SENSEX
NIFTY
GOLD
USD/INR

Weather

15    C
... ...View News by News Source
ಹೊಸ ವರ್ಷಕ್ಕೆ ಕರೆಂಟ್‌ ಶಾಕ್‌! ಮೀಟರ್‌ ದರ ದುಪ್ಪಟ್ಟು ಏರಿಕೆ, ಹೊಸ ಗ್ರಾಹಕರಿಗೆ ಹೊರೆ

ಹೊಸ ವರ್ಷದಿಂದ ಮೆಸ್ಕಾಂ ಸ್ಮಾರ್ಟ್ ಮೀಟರ್ ಅಳವಡಿಕೆಗೆ ಮುಂದಾಗಿದೆ. ಕೃಷಿ ಪಂಪ್‌ಸೆಟ್ ಹೊರತುಪಡಿಸಿ ತಾತ್ಕಾಲಿಕ ಹಾಗೂ ಹೊಸ ಸಂಪರ್ಕ ಪಡೆಯುವ ಗ್ರಾಹಕರಿಗೆ ಇದು ಅನ್ವಯಿಸಲಿದೆ. ಆದರೆ ಹಿಂದಿನ ದರಕ್ಕೂ, ಹೊಸ ಶುಲ್ಕಕ್ಕೂ ಭಾರೀ ವ

5 Jan 2026 6:12 am
ಬೆಂಗಳೂರಿನಲ್ಲಿ ಓಂ ಶಕ್ತಿ ಮಾಲಾಧಾರಿಗಳ ಮೇಲೆ ಕಲ್ಲು ತೂರಾಟ; ಬಾಲಕಿ ತಲೆಗೆ ಗಾಯ

ಹೊಸ ವರ್ಷದ ಆರಂಭದ ದಿನಗಳಲ್ಲೇ ಕರ್ನಾಟಕದಲ್ಲಿ ಎರೆಡೆರಡು ಹಿಂಸಾಚಾರ ಪ್ರಕರಣಗಳು ದಾಖಲಾಗಿದೆ. ಬಳ್ಳಾರಿಯಲ್ಲಿ ಬ್ಯಾನರ್ ವಿಚಾರಕ್ಕೆ ನಡೆದ ರಾಜಕೀಯ ಸಂಘರ್ಷದಲ್ಲಿ ಕಾಂಗ್ರೆಸ್ ಕಾರ್ಯಕರ್ತನೊಬ್ಬ ಬಲಿಯಾಗಿದ್ದ. ಸದ್ಯ ಬೆಂಗಳ

5 Jan 2026 6:06 am
ಸಿಂಗೇನ ಅಗ್ರಹಾರದಲ್ಲಿ ಬರಲಿದೆ ಎಪಿಎಂಸಿಯ ಮೆಗಾ ಮಾರುಕಟ್ಟೆ: ಕಲಾಸಿಪಾಳ್ಯ ಮಾರುಕಟ್ಟೆಯೂ ಸ್ಥಳಾಂತರ

ಬೆಂಗಳೂರು ಹೊರವಲಯದ ಸಿಂಗೇನ ಅಗ್ರಹಾರದಲ್ಲಿ ಹಣ್ಣು-ತರಕಾರಿ ಸಗಟು ಮಾರಾಟಕ್ಕಾಗಿ ಮೆಗಾ ಮಾರುಕಟ್ಟೆ ನಿರ್ಮಿಸಲು ಎಪಿಎಂಸಿ ಮುಂದಾಗಿದೆ. ಎರಡು ದಶಕಗಳ ವಿವಾದಿತ 42 ಎಕರೆ ಜಾಗ ಎಪಿಎಂಸಿ ಸುಪರ್ದಿಗೆ ಬಂದಿದ್ದು, ರೈತರಿಗೆ ಪರಿಹಾರ

5 Jan 2026 5:56 am
ವಿಜಯಪುರ ರೈಲು ನಿಲ್ದಾಣ: ಸಾಗಬೇಕಿದೆ ಅಭಿವೃದ್ಧಿ ಯಾನ, ತುರ್ತು ಅಗತ್ಯಗಳ ಪಟ್ಟಿ ಹೀಗಿದೆ..

ಸಂಪರ್ಕ ವ್ಯವಸ್ಥೆಯಲ್ಲಿ ರೈಲು ಸಾರಿಗೆಯೂ ಪ್ರಮುಖ. ಜತೆಗೆ ಅಭಿವೃದ್ಧಿಗೂ ಹೆಬ್ಬಾಗಿಲು ಇದ್ದಂತೆ. ಸಾಮಾನ್ಯನಿಂದ ಹಿಡಿದು ಶ್ರೀಮಂತರವರೆಗೆ ಎಲ್ಲರೂ ರೈಲು ಪ್ರಯಾಣ ಬಯಸುತ್ತಾರೆ. ಇತ್ತೀಚಿನ ವರ್ಷಗಳಲ್ಲಿ ರೈಲ್ವೆ ಜಾಲ ವಿಸ್

5 Jan 2026 5:40 am
ವೆನೆಜುವೆಲಾ ಮೇಲೆ ಅಮೆರಿಕ ದಾಳಿ: ಭಾರತದ ‘ನಯರಾ’ ಪೆಟ್ರೋಲ್ ಬಂಕುಗಳಿಗೆ ಅನುಕೂಲ! ಜೊತೆಗೆ ಬರಲಿದೆ 9 ಸಾವಿರ ಕೋಟಿ ರೂ.!

ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ವೆನೆಜುವೆಲಾದ ಅಧ್ಯಕ್ಷ ನಿಕೋಲಸ್ ಮದುರೊ ಅವರನ್ನು ಬಂಧಿಸಿದ್ದಾರೆ. ಈ ಕಾರ್ಯಾಚರಣೆಯ ಹಿಂದಿನ ಮುಖ್ಯ ಕಾರಣ ತೈಲ ಎಂದು ಟ್ರಂಪ್ ಹೇಳಿದ್ದಾರೆ. ವೆನೆಜುವೆಲಾದಲ್ಲಿ ಕೇವಲ ಶೇಕಡಾ 1 ರ

4 Jan 2026 11:58 pm
ಸಿಎಂ ಸಿದ್ದರಾಮಯ್ಯ ತವರಲ್ಲಿ ದಲಿತ ಮುಖ್ಯಮಂತ್ರಿ ಕೂಗು; ಬೇಡಿಕೆ ಈಡೇರಿಸುವಂತೆ ಪ್ರತಿಭಟನೆ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಜಿಲ್ಲೆ ಮೈಸೂರಿನಲ್ಲಿ ದಲಿತ ಮುಖ್ಯಮಂತ್ರಿ ಸ್ಥಾನಕ್ಕಾಗಿ ಕೂಗು ಕೇಳಿಬಂದಿದೆ. ಇದಕ್ಕಾಗಿ ಹೋರಾಟ ರೂಪಿಸಲು ನಿರ್ಧರಿಸಲಾಗಿದೆ. ದಲಿತರು ಕಾಂಗ್ರೆಸ್ ಪಕ್ಷಕ್ಕೆ ಜೀತ ಮಾಡಲಿಕ್ಕಿಲ್ಲ ಎ

4 Jan 2026 10:48 pm
ಭೂ ಒತ್ತುವರಿ ಆರೋಪ; ಹಾಸನದಲ್ಲಿ ನಟ ಯಶ್‌ ಮನೆ ಕಾಂಪೌಂಡ್‌ ಒತ್ತುವರಿ ತೆರವು

ಖ್ಯಾತ ಚಲನಚಿತ್ರನಟ ಯಶ್ ಅವರ ಹಾಸನ ವಿದ್ಯಾನಗರ ಬಡಾವಣೆಯ ಮನೆ ಮುಂದಿನ ಕಾಂಪೌಂಡ್ ಅನ್ನು ನ್ಯಾಯಾಲಯದ ಆದೇಸದ ಅನ್ವಯ ಭಾನುವಾರ ಜೆಸಿಬಿ ಮೂಲಕ ತೆರವುಗೊಳಿಸಲಾಯಿತು. ಯಶ್ ತಾಯಿ ಪುಷ್ಪ ಅವರ ಮನೆಯ ಕಾಂಪೌಂಡ್ ಒತ್ತುವರಿ ಮಾಡಿ ನಿರ

4 Jan 2026 10:14 pm
ಕಳೆದ ವರ್ಷ ಇವರು ಪಾವತಿಸಿದ್ದು 120 ಕೋಟಿ ರೂ.! ದೇಶದಲ್ಲೇ ಗರಿಷ್ಠ ತೆರಿಗೆ ಕಟ್ಟಿದ ಇವರು ಕ್ರಿಕೆಟರ್ ಅಲ್ಲ, ಉದ್ಯಮಿಯಲ್ಲ! ಹಾಗಾದ್ರೆ ಯಾರು?

ಇವರು 2024-25ನೇ ಸಾಲಿನಲ್ಲಿ 120 ಕೋಟಿ ರೂ. ತೆರಿಗೆ ಪಾವತಿಸಿ, ಕಳೆದ ವರ್ಷ ಅತಿ ಹೆಚ್ಚು ತೆರಿಗೆ ಪಾವತಿಸಿದ್ದ ಬಾಲಿವುಡ್ ನಟ ಶಾರೂಖ್ ಖಾನ್ ಅವರನ್ನು ಹಿಂದಿಕ್ಕಿದ್ದಾರೆ. ಆ ಮೂಲಕ, ದೇಶದ ಅತಿ ಹೆಚ್ಚು ತೆರಿಗೆ ಪಾವತಿಸಿದ ವೈಯಕ್ತಿಕ ವ್ಯ

4 Jan 2026 9:53 pm
ಬಳ್ಳಾರಿ ಬ್ಯಾನರ್‌ ಸಂಘರ್ಷ, ಕೋಗಿಲು ವಿವಾದ; ಬೆಂಗಳೂರಿನಲ್ಲಿ ಜ.5ರಂದು ಬಿಜೆಪಿ ಹೋರಾಟ

ಶಾಸಕ ಜನಾರ್ದನ ರೆಡ್ಡಿ ಹತ್ಯೆ ಸಂಚು ಮತ್ತು ಹಲ್ಲೆ ಯತ್ನ ಖಂಡಿಸಿ, ಬೆಂಗಳೂರಿನಲ್ಲಿ ಬಿಜೆಪಿ ವತಿಯಿಂದ ಸೋಮವಾರ ಪ್ರತಿಭಟನೆ ನಡೆಸಲಾಗುವುದು. ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಗುವುದು ಎಂದು ವಿಪಕ್ಷ ನಾಯಕ ಆರ್. ಅಶೋಕ್ ಹೇಳಿದ್ದ

4 Jan 2026 9:32 pm
ಆರ್ ಸಿಬಿ ಬ್ಯಾಟಿಂಗ್ ಆರ್ಡರ್ 2026: ವಿರಾಟ್ ಕೊಹ್ಲಿ, ಫಿಲ್ ಸಾಲ್ಟ್ ಮತ್ತೆ ಓಪನರ್ಸ್ - ಅಯ್ಯರ್ ತಂಡದಲ್ಲಿಲ್ಲ

2026ರ ಇಂಡಿಯನ್ ಪ್ರೀಮಿಯರ್ ಲೀಗ್‌ಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತನ್ನ ಆಟಗಾರರ ಪಟ್ಟಿಯನ್ನು ಪ್ರಕಟಿಸಿದೆ. ಈ ಬಾರಿ ಚಾಂಪಿಯನ್ ಆಗಿ ಸೀಸನ್ ಆರಂಭಿಸುತ್ತಿರುವ ಆರ್‌ಸಿಬಿ, ವಿರಾಟ್ ಕೊಹ್ಲಿ ಮತ್ತು ಫಿಲ್ ಸಾಲ್ಟ್ ಅವರನ್ನ

4 Jan 2026 9:09 pm
ಬೆಂಗಳೂರು ಚಿತ್ರಸಂತೆಗೆ ತೆರೆ; ಕಲಾ ರಸಿಕರಿಗೆ ಪ್ರಕೃತಿ ಚಿತ್ರಣ ಉಣಬಡಿಸಿದ 1532 ಕಲಾವಿದರು

ಪ್ರಕೃತಿ ವಿಷಯಾಧಾರಿತಯ ನಡೆದ ಬೆಂಗಳೂರಿನ ಚಿತ್ರಸಂತೆಗೆ ಕಲೆ, ಕಲಾವಿದರು ಮತ್ತು ಕಲಾಸಕ್ತರನ್ನು ಒಂದುಗೂಡಿಸಿತು. ಪ್ರಕೃತಿ, ಗ್ರಾಮೀಣ ಬದುಕು, ಆಧುನಿಕ ಜೀವನದ ತೊಳಲಾಟಗಳನ್ನು ಬಿಂಬಿಸುವ ನಾನಾ ಶೈಲಿಯ ಕಲಾಕೃತಿಗಳು ಲಕ್ಷಾಂತ

