SENSEX
NIFTY
GOLD
USD/INR

Weather

23    C
... ...View News by News Source
ಭಾಷಾ ಕಲಿಕಾ ಅಧಿನಿಯಮ ಪಾಲಿಸದ ಶಿಕ್ಷಣ ಸಂಸ್ಥೆಗಳ ವಿರುದ್ಧ ಕ್ರಮ : ಮಧು ಬಂಗಾರಪ್ಪ

ಬೆಳಗಾವಿ : ಐಸಿಎಸ್‍ಇ, ಸಿಬಿಎಸ್‍ಇ, ಐಬಿಐಜಿಸಿಎಸ್ ಹಾಗೂ ಇನ್ನಿತರ ಪಠ್ಯಕ್ರಮ ಬೋಧಿಸುವ ಶಿಕ್ಷಣ ಸಂಸ್ಥೆಗಳಲ್ಲಿ ಕಡ್ಡಾಯವಾಗಿ ಕನ್ನಡ ಭಾಷಾ ಕಲಿಕೆಗೆ ಒತ್ತು ನೀಡಲು ಸೂಚನೆ ನೀಡಲಾಗಿದೆ ಎಂದು ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್

16 Dec 2025 5:02 pm
ಕಸ್ತೂರಿ ರಂಗನ್ ಸಮಿತಿಯ ವರದಿಯ ಶಿಫಾರಸುಗಳ ನಿರಾಕರಣೆ; ಸಂಪುಟ ನಿರ್ಣಯ ಕೇಂದ್ರಕ್ಕೆ ಸಲ್ಲಿಕೆ : ಈಶ್ವರ್ ಖಂಡ್ರೆ

ಬೆಳಗಾವಿ : ಡಾ.ಕಸ್ತೂರಿ ರಂಗನ್ ಸಮಿತಿಯ ವರದಿಯ ಶಿಫಾರಸುಗಳನ್ನು ನಿರಾಕರಿಸುವ ಹಾಗೂ ವರದಿಯನ್ನು ಆಧರಿಸಿ, ಪಶ್ಚಿಮ ಘಟ್ಟ ಪ್ರದೇಶದಲ್ಲಿ ಪರಿಸರ ಸೂಕ್ಷ್ಮ ಪ್ರದೇಶ ಎಂದು ಘೋಷಿಸುವ ಸಂಬಂಧ ಕೇಂದ್ರ ಸರಕಾರದ ಅರಣ್ಯ, ಪರಿಸರ ಮತ್ತು ಹ

16 Dec 2025 4:56 pm
ಕರ್ನಾಟಕ ಬಾಡಿಗೆ (ತಿದ್ದುಪಡಿ) ವಿಧೇಯಕ ಅಂಗೀಕಾರ | ಕರಾರು ಉಲ್ಲಂಘಿಸಿದವರಿಗೆ ಹೆಚ್ಚಿನ ದಂಡ, ಜೈಲು ಶಿಕ್ಷೆಯಿಂದ ವಿನಾಯಿತಿ : ಕೃಷ್ಣಭೈರೇಗೌಡ

ಬೆಳಗಾವಿ : 2025ನೆ ಸಾಲಿನ ಕರ್ನಾಟಕ ಬಾಡಿಗೆ (ತಿದ್ದುಪಡಿ) ವಿಧೇಯಕದ ಮೇಲೆ ದೀರ್ಘ ಚರ್ಚೆ ನಡೆಸಿದ ಬಳಿಕ ವಿಧಾನಸಭೆಯಲ್ಲಿ ಅನುಮೋದನೆ ದೊರೆಯಿತು. ಬೆಳಗಾವಿಯ ಸುವರ್ಣ ವಿಧಾನಸೌಧ ದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಮಂ

16 Dec 2025 4:45 pm
ಈ ಕ್ರಿಸ್ಮಸ್ ಗೆ ‘ಮಾರ್ಕ್’ ವರ್ಸಸ್ ‘45’; ಕನ್ನಡದ ಎರಡು ಮೆಗಾ ಸಿನಿಮಾಗಳ ಬಿಡುಗಡೆ

Photo: X ಬಿಡುಗಡೆಗೂ ಮುನ್ನವೇ ‘45’ ಸಿನಿಮಾದ ಡಿಜಿಟಲ್ ಮತ್ತು ಸ್ಯಾಟ್ಲೈಟ್ ಹಕ್ಕನ್ನು Zee ಕೊಂಡುಕೊಂಡಿದೆ. ಇದೇ ಡಿಸೆಂಬರ್ 25ರಂದು ಕನ್ನಡದ ಎರಡು ಮೆಗಾ ಸಿನಿಮಾಗಳು ಬಿಡುಗಡೆಯಾಗುತ್ತಿವೆ. ಈಗಾಗಲೇ ಸುದೀಪ್ ಅವರ ‘ಮಾರ್ಕ್’ಸಿನಿಮಾದ ಟ

16 Dec 2025 4:43 pm
ಜಿಬಿಎ ಆಡಳಿತ 2ನೆ ತಿದ್ದುಪಡಿ ವಿಧೇಯಕಕ್ಕೆ ಅನುಮೋದನೆ; ನಾಮನಿರ್ದೇಶಿತ ಸದಸ್ಯತ್ವ ಕೈಬಿಡುತ್ತೇವೆ : ಡಿ.ಕೆ.ಶಿವಕುಮಾರ್

ಬೆಳಗಾವಿ : 2025ನೇ ಸಾಲಿನ ಗ್ರೇಟರ್ ಬೆಂಗಳೂರು ಆಡಳಿತ ವಿಧೇಯಕಕ್ಕೆ (2ನೆ ತಿದ್ದುಪಡಿ) ವಿಧಾನಸಭೆಯಲ್ಲಿ ಅಂಗೀಕಾರ ದೊರೆಯಿತು. ಬೆಳಗಾವಿಯ ಸುವರ್ಣ ವಿಧಾನಸೌಧ ದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಮಂಗಳವಾರ ವಿಧಾನಸಭೆ

16 Dec 2025 4:40 pm
ಮಹದಾಯಿ, ಕೃಷ್ಣಾ-ಭದ್ರಾ ಮೇಲ್ದಂಡೆ ಯೋಜನೆ ಬಗ್ಗೆ ಬಿಜೆಪಿ ಮೌನ : ಡಿ.ಕೆ.ಶಿವಕುಮಾರ್ ವಾಗ್ದಾಳಿ

ಬೆಳಗಾವಿ : ನಾವು ಅಧಿವೇಶನ ಕರೆದಿರುವುದೆ ಉತ್ತರ ಕರ್ನಾಟಕ ಸಮಸ್ಯೆಗಳ ಬಗ್ಗೆ ಚರ್ಚಿಸಲು. ಮಹದಾಯಿ, ಕೃಷ್ಣಾ ಮೇಲ್ದಂಡೆ, ಭದ್ರಾ ಮೇಲ್ದಂಡೆ ಯೋಜನೆ ಬಗ್ಗೆ ಪ್ರತಿಪಕ್ಷ ಬಿಜೆಪಿ ಯಾಕೆ ಮಾತನಾಡದೆ ಮೌನವಹಿಸಿದೆ ಎಂದು ಉಪಮುಖ್ಯಮಂತ್

16 Dec 2025 4:36 pm
‘VB-G RAM G’ ಮಸೂದೆ MGNREGA ಯೋಜನೆಯ ಆತ್ಮವನ್ನೇ ದುರ್ಬಲಗೊಳಿಸುತ್ತದೆ: ಪ್ರಿಯಾಂಕಾ ಗಾಂಧಿ ಆರೋಪ

ಹೊಸದಿಲ್ಲಿ: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (MGNREGA) ಯನ್ನು ಬದಲಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ತಂದಿರುವ ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ) — VB-G RAM G

16 Dec 2025 4:32 pm
ಬೆಂಗಳೂರಿನ ಸರಕಾರಿ ಮೌಲಾನಾ ಆಝಾದ್ ಮಾದರಿ ಶಾಲೆಗಳಲ್ಲಿ ಅವ್ಯವಸ್ಥೆ: ಅಧ್ಯಯನ ವರದಿಯಲ್ಲಿ ಬಹಿರಂಗ

ಬೆಂಗಳೂರು: ಮೂವ್‌ಮೆಂಟ್ ಫಾರ್ ಜಸ್ಟೀಸ್ ನಡೆಸಿದ ಸಮಗ್ರ ತಳಮಟ್ಟದ ಅಧ್ಯಯನವು ಬೇಂಗಳೂರಿನಲ್ಲಿಯ ಸರಕಾರಿ ಮೌಲಾನಾ ಆಝಾದ್ ಮಾದರಿ ಆಂಗ್ಲಮಾಧ್ಯಮ ಶಾಲೆಗಳ (ಎಂಎಎಂಎಸ್) ಕಾರ್ಯ ನಿರ್ವಹಣೆಯಲ್ಲಿ ತೀವ್ರ ರಚನಾತ್ಮಕ, ಆಡಳಿತಾತ್ಮಕ ಮ

16 Dec 2025 4:15 pm
ವಿದ್ಯುತ್ ಕಳವು, ವಿದ್ಯುತ್ ದುರ್ಬಳಕೆಯ ವಿರುದ್ಧ ಕಠಿಣ ಕ್ರಮ : ಕೆ.ಜೆ.ಜಾರ್ಜ್

ಬೆಳಗಾವಿ : ರಾಜ್ಯದಲ್ಲಿ ವಿದ್ಯುತ್ ಕಳವು ಹಾಗೂ ವಿದ್ಯುತ್ ದುರ್ಬಳಕೆಯ ಪ್ರಕರಣಗಳನ್ನು ಪತ್ತೆಹಚ್ಚಲು ಮತ್ತು ನಿಯಮಾನುಸಾರ ಸೂಕ್ತ ಕ್ರಮ ಕೈಗೊಳ್ಳಲು ವಿದ್ಯುತ್ ಸರಬರಾಜು ಕಂಪೆನಿಗಳಲ್ಲಿ ಜಾಗೃತದಳ(ವಿಜಿಲೆನ್ಸ್) ಘಟಕವನ್ನು ಪ

16 Dec 2025 4:06 pm
ಗೋವಾ ನೈಟ್‌ಕ್ಲಬ್‌ ಅಗ್ನಿ ದುರಂತ ಪ್ರಕರಣ: ದಿಲ್ಲಿಗೆ ಬಂದಿಳಿದ ಲೂತ್ರಾ ಸಹೋದರರ ಬಂಧನ

ಹೊಸದಿಲ್ಲಿ: ಗೋವಾದಲ್ಲಿ ಭೀಕರ ಅಗ್ನಿದುರಂತ ಸಂಭವಿಸಿದ ನೈಟ್‌ಕ್ಲಬ್‌ ಮಾಲಕರಾದ ಸೌರಭ್ ಮತ್ತು ಗೌರವ್ ಲೂತ್ರಾ ಅವರನ್ನು ಥಾಯ್ಲೆಂಡ್‌ನಿಂದ ಗಡೀಪಾರು ಮಾಡಿದ ಹಿನ್ನೆಲೆ ಅವರು ದಿಲ್ಲಿಗೆ ಬಂದಿಳಿದಿದ್ದಾರೆ. ಅವರನ್ನು ದಿಲ್ಲಿ

