SENSEX
NIFTY
GOLD
USD/INR

Weather

29    C
...
ಕನ್ನಡಿಗರನ್ನು ವಾಪಸ್ ಕರೆತರುವ ಕೆಲಸ ಮಾಡಬೇಕು : ಬಸವರಾಜ ಬೊಮ್ಮಾಯಿ

ಬೆಂಗಳೂರು, ಮಾ. 1: ಇರಾನ್ ಮೇಲೆ ಅಮೆರಿಕ-ಇಸ್ರೇಲ್ ಸೇರಿ ನಡೆಸುತ್ತಿರುವ ಯುದ್ದದ ಪರಿಣಾಮ ದುಬೈ ಸಹಿತ ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಸಿಲುಕಿಕೊಂಡಿರುವ ಕನ್ನಡಿಗರಿಗೆ ರಾಜ್ಯ ಸರಕಾರ ತಾತ್ಕಾಲಿಕ ಊಟ, ವಸತಿ ವ್ಯವಸ್ಥೆ ಮಾಡಿ ಕೂಡ

1 Mar 2026 6:13 pm
ರಾಜ್ಯ ಸರಕಾರ ಖಾಲಿ ಹುದ್ದೆಗಳನ್ನು ಭರ್ತಿ ಮಾಡದೇ ಯುವಜನತೆಗೆ ಅನ್ಯಾಯ ಮಾಡಿದೆ : ಬಿ.ವೈ.ವಿಜಯೇಂದ್ರ

ಚಿಕ್ಕಮಗಳೂರು : ಸಿದ್ದರಾಮಯ್ಯ ಸರಕಾರ ಅಹಿಂದ ಹೆಸರಿನಲ್ಲಿ ಅಧಿಕಾರಕ್ಕೆ ಬಂದಿದ್ದು, ಈಗ ಈ ಸಮುದಾಯಗಳಿಗೆ ಅನ್ಯಾಯ ಮಾಡುತ್ತಿದೆ. ಖಾಲಿ ಹುದ್ದೆಗಳನ್ನು ಭರ್ತಿ ಮಾಡದೇ ಅಹಿಂದ ಸಮುದಾಯಕ್ಕೂ ದ್ರೋಹ ಎಸಗುತ್ತಿದೆ ಎಂದು ಬಿಜೆಪಿ ರಾ

1 Mar 2026 6:10 pm
Bengaluru | ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಪ್ರಕರಣ: ಐವರ ಬಂಧನ

ಬೆಂಗಳೂರು, ಮಾ.1 : ಮಾದಕ ದ್ರವ್ಯ (ಡ್ರಗ್ಸ್) ಮಿಶ್ರಿತ ಮಾತ್ರೆ ನೀಡಿ ಕಾಲೇಜು ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ಎಸಗಿದ ಪ್ರಕರಣ ಸಂಬಂಧ ಐವರು ಆರೋಪಿಗಳನ್ನು ಇಲ್ಲಿನ ಅಮೃತಹಳ್ಳಿ ಠಾಣೆಯ ಪೊಲೀಸರು ಬಂಧಿಸಿದ್ದಾರೆ. 19 ವರ್ಷದ ಸಂತ್ರ

1 Mar 2026 6:07 pm
ಶಾಲೆ ಮೇಲೆ ವೈಮಾನಿಕ ದಾಳಿ ಖಂಡನೀಯ; ಭಾರತೀಯ ನಾಗರಿಕನ್ನು ರಕ್ಷಣೆ ಮಾಡಿ : ಡಿ.ಕೆ.ಶಿವಕುಮಾರ್ ಆಗ್ರಹ

ಬೆಂಗಳೂರು/ ಬಾಳೆಹೊನ್ನೂರು: ಅಮೆರಿಕ, ಇಸ್ರೇಲ್ ಮತ್ತು ಇರಾನ್ ನಡುವೆ ಈಗ ನಡೆಯುತ್ತಿರುವ ಯುದ್ಧ ಸರಿಯಲ್ಲ. ವೈಮಾನಿಕ ದಾಳಿಯಲ್ಲಿ ಮಕ್ಕಳು ಸತ್ತಿದ್ದಾರೆ. ಏನೂ ಮಾಡದ ಮಕ್ಕಳ ಶಾಲೆ ಮೇಲೆ ಏಕೆ ದಾಳಿ ಮಾಡಬೇಕು. ಇದು ಖಂಡನೀಯ. ದುಬೈ ಸ

1 Mar 2026 5:53 pm
ಚಿನ್ನದ ಬೆಲೆಯಲ್ಲಿ ಬಾರೀ ಏರಿಕೆ!

ಅಮೆರಿಕ ಮತ್ತು ಇಸ್ರೇಲ್ ಜೊತೆಗೂಡಿ ಇರಾನ್ ಮತ್ತು ಅದರ ನಾಯಕರ ಮೇಲೆ ಸರಣಿ ವೈಮಾನಿಕ ದಾಳಿಗಳನ್ನು ನಡೆಸಿದೆ. ಈ ಹಿನ್ನೆಲೆಯಲ್ಲಿ ಹೂಡಿಕೆದಾರರು ಅಮೂಲ್ಯ ಲೋಹಗಳ ಮೇಲೆ ಸುರಕ್ಷಿತ ಹೂಡಿಕೆಯನ್ನು ಕಾಣುತ್ತಿದ್ದಾರೆ. ಜನವರಿಯಲ್ಲ

1 Mar 2026 5:45 pm
ಮಧ್ಯಪ್ರಾಚ್ಯ ಉದ್ವಿಗ್ನ | ಬಹರೈನ್ ಮನಾಮದಲ್ಲಿ ‘ಕ್ರೌನ್ ಪ್ಲಾಜಾ ಹೋಟೆಲ್’ ಮೇಲೆ ದಾಳಿ: ಕಟ್ಟಡಕ್ಕೆ ಹಾನಿ

ಮನಾಮ: ಬಹರೈನ್‌ ನ ರಾಜಧಾನಿ ಮನಾಮದಲ್ಲಿರುವ ‘ಕ್ರೌನ್ ಪ್ಲಾಜಾ ಹೋಟೆಲ್’ ಮೇಲೆ ನಡೆದ ದಾಳಿಯಿಂದ ಕಟ್ಟಡಕ್ಕೆ ಹಾನಿಯಾಗಿದೆ ಎಂದು ಬಹರೈನ್ ನ ಆಂತರಿಕ ಸಚಿವಾಲಯ ತಿಳಿಸಿದೆ. ದಾಳಿಯ ಪರಿಣಾಮವಾಗಿ ಹೋಟೆಲ್‌ ಆವರಣದಲ್ಲಿ ಭಾಗಶಃ ಹಾನಿ

1 Mar 2026 5:41 pm
ಯೆನೆಪೋಯ ವಿವಿಯಲ್ಲಿ ರಾಷ್ಟ್ರೀಯ ಸಮ್ಮೇಳನ

ಮಂಗಳೂರು, ಮಾ.1: ದೇರಳಕಟ್ಟೆಯ ಯೆನೆಪೋಯ ಪರಿಗಣಿತ ವಿ.ವಿ.ಯ ಯೆನೆಪೋಯ ನರ್ಸಿಂಗ್ ಕಾಲೇಜಿನ ನರ್ಸಿಂಗ್ ಶಿಕ್ಷಣ ವಿಭಾಗ ಮತ್ತು ಪ್ರಥಮ ವರ್ಷದ ಎಂ.ಎಸ್ಸಿ ನರ್ಸಿಂಗ್ ವಿಭಾಗದ ವತಿಯಿಂದ ಡಿಜಿಟಲ್ ಶಿಕ್ಷಣಶಾಸ್ತ್ರ ಬೋಧನ -ಕಲಿಕೆಯಲ್ಲಿ

1 Mar 2026 5:29 pm
ಸುಳ್ಳು ಸುದ್ದಿ ಹರಡುವವರು ದೇಶದ್ರೋಹಿಗಳು : ಬಿ. ರಮಾನಾಥ ರೈ

ಮಂಗಳೂರು, ಮಾ.1: ಸುಳ್ಳು ಸುದ್ದಿ ಹರಡಿಸುವುದು ಅಪಾಯಕಾರಿ. ಅಂಥವರು ದೇಶದ್ರೋಹಿಗಳು. ಇದರಿಂದಾಗಿ ಜನಾಂಗೀಯ ಘರ್ಷಣೆ ಉಂಟಾಗಬಹುದು. ಜನಾಂಗೀಯ ಘರ್ಷಣೆ ಯಾವುದೇ ದೇಶದಲ್ಲಿ ಉಂಟಾದರೆ ಆ ದೇಶವೂ ಅಭಿವೃದ್ಧಿ ಹೊಂದಲು ಸಾಧ್ಯವಿಲ್ಲ ಎಂದ

1 Mar 2026 5:25 pm
ಶಾಲೆ ಜೀವನದ ಅತ್ಯಗತ್ಯ ಪಾಠಗಳನ್ನು ಕಲಿಸುತ್ತದೆ: ಸೋದೆ ಶ್ರೀ

ಉಡುಪಿ: ಶಾಲೆ ಎನ್ನುವುದು ಕೇವಲ ಪಠ್ಯಪುಸ್ತಕದ ಜ್ಞಾನವನ್ನಷ್ಟೇ ಅಲ್ಲದೆ, ಜೀವನದ ಅತ್ಯಗತ್ಯ ಪಾಠಗಳನ್ನು ಮತ್ತು ಸಂಸ್ಕಾರವನ್ನು ಕಲಿಸುತ್ತದೆ ಎಂದು ಸೋದೆ ಮಠಾಧೀಶ ಶ್ರೀವಿಶ್ವವಲ್ಲಭ ತೀರ್ಥ ಸ್ವಾಮೀಜಿ ಹೇಳಿದ್ದಾರೆ. ಉಡುಪಿಯ

1 Mar 2026 5:19 pm
ಜೀವನ ವಿದ್ಯಾ ಸನಿವಾಸ ಶಿಬಿರ ಸಮಾರೋಪ

ಉಡುಪಿ, ಮಾ.1: ಉಡುಪಿಯ ಯಕ್ಷಗಾನ ಕಲಾರಂಗ ಐವೈಸಿ ಸಭಾಂಗಣದಲ್ಲಿ ಆಯೋಜಿಸಲಾದ ಪ್ರಥಮ ಪಿಯುಸಿ ಮುಗಿಸಿದ ವಿದ್ಯಾಪೋಷಕ್ ವಿದ್ಯಾರ್ಥಿಗಳ ಐದು ದಿನಗಳ ಶೈಕ್ಷಣಿಕ ಸನಿವಾಸ ಶಿಬಿರ ’ಜೀವನ ವಿದ್ಯಾ’ದ ಸಮಾರೋಪ ಸಮಾರಂಭ ಶನಿವಾರ ಜರಗಿತು. ಅ