4 Jan 2026 8:40 pm
ಬೆಂಗಳೂರಿನ ಮೂಲ ಸೌಕರ್ಯ ಅಭಿವೃದ್ಧಿಗೆ 1.5 ಲಕ್ಷ ಕೋಟಿ ರೂ ಹೂಡಿಕೆ: ಡಿಕೆ ಶಿವಕುಮಾರ್

ಬೆಂಗಳೂರಿನ ಜನಸಂಖ್ಯೆ ಮುಂದಿನ 20-25 ವರ್ಷಗಳಲ್ಲಿ ದ್ವಿಗುಣಗೊಳ್ಳುವ ಸಾಧ್ಯತೆ ಇದೆ. ಈ ಹಿನ್ನೆಲೆ ಮುಂದೆ ಕಾಡಲಿರುವ ಮೂಲಸೌಕರ್ಯ ಅಭಿವೃದ್ಧಿ ಕೊರತೆ ನೀಗಿಸಲು 1.5 ಲಕ್ಷ ಕೋಟಿ ರೂ. ಹೂಡಿಕೆ ಮಾಡಲಾಗುವುದು ಎಂದು ಡಿಸಿಎಂ ಡಿ.ಕೆ. ಶಿವಕ

4 Jan 2026 8:10 pm
ಕರ್ನಾಟಕದಲ್ಲಿ 1,464 ಕೋಟಿ ರೂಪಾಯಿಗಳ ನಕಲಿ ಬಿಲ್ಲಿಂಗ್ ಜಾಲ ಪತ್ತೆ: ನಾಲ್ವರ ಬಂಧನ; ಏನಿದು ಪ್ರಕರಣ

ಕರ್ನಾಟಕ ಮತ್ತು ತಮಿಳುನಾಡಿನಲ್ಲಿ ದೊಡ್ಡ ತೆರಿಗೆ ವಂಚನೆ ಜಾಲವನ್ನು ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ಪತ್ತೆಹಚ್ಚಿದ್ದಾರೆ. ನಕಲಿ ದಾಖಲೆಗಳನ್ನು ಬಳಸಿ ಜಿಎಸ್‌ಟಿ ನೋಂದಣಿ ಪಡೆದು, ನಕಲಿ ಇನ್‌ವಾಯ್ಸ್‌ಗಳ ಮೂಲಕ ತೆರಿಗೆ

4 Jan 2026 7:24 pm
ಭಾರತದ ಮೊದಲ ಸರ್ಕಾರಿ AI ಕ್ಲಿನಿಕ್ ಆರಂಭ - ಎಲ್ಲಿ? ಆ ಕ್ಲಿನಿಕ್ ನಲ್ಲಿ ರೋಗಿಗಳ ತಪಾಸಣೆ, ಔಷಧ ವಿತರಣೆ ಹೇಗೆ?

ಭಾರತವು ಆರೋಗ್ಯ ಕ್ಷೇತ್ರದಲ್ಲಿ ಮಹತ್ವದ ಹೆಜ್ಜೆ ಇಟ್ಟಿದೆ. ಗ್ರೇಟರ್ ನೋಯ್ಡಾದ ಜಿಮ್ಸ್ ನಲ್ಲಿ ದೇಶದ ಮೊದಲ ಸರ್ಕಾರಿ ಕೃತಕ ಬುದ್ಧಿಮತ್ತೆ ಕ್ಲಿನಿಕ್ ಉದ್ಘಾಟನೆಗೊಂಡಿದೆ. ಇದು ಕ್ಯಾನ್ಸರ್, ಹೃದಯ, ಮೂತ್ರಪಿಂಡ ಮತ್ತು ಯಕೃತ್ತಿ

4 Jan 2026 7:14 pm
ತಮಿಳುನಾಡು ವಿಧಾನಸಭೆ ಚುನಾವಣೆ ಮೇಲೆ ಸಿಎಂ ಸ್ಟಾಲಿನ್‌ ಕಣ್ಣು; ಪೊಂಗಲ್‌ಗೆ ಜನರಿಗೆ ಸಿಕ್ತು ಭರ್ಜರಿ ಗಿಫ್ಟು, ಏನದು?

ವಿಧಾನಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಎಂಕೆ ಸ್ಟಾಲಿನ್‌ ಅವರು ಪೊಂಗಲ್‌ ಹಬ್ಬಕ್ಕೆ ಬಂಪರ್‌ ಗಿಫ್ಟ್‌ವೊಂದನ್ನು ತಮಿಳುನಾಡಿನ ಜನಕ್ಕೆ ಕೊಡಲು ಮುಂದಾಗಿದ್ದಾರೆ. ರಾಜ್ಯದ 2 ಕೋಟಿಗೂ ಅಧಿಕ ಪಡಿತರ ಚೀಟಿದಾರರಿಗೆ ತಲಾ

4 Jan 2026 6:25 pm
ಅಶ್ವಿನಿ ಗೌಡ - ರಾಶಿಕಾ ಶೆಟ್ಟಿ ಮಧ್ಯೆ ಸಿಟ್ಟು ಸ್ಫೋಟ!

ಅಶ್ವಿನಿ ಗೌಡ - ರಾಶಿಕಾ ಶೆಟ್ಟಿ ಮಧ್ಯೆ ಸಿಟ್ಟು ಸ್ಫೋಟ!

4 Jan 2026 6:21 pm
ರಾಜಕೀಯಕ್ಕೆ ಎಸ್ಎ ರಾಮದಾಸ್ ಗುಡ್ ಬೈ - 'ಊಟ ಮಾಡುವಾಗ ಅರ್ಧಕ್ಕೇ ಎಬ್ಬಿಸಿದರು' ಎಂದಿದ್ಯಾಕೆ?

ಮೈಸೂರಿನಲ್ಲಿ ಬಿಜೆಪಿ ನಾಯಕ ಎಸ್. ಎ. ರಾಮದಾಸ್ ಚುನಾವಣಾ ರಾಜಕೀಯದಿಂದ ಹಿಂದೆ ಸರಿಯುವುದಾಗಿ ತಿಳಿಸಿದ್ದಾರೆ. ತಮ್ಮ ರಾಜಕೀಯ ಜೀವನದ 30 ವರ್ಷಗಳ ಸೇವೆಯನ್ನು ಅವರು ಸ್ಮರಿಸಿಕೊಂಡರು. ಪಕ್ಷಕ್ಕೆ ತಾಯಿಯಂತೆ ಗೌರವ ನೀಡುವುದಾಗಿ ಹಾಗ

4 Jan 2026 6:14 pm
ಮುಸ್ತಫಿಜುರ್ ಐಪಿಎಲ್‌ ಒಪ್ಪಂದ ರದ್ದು ಬೆನ್ನಲ್ಲೇ ಟಿ-20 ವಿಶ್ವಕಪ್‌ ಆಡಲು ಭಾರತಕ್ಕೆ ತಂಡ ಕಳುಹಿಸದಿರಲು ಬಾಂಗ್ಲಾದೇಶ ನಿರ್ಧಾರ

ಭಾರತದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ಗೆ ಬಾಂಗ್ಲಾದೇಶ ತಂಡವನ್ನು ಕಳುಹಿಸದಿರಲು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ (BCB) ನಿರ್ಧರಿಸಿದೆ. ಐಪಿಎಲ್‌ನಲ್ಲಿ ಆಡುತ್ತಿರುವ ಪ್ರಮುಖ ಆಟಗಾರ ಮುಸ್ತಫಿಜುರ್ ರಹಮಾನ್ ಅವರ ಒಪ್ಪಂದವನ್ನ

4 Jan 2026 5:34 pm
BTS JK ಮನೆಗೆ ನುಗ್ಗಲು ಯತ್ನಿಸಿದ ಇನ್ನೊಬ್ಬ ಮಹಿಳೆ ಬಂಧನ: ಅತಿಯಾದ ಅಭಿಮಾನದಿಂದ ಹೆಚ್ಚುತ್ತಿದೆ ಆತಂಕ!

ಕೆ-ಪಾಪ್ ದೈತ್ಯ BTS ಸದಸ್ಯ ಜುಂಗ್ ಕುಕ್ ಅವರ ಮನೆಗೆ ಅಭಿಮಾನಿಗಳು ನುಗ್ಗಿ ಕಿರುಕುಳ ನೀಡುವ ಪ್ರಕರಣಗಳು ಹೆಚ್ಚಾಗುತ್ತಿವೆ. ಇತ್ತೀಚೆಗೆ, ಬ್ರೆಜಿಲ್ ಮೂಲದ ಮಹಿಳೆಯೊಬ್ಬರು 30 ವರ್ಷದವರಾಗಿದ್ದು, ಜುಂಗ್ ಕುಕ್ ಅವರ ಮನೆಗೆ ನುಗ್ಗಿ ಕ

4 Jan 2026 5:29 pm
ಬೆಂಗಳೂರಿನ ಈ ರಸ್ತೆಯಲ್ಲಿನ್ನು ವಾಹನ ನಿಲುಗಡೆಗೆ ಪಾರ್ಕಿಂಗ್ ಶುಲ್ಕ ಕೊಡಲೇಬೇಕು! ದ್ವಿಚಕ್ರ ವಾಹನಗಳಿಗೆಷ್ಟು? ಕಾರುಗಳಿಗೆಷ್ಟು?

ಬೆಂಗಳೂರಿನ ಕಮರ್ಷಿಯಲ್ ಸ್ಟ್ರೀಟ್ ನಲ್ಲಿ ವಾಹನ ನಿಲ್ಲಿಸಲು ಇನ್ನು ಮುಂದೆ ಶುಲ್ಕ ಪಾವತಿಸಬೇಕಾಗುತ್ತದೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರ ಈ ಹೊಸ ನಿಯಮ ಜಾರಿಗೆ ತರಲು ಸಿದ್ಧತೆ ನಡೆಸಿದೆ. ದ್ವಿಚಕ್ರ ವಾಹನಗಳಿಗೆ ಗಂಟೆಗೆ 15 ರೂ.

4 Jan 2026 5:18 pm
ʻಒಂದು ಕ್ವಾರ್ಟರ್ ಎಣ್ಣೆ ಕೊಟ್ರೆ ಕೆಳಗೆ ಬರ್ತೇನೆʼ; ತಿರುಪತಿ ಗೋಪುರ ಹತ್ತಿ ಕುಡುಕನ ಕ್ವಾಟ್ಲೆ

ಮದ್ಯ ಬೇಕು ಎಂದುತಿರುಪತಿಯಲ್ಲಿರುವ ಗೋವಿಂದರಾಜಸ್ವಾಮಿ ದೇವಸ್ಥಾನದ ಗೋಪುರ ಕುಳಿತಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಸಾಮಾನ್ಯ ಭಕ್ತಾದಿಯಂತೆ ದೇಗುಲಕ್ಕೆ ಪ್ರವೇಶಿಸಿದ ಆತ ಗೋಡೆ, ಪೆಂಡಲ್‌ಗಳ ಸಹಾಯದಿಂದ ಗೋಪು

4 Jan 2026 5:10 pm
ʼಸಾಧ್ಯವಾದ್ರೆ ನನ್ನ ಬಂಧಿಸಿ ಹೇಡಿಗಳೇ!ʼ ಯುಎಸ್ ಗೆ ಸವಾಲ್‌ ಹಾಕಿದ್ದ ಮಡುರೊ ವಿಡಿಯೋ ಬಿಡುಗಡೆ ಮಾಡಿದ ಶ್ವೇತಭವನ: ಟ್ರಂಪ್‌ ಜೊತೆ ಆಟ ಒಳ್ಳೆದಲ್ಲ ಎಂದು ಎಚ್ಚರಿಕೆ

