SENSEX
NIFTY
GOLD
USD/INR

Weather

30    C
...
ಯಾವ ರೂಟ್‌ನಿಂದ ದುಡ್ಡು ಕಲೆಕ್ಟ್‌ ಮಾಡ್ಬಹುದು ಅಂತ ನೋಡ್ತಿದ್ದಾರೆ ಮಂಥನ!

ಯಾವ ರೂಟ್‌ನಿಂದ ದುಡ್ಡು ಕಲೆಕ್ಟ್‌ ಮಾಡ್ಬಹುದು ಅಂತ ನೋಡ್ತಿದ್ದಾರೆ ಮಂಥನ!

14 Feb 2026 4:52 pm
ರಾಜ್ಯದ ಪ್ರಮುಖ ಹೆದ್ದಾರಿ NH 52 ಚತುಷ್ಪಥವಾಗಿ ಅಭಿವೃದ್ಧಿ; ಕೆಲಸ ಆರಂಭಿಸಿದ ಕೇಂದ್ರ ಸರ್ಕಾರ; 4 ಜಿಲ್ಲೆಗೆ ಅನುಕೂಲ

ಹುಬ್ಬಳ್ಳಿ ವಿಜಯಪುರ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 52 ಅಭಿವೃದ್ಧಿಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. 199 ಕಿಮೀ ಇರುವ ಈ 2 ಪಥದ ಈ ಹೆದ್ದಾರಿಯನ್ನು ನಾಲ್ಕು ಪಥವಾಗಿ ಪರಿವರ್ತಿಸಲು ಡಿಪಿಆರ್‌ ಆಹ್ವಾನಿಸಲಾಗಿದೆ. ಈ ಹೆದ

14 Feb 2026 4:40 pm
ಅಧಿಕಾರ ಹಂಚಿಕೆ ಬಗ್ಗೆ ಈಗಾಗಲೇ ಹೈಕಮಾಂಡ್‌ ಉತ್ತರ ಕೊಟ್ಟಿದೆ ಎಂದ ಸಿಎಂ: ಶಿವರಾತ್ರಿ ನಂತರ ನಾಯಕತ್ವ ಬದಲಾವಣೆ ಚರ್ಚೆಗೆ ಸಿದ್ದು ತಿರುಗೇಟು

ಕಾಂಗ್ರೆಸ್‌ ಸರ್ಕಾರಕ್ಕೆ ಇಂದು ಸಾವಿರ ದಿನಗಳು ಪೂರೈಸಿದ ಸಂಭ್ರಮ. ಇದನ್ನು ಸಂಭ್ರಮಿಸಲು ಕಾಂಗ್ರೆಸ್ ಹಾವೇರಿಯಲ್ಲಿ ಸಮಾವೇಶ ಹಮ್ಮಿಕೊಂಡಿದ್ದು, ಇದರಲ್ಲಿ ಭಾಗವಹಿಸಲು ಹಾವೇರಿಗೆ ಸಿಎಂ ಸಿದ್ದರಾಮಯ್ಯ ಬಂದಿಳಿದಿದ್ದಾರೆ. ಈ ವ

14 Feb 2026 4:15 pm
`ನನಗಿದು ಎರಡನೇ ಮನೆ’: ಚಿನ್ನಸ್ವಾಮಿ ಕ್ರೀಡಾಂಗಣದ ಬಗ್ಗೆ ಭಾವುಕರಾಗಿ ರಾಹುಲ್ ದ್ರಾವಿಡ್ ಹೇಳಿದ್ದೇನು?

Rahul Dravid Emotional Speech- ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಆಡಲು ರಾಜ್ಯ ಸರ್ಕಾರದಿಂದ ಗ್ರೀನ್ ಸಿಗ್ನಲ್ ಸಿಕ್ಕಿದ ಬೆನ್ನಲ್ಲೇ ಕೆಎಸ್ ಸಿಎ ರಾಜ್ಯದ ಮಹಾನ್ ಕ್ರಿಕೆಟ್ ಸಾಧಕರಾದ ಅನಿಲ್ ಕುಂಬ್ಳೆ, ರಾಹುಲ್ ದ್ರಾವಿಡ್ ಮತ್ತು ಶಾಂ

14 Feb 2026 4:12 pm
ಬ್ರೈನ್‌ಡೆಡ್‌ ಆಗಿ ಎಷ್ಟು ಗಂಟೆ ಒಳಗಡೆ ಅಂಗಾಂಗ ದಾನ ಮಾಡಬಹುದು? Dr Anoop Gowda

ಬ್ರೈನ್‌ಡೆಡ್‌ ಆಗಿ ಎಷ್ಟು ಗಂಟೆ ಒಳಗಡೆ ಅಂಗಾಂಗ ದಾನ ಮಾಡಬಹುದು? Dr Anoop Gowda

14 Feb 2026 3:59 pm
ಬಾಂಗ್ಲಾದೇಶದಂತೆ ʼಶೂನ್ಯ ಟ್ಯಾರಿಫ್‌ ಆಫರ್‌ʼ ಭಾರತಕ್ಕೂ ಸಿಗಲಿದೆ: US ವ್ಯಾಪಾರ ಒಪ್ಪಂದದ ಕುರಿತು ರಾಹುಲ್‌ ಹೇಳಿಕೆ ಸುಳ್ಳು ಎಂದ ಪಿಯೂಷ್‌ ಗೋಯಲ್‌

ಭಾರತ ಹಾಗೂ ಅಮೆರಿಕಾದ ಒಪ್ಪಂದದ ಕುರಿತು ಮಹತ್ವದ ಹೇಳಿಕೆಯನ್ನು ಕೇಂದ್ರ ವಾಣಿಜ್ಯ ಸಚಿವ ಪಿಯೂಷ್‌ ಗೋಯಲ್‌ ಅವರು ನೀಡಿದ್ದು, ಬಾಂಗ್ಲಾದೇಶಕ್ಕೆ ಸಿಕ್ಕ ಶೂನ್ಯ ಸುಂಕದ ಸೌಲಭ್ಯ ಭಾರತದ ಜವಳಿ ಉದ್ಯಮಕ್ಕೂ ಸಿಗಲಿದೆ ಎಂದು ಹೇಳಿಕೆ

14 Feb 2026 3:14 pm
ಸ್ವಯಂ ನಿವೃತ್ತಿ ಪಡೆದು ಸ್ವಾಮೀಜಿಯಾದ ಕೆಎಎಸ್‌ ಅಧಿಕಾರಿಗೂ ಬಡ್ತಿ ನೀಡಿದ ರಾಜ್ಯ ಸರ್ಕಾರ! ದಾಖಲೆ ಬಹಿರಂಗ

ಕೆಎಎಸ್‌ ಹುದ್ದೆಯಿಂದ ಸ್ವಯಂ ನಿವೃತ್ತಿ ಪಡದು ಸ್ವಾಮೀಜಿಯಾದವರಿಗೆ ಕರ್ನಾಟಕ ಸರ್ಕಾರ ಬಡ್ತಿ ನೀಡಿದೆ. ಈ ಕುರಿತು ದಾಖಲೆಯನ್ನು ವಿರೋಧ ಪಕ್ಷದ ನಾಯಕ ಆರ್‌ ಅಶೋಕ್ ಅವರ ಬಿಡುಗಡೆ ಮಾಡಿದ್ದಾರೆ. ಇದು ಸರ್ಕಾರದ ಮತ್ತೊಂದು ಎಡವಟ್ಟ

14 Feb 2026 2:58 pm
ಕಾಂಗ್ರೆಸ್‌ ಸರ್ಕಾರಕ್ಕೆ 1001 ದಿನಗಳ ಸಂಭ್ರಮ: ʼನುಡಿದಂತೆ ನಡೆದಿದ್ದೇವೆʼ ಎಂದ ಸಿಎಂ ಸಿದ್ದರಾಮಯ್ಯ

ಹಂಪಿಯಲ್ಲಿ ಕಾಂಗ್ರೆಸ್‌ ಸರ್ಕಾರ ಸಾವಿರ ದಿನಗಳನ್ನು ಪೂರೈಸಿದ ಕುರಿತು ಹೇಳಿಕೆ ನೀಡಿ ಕಾಂಗ್ರೆಸ್‌ ಸರ್ಕಾರ ನುಡಿದಂತೆ ನಡೆದಿದೆ ಎಂದು ಸಿಎಂ ಸಿದ್ದರಾಮಯ್ಯ ಎಂದು ಹಾವೇರಿಯಲ್ಲಿ ನಡೆಯಲಿರುವ ಸಾವಿರ ದಿನದ ಮೈಲಿಗಲ್ಲು ಸಮಾವೇ

14 Feb 2026 2:21 pm
KSRTC ಬೆಂಗಳೂರಿನಿಂದ 4 ಹೊಸ ಟೂರ್‌ ಪ್ಯಾಕೇಜ್‌ ಆರಂಭ; 1 ದಿನದ ಬಸ್‌ ಪ್ರವಾಸ - ಯಾವೆಲ್ಲಾ ಸ್ಥಳ? ಟಿಕೆಟ್‌ ದರ ಎಷ್ಟು?

ಕೆಎಸ್‌ಆರ್‌ಟಿಸಿ ಬೆಂಗಳೂರಿನಿಂದ ನಾಲ್ಕು ಹೊಸ ಟೂರ್‌ ಪ್ಯಾಕೇಜ್‌ ಆರಂಭಿಸಿದೆ. ಇದು 1 ದಿನದ ಪ್ರವಾಸವಾಗಿರಲಿದ್ದು, ಮಂಡ್ಯ, ಕೋಲಾರ , ಮೈಸೂರು ಜಿಲ್ಲೆಗಳ ಪ್ರವಾಸಿ ತಾಣಗಳು ಸೇರಿವೆ. ಅಶ್ವಮೇಧ, ರಾಜಹಂಸ ಬಸ್‌ಗಳಲ್ಲಿ ಈ ಪ್ರವಾಸ ಕ

14 Feb 2026 2:14 pm
ಪರದೇಶದಲ್ಲಿ ಪಾಕ್ ದುರಂತ ಕಥೆ : ಹೋಟೆಲ್ ಬಿಲ್ ಪಾವತಿಸದ ಬೋರ್ಡ್ - ಆಟಗಾರರಿಗೆ ರಸ್ತೆಯೇ ಗತಿ!

Embarassment for Pakistan Team : ಆರ್ಥಿಕವಾಗಿ ನಷ್ಟದಲ್ಲಿರುವ ಪಾಕಿಸ್ತಾನ ತಂಡಕ್ಕೆ ದೊಡ್ಡ ಮುಖಭಂಗವಾಗಿದೆ. ಹೋಟೆಲ್ ಬಿಲ್ ಪಾವತಿಸಲಾಗದೇ, ಪಾಕಿಸ್ತಾನದ ರಾಷ್ಟ್ರೀಯ ಹಾಕಿ ಆಟಗಾರರು, ಗಂಟೆಗಟ್ಟಲೇ ರಸ್ತೆಯಲ್ಲಿ ತಿರುಗಾಡುವಂತಹ ಪರಿಸ್ಥಿತಿ ನಿ

14 Feb 2026 1:51 pm
ಮಹಾ ಶಿವರಾತ್ರಿ : ಮೈಸೂರು ಜಿಲ್ಲಾಡಳಿತದಿಂದ ಅರಮನೆಯ ತ್ರಿಣೇಶ್ವರಸ್ವಾಮಿ ದೇಗುಲದ ಅರ್ಚಕರ ಸುಪರ್ದಿಗೆ ಚಿನ್ನದ ಮುಖವಾಡ ಹಸ್ತಾಂತರ

ಮೈಸೂರಲ್ಲಿ ಅದ್ಧೂರಿ ಮಹಾ ಶಿವರಾತ್ರಿ ಆಚರಣೆಗೆ ಸಿದ್ಧತೆ ನಡೆದಿದೆ. ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಜನಿಸಿದಾಗ ಹರಕೆ ರೂಪದಲ್ಲಿ ಕೊಟ್ಟಿದ್ದ ಚಿನ್ನದ ಕೊಳಗವನ್ನು ಮೈಸೂರು ಜಿಲ್ಲಾಡಳಿತವು ದೇವಾಲಯದ ಸುಪರ್ದಿಗೆ ಒಪ್ಪಿಸ

14 Feb 2026 1:46 pm
ಅಸ್ಸಾಂನ ELFನಲ್ಲಿ ಐತಿಹಾಸಿಕ ಲ್ಯಾಂಡಿಗ್‌ ಮಾಡಿದ ಪ್ರಧಾನಿ ಮೋದಿ: ಚೀನಾ ಗಡಿ ಸಮೀಪದಲ್ಲಿ ವೈಮಾನಿಕ ಶಕ್ತಿ ಪ್ರದರ್ಶನ ವೀಕ್ಷಣೆ

ಅಸ್ಸಾಂ ಪ್ರವಾಸದಲ್ಲಿರುವ ಪ್ರಧಾನಿ ಮೋದಿಯವರು ಇಂದು ಅಲ್ಲಿ ಹಲವು ಯೋಜನೆಗಳನ್ನು ಲೋಕಾರ್ಪಣೆ ಮಾಡಲಿದ್ದಾರೆ. ಅದರಲ್ಲಿ ಮಹತ್ವ ಪಡೆದಿರುವುದು ಮೋರಾನ್‌ ನಲ್ಲಿ C-130J ವಿಮಾನದಲ್ಲಿ ಈಶಾನ್ಯದ ಮೊದಲ ತುರ್ತು ಲ್ಯಾಂಡಿಂಗ್ ಸೌಲಭ್ಯ.

