SENSEX
NIFTY
GOLD
USD/INR

Weather

21    C
... ...View News by News Source
Karnataka Rains: ಚಂಡಮಾರುತ ಪ್ರಸರಣ: ಇಂದಿನಿಂದ 5 ದಿನ ಭಾರೀ ಮಳೆ! 'ರೆಡ್ ಅಲರ್ಟ್' ಘೋಷಣೆ

ಬೆಂಗಳೂರು, ಮೇ 19: ರಾಜ್ಯಾದ್ಯಂತ ಪೂರ್ವ ಮುಂಗಾರು ಮಳೆ ಅಬ್ಬರ ಮುಂದುವರಿದಿದೆ. ಕರಾವಳಿ ಜಿಲ್ಲೆಗಳು ಹಾಗೂ ಒಳನಾಡಿನ ಜಿಲ್ಲೆಗಳಾದ್ಯಂತ ಆಗಾಗ ಭಾರೀ ಮಳೆ ಆಗುತ್ತಿದೆ. ಗುಡುಗು ಸಹಿತ ಅತ್ಯಧಿಕ ಮಳೆ ಆರ್ಭಟ ಇಂದಿನಿಂದ ಮುಂದಿನ 05 ದಿನ

19 May 2025 6:47 am
Horoscope Today: ಈ ರಾಶಿಯವರು ಮುಟ್ಟಿದ್ದೆಲ್ಲಾ ಚಿನ್ನ: 12 ರಾಶಿ ಭವಿಷ್ಯ ಇಲ್ಲಿದೆ

2025 ಮೇ 19 ರ ಸೋಮವಾರ, ಪ್ರತಿಯೊಂದು ರಾಶಿಗೂ ಅದರದ್ದೇ ಆದ ಅಧಿಪತಿಗಳಿರುತ್ತಾರೆ. ಈ ರಾಶಿಯವರಿಗೆ ಸೂರ್ಯ ದೇವ ಸುಮಾರು ಒಂದು ತಿಂಗಳಲ್ಲಿ ರಾಶಿಯನ್ನು ಬದಲಾಯಿಸುತ್ತಾನೆ. ಈ ರಾಶಿಯವರು ಕೆಲಸದ ಒತ್ತಡದ ಜೊತೆಗೆ ಮನಸ್ಸಿಗೂ ಸಂತೋಷ ಸಿಗು

19 May 2025 6:25 am
Gaza War: ಇಸ್ರೇಲ್ ದಾಳಿಯಲ್ಲಿ 130ಕ್ಕೂ ಹೆಚ್ಚು ಗಾಜಾ ಪ್ರಜೆಗಳು ಬಲಿ?

ರಕ್ತ.. ರಕ್ತ.. ರಕ್ತ.. ಮಧ್ಯಪ್ರಾಚ್ಯ ಭಾಗದಲ್ಲಿ ರಕ್ತಪಾತ ಜೋರಾಗಿದೆ. ಗಾಜಾ ಪಟ್ಟಿಯಲ್ಲಿ ಹಿಂಸಾಚಾರ ಜೋರಾಗಿದ್ದು, ನರಳಾಟ ಕೂಡ ಹೆಚ್ಚಾಗಿದೆ. ಎಲ್ಲಿ ನೋಡಿದರೂ ಪೀಸ್ ಆಗಿ ಬಿದ್ದ ಕಟ್ಟಡಗಳು ನಗರದ ತುಂಬಾ ಶವ ಕೊಳೆತ ವಾಸನೆ. ಕುಡಿಯಲ

18 May 2025 11:45 pm
DC vs GT: ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ಗೆದ್ದ ಗುಜರಾತ್ ಟೈಟಾನ್ಸ್; ಪ್ಲೇ ಆಫ್ ತಲುಪಿದ ಮೂರು ತಂಡಗಳು

ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2025ರ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಗುಜರಾತ್ ಟೈಟಾನ್ಸ್ ಅಮೋಘ ಗೆಲುವು ಸಾಧಿಸಿದೆ. ಗುಜರಾತ್ ಟೈಟಾನ್ಸ್ ಗೆಲುವಿನ ಮೂಲಕ ಒಂದೇ ಬಾರಿಗೆ ಮೂರು ತಂಡಗಳು ಪ್

18 May 2025 11:41 pm
Ukraine War: ಉಕ್ರೇನ್ ಅಧ್ಯಕ್ಷನಿಗೆ ಎಚ್ಚರಿಕೆ ಸಂದೇಶ ನೀಡಿದ ವ್ಲಾದಿಮಿರ್ ಪುಟಿನ್!

ಉಕ್ರೇನ್ ಮಾಡುತ್ತಿರುವ ಕೆಲಸಕ್ಕೆ ರಷ್ಯಾ ಕೊತ ಕೊತ ಕುದಿಯುತ್ತಿದ್ದು, ಯಾವುದೇ ಕ್ಷಣದಲ್ಲಿ ಪರಮಾಣು ಯುದ್ಧ ಶುರುವಾಗುವ ಭಯ ಕಾಡುತ್ತಿದೆ. ಉಕ್ರೇನ್ &ರಷ್ಯಾ ಯುದ್ಧ ಇದೀಗ ನೋಡುತ್ತಿದ್ದರೆ ಇನ್ನೇನು ಕೆಲವೇ ದಿನಗಳಲ್ಲಿ ಯುದ್ಧ

18 May 2025 11:25 pm
KL Rahul: ವಿರಾಟ್ ಕೊಹ್ಲಿ ದಾಖಲೆ ಮುರಿದ ಕೆಎಲ್ ರಾಹುಲ್

ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಕೆಎಲ್ ರಾಹುಲ್ ಗುಜರಾತ್ ಟೈಟಾನ್ಸ್ ವಿರುದ್ಧ ಅಮೋಘ ಶತಕ ಗಳಿಸಿದರು. ಆರಂಭಿಕರಾಗಿ ಕಣಕ್ಕಿಳಿದ ಅವರು 65 ಎಸೆತಗಳಲ್ಲಿ 14 ಬೌಂಡ

18 May 2025 10:32 pm
IPL 2025: ಸನ್‌ರೈಸರ್ಸ್ ಹೈದರಾಬಾದ್‌ ಸ್ಟಾರ್ ಆಟಗಾರನಿಗೆ ಕೋವಿಡ್ ಸೋಂಕು ದೃಢ

ಭಾರತ ಪಾಕಿಸ್ತಾನ ನಡುವಿನ ಉದ್ವಿಗ್ನ ಪರಿಸ್ಥಿತಿಯಿಂದಾಗಿ ಒಂದು ವಾರ ಸ್ಥಗಿತಗೊಂಡಿದ್ದ ಐಪಿಎಲ್ 2025ರ ಪಂದ್ಯಾವಳಿ ಮತ್ತೆ ಆರಂಭವಾಗಿದೆ. ಪಂದ್ಯಾವಳಿ ಮುಗಿಯುವುದು ತಡವಾದ ಕಾರಣ ಹಲವು ವಿದೇಶಿ ಆಟಗಾರರ ಲಭ್ಯತೆ ಈಗಾಗಲೇ ಕಾಡುತ್

18 May 2025 8:17 pm
ಕೊಲೆ ಯತ್ನ ಆರೋಪ: ಪ್ರಧಾನಿ ಪಾತ್ರದಲ್ಲಿ ಮಿಂಚಿದ್ದ ಖ್ಯಾತ ನಟಿ ಬಂಧನ

ಬಾಂಗ್ಲಾದೇಶದ ಜನಪ್ರಿಯ ಸಿನಿಮಾ ನಟಿ ನುಸ್ರತ್ ಫರಿಯಾ ಅವರನ್ನು ಬಾಂಗ್ಲಾದೇಶ ಪೊಲೀಸರು ಬಂಧಿಸಿದ್ದಾರೆ. ಭಾನುವಾರ ಬಾಂಗ್ಲಾದೇಶದಿಂದ ಥೈಲ್ಯಾಂಡ್‌ಗೆ ಪರಾರಿಯಾಗಲು ಯತ್ನಿಸುತ್ತಿದ್ದ ಅವರನ್ನು ಢಾಕಾದ ಹಜರತ್ ಶಹಜಲಾಲ್ ಅಂತರ

18 May 2025 7:05 pm
BY Vijayendra: ಸರ್ವಪಕ್ಷ ಸಂಸದರ ನಿಯೋಗದಲ್ಲಿ ಶಶಿ ತರೂರ್ ಸೇರ್ಪಡೆ ಕಾಂಗ್ರೆಸ್‌ಗೆ ಅಸೂಯೆ

ಪಾಕಿಸ್ತಾನದ ಭೋತ್ಪಾದನೆ ಹಾಗೂ ಇತ್ತೀಚಿನ ಆಪರೇಷನ್‌ ಸಿಂಧೂರ್‌ ಬಗ್ಗೆ ತನ್ನ ಮಿತ್ರರಾಷ್ಟ್ರಗಳಿಗೆ ಮಾಹಿತಿ ನೀಡಲು ಭಾರತವು ಸರ್ವ ಪಕ್ಷಗಳ ಸಂಸದರ ನಿಯೋಗ ರಚಿಸಿದೆ. ಇದರಲ್ಲಿ ಕಾಂಗ್ರೆಸ್ ನಾಯಕ ಶಶಿ ತರೂರ್‌ ಅವರಿಗೂ ಸ್ಥಾನ ನ

18 May 2025 5:56 pm
RCB vs KKR: ಮಳೆಯಿಂದ ಪಂದ್ಯ ರದ್ದು; ಟಿಕೆಟ್ ಹಣ ವಾಪಸ್

ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯ ಮಳೆಯಿಂದ ರದ್ದಾಗಿದ್ದು ಅಭಿಮಾನಿಗಳಿಗೆ ಭಾರಿ ಬೇಸರ ಮೂಡಿಸಿದೆ. ಅದರಲ್ಲೂ ವಿರಾಟ್ ಕೊಹ್ಲಿ ಟೆಸ್ಟ್ ವಿದಾಯ ಹೇಳ

18 May 2025 5:43 pm
School Holiday: ರಾಜ್ಯದಲ್ಲಿ ಶಾಲಾ ಬೇಸಿಗೆ ರಜೆ ವಿಸ್ತರಣೆ ಕುರಿತು ಶಿಕ್ಷಣ ಇಲಾಖೆ ಕೊಟ್ಟ ಸ್ಪಷ್ಟನೆ ಏನು?

School Holiday: ಈಗಾಗಲೇ ರಾಜ್ಯದಲ್ಲಿ ಶಾಲಾ ಪರೀಕ್ಷೆಗಳು ಮುಗಿದಿದ್ದು, ಬೇಸಿಗೆ ರಜೆಯನ್ನು ಸಹ ಘೋಷಣೆ ಮಾಡಲಾಗಿದೆ. ಇನ್ನೂ ಇದೀಗ ಈ ರಜೆಯನ್ನು ಮತ್ತೆ ವಿಸ್ತರಣೆ ಮಾಡಲಾಗುತ್ತದೆ ಎನ್ನುವ ಸುದ್ದಿಗಳು ಹಬ್ಬಿದ್ದವು. ಇದರ ಬೆನ್ನಲ್ಲೇ ಈ ಬ

18 May 2025 4:51 pm
IPL 2025: ಐಪಿಎಲ್‌ 2025 ಟೂರ್ನಿಯಿಂದ ಹೊರಬಿದ್ದ ತಂಡಗಳು.. ಆರ್‌ಸಿಬಿ ಕಥೆ ಏನು?

IPL 2025 Playoffs: ಅರ್ಧಕ್ಕೆ ರದ್ದಾಗಿಂದ ಐಪಿಎಲ್‌ 2025 ಟೂರ್ನಿ ಇದೀಗ ಮತ್ತೆ ಶನಿವಾರದಿಂದ ಆರಂಭ ಆಗಿದೆ. ಈಗಾಗಲೇ ನಾಲ್ಕು ತಂಡಗಳು ಪ್ಲೇ ಆಫ್‌ ರೇಸ್‌ನಿಂದ ಹೊರಬಿದ್ದು, ಇನ್ನೂ ಆರು ತಂಡಗಳು ಭಾರೀ ಪೈಪೋಟಿ ನಡೆಸುತ್ತಿವೆ. ಹಾಗಾದ್ರೆ ಸಂಪೂರ

