SENSEX
NIFTY
GOLD
USD/INR

Weather

23    C
... ...View News by News Source
ಕಲಬುರಗಿ | ʼಆರೆಸ್ಸೆಸ್ ಹಠಾವೋ, ಸಂವಿಧಾನ ಬಚಾವೋʼ ಪ್ರತಿಭಟನಾ ಮೆರವಣಿಗೆ

ಕಲಬುರಗಿ: ಆರೆಸ್ಸೆಸ್ ಚಟುವಟಿಕೆಗಳನ್ನು ಸರಕಾರಿ ಸ್ಥಳಗಳಲ್ಲಿ ನಿಷೇಧಿಸುವಂತೆ ಸಿಎಂ ಅವರಿಗೆ ಪತ್ರ ಬರೆದಿರುವ ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ಬೆಂಬಲಿಸಿ ರಾಷ್ಟ್ರೀಯ ಅಹಿಂದ ಸಂಘಟನೆಯ ವತಿಯಿಂದ ನಗರದಲ್ಲಿ ʼಆರೆಸ್ಸೆಸ್

24 Nov 2025 8:31 pm
24 Nov 2025 8:28 pm
ಬೀದರ್ | ನ.30 ರಂದು ಜಿಲ್ಲಾ ಮಟ್ಟದ ಸ್ವಾಭಿಮಾನಿ ಮರಾಠ ಸಮಾವೇಶ : ಪದ್ಮಾಕರ್ ಪಾಟೀಲ್

ಬೀದರ್ : ನ.30 ರಂದು ಬೆಳಿಗ್ಗೆ 11:30 ಗಂಟೆಗೆ ನಗರದ ಗಣೇಶ್ ಮೈದಾನದಲ್ಲಿ ಜಿಲ್ಲಾ ಮಟ್ಟದ ಸ್ವಾಭಿಮಾನಿ ಮರಾಠ ಸಮಾವೇಶ ಹಮ್ಮಿಕೊಳ್ಳಲಾಗಿದ್ದು, ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರು ಉದ್ಘಾಟಕರಾಗಿ ಆಗಮಿಸುತ್ತಿದ್ದಾರೆ ಎಂದು ಪದ್ಮಾಕರ

24 Nov 2025 8:28 pm
ಕಲಬುರಗಿಯಲ್ಲಿ 1 ಸಾವಿರ ಕೋಟಿ ರೂ.ವೆಚ್ಚದಲ್ಲಿ ಉದ್ಯಮಶೀಲತಾ ಕೇಂದ್ರ ಸ್ಥಾಪನೆ : ಪ್ರಿಯಾಂಕ್ ಖರ್ಗೆ

ಬೆಂಗಳೂರು : ಸ್ಥಳೀಯ ಆರ್ಥಿಕ ವೇಗವರ್ಧಕ ಕಾರ್ಯಕ್ರಮ(ಲೀಪ್)ಅಡಿಯಲ್ಲಿ ಕಲಬುರಗಿಯಲ್ಲಿ ಹೊಸ ಉದ್ಯಮಶೀಲತಾ ಕೇಂದ್ರ ಪ್ರಾರಂಭಿಸುವುದಾಗಿ ಐಟಿ-ಬಿಟಿ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ

24 Nov 2025 8:26 pm
ವಂಚನೆ | ಕಳೆದ ಒಂದು ವರ್ಷದಲ್ಲಿ 21 ಲಕ್ಷಕ್ಕೂ ಹೆಚ್ಚು ಮೊಬೈಲ್ ಸಂಖ್ಯೆಗಳನ್ನು ಬ್ಲಾಕ್ ಮಾಡಿದ TRAI

ಹೊಸದಿಲ್ಲಿ: ಕಳೆದ ಒಂದು ವರ್ಷದಲ್ಲಿ ವಂಚನೆಯಲ್ಲಿ ತೊಡಗಿದ್ದ 21 ಲಕ್ಷಕ್ಕೂ ಹೆಚ್ಚು ಮೊಬೈಲ್ ಸಂಖ್ಯೆಗಳು, ವಂಚನೆಯ ಸಂದೇಶಗಳನ್ನು ಕಳುಹಿಸುತ್ತಿದ್ದ ಒಂದು ಲಕ್ಷ ಸಂಸ್ಥೆಗಳ ವಿರುದ್ಧ ಕ್ರಮವನ್ನು ಕೈಗೊಂಡಿರುವುದಾಗಿ ಭಾರತೀಯ ದ

24 Nov 2025 8:24 pm
ಸೋಮೇಶ್ವರದಲ್ಲಿ ವಿಪರೀತ ನಾಯಿಗಳ ಕಾಟ; ಸೋಮೇಶ್ವರ ಪುರಸಭೆ ಸಾಮಾನ್ಯ ಸಭೆಯಲ್ಲಿ ಬಿರುಸಿನ ಚರ್ಚೆ

ಉಳ್ಳಾಲ: ಸೋಮೇಶ್ವರ ಪುರಸಭೆ ವ್ಯಾಪ್ತಿಯಲ್ಲಿ ವಿಪರೀತಗೊಂಡಿರುವ ನಾಯಿಗಳ ಕಾಟ ಮತ್ತದರ ಪರಿಹಾರದ ಬಗ್ಗೆ  ಪುರಸಭೆ ಸಾಮಾನ್ಯ ಸಭೆಯಲ್ಲಿ ವ್ಯಾಪಕ ಚರ್ಚೆ ನಡೆಯಿತು. ಸೋಮೇಶ್ವರ ಪುರಸಭೆ ಅಧ್ಯಕ್ಷ ಕಮಲ ಅವರ ಅಧ್ಯಕ್ಷತೆಯಲ್ಲಿ ಸೋ

24 Nov 2025 8:21 pm
ಭಾರತದಲ್ಲಿ ಒಂದೇ ಟೆಸ್ಟ್‌ನಲ್ಲಿ ಅರ್ಧಶತಕ, ಆರು ವಿಕೆಟ್ ಪಡೆದ ದಕ್ಷಿಣ ಆಫ್ರಿಕಾದ ಮೊದಲ ಆಟಗಾರ ಜಾನ್ಸನ್

ಗುವಾಹಟಿ, ನ.24: ಭಾರತ ತಂಡದ ವಿರುದ್ಧ ಆಲ್‌ ರೌಂಡ್ ಪ್ರದರ್ಶನ ನೀಡಿದ ಮಾರ್ಕೊ ಜಾನ್ಸನ್ ದಕ್ಷಿಣ ಆಫ್ರಿಕಾ ಕ್ರಿಕೆಟಿನ ಟೆಸ್ಟ್ ದಾಖಲೆಯಲ್ಲಿ ತನ್ನ ಹೆಸರನ್ನು ಕೆತ್ತಿದರು. 25ರ ವಯಸ್ಸಿನ ಜಾನ್ಸನ್ ಭಾರತದ ಮಣ್ಣಿನಲ್ಲಿ ಒಂದೇ ಟೆಸ್

24 Nov 2025 8:20 pm
ಮಹಿಳೆಯರ ಕಬಡ್ಡಿ ವಿಶ್ವಕಪ್: ಭಾರತ ತಂಡ ಚಾಂಪಿಯನ್

ಫೈನಲ್‌ ನಲ್ಲಿ ಚೈನೀಸ್ ತೈಪೆ ವಿರುದ್ಧ ಜಯಭೇರಿ

24 Nov 2025 8:17 pm
ಸತತ ಮೂರನೇ ಬಾರಿ ಡೇವಿಸ್ ಕಪ್ ಪ್ರಶಸ್ತಿ ಗೆದ್ದ ಇಟಲಿ

ಬೊಲೊಗ್ನಾ, ನ.24: ಮ್ಯಾಟಿಯೊ ಬೆರ್ರೆಟ್ಟಿನಿ ಹಾಗೂ ಫ್ಲಾವಿಯೊ ಕೊಬೊಲ್ಲಿ ಸ್ಪೇನ್ ತಂಡದ ವಿರುದ್ಧ ತಮ್ಮ ಸಿಂಗಲ್ಸ್ ಪಂದ್ಯಗಳನ್ನು ಗೆದ್ದ ಹಿನ್ನೆಲೆಯಲ್ಲಿ ಇಟಲಿ ಟೆನಿಸ್ ತಂಡವು ಸತತ ಮೂರನೇ ಬಾರಿ ಡೇವಿಸ್ ಕಪ್ ಪ್ರಶಸ್ತಿಯನ್ನು ಬ