14 Feb 2026 1:36 pm
ಅಮೆರಿಕದಲ್ಲಿ ಓದುತ್ತಿದ್ದ ಕರ್ನಾಟಕ ಮೂಲದ ಸಾಕೇತ್ ಶ್ರೀನಿವಾಸಯ್ಯ ನಾಪತ್ತೆ : ರೂಂಮೇಟ್‌ನಿಂದ ಮನಕಲಕುವ ಮನವಿ

ಕರ್ನಾಟಕ ಮೂಲದ ಸಾಕೇತ್ ಭವಿಷ್ಯದ ನೂರಾರು ಕನಸುಗಳನ್ನಿಟ್ಟುಕೊಂಡು ಅಮೆರಿಕಕ್ಕೆ ತೆರಳಿದ್ದು, ಈಗ ಸಡನ್ ನಾಪತ್ತೆಯಾಗಿರುವ ಸುದ್ದಿ ಕುಟುಂಬದವರಿಗೆ ಬರಸಿಡಿಲಿನಂತೆ ಎರಗಿದೆ. ಅಲ್ಲಿನ ಸ್ಥಳೀಯ ಪೊಲೀಸ್ ಇಲಾಖೆ, ಭಾರತೀಯ ರಾಯಭಾರ

14 Feb 2026 1:09 pm
ದುಬೈ ಬೀದಿಯ ಸೇಲ್ಸ್‌ಮ್ಯಾನ್, ಈಗ ಪಾಕ್ ತಂಡದ ನಕ್ಷತ್ರ : ಉಸ್ಮಾನ್ ತಾರಿಕ್ ಬದುಕು ಬದಲಾಯಿಸಿದ MS ಧೋನಿ

MS Dhoni Biopic : ಸದ್ಯ ವಿಶ್ವ ಕ್ರಿಕೆಟ್’ನಲ್ಲಿ ಸುದ್ದಿಯಲ್ಲಿರುವ ಪಾಕಿಸ್ತಾನದ ಕ್ರಿಕೆಟರ್ ಉಸ್ಮಾನ್ ತಾರಿಕ್, ಕ್ರಿಕೆಟ್ ಮೈದಾನಕ್ಕೆ ಇಳಿಯಲು ಕಾರಣದ ರಹಸ್ಯವನ್ನು ಬಹಿರಂಗ ಪಡಿಸಿದ್ದಾರೆ. ನನ್ನ ಕ್ರಿಕೆಟಿನಾಗಿ ಬದಲಾದ ವೃತ್ತಿ ಜೀ

14 Feb 2026 12:12 pm
ಕಾನೂನು ಹೋರಾಟ ಮಾಡಿ ಅಪರಿಚಿತ ವ್ಯಕ್ತಿಗೆ ಕಿಡ್ನಿದಾನ ಮಾಡಿದ ವೈದ್ಯೆ! ಬೆಂಗಳೂರಿನ ʼರಿಯಲ್‌ ಹಿರೋʼ ಕಥೆ

ನಮ್ಮವರೇ ನಮ್ಮ ಕಷ್ಟಕಾಲದಲ್ಲಿ ಆಗದೇ ಇರುವ ಈ ದಿನಗಳಲ್ಲಿ ಬೆಂಗಳೂರಿನ ವೈದ್ಯರೊಬ್ಬರು ತನ್ನ ವೃತ್ತಿಯ ವ್ಯಾಪಿಯನ್ನು ಬಿಟ್ಟು ಅಪರೊಪದ ಕಾರ್ಯವೊಂದನ್ನು ಮಾಡಿದ್ದಾರೆ. ಹೌದು ಬೆಂಗಳೂರಿನ ಮಣಿಪಾಲ್‌ ಆಸ್ಪತ್ರೆಯಲ್ಲಿ ವೈದ್ಯೆ

14 Feb 2026 12:01 pm
ಪುಲ್ವಾಮಾ ದಾಳಿ ಬಳಿಕ ಭಾರತೀಯ ಸೇನೆ ಹೇಗೆಲ್ಲ ಅಲರ್ಟ್ ಆಗಿದೆ ? 7 ಪ್ರಮುಖ ನಿರ್ಧಾರಗಳು ಇವು..

ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ 2019ರಲ್ಲಿ ಭಾರತೀಯ ಸೇನಾ ಯೋಧರಿದ್ದ ವಾಹನದ ಮೇಲೆ ನಡೆದಿದ್ದ ಆತ್ಮಾಹುತಿ ಬಾಂಬ್ ದಾಳಿಯಲ್ಲಿ 40 ಯೋಧರು ಬಲಿಯಾದ ಕರಾಳ ದುರಂತಕ್ಕೆ ಫೆ.14ಕ್ಕೆ 7 ವರ್ಷ ತುಂಬಿದೆ. ಈ ದಾಳಿಗೆ ಭಾರತ ಪ್ರತೀಕಾರ

14 Feb 2026 10:54 am
ವೈಭವೋಪೇತವಾಗಿ ನಡೆದ ಲಹರಿ ವೇಲು ಮಗನ ವಿವಾಹ ಮಹೋತ್ಸವ

ವೈಭವೋಪೇತವಾಗಿ ನಡೆದ ಲಹರಿ ವೇಲು ಮಗನ ವಿವಾಹ ಮಹೋತ್ಸವ

14 Feb 2026 10:02 am
ಜೈಲಿನಲ್ಲಿ ಸೂಕ್ತ ವ್ಯವಸ್ಥೆಯಿಲ್ಲದೆ ಕಣ್ಣು ಕಳೆದುಕೊಂಡ ಇಮ್ರಾನ್‌ ಖಾನ್‌! ಶೀಘ್ರವೇ ಇಸ್ಲಾಮಾಬಾದ್‌ ಜೈಲಿಗೆ ಸ್ಥಳಾಂತರಿಸುತ್ತೇವೆ ಎಂದ ಪಾಕ್‌ ಸಚಿವ

ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ಅವರನ್ನು ಜೈಲಿನಲ್ಲಿ ಹಿಂಸಿಸಲಾಗುತ್ತಿದ್ದು, ಅವರು ತಮ್ಮ ಕಣ್ಣು ದೃಷ್ಠಿ ಕಳೆದುಕೊಂಡಿದ್ದಾರೆ ಎಂಬ ಸುದ್ದಿಗಳು ಹರಡಿದ ಬೆನ್ನಲ್ಲೆ, ಅವರನ್ನು ಇನ್ನೆರಡು ತಿಂಗಳಿನಲ್ಲಿ ಅದಿಯ

14 Feb 2026 9:33 am
ಪ್ರೇಮಿಗಳಿಗೆ ಶ್ರೀರಾಮ ಸೇನೆ ಎಚ್ಚರಿಕೆ! ಪ್ರೇಮಿಗಳ ಹೆತ್ತವರಿಗೆ ಮಾಹಿತಿ ನೀಡುತ್ತೇವೆ ಎಂದ ಉಡುಪಿ ಜಿಲ್ಲಾ ಘಟಕ

ಮಾಲ್, ಪಾರ್ಕ್, ಪ್ರೇಕ್ಷಣಿಯ ಸಾರ್ವಜನಿಕ ಸ್ಥಳಗಳಲ್ಲಿ ಕೈ ಕೈ ಹಿಡಿದು ಓಡಾಡುವ ಪ್ರೇಮಿಗಳಿಗೆ ಶ್ರೀರಾಮ ಸೇನೆ ಉಡುಪಿ ಜಿಲ್ಲಾ ಘಟಕವು ಎಚ್ಚರಿಕೆ ನೀಡಿದ್ದು, ಹೆತ್ತವರಿಗೆ-ಪೊಲೀಸರಿಗೆ ತಿಳಿಸುವ ಬಗ್ಗೆ ಎಚ್ಚರಿಕೆ ನೀಡಿದ್ದಾರೆ.

14 Feb 2026 9:09 am
’ಶಿವರಾತ್ರಿ ನಂತರ ಎಲ್ಲವೂ ಶುಭವಾಗಲಿದೆ’ : ಶಿವನ ಮೇಲೆ ಎಲ್ಲಾ ಭಾರ ಹಾಕಿದ ಡಿಕೆ ಶಿವಕುಮಾರ್

DCM DK Shivakumar and Maha Shivaratri : ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ನೊಣವಿನಕೆರೆ ಸೋಮೇಕಟ್ಟೆ ಶ್ರೀ ಕಾಡ ಸಿದ್ದೇಶ್ವರ ಮಠದ ಅಜ್ಜಯ್ಯನ ಜಾತ್ರಾ ಮಹೋತ್ಸವದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಪಾಲ್ಗೊಂಡಿದ್ದರು. ಆವೇಳೆ ಮಾತನಾಡಿದ ಡಿಕೆಶಿ, ಶಿ

14 Feb 2026 8:35 am
ಮತ್ತೆ ಬಂದಿತು ವ್ಯಾಲೆಂಟೈನ್ಸ್ ದಿನ, ತಳಮಳಗೊಂಡಿತು ಎನ್ನ ಮನ!

ವ್ಯಾಲಂಟೈನ್ಸ್ ಡೇ ಅಥವಾ ಪ್ರೇಮಿಗಳ ದಿನ'ದ ಆಚರಣೆ ಒಬ್ಬೊಬ್ಬರದ್ದು ಒಂದೊಂದು ರೀತಿ. ಒಂದೊಂದು ಜೋಡಿಯ ಕಥೆಯೂ ಒಂದೊಂದು,.. ಯಾಕೆ ಆಚರಿಸಬೇಕು ಎನ್ನುವವರು ಒಂದೆಡೆಯಾದ್ರೆ, ಯಾಕೆ ಆಚರಿಸಬಾರದು ಎನ್ನುವರು ಒಂದೆಡೆ. ಸಾಮಾಜಿಕ ಜಾಲತಾ

14 Feb 2026 7:34 am
ಕೇರಳದಲ್ಲಿ ಅಪಘಾತಕ್ಕೆ ಜೀವ ಚೆಲ್ಲಿದ 10 ತಿಂಗಳ ಮಗು, 5 ಮಕ್ಕಳ ಜೀವ ಉಳಿಸಿದ ಕರುಣಾಜನಕ ಕಥೆ: ಅತ್ಯಂತ ಕಿರಿಯ ಅಂಗಾಂಗ ದಾನಿಯಾಗಿ ಅಮರವಾದ ಅಲಿನ್ ಶೆರಿನ್

ತಮ್ಮ ಏಕೈಕ ಪುತ್ರಿಯನ್ನು ಅಪಘಾತದಲ್ಲಿ ಕಳೆದುಕೊಂಡ ದಂಪತಿ, ಎದೆಗುಂದಿದರೂ, ಉಳಿದ ಮಕ್ಕಳ ಜೀವ ಉಳಿಸುವ ಗಟ್ಟಿ ಮನಸು ಮಾಡಿ 5 ಮಕ್ಕಳ ಜೀವ ಉಳಿಸಲು ಕಾರಣರಾಗಿದ್ದಾರೆ ಕೇರಳ ದಂಪತಿಗಳಾದ ಅರುಣ್ ಹಾಗೂ ಶೆರಿನ್ ದಂಪತಿ. ಆ ಮೂಲಕ ಅಮರವಾ