18 May 2025 4:19 pm
ಚಾರ್‌ಮಿನಾರ್‌ ಬಳಿ ಭೀಕರ ಬೆಂಕಿ ಅವಘಡ: ಮಕ್ಕಳು ಸೇರಿ 17 ಮಂದಿ ಸಾವು

ತೆಲಂಗಾಣ ರಾಜಧಾನಿ ಹೈದರಾಬಾದ್‌ನ ಚಾರ್‌ಮಿನಾರ್‌ ಬಳಿ ಭೀಕರ ಬೆಂಕಿ ಅವಘಡ ಸಂಭವಿಸಿದ್ದು, 6 ಮಕ್ಕಳು ಸೇರಿದಂತೆ ಕನಿಷ್ಠ 17 ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಚಾರ್‌ಮಿನಾರ್‌ ಪಕ್ಕದಲ್ಲಿರುವ ಆಭರಣ ಅಂಗಡಿಯಲ್ಲಿ ಬ

18 May 2025 3:48 pm
0002 ಆರ್‌ಸಿಬಿ ಅಭಿಮಾನಿಗಳು ಅರೆಸ್ಟ್, ಬೆಂಗಳೂರು ಪೊಲೀಸರಿಂದ ದಿಢೀರ್... Virat Kohli

ಆರ್‌ಸಿಬಿ ಅಭಿಮಾನಿಗಳು ನೋವಿನಲ್ಲಿ ಇದ್ದಾರೆ, ಭಾರತ &ಪಾಕಿಸ್ತಾನ ಯುದ್ಧದ ನಂತರ 2025 ಐಪಿಎಲ್ ಟೂರ್ನಿ ನಡೆಯುವುದೇ ಅನುಮಾನ ಎನ್ನಲಾಗಿತ್ತು. ದಿಢೀರ್ ಐಪಿಎಲ್ ಆಟವನ್ನ ನಿಲ್ಲಿಸಿದ್ದು ಕ್ರಿಕೆಟ್ ಅಭಿಮಾನಿಗಳಿಗೆ ನೋವು ತಂದಿತ್ತ

18 May 2025 3:20 pm
ವಿರಾಟ್ ಕೊಹ್ಲಿ ಅಭಿಮಾನಿಗಳಿಗೆ ಮತ್ತೊಂದು ಆಘಾತ, 2025 ಐಪಿಎಲ್ ನಂತರ ಕಿಂಗ್ ಕೊಹ್ಲಿ ನಿವೃತ್ತಿ... Virat Kohli

ವಿರಾಟ್ ಕೊಹ್ಲಿ ಕ್ರಿಕೆಟ್ ಲೋಕದ ಕಿಂಗ್ ಆಗಿ ಮೆರೆಯುತ್ತಿರುವ ಸ್ಟಾರ್, ಆದರೆ ದಿಢೀರ್ ಅಂತಾ ವಿರಾಟ್ ಕೊಹ್ಲಿ ಕ್ರಿಕೆಟ್ ಲೋಕಕ್ಕೇ ವಿದಾಯ ಹೇಳುತ್ತಿದ್ದಾರೆ. ಸರಿಯಾಗಿ 1 ವರ್ಷದ ಹಿಂದೆ ಟಿ20 ಕ್ರಿಕೆಟ್ ನಿವೃತ್ತಿ ಘೋಷಣೆ ಮಾಡಿದ

18 May 2025 2:00 pm
RCB Playoff Prediction: ಆರ್‌ಸಿಬಿ ಪ್ಲೇ ಆಫ್‌ ಭವಿಷ್ಯ: ಮೇ 18ರಂದು ಆರೆಂಜ್ ಮತ್ತು ಪರ್ಪಲ್ ಕ್ಯಾಪ್..

IPL 2025 RCB Playoffs Prediction: ಭಾರತ-ಪಾಕ್‌ ನಡುವೆ ಪರಿಸ್ಥಿತಿ ಉಗ್ವಿಗ್ನಗೊಂಡ ಕಾರಣ ಐಪಿಎಲ್‌ 2025 ಟೂರ್ನಿಯನ್ನು ಅರ್ಧಕ್ಕೆ ರದ್ದಪಡಿಸಿ ಮುಂದೂಡಲಾಗಿತ್ತು. ಇದೀಗ ಪರಿಸ್ಥಿತಿ ಸುಧಾರಿಸಿದ ಹಿನ್ನೆಲೆ ಮತ್ತೆ ಮುಂದುವರೆಸಲಾಗಿದೆ. ಹೊಸ ವೇಳೆಪಟ

18 May 2025 12:40 pm
Karnataka Rains: ರಾಜ್ಯದ ಹಲವು ಜಿಲ್ಲೆಗಳಲ್ಲಿ ಮೇ 22ರ ವರೆಗೂ ಗುಡುಗು, ಮಿಂಚು ಸಹಿತ ಭಾರೀ ಮಳೆ ಮುನ್ಸೂಚನೆ

Karnataka Rains: ರಾಜ್ಯದಲ್ಲಿ ನೈರುತ್ಯ ಮನ್ಸೂನ್‌ ಆರಂಭವಾಗಿದ್ದು, ಬಹುತೇಕ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುತ್ತಿದೆ. ಹಾಗೆಯೇ ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಹಿನ್ನೆಲೆ ಮುಂದಿನ ನಾಲ್ಕು ದಿನಗಳ ಕಾಲ ಗುಡುಗು, ಮಿಂಚು ಸಹಿತ ಭಾರೀ

18 May 2025 11:43 am
ಭೂ ವೀಕ್ಷಣಾ ಉಪಗ್ರಹದ ಉಡ್ಡಯನ ವಿಫಲ: ಇಸ್ರೋ

ಅಮರಾವತಿ, ಮೇ 18: ಭಾನುವಾರ ಕೈಗೊಂಡಿದ್ದ ಭೂ ವೀಕ್ಷಣಾ ಉಪಗ್ರಹದ ಉಡ್ಡಯನ ವಿಫಲವಾಗಿದೆ ಎಂದು ಇಸ್ರೋ ಹೇಳಿದೆ. ಆಂಧ್ರ ಪ್ರದೇಶ ರಾಜ್ಯದ ಶ್ರೀಹರಿಕೋಟದಲ್ಲಿರುವ ಉಪಗ್ರಹ ಉಡಾವಣಾ ಕೇಂದ್ರದಿಂದ ಇಂದು ಬೆಳಗ್ಗೆ ಪಿಎಸ್‌ಎಲ್‌ವಿ-ಸಿ61 ರ

18 May 2025 10:51 am
ಹೊಸ ಇಲಾಖೆ ರಚಿಸುವ ಬಗ್ಗೆ ಸಿಎಂ ಸಿದ್ದರಾಮಯ್ಯ ಮಹತ್ವದ ಮಾಹಿತಿ

ಸದ್ಯ ರಾಜ್ಯದಲ್ಲಿರುವ ವಿವಿಧ ಇಲಾಖೆಗಳ ಜೊತೆಗೆ ಮತ್ತೊಂದು ಹೊಸ ಇಲಾಖೆ ರಚಿಸುವ ಕುರಿತು ಸಿಎಂ ಸಿದ್ದರಾಮಯ್ಯ ಮಹತ್ವದ ಮಾಹಿತಿ ನೀಡಿದ್ದಾರೆ. ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘ ಆಯೋಜಿಸಿದ್ದ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ

18 May 2025 10:48 am
IMD Weather Forecast: ಗುಡುಗು, ಮಿಂಚು ಸಹಿತ ರಣಭೀಕರ ಮಳೆ ಮುನ್ಸೂಚನೆ

IMD Weather Forecast: ಅಂಡಮಾನ್‌ ಮತ್ತು ಬಂಗಾಳಕೊಲ್ಲಿಯಲ್ಲಿ ಶಕ್ತಿ ಚಂಡಮಾರುತ ಸೃಷ್ಟಿಯಾಗಿದೆ. ಈ ಹಿನ್ನಲೆ ದೇಶದ ಬಹುತೇಕ ರಾಜ್ಯಗಳಲ್ಲಿ ರಣಭೀಕರ ಬಿಸಿಲಿನ ನಡುವೆಯೂ ಭಾರೀ ಮಳೆ ಮುಂದುವರೆದಿದೆ. ಹಾಗೆಯೇ ಈ ಭಾಗಗಳಲ್ಲಿ ಮೇ 23ರ ವರೆಗೂ ಗುಡು

18 May 2025 9:12 am
ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ಜನೌಷಧಿ ಕೇಂದ್ರ, ಆದೇಶ

ಬೆಂಗಳೂರು, ಮೇ 18: ಕರ್ನಾಟಕದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸರ್ಕಾರಿ ಆಸ್ಪತ್ರೆಗಳ ಆವರಣದಲ್ಲಿ ಜನೌಷಧಿ ಕೇಂದ್ರಗಳನ್ನು ಹಂಚಿಕೆ ಮಾಡುವ ಕುರಿತು ಆದೇಶವೊಂದನ್ನು ಹೊರಡಿಸಿದೆ. ಸರ್ಕಾರದ ಆದೇಶ ದಿನಾಂಕ 29/09/2016, ಆದೇಶ ಸಂಖ್

18 May 2025 8:21 am
Weekly Horoscope 2025: ಹಣಕಾಸು, ಆರೋಗ್ಯ, ಪ್ರೇಮ: ಈ ವಾರ 12 ರಾಶಿಗಳ ಭವಿಷ್ಯ ಹೇಗಿದೆ?

ಮೇ ತಿಂಗಳ ನಾಲ್ಕನೇ ವಾರ ಶುರುವಾಗಲಿದೆ. ಈ ವಾರ ಹೇಗಿರಲಿದೆ ಎಂದು ತಿಳಿದುಕೊಳ್ಳುವ ಕುತೂಹಲ ಪ್ರತಿಯೊಬ್ಬರಿಗೂ ಇರುತ್ತದೆ. ಹಾಗಾದರೆ ಮುಂಬರುವ ವಾರ ದ್ವಾದಶಿ ರಾಶಿಗಳ ಆರೋಗ್ಯ, ಹಣಕಾಸು, ಆರ್ಥಿಕ, ಪ್ರೇಮ, ಕೌಟುಂಬಿಕ, ಸಾಮಾಜಿಕ, ಆರ

18 May 2025 8:00 am
Gold Price on May 18: ನಿಮ್ಮೂರಲ್ಲಿ ಬಂಗಾರ ದರ ಎಷ್ಟಿದೆ ತಿಳಿಯಿರಿ: ಮೇ 18ರ ದರ ಪಟ್ಟಿ ಇಲ್ಲಿದೆ

Gold Price on May 18: ಬಂಗಾರ ದರದಲ್ಲಿ ಹಾವು ಏಣಿ ಆಟದಂತೆ ಏರಿಳಿತ ಆಗುತ್ತಲೇ ಇರುತ್ತದೆ. ಹಾಗಾದರೆ ಇಂದು (ಮೇ 18) ಕರ್ನಾಟಕ ರಾಜಧಾನಿ ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಬಂಗಾರ, ಬೆಳ್ಳಿ ದರ ಎಷ್ಟಿದೆ ಎನ್ನುವ ಸಂಪೂರ್ಣ ಅಂಕಿಅಂಶ

18 May 2025 6:45 am
Horoscope Today: ಈ ರಾಶಿಯವರು ತಮ್ಮ ಯಶಸ್ಸಿನ ಹಾದಿಗೆ ಎಚ್ಚರಿಕೆಯಿಂದ ಮುನ್ನಡೆಯಿರಿ: 12 ರಾಶಿ ಭವಿಷ್ಯ ಇಲ್ಲಿದೆ

2025 ಮೇ 17 ರ ಶನಿವಾರ, ವೈದಿಕ ಜ್ಯೋತಿಷ್ಯದಲ್ಲಿ, ಸೂರ್ಯ ದೇವರನ್ನು ಗ್ರಹಗಳ ರಾಜ ಎಂದು ಕರೆಯಲಾಗುತ್ತದೆ. ಅಲ್ಲದೆ, ಸೂರ್ಯ ದೇವ ಸುಮಾರು ಒಂದು ತಿಂಗಳಲ್ಲಿ ರಾಶಿಯನ್ನು ಬದಲಾಯಿಸುತ್ತಾನೆ. ಈ ರಾಶಿಯವರು ಆರೋಗ್ಯದ ಬಗ್ಗೆ ಕಾಳಜಿ ಇರಲಿ.

