಾರ್ಕರ್ ಪೆನ್' ಬಳಸುತ್ತಿರುವುದು ವಿವಾದಕ್ಕೆ ಕಾರಣವಾಗಿದೆ. ಈ ಮಾರ್ಕರ್ ಗುರುತನ್ನು ರಾಸಾಯನಿಕ ಬಳಸಿ ಅಳಿಸಬ

15 Jan 2026 4:22 pm
ರಾಜ್ಯ ರಾಜಕೀಯಕ್ಕೆ ಮರಳುವ ಸುಳಿವು ಕೊಟ್ಟ ಎಚ್‌ಡಿಕೆ: ಯಾವಾಗ ಎಂಟ್ರಿ ನೀಡುತ್ತಾರೆ ಕೇಂದ್ರ ಸಚಿವ

ನಾನು ರಾಜ್ಯ ರಾಜಕೀಯದಿಂದ ದೂರ ಸರಿಯುವುದಿಲ್ಲ ಎಂದು ಕೇಂದ್ರ ಸಚಿವ ಎಚ್‌ಡಿ ಕುಮಾರಸ್ವಾಮಿ ಅವರು ಹೇಳಿದರು. ಬೆಂಗಳೂರಿನಲ್ಲಿ ಗುರುವಾರ ಮಾತನಾಡಿದ ಅವರು, ರಾಜ್ಯ ರಾಜಕಾರಣಕ್ಕೆ ಮರಳುವ ಸುಳಿವು ನೀಡಿದರು. ಇದೇ ವೇಳೆ ನಾಡಿನ ಜನರ

15 Jan 2026 4:12 pm
Explained: ಇರಾನ್‌ನಲ್ಲಿ ಸರ್ಕಾರ ಬದಲಾದರೆ ಭಾರತಕ್ಕೆ ನಷ್ಟ, ಪಾಕಿಸ್ತಾನ ಮತ್ತು ಚೀನಾಕ್ಕೆ ಅದೇ ಇಷ್ಟ; ನಿಮಗೆ ಇಕ್ವೇಷನ್‌ ಗೊತ್ತಿರಲಿ

ಇರಾನ್‌ ಹಿಂಸಾತ್ಮಕ ಪ್ರತಿಭಟನೆಗಳನ್ನು ನೋಡಿ ಹೇಗೆ ಅಮೆರಿಕ ನಗುತ್ತಿದೆಯೋ ಹಾಗೆಯೇ ಪಾಕಿಸ್ತಾನ ಮತ್ತು ಚೀನಾ ಕೂಡ ಖಮೇನಿ ಆಡಳಿತ ಬದಲಾಗುವುದನ್ನು ಕಾಯುತ್ತಿದೆ. ಇರಾನ್‌ನಲ್ಲಿ ಸರ್ಕಾರ ಬದಲಾವಣೆ ಈ ಎರಡೂ ದೇಶಗಳಿಗೆ ಲಾಭ ತಂದ

15 Jan 2026 4:10 pm
ಸೌದಿ ಅರೇಬಿಯಾ ಹುಟ್ಟುವ ಮೊದಲೇ ಅಲ್ಲಿ ಜನಿಸಿದ್ದ, 143 ವರ್ಷದ ಹಿರಿಯಜ್ಜ ನಿಧನ - ಮರುಭೂಮಿ ಮಹಾದೇಶವಾಗಿದ್ದನ್ನು ನೋಡಿದ್ದ ಏಕೈಕ ಜೀವ

ಸೌದಿ ಅರೇಬಿಯಾದ ಅತ್ಯಂತ ಹಿರಿಯ ನಾಗರಿಕ, 142 ವರ್ಷಗಳ ಕಾಲ ಜೀವಿಸಿದ್ದ ನಾಸರ್ ಬಿನ್ ರಾಡನ್ ಅಲ್ ರಶೀದ್ ಅಲ್ ವಡೇಯ್ ಅವರು ನಿಧನರಾಗಿದ್ದಾರೆ. 1800ರ ದಶಕದ ಕೊನೆಯಲ್ಲಿ ಜನಿಸಿದ ಇವರು, ಆಧುನಿಕ ಸೌದಿ ಅರೇಬಿಯಾ ಉದಯಿಸುವುದಕ್ಕೂ ಮುನ್ನ

15 Jan 2026 4:05 pm
ಸಂಕ್ರಾಂತಿ ಹಬ್ಬ ಆಚರಿಸಿದ ವಿಜಯಲಕ್ಷ್ಮೀ ದರ್ಶನ್ ಮತ್ತು ಮಾಲಾಶ್ರೀ ಕುಟುಂಬ

ಸಂಕ್ರಾಂತಿ ಹಬ್ಬ ಆಚರಿಸಿದ ವಿಜಯಲಕ್ಷ್ಮೀ ದರ್ಶನ್ ಮತ್ತು ಮಾಲಾಶ್ರೀ ಕುಟುಂಬ

15 Jan 2026 3:56 pm
BTS World Tour: ಮೊದಲ ಪಟ್ಟಿಯಲ್ಲಿ ಭಾರತೀಯ ಆರ್ಮಿಗಳಿಗೆ ನಿರಾಶೆ, ಯಾವ್ಯಾವ ದೇಶಗಳಲ್ಲಿ ಕಾನ್ಸರ್ಟ್‌? ಇಲ್ಲಿದೆ ಲಿಸ್ಟ್‌

ಬಿಟಿಎಸ್ ಆರ್ಮಿಗಳು ಕಾತುರದಿಂದ ಕಾಯುತ್ತಿದ್ದ ಕ್ಷಣ ಬಂದಿದೆ. ಬಿಟಿಎಸ್ ತಮ್ಮ 5ನೇ ಆಲ್ಬಂ ಬಿಡುಗಡೆ ಬಳಿಕ 2026-27ರಲ್ಲಿ ವಿಶ್ವ ಪ್ರವಾಸ ಕೈಗೊಳ್ಳಲಿದೆ. ಈ ಪ್ರವಾಸ ಏಪ್ರಿಲ್ 9ರಂದು ದಕ್ಷಿಣ ಕೊರಿಯಾದ ಗೊಯಾಂಗ್‌ನಲ್ಲಿ ಆರಂಭವಾಗಲಿದ

15 Jan 2026 3:39 pm
`ಅವಳ ಕನಸಿಗಾಗಿ ನನ್ನ ಕೆಲಸ ಬಿಟ್ಟೆ; ಮಕ್ಕಳ ನೋಡಿದೆ; ಈಗ ಹೀಗನ್ನೋದಾ?': ಮೇರಿ ಕೋಂ ಆರೋಪಗಳಿಗೆ ಮಾಜಿ ಪತಿ ತಿರುಗೇಟು

Mary Kom Vs Onler- ಖ್ಯಾತ ಬಾಕ್ಸರ್ ಮೇರಿ ಕೋಂ ಮತ್ತು ಅವರ ಮಾಜಿ ಪತಿ ಓನ್ಲರ್ ಅವರ ಆರೋಪ- ಪ್ರತ್ಯಾರೋಪಗಳ ಸರಣಿ ಇದೀಗ ಮುಂದುವರಿದಿದೆ. ವಿಚ್ಛೇದನ ಪಡೆದ ಬಳಿಕ ಮೊದಲ ಬಾರಿಗೆ ಮೇರಿ ಕೊಂ ಅವರು ತಮ್ಮ ಮಾಜಿ ಪತಿಯ ಬಗ್ಗೆ ಅನೇಕ ಆರೋಪಗಳನ್ನು ಮಾಡ

15 Jan 2026 3:37 pm
ಅಮೃತ್ ಭಾರತ್ ಎಕ್ಸ್‌ಪ್ರೆಸ್‌ ರೈಲು ನಮಗೆ ಬೇಡ ಎನ್ನುತ್ತಿರುವ ಕನ್ನಡಿಗರು! ರಾಜ್ಯಕ್ಕೆ ಸಿಕ್ಕ ಹೊಸ ರೈಲಿಗೆ ವಿರೋಧ; ಯಾಕೆ?

