SENSEX
NIFTY
GOLD
USD/INR

Weather

32    C
...
ಮೇಷ ರಾಶಿಯಲ್ಲಿ ಸೂರ್ಯ ಸಂಕ್ರಮಣ: ಈ ರಾಶಿಯವರಿಗೆ ಸಿಗುವುದು ಹೊಸ ಅವಕಾಶ, ಒಲಿದು ಬರುವುದು ಉನ್ನತ ಸ್ಥಾನಮಾನ

Aries: ಜ್ಯೋತಿಷ್ಯದ ಪ್ರಕಾರ ಸೂರ್ಯನು ಆತ್ಮವಿಶ್ವಾಸ, ನಾಯಕತ್ವ, ಚೈತನ್ಯ ಮತ್ತು ಜೀವನ ದಿಕ್ಕನ್ನು ಪ್ರತಿನಿಧಿಸುತ್ತಾನೆ. ಸೂರ್ಯನು ರಾಶಿಯನ್ನು ಬದಲಾಯಿಸಿದಾಗ, ಇದನ್ನು ಸೂರ್ಯ ಸಂಚಾರ ಅಥವಾ ಸೂರ್ಯ ಸಂಕ್ರಮಣ ಎಂದು ಕರೆಯಲಾಗುತ್ತ

8 May 2026 4:26 pm
ಮೇ 8ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್‌, ಡೀಸೆಲ್‌ ದರ ಎಷ್ಟಿದೆ ತಿಳಿಯಿರಿ

Petrol, Diesel Price: ಶಕ್ತಿಯ ಮೂಲಗಳು ಎನಿಸಿಕೊಂಡಿರುವ ಪೆಟ್ರೋಲ್ ಮತ್ತು ಡೀಸೆಲ್ ಇಂಧನ ಅತ್ಯವಶ್ಯಕವಾಗಿ ಬೇಕಾಗುವ ಸಂಪನ್ಮೂಲಗಳಾಗಿವೆ. ಹಾಗಾದ್ರೆ, ಬೆಂಗಳೂರು ಸೇರಿದಂತೆ ಕರ್ನಾಟಕದ ಇತರ ಜಿಲ್ಲೆಗಳಲ್ಲಿ ಇಂದು (ಮೇ 08) ಲೀಟರ್‌ ಪೆಟ್ರೋಲ್

8 May 2026 3:54 pm
MS Dhoni: ಬಿಹಾರ-ಜಾರ್ಖಂಡ್‌ನಲ್ಲಿ ಅತಿ ಹೆಚ್ಚು ತೆರಿಗೆ ಕಟ್ಟಿದ 'ಕ್ಯಾಪ್ಟನ್ ಕೂಲ್'; 20,000 ಕೋಟಿ ತಲುಪಿದ ಒಟ್ಟು ಐಟಿ ಸಂಗ್ರಹ

ರಾಂಚಿ: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರು ಮೈದಾನದ ಹೊರಗೂ ತಮ್ಮ ಪ್ರಾಮಾಣಿಕತೆ ಮತ್ತು ಜವಾಬ್ದಾರಿಯನ್ನು ಮೆರೆದಿದ್ದಾರೆ. ಬಿಹಾರ ಮತ್ತು ಜಾರ್ಖಂಡ್ ಎರಡೂ ರಾಜ್ಯಗಳ ಪೈಕಿ ಅತಿ ಹೆಚ್ಚು ವೈಯಕ್ತಿಕ ತ

8 May 2026 3:42 pm
Rajat Patidar: ನಮಗೆ ಟ್ರೋಫಿಯನ್ನ ಉಳಿಸಿಕೊಳ್ಳುವ ಮನಸ್ಥಿತಿ ಇಲ್ಲ: ಆರ್‌ಸಿಬಿ ನಾಯಕ ರಜತ್ ಪಾಟಿದಾರ್ ಅಚ್ಚರಿ ಹೇಳಿಕೆ

Rajat Patidar: ಲಕ್ನೋದ ಏಕನಾ ಕ್ರೀಡಾಂಗಣದಲ್ಲಿ ಗುರುವಾರ (ಮೇ 7) ನಡೆದ ಐಪಿಎಲ್ ಪಂದ್ಯದಲ್ಲಿ ಎಲ್‌ಎಸ್‌ಜಿ ತಂಡವು ಆರ್‌ಸಿಬಿ ವಿರುದ್ಧ ಜಯ ದಾಖಲಿಸಿತು. ಈ ಮೂಲಕ ಐಪಿಎಲ್‌ 2026ರ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸತತ ಎರಡನೇ

8 May 2026 2:51 pm
ನರೇಗಾ ರಕ್ಷಣೆಗಾಗಿ ಸುಪ್ರೀಂ ಮೆಟ್ಟಿಲೇರಲು ರಾಜ್ಯ ಸರ್ಕಾರ ನಿರ್ಧಾರ: ಕೇಂದ್ರದ ಹೊಸ ಮಸೂದೆಗೆ ಸಂಪುಟದ ತೀವ್ರ ವಿರೋಧ

ಬೆಂಗಳೂರು: ಕೇಂದ್ರ ಸರ್ಕಾರವು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ (MGNREGA) 2005 ಅನ್ನು ರದ್ದುಗೊಳಿಸಿ, ಅದರ ಬದಲಿಗೆ 'ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಆಜೀವಿಕಾ ಮಿಷನ್ (ಗ್ರಾಮೀಣ)' (VB-G RAM-G)

8 May 2026 2:10 pm
Vastu Tips for Women: ಲಕ್ಷ್ಮೀ ಕೋಪಕ್ಕೆ ಕಾರಣವಾಗುವ ಮಹಿಳೆಯರ ಈ ಅಭ್ಯಾಸಗಳು

ಮಹಿಳೆಯರು ಮನೆಯಲ್ಲಿ ಮಾಡುವ ಕೆಲವು ಸಣ್ಣ ಪುಟ್ಟ ತಪ್ಪುಗಳು ಕುಟುಂಬದ ಆರ್ಥಿಕ ಸ್ಥಿತಿ ಹಾಗೂ ಮನೆಯ ವಾತಾವರಣದ ಮೇಲೆ ನೇರ ಪರಿಣಾಮ ಬೀರುತ್ತವೆ ಎಂದು ವಾಸ್ತು ಶಾಸ್ತ್ರದಲ್ಲಿ ಹೇಳಲಾಗುತ್ತದೆ. ಹಿಂದೂ ಧರ್ಮದಲ್ಲಿ ಮಹಿಳೆಯರನ್ನ

8 May 2026 1:29 pm
ಉತ್ತರಪ್ರದೇಶದ ‘ಒಂದು ಜಿಲ್ಲೆ ಒಂದು ಖಾದ್ಯ’ ಪಟ್ಟಿಯಲ್ಲಿ ಸಸ್ಯಾಹಾರಕ್ಕೆ ಮಾತ್ರ ಸ್ಥಾನ; ಕಬಾಬ್, ಬಿರಿಯಾನಿಗೆ ಇಲ್ಲ ಜಾಗ

ಉತ್ತರ ಪ್ರದೇಶ ಸರ್ಕಾರವು ಇತ್ತೀಚೆಗೆ ಅನುಮೋದಿಸಿದ ‘ಒಂದು ಜಿಲ್ಲೆ, ಒಂದು ಖಾದ್ಯ' (ODOC) ಯೋಜನೆಯ ಪಟ್ಟಿಯು ಈಗ ವ್ಯಾಪಕ ಚರ್ಚೆಗೆ ಕಾರಣವಾಗಿದೆ. ರಾಜ್ಯದ 75 ಜಿಲ್ಲೆಗಳಿಂದ ಒಟ್ಟು 208 ವಿಶಿಷ್ಟ ಖಾದ್ಯಗಳನ್ನು ಈ ಪಟ್ಟಿಯಲ್ಲಿ ಗುರುತಿ

8 May 2026 1:06 pm
ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ರಾಜ್ಯ ಶಿಕ್ಷಣ ನೀತಿ ಜಾರಿ ಡೌಟ್: ವರದಿ ಅಧ್ಯಯನಕ್ಕೆ ಸಂಪುಟ ಉಪ ಸಮಿತಿ ರಚನೆ

ಬೆಂಗಳೂರು: ರಾಷ್ಟ್ರೀಯ ಶಿಕ್ಷಣ ನೀತಿ (NEP) 2020 ಅನ್ನು ರದ್ದುಗೊಳಿಸಲು ನಿರ್ಧರಿಸಿದ್ದ ಕರ್ನಾಟಕದ ಕಾಂಗ್ರೆಸ್ ಸರ್ಕಾರವು, ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ನೂತನ 'ಕರ್ನಾಟಕ ರಾಜ್ಯ ಶಿಕ್ಷಣ ನೀತಿ' (SEP) ಯನ್ನು ಜಾರಿಗೊಳಿಸುವ ಸಾಧ್ಯ

8 May 2026 12:54 pm
Alastair Cook: ಈಗಲೂ ಕಾಲ ಮಿಂಚಿಲ್ಲ ಆರ್‌ಸಿಬಿ ತೊರೆದು ಇಂಗ್ಲೆಂಡ್‌ಗೆ ಬಂದ್ಬಿಡು: ಬೆಥೆಲ್‌ಗೆ ಮಾಜಿ ಕ್ರಿಕೆಟರ್‌ ಸಲಹೆ

Alastair Cook: ಇತ್ತೀಚೆಗಷ್ಟೇ ರಾಯಲ್‌ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಟಾರ್ ಆಟಗಾರ ಜೇಕಬ್ ಬೆಥೆಲ್ ಅವರನ್ನು ಐಪಿಎಲ್‌ ಟೂರ್ನಿ ಬಿಟ್ಟು ಇಂಗ್ಲೆಂಡ್‌ಗೆ ಮರಳುವುದು ಒಳ್ಳೆಯದು ಎಂದು ಅಲಸ್ಟೇರ್ ಕುಕ್ ಹೇಳಿದ್ದರು. ಬಳಿಕ ಇದಕ್ಕೆ ಕೆವ

8 May 2026 12:32 pm
ವಿಜಯ್‌ಗೆ ಅವಕಾಶ ನಿರಾಕರಿಸಿದ ರಾಜ್ಯಪಾಲರು: 2018ರಲ್ಲಿ ಬಿಎಸ್‌ವೈಗೆ ಕೊಟ್ಟಿದ್ದ ಚಾನ್ಸ್‌ ನೆನಪಿಸಿದ ನೆಟ್ಟಿಗರು

ಚೆನ್ನೈ: ತಮಿಳುನಾಡು ರಾಜಕೀಯದಲ್ಲಿ ಇದೀಗ ಭಾರೀ ಸಂಚಲನ ಸೃಷ್ಟಿಯಾಗಿದೆ. ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಗಮನಾರ್ಹ ಸಾಧನೆ ಮಾಡಿರುವ ದಳಪತಿ ವಿಜಯ್ ನೇತೃತ್ವದ ತಮಿಳಿಗ ವೆಟ್ರಿ ಕಳಗಂ (TVK) ಪಕ್ಷಕ್ಕೆ ಸರ್ಕಾರ ರಚಿಸಲು ತಮಿ

8 May 2026 11:51 am
ಮೃಗಶಿರ ನಕ್ಷತ್ರದಲ್ಲಿ ಶುಕ್ರ ಸಂಕ್ರಮಣ: ಇಂದಿನಿಂದ ಬದಲಾಗುವುದು ಈ ರಾಶಿಯವರ ಅದೃಷ್ಟ, ಹೆಚ್ಚಾಗುವುದು ಧನ ಸಂಪತ್ತು

ಸಂಪತ್ತು, ಸಮೃದ್ಧಿ ಮತ್ತು ಪ್ರೀತಿಯನ್ನು ಸಂಕೇತಿಸುವ ಗ್ರಹ ಶುಕ್ರ. ಶುಕ್ರನು ಮೇ 8, ಅಂದರೆ ಇಂದು ರಾತ್ರಿ 9:51 ಕ್ಕೆ ಮೃಗಶಿರ ನಕ್ಷತ್ರಕ್ಕೆ ಸಾಗುತ್ತಾನೆ. ಮಂಗಳನ ಅಧಿಪತ್ಯದ ನಕ್ಷತ್ರಕ್ಕೆ ಶುಕ್ರನ ಆಗಮನವು ನಾಲ್ಕು ರಾಶಿಯವರ ಸಂಪ

