ಕಲಬುರಗಿ: ಆರೆಸ್ಸೆಸ್ ಚಟುವಟಿಕೆಗಳನ್ನು ಸರಕಾರಿ ಸ್ಥಳಗಳಲ್ಲಿ ನಿಷೇಧಿಸುವಂತೆ ಸಿಎಂ ಅವರಿಗೆ ಪತ್ರ ಬರೆದಿರುವ ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ಬೆಂಬಲಿಸಿ ರಾಷ್ಟ್ರೀಯ ಅಹಿಂದ ಸಂಘಟನೆಯ ವತಿಯಿಂದ ನಗರದಲ್ಲಿ ʼಆರೆಸ್ಸೆಸ್
49ನೇ ವಯಸ್ಸಿಗೆ ಕಾನೂನಿನಲ್ಲಿ ಸ್ನಾತಕೋತ್ತರ ಪಡೆದಿದ್ದ ನೂತನ ಸಿಜೆಐ!
ಬೀದರ್ : ನ.30 ರಂದು ಬೆಳಿಗ್ಗೆ 11:30 ಗಂಟೆಗೆ ನಗರದ ಗಣೇಶ್ ಮೈದಾನದಲ್ಲಿ ಜಿಲ್ಲಾ ಮಟ್ಟದ ಸ್ವಾಭಿಮಾನಿ ಮರಾಠ ಸಮಾವೇಶ ಹಮ್ಮಿಕೊಳ್ಳಲಾಗಿದ್ದು, ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರು ಉದ್ಘಾಟಕರಾಗಿ ಆಗಮಿಸುತ್ತಿದ್ದಾರೆ ಎಂದು ಪದ್ಮಾಕರ
ಬೆಂಗಳೂರು : ಸ್ಥಳೀಯ ಆರ್ಥಿಕ ವೇಗವರ್ಧಕ ಕಾರ್ಯಕ್ರಮ(ಲೀಪ್)ಅಡಿಯಲ್ಲಿ ಕಲಬುರಗಿಯಲ್ಲಿ ಹೊಸ ಉದ್ಯಮಶೀಲತಾ ಕೇಂದ್ರ ಪ್ರಾರಂಭಿಸುವುದಾಗಿ ಐಟಿ-ಬಿಟಿ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ
ಹೊಸದಿಲ್ಲಿ: ಕಳೆದ ಒಂದು ವರ್ಷದಲ್ಲಿ ವಂಚನೆಯಲ್ಲಿ ತೊಡಗಿದ್ದ 21 ಲಕ್ಷಕ್ಕೂ ಹೆಚ್ಚು ಮೊಬೈಲ್ ಸಂಖ್ಯೆಗಳು, ವಂಚನೆಯ ಸಂದೇಶಗಳನ್ನು ಕಳುಹಿಸುತ್ತಿದ್ದ ಒಂದು ಲಕ್ಷ ಸಂಸ್ಥೆಗಳ ವಿರುದ್ಧ ಕ್ರಮವನ್ನು ಕೈಗೊಂಡಿರುವುದಾಗಿ ಭಾರತೀಯ ದ
ಉಳ್ಳಾಲ: ಸೋಮೇಶ್ವರ ಪುರಸಭೆ ವ್ಯಾಪ್ತಿಯಲ್ಲಿ ವಿಪರೀತಗೊಂಡಿರುವ ನಾಯಿಗಳ ಕಾಟ ಮತ್ತದರ ಪರಿಹಾರದ ಬಗ್ಗೆ ಪುರಸಭೆ ಸಾಮಾನ್ಯ ಸಭೆಯಲ್ಲಿ ವ್ಯಾಪಕ ಚರ್ಚೆ ನಡೆಯಿತು. ಸೋಮೇಶ್ವರ ಪುರಸಭೆ ಅಧ್ಯಕ್ಷ ಕಮಲ ಅವರ ಅಧ್ಯಕ್ಷತೆಯಲ್ಲಿ ಸೋ
ಗುವಾಹಟಿ, ನ.24: ಭಾರತ ತಂಡದ ವಿರುದ್ಧ ಆಲ್ ರೌಂಡ್ ಪ್ರದರ್ಶನ ನೀಡಿದ ಮಾರ್ಕೊ ಜಾನ್ಸನ್ ದಕ್ಷಿಣ ಆಫ್ರಿಕಾ ಕ್ರಿಕೆಟಿನ ಟೆಸ್ಟ್ ದಾಖಲೆಯಲ್ಲಿ ತನ್ನ ಹೆಸರನ್ನು ಕೆತ್ತಿದರು. 25ರ ವಯಸ್ಸಿನ ಜಾನ್ಸನ್ ಭಾರತದ ಮಣ್ಣಿನಲ್ಲಿ ಒಂದೇ ಟೆಸ್
ಬೊಲೊಗ್ನಾ, ನ.24: ಮ್ಯಾಟಿಯೊ ಬೆರ್ರೆಟ್ಟಿನಿ ಹಾಗೂ ಫ್ಲಾವಿಯೊ ಕೊಬೊಲ್ಲಿ ಸ್ಪೇನ್ ತಂಡದ ವಿರುದ್ಧ ತಮ್ಮ ಸಿಂಗಲ್ಸ್ ಪಂದ್ಯಗಳನ್ನು ಗೆದ್ದ ಹಿನ್ನೆಲೆಯಲ್ಲಿ ಇಟಲಿ ಟೆನಿಸ್ ತಂಡವು ಸತತ ಮೂರನೇ ಬಾರಿ ಡೇವಿಸ್ ಕಪ್ ಪ್ರಶಸ್ತಿಯನ್ನು ಬ
ಕಲಬುರಗಿ: ರಾಜ್ಯ ನೀತಿ ಮತ್ತು ಆಯೋಗದ ಉಪಾಧ್ಯಕ್ಷ ಹಾಗೂ ಆಳಂದ ಶಾಸಕರಾಗಿರುವ ಬಿ.ಆರ್.ಪಾಟೀಲ್ ಅವರಿಗೆ ಸಚಿವ ಸ್ಥಾನ ನೀಡಬೇಕೆಂದು ಆಳಂದ ಮತಕ್ಷೇತ್ರದ ಕಾಂಗ್ರೆಸ್ ಮುಖಂಡ ಶಿವಕುಮಾರ್ ಯಲ್ದೆ ಆಗ್ರಹಿಸಿದ್ದಾರೆ. ಈ ಕುರಿತು ಪತ್ರ
ಟೋಕಿಯೊ, ನ.24: ಪ್ರಾಂಜಲಿ ಪ್ರಶಾಂತ್ ಧುಮಾಲ್ ಮಹಿಳೆಯರ 25 ಮೀ. ಪಿಸ್ತೂಲ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ. ಈ ಮೂಲಕ ಜಪಾನಿನಲ್ಲಿ ನಡೆಯುತ್ತಿರುವ 2025ರ ಆವೃತ್ತಿಯ ಡೆಫ್ಲಂಪಿಕ್ಸ್ನಲ್ಲಿ(ಕಿವುಡರ ಒಲಿಂಪಿಕ್ಸ್)ಎರಡನೇ
ಕೋಲಾರ : ವೇಗವಾಗಿ ಚಲಿಸುತ್ತಿದ್ದ ಕಾರೊಂದು ಡಿವೈಡರ್ಗೆ ಢಿಕ್ಕಿ ಹೊಡೆದು ನಂತರ ಸೇತುವೆಯಿಂದ ಕೆಳಗೆ ಬಿದ್ದ ಪರಿಣಾಮ ಕಾರಿನಲ್ಲಿದ್ದ ತಮಿಳುನಾಡು ಮೂಲದ ನಾಲ್ವರು ಸಾವನ್ನಪ್ಪಿದ್ದಾರೆ. ಕೋಲಾರ ಜಿಲ್ಲೆಯ ಮಾಲೂರು ತಾಲ್ಲೂಕಿನ
ಕಲಬುರಗಿ: ಕಲ್ಯಾಣ ಕರ್ನಾಟಕ ಉತ್ಸವ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಪ್ರತಿವರ್ಷ ಹಲವಾರು ಯೋಜನೆಗಳನ್ನು ಘೋಷಿಸುತ್ತಿದ್ದರೂ, ಅವುಗಳ ಅನುಷ್ಠಾನವು ಕೇವಲ 'ಕಾಗದ'ದಲ್ಲಿಯೇ ಉಳಿದಿವೆ, ಅವುಗಳು ಕಾರ್ಯರೂಪಕ್ಕೆ ಬರುವುದು ಯಾವಾಗ?