24 Nov 2025 8:13 pm
Kalaburagi | ಆಳಂದ ಶಾಸಕ ಬಿ.ಆರ್ ಪಾಟೀಲ್‌ಗೆ ಸಚಿವ ಸ್ಥಾನ ನೀಡಲು ಶಿವಕುಮಾರ್ ಯಲ್ದೆ ಆಗ್ರಹ

ಕಲಬುರಗಿ: ರಾಜ್ಯ ನೀತಿ ಮತ್ತು ಆಯೋಗದ ಉಪಾಧ್ಯಕ್ಷ ಹಾಗೂ ಆಳಂದ ಶಾಸಕರಾಗಿರುವ ಬಿ.ಆರ್.ಪಾಟೀಲ್ ಅವರಿಗೆ ಸಚಿವ ಸ್ಥಾನ ನೀಡಬೇಕೆಂದು ಆಳಂದ ಮತಕ್ಷೇತ್ರದ ಕಾಂಗ್ರೆಸ್ ಮುಖಂಡ ಶಿವಕುಮಾರ್ ಯಲ್ದೆ ಆಗ್ರಹಿಸಿದ್ದಾರೆ. ಈ ಕುರಿತು ಪತ್ರ

24 Nov 2025 8:11 pm
ಕಿವುಡರ ಒಲಿಂಪಿಕ್ಸ್: ಮೊದಲ ವೈಯಕ್ತಿಕ ಚಿನ್ನ ಗೆದ್ದ ಪ್ರಾಂಜಲಿ

ಟೋಕಿಯೊ, ನ.24: ಪ್ರಾಂಜಲಿ ಪ್ರಶಾಂತ್ ಧುಮಾಲ್ ಮಹಿಳೆಯರ 25 ಮೀ. ಪಿಸ್ತೂಲ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ. ಈ ಮೂಲಕ ಜಪಾನಿನಲ್ಲಿ ನಡೆಯುತ್ತಿರುವ 2025ರ ಆವೃತ್ತಿಯ ಡೆಫ್ಲಂಪಿಕ್ಸ್‌ನಲ್ಲಿ(ಕಿವುಡರ ಒಲಿಂಪಿಕ್ಸ್)ಎರಡನೇ

24 Nov 2025 8:09 pm
Kolar | ಡಿವೈಡರ್‌ಗೆ ಢಿಕ್ಕಿ ಹೊಡೆದು ಸೇತುವೆಯಿಂದ ಕೆಳಗೆ ಬಿದ್ದ ಕಾರು; ನಾಲ್ವರು ಮೃತ್ಯು

ಕೋಲಾರ : ವೇಗವಾಗಿ ಚಲಿಸುತ್ತಿದ್ದ ಕಾರೊಂದು ಡಿವೈಡರ್‌ಗೆ ಢಿಕ್ಕಿ ಹೊಡೆದು ನಂತರ ಸೇತುವೆಯಿಂದ ಕೆಳಗೆ ಬಿದ್ದ ಪರಿಣಾಮ ಕಾರಿನಲ್ಲಿದ್ದ ತಮಿಳುನಾಡು ಮೂಲದ ನಾಲ್ವರು ಸಾವನ್ನಪ್ಪಿದ್ದಾರೆ. ಕೋಲಾರ ಜಿಲ್ಲೆಯ ಮಾಲೂರು ತಾಲ್ಲೂಕಿನ

24 Nov 2025 8:08 pm
ಕಲಬುರಗಿ | ಕೆಕೆಆರ್‌ಡಿಬಿಯಲ್ಲಿ ಘೋಷಣೆಯಾದ ಯೋಜನೆಗಳು ಕಾರ್ಯರೂಪಕ್ಕೆ ತರುವುದು ಯಾವಾಗ?: ತಾಹೇರ್ ಹುಸೇನ್ ಪ್ರಶ್ನೆ

ಕಲಬುರಗಿ: ಕಲ್ಯಾಣ ಕರ್ನಾಟಕ ಉತ್ಸವ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಪ್ರತಿವರ್ಷ ಹಲವಾರು ಯೋಜನೆಗಳನ್ನು ಘೋಷಿಸುತ್ತಿದ್ದರೂ, ಅವುಗಳ ಅನುಷ್ಠಾನವು ಕೇವಲ 'ಕಾಗದ'ದಲ್ಲಿಯೇ ಉಳಿದಿವೆ, ಅವುಗಳು ಕಾರ್ಯರೂಪಕ್ಕೆ ಬರುವುದು ಯಾವಾಗ?

24 Nov 2025 8:08 pm
ಕಲಬುರಗಿ | ಶಿಕ್ಷಣ ಕ್ಷೇತ್ರಕ್ಕೆ ಪ್ರಿಯಾಂಕ್ ಖರ್ಗೆ ಅವರ ಕೊಡುಗೆ ಅಪಾರ: ಶೇಖ್ ಬಬ್ಲು

ಕಲಬುರಗಿ: ಸಚಿವ ಪ್ರಿಯಾಂಕ್ ಖರ್ಗೆ ಅವರು ಪ್ರಾಮಾಣಿಕ ಹಾಗೂ ಪ್ರಬುದ್ಧ ರಾಜಕಾರಣಿ ಯಾಗುವುದರ ಜೊತೆಗೆ ಶಿಕ್ಷಣ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ ಎಂದು ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ಶೇಖ್ ಬಬ್ಲು ಹೇಳಿದರು. ಚಿತ್ತಾ

24 Nov 2025 8:04 pm
ಬೀದರ್ | ಯರಂಡಗಿ ಗ್ರಾಮದಲ್ಲಿ 7 ಮಂದಿಗೆ ಹುಚ್ಚು ನಾಯಿ ಕಡಿತ : ಗಾಯಾಳುಗಳು ಆಸ್ಪತ್ರೆಗೆ ದಾಖಲು

ಬೀದರ್ : ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಯರಂಡಗಿ ಗ್ರಾಮದಲ್ಲಿ ಇಂದು ಒಂದೆ ದಿನ ಏಳು ಜನರಿಗೆ ಮತ್ತು ಒಂದು ಎಮ್ಮೆಗೆ ಹುಚ್ಚು ನಾಯಿ ಕಚ್ಚಿದ ಘಟನೆ ನಡೆದಿದ್ದು, ಗ್ರಾಮ ಪಂಚಾಯತಿಯವರ ನಿರ್ಲಕ್ಷವೇ ಇದಕ್ಕೆಲ್ಲ ಕಾರಣ ಎಂದು ಗ್ರಾಮಸ

24 Nov 2025 8:00 pm
ಎಲಾನ್ ಮಸ್ಕ್ ಟೆಸ್ಲಾಗೆ ಲೋಕಲ್‌ ಟೆಸ್ಲಾ EV ತಲೆನೋವು! ದಿಲ್ಲಿ ಹೈಕೋರ್ಟ್ ಮೆಟ್ಟಿಲೇರಿದ ಯುಎಸ್‌ ಟೆಸ್ಲಾ

ಹೊಸದಿಲ್ಲಿ: ಅಮೆರಿಕದ ಬಿಲಿಯನೇರ್ ಉದ್ಯಮಿ ಎಲಾನ್ ಮಸ್ಕ್ ರ ವಿಶ್ವ ವಿಖ್ಯಾತ ‘ಟೆಸ್ಲಾ’ ಬ್ರ್ಯಾಂಡ್ ಹೆಸರಲ್ಲಿ ಸ್ಥಾಪನೆಯಾಗಿದ್ದ ಭಾರತೀಯ ಮೂಲದ ಟೆಸ್ಲಾ ಪವರ್ ಇಂಡಿಯಾ ಸಂಸ್ಥೆಯ ಸಿಇಒಗೆ ಮುಂದಿನ ಆದೇಶದವರೆಗೂ ಆ ಹೆಸರನ್ನು ದ

24 Nov 2025 7:56 pm
ʼವಾರ್ತಾಭಾರತಿʼ ಜನರ ನೈಜ ಧ್ವನಿ : ಪತ್ರಕರ್ತ ಅನಿಲ್ ಹೊಸಮನಿ

ವಿಜಯಪುರದಲ್ಲಿ ಕಲ್ಯಾಣ ಕರ್ನಾಟಕ ಆವೃತ್ತಿ ಲೋಕಾರ್ಪಣೆ ಪ್ರಯುಕ್ತ ಓದುಗ, ಹಿತೈಷಿಗಳ ಸಭೆ

24 Nov 2025 7:56 pm
ಧರ್ಮೇಂದ್ರ ನಟನೆಯ ಕೊನೆಯ ಚಿತ್ರ ʼಇಕ್ಕೀಸ್’ ಪೋಸ್ಟರ್ ಬಿಡುಗಡೆ

ಮುಂಬೈ: ಧರ್ಮೇಂದ್ರ ಅವರ ನಟನೆಯ ಕೊನೆಯ ಸಿನಿಮಾ ‘ಇಕ್ಕೀಸ್’ ಪೋಸ್ಟರ್ ಅನ್ನು ಚಿತ್ರದ ನಿರ್ಮಾಪಕರು ಸೋಮವಾರ ಬಿಡುಗಡೆ ಮಾಡಿದರು. ಈ ಚಿತ್ರದಲ್ಲಿ ಅಗಸ್ತ್ಯ ನಂದಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಅವರ ತಂದೆಯ ಪಾತ್ರವನ