1 Mar 2026 5:14 pm
‘ಪಯಣ’ ಚಿತ್ರಕಲೆ -ಛಾಯಾಚಿತ್ರಗಳ ಪ್ರದರ್ಶನ ಉದ್ಘಾಟನೆ

ಉಡುಪಿ : ಉಡುಪಿಯ ಗ್ಯಾಲರಿ ದೃಷ್ಠಿಯಲ್ಲಿ ಹಮ್ಮಿಕೊಳ್ಳಲಾಗಿ ರುವ ಉಡುಪಿಯ ಆರ್ಟಿಸ್ಟ್ಸ್ ಫೋರಂ ಸದಸ್ಯರ ಚಿತ್ರಕಲೆ ಮತ್ತು ಛಾಯಾಚಿತ್ರ ಕೃತಿಗಳ ಸಂಯುಕ್ತ ಪ್ರದರ್ಶನ ‘ಪಯಣ’ವನ್ನು ಮಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಪಿ

1 Mar 2026 5:10 pm
ಅಬೂಬಕರ್ ಹಾಜಿ (ಕನ್ನಡ ನಾಡು) ನಿಧನ

ಸುರತ್ಕಲ್ : ಸಾಮಾಜಿಕ, ರಾಜಕೀಯ, ಧಾರ್ಮಿಕ ಕ್ಷೇತ್ರಗಳ ಮುತ್ಸದ್ಧಿ ಕೃಷ್ಣಾಪುರ ನಿವಾಸಿ ಅಬೂಬಕರ್ ಹಾಜಿ (ಕನ್ನಡ ನಾಡು) ಅಲ್ಪ ಕಾಲದ ಅಸೌಖ್ಯದಿಂದಾಗಿ ಇಂದು ರವಿವಾರ ಮಧ್ಯಾಹ್ನ 2ಗಂಟೆಗೆ ತಮ್ಮ ಸ್ವಗೃಹದಲ್ಲಿ ನಿಧನರಾದರು. ಇವರು ಸಮ

1 Mar 2026 4:12 pm
ಆಯತುಲ್ಲಾ ಅಲಿ ಖಾಮಿನೈ ಹತ್ಯೆ; ಇರಾನಿನ ನಾಯಕತ್ವ ಮಂಡಳಿಗೆ ಅಲಿರೆಝಾ ಅರಾಫಿ ನೇಮಕ

ಟೆಹ್ರಾನ್: ಇರಾನ್ ನಲ್ಲಿ ಸರ್ವೋಚ್ಚ ನಾಯಕತ್ವಕ್ಕೆ ಸಂಬಂಧಿತ ಅನಿಶ್ಚಿತತೆ ಮುಂದುವರಿದಿರುವ ನಡುವೆಯೇ, ಗಾರ್ಡಿಯನ್ ಕೌನ್ಸಿಲ್‌ನ ಪ್ರಭಾವಿ ಧರ್ಮಗುರು ಅಲಿರೆಝಾ ಅರಾಫಿ ಅವರನ್ನು ತಾತ್ಕಾಲಿಕ ನಾಯಕತ್ವ ಮಂಡಳಿಗೆ ನೇಮಿಸಲಾಗಿ

1 Mar 2026 4:09 pm
ರಿಯಾದ್ ನಲ್ಲಿ ಭಾರೀ ಸ್ಫೋಟಗಳ ಶಬ್ದ; ಆಕಾಶದಲ್ಲಿ ದಟ್ಟ ಹೊಗೆ: ವರದಿ

ರಿಯಾದ್: ಸೌದಿ ಅರೇಬಿಯಾದ ರಾಜಧಾನಿ ರಿಯಾದ್ ನಗರದ ಪೂರ್ವ ಭಾಗದಲ್ಲಿ ಭಾರೀ ಸ್ಫೋಟಗಳ ಶಬ್ದಗಳು ಕೇಳಿಬಂದಿರುವುದಾಗಿ ಅಂತರರಾಷ್ಟ್ರೀಯ ಸುದ್ದಿ ಸಂಸ್ಥೆಗಳು ವರದಿ ಮಾಡಿವೆ. ಪೂರ್ವ ರಿಯಾದ್ ನ ನಿವಾಸಿಗಳ ಪ್ರಕಾರ, ಒಂದರ ಹಿಂದೆ ಒಂ

1 Mar 2026 3:52 pm
ವಯನಾಡ್ ಭೂಕುಸಿತದ ಸಂತ್ರಸ್ತರಿಗೆ 51 ಮನೆಗಳನ್ನು ಹಸ್ತಾಂತರಿಸಿದ IUML

ಕೋಯಿಕ್ಕೋಡ್: ವಯನಾಡ್ ನ ಮುಂಡಕ್ಕೈ-ಚೂರಲ್ಮಾಲದಲ್ಲಿ ಸಂಭವಿಸಿದ್ದ ಭೂಕುಸಿತದಿಂದ ಮನೆ ಕಳೆದುಕೊಂಡಿದ್ದ ಕುಟುಂಬಗಳಿಗೆ ಪುನರ್ವಸತಿ ಕಲ್ಪಿಸಲು ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ 51 ಮನೆಗಳನ್ನು ಹಸ್ತಾಂತರಿಸಿತು. ಶನಿವಾರ ತ್

1 Mar 2026 2:59 pm
Oman ಕರಾವಳಿಯಲ್ಲಿ ತೈಲ ಟ್ಯಾಂಕರ್ ಮೇಲೆ ದಾಳಿ; ನಾಲ್ವರಿಗೆ ಗಾಯ

ಮಸ್ಕತ್: ಅರೇಬಿಯನ್ ಸಮುದ್ರ ತೀರದಲ್ಲಿ ಉದ್ವಿಗ್ನತೆ ಹೆಚ್ಚುತ್ತಿರುವ ಸಂದರ್ಭದಲ್ಲಿ ಒಮಾನ್ ಕರಾವಳಿಯ ಸಮೀಪ ಪಲಾವ್(Palau) ಧ್ವಜ ಹೊತ್ತ ‘ಸ್ಕೈಲೈಟ್’ ತೈಲ ಟ್ಯಾಂಕರ್ ಮೇಲೆ ದಾಳಿ ನಡೆದಿದೆ. ಮುಸಂಡಮ್ ಪ್ರದೇಶದಿಂದ ಸುಮಾರು ಐದು ನಾ

1 Mar 2026 2:57 pm
ದುಬೈನಲ್ಲಿ ಸಿಲುಕಿದ ಬಳ್ಳಾರಿ ಜಿಲ್ಲೆಯ 52 ಪ್ರವಾಸಿಗರು: ತುರ್ತು ಕ್ರಮಕ್ಕೆ ಶಾಸಕ ಬಿ. ನಾಗೇಂದ್ರ ಮನವಿ

ಬಳ್ಳಾರಿ: ಬಳ್ಳಾರಿ ಗ್ರಾಮಾಂತರ ಕ್ಷೇತ್ರದ ಶಾಸಕರು ಹಾಗೂ ಮಾಜಿ ಸಚಿವರಾದ ಬಿ. ನಾಗೇಂದ್ರ ಅವರು ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಹಾಗೂ ಸರ್ಕಾರದ ಮುಖ್ಯ ಕಾರ್ಯದರ್ಶಿ ಮತ್ತು ಅಪರ ಮುಖ್ಯ ಕಾರ್ಯದರ್ಶಿಯವರೊಂದಿಗೆ ದೂರವಾಣಿ ಮ

1 Mar 2026 2:54 pm
ಖಾಮಿನೈ ಹತ್ಯೆಗೆ ಆಕ್ರೋಶ | ಕರಾಚಿಯ ಅಮೆರಿಕ ದೂತಾವಾಸಕ್ಕೆ ಮುತ್ತಿಗೆ ಯತ್ನ; ಗಲಭೆಯಲ್ಲಿ ಆರು ಮಂದಿ ಮೃತ್ಯು, ಹಲವರಿಗೆ ಗಾಯ

ಕರಾಚಿ: ಇರಾನ್ ನ ಸುಪ್ರೀಂ ನಾಯಕ ಆಯತುಲ್ಲಾ ಅಲಿ ಖಾಮಿನೈ ಅವರ ಹತ್ಯೆ ಖಂಡಿಸಿ ಉಂಟಾದ ಆಕ್ರೋಶದ ನಡುವೆ ಪಾಕಿಸ್ತಾನದ ಕರಾಚಿ ನಗರದಲ್ಲಿರುವ ಅಮೆರಿಕದ ದೂತಾವಾಸಕ್ಕೆ ಪ್ರತಿಭಟನಾಕಾರರು ಮುತ್ತಿಗೆ ಹಾಕಲು ಯತ್ನಿಸಿದ ಘಟನೆ ಗಲಭೆಗ

1 Mar 2026 2:48 pm
ಬಾಗಲಕೋಟೆ ಗಲಭೆ ಸ್ಥಳಕ್ಕೆ ಸತ್ಯ ಶೋಧನಾ ಸಮಿತಿ ಭೇಟಿ, ಪರಿಶೀಲನೆ

ಬಾಗಲಕೋಟೆ : ಬಾಗಲಕೋಟೆ ಗಲಭೆ ಸ್ಥಳಕ್ಕೆ ಸತ್ಯ ಶೋಧನಾ ಸಮಿತಿ ಭೇಟಿ ನೀಡಿ, ಘಟನೆ ಬಗ್ಗೆ ಸಮಗ್ರ ಮಾಹಿತಿ ಸಂಗ್ರಹಿಸಿದ್ದು, ಈ ಬಗ್ಗೆ ವರದಿ.ಯನ್ನು ಸಿಎಂಗೆ ನೀಡಲು ನಿರ್ಧರಿಸಿದೆ.  ಉಪ ಚುನಾವಣೆ ಹಿನ್ನಲೆಯಲ್ಲಿ ಕೋಮು ಭಾವನೆ ಗೆ ಕು

1 Mar 2026 2:45 pm
ಖಾಮಿನೈ ಹತ್ಯೆ ವಿರೋಧಿಸಿ ಕಾಶ್ಮೀರದಲ್ಲಿ ಪ್ರತಿಭಟನೆ; ಶಾಂತಿ ಕಾಪಾಡಲು ಸಿಎಂ ಉಮರ್ ಅಬ್ದುಲ್ಲಾ ಮನವಿ

ಶ್ರೀನಗರ: ಇರಾನ್ ನ ಸರ್ವೋಚ್ಚ ನಾಯಕ ಆಯತುಲ್ಲಾ ಅಲಿ ಖಾಮಿನೈ ಅವರು ಮೃತಪಟ್ಟ ವರದಿಗಳ ಹಿನ್ನೆಲೆಯಲ್ಲಿ ಕಾಶ್ಮೀರದ ಹಲವಾರು ಭಾಗಗಳಲ್ಲಿ ರವಿವಾರ ಪ್ರತಿಭಟನೆಗಳು ನಡೆದಿವೆ. ಶಿಯಾ ಜನರು ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುವ ಪ್ರದೇ