ಕಲಬುರಗಿ: ಸಚಿವ ಪ್ರಿಯಾಂಕ್ ಖರ್ಗೆ ಅವರು ಪ್ರಾಮಾಣಿಕ ಹಾಗೂ ಪ್ರಬುದ್ಧ ರಾಜಕಾರಣಿ ಯಾಗುವುದರ ಜೊತೆಗೆ ಶಿಕ್ಷಣ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ ಎಂದು ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ಶೇಖ್ ಬಬ್ಲು ಹೇಳಿದರು. ಚಿತ್ತಾ
ಬೀದರ್ : ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಯರಂಡಗಿ ಗ್ರಾಮದಲ್ಲಿ ಇಂದು ಒಂದೆ ದಿನ ಏಳು ಜನರಿಗೆ ಮತ್ತು ಒಂದು ಎಮ್ಮೆಗೆ ಹುಚ್ಚು ನಾಯಿ ಕಚ್ಚಿದ ಘಟನೆ ನಡೆದಿದ್ದು, ಗ್ರಾಮ ಪಂಚಾಯತಿಯವರ ನಿರ್ಲಕ್ಷವೇ ಇದಕ್ಕೆಲ್ಲ ಕಾರಣ ಎಂದು ಗ್ರಾಮಸ
ಹೊಸದಿಲ್ಲಿ: ಅಮೆರಿಕದ ಬಿಲಿಯನೇರ್ ಉದ್ಯಮಿ ಎಲಾನ್ ಮಸ್ಕ್ ರ ವಿಶ್ವ ವಿಖ್ಯಾತ ‘ಟೆಸ್ಲಾ’ ಬ್ರ್ಯಾಂಡ್ ಹೆಸರಲ್ಲಿ ಸ್ಥಾಪನೆಯಾಗಿದ್ದ ಭಾರತೀಯ ಮೂಲದ ಟೆಸ್ಲಾ ಪವರ್ ಇಂಡಿಯಾ ಸಂಸ್ಥೆಯ ಸಿಇಒಗೆ ಮುಂದಿನ ಆದೇಶದವರೆಗೂ ಆ ಹೆಸರನ್ನು ದ
ವಿಜಯಪುರದಲ್ಲಿ ಕಲ್ಯಾಣ ಕರ್ನಾಟಕ ಆವೃತ್ತಿ ಲೋಕಾರ್ಪಣೆ ಪ್ರಯುಕ್ತ ಓದುಗ, ಹಿತೈಷಿಗಳ ಸಭೆ
ಮುಂಬೈ: ಧರ್ಮೇಂದ್ರ ಅವರ ನಟನೆಯ ಕೊನೆಯ ಸಿನಿಮಾ ‘ಇಕ್ಕೀಸ್’ ಪೋಸ್ಟರ್ ಅನ್ನು ಚಿತ್ರದ ನಿರ್ಮಾಪಕರು ಸೋಮವಾರ ಬಿಡುಗಡೆ ಮಾಡಿದರು. ಈ ಚಿತ್ರದಲ್ಲಿ ಅಗಸ್ತ್ಯ ನಂದಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಅವರ ತಂದೆಯ ಪಾತ್ರವನ
ಬಜ್ಪೆ: ಇಲ್ಲಿನ ಎಡಪದವು ಎಂಬಲ್ಲಿ ಯುವಕನೋರ್ವನಿಗೆ 4 ಮಂದಿ ದುಷ್ಕರ್ಮಿಗಳ ತಂಡವೊಂದು ತಲವಾರು ದಾಳಿ ಮಾಡಿರುವ ಘಟನೆ ಸೋಮವಾರ ಸಂಜೆ ನಡೆದಿದೆ. ಎಡಪದವು ಪೂಪಾಡಿ ಕಲ್ಲು ನಿವಾಸಿ ಅಖಿಲೇಶ್ ತಲವಾರು ದಾಳಿಗೆ ಒಳಗಾದವರು ಎಂದು ತಿಳ
2026ರಿಂದ ಕ್ಷೇತ್ರದ ಅಭಿವೃದ್ಧಿಗೆ ನಾಗಲೋಟದ ವೇಗ ನೀಡುವೆ : ಶಾಸಕ ಕಂದಕೂರ
ಬೆಂಗಳೂರು: ನ್ಯಾಯವದಿ ಮುಹಮ್ಮದ್ ಅಯುಬ್ ಅಲಿ ಬಿನ್ ಮುಹಮ್ಮದ್ ಸಾದತ್ ಅಲಿ ಅವರನ್ನು ಹೆಚ್ಚುವರಿ ಸರಕಾರಿ ಅಭಿಯೋಜಕರಾಗಿ ನೇಮಕ ಮಾಡಲಾಗಿದೆ. ಕರ್ನಾಟಕ ಕಾನೂನು ಅಧಿಕಾರಿಗಳ (ನೇಮಕಾತಿ ಮತ್ತು ಸೇವಾ ಷರತ್ತುಗಳು) ನಿಯಮಗಳಡಿ ಹೊಸದ
ಬೆಂಗಳೂರು : ಕೇಂದ್ರ ಕಾರಾಗೃಹ ಪರಪ್ಪನ ಅಗ್ರಹಾರದ ಜೈಲಿನಲ್ಲಿರುವ ಇಬ್ಬರು ಶಾಸಕರ ಸಹಿ ಹಾಕಿಸಲೆಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೋಗಿದ್ದರು ಎಂದು ವಿಧಾನಸಭೆಯ ವಿಪಕ್ಷ ನಾಯಕ ಆರ್.ಅಶೋಕ್ ಆರೋಪಿಸಿದ್ದಾರೆ. ಸೋಮವಾರ ವಿ
ಹೊಸದಿಲ್ಲಿ : ಕಾಬೂಲ್ನಿಂದ ಬಂದ ಅರಿಯಾನಾ ಅಫ್ಘಾನ್ ಏರ್ಲೈನ್ಸ್ ವಿಮಾನ ದಿಲ್ಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮತ್ತೊಂದು ವಿಮಾನ ಟೇಕಫ್ಗೆ ಬಳಸುತ್ತಿದ್ದ ರನ್ವೇಯಲ್ಲಿ ತಪ್ಪಾಗಿ ಇಳಿದಿದ