8 May 2026 10:48 am
RCB: ಎಲ್‌ಎಸ್‌ಜಿ ವಿರುದ್ಧ ಆರ್‌ಸಿಬಿ ಸೋಲಿಗೆ ಪ್ರಮುಖ ಕಾರಣಗಳು

RCB Vs LGS 2026: ಲಕ್ನೋದ ಏಕನಾ ಸ್ಟೇಡಿಂನಲ್ಲಿ ಗುರುವಾರ (ಮೇ 8) ನಡೆದ ಐಪಿಎಲ್‌ 2026ರ 50ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಲಕ್ನೋ ಸೂಪರ್ ಜೈಂಟ್ಸ್‌ ವಿರುದ್ಧ 9 ರನ್‌ಗಳಿಂದ ಸೋಲನುಭವಿಸಿತು. ಎಲ್‌ಎಸ್‌ಜಿ ಈ ಭರ್ಜರಿ ಗೆಲ

8 May 2026 10:31 am
Mother’s Day Special: ಕಡಿಮೆ ಖರ್ಚಿನಲ್ಲಿ ಅಮ್ಮನ ಜೊತೆ ಈ ಸುಂದರ ತಾಣಗಳಿಗೆ ಭೇಟಿ ನೀಡಿ

ಬೇಸಿಗೆಯ ಬಿಸಿಲು ಮತ್ತು ದಿನನಿತ್ಯದ ಒತ್ತಡದ ಜೀವನದಿಂದ ಸ್ವಲ್ಪ ವಿಶ್ರಾಂತಿ ಪಡೆಯಲು ಮತ್ತು ಅಮ್ಮನೊಂದಿಗೆ ವಿಶೇಷ ಸಮಯ ಕಳೆಯಲು 'ತಾಯಂದಿರ ದಿನ' ಅತ್ಯುತ್ತಮ ಅವಕಾಶವಾಗಿದೆ. ಹೆಚ್ಚು ಹಣ ಖರ್ಚು ಮಾಡದೇ ಕಡಿಮೆ ಬಜೆಟ್‌ನಲ್ಲಿಯೇ

8 May 2026 10:30 am
ರೈತರ ಆತ್ಮಹತ್ಯೆ ಏರಿಕೆ ವಿಚಾರ: ರಾಜ್ಯ ಸರ್ಕಾರ ವಿರುದ್ಧ ಆರ್‌.ಅಶೋಕ ವಾಗ್ದಾಳಿ

ರಾಜ್ಯದಲ್ಲಿ ರೈತರ ಆತ್ಮಹತ್ಯೆ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ವಿಪಕ್ಷ ನಾಯಕ ಆರ್‌.ಅಶೋಕ್‌ ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಸಿಎಂ ಸಿದ್ದರಾಮಯ್ಯನವರೇ, ದಿನಬೆಳಗಾದರೆ ಹೈಕಮಾಂಡ್

8 May 2026 10:08 am
E-Swathu: ಇ-ಸ್ವತ್ತು ಪಡೆಯಲು ಮತ್ತಷ್ಟು ಸುಲಭ ಮಾರ್ಗ: ಗ್ರಾಮೀಣ ಆಸ್ತಿದಾರರಿಗೆ ಕರ್ನಾಟಕ ಸರ್ಕಾರದ ಭರ್ಜರಿ ಗುಡ್‌ನ್ಯೂಸ್

E-Swathu: ಕರ್ನಾಟಕ ಸರ್ಕಾರವು ಗ್ರಾಮೀಣ ಭಾಗದ ಆಸ್ತಿದಾರರಿಗೆ ಭರ್ಜರಿ ಗುಡ್‌ನ್ಯೂಸ್ ಕೊಟ್ಟಿದೆ. ಬೆಂಗಳೂರಿನಲ್ಲಿ ಇ ಖಾತಾ ಆಸ್ತಿದಾರರಿಗೆ ಭರ್ಜರಿ ಗುಡ್‌ನ್ಯೂಸ್ ಸಿಕ್ಕಿದೆ. ಈ ರೀತಿ ಇರುವಾಗಲೇ ಇ - ಸ್ವತ್ತು ವಿಚಾರದಲ್ಲೂ ಕರ್ನಾಟ

8 May 2026 8:00 am
ಚಿನ್ನದ ಬೆಲೆಯಲ್ಲಿ ಮತ್ತೆ ಏರಿಕೆ: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆಗಳ ಸಂಪೂರ್ಣ ಪಟ್ಟಿ ಇಲ್ಲಿದೆ

ಬೆಂಗಳೂರು: ದೇಶಾದ್ಯಂತ ಆಭರಣ ಪ್ರಿಯರು ಹಾಗೂ ಹೂಡಿಕೆದಾರರು ಪ್ರತಿನಿತ್ಯ ಗಮನಿಸುವ ಪ್ರಮುಖ ವಿಷಯವೆಂದರೆ ಅದು ಚಿನ್ನ ಹಾಗೂ ಬೆಳ್ಳಿಯ ಮಾರುಕಟ್ಟೆ. ಕಳೆದ ಕೆಲವು ದಿನಗಳಿಂದ ತೀವ್ರ ಏರಿಳಿತ ಕಾಣುತ್ತಿದ್ದ ಚಿನ್ನ, ಬೆಳ್ಳಿ ಬೆಲೆ

8 May 2026 7:41 am
Karnataka Weather : ಬೆಂಗಳೂರು ಸೇರಿ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಭಾರೀ ಮಳೆ, ಯೆಲ್ಲೋ ಅಲರ್ಟ್ ಘೋಷಣೆ

ಬೆಂಗಳೂರು: ಬಿಸಿಲಿನ ತಾಪದಿಂದ ಕಂಗೆಟ್ಟಿದ್ದ ರಾಜ್ಯದ ಜನತೆಗೆ ಮಳೆರಾಯ ತಂಪೆರೆದಿದ್ದಾನೆ. ಏಪ್ರಿಲ್ ತಿಂಗಳಲ್ಲಿ ಸಾರ್ವಕಾಲಿಕ ದಾಖಲೆಯ ತಾಪಮಾನ ಕಂಡಿದ್ದ ಕರ್ನಾಟಕದಲ್ಲಿ ಇದೀಗ ವಾತಾವರಣ ಸಂಪೂರ್ಣ ಬದಲಾಗಿದೆ. ರಾಜ್ಯದ ಹಲವೆಡ

8 May 2026 7:08 am
Daily Horoscope May 8: ಈ ರಾಶಿಯವರಿಗೆ ದಿಢೀರ್ ಆರ್ಥಿಕ ಲಾಭ: ಹೇಗಿದೆ ನೋಡಿ 12 ರಾಶಿಗಳ ದಿನ ಭವಿಷ್ಯ

Daily Horoscope May 8: ಮೇ 8ರ ಶುಕ್ರವಾರ ದ್ವಾದಶ ರಾಶಿಗಳ ಗೋಚರ ಫಲ ಹೇಗಿದೆ ಎನ್ನುವ ಸಂಪೂರ್ಣ ಮಾಹಿತಿ ಇಲ್ಲಿದೆ. ಇದು ವೈದಿಕ ಜ್ಯೋತಿಷ್ಯ ಕ್ರಮದಲ್ಲಿ ಲೆಕ್ಕ ಹಾಕಿ ಬರೆದ ದಿನ ಭವಿಷ್ಯವಾಗಿದೆ. ಮೇ 8ರ ದಿನ ಭವಿಷ್ಯ: 12 ರಾಶಿಗಳಿಗೆ ಇಂದಿನ ಸಂಪೂರ್

8 May 2026 6:00 am
Khushboo: ತಮಿಳುನಾಡಿನ ಮುಂದಿನ ಸಿಎಂ ಪರ ನಟಿ - ಬಿಜೆಪಿ ನಾಯಕಿ ಖುಷ್ಬೂ ಸುಂದರ್ ಬ್ಯಾಟಿಂಗ್, ಯಾರೆಲ್ಲ ಬೆಂಬಲ ?

Khushboo: ತಮಿಳುನಾಡಿನ ಮುಂದಿನ ಮುಖ್ಯಮಂತ್ರಿ ಎಂದೇ ಬಿಂಬಿತವಾಗಿರುವ ವಿಜಯ್ ಅವರ ಪರ ನಟಿ - ಬಿಜೆಪಿ ನಾಯಕಿ ಖುಷ್ಬೂ ಸುಂದರ್ ಅವರು ಬ್ಯಾಟಿಂಗ್ ಮಾಡಿದ್ದಾರೆ. ಅಲ್ಲದೆ ವಿಜಯ್ ಪರವಾಗಿ ವಿವಿಧ ಪಕ್ಷದ ನಾಯಕರು ಹಾಗೂ ನಟಿ - ನಟಿಯರು ಸಹ ಮಾ

7 May 2026 9:51 pm
Vijay: ಎಂಜಿಆರ್‌ ದಾಖಲೆ ಸರಿಗಟ್ಟಿದ ದಳಪತಿ ವಿಜಯ್: ಜೆನ್‌ಜೀ ಅಬ್ಬರಕ್ಕೆ ಹಳೆ ಪಕ್ಷಗಳು ಉಡೀಸ್..!

Vijay: ಎಂಜಿಆರ್‌ ದಾಖಲೆ ಸರಿಗಟ್ಟಿದ ವಿಜಯ್‌ - ಚಿರು, ವಿಜಯ್‌ಕಾಂತ್‌, ಕಮಲ್‌, ಪವನ್‌ ಗಿಂತಲೂ ಅತ್ಯಧಿಕ ವೋಟ್‌ ಪಡೆದ ದಳಪತಿ..! ಜೆನ್‌ಜೀ ಅಬ್ಬರಕ್ಕೆ ಹಳೆ ಪಕ್ಷಗಳು ಉಡೀಸ್: ಹಿರಿಯ ಪತ್ರಕರ್ತೆ ಶೋಭಾ ಮಳವಳ್ಳಿ ಅವರ ಬರಹ ಇಲ್ಲಿದೆ. ತಮ

7 May 2026 9:24 pm
IPL 2026 Final: ಬೆಂಗಳೂರಿನ ಫೈನಲ್ ಪಂದ್ಯ ಶಿಫ್ಟ್ ಆಗಲು ಕಾರಣ 10,000 ಉಚಿತ ಟಿಕೆಟ್‌ ಬೇಡಿಕೆ: ಬಿಸಿಸಿಐ

IPL 2026 Final: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಕಾರ್ಯದರ್ಶಿ ದೇವಜಿತ್ ಸೈಕಿಯಾ ಅವರು ಗುರುವಾರ (ಮೇ 7) ಐಪಿಎಲ್‌ ಫೈನಲ್‌ ಪಂದ್ಯದ ಸ್ಥಳಾಂತರದ ಬಗ್ಗೆ ಮಹತ್ವದ ಹೇಳಿಕೆಯೊಂದನ್ನು ನೀಡಿದ್ದಾರೆ. ಐಪಿಎಲ್ 2026ರ ಫೈನಲ್ ಪಂದ್ಯ

7 May 2026 8:34 pm
NWKRTC; 'ಚನ್ನಮ್ಮನ ಕಿತ್ತೂರು' ಹೊಸ ಬಸ್ ಘಟಕ ಲೋಕಾರ್ಪಣೆ: ಸಾರಿಗೆಗೆ ಹೊಸ ಚೈತನ್ಯ: ರಾಮಲಿಂಗಾ ರೆಡ್ಡಿ

ಬೆಳಗಾವಿ: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ (NWKRTC) ವ್ಯಾಪ್ತಿಯಲ್ಲಿ ಸಮಗ್ರ ಸಾರಿಗೆ ಅಭಿವೃದ್ಧಿಗೆ ಒತ್ತು ನೀಡಲಾಗಿದೆ. ಸದ್ಯ ಇಲ್ಲಿ ಬಹುಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ನೂತನ ಬಸ್‌ ಘಟಕವು 15 ವಾಹನಗಳ ಬಲದೊಂದಿಗೆ ಕಾರ

7 May 2026 7:44 pm
Jobs: ಉದ್ಯೋಗ ವಂಚನೆಯಲ್ಲಿ ಶೇ.82 ಮಂದಿ ಜಾಗೃತ, ಎಚ್ಚರಿಕೆ ಮರೆತ ಜೆನ್‌ ಜೀ: ಲಿಂಕ್ಡ್‌ಇನ್ ವರದಿ

ನವದೆಹಲಿ: ಭಾರತೀಯ ವೃತ್ತಿಪರರು ತಮ್ಮ ಉದ್ಯೋಗ ಹುಡುಕಾಟದ ಸಮಯದಲ್ಲಿ ಎದುರಾಗುವ ಉದ್ಯೋಗ ವಂಚನೆಗಳ ಬಗ್ಗೆ ಹೆಚ್ಚು ಜಾಗರೂಕರಾಗುತ್ತಿದ್ದಾರೆ ಎಂದು ಲಿಂಕ್ಡ್‌ ಇನ್‌ ನ ಹೊಸ ಸಂಶೋಧನಾ ವರದಿ ತಿಳಿಸಿದೆ. ಮೋಸದ ಬಲೆಗೆ ಬೀಳದೇ ಅದೇಗ

