SENSEX
NIFTY
GOLD
USD/INR

Weather

17    C
... ...View News by News Source
ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಅಧ್ಯಕ್ಷರಾಗಿ ವೆಂಕಟೇಶ್ ಪ್ರಸಾದ್ ಆಯ್ಕೆ - ಗೆಳೆಯನ ಗೆಲುವು ಸೆಲೆಬ್ರೇಟ್ ಮಾಡಿದ ಕುಂಬ್ಳೆ

ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ (ಕೆಎಸ್ ಸಿಎ) ಅಧ್ಯಕ್ಷೀಯ ಚುನಾವಣೆಯಲ್ಲಿ ಮಾಜಿ ವೇಗಿ ವೆಂಕಟೇಶ್ ಪ್ರಸಾದ್ ಅವರು ಭರ್ಜರಿ ಗೆಲುವು ಸಾಧಿಸಿದ್ದಾರೆ. ಅನಿಲ್ ಕುಂಬ್ಳೆ ಮತ್ತು ಜಾವಗಲ್ ಶ್ರೀನಾಥ್ ಅವರ ಬೆಂಬಲಿತ ಪ್ರಸಾದ್, ಶಾ

7 Dec 2025 11:04 pm
ʻರಾಜಭವನ ಹೆಸರು‌ ʻಲೋಕ ಭವನʼ ಎಂದು ಬದಲಿಸಲು ಸಂಪುಟ ಒಪ್ಪಿಗೆ ಇಲ್ಲʼ: ಸಚಿವ ಎಚ್‌ಕೆ ಪಾಟೀಲ್

ರಾಜ್ಯಪಾಲರ ಭವನವನ್ನು 'ಲೋಕಭವನ' ಎಂದು ಮರುನಾಮಕರಣ ಮಾಡುವ ಕೇಂದ್ರ ಸರ್ಕಾರದ ನಿರ್ಧಾರಕ್ಕೆ ಸಚಿವ ಸಂಪುಟದ ಒಪ್ಪಿಗೆ ಇಲ್ಲ ಎಂದು ಕಾನೂನು ಸಚಿವ ಎಚ್.ಕೆ. ಪಾಟೀಲ ಸ್ಪಷ್ಟಪಡಿಸಿದ್ದಾರೆ. ಈ ಬಗ್ಗೆ ರಾಜ್ಯಪಾಲರ ಭೇಟಿ ಮಾಡಿ ಮೂಲ ಹೆಸ

7 Dec 2025 10:19 pm
ಬೆಂಗಳೂರು ಖಾಸಗಿ ಶಾಲೆಯಲ್ಲಿ ವಿದ್ಯಾರ್ಥಿ ಕಪಾಳಕ್ಕೆ ಹೊಡೆದಿದ್ದಕ್ಕೆ ಕೇಸ್‌; ಪೊಲೀಸರಿಂದ ಟೀಚರ್‌ ಬಂಧನ!

ಹುಳಿಮಾವು ಲೇಕ್ ರಸ್ತೆಯ ಖಾಸಗಿ ಶಾಲೆಯಲ್ಲಿ ಏಳನೇ ತರಗತಿ ವಿದ್ಯಾರ್ಥಿಗೆ ದೈಹಿಕ ಶಿಕ್ಷಕ ರಾಜೇಶ್ ಕಪಾಳಮೋಕ್ಷ ಮಾಡಿದ್ದು, ಪ್ರಕರಣ ಪೊಲೀಸ್ ಠಾಣೆಯ ಮೆಟ್ಟಿಲೇರಿದೆ. ಸಹಪಾಠಿಯೊಂದಿಗೆ ಚೇಷ್ಟೆ ಮಾಡಿದ ವಿದ್ಯಾರ್ಥಿಯನ್ನು ಸಿಬ್

7 Dec 2025 9:48 pm
ʻ500 ಕೋಟಿ ರೂ. ಕೊಟ್ಟವರಿಗೆ ಕಾಂಗ್ರೆಸ್‌ ನೀಡುತ್ತೆ 'ಸಿಎಂ' ಪಟ್ಟʼ: ಸ್ಫೋಟಕ ಹೇಳಿಕೆ ಕೊಟ್ಟ ಸಿಧು ಪತ್ನಿ ನವಜೋತ್‌

ಪಂಜಾಬ್ ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ಸ್ಥಾನಕ್ಕಾಗಿ ಐವರು ನಾಯಕರು ಸ್ಪರ್ಧಿಸುತ್ತಿದ್ದು, 500 ಕೋಟಿ ರೂ. ನೀಡುವವರಿಗೆ ಸ್ಥಾನ ಸಿಗುತ್ತದೆ ಎಂದು ನವಜೋತ್ ಕೌರ್ ಸಿಧು ಆರೋಪಿಸಿದ್ದಾರೆ. ತಮ್ಮ ಪತಿ ನವಜೋತ್ ಸಿಂಗ್ ಸಿಧು ಕಾಂಗ

7 Dec 2025 9:38 pm
ಕಬ್ಬನ್‌ಪಾರ್ಕ್ ಪುಷ್ಪ ಪ್ರದರ್ಶನಕ್ಕೆ ತೆರೆ; 11 ದಿನಗಳ ಪ್ರದರ್ಶನಕ್ಕೆ 4.60 ಲಕ್ಷ ಮಂದಿ ಆಗಮನ

ಬೆಂಗಳೂರಿನ ಕಬ್ಬನ್‌ ಪಾರ್ಕ್‌ನಲ್ಲಿ ನ.27ರಿಂದ ಆರಂಭವಾದ ಪುಷ್ಪ ಪ್ರದರ್ಶನ ಆರಂಭವಾಗಿತ್ತು. ಇಂದಿಗೆ(ಡಿ.7) ಪುಷ್ಪ ಪ್ರದರ್ಶನಕ್ಕೆ ತೆರೆ ಬಿದ್ದಿದೆ. ಭಾನುವಾರವಾದ ಕಾರಣ ಸಾವಿರಾರು ಜನರು ಪಾರ್ಕ್‌ನಲ್ಲಿ ಆಯೋಜಿಸಿದ್ದ ಪುಷ್ಪ ಪ್

7 Dec 2025 9:04 pm
ವಾಹನ ಸವಾರರೇ ಗಮನಿಸಿ; ಡಿ.7ರಿಂದ 9 ತಿಂಗಳು ಬೆಂಗಳೂರಿನ ಈ ರಸ್ತೆಗಳು ಸಂಪೂರ್ಣ ಬಂದ್‌

ರೈಲ್ವೆ ಕೆಳಸೇತುವೆ ನಿರ್ಮಾಣ ಕಾಮಗಾರಿ ಹಿನ್ನೆಲೆ, ಡಿಸೆಂಬರ್ 7 ರಿಂದ ಮುಂದಿನ 9 ತಿಂಗಳ ಕಾಲ ಬೆಂಗಳೂರು-ಮೈಸೂರು ರಸ್ತೆಯಿಂದ ದೊಡ್ಡ ಆಲದ ಮರಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯಲ್ಲಿ ವಾಹನಗಳು ಸಂಚರಿಸುವಂತಿಲ್ಲ ಎಂದು ರೈ

7 Dec 2025 8:58 pm
ಯಶವಂತಪುರ - ವಿಜಯಪುರ ನಡುವಿನ ವಿಶೇಷ ರೈಲು ಇನ್ನು ಮುಂದೆ ಖಾಯಂ; ಟಿಕೆಟ್‌ ದರ ಇಳಿಕೆ; ಎಷ್ಟಿತ್ತು? ಎಷ್ಟಾಯ್ತು?

ಯಶವಂತಪುರ - ವಿಜಯಪುರ ವಿಶೇಷ ರೈಲು ಡಿಸೆಂಬರ್ 8 ರಿಂದ ಖಾಯಂ ಆಗಲಿದ್ದು, ಟಿಕೆಟ್ ದರಗಳಲ್ಲಿ ಶೇಕಡಾ 25 ರಿಂದ 30 ರಷ್ಟು ಇಳಿಕೆಯಾಗಿದೆ. ಇದರಿಂದ ಉತ್ತರ ಕರ್ನಾಟಕದ ಪ್ರಯಾಣಿಕರಿಗೆ ಅನುಕೂಲವಾಗಲಿದ್ದು, ಸ್ಲೀಪರ್ ಟಿಕೆಟ್ ದರಗಳಲ್ಲಿ ಭ

7 Dec 2025 8:36 pm
ರಾತ್ರಿ ಮಲಗುವ ಮುನ್ನ ಸ್ನಾನ ಮಾಡುವುದರ ಪ್ರಯೋಜನಗಳು

ರಾತ್ರಿ ಮಲಗುವ ಮುನ್ನ ಸ್ನಾನ ಮಾಡುವುದರ ಪ್ರಯೋಜನಗಳು

7 Dec 2025 8:10 pm
ʻಕನ್ನಡ ಕಲಿಯದೆ ಬೆಂಗಳೂರಿಗೆ ಬರ್ಲೇಬೇಡಿ, ಇವ್ರೆಲ್ಲ ಎಂತವ್ರು ಗೊತ್ತಾ?ʼ; ದೆಹಲಿ ಯುವತಿಯ ವಿಡಿಯೋ ವೈರಲ್‌

ಕರ್ನಾಟಕದಲ್ಲಿ ಅದರಲ್ಲೂ ಬೆಂಗಳೂರಿನಲ್ಲಿ ಆಗಾಗ್ಗೆ ಕನ್ನಡಿಗರು ಮತ್ತು ಹಿಂದಿ ಭಾಷಿಕರ ನಡುವೆ ವಿವಾದಗಳು ನಡೆಯುತ್ತಲೇ ಇರುತ್ತದೆ. ಬ್ಯಾಂಕ್‌ ಆಟೋ ಚಾಲಕರು ಹೀಗೆ ನಾನಾ ಕಡೆ. ಆಯಾ ಸ್ಥಳೀಯ ಭಾಷೆಯಲ್ಲಿ ಮಾತನಾಡಬೇಕು ಎಂಬುದು ಎ

7 Dec 2025 7:50 pm
ಸ್ಮಶಾನವಾಯ್ತು ಗೋವಾದ ನೈಟ್‌ಕ್ಲಬ್!

ಸ್ಮಶಾನವಾಯ್ತು ಗೋವಾದ ನೈಟ್‌ಕ್ಲಬ್!

7 Dec 2025 7:44 pm
ಬೆಂಗಳೂರಿಗರ ಪ್ರೀತಿಗೆ ಸೋತ ದಿಲ್ಲಿ ಹುಡುಗಿ!

ಬೆಂಗಳೂರಿಗರ ಪ್ರೀತಿಗೆ ಸೋತ ದಿಲ್ಲಿ ಹುಡುಗಿ!

7 Dec 2025 7:42 pm
ಭಾರತದಲ್ಲಿರೊ ಗಂಡನನ್ನು ಪಾಕಿಸ್ತಾನಕ್ಕೆ ಗಡಿಪಾರು ಮಾಡಿ!

ಭಾರತದಲ್ಲಿರೊ ಗಂಡನನ್ನು ಪಾಕಿಸ್ತಾನಕ್ಕೆ ಗಡಿಪಾರು ಮಾಡಿ!