ಶಿಡ್ಲಘಟ್ಟ: “ವಿರೋಧ ಪಕ್ಷಗಳು ಹಗಲುಗನಸು ಕಾಣುವುದನ್ನು ಬಿಡಬೇಕು. ಏಕೆಂದರೆ 2028ಕ್ಕೆ ರಾಜ್ಯದಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬಂದು ಜನಸೇವೆ ಮುಂದುವರೆಸಲಿದೆ ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದರು. ಚಿಕ್ಕ
ಬೆಳ್ತಂಗಡಿ : ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕ್ಷಿ ದೂರುದಾರನಾಗಿ ಬಂದು ಆರೋಪಿಯಾಗಿ ಜೈಲು ಸೇರಿದ್ದ ಚಿನ್ನಯ್ಯನಿಗೆ ಜಾಮೀನು ಮಂಜೂರಾಗಿದೆ. ಕಳೆದ ಮೂರು ತಿಂಗಳಿಂದ ಶಿವಮೊಗ್ಗ ಜೈಲಿನಲ್ಲಿರುವ ಆರೋಪಿ ಚಿನ್ನಯ್ಯ
ಬೆಂಗಳೂರು : ಮನೆ ಕೆಲಸದ ಮಹಿಳೆ ಮೇಲಿನ ಅತ್ಯಾಚಾರ ಪ್ರಕರಣದ ಅಪರಾಧಿಯಾಗಿರುವ ಪ್ರಜ್ವಲ್ ರೇವಣ್ಣ ವಿಚಾರಣಾ ನ್ಯಾಯಾಲಯದಲ್ಲಿ ವಿಚಾರಣೆ ಮುಂದುವರಿಯುವುದನ್ನು ತಡೆಯಲು ಅನೇಕ ಬಾರಿ ಯತ್ನಿಸಿದ್ದರು. ಪ್ರಕರಣದಲ್ಲಿ ಅವರು ನಿಜಕ್ಕ
ಬೆಂಗಳೂರು : ಮನೆಯಲ್ಲಿ ಅನಧಿಕೃತವಾಗಿ ಶಸ್ತ್ರಾಸ್ತ್ರ ಇರಿಸಿಕೊಂಡ ಆರೋಪದಲ್ಲಿ ದಾಖಲಾಗಿರುವ ಎಫ್ಐಆರ್ ರದ್ದು ಕೋರಿ ಮಹೇಶ್ ಶೆಟ್ಟಿ ತಿಮರೋಡಿ ಸಲ್ಲಿಸಿರುವ ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಸರಕಾರಕ್ಕೆ ಹೈಕೋರ್ಟ್ 2 ವಾರ ಕಾ
ಯಾದಗಿರಿ : ಅನಧಿಕೃತವಾಗಿ ಹುಕ್ ಗಳ ಮೂಲಕ ವಿದ್ಯುತ್ ಕಳ್ಳತನವನ್ನು ತಡೆಯುವ ಮತ್ತು ಹೆಚ್ಚಿನ ಲೋಡ್ ನಿಂದಾಗಿ ವಿದ್ಯುತ್ ಟ್ರಾನ್ಸ್ ಫಾರ್ಮರ್ ಗಳು ಸುಟ್ಟು ಹೋಗುವುದನ್ನು ತಡೆಯಲು ಅವಶ್ಯಕ ಕ್ರಮ ಕೈಗೊಳ್ಳುವಂತೆ ರಾಜ್ಯ ಇಂಧನ ಖಾ
ಕುರ್ಚಿಗಾಗಿ ಯಾವುದೇ ಶಾಸಕರ ಸಹಿ ನಡೆದಿಲ್ಲ : ಸಚಿವ ಶಿವರಾಜ ತಂಗಡಗಿ
ಕಲಬುರಗಿ: ಇಲ್ಲಿನ ಗುಲ್ಬರ್ಗಾ ವಿಶ್ವವಿದ್ಯಾಲಯ ಕಲಬುರಗಿ, ಡಾ.ಬಿ.ಆರ್.ಅಂಬೇಡ್ಕರ್ ಅಧ್ಯಯನ ಮತ್ತು ಸಂಶೋಧನಾ ಸಂಸ್ಥೆ ಮತ್ತು ಡಾ.ಬಿ.ಆರ್.ಅಂಬೇಡ್ಕರ್ ತರಬೇತಿ, ಸಂಶೋಧನೆ ಹಾಗೂ ವಿಸ್ತರಣಾ ಕೇಂದ್ರ ಬೆಂಗಳೂರು ಇವರ ಸಹಯೋಗದೊಂದಿಗೆ
ಭಾವನಗರ : ಗುಜರಾತ್ನ ಭಾವನಗರ ಮುನ್ಸಿಪಲ್ ಕಾರ್ಪೊರೇಷನ್ ಅಕ್ವಾಡಾ ಪ್ರದೇಶದಲ್ಲಿ ಅತಿಕ್ರಮಣದ ಆರೋಪದಲ್ಲಿ ಮದರಸಾದ ಒಂದು ಭಾಗವನ್ನು ಕೆಡವಿರುವ ಬಗ್ಗೆ ವರದಿಯಾಗಿದೆ. ನಗರ ಯೋಜನೆಯಡಿ ನಿರ್ಮಿಸಿದ ರಸ್ತೆಯನ್ನು ಅತಿಕ್ರಮಣ ಮಾಡ
ಶಾಲೆಗೆ ಬೀಗ ಹಾಕಿ ಮಕ್ಕಳೊಂದಿಗೆ ಪಾಲಕರ ಧರಣಿ
ಉಡುಪಿ, ನ.24: ಈ ದಿನಮಾನದಲ್ಲಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟು ದೇಶವನ್ನು ಕಟ್ಟಿದ ಮಹನೀಯರ ಬಗ್ಗೆ ನಮಗೆ ಗೊತ್ತಿಲ್ಲದೆ ಅವರ ಬಗ್ಗೆ ತಪ್ಪು ಸಂಗತಿಗಳನ್ನು ಪ್ರಸರಿಸುವ ಮಂದಿಯ ಮೋಡಿಗೆ ನಾವು ಬಲಿಯಾಗಿ ಅವರ ಬಗ್ಗೆ ತಪ್ಪು ಅಭ
ಉಡುಪಿ, ನ.24: ಉಡುಪಿ ಜಿಲ್ಲಾ ವಕೀಲರ ಸಂಘದ 2025-27ನೇ ಸಾಲಿನ ಪದಾಧಿಕಾರಿಗಳ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಪ್ರವೀಣ್ ಕುರ್ಮಾ ಪುನಾರಾಯ್ಕೆಯಾಗಿರುತ್ತಾರೆ. ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಚಲಾವಣೆಯಾದ 756 ಮತಗಳ ಪೈಕಿ 398 ಮತಗಳನ್ನು