7 May 2026 6:50 pm
Superfast Train: ಬೆಂಗಳೂರು-ಮುಂಬೈ ರೈಲು ಪ್ರಯಾಣಿಕರಿಗೆ ಡಬಲ್ ಗುಡ್‌ನ್ಯುಸ್ ಕೊಟ್ಟ ಪ್ರಹ್ಲಾದ್ ಜೋಶಿ

ಬೆಂಗಳೂರು: ದಕ್ಷಿಣ ಕರ್ನಾಟಕದ ಬೆಂಗಳೂರಿನಿಂದ ಮಧ್ಯ ಕರ್ನಾಟಕ ಮತ್ತು ಉತ್ತರ ಕರ್ನಾಟಕದ ವಿವಿಧ ಜಿಲ್ಲೆಗಳ ಮೂಲಕ ಮುಂಬೈಗೆ ಸೇರುವ 'ಬೆಂಗಳೂರು-ಮುಂಬೈ ಸೂಪರ್‍ಫಾಸ್ಟ್ ಎಕ್ಸ್‌ಪ್ರೆಸ್ ರೈಲು' ಆರಂಭಿಸುವ ಕುರಿತು ಮಹತ್ವದ ಅಪ್ಡೇ

7 May 2026 6:26 pm
ಮೇ 7ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್‌, ಡೀಸೆಲ್‌ ದರ ಎಷ್ಟಿದೆ ತಿಳಿಯಿರಿ

Petrol, Diesel Price: ಶಕ್ತಿಯ ಮೂಲಗಳು ಎನಿಸಿಕೊಂಡಿರುವ ಪೆಟ್ರೋಲ್ ಮತ್ತು ಡೀಸೆಲ್ ಇಂಧನ ಅತ್ಯವಶ್ಯಕವಾಗಿ ಬೇಕಾಗುವ ಸಂಪನ್ಮೂಲಗಳಾಗಿವೆ. ಹಾಗಾದ್ರೆ, ಬೆಂಗಳೂರು ಸೇರಿದಂತೆ ಕರ್ನಾಟಕದ ಇತರ ಜಿಲ್ಲೆಗಳಲ್ಲಿ ಇಂದು (ಮೇ 07) ಲೀಟರ್‌ ಪೆಟ್ರೋಲ್

7 May 2026 5:58 pm
RCB vs LSG: ಆರ್‌ಸಿಬಿ-ಎಲ್‌ಎಸ್‌ಜಿ ಹೈವೋಲ್ಟೇಜ್ ಪಂದ್ಯಕ್ಕೆ ಮಳೆ ಅಡ್ಡಿ ಸಾಧ್ಯತೆ: ಹವಾಮಾನ ಇಲಾಖೆ ಹೇಳೋದೇನು?

RCB Vs LSG IPL 2026: ಲಕ್ನೋದ ಏಕನಾ ಸ್ಟೇಡಿಯಂದಲ್ಲಿ ಗುರುವಾರ (ಮೇ 7) ನಡೆಯುವ ರೋಚಕ ಐಪಿಎಲ್ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್‌ ಹಾಗೂ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡಗಳು ಮುಖಾಮುಖಿಯಾಗಲಿವೆ. ಹಾಗಾದ್ರೆ ಈ ಹೈವೋಲ್ಟೇಜ್ ಪಂದ್ಯಕ

7 May 2026 5:42 pm
ಈ ಹೋಟೆಲ್‌ನಲ್ಲಿ ತಿಂಡಿ ಮಾಡಲು 5 ಗಂಟೆ ಚಾರಣ ಮಾಡಲೇಬೇಕು... ಇಲ್ಲಿ ರಸ್ತೆ, ವಾಹನ ಸೌಕರ್ಯ ಇಲ್ಲವೇ ಇಲ್ಲ

ಮನೆಯಲ್ಲಿ ತಿಂಡಿ ತಿಂದು ಬೇಸರವಾದಾಗ ಸಾಮಾನ್ಯವಾಗಿ ಜನರು ಹೊಟೇಲ್‌ಗಳತ್ತ ಮುಖ ಮಾಡುವುದು ಸಾಮಾನ್ಯ. ಹೊಟೇಲ್‌ಗಳಲ್ಲಿ ತಮ್ಮ ಇಷ್ಟದ ತಿಂಡಿಯನ್ನು ತಿಂದು ಬರುತ್ತಾರೆ. ನಗರ ಪ್ರದೇಶ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಕೂಗಳತೆಯ ದ

7 May 2026 4:48 pm
RCB Playing 11: ಎಲ್‌ಎಸ್‌ಜಿ ವಿರುದ್ಧ ಆರ್‌ಸಿಬಿ ಬಲಿಷ್ಠ ಪ್ಲೇಯಿಂಗ್ 11

RCB Vs LSG IPL 2026: ಲಕ್ನೋದ ಏಕನಾ ಕ್ರೀಡಾಂಗಣದಲ್ಲಿ ಗುರುವಾರ (ಮೇ 7) ನಡೆಯಲಿರುವ ಐಪಿಎಲ್ 2026ರ 50ನೇ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡವು ಹಾಲಿ ಚಾಂಪಿಯನ್‌ ಆರ್‌ಸಿಬಿಯನ್ನು ಎದುರಿಸಲಿದೆ. ಹಾಗಾದ್ರೆ ಪ್ಲೇಯಿಂಗ್ 11 ಹೇಗಿರಲಿದೆ ಎನ್

7 May 2026 4:27 pm
ಕಟಕ-ಸಿಂಹ ರಾಶಿಯಲ್ಲಿ ಗುರು ಗ್ರಹ ಸಂಚಾರ; ಯಾವ ರಾಶಿಗೆ ಏನು ಫಲ, ಏನಿದೆ ಸುಲಭ ಪರಿಹಾರ? -ಇಲ್ಲಿದೆ ವಿವರ

ಇದೇ ಜೂನ್ 2, 2026ಕ್ಕೆ ಕರ್ಕಾಟಕ (ಕಟಕ) ರಾಶಿಗೆ ಗುರು ಗ್ರಹದ ಪ್ರವೇಶ ಆಗುತ್ತದೆ. ಸಾಮಾನ್ಯವಾಗಿ ಒಂದು ರಾಶಿಯಲ್ಲಿ ಒಂದು ವರ್ಷ ಗುರು ಸಂಚಾರ ಇರುತ್ತದೆ. ಆದರೆ ಕಳೆದ ವರ್ಷದಂತೆಯೂ ಈ ಸಲವೂ ಅತಿಚಾರ ಸಂಚಾರ, ಅಂದರೆ ಸಾಮಾನ್ಯಕ್ಕಿಂತ ವೇ

7 May 2026 3:22 pm
MK Stalin: ಡಿಎಂಕೆ ಸ್ಟಾಲಿನ್ ಮಹತ್ವದ ನಿರ್ಧಾರ: ಟಿವಿಕೆ ಸರ್ಕಾರ ರಚನೆ ದಾರಿ ಸುಗಮ

ಚೆನ್ನೈ: ತಮಿಳುನಾಡಿನಲ್ಲಿ ಸರ್ಕಾರ ರಚನೆಗೆ ಹರಸಾಹಸಪಡುತ್ತಿದ್ದ ತಮಿಳಗ ವೆಟ್ರಿ ಕಳಗಂ (TVK) ಮುಖ್ಯಸ್ಥ, ನಟ ವಿಜಯ್ ಅವರು ಬಹುಮತ ಪಡೆಯಲು ಡಿಎಂಕೆ ಪಕ್ಷದ ಎಂ.ಕೆ. ಸ್ಟಾಲಿನ್ (MK Stalin) ಅವರೇ ದಾರಿ ಮಾಡಿಕೊಟ್ಟಿದ್ದಾರೆ. 'ಡಿಎಂಕೆ ಮಿತ್ರ

7 May 2026 2:06 pm
ಬುಧ ಸಂಚಾರ: ನಿಮ್ಮ ಕನಸೆಲ್ಲವೂ ನನಸಾಗಲಿದೆ, ಈ 4 ರಾಶಿಗಳ ಭವಿಷ್ಯವೇ ಬದಲಾಗುವ ಕಾಲ

ಬುಧ ಸಂಕ್ರಮಣವು ಸಾಮಾನ್ಯ ಬದಲಾವಣೆಯಲ್ಲ, ಬದಲಿಗೆ ಇದು ನಿಮ್ಮ ಆಲೋಚನೆಗಳನ್ನು ಅತಿ ವೇಗವಾಗಿ ವಾಸ್ತವಕ್ಕೆ ತರುವಂತಹ ಪ್ರಬಲ ಕಾಲಘಟ್ಟವಾಗಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ಸಮಯದಲ್ಲಿ ನಿಮ್ಮ ಮನಸ್ಥಿತಿ, ಮಾತು ಮತ್ತು ನಿರ

7 May 2026 1:32 pm
ಜೂನ್‌ಗೂ ಮುನ್ನ ಈ 4 ರಾಶಿಯವರ ಕೈ ಹಿಡಿಯುವುದು ಅದೃಷ್ಟ: ಮೇ ಕೊನೆಯ ವಾರವೇ ಇವರಿಗೆ ನಿರ್ಣಾಯಕ

ಮೇ ತಿಂಗಳ ಕೊನೆ ಅವಧಿ ಅಂದರೆ ಕೊನೆಯ ವಾರ ಜನರ ನಿರೀಕ್ಷೆಗಿಂತ ಹೆಚ್ಚು ಬದಲಾವಣೆಗಳನ್ನು ತರಬಹುದು. ಯಾಕೆಂದರೆ ಈ ಅವಧಿಯಲ್ಲಿ ಕೆಲವು ಗ್ರಹಗಳು ವೃಷಭ ರಾಶಿಯಿಂದ ಮಿಥುನ ರಾಶಿಗೆ ಬದಲಾಗುತ್ತವೆ. ಜ್ಯೋತಿಷ್ಯದಲ್ಲಿ, ಈ ಪರಿವರ್ತನೆ

7 May 2026 1:14 pm
Amanpreet Singh Gill Passes Away: ವಿರಾಟ್ ಕೊಹ್ಲಿ ಅವರ U-19 ತಂಡದ ಸಹ ಆಟಗಾರ ಅಮನ್‌ಪ್ರೀತ್ ಸಿಂಗ್ ಗಿಲ್ ನಿಧನ

Amanpreet Gill Passes Away: ವಿರಾಟ್ ಕೊಹ್ಲಿ ಅವರ ಅಂಡರ್-19 ತಂಡದ ಸಹ ಆಟಗಾರರಾಗಿದ್ದ ಅಮನ್‌ಪ್ರೀತ್ ಸಿಂಗ್ ಗಿಲ್ ಅವರು ತಮ್ಮ 36ನೇ ವಯಸ್ಸಿನಲ್ಲಿ ಚಂಡೀಗಢದಲ್ಲಿ ನಿಧನರಾಗಿದ್ದಾರೆ. ಇವರ ಅಕಾಲಿಕ ನಿಧನವು ಕ್ರಿಕೆಟ್ ವಲಯದಲ್ಲಿ ತೀವ್ರ ಶೋಕವನ್ನು

7 May 2026 1:12 pm
ಬಂಗಾಳದಲ್ಲಿ ಬಿಜೆಪಿ ಗೆಲುವಿನ ಸಂಭ್ರಮ: ಇಂಡಿಗೋ ವಿಮಾನದಲ್ಲಿ 'ಜೈ ಶ್ರೀರಾಮ್' ಘೋಷಣೆ ಕೂಗಿದ ಪ್ರಯಾಣಿಕ, Video Viral

2026ರ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾದ ಬೆನ್ನಲ್ಲೇ, ಇಂಡಿಗೋ ವಿಮಾನದೊಳಗೆ ವ್ಯಕ್ತಿಯೊಬ್ಬ ತನ್ನ ಸಹ-ಪ್ರಯಾಣಿಕರೊಂದಿಗೆ 'ಜೈ ಶ್ರೀರಾಮ್' ‘ಭಾರತ್‌ ಮಾತಾ ಕೀ ಜೈʼ ಮತ್ತು ಇತರ ಘೋಷಣೆಗಳನ್ನು ಕೂಗುತ್ತಿರುವ

7 May 2026 1:00 pm
ಕಾಲೇಜು ಡ್ರಾಪ್‌ಔಟ್‌ನಿಂದ ಸಿಎಂ ರೇಸ್‌ಗೆ: ದಳಪತಿ ವಿಜಯ್ ತಮ್ಮ ಭವಿಷ್ಯದ ಸ್ಕ್ರಿಪ್ಟ್ ಅನ್ನು ತಾವೇ ಬರೆದುಕೊಂಡಿದ್ದು ಹೇಗೆ?