18 May 2025 6:00 am
RCB: ಪ್ಲೇಆಫ್‌ ಸನಿಹದಲ್ಲಿ ಆರ್‌ಸಿಬಿ; ಮುಂದಿನ ಎದುರಾಳಿ ಯಾರು?

ಭಾರತ ಪಾಕಿಸ್ತಾನ ನಡುವಿನ ಉದ್ವಿಗ್ನ ಪರಿಸ್ಥಿತಿಯಿಂದಾಗಿ ಒಂದು ವಾರ ಸ್ಥಗಿತಗೊಂಡಿದ್ದ ಐಪಿಎಲ್ ಪಂದ್ಯಾವಳಿ ಮತ್ತೆ ಆರಂಭವಾಗಿದೆ. ಆದರೆ ಮರು ಆರಂಭದ ಮೊದಲ ಪಂದ್ಯವೇ ಮಳೆಯಿಂದ ರದ್ದಾಗಿರುವುದು ಅಭಿಮಾನಿಗಳಿಗೆ ನಿರಾಸೆ ಮೂಡಿ

17 May 2025 11:31 pm
2025 ಐಪಿಎಲ್ ಕಪ್ ಗೆಲ್ಲಬೇಕಿದ್ದ ಆರ್‌ಸಿಬಿ ತಂಡಕ್ಕೆ ಆಘಾತ... RCB vs KKR

ಕನ್ನಡಿಗರ ರಾಜಧಾನಿ ಬೆಂಗಳೂರು ತಂಡವನ್ನು ಪ್ರತಿನಿಧಿಸುವ ನಮ್ಮ ಆರ್‌ಸಿಬಿ ತಂಡಕ್ಕೆ, ಕೋಟಿ ಕೋಟಿ ಅಭಿಮಾನಿಗಳ ಬೆಂಬಲ ಇದೆ. ಆರ್‌ಸಿಬಿ ಅಂದ್ರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಕ್ರಿಕೆಟ್ ಲೋಕದಲ್ಲಿ ಒಂದು ಹವಾ ಕೂಡ ಇ

17 May 2025 11:02 pm
ಪಾಕಿಸ್ತಾನದ ಪರ ಬೇಹುಗಾರಿಕೆ ನಡೆಸಿದ್ದಕ್ಕೆ ಬಂಧನ; ಯಾರು ಈ ಯೂಟ್ಯೂಬರ್ ಜ್ಯೋತಿ ಮಲ್ಹೋತ್ರಾ?

ಜನಪ್ರಿಯ ಟ್ರಾವೆಲ್ ಯೂಟ್ಯೂಬರ್ ಜ್ಯೋತಿ ಮಲ್ಹೋತ್ರಾ ಅವರನ್ನು ಪಾಕಿಸ್ತಾನದ ಪರ ಬೇಹುಗಾರಿಕೆ ನಡೆಸಿದ ಆರೋಪದ ಮೇಲೆ ಬಂಧಿಸಲಾಗಿದೆ. 3.70 ಲಕ್ಷಕ್ಕೂ ಹೆಚ್ಚು ಚಂದಾದಾರರನ್ನು ಹೊಂದಿರುವ ಟ್ರಾವೆಲ್ ವಿತ್ ಜೋ ಹೆಸರಿನ ಟ್ರಾವೆಲ್‌

17 May 2025 10:52 pm
Virat Kohli: ಆರ್‌ಸಿಬಿ ಅಭಿಮಾನಿಗಳಿಗೆ ಜೊತೆಯಾದ ಬಿಳಿ ಪಾರಿವಾಳಗಳು! ವಿರಾಟ್ ಕೊಹ್ಲಿಗೆ ವಿಶೇಷ ಗೌರವ

ಭಾರತ ಟೆಸ್ಟ್ ತಂಡದ ಯಶಸ್ವೀ ನಾಯಕ ಎನಿಸಿಕೊಂಡಿರುವ ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ವಿದಾಯ ಹೇಳಿದ ಬಳಿಕ ಶುಕ್ರವಾರ ಮೊದಲ ಬಾರಿಗೆ ಐಪಿಎಲ್ ಪಂದ್ಯದಲ್ಲಿ ಕಣಕ್ಕಿಳಿಯಲು ಸಜ್ಜಾಗಿದ್ದರೂ ಮಳೆ ಅದಕ

17 May 2025 10:22 pm
RCB: ಫೈನಲ್‌ ವೇಳೆಗೆ ಆರ್‌ಸಿಬಿ ಸೇರಲಿದ್ದಾರೆ ಎಬಿ ಡಿವಿಲಿಯರ್ಸ್!

ಆರ್‌ಸಿಬಿ ತಂಡದ ಮಾಜಿ ಆಟಗಾರ ಎಬಿ ಡಿವಿಲಿಯರ್ಸ್ ಐಪಿಎಲ್ ಆಡುವುದನ್ನು ಬಿಟ್ಟು ಹಲವು ವರ್ಷಗಳಾದರೂ ಅಭಿಮಾನಿಗಳು ಮಾತ್ರ ಅವರನ್ನು ಇನ್ನೂ ಮರೆತಿಲ್ಲ. ಪ್ರತಿ ಬಾರಿ ಆರ್ ಸಿಬಿ ಪಂದ್ಯದಲ್ಲೂ ಎಬಿಡಿ ಎಬಿಡಿ ಎನ್ನುವ ಕೂಗು ಕೇಳುತ್

17 May 2025 9:00 pm
Ukraine War: ರಷ್ಯಾ ವಿರುದ್ಧ ಪ್ರಬಲ ದಾಳಿಗೆ ಸ್ಕೆಚ್ ಹಾಕಿದ ಉಕ್ರೇನ್ ಸೇನೆ?

ಯುದ್ಧ ನಿಲ್ಲಿಸಲು ರಷ್ಯಾ ಒಂದು ಒಪ್ಪಂದಕ್ಕೆ ಬರುತ್ತಿಲ್ಲ, ಉಕ್ರೇನ್ ವಿರುದ್ಧ ತನ್ನ ದಾಳಿ ಮುಂದುವರಿಸಿ ಭಯದ ವಾತಾವರಣ ಹುಟ್ಟುಹಾಕಿದೆ ರಷ್ಯಾ ಮಿಲಿಟರಿ. ಮತ್ತೊಂದು ಕಡೆ ಅಮೆರಿಕ ಕೂಡ ಈ ವಿಚಾರದಲ್ಲಿ ಬೇಸತ್ತು ಹೋಗಿದ್ದು, ನಿ

17 May 2025 8:23 pm
Ukraine War: ರಷ್ಯಾ ಅಧ್ಯಕ್ಷ ಪುಟಿನ್ ದೇಶ ಬಿಟ್ಟು ಹೊರಗೆ ಬರುತ್ತಿಲ್ಲ ಯಾಕೆ?

ರಷ್ಯಾ &ಉಕ್ರೇನ್ ನಡುವೆ ನಡೆಯುತ್ತಿರುವ ಘನಘೋರ ಕಾಳಗ ಇದೀಗ ಮತ್ತೊಂದು ಹಂತ ತಲುಪಿದ್ದು, ಇಬ್ಬರೂ ಒಬ್ಬರನ್ನು ಮತ್ತೊಬ್ಬರು ಸರ್ವನಾಶ ಮಾಡಿ ಹಾಕುವ ಪಣತೊಟ್ಟು ನಿಂತಿದ್ದಾರೆ. ರಷ್ಯಾ &ಉಕ್ರೇನ್ ಯುದ್ಧ ಶುರುವಾಗಿ 3 ವರ್ಷ ಕಳೆದರೂ

17 May 2025 7:47 pm
Israel & Gaza: ಗಾಜಾ ವಿಚಾರಕ್ಕೆ ಡೊನಾಲ್ಡ್ ಟ್ರಂಪ್ ಎಂಟ್ರಿ ಗ್ಯಾರಂಟಿ?

ಗಾಜಾ &ಇಸ್ರೇಲ್ ನಡುವೆ ನಡೆಯುತ್ತಿರುವ ಯುದ್ಧ ಅಮೆರಿಕಗೆ ತಲೆನೋವು ತಂದಿದೆ, ಈ ಯುದ್ಧದ ವಿಚಾರದಲ್ಲಿ ಅಮೆರಿಕ ಯಾವ ನಿರ್ಧಾರ ಕೈಗೊಳ್ಳುತ್ತದೆ? ಅಂತಾ ಇಡೀ ಜಗತ್ತು ಇದೀಗ ಚರ್ಚೆ ಮಾಡುತ್ತಿದೆ. ಅತ್ತ ರಷ್ಯಾ &ಉಕ್ರೇನ್ ನಡುವೆ ವಾರ

17 May 2025 5:55 pm
Ukraine War: ರಷ್ಯಾ ನಡೆಸಿದ ಡ್ರೋನ್ ದಾಳಿಯಲ್ಲಿ ಉಕ್ರೇನ್ ಬಸ್ ಉಡೀಸ್, 9 ನಾಗರಿಕರ ಸಾವು?

ರಷ್ಯಾ &ಉಕ್ರೇನ್ ನಡುವೆ ಜಗಳ ನಿಲ್ಲುತ್ತಿಲ್ಲ, ಇಬ್ಬರ ಈ ತಿಕ್ಕಾಟದ ಪರಿಣಾಮ ಈಗಾಗಲೇ ಲಕ್ಷ ಲಕ್ಷ ಜನ ಪ್ರಾಣ ಬಿಟ್ಟಿದ್ದಾರೆ ಎಂಬ ಆರೋಪ ಇದೆ. ರಷ್ಯಾ &ಉಕ್ರೇನ್ ಯುದ್ಧದಲ್ಲಿ ಈಗಾಗಲೇ ಯುರೋಪ್ ಸರ್ವನಾಶ ಆಗಿ ಹೋಗಿದೆ. ಇಷ್ಟೆಲ್ಲಾ ಗ

17 May 2025 5:40 pm
ಪಾಕ್‌ ಬಣ್ಣ ಬಯಲು ಮಾಡಲು ವಿವಿಧ ರಾಷ್ಟ್ರಗಳಿಗೆ ಸರ್ವಪಕ್ಷ ಸಂಸದರ ನಿಯೋಗ ಪ್ರವಾಸ

ಪಾಕಿಸ್ತಾನದ ಭಯೋತ್ಪಾದನೆಗೆ ಪ್ರತಿಯಾಗಿ ಭಾರತವು ಇತ್ತೀಚೆಗೆ ನಡೆಸಿದ ಆಪರೇಷನ್ ಸಿಂಧೂರ್ ಬಗ್ಗೆ ಪ್ರಮುಖ ರಾಷ್ಟ್ರಗಳಲ್ಲಿ ಒಗ್ಗಟ್ಟಿನ ಹೋರಾಟವನ್ನು ಪ್ರದರ್ಶಿಸಲು ಸರ್ವಪಕ್ಷ ಸಂಸದರ ನಿಯೋಗವನ್ನು ರಚಿಸಲಾಗಿದೆ. ಪಾಕಿಸ್ತ