24 Nov 2025 7:32 pm
Mangaluru: ಬಜ್ಪೆಯಲ್ಲಿ ಯುವಕನ ಮೇಲೆ ತಲವಾರು ದಾಳಿ

ಬಜ್ಪೆ: ಇಲ್ಲಿನ ಎಡಪದವು ಎಂಬಲ್ಲಿ ಯುವಕನೋರ್ವನಿಗೆ‌ 4 ಮಂದಿ ದುಷ್ಕರ್ಮಿಗಳ ತಂಡವೊಂದು ತಲವಾರು ದಾಳಿ ಮಾಡಿರುವ ಘಟನೆ ಸೋಮವಾರ ಸಂಜೆ ನಡೆದಿದೆ‌. ಎಡಪದವು ಪೂಪಾಡಿ ಕಲ್ಲು ನಿವಾಸಿ ಅಖಿಲೇಶ್ ತಲವಾರು ದಾಳಿಗೆ ಒಳಗಾದವರು ಎಂದು ತಿಳ

24 Nov 2025 7:30 pm
ಗುರುಮಠಕಲ್ ನಲ್ಲಿ 113 ಕೋಟಿ ರೂ. ಅನುದಾನದಲ್ಲಿ 42 ವಿವಿಧ ಕಾಮಗಾರಿಗಳಿಗೆ ಚಾಲನೆ

2026ರಿಂದ ಕ್ಷೇತ್ರದ ಅಭಿವೃದ್ಧಿಗೆ ನಾಗಲೋಟದ ವೇಗ ನೀಡುವೆ : ಶಾಸಕ ಕಂದಕೂರ

24 Nov 2025 7:30 pm
ಹೆಚ್ಚುವರಿ ಸರಕಾರಿ ಅಭಿಯೋಜಕರಾಗಿ ಮುಹಮ್ಮದ್ ಅಯುಬ್ ಅಲಿ ನೇಮಕ

ಬೆಂಗಳೂರು: ನ್ಯಾಯವದಿ ಮುಹಮ್ಮದ್ ಅಯುಬ್ ಅಲಿ ಬಿನ್ ಮುಹಮ್ಮದ್ ಸಾದತ್ ಅಲಿ ಅವರನ್ನು ಹೆಚ್ಚುವರಿ ಸರಕಾರಿ ಅಭಿಯೋಜಕರಾಗಿ ನೇಮಕ ಮಾಡಲಾಗಿದೆ. ಕರ್ನಾಟಕ ಕಾನೂನು ಅಧಿಕಾರಿಗಳ (ನೇಮಕಾತಿ ಮತ್ತು ಸೇವಾ ಷರತ್ತುಗಳು) ನಿಯಮಗಳಡಿ ಹೊಸದ

24 Nov 2025 7:00 pm
ಜೈಲಿನಲ್ಲಿರುವ ಶಾಸಕರಿಂದ ಡಿ.ಕೆ.ಶಿವಕುಮಾರ್ ಸಹಿ: ಆರ್.ಅಶೋಕ್

ಬೆಂಗಳೂರು : ಕೇಂದ್ರ ಕಾರಾಗೃಹ ಪರಪ್ಪನ ಅಗ್ರಹಾರದ ಜೈಲಿನಲ್ಲಿರುವ ಇಬ್ಬರು ಶಾಸಕರ ಸಹಿ ಹಾಕಿಸಲೆಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೋಗಿದ್ದರು ಎಂದು ವಿಧಾನಸಭೆಯ ವಿಪಕ್ಷ ನಾಯಕ ಆರ್.ಅಶೋಕ್ ಆರೋಪಿಸಿದ್ದಾರೆ. ಸೋಮವಾರ ವಿ

24 Nov 2025 6:59 pm
ಟೇಕಾಫ್‌ ರನ್ ವೇಯಲ್ಲಿ ಲ್ಯಾಂಡ್ ಆದ ಅಫ್ಘಾನ್ ಏರ್‌ಲೈನ್ಸ್‌ ವಿಮಾನ : ದಿಲ್ಲಿ ವಿಮಾನ ನಿಲ್ದಾಣದಲ್ಲಿ ತಪ್ಪಿದ ಭಾರೀ ಅನಾಹುತ!

ಹೊಸದಿಲ್ಲಿ : ಕಾಬೂಲ್‌ನಿಂದ ಬಂದ ಅರಿಯಾನಾ ಅಫ್ಘಾನ್ ಏರ್‌ಲೈನ್ಸ್‌ ವಿಮಾನ ದಿಲ್ಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮತ್ತೊಂದು ವಿಮಾನ ಟೇಕಫ್‌ಗೆ  ಬಳಸುತ್ತಿದ್ದ ರನ್‌ವೇಯಲ್ಲಿ ತಪ್ಪಾಗಿ ಇಳಿದಿದ

24 Nov 2025 6:47 pm
2028ಕ್ಕೆ ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ : ಡಿಸಿಎಂ ಡಿ.ಕೆ. ಶಿವಕುಮಾರ್

ಶಿಡ್ಲಘಟ್ಟ: “ವಿರೋಧ ಪಕ್ಷಗಳು ಹಗಲುಗನಸು ಕಾಣುವುದನ್ನು ಬಿಡಬೇಕು. ಏಕೆಂದರೆ 2028ಕ್ಕೆ ರಾಜ್ಯದಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬಂದು ಜನಸೇವೆ ಮುಂದುವರೆಸಲಿದೆ ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದರು. ಚಿಕ್ಕ

24 Nov 2025 6:45 pm
ಧರ್ಮಸ್ಥಳ ಪ್ರಕರಣ | ಸಾಕ್ಷಿ ದೂರುದಾರ ಚಿನ್ನಯ್ಯಗೆ ಜಾಮೀನು ಮಂಜೂರು

ಬೆಳ್ತಂಗಡಿ : ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ‌ ಸಾಕ್ಷಿ‌ ದೂರುದಾರನಾಗಿ ಬಂದು ಆರೋಪಿಯಾಗಿ ಜೈಲು ಸೇರಿದ್ದ ಚಿನ್ನಯ್ಯನಿಗೆ ಜಾಮೀನು ಮಂಜೂರಾಗಿದೆ. ಕಳೆದ ಮೂರು ತಿಂಗಳಿಂದ ಶಿವಮೊಗ್ಗ ಜೈಲಿನಲ್ಲಿರುವ ಆರೋಪಿ ಚಿನ್ನಯ್ಯ

24 Nov 2025 6:33 pm
ಅತ್ಯಾಚಾರ ಪ್ರಕರಣದಲ್ಲಿ ಜಾಮೀನಿಗೆ ಪ್ರಜ್ವಲ್ ಅನರ್ಹ; ಹೈಕೋರ್ಟ್‌ನಲ್ಲಿ ರಾಜ್ಯ ಸರಕಾರದ ವಾದ

ಬೆಂಗಳೂರು : ಮನೆ ಕೆಲಸದ ಮಹಿಳೆ ಮೇಲಿನ ಅತ್ಯಾಚಾರ ಪ್ರಕರಣದ ಅಪರಾಧಿಯಾಗಿರುವ ಪ್ರಜ್ವಲ್ ರೇವಣ್ಣ ವಿಚಾರಣಾ ನ್ಯಾಯಾಲಯದಲ್ಲಿ ವಿಚಾರಣೆ ಮುಂದುವರಿಯುವುದನ್ನು ತಡೆಯಲು ಅನೇಕ ಬಾರಿ ಯತ್ನಿಸಿದ್ದರು. ಪ್ರಕರಣದಲ್ಲಿ ಅವರು ನಿಜಕ್ಕ

24 Nov 2025 6:25 pm
ಶಸ್ತ್ರಾಸ್ತ್ರ ಪ್ರಕರಣ; ಮಹೇಶ್ ಶೆಟ್ಟಿ ತಿಮರೋಡಿ ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಸರಕಾರಕ್ಕೆ ಕಾಲಾವಕಾಶ ನೀಡಿದ ಹೈಕೋರ್ಟ್