ವೆನೆಜುವೆಲಾದ ಅಧ್ಯಕ್ಷ ನಿಕೋಲಸ್ ಮಡುರೊ ಮತ್ತು ಅವರ ಪತ್ನಿ ಸಿಲಿಯಾ ಫ್ಲೋರೆಸ್ ಅವರನ್ನು ಅಮೆರಿಕಾ ಬಂಧಿಸಿ, ಮಡುರೊ ಅವರನ್ನು ನ್ಯೂಯಾರ್ಕ್ ಜೈಲಿಗೆ ಕಳುಹಿಸಿದೆ. ಈ ಘಟನೆಗೂ ಮುನ್ನ ಮಡುರೊ, ಅಧ್ಯಕ್ಷ ಟ್ರಂಪ್‌ಗೆ 'ಸಾಧ್ಯವಾದರೆ

4 Jan 2026 4:43 pm
ದ್ವಿದಳ ಧಾನ್ಯಗಳು ಮತ್ತು ಬೀನ್ಸ್

ದ್ವಿದಳ ಧಾನ್ಯಗಳು ಮತ್ತು ಬೀನ್ಸ್

4 Jan 2026 4:40 pm
Google Trends: ಅದ್ಭುತ ಕ್ವಾಲಿಟಿಯೊಂದಿಗೆ ಬರಲಿದೆ ಐಫೋನ್ 18 ಪ್ರೊ! ಐಫೋನ್ 17 Proಗೂ ಇದಕ್ಕೂ ವ್ಯತ್ಯಾಸವೇನು?

ಐಫೋನ್ 18 ಮತ್ತು ಐಫೋನ್ 19 ಪ್ರೋ ಫೋನ್ ಗಳು 2026ರ ಮಧ್ಯಭಾಗದಲ್ಲಿ ಮಾರುಕಟ್ಟೆಗೆ ಬರಲಿವೆ. ಈ ಹೊಸ ಫೋನ್ ಗಳಲ್ಲಿ ಎ20 ಪ್ರೊ ಚಿಪ್‌ಸೆಟ್ ಅಳವಡಿಸಲಾಗಿದ್ದು, ವಿನ್ಯಾಸದಲ್ಲೂ ಬದಲಾವಣೆ ನಿರೀಕ್ಷಿಸಲಾಗಿದೆ. ಐಫೋನ್ 18 ಪ್ರೋ ಬೆಲೆ ಸುಮಾರು 1.40

4 Jan 2026 4:34 pm
ʻ750 ಮೀ. ಪ್ರಯಾಣಕ್ಕೆ 21 ನಿಮಿಷ ತೆಗೆದುಕೊಳ್ತುʼ; ಬೆಂಗಳೂರಿನ ಟ್ರಾಫಿಕ್ ಸಮಸ್ಯೆಗೆ ಕಂಗೆಟ್ಟ ಯುವತಿ ಹೇಳಿದ್ದು ಹೀಗೆ

ಬೆಂಗಳೂರಿನ ಟ್ರಾಫಿಕ್‌ ದಟ್ಟಣೆ ಬಗ್ಗೆ ಮಹಿಳೆಯೊಬ್ಬರು ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದಾರೆ. 750ಮೀ.ಗೆ 21ನಿಮಿಷ ನ್ಯಾವಿಗೇಷನ್‌ ತೋರಿಸುತ್ತದೆ ಎಂದರೆ, ಬೆಂಗಳೂರಿನ ಟ್ರಾಫಿಕ್‌ ಸ್ಥಿತಿ ಯಾವ ಮಟ್ಟಕ್ಕೆ ಇರಲಿದೆ ಎನ್ನುವುದನ

4 Jan 2026 4:02 pm
ಭಾರತೀಯ ಸೇನೆಗೆ ಇನ್ನಷ್ಟು ಬಲ: ಆಧುನಿಕ ಯುದ್ಧತಂತ್ರಕ್ಕಾಗಿ 'ಭೈರವ' ವಿಶೇಷ ಪಡೆ ಸಿದ್ಧ! ಏನಿದರ ವಿಶೇಷತೆ?

ಭಾರತೀಯ ಸೇನೆಯು 'ಭೈರವ' ಎಂಬ ಹೊಸ ವಿಶೇಷ ಪಡೆಯನ್ನು ರಚಿಸಿದೆ. ಈ ಪಡೆ ಡ್ರೋನ್ ಕಾರ್ಯಾಚರಣೆಗಳಲ್ಲಿ ಪರಿಣತಿ ಹೊಂದಿದೆ. ಶತ್ರು ಪ್ರದೇಶದೊಳಗೆ ನಿಖರ ದಾಳಿ ನಡೆಸಲು ಇದು ಸಜ್ಜಾಗಿದೆ. ದೇಶಾದ್ಯಂತ ಇಂತಹ 15 ಬೆಟಾಲಿಯನ್ ಗಳನ್ನು ಸ್ಥಾ

4 Jan 2026 3:50 pm
ಕೂಡಲೇ ಮಡುರೊ ಬಿಡುಗಡೆ ಮಾಡಿ ಎಂದು ಅಮೆರಿಕಾಗೆ ಚೀನಾ ಎಚ್ಚರಿಕೆ: ಅಮೆರಿಕಾದ ಸರ್ವಾಧಿಕಾರಿ ವರ್ತನೆ ಚೀನಾ ಛಿಮಾರಿ!

ವೆನೆಜುವೆಲಾದ ಅಧ್ಯಕ್ಷ ನಿಕೋಲಸ್ ಮಡುರೊ ಮತ್ತು ಅವರ ಪತ್ನಿಯನ್ನು ಅಮೆರಿಕಾ ಭದ್ರತಾ ಪಡೆಗಳು ಬಂಧಿಸಿ ನ್ಯೂಯಾರ್ಕ್‌ಗೆ ಕರೆತಂದಿವೆ. ಈ ಕ್ರಮವನ್ನು ಚೀನಾ ತೀವ್ರವಾಗಿ ಖಂಡಿಸಿದ್ದು, ಅಂತರಾಷ್ಟ್ರೀಯ ಕಾನೂನಿನ ಉಲ್ಲಂಘನೆ ಎಂದು

4 Jan 2026 2:54 pm
ನವವೃಂದಾವನ ನಡುಗಡ್ಡೆ ಸಂಧಾನ: ಮಂತ್ರಾಲಯ-ಉತ್ತರಾದಿ ಮಠದ 7 ದಶಕಗಳ ವಿವಾದ ಸುಖಾಂತ್ಯ

​​​ ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠ ಮತ್ತು ಬೆಂಗಳೂರಿನ ಉತ್ತರಾದಿ ಮಠದ ನಡುವೆ ದಶಕಗಳಿಂದ ಇದ್ದ ಮನಸ್ತಾಪ ಇತ್ಯರ್ಥಗೊಂಡಿದೆ. ಈ ಐತಿಹಾಸಿಕ ಕ್ಷಣಕ್ಕೆ ಬೆಂಗಳೂರಿನ ಉಭಯ ಮಠಗಳು ಶನಿವಾರ ವೇದಿಕೆಯಾದವು.

4 Jan 2026 2:42 pm
ಭಾರತದಲ್ಲಿ ನಡೆಯಲಿರುವ ತನ್ನ ಟಿ20 ವಿಶ್ವಕಪ್ ಲೀಗ್ ಪಂದ್ಯಗಳನ್ನು ಲಂಕ್ಕಾಕ್ಕೆ ಸ್ಥಳಾಂತರಿಸಲು ಬಾಂಗ್ಲಾ ಮನವಿ- ಬಿಸಿಸಿಐ ಹೇಳಿದ್ದೇನು?

ಕೋಲ್ಕತಾ ನೈಟ್ ರೈಡರ್ಸ್ ಮುಸ್ತಫಿಝುರ್ ರಹಮಾನ್ ಅವರನ್ನು ಬಿಡುಗಡೆ ಮಾಡಿದ್ದಕ್ಕೆ ಬಾಂಗ್ಲಾ ಸರ್ಕಾರ ಕೆರಳಿದೆ. ಇದರಿಂದಾಗಿ, ಟಿ20 ವಿಶ್ವಕಪ್‌ನ ಬಾಂಗ್ಲಾದೇಶದ ಮೂರು ಪಂದ್ಯಗಳನ್ನು ಭಾರತದಿಂದ ಶ್ರೀಲಂಕಾಗೆ ಸ್ಥಳಾಂತರಿಸುವಂತ

4 Jan 2026 2:26 pm
ಭಾರತದ ಮೊದಲ ಹೈಡ್ರೋಜನ್ ರೈಲು ಸಂಚಾರಕ್ಕೆ ಸಿದ್ಧ; ಯಾವಾಗ? ಎಲ್ಲಿಂದ? ವಿಶೇಷಗಳೇನು?

ಜನವರಿ 26, 2026 ರಂದು ಭಾರತದ ಮೊದಲ ಹೈಡ್ರೋಜನ್ ರೈಲು ಜಿಂದ್ ಮತ್ತು ಸೋನಿಪತ್ ನಡುವೆ ಸಂಚಾರ ಆರಂಭಿಸಲಿದೆ. ಈ ರೈಲು 150 ಕಿ.ಮೀ. ವೇಗದಲ್ಲಿ ಚಲಿಸುತ್ತದೆ ಮತ್ತು 2500 ಜನರನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿದೆ. ಇದು ಪರಿಸರಕ್ಕೆ ಹಾನಿ ಮಾ

4 Jan 2026 2:07 pm
ಜನಾರ್ದನ ರೆಡ್ಡಿಗೆ ರಾಜ್ಯ ಸರಕಾರ ರಕ್ಷಣೆ ನೀಡದಿದ್ದಲ್ಲಿ ಕೇಂದ್ರದ ಜತೆ ಚರ್ಚೆ ನಡೆಸಿ Z ಸೆಕ್ಯುರಿಟಿ ಕೊಡಿಸುತ್ತೇವೆ: ಬಳ್ಳಾರಿಯಲ್ಲಿ ವಿ ಸೋಮಣ್ಣ ಕಿಡಿ

ಬಳ್ಳಾರಿಯಲ್ಲಿ ನಡೆದ ಘಟನೆಯನ್ನು ಕೇಂದ್ರ ಸಚಿವ ವಿ.ಸೋಮಣ್ಣ ತೀವ್ರವಾಗಿ ಖಂಡಿಸಿದ್ದಾರೆ. ಕಾಂಗ್ರೆಸ್ ರಾಜ್ಯಕ್ಕೆ ಕೆಟ್ಟ ಸಂದೇಶ ರವಾನಿಸಿದೆ ಎಂದು ಆರೋಪಿಸಿದ್ದಾರೆ. ರಾಜಕಾರಣಕ್ಕಾಗಿ ವಾಲ್ಮೀಕಿ ಪುತ್ಥಳಿ ಅನಾವರಣ ಕಾರ್ಯಕ್

4 Jan 2026 1:49 pm
ಮುಂಬೈಯಲ್ಲಿರುವ ಬಾಂಗ್ಲಾದೇಶಿ ನುಸುಳುಕೋರರ ಗಡಿಪಾರು : ದೇವೇಂದ್ರ ಫಡ್ನವೀಸ್

ಮುಂಬೈಯಲ್ಲಿರುವ ಬಾಂಗ್ಲಾದೇಶಿ ನುಸುಳುಕೋರರನ್ನು ಗುರುತಿಸಿ ಗಡಿಪಾರು ಮಾಡಲಾಗುವುದು ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಹೇಳಿದ್ದಾರೆ. ಮುಂಬೈ ಮಹಾನಗರ ಪಾಲಿಕೆ ಚುನಾವಣೆಗೆ ಮುನ್ನ ಮಾತನಾಡಿದ ಅವರು, ದ

4 Jan 2026 12:34 pm
ವೆನೆಜುವೆಲಾದ ಅಧ್ಯಕ್ಷ ನಿಕೋಲಸ್ ವಿರುದ್ಧ ನಾರ್ಕೋ-ಟೆರರಿಸಂ ಕೇಸ್‌; ಆಪರೇಷನ್ ಅಬ್ಸೊಲ್ಯೂಟ್ ರಿಸಾಲ್ವ್' ರಹಸ್ಯ ಬಯಲು! ಅಮೆರಿಕದ ಸೂಪರ್‌ ಪವರ್‌ ಏನು?