ದೇಶಾದ್ಯಂತ 9 ಹೊಸ ಅಮೃತ್ ಭಾರತ್ ಎಕ್ಸ್‌ಪ್ರೆಸ್‌ ರೈಲುಗಳ ಘೋಷಣೆಯಾಗಿದ್ದು, ಬೆಂಗಳೂರು-ಅಲಿಪುರ್ ದ್ವಾರ ನಡುವೆ ಕರ್ನಾಟಕಕ್ಕೆ ಒಂದು ರೈಲು ಸಿಕ್ಕಿದೆ. ಆದರೆ, ಈ ರೈಲು ಕನ್ನಡಿಗರಿಗೆ ಪ್ರಯೋಜನಕ್ಕಿಂತ ವಲಸಿಗರಿಗೆ ಅನುಕೂಲ ಮಾಡ

15 Jan 2026 3:33 pm
ರಾಜ್ಯ ಸರ್ಕಾರದ ನಡೆ ಖಂಡಿಸಿ ಜ.17 ಕ್ಕೆ ಬಳ್ಳಾರಿ ಎಪಿಎಂಸಿ ಆವರಣದಲ್ಲಿ ಬೃಹತ್ ಹೋರಾಟ

ಬಳ್ಳಾರಿಯಲ್ಲಿ ನಡೆದ ಬ್ಯಾನರ್ ಗಲಭೆ ಬಗ್ಗೆ ಜನಾರ್ದನ ರೆಡ್ಡಿ ಹಾಗೂ ಎನ್ ರವಿಕುಮಾರ್ ಅವರು ಶಾಸಕ ಭರತ್ ರೆಡ್ಡಿ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಜನವರಿ 17 ರಂದು ಬಳ್ಳಾರಿಯಲ್ಲಿ ಬೃಹತ್ ಪ್ರತಿಭಟನಾ ಸಮಾವೇಶ ಹಮ್ಮಿಕೊಳ್ಳಲ

15 Jan 2026 3:25 pm
ʻ ಸಿದ್ದರಾಮಯ್ಯನವರ ಬಾಯಿಯೇ ಬಚ್ಚಲು, ಅವರನ್ನೇ ಪಕ್ಷದವರು ಪಾಲಿಸ್ತಿದ್ದಾರೆʼ: ಮಾಜಿ ಸಂಸದ ಪ್ರತಾಪ್ ಸಿಂಹ

ಶಿಡ್ಲಘಟ್ಟದ ಪೌರಾಯುಕ್ತೆಗೆ ಕಾಂಗ್ರೆಸ್ ಮುಖಂಡನೊಬ್ಬ ಧಮ್ಕಿ ಹಾಕಿರುವ ವಿಚಾರವಾಗಿ ರಾಜ್ಯ ಸರ್ಕಾರದ ವಿರುದ್ಧ ಮಾಜಿ ಸಂಸದ ಪ್ರತಾಪ್ ಸಿಂಹ ಕಿಡಿಕಾರಿದರು. ಸಿಎಂ ಸಿದ್ದರಾಯ್ಯನವರೇ ಹಾಗೆ ಮಾತನಾಡುವಾಗ ಅವರ ಪಕ್ಷದವರು ಅದನ್ನ

15 Jan 2026 3:16 pm
ಬೀದಿ ನಾಯಿಯಿಂದ ಹನುಮಾನ್‌ ಮೂರ್ತಿ ಪ್ರದಕ್ಷಿಣೆ; ಕೆಲವರು ದೈವಿಕ ಪವಾಡ ಎಂದರು, ಕೆಲವರು ಪಶುವೈದ್ಯರನ್ನು ಕರೆಸಿದರು

ಉತ್ತರ ಪ್ರದೇಶದ ಬಿಜ್ನೋರ್‌ ಜಿಲ್ಲೆಯ ನಂದಪುರ್‌ ಗ್ರಾಮದಲ್ಲಿರುವ ಪುರಾತನ ಹನುಮಾನ್ ದೇವಾಲಯದಲ್ಲಿ, ಬೀದಿನಾಯಿಯೊಂದು ನಿತ್ಯವೂ ಹನುಮಾನ್‌ ಮೂರ್ತಿಯನ್ನು ಸುತ್ತುತ್ತಿದೆ. ಅತ್ಯಂತ ಕರಾರುವಕ್ಕಾಗಿ ಹನುಮಾನ್‌ ಮೂರ್ತಿಯನ್ನ

15 Jan 2026 3:02 pm
ಕಲ್ಕತ್ತಾ ಹೈಕೋರ್ಟ್‌ನಲ್ಲಿ ನಡೆದ ಗದ್ದಲಕ್ಕೆ ಸುಪ್ರೀಂ ಗರಂ, 'ಭಾವನೆಗಳು ಹದ್ದುಮೀರಬಾರದು' ಎಂದ ನ್ಯಾಯಾಲಯ

ಐ-ಪ್ಯಾಕ್ ಸಂಸ್ಥೆಯ ಮೇಲಿನ ಇ.ಡಿ ದಾಳಿಗೆ ಮಮತಾ ಬ್ಯಾನರ್ಜಿ ಅಡ್ಡಿಪಡಿಸಿದ್ದಾರೆ ಎಂಬ ಆರೋಪದ ವಿಚಾರಣೆ ವೇಳೆ ಕಲ್ಕತ್ತಾ ಹೈಕೋರ್ಟ್‌ನಲ್ಲಿ ನಡೆದ ಗದ್ದಲಕ್ಕೆ ಸುಪ್ರೀಂ ಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಸಾಲಿಸಿಟರ್

15 Jan 2026 2:50 pm
ಪ್ರತಿಭಟನಾಕಾರರನ್ನು ಗಲ್ಲಿಗೇರಿಸುವ ಉದ್ದೇಶವಿಲ್ಲ ಇರಾನ್‌ ಸ್ಪಷ್ಟನೆ: ಇರಾನ್‌ ಹತ್ಯೆಗಳನ್ನು ನಿಲ್ಲಿಸಿದೆ ಎಂದ ಟ್ರಂಪ್‌ ಕೊಟ್ಟ ಎಚ್ಚರಿಕೆ ಏನು?

ಇರಾನ್‌ನಲ್ಲಿ ಖಮೇನಿ ಸರ್ಕಾರದ ವಿರುದ್ಧ ಪ್ರತಿಭಟನೆಗಳು ತೀವ್ರಗೊಂಡಿವೆ. 21 ದಿನಗಳಿಂದ ನಡೆಯುತ್ತಿರುವ ಈ ಪ್ರತಿಭಟನೆಗಳಲ್ಲಿ ಸಾವಿರಾರು ಜನರು ಸಾವನ್ನಪ್ಪಿದ್ದಾರೆ ಮತ್ತು ಬಂಧಿತರಾಗಿದ್ದಾರೆ. ಇನ್ನು, ಈ ನಡುವೆ ಪ್ರತಿಭಟನಾ

15 Jan 2026 2:31 pm
ನರಮಂಡಲದ ಕಾಯಿಲೆ ಜಿ.ಬಿ.ಎಸ್ ಚಿಕಿತ್ಸೆಗೆ 'ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ' ಯೋಜನೆಯಡಿ 2 ಲಕ್ಷ ರೂ. ನೆರವು: ರಾಜ್ಯ ಸರ್ಕಾರದ ಆದೇಶ

ರಾಜ್ಯದ ಜನತೆಗೆ ಮಹತ್ವದ ಮಾಹಿತಿ! ಗಿಲೆನ್-ಬಾರಿ ಸಿಂಡ್ರೋಮ್ (GBS) ಚಿಕಿತ್ಸೆಯನ್ನು ಈಗ 'ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ' ಯೋಜನೆಯಡಿ ಸೇರಿಸಲಾಗಿದೆ. ಈ ಮಹತ್ವದ ನಿರ್ಧಾರದಿಂದಾಗಿ, ಲಕ್ಷಾಂತರ ರೂಪಾಯಿ ವೆಚ್ಚವಾಗುವ ಈ ಚಿಕಿತ