ಸಮಾಜದಲ್ಲಿ 'ಕಾಲೇಜು ಡ್ರಾಪ್‌ಔಟ್' ಅಥವಾ ಅರ್ಧಕ್ಕೆ ಓದು ಬಿಟ್ಟವರು ಎಂದರೆ ಅವರಿಗೆ ಭವಿಷ್ಯವಿಲ್ಲ, ಅವರು ಜೀವನದಲ್ಲಿ ಏನನ್ನೂ ಸಾಧಿಸಲಾರರು ಎಂದು ಹೇಳುವವರೆ ಹೆಚ್ಚು. ಶಾಲಾ, ಕಾಲೇಜು ದಿನಗಳ ಶೈಕ್ಷಣಿಕ ಅಂಕಪಟ್ಟಿಗಳೇ ವ್ಯಕ್ತ

7 May 2026 12:16 pm
TVK ಶಾಸಕರ ಸಂಖ್ಯೆ 116, ಬಹುಮತಕ್ಕೆ 2 ಸೀಟು ಬಾಕಿ; ವಿಜಯ್ ಪ್ರದಗ್ರಹಣಕ್ಕೆ ನೆಹರು ಮೈದಾನದಲ್ಲಿ ಸಿದ್ಧತೆ

ಚೆನ್ನೈ: ತಮಿಳುನಾಡಿನಲ್ಲಿ ಸರ್ಕಾರ ರಚನೆಗೆ ಬಹುಮತದ ಸವಾಲು ಎದುರಿಸುತ್ತಿದ್ದ ತಮಿಳಿಗೆ ವೆಟ್ರಿ ಕಳಗಂ (ಟಿವಿಕೆ) ವಿಜಯ್ ಅವರಿಗೆ ಬೆಂಬಲ ಹೆಚ್ಚಾಗಿದೆ. ಕಾಂಗ್ರೆಸ್ ಮತ್ತು ಸಿಪಿಐ ಶಾಸಕರ ಬೆಂಬಲ ಸೇರಿ ಒಟ್ಟು ಟಿವಿಕೆ ಸ್ಥಾನ 116ಕ

7 May 2026 12:07 pm
IAS officers transfer: ರಾಜ್ಯ ಸರ್ಕಾರದಿಂದ ನಾಲ್ವರು ಐಎಎಸ್‌ ಅಧಿಕಾರಿಗಳ ವರ್ಗಾವಣೆ

IAS Officers Transffer: ರಾಜ್ಯ ಸರ್ಕಾರ ಆಗಾಗ ಆಡಳಿತ ಯಂತ್ರ ಸರ್ಜರಿ ಮಾಡುತ್ತಲಿರುತ್ತದೆ. ಹಾಗೆಯೇ ಇದೀಗ ರಾಜ್ಯದಲ್ಲಿ ನಾಲ್ವರು ಐಎಎಸ್‌ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಹಾಗಾದ್ರೆ ಯಾರನ್ನು ಎಲ್ಲಿಗೆ ವರ್ಗಾಹಿಸಲಾಗ

7 May 2026 12:06 pm
Vastu Tips: ಸಂಜೆಯಾದ ಬಳಿಕ ಮನೆಯಿಂದ ಈ 5 ವಸ್ತುಗಳನ್ನು ಯಾರಿಗೂ ಕೊಡಬೇಡಿ; ಕಾರಣ ಇಲ್ಲಿದೆ

ಹಿಂದೂ ಧರ್ಮದಲ್ಲಿ ದಾನ ಧರ್ಮಕ್ಕೆ ವಿಶೇಷವಾದ ಮಹತ್ವವಿದೆ. ಆದರೆ ಯಾವ ಗಳಿಗೆಯಲ್ಲಿ ಯಾವ ವಸ್ತುಗಳನ್ನು ದಾನ ಧರ್ಮ ಮಾಡಬೇಕು ಎನ್ನುವುದುದಕ್ಕೆ ಕೆಲವೊಂದು ವಾಸ್ತು ಶಾಸ್ತ್ರದಲ್ಲಿ ನಿಯಮಗಳಿವೆ. ಪ್ರಮುಖವಾಗಿ ಸೂರ್ಯಾಸ್ತದ ನಂತ

7 May 2026 11:51 am
ಕೊಡಗನ್ನು“ಭಾರತದ ಸ್ಕಾಟ್‌ಲ್ಯಾಂಡ್” ಎಂದು ಕರೆಯೋದು ಯಾಕೆ ಗೊತ್ತಾ?

ಬೇಸಿಗೆ ರಜೆಯಲ್ಲಿ ತಂಪಾದ ವಾತಾವರಣ, ಹಸಿರು ಪ್ರಕೃತಿ ಮತ್ತು ಮಂಜಿನಿಂದ ಆವರಿಸಿದ ಬೆಟ್ಟಗಳನ್ನು ನೋಡಬೇಕು ಎನ್ನುವ ಆಸೆ ತುಂಬಾ ಜನರಿಗೆ ಇರುತ್ತದೆ. ಅಂತಹ ಪ್ರಕೃತಿ ಸೌಂದರ್ಯವನ್ನು ಒಂದೇ ಸ್ಥಳದಲ್ಲಿ ಅನುಭವಿಸಬೇಕೆಂದರೆ ಕರ್

7 May 2026 11:49 am
Dinesh Karthik: ಆರ್‌ಸಿಬಿಗೆ ನಾನು ಕೋಚ್‌ ಆಗಲು ವಿರಾಟ್ ಕೊಹ್ಲಿ ಕಾರಣ: ದಿನೇಶ್ ಕಾರ್ತಿಕ್ ಮಹತ್ವದ ಮಾಹಿತಿ ರಿವೀಲ್

Dinesh Karthik: ಐಪಿಎಲ್‌ನಲ್ಲಿ ರಾಯಲ್‌ ಚಾಲೆಂಜರ್ಸ್ ಬೆಂಗಳೂರು ತಂಡ ಯಶಸ್ಸು ಕಾಣುವಲ್ಲಿ ದಿನೇಶ್ ಕಾರ್ತಿಕ್ ಅವರ ಪಾತ್ರ ಪ್ರಮುಖವಾಗಿದೆ. ಹಾಗೆಯೇ ತಾವು ಮೆಂಟರ್ ಜವಾಬ್ದಾರಿ ವಹಿಸಿಕೊಳ್ಳುವಲ್ಲಿ ವಿರಾಟ್‌ ಕೊಹ್ಲಿ ಅವರ ಪಾತ್ರ ತುಂಬ

7 May 2026 11:28 am
ಕಟಕ ರಾಶಿಗೆ ಗುರು ಸಂಕ್ರಮಣ: ಈ ರಾಶಿಗಳಿಗೆ ಶುಭ ಫಲ

ಜೂನ್ 2026 ರಲ್ಲಿ ಗುರು ಗ್ರಹವು ಕರ್ಕ ರಾಶಿಗೆ ಪ್ರವೇಶಿಸುತ್ತಿದ್ದಂತೆ ದೊಡ್ಡ ಬದಲಾವಣೆಗಳು ಸಂಭವಿಸಲಿವೆ. ವೃತ್ತಿಯಲ್ಲಿ ಬೆಳವಣಿಗೆ, ಅದೃಷ್ಟ ಮತ್ತು ಭಾವನಾತ್ಮಕ ಸ್ಪಷ್ಟತೆ ಈ ಸಂದರ್ಭದಲ್ಲಿ ಸಿಗಲಿದೆ. ಗುರು ಈ ರಾಶಿಯಲ್ಲಿ ಸಂಚ

7 May 2026 10:52 am
ನೈರುತ್ಯ ರೈಲ್ವೆ ಮುಂಬಡ್ತಿ ಪರೀಕ್ಷೆಯಲ್ಲಿ ಮತ್ತೆ ಕನ್ನಡ ಕಡೆಗಣನೆ: ತಾರತಮ್ಯ ಖಂಡಿಸಿ ರೈಲು ತಡೆಗೆ ಕರವೇ ಎಚ್ಚರಿಕೆ

ಕೇಂದ್ರ ಸರ್ಕಾರದ ಹುದ್ದೆಗಳು ಹಾಗೂ ಇಲಾಖಾ ಪರೀಕ್ಷೆಗಳಲ್ಲಿ ಕನ್ನಡಿಗರಿಗೆ ಮತ್ತು ಕನ್ನಡ ಭಾಷೆಗೆ ಆಗುತ್ತಿರುವ ಅನ್ಯಾಯ ಮುಂದುವರಿದೇ ಇದೆ. ನೈರುತ್ಯ ರೈಲ್ವೆ (SWR) ಇಲಾಖೆಯು ನಡೆಸುತ್ತಿರುವ ಮುಂಬಡ್ತಿ ಪರೀಕ್ಷೆಗಳಲ್ಲಿ ಈ ಬಾರ

7 May 2026 9:04 am
CBSE 12ನೇ ತರಗತಿ ಫಲಿತಾಂಶ 2026 ಬಿಡುಗಡೆಗೆ ಕ್ಷಣಗಣನೆ: ನಿಮ್ಮ ರಿಸಲ್ಟ್ ಹಾಗೂ ಅಂಕಪಟ್ಟಿ ಮೊಬೈಲ್‌ನಲ್ಲೇ ಚೆಕ್ ಮಾಡುವುದು ಹೇಗೆ?

ನವದೆಹಲಿ: ಲಕ್ಷಾಂತರ ವಿದ್ಯಾರ್ಥಿಗಳು ಹಾಗೂ ಪೋಷಕರು ಅತ್ಯಂತ ಕಾತರದಿಂದ ಕಾಯುತ್ತಿರುವ ಸಿಬಿಎಸ್‌ಇ (CBSE) 12ನೇ ತರಗತಿ ಫಲಿತಾಂಶ 2026 ಶೀಘ್ರದಲ್ಲೇ ಮಂಡಳಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟವಾಗುವ ನಿರೀಕ್ಷೆಯಿದೆ. ಈ ಬಾರಿ ಬೋರ್

7 May 2026 8:19 am
Gold Silver Price: ಭಾರಿ ಏರಿಕೆ ಕಂಡ ಬಂಗಾರದ ಬೆಲೆ; ನಿಮ್ಮ ನಗರದಲ್ಲಿ ಇಂದಿನ ಚಿನ್ನ, ಬೆಳ್ಳಿ ರೇಟ್ ಎಷ್ಟಿದೆ?

ಬೆಂಗಳೂರು: ಮದುವೆ ಹಾಗೂ ಇತರೆ ಸಮಾರಂಭಗಳು ಹರಚ್ಚಿರುವ ಈ ಸಂಧರ್ಭದಲ್ಲಿ ದೇಶೀಯ ಹಾಗೂ ಜಾಗತಿಕ ಮಾರುಕಟ್ಟೆಯಲ್ಲಿ ಹಳದಿ ಲೋಹದ ಓಟ ಮುಂದುವರೆದಿದೆ. ಪ್ರತಿದಿನ ಬದಲಾಗುವ ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ಇಂದು (ಮೇ 07, 2026) ಗಣನೀಯ

7 May 2026 7:32 am
Karnataka Weather: ದಕ್ಷಿಣದಲ್ಲಿ ತಂಪೆರೆದ ಪೂರ್ವ ಮುಂಗಾರು, ಉತ್ತರದಲ್ಲಿ ಮುಂದುವರೆದ ಬಿಸಿಲ ಝಳ

ಬೆಂಗಳೂರು: ರಾಜ್ಯದಲ್ಲಿ ಕಳೆದ ಕೆಲವು ತಿಂಗಳುಗಳಿಂದ ಸುಡುತ್ತಿದ್ದ ಬಿಸಿಲಿನ ತಾಪದಿಂದ ಕಂಗೆಟ್ಟಿದ್ದ ಜನತೆಗೆ ಪೂರ್ವ ಮುಂಗಾರು ಮಳೆಯು ತಂಪೆರೆಯುವ ಮೂಲಕ ಭಾರಿ ನೆಮ್ಮದಿಯನ್ನು ನೀಡಿದೆ. ಭಾರತೀಯ ಹವಾಮಾನ ಇಲಾಖೆ (IMD) ಬಿಡುಗಡೆ

7 May 2026 7:07 am
ಬದಲಾಗುವುದು ಈ ರಾಶಿಯವರ ಅದೃಷ್ಟ: ಇಂದು ಯಾವ ರಾಶಿಯವರಿಗೆ ಶುಭ?

Horoscope May 7: ಗುರುವಾರ ದ್ವಾದಶ ರಾಶಿಗಳ ಗೋಚಾರ ಫಲ ಹೇಗಿದೆ ಎನ್ನುವ ಮಾಹಿತಿ ಇಲ್ಲಿದೆ. ಇದು ವೈದಿಕ ಜ್ಯೋತಿಷ್ಯ ಕ್ರಮದಲ್ಲಿ ಲೆಕ್ಕ ಹಾಕಿ ಬರೆದ ದಿನ ಭವಿಷ್ಯ ಇದಾಗಿದೆ. ಗುರುವಾರ ರಾಹುಕಾಲವು ಮಧ್ಯಾಹ್ನ 1:30 ರಿಂದ 3:00 ರವರೆಗೆ ಇರುತ್ತದೆ.