ಅಮೆರಿಕದ ವಿಶೇಷ ಪಡೆಗಳು ವೆನೆಜುವೆಲಾ ಅಧ್ಯಕ್ಷ ನಿಕೋಲಸ್ ಮಡುರೊ ಅವರನ್ನು ಬಂಧಿಸಿ ನ್ಯೂಯಾರ್ಕ್‌ನ ಡಿಇಎ ಕಚೇರಿಗೆ ಕರೆತಂದಿವೆ. ಮಾದಕವಸ್ತು ಭಯೋತ್ಪಾದನೆ ಮತ್ತು ಅಕ್ರಮ ಶಸ್ತ್ರಾಸ್ತ್ರಗಳ ಆರೋಪದ ಮೇಲೆ ಅವರನ್ನು ಫೆಡರಲ್ ಜೈ

4 Jan 2026 12:31 pm
ಗ್ರಾಪಂ ಸದಸ್ಯರ ಅವಧಿ ಫೆಬ್ರವರಿಗೆ ಅಂತ್ಯ ; ಇನ್ನು ಪಿಡಿಒ ದರ್ಬಾರ್!

ಧಾರವಾಡ ಜಿಲ್ಲೆಯಲ್ಲಿ ಬಹುತೇಕ ಗ್ರಾಮ ಪಂಚಾಯಿತಿ ಚುನಾಯಿತ ಪ್ರತಿನಿಧಿಗಳ ಅಧಿಕಾರಾವಧಿ ಫೆಬ್ರುವರಿ ಮೊದಲ ವಾರದಲ್ಲಿ ಮುಕ್ತಾಯಗೊಳ್ಳಲಿದ್ದು, ಪಿಡಿಒ ಆಡಳಿತ ಆರಂಭವಾಗಲಿದೆ. ಈ ಹಿನ್ನೆಲೆಯಲ್ಲಿ ಗ್ರಾಪಂಗಳಲ್ಲಿ ಅಭಿವೃದ್ಧಿ

4 Jan 2026 11:43 am
ಯಲ್ಲಾಪುರ ರಂಜಿತಾ ಕೊಲೆ ಪ್ರಕರಣಕ್ಕೆ ಟ್ವಿಸ್ಟ್: ಆರೋಪಿಯೂ ನೇಣಿಗೆ ಶರಣು, ಬಂದ್ ವಾಪಸ್‌!

ಯಲ್ಲಾಪುರದ ಮಹಿಳೆಯ ಕೊಲೆ ಪ್ರಕರಣ ಕೋಮುಸ್ವರೂಪ ಪಡೆಯುವ ಮೊದಲೇ ಪ್ರಕರಣಕ್ಕೆ ದೊಡ್ಡ ಟ್ವಿಸ್ಟ್ ಸಿಕ್ಕಿದೆ. ರಂಜಿತಾಳನ್ನು ಕೊಲೆ ಮಾಡಿದ ರಫೀಕನನ್ನು ಪತ್ತೆಹಚ್ಚಲು ಪೊಲೀಸರ ತಂಡ ರಚನೆ ಮಾಡಲಾಗಿತ್ತು. ಆದರೆ ಈ ವೇಳೆ ಆತ ಕೂಡಾ ಆ

4 Jan 2026 11:26 am
ಗಿಲ್ಲಿ - ಕಾವ್ಯ ಜೊತೆಗಿದ್ದರೆ ರಕ್ಷಿತಾಗೆ ಉರಿ!

ಗಿಲ್ಲಿ - ಕಾವ್ಯ ಜೊತೆಗಿದ್ದರೆ ರಕ್ಷಿತಾಗೆ ಉರಿ!

4 Jan 2026 11:20 am
Z ಸೆಕ್ಯುರಿಟಿ ಕೇಳಿದ ಜನಾರ್ದನ ರೆಡ್ಡಿ; ಕೇಂದ್ರ ಗೃಹ ಸಚಿವ, ಸಿಎಂಗೆ ಪತ್ರ

ಬಳ್ಳಾರಿಯಲ್ಲಿ ವಾಲ್ಮೀಕಿ ಪುತ್ಥಳಿ ಅನಾವರಣ ಕಾರ್ಯಕ್ರಮದಲ್ಲಿ ನಡೆದ ಬ್ಯಾನರ್ ಗಲಾಟೆಯಲ್ಲಿ ಮೃತಪಟ್ಟ ವ್ಯಕ್ತಿಯ ಸಾವಿಗೆ ಕಾರಣರಾದ ಶಾಸಕ ಭರತ್ ರೆಡ್ಡಿ, ಸತೀಶ್ ರೆಡ್ಡಿ ಮತ್ತು ಅವರ ಬೆಂಬಲಿಗರ ವಿರುದ್ಧ ಕೊಲೆ ಮೊಕದ್ದಮೆ ದಾ

4 Jan 2026 9:57 am
ಹುಬ್ಬಳ್ಳಿಯಲ್ಲೊಂದು ಪೈಶಾಚಿಕ ಕೃತ್ಯ; ಅಪ್ರಾಪ್ತ ಬಾಲಕಿ ಮೇಲೇ ಗ್ಯಾಂಗ್ ರೇಪ್

ಹುಬ್ಬಳ್ಳಿಯಲ್ಲಿ 14-15 ವರ್ಷದ ಮೂವರು ಬಾಲಕರು ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಪೋಷಕರು ಮನೆಯಲ್ಲಿ ಇಲ್ಲದ ಸಮಯದಲ್ಲಿ ಈ ಘಟನೆ ನಡೆದಿದೆ. ಆರೋಪಿಗಳು ದೌರ್ಜನ್ಯದ ವಿಡಿಯೋ ಮಾಡಿ ಬಾಲಕಿಗೆ ಬೆದರಿಕೆ ಹಾಕು

4 Jan 2026 9:38 am
ವಿವಿ ಸಾಗರಕ್ಕಿಂದು ಸಚಿವರಿಂದ ಬಾಗಿನ; ರೈತರು, ಮುಖಂಡರಿಂದ ಜಿಲ್ಲೆಯಲ್ಲಿ ಅಸಮಾಧಾನ

ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್‌ ಅವರು ಭದ್ರಾ ಮೇಲ್ದಂಡೆ ಕಾಮಗಾರಿ ಪರಿಶೀಲನೆಗೆ ಮುಂದಾಗಿರುವುದು ರೈತ ಮುಖಂಡರಿಂದ ಅಸಮಾಧಾನಕ್ಕೆ ಕಾರಣವಾಗಿದೆ. ಅನುದಾನದ ಕೊರತೆಯಿಂದ ಕಾಮಗಾರಿಗಳು ಆಮೆಗತಿಯಲ್ಲಿ ಸಾಗ

4 Jan 2026 8:22 am
ವೆನೆಜುವೆಲಾ ಮೇಲೆ ಅಮೆರಿಕ ಭೀಕರ ದಾಳಿ: ಭಾರತೀಯರಿಗೆ ಪ್ರಯಾಣ ಮಾಡದಂತೆ ವಿದೇಶಾಂಗ ಇಲಾಖೆ ಖಡಕ್ ಎಚ್ಚರಿಕೆ

ವೆನೆಜುವೆಲಾದಲ್ಲಿ ಅಮೆರಿಕದ ವಾಯುದಾಳಿ ಮತ್ತು ಅಧ್ಯಕ್ಷ ಮಡುರೊ ಸೆರೆಹಿಡಿಯಲ್ಪಟ್ಟ ಬೆನ್ನಲ್ಲೇ, ಭಾರತೀಯ ವಿದೇಶಾಂಗ ಸಚಿವಾಲಯವು ತನ್ನ ನಾಗರಿಕರಿಗೆ ತುರ್ತು ಎಚ್ಚರಿಕೆ ನೀಡಿದೆ. ಅನಿಶ್ಚಿತ ಪರಿಸ್ಥಿತಿಯಿಂದಾಗಿ, ವೆನೆಜುವ

4 Jan 2026 7:02 am
ಚಳಿಗೆ ಇಳಿಕೆಯಾದ ಎಳನೀರು ದರ: ಮಂಡ್ಯದಲ್ಲಿ ಸ್ಥಳೀಯ ವ್ಯಾಪಾರ-ವಹಿವಾಟು,ಉತ್ತರ ಭಾರತದಿಂದ ಕುಸಿದ ಡಿಮ್ಯಾಂಡ್

ಚಳಿಯ ತೀವ್ರತೆಯಿಂದಾಗಿ ಮಂಡ್ಯ ಜಿಲ್ಲೆಯ ಎಳನೀರಿನ ಬೆಲೆ 50-60 ರೂ.ಗಳಿಂದ 30-40 ರೂ.ಗೆ ಕುಸಿದಿದೆ. ಹೊರ ರಾಜ್ಯಗಳಿಗೆ ಸರಬರಾಜು ಕ್ಷೀಣಿಸಿ, ಸ್ಥಳೀಯವಾಗಿಯೇ ವ್ಯಾಪಾರ-ವಹಿವಾಟು ನಡೆಯುತ್ತಿದೆ. ಇದರಿಂದ ರೈತರಿಗೆ ನಷ್ಟವಾಗುತ್ತಿದ್ದು,

4 Jan 2026 5:30 am
ವೆರೈಟಿ ಮೀನಿಗಾಗಿ ಗ್ರಾಹಕರ ಧಾಂಗುಡಿ! ಕಾಸರಗೋಡು, ಉಳ್ಳಾಲದವರಿಗೂ ತಲಪಾಡಿ ಮೀನು ಮಾರುಕಟ್ಟೆ ಅಚ್ಚುಮೆಚ್ಚು

ತಲಪಾಡಿ ಮೀನು ಮಾರುಕಟ್ಟೆ ಕಾಸರಗೋಡಿನಿಂದ ಉಳ್ಳಾಲದವರೆಗೂ ಜನರನ್ನು ಆಕರ್ಷಿಸುತ್ತದೆ. ಸಂಜೆಯಾಗುತ್ತಿದ್ದಂತೆ ಇಲ್ಲಿ ಜನಜಂಗುಳಿ ಹೆಚ್ಚಾಗುತ್ತದೆ. ವಿವಿಧ ಭಾಗಗಳಿಂದ ಜನರು ವೈವಿಧ್ಯಮಯ ಮೀನುಗಳನ್ನು ಖರೀದಿಸಲು ಬರುತ್ತಾರೆ.

4 Jan 2026 5:00 am
ವೆನೆಜುವೆಲಾದಲ್ಲಿ ಸದ್ಯಕ್ಕೆ ನಮ್ಮದೇ ಆಡಳಿತ: ಮಡುರೊ ಬಂಧನದ ಬೆನ್ನಲ್ಲೇ ಡೊನಾಲ್ಡ್ ಟ್ರಂಪ್ ಅಚ್ಚರಿಯ ಘೋಷಣೆ

ದಕ್ಷಿಣ ಅಮೆರಿಕದ ರಾಷ್ಟ್ರವಾದ ವೆನೆಜುವೆಲಾದಲ್ಲಿ ನಡೆದ ಕ್ಷಿಪ್ರ ಮತ್ತು ಅನಿರೀಕ್ಷಿತ ಸೇನಾ ಕಾರ್ಯಾಚರಣೆಯಲ್ಲಿ, ಅಮೆರಿಕದ ವಿಶೇಷ ಪಡೆಗಳು ವೆನೆಜುವೆಲಾ ಅಧ್ಯಕ್ಷ ನಿಕೋಲಸ್ ಮಡುರೊ ಅವರನ್ನು ಬಂಧಿಸಿವೆ. ಈ ಘಟನೆಯ ಬೆನ್ನಲ್ಲ

4 Jan 2026 12:22 am
ಭಾರತದ ಕ್ಷಿಪಣಿ ನಿಗ್ರಹ ವ್ಯವಸ್ಥೆ ಭೇದಿಸಬಲ್ಲದು ಪಾಕ್ ನ ಹೊಸ ‘ತೈಮೂರ್’! ಅದಕ್ಕೆ ಟಕ್ಕರ್ ಕೊಡುವ 'ಇಂಡಿಯನ್ ಮಿಸೈಲ್ಸ್' ಯಾವುವು?