15 Jan 2026 2:13 pm
ಪ್ರಯತ್ನ ವಿಫಲವಾದರೂ ಪ್ರಾರ್ಥನೆ ವಿಫಲ ಆಗಲ್ಲ: ಕುತೂಹಲಕಾರಿ ಟ್ವೀಟ್ ಬಗ್ಗೆ ಸ್ಪಷ್ಟನೆ ನೀಡಿದ್ದ ಡಿಕೆಶಿ

ಪ್ರಯತ್ನ ವಿಫಲವಾದರೂ ಪ್ರಾರ್ಥನೆ ವಿಫಲ ಆಗಲ್ಲ ಎಂದು ಡಿಸಿಎಂ ಡಿಕೆ ಶಿವಕುಮಾರ್ ಅವರು ಟ್ವೀಟ್ ಮಾಡಿದ್ದರು. ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿದ ಬೆನ್ನಲ್ಲೇ ಡಿಕೆ ಶಿವಕುಮಾರ್ ಅವರು ಟ್ವೀಟ್ ಮಾ

15 Jan 2026 1:58 pm
ಭಾರತದ ವೈವಿಧ್ಯತೆಯೇ ಪ್ರಜಾಪ್ರಭುತ್ವದ ಶಕ್ತಿ: ಕಾಮನ್‌ವೆಲ್ತ್ ಸಮ್ಮೇಳನದಲ್ಲಿ ಪ್ರಧಾನಿ ಮೋದಿ

ಭಾರತಕ್ಕೆ ತನ್ನ ವೈವಿಧ್ಯತೆಯೇ ಶಕ್ತಿ. ಅದನ್ನು ಪ್ರಜಾಪ್ರಭುತ್ವದ ಶಕ್ತಿಯಾಗಿ ರೂಪಿಸಿಕೊಂಡಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಪ್ರಜಾಪ್ರಭುತ್ವ ಸಂಸ್ಥೆಗಳು ಅಭಿವೃದ್ಧಿಗೆ ಸ್ಥಿರತೆ, ವೇಗ ಮತ್ತು ವ್ಯಾಪ್ತಿಯನ್ನು ನೀಡ

15 Jan 2026 1:52 pm
ದಕ್ಷಿಣ ಕನ್ನಡ ಜನರಿಗೆ ಗುಡ್‌ನ್ಯೂಸ್! ರಾಷ್ಟ್ರೀಯ ಹೆದ್ದಾರಿ 3 ಯೋಜನೆಗಳ DPRಗೆ ಕೇಂದ್ರ ಸರ್ಕಾರ ಅನುಮೋದನೆ; ಯಾವೆಲ್ಲಾ?

ದಕ್ಷಿಣ ಕನ್ನಡ ಜಿಲ್ಲೆಗೆ ಕೇಂದ್ರ ಸರ್ಕಾರದಿಂದ ಶುಭ ಸುದ್ದಿ. ಮಂಗಳೂರು ಬೈಪಾಸ್, ಸುರತ್ಕಲ್-ಬಿ.ಸಿ.ರೋಡ್ ಅಪ್‌ಗ್ರೇಡ್‌ ಹಾಗೂ ಎನ್‌ಎಚ್ 66ರಲ್ಲಿ ಸರ್ವಿಸ್ ರಸ್ತೆ ನಿರ್ಮಾಣಕ್ಕೆ ಡಿಪಿಆರ್‌ಗಳಿಗೆ ಅನುಮೋದನೆ ದೊರೆತಿದೆ. ಸಂಸದ ಕ

15 Jan 2026 1:48 pm
ʻಅಮೆರಿಕನ್ ಕಂಪನಿಗಳನ್ನು ಆಕ್ರಮಿಸಿಕೊಳ್ಳೋದನ್ನ ಭಾರತೀಯರು ನಿಲ್ಲಿಸಿʼ; H-1B ವೀಸಾ ಜಾರಿ ನಂತರ ಹೆಚ್ಚಿದ ಕಿಚ್ಚು

ಅಮೆರಿಕದ ಪ್ರಜೆಗಳ ಉದ್ಯೋಗ ರಕ್ಷಣೆಗಾಗಿ ಜಾರಿ ಮಾಡಿರುವ H-1B ವೀಸಾ ಕ್ರಮದಿಂದಾಗಿ ಸದ್ಯ ಅಮೆರಿಕದಲ್ಲಿ ಭಾರತೀಯರ ಮೇಲಿನ ದ್ವೇಷ ಕಿಚ್ಚು ಹೆಚ್ಚಾಗುತ್ತಿದೆ. ಸೋಶಿಯಲ್‌ ಮೀಡಿಯಾದಲ್ಲಿ ನಿಂದನೆಗಳು, ಜನಾಂಗೀಯ ಮಾತುಗಳು ಕೇಳಿಬರು

15 Jan 2026 1:35 pm
1962ರ ಯುದ್ಧದ ವೇಳೆ 600 ಕೆಜಿ ಚಿನ್ನ, 3 ಖಾಸಗಿ ವಿಮಾನಗಳನ್ನೇ ದೇಶಕ್ಕೆ ದಾನ ನೀಡಿದ್ದ 'ಮಹಾರಾಣಿ' ನಿಧನ

1962ರ ಭಾರತ-ಚೀನಾ ಯುದ್ಧದ ಸಮಯದಲ್ಲಿ ದೇಶದ ರಕ್ಷಣೆಗಾಗಿ 600 ಕೆಜಿ ಚಿನ್ನ ಹಾಗೂ ಖಾಸಗಿ ವಿಮಾನಗಳನ್ನು ದಾನವಾಗಿ ನೀಡಿದ್ದ ದರ್ಭಾಂಗ ರಾಜಮನೆತನದ ಕೊನೆಯ ಮಹಾರಾಣಿ ಕಾಮಸುಂದರಿ ದೇವಿ (93) ನಿಧನರಾಗಿದ್ದಾರೆ. ಬಿಹಾರದ ದರ್ಭಾಂಗದಲ್ಲಿರ

15 Jan 2026 1:20 pm
ಬೆಂಗಳೂರಿನ ಬೀದಿಗಳಲ್ಲಿ ಟ್ರಂಪ್‌ ವೇಷಧರಿಸಿ US ವೀಸಾ ಮಾರುತ್ತಿರುವ ಅಮೆರಿಕನ್‌ ಹಾಸ್ಯನಟ: ಅಮೆರಿಕಾದ ಬೆಸ್ಟ್‌ ಸೇಲ್ಸ್‌ ಮ್ಯಾನ್‌ ಟ್ರಂಪ್‌ ಎಂದ ನೆಟ್ಟಿಗರು!

ಅಮೆರಿಕ ಅಧ್ಯಕ್ಷ ಟ್ರಂಪ್ ಅವರ 'ಅಮೆರಿಕ ಫಸ್ಟ್' ನೀತಿಯ ಪರಿಣಾಮ ಭಾರತೀಯರ ಮೇಲೆ ಬಿದ್ದಿರುವ ಹಿನ್ನೆಲೆಯಲ್ಲಿ, ಅಮೆರಿಕ ಹಾಸ್ಯನಟನೊಬ್ಬ ಬೆಂಗಳೂರಿನಲ್ಲಿ ಟ್ರಂಪ್ ವೇಷ ಧರಿಸಿ H-1B ವೀಸಾಗಳನ್ನು ಮಾರಾಟ ಮಾಡುತ್ತಿರುವ ವಿಡಿಯೋ ವೈ

15 Jan 2026 1:13 pm
ಬಾಂಗ್ಲಾದೇಶಿಗರು ಕರ್ನಾಟಕಕ್ಕೆ ಹೇಗೆ ಬರ್ತಾರೆ, ಅಮಿತ್ ಶಾ ಕಡಲೆಕಾಯಿ ತಿನ್ನುತ್ತಿದ್ದರಾ? ಪ್ರಿಯಾಂಕ್ ಖರ್ಗೆ ವಾಗ್ದಾಳಿ

ಬಳ್ಳಾರಿಯಿಂದ ಬಿಜೆಪಿ ನಾಯಕರು ಪಾದಯಾತ್ರೆ ಮಾಡಲಿ. ನನಗೂ ಈ ಬಗ್ಗೆ ಕುತೂಹಲ ಇದೆ. ಯಾರ ನೇತೃತ್ವದಲ್ಲಿ ಪಾದಯಾತ್ರೆ ಮಾಡ್ತಾರೆ, ಹೇಗೆ ಮಾಡ್ತಾರೆ ಎಂಬ ಕುತೂಹಲ ನನಗೆ ಇದೆ. ಪಾದಯಾತ್ರೆ ಬಳ್ಳಾರಿಯಲ್ಲಿ ಶುರು ಮಾಡಿ ಬೆಂಗಳೂರಿಗೆ 4 ಜ