7 May 2026 6:00 am
ಭೋವಿ ಸಮುದಾಯದವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಗುಡ್‌ನ್ಯೂಸ್

CM Siddaramaiah: ನಮ್ಮ ಸರ್ಕಾರ ಭೋವಿ ನಿಗಮವೂ ಸೇರಿದಂತೆ ವಿವಿಧ ಸಮುದಾಯಗಳ ಅಭಿವೃದ್ಧಿ ನಿಗಮಗಳ ಸಾಲವನ್ನು ಮನ್ನಾ ಮಾಡಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ. ಭೋವಿ ಸಮುದಾಯದವರು ಇಟ್ಟಿರುವ ಬೇಡಿಕೆಗಳ ಬಗ್ಗೆ ಸೂಕ

6 May 2026 9:52 pm
Gold: ಮದುವೆ ಆಗುವವರಿಗೆ 8 ಗ್ರಾಂ ಚಿನ್ನ ಸೇರಿ ವಿಜಯ್ ಕೊಟ್ಟ 12 ಗ್ಯಾರಂಟಿಗಳೇ ಸವಾಲು: ಎಂ. ಕೃಷ್ಣಪ್ರಸಾದ್ ಭಟ್ ಮದ್ದಡ್ಕ ಬರಹ

Gold: ತಮಿಳುನಾಡಿನ ಇತಿಹಾಸದಲ್ಲೇ ತಮಿಳಗ ವೆಟ್ರಿ ಕಳಗಂ ಪಕ್ಷದ ಸಂಸ್ಥಾಪಕ, ರಾಜಕಾರಣಿ ನಟ ವಿಜಯ್ ಅವರು ಮೊದಲ ಪ್ರಯತ್ನದಲ್ಲಿ ಭಾರೀ ಯಶಸ್ಸು ಕಂಡಿದ್ದಾರೆ. ವಿಜಯ್ ಅವರು ತಮಿಳುನಾಡು ವಿಧಾನಸಭೆ ಚುನಾವಣೆಯುಲ್ಲಿ 12 ಪ್ರಮುಖ ಗ್ಯಾರಂ

6 May 2026 9:21 pm
ಭಾರತೀಯರಿಗೆ ವೀಸಾ ಫ್ರೀ ಟಾಪ್ 7 ದೇಶಗಳು – ಕಡಿಮೆ ಖರ್ಚಿನಲ್ಲಿ ವಿದೇಶ ಪ್ರವಾಸ

ಬೇಸಿಗೆಯ ರಜೆ ಆರಂಭವಾಗಿದೆ ವಿದೇಶ ಪ್ರವಾಸದ ಕನಸು ಕಾಣುವವರ ಸಂಖ್ಯೆಯು ಹೆಚ್ಚಾಗುತ್ತಿದೆ. ವಿಶೇಷವಾಗಿ ಕಡಿಮೆ ದಾಖಲೆಗಳ ಮತ್ತು ಸುಲಭವಾಗಿ ಪ್ರವಾಸ ಮಾಡುವಂತಹ ದೇಶಗಳಿಗೆ ಬೇಡಿಕೆ ಜಾಸ್ತಿಯಾಗಿದೆ. ಭಾರತೀಯ ಪಾಸ್‌ಪೋರ್ಟ್ ಹೊಂ

6 May 2026 8:19 pm
Vande Bharat Train: ಪ್ಲಾಟ್‌ಫಾರ್ಮ್ ಎತ್ತರದ ವ್ಯತ್ಯಾಸ, ವಂದೇ ಭಾರತ್ ರೈಲು ಹತ್ತಲು ಸಮಸ್ಯೆ

ಕೊಚ್ಚಿ: ಭಾರತೀಯ ರೈಲ್ವೆ ವ್ಯಾಪ್ತಿಯಲ್ಲಿ ಕ್ರಾಂತಿ ತಂದ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು (Vande Bharat Express Train) ತನ್ನ ಆಧುನಿಕ ಸೌಕರ್ಯ, ಆರಾಮದಾಯಕ ಸೇವೆ, ಉತ್ತಮ ಪ್ರಯಾಣದ ಅನುಭವದಿಂದಲೇ ಖ್ಯಾತಿ ಪಡೆದಿದೆ. ಆದರೆ ಈ ರೈಲು ಏರುವ ವೃದ್

6 May 2026 7:40 pm
ಡಿಎಂಕೆಗೆ ಕಾಂಗ್ರೆಸ್ ಕೈಕೊಟ್ಟಿದೆ: ಇಂಡಿಯಾ ಒಕ್ಕೂಟ ಪಕ್ಷಗಳು ಪರಾಮರ್ಶೆ ಮಾಡಿಕೊಳ್ಳಲಿ: ಪ್ರತಿಪಕ್ಷ ನಾಯಕ ಆರ್‌.ಅಶೋಕ

ಬೆಂಗಳೂರು:ತಮಿಳುನಾಡಿನಲ್ಲಿ ಡಿಎಂಕೆ ಜೊತೆ ಕೈಜೋಡಿಸಿ ಚುನಾವಣೆಯನ್ನು ಎದುರಿಸಿದ್ದ ಕಾಂಗ್ರೆಸ್‌ ಇದೀಗ ಅದೇ ಪಕ್ಷಕ್ಕೆ ಕೈಕೊಟ್ಟಿದೆ ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ್‌ ಅವರು ಆರೋಪಿಸಿದ್ದಾರೆ. ಇಂಡಿಯಾ ಒಕ್ಕೂಟದ ಮಿತ್ರ

6 May 2026 7:01 pm
ಗ್ಯಾರೆಂಟಿಗಳ ಹೊರೆಗೆ ನಲುಗುವ ತಮಿಳುನಾಡು: 11 ಲಕ್ಷ ಕೋಟಿ ಸಾಲ ಭೀತಿಯೇ ವಿಜಯ್‌ಗೆ ದೊಡ್ಡ ಸವಾಲು

2027ರ ಮಾರ್ಚ್ ಹೊತ್ತಿಗೆ ತಮಿಳುನಾಡು ರಾಜ್ಯದ ಸಾಲ 10.62 ಲಕ್ಷ ಕೋಟಿ ಆಗಬಹುದು ಎಂದು ಅಂದಾಜಿಸಲಾಗಿತ್ತು. ಅಲ್ಲಿ ಈಗ ಸರ್ಕಾರ ಬದಲಾಗಿದೆ. ಹೊಸದಾಗಿ ಅಧಿಕಾರದ ಚುಕ್ಕಾಣಿ ಹಿಡಿಯಲಿರುವ ರಾಜಕೀಯ ಪಕ್ಷ ನೀಡಿರುವ ಭರವಸೆಗಳಿಗೆ ಅನುಗುಣವಾ

6 May 2026 6:31 pm
ಇನ್ನು 40 ವರ್ಷ ವಿಜಯ್ ರಾಜ್ಯಭಾರ, ಇಂಥ ಸುನಾಮಿ ಜಾತಕ ಅಪರೂಪದಲ್ಲಿ ಅಪರೂಪ: ಜ್ಯೋತಿಷಿ ನುಡಿದ ಭವಿಷ್ಯವಾಣಿ ವೈರಲ್

ಚೆನ್ನೈ: ಸೋಮವಾರ ಪ್ರಕಟವಾದ 2026ರ ತಮಿಳುನಾಡು ವಿಧಾನಸಭಾ ಚುನಾವಣಾ ಫಲಿತಾಂಶಗಳು ರಾಜ್ಯದ ರಾಜಕೀಯ ಚಿತ್ರಣವನ್ನೇ ಸಂಪೂರ್ಣವಾಗಿ ಬದಲಾಯಿಸಿವೆ. ದಶಕಗಳ ಕಾಲ ತಮಿಳುನಾಡಿನಲ್ಲಿ ಪಾರುಪತ್ಯ ಮೆರೆದಿದ್ದ ಡಿಎಂಕೆ ಮತ್ತು ಎಐಎಡಿಎಂಕೆ

6 May 2026 2:43 pm
TVK Govt: ಸರ್ಕಾರ ರಚಿಸಲು ಟಿವಿಕೆಗೆ ಷರತ್ತುಬದ್ದ ಬೆಂಬಲ ಘೋಷಿಸಿದ ಕಾಂಗ್ರೆಸ್‌, ಷರತ್ತುಗಳೇನು?

ನವದೆಹಲಿ: ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ (2026) ಅಭೂತಪೂರ್ವ ಮತ್ತು ದಾಖಲೆ ಮಟ್ಟದಲ್ಲಿ ಸೀಟುಗಳ ಪಡೆದು ಜಯಭೇರಿ ಭಾರಿಸಿದ ತಮಿಳಿಗ ವೆಟ್ರಿ ಕಳಗಂ (ಟಿವಿಕೆ) ಪಕ್ಷ ಸರ್ಕಾರ ರಚಿಸಲು ಕಾಂಗ್ರೆಸ್ ಬೆಂಬಲ ಘೋಷಿಸಿದೆ. ಟಿವಿಕೆ ಸ

6 May 2026 2:12 pm
ತಲೆನೋವು, ಚರ್ಮದ ಸಮಸ್ಯೆಗಳ ಹಿಂದೆ ಯಾವ ಗ್ರಹದ ಪ್ರಭಾವವಿರುತ್ತದೆ? ಜ್ಯೋತಿಷ್ಯದಲ್ಲಿದೆ ಉತ್ತರ ಮತ್ತು ಪರಿಹಾರ

ಕೆಲವರಿಗೆ ನಿರಂತರ ತಲೆನೋವು ಕಾಡುತ್ತಿರುತ್ತದೆ. ವೈದ್ಯಕೀಯವಾಗಿ ಏನೂ ಸಮಸ್ಯೆ ಇಲ್ಲದಿದ್ದರೂ ತಲೆ ನೋವು ಮಾತ್ರ ಬಾಧಿಸುತ್ತಲೇ ಇರುತ್ತದೆ. ಇನ್ನು ಕೆಲವರಿಗೆ ನಿಂತರೆ ಕೂತರೆ ಗಾಯಗಳಾಗುತ್ತಿರುತ್ತದೆ. ಅನೇಕರು ಇದನ್ನು ನಿರ್ಲ

6 May 2026 1:30 pm
\ಇಂದು ನನ್ ಬರ್ತ್‌ಡೇ ಅಲ್ವಲ್ಲ, ಆದ್ರೂ ಗಿಫ್ಟ್ ತಂದಿದ್ದೀಯಾ?\: Viral ಆಯ್ತು ಶಿಕ್ಷಕಿ ಹಾಗೂ ಪುಟಾಣಿ ವಿದ್ಯಾರ್ಥಿನಿ ವಿಡಿಯೋ

ಶಾಲಾ ಅಂದಾಗ ಎಲ್ಲರಿಗೆ ಅವರದ್ದೇ ಆದ ಒಂದಿಷ್ಟು ಸಿಹಿ ನೆನಪುಗಳಿರುತ್ತದೆ. ಅಂತಹ ಸಿಹಿ ನೆನಪುಗಳನ್ನು ಮೆಲುಕು ಹಾಕುವಂತಹ ಒಂದು ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ. ಹೌದು, ಶಾಲೆಯ ಸಾಮಾನ್ಯ ದಿನವೊಂದರ

6 May 2026 1:00 pm
IPL 2026 Final: ಐಪಿಎಲ್ ಪ್ಲೇ ಆಫ್ ವೇಳಾಪಟ್ಟಿ ಪ್ರಕಟ; ಅಹಮದಾಬಾದ್‌ನಲ್ಲಿ ಗ್ರ್ಯಾಂಡ್ ಫಿನಾಲೆ, ಬೆಂಗಳೂರಿಗೆ ಕೈತಪ್ಪಿದ ಅವಕಾಶ