16 Dec 2025 4:00 pm
ಬೀದರ್ ಜಿಲ್ಲೆಯ ಮನ್ನಾಖೇಳಿಯಲ್ಲಿ ಅಗ್ನಿಶಾಮಕ ಠಾಣೆ ಸ್ಥಾಪಿಸಲು ಕ್ರಮ : ಗೃಹ ಸಚಿವ ಡಾ.ಜಿ.ಪರಮೇಶ್ವರ್

ಬೆಳಗಾವಿ : ಬೀದರ್ ಜಿಲ್ಲಾಧಿಕಾರಿ ಗೃಹ ಇಲಾಖೆಗೆ ಭೂಮಿಯನ್ನು ಹಸ್ತಾಂತರ ಮಾಡಿದ ಕೂಡಲೇ ಬೀದರ್ ದಕ್ಷಿಣ ಕ್ಷೇತ್ರದ ವ್ಯಾಪ್ತಿಯಲ್ಲಿನ ಮನ್ನಾಖೇಳಿಯಲ್ಲಿ ಅಗ್ನಿಶಾಮಕ ಠಾಣೆಯನ್ನು ಸ್ಥಾಪಿಸಲು ಕ್ರಮ ವಹಿಸಲಾಗುವುದು ಎಂದು ಗೃಹ ಸ

16 Dec 2025 3:56 pm
ಮೈಸೂರಿಗೆ ಆಗಮಿಸಿದ ರಾಷ್ಟ್ರಪತಿಗಳನ್ನು ಸ್ವಾಗತಿಸಿದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್

ಮೈಸೂರು : ಮೈಸೂರಿಗೆ ಆಗಮಿಸಿದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಸ್ವಾಗತಿಸಿದರು. ಮಂಡ್ಯ ಜಿಲ್ಲೆಯ ಮಳವಳ್ಳಿಯಲ್ಲಿ ನಡೆಯಲಿರುವ ಸುತ್ತೂರಿನ ಆದಿ ಜಗದ್ಗುರು ಶ್ರೀ ಶಿವರಾತ್ರಿ ಶಿವ ಯ

16 Dec 2025 3:46 pm
ಉಳ್ಳಾಲ | ತಡೆ ಗೋಡೆ ನಿರ್ಮಾಣ ಕಾಮಗಾರಿ ವೇಳೆ ಗುಡ್ಡ ಕುಸಿತ; ಮಣ್ಣಿನಡಿ ಸಿಲುಕಿ ಕಾರ್ಮಿಕ ಮೃತ್ಯು

ಉಳ್ಳಾಲ : ಮನೆಯ ಹಿಂಬದಿಯ ಆವರಣ ತಡೆ ಗೋಡೆ ನಿರ್ಮಾಣ ಕಾಮಗಾರಿ ವೇಳೆ ಗುಡ್ಡ ಕುಸಿದು ಬಿದ್ದ ಪರಿಣಾಮ ವಲಸೆ ಕಾರ್ಮಿಕನೋರ್ವ ಮಣ್ಣಿನಡಿ ಸಿಲುಕಿ ಗಂಭೀರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಕಲ್ಲಾಪು ಸಮೀಪದ ಸೇವಂತಿಗುತ್ತ

16 Dec 2025 3:41 pm
16 Dec 2025 3:32 pm
ತುಮಕೂರು ಡಿಸಿ ಕಚೇರಿಗೆ ಹುಸಿ ಬಾಂಬ್ ಬೆದರಿಕೆ

ತುಮಕೂರು : ತುಮಕೂರು ಜಿಲ್ಲಾಧಿಕಾರಿ ಕಚೇರಿಗೆ ಮಂಗಳವಾರ ಬೆಳಿಗ್ಗೆ ಬಾಂಬ್ ಬೆದರಿಕೆ ಕರೆ ಬಂದಿದೆ. ಈ ಹಿನ್ನೆಲೆಯಲ್ಲಿ ಶ್ವಾನ ದಳ, ಬಾಂಬ್ ನಿಷ್ಕ್ರಿಯ ದಳ ಮತ್ತು ಪೊಲೀಸರು ಡಿಸಿ ಕಚೇರಿಗೆ ಬಂದು ಪರಿಶೀಲನೆ ನಡೆಸಿದರು. ಡಿ.16ರಂದು

16 Dec 2025 3:14 pm
ದಿಲ್ಲಿ | ಮೆಸ್ಸಿ ಕಾರ್ಯಕ್ರಮದಲ್ಲಿ 'AQI, AQI' ಘೋಷಣೆ ಕೂಗಿ ಸಿಎಂ ರೇಖಾ ಗುಪ್ತಾ ಅವರನ್ನು ಗುರಿಯಾಗಿಸಿಕೊಂಡ ಜನರು

ಹೊಸದಿಲ್ಲಿ: ದಿಲ್ಲಿಯ ಹದಗೆಟ್ಟ ಗಾಳಿ ಗುಣಮಟ್ಟ ಲಿಯೋನೆಲ್ ಮೆಸ್ಸಿ ಅವರ ಕಾರ್ಯಕ್ರಮದ ಮೇಲೆ ಕರಿನೆರಳು ಬೀರಿದೆ. ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಜನಸಮೂಹದ ಜಾಗತಿಕ ಫುಟ್ಬಾಲ್ ಐಕಾನ್ ಅನ್ನು ಸ್ವಾಗತಿಸುವಾಗ ರಾಜಕಾರಣಿಗಳ ವ

16 Dec 2025 3:09 pm
ಬಿಜೆಪಿಯ ‘ವಂದೇ ಮಾತರಂ’ ಅಸ್ತ್ರ ಅದಕ್ಕೇ ತಿರುಗುಬಾಣವಾಯಿತೇ?

ವಂದೇ ಮಾತರಂಗೆ 150 ತುಂಬಿದ ಹಿನ್ನೆಲೆಯಲ್ಲಿ ಸಂಸತ್ತಿನಲ್ಲಿ ಮೋದಿ ಸರಕಾರ ಡಿಸೆಂಬರ್ 8ರಂದು ಚರ್ಚೆ ಆರಂಭಿಸಿತು. 10 ಗಂಟೆಗಳ ಚರ್ಚೆಗೆ ಸರಕಾರ ಸಂಸತ್ ಕಲಾಪದ ಸಮಯವನ್ನು ಮೀಸಲಿಟ್ಟಿತು. ದೇಶಕ್ಕೆ ಸ್ವಾತಂತ್ರ್ಯ ಬಂದು 79 ವರ್ಷಗಳ ನಂತ

16 Dec 2025 3:06 pm
ಕಲಬುರಗಿ | ಕರ್ನಾಟಕ ಯುವ ಶಕ್ತಿ ರೈತರ ಮಕ್ಕಳ ಮಹಾಶಕ್ತಿ ಸಂಘಟನೆಯ ಪದಾಧಿಕಾರಿಗಳ ಪದಗ್ರಹಣ ಸಮಾರಂಭ

ಕಲಬುರಗಿ: ನಗರದ ಕನ್ನಡ ಭವನದಲ್ಲಿ ಕರ್ನಾಟಕ ಯುವ ಶಕ್ತಿ ರೈತರ ಮಕ್ಕಳ ಮಹಾಶಕ್ತಿ ಸಂಘಟನೆಯ ಪದಗ್ರಹಣ ಸಮಾರಂಭವನ್ನು ಮಣ್ಣೂರ ಆಸ್ಪತ್ರೆಯ ಮುಖ್ಯಸ್ಥ ಡಾ.ಫಾರೂಕ್ ಮಣ್ಣೂರ ಅವರು ಉದ್ಘಾಟಿಸಿದರು. ಧ್ಯಾನರತ್ನ ಚಿದಾನಂದ ಸ್ವಾಮೀಜಿ,

16 Dec 2025 2:30 pm
ಭಟ್ಕಳ ತಹಶೀಲ್ದಾರ್ ಕಚೇರಿಗೆ ಹುಸಿ ಬಾಂಬ್ ಬೆದರಿಕೆ

ಭಟ್ಕಳ: ಇಲ್ಲಿನ ತಾಲೂಕು ಆಡಳಿತ ಸೌಧ (ಮಿನಿ ವಿಧಾನ ಸೌಧ) ದಲ್ಲಿರುವ ಭಟ್ಕಳ ತಹಶೀಲ್ದಾರ್ ಕಚೇರಿಗೆ ಮಂಗಳವಾರ ಬೆಳಿಗ್ಗೆ ಹುಸಿ ಬಾಂಬ್ ಸ್ಫೋಟದ ಬೆದರಿಕೆ ಇರುವ ಇಮೇಲ್ ಬಂದಿದ್ದು, ಕಚೇರಿ ಸಿಬ್ಬಂದಿ ಹಾಗೂ ಸಾರ್ವಜನಿಕರಲ್ಲಿ ತೀವ್ರ

16 Dec 2025 2:15 pm
ಗುಡಿಬಂಡೆ: ಸರಕಾರಿ ಜೋಳ ಖರೀದಿ ಕೇಂದ್ರವಿಲ್ಲದೆ ರ್ರೆತರ ಪರದಾಟ

ಗುಡಿಬಂಡೆ, ಡಿ.15: ತಾಲೂಕಿನಲ್ಲಿ ಜೋಳ ಖರೀದಿ ಕೇಂದ್ರ ಇಲ್ಲದೇ ರೈತರು ಬೆಳೆದಂತಹ ಜೋಳವನ್ನು ಮಾರಾಟ ಮಾಡಲು ಪರದಾಡುವಂತಹ ಪರಿಸ್ಥಿತಿಗಳು ನಿರ್ಮಾಣವಾಗಿದೆ. ಅಧಿಕಾರಿಗಳು ಜೋಳ ಖರೀದಿ ಕೇಂದ್ರವನ್ನು ತೆರೆಯುವಲ್ಲಿ ನಿರ್ಲಕ್ಷ್ಯ

16 Dec 2025 2:11 pm
ದಿಲ್ಲಿಯಲ್ಲಿ ವಾಯಮಾಲಿನ್ಯ ನಿಯಂತ್ರಿಸಲು ʼತಂದೂರ್‌ʼಗಳ ನಿಷೇಧ!

ಹೊಸದಿಲ್ಲಿ: ದಿಲ್ಲಿಯಲ್ಲಿ ವಾಯುಮಾಲಿನ್ಯ ಹೆಚ್ಚಳದ ಹಿನ್ನೆಲೆ ರೊಟ್ಟಿ ಮತ್ತು ಹುರಿದ ತಿಂಡಿಗಳನ್ನು ತಯಾರಿಸಲು ಬಳಸುತ್ತಿದ್ದ ʼತಂದೂರ್ʼ ನಿಷೇಧಿಸುವಂತೆ ದಿಲ್ಲಿ ಮಾಲಿನ್ಯ ನಿಯಂತ್ರಣ ಸಮಿತಿ (ಡಿಪಿಸಿಸಿ) ನಗರದ ಎಲ್ಲಾ ಹೋಟೆ

16 Dec 2025 2:06 pm
ಮಹಿಳೆಯ ಹಿಜಾಬ್ ಎಳೆದ ಘಟನೆ | ಬಿಹಾರ ಸಿಎಂ ನಿತೀಶ್ ಕುಮಾರ್ ಬೇಷರತ್ ಕ್ಷಮೆಯಾಚಿಸಬೇಕು: ನಟಿ ಝೈರಾ ವಸೀಂ

ಪಾಟ್ನಾ: ಸರಕಾರಿ ಕಾರ್ಯಕ್ರಮವೊಂದರಲ್ಲಿ ಮಹಿಳೆಯೊಬ್ಬರ ಹಿಜಾಬ್ ಅನ್ನು ವೇದಿಕೆಯಲ್ಲೇ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ನಡೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಈ ಘಟನೆಗೆ ಸಂಬಂಧಿಸಿ ಮಾಜಿ ನಟಿ ಜೈರಾ ವಸೀಂ,