14 Feb 2026 6:29 am
ಮುನಿಸು ತರವೇ... ಪ್ರೇಮಗೀತೆಯಲ್ಲ! ಪ್ರೇಮಿಗಳಿಗೆ ಕವಿ ಸುಬ್ರಾಯ ಚೊಕ್ಕಾಡಿಯವರ ಕಿವಿಮಾತು

ಪ್ರೇಮಿಗಳ ದಿನ, ಇದು ಭಾರತೀಯ ಸಂಸ್ಕೃತಿಯದ್ದಲ್ಲದೇ ಹೋದರೂ, ಈಗಿನ ಕಾಲದಲ್ಲಿ ಹೆಚ್ಚು ಆಚರಿಸ್ಲಪಡುವ ದಿನ,, ಪ್ರೀತಿ-ಪ್ರೇಮ ಹಾಘೂ ಕಾವ್ಯ ಕವಿತೆಯ ಸಂಬಂಧಗಳ ಬಗ್ಗೆ ಕವಿ ಸುಬ್ರಾಯ ಚೊಕ್ಕಾಡಿಯವರು ಕಾಲೇಜು ವಿದ್ಯಾರ್ಥಿಗಳಿಗೆ ಹೇ

14 Feb 2026 5:31 am
ರೌಡಿ ಶೀಟರ್‌ ಬಿಕ್ಲು ಶಿವ ಕೊಲೆ ಪ್ರಕರಣ: ಭೈರತಿ ಬಸವರಾಜು ಬಂಧನದ ಬಳಿಕ ಈಗ ಪೊಲೀಸರಿಗೂ ತಟ್ಟಿದ ಸಿಐಡಿ ತನಿಖೆ ಸಂಕಷ್ಟ!

ಇಡೀ ಬೆಂಗಳೂರನ್ನೇ ಬೆಚ್ಚಿ ಬೀಳಿಸಿದ್ದ ರೌಡಿ ಶೀಟರ್ ಬಿಕ್ಲು ಶಿವ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಪೊಲೀಸರಿಗೂ ಸಿಐಡಿ ತನಿಖಾ ಸಂಕಷ್ಟ ಪ್ರಾರಂಭ ಆಗಿದೆ. ಹತ್ಯೆಗೆ ಪರೋಕ್ಷವಾಗಿ ಕಾರಣವಾಗಿರುವ ಕೆಲವು ಪೊಲೀಸ್‌ ಅಧಿಕ

13 Feb 2026 11:36 pm
ಆಸ್ಟ್ರೇಲಿಯಾವನ್ನು ಜಿಂಬಾಬ್ವೆ ಸೋಲಿಸಿದ್ರೆ ಭಾರತಕ್ಕೆ ವಿಶ್ವಕಪ್ ಖಚಿತ! 1983, 2007ರಲ್ಲಾಗಿದ್ದು ಈ ಬಾರಿಯೂ ಘಟಿಸುತ್ತಾ?

ಜಿಂಬಾಬ್ವೆ ತಂಡ ಆಸ್ಟ್ರೇಲಿಯಾವನ್ನು ಸೋಲಿಸಿದ್ರೆ ಭಾರತ ವಿಶ್ವಕಪ್ ಗೆಲ್ಲುತ್ತಾ? ಇದೆಂತಹಾ ಪ್ರಶ್ನೆ! ಬೇರೆ ಗುಂಪಿನಲ್ಲಿರುವ ತಂಡದ ಸೋಲು ಗೆಲುವಗಳನ್ನು ಕಟ್ಟಿಕೊಂಡು ಭಾರತಕ್ಕೆ ಏನಾಗಬೇಕಿದೆ ನೀವು ಅಂದುಕೊಂಡರೆ ಅದೇನು ತಪ

13 Feb 2026 11:16 pm
ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು' ಖ್ಯಾತಿಯ ಅಖಿಲಾ ದೇಚಮ್ಮ ತುಂಬು ಗರ್ಭಿಣಿ: ಬೇಬಿ ಬಂಪ್ ಫೋಟೋಗಳು ಇಲ್ಲಿವೆ...

ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು' ಖ್ಯಾತಿಯ ಅಖಿಲಾ ದೇಚಮ್ಮ ತುಂಬು ಗರ್ಭಿಣಿ: ಬೇಬಿ ಬಂಪ್ ಫೋಟೋಗಳು ಇಲ್ಲಿವೆ...

13 Feb 2026 10:19 pm
ರವೀಂದ್ರ ಜಡೇಜಾರಂಥ ಘಟಾನುಘಟಿಯನ್ನೇ ಪಕ್ಕಕ್ಕಿಟ್ಟು ರಿಯಾನ್ ಪರಾಗ್ ಗೇ ರಾಜಸ್ಥಾನ ರಾಯಲ್ಸ್ ಪಟ್ಟ ಕಟ್ಟಿದ್ದೇಕೆ?

Rajasthan Royals Captain Riyan Parag- ಸಂಜು ಸ್ಯಾಮ್ಸನ್ ಅವರು ಟ್ರೇಡ್ ಪ್ರಕ್ರಿಯೆಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪಾಲಾಗಾದ ಅವರ ಬದಲಿಗೆ ಅಲ್ಲಿಂದ ರಾಜಸ್ಥಾನ ರಾಯಲ್ಸ್ ತೆಕ್ಕೆಗೆ ಬಿದ್ದ ಅನುಭವಿ ರವೀಂದ್ರ ಜಡೇಜಾ ಅವರಿಗೆ ನಾಯಕನ ಸ್ಥಾನ ಸಿ

13 Feb 2026 9:55 pm
ಸಾಲ ನೀಡುವ ಸಂಸ್ಥೆಗಳು ಕದ್ದ ಆಸ್ತಿಯನ್ನು ಪೊಲೀಸರಿಗೆ ಹಸ್ತಾಂತರಿಸಬೇಕು - ಕರ್ನಾಟಕ ಹೈಕೋರ್ಟ್‌ ಆದೇಶ

ಕದ್ದ ಆಸ್ತಿಯ ವಿಷಯನ್ನು ಹಿಂದಿರುಗಿಸುವ ಬಗ್ಗೆ ಕರ್ನಾಟಕ ಹೈಕೋರ್ಟ್‌ ಮಹತ್ವದ ಆದೇಶ ಹೊರಡಿಸಿದೆ. ಐಐಎಫ್‌ಎಲ್‌ ಫೈನಾನ್ಸ್‌ ಕಂಪನಿಯಿಂದ ಹೈಕೋರ್ಟ್‌ಗೆ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದೆ. ಪೊಲೀಸರು ವಸ್ತುಗಳನ್ನು ಹ

13 Feb 2026 8:55 pm
113 ಸ್ಥಾನ ಗೆದ್ದರೆ ಎಚ್‌ಡಿಕೆ ಸಿಎಂ ಆಗಲಿ: ಛಲವಾದಿ ನಾರಾಯಣಸ್ವಾಮಿ

‘‘ರಾಜ್ಯದಲ್ಲಿ ರಾಜಕೀಯ ಅಸ್ಥಿರತೆ ಉಂಟಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಯಾವುದೇ ಕಾರಣಕ್ಕೂ ಅಧಿಕಾರ ಬಿಡಲ್ಲ ಎನ್ನುತ್ತಾರೆ. ಡಿಕೆಶಿ ಅಧಿಕಾರ ಕಿತ್ತುಕೊಳ್ಳುತ್ತೇನೆ ಎನ್ನುತ್ತಾರೆ. ಇದು ಒಂದು ರೀತಿ ರಾಜಕೀಯ ಸರ್ಕಸ್‌,

13 Feb 2026 8:26 pm
DHO ವರ್ಗಾವಣೆ: ನಕಲಿ ಪತ್ರ ಹಂಚುತೀರಲ್ಲ ನಿಮಗೆ ಕನಿಷ್ಠ ಜ್ಞಾನವೂ ಇಲ್ಲವೇ? BJP ನಾಯಕರ ವಿರುದ್ಧ ಆರೋಗ್ಯ ಸಚಿವ ಗರಂ

ಮಂಡ್ಯ ಜಿಲ್ಲಾಧಿಕಾರಿಗಳ ವರ್ಗಾವಣೆಯ ನಕಲಿ ಪತ್ರ ರಾಜಕೀಯವಾಗಿ ಭಾರೀ ಸದ್ದು ಮಾಡುತ್ತಿದೆ. ನಕಲಿ ಪತ್ರ ಹಂಚುತೀರಲ್ಲ ನಿಮಗೆ ಕನಿಷ್ಠ ಜ್ಞಾನವೂ ಇಲ್ಲವೇ? ಎಂದು BJP ನಾಯಕರ ವಿರುದ್ಧ ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್ ಗರಂ ಆಗಿದ

13 Feb 2026 7:57 pm
ಫೆ.21 ಕ್ಕೆ ಅಸ್ಸಾಂಗೆ ಅಮಿತಾ ಶಾ; ಭಾರತ-ಬಾಂಗ್ಲಾ ಅಂತಾರಾಷ್ಟ್ರೀಯ ಗಡಿಗೆ ಭೇಟಿ

ಫೆ.21 ರಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಅಸ್ಸಾಂನ ಕರ್ಚಾ ಜಿಲ್ಲೆಯಲ್ಲಿರುವ ಭಾರತ-ಬಾಂಗ್ಲಾದೇಶ ಅಂತಾರಾಷ್ಟ್ರೀಯ ಗಡಿಗೆ ಭೇಟಿ ನೀಡಲಿದ್ದಾರೆ. ಅಸ್ಸಾಂ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದೆ. ಅದಕ್ಕೂ ಮುಂಚಿತವಾಗಿ ಬಾಂ

13 Feb 2026 7:03 pm
ಲವ್‌ ಮಾಡಿ ಮದುವೆ ಆದರೂ ಡಿವೋರ್ಸ್‌ ಆಗೋದಕ್ಕೆ ಕಾರಣವೇನು?Dr. Purvi Jayaaraaj

ಲವ್‌ ಮಾಡಿ ಮದುವೆ ಆದರೂ ಡಿವೋರ್ಸ್‌ ಆಗೋದಕ್ಕೆ ಕಾರಣವೇನು?Dr. Purvi Jayaaraaj

13 Feb 2026 7:00 pm
ಕಾಂಗ್ರೆಸ್‌ನಲ್ಲಿ ಗೊಂದಲದ ಗೂಡಾಗುತ್ತಿರುವ ನಾಯಕತ್ವ ಬದಲಾವಣೆ: ಅಂತ್ಯ ಹಾಡಲು ಹೈಕಮಾಂಡ್ ಹಿಂದೇಟು, ಕಾರಣ ಏನು?

ರಾಜ್ಯ ಕಾಂಗ್ರೆಸ್‌ನಲ್ಲಿ ಭಿನ್ನಮತ ಮತ್ತೆ ಭುಗಿಲೆದ್ದಿದೆ. ಒಂದು ಕಡೆಯಲ್ಲಿ ಡಿಕೆ ಶಿವಕುಮಾರ್ ದೆಹಲಿಯಲ್ಲಿ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಮತ್ತೊಂದು ಕಡೆಯಲ್ಲಿ ಕಾಂಗ್ರೆಸ್ ಶಾಸಕರು ವಿದೇಶ ಪ

13 Feb 2026 6:47 pm
T20 World Cup- ಭಾರತ Vs ಪಾಕ್ ಕ್ರಿಕೆಟ್ ಸಮರಕ್ಕೆ ಮಳೆ ಭೀತಿ!: ಹೀಗಿದೆ ನೋಡಿ ಕೊಲಂಬೊದ ಹವಾಮಾನ ವರದಿ

Indo Pakistan Cricket Rivalry- ಕ್ರಿಕೆಟ್ ಪ್ರೇಮಿಗಳೆಲ್ಲರೂ ಫೆಬ್ರವರಿ 15ರಂದು ನಡೆಯಲಿರುವ ಭಾರತ Vs ಪಾಕಿಸ್ತಾನ ನಡುವಿನ ಜಿದ್ದಾಜಿದ್ದಿನ ಪಂದ್ಯಕ್ಕಾಗಿ ಕಾಯುತ್ತಿದ್ದಾರೆ. ಆದರೆ ಕೊಲಂಬೊದಲ್ಲಿ ಪಂದ್ಯ ನಡೆಯುವ ದಿನವಾದ ಭಾನುವಾರದಂದು ಮಳೆಯಾ

13 Feb 2026 6:35 pm
‘ಸಾಹಸ ಸಿಂಹ’ ಖ್ಯಾತಿಯ ಸ್ಯಾಂಡಲ್‌ವುಡ್‌ ಹಿರಿಯ ನಿರ್ದೇಶಕ ಜೋ ಸೈಮನ್ ಹಠಾತ್ ನಿಧನ

ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕ ಜೋ ಸೈಮನ್ ಕೊನೆಯುಸಿರೆಳೆದಿದ್ದಾರೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ನಡೆದ ಸಭೆಯಲ್ಲಿ ಜೋ ಸೈಮನ್ ಭಾಗವಹಿಸಿದ್ದರು. ಈ ವೇಳೆ ಹೃದಯಾಘಾತ ಸಂಭವಿಸಿ ಜೋ ಸೈಮನ್‌ ಚಿರನಿದ್ರೆಗೆ ಜ