17 May 2025 4:37 pm
School Holiday: ಶಾಲೆಗಳಿಗೆ 45 ದಿನ ರಜೆ ಘೋಷಣೆ

School Holiday: ಈಗಾಗಲೇ ದೇಶದ ಬಹುತೇಕ ರಾಜ್ಯಗಳಲ್ಲಿ ಪರೀಕ್ಷೆಗಳು ಮುಗಿದಿದ್ದು, ಶಾಲೆಗಳಿಗೆ ಬೇಸಿಗೆ ರಜೆಯನ್ನು ಕೂಡ ಘೋಷಣೆ ಮಾಡಲಾಗಿದೆ. ಹಾಗೆಯೇ ಇದೀಗ ಈ ಭಾಗದಲ್ಲಿ 45 ದಿನಗಳ ಕಾಲ ರಜೆ ನೀಡಲಾಗಿದೆ. ಹಾಗಾದ್ರೆ ಎಲ್ಲಿ ಹಾಗೂ ಎಲ್ಲಿಂದ ಎ

17 May 2025 3:38 pm
ಬೆಂಬಲ ಬೆಲೆ; ರೈತರಿಗೆ ಭರ್ಜರಿ ಗುಡ್‌ ನ್ಯೂಸ್‌

ಬೆಂಗಳೂರು, ಮೇ17:ಕನಿಷ್ಠ ಬೆಂಬಲ ಬೆಲೆ ಯೋಜನೆ ಅಡಿಯಲ್ಲಿ ಹಿಂಗಾರು ಹಂಗಾಮಿನ ಸೂರ್ಯಕಾಂತಿ ಖರೀದಿಗೆ ಕೇಂದ್ರ ಸರ್ಕಾರ ಅನುಮತಿ ನೀಡಿದ್ದು, ಶೀಘ್ರದಲ್ಲಿ ಖರೀದಿ ಆರಂಭ ಮಾಡಲಾಗುವುದು ಎಂದು ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀ

17 May 2025 3:25 pm
ಡಿ.ಕೆ ಸುರೇಶ್ಗೆ ಮಹತ್ವದ ಹುದ್ದೆ

ಬೆಂಗಳೂರು, ಮೇ 17: ಪಕ್ಷದ ಮುಖಂಡರ ಒತ್ತಾಯದ ಮೇರೆಗೆ ಬೆಂಗಳೂರು ಹಾಲು ಒಕ್ಕೂಟದ ಕನಕಪುರ ನಿರ್ದೇಶಕ ಸ್ಥಾ‌ನಕ್ಕೆ ಸ್ಪರ್ಧಿಸಿದ್ದೇನೆ ಎಂದು ಮಾಜಿ ಸಂಸದ ಡಿ.ಕೆ.ಸುರೇಶ್ ಅವರು ತಿಳಿಸಿದರು. ಬಮೂಲ್‌ ಚುನಾವಣೆಗೆ ಮುಹೂರ್ತ ನಿಗದಿಯಾ

17 May 2025 2:08 pm
Viat Kohli: ವಿರಾಟ್‌ ಕೊಹ್ಲಿಗೆ ಮರೆಯಲಾಗದ ನೆನಪಿನ ಕಾಣಿಕೆ: ವೈಟ್‌ ಜೆರ್ಸಿಯಲ್ಲಿ 40,000 ಅಭಿಮಾನಿಗಳು..

Tribute To Viat Kohli: ಕೆಲದ ಕೆಲವು ದಿನಗಳ ಹಿಂದೆಯಷ್ಟೇ ವಿರಾಟ್‌ ಕೊಹ್ಲಿ ಅವರು ಟೆಸ್ಟ್‌ ಕ್ರಿಕೆಟ್‌ಗೆ ದಿಢೀರ್ ವಿದಾಯ ಹೇಳಿದ್ದರು. ವಿದಾಯ ಪಂದ್ಯಕ್ಕೂ ಮುನ್ನ ನಿವೃತ್ತಿ ಘೋಷಿಸಿದ್ದರಿಂದ ಬೇಸರಗೊಂಡ ಅಭಿಮಾನಿಗಳು ದೊಡ್ಡ ಮಟ್ಟದಲ್ಲಿ

17 May 2025 2:05 pm
Ration Card: ಪಡಿತರ ಚೀಟಿ ತಿದ್ದುಪಡಿ ಮಾಡಿಸುವವರು ಗಮನಿಸಬೇಕಾದ ಪ್ರಮುಖ ಅಂಶಗಳಿವು

Ration Card: ಪ್ರಮುಖ ದಾಖಲೆಗಳಲ್ಲಿ ಪಡಿತರ ಚೀಟಿ ಕೂಡ ಒಂದಾಗಿದೆ. ರಾಜ್ಯದಲ್ಲಿ ಇದೀಗ ಈ ಪಡಿತರ ಚೀಟಿ ತಿದ್ದುಪಡಿಗೆ ಅವಕಾಶ ಕಲ್ಪಿಸಿಕೊಡಲಾಗಿದೆ. ಹಾಗಾದ್ರೆ ಏನೆಲ್ಲಾ ಬದಲಾವಣೆ ಮಾಡಿಸಬಹುದು ಹಾಗೂ ಸರಳ ವಿಧಾನಗಳ ಬಗ್ಗೆ ಸಂಪೂರ್ಣ ಮಾಹ

17 May 2025 12:12 pm
ಕರಾವಳಿ ಭಾಗ ಸೇರಿದಂತೆ ಈ 15 ಜಿಲ್ಲೆಗಳಲ್ಲಿ ಭಾರೀ ಮಳೆ: ಹವಾಮಾನ ಇಲಾಖೆ ಎಚ್ಚರಿಕೆ

ಬೆಂಗಳೂರು, ಮೇ 17: ಕರ್ನಾಟಕದಾದ್ಯಂತ ಮುಂಗಾರು ಪೂರ್ವ ಮಳೆ ಹೆಚ್ಚಾಗಿದೆ. ಕಳೆದ ಒಂದು ವಾರದಿಂದ ರಾಜ್ಯದ ವಿವಿಧ ಭಾಗಗಳಲ್ಲಿ ಭರ್ಜರಿ ಮಳೆಯಾಗುತ್ತಿದ್ದು, ಇಂದಿನಿಂದ (ಮೇ 17) ರಾಜ್ಯದ 15 ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದ

17 May 2025 11:47 am
Horoscope Today: ಈ ರಾಶಿಯವರಿಗೆ ಬರೀ ಯಶಸ್ಸು; 12 ರಾಶಿಗಳ ಭವಿಷ್ಯ ಇಲ್ಲಿದೆ ನೋಡಿ

2025 ಮೇ 15ರಂದು 5 ರಾಶಿಗಳಿಗೆ ವಿಶೇಷ ದಿನವಾಗಿದೆ. ಇಂದು ಗ್ರಹಗಳ ಸಂಚಾರ ಕೆಲ ರಾಶಿಗಳಿಗೆ ಅನುಕೂಲಕರವಾಗಿದೆ. ವಿಶೇಷವಾಗಿ ವ್ಯವಹಾರ ಮತ್ತು ಉದ್ಯೋಗಗಳಿಂದ ಹಣ ಮತ್ತು ಆದಾಯದ ವಿಷಯಗಳಲ್ಲಿ ನೀವು ಒಳ್ಳೆಯ ಸುದ್ದಿ ಪಡೆಯುತ್ತೀರಿ. ವ್ಯವ

15 May 2025 6:01 am
Horoscope Today: ಈ ರಾಶಿಯ ಪ್ರೇಮಿಗಳ ನಡುವೆ ಮನಸ್ತಾಪ; ಆರೋಗ್ಯ ಚೆನ್ನಾಗಿರಲು ಹೀಗೆ ಮಾಡಿ

2025 ಮೇ 14ರ ಬುಧವಾರ, ಇಂದು ಹಲವು ರಾಶಿಗಳಿಗೆ ಉತ್ತಮ ಅವಕಾಶಗಳು ಹುಡುಕಿಕೊಂಡು ಬರಲಿದೆ. ಅನಾರೋಗ್ಯಕರ ಆಹಾರವನ್ನು ಸೇವಿಸುವುದನ್ನು ತಪ್ಪಿಸಿ , ಕೆಲಸದ ಒತ್ತಡ, ಸಂತೋಷ, ಸಮೃದ್ಧಿ ಹೆಚ್ಚಳದ ಹೆಚ್ಚಳವಾಗುವ ಸಾಧ್ಯತೆಗಳಿವೆ. ಜೀವನವು ಇ

14 May 2025 6:01 am
Horoscope Today: ಈ ರಾಶಿಯವರಿಗೆ ಆರೋಗ್ಯದಲ್ಲಿ ಸಮಸ್ಯೆ, ಸಂಪತ್ತು ಪ್ರಾಪ್ತಿ!

2025 ಮೇ 13ರ ಮಂಗಳವಾರ, ಇಂದು ಹಲವು ರಾಶಿಗಳಿಗೆ ಆರೋಗ್ಯ ವಹಿಸಿ,ಅನಾರೋಗ್ಯಕರ ಆಹಾರವನ್ನು ಸೇವಿಸುವುದನ್ನು ತಪ್ಪಿಸಿ , ಕೆಲಸದ ಒತ್ತಡ, ಸಂತೋಷ, ಸಮೃದ್ಧಿ ಹೆಚ್ಚಳದ ಹೆಚ್ಚಳವಾಗುವ ಸಾಧ್ಯತೆಗಳಿವೆ. ಈ ದಿನ ಈ ರಾಶಿಯವರು ತುಂಬಾ ಮಂಗಳಕರ ಎ

13 May 2025 6:05 am
KSRTC: ರಸ್ತೆ ಅಫಘಾತಗಳಿಗೆ ಹಿರಿಯ ಅಧಿಕಾರಿಗಳೇ ಹೊಣೆ: ರಾಮಲಿಂಗಾ ರೆಡ್ಡಿ ಖಡಕ್ ಎಚ್ಚರಿಕೆ

ಬೆಂಗಳೂರು, ಮೇ 12: ಸರ್ಕಾರಿ ವ್ಯವಸ್ಥೆಯಲ್ಲಿ ಪಾರದರ್ಶಕವಾಗಿ ನೇಮಕಾತಿ ಪೂರ್ಣಗೊಳಿಸುವುದು ಒಂದು ಸವಾಲಿನ ಕೆಲಸವೇ ಸರಿ ಎಂಬುದು ನನ್ನ ಭಾವನೆ. ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಗೆ (BMTC) ಹೊಸದಾಗಿ ನೇಮಕವಾದ ಎರಡು ಸಾವಿರಕ್ಕೂ ಹೆ

12 May 2025 5:59 pm
ಕರ್ನಾಟಕದ ಈ ವಂದೇ ಭಾರತ್ ರೈಲಿಗೆ 8 ಬೋಗಿ ಸೇರ್ಪಡೆ

ಮಂಗಳೂರು, ಮೇ 12: ಕರ್ನಾಟಕದ ಕರಾವಳಿಗೆ ಆಗಮಿಸುವ ವಂದೇ ಭಾರತ್ ರೈಲಿಗೆ ಇನ್ನೂ 8 ಬೋಗಿಯನ್ನು ಅಳವಡಿಕೆ ಮಾಡಲಾಗುತ್ತದೆ. ತಿರುವನಂತಪುರಂ ಸೆಂಟ್ರಲ್-ಮಂಗಳೂರು ಸೆಂಟ್ರಲ್ ನಡುವಿನ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಮೇ 22ರಿಂದ 16 ಬೋ

12 May 2025 9:58 am
Horoscope Today: ಯಾವ ರಾಶಿಯವರು ಎಚ್ಚರದಿಂದಿರಬೇಕು: 12 ರಾಶಿಗಳಲ್ಲಿ ಯಾವ ರಾಶಿಯವರಿಗೆ ಅದೃಷ್ಟ?

2025 ಮೇ 12ರ ಸೋಮವಾರ , ಇಂದು ಹಲವು ರಾಶಿಗಳಿಗೆ ಆರೋಗ್ಯದ ಬಗ್ಗೆ ಕಾಳಜಿ, ಕೆಲಸದ ಒತ್ತಡ, ಸಂತೋಷ, ಸಮೃದ್ಧಿ ಹೆಚ್ಚಳದ ಹೆಚ್ಚಳವಾಗುವ ಸಾಧ್ಯತೆಗಳಿವೆ. ಈ ದಿನ ಈ ರಾಶಿಯವರು ತುಂಬಾ ಮಂಗಳಕರ ಎಂದು ನಂಬಲಾಗುತ್ತದೆ. ಒಟ್ಟಾರೆ ಗ್ರಹಗಳ ಸ್ಥಾನ