7 Dec 2025 7:40 pm
ಮಂಡ್ಯ ಹೆದ್ದಾರಿಯಲ್ಲಿ 2 ಭೀಕರ ಅಪಘಾತ: ಕಾರು ಡಿಕ್ಕಿ ದಂಪತಿ ಸಾವು; ಬಸ್ ಪಲ್ಟಿ 30 ಮಂದಿಗೆ ಗಾಯ!

ಮಂಡ್ಯ ಜಿಲ್ಲೆಯಲ್ಲಿ ಭಾನುವಾರ ಎರಡು ಪ್ರತ್ಯೇಕ ಅಪಘಾತಗಳು ಸಂಭವಿಸಿವೆ. ನಾಗಮಂಗಲದಲ್ಲಿ ಕಾರು ಸೇತುವೆಗೆ ಡಿಕ್ಕಿ ಹೊಡೆದು ಚಿಕ್ಕಮಗಳೂರಿನ ದಂಪತಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮದ್ದೂರು ಬಳಿ ಬೆಂಗಳೂರು- ಮೈಸೂರು ಹೆದ್ದಾರ

7 Dec 2025 7:12 pm
ಪೋಷಕರ ವಾರ್ಷಿಕ ಆದಾಯ ಮಿತಿ ಮೀರಿದ್ದರೆ ಮೀಸಲಾತಿ ಪಡೆಯಲು ಅನರ್ಹ: ಕರ್ನಾಟಕ ಹೈಕೋರ್ಟ್‌ ಮಹತ್ವದ ಆದೇಶ

ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಹಿಂದುಳಿದ ವರ್ಗದ ಅಭ್ಯರ್ಥಿಗಳ ಪೋಷಕರ ಆದಾಯ ನಿಗದಿತ ಮಿತಿ ಮೀರಿದರೆ, ಅವರು ಕೆನೆ ಪದರಕ್ಕೆ ಸೇರುತ್ತಾರೆ. ಇದರಿಂದ ಮೀಸಲಾತಿ ಸೌಲಭ್ಯ ಪಡೆಯಲು ಅನರ್ಹರಾಗುತ್ತಾರೆ. ಕೆಪಿಟಿಸಿಎಲ್

7 Dec 2025 6:35 pm
ಗೋವಾ ಕ್ಲಬ್‌ ಬೆಂಕಿ ದುರಂತ: ವೇದಿಕೆಗೆ ಬೆಂಕಿ ಬಿದ್ದಿದ್ದರೂ ಮೆಹಬೂಬಾ ಹಾಡಿಗೆ ಡ್ಯಾನ್ಸ್‌ ಮಾಡುತ್ತಾ, ಡಿಜೆ ಸೌಂಡಿಗೆ ಮೈಮರೆತಿದ್ದ ಪ್ರವಾಸಿಗರು; ಘಟನೆ ಸಂಭವಿಸಿದ್ದು ಹೇಗೆ?

ಗೋವಾದ ಅರಪೋರಾದಲ್ಲಿರುವ 'ಬಿರ್ಚ್ ಬೈ ರೋಮಿಯೋ ಲೇನ್' ನೈಟ್‌ಕ್ಲಬ್‌ನಲ್ಲಿ ಭೀಕರ ಅಗ್ನಿ ದುರಂತ ಸಂಭವಿಸಿ 25 ಮಂದಿ ಸಾವನ್ನಪ್ಪಿದ್ದಾರೆ. 'ಬಾಲಿವುಡ್ ಬ್ಯಾಂಗರ್ ನೈಟ್' ಕಾರ್ಯಕ್ರಮದ ವೇಳೆ ವೇದಿಕೆಯ ಹಿಂಭಾಗದಲ್ಲಿ ಬೆಂಕಿ ಕಾಣಿಸಿ

7 Dec 2025 5:48 pm
ʻವದಂತಿಯನ್ನು ಜನ ನಂಬಿದ್ದು ನೋಡಿ ನೋವಾಯ್ತು, ನಾನು ನನ್ನ ಸಂಬಂಧದಿಂದ ಹಿಂದೆ ಸರಿದಿದ್ದೇನೆʼ; ಪಲಾಶ್ ಮೊದಲ ಪ್ರತಿಕ್ರಿಯೆ

ಸಂಗೀತ ಸಂಯೋಜಕ ಪಲಾಶ್ ಮುಚ್ಚಲ್ ಅವರು ಭಾರತೀಯ ಕ್ರಿಕೆಟ್ ಆಟಗಾರ್ತಿ ಸ್ಮೃತಿ ಮಂಧಾನ ಅವರೊಂದಿಗಿನ ತಮ್ಮ ವಿವಾಹದ ಬಗ್ಗೆ ಇನ್‌ಸ್ಟಾಗ್ರಾಂ ಸ್ಟೋರೀಸ್‌ನಲ್ಲಿ ಪೋಸ್ಟ್‌ ಹಂಚಿಕೊಳ್ಳುವ ಮುಖೇನ ಮೌನ ಮುರಿದಿದ್ದಾರೆ. ಮದುವೆಯನ್ನ

7 Dec 2025 5:47 pm
ರಾಯರ ಪವಾಡಕ್ಕೆ ಸುಹಾನಾ ಸೈಯದ್ ಕೃತಜ್ಞತೆ

ರಾಯರ ಪವಾಡಕ್ಕೆ ಸುಹಾನಾ ಸೈಯದ್ ಕೃತಜ್ಞತೆ

7 Dec 2025 4:51 pm
ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿ ಮುಗಿದ ಬೆನ್ನಲ್ಲೇ; ಸಿಂಹಾಚಲಂನಲ್ಲಿರುವ ಪವಿತ್ರ ಶ್ರೀ ವರಾಹ ಲಕ್ಷ್ಮಿ ನರಸಿಂಹ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿದ ಕೊಹ್ಲಿ

ದಕ್ಷಿಣ ಆಫ್ರಿಕಾ ವಿರುದ್ಧ ಸರಣಿ ಗೆಲುವಿನ ಬಳಿಕ ವಿರಾಟ್ ಕೊಹ್ಲಿ ವಿಶಾಖಪಟ್ಟಣದ ಸಿಂಹಾಚಲಂನಲ್ಲಿರುವ ಶ್ರೀ ವರಾಹ ಲಕ್ಷ್ಮಿ ನರಸಿಂಹ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿದರು. ಈ ಭೇಟಿ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದ

7 Dec 2025 4:35 pm
ಬೆಂಗಳೂರು ಏರ್ಪೋರ್ಟ್​ನೊಳಗೆ ಹೋಗೋದು ಜುರಾಸಿಕ್‌ ಪಾರ್ಕ್‌ ಸೆಟ್​ಗೆ ಕಾಲಿಟ್ಟಂತಾಗುತ್ತದೆ; ಡಚ್‌ ಮಹಿಳೆ ರೀಲ್ಸ್‌ ವೈರಲ್

ಡಚ್‌ ಮೂಲದ ಮಹಿಳೆಯೊಬ್ಬರು ಹತ್ತು ವರ್ಷಗಳಿಂದ ಭಾರತದಲ್ಲಿ ವಾಸಿಸುತ್ತಿದ್ದಾರೆ. ಅವರು ಬೆಂಗಳೂರಿನ ಏರ್ಪೋರ್ಟ್‌ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ಭಾರತದಲ್ಲಿ ಹಳೆಯ ಕಾಲದ ಸಂಪ್ರದಾಯಸ್ಥ ಸ್ಥಳಗಳು ಹಾಗೂ ಮುಂದುವರೆ

7 Dec 2025 4:33 pm
DL, ಅಪಘಾತ ಪರಿಹಾರ ಕುರಿತು ಕರ್ನಾಟಕ ಹೈಕೋರ್ಟ್‌ ಮಹತ್ವದ ತೀರ್ಪು; ಬಡ್ಡಿ ಸೇರಿಸಿ ದುಡ್ಡು ಕೊಡಲು ವಿಮಾ ಕಂಪನಿಗೆ ಸೂಚನೆ

ಚಾಲನಾ ಪರವಾನಗಿ ಇಲ್ಲ ಎಂದ ಕೂಡಲೇ ಅಪಘಾತಕ್ಕೆ ಚಾಲಕನ ನಿರ್ಲಕ್ಷ್ಯ ಕಾರಣವಾಗುವುದಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಪರವಾನಗಿ ಅವಧಿ ಮುಗಿದಿದ್ದರೂ, ನವೀಕರಣಕ್ಕೆ 30 ದಿನಗಳ ಗಡುವು ಇರುವುದರಿಂದ, ಅಪಘಾತ

7 Dec 2025 4:08 pm
ಇಂಡಿಗೋ ವಿಮಾನಗಳ ರದ್ದತಿಯಿಂದ ಸಮಸ್ಯೆ: ಭಾರತೀಯ ರೈಲ್ವೆಯಿಂದ 3 ದಿನಗಳ ಕಾಲ 89 ವಿಶೇಷ ರೈಲುಗಳ ಸೇವೆ

ವಿಮಾನಯಾನ ಸಂಸ್ಥೆ ಇಂಡಿಗೋ ವಿಮಾನಗಳ ರದ್ದತಿಯಿಂದಾಗಿ ಪ್ರಯಾಣಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಈ ಸಮಸ್ಯೆಗೆ ಪರಿಹಾರವಾಗಿ, ಭಾರತೀಯ ರೈಲ್ವೇಯು ವಿಶೇಷ ರೈಲುಗಳ ವ್ಯವಸ್ಥೆಯನ್ನು ಮಾಡಿದೆ. ಶನಿವಾರದಿಂದ ಮೂರು ದಿನ

7 Dec 2025 4:03 pm
RCB ಫ್ಯಾನ್ಸ್‌ಗೆ ಸಿಹಿಸುದ್ದಿ: ʻಚಿನ್ನಸ್ವಾಮಿ ಸ್ಟೇಡಿಯಂನಿಂದ IPL ಪಂದ್ಯಗಳು ಸ್ಥಳಾಂತರವಾಗಲು ಬಿಡಲ್ಲʼ: ಡಿಕೆ ಶಿವಕುಮಾರ್

ಆರ್‌ಸಿಬಿ ಐಪಿಎಲ್‌ ಕಪ್‌ ಗೆದ್ದ ನಂತರ ಬೆಂಗಳೂರಿನಲ್ಲಿ ವಿಜಯೋತ್ಸವ ಯಾತ್ರೆ ನಡೆಯುವ ವೇಳೆ ಕಾಲ್ತುಳಿತ ಉಂಟಾಗಿ ಹನ್ನೆರಡು ಜನರು ಮೃತಪಟ್ಟಿದ್ದರು. ಆ ನಂತರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಯಾವುದೇ ಪಂದ್ಯಾವಳಿಗಳು ನಡೆಯೋ

7 Dec 2025 3:27 pm
ರಘು, ಅಶ್ವಿನಿ ಗೌಡ, ಕಾವ್ಯ ಆಟದಲ್ಲಿ ಹಾವಾದ್ರಾ ಗಿಲ್ಲಿ ನಟ?

ರಘು, ಅಶ್ವಿನಿ ಗೌಡ, ಕಾವ್ಯ ಆಟದಲ್ಲಿ ಹಾವಾದ್ರಾ ಗಿಲ್ಲಿ ನಟ?