ಕ್ರಿಕೆಟ್ ಪ್ರಿಯರು ಕಾತರದಿಂದ ಕಾಯುತ್ತಿದ್ದ ಟಾಟಾ ಐಪಿಎಲ್-2026ರ ಪ್ಲೇ ಆಫ್ ಪಂದ್ಯಗಳ ವೇಳಾಪಟ್ಟಿಯನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಇಂದು ಅಧಿಕೃತವಾಗಿ ಪ್ರಕಟಿಸಿದೆ. ಈ ಬಾರಿಯ ಟೂರ್ನಿಯ ಅಂತಿಮ ಹಂತದ ಹೋರಾಟಕ್ಕೆ

6 May 2026 12:58 pm
Lakshadweep Travel 2026: ಈ 2 ಹೊಸ ನಿಯಮಗಳಿಂದ ಈಗ ಲಕ್ಷದ್ವೀಪ ಪ್ರವಾಸ ಇನ್ನಷ್ಟು ಸುಲಭ

ಭಾರತದ ಅತ್ಯಂತ ಸುಂದರವಾದ ದ್ವೀಪದ ಸಮೂಹಗಳಲ್ಲಿ ಒಂದಾದ ಲಕ್ಷದ್ವೀಪಕ್ಕೆ ಈಗ ಪ್ರವಾಸ ಮಾಡುವುದು ಇನ್ನಷ್ಟು ಸುಲಭವಾಗಿದೆ. ಯಾಕೆಂದರೆ ಇತ್ತೀಚೆಗೆ ಕೇಂದ್ರಾಡಳಿತ ಹೊರಡಿಸಿರುವ ಹೊಸ ನಿಯಮಗಳ ಪ್ರಕಾರ, ಪ್ರವಾಸಿಗರು ದ್ವೀಪಗಳಿಗ

6 May 2026 12:32 pm
Gold Price: ಆಭರಣ ಪ್ರಿಯರಿಗೆ ಬೆಲೆ ಏರಿಕೆ ಶಾಕ್: ಚಿನ್ನ, ಬೆಳ್ಳಿ ಬೆಲೆಯಲ್ಲಿ ಭಾರಿ ಜಿಗಿತ, ಇಲ್ಲಿದೆ ಇಂದಿನ ದರ ಪಟ್ಟಿ

ಆಭರಣ ಪ್ರಿಯರಿಗೆ ಮತ್ತು ಹೂಡಿಕೆದಾರರಿಗೆ ಇಂದು ಬೆಲೆ ಏರಿಕೆಯ ಬಿಸಿ ತಟ್ಟಿದ್ದು, ಬೆಂಗಳೂರಿನ ಮಾರುಕಟ್ಟೆಯಲ್ಲಿ ಚಿನ್ನ ಹಾಗೂ ಬೆಳ್ಳಿ ಬೆಲೆ ಭಾರಿ ಜಿಗಿತ ಕಂಡಿದೆ. ಪ್ಲಾಟಿನಂ ದರಗಳು ಕೂಡ ಏರಿಕೆಯಾಗುವ ಮೂಲಕ ಗ್ರಾಹಕರಲ್ಲಿ ಆತ

6 May 2026 12:31 pm
ಕಬ್ಬು ಬೆಳೆಗಾರರಿಗೆ ಭರ್ಜರಿ ಗಿಫ್ಟ್: ಎಫ್‌ಆರ್‌ಪಿ ದರ ₹365ಕ್ಕೆ ಏರಿಕೆ, ಕೇಂದ್ರಕ್ಕೆ ಆರ್.ಅಶೋಕ್ ಧನ್ಯವಾದ

ಬೆಂಗಳೂರು: ಕೇಂದ್ರ ಸರ್ಕಾರವು ಕಬ್ಬು ಬೆಳೆಗಾರರಿಗೆ ಸಿಹಿ ಸುದ್ದಿ ನೀಡಿದ್ದು, 2026-27ರ ಹಂಗಾಮಿಗೆ ಕಬ್ಬಿನ ನ್ಯಾಯಯುತ ಮತ್ತು ಲಾಭದಾಯಕ ಬೆಲೆಯನ್ನು (FRP) ಪ್ರತಿ ಕ್ವಿಂಟಾಲ್‌ಗೆ ₹365ಕ್ಕೆ ಏರಿಕೆ ಮಾಡಿದೆ. ದೇಶದ ಕಬ್ಬು ಬೆಳೆಗಾರರ ಆರ

6 May 2026 11:42 am
ಕೆಇಎ ಅಭ್ಯರ್ಥಿಗಳ ಗಮನಕ್ಕೆ: ಮೇ 9, 10ರಂದು ನಡೆಯಬೇಕಿದ್ದ ವಿವಿಧ ಇಲಾಖೆಗಳ ನೇಮಕಾತಿ ಪರೀಕ್ಷೆಗಳು ದಿಢೀರ್ ರದ್ದು

ಬೆಂಗಳೂರು: ರಾಜ್ಯ ಸರ್ಕಾರದ ವಿವಿಧ ಇಲಾಖೆಗಳು ಹಾಗೂ ನಿಗಮ ಮಂಡಳಿಗಳಲ್ಲಿನ ಖಾಲಿ ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಮಹತ್ವದ ಪ್ರಕಟಣೆಯನ್ನು ಹೊರಡಿಸಿದೆ. ಇದೇ ಮೇ 9 ಮತ್ತು 10 ರಂದು ನಡೆಸಲು

6 May 2026 11:11 am
ವಾಸ್ತು ರಹಸ್ಯ: ದಕ್ಷಿಣ ದಿಕ್ಕಿನಲ್ಲಾಗುವ ಈ ಸಣ್ಣ ಬದಲಾವಣೆ ದೊಡ್ಡ ಲಾಭಕ್ಕೆ ದಾರಿ

ವಾಸ್ತು ಶಾಸ್ತ್ರದ ಪ್ರಕಾರ ದಕ್ಷಿಣ ದಿಕ್ಕಿನ ಬಗ್ಗೆ ಜನರಲ್ಲಿ ಕೆಲವು ಅಪನಂಬಿಕೆಗಳು ಇವೆ. ಆದರೆ ತಜ್ಞರ ಪ್ರಕಾರ ದಕ್ಷಿಣ ದಿಕ್ಕನ್ನು ಸರಿಯಾಗಿ ಉಪಯೋಗಿಸುವುದು ಒಂದು ದೈರ್ಯ ಕೆಲಸವಾಗಿದೆ. ಆರ್ಥಿಕ ಸ್ಥಿರತೆ, ಮತ್ತು ವೃತ್ತಿಯಲ

6 May 2026 10:40 am
CBSE 10ನೇ ತರಗತಿ 2ನೇ ಬೋರ್ಡ್ ಪರೀಕ್ಷೆ: ಹಾಲ್ ಟಿಕೆಟ್ ಬಿಡುಗಡೆ, ಡೌನ್‌ಲೋಡ್ ಮಾಡಿಕೊಳ್ಳುವುದು ಹೇಗೆ?

ಕೇಂದ್ರ ಪ್ರೌಢಶಿಕ್ಷಣ ಮಂಡಳಿಯು (CBSE) 2026ನೇ ಸಾಲಿನ 10ನೇ ತರಗತಿಯ ಎರಡನೇ ಬೋರ್ಡ್ ಪರೀಕ್ಷೆಯ ಪ್ರವೇಶ ಪತ್ರವನ್ನು ಇದಾಗಲೇ ಅಧಿಕೃತವಾಗಿ ಬಿಡುಗಡೆ ಮಾಡಿದೆ. ಈ ಪರೀಕ್ಷೆಗೆ ಹಾಜರಾಗಲಿರುವ ವಿದ್ಯಾರ್ಥಿಗಳು ಸಿಬಿಎಸ್‌ಇ ಯ ಅಧಿಕೃತ ವೆ

6 May 2026 10:20 am
ಜಯಮಂಗಲಿ ನದಿ ಪುನಃಶ್ಚೇತನ; ಮೇ 16ರಂದು ಒಂದು ದಿನದ ಕಾರ್ಯಾಗಾರ

ಜಯಮಂಗಲಿ ತುಮಕೂರು ಜಿಲ್ಲೆಯ ಪ್ರಮುಖ ನದಿಗಳಲ್ಲಿ ಒಂದು. ಇದು ತುಮಕೂರು ಜಿಲ್ಲೆಯ ಪುಣ್ಯಕ್ಷೇತ್ರ ಹಾಗೂ ಸಂರಕ್ಷಿತ ಅರಣ್ಯ ಪ್ರದೇಶವಾದ ದೇವರಾಯನದುರ್ಗ ಬೆಟ್ಟದಲ್ಲಿ ಉಗಮವಾಗುತ್ತದೆ. ಅಲ್ಲಿನ ದೊಡ್ಡ ಬಂಡೆಯ ಬುಡದಲ್ಲಿ ನೀರು ಉ

6 May 2026 10:00 am
Karnataka Rain: ಮೈಸೂರು, ಕೊಡಗು ಸೇರಿದಂತೆ 19 ಜಿಲ್ಲೆಗಳಲ್ಲಿ ಮೂರು ದಿನ ಭಾರಿ ಮಳೆ ಸಾಧ್ಯತೆ

ಬೆಂಗಳೂರು: ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮೇ 9ರವರೆಗೆ ಗುಡುಗು ಸಹಿತ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ವಿಶೇಷವಾಗಿ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಗಾಳಿಯ ವೇಗ ಹೆಚ್ಚಿರಲಿದ್ದು,

6 May 2026 7:16 am
Daily Horoscope May 6: ಈ ರಾಶಿಯವರಿಗೆ ಹಣಕಾಸು ವಿಷಯದಲ್ಲಿ ಲಾಭ, ವಾಹನ ಖರೀದಿ ಯೋಗ: 12 ರಾಶಿಗಳ ದಿನ ಭವಿಷ್ಯ

Daily Horoscope May 6: ಮೇ 6ರ ಬುಧವಾರ ದ್ವಾದಶ ರಾಶಿಗಳ ಗೋಚಾರ ಫಲ ಹೇಗಿದೆ ಎನ್ನುವ ಸಂಪೂರ್ಣ ಮಾಹಿತಿ ಇಲ್ಲಿದೆ. ಇದು ವೈದಿಕ ಜ್ಯೋತಿಷ್ಯ ಕ್ರಮದಲ್ಲಿ ಲೆಕ್ಕ ಹಾಕಿ ಬರೆದ ದಿನ ಭವಿಷ್ಯವಾಗಿದೆ. ಮೇ 6ರ ದಿನ ಭವಿಷ್ಯ: 12 ರಾಶಿಗಳಿಗೆ ಇಂದಿನ ಸಂಪೂರ್ಣ

6 May 2026 6:00 am
ಕೈಲಾಸ ಮಾನಸ ಸರೋವರ ಯಾತ್ರೆ 2026: ನೋಂದಣಿ ಆರಂಭ, ಭಕ್ತರಿಗೆ ಸುವರ್ಣಾವಕಾಶ

ಪ್ರತಿ ಭಕ್ತರಿಗೆ ಕನಸಾದ ಪವಿತ್ರ ಕೈಲಾಸ ಮಾನಸ ಸರೋವರ ಯಾತ್ರೆಗೆ (KMY) ಇದೀಗ ನೋಂದಣಿ ಪ್ರಕ್ರಿಯೆ ಆರಂಭವಾಗಿದೆ. ಹಿಮಾಲಯದ ಮಡಿಲಲ್ಲಿರುವ ಭಗವಾನ್ ಶಿವನ ನಿವಾಸವೆಂದು ನಂಬಲಾಗುವ ಈ ಪವಿತ್ರ ತಾಣಕ್ಕೆ ಭೇಟಿ ನೀಡಲು ಸಾವಿರಾರು ಭಕ್ತ

5 May 2026 10:28 pm
ಬೇಸಿಗೆಯಲ್ಲಿ ಕಡಿಮೆ ಖರ್ಚಿನಲ್ಲಿ ಪ್ರವಾಸ ಬೇಕಾ? ಈ ಗಿರಿಧಾಮಗಳನ್ನು ನೋಡಿ

ಬೇಸಿಗೆಯ ತಾಪಮಾನ ದೇಶಾದ್ಯಂತ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಪ್ರವಾಸಿಗರು ಈಗ ಹೆಚ್ಚು ತಂಪಾಗಿರುವ ಮತ್ತು ಕಡಿಮೆ ಜನಸಂದಣಿ ಇರುವ ಗಿರಿಧಾಮಗಳತ್ತ ಮುಖ ಮಾಡುತ್ತಿದ್ದಾರೆ. ವಿಶೇಷವಾಗಿ ಕಡಿಮೆ ವೆಚ್ಚದಲ್ಲಿ ಉತ್ತಮ ಅನುಭವ