ಬೆಂಗಳೂರು : ಮನೆಯಲ್ಲಿ ಅನಧಿಕೃತವಾಗಿ ಶಸ್ತ್ರಾಸ್ತ್ರ ಇರಿಸಿಕೊಂಡ ಆರೋಪದಲ್ಲಿ ದಾಖಲಾಗಿರುವ ಎಫ್‌ಐಆರ್‌ ರದ್ದು ಕೋರಿ ಮಹೇಶ್ ಶೆಟ್ಟಿ ತಿಮರೋಡಿ ಸಲ್ಲಿಸಿರುವ ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಸರಕಾರಕ್ಕೆ ಹೈಕೋರ್ಟ್ 2 ವಾರ ಕಾ

24 Nov 2025 6:16 pm
ವಿದ್ಯುತ್ ಕಳ್ಳತನ ನಿಯಂತ್ರಿಸಲು ನಿಗಾವಹಿಸಿ : ಇಂಧನ ಸಚಿವ ಕೆ.ಜೆ.ಜಾರ್ಜ್

ಯಾದಗಿರಿ : ಅನಧಿಕೃತವಾಗಿ ಹುಕ್ ಗಳ ಮೂಲಕ ವಿದ್ಯುತ್ ಕಳ್ಳತನವನ್ನು ತಡೆಯುವ ಮತ್ತು ಹೆಚ್ಚಿನ ಲೋಡ್ ನಿಂದಾಗಿ ವಿದ್ಯುತ್ ಟ್ರಾನ್ಸ್ ಫಾರ್ಮರ್ ಗಳು ಸುಟ್ಟು ಹೋಗುವುದನ್ನು ತಡೆಯಲು ಅವಶ್ಯಕ ಕ್ರಮ ಕೈಗೊಳ್ಳುವಂತೆ ರಾಜ್ಯ ಇಂಧನ ಖಾ

24 Nov 2025 6:10 pm
ಕಾರಟಗಿ | ಸಚಿವ ಶಿವರಾಜ ತಂಗಡಗಿಯಿಂದ ವಿವಿಧ ಕಾಮಗಾರಿಗಳಿಗೆ ಭೂಮಿ ಪೂಜೆ

ಕುರ್ಚಿಗಾಗಿ ಯಾವುದೇ ಶಾಸಕರ ಸಹಿ ನಡೆದಿಲ್ಲ : ಸಚಿವ ಶಿವರಾಜ ತಂಗಡಗಿ

24 Nov 2025 6:02 pm
ಕಲಬುರಗಿ | ನ.26ರಂದು ಗುಲ್ಬರ್ಗಾ ವಿವಿಯಲ್ಲಿ ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣ

ಕಲಬುರಗಿ: ಇಲ್ಲಿನ ಗುಲ್ಬರ್ಗಾ ವಿಶ್ವವಿದ್ಯಾಲಯ ಕಲಬುರಗಿ, ಡಾ.ಬಿ.ಆರ್.ಅಂಬೇಡ್ಕರ್ ಅಧ್ಯಯನ ಮತ್ತು ಸಂಶೋಧನಾ ಸಂಸ್ಥೆ ಮತ್ತು ಡಾ.ಬಿ.ಆರ್.ಅಂಬೇಡ್ಕರ್ ತರಬೇತಿ, ಸಂಶೋಧನೆ ಹಾಗೂ ವಿಸ್ತರಣಾ ಕೇಂದ್ರ ಬೆಂಗಳೂರು ಇವರ ಸಹಯೋಗದೊಂದಿಗೆ

24 Nov 2025 5:57 pm
ಗುಜರಾತ್ | ಅತಿಕ್ರಮಣದ ಆರೋಪದಲ್ಲಿ ಮದರಸಾದ ಒಂದು ಭಾಗ ಕೆಡವಿದ ಅಧಿಕಾರಿಗಳು

ಭಾವನಗರ : ಗುಜರಾತ್‌ನ ಭಾವನಗರ ಮುನ್ಸಿಪಲ್ ಕಾರ್ಪೊರೇಷನ್ ಅಕ್ವಾಡಾ ಪ್ರದೇಶದಲ್ಲಿ ಅತಿಕ್ರಮಣದ ಆರೋಪದಲ್ಲಿ ಮದರಸಾದ ಒಂದು ಭಾಗವನ್ನು ಕೆಡವಿರುವ ಬಗ್ಗೆ ವರದಿಯಾಗಿದೆ. ನಗರ ಯೋಜನೆಯಡಿ ನಿರ್ಮಿಸಿದ ರಸ್ತೆಯನ್ನು ಅತಿಕ್ರಮಣ ಮಾಡ

24 Nov 2025 5:01 pm
ಯಾದಗಿರಿ | ಎಪಿಡಿ ಸಂಸ್ಥೆಯಿಂದ ಮೇಕೆಗಳ ವಿತರಣೆ

ವಿಕಲಚೇತನರು ಮೇಕೆಗಳನ್ನು ಸಾಕಿ ಜೀವನ ವೃದ್ಧಿಸಲು ಸಹಕಾರ : ಚೆನ್ನವೀರ

24 Nov 2025 4:57 pm
24 Nov 2025 4:53 pm
ಉಡುಪಿ | ದೇಶ ಕಟ್ಟಿದವರ ಬಗ್ಗೆ ಅರಿಯುವ ಅನಿವಾರ್ಯತೆ ಹಿಂದಿಗಿಂತಲೂ ಈಗ ಹೆಚ್ಚಿದೆ: ಸುಧಾಕರ ದೇವಾಡಿಗ

ಉಡುಪಿ, ನ.24: ಈ ದಿನಮಾನದಲ್ಲಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟು ದೇಶವನ್ನು ಕಟ್ಟಿದ ಮಹನೀಯರ ಬಗ್ಗೆ ನಮಗೆ ಗೊತ್ತಿಲ್ಲದೆ ಅವರ ಬಗ್ಗೆ ತಪ್ಪು ಸಂಗತಿಗಳನ್ನು ಪ್ರಸರಿಸುವ ಮಂದಿಯ ಮೋಡಿಗೆ ನಾವು ಬಲಿಯಾಗಿ ಅವರ ಬಗ್ಗೆ ತಪ್ಪು ಅಭ

24 Nov 2025 4:42 pm
ಉಡುಪಿ ವಕೀಲರ ಸಂಘದ ಅಧ್ಯಕ್ಷರಾಗಿ ರೆನೋಲ್ಡ್ ಪ್ರವೀಣ್ ಕುಮಾರ್ ಆಯ್ಕೆ

ಉಡುಪಿ, ನ.24: ಉಡುಪಿ ಜಿಲ್ಲಾ ವಕೀಲರ ಸಂಘದ 2025-27ನೇ ಸಾಲಿನ ಪದಾಧಿಕಾರಿಗಳ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಪ್ರವೀಣ್ ಕುರ್ಮಾ ಪುನಾರಾಯ್ಕೆಯಾಗಿರುತ್ತಾರೆ. ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಚಲಾವಣೆಯಾದ 756 ಮತಗಳ ಪೈಕಿ 398 ಮತಗಳನ್ನು

24 Nov 2025 4:38 pm
ʼಮಾತಾ ವೈಷ್ಣೋದೇವಿ ವಿವಿಯಲ್ಲಿ ಮುಸ್ಲಿಮ್ ವಿದ್ಯಾರ್ಥಿಗಳ ಪ್ರವೇಶ ನಿಷೇಧಿಸಿʼ: ಜಮ್ಮುಕಾಶ್ಮೀರ ಲೆ. ಗವರ್ನರ್ ಗೆ ಬಿಜೆಪಿ ಆಗ್ರಹ

ʼನಯಾ ಕಾಶ್ಮೀರʼದಲ್ಲಿ ಮುಸ್ಲಿಮರ ವಿರುದ್ಧದ ತಾರತಮ್ಯ ಈಗ ಶಿಕ್ಷಣಕ್ಕೂ ವಿಸ್ತರಿಸುತ್ತಿದೆ ಎಂದ ಮೆಹಬೂಬ ಮುಫ್ತಿ