1 Mar 2026 2:34 pm
ಜಾತಿ ನಿರ್ಮೂಲನೆ ಅಂಬೇಡ್ಕರ್–ಮಾರ್ಕ್ಸ್ ವಾದಿಗಳ ಗುರಿಯಾಗಲಿ: ಆರ್. ಮಾನಸಯ್ಯ

ಸಿಂಧನೂರು: ಜಾತಿಯು ಮನುಷ್ಯನ ಆಸ್ತಿ ಮತ್ತು ಅಂತಸ್ಥನ್ನು ನಿರ್ಧರಿಸುತ್ತಿದೆ. ಅಂಬೇಡ್ಕರ್ ವಾದಿಗಳು ಹಾಗೂ ಮಾರ್ಕ್ಸ್ ವಾದಿಗಳು ಜಾತಿ ನಿರ್ಮೂಲನೆನ್ನು ತಮ್ಮ ಪರಮ ಗುರಿಯಾಗಿಸಿಕೊಳ್ಳಬೇಕು ಎಂದು ಸಿಪಿಐ (ಎಂಎಲ್) ರೆಡ್ ಸ್ಟಾರ್

1 Mar 2026 2:17 pm
ದುಬೈನಲ್ಲಿ ಸಿಲುಕಿದ ಸಿಂಧನೂರಿನ ವೈದ್ಯ ಡಾ.ಕೆ.ಶಿವರಾಜ್

ಸಿಂಧನೂರು: ವಿಜಯರತ್ನ ಇಂಟರ್ ನ್ಯಾಷನಲ್ ಪ್ರಶಸ್ತಿ ಸ್ವೀಕರಿಸಲು ದುಬೈಗೆ ತೆರಳಿದ್ದ ಸಿಂಧನೂರಿನ ಮಕ್ಕಳ ತಜ್ಞ ಡಾ.ಕೆ.ಶಿವರಾಜ್ ಸೇರಿ ಕರ್ನಾಟಕದ 70 ಜನ ದುಬೈನಲ್ಲಿ ಸಿಲುಕಿದ್ದಾರೆ. ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ 27ಕ್ಕೂ ಅಧ

1 Mar 2026 2:11 pm
ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನ | UAEಯಲ್ಲಿ ಸಾಮಾನ್ಯ ಜನ ಜೀವನದ ಮೇಲೆ ಬೀರಿದ ಪ್ರಭಾವ, ಅಗತ್ಯವಸ್ತುಗಳಿಗೆ ಮುಗಿಬಿದ್ದ ಜನ

ದುಬೈ : ಮಧ್ಯಪ್ರಾಚ್ಯದಲ್ಲಿನ ಉದ್ವಿಗ್ನತೆ, ಇರಾನ್‌ ಮೇಲೆ ಇಸ್ರೇಲ್‌- ಅಮೆರಿಕದ ಜಂಟಿ ದಾಳಿ, ಇರಾನ್‌ನ ಪ್ರತಿಕಾರದ ದಾಳಿಯು ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ಸಾಮಾನ್ಯ ಜನಜೀವನದ ಮೇಲೆ ಪ್ರಭಾವ ಬೀರಿರುವುದು ಕಂಡು ಬಂದಿದೆ.

1 Mar 2026 1:47 pm
ಅಮೆರಿಕ–ಇಸ್ರೇಲ್ ನಡೆಸಿದ ದಾಳಿಯಲ್ಲಿ ರಕ್ಷಣಾ ಸಚಿವ ಅಝೀಝ್ ನಾಸಿರ್ಝಾದೆ, ಸೇನಾ ಮುಖ್ಯಸ್ಥ ಅಬ್ದುಲ್ ರಹೀಮ್ ಮೌಸವಿ ಹತ್ಯೆ: ದೃಢಪಡಿಸಿದ ಇರಾನ್

ಟೆಹ್ರಾನ್: ಅಮೆರಿಕ–ಇಸ್ರೇಲ್‌ ನಡೆಸಿದ ಜಂಟಿ ದಾಳಿಯಲ್ಲಿ ಶನಿವಾರ ಇರಾನ್ ನ ರಕ್ಷಣಾ ಸಚಿವ ಅಝೀಝ್ ನಾಸಿರ್ಝಾದೆ ಮತ್ತು ಸೇನಾ ಮುಖ್ಯಸ್ಥ ಅಬ್ದುಲ್ ರಹೀಮ್ ಮೌಸವಿ ಮೃತಪಟ್ಟಿದ್ದಾರೆ ಎಂದು ಅಧಿಕೃತ IRNA ಸುದ್ದಿ ಸಂಸ್ಥೆ ತಿಳಿಸಿದೆ

1 Mar 2026 1:43 pm
ಕುಂದಾಪುರ: ಟ್ರೆಕ್ಕಿಂಗ್ ವೇಳೆ ನದಿಯಲ್ಲಿ ಮುಳುಗಿ ಮಹಿಳೆ ಮೃತ್ಯು

ಕುಂದಾಪುರ: ಹೊಸಂಗಡಿಯ ಭಾಗಿಮನೆ ಬಳಿ ಟ್ರೆಕ್ಕಿಂಗ್ ಹೋಗಿದ್ದ ಮಹಿಳೆಯೊಬ್ಬರು ನದಿಯಲ್ಲಿ ಮುಳುಗಿ ಮೃತಪಟ್ಟ ಘಟನೆ ಮಾ.1 ರವಿವಾರ ನಡೆದಿದೆ. ಕುಂದಾಪುರದಲ್ಲಿ ಮೆಡಿಕಲ್ ಶಾಪ್ ನಡೆಸುತ್ತಿದ್ದ ಶುಭಶ್ರೀ ಕಾರಂತ್ (53) ಸಾವನ್ನಪ್ಪಿದವ

1 Mar 2026 1:41 pm
ಕಾಸರಗೋಡು: ಶ್ರೀ ಪೂಬನಂಕುಳಿ ದೇವಾಲಯದಲ್ಲಿ ಇಫ್ತಾರ್ ಕೂಟ

ಕಾಸರಗೋಡು : ಬ್ರಹ್ಮಕಲಶೋತ್ಸವ ಉತ್ಸವದ ಅಂಗವಾಗಿ ಗುರುವಾರ ತಚಂಗಡ್‌ನಲ್ಲಿರುವ ಶ್ರೀ ಪೂಬನಂಕುಳಿ ದೇವಾಲಯವು ತನ್ನ ಅಂಗಳದಲ್ಲಿ ಮುಸ್ಲಿಮರಿಗೆ ಇಫ್ತಾರ್ ಕೂಟ ಫೆ.27 ರಂದು ನಡೆಯಿತು. ಬ್ರಹ್ಮಕಲಶೋತ್ಸವ ನಡೆಯುತ್ತಿರುವ ಕಾಸರಗೋಡ

1 Mar 2026 1:36 pm
ದೈನಂದಿನ ಸೇವೆಗಳ ನಿರಾಕರಣೆ ಮತ್ತು ಸಂವಿಧಾನಾತ್ಮಕ ಸಮಾನತೆ

ಕರ್ನಾಟಕದ ಗದಗ ಜಿಲ್ಲೆಯಲ್ಲಿ ದಲಿತರಿಗೆ ಕ್ಷೌರ ಸೇವೆ ನಿರಾಕರಿಸಿದ ಘಟನೆ ದೈನಂದಿನ ಸಾಮಾಜಿಕ ಅಸಮಾನತೆಯ ಸಾಂದರ್ಭಿಕ ಉದಾಹರಣೆಯಾಗಿದೆ. ಇಂತಹ ಘಟನೆಗಳು ಕೇವಲ ಪ್ರತ್ಯೇಕ ಗ್ರಾಮಗಳ ಸಮಸ್ಯೆಯಾಗದೆ, ಭಾರತದ ಹಲವು ರಾಜ್ಯಗಳಲ್ಲಿ

1 Mar 2026 1:32 pm
ಮಾಚನೂರಲ್ಲಿ ಚರಂಡಿ ನೀರಿನ ಸಮಸ್ಯೆ; ಸಾಂಕ್ರಾಮಿಕ ರೋಗದ ಭೀತಿಯಲ್ಲಿ ಜನತೆ

ಯಾದಗಿರಿ: ಜಿಲ್ಲೆಯ ವಡಗೇರಾ ತಾಲೂಕು ವ್ಯಾಪ್ತಿಯ ಮಾಚನೂರ ಗ್ರಾಮದಲ್ಲಿ ಚರಂಡಿ ನೀರು ರಸ್ತೆ ಮೇಲೆ ಹರಿದು ಪಾಚುಗಟ್ಟಿರುವ ಪರಿಣಾಮ ಗ್ರಾಮಸ್ಥರು ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ. ಬಿಳ್ಹಾರ ಗ್ರಾಪಂಗೆ ವ್ಯಾಪ್ತಿಗೆ ಸೇರ

1 Mar 2026 1:17 pm
‘ಲಚ್ಮನ ಸೈಕಲ್ ಪುರಾಣ’-ಪ್ರವಚನ

‘ಲಚ್ಮನ ಸೈಕಲ್ ಪುರಾಣ’-ಪ್ರವಚನ ಸಣ್ಣ ಕಥಾ ಪ್ರಕಾರವು ಕನ್ನಡ ಸಾಹಿತ್ಯಕ್ಕೆ ಪ್ರವೇಶವಾದುದು ಪಾಶ್ಚತ್ಯ ಸಾಹಿತ್ಯ ಪ್ರೇರಣೆಯಿಂದ. ಪಂಜೆ ಮಂಗೇಶರಾಯರ ‘ನನ್ನ ಚಿಕ್ಕ ತಾಯಿ’ ಮೊದಲ ಸಣ್ಣ ಕಥೆ. 1900ನೇ ಇಸವಿಯ ಜುಲೈ ತಿಂಗಳ ‘ಸುವಾಸಿನಿ

1 Mar 2026 1:12 pm
ಆಲಮೇಲದಲ್ಲಿ ಬಸವೇಶ್ವರ ವೃತ್ತ ನಿರ್ಲಕ್ಷ್ಯ

ಕಾಯಕಲ್ಪಕ್ಕೆ ಭಕ್ತರ ಒತ್ತಾಯ; ತಕ್ಷಣ ಕ್ರಮಕ್ಕೆ ಆಗ್ರಹ

1 Mar 2026 1:05 pm
ಇಂದಿನಿಂದ ಕಲಬುರಗಿಯಲ್ಲಿ ಮಹಿಳಾ ಐಟಿಎಫ್ ಟೆನಿಸ್ ಟೂರ್ನಿ

11ಕ್ಕೂ ಹೆಚ್ಚು ವಿದೇಶಿ ಆಟಗಾರ್ತಿಯರು ಭಾಗಿ: ವಿನ್ನರ್‌ಗೆ 30 ಸಾವಿರ ಡಾಲರ್!