12 May 2025 6:04 am
Horoscope Today: ಈ ರಾಶಿಗಳಿಗೆ ಇಂದು ಸಂಪತ್ತು, ಸಂತೋಪ ಪ್ರಾಪ್ತಿ

2025 ಮೇ 11ರ ಶುಕ್ರವಾರವಾದ ಇಂದು, ಇಂದು ಹಲವು ರಾಶಿಗಳಿಗೆ ಸಂತೋಷ, ಸಮೃದ್ಧಿ ಹೆಚ್ಚಳದ ಹೆಚ್ಚಳವಾಗುವ ಸಾಧ್ಯತೆಗಳಿವೆ. ನೀವು ಕೆಲಸದ ಸ್ಥಳದಲ್ಲಿ ನಿಮ್ಮ ಸಹೋದ್ಯೋಗಿಗಳ ಹಾಗೂ ನಿಮ್ಮ ಬಾಸ್‌ ನಿಮ್ಮ ಕೆಲಸಕ್ಕೆ ಮೆಚ್ಚುಗೆಯನ್ನ ಸೂಚಿಸ

11 May 2025 6:00 am
Horoscope Today: ಈ ರಾಶಿಗಳಿಗೆ ಲಕ್ಷ್ಮಿದೇವಿ ಆಶೀರ್ವಾದದಿಂದ ಅಪಾರ ಸಂಪತ್ತು ಪ್ರಾಪ್ತಿ: ಏನು ಮಾಡ್ಬೇಕು?

2025 ಮೇ 10ರ ಶುಕ್ರವಾರವಾದ ಇಂದು, ಈ ರಾಶಿಯವರಿಗೆ ಸಂತೋಷ, ಸಮೃದ್ಧಿ ಹೆಚ್ಚಳದ ಹೆಚ್ಚಳವಾಗುವ ಸಾಧ್ಯತೆಗಳಿವೆ. ನೀವು ಕೆಲಸದ ಸ್ಥಳದಲ್ಲಿ ನಿಮ್ಮ ಸಹೋದ್ಯೋಗಿಗಳ ಬೆಂಬಲವನ್ನು ಪಡೆಯಬಹುದು. ಈ ದಿನ ಈ ರಾಶಿಯವರು ಶನಿ ದೇವನನ್ನು ಪೂಜಿಸುವ

10 May 2025 6:04 am
ಅತಿಥಿ ಶಿಕ್ಷಕ, ಉಪನ್ಯಾಸಕರ ನೇಮಕಾತಿ: ಹೊಸ ಆದೇಶ, ವಿವರ

ಬೆಂಗಳೂರು, ಮೇ 08: ನಿರ್ದೇಶಕರ ಕಛೇರಿ ಅಲ್ಪ ಸಂಖ್ಯಾತರ ನಿರ್ದೇಶನಾಲಯ ಉಪನ್ಯಾಸಕರು/ ಶಿಕ್ಷಕರ ಹುದ್ದೆಗಳಿಗೆ ಎದುರಾಗಿ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ತಾತ್ಕಾಲಿಕವಾಗಿ ಅತಿಥಿ ಉಪನ್ಯಾಸಕರು/ ಶಿಕ್ಷಕರನ್ನು ನೇಮಕ

8 May 2025 3:14 pm
Mock Drills: ಕರ್ನಾಟಕದಲ್ಲಿ ಭದ್ರತಾ ಸಿಬ್ಬಂದಿ ಕೊರತೆ, ಹೆಚ್ಚುವರಿ ನೇಮಕಾತಿ ಬಗ್ಗೆ ಜಿ.ಪರಮೇಶ್ವರ ಅಪ್ಡೇಟ್ಸ್

ಬೆಂಗಳೂರು, ಮೇ 08: ಪಾಕಿಸ್ತಾನ ಮತ್ತು ಭಾರತದ ಮಧ್ಯೆ ಬಹಿರಂಗ ಯುದ್ಧ ನಡೆದಿದೆ. ಕೇವಲ ಕ್ಷಿಪಣಿ ಮಾತ್ರವಲ್ಲದೇ, ನೀರಿನ ಯುದ್ಧ ಸಾರಿದ ಭಾರತ ಪಾಕಿಸ್ತಾನಿಗಳ ವೀಸಾ ರದ್ದು ಮಾಡಿತ್ತು. ರಾಜ್ಯದಲ್ಲಿರುವ ಪಾಕಿಗಳನ್ನು ಪಾಕಿಸ್ತಾನಕ್

8 May 2025 1:48 pm
BMTC Recruitment: ಅಭ್ಯರ್ಥಿಗಳಿಗೆ ಗುಡ್ ನ್ಯೂಸ್! 2285 ಕಂಡಕ್ಟರ್ ಹುದ್ದೆಗಳ ಅಂತಿಮ ಆಯ್ಕೆ ಪಟ್ಟಿ ಬಿಡುಗಡೆ

ಬೆಂಗಳೂರು, ಮೇ 06: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) 2018ರಿಂದ ಈತ್ತೀಚೆಗೆ ಯಾವುದೇ ಉದ್ಯೋಗ ನೇಮಕಾತಿ ನಡೆದಿಲ್ಲ. ಇತ್ತೀಚೆಗೆ ಕರೆಯಲಾಗಿದ್ದ 2285 ನಿರ್ವಾಹಕ ಹುದ್ದೆಗಳ ನೇಮಕಾತಿ ಅರ್ಜಿ ಸಲ್ಲಿಕೆ ಹಾಗೂ ನೇಮಕಾತಿ ಪ್ರಕ್ರಿಯೆ ಪ

6 May 2025 8:45 am
44, 88, 999 ನಿಮ್ಮ ಮೊಬೈಲ್ ಸಂಖ್ಯೆಯಲ್ಲಿ ಇದಿಯಾ? ಇದನ್ನು ಓದಲೇಬೇಕು

ಶ್ರೀಮಂತರಾಗಬೇಕು ಅನ್ನೋ ಆಸೆ ಯಾರಿಗೆ ತಾನೇ ಇರೋದಿಲ್ಲ. ಆದರೆ ಕೆಲವರು ಅದೆಷ್ಟೇ ಕಷ್ಟಪಟ್ಟು ದುಡಿದರೂ ಹಣ ಕೈಯಲ್ಲಿ ನಿಲ್ಲುವುದಿಲ್ಲ. ಸಂಪಾದಿಸುವ ಹಣವನ್ನು ಉಳಿಸಲು ಸಾಧ್ಯವಾಗದೇ ಅದೆಷ್ಟೋ ಜನ ಚಿಂತೆಗೀಡಾಗಿರುತ್ತಾರೆ. ಉದ್

4 May 2025 9:28 am
ಕೊಪ್ಪಳದಲ್ಲಿ ಮೇ 8ರಂದು ವಾಕ್ ಇನ್ ಸಂದರ್ಶನ

ಕೊಪ್ಪಳ, ಮೇ 04: ಕೊಪ್ಪಳದಲ್ಲಿ ಕೆಲಸ ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಪ್ರಮುಖವಾದ ಮಾಹಿತಿಯೊಂದಿದೆ. ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದಿಂದ ಮೇ 8ರಂದು ವಾಕ್ ಇನ್ ಸಂದರ್ಶನ ಆಯೋಜನೆ ಮಾಡಲಾಗಿದೆ. ನಿರುದ್ಯೋಗಿ ಯುವಕ/ ಯುವತಿಯರು

4 May 2025 8:26 am
Horoscope Today: ದಿನ ಭವಿಷ್ಯ ಮೇ 4- ಈ ರಾಶಿಗೆ ಸೂರ್ಯದೇವನ ಕೃಪೆಯಿಂದ ಸಾಧ್ಯವಾಗದಿರುವುದು ಯಾವುದೂ ಇಲ್ಲ

ಪ್ರತೀ ದಿನ ಆರಂಭಕ್ಕೂ ಮುನ್ನ 12 ರಾಶಿಗಳ ಭವಿಷ್ಯ ಹೇಗಿರಲಿದೆ ಎಂದು ತಿಳಿಯಲು ಜನ ಬಯಸುತ್ತಾರೆ. ಇಂದು ಮೇ 4 ಭಾನುವಾರ ವಿಶೇಷವಾಗಿದ್ದು ಈ ದಿನ ದ್ವಾದಶಿ ರಾಶಿಗಳ ಭವಿಷ್ಯ ಹೇಗಿದೆ ಎಂದು ಈಗ ತಿಳಿಯೋಣ. ಮೇಷ ರಾಶಿ ಇಂದು ನಿಮ್ಮ ಬಾಸ್ ನ

4 May 2025 12:05 am
ರಾಜ್ಯ ಸರ್ಕಾರದಿಂದ ಭರ್ಜರಿ ಗುಡ್‌ ನ್ಯೂಸ್;‌ ಶೀಘ್ರವೇ 19 ಸಾವಿರ ಶಿಕ್ಷಕರ ನೇಮಕಾತಿ

ಬೆಂಗಳೂರು, ಮೇ 03: ಸರ್ಕಾರಿ ಶಾಲೆಗಳಲ್ಲಿ ಕೆಲ ಮೂಲಭೂತ ಸೌಕರ್ಯಗಳ ಅಭಾವಿರುವುದು ನಿಜ, ಅದನ್ನು ಹಂತ-ಹಂತವಾಗಿ ಬಗೆಹರಿಸಲಾಗುವುದು. ರಾಜ್ಯದ ಸರ್ಕಾರ ಶಾಲೆಗಳಲ್ಲಿ ಶಿಕ್ಷಕರ ಅಭಾವವಿದ್ದು, ಶಿಕ್ಷಕ ಹುದ್ದೆ ಆಕಾಂಕ್ಷಿಗಳಿಗೆ ಶಿಕ್

3 May 2025 10:56 am
Weekly Horoscope 2025: ವಾರ ಭವಿಷ್ಯ: ಮೇ ತಿಂಗಳ ಎರಡನೇ ವಾರ 12 ರಾಶಿಗಳ ಭವಿಷ್ಯ ತಿಳಿಯಿರಿ

ಮೇ ತಿಂಗಳ ಎರಡನೇ ವಾರ ಶುರುವಾಗಲಿದೆ. ಈ ವಾರ ಹೇಗಿರಲಿದೆ ಎಂದು ತಿಳಿದುಕೊಳ್ಳುವ ಕುತೂಹಲ ಪ್ರತಿಯೊಬ್ಬರಿಗೂ ಇರುತ್ತದೆ. ಹಾಗಾದರೆ ಮುಂಬರುವ ವಾರ ದ್ವಾದಶಿ ರಾಶಿಗಳ ಆರ್ಥಿಕ, ಪ್ರೇಮ, ಕೌಟುಂಬಿಕ, ಸಾಮಾಜಿಕ, ಆರೋಗ್ಯ, ವೃತ್ತಿ ಜೀವನ

3 May 2025 8:57 am
Horoscope Today: ದಿನ ಭವಿಷ್ಯ ಮೇ 3-ಈ ರಾಶಿಗೆ ಶನಿ ದೇವನ ಅನುಗ್ರಹದಿಂದ ಬಯಸಿದ್ದೆಲ್ಲವೂ ಸಿಗುವ ಸುಸಂದರ್ಭ

ಮೇ 3 ಶನಿವಾರ ಶನಿದೇವನಿಗೆ ಅರ್ಪಿತವಾದ ದಿನವಾಗಿದೆ. ಈ ದಿನ ಶನಿ ದೇವನನ್ನು ಪೂಜಿಸುವುದು ತುಂಬಾ ಮಂಗಳಕರ ಎಂದು ನಂಬಲಾಗುತ್ತದೆ. ಹಾಗಾದರೆ ಈ ದಿನ ಶನಿ ದೇವನ ಆಶೀರ್ವಾದ ಯಾರ ಮೇಲಿದೆ? ಇಂದಿನ ಅದೃಷ್ಟ ರಾಶಿಗಳು ಯಾವುವು? 12 ರಾಶಿಗಳ ಇ