24 Nov 2025 4:38 pm
ದಕ್ಷಿಣ ಆಫ್ರಿಕಾ ವಿರುದ್ಧದ ದ್ವಿತೀಯ ಟೆಸ್ಟ್: ಮತ್ತೆ ಭಾರತೀಯ ಬ್ಯಾಟರ್ ಗಳ ವೈಪಲ್ಯ; 201 ರನ್ ಗಳಿಗೆ ಆಲೌಟ್

ದಕ್ಷಿಣ ಆಫ್ರಿಕಾ ದ್ವಿತೀಯ ಇನಿಂಗ್ಸ್ ನಲ್ಲಿ ವಿಕೆಟ್ ನಷ್ಟವಿಲ್ಲದೆ 26 ರನ್

24 Nov 2025 4:37 pm
ಉಡುಪಿ | ಕೇಂದ್ರದ ಕಾರ್ಮಿಕ ಸಂಹಿತೆ ಕಾರ್ಮಿಕ ವಿರೋಧಿಯಾಗಿದೆ : ವೇಣುಗೋಪಾಲ್

ವಿಮಾ ನೌಕರರ ಸಂಘ ಉಡುಪಿ ವಿಭಾಗೀಯ ಸಮ್ಮೇಳನ ಉದ್ಘಾಟನೆ

24 Nov 2025 4:36 pm
ಭಾರತೀಯರಿಗೆ ಪಶ್ಚಿಮದ ದೇಶಗಳು ಬಾಗಿಲು ಮುಚ್ಚುತ್ತಿರುವುದು ಏಕೆ? | America | Canada

ವಿದೇಶಗಳಲ್ಲಿ ಹೋಗಿ ನೆಲೆಸುವ ಭಾರತೀಯರ ಕನಸಿಗೆ ದೊಡ್ಡ ಕಂಟಕ ! ► ಭಾರತೀಯರ ವಿರುದ್ಧ ದ್ವೇಷ, ಜನಾಂಗೀಯ ಅಪರಾಧಗಳು ವ್ಯಾಪಕ ಹೆಚ್ಚಳ ! ► ನಾವೇ ಬೆಳೆಸಿದ ದ್ವೇಷದ ರಾಜಕೀಯಕ್ಕೆ ನಮ್ಮವರು ವಿದೇಶಗಳಲ್ಲಿ ಬಲಿಯಾದರೆ ?

24 Nov 2025 4:33 pm
ಪತಿಯ ನೆನಪಿಗಾಗಿ 'ಸಾಲುಮರದ ತಿಮ್ಮಕ್ಕ' ಮಾಡಿದ್ದೇನು ? | Saalumarada Thimmakka - Padma Shri

'ಸಾಲುಮರದ ತಿಮ್ಮಕ್ಕ' ನಾಡಿಗೆ ಕೊಟ್ಟ ಸಂದೇಶವೇನು ? ಸೆ. 26, 2019 ರಲ್ಲಿ Wide Angle ಯೂಟ್ಯೂಬ್ ಚಾನಲ್ ನಲ್ಲಿ ಪ್ರಸಾರವಾದ 'ಸಾಲುಮರದ ತಿಮ್ಮಕ್ಕ' ಜೀವನಗಾಥೆ ಪರಿಚಯಿಸಿದ ಸಾಕ್ಷ್ಯಚಿತ್ರ ನಿಮಗಾಗಿ ಇಲ್ಲಿದೆ...

24 Nov 2025 4:32 pm
ಚುನಾವಣಾ ಆಯೋಗ ಸಂಚು ರೂಪಿಸಿದೆ: ಗೆಹ್ಲೋಟ್ | Varthabharati - ದಿನದ Top 20 NEWS

ಬಿಹಾರ: 'ಎನ್‌ಡಿಎ'ಗೆ ಬಹುಮತ: ಹರ್ ಬಾರ್ ನಿತೀಶ್ ಕುಮಾರ್ ► ಸಾಲುಮರದ ತಿಮ್ಮಕ್ಕ ನಿಧನ: ಗಣ್ಯರ ಸಂತಾಪ ►► ವಾರ್ತಾಭಾರತಿ ದಿನದ Top 20 NEWS

24 Nov 2025 4:31 pm
ಬೀದರ್ | ತ್ರೈಮಾಸಿಕ ಕೆಡಿಪಿ ಸಮಿತಿಗೆ 6 ಮಂದಿ ಅಧಿಕಾರೇತರ ಸದಸ್ಯರಾಗಿ ನೇಮಕ

ಬೀದರ್ : ಬಸವಕಲ್ಯಾಣ ತಾಲ್ಲೂಕು ಮಟ್ಟದ ತ್ರೈಮಾಸಿಕ ಕೆಡಿಪಿ ಸಮಿತಿಗೆ 6 ಮಂದಿಯನ್ನು ಅಧಿಕಾರೇತರ ಸದಸ್ಯರನ್ನಾಗಿ ನಾಮ ನಿರ್ದೇಶನಗೊಳಿಸಲಾಗಿದೆ. ಬಸವಕಲ್ಯಾಣ ತಾಲೂಕಿನ ಬಾಗ ಹಿಪ್ಪರಗಾದ ನಿವಾಸಿ ಅನ್ನಪೂರ್ಣಬಾಯಿ, ಪರತಾಪುರ್ ನಿ

24 Nov 2025 4:29 pm
ಪರಿಸರ ಪ್ರೇಮಿ, ಶತಾಯುಷಿ ಸಾಲುಮರದ ತಿಮ್ಮಕ್ಕ ವಿಧಿವಶ | Saalumarada Thimmakka - Padma Shri

8,000ಕ್ಕೂ ಹೆಚ್ಚು ಮರಗಳನ್ನು ನೆಟ್ಟು ಪೋಷಿಸಿದ ವೃಕ್ಷಮಾತೆ ► ನೂರು ಪ್ರಭಾವಶಾಲಿ ಮಹಿಳೆಯರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದ ತಿಮ್ಮಕ್ಕ

24 Nov 2025 4:28 pm
ಬಿಹಾರ ಚುನಾವಣೆ: ಪ್ರಶಾಂತ್ ಕಿಶೋರ್ ಗೆ ಪಾಠ ಏನು ? | Honakere Nanjundegowda - Bihar Election Result

ಪ್ರಶಾಂತ್ ಕಿಶೋರ್ ಪ್ಲಾನ್ ಎಡವಿದ್ದು ಎಲ್ಲಿ ? ► ವಾರ್ತಾಭಾರತಿ - ಪಾಲಿಟಿಕ್ಸ್ ಡಾಟ್ ಕಾಮ್ ಹೊನಕೆರೆ ನಂಜುಂಡೇಗೌಡ -ಹಿರಿಯ ಪತ್ರಕರ್ತರು

24 Nov 2025 4:26 pm
ಕಾಂಗ್ರೆಸ್ ಜೊತೆ ಸೇರಿ ಕೈ ಸುಟ್ಟುಕೊಂಡರೇ ತೇಜಸ್ವಿ ಯಾದವ್?| Honakere Nanjundegowda - Bihar Election Result

ವೋಟ್ ಚೋರಿ ಕ್ಯಾಂಪೇನ್ ಬಿಹಾರದಲ್ಲಿ ವಿಫಲವಾಗಿದ್ದು ಹೇಗೆ ? ► ವಾರ್ತಾಭಾರತಿ - ಪಾಲಿಟಿಕ್ಸ್ ಡಾಟ್ ಕಾಮ್ ಹೊನಕೆರೆ ನಂಜುಂಡೇಗೌಡ -ಹಿರಿಯ ಪತ್ರಕರ್ತರು

24 Nov 2025 4:25 pm
ರಾಜ್ಯದಲ್ಲಿ ಸಿಎಂ ಬದಲಾವಣೆ ಬಗ್ಗೆ ಯೋಚಿಸಲು ಸಾಧ್ಯವೇ ? | Honakere Nanjundegowda - Bihar Election Result

ಸಿದ್ದರಾಮಯ್ಯ ಬೀಸುವ ದೊಣ್ಣೆಯಿಂದ ತಪ್ಪಿಸಿಕೊಂಡಿದ್ದಾರೆ ! ► ಬಿಹಾರ ರಿಸಲ್ಟ್ ಕರ್ನಾಟಕದ ಮೇಲೆ ಹೇಗೆ ಎಫೆಕ್ಟ್ ಆಗುತ್ತೆ? ► ವಾರ್ತಾಭಾರತಿ - ಪಾಲಿಟಿಕ್ಸ್ ಡಾಟ್ ಕಾಮ್ ಹೊನಕೆರೆ ನಂಜುಂಡೇಗೌಡ -ಹಿರಿಯ ಪತ್ರಕರ್ತರು