15 Jan 2026 12:59 pm
Udupi Paryaya : ಅನ್ನಬ್ರಹ್ಮ ಕ್ಷೇತ್ರಕ್ಕೆ ಬನ್ನಿ, ಸರ್ವಜ್ಞ ಪೀಠವನ್ನೇರಲಿರುವ ಶೀರೂರು ಶ್ರೀಗಳ ಸಂದರ್ಶನ

Shiroor Seer Paryaya : ಕೃಷ್ಣನನಾಡು ಉಡುಪಿಯಲ್ಲಿ ಪರ್ಯಾಯ ಮಹೋತ್ಸವದ ಸಂಭ್ರಮ. ಅಷ್ಟಮಠಗಳಲ್ಲಿ ಒಂದಾದ ಶೀರೂರು ಮಠದ ವೇದವರ್ಥನ ತೀರ್ಥ ಸ್ವಾಮೀಜಿಗಳು ಸರ್ವಜ್ಞ ಪೀಠವನ್ನೇರಲಿದ್ದಾರೆ. ಶ್ರೀಗಳು, ಬೆಂಗಳೂರಿನ ಪೂರ್ಣಪ್ರಜ್ಞ ವಿದ್ಯಾಪೀಠದಲ

15 Jan 2026 12:24 pm
ಹೈಕೋರ್ಟ್‌ಗೆ ಹೋಗಿ, ಸೆನ್ಸಾರ್ ಅನುಮತಿ ಕೋರಿ; 'ಜನ ನಾಯಗನ್' ನಿರ್ಮಾಪಕರಿಗೆ ಸುಪ್ರೀಂ ಕೋರ್ಟ್ ಸೂಚನೆ

'ಜನ ನಾಯಗನ್' ಚಿತ್ರದ ಸೆನ್ಸಾರ್ ಪ್ರಮಾಣಪತ್ರ ವಿಳಂಬ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಮಧ್ಯಪ್ರವೇಶಿಸಲು ನಿರಾಕರಿಸಿದೆ. ಮದ್ರಾಸ್ ಹೈಕೋರ್ಟ್‌ಗೆ ಪ್ರಕರಣವನ್ನು ಹಿಂದಿರುಗಿಸಿ, ಜನವರಿ 20ರೊಳಗೆ ನಿರ್ಧರಿಸುವಂತೆ ಸೂಚಿಸಿದೆ. ನ

15 Jan 2026 12:08 pm
ಕೇರಳದ ಹಾಸ್ಟೆಲ್‌ನಲ್ಲಿ 2 ಅಪ್ರಾಪ್ತ ಕ್ರೀಡಾಪಟುಗಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ: ಪ್ರಕರಣ ದಾಖಲು

ಕೊಲ್ಲಂನ ಭಾರತೀಯ ಕ್ರೀಡಾ ಪ್ರಾಧಿಕಾರದ ಹಾಸ್ಟೆಲ್‌ನಲ್ಲಿ ಇಬ್ಬರು ಕ್ರೀಡಾ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 17 ವರ್ಷದ ಸ್ಯಾಂಡ್ರಾ ಮತ್ತು 15 ವರ್ಷದ ವೈಷ್ಣವಿ ಮೃತಪಟ್ಟಿದ್ದಾರೆ. ಗುರುವಾರ ಮುಂಜಾನೆ ಈ ದುರಂತ

15 Jan 2026 12:05 pm
ಮಹೀಂದ್ರಾ ಎಸ್‌ಯುವಿಗಳಿಗೆ ಮುಗಿಬಿದ್ದ ಜನ, ಕೇವಲ 4 ಗಂಟೆಯಲ್ಲಿ ₹20,500 ಕೋಟಿ ಮೌಲ್ಯದ ಬುಕ್ಕಿಂಗ್!

ಮಹೀಂದ್ರಾ ಅಂಡ್ ಮಹೀಂದ್ರಾ ಕಂಪನಿಯು ತನ್ನ ನೂತನ ಎಸ್‌ಯುವಿಗಳಾದ ಎಕ್ಸ್‌ಯುವಿ 7ಎಕ್ಸ್‌ಒ ಮತ್ತು ಎಲೆಕ್ಟ್ರಿಕ್ ಮಾದರಿಯ ಎಕ್ಸ್‌ಇವಿ 9ಎಸ್‌ ಗಾಗಿ ಬುಕ್ಕಿಂಗ್ ಆರಂಭಿಸಿದ ಕೆಲವೇ ಗಂಟೆಗಳಲ್ಲಿ ದಾಖಲೆ ಬರೆದಿದೆ. ಜನವರಿ 14 ರಂದು ಮ

15 Jan 2026 12:00 pm
ಕನಕಗುರುಪೀಠದ ತಿಂಥಣಿ ಬ್ರಿಜ್ ಸಿದ್ದರಾಮಾನಂದಪುರಿ ಸ್ವಾಮೀಜಿ ವಿಧಿವಶ; ಸಿಎಂ ಸಿದ್ದರಾಮಯ್ಯ ಸೇರಿ ರಾಜಕೀಯ ಗಣ್ಯರಿಂದ ಸಂತಾಪ

ಕಾಗಿನೆಲೆ ಮಹಾಸಂಸ್ಥಾನ ಕನಕಗುರುಪೀಠದ ತಿಂಥಣಿ ಬ್ರಿಜ್ ಶಾಖಾ ಮಠದ ಶ್ರೀ ಸಿದ್ದರಾಮಾನಂದಪುರಿ ಮಹಾಸ್ವಾಮಿಗಳು (53) ಗುರುವಾರ ಮುಂಜಾನೆ ಹೃದಯಾಘಾತದಿಂದ ನಿಧನರಾಗಿದ್ದಾರೆ. ಧಾರ್ಮಿಕ, ಆಧ್ಯಾತ್ಮಿಕ ಮಾರ್ಗದರ್ಶನ ಜೊತೆಗೆ ಸಮಾಜಮ

15 Jan 2026 11:20 am
ಪರಿಶಿಷ್ಟ ಜಾತಿಗಳ ಉಪಯೋಜನೆ: ಗಂಗಾ ಕಲ್ಯಾಣದಿಂದ ಸ್ವಾವಲಂಬಿ ಸಾರಥಿಯವರೆಗೆ ಎಸ್ಸಿ-ಎಸ್ಟಿ ಸಮುದಾಯಕ್ಕೆ ಸಿಗುವ ಸೌಲಭ್ಯಗಳೇನು? ಬಜೆಟ್‌ ಹಂಚಿಕೆ ಎಷ್ಟು?

ಕರ್ನಾಟಕ ಸರ್ಕಾರವು ಪರಿಶಿಷ್ಟ ಜಾತಿ (SC) ಮತ್ತು ಪರಿಶಿಷ್ಟ ಪಂಗಡ (ST) ಸಮುದಾಯಗಳ ಸರ್ವತೋಮುಖ ಅಭಿವೃದ್ಧಿಗಾಗಿ ಹಲವಾರು ಮಹತ್ವದ ಯೋಜನೆಗಳನ್ನು ರೂಪಿಸಿದೆ. ಶಿಕ್ಷಣ, ವಸತಿ, ಕೃಷಿ ಹಾಗೂ ಸ್ವಯಂ ಉದ್ಯಮಗಳಿಗೆ ಉತ್ತೇಜನ ನೀಡುವ ಈ ಯೋಜ

15 Jan 2026 11:06 am
ರಷ್ಯಾ-ಉಕ್ರೇನ್‌ ಶಾಂತಿ ಒಪ್ಪಂದ ತಡವಾಗಲು ಪುಟಿನ್‌ ಅಲ್ಲ, ಝೆಲೆನ್ಸ್ಕಿಯೇ ಕಾರಣ: ಉಕ್ರೇನ್‌ ಶಾಂತಿಮಾತುಕತೆಗಳ ಸ್ಥಗಿತದ ನಡುವೆ ಟ್ರಂಪ್‌ ಅಚ್ಚರಿಯ ಹೇಳಿಕೆ