7 Dec 2025 3:00 pm
ಪಲಾಶ್ ಮುಚ್ಚಲ್ ಜೊತೆಗಿನ ಮದುವೆ ರದ್ದುಪಡಿಸಿದ ಸ್ಮೃತಿ ಮಂಧಾನಾ: ಇನ್‌ಸ್ಟಾಗ್ರಾಮ್‌ ಪೋಸ್ಟ್ ಮೂಲಕ ಅಧಿಕೃತ ಘೋಷಣೆ

ಭಾರತ ಕ್ರಿಕೆಟ್ ತಾರಾ ಆಟಗಾರ್ತಿ ಸ್ಮೃತಿ ಮಂಧಾನಾ ಅವರು ಸಂಗೀತ ಸಂಯೋಜಕ ಪಲಾಶ್ ಮುಚ್ಚಲ್ ಅವರೊಂದಿಗಿನ ತಮ್ಮ ಮದುವೆಯನ್ನು ರದ್ದುಪಡಿಸಿರುವುದನ್ನು ಖಚಿತಪಡಿಸಿದ್ದಾರೆ. ವೈಯಕ್ತಿಕ ಜೀವನದ ಊಹಾಪೋಹಗಳಿಗೆ ತೆರೆ ಎಳೆದ ಅವರು, ತ

7 Dec 2025 2:55 pm
2026 ರ ಜನವರಿಯಲ್ಲಿ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಭಾರತಕ್ಕೆ ಭೇಟಿ ನೀಡುವ ಸಾಧ್ಯತೆ

ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ 2026 ರ ಜನವರಿಯಲ್ಲಿ ಭಾರತಕ್ಕೆ ಭೇಟಿ ನೀಡುವ ಸಾಧ್ಯತೆಯಿದೆ. ಈ ಮೂಲಕ ಭಾರತವು ರಷ್ಯಾ-ಉಕ್ರೇನ್ ಯುದ್ಧದಲ್ಲಿ ಎರಡೂ ಕಡೆಯವರೊಂದಿಗೆ ಸಂಪರ್ಕದಲ್ಲಿರಲು ಪ್ರಯತ್ನಿಸುತ್ತಿದೆ. ಭಾರತವು ಮಾತುಕತೆ ಮತ

7 Dec 2025 2:12 pm
ಸಂವಿಧಾನ ಜಪಿಸುವ ಮಹಾದೇವಪ್ಪನವರೇ, ಭಗವದ್ಗೀತೆಯ ಜತೆ ರಾಮಾಯಣ, ಮಹಾಭಾರತವನ್ನೂ ಓದಿ - ಎಚ್‌ಡಿ ಕುಮಾರಸ್ವಾಮಿ

ಕೇಂದ್ರ ಸಚಿವ ಎಚ್‌ಡಿ ಕುಮಾರಸ್ವಾಮಿ, ಸಂವಿಧಾನ ಜಪಿಸುವ ಸಚಿವ ಮಹದೇವಪ್ಪನವರಿಗೆ ಭಗವದ್ಗೀತೆಯ ಜತೆ ರಾಮಾಯಣ, ಮಹಾಭಾರತವನ್ನೂ ಓದಿ ಎಂದು ಸಲಹೆ ನೀಡಿದ್ದಾರೆ. ಮಹದೇವಪ್ಪನವರಿಗೆ ಭಗವದ್ಗೀತೆಯ ಸಾರ ಗೊತ್ತಿಲ್ಲ, ಅವರು ಕಂಸ ಮಾರ್ಗ

7 Dec 2025 2:10 pm
ಶ್ರೀ ಮಹದೇವ್‌ ಅದ್ಧೂರಿ ರಿಸೆಪ್ಷನ್

ಶ್ರೀ ಮಹದೇವ್‌ ಅದ್ಧೂರಿ ರಿಸೆಪ್ಷನ್

7 Dec 2025 1:41 pm
ಬೆಂಗಳೂರು ಅಂತರಾಷ್ಟ್ರೀಯ ಏರ್ಪೋರ್ಟ್‌ನಲ್ಲಿ ಭಾನುವಾರವೂ 61 ಇಂಡಿಗೋ ವಿಮಾನಗಳು ರದ್ದು

ಬೆಂಗಳೂರು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಂಡಿಗೋ ವಿಮಾನಗಳ ಹಾರಾಟದಲ್ಲಿನ ವ್ಯತ್ಯಯ ಮುಂದುವರೆದಿದ್ದು, ತಾಂತ್ರಿಕ ಕಾರಣಗಳಿಂದ 61 ವಿಮಾನಗಳ ಹಾರಾಟವನ್ನು ರದ್ದುಗೊಳಿಸಲಾಗಿದೆ. ಮುಂಜಾಗ್ರತಾ ಕ್ರಮಗಳಿಂದ

7 Dec 2025 1:37 pm
ಕೆಲಸದ ಅವಧಿ ಮುಗಿದ ಬಳಿಕ ಉದ್ಯೋಗಿಗಳಿಗೆ ಕರೆ, ಇ-ಮೇಲ್‌ ಸಂಪರ್ಕ ಕಡಿತದ ಹಕ್ಕು ನೀಡುವ ಮಸೂದೆ ಸಂಸತ್ತಿನಲ್ಲಿ ಮಂಡನೆ; ಪ್ರಸ್ತಾವನೆಗಳು ಏನೇನು?

ಲೋಕಸಭೆಯಲ್ಲಿ 'ರೈಟ್ ಟು ಡಿಸ್ಕನೆಕ್ಟ್ ಬಿಲ್, 2025' ಮಂಡನೆಯಾಗಿದ್ದು, ಕೆಲಸದ ನಂತರ ಸಂಪರ್ಕ ಕಡಿತಗೊಳಿಸುವ ಉದ್ಯೋಗಿಗಳ ಹಕ್ಕನ್ನು ಇದು ಬಲಪಡಿಸುತ್ತದೆ. ಅಧಿಕೃತ ಕೆಲಸದ ಸಮಯದ ಹೊರಗಿನ ಕರೆಗಳು, ಇಮೇಲ್‌ಗಳಿಗೆ ಉತ್ತರಿಸುವ ಒತ್ತಡ

7 Dec 2025 1:25 pm
ನನ್ನ ಪತಿ ದಿಲ್ಲಿಯಲ್ಲಿ 2 ನೇ ಮದುವೆಯಾಗಲು ಹೊರಟಿದ್ದಾನೆ, ನನಗೆ ನ್ಯಾಯ ಕೊಡಿಸಿ ;ಪ್ರಧಾನಿ ಮೋದಿಯವರಿಗೆ ಕರಾಚಿ ಮಹಿಳೆ ಮನವಿ

ಕರಾಚಿ ಮೂಲದ ನಿಕಿತಾ ನಾಗ್‌ದೇವ್ ಎನ್ನುವ ಮಹಿಳೆ ತನ್ನ ಪತಿ ವಿಕ್ರಮ್ ನಾಗ್‌ದೇವ್ ತನ್ನನ್ನು ಕೈ ಬಿಟ್ಟು ದೆಹಲಿಯಲ್ಲಿ ಎರಡನೇ ಮದುವೆಗೆ ಯೋಜನೆ ರೂಪಿಸಿದ್ದಾನೆ ಎಂದು ಪ್ರಧಾನಿ ನರೇಂದ್ರ ಮೋದಿಯವರಿಗೆ ವಿಡಿಯೋ ಮೂಲಕ ಮನವಿ ಮಾಡ

7 Dec 2025 1:23 pm
ದೆಹಲಿಯ ಗಾಳಿಯ ಗುಣಮಟ್ಟ ಸ್ವಲ್ಪ ಸುಧಾರಣೆ; ಎಕ್ಯೂಐ ಮಟ್ಟ 305

ದೆಹಲಿಯಲ್ಲಿ ಭಾನುವಾರ ದಟ್ಟವಾದ ಹೊಗೆ ಆವರಿಸಿದ್ದು, ತಾಪಮಾನ 9 ಡಿಗ್ರಿ ಸೆಲ್ಸಿಯಸ್‌ಗಿಂತ ಕಡಿಮೆಯಾಗಿದೆ. ಗಾಳಿಯ ಗುಣಮಟ್ಟ ಸೂಚ್ಯಂಕ (AQI) 305 ರಷ್ಟಿದ್ದು, 'ಅತ್ಯಂತ ಕಳಪೆ' ವಿಭಾಗದಲ್ಲಿದೆ. ನಗರದೊಳಗಿನ ಸಾರಿಗೆಯು ಮಾಲಿನ್ಯಕ್ಕೆ ಪ

7 Dec 2025 11:27 am
ಭಾರತದ ಬೆಳವಣಿಗೆಯ ದರವನ್ನು ‘ಹಿಂದೂ ಬೆಳವಣಿಗೆಯ ದರ' ಎಂದು ಕರೆಯುವುದು ಧರ್ಮಕ್ಕೆ ಮಾಡುವ ಅಪಮಾನ: ಪ್ರಧಾನಿ ಮೋದಿ ಟೀಕೆ

ಪ್ರಧಾನಿ ನರೇಂದ್ರ ಮೋದಿ ಅವರು ಭಾರತದ ಬೆಳವಣಿಗೆಯ ದರವನ್ನು ಹಿಂದೂ ಧರ್ಮಕ್ಕೆ ಜೋಡಿಸುವುದನ್ನು ತೀವ್ರವಾಗಿ ಖಂಡಿಸಿದ್ದಾರೆ. ಹಿಂದಿನ ಸರ್ಕಾರಗಳು ತಮ್ಮ ನಾಗರಿಕರ ಮೇಲೆ ನಂಬಿಕೆ ಇಡುತ್ತಿರಲಿಲ್ಲ ಎಂದು ಅವರು ಟೀಕಿಸಿದರು. ಗ್

7 Dec 2025 11:20 am
ವಿಮಾನ ಹಾರಾಟ ವ್ಯತ್ಯಯ: ಟಿಕೆಟ್‌ ದರಗಳಿಗೆ ಸರ್ಕಾರದಿಂದ ಕಡಿವಾಣ: ಕಾರ್ಯಾಚರಣೆ ಸಹಜ ಸ್ಥಿತಿಗೆ ತರಲು 2 ದಿನಗಳ ಗಡುವು: ಹೊಸ ದರಗಳು ಎಷ್ಟು?