ಪಾಕಿಸ್ತಾನ ವಾಯುಪಡೆಯು 'ತೈಮೂರ್' ಎಂಬ 600 ಕಿ.ಮೀ. ದೂರದ ಭೂಮಿ ಹಾಗೂ ಸಮುದ್ರ ಗುರಿಗಳನ್ನು ಭೇದಿಸುವ ಹೊಸ ಕ್ಷಿಪಣಿ ವ್ಯವಸ್ಥೆಯನ್ನು ಯಶಸ್ವಿಯಾಗಿ ಪರೀಕ್ಷಿಸಿದೆ. ಇದು ಶತ್ರುಗಳ ರಕ್ಷಣಾ ವ್ಯವಸ್ಥೆಗಳನ್ನು ತಪ್ಪಿಸುವ ಸಾಮರ್ಥ್ಯ

3 Jan 2026 10:25 pm
ಕೆಎಸ್‌ಆರ್‌ಟಿಸಿ ಬಸ್‌ ಪ್ರಯಾಣ ದರದಲ್ಲಿ ಭಾರೀ ಕಡಿತ, ಇಲ್ಲಿದೆ ಮಂಗಳೂರು ವಿಭಾಗದ ನೂತನ ದರ

ಮಂಗಳೂರು ವಿಭಾಗದ ಕೆ.ಎಸ್.ಆರ್.ಟಿ.ಸಿ ಬಸ್‌ಗಳ ಪ್ರಯಾಣ ದರವನ್ನು ಜನವರಿ 5 ರಿಂದ ಜಾರಿಗೆ ಬರುವಂತೆ ಶೇಕಡಾ 10ರಿಂದ 15ರಷ್ಟು ಕಡಿತಗೊಳಿಸಲಾಗಿದೆ. ಕುಂದಾಪುರ, ಉಡುಪಿ ಮತ್ತು ಮಂಗಳೂರಿನಿಂದ ಬೆಂಗಳೂರಿಗೆ ಸಂಚರಿಸುವ ಅಂಬಾರಿ ಉತ್ಸವ, ಡ್

3 Jan 2026 9:08 pm
ಶಿಕಾರಿಪುರ - ರಾಣೆಬೆನ್ನೂರು ರೈಲು ಮಾರ್ಗ ಕಾಮಗಾರಿ ಸಂಬಂಧ ಮಹತ್ವದ ಅಪ್ಡೇಟ್‌ ನೀಡಿದ ಬಿವೈ ರಾಘವೇಂದ್ರ

ಶಿವಮೊಗ್ಗ-ಶಿಕಾರಿಪುರ ರೈಲು ಮಾರ್ಗ ನಿರ್ಮಾಣಕ್ಕೆ ರಾಜ್ಯ ಸರ್ಕಾರ 45 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಿದೆ. ಶೀಘ್ರದಲ್ಲೇ ಭೂಸ್ವಾಧೀನ ಪೂರ್ಣಗೊಂಡು ಕಾಮಗಾರಿ ಮುಂದುವರಿಯುವ ನಿರೀಕ್ಷೆಯಿದೆ ಎಂದು ಶಿವಮೊಗ್ಗ ಸಂಸದ ಬಿವೈ ರಾಘವ

3 Jan 2026 7:39 pm
ಪುಟಾಣಿ ಮಕ್ಕಳ ಜೊತೆ ಹೊಸ ವರ್ಷ ಆಚರಿಸಿದ ಕನ್ನಡ ನಟಿಯರು

ಪುಟಾಣಿ ಮಕ್ಕಳ ಜೊತೆ ಹೊಸ ವರ್ಷ ಆಚರಿಸಿದ ಕನ್ನಡ ನಟಿಯರು

3 Jan 2026 7:34 pm
Mouth cancer: ಬಾಯಿಯ ಕ್ಯಾನ್ಸರ್‌ಗೆ ಕಾರಣಗಳೇನು? ಲಕ್ಷಣಗಳು ಹೇಗಿರುತ್ತೆ? Dr. P Subramanya Rao

Mouth cancer: ಬಾಯಿಯ ಕ್ಯಾನ್ಸರ್‌ಗೆ ಕಾರಣಗಳೇನು? ಲಕ್ಷಣಗಳು ಹೇಗಿರುತ್ತೆ? Dr. P Subramanya Rao

3 Jan 2026 7:00 pm
ಸದನದಲ್ಲೇ ಕಿತ್ತಾಡಿದ್ದ ಭರತ್ ರೆಡ್ಡಿ, ಜನಾರ್ದನ ರೆಡ್ಡಿ: ಏಕವಚನದಲ್ಲೇ ವಾಗ್ದಾಳಿ, ನಿಯಂತ್ರಿಸಲು ಹರಸಾಹಸ ಪಟ್ಟಿದ್ದ ಸ್ಪೀಕರ್

ಕಾಂಗ್ರೆಸ್ ಶಾಸಕ ನಾರಾ ಭರತ್ ರೆಡ್ಡಿ ಹಾಗೂ ಗಾಲಿ ಜನಾರ್ದನ ರೆಡ್ಡಿ ಬೆಂಬಲಿಗರ ನಡುವೆ ಬಳ್ಳಾರಿಯಲ್ಲಿ ನಡೆದ ಗಲಾಟೆ ಇದೀಗ ರಾಜಕೀಯವಾಗಿ ರಾಜ್ಯ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಇಬ್ಬರ ನಡುವಿನ ವೈಯಕ್ತಿಕ ಕಿತ್ತಾಟ ಇದೇ ಮೊದಲ

3 Jan 2026 6:49 pm
ಬಳ್ಳಾರಿ ಘಟನೆಗೆ ಎಸ್‌ಪಿ ಬಲಿಪಶು, ಪರಮೇಶ್ವರ್, ಜಮೀರ್ ಅಮಾನತು ಏಕಿಲ್ಲ? ಆರ್ ಅಶೋಕ್ ಪ್ರಶ್ನೆ

ಬಳ್ಳಾರಿ ಘಟನೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯನ್ನು ಅಮನತು ಮಾಡಲಾಗಿದೆ. ಈ ಮೂಲಕ ಅವರನ್ನು ಬಲಿಪಶು ಮಾಡಲಾಗಿದೆ. ಆದರೆ ರಾಜ್ಯದ ಗೃಹ ಸಚಿವ ಡಾ. ಜಿ ಪರಮೇಶ್ವರ್ ಹಾಗೂ ಸಚಿವ ಜಮೀರ್ ಅಹ್ಮದ್ ಖಾನ್ ಅವರನ್ನು ಏಕೆ ಅಮಾನತು

3 Jan 2026 6:47 pm
ತಾಂತ್ರಿಕ ದೋಷದಿಂದ ಟ್ರೇಡರ್‌ಗೆ ಸಿಕ್ಕಿತು ₹1.75 ಕೋಟಿ ಲಾಭ, ಪ್ರಕರಣದಲ್ಲಿ ಅಚ್ಚರಿಯ ತೀರ್ಪು ನೀಡಿದ ಹೈಕೋರ್ಟ್!

ಷೇರು ಮಾರುಕಟ್ಟೆಯಲ್ಲಿ ಬ್ರೋಕರೇಜ್ ಸಂಸ್ಥೆಯೊಂದರ ತಾಂತ್ರಿಕ ದೋಷದಿಂದಾಗಿ ಟ್ರೇಡರ್ ಒಬ್ಬರ ಖಾತೆಗೆ ಆಕಸ್ಮಿಕವಾಗಿ ಬಂದ ಮಾರ್ಜಿನ್ ಹಣದಿಂದ ಅವರು ಗಳಿಸಿದ 1.75 ಕೋಟಿ ರೂ. ಲಾಭವನ್ನು ಅವರೇ ಇಟ್ಟುಕೊಳ್ಳಬಹುದು ಎಂದು ಬಾಂಬೆ ಹೈಕ

3 Jan 2026 6:25 pm
ಅಪರೂಪದ ವಿದ್ಯಮಾನ : ಡಿಕೆ ಶಿವಕುಮಾರ್ ಹೇಳಿಕೆಯನ್ನು ಹೊಗಳಿ ’ನೈಸ್’ ಎಂದ ದೇವೇಗೌಡ್ರು

DK Shivakumar on Nice : ಇತ್ತೀಚಿನ ದಿನಗಳಲ್ಲಿ ತೀರಾ ಅಪರೂಪ ಎನ್ನುವಂತೆ, ಜೆಡಿಎಸ್ ವರಿಷ್ಠ ಎಚ್.ಡಿ.ದೇವೆಗೌಡ, ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ನೈಸ್ ಯೋಜನೆಗೆ ಸಂಬಂಧಿಸಿದಂತೆ, ಹಾಡಿಹೊಗಳಿದ್ದಾರೆ. ಡಿಕೆಶಿ ಅವರ ಹೇಳಿಕೆ ಸಮಯೋಚಿತವ

3 Jan 2026 6:12 pm
IND vs NZ ODI :15 ಸದಸ್ಯರ ಟೀಂ ಇಂಡಿಯಾ ತಂಡ ಪ್ರಕಟ, ಅಚ್ಚರಿ ರೀತಿಯಲ್ಲಿ ಇಬ್ಬರಿಗೆ ಕೊಕ್

India ODI Series with NZ : ನ್ಯೂಜಿಲ್ಯಾಂಡ್ ವಿರುದ್ದದ ಏಕದಿನ ಸರಣಿಗೆ ಭಾರತ ತಂಡವನ್ನು ಪ್ರಕಟಿಸಲಾಗಿದೆ. ತಂಡದಲ್ಲಿ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರು ಸ್ಥಾನವನ್ನು ಪಡೆದಿದ್ದಾರೆ. ಮೊಹಮ್ಮದ್ ಶಮಿ ತಂಡದಲ್ಲಿ ಸ್ಥಾನವನ್ನು ಪಡೆ

3 Jan 2026 5:10 pm
ಹೂಡಿಕೆದಾರರ ₹10 ಲಕ್ಷವನ್ನು ₹4 ಕೋಟಿಯಾಗಿಸಿದ್ದ ಚಾಣಾಕ್ಷ, ಷೇರುಪೇಟೆ ದಿಗ್ಗಜ ಸಿದ್ಧಾರ್ಥ್ ಭಯ್ಯಾ ಅಕಾಲಿಕ ನಿಧನ

ಪ್ರಖ್ಯಾತ ಷೇರು ಮಾರುಕಟ್ಟೆ ಹೂಡಿಕೆದಾರ ಮತ್ತು ಎಕ್ವಿಟಾಸ್ ಸಂಸ್ಥೆಯ ಎಂಡಿ ಸಿದ್ಧಾರ್ಥ್ ಭಯ್ಯಾ (47) ನ್ಯೂಜಿಲೆಂಡ್‌ನಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಸ್ಮಾಲ್‌ಕ್ಯಾಪ್ ಮತ್ತು ಮಿಡ್‌ಕ್ಯಾಪ್ ಷೇರುಗಳನ್ನು ಗುರುತಿಸ

3 Jan 2026 4:50 pm
ಜನಾರ್ದನ ರೆಡ್ಡಿ ಕೋಟೆ ಕಟ್ಟಿ ನಿರ್ಮಿಸಿಕೊಂಡಿದ್ದಾರೆ, ಅವರನ್ನು ಕೊಲ್ಲಲು ಸಾಧ್ಯವೇ: ಡಿಕೆಶಿ

DK Shivakumar on Ballari Incident : ಜನಾರ್ದನ ರೆಡ್ಡಿ ಬಳ್ಳಾರಿಗೆ ಕಾಲಿಡೋವರೆಗೂ ಒಂದೇ ಒಂದು ಗಲಾಟೆ ಇರಲಿಲ್ಲ. ಸಣ್ಣ ಅಹಿತಕರ ಘಟನೆ ಆಗಿರಲಿಲ್ಲ. ಸಣ್ಣ ಎಫ್ಐಆರ್ ಇರಲಿಲ್ಲ. ಅವರು ಬಂದಮೇಲೆ ಗಲಭೆ ಆಗಿದೆ. ಹೀಗಾಗಿ ಅವರಿಗೆ ಮಾತನಾಡುವ ಹಕ್ಕಿಲ್ಲ ಎಂದ

3 Jan 2026 4:30 pm
ವೆನೆಜುವೆಲಾ ಅಧ್ಯಕ್ಷ ನಿಕೋಲನ್ ಮಡುರೊ, ಪತ್ನಿಯನ್ನು ಸೆರೆಹಿಡಿದ ಅಮೆರಿಕ - ಆ ದೇಶದ ಮೇಲೆ ಟ್ರಂಪ್ ಗೇಕೆ ದ್ವೇಷ?

ಅಮೆರಿಕವು ವೆನೆಜುವೆಲಾ ಮೇಲೆ ವೈಮಾನಿಕ ದಾಳಿ ನಡೆಸಿದೆ. ದಾಳಿಯ ಬೆನ್ನಲ್ಲೇ ಅಧ್ಯಕ್ಷ ನಿಕೋಲಸ್ ಮಡುರೊ ಮತ್ತು ಅವರ ಪತ್ನಿ ಸಿಲಿಯಾ ಫ್ಲೋರ್ಸ್ ಅವರನ್ನು ಬಂಧಿಸಲಾಗಿದೆ. ಮಾದಕ ದ್ರವ್ಯ ಭಯೋತ್ಪಾದನೆ ನಿಗ್ರಹ ಮತ್ತು ಆಡಳಿತ ಬದಲಾ

3 Jan 2026 4:21 pm
ಐಪಿಎಲ್‌ ಟೀಂ ಸ್ಪಾನ್ಸರ್‌ಗೆ ಮುಂದಾದ 'ನಂದಿನಿ', ಅಮುಲ್‌ಗೆ ಸೆಡ್ಡು ಹೊಡೆಯಲು ಪ್ಲಾನ್! ಯಾವ ತಂಡ? ಏನಿದು ಯೋಜನೆ?

ಕರ್ನಾಟಕ ಹಾಲು ಒಕ್ಕೂಟ (ಕೆಎಂಎಫ್) ಮುಂಬರುವ 2026ರ ಐಪಿಎಲ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ಅಧಿಕೃತ ಪ್ರಾಯೋಜಕತ್ವ ಪಡೆಯಲು ಸಜ್ಜಾಗಿದೆ. ಕಳೆದ ಬಾರಿ ಗುಜರಾತ್‌ನ ಅಮುಲ್ ಆರ್‌ಸಿಬಿಯ ಪಾಲುದಾರನಾ

3 Jan 2026 4:11 pm
ಕಾವ್ಯನ ಬೇಕು ಅಂತ ಸೇಫ್ ಮಾಡಿದ್ರಾ ಗಿಲ್ಲಿ?

ಕಾವ್ಯನ ಬೇಕು ಅಂತ ಸೇಫ್ ಮಾಡಿದ್ರಾ ಗಿಲ್ಲಿ?