ರಷ್ಯಾ-ಉಕರೇನ್‌ ನಡುವಿನ 4ವರ್ಷಗಳ ಸುಧೀರ್ಘ ಯುದ್ದವನ್ನು ಕೊನೆಗೊಳಿಸಲು ಅಮೆರಿಕಾ ಮಧ್ಯಸ್ಥಿಕೆಯಲ್ಲಿ ಉಕ್ರೇನ್‌ ಶಾಂತಿ ಒಪ್ಪಂದ ಮಾತುಕತೆಗಳು ಇನ್ನೂ ಯಾವುದೇ ನಿರ್ಣಾಯಕ ಘಟ್ಟ ತಲುಪದೆ ಸ್ಥಗಿತಗೊಂಡಿದ್ದು, ಈ ಬೆನ್ನಲ್ಲೆ, ಅ

15 Jan 2026 11:03 am
ಕೇಂದ್ರ ಬಜೆಟ್‌ನಲ್ಲಿ ಇಂಧನ ವಲಯಕ್ಕೆ ಈ ಬಾರಿ ಬಂಪರ್‌ ಅನುದಾನದ ನಿರೀಕ್ಷೆ; ಷೇರುಗಳ ಮೇಲೆ ಹೂಡಿಕೆದಾರರ ಕಣ್ಣು!

ಮುಂಬರುವ ಕೇಂದ್ರ ಬಜೆಟ್‌ನಲ್ಲಿ ಇಂಧನ ವಲಯವು ಕ್ರಾಂತಿಕಾರಿ ಬದಲಾವಣೆಗಳಿಗಿಂತ, ಸ್ಥಿರತೆ ಮತ್ತು ದೀರ್ಘಾವಧಿಯ ಸುಧಾರಣೆಗಳನ್ನು ನಿರೀಕ್ಷಿಸುತ್ತಿದೆ. 'ಪಿಎಂ ಸೂರ್ಯ ಘರ್' ಸೋಲಾರ್ ಯೋಜನೆ, ಹಸಿರು ಇಂಧನ ಕಾರಿಡಾರ್ ಮತ್ತು ಬ್ಯಾ

15 Jan 2026 11:00 am
ಪಾಕಿಸ್ತಾನ ಸೇರಿದಂತೆ 75 ದೇಶಗಳಿಗೆ ಅಮೆರಿಕದ ವಲಸೆ ವೀಸಾ ಪ್ರಕ್ರಿಯೆ ಸ್ಥಗಿತ

ಅಮೆರಿಕದ ಸೌಲಭ್ಯಗಳನ್ನು ಪಡೆಯುವುದನ್ನು ನಿಯಂತ್ರಿಸಲು, ದೇಶವು 75 ದೇಶಗಳ ನಾಗರಿಕರಿಗೆ ವೀಸಾ ವಿತರಣೆ ಪ್ರಕ್ರಿಯೆಯನ್ನು ಅನಿರ್ದಿಷ್ಟಾವಧಿಗೆ ಸ್ಥಗಿತಗೊಳಿಸಲು ಟ್ರಂಪ್ ಸರಕಾರ ನಿರ್ಧರಿಸಿದೆ. ಇದರಿಂದ ವಿವಿಧ ಕಾರಣಗಳಿಗಾಗಿ

15 Jan 2026 10:34 am
Gold Rate Fall: ಸಂಕ್ರಾಂತಿ ಸಿಹಿಸುದ್ದಿ: ಇಳಿದ ಚಿನ್ನದ ಬೆಲೆ, ಬೆಂಗಳೂರಲ್ಲಿ ಎಷ್ಟಾಯ್ತು ಗೊತ್ತಾ 10 ಗ್ರಾಂ ಬೆಲೆ? ಬೆಳ್ಳಿ ಬೆಲೆ ಮತ್ತೆ ಹೆಚ್ಚಳ!

ಚಿನ್ನದ ದರದಲ್ಲಿ ಇಂದು ದಿಢೀರ್ ಇಳಿಕೆಯಾಗಿದೆ. ಆದರೆ ಇದು ತಾತ್ಕಾಲಿಕ ಬೆಳವಣಿಗೆಯಾಗಿದ್ದು, ಜಾಗತಿಕವಾಗಿ ಕೆಲವು ರಾಷ್ಟ್ರಗಳ ನಡುವಿನ ಉದ್ವಿಗ್ನತೆ ಹಿನ್ನೆಲೆ ಮತ್ತೆ ಹೆಚ್ಚಳ ಆಗುವ ಸಾಧ್ಯತೆ ಇದೆ. ಬೆಳ್ಳಿ ಬೆಲೆ ಮಾತ್ರ 3 ಲಕ್

15 Jan 2026 10:15 am
ತನ್ನದೇ ಜನರನ್ನು ಕೊಲ್ಲಲ್ಲು ಖಮೇನಿ ಭೀಕರ ಪ್ಲಾನ್; ಯಾತ್ರಿಕರ ಸೋಗಿನಲ್ಲಿ ಇರಾನ್‌ಗೆ ಬಂತು ಶಿಯಾ ಮಿಲಿಟರಿ ಪಡೆ

ಇರಾನ್‌ನಲ್ಲಿ ಪ್ರತಿಭಟನೆ ಉದ್ವಗ್ನತೆಗೆ ತಿರುಗಿದೆ. ಇಲ್ಲಿನ ಸ್ಥಳೀಯ ಭದ್ರತಾ ಪಡೆಗಳು ತನ್ನದೇ ಜನರ ಮೇಲೆ ಗುಂಡಿಕ್ಕಿ ಕೊಲ್ಲಲ್ಲು ಹಿಂದೇಟು ಹಾಕುತ್ತಿದ್ದಾರೆ. ಈ ಹಿನ್ನೆಲೆ ಅರಬ್‌ ಭಾಷಿಕ ಇರಾಕಿ ಶಿಯಾ ಮಿಲಿಟರಿ ಪಡೆಯನ್ನು

15 Jan 2026 10:08 am
ಅಯ್ಯಪ್ಪ ಸ್ವಾಮಿ ಮಾಲೆ ಧರಿಸಿ ಇರುಮುಡಿ ಹೊತ್ತ ಶಿವಣ್ಣ

ಅಯ್ಯಪ್ಪ ಸ್ವಾಮಿ ಮಾಲೆ ಧರಿಸಿ ಇರುಮುಡಿ ಹೊತ್ತ ಶಿವಣ್ಣ

15 Jan 2026 9:56 am
ನ್ಯಾಮತಿ: ಆಕಸ್ಮಿಕ ಬೆಂಕಿಗೆ 14 ಎಕರೆ ಅಡಕೆ ತೋಟ ಭಸ್ಮ

ನ್ಯಾಮತಿ ತಾಲೂಕಿನ ಮುಸ್ಸೇನಾಳು ಗ್ರಾಮದಲ್ಲಿ ರೈತರ ಅಡಕೆ ತೋಟಗಳಿಗೆ ಬೆಂಕಿ ಬಿದ್ದಿದೆ. ಇದರಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಅಡಕೆ ಮರಗಳು, ತೇಗದ ಮರಗಳು, ಡ್ರಿಪ್ ಪೈಪ್‌ಗಳು ಸುಟ್ಟು ಹೋಗಿವೆ. ಧರ್ಮಿಬಾಯಿ ರಾಮನಾಯ್ಕರ, ರಾಮನಾ

15 Jan 2026 9:44 am
ಅಬ್ಬಾಬ್ಬಾ.. 1ವರ್ಷದಲ್ಲಿ ಶಾಂತಿನಾಯಕ ಟ್ರಂಪ್‌ ಮಿಲಿಟರಿ ದಾಳಿಗಳು ಇಷ್ಟಿದೆಯಾ? ಸಂಖ್ಯೆ ಕೇಳಿದ್ರೆ ಶಾಕ್‌ ಆಗೋದು ಗ್ಯಾರಂಟಿ..