13 Feb 2026 6:08 pm
ಮಂಡ್ಯ: ಅಬಕಾರಿ ಇಲಾಖೆಗೆ ಡಿಎಚ್‌ಒ ವರ್ಗಾವಣೆ? ಆದೇಶದ ನಕಲಿ ಪತ್ರ ವೈರಲ್

ಮಂಡ್ಯ ಡಿಎಚ್‌ಒ ಡಾ.ಕೆ. ಮೋಹನ್ ಅವರ ವರ್ಗಾವಣೆ ಆದೇಶದ ನಕಲಿ ಪತ್ರ ವೈರಲ್ ಆಗಿದ್ದು, ಬಿಜೆಪಿಗೆ ಆಹಾರವಾಗಿದೆ. ಈ ಪತ್ರವನ್ನು ಮುಂದಿಟ್ಟುಕೊಂಡು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿದೆ. ಡಿಎಚ್‌ಒಗಳು ಆರೋಗ್ಯ ಇಲಾಖೆಯಲ್ಲ

13 Feb 2026 5:37 pm
ಟೀಂ ಇಂಡಿಯಾ ಆಟಗಾರರ ಪತ್ನಿಯರು ಟೂರ್ನಿ ವೇಳೆ ಜೊತೆಗಿರುವಂತಿಲ್ಲ; ಜಸ್ಪ್ರೀತ್ ಬುಮ್ರಾ ದಂಪತಿಗೆ ಇದು ಅನ್ವಯಿಸೊಲ್ಲ!

ICC T20 World Cup 2026- ಟಿ20 ವಿಶ್ವಕಪ್ ಟೂರ್ನಿ ವೇಳೆ ಭಾರತ ತಂಡದ ಆಟಗಾರರೊಂದಿಗೆ ಅವರ ಪತ್ನಿಯರು, ಭಾವೀ ಪತ್ನಿಯರು ಇರುವ ಹಾಗಿಲ್ಲ ಎಂದು ಬಿಸಿಸಿಐ ಕಟ್ಟುನಿಟ್ಟಿನನ ಸೂಚನೆ ನೀಡಿದೆಯಷ್ಟೇ. ಆದರೆ ಜಸ್ಪ್ರೀತ್ ಬುಮ್ರಾ ಅವರಿಗೆ ಮಾತ್ರ ಈ ಸಮಸ್

13 Feb 2026 5:17 pm
ಐಷಾರಾಮಿ ಸ್ವಿಸ್‌ ವಾಚ್‌ ʼಹ್ಯುಬ್ಲೋಟ್‌ʼ ನ ಗ್ಲೋಬಲ್‌ ಬ್ರ್ಯಾಂಡ್ ಅಂಬಾಸಿಡರ್‌ ಆಗಿ BTS JK ಆಯ್ಕೆ

ಈಗಾಗಲೇ ಹಲವು ಗ್ಲೋಬಲ್‌ ಬ್ರ್ಯಾಂಡ್‌ ಗಳ ರಾಯಭಾರಿಯಾಗಿರುವ BTS JK ಇದೀಗ ಮತ್ತೊಂದು ಐಷಾರಾಮಿ ಬ್ರ್ಯಾಂಡ್‌ ನ ರಾಯಭಾರಿಯಾಗಿ ಆಯ್ಕೆಯಾಗಿದ್ದಾರೆ. ಸೋಲ್‌ ನಲ್ಲಿ ಅದ್ದೂರಿಯಾಗಿ ಕಾರ್ಯಕ್ರಮ ಮಾಡುವ ಮೂಲಕ ಸ್ವಿಸ್‌ ನ ಐಷಾರಾಮಿ ವಾ

13 Feb 2026 5:14 pm
ಉತ್ತಮ ಬಾಂಧವ್ಯ ನಿರ್ಮಾಣಕ್ಕಾಗಿ ನೆಹರೂ ಟಿಬೆಟನ್ನು ಚೀನಾದ ಭಾಗವೆಂದು ಗುರುತಿಸಿದ್ದರು: ಜನರಲ್ ಅನಿಲ್ ಚೌಹಾಣ್ ವ್ಯಾಖ್ಯಾನ

ಚೀನಾ ದೇಶದ ಜೊತೆಗೆ ಉತ್ತಮ ಬಾಂಧವ್ಯವನ್ನು ನಿರ್ಮಾಣ ಮಾಡುವ ಉದ್ದೇಶದಿಂದ ನೆಹರೂ ಅವರು ಟಿಬೆಟನ್ನು ಚೀನಾದ ಭಾಗವೆಂದು ಗುರುತಿಸಿದ್ದರು ಎಂದು ಚೀಫ್ ಆಫ್ ಡಿಫೆನ್ಸ್ ಸ್ಟಾಫ್ ಜನರಲ್ ಅನಿಲ್ ಚೌಹಾಣ್ ವ್ಯಾಖ್ಯಾನಿಸಿದ್ದಾರೆ. ಡೆ

13 Feb 2026 4:55 pm
ಕೋಟ್ಯಂತರ ಮಕ್ಕಳ ಹಸಿವು ನೀಗಿಸುತ್ತಿರುವ ಸಾಯಿ ಶ್ಯೂರ್, ಅಭಿಯಾನಕ್ಕೆ ಕರ್ನಾಟಕ ರಾಜ್ಯದ ಸಹಕಾರ

ಶ್ರೀ ಸತ್ಯ ಸಾಯಿ ಅನ್ನಪೂರ್ಣ ಟ್ರಸ್ಟ್ ನಡೆಸುತ್ತಿರುವ 'ಸಾಯಿ ಶ್ಯೂರ್' ಯೋಜನೆಗೆ ಇದೀಗ ದಶಮಾನೋತ್ಸವದ ಸಂಭ್ರಮ. ಪೌಷ್ಟಿಕಾಂಶದಿಂದ ಬಳಲುತ್ತಿರುವ ಸರಕಾರಿ ಶಾಲೆಯಲ್ಲಿ ಓದುತ್ತಿರುವ ಬಡ ಮಕ್ಕಳಿಗೆಂದೇ ಆರಂಭವಾದ ಈ ಯೋಜನೆಗೆ ಇದ

13 Feb 2026 4:34 pm
ನವ ಭಾರತದ ಶಕ್ತಿ ಕೇಂದ್ರ 'ಸೇವಾ ತೀರ್ಥ' ಪ್ರಧಾನಿ ಮೋದಿಯಿಂದ ಲೋಕಾರ್ಪಣೆ

ಪ್ರಧಾನಿ ನರೇಂದ್ರ ಮೋದಿ ಅವರ ಪ್ರಧಾನಮಂತ್ರಿ ಕಾರ್ಯಾಲಯ ಮಹತ್ವಾಕಾಂಕ್ಷೆಯ ಸೆಂಟ್ರಲ್‌ ವಿಸ್ತಾ ಯೋಜನೆ ಭಾಗವಾಗಿ ನಿರ್ಮಿಸಿರುವ ‘ಸೇವಾ ತೀರ್ಥ’ ಭವನವನ್ನು ಉದ್ಘಾಟಿಸಿದರು. ಸೆಂಟ್ರಲ್‌ ವಿಸ್ತಾ ಯೋಜನೆಯಡಿ ವಿವಿಧ ಸಚಿವಾಲಯ

13 Feb 2026 4:29 pm
ಜಿಂಬಾಬ್ವೆಗೆ ವರವಾದ `ಬ್ಲೆಸ್ಸಿಂಗ್ಸ್'; ಬಲಿಷ್ಠ ಆಸ್ಟ್ರೇಲಿಯಾಗೆ ಶಾಕ್ : ಕಾಂಗರೂಗಳಿಗೆ ಇನ್ನು ಸುಲಭವಿಲ್ಲ ಸೂಪರ್ 8!

ICC T20 World Cup 2026- ಯಾರೂ ಊಹಿಸದ ರೀತಿಯಲ್ಲಿ ಜಿಂಬಾಬ್ವೆ ತಂಡ ಬಲಿಷ್ಠ ಆಸ್ಟ್ರೇಲಿಯಾ ತಂಡವನ್ನು ಸೋಲಿಸಿದೆ. ಕೊಲಂಬೊದಲ್ಲಿ ನಡೆದ ಪಂದ್ಯದಲ್ಲಿ 170 ರನ್ ಗಳ ಸ್ಪರ್ಧಾತ್ಮಕ ಗುರಿಯನ್ನು ಪಡೆದ ಕಾಂಗರೂಗಳಿಗೆ ಠಕ್ಕರ್ ಕೊಟ್ಟಿದ್ದು ಜಿಂಬಾಬ

13 Feb 2026 3:46 pm
ಆರೋಗ್ಯ ಸಚಿವರು ಕರೆದ ಸಭೆಗೆ ಗೈರಾದ ಸರ್ಕಾರಿ ವೈದ್ಯಾಧಿಕಾರಿಗಳ ಸಂಘ! ಅಸಮಾಧಾನಕ್ಕೆ ಏನು ಕಾರಣ

ಸಚಿವ ದಿನೇಶ್ ಗುಂಡೂರಾವ್ ಅವರು ಕರೆದಿದ್ದ ಸಭೆಗೆ ಸರ್ಕಾರಿ ವೈದ್ಯಾಧಿಕಾರಿಗಳ ಸಂಘ ಗೈರಾಗಿದೆ. ಸಂಘದ ಈ ನಿಲುವು ಇದೀಗ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ಆದರೆ ಆರೋಗ್ಯ ಇಲಾಖೆಯಲ್ಲಿ ಸುಧಾರಣೆ ತರುತ್ತಿದ್ದೇವೆ. ಯಾವ ಉದ್ದೇ

13 Feb 2026 3:36 pm
ಮಹಿಳೆಯರ ಉಚಿತ ಬಸ್‌ ಟಿಕೆಟ್‌: ಶಕ್ತಿ ಸ್ಮಾರ್ಟ್‌ ಕಾರ್ಡ್‌ ಕಡ್ಡಾಯ ಏಕೆ? ಯಾರು ವಿತರಿಸುತ್ತಾರೆ? ಯಾವಾಗ ಜಾರಿ?

ಶಕ್ತಿ ಯೋಜನೆಯಡಿ ಉಚಿತ ಬಸ್‌ ಟಿಕೆಟ್‌ಗೆ ಸ್ಮಾರ್ಟ್‌ ಕಾರ್ಡ್‌ ಜಾರಿಗೆ ತರಲು ಸರ್ಕಾರ ಮುಂದಾಗಿದೆ. ಈ ಬಗ್ಗೆ ಸಚಿವ ಸಂಪುಟದಲ್ಲಿ ತೀರ್ಮಾನಿಸಿದ್ದು, ಫಲಾನುಭವಿ ಮಹಿಳೆಯರಿಗೆ ಉಚಿತವಾಗಿ ಕಾರ್ಡ್‌ ವಿತರಿಸಲಾಗುತ್ತದೆ. ಈ ಹೊಸ ವ

13 Feb 2026 3:31 pm
ಗಡೀಪಾರಿನಿಂದ ಬಾಂಗ್ಲಾದೇಶದ ಪ್ರಧಾನಿವರೆಗೆ: ಯಾರು ಈ ’ಡಾರ್ಕ್ ಪ್ರಿನ್ಸ್’ ತಾರಿಕ್ ರೆಹಮಾನ್ - ಇವರ ಗೆಲುವಿನಿಂದ ಭಾರತಕ್ಕೇನು ಲಾಭ?