3 Jan 2026 4:06 pm
ವಿಜಯ್ ಹಜಾರೆ ಟ್ರೋಫಿಯಲ್ಲಿ ಕರ್ನಾಟಕಕ್ಕೆ `ದೇವದತ್ತ' ಪಡಿಕ್ಕಲ್!; 5ನೇ ಇನ್ನಿಂಗ್ಸ್ ನಲ್ಲಿ 4ನೇ ಸೆಂಚುರಿ!

Devdutt Padikkal Century In VHT 2025-ಕರ್ನಾಟಕದ ಯುವ ಬ್ಯಾಟರ್ ದೇವದತ್ ಪಡಿಕ್ಕಲ್ ಅವರು ವಿಜಯ ಹಜಾರೆ ಟ್ರೋಫಿಯಲ್ಲಿ ಇದೀಗ ನಿರಂತರವಾಗಿ ಶತಕಗಳನ್ನು ಬಾರಿಸುತ್ತಿದ್ದಾರೆ. ಈ ಆವೃತ್ತಿಯಲ್ಲಿ ಆಡಿರುವ 5 ಪಂದ್ಯಗಳಲ್ಲಿ 4ನೇ ಶತಕ ಬಾರಿಸಿದ್ದಾರೆ. ಪುದು

3 Jan 2026 3:55 pm
ಇಂದಿನ ಕಿಚ್ಚನ ಪಂಚಾಯತಿಯಲ್ಲಿ ಏನಾಗಲಿದೆ?

ಇಂದಿನ ಕಿಚ್ಚನ ಪಂಚಾಯತಿಯಲ್ಲಿ ಏನಾಗಲಿದೆ?

3 Jan 2026 3:54 pm
ಜನಾರ್ದನ ರೆಡ್ಡಿ ಡ್ರಾಮಾ ಮಾಸ್ಟರ್, ಬಳ್ಳಾರಿಗೆ ಕಾಲಿಡೋವರೆಗೂ ಒಂದೇ ಒಂದು ಗಲಾಟೆ ಇರಲಿಲ್ಲ: ಡಿಕೆಶಿ ಕಿಡಿ

ಬಳ್ಳಾರಿಯಲ್ಲಿ ವಾಲ್ಮೀಕಿ‌ ಪುತ್ತಳಿ‌ ಮಾಡ್ತಿದ್ದೇವೆ. ನಗರದ ಎಲ್ಲಾ ಕಡೆ ವಾಲ್ಮೀಕಿ‌ ಪುತ್ತಳಿ ಉದ್ಘಾಟನೆಯ ಪೋಸ್ಟರ್ ಹಾಕಲಾಗಿದೆ. ಅದರಲ್ಲಿ ಏನು ತಪ್ಪಿದೆ. ನನ್ನ‌ ಮನೆ ಮುಂದೆಯೂ ಬಿಜೆಪಿಯವರು ಪೋಸ್ಟರ್ ಹಾಕ್ತಾರೆ. ಸಿಎಂ ಮನೆ

3 Jan 2026 3:53 pm
ಮಾರ್ಚ್‌ 26ರಂದು BTS ಕಂಬ್ಯಾಕ್‌ ಕುರಿತು ಧೃಡಪಡಿಸಿದ ಬಿಗ್‌ ಹಿಟ್‌ ಮ್ಯೂಸಿಕ್: 4 ವರ್ಷದ ಬಳಿಕ ವರ್ಲ್ಡ್‌ ಟೂರ್ ಕಂಬ್ಯಾಕ್‌ ಗೆ BTS ಸಿದ್ದತೆ

ಕೆ-ಪಾಪ್ ಸೆನ್ಸೇಷನ್ BTS, ಸುಮಾರು 4 ವರ್ಷಗಳ ಬಳಿಕ ಮಾರ್ಚ್ 30, 2026 ರಂದು ತಮ್ಮ ಹೊಸ ಆಲ್ಬಂ ಮೂಲಕ ಅಭಿಮಾನಿಗಳ ಮುಂದೆ ಬರಲು ಸಜ್ಜಾಗಿದೆ. ಇದು ಜೂನ್ 2022 ರಲ್ಲಿ ಬಿಡುಗಡೆಯಾದ 'Proof' ನಂತರದ ಮೊದಲ ಸಂಪೂರ್ಣ ಗುಂಪು ಯೋಜನೆಯಾಗಿದ್ದು, ಏಪ್ರಿಲ್ 20

3 Jan 2026 3:35 pm
6,6,6,6,6,4- ವಿಜಯ ಹಜಾರೆ ಟ್ರೋಫಿಯಲ್ಲಿ ಹಾರ್ದಿಕ್ ಪಾಂಡ್ಯ ಸುಂಟರಗಾಳಿ ಆಟ; ಜಸ್ಟ್ 1 ಸಿಕ್ಸ್ ಮಿಸ್ಸಾಯ್ತು ಅಷ್ಟೇ!

ಭಾರತದ ಆಲ್-ರೌಂಡರ್ ಹಾರ್ದಿಕ್ ಪಾಂಡ್ಯ ವಿಜಯ್ ಹಜಾರೆ ಟ್ರೋಫಿಯಲ್ಲಿ ಬಿರುಗಾಳಿ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. ಸೌರಾಷ್ಟ್ರ ವಿರುದ್ಧ ಭರ್ಜರಿ ಶತಕ ಬಾರಿಸಿದ ಅವರು ಒಂದೇ ಓವರ್ ನಲ್ಲಿ ಐದು ಸಿಕ್ಸರ್ ಗಳನ್ನೊಳಗೊಂಡ 34 ರನ್ ಬಾ

3 Jan 2026 2:32 pm
ಸತತ 2ನೇ ಬಾರಿಗೆ ಟೆಸ್ಲಾ ಹಿಂದಿಕ್ಕಿ ವಿಶ್ವದ ನಂ.1 EV ತಯಾರಕ ಎಂಬ ಪಟ್ಟಕ್ಕೇರಿದ ಚೀನಾದ BYD

ಇವಿ ವಾಹನಗಳ ಮಾರುಕಟ್ಟೆಯಲ್ಲಿ ಚೀನಾದ BYD ಕಂಪನಿ ಹೊಸ ಇತಿಹಾಸ ಸೃಷ್ಟಿಸಿದೆ. ಸತತ ಎರಡನೇ ವರ್ಷವೂ ಟೆಸ್ಲಾವನ್ನು ಹಿಂದಿಕ್ಕಿ, BYD ಜಾಗತಿಕವಾಗಿ 2.26 ಮಿಲಿಯನ್ ವಾಹನ ಮಾರಾಟದ ಮೂಲಕ ಅತಿ ಹೆಚ್ಚು ಇವಿ ವಾಹನಗಳನ್ನು ಮಾರಾಟ ಮಾಡಿದ ಕಂಪನ

3 Jan 2026 2:24 pm
ಬಳ್ಳಾರಿ ಶೂಟೌಟ್ ಪ್ರಕರಣದಡಿ ಸಸ್ಪೆಂಡ್ ಆಗಿದ್ದ ಎಸ್ಪಿ ಪವನ್ ನೆಜ್ಜೂರ್ ಆತ್ಮಹತ್ಯೆಗೆ ಯತ್ನ? ಹಿಂದಿನ ಎಸ್ಪಿ ಶೋಭಾರಾಣಿ ಹೇಳಿದ್ದೇನು?

ಬಳ್ಳಾರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪವನ್ ನಜ್ಜೂರ್ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂಬ ವದಂತಿಗಳು ಹಬ್ಬಿವೆ. ಜನವರಿ 1ರಂದು ನಡೆದ ಗುಂಡಿನ ದಾಳಿ ಪ್ರಕರಣದ ಹಿನ್ನೆಲೆಯಲ್ಲಿ ಅವರು ಅಮಾನತುಗೊಂಡಿದ್ದರು. ಈ ಬಗ್ಗೆ ಮಂಡ್

3 Jan 2026 2:22 pm
2026ರ ಕೇಂದ್ರ ಸರ್ಕಾರಿ ನೌಕರರಿಗೆ, ಪಿಂಚಣಿದಾರರಿಗೆ ತುಟ್ಟಿ ಭತ್ಯೆ, ತುಟ್ಟಿ ಪರಿಹಾರ ಶೀಘ್ರವೇ ಹೆಚ್ಚಳ - ಜ. 1ರಿಂದಲೇ ಅನ್ವಯ

2026ರ ಜನವರಿ 1ರಿಂದ ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ತುಟ್ಟಿ ಭತ್ಯೆ (DA) ಮತ್ತು ತುಟ್ಟಿ ಪರಿಹಾರ ಭತ್ಯೆ (DR) ಶೇ. 2ರಿಂದ 3ರಷ್ಟು ಹೆಚ್ಚಳವಾಗುವ ಸಾಧ್ಯತೆಯಿದೆ. ಕಳೆದ ವರ್ಷ ದೀಪಾವಳಿ ಪ್ರಯುಕ್ತ ಶೇ. 3ರಷ್ಟು ಹೆಚ್ಚಳ ಮಾ

3 Jan 2026 2:11 pm
ಅಮೆರಿಕದಲ್ಲಿ ಹೊಸ ವರ್ಷಾಚರಣೆ ವೇಳೆ ಐಸಿಸ್‌ ಮಾದರಿ ಭಯೋತ್ಪಾದಕ ದಾಳಿ ಯೋಜನೆ ವಿಫಲಗೊಳಿಸಿದ ಎಫ್‌ಬಿಐ!

ಅಮೆರಿಕದಲ್ಲಿ ಸ್ಲೀಪರ್‌ ಸೆಲ್‌ನಂತೆ ಕೆಲಸ ಮಾಡುತ್ತಿರುವ ಐಸಿಸ್‌, ಭಯೋತ್ಪದಕ ದಾಳಿಗಳನ್ನು ನಡೆಸುವ ಸಂಚು ರೂಪಿಸುತ್ತಲೇ ಇದೆ. ಇದಕ್ಕೆ ಪುಷ್ಠಿ ಎಂಬಂತೆ ನಾರ್ಥ್‌ ಕ್ಯಾರೊಲಿನಾದಲ್ಲಿ ಹೊಸ ವರ್ಷಾಚರಣೆ ದಿನ ಐಸಿಸ್‌ ಮಾದರಿಯ

3 Jan 2026 1:58 pm
ಬಾಂಗ್ಲಾ ಹಿಂದೂಗಳ ಮೇಲಿನ ದೌರ್ಜನ್ಯಕ್ಕೆ ಮುಸ್ತಫಿಝುರ್ ರಹಮಾನ್ ಗೆ ಬಿಸಿಸಿಐ ಬರೆ; ಈಗ ಏನು ಮಾಡ್ಬೇಕು ಕೆಕೆಆರ್?

BCCI On Mustafizur Rahman- ನೆರೆಯ ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ದೌರ್ಜನ್ಯಕ್ಕೆ ಪ್ರತಿಕ್ರಿಯೆಯಾಗಿ ವೇಗದ ಬೌಲರ್ ಮುಸ್ತಾಫಿಝುರ್ ರೆಹಮಾನ್ ಅವರನ್ನು ಐಪಿಎಲ್ ನಿಂದ ಹೊರಗಿಡಬೇಕು ಎಂಬ ಒತ್ತಾಯಕ್ಕೆ ಬಿಸಿಸಿಐ ಕೊನೆಗೂ

3 Jan 2026 1:30 pm
ಟ್ರಂಪ್‌-ಮಡುರೊ ಸಂಘರ್ಷ ಬೆನ್ನಲ್ಲೆ, ವೆನುಜುವೆಲಾದ ರಾಜಧಾನಿ ಕ್ಯಾರಕಸ್‌ ನಲ್ಲಿ ಭಾರಿ ಸ್ಪೋಟ: ಯುದ್ದಕ್ಕೆ ಅಡಿಪಾಯ ಹಾಕ್ತಿದ್ಯಾ ಅಮೆರಿಕಾ?