ತಮ್ಮನ್ನು ತಾವು ಶಾಂತಿಅಧ್ಯಕ್ಷನಾಗಿ ಬಿಂಬಿಸಿಕೊಳ್ಳುವ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಮೊದಲ ಅಧಿಕಾರಾವಧಿಯಲ್ಲಿ ಆದೇಶಿಸಿದ ಮಿಲಿಟರಿ ದಾಳಿಗಳಷ್ಟೇ, ಕೇವಲ ಒಂದು ವರ್ಷದಲ್ಲಿ 573 ವೈಮಾನಿಕ ಮತ್ತು ಡ್ರೋನ್ ದಾಳಿಗ

15 Jan 2026 9:44 am
Kodi Mutt Predictions 2025 : ಕಳೆದ ಸಂಕ್ರಾಂತಿಯಂದು ಶ್ರೀಗಳು ನುಡಿದಿದ್ದ ಭವಿಷ್ಯವೇನು - ಆಗಿದ್ದೇನು?

Sankranthi 2025 Kodi Mutt Prediction : ಕಳೆದ ವರ್ಷದ ಸಂಕ್ರಾಂತಿಯ ಆಸುಪಾಸಿನಲ್ಲಿ ಕೋಡಿಮಠದ ಸ್ವಾಮೀಜಿಗಳು ಭವಿಷ್ಯವನ್ನು ನುಡಿದಿದ್ದರು. ಈಗ, ಮತ್ತೆ ಸಂಕ್ರಾಂತಿ ಹಬ್ಬ ಬಂದಿದೆ. ಕಳೆದ ವರ್ಷ ಶ್ರೀಗಳು ನುಡಿದಿದ್ದ ಭವಿಷ್ಯದಲ್ಲಿ ನಿಜವಾಗಿದ್ದು ಯಾವ

15 Jan 2026 9:29 am
‘ಬಿಗ್ ಬಾಸ್’ ಬಳಿಕ ‘ರಾಣಿ’ ಸೀರಿಯಲ್‌ ಆರಂಭ

‘ಬಿಗ್ ಬಾಸ್’ ಬಳಿಕ ‘ರಾಣಿ’ ಸೀರಿಯಲ್‌ ಆರಂಭ

15 Jan 2026 9:27 am
ಕಾಫಿ ಬೆಳೆಗೆ ವರುಣಾಘಾತ; ಕೋಟ್ಯಂತರ ರೂ ನಷ್ಟ, ಬೆಳೆಗಾರರಿಗೆ ಸಂ'ಕಷ್ಟ'

ಅಕಾಲಿಕ ಮಳೆಯಿಂದಾಗಿ ಹಾಸನ ಜಿಲ್ಲೆಯಲ್ಲಿ ಕೋಟ್ಯಂತರ ರೂ. ಮೌಲ್ಯದ ಕಾಫಿ ಬೆಳೆ ನಾಶವಾಗಿದೆ. ಸಕಲೇಶಪುರ, ಮೂಡಿಗೆರೆ, ಕೊಡಗು ಭಾಗಗಳಲ್ಲಿ ಅಪಾರ ಪ್ರಮಾಣದ ಬೆಳೆಹಾನಿಯಾಗಿದ್ದು, ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಹಿನ್

15 Jan 2026 8:10 am
980 ಗ್ರಾ.ಪಂಗಳಲ್ಲಿ PDO ಹುದ್ದೆ ಖಾಲಿ; ನಿಂತಲ್ಲೇ ನಿಂತ ವಿವಿಧ ಯೋಜನೆಗಳ ಕೆಲಸ, ಜನ ಸಾಮಾನ್ಯರಿಗೆ ಸಮಸ್ಯೆ

ರಾಜ್ಯದ 980 ಪಿಡಿಒ ಕೊರತೆಯಿಂದಾಗಿ ಗ್ರಾಮೀಣ ಜನರಿಗೆ ಕುಡಿಯುವ ನೀರು, ರಸ್ತೆ, ನೈರ್ಮಲ್ಯ, ಪಿಂಚಣಿ ಸೇರಿದಂತೆ ವಿವಿಧ ಯೋಜನೆಗಳ ಸೇವೆ ತಲುಪಿಸಲು ಹಿನ್ನಡೆಯಾಗುತ್ತಿದೆ. ಪ್ರಭಾರಿಗಳ ಮೇಲಿನ ಒತ್ತಡ ಮತ್ತು ಕೆಲ ಪಿಡಿಒಗಳಿಗೆ ಹೆಚ್

15 Jan 2026 7:47 am
ಜಲಮಂಡಳಿಯ 6ನೇ ಹಂತದ ಕಾವೇರಿ ಯೋಜನೆಗೆ ಮೀನಮೇಷ! ಬೆಂಗಳೂರು ಹೊರವಲಯಕ್ಕೆ ನೀರು ಸಿಗೋದ್ಯಾವಾಗ?

ಬೆಂಗಳೂರಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗುತ್ತಿದೆ. ಕಾವೇರಿ 6ನೇ ಹಂತದ ಯೋಜನೆಗೆ 9 ತಿಂಗಳ ಹಿಂದೆಯೇ ಪ್ರಸ್ತಾವನೆ ಸಲ್ಲಿಸಲಾಗಿದೆ. 6939 ಕೋಟಿ ರೂ. ವೆಚ್ಚದ ಈ ಯೋಜನೆಯಿಂದ ಕೆಆರ್‌ಎಸ್‌ನಿಂದ 6 ಟಿಎಂಸಿ ನೀರು ತರಲು ಉದ್ದೇಶಿ

15 Jan 2026 6:48 am
ಬ್ಯಾನರ್‌ ಗಲಭೆ ಪ್ರಕರಣ; BJP-JDSನಿಂದ ಬಳ್ಳಾರಿ ಟು ಬೆಂಗಳೂರು ಪಾದಯಾತ್ರೆ, ಎಷ್ಟು ದಿನ, ಯಾವ್ಯಾವ ಊರಿನ ಮೂಲಕ ಸಾಗಲಿದೆ?

ಬಳ್ಳಾರಿಯಲ್ಲಿ ನಡೆದ ಬ್ಯಾನರ್ ಗಲಭೆ ಖಂಡಿಸಿ, ಬಿಜೆಪಿ ಮತ್ತು ಜೆಡಿಎಸ್ ಜಂಟಿಯಾಗಿ ಜನವರಿ 17ರಂದು ಬೃಹತ್ ಸಮಾವೇಶ ನಡೆಸಲಿವೆ. ಬಳಿಕ, ಬೆಂಗಳೂರಿನತ್ತ ಪಾದಯಾತ್ರೆ ಆರಂಭವಾಗಲಿದ್ದು, ಹಲವು ನಾಯಕರು ಭಾಗವಹಿಸಲಿದ್ದಾರೆ. ಗಲಭೆಯಲ್

15 Jan 2026 6:45 am
ದೇಶದಲ್ಲಿ 70% ವಾಹನಗಳಲ್ಲಿ ನಿಯಮ ಉಲ್ಲಂಘನೆ, ಕರ್ನಾಟಕದಲ್ಲೇ ಗರಿಷ್ಠ: ನೋಂದಣಿ ರದ್ದಾಗುತ್ತೆ ಎಚ್ಚರ!

ಕೊಟ್ಟ ಗಡುವಿನೊಳಗೆ ವಾಹನಗಳ ಅಗತ್ಯ ದಾಖಲೆ, ಕಾನೂನು ಪ್ರಕಾರ ಬೇಕಾಗಿರುವ ಸರ್ಟಿಫಿಕೇಟ್ ಗಳನ್ನು ಮಾಡಿಸದಿದ್ದರೆ, ತಕ್ಷಣವೇ ವಾಹನದ ನೋಂದಣಿ ರದ್ದಾಗಲಿದೆ. ಯಾವೆಲ್ಲಾ ದಾಖಲೆ ಅಗತ್ಯ, ಕರ್ನಾಟಕದ ಅಂಕಿಅಂಶ ಏನಿದೆ ಎಂಬ ವಿವರ ಇಲ್

15 Jan 2026 6:13 am
ಸಾವಿರಕ್ಕೂ ಹೆಚ್ಚು ಕೋಟಿ ರೂ. ಸೈಬರ್ ವಂಚನೆ: ಅಮ್ಮ-ಮಗ ಸೇರಿ 12 ಮಂದಿ ಬೆಂಗಳೂರು ಪೊಲೀಸರ ಕೈಗೆ ತಗ್ಲಾಕೊಂಡಿದ್ದು ಹೇಗೆ?