ʼನಯಾ ಕಾಶ್ಮೀರʼದಲ್ಲಿ ಮುಸ್ಲಿಮರ ವಿರುದ್ಧದ ತಾರತಮ್ಯ ಈಗ ಶಿಕ್ಷಣಕ್ಕೂ ವಿಸ್ತರಿಸುತ್ತಿದೆ ಎಂದ ಮೆಹಬೂಬ ಮುಫ್ತಿ
ದಕ್ಷಿಣ ಆಫ್ರಿಕಾ ದ್ವಿತೀಯ ಇನಿಂಗ್ಸ್ ನಲ್ಲಿ ವಿಕೆಟ್ ನಷ್ಟವಿಲ್ಲದೆ 26 ರನ್
ವಿಮಾ ನೌಕರರ ಸಂಘ ಉಡುಪಿ ವಿಭಾಗೀಯ ಸಮ್ಮೇಳನ ಉದ್ಘಾಟನೆ
ವಿದೇಶಗಳಲ್ಲಿ ಹೋಗಿ ನೆಲೆಸುವ ಭಾರತೀಯರ ಕನಸಿಗೆ ದೊಡ್ಡ ಕಂಟಕ ! ► ಭಾರತೀಯರ ವಿರುದ್ಧ ದ್ವೇಷ, ಜನಾಂಗೀಯ ಅಪರಾಧಗಳು ವ್ಯಾಪಕ ಹೆಚ್ಚಳ ! ► ನಾವೇ ಬೆಳೆಸಿದ ದ್ವೇಷದ ರಾಜಕೀಯಕ್ಕೆ ನಮ್ಮವರು ವಿದೇಶಗಳಲ್ಲಿ ಬಲಿಯಾದರೆ ?
'ಸಾಲುಮರದ ತಿಮ್ಮಕ್ಕ' ನಾಡಿಗೆ ಕೊಟ್ಟ ಸಂದೇಶವೇನು ? ಸೆ. 26, 2019 ರಲ್ಲಿ Wide Angle ಯೂಟ್ಯೂಬ್ ಚಾನಲ್ ನಲ್ಲಿ ಪ್ರಸಾರವಾದ 'ಸಾಲುಮರದ ತಿಮ್ಮಕ್ಕ' ಜೀವನಗಾಥೆ ಪರಿಚಯಿಸಿದ ಸಾಕ್ಷ್ಯಚಿತ್ರ ನಿಮಗಾಗಿ ಇಲ್ಲಿದೆ...
ಬಿಹಾರ: 'ಎನ್ಡಿಎ'ಗೆ ಬಹುಮತ: ಹರ್ ಬಾರ್ ನಿತೀಶ್ ಕುಮಾರ್ ► ಸಾಲುಮರದ ತಿಮ್ಮಕ್ಕ ನಿಧನ: ಗಣ್ಯರ ಸಂತಾಪ ►► ವಾರ್ತಾಭಾರತಿ ದಿನದ Top 20 NEWS
ಬೀದರ್ : ಬಸವಕಲ್ಯಾಣ ತಾಲ್ಲೂಕು ಮಟ್ಟದ ತ್ರೈಮಾಸಿಕ ಕೆಡಿಪಿ ಸಮಿತಿಗೆ 6 ಮಂದಿಯನ್ನು ಅಧಿಕಾರೇತರ ಸದಸ್ಯರನ್ನಾಗಿ ನಾಮ ನಿರ್ದೇಶನಗೊಳಿಸಲಾಗಿದೆ. ಬಸವಕಲ್ಯಾಣ ತಾಲೂಕಿನ ಬಾಗ ಹಿಪ್ಪರಗಾದ ನಿವಾಸಿ ಅನ್ನಪೂರ್ಣಬಾಯಿ, ಪರತಾಪುರ್ ನಿ
8,000ಕ್ಕೂ ಹೆಚ್ಚು ಮರಗಳನ್ನು ನೆಟ್ಟು ಪೋಷಿಸಿದ ವೃಕ್ಷಮಾತೆ ► ನೂರು ಪ್ರಭಾವಶಾಲಿ ಮಹಿಳೆಯರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದ ತಿಮ್ಮಕ್ಕ
ಪ್ರಶಾಂತ್ ಕಿಶೋರ್ ಪ್ಲಾನ್ ಎಡವಿದ್ದು ಎಲ್ಲಿ ? ► ವಾರ್ತಾಭಾರತಿ - ಪಾಲಿಟಿಕ್ಸ್ ಡಾಟ್ ಕಾಮ್ ಹೊನಕೆರೆ ನಂಜುಂಡೇಗೌಡ -ಹಿರಿಯ ಪತ್ರಕರ್ತರು
ವೋಟ್ ಚೋರಿ ಕ್ಯಾಂಪೇನ್ ಬಿಹಾರದಲ್ಲಿ ವಿಫಲವಾಗಿದ್ದು ಹೇಗೆ ? ► ವಾರ್ತಾಭಾರತಿ - ಪಾಲಿಟಿಕ್ಸ್ ಡಾಟ್ ಕಾಮ್ ಹೊನಕೆರೆ ನಂಜುಂಡೇಗೌಡ -ಹಿರಿಯ ಪತ್ರಕರ್ತರು
ಸಿದ್ದರಾಮಯ್ಯ ಬೀಸುವ ದೊಣ್ಣೆಯಿಂದ ತಪ್ಪಿಸಿಕೊಂಡಿದ್ದಾರೆ ! ► ಬಿಹಾರ ರಿಸಲ್ಟ್ ಕರ್ನಾಟಕದ ಮೇಲೆ ಹೇಗೆ ಎಫೆಕ್ಟ್ ಆಗುತ್ತೆ? ► ವಾರ್ತಾಭಾರತಿ - ಪಾಲಿಟಿಕ್ಸ್ ಡಾಟ್ ಕಾಮ್ ಹೊನಕೆರೆ ನಂಜುಂಡೇಗೌಡ -ಹಿರಿಯ ಪತ್ರಕರ್ತರು
ಮೋದಿ ಜೊತೆಗಿನ ಪೈಪೋಟಿಯಲ್ಲೂ ನಿತೀಶ್ ಗೆದ್ದಿದ್ದಾರೆ ► ಬಿಹಾರದಲ್ಲಿ ನಿತೀಶ್ ಸಿಎಂ ಆಗೋದು ಖಚಿತ... ► ವಾರ್ತಾಭಾರತಿ - ಪಾಲಿಟಿಕ್ಸ್ ಡಾಟ್ ಕಾಮ್ ದಿನೇಶ್ ಅಮಿನ್ ಮಟ್ಟು ಹಿರಿಯ ಪತ್ರಕರ್ತರು
ʼಸನಾತನ ಧರ್ಮದ ಅವಮಾನವನ್ನು ಸಹಿಸುವುದಿಲ್ಲʼ ಎಂದು ಗವಾಯಿ ಅವರತ್ತ ಶೂ ಎಸೆದಿದ್ದ ವಕೀಲ ರಾಕೇಶ್ ಕಿಶೋರ್