3 May 2025 12:00 am
ಕೊಡಗಿನಲ್ಲಿ ನೋಡಬಹುದಾದ ಪ್ರವಾಸಿ ತಾಣಗಳು ಯಾವುದು? ಎಲ್ಲಿದೆ?

ಮಡಿಕೇರಿ, ಮೇ 02: ಈಗ ಮಳೆ ಸುರಿದ ಕಾರಣ ಕೊಡಗು ತಂಪಾಗಿದೆ ಕಣ್ಣು ಹಾಯಿಸಿದಲ್ಲೆಲ್ಲ ಹಸಿರು ತುಂಬಿದೆ. ಹೀಗಾಗಿ ಪ್ರವಾಸಿಗರು ಕೊಡಗಿನತ್ತ ಬರುತ್ತಿದ್ದು, ಇಲ್ಲಿನ ಪ್ರವಾಸಿ ತಾಣಗಳ ಸೌಂದರ್ಯವನ್ನು ಕಣ್ತುಂಬಿಕೊಂಡು ಹೋಗುತ್ತಿದ್ದ

2 May 2025 7:13 pm
ಮಕ್ಕಿ ಶಾಸ್ತಾವು ಹಬ್ಬದ ಆಚರಣೆಯ ವೈವಿಧ್ಯತೆ ಹೇಗಿರುತ್ತೆ ಗೊತ್ತಾ?

ಮಡಿಕೇರಿ, ಮೇ 02: ಕೊಡಗಿನಲ್ಲಿ ನಡೆಯುವ ಹಬ್ಬದ ಆಚರಣೆಗಳು ವಿಭಿನ್ನ ಮತ್ತು ವಿಶಿಷ್ಟವಾಗಿರುತ್ತದೆ. ಅದರಲ್ಲೂ ಜಿಲ್ಲೆಯಾದ್ಯಂತ ನೆಲೆಗೊಂಡಿರುವ ವಿವಿಧ ದೇಗುಲಗಳಲ್ಲಿ ನಡೆಯುವ ಹಬ್ಬಗಳು ಕೂಡ ವೈಶಿಷ್ಟ್ಯಪೂರ್ಣವಾಗಿರುತ್ತದೆ. ಇ

2 May 2025 6:20 pm
Guru Aditya Yoga 2025: ಗುರು ಆದಿತ್ಯ ಯೋಗ- ಈ ರಾಶಿಗೆ ವ್ಯವಹಾರ ಉದ್ಯೋಗದಲ್ಲಿ ಪ್ರಗತಿ

ಗುರು ಆದಿತ್ಯ ಯೋಗ ಗುರು ಮತ್ತು ಸೂರ್ಯನ ಸಂಯೋಗದಿಂದ ಉಂಟಾಗುತ್ತದೆ. ಸೂರ್ಯ ಮತ್ತು ಗುರು ಒಂದೇ ರಾಶಿಯಲ್ಲಿ ಅಂದರೆ ಒಂದೇ ಮನೆಯಲ್ಲಿದ್ದಾಗ ಈ ಯೋಗ ಉಂಟಾಗುತ್ತದೆ. ಇದು ಬಹಳ ಫಲಪ್ರದ, ಗುಣಾತ್ಮಕ ಮತ್ತು ಶುಭ ಯೋಗವೆಂದು ಪರಿಗಣಿಸಲಾ

2 May 2025 4:45 pm
Vyatipat Yoga 2025: ವ್ಯತಿಪತ್ ಯೋಗ- ಈ ರಾಶಿಗೆ ವೃತ್ತಿ ವ್ಯವಹಾರದಲ್ಲಿ ಭಾರೀ ನಷ್ಟ

ಗ್ರಹಗಳು ಒಂದು ರಾಶಿಯಲ್ಲಿ ಒಟ್ಟಿಗೆ ಸೇರಿದಾಗ ಶುಭ ಹಾಗೂ ಅಶುಭ ಯೋಗಗಳನ್ನು ರೂಪಿಸುತ್ತವೆ. ಮೇ 5ರಂದು ಬೆಳಿಗ್ಗೆ 10:12ಕ್ಕೆ ಸೂರ್ಯ ಮತ್ತು ಚಂದ್ರ ಎರಡು ಗ್ರಹಗಳು ಒಟ್ಟಿಗೆ ಸೇರಿ ವ್ಯತಿಪತ್ ಯೋಗವನ್ನು ಸೃಷ್ಟಿಸುತ್ತದೆ. ಜ್ಯೋತಿಷ

2 May 2025 3:24 pm
Chardham: ಇಂದಿನಿಂದ ಕೇದಾರನಾಥ ಯಾತ್ರೆ ಆರಂಭ: ಹೆಲಿಕಾಪ್ಟರ್ ಸೇವೆ ಶುರು

ಉತ್ತರಖಂಡದ ಚಾರ್‌ಧಾಮ್ ಯಾತ್ರೆ ಆರಂಭವಾಗಿದೆ. ಅಕ್ಷಯ ತೃತೀಯದಿಂದ ನಾಲ್ಕು ಧಾಮಗಳಲ್ಲಿ ಒಂದಾದ ಕೇದಾರನಾಥ ದೇವಾಲಯವನ್ನು ತೆರೆಯಲಾಗಿದ್ದು ಇಂದಿನಿಂದ (ಮೇ 2)ಭಕ್ತರ ದರ್ಶನಕ್ಕೆ ಅವಕಾಶ ನೀಡಲಾಗಿದೆ. ಇಂದು ಬೆಳಿಗ್ಗೆ 7 ಗಂಟೆಯಿಂ

2 May 2025 11:02 am
ಪ್ರಯಾಣಿಕರೇ ಗಮನಿಸಿ..: ಮೇ ತಿಂಗಳಲ್ಲಿ ಈ ರೈಲುಗಳ ಸಂಚಾರ ರದ್ದು ಮತ್ತು ಮಾರ್ಗ ಬದಲಾವಣೆ

ಹುಬ್ಬಳ್ಳಿ, ಏಪ್ರಿಲ್‌ 01: ಗುಂತಕಲ್ ವಿಭಾಗದ ಪ್ರಮುಖ ರೈಲು ನಿಲ್ದಾಣವಾದ ಧರ್ಮಾವರಂ ಜಂಕ್ಷನ್‌ನಲ್ಲಿ ಎರಡನೇ ಹಂತದ ಯಾರ್ಡ್ ಮಾರ್ಪಾಡು ಮತ್ತು ಆಧುನೀಕರಣ ಕಾಮಗಾರಿಗಳು ನಡೆಯಲಿವೆ. ಈ ಹಿನ್ನೆಲೆಯಲ್ಲಿ ಮೇ ತಿಂಗಳಿನಲ್ಲಿ ಹಲವು ರ

1 May 2025 8:54 pm
Guru Gochar 2025: ಗುರು ಗೋಚರ- 12 ರಾಶಿಗಳ ಮೇಲೆ ಇದರ ಪರಿಣಾಮ ತಿಳಿಯಿರಿ

ಗುರುವನ್ನು ದೇವತೆಗಳ ಗುರು ಮತ್ತು ಅತ್ಯಂತ ಶುಭ ಗ್ರಹವೆಂದು ಪರಿಗಣಿಸಲಾಗುತ್ತದೆ. ಅದರ 5, 7 ಮತ್ತು 9ನೇ ಸ್ಥಾನದ ದೃಷ್ಟಿ ಅಮೃತದಂತಹ ಫಲಿತಾಂಶಗಳನ್ನು ನೀಡುತ್ತದೆ. 2025ರಲ್ಲಿ ಗುರು ಮೇ 14ರಂದು ವೃಷಭ ರಾಶಿಯಿಂದ ಮಿಥುನ ರಾಶಿಗೆ ಪ್ರವೇ

1 May 2025 3:11 pm
12,692 ಮಂದಿ ಪೌರ ಕಾರ್ಮಿಕರಿಗೆ ಸೇವೆ ಖಾಯಂ ನೇಮಕಾತಿ ಪತ್ರ ವಿತರಣೆ

ಬೆಂಗಳೂರು, ಮೇ 01: ಬೆಂಗಳೂರಿನ ಅರಮನೆ ಮೈದಾನದಲ್ಲಿ ಗುರುವಾರ ಪೌರ- ಕಾರ್ಮಿಕರ ದಿನಾಚರಣೆ ಅಂಗವಾಗಿ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಹಾಗೂ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.

1 May 2025 3:06 pm
Trigrahi Yoga 2025: ಮೀನ ರಾಶಿಯಲ್ಲಿ ತ್ರಿಗ್ರಹಿ ಯೋಗ 2025: ಮೇ 8ರಂದು ಈ ರಾಶಿಯವರು ಜಾಗೃತ

ಈ ವರ್ಷ ಮೀನ ರಾಶಿಯಲ್ಲಿ ಗ್ರಹಗಳ ಚಲನೆ ತುಂಬಾ ಇರುತ್ತದೆ. ಪ್ರಸ್ತುತ ಶುಕ್ರ, ಶನಿ, ರಾಹು ಮತ್ತು ಬುಧ ಗ್ರಹಗಳು ಮೀನ ರಾಶಿಯಲ್ಲಿವೆ. ಇವು ಮೀನ ರಾಶಿಯಲ್ಲಿ ಚತುರ್ಗ್ರಹಿ ಯೋಗವನ್ನು ಸೃಷ್ಟಿಸುತ್ತವೆ. ಅಲ್ಲದೆ ಮೇ 8ರಂದು ಮೀನ ರಾಶಿಯ

1 May 2025 11:48 am
Horoscope Today: ದಿನ ಭವಿಷ್ಯ ಮೇ 1- ಈ ರಾಶಿಗೆ ಗುರುರಾಯರ ದೆಸೆಯಿಂದ ಸಕಲ ಸಂಪತ್ತು ಪ್ರಾಪ್ತಿ

ಮೇ 1 ಜ್ಯೋತಿಷ್ಯ ಶಾಸ್ತ್ರದಲ್ಲಿ ತುಂಬಾ ವಿಶೇಷವಾದ ದಿನವಾಗಿದೆ. ಈ ದಿನ ಅನೇಕ ರಾಶಿಗಳ ಜೀವನ ಅದ್ಭುತವಾಗಿ ಆರಂಭವಾಗಿಲಿದೆ. ಮೇ ತಿಂಗಳ ಪ್ರಾರಂಭದ ದಿನ ಹೇಗಿರಲಿದೆ ಎಂದು ತಿಳಿಯುವ ಕುತೂಹಲ ಎಲ್ಲರಿಗೂ ಇರುತ್ತದೆ. ಹಾಗಾದರೆ ಇಂದು

1 May 2025 12:00 am
ಭಕ್ತರ ಬೇಡಿಕೆಗಳನ್ನು ಕ್ಷಣದಲ್ಲೇ ಈಡೇರಿಸುವ ಬಲಮುರಿ ಗಣಪತಿ ದೇವಸ್ಥಾನ ಎಲ್ಲಿದೆ?

ಹುಬ್ಬಳ್ಳಿ, ಏಪ್ರಿಲ್‌ 30: ಹುಬ್ಬಳ್ಳಿ ನಗರದ ಗೋಕುಲ ರಸ್ತೆಯ ಗಾಂಧಿನಗರದ ಐತಿಹಾಸಿಕ ಹಾಗೂ ಧಾರ್ಮಿಕ ಮಹತ್ವವುಳ್ಳ ಬಲಮುರಿ ಶ್ರೀಗಣಪತಿ ಹಾಗೂ ಶ್ರೀವೀರಭದ್ರೇಶ್ವರ ದೇವಸ್ಥಾನಗಳು ಭಕ್ತರ ಆರಾಧ್ಯ ಕೇಂದ್ರ ಆಗಿವೆ.‌ ಒಂದೇ ಆವರಣದ