24 Nov 2025 4:24 pm
ನಿತೀಶ್ ಕುಮಾರ್ ಸೋತಿದ್ರೆ, ಅವರ ರಾಜಕೀಯ ಮುಗಿಯುತ್ತಿತ್ತು: ದಿನೇಶ್ ಅಮಿನ್ ಮಟ್ಟು | Dinesh Amin Mattu | Bihar

ಮೋದಿ ಜೊತೆಗಿನ ಪೈಪೋಟಿಯಲ್ಲೂ ನಿತೀಶ್ ಗೆದ್ದಿದ್ದಾರೆ ► ಬಿಹಾರದಲ್ಲಿ ನಿತೀಶ್ ಸಿಎಂ ಆಗೋದು ಖಚಿತ... ► ವಾರ್ತಾಭಾರತಿ - ಪಾಲಿಟಿಕ್ಸ್ ಡಾಟ್ ಕಾಮ್ ದಿನೇಶ್ ಅಮಿನ್ ಮಟ್ಟು ಹಿರಿಯ ಪತ್ರಕರ್ತರು

24 Nov 2025 4:23 pm
ಶೂ ದಾಳಿ ನಡೆಸಿದ್ದ ವಕೀಲರನ್ನು ತಾನೇಕೆ ಕ್ಷಮಿಸಿದ್ದೆ ಎನ್ನುವುದನ್ನು ಬಹಿರಂಗಗೊಳಿಸಿದ ನ್ಯಾ. ಗವಾಯಿ

ʼಸನಾತನ ಧರ್ಮದ ಅವಮಾನವನ್ನು ಸಹಿಸುವುದಿಲ್ಲʼ ಎಂದು ಗವಾಯಿ ಅವರತ್ತ ಶೂ ಎಸೆದಿದ್ದ ವಕೀಲ ರಾಕೇಶ್ ಕಿಶೋರ್

24 Nov 2025 3:54 pm
ಬಿಹಾರದಲ್ಲಿ ಕಾಂಗ್ರೆಸ್ ನಾಯಕ ಯಾರು ಅಂತಾನೇ ಗೊತ್ತಿಲ್ಲ: ದಿನೇಶ್ ಅಮಿನ್ ಮಟ್ಟು | Dinesh Amin Mattu | Bihar

ತೇಜಸ್ವಿ ಯಾದವ್ ಉದ್ಯೋಗ ಭರವಸೆಯನ್ನು ಜನ ನಂಬಿಲ್ಲ ಯಾಕೆ ? ► ಬಿಹಾರದಲ್ಲಿ ಬಿಜೆಪಿ ಚಮತ್ಕಾರ ಮಾಡಿದ್ದು ಹೇಗೆ ? ► ವಾರ್ತಾಭಾರತಿ - ಪಾಲಿಟಿಕ್ಸ್ ಡಾಟ್ ಕಾಮ್ ದಿನೇಶ್ ಅಮಿನ್ ಮಟ್ಟು ಹಿರಿಯ ಪತ್ರಕರ್ತರು

24 Nov 2025 3:49 pm
ಕರ್ನಾಟಕದಂತಹ ಗ್ಯಾರಂಟಿ ಬಿಹಾರದಲ್ಲೂ ಘೋಷಣೆ ಮಾಡಬಹುದಿತ್ತು: Dinesh Amin Mattu | Bihar election results

ಪ್ರಶಾಂತ್ ಕಿಶೋರ್ ಅಟ್ಯಾಕ್ ಮಾಡಿದ್ದು ಸಾಮ್ರಾಟ್ ಚೌಧರಿ ವಿರುದ್ಧ ► ನಿತೀಶ್ ಕುಮಾರ್ ವೈಯಕ್ತಿಕವಾಗಿ ಭ್ರಷ್ಟಾಚಾರಿ, ಕೋಮುವಾದಿ ಅಲ್ಲ ► ಪ್ರಚಾರಕ್ಕೆ ಕಾಂಗ್ರೆಸ್ ಸಿದ್ದರಾಮಯ್ಯನವರನ್ನು ಬಳಸಿಕೊಂಡೇ ಇಲ್ಲ ► ಇತ್ತೀಚಿನ ಎಲ

24 Nov 2025 3:48 pm
Mangaluru | ಬಾಕಿ ಕನಿಷ್ಠ ಕೂಲಿ ನೀಡಲು ಒತ್ತಾಯಿಸಿ ಬೀಡಿ ಕಾರ್ಮಿಕರಿಂದ ಧರಣಿ ಸತ್ಯಾಗ್ರಹ

ಮಂಗಳೂರು : ಬೀಡಿ ಕಾರ್ಮಿಕರಿಗೆ ಕಳೆದ ಆರು ವರ್ಷಗಳಿಂದ ಬಾಕಿ ಇರುವ ಕನಿಷ್ಠ ಕೂಲಿ, 2024ರ ಎಪ್ರಿಲ್‌ನಿಂದ ಜಾರಿಗೊಂಡ ಹೊಸ ಕನಿಷ್ಠ ಕೂಲಿ ಸೇರಿದಂತೆ ಬಾಕಿಯನ್ನು ನೀಡುವಂತೆ ಒತ್ತಾಯಿಸಿ ಸೌತ್ ಕೆನರಾ ಬೀಡಿ ವರ್ಕರ್ಸ್ ಫೆಡರೇಶನ್(ಸಿಐ

24 Nov 2025 3:31 pm
ಮೂಡುಬಿದಿರೆ:‌ ಈಜು ಸ್ಪರ್ಧೆಯಲ್ಲಿ ಪ್ರೇರಣಾ ಶಾಲೆಯ ಪ್ರೀತಿ ರಾಷ್ಟ್ರಮಟ್ಟಕ್ಕೆ ಆಯ್ಕೆ

 ಇಲ್ಲಿನ ಕಡಲಕೆರೆಯಲ್ಲಿರುವ ಪ್ರೇರಣಾ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ 7ನೇ ತರಗತಿ ವಿದ್ಯಾರ್ಥಿನಿ ಪ್ರೀತಿ ರಾಜ್ಯಮಟ್ಟದ ಈಜು ಸ್ಪರ್ಧೆಯಲ್ಲಿ ವಿಜೇತರಾಗಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ರಾಜ್ಯ ಮಟ್ಟದಲ್ಲಿ

24 Nov 2025 3:28 pm
ನೋಯ್ಡಾ | ಎಸ್ಐಆರ್ ಹೊರೆ : ಮತಗಟ್ಟೆ ಅಧಿಕಾರಿ ಜವಾಬ್ಧಾರಿ ತೊರೆದ ಶಿಕ್ಷಕಿ

ಹೊಸದಿಲ್ಲಿ: ತಮ್ಮ ಬೋಧನೆಯ ಕರ್ತವ್ಯ ಹಾಗೂ ಮತಪಟ್ಟಿಗಳ ವಿಶೇಷ ಮತಪಟ್ಟಿ ಪರಿಷ್ಕರಣೆಗಳೆರಡರ ಕರ್ತವ್ಯದ ಹೊಣೆಗಾರಿಕೆಯನ್ನು ನಿರ್ವಹಿಸಲು ಸಾಧ್ಯಾವಿಲ್ಲ ಎಂದು ಉಲ್ಲೇಖಿಸಿ, ನೊಯ್ಡಾದ ಸಹಾಯಕ ಶಿಕ್ಷಕಿಯೊಬ್ಬರು ತಮ್ಮ ಮತಗಟ್ಟ

24 Nov 2025 3:27 pm
ಹದಗೆಟ್ಟ ಕೈಗಾ-ಇಳಕಲ್ ರಾಜ್ಯ ಹೆದ್ದಾರಿ: ಪ್ರಯಾಣಿಕರ ಪರದಾಟ

ಗದಗ, ನ.23: ಕೈಗಾ ಇಳಕಲ್ ರಾಜ್ಯ ಹೆದ್ದಾರಿ ಸಂಪೂರ್ಣ ಹದಗೆಟ್ಟಿದ್ದು, ಜಿಲ್ಲಾ ಕೇಂದ್ರ ಗದಗ ತಲುಪಲು ಜನರು ಹರಸಾಹಸ ಪಡುತ್ತಿದ್ದಾರೆ. ಗದಗದಿಂದ ಲಕ್ಷ್ಮೇಶ್ವರ ಸಂಪರ್ಕಕ್ಕೆ ಒಟ್ಟು 40 ಕಿ.ಮೀ. ಇದೆ. ಅದರಲ್ಲಿ ಗದಗದಿಂದ ಮುಳಗುಂದವರೆಗ