ಬಾಂಗ್ಲಾದೇಶದಲ್ಲಿ ಯುವ ವಿದ್ಯಾರ್ಥಿ ಪ್ರತಿಭಟನೆಗಳ ನಂತರ ಸರ್ಕಾರ ಉರುಳಿದ 18 ತಿಂಗಳ ಬಳಿಕ ಮತ್ತೆ ಚುನಾವಣೆ ನಡೆದಿದ್ದು,ಈ ಚುನಾವಣೆಯಲ್ಲಿ ಬಹುಮತ ಪಡೆಯುವ ಮೂಲಕ BNP ಪಕ್ಷ ಅಭೂತ ಪೂರ್ವ ಗೆಲುವು ಸಾಧಿಸಿದ್ದು, ಈ ಪಕ್ಷದ ನಾಯಕ ತಾರ

13 Feb 2026 3:23 pm
ಮಗನಿಂದಲೇ ನೌಕಾಪಡೆ ನಿವೃತ್ತ ಕ್ಯಾಪ್ಟನ್‌, ದಂತ ವೈದ್ಯೆ ದಂಪತಿ ಹತ್ಯೆ; ಕಾರಣ ಬಯಲು

ಹೆತ್ತ ಮಗನೇ ತಂದೆ ತಾಯಿಯನ್ನು ಚಾಕುವಿನಿಂದ ಇರಿದು ಕೊಂದಿದ್ದಾನೆ. ತಂದೆ ನೌಕಾಪಡೆ ನಿವೃತ್ತ ಕ್ಯಾಪ್ಟನ್‌ ಹಾಗೂ ತಾಯಿ ದಂತ ವೈದ್ಯೆಯಾಗಿದ್ದರು. ವಿಜ್ಞಾನ ನಗರದ ಆದರ್ಶ ವಿಸ್ತಾ ಅಪಾರ್ಟಮೆಂಟ್‌ನ ವಿಲ್ಲಾ ನಿವಾಸಿ ನವೀನ್‌ಚಂ

13 Feb 2026 3:10 pm
IND Vs PAK : ಪಂದ್ಯ ಆರಂಭಕ್ಕೆ 3 ದಿನದ ಮುನ್ನ ಪಾಕ್ ಮಾಜಿ ನಾಯಕನ ’ಹ್ಯಾಂಡ್ ಶೇಕ್’ ಮನವಿ

Former Pak Captain : ಭಾರತ ಮತ್ತು ಪಾಕಿಸ್ತಾನದ ನಡುವೆ ಇದೇ ಭಾನುವಾರ ಟಿ20 ವಿಶ್ವಕಪ್ ಪಂದ್ಯ ನಡೆಯಲಿದೆ. ಈ ಸಂದರ್ಭದಲ್ಲಿ ಪಾಕಿಸ್ತಾನದ ಮಾಜಿ ನಾಯಕ ಮೊಹಮ್ಮದ್ ಹಫೀಜ್ ಎರಡೂ ತಂಡಗಳಿಗೆ ವಿಶೇಷ ಮನವಿಯನ್ನು ಸಲ್ಲಿಸಿದ್ದಾರೆ. ಎರಡೂ ರಾಷ್ಟ್ರ

13 Feb 2026 2:19 pm
POK ಭಾರತದ ಭೂಭಾಗ ಎಂದಿದ್ದ ಯುಎಸ್ ನಕ್ಷೆ ಅಳಿಸಿದ್ದು ನಾನೇ; ಪಾಕಿಸ್ತಾನದ ಡ್ಯಾಮೇಜ್‌ ಕಂಟ್ರೋಲ್‌ಗೆ ನಗುವೋ ನಗು!

ನೆರೆ ರಾಷ್ಟ್ರ ಪಾಕಿಸ್ತಾನದ ಗೋಳು ಒಂದೆರೆಡಲ್ಲ, ತನ್ನ ಹುಚ್ಚು ವರ್ತನೆಗಳಿಂದ ಜಾಗತಿಕ ಮಟ್ಟದಲ್ಲಿ ನಗೆಪಾಟಲಿಗೆ ಗುರಿಯಾಗುವ ಅದು, ಈ ಬಾರಿ ಇತ್ತೀಚಿಗೆ ಅಮೆರಿಕ ಬಿಡುಗಡೆ ಮಾಡಿದ್ದ ಭಾರತದ ನಕ್ಷೆಯಿಂದಾಗಿ ತೀವ್ರ ಮುಜುಗರಕ್ಕ

13 Feb 2026 2:03 pm
ಕಪ್ಪತಗುಡ್ಡದಲ್ಲಿ ಬೇಸಿಗೆಯ ಕಾಡ್ಗಿಚ್ಚು ತಡೆಗೆ ವಿನೂತನ ಫೈರ್ ಲೈನ್‌ ಯೋಜನೆ : ಏನಿದು ಫೈರ್‌ ಲೈನ್‌ ಕಾವಲು ಅಭಿಯಾನ?

ಇನ್ನೇನೂ ಬೇಸಿಗೆ ಆರಂಭಕ್ಕೆ ಕ್ಷಣಗಣಣೆ ಆರಂಭವಾಗಿದ್ದು,ಈ ಬಾರಿಯ ಬೇಸಿಗೆ ಬೇಗೆಯಿಂದ ಕಪ್ಪತಗುಡ್ಡಕ್ಕೆ ರಕ್ಷಣೆ ನೀಡಲು ಅರಣ್ಯ ಇಲಾಖೆ ಮುಂದಾಗಿದ್ದು, ಫೈರ್‌ ಲೈನ್‌ ಎಂಬ ವಿನೂತನ ಯೋಜನೆ ನಡೆಸಲು ಸಿದ್ದತೆ ಮಾಡಿಕೊಂಡಿದೆ. ಕಪ್

13 Feb 2026 1:58 pm
ಹೊಸದಾಗಿ ಆಯುಷ್ಮಾನ್‌, ಯಶಸ್ವಿನಿ ಕಾರ್ಡ್ ಮಾಡಿಸಲು ಸಮಸ್ಯೆ; ಎಪಿಎಲ್ ಕಾರ್ಡ್‌ದಾರರಿಗೆ ಸಂಕಷ್ಟ

ಗೃಹಲಕ್ಷ್ಮಿ, ಗೃಹಜ್ಯೋತಿ ಮತ್ತಿತರ ಗ್ಯಾರಂಟಿ ಯೋಜನೆಗಳ ಸೌಲಭ್ಯ ಪಡೆಯಲು ಪಡಿತರ ಚೀಟಿ ಕಡ್ಡಾಯ ಮಾಡಲಾಗಿದೆ. ಆದರೆ, ಈ ಯೋಜನೆಗಳ ಆರಂಭಕ್ಕೂ ಮೊದಲು ಪಡಿತರ ಚೀಟಿ ಹೊಂದಿಲ್ಲದವರು ಹೆಚ್ಚಿನ ಸಂಖ್ಯೆಯಲ್ಲಿಅರ್ಜಿ ಸಲ್ಲಿಸುತ್ತಿ

13 Feb 2026 1:49 pm
ಅಗ್ನಿಶಾಮಕ ಇಲಾಖೆ ಸ್ಥಾಪಿಸಿ 8 ದಶಕ ಕಳೆದರೂ ರಾಜ್ಯದಲ್ಲಿ ಒಬ್ಬ ಮಹಿಳಾ ಫೈರ್‌ ಫೈಟರ್‌ ಕೂಡಾ ಇಲ್ಲ! ಕಾರಣವೇನು ಗೊತ್ತಾ?

ಆಧುನಿಕ ಜಗತ್ತಿನಲ್ಲಿ ಇಂದು ಮಹಿಳೆಯರು ತಂತ್ರಜ್ಞಾನದಿಂದ ಹಿಡಿದು, ಪೈಲೆಟ್‌ ದೇಶಸೇವೆ ಮಾಡುವ ಸೈನಿಕರು ಹೀಗೆ ಬಹುತೇಕ ಎಲ್ಲಾ ಕ್ಷೇತ್ರಗಳಲ್ಲೂ ಮುಂಚೂಣಿಯಲ್ಲಿದ್ದಾರೆ. ಆದರೆ, ಕರ್ನಾಟಕದಲ್ಲಿ ಅಗ್ನಿಶಾಮಕ ಇಲಾಖೆ ಶುರುವಾಗಿ

13 Feb 2026 1:19 pm
Bangladesh Result: ತಾರಿಕ್‌ ರೆಹಮಾನ್‌ಗೆ ನರೇಂದ್ರ ಮೋದಿ ಅಭಿನಂದನೆ; ʻಜಾತ್ಯಾತೀತ ಬಾಂಗ್ಲಾದೇಶʼ ನಿರ್ಮಾಣಕ್ಕೆ ಸಲಹೆ

ಬರೋಬ್ಬರಿ 18 ತಿಂಗಳುಗಳ ಬಳಿಕ ನಡೆದ ಬಾಂಗ್ಲಾದೇಶ ರಾಷ್ಟ್ರೀಯ ಚುನಾವಣೆಯಲ್ಲಿ ತಾರಿಕ್‌ ರೆಹಮಾನ್ ಅವರ ಬಾಂಗ್ಲಾದೇಶ ನ್ಯಾಷನಲ್‌ ಪಾರ್ಟಿ (ಬಿಎನ್‌ಪಿ) ಐತಿಹಾಸಿಕ ದಿಗ್ವಿಜಯ ಸಾಧಿಸಿದೆ. ಇತ್ತೀಚಿಗಷ್ಟೇ ಲಂಡನ್‌ನಿಂದ ಮರಳಿದ್ದ

13 Feb 2026 1:11 pm
ಗೌತಮಿ ಗೌಡಗೆ ಬರ್ತ್‌ಡೇ ಸರ್‌ಪ್ರೈಸ್ ನೀಡಿದ ಪತಿ ಜಾರ್ಜ್ ಕ್ರಿಸ್ಟಿ

ಗೌತಮಿ ಗೌಡಗೆ ಬರ್ತ್‌ಡೇ ಸರ್‌ಪ್ರೈಸ್ ನೀಡಿದ ಪತಿ ಜಾರ್ಜ್ ಕ್ರಿಸ್ಟಿ

13 Feb 2026 1:10 pm
ಕಸ ಬೇರ್ಪಡಿಸಿ ಕೊಡಲು ಹೇಳಿದ್ದಕ್ಕೆ ಪೌರ ಕಾರ್ಮಿಕರ ಮೇಲೆ ಹಲ್ಲೆ, ಕಾನೂನು ಕ್ರಮಕ್ಕೆ ಆಗ್ರಹ

ಕಸ ಸಂಗ್ರಹ ವೇಳೆ ಹಸಿ ಕಸ ಹಾಗೂ ಒಣ ಕಸವನ್ನು ಬೇರ್ಪಡಿಸಿ ಕೊಡಲು ಹೇಳಿದ್ದಕ್ಕೆ ಪೌರ ಕಾರ್ಮಿಕರ ಮೇಲೆ ಹಲ್ಲೆ ನಡೆದಿದೆ. ದಾವಣಗೆರೆಯ ಮೆಹಬೂಬ್ ನಗರದಲ್ಲಿ ಘಟನೆ ನಡೆದಿದೆ. ​​​​​​ಕರಿಬಸಪ್ಪ ಹಲ್ಲೆಗೊಳಗಾದ ಪೌರ ಕಾರ್ಮಿಕ ಹಾಗೂ ವ

13 Feb 2026 12:56 pm
ಶಶಿ ಹುಲಿಕುಂಟೆ ಮಠ್‌ ಕ್ಷೇತ್ರ ಸಂಚಾರ ಜೋರು ; ಮೈತ್ರಿ ಟಿಕೆಟ್‌ ಇನ್ನೂ ಕುತೂಹಲ

ವಿಧಾನ ಪರಿಷತ್‌ ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣಾ ಚಟುವಟಿಕೆಗಳು ಜೋರಾಗಿದೆ. ಕ್ಷೇತ್ರದ ಚುನಾವಣೆಗೆ ಕಾಂಗ್ರೆಸ್‌ ಅಭ್ಯರ್ಥಿ ಅದಾಗಲೇ ಮತಬೇಟೆ ಶುರು ಮಾಡಿದ್ದರೆ, ಬಿಜೆಪಿ -ಜೆಡಿಎಸ್‌ನಲ್ಲಿ ಟಿಕೆಟ್ ಫೈನಲ್ ಆಗಿಲ್ಲ.