5 May 2026 3:58 pm
ವ್ಯವಹಾರದಲ್ಲಿ ನಷ್ಟವಾಗುತ್ತಿದೆಯೇ? ಈ ವಾಸ್ತು ಟಿಪ್ಸ್ ಪಾಲಿಸಿದರೆ ಲಾಭ ಖಚಿತ

ವ್ಯವಹಾರದಲ್ಲಿ ಯಶಸ್ಸು ಸಾಧಿಸಲು ಕೇವಲ ಕಷ್ಟಪಟ್ಟು ಕೆಲಸ ಮಾಡಿದರೆ ಸಾಕಾಗುವುದಿಲ್ಲ. ವಾಸ್ತು ಶಾಸ್ತ್ರದ ಪ್ರಕಾರ, ಸ್ಥಳದಲ್ಲಿರುವ ಪಂಚಭೂತಗಳ ಸಮತೋಲನ ಸಹ ಅತಿ ಮುಖ್ಯವಾಗುತ್ತದೆ. ಹಲವರು ತಮ್ಮ ವ್ಯವಹಾರ ಆರಂಭದಲ್ಲಿ ಉತ್ತಮವ

5 May 2026 11:03 am
ದುರಹಂಕಾರಿಗಳಂತೆ ಈ ರಾಶಿಯವರು!ತಾವು ಹೇಳಿದ್ದೇ ನಡೆಯಬೇಕು ಎನ್ನುವ ಹಠಮಾರಿಗಳು ಇವರು!

ಜ್ಯೋತಿಷ್ಯದ ಪ್ರಕಾರ, ನಮ್ಮ ಜನ್ಮ ಸ್ಥಾನ ಮತ್ತು ರಾಶಿಯ ಪ್ರಕಾರ ಪ್ರತಿಯೊಬ್ಬರ ವ್ಯಕ್ತಿತ್ವವನ್ನು ರೂಪುಗೊಳ್ಳುತ್ತದೆ. ಇದರ ಅನುಗುಣವಾಗಿ ಕೆಲವರು ಸ್ವಭಾವತಃ ಶಾಂತವಾಗಿರುತ್ತಾರೆ. ಆದರೆ, ಇನ್ನು ಕೆಲವರು ತಾವು ಹೇಳಿದ್ದೇ ಸರ

5 May 2026 10:55 am
ಮಂಗಳ ಗೋಚರದಿಂದ ರಾಜಯೋಗ:ತೆರೆಯುವುದು ಈ ರಾಶಿಯವರ ಅದೃಷ್ಟದ ಬಾಗಿಲು

ಮೇ 2026 ಬಹಳ ವಿಶೇಷವಾಗಿದೆ. ಏಕೆಂದರೆ ಇದು ಅನೇಕ ಜನರ ಜೀವನದಲ್ಲಿನ ತೊಂದರೆಗಳನ್ನು ಕೊನೆಗೊಳಿಸಿ ಹೊಸ ಆರಂಭಕ್ಕೆ ಕಾರಣವಾಗಬಹುದು. ಮೇ 11 ರಂದು, ಮಂಗಳ ಗ್ರಹವು ಮೇಷ ರಾಶಿಗೆ ಸಂಚಾರ ಮಾಡುತ್ತದೆ.ಈ ಮೂಲಕ ರುಚಕ ರಾಜಯೋಗ ಸೃಷ್ಟಿಯಾಗುತ್

4 May 2026 3:15 pm
ಟಿವಿ, ರೆಫ್ರಿಜರೇಟರ್ ಸೇರಿದಂತೆ ವಸ್ತುಗಳು ಪದೇ ಪದೇ ಹಾಳಾಗುತ್ತಿವೆಯೇ? ಈ ವಾಸ್ತು ದೋಷವೇ ಇದಕ್ಕೆ ಕಾರಣ

ಇತ್ತೀಚಿನ ದಿನಗಳಲ್ಲಿ, ಮನೆಗಳಲ್ಲಿ ರೆಫ್ರಿಜರೇಟರ್‌, ಟಿವಿ, ಮೈಕ್ರೋವೇವ್‌, ಮಿಕ್ಸರ್‌ ಹೀಗೆ ಹಲವಾರು ಎಲೆಕ್ಟ್ರಾನಿಕ್ ವಸ್ತುಗಳು ಇರುತ್ತವೆ. ಈ ವಸ್ತುಗಳು ಪದೇ ಪದೇ ಹಾಳಾಗುತ್ತಿದ್ದರೆ ಅದು ಒಳ್ಳೆಯ ಸಂಕೇತವಲ್ಲ. ವಾಸ್ತು ದೋ

4 May 2026 12:13 pm
ಸೂರ್ಯ ಸಂಕ್ರಮಣದಿಂದ ಈ ರಾಶಿಯವರಿಗೆ ಅಶುಭ ಫಲ:ವೃತ್ತಿ ಜೀವನದಲ್ಲಿ ಎದುರಾಗುವುದು ತೊಂದರೆ

ಜ್ಯೋತಿಷ್ಯದ ಪ್ರಕಾರ, ಗ್ರಹಗಳ ರಾಜ ಸೂರ್ಯ ವೃಷಭ ರಾಶಿಯನ್ನು ಪ್ರವೇಶಿಸಲಿದ್ದಾನೆ. ಸೂರ್ಯ ಮತ್ತು ವೃಷಭ ರಾಶಿಯ ನಡುವೆ ಇರುವುದು ದ್ವೇಷ ಭಾವ. ಆದ್ದರಿಂದ, ಮೇ 15, 2026 ರಂದು ಸೂರ್ಯ ವೃಷಭ ರಾಶಿಯನ್ನು ಪ್ರವೇಶಿಸುವುದು ನಾಲ್ಕು ರಾಶಿಯ

4 May 2026 9:44 am
Daily Horoscope May 4: ಈ ರಾಶಿಯವರಿಗೆ ವೃತ್ತಿಜೀವನದಲ್ಲಿ ಹೊಸ ಆರಂಭ: ಆರ್ಥಿಕ ಸಮಸ್ಯೆಗೆ ಸಿಗಲಿದೆ ಪರಿಹಾರ

Daily Horoscope May 4: ಮೇ 4ರ ಸೋಮವಾರ ದ್ವಾದಶ ರಾಶಿಗಳ ಗೋಚಾರ ಫಲ ಹೇಗಿದೆ ಎನ್ನುವ ಸಂಪೂರ್ಣ ಮಾಹಿತಿ ಇಲ್ಲಿದೆ. ಇದು ವೈದಿಕ ಜ್ಯೋತಿಷ್ಯ ಕ್ರಮದಲ್ಲಿ ಲೆಕ್ಕ ಹಾಕಿ ಬರೆದ ದಿನ ಭವಿಷ್ಯವಾಗಿದೆ. ಮೇ 4ರ ದಿನ ಭವಿಷ್ಯ: 12 ರಾಶಿಗಳಿಗೆ ಇಂದಿನ ಸಂಪೂರ್ಣ

4 May 2026 6:00 am
ದ್ವಾದಶ ರಾಶಿಗಳಲ್ಲಿ ಯಾರಿಗೆ ಒಲಿಯುವುದು ಅದೃಷ್ಟ? ಯಾರನ್ನು ಕಾಡುವುದು ಸಂಕಷ್ಟ? ಏನು ಹೇಳುತ್ತದೆ ಇಂದಿನ ನಿತ್ಯ ಭವಿಷ್ಯ

Horoscope May 3: ಭಾನುವಾರ ದ್ವಾದಶ ರಾಶಿಗಳ ಗೋಚಾರ ಫಲ ಹೇಗಿದೆ ಎನ್ನುವ ಮಾಹಿತಿ ಇಲ್ಲಿದೆ. ಇದು ವೈದಿಕ ಜ್ಯೋತಿಷ್ಯ ಕ್ರಮದಲ್ಲಿ ಲೆಕ್ಕ ಹಾಕಿ ಬರೆದ ದಿನ ಭವಿಷ್ಯ ಇದಾಗಿದೆ. ಭಾನುವಾರ ರಾಹುಕಾಲವು ಸಾಮಾನ್ಯವಾಗಿ ಸಂಜೆ 4:30 ರಿಂದ 6:00 ರವರೆಗೆ ಇ

3 May 2026 6:00 am
ಈ ವಾರ ಮೂರು ರಾಶಿಯವರಿಗೆ ಶುಭ:ಆರ್ಥಿಕ ಸ್ಥಿತಿ ಸುಧಾರಿಸುವುದು!ನಿಮ್ಮ ವಾರ ಭವಿಷ್ಯ ಹೇಗಿದೆ ನೋಡಿ

ಮೇ 4 ರಿಂದ ಮೇ 10ರವರೆಗೆ, ನಡೆಯುವ ಈ ವಾರ ಹನ್ನೆರಡು ರಾಶಿ ಚಕ್ರಗಳ ಮೇಲೆ ಗ್ರಹ-ನಕ್ಷತ್ರಗಳ ಸಂಚಾರವು ವಿಭಿನ್ನ ಪ್ರಭಾವ ಬೀರುವ ಸಾಧ್ಯತೆ ಇರುತ್ತದೆ. ವೈದಿಕ ಜ್ಯೋತಿಷ್ಯದ ಪ್ರಕಾರ ಕೆಲವು ರಾಶಿಗಳಿಗೆ ಈ ಸಮಯವು ಅತ್ಯಂತ ಶುಭದಾಯಕವಾ

2 May 2026 6:24 pm
ಬೇಸಿಗೆ ಪ್ರವಾಸಕ್ಕೆ ಸೂಕ್ತವಾದ ಭಾರತದ 8 ಪ್ರಸಿದ್ಧ ದೇವಾಲಯಗಳು

ಬೇಸಿಗೆ ಕಾಲ ಆರಂಭವಾದರೆ ಸಾಕು ಪ್ರವಾಸ ಯೋಜನೆಗಳು ಶುರುವಾಗುತ್ತವೆ. ವಿಶೇಷವಾಗಿ ಭಾರತದಲ್ಲಿ ಈ ಬೇಸಿಗೆಯ ಸಮಯವನ್ನು ಪ್ರವಾಸದ ಕಾಲವೆಂದು ಹೇಳಲಾಗುತ್ತದೆ. ಆಧ್ಯಾತ್ಮಿಕ, ಶಾಂತಿ, ಪ್ರಕೃತಿ ಸೌಂದರ್ಯ ಮತ್ತು ವಿವಿಧ ರೀತಿ ಸಂಸ್ಕ

2 May 2026 2:11 pm
ತುಳಸಿ ಬಾಡುವುದು ಅಶುಭ ಸೂಚನೆನಾ? ವಾಸ್ತು ಮತ್ತು ಜ್ಯೋತಿಷ್ಯ ಹೇಳುವುದೇನು

ಹಿಂದೂ ಸಂಪ್ರದಾಯ ಪ್ರಕಾರ ತುಳಸಿ ಗಿಡವನ್ನು ಲಕ್ಷ್ಮಿದೇವಿಯ ಸ್ವರೂಪ ಎಂದು ಪರಿಗಣಿಸಲಾಗುತ್ತದೆ. ಇದು ಕೇವಲ ನಮ್ಮ ಧಾರ್ಮಿಕ ಮಹತ್ವವನ್ನಷ್ಟೇ ಹೊಂದಿಲ್ಲ, ಮನೆಯಲ್ಲಿ ಕೇವಲ ಸಕಾರಾತ್ಮಕ ಶಕ್ತಿ ಮಾತ್ರವಲ್ಲದೆ ಶುದ್ಧತೆಯನ್ನು ಕ

2 May 2026 11:58 am
ಮೋಡಗಳ ಮೇಲೆ ನಡೆಯುವ ಅನುಭವ! ಬೇಸಿಗೆಯಲ್ಲಿ ಭೇಟಿ ನೀಡಲೇಬೇಕಾದ ಈ 5 ಗಿರಿಧಾಮಗಳು

ಬೇಸಿಗೆಯ ತಾಪಮಾನದಿಂದ ತಪ್ಪಿಸಿಕೊಳ್ಳಲು ಜನರು ಸಾಮಾನ್ಯವಾಗಿ ಗಿರಿಧಾಮಗಳಿಗೆ ಭೇಟಿ ನೀಡುತ್ತಾರೆ. ಆದರೆ ಕೆಲವು ಗಿರಿಧಾಮಗಳು ಕೇವಲ ತಂಪು ವಾತಾವರಣ ಮಾತ್ರವಲ್ಲ, ಮೋಡಗಳ ಮೇಲೆಯೇ ನಿಂತಿರುವಂತಹ ವಿಶಿಷ್ಟ ಅನುಭವವನ್ನೂ ನೀಡುತ