1 Mar 2026 1:00 pm
ಅಕ್ಷತಾ ಎಂಬ ಕವಯಿತ್ರಿಯೂ ರಾಧಕ್ಕ ಎಂಬ ಟೀಚರೂ..!

ಅಣಶಿಯ ಶಾಲೆ ಕೇವಲ ಒಂದು ವಿದ್ಯಾಲಯವಲ್ಲ; ಅದು ಬದುಕಿನ ಪಾಠಶಾಲೆ. ಅಲ್ಲಿ ಮಕ್ಕಳ ಹೆಜ್ಜೆಗೊಂದು ಕಥೆ, ಕಣ್ಣೀರಿಗೊಂದು ಅರ್ಥ, ನಗುವಿಗೊಂದು ಭವಿಷ್ಯ ಮತ್ತು ಈ ಎಲ್ಲದ ಮಧ್ಯೆ ನಿಂತಿರುವ ರಾಧಕ್ಕ - ಕಾಡಿನ ನಡುವೆ ಹೊತ್ತಿ ಉರಿಯುವ ಒಂದ

1 Mar 2026 12:56 pm
ಕೋಲಾರ ಜಿಲ್ಲೆಯ 186 ಗ್ರಾಮಗಳಲ್ಲಿ ನೀರಿನ ಕೊರತೆ ಸಾಧ್ಯತೆ

ಕೋಲಾರ : ಬೇಸಿಗೆ ಎನ್ನುವುದು ಕೋಲಾರ ಜಿಲ್ಲೆಯ ಮಟ್ಟಿಗೆ ಅಗ್ನಿಪರೀಕ್ಷೆ. ಶಾಶ್ವತ ನದಿ ನಾಲೆಗಳಿಲ್ಲದ ಕೋಲಾರ ಜಿಲ್ಲೆಯಲ್ಲಿ ಬೇಸಿಗೆಯಲ್ಲಿ ಜನರು ಹಾಗೂ ಜಾನುವಾರುಗಳಿಗೆ ಕುಡಿಯುವ ನೀರು ಒದಗಿಸುವುದು ಸವಾಲಿನ ಕೆಲಸವೇ ಆಗಿದೆ. ಇ

1 Mar 2026 12:51 pm
ಸಾಮಾಜಿಕ ನ್ಯಾಯಯದ ಆಶಯವು ರಾಜಕೀಯ ಲೆಕ್ಕಾಚಾರಕ್ಕೆ ಬಲಿಯಾಗಬಾರದು

2019 ರಲ್ಲಿ ನ್ಯಾಯಮೂರ್ತಿ ನಾಗಮೋಹನ್ ದಾಸ್ ಅವರ ಅಧ್ಯಕ್ಷತೆಯಲ್ಲಿ ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ ಮತ್ತು ಪ.ವರ್ಗಗಳ ಮೀಸಲಾತಿ ಪ್ರಮಾಣ ಹೆಚ್ಚಳಕ್ಕಾಗಿ ರಚನೆಯಾದ ಆಯೋಗದ ಮುಂದೆ ಅನೇಕ ಸಂಘಟನೆಗಳು ಸಲ್ಲಿಸಲಾದ ಮನವಿಯಲ್ಲಿ ಈ ಅಂ

1 Mar 2026 12:45 pm
Maharashtra | ಕಾರ್ಖಾನೆಯಲ್ಲಿ ಭಾರಿ ಸ್ಫೋಟ: ಕನಿಷ್ಠ 10 ಮಂದಿ ಮೃತ್ಯು, ಹಲವರಿಗೆ ಗಾಯ

ಮುಂಬೈ: ನಾಗ್ಪುರ ಜಿಲ್ಲೆಯ ಕಟೋಲ್ ನಲ್ಲಿರುವ ಕಾರ್ಖಾನೆಯೊಂದರಲ್ಲಿ ರವಿವಾರ ಸಂಭವಿಸಿದ ಭಾರಿ ಸ್ಫೋಟದಲ್ಲಿ ಕನಿಷ್ಠ 10 ಮಂದಿ ಮೃತಪಟ್ಟು, ಹಲವರು ಗಾಯಗೊಂಡಿದ್ದಾರೆ. ಮೃತಪಟ್ಟವರ ಪೈಕಿ ಓರ್ವ ಮಹಿಳೆಯೂ ಸೇರಿದ್ದಾರೆ. ಸ್ಫೋಟಕಗಳ ತ

1 Mar 2026 12:09 pm
ಬೆಂಗಳೂರು | ಇಂಗು ಗುಂಡಿ ಸ್ವಚ್ಛಗೊಳಿಸುವಾಗ ಉಸಿರು ಗಟ್ಟಿ ಮೂವರು ಮೃತ್ಯು

ಬೆಂಗಳೂರು : ಮಳೆ ನೀರಿನ ಇಂಗು ಗುಂಡಿ ಶುಚಿಗೊಳಿಸುವ ವೇಳೆ ಮೂವರು ಮೃತಪಟ್ಟಿರುವ ಘಟನೆ ಶನಿವಾರ ವೈಟ್‌ಫೀಲ್ಡ್ ಠಾಣಾ ವ್ಯಾಪ್ತಿಯ ಇಮ್ಮಡಿಹಳ್ಳಿ ದೇಗುಲ ವೃತ್ತದ ಬಳಿ ನಡೆದಿದೆ. ಮೃತರನ್ನು ಮುನಿಶಾಮಪ್ಪ (67), ರುದ್ರಕುಮಾರ್ (40) ಹಾಗ

1 Mar 2026 11:54 am
ಇಸ್ರೇಲ್ ಮೇಲೆ ಇರಾನ್ ನಡೆಸಿದ ದಾಳಿಯಲ್ಲಿ ಓರ್ವ ಮೃತ್ಯು, 121 ಮಂದಿಗೆ ಗಾಯ : ವರದಿ

ಟೆಲ್ ಅವೀವ್: ಇಸ್ರೇಲ್ ಮತ್ತು ಅಮೆರಿಕದ ಜಂಟಿ ದಾಳಿಗೆ ಪ್ರತೀಕಾರವಾಗಿ ಇರಾನ್ ನಡೆಸಿದ ದಾಳಿಯಲ್ಲಿ ಈವರೆಗೆ ಓರ್ವ ವ್ಯಕ್ತಿ ಮೃತಪಟ್ಟಿದ್ದು, 121 ಮಂದಿಗೆ ಗಾಯವಾಗಿದೆ. ಗಾಯಗೊಂಡವರಲ್ಲಿ ಹೆಚ್ಚಿನವರು ಅಪ್ರಾಪ್ತರು ಎಂದು ಇಸ್ರೇಲ

1 Mar 2026 11:53 am
ಭಟ್ಕಳ: ಶಮ್ಸುದ್ದೀನ್ ಸರ್ಕಲ್‌ನ ಕ್ಲಾಕ್‌ ಟವರ್‌ ನೆಲಸಮ

ಭಟ್ಕಳ: ರಾಷ್ಟ್ರೀಯ ಹೆದ್ದಾರಿ 66 ರಲ್ಲಿನ ವಿಸ್ತರಣಾ ಕಾಮಗಾರಿಯ ಭಾಗವಾಗಿ ಭಟ್ಕಳದ ಶಮ್ಸುದ್ದೀನ್ ಸರ್ಕಲ್‌ನಲ್ಲಿ ಇದ್ದ ಕ್ಲಾಕ್‌ ಟವರ್‌ ಅನ್ನು ಶನಿವಾರ ನೆಲಸಮ ಮಾಡಲಾಯಿತು. ಪೊಲೀಸ್‌ ಇನ್ಸ್‌ಪೆಕ್ಟರ್‌ ದಿವಾಕರ್ ಅವರ ನೇತೃತ್

1 Mar 2026 11:26 am
ಪ್ರಹಾರ್: ಭಾರತದ ನೂತನ ರಕ್ಷಣಾ ಪದರ

ನೂತನ ನೀತಿಯ ಹೆಸರಾದ ‘ಪ್ರಹಾರ್’ ಸ್ವತಃ ಸೂಚಿಸುವಂತೆ, ಇದು ಕೇವಲ ಭಯೋತ್ಪಾದನೆಯ ಮರದ ಕೊಂಬೆಗಳ ಮೇಲಿನ ಹೊಡೆತ ಮಾತ್ರವಲ್ಲ. ಬದಲಿಗೆ, ಭಯೋತ್ಪಾದನೆಯ ಮೂಲ ಬೇರುಗಳಿಗೆ ನೀಡುವ ಪ್ರಹಾರವಾಗಿದೆ. ಈ ಹೊಡೆತವೇ ಎಲ್ಲ ಬದಲಾವಣೆಗಳನ್ನು

1 Mar 2026 11:23 am
ಇರಾಕ್ ನ ಎರ್ಬಿಲ್ ವಿಮಾನ ನಿಲ್ದಾಣದ ಬಳಿ ಡ್ರೋನ್ ಪತನ: ದೋಹಾ, ದುಬೈನಲ್ಲೂ ಸ್ಫೋಟ ; ವರದಿ

ಎರ್ಬಿಲ್: ಉತ್ತರ ಇರಾಕ್‌ ನ ಎರ್ಬಿಲ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪ ಡ್ರೋನ್ ಪತನಗೊಂಡಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಡ್ರೋನ್ ಪತನವಾದ ಪ್ರದೇಶದಿಂದ ದಟ್ಟ ಹೊಗೆ ಏರುತ್ತಿರುವುದು ಕಂಡುಬಂದಿದೆ ಎಂದು

1 Mar 2026 11:18 am
ಮಧ್ಯಪ್ರಾಚ್ಯದ 27 ಅಮೆರಿಕದ ಸೇನಾ ನೆಲೆಗಳ ಮೇಲೆ ದಾಳಿ ಘೋಷಿಸಿದ ಇರಾನ್‌ನ IRGC

ಟೆಹ್ರಾನ್‌: ಅಮೆರಿಕ ಮತ್ತು ಇಸ್ರೇಲ್‌ನ ಬಾಂಬ್ ದಾಳಿಗೆ ಪ್ರತೀಕಾರವಾಗಿ ಆರನೇ ಹಂತದ ದಾಳಿಯನ್ನು ನಡೆಸಲಾಗುತ್ತಿದೆ ಎಂದು ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ಹೇಳಿದೆ ಎಂದು ಇರಾನ್‌ನ ಸರಕಾರಿ ಸುದ್ದಿ ಸಂಸ್ಥೆ ವರದ

1 Mar 2026 11:12 am
ಕರ್ನಾಟಕ ರಾಜ್ಯ ಯುವ ಆಯೋಗ: ಈಗ ನಿರ್ಣಾಯಕ ಹೆಜ್ಜೆಯ ಸಮಯ

ಕರ್ನಾಟಕದ ಯುವಜನತೆ ಇಂದು ಒಂದು ಮಹತ್ವದ ತಿರುವಿನಲ್ಲಿದೆ. ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ ದೊಡ್ಡ ಪಾಲನ್ನು ಹೊಂದಿರುವ ಯುವಕರು ಶಿಕ್ಷಣ, ಉದ್ಯೋಗ, ಕೌಶಲ್ಯಾಭಿವೃದ್ಧಿ, ಮಾನಸಿಕ ಆರೋಗ್ಯ ಹಾಗೂ ಸಾಮಾಜಿಕ ಪ್ರತಿನಿಧಿತ್ವದಂತಹ