13 Feb 2026 12:12 pm
ವಂದೇ ಮಾತರಂ ಗೀತೆಯ 6 ಚರಣಗಳು ಕಡ್ಡಾಯ ಆದೇಶಕ್ಕೆ ಮುಸ್ಲಿಂ ಸಂಘಟನೆಗಳ ವಿರೋಧ; ಕೋರ್ಟ್‌ ಮೆಟ್ಟಿಲೇರಲು ಸಜ್ಜು!

ಕೇಂದ್ರ ಸರ್ಕಾರದ ವಂದೇ ಮಾತರಂ ಗೀತೆಯ ಹೊಸ ಮಾರ್ಗಸೂಚಿಗಳನ್ನು ವಿರೋಧಿಸಿರುವ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ, ಈ ನಡೆ ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿದೆ ಎಂದು ಹರಿಹಾಯ್ದಿದೆ. ಅತ್ತ ಎಡಪಕ್ಷಗಳು ಮತ್ತು ಪಶ

13 Feb 2026 12:11 pm
ಧಾರವಾಡದಲ್ಲಿ ಸ್ವಂತ ಸೈಟು, ಸೂರು ಇಲ್ಲದೆ ನಿರಾಶ್ರಿತರಾದ 2.22 ಲಕ್ಷ ಜನ: ನಿವೇಶನ ಹಂಚಿಕೆಗೆ ಕೆಎಚ್‌ಬಿಗೆ ಜಮೀನು ನೀಡಲು ರೈತರ ಹಿಂದೇಟು

ಹುಬ್ಬಳ್ಳಿ-ಧಾರವಾಡ ಜಿಲ್ಲೆಯಲ್ಲಿ ಸ್ವಂತ ಸೂರಿನ ಆಸೆಗೆ ಸ್ವಂತ ಸೈಟು ಅಥವಾ ವಸತಿ ಇಲ್ಲದೆ ಇರುವ ಜನರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲು ನಿವೇಶನ ಹಾಗೂ ವಸತಿ ರಹಿತರ ಬಗ್ಗೆ ಸಮೀಕ್ಷೆಯನ್ನು ರಾಜ್ಯ ಸರ್ಕಾರ ನಡೆಸಿದ್ದು, ಇದರ ವರದ

13 Feb 2026 11:51 am
ವಿಧಾನಸೌಧದಿಂದ ಪರಪ್ಪನ ಅಗ್ರಹಾರಕ್ಕೆ: ಕಾರಾಗೃಹ ಸೇರಿದ ಕರ್ನಾಟಕದ ‘ಮಾನ್ಯ’ ಶಾಸಕರು ಯಾರೆಲ್ಲಾ?

ಶಾಸಕರು ನಮ್ಮ ಜನಪ್ರತಿನಿಧಿಗಳು. ವಿಧಾನಸಭೆಯಲ್ಲಿ ಅವರು ಶಾಸಕ ರಚನೆ ಮಾಡಬೇಕಾದ ಜವಾಬ್ದಾರಿ ಹೊಂದಿರುವವರು. ಅದರೆ ಶಾಸಕರು ತಮ್ಮ ಜವಾಬ್ದಾರಿ ಮರೆತು ಕಾನೂನು ಉಲ್ಲಂಘನೆ ಮಾಡಿ ಜೈಲು ಸೇರಿದ ಹಲವು ಘಟನೆಗಳು ಕರ್ನಾಟಕ ಇತಿಹಾಸದಲ

13 Feb 2026 11:48 am
Stock Market Today : 8 ದಿನದಲ್ಲಿ 6ಲಕ್ಷ ಕೋಟಿ ಭಸ್ಮ - ಆಂಥ್ರೋಪಿಕ್, ಎಐ ಮುಂದೆ ಭಾರತದ ಐಟಿ ಷೇರ್ ಥಕಥೈ

AI rewriting rules of BSE, NSE : ಸಾಫ್ಟ್‌ವೇರ್ ಸೇವಾ ಉದ್ಯಮಕ್ಕೆ ಹೆಸರಾದ ಸಂಸ್ಥೆಗಳ ಸ್ಟಾಕ್’ಗಳು ಭಾರತದಲ್ಲಿನ ಷೇರು ಮಾರುಕಟ್ಟೆಯಲ್ಲಿ ಸತತವಾದ ಹಿನ್ನಡೆಯನ್ನು ಅನುಭವಿಸುತ್ತಿದೆ. ಕಳೆದ ಎಂಟು ದಿನಗಳ ಅವಧಿಯಲ್ಲಿ ಸುಮಾರು ಆರು ಲಕ್ಷ ಕೋಟಿ ರ

13 Feb 2026 11:47 am
Explained: ಸೆನ್ಸೆಕ್ಸ್‌ ಮತ್ತು ನಿಫ್ಟಿ ಡೌನ್‌ಫಾಲ್‌; ಷೇರು ಮಾರುಕಟ್ಟೆ ಕುಸಿತಕ್ಕೆ ಏನು ಕಾರಣ? ಅಶುಭ ಶುಕ್ರವಾರ 13!

ಭಾರತ-ಅಮೆರಿಕ ವ್ಯಾಪಾರ ಒಪ್ಪಂದ ಜಾರಿಯಾದ ದಿನ ಹುಮ್ಮಸ್ಸಿನಲ್ಲಿದ್ದ ಮುಂಬೈ ಷೇರು ಮಾರುಕಟ್ಟೆ, ಕಳೆದ ಮೂರು ದಿನಗಳಿಂದ ಮತ್ತೆ ಡಲ್‌ ಆಗಿದೆ. ಐಟಿ ವಲಯದ ಷೇರುಗಳ ಮೌಲ್ಯ ಕುಸಿಯುತ್ತಿರುವುದರಿಂದ, ಸೆನ್ಸೆಕ್ಸ್‌ ಮತ್ತು ನಿಫ್ಟಿ 50

13 Feb 2026 11:18 am
ಮಹಾಶಿವರಾತ್ರಿ ಸಂದರ್ಭದಲ್ಲಿ ಪ್ರಾಣೇಶ ವಿಠಲದಾಸರ ಕೃತಿ : ಹಾಡು ಹಳತು (ಭಾಗ 124)

ಪ್ರಾಣೇಶ ವಿಠಲದಾಸರ ಬಗ್ಗೆ : ಈ ಲೇಖನದಲ್ಲಿ ಪ್ರಸ್ತಾಪಿಸಲಾಗಿರುವ ಪ್ರಾಣೇಶ ವಿಠಲದಾಸರು 18ನೇ ಶತಮಾನದಲ್ಲಿದ್ದ ಪ್ರಮುಖ ದಾಸವರೇಣ್ಯರು. 'ಶ್ರೀ ಹರಿಕಥಾಮೃತಸಾರ' ಗ್ರಂಥವನ್ನು ರಚಿಸಿದ ಜಗನ್ನಾಥ ದಾಸರ ಪ್ರಮುಖ ಶಿಷ್ಯರಲ್ಲೊಬ್ಬರ

13 Feb 2026 11:03 am
ನಟರ ಮೇಲೆ ನಿರ್ಮಾಪಕರ ಗಂಭೀರ ಆರೋಪ, ಸತ್ಯನಾ? ಸುಳ್ಳಾ? ತನಿಖೆಯಾಗಲಿ, ಹಿರಿಯ ನಟ ಮುಖ್ಯಮಂತ್ರಿ ಚಂದ್ರು ಒತ್ತಾಯ!

ನಟರ ಮೇಲೆ ನಿರ್ಮಾಪಕರ ಗಂಭೀರ ಆರೋಪ, ಸತ್ಯನಾ? ಸುಳ್ಳಾ? ತನಿಖೆಯಾಗಲಿ, ಹಿರಿಯ ನಟ ಮುಖ್ಯಮಂತ್ರಿ ಚಂದ್ರು ಒತ್ತಾಯ!

13 Feb 2026 11:00 am
ರಾಜ್ಯ ಬಜೆಟ್‌ 2026: ಹಾಸನ ಜನರ ಏರ್ ಪೋರ್ಟ್ ಕನಸಿಗೆ ವೇಗ ಸಿಗುವ ನೀರಿಕ್ಷೆ, ಪ್ರವಾಸೋದ್ಯಮಕ್ಕೆ ಪುಷ್ಠಿ ಸೇರಿ ಯಾವೆಲ್ಲಾ ಬೇಡಿಕೆಗಳಿವೆ?

ಈ ಬಾರಿಯ ರಾಜ್ಯ ಬಜೆಟ್‌ ನತ್ತ ವಿಶೇಷವಾಗಿ ಗಮನಹರಿಸಿರುವ ಹಾಸನದ ಜನರು ಈ ಬಾರಿ ತಮ್ಮ ಹಲವು ಸಮಸ್ಯೆಗಳು ಹಾಗೂ ಬಹುಕಾಲದ ಬೇಡಿಕೆಗಳಿಗೆ ಮನ್ನಣೆ ದೊರೆಯಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ. ಅದರಲ್ಲೂ ಪ್ರಮುಖವಾಗಿ ಸುಮಾರು 3 ದಶ

13 Feb 2026 10:34 am
ರಶ್ಮಿ ಪ್ರಭಾಕರ್ ಮಗನ ಹೆಸರೇನು?

ರಶ್ಮಿ ಪ್ರಭಾಕರ್ ಮಗನ ಹೆಸರೇನು?

13 Feb 2026 10:25 am
ರಾಜ್ಯ ಬಜೆಟ್‌ 2026ರ ಮೇಲೆ ಮಂಡ್ಯ ಜನತೆ ಬೆಟ್ಟದಷ್ಟು ನಿರೀಕ್ಷೆ: ಬೃಹತ್‌ ಮಂಡ್ಯ ರಚನೆ, ಪ್ರವಾಸೋದ್ಯಮಕ್ಕೆ ವಿಶೇಷ ಪ್ಯಾಕೇಜ್‌ಗೆ ಒತ್ತಾಯ

ಈ ಬಾರಿಯ ಬಜೆಟ್‌ ಮೇಲೆ ಮಂಡ್ಯ ಜನತೆ ಬೆಟ್ಟದಷ್ಟು ನಿರೀಕ್ಷೆಯಿಟ್ಟುಕೊಂಡಿದ್ದು, ಈ ಬಾರಿಯಾದರೂ ಬಜೆಟ್‌ ನಲ್ಲಿ ಮಂಡ್ಯ ಜಿಲ್ಲೆಯಲ್ಲಿ ವಿವಿಧ ಭಾಗಗಳ ಸಮಗ್ರ ಅಭಿವೃದ್ದಿಗೆ ವಿಶೇಷ ಪ್ಯಾಕೇಜ್‌ ಲಭಿಸಬಹುದು ಎಂದು ಎದರುನೋಡುತ್ತ

13 Feb 2026 9:56 am
ನರೇಂದ್ರ ಮೋದಿ ರಾಜಕೀಯ ಜೀವನ ನಾಶ ಮಾಡುವುದಿಲ್ಲ ಎಂದ ಡೊನಾಲ್ಡ್‌ ಟ್ರಂಪ್;‌ ಸೂಕ್ತ ಕ್ರಮದ ಎಚ್ಚರಿಕೆ ನೀಡಿದ ಭಾರತ!

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರಿಗೆ ನಾಲಿಗೆ ಮೇಲೆ ಹಿಡಿತವಿಲ್ಲ. ತಮಗೆ ದೋಚಿದ್ದನ್ನು ಮಾತನಾಡುವ ಅವರು, ಕೆಲವೊಮ್ಮೆ ಅತಿರೇಕದ ಹೇಳಿಕೆಗಳನ್ನು ನೀಡುತ್ತಾರೆ. ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ತಮ್

13 Feb 2026 9:25 am
Bangladesh Result : ಖಟ್ಟರ್ ರಾಷ್ಟ್ರೀಯವಾದಿ BNP ಮುನ್ನಡೆ - ಭಾರತದ ಜೊತೆಗಿನ ಸಂಬಂಧ ಹಳಿಗೆ ಬರುವುದೇ?

BNP Wins Bangladesh Election : ಬಾಂಗ್ಲಾದೇಶದ ರಾಷ್ಟ್ರೀಯ ಚುನಾವಣೆಯಲ್ಲಿ ಬಾಂಗ್ಲಾದೇಶ ನ್ಯಾಷನಲ್ ಪಾರ್ಟಿ ಗೆಲುವನ್ನು ಸಾಧಿಸಿದೆ. ಭಾರತದ ಆಶ್ರಯದಲ್ಲಿರುವ ಶೇಖ್ ಹಸೀನಾ, ಚುನಾವಣಾ ಪ್ರಕ್ರಿಯೆಯ ಬಗ್ಗೆ ಕಿಡಿಕಾರಿದ್ದಾರೆ. ಫೆಬ್ರವರಿ ಹನ್ನೆ

13 Feb 2026 8:55 am
ಹೊಸಕೋಟೆ ಬಳಿ ಭೀಕರ ಸರಣಿ ಅಪಘಾತ; 7 ಜನರನ್ನು ಬಲಿ ಪಡೆದ ಅತಿವೇಗದ ಚಾಲನೆ!

ಆಘಾತಕಾರಿ ಬೆಳವಣಿಗೆಯೊಂದರಲ್ಲಿ ಹೊಸಕೋಟೆ-ದೇವನಹಳ್ಳಿ ಸಮೀಪದ ಹೆದ್ದಾರಿ ಬಳಿ ಇಂದು (ಫೆ.13-ಶುಕ್ರವಾರ) ಭೀಕರ ಸರಣಿ ಅಪಘಾತ ಸಂಭವಿಸಿದ್ದು, ಕಾರು ಮತ್ತು ಬೈಕ್‌ನಲ್ಲಿದ್ದ ಒಟ್ಟು ಏಳು ಜನರು ಸಾವನ್ನಪ್ಪಿದ್ದಾರೆ. ಈ ವಾಹನಗಳು ಕ್ಯ