ತೇಜಸ್ವಿ ಯಾದವ್ ಉದ್ಯೋಗ ಭರವಸೆಯನ್ನು ಜನ ನಂಬಿಲ್ಲ ಯಾಕೆ ? ► ಬಿಹಾರದಲ್ಲಿ ಬಿಜೆಪಿ ಚಮತ್ಕಾರ ಮಾಡಿದ್ದು ಹೇಗೆ ? ► ವಾರ್ತಾಭಾರತಿ - ಪಾಲಿಟಿಕ್ಸ್ ಡಾಟ್ ಕಾಮ್ ದಿನೇಶ್ ಅಮಿನ್ ಮಟ್ಟು ಹಿರಿಯ ಪತ್ರಕರ್ತರು
ಪ್ರಶಾಂತ್ ಕಿಶೋರ್ ಅಟ್ಯಾಕ್ ಮಾಡಿದ್ದು ಸಾಮ್ರಾಟ್ ಚೌಧರಿ ವಿರುದ್ಧ ► ನಿತೀಶ್ ಕುಮಾರ್ ವೈಯಕ್ತಿಕವಾಗಿ ಭ್ರಷ್ಟಾಚಾರಿ, ಕೋಮುವಾದಿ ಅಲ್ಲ ► ಪ್ರಚಾರಕ್ಕೆ ಕಾಂಗ್ರೆಸ್ ಸಿದ್ದರಾಮಯ್ಯನವರನ್ನು ಬಳಸಿಕೊಂಡೇ ಇಲ್ಲ ► ಇತ್ತೀಚಿನ ಎಲ
ಮಂಗಳೂರು : ಬೀಡಿ ಕಾರ್ಮಿಕರಿಗೆ ಕಳೆದ ಆರು ವರ್ಷಗಳಿಂದ ಬಾಕಿ ಇರುವ ಕನಿಷ್ಠ ಕೂಲಿ, 2024ರ ಎಪ್ರಿಲ್ನಿಂದ ಜಾರಿಗೊಂಡ ಹೊಸ ಕನಿಷ್ಠ ಕೂಲಿ ಸೇರಿದಂತೆ ಬಾಕಿಯನ್ನು ನೀಡುವಂತೆ ಒತ್ತಾಯಿಸಿ ಸೌತ್ ಕೆನರಾ ಬೀಡಿ ವರ್ಕರ್ಸ್ ಫೆಡರೇಶನ್(ಸಿಐ
ಇಲ್ಲಿನ ಕಡಲಕೆರೆಯಲ್ಲಿರುವ ಪ್ರೇರಣಾ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ 7ನೇ ತರಗತಿ ವಿದ್ಯಾರ್ಥಿನಿ ಪ್ರೀತಿ ರಾಜ್ಯಮಟ್ಟದ ಈಜು ಸ್ಪರ್ಧೆಯಲ್ಲಿ ವಿಜೇತರಾಗಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ರಾಜ್ಯ ಮಟ್ಟದಲ್ಲಿ
ಹೊಸದಿಲ್ಲಿ: ತಮ್ಮ ಬೋಧನೆಯ ಕರ್ತವ್ಯ ಹಾಗೂ ಮತಪಟ್ಟಿಗಳ ವಿಶೇಷ ಮತಪಟ್ಟಿ ಪರಿಷ್ಕರಣೆಗಳೆರಡರ ಕರ್ತವ್ಯದ ಹೊಣೆಗಾರಿಕೆಯನ್ನು ನಿರ್ವಹಿಸಲು ಸಾಧ್ಯಾವಿಲ್ಲ ಎಂದು ಉಲ್ಲೇಖಿಸಿ, ನೊಯ್ಡಾದ ಸಹಾಯಕ ಶಿಕ್ಷಕಿಯೊಬ್ಬರು ತಮ್ಮ ಮತಗಟ್ಟ
ಗದಗ, ನ.23: ಕೈಗಾ ಇಳಕಲ್ ರಾಜ್ಯ ಹೆದ್ದಾರಿ ಸಂಪೂರ್ಣ ಹದಗೆಟ್ಟಿದ್ದು, ಜಿಲ್ಲಾ ಕೇಂದ್ರ ಗದಗ ತಲುಪಲು ಜನರು ಹರಸಾಹಸ ಪಡುತ್ತಿದ್ದಾರೆ. ಗದಗದಿಂದ ಲಕ್ಷ್ಮೇಶ್ವರ ಸಂಪರ್ಕಕ್ಕೆ ಒಟ್ಟು 40 ಕಿ.ಮೀ. ಇದೆ. ಅದರಲ್ಲಿ ಗದಗದಿಂದ ಮುಳಗುಂದವರೆಗ
ಬಿಹಾರದಲ್ಲಿ ಹರ್ ಬಾರ್ ನಿತೀಶ್ ಕುಮಾರ್ ► ವಿಪಕ್ಷ ಮಹಾಘಟಬಂಧನ್ ಧೂಳೀಪಟ
ಕೆಲಸ ಕಾರ್ಯಗಳಿಗೆ ನಿತ್ಯವು ಅಲೆದಾಟ: ಸಾರ್ವಜನಿಕರ ಆರೋಪ
ಮಂಗಳೂರು, ನ.24: ದೆಹಲಿಯ ನಿರ್ಭಯ ಪ್ರಕರಣದ ದಿನವಾದ ಡಿ. 16ರಂದು ಅತ್ಯಾಚಾರ ವಿರೋಧಿ ದಿನ ಆಚರಣೆಯ ಹಿನ್ನೆಲೆಯಲ್ಲಿ ಬೆಳ್ತಂಗಡಿಯಲ್ಲಿ ‘ಕೊಂದವರು ಯಾರು’ ಎಂಬ ಮಹಿಳಾ ನ್ಯಾಯ ಸಮಾವೇಶ ಮತ್ತು ಜಾಥಾವನ್ನು ಹಮ್ಮಿಕೊಳ್ಳಲಾಗಿದೆ. ನಗರದ
ನಿಥಾರಿ ಹತ್ಯಾಕಾಂಡ ಪ್ರಕರಣವನ್ನು ಜೀವಂತ ಸಮಾಧಿ ಮಾಡಲಾಯಿತೇ ? ► ನಿಥಾರಿ ಸರಣಿ ಹತ್ಯೆ ಪ್ರಕರಣ: ಸಿಬಿಐ, ಪೊಲೀಸರ ವೈಫಲ್ಯ ಏನು ? ► ನಿಜವಾದ ಅಪರಾಧಿಗಳು ಯಾರು? ಅವರಿಗೆ ಶಿಕ್ಷೆಯಾಗುವುದು ಹೇಗೆ ? ►► ವಾರ್ತಾಭಾರತಿ NEWS ANALYSIS
ನಿತೀಶ್ v/s ತೇಜಸ್ವಿ : ಗೆಲ್ಲೋದು ಜನಮತವೋ ? ಹಣಬಲವೋ ? ► ಬಿಹಾರದಲ್ಲಿ ಮತದಾನ ದಾಖಲೆ : ಜನರು ಬದಲಾವಣೆ ಬಯಸಿದ್ದು ನಿಜವೇ? ► ಚುನಾವಣೆ ಗೆಲ್ಲಲು ಸರಕಾರದ ಹಣ ಬಳಸಲಾಗಿದೆಯೆ?