1 Mar 2026 11:04 am
ಅಫಜಲಪುರ : ಸಾಲಬಾಧೆ ತಾಳಲಾರದೆ ರೈತ ಆತ್ಮಹತ್ಯೆ

ಕಲಬುರಗಿ :  ರೈತರೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಅಫಜಲಪುರ ತಾಲೂಕಿನ ಬಂದರವಾಡ ಗ್ರಾಮದಲ್ಲಿ ನಡೆದಿದೆ. ಮಲ್ಲಪ್ಪ ತಾರಾಪುರ(58) ಆತ್ಮಹತ್ಯೆ ಮಾಡಿಕೊಂಡ ರೈತ. ಶನಿವಾರ ಬೆಳಿಗ್ಗೆ 8 ಗಂಟೆಗೆ ತಮ್ಮ ಜ

1 Mar 2026 11:02 am
ಮಡಿಕೇರಿ : ಕಾಡಾನೆ ದಾಳಿಗೆ ಪಿಯುಸಿ ವಿದ್ಯಾರ್ಥಿನಿ ಬಲಿ

ಮಡಿಕೇರಿ ಮಾ.1: ಕಾಡಾನೆ ದಾಳಿಗೆ ಸಿಲುಕಿ ಪಿಯುಸಿ ವಿದ್ಯಾರ್ಥಿನಿ ಮೃತಪಟ್ಟಿರುವ ಘಟನೆ ಮಡಿಕೇರಿ ತಾಲ್ಲೂಕಿನ ಬೆಟ್ಟತ್ತೂರು ಗ್ರಾಮದಲ್ಲಿ ನಡೆದಿದೆ. ಕುಡಿಯರ ಗಿರೀಶ್ ಎಂಬುವವರ ಪುತ್ರಿ ಪೂಜಾ (17) ಮೃತ ವಿದ್ಯಾರ್ಥಿನಿ. ಮಡಿಕೇರಿಯ

1 Mar 2026 9:42 am
ಉಡುಪಿ : ಪೊಲೀಸ್ ಇಲಾಖೆಯ ಮ್ಯಾರಥಾನ್ ನಲ್ಲಿ ಪಾಲ್ಗೊಂಡಿದ್ದ ಎಸ್ಐ ನಾಸೀರ್ ಹುಸೇನ್ ಕುಸಿದು ಬಿದ್ದು ಮೃತ್ಯು

ಉಡುಪಿ:  ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಉಡುಪಿಯಲ್ಲಿ ರವಿವಾರ ಬೆಳಗ್ಗೆ ಹಮ್ಮಿಕೊಳ್ಳಲಾದ ಮ್ಯಾರಥಾನ್ ನಲ್ಲಿ ಪಾಲ್ಗೊಂಡಿದ್ದ ಕುಂದಾಪುರ ಗ್ರಾಮಾಂತರ ಎಸ್ಐ ನಾಸೀರ್ ಹುಸೇನ್ ಕುಸಿದು ಬಿದ್ದು ಮೃತಪಟ್ಟ ಬಗ್ಗೆ ವರದಿಯಾಗಿದ

1 Mar 2026 8:58 am
“ನಾಗರಿಕರ ಹತ್ಯೆ, ಹೊಸ ಯುದ್ದವನ್ನು ಅಮೆರಿಕದ ಜನ ಬಯಸುವುದಿಲ್ಲ” : ಇರಾನ್‌ ಮೇಲಿನ ದಾಳಿಗೆ ವಿರೋಧ ವ್ಯಕ್ತಪಡಿಸಿದ ನ್ಯೂಯಾರ್ಕ್ ಮೇಯರ್‌ ಝೊಹ್ರಾನ್ ಮಮ್ದಾನಿ

ನ್ಯೂಯಾರ್ಕ್ ; ಇರಾನ್‌ ಮೇಲಿನ ಅಮೆರಿಕ- ಇಸ್ರೇಲ್‌ ಜಂಟಿ ದಾಳಿಯನ್ನು ವಿರೋಧಿಸಿದ ನ್ಯೂಯಾರ್ಕ್ ಮೇಯರ್‌ ಝೊಹ್ರಾನ್ ಮಮ್ದಾನಿ, ನಾಗರಿಕರ ಹತ್ಯೆ, ಹೊಸ ಯುದ್ದವನ್ನು ಅಮೆರಿಕದ ಜನ ಬಯಸುವುದಿಲ್ಲ ಎಂದು ಹೇಳಿದ್ದಾರೆ. ಈ ಕುರಿತು ಎಕ್

1 Mar 2026 8:57 am
1 Mar 2026 7:42 am
ಶ್ರೀಲಂಕಾ ವಿರುದ್ಧ ಗೆದ್ದರೂ ಟಿ20 ವಿಶ್ವಕಪ್ ನಿಂದ ಪಾಕಿಸ್ತಾನ ಔಟ್!

ಹೊಸದಿಲ್ಲಿ: ಸಹ ಅತಿಥೇಯ ಶ್ರೀಲಂಕಾ ತಂಡದ ವಿರುದ್ಧ ಐದು ರನ್ ಗಳ ಜಯ ಗಳಿಸಿದರೂ ಪಾಕಿಸ್ತಾನ ತಂಡ ಟಿ20 ವಿಶ್ವಕಪ್ ನಿಂದ ಅಧಿಕೃತವಾಗಿ ಹೊರಬಿದ್ದಿದೆ. ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ ಎಂಟು ವಿಕೆಟ್ ನಷ್ಟಕ್ಕೆ 212 ರನ್ ಗಳಿಸಿತು.

1 Mar 2026 7:37 am
ಬೆಂಗಳೂರು | ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಪ್ರಕರಣ: ಶಾಲಾ ಮಾಲಕ ಸೇರಿ ಮೂವರ ಬಂಧನ

ಬೆಂಗಳೂರು: ಆಗ್ನೇಯ ಬೆಂಗಳೂರಿನ ದೇವನಹಳ್ಳಿಯ ಖಾಸಗಿ ವಸತಿ ಶಾಲೆಯಲ್ಲಿ ಎಂಟನೇ ತರಗತಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಸಗಿದ ಆರೋಪದಲ್ಲಿ ಶಾಲೆಯ ಮಾಲೀಕ, ಆತನ ಪತ್ನಿ ಹಾಗೂ ಶಾಲೆಯ ಪ್ರಾಂಶುಪಾಲರನ್ನು ಬಂಧಿಸಲಾಗಿದೆ. ಶಾಲೆಯಲ

1 Mar 2026 7:30 am
ಇಸ್ರೇಲ್ ನಿಂದ ಇರಾನ್ ನ ಮಿನಾಬ್ ಬಾಲಕಿಯರ ಶಾಲೆಯ ಮೇಲೆ ದಾಳಿ; ಮೃತರ ಸಂಖ್ಯೆ 108ಕ್ಕೆ ಏರಿಕೆ

ಮಿನಾಬ್ (ಇರಾನ್): ಇರಾನಿನ ಮಿನಾಬ್ ನಗರದ ಶಾಜರೆಹ್ ತಯ್ಯೆಬೆಹ್ ಬಾಲಕಿಯರ ಪ್ರಾಥಮಿಕ ಶಾಲೆಯ ಮೇಲೆ ಇಸ್ರೇಲ್ ನಡೆಸಿದ ದಾಳಿಯಲ್ಲಿ ಸಾವನ್ನಪ್ಪಿದವರ ಸಂಖ್ಯೆ 108ಕ್ಕೆ ಏರಿಕೆಯಾಗಿದೆ ಎಂದು ವರದಿಯಾಗಿದೆ. ಮಿನಾಬ್ ಪ್ರಾಸಿಕ್ಯೂಟರ

1 Mar 2026 3:35 am
ದುಬೈ ವಿಮಾನ ನಿಲ್ದಾಣದ ಮೇಲೆ ಕ್ಷಿಪಣಿ ದಾಳಿ?

ದುಬೈ: ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ತೀವ್ರಗೊಂಡಿರುವ ಸಂದರ್ಭದಲ್ಲಿ ದುಬೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಗುರಿಯಾಗಿಸಿಕೊಂಡು ಕ್ಷಿಪಣಿ ದಾಳಿ ನಡೆದಿದೆ ಎಂಬ ವರದಿಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

1 Mar 2026 3:20 am
UAE ನಲ್ಲಿ ಕ್ಷಿಪಣಿ ದಾಳಿ ಬೆದರಿಕೆ | ಮೊಬೈಲ್‌ ಗಳ ಮೂಲಕ ನಿವಾಸಿಗಳು, ಪ್ರವಾಸಿಗರಿಗೆ ತುರ್ತು ಎಚ್ಚರಿಕೆ, ಸುರಕ್ಷಿತ ಸ್ಥಳಗಳಿಗೆ ತೆರಳಲು ಸೂಚನೆ

ದುಬೈ/ಅಬುಧಾಬಿ: ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ)ಯಾದ್ಯಂತ ನಿವಾಸಿಗಳು ಹಾಗೂ ಪ್ರವಾಸಿಗರ ಮೊಬೈಲ್‌ಗಳಿಗೆ ತುರ್ತು ಎಚ್ಚರಿಕೆ ಸಂದೇಶಗಳು ರವಾನೆಯಾದವು. ಪ್ರದೇಶದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆ ಮತ್ತು ಸಂಭಾವ್ಯ ಕ್

1 Mar 2026 3:12 am
ವಿಬಿ ಜಿ ರಾಮ್ ಜಿ ಕಾಯ್ದೆ ಬಗ್ಗೆ ಕಾಂಗ್ರೆಸ್ ತಪ್ಪು ಸಂದೇಶ ಕೊಡುತ್ತಿದೆ : ಪ್ರಹ್ಲಾದ್ ಜೋಶಿ

ಹುಬ್ಬಳ್ಳಿ, ಫೆ.28: ಕೇಂದ್ರ ಸರಕಾರವು ಜಾರಿಗೆ ತಂದಿರುವ ‘ವಿಬಿ ಜಿ ರಾಮ್ ಜಿ ಕಾಯ್ದೆ’ ಬಗ್ಗೆ ದೇಶದ ಜನಕ್ಕೆ ಕಾಂಗ್ರೆಸ್ ತಪ್ಪು ಸಂದೇಶ ಕೊಡುತ್ತಿದೆ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಹ್ಲಾದ್ ಜೋಶಿ ಆರೋಪಿಸ

1 Mar 2026 2:10 am
ಹೋಳಿ ಹಬ್ಬದ ಪ್ರಯುಕ್ತ ಯಶವಂತಪುರ-ಸಂತ್ರಾಗಚಿ ನಡುವೆ ವಿಶೇಷ ಎಕ್ಸ್‌ಪ್ರೆಸ್ ರೈಲು

ಬೆಂಗಳೂರು, ಫೆ.28: ಮುಂಬರುವ ಹೋಳಿ ಹಬ್ಬದ ಸಮಯದಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿವಾರಿಸಲು, ನೈಋತ್ಯ ರೈಲ್ವೆಯು ಯಶವಂತಪುರ ಮತ್ತು ಸಂತ್ರಾಗಚಿ ನಿಲ್ದಾಣಗಳ ನಡುವೆ ವಿಶೇಷ ಎಕ್ಸ್‌ಪ್ರೆಸ್ ರೈಲುಗಳನ್ನು ಓಡಿಸಲಿದೆ.