16 Dec 2025 1:47 pm
ನೀರಿನ ಲಭ್ಯತೆ ಆಧಾರದ ಮೇಲೆ ಹೊರ್ತಿ ರೇವಣ ಸಿದ್ದೇಶ್ವರ ಏತ ನೀರಾವರಿ ಯೋಜನೆ 2ನೇ ಹಂತ ಜಾರಿ : ಡಿ.ಕೆ.ಶಿವಕುಮಾರ್

ಬೆಳಗಾವಿ : “ನೀರಿನ ಲಭ್ಯತೆ ಆಧಾರದ ಮೇಲೆ ಹೊರ್ತಿ ರೇವಣ ಸಿದ್ದೇಶ್ವರ ಏತ ನೀರಾವರಿ ಯೋಜನೆ ಎರಡನೇ ಹಂತ ಜಾರಿಗೊಳಿಸಲಾಗುವುದು” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು. ವಿಧಾನಸಭೆಯ ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ

16 Dec 2025 1:13 pm
Special Intensive Revision | ಪಶ್ಚಿಮ ಬಂಗಾಳದ ಕರಡು ಮತದಾರರ ಪಟ್ಟಿಯಿಂದ 58 ಲಕ್ಷ ಹೆಸರು ಡಿಲೀಟ್!

ಕೊಲ್ಕತ್ತಾ: ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯ ಭಾಗವಾಗಿ ಪಶ್ಚಿಮ ಬಂಗಾಳದ ಕರಡು ಮತದಾರರ ಪಟ್ಟಿಯಿಂದ 58 ಲಕ್ಷಕ್ಕೂ ಅಧಿಕ ಮತದಾರರ ಹೆಸರುಗಳನ್ನು ಅಳಿಸಲಾಗಿದೆ ಎಂದು ಭಾರತೀಯ ಚುನಾವಣಾ ಆಯೋಗ ಮಂಗಳವಾರ ತಿಳಿಸಿದೆ. ಚುನಾ

16 Dec 2025 1:06 pm
ಕಲ್ಯಾಣ ಕರ್ನಾಟಕದ ಜನಪದರಲ್ಲಿ ಅಂಬೇಡ್ಕರ್‌ರನ್ನು ಬಿತ್ತಿದ ಕಾಶೀನಾಥ ಪಂಚಶೀಲ ಗವಾಯಿ

ಕಾಶೀನಾಥ ಅವರು ತಮ್ಮ ರಚನೆಯ ಹಾಡುಗಳಲ್ಲಿ ಮುಖ್ಯವಾಗಿ ದಲಿತರ ಆಚರಣೆ, ಅವರ ಆಹಾರ ಪದ್ಧತಿ, ಮೂಢನಂಬಿಕೆಯಿಂದ ಅನುಸರಿಸುತ್ತಿದ್ದ ಕುರುಡು ಅನುಕರಣೆಗಳನ್ನು ವಿರೋಧಿಸುತ್ತಾರೆ. ಕಾಶೀನಾಥರ ಬುದ್ಧ ವಚನಾಮೃತ (1954), ಬುದ್ಧ ಬಸವ ಅಂಬೇಡ

16 Dec 2025 1:04 pm
ಕಾಯಕವೇ ಕೈಲಾಸವೆಂದು ಸಾರಿದ ಶಿವಶರಣರು

ದುಡಿಯದೆ ತಿನ್ನುವ ಪ್ರವೃತ್ತಿಯನ್ನು ಉಚ್ಚಾಟಿಸಲು ಮತ್ತು ದುಡಿಮೆಯ ಬಗೆಗೆ ಪ್ರೀತಿ, ಗೌರವಗಳನ್ನು ಮೂಡಿಸುವಲ್ಲಿ ಶರಣರು ಕಾಯಕವೆಂಬ ಮಹಾನ್‌ತತ್ವವೊಂದನ್ನು ಸ್ಥಾಯಿಗೊಳಿಸಿ ಲೋಕದ ಎಲ್ಲ ಅನುಭವಗಳೇ ಅನುಭಾವದ ಮೆಟ್ಟಿಲು ಎಂದು

16 Dec 2025 12:52 pm
ಹಲವು ದಿನಗಳ ಏರಿಳಿತದ ನಂತರ ಭಾರತದಲ್ಲಿ ಚಿನ್ನದ ಬೆಲೆ ಇಳಿಕೆ

ಚಿನ್ನದ ಬೆಲೆಗಳು ಮಂಗಳವಾರ ಕುಸಿದಿವೆ. ಸಾರ್ವಕಾಲಿಕ ಗರಿಷ್ಠ ರೂ 1,35,496ರಿಂದ ಹಿಮ್ಮೆಟ್ಟಿ, ರೂ 1,33,674 ರಷ್ಟು ತಲುಪಿದೆ. ಈ ನಡುವೆ ಬೆಳ್ಳಿ ಪ್ರತಿ ಕಿಲೊಗ್ರಾಂಗೆ ರೂ 2,067ರಷ್ಟು, ಅಂದರೆ ಶೇ 1.04ರಷ್ಟು ಕುಸಿದು ಕೆಜಿಗೆ ರೂ. 1,95,834 ರಷ್ಟು ತಲುಪ

16 Dec 2025 12:47 pm
Vijayapura | ಬಳ್ಳೊಳ್ಳಿ ಗ್ರಾಮದಲ್ಲಿ ಸರಣಿ ಮನೆಗಳ್ಳತನ

ವಿಜಯಪುರ : ಚಡಚಣ ಸಮೀಪದ ಬಳ್ಳೊಳ್ಳಿ ಗ್ರಾಮದಲ್ಲಿ ಸೋಮವಾರ ತಡರಾತ್ರಿ ಸರಣಿ ಕಳ್ಳತನ ನಡೆದಿದ್ದು, ಗ್ರಾಮದ ಹಲವರು ಕಬ್ಬು ಕಟಾವು, ಇಟ್ಟಿಂಗಿ ಭಟ್ಟಿಗಳಿಗೆ ದುಡಿಯಲು ಹೋಗಿದ್ದ ವೇಳೆ ರಾತ್ರಿ ಮನೆಗಳ ಬೀಗ ಮುರಿದು ಕಳ್ಳತನ ಮಾಡಿರು

16 Dec 2025 12:45 pm
ಬೆಳ್ತಂಗಡಿ | ಮಹಿಳಾ ನ್ಯಾಯ ಸಮಾವೇಶ

ಬೆಳ್ತಂಗಡಿ : ʼಕೊಂದವರು ಯಾರು?ʼ ಎಂಬ ಪ್ರಶ್ನೆಯೊಂದಿಗೆ ವಿವಿಧ ಮಹಿಳಾ ಸಂಘಟನೆಗಳ ನೇತೃತ್ವದಲ್ಲಿ ಮೌನ ಮೆರವಣಿಗೆ ಹಾಗೂ ಮಹಿಳಾ ನ್ಯಾಯ ಸಮಾವೇಶ ಬೆಳ್ತಂಗಡಿಯಲ್ಲಿ ಆರಂಭಗೊಂಡಿದೆ. ಸಮಾವೇಶದಲ್ಲಿ ಮಹಿಳಾ ಮುಖಂಡೆ ಮಲ್ಲಿಗೆ ಮಾತನಾ

16 Dec 2025 12:43 pm
550 ಕೋಟಿ ರೂಪಾಯಿ ದಾಖಲೆ ಗಳಿಕೆಯತ್ತ ʼಧುರಂಧರ್ʼ

ಮುಂಬೈ: ಬಾಕ್ಸ್ ಆಫೀಸ್‍ನಲ್ಲಿ ಸದ್ದು ಮಾಡುತ್ತಿರುವ 'ಧುರಂಧರ್' ಚಿತ್ರ ಯಶಸ್ವಿಯಾಗಿ ಶುಕ್ರವಾರ ಎರಡನೇ ವಾರಾಂತ್ಯವನ್ನು ಪೂರೈಸಿದ್ದು, ಎರಡನೇ ಸೋಮವಾರ ಗಳಿಕೆಯಲ್ಲಿ ದಾಖಲೆ ಸೃಷ್ಟಿಸಲು ಸಜ್ಜಾಗಿದೆ. ಆರಂಭಿಕ ದಿನದ ಗಳಿಕೆಯ ದಾ

16 Dec 2025 12:33 pm
National Herald Case: ಸೋನಿಯಾ, ರಾಹುಲ್ ಗಾಂಧಿಗೆ ತಾತ್ಕಾಲಿಕ ರಿಲೀಫ್ ನೀಡಿದ ದಿಲ್ಲಿ ನ್ಯಾಯಾಲಯ

ಹೊಸದಿಲ್ಲಿ: ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿಗೆ ತಾತ್ಕಾಲಿಕ ರಿಲೀಫ್ ದೊರೆತಿದೆ. ಅವರ ವಿರುದ್ಧದ ಹಣ ವರ್ಗಾವಣೆ ಪ್ರಕರಣವನ್ನು ಪರಿಗಣಿಸಲು ದಿಲ್ಲಿ ನ್ಯಾಯಾಲಯ ಮಂಗಳವಾರ ನಿರಾಕರಿಸಿ

16 Dec 2025 11:49 am
ಕೌಟುಂಬಿಕ ಪಿಂಚಣಿ ಕಡಿತ: ಭಾರತೀಯ ರೈಲ್ವೆಯ ವಿರುದ್ಧ ಹೋರಾಡಿದ ಪುತ್ತೂರಿನ ಗೀತಾ ಭಟ್

ಹೊಸ ಭಾರತದಲ್ಲಿ ಸಾಮಾನ್ಯ ಪ್ರಜೆಗಳು, ಸಂವೇದನಾಶೀಲತೆಯು ಬತ್ತಿಹೋದ ಆಡಳಿತಯಂತ್ರಕ್ಕೆ ಸಿಲುಕಿ ಬಸವಳಿಯುತ್ತಲೇ ಇದ್ದಾರೆ. ನಾಗರಿಕರು ಪಾಲಿಗೆ ಬಂದುದು ಪಂಚಾಮೃತವೆಂದು ಬವಣೆಯನ್ನು ಅನುಭವಿಸುತ್ತಲೇ ಜೀವನ ಕಳೆಯುತ್ತಾರೆ. ಅಪ

16 Dec 2025 11:36 am
ಕಲಬುರಗಿ | ಹೆಣ್ಣು ಮನಸ್ಸು ಮಾಡಿದರೆ ರಾಷ್ಟ್ರವನ್ನೂ ನಡೆಸಬಲ್ಲಳು : ಜಗದೀಶ್ವರಿ ಯರಗೋಳ

ಕಲಬುರಗಿ(ಚಿತ್ತಾಪುರ): ತಾಳ್ಮೆ, ಕ್ಷಮೆ, ದೃಢತೆ ಹಾಗೂ ಧೈರ್ಯಶಾಲಿಯಾದ ಹೆಣ್ಣುವೊಬ್ಬಳು ಮನಸ್ಸು ಮಾಡಿದರೆ, ಇಡೀ ರಾಷ್ಟ್ರವನ್ನೂ ನಡೆಸಬಲ್ಲಳು ಎಂದು ನರ್ಮದಾ ಗಿಲಡಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಜಗದೀಶ್ವರಿ ಯರಗೋಳ ವಿ