ಜಾತಿಪದ್ಧತಿ, ಅಸ್ಪೃಶ್ಯತೆಯ ವಿರುದ್ಧ ಮುಸ್ಲಿಂ ರಾಜರು ಸಮರ ಸಾರಬೇಕಿತ್ತು! ► 'ಭಾರತದ ಇತಿಹಾಸ ಮತ್ತು ಮುಸ್ಲಿಮರು' ವಿಚಾರಗೋಷ್ಠಿ ಹಾಗೂ ಪುಸ್ತಕ ಬಿಡುಗಡೆ ಕಾರ್ಯಕ್ರಮ ► ಮಂಗಳೂರಿನ ಶಾಂತಿ ಪ್ರಕಾಶನ ಸಂಸ್ಥೆಯ ವತಿಯಿಂದ ಆಯೋಜನ
ಟೆಕ್ ಐಪಿಒಗಳು ಚಿಲ್ಲರೆ ಹೂಡಿಕೆದಾರರನ್ನು ಲೂಟಿ ಮಾಡುತ್ತಿವೆಯೇ ? ► ಓಲಾ, ಪೇಟಿಎಂ ಬಳಿಕ ಈಗ ಲೆನ್ಸ್ಕಾರ್ಟ್ ಆಟ ಶುರು ಮಾಡಿದೆಯೇ ?
ಪುಲ್ವಾಮಾ, ಪಹಲ್ಗಾಮ್, ಈಗ ದೆಹಲಿ.. ನೈತಿಕ ಹೊಣೆ ಯಾರದ್ದು ? ► ಗುಪ್ತಚರ ವೈಫಲ್ಯಗಳನ್ನು ವ್ಯವಸ್ಥಿತವಾಗಿ ಮುಚ್ಚಿಡಲಾಗುತ್ತಿದೆಯೆ ?
ಬಿಹಾರದ ಮತದಾರರು ಮಡಿಲ ಮಾಧ್ಯಮಗಳ ಸುಳ್ಳು ನಿರೂಪಣೆಯನ್ನು ತಿರಸ್ಕರಿಸಿದ್ದಾರೆಯೆ? ► ಬಿಹಾರದ ಗುಪ್ತ ಅಲೆ : ಮೌನ ಮತದಾರರ ತೀರ್ಪು ಎಲ್ಲ ಅಂದಾಜುಗಳನ್ನು ಮೀರಿಸಬಹುದೇ?
ಜನರಲ್ ಮುನೀರ್ ಮಿಲಿಟರಿ ಆಳ್ವಿಕೆ ಯುಗವನ್ನು ಮರಳಿ ತರುತ್ತಿದ್ದಾರೆಯೆ? ► ಮುನೀರ್ ಬಲಶಾಲಿಯಾಗುತ್ತಿದ್ದಂತೆ, ಪಾಕಿಸ್ತಾನ ದುರ್ಬಲವಾಗುತ್ತಿದೆ ಯಾಕೆ ? ► ಪಾಕಿಸ್ತಾನ ಸೇನಾ ಕಾಯ್ದೆಗೆ ತಿದ್ದುಪಡಿ: ಪರಿಣಾಮಗಳು ಏನೇನು ?
ಮತದಾನದ ಲಿಂಗಾಧಾರಿತ ಡೇಟಾ ಏಕೆ ಮರೆಮಾಚಿದೆ ಆಯೋಗ? ► ಬಿಜೆಪಿ ಆಡಳಿತದ ರಾಜ್ಯಗಳ ಪೊಲೀಸರನ್ನು ಮಾತ್ರ ಆಯೋಗ ನಂಬುತ್ತದೆಯೆ? ► ತೇಜಸ್ವಿ ಯಾದವ್ ಮತ್ತು ಕಪಿಲ್ ಸಿಬಲ್ ಎತ್ತಿದ ಗಂಭೀರ ಆರೋಪಗಳೇನು?
ಆರೆಸ್ಸೆಸ್ ನೋಂದಣಿಯಾಗಿಲ್ಲ ಅಂತ ಭಾಗವತ್ ಅವರೇ ಸ್ವತಃ ಒಪ್ಪಿಕೊಂಡಿದ್ದಾರೆ ► ರಾಜಕೀಯ ಪಕ್ಷಗಳಿಗಿಂತಲೂ ಹೆಚ್ಚು ಹಣದ ವ್ಯವಹಾರ ಆರೆಸ್ಸೆಸ್ ನಡೆಸುತ್ತೆ ► ದೇಶದ ಸಂವಿಧಾನ, ಕಾನೂನುಗಳ ಮೇಲೆ ನಂಬಿಕೆಯಿಲ್ಲ ಎಂದು ಭಾಗವತ್ ಹೇಳ
UAPA ಅಡಿಯಲ್ಲಿ ಎಫ್ಐಆರ್ ದಾಖಲಿಸಿದ ದೆಹಲಿ ಪೊಲೀಸರು ► ಸ್ಫೋಟಗೊಂಡ ಕಾರಿನ ಮಾಲೀಕ ಗುರುಗ್ರಾಮದಲ್ಲಿ ವಶಕ್ಕೆ : ತೀವ್ರ ವಿಚಾರಣೆ ► ಭೀಕರ ಕೃತ್ಯವನ್ನು ಪಕ್ಷಾತೀತವಾಗಿ ಖಂಡಿಸಿದ ರಾಜಕೀಯ ನಾಯಕರು
ನಿತೀಶ್ ಕುಮಾರ್ ಹಿಂದೆಯೇ ಬಿಜೆಪಿಯವರು ಹೋಗ್ಬೇಕು, ಯಾಕಂದ್ರೆ.. ► ಉವೈಸಿ ಪಕ್ಷದಿಂದ ಮಹಾಘಟಬಂಧನ್ ಗೆ ಆತಂಕ ಇದೆಯೇ ? ದಿನೇಶ್ ಅಮಿನ್ ಮಟ್ಟು ಹಿರಿಯ ಪತ್ರಕರ್ತರು ಧರಣೀಶ್ ಬೂಕನಕೆರೆ ಹಿರಿಯ ಪತ್ರಕರ್ತರು ► ವಾರ್ತಾಭಾರತಿ - Politics ಡ
ಡೆಮಾಕ್ರಟಿಕ್ ಪ್ರಭಾವಿಗೆ ಸವಾಲೊಡ್ಡಿರುವ ಮತ್ತೊಬ್ಬ ಭಾರತೀಯ ಅಮೆರಿಕನ್ ! ► ಕಾರ್ಪೊರೇಟ್ ಹಣ ಬೇಡ, ಮತದಾರರೊಂದಿಗೆ ಮಾತಾಡುತ್ತೇನೆ ಎಂದ ಚಕ್ರವರ್ತಿ !