ಇಂಡಿಗೋ ವಿಮಾನಗಳ ಕಾರ್ಯಾಚರಣೆಯಲ್ಲಿನ ಅಡಚಣೆಗಳ ಹಿನ್ನೆಲೆಯಲ್ಲಿ, ಕೇಂದ್ರ ಸರ್ಕಾರ ವಿಮಾನ ಟಿಕೆಟ್ ದರಗಳಿಗೆ ತಾತ್ಕಾಲಿಕ ಮಿತಿ ಹೇರಿದೆ. ದೇಶೀಯ ವಿಮಾನಗಳ ಗರಿಷ್ಠ ಟಿಕೆಟ್ ದರ 18,000 ರೂ.ಗೆ ನಿಗದಿಪಡಿಸಲಾಗಿದೆ. ಪ್ರಯಾಣಿಕರ ಅನುಕ

7 Dec 2025 10:16 am
ಉತ್ತರ ಪ್ರದೇಶದಲ್ಲಿಅಕ್ರಮ ಬಾಂಗ್ಲಾದೇಶಿ, ರೋಹಿಂಗ್ಯಾ ನುಸುಳುಕೋರರ ವಿರುದ್ಧ ಕಠಿಣ ಕ್ರಮ : ಯೋಗಿ ಆದೇಶ

ಮುಖ್ಯಮಂತ್ರಿ ಆದಿತ್ಯನಾಥ್ ಅವರು ಎಲ್ಲಾ 17 ಮಹಾನಗರ ಪಾಲಿಕೆಗಳಿಗೆ, ಸ್ವಚ್ಛತಾ ಕಾರ್ಮಿಕರಾಗಿ ಅಥವಾ ಯಾವುದೇ ಇತರ ಉದ್ಯೋಗಗಳಲ್ಲಿ ತೊಡಗಿರುವ ರೋಹಿಂಗ್ಯಾ/ಬಾಂಗ್ಲಾದೇಶಿ ನಾಗರಿಕರ ಪಟ್ಟಿಯನ್ನು ತಯಾರಿಸಿ, ಅದನ್ನು ಆಯಾ ವಿಭಾಗೀ

7 Dec 2025 9:35 am
ಚಳಿಗಾಲದ ಅಬ್ಬರ: ಉತ್ತರ, ಮಧ್ಯ ಹಾಗೂ ಪೂರ್ವ ಭಾರತದಲ್ಲಿ ತೀವ್ರ ಚಳಿ, ಹಲವು ರಾಜ್ಯಗಳಲ್ಲಿ ತಾಪಮಾನ ಕುಸಿತ

ಆಹಾ ಚಳಿ..... ಚಳಿ.... ದೇಶದ ಉತ್ತರ, ಮಧ್ಯ ಮತ್ತು ಪೂರ್ವ ಭಾಗಗಳಲ್ಲಿ ಈ ವಾರ ತೀವ್ರ ಚಳಿ ಆವರಿಸಲಿದೆ. ಪಂಜಾಬ್, ಹರಿಯಾಣ, ಮಧ್ಯಪ್ರದೇಶ, ಜಾರ್ಖಂಡ್ ಮತ್ತು ಒಡಿಶಾ ಸೇರಿದಂತೆ ಹಲವು ರಾಜ್ಯಗಳಲ್ಲಿ ತಾಪಮಾನ ಗಣನೀಯವಾಗಿ ಕುಸಿಯುವ ನಿರೀಕ್

7 Dec 2025 8:27 am
ಗೋವಾದ ಕ್ಲಬ್‌ನಲ್ಲಿ ಭೀಕರ ಅಗ್ನಿ ದುರಂತ: ಪ್ರವಾಸಿಗರು ಸೇರಿ 23 ಮಂದಿ ಬಲಿ

ಪ್ರವಾಸಿಗರ ನೆಚ್ಚಿನ ತಾಣವಾಗಿರುವ ಗೋವಾದಲ್ಲಿ ಭೀಕರ ಅಗ್ನಿ ಅವಘಡ ಸಂಭವಿಸಿದ್ದು, ಕ್ಲಬ್ ಹಾಗೂ ರೆಸ್ಟೋರೆಂಟ್ ಧಗಧಗನೆ ಹೊತ್ತಿ ಉರಿದಿದ್ದು, ಅಲ್ಲಿದ್ದ ಪ್ರವಾಸಿಗರು ಕೂಡಾ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ. ತಪ್ಪಿತಸ್ಥರ ವ

7 Dec 2025 6:17 am
ಕಲಬುರಗಿಯಿಂದ ವಿಮಾನ ಹಾರಾಟವೇ ಬಂದ್‌: ಜನಪ್ರತಿನಿಧಿಗಳ ನಿರ್ಲಕ್ಷ್ಯಕ್ಕೆ ಇದ್ದೂ ಇಲ್ಲದಂತಾದ ವಿಮಾನ ನಿಲ್ದಾಣ

ಕಲಬುರಗಿ ವಿಮಾನ ನಿಲ್ದಾಣ ಆರಂಭವಾಗಿ 7 ವರ್ಷಗಳಲ್ಲೇ ವಿಮಾನ ಹಾರಾಟ ಸಂಪೂರ್ಣ ಸ್ಥಗಿತಗೊಂಡಿದ್ದು, ಜಿಲ್ಲೆಯ ಜನರಲ್ಲಿ ನಿರಾಸೆ ಮೂಡಿಸಿದೆ. 175 ಕೋಟಿ ರೂ.ಗೂ ಹೆಚ್ಚು ಖರ್ಚು ಮಾಡಿ ನಿರ್ಮಿಸಿದರೂ, ವಿಮಾನ ಸೇವೆ ಸ್ಥಗಿತಕ್ಕೆ ಕಾರಣ ಏ

7 Dec 2025 5:53 am
'ಉತ್ತರ'ದ ಆರೋಗ್ಯಕ್ಕೆ 3 ಮೋಸ: ತುರ್ತು ಸಂದರ್ಭದಲ್ಲಿ ಜನ ಕಂಗಾಲಾಗುವ ಸ್ಥಿತಿ, ನೆರೆ ಜಿಲ್ಲೆ, ರಾಜ್ಯಗಳ ಮೇಲೆ ಹೆಚ್ಚಿದ ಅವಲಂಬನೆ

ಉತ್ತರ ಕರ್ನಾಟಕದ ಸರ್ಕಾರಿ ಆರೋಗ್ಯ ವ್ಯವಸ್ಥೆಯಲ್ಲಿ ತಾರತಮ್ಯವಿದ್ದು, ಅತ್ಯಾಧುನಿಕ ಚಿಕಿತ್ಸೆಗಾಗಿ ಜನರು ನೆರೆ ರಾಜ್ಯಗಳ ಆಸ್ಪತ್ರೆಗಳನ್ನೇ ಅವಲಂಬಿಸಬೇಕಾಗಿದೆ. ಹುಬ್ಬಳ್ಳಿ ಮತ್ತು ಕಲಬುರ್ಗಿ ಹೊರತುಪಡಿಸಿ, ಇತರ ಜಿಲ್ಲೆ

7 Dec 2025 5:34 am
ವೈಝಾಗ್ ಮೈದಾನದಲ್ಲಿ ವಿರಾಟ್ ಕೊಹ್ಲಿ ಫುಲ್ ಕಾಮಿಡಿ; ಕುಲ್ದೀಪ್ ಯಾದವ್ ಜೊತೆ ಕಪಲ್ ಡ್ಯಾನ್ಸ್ ಹೇಗಿತ್ತು ನೋಡಿ!

Virat Kohli- Kuldeep Yadav Couple Dance- ಭಾರತದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿಗೆ ಮೈದಾನದಲ್ಲಿ ಪ್ರತಿನಿತ್ಯ ಹೊಸದೇನಾದರೂ ತಮಾಷೆ ಮಾಡದೇ ಹೋದಲ್ಲಿ ಸಮಾಧಾನ ಇಲ್ಲ ಎಂದು ಕಾಣುತ್ತದೆ. ಅವರ ಅಭಿಮಾನಿಗಳು ಅವರ ಆಟದಷ್ಟೇ ಅವರು ನೀಡುವ ಮನರಂಜನೆಯನ್ನ

6 Dec 2025 10:50 pm
ನಟ ಯಶ್‌ಗೆ ಬಿಗ್‌ ರಿಲೀಫ್‌ ನೀಡಿದ ಕರ್ನಾಟಕ ಹೈಕೋರ್ಟ್‌, ಏನಿದು ಪ್ರಕರಣ?

ನಟ ಯಶ್‌ಗೆ ಆದಾಯ ತೆರಿಗೆ ಇಲಾಖೆ ನೀಡಿದ್ದ ನೋಟಿಸ್‌ಗಳನ್ನು ಕರ್ನಾಟಕ ಹೈಕೋರ್ಟ್‌ ರದ್ದುಗೊಳಿಸಿದೆ. ಬೆಂಗಳೂರಿನಲ್ಲಿ ಶೋಧ ನಡೆಸಿದ್ದರೂ, ಅಧಿಕಾರಿಗಳು ಯಶ್‌ ಅವರನ್ನು ಶೋಧಿಸದ ವ್ಯಕ್ತಿ ಎಂದು ತಪ್ಪಾಗಿ ನಡೆಸಿಕೊಂಡಿದ್ದಾರೆ

6 Dec 2025 10:42 pm
ಕರ್ನಾಟಕ ಸಿಎಂ ಬದಲಾವಣೆ - ಡಿ. 6ರಂದು ಸೋನಿಯಾ ಗಾಂಧಿ ನೇತೃತ್ವದ ಮಹತ್ವದ ಸಭೆಯಲ್ಲಿ ನಿರ್ಧಾರವಾಗಿದ್ದೇನು?

ದೆಹಲಿಯಲ್ಲಿ ಸೋನಿಯಾ ಗಾಂಧಿ ನಿವಾಸದಲ್ಲಿ ಕಾಂಗ್ರೆಸ್ ಹೈಕಮಾಂಡ್ ಕರ್ನಾಟಕದ ರಾಜಕೀಯದ ಬಗ್ಗೆ ಮಹತ್ವದ ಚರ್ಚೆ ನಡೆಸಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ ಕೂಡ ಸಭೆಯಲ್ಲಿ ಭಾಗವಹಿಸಿದ್ದರು. ಮು

6 Dec 2025 10:12 pm
ಕಡೆಗೂ ಬಗೆಹರಿಯಿತು ಇಂಡಿಗೋ ವಿಮಾನ ಸಂಸ್ಥೆಯ ಸಮಸ್ಯೆ! ಶೇ. 95ರಷ್ಟು ಪ್ರಾಬ್ಲಂ ನಿವಾರಿಸಿದ್ದೇವೆ ಎಂದ ಕಂಪನಿ

ಇಂಡಿಗೋ ವಿಮಾನಯಾನ ಸಂಸ್ಥೆಯು ಕಾರ್ಯಾಚರಣೆಯ ಸಮಸ್ಯೆಯನ್ನು ಯಶಸ್ವಿಯಾಗಿ ನಿಭಾಯಿಸುತ್ತಿದ್ದು, ಶುಕ್ರವಾರದಿಂದ ರದ್ದಾಗುತ್ತಿದ್ದ ವಿಮಾನಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ. 95% ಜಾಲ ಸಂಪರ್ಕ ಪುನಃ ಸ್ಥಾಪನೆಯಾಗಿದ್ದು, ಶ

6 Dec 2025 9:43 pm
ರೋಹಿತ್- ವಿರಾಟ್ ಆರ್ಭಟದ ಮಧ್ಯೆ ಜೈಸ್ವಾಲ್ `ಯಶಸ್ವಿ' ಶತಕ!; ಟೆಸ್ಟ್ ಮುಖಭಂಗಕ್ಕೆ ಒಂಡೇಯಲ್ಲಿ ತಿರುಗೇಟು

ಯಶಸ್ವಿ ಜೈಸ್ವಾಲ್ ಅವರ ಅಜೇಯ ಶತಕ ಮತ್ತು ಹಿರಿಯ ಆಟಗಾರರಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರ ಮನಮೋಹಕ ಅರ್ಧಶತಕಗಳ ನೆರವಿನಿಂದ ಕೆಎಲ್ ರಾಹುಲ್ ರಾಹುಲ್ ನೇತೃತ್ವದ ಭಾರತ ತಂಡ ಪ್ರವಾಸಿ ದಕ್ಷಿಣ ಆಫ್ರಿಕಾವನ್ನು 9 ವಿಕ