16 Dec 2025 11:19 am
Punjab| ಪಂದ್ಯದ ವೇಳೆ ಕಬಡ್ಡಿ ಆಟಗಾರನ ಗುಂಡಿಕ್ಕಿ ಹತ್ಯೆ: ಸೆಲ್ಫಿ ತೆಗೆಯುವ ನೆಪದಲ್ಲಿ ಹಂತಕರಿಂದ ಕೃತ್ಯ

ಚಂಡೀಗಢ: ಪಂಜಾಬ್‌ನ ಮೊಹಾಲಿಯಲ್ಲಿ ಕಬಡ್ಡಿ ಆಟಗಾರನೋರ್ವನನ್ನು ಪಂದ್ಯಾಟದ ವೇಳೆಯೇ ಅಪರಿಚಿತ ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಬಲಿಪಶು ರಾಣಾ ಬಾಲಚೌರಿಯಾ ಹತ್ಯೆಯಾದ ಕಬಡ್ಡಿ ಆಟಗಾರ. ಬೈಕ್‌ನಲ್ಲಿ ಬಂದ ದುಷ್ಕ

16 Dec 2025 11:07 am
ಕೊಪ್ಪಳ | ಬಸ್ -ಟ್ರ್ಯಾಕ್ಟರ್ ಢಿಕ್ಕಿ : ಓರ್ವ ಮೃತ್ಯು, 15 ಮಂದಿಗೆ ಗಂಭೀರ ಗಾಯ

ಕೊಪ್ಪಳ: ಟ್ರ್ಯಾಕ್ಟರ್ ಹಾಗೂ ಖಾಸಗಿ ಬಸ್ ಢಿಕ್ಕಿ ಹೊಡೆದು ಓರ್ವ ಮೃತಪಟ್ಟು, 15 ಮಂದಿ ಗಂಭೀರ ಗಾಯಗೊಂಡಿರುವ  ಘಟನೆ ಮುನಿರಾಬಾದ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಕೊಪ್ಪಳ ತಾಲೂಕಿನ ಮುನಿರಾಬಾದ್ ಹತ್ತಿರ ರಾಷ್ಟ್ರೀಯ ಹೆದ್ದಾ

16 Dec 2025 11:04 am
ಕೊಪ್ಪಳ | ನಿಂಗಾಪುರ ಸರಕಾರಿ ಶಾಲೆಯ ಬಿಸಿಯೂಟದಲ್ಲಿ ಹುಳ ಪತ್ತೆ

ಕೊಪ್ಪಳ: ಕೊಪ್ಪಳ ತಾಲ್ಲೂಕಿನ ಹಳೆ ನಿಂಗಾಪುರ ಸರ್ಕಾರಿ ಶಾಲೆಯಲ್ಲಿ ಮಕ್ಕಳಿಗೆ ನೀಡುವ ಮಧ್ಯಾಹ್ನದ ಬಿಸಿಯೂಟದಲ್ಲಿ ಹುಳಗಳು ಪತ್ತೆಯಾಗಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಮಕ್ಕಳಿಗೆ ಬಡಿಸಿದ ಊಟದ

16 Dec 2025 10:57 am
ಶಿವಮೊಗ್ಗ | ಅಕ್ರಮ ಆಸ್ತಿಗಳಿಕೆ ಆರೋಪ : ಕಾರ್ಯಪಾಲಕ ಇಂಜಿನಿಯರ್ ರೂಪ್ಲಾ ನಾಯ್ಕ್ ಮನೆ ಮೇಲೆ ಲೋಕಾಯುಕ್ತ ದಾಳಿ

ಶಿವಮೊಗ್ಗ: ಅಕ್ರಮ ಆಸ್ತಿಗಳಿಕೆ ಆರೋಪದ ಮೇಲೆ ಲೋಕಾಯುಕ್ತ ಪೊಲೀಸರು ಮಂಗಳವಾರ ಬೆಳ್ಳಂಬೆಳಿಗ್ಗೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯಪಾಲಕ ಇಂಜಿನಿಯರ್ ರೂಪ್ಲಾ ನಾಯ್ಕ್ ಅವರಿಗೆ ಸಂಬಂಧಿಸಿದ ಹಲವು ಸ್ಥಳ

16 Dec 2025 10:55 am
ಕಲಬುರಗಿ | ಪರಿಶಿಷ್ಟ ಜಾತಿಗಳ ಪೂರ್ಣಪ್ರಮಾಣದ ಒಳ ಮೀಸಲಾತಿ ಜಾರಿಗೊಳಿಸುವಂತೆ ಆಗ್ರಹ

ಕಲಬುರಗಿ: ಪರಿಶಿಷ್ಟ ಜಾತಿಗಳ ಪೂರ್ಣ ಪ್ರಮಾಣದ ಒಳ ಮೀಸಲಾತಿ ಜಾರಿಗೆ ಮಾಡಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಡಾ. ಬಾಬು ಜಗಜೀವನ್ ರಾಮ್ ಅಭಿವೃದ್ದಿ ಮತ್ತು ಹೋರಾಟ ಸಮಿತಿ ಕಲಬುರಗಿ ವತಿಯಿಂದ ಪ್ರ

16 Dec 2025 10:29 am
ಗೋವಾ ನೈಟ್‌ಕ್ಲಬ್‌ ಅಗ್ನಿ ದುರಂತ ಪ್ರಕರಣ: ಲೂತ್ರಾ ಸಹೋದರರು ಥಾಯ್ಲೆಂಡ್‌ನಿಂದ ಭಾರತಕ್ಕೆ ಗಡೀಪಾರು

ಹೊಸದಿಲ್ಲಿ: ಗೋವಾದಲ್ಲಿ ಭೀಕರ ಅಗ್ನಿದುರಂತ ಸಂಭವಿಸಿದ ನೈಟ್‌ಕ್ಲಬ್‌ನ ಮಾಲಕರಾದ ಸೌರಭ್ ಮತ್ತು ಗೌರವ್ ಲೂತ್ರಾ ಅವರನ್ನು ಥಾಯ್ಲೆಂಡ್‌ನಿಂದ ಭಾರತಕ್ಕೆ ಗಡೀಪಾರು ಮಾಡಲಾಗಿದೆ. 25 ಮಂದಿಯ ಸಜೀವ ದಹನಕ್ಕೆ ಕಾರಣವಾಗಿದ್ದ ದುರಂತ ಸ

16 Dec 2025 10:14 am
ವಿಜಯನಗರ | ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಶಂಕರ್ ನಾಯಕ್ ಅವರ ಮನೆ ಮೇಲೆ ಲೋಕಾಯುಕ್ತ ದಾಳಿ

ಹೊಸಪೇಟೆ : ನಗರದ ಜಂಬೂನಾಥ ರಸ್ತೆಯಲ್ಲಿರುವ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಶಂಕರ್ ನಾಯಕ್ ಅವರ ಮನೆ ಮತ್ತು ಕಚೇರಿಯ ಮೇಲೆ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಅಧಿಕಾರಿಗಳಿಂದ ದಾಳಿ ನಡೆದಿದೆ ಎಂದು ವರದಿಯಾಗಿದೆ. ವಿಜಯ

16 Dec 2025 9:43 am
Raichur | ಮಸ್ಕಿ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಅಬ್ದುಲ್ ಅಝೀಝ್‌, ಪ್ರಧಾನ ಕಾರ್ಯದರ್ಶಿಯಾಗಿ ವಿಠಲ್ ಕೇಳೂತ್ ಆಯ್ಕೆ

ರಾಯಚೂರು: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಮಸ್ಕಿ ತಾಲೂಕು ಘಟಕಕ್ಕೆ ಮತ್ತೊಮ್ಮೆ ಅವಿರೋಧ ಆಯ್ಕೆ ಪ್ರಕ್ರಿಯೆ ನಡೆಯಿತು. ಅಧ್ಯಕ್ಷರಾಗಿ ಅಬ್ದುಲ್ ಅಝೀಝ್‌ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ವಿಠಲ್ ಕೆಳೂತ್ ಅವಿರೋಧ ಆಯ್

16 Dec 2025 9:13 am
ರಾಯಚೂರು | ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭಾಂಶ ನೀಡುವುದಾಗಿ ನಂಬಿಸಿ ವಂಚನೆ : ಗುಜರಾತ್ ಮೂಲದ ಆರೋಪಿಯ ಬಂಧನ

ರಾಯಚೂರು: ಹಣ‌ಹೂಡಿಕೆ ಮಾಡಿದರೆ ಹೆಚ್ಚಿನ ಲಾಭಾಂಶ ಕೊಡುವುದಾಗಿ ನಂಬಿಸಿ ಬ್ಯಾಂಕ್ ಖಾತೆಗಳಿಗೆ ಹಣ ಹಾಕಿಸಿಕೊಂಡು ವಂಚನೆ ಮಾಡಿದ ಗುಜರಾತ್ ಮೂಲದ ಆರೋಪಿ ಮೋಹಿತನನ್ನು ರಾಯಚೂರಿನ ಸೈಬರ್ ಅಪರಾಧ ಠಾಣೆ(ಸೆನ್ ) ಪೊಲೀಸರು ಬಂಧಿಸಿ, ಆ

16 Dec 2025 9:10 am
ಗೋವಾ ನೈಟ್‍ಕ್ಲಬ್ ಮಾಲಕರ ಗಡೀಪಾರು ಸನ್ನಿಹಿತ : ಇಂದು ದೆಹಲಿಗೆ

ಹೊಸದಿಲ್ಲಿ: ಡಿ. 6ರಂದು ಗೋವಾದಲ್ಲಿ ಭೀಕರ ಅಗ್ನಿದುರಂತ ಸಂಭವಿಸಿದ ನೈಟ್‍ಕ್ಲಬ್‍ ನ ಮಾಲಕರಾದ ಸೌರಭ್ ಮತ್ತು ಗೌರವ್ ಲೂತ್ರಾ ಅವರನ್ನು ಥಾಯ್ಲೆಂಡ್‍ ನಿಂದ ಗಡೀಪಾರು ಮಾಡುವ ಪ್ರಕ್ರಿಯೆ ಅಂತಿಮ ಹಂತದಲ್ಲಿದ್ದು, ಮಂಗಳವಾರ ಹೊಸದಿ

16 Dec 2025 8:48 am
ಶಿವಮೊಗ್ಗ | ಹೊಸನಗರದಲ್ಲಿ 10 ಮಂದಿಗೆ ಮಂಗನ ಕಾಯಿಲೆ ಪಾಸಿಟಿವ್

ಶಿವಮೊಗ್ಗ: ಹೊಸನಗರ ತಾಲ್ಲೂಕಿನಲ್ಲಿ ಕೆಎಫ್ಡಿ ವೈರಸ್ ವೇಗವಾಗಿ ಹರಡುತ್ತಿದ್ದು, ಈವರೆಗೆ ಒಟ್ಟು 10 ಮಂದಿ ಪಾಸಿಟಿವ್ ಗೆ ಒಳಗಾಗಿದ್ದಾರೆ. ಸೊನಲೆ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿ ಮೊದಲು ಪ್ರಕರಣ ದಾಖಲಾಗಿತ್ತು. ಇದ