ಹುಳಿಮಾವು ಠಾಣೆ ಪೊಲೀಸರು ದೇಶಾದ್ಯಂತ ಸಾವಿರ ಕೋಟಿ ರೂ.ಗೂ ಅಧಿಕ ಹಣ ದೋಚಿದ್ದ ಸೈಬರ್‌ ವಂಚಕರ ಜಾಲವನ್ನು ಭೇದಿಸಿದ್ದಾರೆ. ತಾಯಿ-ಮಗ ಸೇರಿ 12 ಮಂದಿಯನ್ನು ಬಂಧಿಸಲಾಗಿದ್ದು, 240 ಕೋಟಿ ರೂ.ಗಳನ್ನು ಫ್ರೀಜ್‌ ಮಾಡಿಸಲಾಗಿದೆ. ದುಬೈನಲ್ಲ

15 Jan 2026 6:09 am
ಕರ್ನಾಟಕದಲ್ಲಿ ಹೂಡಿಕೆದಾರರ ಆಕರ್ಷಣೆಗೆ ಕ್ರಮ: ಕೈಗಾರಿಕೆಗಳು ಅರ್ಜಿ ಸಲ್ಲಿಸಿದ 15 ದಿನಗಳಲ್ಲಿ ಪರವಾನಗಿ! ಏನೆಲ್ಲಾ ಬದಲಾವಣೆ?

ಕರ್ನಾಟಕ ಸರ್ಕಾರ ರಾಜ್ಯದಲ್ಲಿ ಬಂಡವಾಳ ಹೂಡಿಕೆ ಹೆಚ್ಚು ಮಾಡಲು ಉದ್ಯೋಗಾವಕಾಶ ಹೆಚ್ಚಿಸಲು ಹೊಸ ಕ್ರಮಕ್ಕೆ ಮುಂದಾಗಿದೆ. ಬಂಡವಾಳ ಹೂಡಿಕೆದಾರರು ಸುಲಭವಾಗಿ ಉದ್ಯಮ ಆರಂಭಿಸಲು ಅನುಕೂಲ ಆಗುವಂತೆ ಲೈಸೆನ್ಸ್ ನೀಡುವ ಪ್ರಕ್ರಿಯೆ

15 Jan 2026 5:21 am
‘ಇದು ನನ್ನ ಮೊದಲ ದುಡಿಮೆಯ ಹಣ’ - 100 ರೂ. ನೋಟಿನ ಮೇಲಿನ ಬರಹ ಹೃದಯವನ್ನೇ ತಟ್ಟಿತು! ಯಾರಿಗೆ ಸೇರಿದ್ದು ಆ ನೋಟು?

ಬೆಂಗಳೂರಿನ ರಾಘವೇಂದ್ರ ಸಿಂತ್ರೆ ಅವರು ಇನ್ ಸ್ಟಾಗ್ರಾಂನಲ್ಲಿ ಹಂಚಿಕೊಂಡ ಘಟನೆ ಗಮನ ಸೆಳೆದಿದೆ. 2013ರ ತಮ್ಮ ಮೊದಲ ಗ್ಲಾಸ್ ಪೇಂಟಿಂಗ್ ಆದಾಯದ 100 ರೂಪಾಯಿ ನೋಟು ಇದೀಗ ಅವರ ಕೈ ಸೇರಿದೆ. ಈ ನೋಟು ಹತ್ತಾರು ಜನರ ಕೈ ಬದಲಾಯಿಸಿ ಬಂದಿದ್ದ

15 Jan 2026 12:59 am
ಉದ್ದಿನ ಬೇಳೆ ಖಿಚಡಿಗೆ ಬೇಕಾಗುವ ಸಾಮಾಗ್ರಿಗಳು

ಉದ್ದಿನ ಬೇಳೆ ಖಿಚಡಿಗೆ ಬೇಕಾಗುವ ಸಾಮಾಗ್ರಿಗಳು

14 Jan 2026 11:16 pm
ಚೆನ್ನೈನ ರಸ್ತೆ ಬದಿಯಲ್ಲಿ ಸಿಕ್ಕ 45 ಲಕ್ಷ ರೂ. ಮೌಲ್ಯದ ಆಭರಣಗಳಿದ್ದ ಬ್ಯಾಗನ್ನು ಪೊಲೀಸರಿಗೆ ಒಪ್ಪಿಸಿದ ಮಹಿಳಾ ಪೌರ ಕಾರ್ಮಿಕರಾದ ಪದ್ಮ

ಚೆನ್ನೈನಲ್ಲಿ ಸ್ವಚ್ಛತಾ ಕಾರ್ಯಕರ್ತೆ ಪದ್ಮ ಅವರು 45 ಲಕ್ಷ ರೂ. ಮೌಲ್ಯದ ಚಿನ್ನಾಭರಣವಿದ್ದ ಬ್ಯಾಗ್ ಅನ್ನು ರಸ್ತೆಯಲ್ಲಿ ಪತ್ತೆ ಮಾಡಿದರು. ಅವರು ಅದನ್ನು ಪ್ರಾಮಾಣಿಕವಾಗಿ ಪೊಲೀಸರಿಗೆ ಒಪ್ಪಿಸಿದರು. ಈ ಚಿನ್ನಾಭರಣಗಳು ನಂಗನಲ್

14 Jan 2026 11:15 pm
ಟೆನ್ಶನ್‌ನಲ್ಲಿ ಜೈಶಂಕರ್‌ಗೆ ಫೋನ್‌ ಮಾಡಿದ ಇರಾನ್‌ ವಿದೇಶಾಂಗ ಸಚಿವ; ಭಾರತದ ಸಲಹೆ ಆಲಿಸಿದ ಅಬ್ಬಾಸ್‌

ಇರಾನ್‌ನಲ್ಲಿ ಹಿಂಸಾತ್ಮಕ ಪ್ರತಿಭಟನೆ ನಿಲ್ಲುವ ಲಕ್ಷಣ ಕಂಡುಬರುತ್ತಿಲ್ಲ. ಖಮೇನಿ ಸರ್ಕಾರ ಮತ್ತು ಪ್ರತಿಭಟನಾಕಾರರ ನಡುವಿನ ಘರ್ಷಣೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ದೇಶವನ್ನು ಸಹಜ ಸ್ಥಿತಿಗೆ ತರುವುದು ಸವಾಲಿನ ಕ

14 Jan 2026 10:53 pm
ಹಂಗೆಲ್ಲಾ ಓಪನ್‌ ಆಗಿ ಹೇಳಕ್ಕಾಗಲ್ಲ; ರಾಹುಲ್‌ ಗಾಂಧಿ ಜೊತೆಗಿನ ಖಾಸಗಿ ಚರ್ಚೆಯ ಗುಟ್ಟು ಬಿಡದ ಡಿಕೆ ಶಿವಕುಮಾರ್‌

ಮೈಸೂರಿನಲ್ಲಿ ರಾಹುಲ್‌ ಗಾಂಧಿ ಅವರನ್ನು ಭೇಟಿ ಮಾಡುತ್ತಿದ್ಧಂತೇ ಡಿಕೆ ಶಿವಕುಮಾರ್ ಪಳೆಯ ಹೈಪರ್‌ ಆ್ಯಕ್ಟೀವ್‌ ಆಗಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಆದರೆ ಮೈಸೂರು ವಿಮಾನ ನಿಲ್ದಾಣದಲ್ಲಿ ಲೋಕಸಭೆ ಪ್ರತಿಪಕ್ಷ ನಾಯಕರ

14 Jan 2026 9:51 pm
ವಡೋದರಾ ಸೋಲಿಗೆ ರಾಜಕೋಟ್ ನಲ್ಲಿ ಕಿವೀಸ್ ತಿರುಗೇಟು; ಡೆರಿಲ್ ಮಿಚೆಲ್ ರಾಜಾರೋಷದ ಶತಕದ ಮಂದೆ ಮಂಕಾದ ಭಾರತ

New Zealand Beat India- ರಾಜಕೋಟ್ ನಲ್ಲಿ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡ ಭಾರತದ ವಿರುದ್ಧ 7 ವಿಕೆಟ್ ಗಳಿಂದ ಗೆಲುವು ಸಾಧಿಸಿದೆ. ಈ ಮೂಲಕ 3 ಪಂದ್ಯಗಳ ಸರಣಿಯಲ್ಲಿ 1-1 ಸಮಬಲ ಸ್ಥಾಪಿಸಿದೆ. ನ್ಯೂಜಿಲೆಂಡ್ ನ ಡೆರಿಲ್ ಮಿಚೆಲ್ ಮ