6 Dec 2025 8:46 pm
ಮಂಡ್ಯಕ್ಕೆ ಕಾರ್ಖಾನೆ ತರಲು ಪ್ರಯತ್ನಿಸುತ್ತಿರುವೆ, ಆದರೆ ಸರಕಾರ ಜಾಗ ನೀಡಿಲ್ಲ: ಎಚ್‌ಡಿ ಕುಮಾರಸ್ವಾಮಿ

ಕೇಂದ್ರ ಸಚಿವ ಎಚ್‌ಡಿ ಕುಮಾರಸ್ವಾಮಿ ಅವರು ಮಂಡ್ಯ ಜಿಲ್ಲೆಯಲ್ಲಿ ಕೈಗಾರಿಕೆ ಸ್ಥಾಪನೆಗೆ ಜಾಗ ಸಿಗುತ್ತಿಲ್ಲ ಎಂದು ಹೇಳಿದ್ದು, ರಾಜ್ಯ ಸರಕಾರ ಬೆಂಬಲದ ಕೊರತೆಯನ್ನು ತೆರೆದಿಟ್ಟಿದ್ದಾರೆ. ಕೃಷಿ ಮೇಳದಲ್ಲಿ ಮಾತನಾಡಿದ ಅವರು, ರೈ

6 Dec 2025 8:30 pm
ಬರೋಬ್ಬರಿ 20 ಸಾವಿರ ರನ್!; ಸಚಿನ್ ತೆಂಡೂಲ್ಕರ್, ವಿರಾಟ್ ಕೊಹ್ಲಿ, ರಾಹುಲ್ ದ್ರಾವಿಡ್ ಸಾಲಿಗೆ ಸೇರಿದ ರೋಹಿತ್ ಶರ್ಮಾ!

India Vs Rohit Sharma- ಭಾರತದ ಮಾಜಿ ನಾಯಕ ರೋಹಿತ್ ಶರ್ಮಾ ದಕ್ಷಿಣ ಆಫ್ರಿಕಾ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ 20,000 ಅಂತರರಾಷ್ಟ್ರೀಯ ರನ್‌ಗಳ ಗಡಿ ದಾಟಿ ಹೊಸ ಮೈಲಿಗಲ್ಲು ನಿರ್ಮಿಸಿದ್ದಾರೆ. ಈ ಸಾಧನೆಯೊಂದಿಗೆ ಸಚಿನ್, ದ್ರಾವಿಡ್, ಕೊಹ್ಲ

6 Dec 2025 8:28 pm
₹970 ಕೋಟಿ ವಂಚನೆ: ಅಂತಾರಾಷ್ಟ್ರೀಯ ಮಟ್ಟದಲ್ಲಿ 500 ಹೂಡಿಕೆದಾರರಿಗೆ ಟೋಪಿ ಹಾಕಿದ ದಿಲ್ಲಿ ಉದ್ಯಮಿ ಬಂಧನ

ದಿಲ್ಲಿ ಮೂಲದ ಉದ್ಯಮಿ ರವೀಂದ್ರ ನಾಥ್ ಸೋನಿ ಎಂಬಾತನನ್ನು ಕಾನ್ಪುರ ಪೊಲೀಸರು ಬಂಧಿಸಿದ್ದು, ಈತ ಸುಮಾರು 970 ಕೋಟಿ ರೂಪಾಯಿಗಳ ಬೃಹತ್ ಹೂಡಿಕೆ ಹಗರಣ ನಡೆಸಿದ್ದಾನೆ ಎಂದು ಹೇಳಿದ್ದಾರೆ. ಈತ ನಕಲಿ ಕಂಪನಿಗಳನ್ನು ಸೃಷ್ಟಿಸಿ, ವಿದೇಶಿ

6 Dec 2025 8:26 pm
ಮಿಚೆಲ್ ಸ್ಟಾರ್ಕ್ ಆಲ್ರೌಂಡ್ ಆಟದ ಮುಂದೆ ಕ್ರಿಕೆಟ್ ಜನಕರು ಸುಸ್ತು; ರೋಚಕ ಘಟ್ಟದಲ್ಲಿ ಪಿಂಕ್ ಬಾಲ್ ಟೆಸ್ಟ್!

Mitchell Starc Milestone- ಆಸ್ಟ್ರೇಲಿಯಾದ ಎಡಗೈ ವೇಗಿ ಮಿಚೆಲ್ ಸ್ಟಾರ್ಕ್ ಬೌಲಿಂಗ್ ನಲ್ಲಿ ಮಾತ್ರವಲ್ಲದೆ ಬ್ಯಾಟಿಂಗ್ ನಲ್ಲೂ ಮಿಂಚಿದ್ದಾರೆ. ಇದೀಗ ನಡೆಯುತ್ತಿರುವ ಗಾಬಾ ಟೆಸ್ಟ್ ನ ಇಂಗ್ಲೆಂಡ್ ತಂಡದ ಮೊದಲ ಇನ್ನಿಂಗ್ಸ್ ನಲ್ಲಿ 6 ವಿಕೆಟ್ ಗಳ

6 Dec 2025 7:30 pm
ಬೆಳಗಾವಿ ಅಧಿವೇಶನ ನೆಪಮಾತ್ರವಾಗದಿರಲಿ: ಸದ್ಭಳಕೆಯಾಗಲಿ ಜನರ ತೆರಿಗೆ ಹಣ, ಇದು ಆಡಳಿತ ವಿಪಕ್ಷದ ಜವಾಬ್ದಾರಿ

ಡಿಸೆಂಬರ್ 8 ರಿಂದ ಬೆಳಗಾವಿಯಲ್ಲಿ ಅಧಿವೇಶನ ನಡೆಯಲಿದೆ. ವಿಧಾನಮಂಡಲ ಅಧಿವೇಶನದಲ್ಲಿ ಈ ಬಾರಿ ಅನಗತ್ಯ ಚರ್ಚೆಗೆ ಬ್ರೇಕ್ ಹಾಕಬೇಕಾಗಿದೆ. ಬೆಳಗಾವಿ ಅಧಿವೇಶನಕ್ಕೆ ಈ ಬಾರಿ ಸುಮಾರು 21 ಕೋಟಿ ಖರ್ಚು ಮಾಡಲಾಗುತ್ತಿದೆ. ಜನರ ತೆರಿಗೆ ಹ

6 Dec 2025 7:02 pm
ಬಿಜೆಪಿಯಲ್ಲಿ ಸದ್ದಿಲ್ಲದೆ ನಡೆಯುತ್ತಿದೆ ವಿಜಯೇಂದ್ರ ವಿರುದ್ದ ಮಸಲತ್ತು: ರಾಜ್ಯಾಧ್ಯಕ್ಷ ಬದಲಾವಣೆಗೆ ರೆಬೆಲ್ ತಂಡದ ಕಸರತ್ತು

ರಾಜ್ಯ ಬಿಜೆಪಿಯಲ್ಲಿ ಸದ್ದಿಲ್ಲದೆ ರೆಬೆಲ್ ಬಣ ಸಕ್ರಿಯವಾಗಿದೆ. ರಾಜ್ಯಾಧ್ಯಕ್ಷ ಸ್ಥಾನ ಬದಲಾವಣೆ ಮಾಡಲೇ ಬೇಕು ಎಂದು ಮತ್ತೆ ಪಟ್ಟು ಹಿಡಿದಿದೆ. ಈ ಹಿಂದಿನಂತೆ ಬಹಿರಂಗವಾಗಿ ಮಾಧ್ಯಮಗಳ ಮುಂದೆ ತಮ್ಮ ಅಭಿಪ್ರಾಯ ಮಂಡಿಸದೆ ವರಿಷ್

6 Dec 2025 7:00 pm
ಪುತ್ತೂರು ಮೆಡಿಕಲ್‌ ಕಾಲೇಜು ನಿರ್ಮಾಣದಲ್ಲಿ ಮಹತ್ವದ ಪ್ರಗತಿ, ವೈದ್ಯಕೀಯ ಶಿಕ್ಷಣ ಇಲಾಖೆಗೆ ತಲುಪಿದ ಕಡತ

ಪುತ್ತೂರಿನಲ್ಲಿ ಸರಕಾರಿ ಮೆಡಿಕಲ್‌ ಕಾಲೇಜು ನಿರ್ಮಾಣದ ಪ್ರಕ್ರಿಯೆ ವೇಗ ಪಡೆದುಕೊಂಡಿದೆ. 300 ಹಾಸಿಗೆಗಳ ಆಸ್ಪತ್ರೆ ನಿರ್ಮಾಣದ ಕಡತ ಆರೋಗ್ಯ ಇಲಾಖೆಯಿಂದ ವೈದ್ಯಕೀಯ ಶಿಕ್ಷಣ ಇಲಾಖೆಗೆ ವರ್ಗಾವಣೆಯಾಗಿದೆ. ಶಾಸಕ ಅಶೋಕ್‌ ರೈ ಅವರ

6 Dec 2025 6:47 pm
Healthy breakfast: ಎಷ್ಟೇ ಕೆಲಸವಿದ್ರೂ ಬೆಳಗ್ಗಿನ ಉಪಹಾರ ತಪ್ಪಿಸಬೇಡಿ| Dr Sandeep Benkal

Healthy breakfast: ಎಷ್ಟೇ ಕೆಲಸವಿದ್ರೂ ಬೆಳಗ್ಗಿನ ಉಪಹಾರ ತಪ್ಪಿಸಬೇಡಿ| Dr Sandeep Benkal

6 Dec 2025 6:45 pm
ಜಗತ್ತಿಗೆ ಟ್ರಂಪ್‌ ಹೊಸ ಶಾಕ್‌, ನಮ್ಮತ್ರ ಬರೋಕೆ ಹೋಗ್ಬೇಡಿ! ಭಾರತಕ್ಕೆ ವಾರ್ನಿಂಗ್‌ ಬೆಲ್‌, ಚೀನಾ ವೈರಿ! NSS Report

ಜಗತ್ತಿಗೆ ಟ್ರಂಪ್‌ ಹೊಸ ಶಾಕ್‌, ನಮ್ಮತ್ರ ಬರೋಕೆ ಹೋಗ್ಬೇಡಿ! ಭಾರತಕ್ಕೆ ವಾರ್ನಿಂಗ್‌ ಬೆಲ್‌, ಚೀನಾ ವೈರಿ! NSS Report

6 Dec 2025 6:21 pm
ಭಾರತಕ್ಕೆ ರಷ್ಯಾದಿಂದ ‌ಬಿಗ್ ಆಫರ್! ಪುಟಿನ್ 30 ವರ್ಷದ ಪ್ಲಾನ್ ಒಪ್ತಾರಾ ಮೋದಿ? Su-57 to 6th Gen Fighter, Bomber‌

ಭಾರತಕ್ಕೆ ರಷ್ಯಾದಿಂದ ‌ಬಿಗ್ ಆಫರ್! ಪುಟಿನ್ 30 ವರ್ಷದ ಪ್ಲಾನ್ ಒಪ್ತಾರಾ ಮೋದಿ? Su-57 to 6th Gen Fighter, Bomber‌