24 Nov 2025 3:25 pm
ಬಿಹಾರ ಜನಾದೇಶ 2025 | BIHARA ELECTION RESULTS | Nitish Kumar

ಬಿಹಾರದಲ್ಲಿ ಹರ್ ಬಾರ್ ನಿತೀಶ್ ಕುಮಾರ್ ► ವಿಪಕ್ಷ ಮಹಾಘಟಬಂಧನ್ ಧೂಳೀಪಟ

24 Nov 2025 3:21 pm
ನಿಗದಿತ ಸಮಯಕ್ಕೆ ಕಚೇರಿಗಳಿಗೆ ಹಾಜರಾಗದ ಅಧಿಕಾರಿಗಳು, ಸಿಬ್ಬಂದಿ

ಕೆಲಸ ಕಾರ್ಯಗಳಿಗೆ ನಿತ್ಯವು ಅಲೆದಾಟ: ಸಾರ್ವಜನಿಕರ ಆರೋಪ

24 Nov 2025 3:18 pm
ಡಿ.16ರಂದು ಬೆಳ್ತಂಗಡಿಯಲ್ಲಿ ಮಹಿಳಾ ಜಾಥಾ- ನ್ಯಾಯ ಸಮಾವೇಶ

ಮಂಗಳೂರು, ನ.24: ದೆಹಲಿಯ ನಿರ್ಭಯ ಪ್ರಕರಣದ ದಿನವಾದ ಡಿ. 16ರಂದು ಅತ್ಯಾಚಾರ ವಿರೋಧಿ ದಿನ ಆಚರಣೆಯ ಹಿನ್ನೆಲೆಯಲ್ಲಿ ಬೆಳ್ತಂಗಡಿಯಲ್ಲಿ ‘ಕೊಂದವರು ಯಾರು’ ಎಂಬ ಮಹಿಳಾ ನ್ಯಾಯ ಸಮಾವೇಶ ಮತ್ತು ಜಾಥಾವನ್ನು ಹಮ್ಮಿಕೊಳ್ಳಲಾಗಿದೆ. ನಗರದ

24 Nov 2025 3:12 pm
ನಿಥಾರಿ ಹತ್ಯಾಕಾಂಡ : ಸುರೀಂದರ್ ಕೋಲಿಯ ಗಲ್ಲು ರದ್ದು, ಬಿಡುಗಡೆ ! Nithari murder case - Surendra Koli

ನಿಥಾರಿ ಹತ್ಯಾಕಾಂಡ ಪ್ರಕರಣವನ್ನು ಜೀವಂತ ಸಮಾಧಿ ಮಾಡಲಾಯಿತೇ ? ► ನಿಥಾರಿ ಸರಣಿ ಹತ್ಯೆ ಪ್ರಕರಣ: ಸಿಬಿಐ, ಪೊಲೀಸರ ವೈಫಲ್ಯ ಏನು ? ► ನಿಜವಾದ ಅಪರಾಧಿಗಳು ಯಾರು? ಅವರಿಗೆ ಶಿಕ್ಷೆಯಾಗುವುದು ಹೇಗೆ ? ►► ವಾರ್ತಾಭಾರತಿ NEWS ANALYSIS

24 Nov 2025 3:09 pm
ನ.29 ರಂದು ರಾಜ್ಯ ಮಟ್ಟದ ರಬ್ಬರ್ ಬೆಳೆಗಾರರ ಸಮ್ಮೇಳನ

ತೋಟಗಾರಿಕಾ ಬೆಳೆಯಾಗಿ ರಬ್ಬರ್ ಪರಿಗಣಿಸಲು ಒತ್ತಾಯ

24 Nov 2025 3:09 pm
ಬಿಹಾರದ ಮತಗಟ್ಟೆ ಸಮೀಕ್ಷೆಗಳು ನಿಜವಾಗಿಯೂ ಹೇಳುತ್ತಿರೋದೇನು? | Bihar Election 2025

ನಿತೀಶ್ v/s ತೇಜಸ್ವಿ : ಗೆಲ್ಲೋದು ಜನಮತವೋ ? ಹಣಬಲವೋ ? ► ಬಿಹಾರದಲ್ಲಿ ಮತದಾನ ದಾಖಲೆ : ಜನರು ಬದಲಾವಣೆ ಬಯಸಿದ್ದು ನಿಜವೇ? ► ಚುನಾವಣೆ ಗೆಲ್ಲಲು ಸರಕಾರದ ಹಣ ಬಳಸಲಾಗಿದೆಯೆ?

24 Nov 2025 3:08 pm
ರಾಜಮನೆತನಕ್ಕೂ ಇಸ್ಲಾಂ ಧರ್ಮಕ್ಕೂ ಯಾವ ಸಂಬಂಧವೂ ಇಲ್ಲ: ಅಬ್ದುಸ್ಸಲಾಮ್ ಪುತ್ತಿಗೆ| Abdussalam Puthige | Mangaluru

ಜಾತಿಪದ್ಧತಿ, ಅಸ್ಪೃಶ್ಯತೆಯ ವಿರುದ್ಧ ಮುಸ್ಲಿಂ ರಾಜರು ಸಮರ ಸಾರಬೇಕಿತ್ತು! ► 'ಭಾರತದ ಇತಿಹಾಸ ಮತ್ತು ಮುಸ್ಲಿಮರು' ವಿಚಾರಗೋಷ್ಠಿ ಹಾಗೂ ಪುಸ್ತಕ ಬಿಡುಗಡೆ ಕಾರ್ಯಕ್ರಮ ► ಮಂಗಳೂರಿನ ಶಾಂತಿ ಪ್ರಕಾಶನ ಸಂಸ್ಥೆಯ ವತಿಯಿಂದ ಆಯೋಜನ

24 Nov 2025 3:07 pm
ಕನ್ನಡಕ ಬ್ರಾಂಡ್ Lenskartನ ಐಪಿಒ ಮಾರುಕಟ್ಟೆಗೆ: 1 ಲಕ್ಷ ಕೋಟಿಗೂ ಹೆಚ್ಚು ಬಿಡ್ಡಿಂಗ್ | Lenskart | IPO

ಟೆಕ್ ಐಪಿಒಗಳು ಚಿಲ್ಲರೆ ಹೂಡಿಕೆದಾರರನ್ನು ಲೂಟಿ ಮಾಡುತ್ತಿವೆಯೇ ? ► ಓಲಾ, ಪೇಟಿಎಂ ಬಳಿಕ ಈಗ ಲೆನ್ಸ್‌ಕಾರ್ಟ್ ಆಟ ಶುರು ಮಾಡಿದೆಯೇ ?

24 Nov 2025 3:06 pm
ದೆಹಲಿ ಸ್ಫೋಟ ಹೇಗೆ ಸಂಭವಿಸಿತು? ಇದು ಭಯೋತ್ಪಾದಕ ದಾಳಿಯೇ ? | Delhi Red Fort blast

ಪುಲ್ವಾಮಾ, ಪಹಲ್ಗಾಮ್‌, ಈಗ ದೆಹಲಿ.. ನೈತಿಕ ಹೊಣೆ ಯಾರದ್ದು ? ► ಗುಪ್ತಚರ ವೈಫಲ್ಯಗಳನ್ನು ವ್ಯವಸ್ಥಿತವಾಗಿ ಮುಚ್ಚಿಡಲಾಗುತ್ತಿದೆಯೆ ?

24 Nov 2025 3:02 pm
ಬಿಹಾರ ಶಾಂತವಾಗಿದ್ದರೆ ಮತಗಟ್ಟೆಗಳು ದಾಖಲೆಯ ಮತದಾನ ಕಂಡಿದ್ದು ಹೇಗೆ ? | Bihar Election 2025

ಬಿಹಾರದ ಮತದಾರರು ಮಡಿಲ ಮಾಧ್ಯಮಗಳ ಸುಳ್ಳು ನಿರೂಪಣೆಯನ್ನು ತಿರಸ್ಕರಿಸಿದ್ದಾರೆಯೆ? ► ಬಿಹಾರದ ಗುಪ್ತ ಅಲೆ : ಮೌನ ಮತದಾರರ ತೀರ್ಪು ಎಲ್ಲ ಅಂದಾಜುಗಳನ್ನು ಮೀರಿಸಬಹುದೇ?

24 Nov 2025 3:02 pm
ಪಾಕಿಸ್ತಾನ ರಕ್ಷಣಾ ಪಡೆಗಳ ಮುಖ್ಯಸ್ಥ ಹುದ್ದೆ ಸೃಷ್ಟಿಸಲು ಹೊರಟಿದ್ದು ಏಕೆ ? | Pakistan - Asim Munir

ಜನರಲ್ ಮುನೀರ್ ಮಿಲಿಟರಿ ಆಳ್ವಿಕೆ ಯುಗವನ್ನು ಮರಳಿ ತರುತ್ತಿದ್ದಾರೆಯೆ? ► ಮುನೀರ್ ಬಲಶಾಲಿಯಾಗುತ್ತಿದ್ದಂತೆ, ಪಾಕಿಸ್ತಾನ ದುರ್ಬಲವಾಗುತ್ತಿದೆ ಯಾಕೆ ? ► ಪಾಕಿಸ್ತಾನ ಸೇನಾ ಕಾಯ್ದೆಗೆ ತಿದ್ದುಪಡಿ: ಪರಿಣಾಮಗಳು ಏನೇನು ?