2 May 2026 10:19 am
Daily Horoscope: ಈ ರಾಶಿಯವರಿಗೆ ಆರ್ಥಿಕ ಲಾಭ, ಆದರೆ ಕಾಡಬಹುದು ಆರೋಗ್ಯ ಸಮಸ್ಯೆ

Horoscope May 2: ಶನಿವಾರ ದ್ವಾದಶ ರಾಶಿಗಳ ಗೋಚಾರ ಫಲ ಹೇಗಿದೆ ಎನ್ನುವ ಮಾಹಿತಿ ಇಲ್ಲಿದೆ. ಇದು ವೈದಿಕ ಜ್ಯೋತಿಷ್ಯ ಕ್ರಮದಲ್ಲಿ ಲೆಕ್ಕ ಹಾಕಿ ಬರೆದ ದಿನ ಭವಿಷ್ಯ ಇದಾಗಿದೆ. ಶನಿವಾರ ರಾಹುಕಾಲವು ಸಾಮಾನ್ಯವಾಗಿ ಬೆಳಿಗ್ಗೆ 9:00 ರಿಂದ 10:30 ರವರೆಗ

2 May 2026 6:00 am
ಹೊಸ ಮನೆ ಕಟ್ಟುತ್ತೀರಾ? ವಾಸ್ತು ಪ್ರಕಾರ ಯಾವ ದಿಕ್ಕಿನಲ್ಲಿ ಪ್ರಾರಂಭಿಸಬೇಕು

ಹೊಸ ಮನೆ ಕಟ್ಟುವುದು ಪ್ರತಿಯೊಬ್ಬರ ಕನಸು ಆಗಿರುತ್ತದೆ. ಆದರೆ ಆ ಕನಸು ಸರಳವಾಗಿ ನೆರವೇರಬೇಕಾದರೆ, ಹಣ ಮತ್ತು ಕಾರ್ಮಿಕರ ಜೊತೆಗೆ ನಮಗೆ ಸರಿಯಾದ ವಾಸ್ತು ಶಾಸ್ತ್ರದ ಯೋಜನೆಯೂ ಅತ್ಯಂತ ಅಗತ್ಯವಿದೆ. ವಾಸ್ತು ಶಾಸ್ತ್ರದ ಪ್ರಕಾರ ಕ

1 May 2026 1:06 pm
ರಾಜ್ಯದ ಸರ್ಕಾರಿ ಕಾಲೇಜುಗಳಿಗೆ 10,419 ಅತಿಥಿ ಉಪನ್ಯಾಸಕರು, 3,853 ಶಿಕ್ಷಣ ಸಂಯೋಜಕರ ನೇಮಕಾತಿಗೆ ಗ್ರೀನ್ ಸಿಗ್ನಲ್

ರಾಜ್ಯಾದ್ಯಂತ ಇರುವ ಸರ್ಕಾರಿ ಕಾಲೇಜುಗಳಲ್ಲಿ ಮೂರು ವರ್ಷಗಳ ಅವಧಿಗೆ ಒಟ್ಟು 10,419 ಅತಿಥಿ ಉಪನ್ಯಾಸಕರ ನೇಮಕ ಮಾಡಲು ಉನ್ನತ ಶಿಕ್ಷಣ ಇಲಾಖೆ ಮಹತ್ವದ ನಿರ್ಧಾರ ಕೈಗೊಂಡಿದೆ.ಸೆಪ್ಟೆಂಬರ್ 2024 ರಲ್ಲಿ ಹೈಕೋರ್ಟ್ ನೀಡಿದ ಆದೇಶದ ಅನ್ವಯ

1 May 2026 12:48 pm
ಗುರುವಿನ ನಕ್ಷತ್ರದಲ್ಲಿ ಶುಕ್ರ ಸಂಕ್ರಮಣ: ಪ್ರೇಮ ಜೀವನದಲ್ಲಿ ಸಿಗುವುದು ಯಶಸ್ಸು, ವೃದ್ಧಿಯಾಗುವುದು ಸಂಪತ್ತು

ಗುರುವಿನ ಅಧಿಪತ್ಯದ ಪುನರ್ವಸು ನಕ್ಷತ್ರಕ್ಕೆ ಶುಕ್ರನ ಪ್ರವೇಶವು ಅತ್ಯಂತ ಶುಭವಾಗಿರುತ್ತದೆ. ಭೌತಿಕ ಸಂತೋಷ, ಸಮೃದ್ಧಿ, ಪ್ರೀತಿ ಮತ್ತು ಸಂಪತ್ತಿಗೆ ಕಾರಣವಾದ ಗ್ರಹ ಶುಕ್ರ. ಶುಕ್ರನು ಮೇ 31, 2026 ರ ಭಾನುವಾರ ಬೆಳಿಗ್ಗೆ 5:52 ಕ್ಕೆ ಪುನ

1 May 2026 12:40 pm
ಈ ವಸ್ತುಗಳನ್ನು ಡೈನಿಂಗ್‌ ಟೇಬಲ್‌ ಮೇಲಿಡುವ ಅಭ್ಯಾಸ ನಿಮಗೂ ಇದ್ಯಾ? ಹಣದ ಸಮಸ್ಯೆಗೆ ಇದೇ ಮೂಲ ಕಾರಣ

ದಿನ ಬೆಳಗಾದರೆ ಸಾಕು ಎಲ್ಲರದ್ದೂ ಓಡಾಟದ ಬದುಕು. ಯಾರಿಗೂ ಯಾವುದಕ್ಕೂ ಸಮಯವೇ ಇಲ್ಲ. ಈ ಓಡಾಟದ ನಡುವೆ ಮನೆಯಲ್ಲಿ ಯಾವ ವಸ್ತುಗಳನ್ನು ಎಲ್ಲಿ ಇಡುತ್ತೇವೆ ಎನ್ನುವ ಗೊಡವೆ ಕೂಡಾ ಅನೇಕರಿಗೆ ಇರುವುದಿಲ್ಲ. ಇದೇ ಆತುರದಲ್ಲಿ ಜನರು ಡೈನ

1 May 2026 10:33 am
ಈ ಎರಡು ರಾಶಿಯವರು ಹಣಕಾಸಿನ ವಿಚಾರದಲ್ಲಿ ಜಾಗರೂಕರಾಗಿರಬೇಕು: ಆರ್ಥಿಕ ನಷ್ಟ ಎದುರಾಗುವ ಸಾಧ್ಯತೆ

Horoscope May 1: ಶುಕ್ರವಾರ ದ್ವಾದಶ ರಾಶಿಗಳ ಗೋಚಾರ ಫಲ ಹೇಗಿದೆ ಎನ್ನುವ ಮಾಹಿತಿ ಇಲ್ಲಿದೆ. ಇದು ವೈದಿಕ ಜ್ಯೋತಿಷ್ಯ ಕ್ರಮದಲ್ಲಿ ಲೆಕ್ಕ ಹಾಕಿ ಬರೆದ ದಿನ ಭವಿಷ್ಯ ಇದಾಗಿದೆ. ಶುಕ್ರವಾರ ರಾಹುಕಾಲವು ಸಾಮಾನ್ಯವಾಗಿ ಬೆಳಿಗ್ಗೆ 10:30 ರಿಂದ ಮಧ್

1 May 2026 6:00 am
May Monthly Horoscope: ಈ ಮಾಸದಲ್ಲಿ ನಿಮ್ಮ ಜಾತಕ ಫಲ ಹೇಗಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ

May 2026 Monthly Horoscope: ಮೇ ತಿಂಗಳು ಹಲವು ರಾಶಿಗಳಿಗೆ ಹೊಸ ಅವಕಾಶಗಳು ಹಾಗೂ ಕೆಲವರಿಗೆ ಸವಾಲುಗಳ ಸಮಯವಾಗಿದೆ. ಗ್ರಹಗಳ ಸಂಚಾರದ ಪರಿಣಾಮವಾಗಿ ಉದ್ಯೋಗ, ಹಣಕಾಸು, ಕುಟುಂಬ, ಆರೋಗ್ಯ ಮತ್ತು ಪ್ರೇಮ ಜೀವನದಲ್ಲಿ ವಿವಿಧ ಬದಲಾವಣೆಗಳು ಕಾಣಿಸಬಹು

30 Apr 2026 4:46 pm
ವಾಸ್ತು ಶಾಸ್ತ್ರದ ಪ್ರಕಾರ ನಿಮ್ಮ ಅಡುಗೆಮನೆಯಲ್ಲಿ ಈ 6 ವಸ್ತುಗಳು ಖಾಲಿಯಾಗಬಾರದು: ಇಲ್ಲಿದೆ ಸರಳ ವಿವರಣೆ

ಅಡುಗೆಮನೆ ಎಂದರೆ ಮನೆಯ ಹೃದಯಭಾಗವೆಂದೇ ಹೇಳಬಹುದು. ವಾಸ್ತು ಶಾಸ್ತ್ರದ ಪ್ರಕಾರ ಇದು ಕೇವಲ ಆಹಾರ ತಯಾರಿಸುವ ಸ್ಥಳವಲ್ಲ, ಮನೆಗೆ ಸಮೃದ್ದಿ, ಸಂತೋಷ ತರಬಲ್ಲ ಸ್ಥಳವಾಗಿದೆ. ಕೆಲವು ವಸ್ತುಗಳನ್ನು ಸಂಪೂರ್ಣ ಖಾಲಿ ಆಗಲು ಬಿಡುವುದು ಮ

30 Apr 2026 3:22 pm
ಗುರು ಸಂಕ್ರಮಣದಿಂದ ಹಂಸ ಮಹಾಪುರಷ ರಾಜಯೋಗ : ನಾಲ್ಕು ರಾಶಿಯವರಿಗೆ ಒಲಿಯುವುದು ಅದೃಷ್ಟ

ಜ್ಯೋತಿಷ್ಯ ಲೆಕ್ಕಾಚಾರದ ಪ್ರಕಾರ, ಗುರು ಗ್ರಹ ಜೂನ್ ೨, ೨೦೨೬ ರಂದು ಕರ್ಕಾಟಕ ರಾಶಿಯನ್ನು ಪ್ರವೇಶಿಸುತ್ತಾನೆ. ಗುರು ಕರ್ಕಾಟಕ ರಾಶಿಯಲ್ಲಿ ಸಂಕ್ರಮಣವಾದಾಗ ಹಂಸ ಮಹಾಪುರುಷ ರಾಜಯೋಗ ರೂಪುಗೊಳ್ಳುತ್ತದೆ. ಈ ಹಂಸ ಮಹಾಪುರುಷ ರಾಜಯ

30 Apr 2026 11:04 am
ಸಿಂಹ ರಾಶಿಯವರಿಗೆ ಬಲು ವಿಶೇಷ ಇಂದಿನ ದಿನ : ನಿಮ್ಮ ಜಾತಕ ಫಲ ಹೇಗಿದೆ ನೋಡಿ ನಿತ್ಯ ಭವಿಷ್ಯದಲ್ಲಿ

Horoscope April 30: ಗುರುವಾರ ದ್ವಾದಶ ರಾಶಿಗಳ ಗೋಚಾರ ಫಲ ಹೇಗಿದೆ ಎನ್ನುವ ಮಾಹಿತಿ ಇಲ್ಲಿದೆ. ಇದು ವೈದಿಕ ಜ್ಯೋತಿಷ್ಯ ಕ್ರಮದಲ್ಲಿ ಲೆಕ್ಕ ಹಾಕಿ ಬರೆದ ದಿನ ಭವಿಷ್ಯ ಇದಾಗಿದೆ. ಗುರುವಾರ ರಾಹುಕಾಲವು ಸಾಮಾನ್ಯವಾಗಿ ಮಧ್ಯಾಹ್ನ 1:30 ರಿಂದ 3:00 ರವರ

30 Apr 2026 6:00 am
ಬುಧ ಸಂಕ್ರಮಣದಿಂದ ಐದು ರಾಶಿಯವರ ಸುವರ್ಣ ಯುಗ ಆರಂಭ: ಹೆಚ್ಚಾಗುವುದು ಧನ ಸಂಪತ್ತು

ಜ್ಯೋತಿಷ್ಯದಲ್ಲಿ, ಬುಧ ಗ್ರಹವನ್ನು ಬುದ್ಧಿವಂತಿಕೆ, ಮಾತು, ವ್ಯವಹಾರ, ಮತ್ತು ತರ್ಕದ ಅಂಶವೆಂದು ಪರಿಗಣಿಸಲಾಗುತ್ತದೆ. ಬುಧ ಸಂಕ್ರಮಣವಾದಾಗ ಅದರ ಪರಿಣಾಮ ಎಲ್ಲಾ 12 ರಾಶಿಯವರ ಜಾತಕಫಲದ ಮೇಲೆ ನೇರವಾಗಿ ಬೀರುತ್ತದೆ. ಇದೀಗ ಬುಧನ ಚಲ

29 Apr 2026 3:41 pm