16 Dec 2025 8:42 am
ರಾಜಕೀಯ ಗದ್ದಲಗಳಿಗೆ ವೇದಿಕೆಯಾದ ಅಧಿವೇಶನ ಕಲಾಪಗಳು...

ಬೆಳಗಾವಿ(ಸುವರ್ಣವಿಧಾನಸೌಧ), ಡಿ.15: ಜನರ ಆಶೋತ್ತರಗಳಿಗೆ ಅನುಗುಣವಾಗಿ ಆಡಳಿತ ಮತ್ತು ವಿಪಕ್ಷಗಳು ಪರಸ್ಪರ ಚರ್ಚೆ ನಡೆಸಿ, ಅದಕ್ಕೆ ಸರಕಾರ ಸೂಕ್ತ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಜರುಗುವ ಅಧಿವೇಶನಗಳು ಇತ್ತೀಚೆಗೆ ರಾಜಕೀಯ ಬಡಿ

16 Dec 2025 8:22 am
ಮೆಕ್ಸಿಕೋ | ತುರ್ತು ಲ್ಯಾಂಡಿಂಗ್ ವೇಳೆ ಮೇಲ್ಚಾವಣಿಗೆ ಅಪ್ಪಳಿಸಿದ ವಿಮಾನ : 7 ಮಂದಿ ಮೃತ್ಯು

ಮೆಕ್ಸಿಕೋ: ಇಲ್ಲಿನ ಸ್ಯಾನ್ ಮಾಂಟಿಯೊ ಅಟೆನ್ಕೊದಲ್ಲಿ ಸೋಮವಾರ ಪುಟ್ಟ ಖಾಸಗಿ ವಿಮಾನವೊಂದು ತುರ್ತು ಲ್ಯಾಂಡಿಂಗ್ ವೇಳೆ ವ್ಯವಹಾರ ಕೇಂದ್ರವೊಂದರ ಚಾವಣಿಗೆ ಬಡಿದು ಸಂಭವಿಸಿದ ದುರಂತದಲ್ಲಿ ಏಳು ಮಂದಿ ಮೃತಪಟ್ಟಿದ್ದಾರೆ. ಘಟನೆ

16 Dec 2025 7:29 am
ಮಂಗಳೂರು | ಪರಸ್ಪರ ಸಂತಸ ಹಂಚಿಕೊಂಡಾಗ ಸೌಹಾರ್ದ: ಜಿಲ್ಲಾಧಿಕಾರಿ ದರ್ಶನ್

ಮಂಗಳೂರು, ಡಿ.15: ಸರ್ವ ಧರ್ಮದವರು ಪರಸ್ಪರ ಸಂತಸವನ್ನು ಹಂಚಿದರೆ ಜಾತಿ, ಭೇದ ಮರೆತು ಸೌಹಾರ್ದದಿಂದ ಜೀವನ ನಡೆಸಲು ಸಾಧ್ಯ ಎಂದು ದ.ಕ. ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಅಭಿಪ್ರಾಯಿಸಿದ್ದಾರೆ. ಸಂತ ಮದರ್ ತೆರೆಸಾ ವಿಚಾರ ವೇದಿಕೆ, ಕೆಥ

16 Dec 2025 6:52 am
ಕರ್ನಾಟಕದ ಸಂಸದರು ಏನು ಮಾಡುತ್ತಿದ್ದಾರೆ?

ಕರ್ನಾಟಕದ ಬಗ್ಗೆ ಕೇಂದ್ರ ಸರಕಾರ ಮಲತಾಯಿ ಧೋರಣೆಯನ್ನು ಅನುಸರಿಸುತ್ತಲೇ ಇದೆ. ಮೊದಲಿನಿಂದಲೂ ಇದು ನಡೆಯುತ್ತಿದ್ದರೂ ಕಳೆದ ಹನ್ನೊಂದು ವರ್ಷಗಳಿಂದ ಈ ತಾರತಮ್ಯ ನೀತಿ ತೀವ್ರಗೊಂಡಿದೆ. ಕೃಷ್ಣಾ ಮೇಲ್ದಂಡೆ ಯೋಜನೆ, ಮಹಾದಾಯಿ ಯೋಜ

16 Dec 2025 6:42 am
ಕುಲಪತಿ ವಜಾಕ್ಕೆ ಆಗ್ರಹಿಸಿ ತೇಝ್‌ ಪುರ ವಿ.ವಿ.ಯ ಸಿಬ್ಬಂದಿ, ವಿದ್ಯಾರ್ಥಿಗಳಿಂದ ಉಪವಾಸ ಮುಷ್ಕರ

ತೇಝ್‌ಪುರ, ಡಿ. 15: ಹಣಕಾಸು ಅವ್ಯವಹಾರದ ಆರೋಪದ ಕುರಿತಂತೆ ತೇಝ್‌ಪುರ ವಿಶ್ವವಿದ್ಯಾನಿಲಯದ ಕುಲಪತಿ ಶಂಭು ನಾಥ್ ಸಿಂಗ್ ಅವರನ್ನು ಕೂಡಲೇ ವಜಾಗೊಳಿಸುವುದು ಸೇರಿದಂತೆ ತಾವು ಎತ್ತಿದ ಸಮಸ್ಯೆಗಳ ಕುರಿತು ಶಿಕ್ಷಣ ಸಚಿವಾಲಯ (ಎಂಒಇ) ದ

16 Dec 2025 12:39 am
ಕಾಂಗ್ರೆಸ್‌ ನ ‘ಮತಗಳ್ಳತನ’ ಆರೋಪದಿಂದ ಅಂತರ ಕಾಯ್ದುಕೊಂಡು ಉಮರ್ ಅಬ್ದುಲ್ಲಾ

ಶ್ರೀನಗರ, ಡಿ. 15: ಕಾಂಗ್ರೆಸ್‌ ನ ‘ಮತಗಳ್ಳತನ’ದ ಆರೋಪದಿಂದ ಅಂತರ ಕಾಯ್ದುಕೊಂಡಿರುವ ಜಮ್ಮು ಹಾಗೂ ಕಾಶ್ಮೀರದ ಮುಖ್ಯಮಂತ್ರಿ ಉಮರ್ ಅಬ್ದುಲಾ, ಇದಕ್ಕೂ ಇಂಡಿಯಾ ಬಣಕ್ಕೂ ಯಾವುದೇ ಸಂಬಂಧ ಇಲ್ಲ ಎಂದು ಸೋಮವಾರ ಹೇಳಿದ್ದಾರೆ. ಹೊಸದಿಲ್

16 Dec 2025 12:35 am
Punjab | ಹಲವು ಶಾಲೆಗಳಿಗೆ ಬಾಂಬ್ ಬೆದರಿಕೆ

ಜಲಂಧರ್(ಪಂಜಾಬ್), ಡಿ. 15: ಇಲ್ಲಿನ ಹಲವು ಶಾಲೆಗಳು ಸೋಮವಾರ ಬಾಂಬ್ ಬೆದರಿಕೆಯ ಇಮೇಲ್ ಸ್ವೀಕರಿಸಿವೆ. ಈ ಹಿನ್ನೆಲೆಯಲ್ಲಿ ಮಕ್ಕಳನ್ನು ಶಾಲೆಗಳಿಂದ ತೆರವುಗೊಳಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ‘‘ವಿದ್ಯುತ್ ಪೂರೈಕೆಯ

16 Dec 2025 12:31 am
Messi ಭೇಟಿ ವೇಳೆ ಸಾಲ್ಟ್ ಲೇಕ್ ಕ್ರೀಡಾಂಗಣಲ್ಲಿ ದಾಂಧಲೆ | CBI, EDಯಿಂದ ತನಿಖೆ ಕೋರಿ ಕಲ್ಕತಾ ಹೈಕೋರ್ಟ್‌ ಗೆ PIL

ಕೋಲ್ಕತಾ, ಡಿ. 15: ಸಾಲ್ಟ್ ಲೇಕ್ ಸ್ಟೇಡಿಯನಲ್ಲಿ ನಡೆದ ದಾಂಧಲೆಯ ತನಿಖೆಗೆ ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಅಸೀಮ್ ಕುಮಾರ್ ರಾಯ್ ನೇತೃತ್ವದ ತನಿಖಾ ಸಮಿತಿ ರೂಪಿಸುವ ಪಶ್ಚಿಮ ಬಂಗಾಳ ಸರಕಾರದ ನಿರ್ಧಾರ ಪ್ರಶ್ನಿಸಿ ಕೋಲ

16 Dec 2025 12:27 am
ಸೋನಮ್ ವಾಂಗ್ಚುಕ್ ಬಂಧನ ಪ್ರಶ್ನಿಸಿ ಅರ್ಜಿ; ವಿಚಾರಣೆ ಜ. 7ಕ್ಕೆ ಮುಂದೂಡಿಕೆ

ಹೊಸದಿಲ್ಲಿ, ಡಿ. 15: ರಾಷ್ಟ್ರೀಯ ಭದ್ರತಾ ಕಾಯ್ದೆ ಅಡಿಯಲ್ಲಿ ಸೋನಮ್ ವಾಂಗ್ಚುಕ್ ಅವರ ಬಂಧನ ಪ್ರಶ್ನಿಸಿ ಅವರ ಪತ್ನಿ ಗೀತಾಂಜಲಿ ಜೆ. ಆಂಗ್ಮೋ ಸಲ್ಲಿಸಿದ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಸೋಮವಾರ ಜನವರಿ 7ಕ್ಕೆ ಮುಂದೂಡಿದ

16 Dec 2025 12:21 am
Malappuram | ‘ಮಹಿಳೆಯರು ಗಂಡಂದಿರ ಜೊತೆ ಮಲಗಲು ಮಾತ್ರ’; ಚುನಾವಣೆ ಗೆದ್ದ ಬಳಿಕ CPM ನಾಯಕನ ಸ್ತ್ರೀದ್ವೇಷ ಭಾಷಣ ಆರೋಪ!

ಕೊಚ್ಚಿ: ಕೇರಳದ ಮಲಪ್ಪುರಂ ಜಿಲ್ಲೆಯ ತೆನ್ನೆಲಾ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ 47 ಮತಗಳ ಅಂತರದಿಂದ ಜಯ ಸಾಧಿಸಿದ ಸಿಪಿಎಂ ನಾಯಕ ಸಯೀದ್ ಅಲಿ ಮಜೀದ್ ಅವರ ವಿಜಯೋತ್ಸವ ಭಾಷಣ ಸ್ತ್ರೀದ್ವೇಷದ ಹೇಳಿಕೆಗಳ ಹಿನ್ನೆಲೆಯಲ್ಲಿ ತೀವ್ರ ವ

16 Dec 2025 12:17 am
ಸುರತ್ಕಲ್ | ಮನೆಗೆ ನುಗ್ಗಿ ನಗ-ನಗದು ಕಳವು ಪ್ರಕರಣ : ಮೂವರು ಆರೋಪಿಗಳ ಬಂಧನ

ಸುರತ್ಕಲ್, ಡಿ.15: ಇಲ್ಲಿನ ಮುಕ್ಕ ಮಿತ್ರಪಟ್ನದ ವೃದ್ಧೆ ಜಲಜಾ ಎಂಬವರ ಮನೆಗೆ ಡಿ.3ರಂದು ನುಗ್ಗಿ ಚಿನ್ನಾಭರಣ, ನಗದು ಕಳವುಗೈದ ಪ್ರಕರಣಕ್ಕೆ ಸಂಬಂಧಿಸಿ ಮೂವರು ಆರೋಪಿಗಳನ್ನು ಸುರತ್ಕಲ್ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಸು

15 Dec 2025 11:53 pm
ಇರಾಕ್ ಚುನಾವಣಾ ಫಲಿತಾಂಶಕ್ಕೆ ಸುಪ್ರೀಂ ಫೆಡರಲ್ ಕೋರ್ಟ್ ಅನುಮೋದನೆ

ಬಗ್ದಾದ್, ಡಿ.15: ಇರಾಕಿನಲ್ಲಿ ಕಳೆದ ತಿಂಗಳು ನಡೆದ ಸಂಸದೀಯ ಚುನಾವಣೆಯ ಫಲಿತಾಂಶವನ್ನು ಸುಪ್ರೀಂ ಫೆಡರಲ್ ನ್ಯಾಯಾಲಯ ಅನುಮೋದಿಸಿದ್ದು ಉಸ್ತುವಾರಿ ಪ್ರಧಾನಿ ಮುಹಮ್ಮದ್ ಶಿಯಾ ಅಲ್-ಸುಡಾನಿ ಅವರ ಪಕ್ಷವು ಅತೀ ಹೆಚ್ಚಿನ ಸ್ಥಾನಗಳಲ

15 Dec 2025 11:50 pm
ಹಾವೇರಿ | ಕರ್ತವ್ಯ ಲೋಪ ಆರೋಪ : ಸರ್ಕಲ್ ಇನ್‌ಸ್ಪೆಕ್ಟರ್ ಸಹಿತ ಇಬ್ಬರ ಅಮಾನತು

ಹಾವೇರಿ, ಡಿ.15: ಶಾಲಾ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಪೋಷಕರು ಹಾಗೂ ಸಾರ್ವಜನಿಕರಿಂದ ಶಿಕ್ಷಕನಿಗೆ ಚಪ್ಪಲಿ ಹಾರ ಹಾಕಿ ಹಲ್ಲೆ ನಡೆಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ತವ್ಯ ಲೋಪದಡಿ ಜಿಲ್ಲೆಯ

15 Dec 2025 11:46 pm
ನೇಟೋ ಗುರಿಯನ್ನು ಕೈಬಿಡಲು ಉಕ್ರೇನ್ ಸಿದ್ಧ: ಝೆಲೆನ್‍ಸ್ಕಿ

ಬರ್ಲಿನ್, ಡಿ.15: ರಶ್ಯದೊಂದಿಗಿನ ಯುದ್ಧವನ್ನು ಕೊನೆಗೊಳಿಸುವ ನಿಟ್ಟಿನಲ್ಲಿ ಅಮೆರಿಕಾದ ಪ್ರತಿನಿಧಿಯೊಂದಿಗೆ ಬರ್ಲಿನ್‍ನಲ್ಲಿ ಐದು ಗಂಟೆ ಮಾತುಕತೆ ನಡೆಸಿದ ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಝೆಲೆನ್‍ಸ್ಕಿ, ನೇಟೋ ಮಿಲಿಟರಿ ಒಕ

15 Dec 2025 11:45 pm
ಬೆನಿನ್‍ ನಲ್ಲಿ ಮಿಲಿಟರಿ ದಂಗೆ | ಅಧ್ಯಕ್ಷರ ಪದಚ್ಯುತಿ

ಸರಕಾರದ ವಿಸರ್ಜನೆ: ಯೋಧರ ಗುಂಪು ಘೋಷಣೆ

15 Dec 2025 11:42 pm
ಬೆನಿನ್‍ | ದಂಗೆ ವಿಫಲವಾಗಿದೆ: ಆಂತರಿಕ ಸಚಿವರ ಹೇಳಿಕೆ

ಪೋರ್ಟೋ ನೊವೊ, ಡಿ.15: ಬೆನಿನ್‍ ನಲ್ಲಿ ಘೋಷಿಸಲಾದ ದಂಗೆಯನ್ನು ವಿಫಲಗೊಳಿಸಲಾಗಿದೆ ಎಂದು ಆಂತರಿಕ ಸಚಿವ ಅಲಾಸೆನ್ ಸೆಯಿದೊವ್ `ಫೇಸ್‍ಬುಕ್'ನಲ್ಲಿ ಪೋಸ್ಟ್ ಮಾಡಿರುವ ವೀಡಿಯೊದಲ್ಲಿ ಹೇಳಿದ್ದಾರೆ. ಸೈನಿಕರ ಒಂದು ಸಣ್ಣ ಗುಂಪು ರಾಷ್

15 Dec 2025 11:41 pm
ಗ್ರೀಕ್ ದ್ವೀಪದ ಬಳಿ ವಲಸಿಗರ ದೋಣಿ ಮುಳುಗಿ 18 ಸಾವು

ಅಥೆನ್ಸ್, ಡಿ.15: ಗಾಳಿ ತುಂಬ ಬಹುದಾದ ದೋಣಿಯಲ್ಲಿ ಮೆಡಿಟರೇನಿಯನ್ ಸಮುದ್ರವನ್ನು ದಾಟಲು ಪ್ರಯತ್ನಿಸುತ್ತಿದ್ದ ಕನಿಷ್ಠ 18 ಮಂದಿ ವಲಸಿಗರು ದಕ್ಷಿಣ ಗ್ರೀಕ್‍ನ ಕ್ರೀಟ್ ದ್ವೀಪದ ಬಳಿ ದೋಣಿ ಮುಳುಗಿದಾಗ ಸಾವನ್ನಪ್ಪಿದ್ದಾರೆ ಎಂದು

15 Dec 2025 11:38 pm
ಹಾಲಿವುಡ್ ನಿರ್ದೇಶಕ ರೀನರ್, ಪತ್ನಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ

ನ್ಯೂಯಾರ್ಕ್, ಡಿ.15: ಖ್ಯಾತ ಹಾಲಿವುಡ್ ನಿರ್ದೇಶಕ ರಾಬ್ ರೀನರ್ ಮತ್ತು ಅವರ ಪತ್ನಿ ಮಿಶೆಲ್ ರೀನರ್ ಅವರ ಮೃತದೇಹ ಕತ್ತುಸೀಳಿದ ಸ್ಥಿತಿಯಲ್ಲಿ ಲಾಸ್‍ಏಂಜಲೀಸ್‍ ನ ಮನೆಯಲ್ಲಿ ಪತ್ತೆಯಾಗಿರುವುದಾಗಿ ವರದಿಯಾಗಿದೆ. `ವೆನ್ ಹ್ಯಾರಿ ಮ

15 Dec 2025 11:36 pm
Australia | ಗುಂಡಿನ ದಾಳಿಯ ವೇಳೆ ಸಾಹಸ ಮೆರೆದ ಅಹ್ಮದ್‍ ಗೆ 1 ಲಕ್ಷ ಡಾಲರ್ ಬಹುಮಾನ

ವಾಷಿಂಗ್ಟನ್, ಡಿ.15: ಬೋಂಡಿ ಬೀಚ್‍ ನಲ್ಲಿ ಜನರ ಮೇಲೆ ಗುಂಡು ಹಾರಿಸುತ್ತಿದ್ದ ಶೂಟರ್‍ ನನ್ನು ಪ್ರಾಣದ ಹಂಗು ತೊರೆದು ಮಣಿಸಿದ ಹಣ್ಣಿನ ವ್ಯಾಪಾರಿ ಅಹ್ಮದ್ ಅಲ್ ಅಹ್ಮದ್‍ಗೆ ಅಮೆರಿಕಾದ ಕೋಟ್ಯಾಧಿಪತಿ, ಖಾಸಗಿ ಹೂಡಿಕೆ ಸಂಸ್ಥೆಯ ಮ್

15 Dec 2025 11:27 pm
ಒಳ ಮೀಸಲಾತಿ ಜಾರಿಗಾಗಿ ಡಿ.17ರಂದು ಬೆಳಗಾವಿ ಚಲೋ ಹೋರಾಟ: ನರಸಪ್ಪ ದಂಡೋರ

ರಾಯಚೂರು: ಮಾದಿಗ ಸಮಾಜಕ್ಕೆ ಒಳ ಮೀಸಲಾತಿ ಪೂರ್ಣ ಪ್ರಮಾಣ ಜಾರಿಗೆ ಆಗ್ರಹಿಸಿ ಮಾದಿಗ ದಂಡೋರ ಮೀಸಲಾತಿ ಹೋರಾಟ ಸಮಿತಿಯಿಂದ ಡಿಸೆಂಬರ್ 17 ರಂದು ಬೆಳಗಾವಿ ಚಲೋ ಹಾಗೂ ಅಮರಣಾಂತ ಉಪವಾಸ ಸತ್ಯಾಗ್ರಹ ನಡೆಯಲಿದೆ ಎಂದು ಮಾದಿಗ ದಂಡೋರ ಮೀ

15 Dec 2025 11:26 pm
ಲೋಕಾಯುಕ್ತ ವಿಶೇಷ ಸಾರ್ವಜನಿಕ ಅಭಿಯೋಜಕರಾಗಿ ಮಲ್ಲಿನಾಥ ಎಸ್ ಹಿರೇಮಠ ನೇಮಕ

ರಾಯಚೂರು ಡಿ15: ರಾಯಚೂರು ಜಿಲ್ಲಾ ಲೋಕಾಯುಕ್ತ ವಿಶೇಷ ಸಾರ್ವಜನಿಕ ಅಭಿಯೋಜಕರಾಗಿ ಮಲ್ಲಿನಾಥ ಎಸ್ ಹಿರೇಮಠ ಅವರನ್ನು ನೇಮಿಸಿ ಕರ್ನಾಟಕ ಲೋಕಾಯುಕ್ತ ನಿಬಂಧಕರು ಆದೇಶ ಹೊರಡಿಸಿದ್ದಾರೆ. ಇಂಧೂದರ ಎಂ ಪಾಟೀಲ್ ಅವರನ್ನು ಕರ್ತವ್ಯದಿಂ

15 Dec 2025 11:22 pm
ನ್ಯೂಝಿಲ್ಯಾಂಡ್: ಅತ್ಯಾಚಾರ ಆರೋಪಿ ಭಾರತೀಯ ಮೂಲದ ಚಾಲಕನಿಗೆ ಜೈಲು

ವೆಲ್ಲಿಂಗ್ಟನ್, ಡಿ.7: ನ್ಯೂಝಿಲ್ಯಾಂಡ್‍ ನಲ್ಲಿ ಪ್ರಯಾಣಿಸುತ್ತಿದ್ದ ಯುವತಿಯ ಮೇಲೆ ಅತ್ಯಾಚಾರ ನಡೆಸಿದ ಪ್ರಕರಣದಲ್ಲಿ ಭಾರತೀಯ ಮೂಲದ ಉಬೆರ್ ಚಾಲಕ ಸತ್ವಿಂದರ್ ಸಿಂಗ್‍ ಗೆ 7 ವರ್ಷ ಎರಡು ತಿಂಗಳು ಜೈಲುಶಿಕ್ಷೆ ವಿಧಿಸಲಾಗಿದೆ. 2023

15 Dec 2025 11:21 pm
ಪಡುಬಿದ್ರಿ | ವೇಶ್ಯಾವಾಟಿಕೆ ನಡೆಸುತ್ತಿದ್ದ ಆರೋಪ : ಇಬ್ಬರು ಆರೋಪಿಗಳ ಬಂಧನ

ಪಡುಬಿದ್ರಿ, ಡಿ.15: ಇಲ್ಲಿಗೆ ಸಮೀಪದ ಮಹಾದೇವಿ ಟೂರಿಸ್ಟ್ ಹೋಮ್ ಎಂಬ ಕಟ್ಟಡದಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಇಬ್ಬರು ಆರೋಪಿಗಳನ್ನು ಪಡುಬಿದ್ರೆ ಪೊಲೀಸರು ಡಿ.14ರಂದು ಬಂಧಿಸಿದ್ದಾರೆ. ಯತಿರಾಜ್ ಶೆಟ್ಟಿ ಪೊಲ್ಯ ಮತ್ತು ನವೀ