ವೆನೆಜುವೆಲಾದ ರಾಜಧಾನಿ ಕ್ಯಾರಕಸ್ ಬಳಿ ಭಾರಿ ಸ್ಪೋಟಗಳು ಸಂಭವಿಸಿವೆ. ಯುದ್ಧ ವಿಮಾನಗಳ ಹಾರಾಟದಿಂದ ಜನರಲ್ಲಿ ಆತಂಕ ಮೂಡಿದೆ. ಅಮೆರಿಕಾ ಅಧ್ಯಕ್ಷ ಟ್ರಂಪ್ ಅವರು ವೆನೆಜುವೆಲಾ ಅಧ್ಯಕ್ಷ ಮಡೂರೊ ವಿರುದ್ಧ ಮಾದಕ ವಸ್ತುಗಳ ಸಾಗಾಟದ

3 Jan 2026 1:15 pm
ಉದ್ಯೋಗ ಖಾತ್ರಿಗೆ ಕತ್ತರಿ: ಹಳ್ಳಿ ಅಧಿಕಾರ ಕಸಿದುಕೊಂಡ ಮೋದಿ ಸರ್ಕಾರ ಎಂದು ಸಿದ್ದರಾಮಯ್ಯ ಆಕ್ರೋಶ

ಮನುಸ್ಮೃತಿ ಪ್ರಕಾರ ಮಹಿಳೆಯರು, ದಲಿತರು ಮತ್ತು ಶೂದ್ರರ ಕೈಯಲ್ಲಿ ಹಣ ಇರಬಾರದು 20 ವರ್ಷಗಳ ಹಿಂದೆ ಮನಮೋಹನ ಸಿಂಗ್ ಸರ್ಕಾರ ಕಾಯ್ದೆಯನ್ನು ಜಾರಿಗೊಳಿಸುವ ಸಂದರ್ಭದಲ್ಲೇ ಬಿಜೆಪಿ ಯೋಜನೆಯನ್ನು ವಿರೋಧಿಸಿತ್ತು. ಮನುಸ್ಮೃತಿ ಪ್ರಕ

3 Jan 2026 1:06 pm
ಕಳಪೆ ಫಾರ್ಮ್ ನಲ್ಲಿದ್ದ ಕಪಿಲ್ ದೇವ್ ಗೆ ಸಿಕ್ಕ ಬೆಂಬಲ ಶುಭಮನ್ ಗಿಲ್ ಗೆ ಯಾಕಿಲ್ಲ?: ಇಲ್ಲೂ ಯೋಗರಾಜ್ ಸಿಂಗ್ ಕೊಂಕು

Yograj Singh On Shubman Gill- ಉದಯೋನ್ಮುಖ ಬ್ಯಾಟರ್ ಶುಭಮನ್ ಗಿಲ್ ಅವರನ್ನು ಟಿ20 ತಂಡದಿಂದ ಹೊರಗಿಟ್ಟಿರುವುದಕ್ಕೆ ಯೋಗರಾಜ್ ಸಿಂಗ್ ಅವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲದೆ ಕಪಿಲ್ ದೇವ್ ಅವರ ವಿಚಾರವನ್ನೂ ಇಲ್ಲಿ ಎಳೆದು ತ

3 Jan 2026 12:11 pm
ಹೋದ ವರ್ಷಕ್ಕಿಂತ 2026 ಇನ್ನೂ ಕಷ್ಟವಿದೆ, ’ಭೀಕರತೆಯ’ ಮುನ್ಸೂಚನೆ - ಕೋಡಿಮಠದ ಶ್ರೀ

2026 Kodi Mutt Swamiji Prediction : ಯುಗಾದಿಯ ವೇಳೆ ಎಲ್ಲವನ್ನೂ ವಿವರಿಸಿ ಹೇಳುತ್ತೇನೆ, ಆದರೆ ಕಳೆದ ವರ್ಷಕ್ಕಿಂತ ಈ ವರ್ಷ ತೊಂದರೆಗಳು ಹೆಚ್ಚು ಎಂದು ಕೋಡಿಮಠದ ಶ್ರೀಗಳು ಹೇಳಿದ್ದಾರೆ. ಆ ಮೂಲಕ, ಹಾಲೀ ವರ್ಷದಲ್ಲಿ ಇನ್ನಷ್ಟು ತೊಂದರೆಗಳನ್ನು ಜನತೆ ಎ

3 Jan 2026 11:56 am
ಕೋಗಿಲು ಕ್ರಾಸ್‌ ತೆರವು ಕಾರ್ಯಚರಣೆ ಕಾನೂನು ಬದ್ದವಾಗಿಯೇ ನಡೆದಿದೆ- ಶಶಿ ತರೂರ್‌: ಈ ವಿಚಾರದಲ್ಲಿ ರಾಜಕೀಯ ಸೂಕ್ತವಲ್ಲ ಎಂದ ಸಂಸದ

ಬೆಂಗಳೂರಿನ ಯಲಹಂಕದಲ್ಲಿ ಅಕ್ರಮ ಒತ್ತುವರಿ ತೆರವುಗೊಳಿಸಿ, ನಿವಾಸಿಗಳಿಗೆ ಬೈಯಪ್ಪನಹಳ್ಳಿ ಬಳಿ ಪರ್ಯಾಯ ವಸತಿ ಕಲ್ಪಿಸಲು ಸರ್ಕಾರ ಮುಂದಾಗಿದೆ. ಈ ಕ್ರಮವನ್ನು ಕಾಂಗ್ರೆಸ್ ಸಂಸದ ಶಶಿ ತರೂರ್ ಸಮರ್ಥಿಸಿಕೊಂಡಿದ್ದು, ಕಾನೂನು ಪ್

3 Jan 2026 11:51 am
ಸುಪ್ರೀಂ, ಹೈಕೋರ್ಟ್‌ನಲ್ಲಿದೆ ರಾಜ್ಯದ 4 ನೀರಾವರಿ ನಿಗಮಗಳ 58,752 ಪ್ರಕರಣ, ವಕೀಲರ ಶುಲ್ಕಕ್ಕಾಗಿ 10 ವರ್ಷಗಳಲ್ಲಿ 48.94 ಕೋಟಿ ವೆಚ್ಚ

ಸುಪ್ರೀಂ ಹಾಗೂ ಹೈಕೋರ್ಟ್‌ ನಲ್ಲಿ ರಾಜ್ಯದ 4 ನೀರಾವರಿ ನಿಗಮಗಳ 58,752 ಪ್ರಕರಣಗಳು ನಡೆಯುತ್ತಿವೆ. ಈ ಪ್ರಕರಣಗಳಲ್ಲಿ ವಕೀಲರ ಶುಲ್ಕಕ್ಕಾಗಿ 10 ವರ್ಷಗಳಲ್ಲಿ 48.94 ಕೋಟಿ ವೆಚ್ಚ ಮಾಡಲಾಗಿದೆ. ಈ ಪ್ರಕರಣಗಳ ನಿರ್ವಹಣೆಯಲ್ಲಿ ವಿಳಂಬ ನೀತಿ

3 Jan 2026 11:46 am
ಅತ್ಯಾಚಾರ,ಆ್ಯಸಿಡ್ ದಾಳಿ ಪ್ರಕರಣ: 2266 ಸಂತ್ರಸ್ತರ ಪೈಕಿ 558 ಮಂದಿಗೆ ಇನ್ನೂ ಸಿಕ್ಕಿಲ್ಲ ಪರಿಹಾರ

ಅತ್ಯಾಚಾರ, ಕೊಲೆ, ಆ್ಯಸಿಡ್ ದಾಳಿಯಂತಹ ಗಂಭೀರ ಸ್ವರೂಪದ ಪ್ರಕರಣಗಳಲ್ಲಿ ಸಂತ್ರಸ್ತರಿಗೆ ಪರಿಹಾರ ನೀಡುವುದು ವಾಡಿಕೆಯಾಗಿದೆ. ರಾಜ್ಯದಲ್ಲಿ ಕಳೆದ ಐದು ವರ್ಷಗಳಲ್ಲಿ 2266 ಸಂತ್ರಸ್ತರು ಇಂತಹ ಪರಿಹಾರವನ್ನು ಪಡೆದುಕೊಳ್ಳಲು ಅರ್ಹ

3 Jan 2026 10:54 am
ಬಾಂಗ್ಲಾದಲ್ಲಿ ಹಿಂದೂಗಳ ಮೇಲೆ ದೌರ್ಜನ್ಯ: IPLನಲ್ಲಿ ಮುಸ್ತಫಿಝುರ್ ರಹಮಾನ್ ಆಡ್ಬೇಕೋ ಬೇಡ್ವೋ ಎಂದು ನಿರ್ಧರಿಸಬೇಕಾದ್ದು ಯಾರು?

Bangla Cricketers In IPL 2026- ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ದೌರ್ಜನ್ಯ ನಡೆಯುತ್ತಿದ್ದರೂ ಐಪಿಎಲ್ ನಲ್ಲಿ ಬಾಂಗ್ಲಾದೇಶದ ಕ್ರಿಕೆಟಿಗರನ್ನು ಆಡಿಸುತ್ತಿರುವುದಕ್ಕೆ ಭಾರತದಲ್ಲಿ ತೀವ್ರ ಅಸಮಾಧಾನ ವ್ಯಕ್ತವಾಗಿದೆ. ಶಾರೂಖ್ ಖಾನ್ ಸಹ ಮಾಲ

3 Jan 2026 10:50 am
ಉಮರ್‌ ಖಾಲಿದ್‌ ಬಿಡುಗಡೆಗೆ ಆಗ್ರಹಿಸಿ 8 ಯುಎಸ್‌ ಶಾಸಕರಿಂದ ಪತ್ರ, ಓರ್ವ ಶಾಸಕಿ ರಾಹುಲ್‌ ಗಾಂಧಿ ಮಿತ್ರ; ಏನ್‌ ನಡೀತಿದೆ ಎಂದ ಬಿಜೆಪಿ!