1 Mar 2026 2:03 am
ರಾಜ್ಯದಲ್ಲಿ ಗರ್ಭಕಂಠ ಕ್ಯಾನ್ಸರ್ ತಡೆಯಲು ಲಸಿಕೆ ಅಭಿಯಾನಕ್ಕೆ ಚಾಲನೆ

ಬೆಂಗಳೂರು : ದೇಶದಲ್ಲಿ ಬಾಲಕಿಯರ ಆರೋಗ್ಯ ಸುರಕ್ಷತೆಗೆ ಹೆಚ್ಚು ಒತ್ತು ನೀಡಲು ಮುಂದಾಗಿರುವ ಸರಕಾರ ಈಗ ಗರ್ಭಕಂಠ ಕ್ಯಾನ್ಸರ್ ತಡೆಗೆ ಹ್ಯೂಮನ್ ಪ್ಯಾಪಿಲೋಮವೈರಸ್ (ಎಚ್‌ಪಿವಿ) ಲಸಿಕೆ ನೀಡುವ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ. ಕ

1 Mar 2026 1:36 am
ಪರಿಶಿಷ್ಟ ಜಾತಿಗಳಲ್ಲಿಯೇ ತಾರತಮ್ಯ ತೊಲಗಬೇಕಿದೆ : ನ್ಯಾ.ನಾಗಮೋಹನ್ ದಾಸ್

ಬೆಂಗಳೂರು, ಫೆ. 28: ಪರಿಶಿಷ್ಟ ಜಾತಿಗಳಲ್ಲಿಯೇ ಸ್ಪೃಶ್ಯ ಮತ್ತು ಅಸ್ಪೃಶ್ಯ ಜಾತಿಗಳಿದ್ದು, ಜಾತಿಗಳಲ್ಲಿ ಮೇಲು-ಕೀಳು ಎಂಬ ತಾರತಮ್ಯ ಹೆಚ್ಚಾಗಿದೆ. ಈ ತಾರತಮ್ಯವನ್ನು ತೊಲಗಿಸಬೇಕು. ಇಲ್ಲವಾದಲ್ಲಿ, ನಮ್ಮ ಸಂವಿಧಾನದ ಆಶಯಗಳು ಅನುಷ್

1 Mar 2026 1:25 am
ಇರಾನ್ ಸರ್ವೋಚ್ಚ ನಾಯಕ ಆಯತೊಲ್ಲಾ ಖಾಮಿನೈ ಅವರ ಅಧಿಕೃತ ನಿವಾಸ ನಾಶವಾಗಿದೆ: ನೆತನ್ಯಾಹು ಹೇಳಿಕೆ

► ಇರಾನ್ ಸರಕಾರ ಉರುಳಿಸಲು ಅವಕಾಶ ಎಂದು ಭಾವಿಸಬೇಕು► ಟಿವಿ ಮೂಲಕ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿದ ಇಸ್ರೇಲ್ ಪ್ರಧಾನಿ

1 Mar 2026 1:09 am
ರಾಜ್ಯ ಶಿಕ್ಷಣ ನೀತಿ ವರದಿ ಬಹಿರಂಗಪಡಿಸಲು ಸಾಹಿತಿ, ಚಿಂತಕರ ಆಗ್ರಹ

ಬೆಂಗಳೂರು, ಫೆ.28: ಕರ್ನಾಟಕ ಸರಕಾರವು ರಾಜ್ಯ ಶಿಕ್ಷಣ ನೀತಿಯ ವರದಿಯನ್ನು ಸಾರ್ವಜನಿಕ ವಲಯದಲ್ಲಿ ಮಂಡಿಸಿ ನಾಗರೀಕ ಸಮುದಾಯದಲ್ಲಿ ಚರ್ಚೆಗೆ ಅವಕಾಶ ನೀಡಬೇಕು ಎಂದು ಸಾಹಿತಿ, ಚಿಂತಕರು ಆಗ್ರಹಿಸಿದ್ದಾರೆ. ಶನಿವಾರ ಇಲ್ಲಿನ ಗಾಂಧಿ

1 Mar 2026 12:54 am
ಜಿಲ್ಲಾ ರಕ್ತ ವರ್ಗಾವಣಾ ಅಧಿಕಾರಿಗಳ ನೇಮಕಕ್ಕೆ ಅನುಮತಿ ನೀಡಿದ ಸರಕಾರ

ಬೆಂಗಳೂರು, ಫೆ.28: ರಾಜ್ಯ ಸರಕಾರವು ರಕ್ತ ವರ್ಗಾವಣೆಯಿಂದ ಹರಡಬಹುದಾದ ಸೋಂಕುಗಳನ್ನು ತಡೆಗಟ್ಟಲು ಹಾಗೂ ರಕ್ತಕೇಂದ್ರಗಳ ಸಮರ್ಪಕ ನಿರ್ವಹಣೆಯನ್ನು ಬಲಪಡಿಸಲು ಜಿಲ್ಲಾ ರಕ್ತ ವರ್ಗಾವಣಾ ಅಧಿಕಾರಿಗಳನ್ನು ನೇಮಕ ಮಾಡಲು ಅನುಮತಿ ನೀ

1 Mar 2026 12:44 am
ಬೆಳಗಾವಿಯಲ್ಲಿ ಮತ್ತೊಂದು ಸೈಬರ್ ವಂಚನೆ; ವಿದೇಶಿ ಉದ್ಯೋಗದ ಆಮಿಷವೊಡ್ಡಿ ಯುವಕರ ಬ್ಯಾಂಕ್ ಖಾತೆ ದುರುಪಯೋಗ

ಬೆಳಗಾವಿ : ವಿದೇಶದಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಯುವಕರ ಹೆಸರಿನಲ್ಲಿ ಬ್ಯಾಂಕ್ ಖಾತೆ ತೆರೆಸಿಕೊಂಡು, ಅದರ ಮೂಲಕ ಸೈಬರ್ ವಂಚನೆಯ ಹಣ ವರ್ಗಾವಣೆ ಮಾಡಿರುವ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ನಗರದ ಸಿಇಎನ್ ಠಾಣಾ ವ್ಯ

1 Mar 2026 12:34 am
Iran | ಇಸ್ಫಹಾನ್ ಕೈಗಾರಿಕಾ ವಲಯ ಖಾಲಿ ಮಾಡುವಂತೆ ಇಸ್ರೇಲಿ ಸೇನೆಯ ಎಚ್ಚರಿಕೆ

ಟೆಹ್ರಾನ್/ಇಸ್ಫಹಾನ್: ಇರಾನ್‌ ನ ಇಸ್ಫಹಾನ್ ನಗರದ ಕೈಗಾರಿಕಾ ವಲಯದಲ್ಲಿರುವ ಜನರಿಗೆ ಇಸ್ರೇಲಿ ಸೇನೆ ಬಲವಂತದ ಸ್ಥಳಾಂತರದ ಬೆದರಿಕೆ ನೀಡಿದೆ. ದಾಳಿ ನಡೆಸುವ ಮುನ್ನ ಸಂಬಂಧಿತ ಪ್ರದೇಶವನ್ನು ತಕ್ಷಣವೇ ಖಾಲಿ ಮಾಡುವಂತೆ ಎಚ್ಚರಿಕ

1 Mar 2026 12:33 am
Bengaluru | ಜ್ಯೋತಿಷಿಯ ಭವಿಷ್ಯಕ್ಕೆ ಹೆದರಿ ಮದುವೆ ನಿಶ್ಚಯವಾಗಿದ್ದ ಯುವತಿ ಆತ್ಮಹತ್ಯೆ!

ಬೆಂಗಳೂರು : ಜ್ಯೋತಿಷಿಯೊಬ್ಬ ‘ನೀನು ಅಲ್ಪಾಯುಷಿ’ ಎಂದು ಭವಿಷ್ಯ ಹೇಳಿದ್ದಕ್ಕೆ ಹೆದರಿ ಮದುವೆ ನಿಶ್ಚಯವಾಗಿದ್ದ ಯುವತಿಯೊಬ್ಬಳು ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಆತಂಕಕಾರಿ ಘಟನೆ ಬಾಗಲಗುಂಟೆ ಪೊ

1 Mar 2026 12:31 am
ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ | ಕುವೈತ್‌ ನಲ್ಲಿ ಮುಂದಿನ ಸೂಚನೆವರೆಗೆ ತರಾವೀಹ್ ನಮಾಝ್ ರದ್ದು

ಕುವೈತ್: ರಮಝಾನ್ ಮಾಸದ ಅಂಗವಾಗಿ ದೇಶದಾದ್ಯಂತ ಮಸೀದಿಗಳಲ್ಲಿ ರಾತ್ರಿ ವೇಳೆ ನಡೆಯುವ ತರಾವೀಹ್ ನಮಾಝ್ ಮುಂದಿನ ಸೂಚನೆವರೆಗೆ ರದ್ದುಗೊಳಿಸುವುದಾಗಿ ಕುವೈತ್‌ನ ಇಸ್ಲಾಮಿಕ್ ವ್ಯವಹಾರಗಳ ಸಚಿವಾಲಯ ಘೋಷಿಸಿದೆ. ಸಚಿವಾಲಯ ಹೊರಡಿಸ

1 Mar 2026 12:27 am
Belagavi | ಮಕ್ಕಳ ಕಳ್ಳಿ ಎಂದು ಆರೋಪಿಸಿ ಮಹಿಳೆಗೆ ಹಲ್ಲೆ

ಬೆಳಗಾವಿ, ಫೆ.28: ನಗರದಲ್ಲಿ ಹರಿದಾಡುತ್ತಿರುವ ‘ಮಕ್ಕಳ ಕಳ್ಳರ’ ವದಂತಿಯ ಹಿನ್ನೆಲೆಯಲ್ಲಿ ಭಿಕ್ಷೆ ಬೇಡಲು ಬಂದ ಮಹಿಳೆಯೊಬ್ಬರನ್ನು ಮಕ್ಕಳ ಕಳ್ಳಿ ಎಂದು ಶಂಕಿಸಿ ಸ್ಥಳೀಯರು ಧರ್ಮದೇಟು ನೀಡಿದ ಘಟನೆ ನಗರದ ನ್ಯೂ ಗಾಂಧಿ ನಗರದಲ್ಲಿ

1 Mar 2026 12:25 am
ಅಮೆರಿಕ–ಇಸ್ರೇಲ್ ದಾಳಿಯಿಂದ ಇರಾನ್‌ ನ 24 ಪ್ರಾಂತ್ಯಗಳಲ್ಲಿ ಹಾನಿ; ಕನಿಷ್ಠ 201 ಮೃತ್ಯು, 747 ಗಾಯ: ರೆಡ್ ಕ್ರೆಸೆಂಟ್ ಸೊಸೈಟಿ

ಟೆಹ್ರಾನ್, ಫೆ. 28: ಅಮೆರಿಕ ಮತ್ತು ಇಸ್ರೇಲ್ ನಡೆಸಿದ ದಾಳಿಗಳ ಪರಿಣಾಮವಾಗಿ ಇರಾನ್‌ ನ 24 ಪ್ರಾಂತ್ಯಗಳು ತೀವ್ರವಾಗಿ ಬಾಧಿತವಾಗಿದ್ದು, ಇದುವರೆಗೆ 201 ಜನರು ಸಾವನ್ನಪ್ಪಿದ್ದಾರೆ ಮತ್ತು 747 ಮಂದಿ ಗಾಯಗೊಂಡಿದ್ದಾರೆ ಎಂದು ಇರಾನ್‌ನ ರ