ಮಂಗಳೂರು: ರಾಜ್ಯ ವ್ಯಾಪ್ತಿಯ ಬ್ಯಾರಿ ಆಂದೋಲನಾ ನೇತಾರರ ನೇತೃತ್ವದಲ್ಲಿ ಮಂಗಳೂರಿನಲ್ಲಿ ಬ್ಯಾರಿ ರಿಸರ್ಚ್ ಆಂಡ್ ಸರ್ವಿಸ್ ಸೆಂಟರ್ ಅನ್ನು ಅಸ್ತಿತ್ವಕ್ಕೆ ತಂದು ಸಾರ್ವಜನಿಕ ಟ್ರಸ್ಟ್ ಆಗಿ ನೋಂದಾಯಿಸಲಾಗಿದ್ದು, ಇದರ ಸಭೆಯು
ಬೆಂಗಳೂರು: ಸ್ವಯಂ ಘೋಷಿತ ವಿಶ್ವಗುರುವಿನ ಆಡಳಿತದಲ್ಲಿ ವಿಶ್ವದ ಎದುರು ಭಾರತದ ರೂಪಾಯಿ ಮೌಲ್ಯ ಪಾತಾಳಕ್ಕೆ ಕುಸಿಯುತ್ತಲೇ ಇರುವುದು ಪ್ರಧಾನಿ ನರೇಂದ್ರ ಮೋದಿಯ ಅಚ್ಛೇ ದಿನದ ಕರಾಳ ಮುಖಗಳ ಅನಾವರಣವೋ ಅಥವಾ ರೂಪಾಯಿ ಮೌಲ್ಯವನ್ನ
ನಟ ಧರ್ಮೇಂದ್ರ (Photo: PTI) ಮುಂಬೈ: ಬಾಲಿವುಡ್ ದಿಗ್ಗಜ, ಹಿರಿಯ ನಟ ಧರ್ಮೇಂದ್ರ ಅವರು ಸೋಮವಾರ ನಿಧನರಾಗಿದ್ದಾರೆ ಎಂದು IANS ವರದಿ ಮಾಡಿದೆ. ಉಸಿರಾಟದ ತೊಂದರೆಯಿಂದ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್
ಬಿಜೆಪಿಯ ತಂತ್ರದ ವಿರುದ್ಧ ತೇಜಸ್ವಿ ಮಾಸ್ಟರ್ಸ್ಟ್ರೋಕ್ ಕೆಲಸ ಮಾಡುತ್ತಿದೆಯೇ ? ► ಬಿಹಾರದಲ್ಲಿ ನಿತೀಶ್ ಕುಮಾರ್ ಬಿಜೆಪಿಯನ್ನು ಅತಂತ್ರವಾಗಿಸಿದ್ದಾರೆಯೆ ?
ಹಿಂದೂ ರಾಷ್ಟ್ರದ ಬಗ್ಗೆ ಮಾತಾಡುವ ಆರೆಸ್ಸೆಸ್ ಸಂವಿಧಾನಕ್ಕೆ ಬೆದರಿಕೆಯಲ್ಲವೇ ? ► ಆರೆಸ್ಸೆಸ್ ಹೇಗೆ ರಾಜಕೀಯೇತರ ಸಂಸ್ಥೆ ಆಗಲು ಸಾಧ್ಯ ?
ದನಗಳನ್ನು ಸಾಕುವುದು ಅಪರಾಧವೇ? ಈ ಭಯ, ಆತಂಕಕ್ಕೆ ಕಾರಣಗಳೇನು ? ► ಜಾನುವಾರು ಕಾಯ್ದೆಯನ್ನು ಮುಂದಿಟ್ಟು ರೈತರಿಗೆ ಕಿರುಕುಳ ನೀಡೋದು ಎಷ್ಟು ಸರಿ ?
ಹೊಸದಿಲ್ಲಿ: ದಿಲ್ಲಿಯಲ್ಲಿ ವಾಯು ಮಾಲಿನ್ಯ ವಿರೋಧಿಸಿ ಇಂಡಿಯಾ ಗೇಟ್ ಬಳಿ ನಡೆದ ಪ್ರತಿಭಟನೆ ವೇಳೆ ಆಂಧ್ರಪ್ರದೇಶದಲ್ಲಿ ಭದ್ರತಾಪಡೆಗಳಿಂದ ಹತ್ಯೆಯಾಗಿದ್ದ ಉನ್ನತ ಮಾವೋವಾದಿ ಕಮಾಂಡರ್ ಮದ್ವಿ ಹಿದ್ಮಾ ಪೋಸ್ಟರ್ ಅನ್ನು ಪ್ರ
ಚಿಕ್ಕಬಳ್ಳಾಪುರ (ಶಿಡ್ಲಘಟ್ಟ) : ಬಿಜೆಪಿಯವರು ನಮ್ಮ ಸರಕಾರದ ಬಳಿ ಹಣವಿಲ್ಲ ಎನ್ನುತ್ತಾರೆ. 2000 ಕೋಟಿ ರೂ. ವೆಚ್ಚದ ಅಭಿವೃದ್ಧಿ ಕೆಲಸಗಳನ್ನು ಹಣವಿಲ್ಲದೆ ಮಾಡಲು ಸಾಧ್ಯವೇ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದರು. ಸೋ
ಜಗತ್ತಿನ ಈ ಅಪೂರ್ವ ಆತ್ಮಕತೆಯನ್ನು ತಂದೆ ತಾಯಿಗಳು, ಮೇಷ್ಟ್ರು, ಮೇಡಂಗಳು ತಾವೂ ಓದಿ, ಮಕ್ಕಳಿಗೂ ಓದಿಸಿದರೆ ಅವರ ಮನೆ ಮನಗಳೆರಡೂ ಅಪಾರ ಶಾಂತಿ, ಸಮಾಧಾನ ಪಡೆಯಬಲ್ಲವು ಎಂದು ಗ್ಯಾರಂಟಿ ಕೊಡುವೆ. ತಮ್ಮ ಅನುಭವಗಳನ್ನು ಬರೆಯಲು ಬಯಸ