2020ರ ದೆಹಲಿ ದಂಗೆಯಲ್ಲಿ ಕೈವಾಡ ಇರುವ ಆರೋಪದ ಮೇಲೆ ಬಂಧಿತರಾಗಿರುವ ಉಮರ್‌ ಖಾಲಿದ್‌, ಕಳೆದ ಐದು ವರ್ಷಗಳಿಂದ ವಿಚಾರಣೆ ಇಲ್ಲದೇ ಸೆರೆವಾಸ ಅನುಭವಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಉಮರ್‌ ಖಾಲಿದ್‌ ಅವರನ್ನು ತಕ್ಷಣ ಬಿಡುಗಡೆ

3 Jan 2026 10:47 am
ಬಳ್ಳಾರಿ : ಜಿಲ್ಲಾ SP ತಲೆದಂಡಕ್ಕೆ ಕಾರಣ ಬಹಿರಂಗ - ಇನ್ನೂ ನಿಗೂಢವಾಗಿಯೇ ಉಳಿದ ’ಟ್ರಿಗರ್’ ರಹಸ್ಯ!

Bellary Trigger Secret : ಸಾರ್ವಜನಿಕ ವಲಯದಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾದ ಬಳ್ಳಾರಿ ಘಟನೆಗೆ ಸಂಬಂಧಿಸಿದಂತೆ, ಜಿಲ್ಲಾ ಪೊಲೀಸ್ ಉಸ್ತುವಾರಿಯ ತಲೆದಂಡವಾಗಿದೆ. ವರ್ಗಾವಣೆಗೊಂಡ 24ಗಂಟೆಯೊಳಗೆ ಎಸ್ಪಿ ಅವರನ್ನು ಅಮಾನತುಮಾಡಲಾಗಿದೆ. ಇದು ಕೂ

3 Jan 2026 10:46 am
ಬಂಧಿತ ಉಮರ್‌ ಖಾಲೀದ್‌ಗೆ ನ್ಯೂಯಾರ್ಕ್‌ ಮೇಯರ್‌ ಜೋಹ್ರಾನ್‌ ಮಮ್ದಾನಿ ಲೆಟರ್;‌ ಬಿಜೆಪಿ ಹೇಳಿತು ಇಂಟರ್ನಲ್‌ ಮ್ಯಾಟರ್‌!

2020ರ ದೆಹಲಿ ದಂಗೆಯಲ್ಲಿ ಕೈವಾಡ ಹೊಂದಿರುವ ಆರೋಪದ ಮೇಲೆ ಬಂಧಿತರಾಗಿರುವ ವಿದ್ಯಾರ್ಥಿ ನಾಯಕ ಉಮರ್‌ ಖಾಲಿದ್‌ಗೆ, ನೂತನ ನ್ಯೂಯಾರ್ಕ್‌ ಮೇಯರ್‌ ಜೋಹ್ರಾನ್‌ ಮಮ್ದಾನಿ ಅವರು ಬರೆದಿರುವ ಕೈಬರಹದ ಟಿಪ್ಪಿಣಿಯೊಂದು ಇದೀಗ ಭಾರೀ ವಿವಾ

3 Jan 2026 9:37 am
ಟೀಂ ಇಂಡಿಯಾ `ಡಿಟ್ಟಾ' ನಿಲುವು; ಚಂಡಮಾರುತದಿಂದ ತತ್ತರಿಸಿರುವ ಶ್ರೀಲಂಕಾ ನೆರವಿಗಾಗಿ ಮಹತ್ವದ ಟೆಸ್ಟ್-ಟಿ20 ಸರಣಿ

India Vs Sri Lanka- 2026ರಲ್ಲಿ ಭಾರತದ ಕ್ರಿಕೆಟ್ ತಂಡವು ಶ್ರೀಲಂಕಾದಲ್ಲಿ ಮಹತ್ವದ ದ್ವಿಪಕ್ಷೀಯ ಸರಣಿಯನ್ನು ಆಡಲಿದೆ. 2025ರ ನವೆಂಬರ್ ನಲ್ಲಿ 'ಡಿಟ್ವಾ' ಚಂಡಮಾರುತದಿಂದ ಹಾನಿಗೊಳಗಾದ ಶ್ರೀಲಂಕಾಗೆ ನೆರವಾಗಲು ಮುಂದಾಗಿದೆ. ಈ ನಿಟ್ಟಿನಲ್ಲಿ 2026ರ

3 Jan 2026 9:27 am
ಒಂದೇ ದಿನ 3 ಕೋಟಿ ರೂ. ತೆರಿಗೆ ಸಂಗ್ರಹಿಸಿದ ವಿಜಯನಗರ ಜಿ.ಪಂ: ದಾಖಲೆ ಬರೆದ ಗ್ರಾಮೀಣ ಆಡಳಿತ

ವಿಜಯನಗರ ಜಿಲ್ಲಾ ಪಂಚಾಯಿತಿ ತೆರಿಗೆ ಸಂಗ್ರಹದಲ್ಲಿ ಹೊಸ ದಾಖಲೆ ನಿರ್ಮಿಸಿದೆ. ಒಂದೇ ದಿನ 3 ಕೋಟಿ ರೂಪಾಯಿಗೂ ಅಧಿಕ ತೆರಿಗೆ ವಸೂಲು ಮಾಡಲಾಗಿದೆ. ವಿಶೇಷ ಅಭಿಯಾನದ ಮೂಲಕ ಈ ಸಾಧನೆ ಮಾಡಲಾಗಿದೆ. ಗುರಿ ಮೀರಿ ತೆರಿಗೆ ಸಂಗ್ರಹಿಸುವಲ್

3 Jan 2026 9:11 am
ಹರಿಣಗಳ ಪಡೆಯಲ್ಲಿ ಅಚ್ಚರಿಯ ಬೆಳವಣಿಗೆ; ಟಿ20 ವಿಶ್ವಕಪ್ ಆಡಲಿರುವ ತಂಡದಲ್ಲಿಲ್ಲ ರಿಕೆಲ್ಟನ್, ಸ್ಟಬ್ಸ್!

South Africa Team For ICC T20 World Cup 2026- ಭಾರತ ಮತ್ತು ಶ್ರೀಲಂಕಾಗಳಲ್ಲಿ ನಡೆಯಲಿರುವ ಐಸಿಸಿ ಟಿ20 ವಿಶ್ವಕಪ್‌ಗೆ ದಕ್ಷಿಣ ಆಫ್ರಿಕಾ ತಂಡ ಪ್ರಕಟಗೊಂಡಿದೆ. ಐಡನ್ ಮಾರ್ಕಂ ನಾಯಕರಾಗಿದ್ದು ಅನುಭವಿ ರಿಯಾನ್ ರಿಕೆಲ್ಟನ್ ಮತ್ತು ಟ್ರಿಸ್ಟನ್ ಸ್ಟಬ್ಸ್ ಅ

3 Jan 2026 8:29 am
ಅಮೆರಿಕಾದ ನೆಲೆಗಳೇ ನಮ್ಮ ಕಾನೂನುಬದ್ದ ಗುರಿ: ಟ್ರಂಪ್‌ ಗೆ ಇರಾನ್‌ ತಿರುಗೇಟು, ಟ್ರಂಪ್‌ ಹೇಳಿದ್ದೇನು?

ಇರಾನ್‌ನಲ್ಲಿ ಆರ್ಥಿಕ ಬಿಕ್ಕಟ್ಟಿನಿಂದ ತೀವ್ರಗೊಂಡ ಪ್ರತಿಭಟನೆಗಳು 6ನೇ ದಿನಕ್ಕೆ ತಲುಪಿವೆ. ಆದರೆ ಈ ನಡುವೆ ಯುಎಸ್‌ ಹಾಗೂ ಇರಾನ್‌ ನಡುವೆ ವಾಕ್ಸಮರ ಮುಂದುವರೆದಿದ್ದು, ಪ್ರತಿಭಟನಾಕಾರರ ಮೇಲೆ ಹಿಂಸಾಚಾರ ನಡೆದರೆ ಯುದ್ಧಕ್ಕ

3 Jan 2026 8:28 am
‌Explained: ಬಿಜೆಪಿಯನ್ನು ಯಾರು ನಿಯಂತ್ರಿಸುತ್ತಾರೆ? ಸೈದ್ಧಾಂತಿಕ ಸಾಮೀಪ್ಯದ ಸತ್ಯದ ಬಗ್ಗೆ ಮೋಹನ್‌ ಭಾಗವತ್‌ ಸ್ಫೋಟಕ ಹೇಳಿಕೆ!

ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್‌) ಕೇಂದ್ರದ ಆಡಳಿತಾರೂಢ ಬಿಜೆಪಿಯನ್ನು ನಿಯಂತ್ರಿಸುತ್ತದೆಯೇ? ಎರಡೂ ಸಂಘಟನೆಗಳ ಸೈದ್ಧಾಂತಿಕ ಸಾಮೀಪ್ಯ ನೋಡಿದರೆ, ಅಂತದ್ದೊಂದು ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಆದರೆ ಸಂಘದ

3 Jan 2026 8:27 am
26 ಕಿ.ಮೀ. ಫುಟ್‌ಪಾತ್‌ ನಡಿಗೆ ಮೂಲಕ ಹೊಸ ವರ್ಷಾಚರಣೆ; ವಾಕಲೂರು ಜಾಗೃತಿ ಕಾರ್ಯಕ್ರಮ ಯಶಸ್ವಿ

ರಾಜಧಾನಿ ಬೆಂಗಳೂರಿನ ಫುಟ್‌ಪಾತ್‌ಗಳ ಸ್ಥಿತಿ ಪರಿಶೀಲನೆ ಮತ್ತು ನಡಿಗೆಯ ಮಹತ್ವವನ್ನು ಸಾರುವ ಉದ್ಧೇಶದಿಂದ, ವಾಕಲೂರು ತಂಡ ಆಯೋಜಿಸಿದ್ದ 26 ಕಿ.ಮೀ. ನಡಿಗೆ ಜಾಗೃತಿ ಕಾರ್ಯಕ್ರಮ ಯಶಸ್ವಿಯಾಗಿದೆ. ನಡಿಗೆ ಮೂಲಕ ಹೊಪಸ ವರ್ಷಾಚರಣೆ ಆ

3 Jan 2026 6:18 am
ರಸ್ತೆ ಕತ್ತರಿಸಲು ಮಾರ್ಕ್ಸ್‌ ತಂತ್ರಾಶದ ಮೂಲಕ ಅನುಮತಿ ಕಡ್ಡಾಯ; ಜಿಬಿಎ ಆಯುಕ್ತರ ಖಡಕ್‌ ಸೂಚನೆ

ನಿನ್ನೆ (ಜ.2-ಶುಕ್ರವಾರ) ಮುಖ್ಯ ಆಯುಕ್ತ ಮಹೇಶ್ವರ ರಾವ್‌ ನೇತೃತ್ವದಲ್ಲಿ ಜಿಬಿಎ ಸಮನ್ವಯ ಸಭೆ ನಡೆದಿದ್ದು, ಈ ಸಭೆಯಲ್ಲಿ ಮಾರ್ಕ್ಸ್‌ ತಂತ್ರಾಂಶದ ಅನುಮತಿ ಪಡೆಯದೇ ರಸ್ತೆ ಅಗೆಯುವ ಯಾವುದೇ ಇಲಾಖೆಗೆ ದಂಡ ಹಾಕಲಾಗುವುದು ಎಂದು ಮು

3 Jan 2026 5:31 am
Health tips: ಹೊಸವರ್ಷದ ಹೆಲ್ತ್‌ ರೆಸೊಲ್ಯೂಷನ್‌ ಯಾವುದೆಲ್ಲ? ಆರೋಗ್ಯ ಸಲಹೆ| Dr. Himaaldev G J

Health tips: ಹೊಸವರ್ಷದ ಹೆಲ್ತ್‌ ರೆಸೊಲ್ಯೂಷನ್‌ ಯಾವುದೆಲ್ಲ? ಆರೋಗ್ಯ ಸಲಹೆ| Dr. Himaaldev G J

2 Jan 2026 7:00 pm
ʻಕ್ಯಾಪ್ಟನ್‌ ಆಗೋ ತಾಕತ್ತು ಇದ್ಯಾʼ ಅಶ್ವಿನಿಗೆ ಗಿಲ್ಲಿ ಟಾಂಗ್!

ʻಕ್ಯಾಪ್ಟನ್‌ ಆಗೋ ತಾಕತ್ತು ಇದ್ಯಾʼ ಅಶ್ವಿನಿಗೆ ಗಿಲ್ಲಿ ಟಾಂಗ್!

2 Jan 2026 5:31 pm
ಪೈರಸಿ ಮಾಡೋರಿಗೆ ಖಡಕ್‌ ಆಗಿ ಉತ್ತರ ಕೊಟ್ಟ ʻ45’ ನಿರ್ದೇಶಕ ಅರ್ಜುನ್‌ ಜನ್ಯ!

ಪೈರಸಿ ಮಾಡೋರಿಗೆ ಖಡಕ್‌ ಆಗಿ ಉತ್ತರ ಕೊಟ್ಟ ʻ45’ ನಿರ್ದೇಶಕ ಅರ್ಜುನ್‌ ಜನ್ಯ!

2 Jan 2026 4:54 pm
ತಾಯ್ತನದ ಸಂಭ್ರಮದಲ್ಲಿ ಮಾನಸಾ ಮನೋಹರ್

ತಾಯ್ತನದ ಸಂಭ್ರಮದಲ್ಲಿ ಮಾನಸಾ ಮನೋಹರ್

2 Jan 2026 4:13 pm