13 Feb 2026 8:18 am
ನಿಮಗೆ ಭಾರತದ ಬಗ್ಗೆ ಕಿಂಚಿತ್ತಾದರೂ ಕಾಳಜಿ ಇದೆಯಾ? ರಾಹುಲ್‌ ಗಾಂಧಿಗೆ ಪಿಯೂಷ್‌ ಗೋಯಲ್‌ ಕ್ಲಾಸ್‌!

ಭಾರತ-ಅಮೆರಿಕ ವ್ಯಪಾರ ಒಪ್ಪಂದ ಜಾರಿ ದೇಶದಲ್ಲಿ ಪರ-ವಿರೋಧದ ಚರ್ಚೆಯನ್ನು ಹುಟ್ಟುಹಾಕಿದೆ. ಕೇಂದ್ರ ಸರ್ಕಾರ ಮತ್ತು ಬಿಜೆಪಿ ಒಪ್ಪಂದದ ಪರವಾಗಿ ಮಾತನಾಡುತ್ತಿದ್ದರೆ ವಿಪಕ್ಷಗಳು ಮತ್ತು ಕೆಲವು ರೈತ ಸಂಘಟನೆಗಳು ಒಪ್ಪಂದವನ್ನು

13 Feb 2026 7:32 am
ಅಂತಿಮ ಹಂತದಲ್ಲಿ ಪಾರಂಪಳ್ಳಿ ಸೇತುವೆ ನಿರ್ಮಾಣ ಕಾಮಗಾರಿ; 3 ದಶಕಗಳ ಬೇಡಿಕೆ ಈಡೇರುವ ನಿರೀಕ್ಷೆ

ಪಾರಂಪಳ್ಳಿ ಸೇತುವೆ ನಿರ್ಮಾಣ ಕಾಮಗಾರಿ ಅಂತಿಮ ಹಂತ ತಲುಪಿದ್ದು, ಸಾಲಿಗ್ರಾಮ ಮತ್ತು ಕೋಡಿಕನ್ಯಾಣ ನಡುವಿನ ಸಂಪರ್ಕದ ದಶಕಗಳ ಕನಸು ಇದೀಗ ನನಸಾಗುತ್ತಿದೆ. ಈ ಸೇತುವೆ ಕಾಮಗಾರಿ ಬಗ್ಗೆ ವಿಜಯ ಕರ್ನಾಟಕ ನಿರಂತರ ಬೆಳಕು ಚೆಲ್ಲಿದ್ದ

13 Feb 2026 7:07 am
ಕೆರಿಬಿಯನ್‌ ಸಮುದ್ರದಲ್ಲಿ ಅಮೆರಿಕದ ಎರಡು ಯುದ್ಧನೌಕೆಗಳ ನಡುವೆ ಡಿಕ್ಕಿ; ಇರಾನ್‌ ಮೇಲೆ ದಾಳಿಗೂ ಮೊದಲು ಅಶುಭದ ಸಂಕೇತ?

ಇರಾನ್‌ ಮೇಲೆ ದಾಳಿ ಮಾಡಲು ತನ್ನ ನೌಕಾ ಗುಂಪೊಂದನ್ನು ಮಧ್ಯಪ್ರಾಚ್ಯಕ್ಕೆ ರವಾನಿಸಿರುವ ಅಮೆರಿಕ, ಈನೌಕಾ ಗುಂಪಿನ ಚಟುವಟಿಕೆಗಳ ಮೇಲೆ ನಿಗಾ ಇಟ್ಟಿದೆ. ಈ ಮಧ್ಯೆ ಕೆರಿಬಿಯನ್‌ ಸಮುದ್ರದಲ್ಲಿ ಎರಡು ಯುಸ್‌ ಯುದ್ಧನೌಕೆಗಳ ನಡುವೆ ಅ

13 Feb 2026 5:33 am
T20 World Cup- ಉಸ್ಮಾನ್ ತಾರಿಕ್ ಬಳಿಕ ಜೆರಾಲ್ಡ್ ಎರಾಸ್ಮಸ್! ನಮೀಬಿಯಾ ನಾಯಕನ ವಿಚಿತ್ರ ಬೌಲಿಂಗ್ ಶೈಲಿ ಓಕೆನಾ?

Gerhard Erasmus Controversial Bowling- ಉಸ್ಮಾನ್ ತಾರಿಕ್ ಅವರ ಬೌಲಿಂಗ್ ನಿಯಮಬದ್ಧವಾಗಿದೆಯೇ ಎಂಬ ಚರ್ಚೆ ನಡೆಯುತ್ತಲೇ ಇದೆ. ಇದೀಗ ನಮೀಬಿಯಾ ನಾಯಕ ಜೆರಾಲ್ಡ್ ಎರಾಸ್ಮಸ್ ಅವರ ಅಸಂಪ್ರದಾಯಿಕ ಬೌಲಿಂಗ್ ಶೈಲಿ ಸಹ ವಿವಾದಕ್ಕೀಡುಮಾಡಿದೆ. ಅದರೊಂದಿಗೆ ದಿ

13 Feb 2026 1:05 am
ಹೆತ್ತ ತಾಯಿಯ ಕೊಲೆ ಮಾಡಿ ಕತೆ ಕಟ್ಟಿದ ಪುತ್ರಿ!: ಅಂತ್ಯಕ್ರಿಯೆ ವೇಳೆ ತಲುಪಿ ಬಾಯಿಬಿಡಿಸಿದ ತುಮಕೂರು ಪೊಲೀಸರು

Tumkur Police-ಹಣಕ್ಕಾಗಿ ಹೆತ್ತತಾಯಿಯನ್ನೇ ಗಂಡನ ಜೊತೆ ಸೇರಿ ಕೊಲೆ ಮಾಡಿದ್ದ ಪುತ್ರಿಯನ್ನು ಕ್ಯಾತ್ಸಂದ್ರ ಠಾಣೆ ಪೊಲೀಸರು ಬಂಧಿಸಿದ್ದಾರೆ. ತುಮಕೂರಿನ ಪುುಷ್ಪಲತಾ ಎಂಬ ಮಹಿಳೆಯನ್ನು ಪುತ್ರಿ ಸುಚಿತ್ರಾ ಮತ್ತು ಅವರ ಪತಿ ಸುರೇಶ್ ಅವರ

12 Feb 2026 11:43 pm
ಹಾರ್ದಿಕ್ ಪಾಂಡ್ಯ ಆಲ್ರೌಂಡ್ ಆಟಕ್ಕೆ ನಿರುತ್ತರವಾದ ನಮೀಬಿಯಾ; ಅಂಕಪಟ್ಟಿಯಲ್ಲಿ ಪಾಕ್ ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದ ಟೀಂ ಇಂಡಿಯಾ

ಹಾರ್ದಿಕ್ ಪಾಂಡ್ಯ ಅವರ ಆಲ್ರೌಂಡ್ ಆಟ ಮತ್ತು ಇಶಾನ್ ಕಿಶನ್ ಅವರ ಸೊಗಸಾದ ಅರ್ಧಶತಕಗಳ ನೆರವಿನಿಂದ ಭಾರತ ತಂಡ ಕ್ರಿಕೆಟ್ ಶಿಶು ನಮೀಬಿಯಾವನ್ನು 93 ರನ್ ಗಳಿಂದ ಸೋಲಿಸಿದೆ. ಈ ಮೂಲಕ 2 ಪಂದ್ಯಗಳಿಂದ 4 ಅಂಕ ಗಳಿಸಿದ ಸೂರ್ಯಕುಮಾರ್ ಯಾದವ

12 Feb 2026 10:50 pm
ಬೆಂಗಳೂರಿನ 4 ಪ್ರಮುಖ ಖಾಸಗಿ ಆಸ್ಪತ್ರೆಗಳಲ್ಲಿ ಬಡವರಿಗೆ ಉಚಿತ ಚಿಕಿತ್ಸೆ; ರೆಫರಲ್‌ ಲೆಟರ್‌ಬೇಕಿಲ್ಲ - ಸಚಿವ ಸಂಪುಟ ನಿರ್ಧಾರ

ಬಡವರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸಚಿವ ಸಂಪುಟ ಸಭೆಯು ಮಹತ್ವದ ತೀರ್ಮಾನ ಕೈಗೊಂಡಿದೆ. 4 ಖಾಸಗಿ ಆಸ್ಪತ್ರೆಗಳಲ್ಲಿ ರೆಫೆರಲ್ ಲೆಟರ್‌ ಇಲ್ಲದೇ ನೇರವಾಗಿ ತೆರಳಿ ಉಚಿತವಾಗಿ ಚಿಕಿತ್ಸೆ ಪಡೆಯಬಹುದು. ಇದು ಬಿಪಿಎಲ್ ಕಾರ್ಡ್‌ ಹ

12 Feb 2026 10:24 pm
ಸಚಿವ ಸಂಪುಟ ಸಭೆ: ಐಪಿಎಲ್ ಪಂದ್ಯಾವಳಿ - ಬಜೆಟ್ ಬಗ್ಗೆ ರಾಜ್ಯ ಸರ್ಕಾರ ಮಹತ್ವದ ತೀರ್ಮಾನ

ಆರ್‌ಸಿಬಿ ಅಭಿಮಾನಿಗಳಿಗೆ ರಾಜ್ಯ ಸರ್ಕಾರ ಗುಡ್‌ನ್ಯೂಸ್‌ ನೀಡಿದೆ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಪಂದ್ಯಕ್ಕೆ ಸಚಿವ ಸಂಪುಟ ಸಭೆ ಅನುಮತಿ ನೀಡಿದೆ. ಮಾರ್ಚ್‌ 26 ರಿಂದ ಮೇ 31 ವರೆಗೆ ಈ ಬಾರಿ ಐಪಿಎಲ್ ಪಂದ್ಯವಳಿ ನಡೆಯಲಿವೆ.

12 Feb 2026 9:27 pm
T20 World Cup- ನಮೀಬಿಯಾ ವಿರುದ್ಧವೂ ವಿಫಲ! ಚಿನ್ನದಂಥ ಅವಕಾಶ ಕೈಚೆಲ್ಲಿದ ಸಂಜು ಸ್ಯಾಮ್ಸನ್ ವಿಪರೀತ ಟ್ರೋಲ್!

India Vs Namibia - ಇನ್ನೇನು ಸಂಜು ಸ್ಯಾಮ್ಸನ್ ಅವರ ಕತೆ ಮುಗಿದೇ ಹೋಯಿತು ಎಂದು ಅಂದುಕೊಳ್ಳುತ್ತಿರಬೇಕಾದರೆ ನಮೀಬಿಯಾ ವಿರುದ್ಧ ಅಪೂರ್ವ ಅವಕಾಶ ಅವರಿಗೆ ಸಿಕ್ಕಿತ್ತು. ಆರಂಭವೇನೋ ಉತ್ತಮವಾಗಿಯೇ ಇತ್ತು. 3 ಸಿಕ್ಸರ್ ಸಹ ಬಾರಿಸಿದ್ದರು. ಆದ

12 Feb 2026 9:16 pm
ಅಂದು 300 ರೂ, ಇಂದು 634 ಕೋಟಿ: ಅಮ್ಮನ ಕ್ರೆಡಿಟ್ ಕಾರ್ಡ್ ಉಜ್ಜಿ ಖರೀದಿಸಿದ 2 ಅಕ್ಷರ, ಬದಲಿಸಿತು ಮಗನ ಭವಿಷ್ಯ!

Biggest Domain Sale In History : ಇಂಟರ್ನೆಟ್ ಇತಿಹಾಸದಲ್ಲೇ ಸಾರ್ವಕಾಲಿಕ ದಾಖಲೆಯೊಂದು ನಡೆದುಬಿಟ್ಟಿದೆ. ಮಲೇಷ್ಯಾದ ಟೆಕ್ ಉದ್ಯಮಿಯೊಬ್ಬರು ತಮ್ಮ ಹೆಸರಿನಲ್ಲಿದ್ದ ಡೊಮೇನ್ ಅನ್ನು ಮಾರಾಟ ಮಾಡಿದ್ದಾರೆ. ಸುಮಾರು ಮೂರು ದಶಕಗಳ ಹಿಂದೆ ಖರೀದಿಸಿದ

12 Feb 2026 8:31 pm
ಇಟಲಿಯ ಮೊಸ್ಕಾ ಸಹೋದರರ ಆರ್ಭಟಕ್ಕೆ ನಡುಗಿದ ನೇಪಾಳ!: ಟಿ20 ವಿಶ್ವಕಪ್ ನಲ್ಲಾಡಿದ 8 ಸಹೋದರರ ಜೋಡಿ ಇವರೇ ನೋಡಿ!

Italy Vs Nepal ಕಳೆದ ಕೆಲ ವರ್ಷಗಳಿಂದ ಉತ್ತಮ ಕ್ರಿಕೆಟ್ ಪ್ರದರ್ಶಿಸುತ್ತಿರುವ ನೇಪಾಳ ತಂಡ ವೆಸ್ಟ್ ಇಂಡೀಸ್ ಅನ್ನು ಸೋಲಿಸಿದ ಬಳಿಕ ದೈತ್ಯ ಸಂಹಾರಿಯೆಂದೇ ಖ್ಯಾತ. ಆದರೆ ಅನನುಭವಿ ಇಟಲಿ ತಂಡ ಇದೀಗ ನೇಪಾಳವನ್ನು ಸೋಲಿಸಿ ಅಚ್ಚರಿ ನೀಡಿದೆ.