14 Jan 2026 9:49 pm
ಪತಿಯ ಶೇಕಡಾ 25 ರಷ್ಟು ಆದಾಯವನ್ನು ಪತ್ನಿ ಜೀವನಾಂಶವಾಗಿ ಪಡೆಯಬಹುದು: ಹೈಕೋರ್ಟ್‌ ಮಹತ್ವದ ಆದೇಶ

ವಿಚ್ಛೇದಿತ ಪತ್ನಿಗೆ ಜೀವನಾಂಶವಾಗಿ ಪತಿಯ ಆದಾಯದ ಶೇಕಡಾ 25 ರವರೆಗೆ ನೀಡಬಹುದು ಎಂದು ಅಲಹಾಬಾದ್‌ ಹೈಕೋರ್ಟ್‌ ಸ್ಪಷ್ಟಪಡಿಸಿದೆ. ತನ್ನನ್ನು ತಾನು ಪೋಷಿಸಿಕೊಳ್ಳಲು ಸಾಧ್ಯವಾಗದ ಪತ್ನಿಗೆ ಜೀವನಾಂಶ ನೀಡುವುದು ಪತಿಯ ಕಾನೂನುಬದ

14 Jan 2026 9:25 pm
ಮೈಸೂರು ರನ್‌ವೇನಲ್ಲಿ ರಾಹುಲ್ ಗಾಂಧಿ ನ್ಯಾಯ ಪಂಚಾಯ್ತಿ : ಸಿಎಂ, ಡಿಸಿಎಂಗೆ ಸಿಕ್ಕ ಭರವಸೆ ಏನು?

Karnataka Power sharing : ಮೈಸೂರು ರನ್‌ವೇನಲ್ಲಿ ಕಾಂಗ್ರೆಸ್ ಹೈಕಮಾಂಡ್ ರಾಹುಲ್ ಗಾಂಧಿ, ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ನಡುವಿನ ಮಾತುಕತೆಯ ವಿಚಾರ ರಾಜ್ಯ ರಾಜಕಾರಣದಲ್ಲಿ ತರಹೇವಾರಿ ಸುದ್ದಿಗಳಿಗೆ ಕಾರಣವಾಗುತ್ತಿ

14 Jan 2026 9:17 pm
ಮೈಸೂರು ಚಾಮುಂಡಿ ಬೆಟ್ಟದಲ್ಲಿ ಕಾಮಗಾರಿ: ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್‌ನಿಂದ ನೋಟಿಸ್‌!

ಮೈಸೂರಿನ ಚಾಮುಂಡೇಶ್ವರಿ ಬೆಟ್ಟದ ಅಭಿವೃದ್ಧಿ ಕಾಮಗಾರಿಗಳ ಕುರಿತು ಹೈಕೋರ್ಟ್ ಮಹತ್ವದ ಆದೇಶ ನೀಡಿದೆ. ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಹೈಕೋರ್ಟ್ ನೋಟಿಸ್ ಜಾರಿ ಮಾಡಿ

14 Jan 2026 9:05 pm
ನೀವು ಸಖತ್ತಾಗಿ ಅಡುಗೆ ಮಾಡ್ತೀರಾ…. ಹಾಗಿದ್ರೆ ಇಲ್ಲಿದೆ ಬೊಂಬಾಟ್ ಆಫರ್… 6.7 ಕೋಟಿ ರೂ. ಸಂಭಾವನೆ!

ನಾಸಾ ಮಂಗಳಗ್ರಹದಲ್ಲಿ ಮಾನವನ ವಾಸಕ್ಕೆ ಅಡುಗೆಯವರನ್ನು ಹುಡುಕುತ್ತಿದೆ. ಇದಕ್ಕಾಗಿ 'ಡೀಪ್ ಸ್ಪೇಸ್ ಫುಡ್ ಚಾಲೆಂಜ್' ಸ್ಪರ್ಧೆ ಆಯೋಜಿಸಿದೆ. ಆಯ್ಕೆಯಾದವರಿಗೆ ವಾರ್ಷಿಕ 6.75 ಕೋಟಿ ರೂ. ಸಂಬಳ ಸಿಗಲಿದೆ. ಮಂಗಳದಲ್ಲಿ ಸ್ವಾವಲಂಬಿಯಾಗ

14 Jan 2026 8:42 pm
Are You Dead? ಚೀನಾದಲ್ಲಿ ಧೂಳೆಬ್ಬಿಸಿದ ʻಏಕಾಂಗಿʼ ಸುರಕ್ಷತಾ ಆ್ಯಪ್;‌ ಫೀಚರ್‌ ಕೇಳಿದರೆ ನೀವು ದಂಗಾಗುವುದು ಖಚಿತ!

ಸಂವಹನ ತಂತ್ರಜ್ಞಾನ ಅಭಿವೃದ್ಧಿಯಲ್ಲಿ ಮುಂಚೂಣಿಯಲ್ಲಿರುವ ಚೀನಾ, ತನ್ನ ಜನರ ಸುರಕ್ಷತೆಗಾಗಿ ಈಗಾಗಲೇ ಹಲವಾರು ಅಪ್ಲಿಕೇಶನ್‌ಗಳನ್ನು ಪರಿಯಿಸಿದೆ. ಈಗ ಚೀನಾದಲ್ಲಿ ಆರ್‌ ಯು ಡೆಡ್‌ ಎಂಬ ವಿಚಿತ್ರ ಆ್ಯಪ್‌ವೊಂದು ಸಂಚಲನವನ್ನೇ ಸ

14 Jan 2026 8:23 pm
ದೇಶಾದ್ಯಂತ 9 ಹೊಸ ಅಮೃತ್ ಭಾರತ್‌ ರೈಲು ಆರಂಭ - ರೈಲ್ವೆ ಸಚಿವ ಘೋಷಣೆ; ಕರ್ನಾಟಕಕ್ಕೂ ಒಂದು! ಎಲ್ಲಿಂದ ಎಲ್ಲಿಗೆ ಸಂಚಾರ?

ಭಾರತೀಯ ರೈಲ್ವೇ ಇಲಾಖೆಯು ಶೀಘ್ರದಲ್ಲೇ ಒಂಬತ್ತು ಹೊಸ ಅಮೃತ್ ಭಾರತ್ ಎಕ್ಸ್‌ಪ್ರೆಸ್ ರೈಲುಗಳನ್ನು ದೇಶಕ್ಕೆ ಪರಿಚಯಿಸಲಿದೆ. ಈ ರೈಲುಗಳು ಸಂಪೂರ್ಣವಾಗಿ ನಾನ್-ಎಸಿ ಆಗಿದ್ದು, ದೇಶದ ಹಲವು ರಾಜ್ಯಗಳನ್ನು ಸಂಪರ್ಕಿಸಲಿವೆ. ಕರ್ನಾ

14 Jan 2026 8:09 pm
ವಿರಾಟ್ ಕೊಹ್ಲಿ ಕ್ಲೀನ್ ಬೌಲ್ಡ್ ನಲ್ಲಿ 2023ರ ವಿಶ್ವಕಪ್ ಫೈನಲ್ ನ ಕಹಿನೆನಪು! ತಪ್ಪಿ ಹೋಯ್ತು ಅಪರೂಪದ ದಾಖಲೆ

Virat Kohli Records- ರಾಜ್‌ಕೋಟ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧದ ದ್ವಿತೀಯ ಏಕದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ 23 ರನ್‌ಗಳಿಗೆ ಔಟಾದರು. ಈ ಪಂದ್ಯ ಅನೇಕ ಕಾರಣಗಳಿಗೆ ಸ್ಮರಣೀಯವೆನ್ನಿಸಿಕೊಂಡಿತು. ಅವರು ಔಟಾದ ರೀತಿ 2023ರ ವಿಶ್ವಕಪ್ ಫೈನಲ್

14 Jan 2026 8:09 pm