6 Dec 2025 6:21 pm
ವೇಕ್‌ಫಿಟ್‌, ಐಸಿಐಸಿಐ ಪ್ರುಡೆನ್ಶಿಯಲ್‌ ಎಎಂಸಿ ಸೇರಿ ಮುಂದಿನ ವಾರ ಬರಲಿವೆ 11 ಐಪಿಒ, ₹13,000 ಕೋಟಿ ಸಂಗ್ರಹಕ್ಕೆ ಸಜ್ಜು

ಷೇರು ಮಾರುಕಟ್ಟೆಯ ಹೂಡಿಕೆದಾರರಿಗೆ ಮುಂದಿನ ವಾರ ಹಬ್ಬದೂಟ ಕಾದಿದೆ. ಪ್ರಾಥಮಿಕ ಮಾರುಕಟ್ಟೆಯಲ್ಲಿ ಬರೋಬ್ಬರಿ 11 ಹೊಸ ಐಪಿಒಗಳು ಚಂದಾದಾರಿಕೆಗಾಗಿ ತೆರೆಯುತ್ತಿದ್ದು, ಒಟ್ಟು 13,807 ಕೋಟಿ ರೂಪಾಯಿ ಬಂಡವಾಳ ಸಂಗ್ರಹದ ಗುರಿ ಹೊಂದಿವೆ

6 Dec 2025 6:16 pm
ಮಾತು ನಿಧಾನ, ಕಾಯಕ ಪ್ರಧಾನ : ಆರನೇ ಗ್ಯಾರಂಟಿ ಘೋಷಿಸಿದ ಸಿದ್ದರಾಮಯ್ಯ ಸರ್ಕಾರ

Siddaramaiah government 6th guarantee : ಇದು ಅಭಿವೃದ್ಧಿಯ ಸರ್ಕಾರ. ಸರ್ವರಿಗೂ ಸಮಪಾಲು, ಸಮಬಾಳು, ಸರ್ವರಿಗೂ ನೆಮ್ಮದಿ, ಸರ್ವರಿಗೂ ಅಭಿವೃದ್ಧಿ ನೀಡುವ ಸರ್ಕಾರ ನಮ್ಮದು. ನಾವು ಒಂದು ನಿಮಿಷದಲ್ಲಿ ಬದಲಾವಣೆ ಮಾಡಲು ಸಾಧ್ಯವಿಲ್ಲ. ಆದರೆ ಒಂದು ನಿಮಿಷದಲ್

6 Dec 2025 5:59 pm
ಹೇಮಾವತಿ ಜಲಾಶಯದ ಬಳಿ ವಿಶ್ವದರ್ಜೆಯ ಬೃಹತ್ ಉದ್ಯಾನವನ ನಿರ್ಮಾಣ

ಹಾಸನ ಜಿಲ್ಲೆಯ ಹೇಮಾವತಿ ಜಲಾಶಯದ ಬಳಿ 700 ಎಕರೆ ಪ್ರದೇಶದಲ್ಲಿ ಸುಂದರ ಉದ್ಯಾನವನ ನಿರ್ಮಾಣವಾಗಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಮಹತ್ವದ ಘೋಷಣೆ ಮಾಡಿದ್ದಾರೆ. ಪ್ರವಾಸೋದ್ಯಮವನ್ನು ಉತ್ತೇಜಿಸುವ ಉದ್ದೇಶದಿಂದ ಈ ಯೋಜ

6 Dec 2025 5:52 pm
ಸುಮಾರು 15ರಿಂದ 20 ಸಾವಿರ ರೈತರ ಜೊತೆ ಸುವರ್ಣಸೌಧಕ್ಕೆ ಮುತ್ತಿಗೆ: ಬಿ.ವೈ.ವಿಜಯೇಂದ್ರ

ಭ್ರಷ್ಟಾಚಾರರಹಿತ ಆಡಳಿತ ಎಂದು ಯಾವ ಬಾಯಲ್ಲಿ ಹೇಳುತ್ತೀರಿ? ಎಂದು ಬಿ.ವೈ.ವಿಜಯೇಂದ್ರ ಅವರು ಕೇಳಿದರು. ಮುಡಾ ಹಗರಣವನ್ನು ರಾಜ್ಯದ ಜನರು ಮರೆತಿಲ್ಲ ಎಂದ ಅವರು, ನೀವ್ಯಾಕೆ ನಿವೇಶನಗಳನ್ನು ಹಿಂತಿರುಗಿಸಿದ್ದೀರಿ ಎಂದು ಪ್ರಶ್ನಿಸ

6 Dec 2025 5:48 pm
ಕುಮಾರಸ್ವಾಮಿ ಮನುವಾದಿ ಎಂದ ಸಿದ್ದರಾಮಯ್ಯಗೆ ತಿರುಗೇಟು ಕೊಟ್ಟ ಎಚ್‌ಡಿಕೆ

ಇಲ್ಲಸಲ್ಲದ ಆರೋಪ ಮಾಡಿ ಸಿದ್ದರಾಮಯ್ಯ ಅವರನ್ನು ಕೆಳಗಿಳಿಸುವ ಕೆಲಸ ಆಗುತ್ತಿದೆ ಎಂದು ಶಾಸಕ ಯತೀಂದ್ರ ಹೇಳಿಕೆ ನೀಡಿರುವ ಹೇಳಿಕೆ ಬಗ್ಗೆ ಮಾಧ್ಯಮಗಳು ಪ್ರತಿಕ್ರಿಯಿಸಿದ್ದು ಹೀಗೆ; ರಾಜ್ಯದಲ್ಲಿ ಸಿದ್ದರಾಮಯ್ಯ ಅವರು ನಡೆದು ಬಂ

6 Dec 2025 5:44 pm
IND Vs SA-ಹರಿಣಗಳಿಗೆ ಕನ್ನಡಿಗ ಪ್ರಸಿದ್ಧ್ ಕೃಷ್ಣ ಶಾಕ್ ನೀಡಿದ ಬಳಿಕ ಕುಲ್ದೀಪ್ ಯಾದವ್ ಮ್ಯಾಜಿಕ್!

Prasidh Krishna 4 Wickets Haul- ಅದ್ಭುತ ದಾಳಿ ಸಂಘಟಿಸಿದ ಪ್ರಸಿದ್ಧ್ ಕೃಷ್ಣ ಅವರು ದಕ್ಷಿಣ ಆಫ್ರಿಕಾ ತಂಡದ ಬ್ಯಾಟಿಂಗ್ ಬೆನ್ನುಲುಬು ಮುರಿದರೆ, ಉಳಿದ ಕೆಲಸವನ್ನು ಸ್ಪಿನ್ನರ್ ಕುಲ್ದೀಪ್ ಯಾದವ್ ಅವರು ಯಶಸ್ವಿಯಾಗಿ ಮುಗಿಸಿದರು. ಅಂತಿಮವಾಗಿ ದಕ

6 Dec 2025 5:23 pm
ಮಾದಕ ವಸ್ತುವಿಗಾಗಿ ಬಡಿದಾಟ, ಕಾರವಾರ ಜೈಲಿನಲ್ಲಿ ಕೈದಿಗಳಿಂದಲೇ ಜೈಲರ್ ಮೇಲೆ ಹಲ್ಲೆ

ಕಾರವಾರ ಜಿಲ್ಲಾ ಕಾರಾಗೃಹದಲ್ಲಿ ಮಾದಕ ವಸ್ತುಗಳ ವಿಚಾರವಾಗಿ ಇಬ್ಬರು ಕೈದಿಗಳು ಜೈಲರ್ ಸೇರಿ ಮೂವರು ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾರೆ. ಈ ಘಟನೆಯಲ್ಲಿ ಗಾಯಗೊಂಡ ಸಿಬ್ಬಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಬಳಿಕ ಜೈಲ

6 Dec 2025 5:07 pm
ಬೆಂಗಳೂರಿಂದ ಹೊರಡುವ ಮೂರು ರೈಲುಗಳಿಗೆ ಹೆಚ್ಚುವರಿ ಬೋಗಿ, ಎಸಿ ಕೋಚ್; ಮಂಗಳೂರು- ಮುಂಬೈ ರೈಲಿಗೂ ಹೆಚ್ಚುವರಿ ಕೋಚ್

ಇಂಡಿಗೋ ವಿಮಾನಗಳ ತಾಂತ್ರಿಕ ಸಮಸ್ಯೆಯಿಂದಾಗಿ ಪ್ರಯಾಣಿಕರು ತೀವ್ರ ಸಂಕಷ್ಟದಲ್ಲಿದ್ದಾರೆ. ದೂರದ ಪ್ರಯಾಣಕ್ಕೆ ಪರ್ಯಾಯ ಮಾರ್ಗ ಹುಡುಕುತ್ತಿರುವವರಿಗೆ ರೈಲ್ವೆ ಇಲಾಖೆ ನೆರವಾಗಿದೆ. ಹಲವು ರೈಲುಗಳಿಗೆ ಹೆಚ್ಚುವರಿ ಬೋಗಿಗಳು, ಎ

6 Dec 2025 4:58 pm
IND Vs SA- ಸದ್ದಿಲ್ಲದೆ ಸೌರವ್ ಗಂಗೂಲಿ ಅವರ ಅಪೂರ್ವ ಸಾಧನೆಯನ್ನು ಸರಿಗಟ್ಟಿದ ವಿರಾಟ್ ಕೊಹ್ಲಿ!

ಭಾರತದ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರು ಮಾಜಿ ನಾಯಕ ಸೌರವ್ ಗಂಗೂಲಿ ಅವರ 308 ಏಕದಿನ ಪಂದ್ಯಗಳ ದಾಖಲೆಯನ್ನು ಸರಿಗಟ್ಟಿದ್ದಾರೆ. ರಾಂಚಿ ಮತ್ತು ರಾಯ್ಪುರದಲ್ಲಿ ಸತತ ಎರಡು ಶತಕಗಳನ್ನು ಬಾರಿಸಿರುವ ಕೊಹ್ಲಿ, ವಿಶಾಖಪಟ್ಟಣದಲ್ಲಿ ಮ

6 Dec 2025 4:54 pm
ವಿಮಾನಯಾನ ಬಿಕ್ಕಟ್ಟು: ಇಂಡಿಗೋಗೆ ಕೇಂದ್ರದ ಖಡಕ್ ಸೂಚನೆ, ವಿಮಾನ ದರಕ್ಕೂ ಕಡಿವಾಣ

ಇಂಡಿಗೋ ವಿಮಾನಗಳ ರದ್ದತಿಯಿಂದ ಉಂಟಾಗಿರುವ ಅವ್ಯವಸ್ಥೆಯನ್ನು ಸರಿಪಡಿಸಲು ನಾಗರಿಕ ವಿಮಾನಯಾನ ಸಚಿವಾಲಯ ಗಡುವು ನೀಡಿದೆ. ಡಿಸೆಂಬರ್ 7ರ ಭಾನುವಾರ ರಾತ್ರಿ 8 ಗಂಟೆಯೊಳಗೆ ರದ್ದಾದ ವಿಮಾನಗಳ ಪ್ರಯಾಣಿಕರಿಗೆ ಹಣ ಮರುಪಾವತಿ ಮಾಡಬೇ

6 Dec 2025 4:00 pm
ಬೆಂಗಳೂರಿನಲ್ಲಿ ವಾರ್ಷಿಕ 45 ಲಕ್ಷ ರೂ. ಕೆಲ್ಸಕ್ಕಾಗಿ ಹೈದ್ರಾಬಾದ್ ನಲ್ಲಿನ 33 ಲಕ್ಷ ರೂ. ಜಾಬ್ ಬಿಡಬೇಕೇ? ರೆಡಿಟ್ ನಲ್ಲಿ ಚರ್ಚೆ!