ಮಂಗಳೂರು, ನ.23: ನಗರದ ಎಮ್ಮೆಕೆರೆಯಲ್ಲಿ ಅಂತರ್ ರಾಷ್ಟ್ರೀಯ ಮಟ್ಟದ ಈಜುಕೊಳ ಉದ್ಘಾಟನೆಗೊಂಡು ಎರಡು ವರ್ಷ ಕಳೆದರೂ ವಿವಾದದಿಂದ ಇನ್ನೂ ಮುಕ್ತವಾಗಿಲ್ಲ. ಒಂದಲ್ಲೊಂದು ವಿವಾದ ಈಜುಕೊಳದ ಸುತ್ತ ಗಿರಕಿ ಹೊಡೆಯುತ್ತಾ ಇದೆ. ಚಾಂಪಿಯನ್
ಹೈದರಾಬಾದ್: ಅಮೆರಿಕ ವೀಸಾ ನಿರಾಕರಣೆಯಿಂದ ಮನನೊಂದ 35 ವರ್ಷದ ವೈದ್ಯರೊಬ್ಬರು ತಮ್ಮ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶುಕ್ರವಾರ ಪದ್ಮರಾವ್ ನಗರದಲ್ಲಿ ನಡೆದಿದೆ. ಮೃತ ವೈದ್ಯೆಯನ್ನು ಆಂಧ್ರಪ್ರದೇಶದ ಗುಂಟೂರು ಜ
ಉತ್ತರ ಕನ್ನಡ: ಜಿಲ್ಲೆಯ ಹೊನ್ನಾವರ ಹಿನ್ನೀರು ಪ್ರದೇಶವು ಕರ್ನಾಟಕದ ಸುಂದರ ನೈಸರ್ಗಿಕ ತಾಣವಾಗಿದೆ. ಇಲ್ಲಿ ಒಂದು ಕಡೆ ಅರಬ್ಬೀ ಸಮುದ್ರ ಇದ್ದರೆ ಇನ್ನೊಂದು ಕಡೆ ಪಶ್ಚಿಮ ಘಟ್ಟಗಳು ಇವೆ. ಶರಾವತಿ ನದಿಯು ಅರಬ್ಬಿ ಸಮುದ್ರವನ್ನು ಸ
ಮಂಗಳೂರು: ಸಂತ ಅಲೋಶಿಯಸ್ ಆಂಗ್ಲ ಮಾಧ್ಯಮ ಶಾಲೆಯ 8ನೇ ತರಗತಿಯ ವಿದ್ಯಾರ್ಥಿನಿ ಜೇನ್ ಜೆರುಶ ಪಿಂಟೋ ಹಾಸನದಲ್ಲಿ ನಡೆದ ರಾಜ್ಯಮಟ್ಟದ ಗುಂಡು ಎಸೆತ ಹಾಗೂ ಚಕ್ರ ಎಸೆತ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಗಳಿಸಿ ಮಧ್ಯಪ್ರದೇಶದಲ್ಲ
ಕುಂದಾಪ್ರ ಕನ್ನಡಕ್ಕೆ ಮೊದಲ ರಾಷ್ಟ್ರೀಯ, ಅಂತರ್ರಾಷ್ಟ್ರೀಯ ಪ್ರಶಸ್ತಿ, ಬ್ಯಾರಿ ಭಾಷೆಯಲ್ಲಿ ಮೊದಲ ನಿರ್ದೇಶನಕ್ಕೆ ರಾಜ್ಯ ಪ್ರಶಸ್ತಿ ತಂದು ಕೊಟ್ಟ ಯಾಕೂಬ್ ಖಾದರ್ ಗುಲ್ವಾಡಿ
ಹೊಸದಿಲ್ಲಿ: ರಾಷ್ಟ್ರ ರಾಜಧಾನಿಯಲ್ಲಿ ಹೆಚ್ಚುತ್ತಿರುವ ವಾಯು ಮಾಲಿನ್ಯವನ್ನು ವಿರೋಧಿಸಿ ಇಂಡಿಯಾ ಗೇಟ್ ಬಳಿ ನಡೆದ ಪ್ರತಿಭಟನೆ ವೇಳೆ ದಿಲ್ಲಿ ಪೊಲೀಸರು 15 ಜನರನ್ನು ಬಂಧಿಸಿರುವ ಬಗ್ಗೆ ವರದಿಯಾಗಿದೆ. ಪ್ರತಿಭಟನಾಕಾರರು ಸಿಬ್ಬ
ಯಾವುದೇ ವಿಷಯದ ಬಗ್ಗೆ ಒಂದೇ ಅಭಿಪ್ರಾಯ ಇರಬೇಕೆಂದು ಹೇಳುವುದು ಸರಿಯಲ್ಲ. ಅವರವರು ಬೆಳೆದು ಬಂದ ವಾತಾವರಣ, ಅನುಭವ, ಅಧ್ಯಯನ ಮುಂತಾದವುಗಳ ಹಿನ್ನೆಲೆಯಲ್ಲಿ ತಮಗೆ ಗ್ರಹಿಸಿದ್ದನ್ನು, ಅನಿಸಿದ್ದನ್ನು ಪ್ರತಿಪಾದಿಸುವುದು ತಪ್ಪಲ
ಮಂಡ್ಯ: ಅಪ್ಪಟ ಕೃಷಿಕರ ಜಿಲ್ಲೆ ಮಂಡ್ಯ, ಪ್ರವಾಸಿತಾಣಗಳಿಗೂ ಹೆಸರಾಗಿದೆ. ವಿಶ್ವವಿಖ್ಯಾತ ಕೆಆರ್ಎಸ್ ಬೃಂದಾವನ, ಟಿಪ್ಪುವಿನ ಶ್ರೀರಂಗಪಟ್ಟಣ, ಏಷ್ಯಾದಲ್ಲೇ ಮೊದಲ ವಿದ್ಯುತ್ ಉತ್ಪಾದನಾ ಘಟಕ ಶಿವನಸಮುದ್ರ, ಹೀಗೆ ಪ್ರಮುಖ ಪ್ರವಾ
ಪುತ್ತೂರು, ನ. 24: ಇಂಪ್ಯಾಕ್ಟ್ ಆರ್ಟ್ಸ್ ಆಂಡ್ ಸ್ಪೋರ್ಟ್ಸ್ ಕರಾಟೆ ಅಕಾಡೆಮಿ ವತಿಯಿಂದ ಸುಳ್ಯದಲ್ಲಿ ನಡೆದ ರಾಷ್ಟ್ರ ಮಟ್ಟದ ಓಪನ್ ಕರಾಟೆ ಚಾಂಪಿಯನ್ಶಿಪ್ನಲ್ಲಿ ಪುತ್ತೂರಿನ ಬೆಥನಿ ಇಂಗ್ಲಿಷ್ ಮೀಡಿಯಂ ಶಾಲೆಯ ವಿದ್ಯಾರ್ಥಿಗ

23 C