15 Dec 2025 11:19 pm
ಕಲಬುರಗಿ| ಸೆಪ್ಸಿಸ್ ಸೋಂಕು ಮೂಕ ಕೊಲೆಗಾರ: ಡಾ.ಶರಣಬಸಪ್ಪ ಹರವಾಳ

ಕಲಬುರಗಿ: ಸೆಪ್ಸಿಸ್ ಎಂದರೆ ನಿಮ್ಮ ದೇಹದ ಅತಿಯಾದ ಮತ್ತು ಜೀವಕ್ಕೆ ಅಪಾಯಕಾರಿಯಾದ ಪ್ರತಿಕ್ರಿಯೆಯಾಗಿದ್ದು, ಇದು ಸೋಂಕಿನಿಂದ ಉಂಟಾಗುತ್ತದೆ. ಇದನ್ನು ಮೂಕ ಕೊಲೆಗಾರ ಎಂದು ಕರೆಯಲಾಗುತ್ತದೆ ಎಂದು ಹೈದ್ರಾಬಾದ್ ಕರ್ನಾಟಕ ಶಿಕ್

15 Dec 2025 11:18 pm
ಚೀನಾ ಗಡಿಯಲ್ಲಿ ಯುದ್ಧಭೂಮಿ ಪ್ರವಾಸೋದ್ಯಮಕ್ಕಾಗಿ ಚೋ ಲಾ ಮತ್ತು ಡೋಕ್ಲಾಮ್ ಪಾಸ್‌ ಗಳನ್ನು ತೆರೆದ ಭಾರತ

ಗುವಾಹಟಿ,ಡಿ.15: ಭಾರತವು ಸೋಮವಾರ ಸಿಕ್ಕಿಮ್‌ನಲ್ಲಿ ಐತಿಹಾಸಿಕ ಚೋ ಲಾ ಮತ್ತು ಡೋಕ್ಲಾಮ್ ಪಾಸ್‌ಗಳನ್ನು (ಕಣಿವೆ ಮಾರ್ಗ) ತೆರೆಯುವ ಮೂಲಕ ‘ರಣಭೂಮಿ ದರ್ಶನ’ ಉಪಕ್ರಮದಡಿ ಚೀನಾ ಗಡಿಯಲ್ಲಿ ಯುದ್ಧಭೂಮಿ ಪ್ರವಾಸೋದ್ಯಮಕ್ಕೆ ಔಪಚಾರಿಕ

15 Dec 2025 11:15 pm
ಕಲಬುರಗಿ| ಶರಣಬಸವ ವಿಶ್ವವಿದ್ಯಾಲಯದಲ್ಲಿ ಪದವಿ ಪ್ರದಾನ ಸಮಾರಂಭ

ಕಲಬುರಗಿ: ಶರಣಬಸವ ವಿಶ್ವವಿದ್ಯಾಲಯದ 7ನೇ ಘಟಿಕೋತ್ಸವ ನಿಮಿತ್ತ ಪೂಜ್ಯ ಡಾ.ಶರಣಬಸಪ್ಪ ಅಪ್ಪ ಅನುಭವ ಮಂಟಪದಲ್ಲಿ ವಿವಿಯ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಸಮಾರಂಭ ನಡೆಯಿತು. ಕಾರ್ಯಕ್ರಮದ ಘಟಿಕೋತ್ಸವದಲ್ಲಿ ಪದವಿ ಪಡೆಯಲು ವಂಚ

15 Dec 2025 11:12 pm
ಕಲಬುರಗಿ| ಬಹುಭಾಷಾ ನಾಟಕೋತ್ಸವ ಸಮಾರೋಪ ಸಮಾರಂಭ

ಕಲಬುರಗಿ: ರಂಗಾಯಣ ಕಲಬುರಗಿ ವತಿಯಿಂದ ಡಾ.ಎಸ್.ಎಂ.ಪಂಡಿತ್ ರಂಗಮಂದಿರದಲ್ಲಿ ಕಳೆದ ನಾಲ್ಕು ದಿನಗಳಿಂದ ನಡೆಯುತ್ತಿರುವ ಬಹುಭಾಷಾ ನಾಟಕೋತ್ಸವದ ಸಮಾರೋಪ ಸಮಾರಂಭ ನಡೆಯಿತು.  ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಕೇಂದ

15 Dec 2025 11:04 pm
Bihar | ಕಾರ್ಯಕ್ರಮದಲ್ಲಿ ವೈದ್ಯೆಯ ಹಿಜಾಬ್ ಎಳೆದ CM ನಿತೀಶ್ ಕುಮಾರ್; ವಿಡಿಯೋ ವೈರಲ್

ವಿರೋಧ ಪಕ್ಷಗಳಿಂದ ತೀವ್ರ ಖಂಡನೆ; ನೀಚ ಕೃತ್ಯ ಎಂದ ಕಾಂಗ್ರೆಸ್

15 Dec 2025 11:01 pm
Dileep ಚಿತ್ರದ ಪೋಸ್ಟರ್ ಹಂಚಿಕೊಂಡ ಮೋಹನ್ ಲಾಲ್‌ ಗೆ ಡಬ್ಬಿಂಗ್ ಕಲಾವಿದೆ ಭಾಗ್ಯಲಕ್ಷ್ಮಿ ತರಾಟೆ

ತಿರುವನಂತಪುರ,ಡಿ.15: ನಟಿಯ ಅಪಹರಣ ಮತ್ತು ಅತ್ಯಾಚಾರ ಪ್ರಕರಣದಲ್ಲಿ ತೀರ್ಪು ಹೊರಬಿದ್ದ ಬಳಿಕ ‘ಭಾ ಭಾ ಬಾ’ ಚಿತ್ರದ ಪೋಸ್ಟರ್ ಹಂಚಿಕೊಂಡಿದ್ದಕ್ಕಾಗಿ ಮಲಯಾಳಂ ನಟ ಮೋಹನಲಾಲ್ ವಿರುದ್ಧ ಕಿಡಿ ಕಾರಿರುವ ಖ್ಯಾತ ಡಬ್ಬಿಂಗ್ ಕಲಾವಿದೆ

15 Dec 2025 10:48 pm
ಬೀದರ್| ಬಸವಕಲ್ಯಾಣದಲ್ಲಿ ಕುರ್‌ಆನ್‌ ಪ್ರವಚನ ಕಾರ್ಯಕ್ರಮ

ಬೀದರ್ : ತಂದೆ ತಾಯಿ, ಸಹೋದರ, ಸಹೋದರಿ, ನೆರೆಹೊರೆಯವರು, ಸಂಬಂಧಿಕರೂಂದಿಗೆ ನಮ್ಮ ಸಂಬಂಧ ಚೆನ್ನಾಗಿದ್ದರೆ ಮೆಡಿಷನ್ ಕಡಿಮೆ ಮಾಡಬಹುದು. ಜಗತ್ತಿನಲ್ಲಿ ಅತ್ಯಂತ ಬೆಲೆಬಾಳುವ ವಸ್ತು ಅಂದರೆ ಅದು ಪ್ರೀತಿ. ಎಲ್ಲರನ್ನೂ ಪ್ರೀತಿಯಿಂದ

15 Dec 2025 10:45 pm
ತ್ರಿರಾಷ್ಟ್ರ ಪ್ರವಾಸ ಕೈಗೊಂಡ ಪ್ರಧಾನಿ ನರೇಂದ್ರ ಮೋದಿ

ಹೊಸದಿಲ್ಲಿ,ಡಿ.15: ಪ್ರಧಾನಿ ನರೇಂದ್ರ ಮೋದಿಯವರು ಸೋಮವಾರ ಜೋರ್ಡಾನ್, ಇಥಿಯೋಪಿಯಾ ಮತ್ತು ಒಮಾನ್‌ಗೆ ತ್ರಿರಾಷ್ಟ್ರ ಪ್ರಯಾಣವನ್ನು ಕೈಗೊಂಡಿದ್ದಾರೆ. ಪಶ್ಚಿಮ ಏಷ್ಯಾ ಮತ್ತು ಆಫ್ರಿಕಾದ ಪ್ರಮುಖ ಪಾಲುದಾರರೊಂದಿಗೆ ದ್ವಿಪಕ್ಷೀಯ

15 Dec 2025 10:45 pm
ಮೂಡಬಿದಿರೆ | ಡಿ.16ರಂದು ವಿಶೇಷ ಉಪನ್ಯಾಸ

ಮೂಡಬಿದಿರೆ: ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು, ಚಕೋರ ಸಾಹಿತ್ಯ ವಿಚಾರ ವೇದಿಕೆ ದಕ್ಷಿಣ ಕನ್ನಡ ಜಿಲ್ಲೆ, ಮೂಡಬಿದ್ರೆ ಶ್ರೀಮಹಾವೀರ ಪದವಿ ಪೂರ್ವ ಕಾಲೇಜು ಇವುಗಳ ಸಹಯೋಗದೊಂದಿಗೆ ಕುವೆಂಪು ನಾಟಕಗಳ ವಸ್ತು ಮತ್ತು ಆಕೃತಿ ಕ

15 Dec 2025 10:35 pm
ಕಲಬುರಗಿ| ಕಸದ ರಾಶಿಗೆ ಬೆಂಕಿ: ತಪ್ಪಿದ ಭಾರೀ ಅನಾಹುತ

ಯಲಬುರ್ಗಾ: ಪಟ್ಟಣದ ಪೋಸ್ಟ್ ಆಫೀಸ್ ಹಿಂಭಾಗದಲ್ಲಿ ಕೆಇಬಿ–ಕೆಪಿಟಿಸಿಎಲ್ 110 ಕೆವಿ ಸ್ಟೇಷನ್ ಎಡಗಡೆ ಕಸದ ರಾಶಿಗೆ ಬೆಂಕಿ ತಗುಲಿ ಭಾರೀ ಅನಾಹುತವೊಂದು ತಪ್ಪಿದೆ.  ಕಸದ ರಾಶಿಗೆ ಸಣ್ಣ ಕಿಡಿ ಬಿದ್ದು ಕ್ಷಣಾರ್ಧದಲ್ಲಿ ದೊಡ್ಡ ಪ್ರಮ

15 Dec 2025 10:35 pm
ಮೆಸ್ಸಿಗೆ ಟಿ-20 ವಿಶ್ವಕಪ್ ಟಿಕೆಟ್, ಜೆರ್ಸಿ, ಬ್ಯಾಟ್ ಉಡುಗೊರೆ ನೀಡಿದ ಜಯ್ ಶಾ

ಹೊಸದಿಲ್ಲಿ, ಡಿ.15: ಐಸಿಸಿ ಅಧ್ಯಕ್ಷ ಜಯ್ ಶಾ ಅರ್ಜೆಂಟೀನದ ಫುಟ್ಬಾಲ್ ಐಕಾನ್ ಲಿಯೊನೆಲ್ ಮೆಸ್ಸಿಗೆ ಭಾರತ ಹಾಗೂ ಅಮೆರಿಕ ನಡುವೆ ನಡೆಯಲಿರುವ 2026ರ ಆವೃತ್ತಿಯ ಪುರುಷರ ಟಿ-20 ಕ್ರಿಕೆಟ್ ವಿಶ್ವಕಪ್ ಪಂದ್ಯದ ಟಿಕೆಟ್, ಟೀಮ್ ಇಂಡಿಯಾದ ಜೆ