1 Mar 2026 12:10 am
ಇರಾನ್‌ ನಿಂದ 35 ಬ್ಯಾಲಿಸ್ಟಿಕ್ ಕ್ಷಿಪಣಿ ಉಡಾವಣೆ; ಇಸ್ರೇಲ್‌ ನಲ್ಲಿ ಆತಂಕದ ವಾತಾವರಣ

ಜೆರುಸಲೇಮ್: ಇರಾನ್ ಒಂದೇ ಸಮನೆ ಇಸ್ರೇಲ್ ಕಡೆಗೆ ಸುಮಾರು 35 ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಉಡಾಯಿಸಿರುವುದೆ. ಇದು ಮದ್ಯ ಪ್ರಾಚ್ಯದಲ್ಲಿನ ಉದ್ವಿಗ್ನತೆಯನ್ನು ಮತ್ತಷ್ಟು ಹೆಚ್ಚಿಸಿದೆ. ಇಸ್ರೇಲ್‌ ನ ಬಹು-ಪದರದ ವಾಯು ರಕ್ಷಣಾ

28 Feb 2026 11:41 pm
ಕಲಬುರಗಿ | ಇಫ್ತಾರ್ ಕೂಟ, ಬೈಬಲ್ ವಿನಿಮಯ ಕಾರ್ಯಕ್ರಮ

ಕಲಬುರಗಿ: ರಮಝಾನ್‌ ಉಪವಾಸ ನಿಮಿತ್ತ ನಗರದ ಸಂತ್ರಾಸ್ ವಾಡಿ ಸಮೀಪದ ಹಿದಾಯತ್ ಸೆಂಟರ್ ನಲ್ಲಿ ಮಸ್ಸಿಹ್ ಸೇನಾ ಮತ್ತು ಜಮಾಅತೆ ಎ ಇಸ್ಲಾಮಿ ಹಿಂದ್ ಸಂಯುಕ್ತ ಆಶ್ರಯದಲ್ಲಿ ಲೆಂಟ್ ಮತ್ತು ರಮಝಾನ್‌ ವಿಚಾರ ಸಂಕಿರಣ ಜರುಗಿತು. ಮುಹಮ್

28 Feb 2026 11:37 pm
ಮಂಗಳೂರು: ಬೃಹತ್ ಬೈಬಲ್ ಅಧಿವೇಶನ 3ನೇ ದಿನ ಸಂಪನ್ನ

ಗಲ್ಫ್ ರಾಷ್ಟ್ರಗಳಲ್ಲಿ ಶಾಂತಿಗಾಗಿ ವಿಶೇಷ ಪ್ರಾರ್ಥನೆ

28 Feb 2026 11:31 pm
ಬಸವಕಲ್ಯಾಣ | ಗ್ಯಾರಂಟಿ ಯೋಜನೆಯ ಪ್ರಗತಿ ಪರಿಶೀಲನಾ ಸಭೆ

ಆಹಾರ ಇಲಾಖೆ ಅಧಿಕಾರಿಗಳ ವಿರುದ್ಧ ಭ್ರಷ್ಟಾಚಾರ ಆರೋಪ

28 Feb 2026 11:30 pm
ಹರಪನಹಳ್ಳಿ | ಕೂಲಹಳ್ಳಿ ಗೋಣಿಬಸವೇಶ್ವರ ರಥೋತ್ಸವ

ಹರಪನಹಳ್ಳಿ: ಪಂಚಗಣಾಧೀಶರರ ಐತಿಹಾಸಿಕ ಹಿನ್ನೆಲೆಯುಳ್ಳ ತಾಲೂಕಿನ ಕೂಲಹಳ್ಳಿ ಗೋಣಿಬಸವೇಶ್ವರ ರಥೋತ್ಸವವು ಶುಕ್ರವಾರ ಸಂಜೆ ಅಪಾರ ಭಕ್ತರ ಮಧ್ಯೆ ನಡೆಯಿತು. ಕೂಲಹಳ್ಳಿ ಹೊರವಲಯದಲ್ಲಿ ನಿರ್ಮಿಸಿದ್ದ ಆಕರ್ಷಕ ರಥಕ್ಕೆ ಕೆಂಪು, ಬಿ

28 Feb 2026 11:25 pm
ಹಾಸನ, ಕೊಡಗು, ಚಿಕ್ಕಮಗಳೂರು ಆನೆ ಸಮಸ್ಯೆಗೆ ಶಾಶ್ವತ ಪರಿಹಾರಕ್ಕೆ ಕ್ರಮ : ಈಶ್ವರ್‌ ಖಂಡ್ರೆ

ಬಾಳೆಹೊನ್ನೂರು : ಅರಣ್ಯ ಸಂರಕ್ಷಣೆಯಲ್ಲಿ ಅರಣ್ಯವಾಸಿಗಳ ಪಾತ್ರ ಮಹತ್ವದ್ದಾಗಿದ್ದು, ಅರಣ್ಯ ಇಲಾಖೆ ಯಾವುದೇ ಜನರ ವಿರುದ್ಧವಿಲ್ಲ. ಆದರೆ, ಸುಪ್ರೀಂಕೋರ್ಟ್ ತೀರ್ಪು ಮತ್ತು ಕೇಂದ್ರ ಹಾಗೂ ರಾಜ್ಯ ಸರಕಾರದ ಅರಣ್ಯ ಕಾಯಿದೆ ಕಾನೂನು

28 Feb 2026 11:11 pm
ಬೆಳ್ತಂಗಡಿ: ಎಳನೀರು ಅರಣ್ಯ ಪ್ರದೇಶದಲ್ಲಿ ಬೆಂಕಿ

ಬೆಳ್ತಂಗಡಿ: ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಬೆಳ್ತಂಗಡಿ ತಾಲೂಕಿನ ಮಲವಂತಿಗೆ ಗ್ರಾಮದ ಎಳನೀರು ಅರಣ್ಯ ಪ್ರದೇಶದಲ್ಲಿ ಬೆಂಕಿ ಕಂಡುಬಂದಿದೆ. ಈ ಪ್ರದೇಶದ ಹುಲ್ಲುಗಾವಲಿಗೆ ಬೆಂಕಿ ಬಿದ್ದಿದ್ದು, ವನ್ಯಜೀವಿ ವಿಭಾ

28 Feb 2026 11:03 pm
ಜೇವರ್ಗಿ | ಮಲ್ಲಾಬಾದ್ ಏತ ನೀರಾವರಿ ಹೋರಾಟ ತೀವ್ರಗೊಳಿಸಲು ರೈತ ಮುಖಂಡರ ನಿರ್ಧಾರ

ಜೇವರ್ಗಿ : ಯಡ್ರಾಮಿ ಸೇರಿದಂತೆ ಜೇವರ್ಗಿ ತಾಲೂಕಿನ ರೈತರ ಬಹುಕಾಲದ ಬೇಡಿಕೆಯಾದ ಮಲ್ಲಾಬಾದ್ ಏತ ನೀರಾವರಿ ಯೋಜನೆಗೆ ತಕ್ಷಣ ಚಾಲನೆ ನೀಡಬೇಕು ಹಾಗೂ ಗ್ರಾಮೀಣ ಭಾಗಗಳಲ್ಲಿನ ಸರ್ಕಾರಿ ಶಾಲೆಗಳ ಮುಚ್ಚುವಿಕೆ ಕ್ರಮವನ್ನು ಹಿಂಪಡೆಯ

28 Feb 2026 10:59 pm
ಇರಾನ್ ಮೇಲೆ ಅಮೆರಿಕ-ಇಸ್ರೇಲ್ ಮಿಲಿಟರಿ ದಾಳಿ: ಕೆಂಪೇಗೌಡ ಏರ್‌ಪೋರ್ಟ್‌ನಿಂದ ಗಲ್ಫ್‌ಗೆ ತೆರಳುವ ವಿಮಾನ ಹಾರಾಟ ರದ್ದು

ಬೆಂಗಳೂರು, ಫೆ.28 : ಅಮೆರಿಕ ಮತ್ತು ಇಸ್ರೇಲ್, ಇರಾನ್ ಮೇಲೆ ಮಿಲಿಟರಿ ದಾಳಿ ಶುರು ಮಾಡಿದ್ದು, ಸದ್ಯ ಈ ಯುದ್ಧ ಆತಂಕಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಎಲ್ಲೆಡೆ ವಿಮಾನಗಳ ಹಾರಾಟ ರದ್ದು ಮಾಡಲಾಗಿದೆ. ಇತ್ತ ಬೆಂಗಳೂರಿನ ಕೆಂಪೇಗೌ

28 Feb 2026 10:52 pm
ಚಿಂಚೋಳಿ | ಒಳಮೀಸಲಾತಿಯ ದೋಷ ಸರಿಪಡಿಸಲು ಒತ್ತಾಯಿಸಿ ಪ್ರತಿಭಟನೆ

ಚಿಂಚೋಳಿ : ಕರ್ನಾಟಕ ಸರ್ಕಾರ ಜಾರಿಗೆ ತಂದಿರುವ ಪರಿಶಿಷ್ಟ ಜಾತಿ (SC) ಒಳಮೀಸಲಾತಿ ರೋಸ್ಟರ್ ಪಟ್ಟಿಯಲ್ಲಿನ ತಾಂತ್ರಿಕ ದೋಷಗಳನ್ನು ಸರಿಪಡಿಸಿ, ಪ್ರವರ್ಗ ‘ಬಿ’ ಮತ್ತು ‘ಸಿ’ ಗುಂಪುಗಳಿಗೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿ ಪರಿ

28 Feb 2026 10:52 pm
ಕಲಬುರಗಿ | 22 ಫಲಾನುಭವಿಗಳಿಗೆ ಹೊಲಿಗೆ ಯಂತ್ರೋಪಕರಣಗಳ ವಿತರಣೆ

ಕಲಬುರಗಿ: 2024–25ನೇ ಸಾಲಿನ ಡಿ.ದೇವರಾಜ್ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ಯೋಜನೆಯಡಿ ಹೊಲಿಗೆ ಯಂತ್ರಗಳ ವಿತರಣೆ ಕಾರ್ಯಕ್ರಮ ಶನಿವಾರ ಕಲಬುರಗಿಯ ನಗರದ ಅಫಜಲಪುರ ಶಾಸಕರ ಗೃಹ ಕಚೇರಿಯಲ್ಲಿ ಜರುಗಿತು. ಅಫಜಲಪುರ ವಿಧಾನಸಭಾ