ಹೈದರಾಬಾದ್‌ನಲ್ಲಿ 33.5 ಲಕ್ಷ ರೂ. ವೇತನದೊಂದಿಗೆ ವರ್ಕ್ ಫ್ರಂ ಹೋಂ ಸೌಲಭ್ಯ ಹೊಂದಿದ್ದ ಡೇಟಾ ಇಂಜಿನಿಯರ್, ಬೆಂಗಳೂರಿನಿಂದ 45.5 ಲಕ್ಷ ರೂ. ವೇತನದ ಆಫರ್ ಪಡೆದಿದ್ದಾರೆ. ಆದರೆ, ಬೆಂಗಳೂರಿನಲ್ಲಿ ನಿತ್ಯ ಕಚೇರಿಗೆ ಹೋಗಬೇಕಿರುವುದರಿಂದ

6 Dec 2025 3:51 pm
ಆಸ್ಟ್ರೇಲಿಯಾದಲ್ಲಿ ಕಾಡ್ಗಿಚ್ಚು: ಸಾವಿರಾರು ಹೆಕ್ಟೇರ್‌ ಪ್ರದೇಶ ಬೆಂಕಿಗೆ ಆಹುತಿ, 3.5ಲಕ್ಷ ಜನರ ಸ್ಥಳಾಂತರಕ್ಕೆ ಸೂಚನೆ

ಆಸ್ಟ್ರೇಲಿಯಾದ ನ್ಯೂ ಸೌತ್ ವೇಲ್ಸ್‌ನಲ್ಲಿ ದೊಡ್ಡ ಕಾಡ್ಗಿಚ್ಚು ಸಂಭವಿಸಿದೆ. ಸಾವಿರಾರು ಹೆಕ್ಟೇರ್ ಪ್ರದೇಶ ಬೆಂಕಿಗೆ ಆಹುತಿಯಾಗಿದೆ. ಫೆಗನ್ಸ್ ಬೇ ಮತ್ತು ವೋಯ್ ವೋಯ್ ಪ್ರದೇಶದ 350,000 ಕ್ಕೂ ಹೆಚ್ಚು ಜನರಿಗೆ ಎಚ್ಚರಿಕೆ ನೀಡಲಾಗಿ

6 Dec 2025 3:23 pm
ಚರ್ಚೆಗೆ ಕಾರಣವಾಗಿದೆ ಸ್ಮೃತಿ ಮಂದಾನ ಇನ್ ಸ್ಟಾಗ್ರಾಂ ಪೋಸ್ಟ್; ಎಂಗೇಜ್ ಮೆಂಟ್ ರಿಂಗೇ ಮಿಸ್ಸಿಂಗ್!

Smriti Mandhana Engagement Ring-ಭಾರತ ಮಹಿಳಾ ತಂಡದ ಉಪನಾಯಕಿ ಸ್ಮೃತಿ ಮಂದಾನ ಅವರು ತಮ್ಮ ವಿವಾಹ ಮುಂದೂಡಿಕೆಯ ನಂತರ ಮೊದಲ ಬಾರಿಗೆ ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಂಡಾಗ ಅಭಿಮಾನಿಗಳೆಲ್ಲಾ ಖುಷಿಪಟ್ಟರು. ಆದರೆ ಅವರ ನಿಶ್ಚಿತಾರ್ಥದ ಉಂಗುರ ಕಾ

6 Dec 2025 3:13 pm
ಅನಿಲ್ ಅಂಬಾನಿಗೆ ಸೇರಿದ ಮತ್ತಷ್ಟು ಆಸ್ತಿ ಜಪ್ತಿ - ಈವರೆಗೆ ಮುಟ್ಟುಗೋಲಾದ ಆಸ್ತಿ 10 ಸಾವಿರ ಕೋಟಿ ರೂ.!

ಜಾರಿ ನಿರ್ದೇಶನಾಲಯವು ಉದ್ಯಮಿ ಅನಿಲ್ ಅಂಬಾನಿಯವರಿಗೆ ಸೇರಿದ 1,120 ಕೋಟಿ ರೂ. ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿದೆ. ಯೆಸ್ ಬ್ಯಾಂಕ್‌ಗೆ ಸಂಬಂಧಿಸಿದ ವಂಚನೆ ಪ್ರಕರಣದಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಒಟ್ಟು 10,117 ಕೋಟಿ ರೂ. ಆಸ್

6 Dec 2025 2:36 pm
ಚೀನಾ-ಭಾರತ ಸಂಬಂಧ ವೃದ್ದಿಯಾಗಲು ಗಡಿಯಲ್ಲಿ ಶಾಂತಿ ಮುಖ್ಯ ಎಂದ ಜೈಶಂಕರ್;‌ ಪುಟಿನ್‌ ಭಾರತ ಭೇಟಿ ಬಗ್ಗೆ ಹೇಳಿದ್ದೇನು?

ಹಿಂದೂಸ್ತಾನ್ ಟೈಮ್ಸ್ ಲೀಡರ್‌ಶಿಪ್ ಸಮ್ಮೇಳನದಲ್ಲಿ ಮಾತನಾಡಿದ ವಿದೇಶಾಂಗ ಸಚಿವ ಜೈಶಂಕರ್, ಭಾರತ-ಚೀನಾ ಗಡಿ ಪ್ರದೇಶದಲ್ಲಿ ಶಾಂತಿ ಕಾಪಾಡುವುದು ದ್ವಿಪಕ್ಷೀಯ ಸಂಬಂಧಕ್ಕೆ ಮುಖ್ಯ ಎಂದು ಹೇಳಿದ್ದಾರೆ. ಕೇವಲ ಗಡಿ ಸಮಸ್ಯೆ ಮಾತ್

6 Dec 2025 2:09 pm
ಪುಟಿನ್‌ ಭಾರತ ಭೇಟಿಗೆ ಅಮೆರಿಕ ತಕರಾರು; ಸಾರ್ವಭೌಮತ್ವ ಪ್ರಶ್ನಿಸಲು ನೀವ್ಯಾರು? ಯುಎಸ್‌ ಗಾಯಕ್ಕೆ ಉಪ್ಪು ಸವರಿದ ಜೈಶಂಕರ್‌!

ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಅವರ ಎರಡು ದಿನಗಳ ಭಾರತ ಪ್ರವಾಸ ಅತ್ಯಂತ ಯಶಸ್ವಿಯಾಗಿ ಪೂರ್ಣಗೊಂಡಿದೆ. ಪುಟಿನ್‌ ಅವರ ಭಾರತ ಭೇಟಿಯನ್ನು ಇಡೀ ಜಗತ್ತು ಕಣ್ಣರಳಿಸಿ ನೋಡಿದೆ. ಅಮೆರಿಕವಂತೂ ಈ ಬೆಳವಣಿಗೆಯಿಂದ ಕಿರಿಕಿರಿ

6 Dec 2025 1:40 pm
ಆದಿಚುಂಚನಗಿರಿ ಶ್ರೀಗಳ ಕ್ಷಮೆ ಕೇಳಿದ ಎಚ್ ಡಿಕೆ, ರಾಜಕೀಯ ಬೆಳವಣಿಗೆ ತಮ್ಮ ಹೇಳಿಕೆ ಬಗ್ಗೆ ಸ್ಪಷ್ಟನೆ ಕೊಟ್ಟ ಕೇಂದ್ರ ಸಚಿವ

ಸರಕಾರಿ ಇಲಾಖೆಗಳಲ್ಲಿ 63% ಭ್ರಷ್ಟಾಚಾರ ಆರೋಪ ಮಾಡಿರುವ ಉಪ ಲೋಕಾಯುಕ್ತರ ಹೇಳಿಕೆ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಕೇಂದ್ರ ಸಚಿವರು; ಉಪ ಲೋಕಾಯುಕ್ತರಿಗೆ ಒಂದ್ ನಮಸ್ಕಾರ. ಉಪ ಲೋಕಾಯುಕ್ತರಾಗಿ ಅವರು ಏನ್ ಕೆಲಸ ಮಾಡ್ತಿದ್ದ

6 Dec 2025 1:39 pm
ನಿರಂತರ 20 ಪಂದ್ಯಗಳ ಬಳಿಕ ಟೀಂ ಇಂಡಿಯಾಗೆ ಟಾಸ್ ಸಕ್ಸಸ್; ಕೆಎಲ್ ರಾಹುಲ್ ಮೊಗದಲ್ಲಿ ಖುಷಿಯೋ ಖುಷಿ!

India Toss Win After 20 Consecutive Loss-ನಿರಂತರ 20 ಏಕದಿನ ಪಂದ್ಯಗಳಲ್ಲಿ ಟಾಸ್ ಸೋಲಿನ ಕಹಿ ಅನುಭವಿಸಿರುವ ಭಾರತ ತಂಡ ಕೊನೆಗೂ ಟಾಸ್ ಜಯಿಸಿದೆ. ದಕ್ಷಿಣ ಆಫ್ರಿಕಾ ವಿರುದ್ಧ ರಾಂಚಿ ಮತ್ತು ರಾಯ್ಪುರದಲ್ಲಿ ನಡೆದ ಏಕದಿನ ಪಂದ್ಯಗಳಲ್ಲಿ ಟಾಸ್ ಸೋತಿದ್ದ ನಾ

6 Dec 2025 1:22 pm
National Herald Case : ಡಿಕೆ ಸಹೋದರರಿಗೆ ’ಇಡಿ’ ಸಮನ್ಸ್ - ಅಸಲಿಯತ್ತು ಬಿಚ್ಚಿಟ್ಟ ಡಿಕೆ ಶಿವಕುಮಾರ್

ED Notice to DK Shivakumar : ನ್ಯಾಷನಲ್ ಹೆರಾಲ್ಡ್ ಪ್ರಕರಣದ ತನಿಖೆಯ ಮುಂದುವರಿದ ಭಾಗವಾಗಿ, ಜಾರಿ ನಿರ್ದೇಶನಾಲಯ, ಡಿಕೆ ಶಿವಕುಮಾರ್ ಸಹೋದರರಿಗೆ ಸಮನ್ಸ್ ಜಾರಿ ಮಾಡಿದೆ. ಇದೊಂದು, ದ್ವೇಷದ ರಾಜಕಾರಣ ಮತ್ತು ಕಾನೂನಾತ್ಮಕವಾಗಿ ಇದಕ್ಕೆ ಯಾವ ರೀತ

6 Dec 2025 1:06 pm
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಉತ್ತಮವಾಗಿದೆ, ಅಂಕಿ- ಅಂಶಗಳೇ ಸಾಬೀತು ಮಾಡಿವೆ: ಜಿ ಪರಮೇಶ್ವರ್ ಸಮರ್ಥನೆ

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಉತ್ತಮವಾಗಿದೆ, ಅಂಕಿ- ಅಂಶಗಳೇ ಸಾಬೀತು ಮಾಡಿದ್ದಾವೆ ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ್ ಸಮರ್ಥನೆ ಮಾಡಿಕೊಂಡಿದ್ದಾರೆ. ಬೆಂಗಳೂರಿನಲ್ಲಿ ಶನಿವಾರ ಮಾತನಾಡಿದ ಅವರು, ಬಿಜೆಪಿ ಮತ್ತು ಜೆಡಿಎಸ

6 Dec 2025 12:33 pm
ಗಿಲ್ಲಿ - ರಘು ನಡುವಿನ ಬಿರುಕು ಸರಿಪಡಿಸ್ತಾರಾ ಸುದೀಪ್?

ಗಿಲ್ಲಿ - ರಘು ನಡುವಿನ ಬಿರುಕು ಸರಿಪಡಿಸ್ತಾರಾ ಸುದೀಪ್?