12 Feb 2026 7:54 pm
ಕೊಲೆ ಕೇಸ್‌ನಲ್ಲಿ BJP ಶಾಸಕ ಬೈರತಿ ಬಸವರಾಜ್ ಪೊಲೀಸರ ವಶಕ್ಕೆ! ಮುಂದೇನು?

ರೌಡಿ ಬಿಕ್ಲುಶಿವ ಕೊಲೆ ಪ್ರಕರಣದಲ್ಲಿ BJP ಶಾಸಕ ಬೈರತಿ ಬಸವರಾಜ್ ಅವರನ್ನು ಬೆಂಗಳೂರು ಏರ್‌ಪೋರ್ಟ್‌ನಲ್ಲಿ ಸಿಐಡಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬೆಂಗಳೂರಿನ ಸಿಐಡಿ ಕಚೇರಿಗೆ ತೆರತಂದು ವಿಚಾರಣೆ ನಡೆಸಲಿದ್ದಾರೆ.

12 Feb 2026 7:42 pm
ಜಾಗತಿಕ ಅಯ್ಯಪ್ಪ ಸಂಗಮದಿಂದ ದೇವಸ್ವಂಗೆ 3.40 ಕೋಟಿ ರೂ. ನಷ್ಟ

ಶಬರಿಮಲೆ ವಿಚಾರ ಇತ್ತೀಚಿಗೆ ಪದೇ ಪದೇ ಪ್ರಸ್ತಾಪವಾಗುತ್ತಿದೆ. ಪಂಪಾದಲ್ಲಿ ಸೆಪ್ಟೆಂಬರ್‌ 20 ರಂದು ಜಾಗತಿಕ ಅಯ್ಯಪ್ಪ ಸಂಗಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ಸಂಬಂಧಿಸಿದ ಅಂಕಿ ಅಂಶಗಳನ್ನು ಪರಿಶೀಲಿಸಲು ಕೇರಳ ಹೈಕೋರ್ಟ್

12 Feb 2026 7:16 pm
ಬೆಂಗಳೂರಿನಲ್ಲಿ ಮತ್ತೆ ಬೆಸ್ಕಾಂ ವಿದ್ಯುತ್ ಕಡಿತ: ಶನಿವಾರವೂ (ಫೆ.14) 150 ಕ್ಕೂ ಅಧಿಕ ಬಡಾವಣೆಗಳಲ್ಲಿ ಕರೆಂಟ್ ಇರಲ್ಲ!

ಬೆಂಗಳೂರಿನಲ್ಲಿ ಸಾಲು ಸಾಲು ವಿದ್ಯುತ್ ಕಡಿತ ಮುಂದುವರೆದಿದೆ. ಮತ್ತೆ ಶನಿವಾರ ಬೆಂಗಳೂರಿನ 150 ಕ್ಕೂ ಅಧಿಕ ಬಡಾವಣೆಗಳಲ್ಲಿ ಬೆಳಿಗ್ಗೆಯಿಂದ ಸಂಜೆವರೆಗೂ ವಿದ್ಯುತ್ ಇರುವುದಿಲ್ಲ. ಪ್ರಮುಖವಾಗಿ ಕಂಠೀರವ ಸ್ಟೇಷನ್‌, ಅಮರಜ್ಯೋತಿ

12 Feb 2026 7:00 pm
'ದಿ ಹಿಂದೂ' ಖ್ಯಾತಿಯ ರಾಮಯ್ಯ: ಕರ್ನಾಟಕ ಪತ್ರಿಕೋದ್ಯಮದ ಅಜಾತಶತ್ರು

ಪಿ ರಾಮಯ್ಯ ಅವರು ಸದಾ ಕರ್ನಾಟಕದ ಅತ್ಯುತ್ತಮ ಪತ್ರಕರ್ತರಲ್ಲಿ ಒಬ್ಬರಾಗಿ, ಕರುಣೆ, ಸಮಗ್ರತೆ, ಮತ್ತು ಉದ್ದೇಶ ಶುದ್ಧಿಯಿಂದ ಜೀವಿಸಿದ ಓರ್ವ ವ್ಯಕ್ತಿಯಾಗಿ ಸದಾ ನೆನಪುಳಿಯಲಿದ್ದಾರೆ. ಅವರ ಪ್ರೀತಿ ಮತ್ತು ಕಾಳಜಿ ಅವರ ಬಹುದೊಡ್ಡ

12 Feb 2026 6:55 pm
ರಾಜ್ಯ ಸರ್ಕಾರ ಪೂರೈಸಲಿದೆ ಸಾವಿರ ದಿನ: ಆರನೇ ಗ್ಯಾರಂಟಿ ಘೋಷಣೆ

ರಾಜ್ಯ ಸರ್ಕಾರಕ್ಕೆ ಸಾವಿರ ವರ್ಷಗಳು ತುಂಬಿರುವ ಹಿನ್ನೆಲೆಯಲ್ಲಿ ಆರನೇ ಗ್ಯಾರಂಟಿ ಘೋಷಣೆ ಮಾಡುತ್ತೇವೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ತಿಳಿಸಿದರು. ದೆಹಲಿಯಲ್ಲಿ ಗುರುವಾರ ಈ ಕುರಿತಾಗಿ ಮಾತನಾಡಿದ ಅವರು, ರಾಜ್ಯದ ಜನರಿಗೆ ಭ

12 Feb 2026 6:46 pm
ನಮ್ಮ ಲಿವರ್‌, ಹಾರ್ಟ್‌, ಜೀರ್ಣಾಂಗಕ್ಕೂ ಬೇಕು ಒಂದು ದಿನದ ರೆಸ್ಟ್!Dr Kavya N

ನಮ್ಮ ಲಿವರ್‌, ಹಾರ್ಟ್‌, ಜೀರ್ಣಾಂಗಕ್ಕೂ ಬೇಕು ಒಂದು ದಿನದ ರೆಸ್ಟ್!Dr Kavya N

12 Feb 2026 6:45 pm
ಒಗ್ಗಟ್ಟಿನ ಮಂತ್ರವೋ, ಬಣ ರಾಜಕೀಯದ ತಂತ್ರವೋ? ಕಾಂಗ್ರೆಸ್ ಶಾಸಕರ ವಿದೇಶ ಪ್ರವಾಸದ ಸುತ್ತ ಅನುಮಾನದ ಹುತ್ತ

ಕೃಷಿ ಅಧ್ಯಯನದ ಹೆಸರಿನಲ್ಲಿ ಕಾಂಗ್ರೆಸ್ ಪಕ್ಷದ ಸುಮಾರು 20 ಕ್ಕೂ ಅಧಿಕ ಶಾಸಕರು ವಿದೇಶ ಪ್ರವಾಸಕ್ಕೆ ಮುಂದಾಗಿದ್ದಾರೆ. ಆದರೆ ಈ ಪ್ರವಾಸ ಇದೀಗ ಭಾರೀ ಚರ್ಚೆಗೆ ಗ್ರಾಸವಾಗಿದೆ. ಕೃಷಿ ಅಧ್ಯಯನದ ಹೆಸರಿನಲ್ಲಿ ಒಗ್ಗಟ್ಟು ಪ್ರದರ್ಶನ

12 Feb 2026 6:32 pm
T20 World Cup- ಇಂಡೋ ಪಾಕ್ ಹೈವೋಲ್ಟೇಜ್ ಕದನ ಕುತೂಹಲ: ಭಾರತ ತಂಡದ 4 ಬಲ ಮತ್ತು ಪಾಕ್ ಗಿರುವ 4 ಅನುಕೂಲ!

India Vs Pakistan T20 Match- ಭಾರತ ಮತ್ತು ಪಾಕಿಸ್ತಾನಗಳ ನಡುವಿನ ಪಂದ್ಯ ಎಂದ ಮೇಲೆ ಕ್ರಿಕೆಟ್ ಪ್ರೇಮಿಗಳ ಕುತೂಹಲ ಜಾಸ್ತಿಯೇ ಇರುತ್ತದೆ. ನಿರೀಕ್ಷೆಗಳೂ ಆಗಸದಲ್ಲಿರುತ್ತವೆ. ಈ ಬಾರಿಯ ಟಿ20 ವಿಶ್ವಕಪ್ ನಲ್ಲಿ ಹಾಲಿ ಚಾಂಪಿಯನ್ ಭಾರತವೇ ಫೇವರಿಟ್

12 Feb 2026 6:20 pm
ಮಹಾಶಿವರಾತ್ರಿಗೆ ಧರ್ಮಸ್ಥಳಕ್ಕೆ ಆಗಮಿಸುವ ಪಾದಯಾತ್ರಿಗಳಿಗೆ ಚಾರ್ಮಾಡಿಯಿಂದ ಸಕಲ ಸಿದ್ಧತೆಗಳು ಪೂರ್ಣ

ಕಳೆದ ಹತ್ತಾರು ದಿನಗಳಿಂದ ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಂದ ಪಾದಯಾತ್ರೆ ತಂಡಗಳು ಧರ್ಮಸ್ಥಳಕ್ಕೆ ಹೊರಟಿವೆ. ಪಾದಯಾತ್ರೆ ತಂಡಗಳ ವ್ಯವಸ್ಥಾಪಕರು ಅಡುಗೆ ಇನ್ನಿತರ ವ್ಯವಸ್ಥೆಗಳ ಬಗ್ಗೆ ಈಗಾಗಲೇ ಚಾರ್ಮಾಡಿ, ಮುಂಡಾಜೆ ತಲುಪಿ ಅ

12 Feb 2026 6:13 pm
ಕಾರ್ಮಿಕ ಸಂಘಟನೆಗಳ ಭಾರತ್ ಬಂದ್‌ ಕರೆಗೆ ರಾಜ್ಯದಲ್ಲಿ ಮಿಶ್ರ ಪ್ರತಿಕ್ರಿಯೆ

ಕಾರ್ಮಿಕ ಸಂಘಟನೆಗಳು ನೀಡಿದ್ದ ಭಾರತ್ ಬಂದ್ ಕರೆಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹಲವು ಕಡೆಗಳಲ್ಲಿ ಮುಂಜಾನೆ ಬಹುತೇಕ ವ್ಯಾಪಾರ ವಹಿವಾಟು ಬಂದ್‌ ಆಗಿತ್ತು. ಮಧ್ಯಾಹ್ನದ ವೇಳೆ

12 Feb 2026 5:31 pm
ಫೆ.11ರಂದು ಅದ್ದೂರಿಯಾಗಿ ನಡೆದ D-Awards 2026: ಅವಾರ್ಡ್ ಪಡೆದ ಕೆ-ಪಾಪ್‌ ತಂಡ ಹಾಗೂ ಐಡಲ್‌ ಗಳ ಲಿಸ್ಟ್‌ ಇಲ್ಲಿದೆ...

ʼಡಿಲೈಟ್‌ ಅಂಡ್ ಡ್ರೀಮ್‌ʼ ಥೀಮ್‌ ಅಡಿಯಲ್ಲಿ ಈ ವರ್ಷ ಮತ್ತೆ 2026ರ ಡಿ-ಅವಾರ್ಡ್ಸ್‌ ಕಾರ್ಯಕ್ರಮ ಫೆ.11ರಂದು ನಡೆದಿದೆ. ಈ ಅವಾರ್ಡ್ಸ್‌ ಕಾರ್ಯಕ್ರಮದಲ್ಲಿ ಹಲವು ಕೆ-ಪಾಪ್‌ ತಂಡಗಳಿಗೆ ವಿವಿಧ ವಿಭಾಗಗಳಲ್ಲಿ ಅವಾರ್ಡ್ಸ್‌ ನೀಡಿದ್ದು,

12 Feb 2026 5:17 pm