28 Feb 2026 10:39 pm
ಯಾದಗಿರಿ | ದ್ವಿತೀಯ ಪಿಯು ಪರೀಕ್ಷೆ : 8,076 ವಿದ್ಯಾರ್ಥಿಗಳು ಹಾಜರು, 551 ಮಂದಿ ಗೈರು

ಯಾದಗಿರಿ : ಜಿಲ್ಲೆಯಾದ್ಯಂತ ಶನಿವಾರದಿಂದ ಆರಂಭಗೊಂಡ ದ್ವಿತೀಯ ಪಿಯು ಪರೀಕ್ಷೆಗಳು ಒಂದೆರಡು ಸಣ್ಣ ಗೊಂದಲಗಳನ್ನು ಹೊರತುಪಡಿಸಿ ಬಹುತೇಕ ಸುಸೂತ್ರವಾಗಿ ನಡೆದಿವೆ. ಮೊದಲ ದಿನ ಕನ್ನಡ ಮತ್ತು ಅರೇಬಿಕ್ ವಿಷಯಗಳ ಪರೀಕ್ಷೆಗೆ ಜಿಲ್

28 Feb 2026 10:37 pm
ದ.ಕ. ಜಿಲ್ಲೆ| ದ್ವಿತೀಯ ಪಿಯುಸಿ ಪರೀಕ್ಷೆ ಆರಂಭ: 163 ಮಂದಿ ಗೈರು

ಮಂಗಳೂರು, ಫೆ.28: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ಶನಿವಾರ ಆರಂಭಗೊಂಡಿದೆ. ಕನ್ನಡ ಭಾಷಾ ಪರೀಕ್ಷೆಗೆ ನೋಂದಾಯಿಸಿದ 21,661 ಮಂದಿ ಅಭ್ಯರ್ಥಿಗಳ ಪೈಕಿ 21, 498 ಮಂದಿ ಪರೀಕ್ಷೆಗೆ ಹಾಜರಾಗಿದ್ದಾರೆ. 163 ಮಂದಿ ಗೈರು ಹಾ

28 Feb 2026 10:32 pm
ಅಫಜಲಪುರ | ಸರಕಾರಿ ಕಾಲೇಜುಗಳಲ್ಲಿ ಪ್ರವೇಶ ಪಡೆದು ಯೋಜನೆಗಳ ಸದುಪಯೋಗ ಪಡೆದುಕೊಳ್ಳಿ: ಡಾ.ಸಂತೋಷ ಹುಗ್ಗಿ

ಅಫಜಲಪುರ : ಉನ್ನತ ಶಿಕ್ಷಣ ಪಡೆಯಲಿರುವ ವಿದ್ಯಾರ್ಥಿಗಳ ಭವಿಷ್ಯ ಹಿತದೃಷ್ಟಿಯಿಂದ ಸರ್ಕಾರ ಹಾಗೂ ಕಾಲೇಜು ಶಿಕ್ಷಣ ಇಲಾಖೆ ಹಲವು ಮಹತ್ವದ ಯೋಜನೆಗಳನ್ನು ಜಾರಿಗೊಳಿಸುತ್ತಿದೆ. ವಿದ್ಯಾರ್ಥಿಗಳು ಸರಕಾರಿ ಕಾಲೇಜುಗಳಲ್ಲಿ ಪ್ರವೇಶ

28 Feb 2026 10:29 pm
ಕಾರ್ಮಿಕ ಮುರುಗನ್ ಕುಟುಂಬಕ್ಕೆ 25 ಲಕ್ಷ ರೂ. ಪರಿಹಾರಕ್ಕೆ ಆಗ್ರಹ: ಸಿಐಟಿಯು - ಡಿವೈಎಫ್‌ಐ ನೇತೃತ್ವದಲ್ಲಿ ಪ್ರತಿಭಟನೆ

ಮಂಗಳೂರು: ಮೀನುಗಾರಿಕಾ ಧಕ್ಕೆ ಪ್ರದೇಶದಲ್ಲಿ ದಾರಿದೀಪದ ಕಂಬವೊಂದು ಬಿದ್ದು ಪರಿಣಾಮವಾಗಿ ತಮಿಳುನಾಡು ಮೂಲದ ಕಾರ್ಮಿಕ ಮುರುಗನ್ ಸ್ಥಳದಲ್ಲೇ ಮೃತಪಟ್ಟಿದ್ದು,ಈ ಸಾವಿಗೆ ಕಾರಣರಾದವರ ವಿರುದ್ದ ಕಠಿಣ ಕ್ರಮಕ್ಕೆ ಆಗ್ರಹಿಸಿ ಹಾಗ

28 Feb 2026 10:25 pm
ಮಂಗಳೂರು| ಪಾರ್ಟ್ ಟೈಮ್ ಉದ್ಯೋಗದ ಹೆಸರಿನಲ್ಲಿ ವಿದ್ಯಾರ್ಥಿನಿಗೆ ವಂಚನೆ ಆರೋಪ: ಪ್ರಕರಣ ದಾಖಲು

ಮಂಗಳೂರು, ಫೆ.28: ಪಾರ್ಟ್ ಟೈಮ್ ಉದ್ಯೋಗದ ಹೆಸರಿನಲ್ಲಿ ವಿದ್ಯಾರ್ಥಿಗಳನ್ನು ವಂಚಿಸಿದ ಆರೋಪದಡಿ ಕುದ್ರೋಳಿಯಲ್ಲಿ ಕಾರ್ಯಾಚರಿಸುತ್ತಿರುವ ವೆಕ್ಸಾನ್ ಕಂಪೆನಿ ವಿರುದ್ಧ ಕದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಿದ್ಯಾರ್ಥಿನ

28 Feb 2026 10:22 pm
ಕಲಬುರಗಿ | ಶರಣಬಸವೇಶ್ವರ ಕಾಲೇಜಿನಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ

ಕಲಬುರಗಿ: ನಗರದ ಶರಣಬಸವೇಶ್ವರ ವಿಜ್ಞಾನ ಮಹಾ ವಿದ್ಯಾಲಯದಲ್ಲಿ ಶನಿವಾರ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯ ಅಂಗವಾಗಿ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಜಿಲ್ಲಾ ವಿಜ್ಞಾನ ಕೇಂದ್ರದ ನಿವೃತ್ತ ವೈಜ್ಞಾನಿಕ ಅಧಿಕಾ

28 Feb 2026 10:21 pm
ಕಲಬುರಗಿ | ಉಸ್ತುವಾರಿ ಸಚಿವರ ಕಚೇರಿ ಎದುರು ರೈತರ ಪ್ರತಿಭಟನೆ

ಕಲಬುರಗಿ: ರೈತರ ಬೆಳೆ ವಿಮೆ ಹಣ ಬಿಡುಗಡೆ, ಅತಿವೃಷ್ಟಿ ಪರಿಹಾರ ಮತ್ತು ಪ್ರತಿ ಕ್ವಿಂಟಲ್ ತೊಗರಿಗೆ 12 ಸಾವಿರ ರೂ. ಬೆಂಬಲ ಬೆಲೆ ನಿಗದಿಗೆ ಆಗ್ರಹಿಸಿ ಕರ್ನಾಟಕ ಪ್ರಾಂತ ರೈತ ಸಂಘದ ಕಾರ್ಯಕರ್ತರು ಶುಕ್ರವಾರ ಜಿಲ್ಲಾ ಉಸ್ತುವಾರಿ ಸಚಿ

28 Feb 2026 10:19 pm
ದುಬೈ ಪಾಮ್ ಜುಮೈರಾ ಪ್ರದೇಶದ ಕಟ್ಟಡದಲ್ಲಿ ಬೆಂಕಿ ನಿಯಂತ್ರಣ, ನಾಲ್ವರಿಗೆ ಗಾಯ: ಮಾಧ್ಯಮ ಕಚೇರಿ

ದುಬೈ: ಪಾಮ್ ಜುಮೈರಾ ಪ್ರದೇಶದ ಕಟ್ಟಡದಲ್ಲಿ ಸಂಭವಿಸಿದ ಘಟನೆಯಲ್ಲಿ ನಾಲ್ವರು ಗಾಯಗೊಂಡಿರುವುದಾಗಿ ಅಧಿಕಾರಿಗಳು ದೃಢಪಡಿಸಿದ್ದಾರೆ. “ತುರ್ತು ಪ್ರತಿಕ್ರಿಯಾ ತಂಡಗಳನ್ನು ತಕ್ಷಣವೇ ನಿಯೋಜಿಸಲಾಗಿದೆ. ಅಗ್ನಿಯನ್ನು ನಿಯಂತ್ರಣ

28 Feb 2026 10:17 pm
ಅಫಜಲಪುರ | ವಸ್ತು ಪ್ರದರ್ಶನದಲ್ಲಿ ಸರಸ್ವತಿ ಶಾಲೆಗೆ ಪ್ರಶಸ್ತಿ

ಅಫಜಲಪುರ: ತಾಲೂಕಿನ ಘತ್ತರಗಾ ಗ್ರಾಮದಲ್ಲಿ ಹವಳಗಾ ಶ್ರೀ ರೇಣುಕಾ ಫೌಂಡೇಶನ್ ಶಿಕ್ಷಣ ಸಂಸ್ಥೆ ವತಿಯಿಂದ ಆಯೋಜಿಸಲಾದ ಶಾಲಾ ವಸ್ತು ಪ್ರದರ್ಶನ ಸ್ಪರ್ಧೆ ವಿಜೃಂಭಣೆಯಿಂದ ನಡೆಯಿತು. ವಿವಿಧ ಶಾಲೆಗಳ ವಿದ್ಯಾರ್ಥಿಗಳು ಭಾಗವಹಿಸಿ ತ

28 Feb 2026 10:16 pm
ಶಂಕರಾಚಾರ್ಯ ಅವಿಮುಕ್ತೇಶ್ವರಾನಂದ ಸರಸ್ವತಿಗೆ ಬಂಧನದಿಂದ ಮಧ್ಯಂತರ ರಕ್ಷಣೆ

ಹೊಸದಿಲ್ಲಿ: ಪೋಕ್ಸೊ ಕಾಯ್ದೆ ಅಡಿಯಲ್ಲಿ ದಾಖಲಾದ ಪ್ರಕರಣದಲ್ಲಿ ಜ್ಯೋತಿರ್ಮಠದ 46ನೇ ಶಂಕರಾಚಾರ್ಯರಾಗಿರುವ ಅವಿಮುಕ್ತೇಶ್ವರಾನಂದ ಸರಸ್ವತಿ ಅವರಿಗೆ ಅಲಹಬಾದ್ ಉಚ್ಚ ನ್ಯಾಯಾಲಯ ಶುಕ್ರವಾರ ಬಂಧನದಿಂದ ಮಧ್ಯಂತರ ರಕ್ಷಣೆ ನೀಡಿದ

28 Feb 2026 10:14 pm
ಕಲಬುರಗಿ | ಜಾತಿ ಸಮೀಕ್ಷೆಯಲ್ಲಿ ‘ಬಂಜಾರ’ ನಮೂದಿಸಲು ಡಾ.ಉಮೇಶ್ ಜಾಧವ್ ಕರೆ

ದೆಹಲಿಯಲ್ಲಿ ಸಂಭ್ರಮದ ಸಂತ ಸೇವಾಲಾಲ್ ಜಯಂತಿ ಆಚರಣೆ

28 Feb 2026 10:14 pm