6 Dec 2025 12:29 pm
Smriti Mandhana: ಪಲಾಶ್‌ ಜೊತೆ ಮದುವೆ ರದ್ದಾದ ಬಳಿಕ‌ ಸ್ಮೃತಿ ಮೊದಲ ಪೋಸ್ಟ್, ʼಮೈ ಬೇಬಿ ಗರ್ಲ್‌ ಇಸ್‌ ಬ್ಯಾಕ್‌ʼ ಎಂದು ಅಭಿಮಾನಿಗಳ ಸಂತಸ

ಭಾರತ ಮಹಿಳಾ ಕ್ರಿಕೆಟ್ ತಂಡದ ಉಪನಾಯಕಿ ಸ್ಮೃತಿ ಮಂದಾನ ಮತ್ತು ಸಂಗೀತ ನಿರ್ದೇಶಕ ಪಲಾಶ್ ಮುಚ್ಚಲ್ ಅವರ ವಿವಾಹವು ಕುಟುಂಬದ ಆರೋಗ್ಯ ಸಮಸ್ಯೆಗಳಿಂದಾಗಿ ರದ್ದಾಗಿತ್ತು. ಇದಾದ ಬಳಿಕ ಸೈಲೆಂಟಾಗಿದ್ದಸ್ಮೃತಿ ಮಂದಾನ ಇದೀಗ ಸಾಮಾಜಿ

6 Dec 2025 12:26 pm
ವ್ಲಾಡಿಮಿರ್‌ ಪುಟಿನ್‌ ಮೋದಿ ಭಕ್ತರ ʻನ್ಯೂ ಡ್ಯಾಡಿʼ ಎಂದ ಕೇರಳ ಕಾಂಗ್ರೆಸ್;‌ ರಾಜತಾಂತ್ರಿಕ ಸಭ್ಯತೆ ಮರೆತ ವಿಪಕ್ಷ!

ದೇಶದ ಆಂತರಿಕ ರಾಜಕಾರಣದ ಕೆಸರನ್ನು ಜಾಗತಿಕ ವೇದಿಕೆಗೆ ಎರಚಬಾರದು ಎಂಬ ಸಾಮಾನ್ಯ ಜ್ಞಾನ, ಭಾರತದ ಪ್ರಜಾತಂತ್ರ ವ್ಯವಸ್ಥೆ ಬಲ್ಲ ಯಾರಿಗಾದರೂ ಇದ್ದೇ ಇರುತ್ತದೆ. ಆದರೆ ಕೇರಳ ಕಾಂಗ್ರೆಸ್‌ ಘಟಕ ಈ ರಾಜತಾಂತ್ರಿಕ ಸಭ್ಯತೆಯನ್ನು ಮರ

6 Dec 2025 12:05 pm
‘ನಮಗೇನು ತೆವಲಾ ನಿಮಗೆಲ್ಲಾ ತಿನ್ನಿಸಬೇಕು ಅಂತ’ ಎಂದ ರಘು!

‘ನಮಗೇನು ತೆವಲಾ ನಿಮಗೆಲ್ಲಾ ತಿನ್ನಿಸಬೇಕು ಅಂತ’ ಎಂದ ರಘು!

6 Dec 2025 10:49 am
ಸೋದರತ್ತೆ ಮಗನ ಮದುವೆಯಲ್ಲಿ ಸಾನ್ವಿ ಸುದೀಪ್

ಸೋದರತ್ತೆ ಮಗನ ಮದುವೆಯಲ್ಲಿ ಸಾನ್ವಿ ಸುದೀಪ್

6 Dec 2025 7:55 am
ರಾಶಿಕಾನ ನೋಡಿದ್ರೆ ಮೈಯೆಲ್ಲಾ ಉರೀತಾ ಇತ್ತು!

ರಾಶಿಕಾನ ನೋಡಿದ್ರೆ ಮೈಯೆಲ್ಲಾ ಉರೀತಾ ಇತ್ತು!

5 Dec 2025 7:39 pm
ಗಿಲ್ಲಿ, ರಕ್ಷಿತಾ, ಅಶ್ವಿನಿ ಗೌಡ ಬಿಟ್ರೆ ಎಲ್ರೂ ವೀಕ್!

ಗಿಲ್ಲಿ, ರಕ್ಷಿತಾ, ಅಶ್ವಿನಿ ಗೌಡ ಬಿಟ್ರೆ ಎಲ್ರೂ ವೀಕ್!

5 Dec 2025 7:36 pm
ಧ್ರುವಂತ್‌ ಎಷ್ಟು ಚೀಪ್‌ ಅನಿಸ್ತು!

ಧ್ರುವಂತ್‌ ಎಷ್ಟು ಚೀಪ್‌ ಅನಿಸ್ತು!

5 Dec 2025 7:35 pm
MH370: 11 ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ವಿಮಾನಕ್ಕೆ ಮತ್ತೆ ಹುಡುಕಾಟ! ಮಲೇಷ್ಯಾ ಸರ್ಕಾರದ ಹೊಸ ಚಾಲೆಂಜ್‌!

MH370: 11 ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ವಿಮಾನಕ್ಕೆ ಮತ್ತೆ ಹುಡುಕಾಟ! ಮಲೇಷ್ಯಾ ಸರ್ಕಾರದ ಹೊಸ ಚಾಲೆಂಜ್‌!

5 Dec 2025 7:34 pm
ಜಗತ್ತಿಗೆ ತಾಮ್ರದ ಆಪತ್ತು; ಕಾಪರ್‌ಗಾಗಿ ಶುರುವಾಯ್ತು ಮಹಾಯುದ್ಧ! ಚಿನ್ನದಷ್ಟೇ ದುಬಾರಿ? ಭಾರತಕ್ಕೇನು ಎಫೆಕ್ಟ್‌?

ಜಗತ್ತಿಗೆ ತಾಮ್ರದ ಆಪತ್ತು; ಕಾಪರ್‌ಗಾಗಿ ಶುರುವಾಯ್ತು ಮಹಾಯುದ್ಧ! ಚಿನ್ನದಷ್ಟೇ ದುಬಾರಿ? ಭಾರತಕ್ಕೇನು ಎಫೆಕ್ಟ್‌?

5 Dec 2025 7:34 pm
ಮನೆ ಸಾಲದ EMI ಇಳಿಕೆ; FD ಇಟ್ಟವರಿಗೆ ಶಾಕ್‌, ಆರ್‌ಬಿಐನಿಂದ ರೆಪೋ ರೇಟ್‌ ಮತ್ತೆ ಕಟ್‌! ಏನೆಲ್ಲಾ ಆಗುತ್ತೆ ಗೊತ್ತಾ?

ಮನೆ ಸಾಲದ EMI ಇಳಿಕೆ; FD ಇಟ್ಟವರಿಗೆ ಶಾಕ್‌, ಆರ್‌ಬಿಐನಿಂದ ರೆಪೋ ರೇಟ್‌ ಮತ್ತೆ ಕಟ್‌! ಏನೆಲ್ಲಾ ಆಗುತ್ತೆ ಗೊತ್ತಾ?

5 Dec 2025 7:33 pm
ಕೋಟಿ ಬೆಲೆಯ ಕಾರು ಬಿಟ್ಟು ಫಾರ್ಚುನರ್ ಏರಿದ್ದೇಕೆ ಪುಟಿನ್‌-ಮೋದಿ? ಪಾಶ್ಚಿಮಾತ್ಯರಿಗೆ ಶಾಕ್‌! ಮೋದಿ ಹೇಳಿದ್ದೇನು?

ಕೋಟಿ ಬೆಲೆಯ ಕಾರು ಬಿಟ್ಟು ಫಾರ್ಚುನರ್ ಏರಿದ್ದೇಕೆ ಪುಟಿನ್‌-ಮೋದಿ? ಪಾಶ್ಚಿಮಾತ್ಯರಿಗೆ ಶಾಕ್‌! ಮೋದಿ ಹೇಳಿದ್ದೇನು?

5 Dec 2025 7:32 pm
ಹೊಸ ಕಾರು ಖರೀದಿಸಿದ ಡ್ರೋನ್‌ ಪ್ರತಾಪ್

ಹೊಸ ಕಾರು ಖರೀದಿಸಿದ ಡ್ರೋನ್‌ ಪ್ರತಾಪ್

5 Dec 2025 6:59 pm
Low blood: ಈ ಆಹಾರಗಳನ್ನು ತಿಂದ್ರೆ ರಕ್ತದ ಸಮಸ್ಯೆ ಬರುವುದಿಲ್ಲ| Dr Akshata Nayak

Low blood: ಈ ಆಹಾರಗಳನ್ನು ತಿಂದ್ರೆ ರಕ್ತದ ಸಮಸ್ಯೆ ಬರುವುದಿಲ್ಲ| Dr Akshata Nayak

5 Dec 2025 6:36 pm
ʻಎಚ್ಚರಿಕೆಯಿಂದಿರಿʼ ಗಿಲ್ಲಿಗೆ ವಾರ್ನ್‌ ಮಾಡಿದ್ಯಾಕೆ ಚೈತ್ರಾ ಕುಂದಾಪುರ?

ʻಎಚ್ಚರಿಕೆಯಿಂದಿರಿʼ ಗಿಲ್ಲಿಗೆ ವಾರ್ನ್‌ ಮಾಡಿದ್ಯಾಕೆ ಚೈತ್ರಾ ಕುಂದಾಪುರ?

5 Dec 2025 4:25 pm
ಬೆಂಗಳೂರಿನಲ್ಲಿ ಜರುಗಿದ ಸುದೀಪ್‌ ಅಕ್ಕನ ಮಗನ ವಿವಾಹ ಆರತಕ್ಷತೆ

ಬೆಂಗಳೂರಿನಲ್ಲಿ ಜರುಗಿದ ಸುದೀಪ್‌ ಅಕ್ಕನ ಮಗನ ವಿವಾಹ ಆರತಕ್ಷತೆ

5 Dec 2025 9:52 am
ರಕ್ಷಿತಾ ಕೊಡುವ ಕಾರಣಗಳಿಗೆ ಅರ್ಥವೇ ಇಲ್ಲ!

ರಕ್ಷಿತಾ ಕೊಡುವ ಕಾರಣಗಳಿಗೆ ಅರ್ಥವೇ ಇಲ್ಲ!

5 Dec 2025 9:07 am