30 Apr 2025 11:29 pm
Kendra Trikona Yoga 2025: ಕೇಂದ್ರ ತ್ರಿಕೋನ ರಾಜಯೋಗ- ಈ ರಾಶಿಗಳಿಗೆ ಸಂಪತ್ತಿನ ದೇವತೆಯ ಆಶೀರ್ವಾದಿಂದ ಸಕಲೈಶ್ವರ್ಯ

ವೈದಿಕ ಜ್ಯೋತಿಷ್ಯದ ಪ್ರಕಾರ ಒಂಬತ್ತು ಗ್ರಹಗಳು ಕಾಲ ಕಾಲಕ್ಕೆ ರಾಶಿಯನ್ನು ಬದಲಾಯಿಸುತ್ತಲೇ ಇರುತ್ತವೆ. ಅವುಗಳಿಂದ ರೂಪುಗೊಳ್ಳುವ ಯೋಗಗಳು ಮಾನವ ಜೀವನದ ಮೇಲೆ ದೊಡ್ಡ ಪರಿಣಾಮ ಬೀರುತ್ತವೆ. ಒಂಬತ್ತು ಗ್ರಹಗಳಲ್ಲಿ ಶುಕ್ರನನ್ನ

30 Apr 2025 4:15 pm
KAS: ಕೆಎಎಸ್‌ ಪೂರ್ವಭಾವಿ ಪರೀಕ್ಷೆ, ಸಿದ್ದರಾಮಯ್ಯಗೆ ಆರ್. ಅಶೋಕ ಪತ್ರ

ಬೆಂಗಳೂರು, ಏಪ್ರಿಲ್ 30: ಕರ್ನಾಟಕದಲ್ಲಿ 2023-24ನೇ ಸಾಲಿನ ಗೆಜೆಟೆಡ್‌ ಪ್ರೊಬೇಷನರಿ ಗ್ರೂಪ್‌ 'ಎ' ಮತ್ತು ಗ್ರೂಪ್‌ 'ಬಿ' ವೃಂದದ 384 ಹುದ್ದೆಗಳ ನೇಮಕಾತಿ ಬಹಳ ಚರ್ಚೆಯ ವಿಷಯವಾಗಿದೆ. ಕೆಎಎಸ್ ಹುದ್ದೆಗಳ ನೇಮಕಾತಿಯ ಪೂರ್ವಭಾವಿ ಪರೀಕ್ಷೆ

30 Apr 2025 10:47 am
Akshaya Tritiya 2025: ರಾಶಿ ಪ್ರಕಾರ ಅಕ್ಷಯ ತೃತೀಯದಂದು ಈ ವಸ್ತು ಖರೀದಿಸಿದರೆ ಅದೃಷ್ಟ

ಅಕ್ಷಯ ತೃತೀಯ ಹಿಂದೂ ಧರ್ಮದಲ್ಲಿ ಅತ್ಯಂತ ಮಂಗಳಕರ ದಿನಗಳಲ್ಲಿ ಒಂದಾಗಿದೆ. ಈ ದಿನ ನೀವು ಏನೇ ಖರೀದಿಸಿದರೂ ಅದರ ಮೌಲ್ಯ ಹೆಚ್ಚಾಗುತ್ತದೆ. ಅನೇಕ ಜನರು ಚಿನ್ನ ಮತ್ತು ಬೆಳ್ಳಿಯನ್ನು ಖರೀದಿಸುವುದು ಒಳ್ಳೆಯದು ಎಂದು ಭಾವಿಸುತ್ತಾರ

29 Apr 2025 11:59 am
Railway Exam: ಅಭ್ಯರ್ಥಿಗಳಿಗೆ ರೈಲ್ವೆ ಸಚಿವ ವಿ.ಸೋಮಣ್ಣ ವಿಶೇಷ ಮನವಿ..

ಬೆಂಗಳೂರು, ಏಪ್ರಿಲ್ 29: ಕರ್ನಾಟಕ ರಾಜ್ಯದಲ್ಲಿ ಸಿಇಟಿ ಪರೀಕ್ಷೆ ವೇಳೆ ಜನಿವಾರ ತೆಗೆಸಿದ ಘಟನೆ ಭಾರೀ ಚರ್ಚೆ ಆಗಿತ್ತು. ಈ ವಿಚಾರ ಹಚ್ಚ ಹಸಿರಾಗಿರುವಾಗಲೇ ಭಾರತೀಯ ರೈಲ್ವೆ ಇಲಾಖೆಯು ತಾನು ನಡೆಸುವ ಪರೀಕ್ಷೆಯಲ್ಲಿ ಅಭ್ಯರ್ಥಿಗಳು

29 Apr 2025 10:19 am
Sukraditya Yoga 2025: ಸುಕ್ರಾದಿತ್ಯ ಯೋಗ- ಈ ರಾಶಿಗೆ ಡಬಲ್ ಜಾಕ್‌ಪಾಟ್

ಜ್ಯೋತಿಷ್ಯದಲ್ಲಿ ಎಲ್ಲಾ ಗ್ರಹಗಳು ಒಂದು ನಿರ್ದಿಷ್ಟ ಅವಧಿಯ ನಂತರ ತಮ್ಮ ಸ್ಥಾನವನ್ನು ಬದಲಾಯಿಸುತ್ತವೆ. ಪರಿಣಾಮವಾಗಿ ಶುಭ ರಾಜಯೋಗಗಳು ರೂಪುಗೊಳ್ಳುತ್ತವೆ. ಜೂನ್ 2025ರಲ್ಲಿ ಗ್ರಹಗಳ ರಾಜ ಸೂರ್ಯ ಮತ್ತು ಸಂಪತ್ತಿನ ಅಧಿಪತಿ ಶುಕ

29 Apr 2025 9:51 am
Horoscope Today: ದಿನ ಭವಿಷ್ಯ ಏಪ್ರಿಲ್ 29- ಈ ರಾಶಿಗೆ ಆಂಜನೇಯನ ಕೃಪೆಯಿಂದ ಅನಿರೀಕ್ಷಿತ ಧನಲಾಭ

ಪ್ರತಿ ದಿನ ಆರಂಭಿಸುವ ಮುನ್ನ ಈ ದಿನ ಹೇಗಿರಲಿದೆ ಎಂದು ತಿಳಿಯಲು ಪ್ರತಿಯೊಬ್ಬರು ಬಯಸುತ್ತಾರೆ. ಜ್ಯೋತಿಷ್ಯ ಶಾಸ್ತ್ರದ ಮೂಲಕ ಏಪ್ರಿಲ್ 29 ಹೇಗಿದೆ ಎಂದು ತಿಳಿಯಬಹುದು. ಹಾಗಾದರೆ ಇಂದು 12 ರಾಶಿಗಳ ಭವಿಷ್ಯ ಹೇಗಿದೆ ಎಂದು ಈಗ ತಿಳಿಯ

29 Apr 2025 12:01 am
Navpancham Yoga 2025: ನವಪಂಚಮ ಯೋಗ- ಈ ರಾಶಿಗೆ ಅದೃಷ್ಟದ ಬಾಗಿಲು ಓಪನ್

ಪ್ರತಿಯೊಂದು ಗ್ರಹ ನಿರ್ದಿಷ್ಟ ಸಮಯದಲ್ಲಿ ರಾಶಿಗಳನ್ನು ಬದಲಾಯಿಸುತ್ತವೆ. ಹೀಗೆ ಗ್ರಹಗಳು ರಾಶಿಯನ್ನು ಬದಲಾಯಿಸಿದಾಗ ಶುಭ ಯೋಗಗಳು ಮತ್ತು ರಾಜಯೋಗಗಳನ್ನು ಸೃಷ್ಟಿಸುತ್ತವೆ. ಇದು ಮಾನವ ಜೀವನದ ಮೇಲೆ ದೊಡ್ಡ ಪರಿಣಾಮ ಬೀರಲಿದೆ.

28 Apr 2025 6:19 pm
ಬೇಸಿಗೆ ರಜೆ ಪ್ರಯುಕ್ತ ವಿಶೇಷ ರೈಲುಗಳ ಸಂಚಾರ: ಇಲ್ಲಿದೆ ಸಂಪೂರ್ಣ ಮಾಹಿತಿ

ಹುಬ್ಬಳ್ಳಿ, ಏಪ್ರಿಲ್‌ 28: ಬೇಸಿಗೆ ರಜೆಯ ಪ್ರಯಾಣಿಕರ ದಟ್ಟಣೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ನೈಋತ್ಯ ರೈಲ್ವೆಯು ಈ ಕೆಳಗಿನ ವಿಶೇಷ ಎಕ್ಸ್ ಪ್ರೆಸ್ ರೈಲುಗಳನ್ನು ಓಡಿಸಲು ನಿರ್ಧರಿಸಿದೆ. ಅದರಂತೆ, ಬೆಂಗಳೂರಿನ ಸರ್ ಎಂ. ವಿಶ್

28 Apr 2025 5:48 pm
UPSC Recruitment: ವಿವಿಧ ಹುದ್ದೆಗಳಿಗೆ ಅರ್ಹರಿಂದ ಅರ್ಜಿ ಆಹ್ವಾನ, ಮೆ 15 ಕೊನೆ ದಿನ..

ಬೆಂಗಳೂರು, ಏಪ್ರಿಲ್ 28: ಕೇಂದ್ರ ಸರ್ಕಾರ ವ್ಯಾಪ್ತಿಯಲ್ಲಿ ಉದ್ಯೋಗ ಹುಡುಕುತ್ತಿರುವವರಿಗೆ ಇಲ್ಲೊಂದು ಉತ್ತಮ ಅವಕಾಶ ಒದಗಿ ಬಂದಿದೆ. ಕೇಂದ್ರ ಲೋಕಸೇವಾ ಆಯೋಗ (UPSC) ಹಿರಿಯ ಪಶುವೈದ್ಯಾಧಿಕಾರಿ ಸೇರಿದಂತೆ ವಿವಿಧ ಹುದ್ದೆಗಳಿಗೆ ನೇ

28 Apr 2025 1:12 pm
May 2025 Horoscope: ಮೇ 2025ರ ಮಾಸ ಭವಿಷ್ಯ- ಈ ರಾಶಿ ಮುಟ್ಟಿದ್ದೆಲ್ಲವೂ ಚಿನ್ನ

2025 ಮೇ ತಿಂಗಳು ಅನೇಕ ರಾಶಿಗಳು ತಮ್ಮ ಸ್ಥಾನಗಳನ್ನು ಬದಲಾಯಿಸಲಿವೆ. 14.04.2025ರಂದು ಗುರು ವೃಷಭದಿಂದ ಮಿಥುನ ರಾಶಿಗೆ ಪ್ರವೇಶ ಮಾಡಲಿದೆ. ಜೊತೆಗೆ ಸೂರ್ಯ ಕೂಡ ವೃಷಭ ರಾಶಿಯಲ್ಲಿ ಸಂಚಾರ ಮಾಡಲಿದೆ. ಅಲ್ಲದೆ 20.05.2025ರಂದು ರಾಹುಕೇತುಗಳು ಕುಂಭ

28 Apr 2025 11:00 am
ಕೆಎಎಸ್ ನೇಮಕಾತಿ: 34 ಅಭ್ಯರ್ಥಿಗಳಿಗೆ ಮುಖ್ಯ ಪರೀಕ್ಷೆ ಬರೆಯಲು ಅವಕಾಶ ನೀಡಿದ ಹೈಕೋರ್ಟ್

ಬೆಂಗಳೂರು, ಏಪ್ರಿಲ್ 27: ಕರ್ನಾಟಕದಲ್ಲಿ ಅತಿ ಹೆಚ್ಚು ಚರ್ಚೆಯಲ್ಲಿರುವ ವಿಚಾರ ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ಗೆಜೆಟೆಡ್ ಪ್ರೊಬೇಷನರ್ 384 ಗ್ರೂಪ್-ಎ ಮತ್ತು ಗ್ರೂಪ್-ಬಿ ವೃಂದದ ನೇಮಕಾತಿಗಾಗಿ ನಡೆಸಿದ ಪೂರ್ವಭಾವಿ ಪರೀಕ