15 Dec 2025 10:35 pm
ಮೂರು ದಿನಗಳ ಭಾರತ ಪ್ರವಾಸ ಅಂತ್ಯಗೊಳಿಸಿದ ಲಿಯೊನೆಲ್ Messi

ಪ್ರತಿಕೂಲ ಹವಾಮಾನದಿಂದಾಗಿ ತಡವಾಗಿ ದಿಲ್ಲಿ ತಲುಪಿದ ಅರ್ಜೆಂಟೀನದ ಆಟಗಾರ

15 Dec 2025 10:29 pm
ಆಫ್ರಿಕನ್ ಯೂತ್ ಚೆಸ್ ಚಾಂಪಿಯನ್‌ಶಿಪ್ : ಮಂಗಳೂರು ಮೂಲದ ಸನಾ ಕಯ್ಯಾರ್ ಚಾಂಪಿಯನ್

ಮಂಗಳೂರು, ಡಿ.15: ಉಗಾಂಡಾವನ್ನು ಪ್ರತಿನಿಧಿಸುತ್ತಿರುವ ಮಂಗಳೂರು ಮೂಲದ ಯುವ ಚೆಸ್ ಪ್ರತಿಭೆ ಸನಾ ಓಂಪ್ರಕಾಶ್ ಕಯ್ಯಾರ್, ಡಿ. 7 ರಿಂದ 13, 2025 ರವರೆಗೆ ಜಿಂಬಾಬೈಯ ಹರಾರೆಯಲ್ಲಿ ನಡೆದ ಆಫ್ರಿಕನ್ ಯೂತ್ ಚೆಸ್ ಚಾಂಪಿಯನ್‌ಶಿಫ್‌ನ ಅಂಡರ್-18

15 Dec 2025 10:25 pm
ವಿಟ್ಲ | ಪೊಲೀಸ್ ಇಲಾಖೆ, ʼಡಿ' ಗ್ರೂಪ್ ವತಿಯಿಂದ ಮಾದಕ ವ್ಯಸನ ಸಮಾಜಕ್ಕಾಗಿ ಜನ ಜಾಗೃತಿ ಜಾಥಾ

ವಿಟ್ಲ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಉಪ ವಿಭಾಗ ವಿಟ್ಲ ಪೊಲೀಸ್ ಠಾಣೆ ಹಾಗೂ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ವಿಟ್ಲ ʼಡಿʼ ಗ್ರೂಪ್ ವತಿಯಿಂದ ವಿಟ್ಲದಲ್ಲಿ ಮಾದಕ ವ್ಯಸನ ಮುಕ್ತ ಸಮಾಜಕ್ಕಾಗಿ ಜನ ಜಾಗೃತಿ ಜಾಥಾ ಹಾಗ

15 Dec 2025 10:17 pm
ಕೊಪ್ಪಳ| ಹಸುವಿನ ಕಾಲು ಕತ್ತರಿಸಿದ ಆರೋಪಿ ವಿರುದ್ಧ ಪ್ರಕರಣ ದಾಖಲು

ಕೊಪ್ಪಳ: ಹೊಲಕ್ಕೆ ಮೇಯಲು ಬಂದ ಹಸುವಿನ ಕಾಲು ಕತ್ತರಿಸಿದ ಆರೋಪಿ ವಿರುದ್ಧ  ಕೊಪ್ಪಳ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.  ನಿಂಗಲಬಂಡಿ ಗ್ರಾಮದ ರಮೇಶಪ್ಪ ಹಡಪದ ವಿರುದ್ಧ ಪ್ರಕರಣ ದಾಖಲಾಗಿದೆ.   ಮಾಟರಂಗಿ ಗ್ರಾಮದ

15 Dec 2025 10:15 pm
ಉಡುಪಿ | ಡಿ.17ರಂದು ವಿಶೇಷ ಉಪನ್ಯಾಸ

ಉಡುಪಿ, ಡಿ.15: ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು, ಚಕೋರ ಸಾಹಿತ್ಯ ವಿಚಾರ ವೇದಿಕೆ ಉಡುಪಿ ಜಿಲ್ಲೆ, ಉಡುಪಿ ಕ್ರಿಶ್ಚಿಯನ್ ಪದವಿ ಪೂರ್ವ ಕಾಲೇಜು ಇವುಗಳ ಸಹಯೋಗದೊಂದಿಗೆ ಕುವೆಂಪು ಅವರ ವಿಚಾರ ಸಾಹಿತ್ಯ ವಿಶೇಷ ಉಪನ್ಯಾಸ ಕಾರ್ಯ

15 Dec 2025 10:14 pm
ಉಡುಪಿ | ವಾರಸುದಾರರಿಗೆ ಸೂಚನೆ

ಉಡುಪಿ, ಡಿ.15: ಉಡುಪಿ ತಾಲೂಕು ಮೂಡನಿಡಂಬೂರು ಗ್ರಾಮದ ಅಂಬಲಪಾಡಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಗಿಡ-ಗಂಟಿಗಳು ಬೆಳೆದಿರುವ ಖಾಲಿ ಜಾಗದಲ್ಲಿ ಡಿ.12ರಂದು ಅಂದಾಜು 40-50 ವರ್ಷ ಪ್ರಾಯದ ಅಪರಿಚಿತ ಗಂಡಸಿನ ಮೃತದೇಹವು ಕೊಳೆತು ಅಸ್ಥಿ ಪಂಜ

15 Dec 2025 10:11 pm
2026ರ IPL ಆಟಗಾರರ ಹರಾಜು | ಅವಕಾಶದ ನಿರೀಕ್ಷೆಯಲ್ಲಿ ಮುಷ್ತಾಕ್ ಅಲಿ ಟ್ರೋಫಿ ಟೂರ್ನಿಯ ಅಗ್ರ ಐವರು ಆಟಗಾರರು

credit: sports.ndtv ಚೆನ್ನೈ, ಡಿ.15: ಕಳೆದ ಕೆಲವು ವರ್ಷಗಳಿಂದ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ(ಎಸ್‌ಎಂಎಟಿ)ಟೂರ್ನಿಯು ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್)ಹರಾಜಿಗಿಂತ ಮೊದಲು ಸಾಮರ್ಥ್ಯ ಪರೀಕ್ಷೆಯಾಗಿದ್ದು, ಈ ಬಾರಿಯ ಮಿನಿ ಹರಾಜು ಅಬುಧಾಬ

15 Dec 2025 10:06 pm
ಬ್ರಹ್ಮಾವರ | ರಿಕ್ಷಾ ಢಿಕ್ಕಿ: ಸ್ಕೂಟರ್ ಸವಾರ ಮೃತ್ಯು

ಬ್ರಹ್ಮಾವರ, ಡಿ.15: ರಿಕ್ಷಾವೊಂದು ಸ್ಕೂಟರಿಗೆ ಢಿಕ್ಕಿ ಹೊಡೆದ ಪರಿಣಾಮ ಸವಾರರೊಬ್ಬರು ಮೃತಪಟ್ಟ ಘಟನೆ ಹಾವಂಜೆ ಗ್ರಾಮದ ಮುಗ್ಗೇರಿ ಮಠ ಕ್ರಾಸ್ ಹತ್ತಿರ ಸೋಮವಾರ ಬೆಳಗ್ಗೆ ನಡೆದಿದೆ. ಮೃತರನ್ನು ಹಾವಂಜೆ ಗ್ರಾಮದ ಚಾರ್ಲಿ ಮಸ್ಕರೇನ

15 Dec 2025 10:05 pm
ಮಂಗಳೂರು ವಿ.ವಿ. ಸರಣಿ ಉಪನ್ಯಾಸ ಮಾಲಿಕೆ

ಮಂಗಳೂರು,ಡಿ.15: ಮಂಗಳೂರು ವಿಶ್ವವಿದ್ಯಾನಿಲಯ, ಎಸ್ವಿಪಿ. ಕನ್ನಡ ಅಧ್ಯಯನ ಸಂಸ್ಥೆಯ ವತಿಯಿಂದ ಪಂಪ ಪ್ರಶಸ್ತಿ ಪುರಸ್ಕೃತ ಪ್ರೊ. ಬಿ.ಎ. ವಿವೇಕ ರೈಅವರಿಂದ ಪಂಪನ ಆದಿಪುರಾಣ ಕಾವ್ಯದ ಬಗ್ಗೆ ಉಪನ್ಯಾಸ ಕಾರ್ಯಕ್ರಮ ಡಿಸೆಂಬರ್ 22, 23 ಮತ್ತ

15 Dec 2025 10:02 pm
ಮಂಗಳೂರು | ದಸಂಸದಿಂದ ಡಾ. ಅಂಬೇಡ್ಕರ್ ಪರಿನಿಬ್ಬಾಣ ದಿನಾಚರಣೆ

ಮಂಗಳೂರು, ಡಿ.15: ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ) ಸ್ವಾಭಿಮಾನಿ ಪ್ರೊ.ಬಿ. ಕೃಷ್ಣಪ್ಪ ಬಣ ಮಂಗಳೂರು ತಾಲೂಕು ಶಾಖೆ ವತಿಯಿಂದ ಸಂವಿಧಾನ ಶಿಲ್ಪಿಭಾರತ ರತ್ನ, ಬಾಬಾ ಸಾಹೇಬ್ ಅಂಬೇಡ್ಕರ್ ಅವರ 69ನೇಯ ಪರಿನಿಬ್ಬಾಣ ದಿನವನ್ನು ರವಿವಾರ ಆ

15 Dec 2025 9:57 pm
ಯೆಯ್ಯಾಡಿ | ಕಾರು ಢಿಕ್ಕಿ : ವ್ಯಕ್ತಿ ಮೃತ್ಯು

ಮಂಗಳೂರು, ಡಿ.15: ನಗರದ ಯೆಯ್ಯಾಡಿ ಎಂಬಲ್ಲಿ ರಸ್ತೆ ದಾಟುತ್ತಿದ್ದ ವೇಳೆ ಕಾರು ಢಿಕ್ಕಿ ಹೊಡೆದ ಪರಿಣಾಮ ರಸ್ತೆ ದಾಟುತ್ತಿದ್ದ ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ನಡೆದಿದೆ. ಯೆಯ್ಯಾಡಿಯ ನಿವಾಸಿ ಫೆಡ್ರಿಕ್ ಅಲ್ವಿನ್ ಫೆರ್ನಾಂಡಿಸ

15 Dec 2025 9:55 pm
ಮಂಜೊಟ್ಟಿ : ಹೆಲ್ಪಿಂಗ್ ಹ್ಯಾಂಡ್ಸ್ ನಿಂದ ರಕ್ತದಾನ ಶಿಬಿರ

ಅಡ್ಡೂರು, ಡಿ.15: ಹೆಲ್ಪಿಂಗ್ ಹ್ಯಾಂಡ್ಸ್ ಮಂಜೊಟ್ಟಿ ಹಾಗೂ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ ಇದರ ಜಂಟಿ ಆಶ್ರಯದಲ್ಲಿ ಅತ್ತಾವರ ಕೆಎಂಸಿ ಆಸ್ಪತ್ರೆಯ ರಕ್ತನಿಧಿಯ ಸಹಭಾಗಿತ್ವದಲ್ಲಿ ರಕ್ತದಾನ ಶಿಬಿರವು ರವಿವಾರ ಅಡ್ಡೂರು ಬದ್ರಿಯಾ

15 Dec 2025 9:50 pm