27 Apr 2025 3:29 pm
ಕೆಎಸ್‌ಆರ್‌ಟಿಸಿ ಮೃತ ಸಿಬ್ಬಂದಿ ಅವಲಂಬಿತ 1000 ಮಂದಿಗೆ ನೌಕರಿ: ರಾಮಲಿಂಗಾ ರೆಡ್ಡಿ

ಬೆಂಗಳೂರು, ಏಪ್ರಿಲ್ 27: ಅಪಘಾತದಿಂದ ಮೃತಪಟ್ಟ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ (KSRTC) ಸೇರಿ ನಾಲ್ಕು ನಿಗಮಗಳ ಸಿಬ್ಬಂದಿ ಜೀವ ಅಮೂಲ್ಯವಾದದ್ದು. ಅವರನ್ನು ಮರಳಿ ಕರೆತರಲು ಸಾಧ್ಯವಾಗುವುದಿಲ್ಲ. ಆದರೆ ಮೃತರ ಅವಲಂಬಿತರ ಮುಂದಿನ ಜೀವನ

27 Apr 2025 3:27 pm
Ayushman Yoga 2025: ಆಯುಷ್ಮಾನ್ ಯೋಗ- ಈ ರಾಶಿಗೆ ಸಂಪತ್ತು ವೃದ್ಧಿಗೆ ಅವಕಾಶ ಸೃಷ್ಟಿ

ಏಪ್ರಿಲ್ 28 ಬಹಳ ಶುಭ ದಿನವಾಗಿದೆ. ಇಂದು ಗ್ರಹಗಳ ಸಂಚಾರದಿಂದ ವಾಶಿ ಯೋಗ, ಆನಂದಾದಿ ಯೋಗ, ಸುನಫ ಯೋಗ ಮತ್ತು ಆಯುಷ್ಮಾನ್ ಯೋಗ ರೂಪುಗೊಳ್ಳಲಿದೆ. ನಿಮ್ಮ ರಾಶಿ ಮಿಥುನ, ಕನ್ಯಾ, ಧನು, ಮೀನ ರಾಶಿಯಾಗಿದ್ದರೆ ನಿಮಗೆ ಮಾಲವ್ಯ ಯೋಗದ ಲಾಭ ಸಿಗ

27 Apr 2025 1:09 pm
Horoscope Today: ದಿನ ಭವಿಷ್ಯ ಏಪ್ರಿಲ್ 27- ಈ ರಾಶಿಗೆ ಇಲ್ಲ ಸೂರ್ಯ ದೇವನ ಆಶೀರ್ವಾದ, ಇಡೀ ದಿನ ಬರೀ ಕಷ್ಟ

ಏಪ್ರಿಲ್ 27 ಭಾನುವಾರ ಮೇಷ ರಾಶಿಯವರಿಗೆ ಹೊಸ ಆದಾಯದ ಮೂಲಗಳು ಸಿಗುತ್ತವೆ, ಮಿಥುನ ರಾಶಿಯವರ ಬಾಕಿ ಕೆಲಸಗಳು ಪೂರ್ಣಗೊಳ್ಳುತ್ತವೆ. ಮೇಷ, ಸಿಂಹ, ತುಲಾ ಮತ್ತು ಕುಂಭ ರಾಶಿಯವರಿಗೆ ಇಂದಿನ ಜಾತಕ ವಿಶೇಷವಾಗಿರಲಿದೆ. ಹಾಗಾದರೆ ಇಂದು 12 ರಾ

27 Apr 2025 12:00 am
ಪ್ರವಾಸಿತಾಣಗಳು ‘ಪ್ರವಾಸಿಗರ ಸ್ವರ್ಗ’ವಾಗಲು ನಾವೇನು ಮಾಡಬೇಕು?

ಮೈಸೂರು, ಏಪ್ರಿಲ್ 26: ಬೇಸಿಗೆ ರಜೆಯಲ್ಲಿ ಮನೆಮಂದಿ ಮಕ್ಕಳ ಜೊತೆಗೆ ಪ್ರವಾಸಿ ತಾಣಗಳಿಗೆ ಟ್ರಿಪ್ ಹೋಗುವುದು ಹಿಂದಿನಿಂದಲೂ ನಡೆದು ಬಂದಿದ್ದು, ಇತ್ತೀಚೆಗಿನ ವರ್ಷಗಳಲ್ಲಿ ಇದು ಹೆಚ್ಚಾಗಿದೆ. ಅದರಲ್ಲೂ ಸೋಷಿಯಲ್ ಮೀಡಿಯಾ ಜನಪ್ರಿ

26 Apr 2025 7:20 pm
Akshaya Yoga 2025: ಅಕ್ಷಯ ತೃತೀಯದಂದು ಅಪರೂಪದ ಅಕ್ಷಯ ಯೋಗ- ಈ ರಾಶಿಗೆ ಅದ್ಭುತ ಸಮಯ

ಅಕ್ಷಯ ತೃತೀಯದಂದು 24 ವರ್ಷಗಳ ನಂತರ ಅಪರೂಪದ ಅಕ್ಷಯ ಯೋಗ ರೂಪುಗೊಳ್ಳಲಿದೆ. ಏಪ್ರಿಲ್ 30ರಂದು ಸಂಭವಿಸುವ ಇದು ಬಹಳ ಶುಭ ಯೋಗವಾಗಿದ್ದು, ಮೇಷ ರಾಶಿ ಸೇರಿದಂತೆ 4 ರಾಶಿಗಳಿಗೆ ಶಾಶ್ವತ ಪ್ರಯೋಜನಗಳನ್ನು ತರುತ್ತದೆ. ಹಾಗಾದರೆ ಲಕ್ಷ್ಮಿ

26 Apr 2025 5:38 pm
Mars Transit 2025: ಮಂಗಳ ನಕ್ಷತ್ರ ಸಂಚಾರ- ಈ ರಾಶಿಗೆ ರಾಜಯೋಗ

ಮೇ 12ರಂದು ಬೆಳಿಗ್ಗೆ 8:55ಕ್ಕೆ ಗ್ರಹಗಳ ಅಧಿಪತಿ ಮಂಗಳ ಗ್ರಹ ಕರ್ಕ ರಾಶಿಯಲ್ಲಿದ್ದಾಗ ಆಶ್ಲೇಷ ನಕ್ಷತ್ರವನ್ನು ಪ್ರವೇಶಿಸುತ್ತದೆ. ಈ ಸಂಚಾರ ಕೆಲವು ರಾಶಿಗಳ ದಿಕ್ಕನ್ನೇ ಬದಲಾಯಿಸಲಿದೆ. ವೈದಿಕ ಜ್ಯೋತಿಷ್ಯದಲ್ಲಿ ಮಂಗಳ ಗ್ರಹವನ್ನ

26 Apr 2025 3:05 pm
Horoscope Today: ದಿನ ಭವಿಷ್ಯ ಏಪ್ರಿಲ್ 26- ಈ ರಾಶಿಗೆ ಶನಿದೇವನ ಕೃಪೆಯಿಂದ ಸಕಲ ಸಂಕಷ್ಟಗಳಿಂದ ಮುಕ್ತಿ

ಏಪ್ರಿಲ್ 26 ಶನಿವಾರ ಶನಿ ಗ್ರಹದ ಪ್ರಭಾವದಲ್ಲಿರುತ್ತದೆ. ಇಂದು ಚೈತ್ರ ಮಾಸದ ಕೃಷ್ಣ ಪಕ್ಷದ ಚತುರ್ದಶಿ ತಿಥಿಯಾಗಿದ್ದು ಶಿವನಿಗೆ ಅರ್ಪಿತವಾದ ಮಾಸಿಕ ಶಿವರಾತ್ರಿ ಇದೆ. ಚಂದ್ರನು ಮೀನ ರಾಶಿಯಲ್ಲಿ ಸಾಗುತ್ತಾನೆ. ಚಂದ್ರನಿಂದ ಮೂರನ

26 Apr 2025 12:00 am
Weekly Horoscope 2025: ವಾರ ಭವಿಷ್ಯ: ಈ ರಾಶಿಗೆ ಅಕ್ಷಯ ತೃತೀಯಕ್ಕೆ ಭರ್ಜರಿ ಧನಲಾಭ

ಸಾಮಾನ್ಯವಾಗಿ ಯಾವುದೇ ಕೆಲಸ ಆರಂಭಿಸುವ ಮುನ್ನ ಈ ದಿನ ಹೇಗಿದೆ, ಈ ವಾರ ತಿಂಗಳು ಹೇಗಿದೆ ಎಂದು ನೋಡುವುದನ್ನು ಜನ ರೂಢಿಸಿಕೊಂಡಿರುತ್ತಾರೆ. ಮುಂಬರುವ ವಾರ ಮೇ ತಿಂಗಳು ಆರಂಭವಾಗಲಿದೆ. ಈ ತಿಂಗಳಲ್ಲಿ ಹಣಕಾಸಿನ ಜೀವನ, ವೃತ್ತಿ, ಪ್ರೇ

25 Apr 2025 5:34 pm
Railway RRB NTPC Exam: ಆರ್‌ಆರ್‌ಬಿ ಪರೀಕ್ಷೆ 2025 ವೇಳಾಪಟ್ಟಿ ಅಪ್ಡೇಟ್! ಪರಿಶೀಲನೆ ಹೇಗೆ, ಇಲ್ಲಿದೆ ವಿಧಾನ

RRB NTPC Exam 2025: ಭಾರತದಲ್ಲಿ ರೈಲ್ವೆ ನೇಮಕಾತಿ ಮಂಡಳಿ (RRB) ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿತ್ತು. ಅರ್ಜಿ ಸಲ್ಲಿಸಿದವರಿಗೆ ಯಾವಾಗ ಪರೀಕ್ಷೆ ನಡೆಯಲಿದೆ ಎಂಬೆಲ್ಲ ನಿರೀಕ್ಷೆಗಳು ಇದ್ದವು. ಅದಕ್ಕೀಗ ಉತ್ತರ ಸಿಕ್ಕಿದ

25 Apr 2025 1:56 pm
Panchgrahi Yoga 2025: ಪಂಚಗ್ರಹಿ ಯೋಗ- ಈ ರಾಶಿಯವರು ಮಾಡಿದ ಎಲ್ಲಾ ಕೆಲಸದಲ್ಲೂ ಯಶಸ್ಸು

ವ್ಯಕ್ತಿಯ ಜೀವನದಲ್ಲಿ ಸಂಭವಿಸುವ ಒಳ್ಳೆಯದು ಮತ್ತು ಕೆಟ್ಟದ್ದನ್ನು ಗ್ರಹಗಳು ಮತ್ತು ನಕ್ಷತ್ರಗಳ ಸ್ಥಾನವನ್ನು ಅವಲಂಬಿಸಿ ಊಹಿಸಲಾಗುತ್ತದೆ. ಗ್ರಹಗಳ ಸ್ಥಾನಗಳು ಪ್ರತಿ ವರ್ಷ, ಪ್ರತಿ ತಿಂಗಳು, ಪ್ರತಿ ವಾರ ಮತ್ತು ಪ್ರತಿದಿನ ಬ

25 Apr 2025 11:54 am
Amarnath Yatra 2025: ಜುಲೈ 3ರಿಂದ ಅಮರನಾಥ ಯಾತ್ರೆ ಪ್ರಾರಂಭ- ನೋಂದಣಿ ವಿಧಾನ ತುಂಬಾ ಸುಲಭ

ಜಮ್ಮು ಮತ್ತು ಕಾಶ್ಮೀರದ ಪವಿತ್ರ ಹಿಂದೂ ತೀರ್ಥಯಾತ್ರೆಗಳಲ್ಲಿ ಒಂದಾದ ಅಮರನಾಥ ಯಾತ್ರೆ ಜುಲೈ 3ರಿಂದ ಆರಂಭವಾಗಲಿದೆ. ಅಮರನಾಥ ಗುಹೆಯನ್ನು ವೀಕ್ಷಿಸಲು ಪ್ರತಿವರ್ಷ ಕಠಿಣ ಚಾರಣದ ಮೂಲಕ ಸಾವಿರಾರು ಭಕ್ತರು ತೆರಳುತ್ತಾರೆ. ಈ ಯಾತ್

25 Apr 2025 10:03 am