24 Nov 2025 3:01 pm
ಚುನಾವಣಾ ಆಯೋಗದ ಮೌನದ ಹಿಂದಿನ ಗುಟ್ಟೇನು? | Election Commission | Tejaswi Yadav | Kapil Sibal | BJP

ಮತದಾನದ ಲಿಂಗಾಧಾರಿತ ಡೇಟಾ ಏಕೆ ಮರೆಮಾಚಿದೆ ಆಯೋಗ? ► ಬಿಜೆಪಿ ಆಡಳಿತದ ರಾಜ್ಯಗಳ ಪೊಲೀಸರನ್ನು ಮಾತ್ರ ಆಯೋಗ ನಂಬುತ್ತದೆಯೆ? ► ತೇಜಸ್ವಿ ಯಾದವ್ ಮತ್ತು ಕಪಿಲ್ ಸಿಬಲ್ ಎತ್ತಿದ ಗಂಭೀರ ಆರೋಪಗಳೇನು?

24 Nov 2025 2:58 pm
RSSಗೆ ಡೊನೇಶನ್ ಕೊಟ್ರೆ BJPಯಲ್ಲಿ ನಿಮ್ಮ ಕೆಲಸ ಆಗುತ್ತೆ ಅನ್ನೋ ಅಭಿಪ್ರಾಯ ಇದೆ : Dinesh Amin Mattu

ಆರೆಸ್ಸೆಸ್ ನೋಂದಣಿಯಾಗಿಲ್ಲ ಅಂತ ಭಾಗವತ್ ಅವರೇ ಸ್ವತಃ ಒಪ್ಪಿಕೊಂಡಿದ್ದಾರೆ ► ರಾಜಕೀಯ ಪಕ್ಷಗಳಿಗಿಂತಲೂ ಹೆಚ್ಚು ಹಣದ ವ್ಯವಹಾರ ಆರೆಸ್ಸೆಸ್ ನಡೆಸುತ್ತೆ ► ದೇಶದ ಸಂವಿಧಾನ, ಕಾನೂನುಗಳ ಮೇಲೆ ನಂಬಿಕೆಯಿಲ್ಲ ಎಂದು ಭಾಗವತ್ ಹೇಳ

24 Nov 2025 2:56 pm
ಕನಿಷ್ಠ 12 ಜನರು ಮೃತ್ಯು: 20 ಕ್ಕೂ ಹೆಚ್ಚು ಮಂದಿಗೆ ಗಂಭೀರ ಗಾಯ | Delhi Red Fort blast

UAPA ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ ದೆಹಲಿ ಪೊಲೀಸರು ► ಸ್ಫೋಟಗೊಂಡ ಕಾರಿನ ಮಾಲೀಕ ಗುರುಗ್ರಾಮದಲ್ಲಿ ವಶಕ್ಕೆ : ತೀವ್ರ ವಿಚಾರಣೆ ► ಭೀಕರ ಕೃತ್ಯವನ್ನು ಪಕ್ಷಾತೀತವಾಗಿ ಖಂಡಿಸಿದ ರಾಜಕೀಯ ನಾಯಕರು

24 Nov 2025 2:55 pm
ಬಿಹಾರದಲ್ಲಿ ಏನಾಗಲಿದೆ ? ನಿತೀಶ್ ಕುಮಾರ್ ಭವಿಷ್ಯ ಏನು ? | Politics ಡಾಟ್ ಕಾಮ್ - Narendra Modi - Nitish Kumar

ನಿತೀಶ್ ಕುಮಾರ್ ಹಿಂದೆಯೇ ಬಿಜೆಪಿಯವರು ಹೋಗ್ಬೇಕು, ಯಾಕಂದ್ರೆ.. ► ಉವೈಸಿ ಪಕ್ಷದಿಂದ ಮಹಾಘಟಬಂಧನ್ ಗೆ ಆತಂಕ ಇದೆಯೇ ? ದಿನೇಶ್ ಅಮಿನ್ ಮಟ್ಟು ಹಿರಿಯ ಪತ್ರಕರ್ತರು ಧರಣೀಶ್ ಬೂಕನಕೆರೆ ಹಿರಿಯ ಪತ್ರಕರ್ತರು ► ವಾರ್ತಾಭಾರತಿ - Politics ಡ

24 Nov 2025 2:54 pm
ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಮಿಂಚುತ್ತಿರುವ ಸೈಕತ್ ಚಕ್ರವರ್ತಿ ! - Zohran Mamdani - Saikat Chakrabarti - USA

ಡೆಮಾಕ್ರಟಿಕ್ ಪ್ರಭಾವಿಗೆ ಸವಾಲೊಡ್ಡಿರುವ ಮತ್ತೊಬ್ಬ ಭಾರತೀಯ ಅಮೆರಿಕನ್ ! ► ಕಾರ್ಪೊರೇಟ್ ಹಣ ಬೇಡ, ಮತದಾರರೊಂದಿಗೆ ಮಾತಾಡುತ್ತೇನೆ ಎಂದ ಚಕ್ರವರ್ತಿ !

24 Nov 2025 2:53 pm
ಮಂಗಳೂರು: ಬ್ಯಾರಿ ಸಂಶೋಧನಾ ಮತ್ತು ಅಭಿವೃದ್ಧಿ ಕೇಂದ್ರ ಅಸ್ತಿತ್ವಕ್ಕೆ

ಮಂಗಳೂರು: ರಾಜ್ಯ ವ್ಯಾಪ್ತಿಯ ಬ್ಯಾರಿ ಆಂದೋಲನಾ ನೇತಾರರ ನೇತೃತ್ವದಲ್ಲಿ ಮಂಗಳೂರಿನಲ್ಲಿ ಬ್ಯಾರಿ ರಿಸರ್ಚ್ ಆಂಡ್ ಸರ್ವಿಸ್ ಸೆಂಟರ್ ಅನ್ನು ಅಸ್ತಿತ್ವಕ್ಕೆ ತಂದು ಸಾರ್ವಜನಿಕ ಟ್ರಸ್ಟ್ ಆಗಿ ನೋಂದಾಯಿಸಲಾಗಿದ್ದು, ಇದರ ಸಭೆಯು

24 Nov 2025 2:50 pm
ಪ್ರಧಾನಿ ಮೋದಿ ಆರ್ಥಿಕತೆಯನ್ನು ಮಕಾಡೆ ಮಲಗಿಸಿದ್ದಾರೆ : ಬಿ‌.ಕೆ. ಹರಿಪ್ರಸಾದ್

ಬೆಂಗಳೂರು: ಸ್ವಯಂ ಘೋಷಿತ ವಿಶ್ವಗುರುವಿನ ಆಡಳಿತದಲ್ಲಿ ವಿಶ್ವದ ಎದುರು ಭಾರತದ ರೂಪಾಯಿ ಮೌಲ್ಯ ಪಾತಾಳಕ್ಕೆ ಕುಸಿಯುತ್ತಲೇ ಇರುವುದು ಪ್ರಧಾನಿ ನರೇಂದ್ರ ಮೋದಿಯ ಅಚ್ಛೇ ದಿನದ ಕರಾಳ ಮುಖಗಳ ಅನಾವರಣವೋ ಅಥವಾ ರೂಪಾಯಿ ಮೌಲ್ಯವನ್ನ

24 Nov 2025 2:32 pm
ಬಾಲಿವುಡ್ ಹಿರಿಯ ನಟ ಧರ್ಮೇಂದ್ರ ನಿಧನ

ನಟ ಧರ್ಮೇಂದ್ರ (Photo: PTI) ಮುಂಬೈ: ಬಾಲಿವುಡ್ ದಿಗ್ಗಜ, ಹಿರಿಯ ನಟ ಧರ್ಮೇಂದ್ರ ಅವರು ಸೋಮವಾರ ನಿಧನರಾಗಿದ್ದಾರೆ ಎಂದು IANS ವರದಿ ಮಾಡಿದೆ. ಉಸಿರಾಟದ ತೊಂದರೆಯಿಂದ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್

24 Nov 2025 2:20 pm
NDAಯ ಭದ್ರಕೋಟೆ ಆಗಿದ್ದ 30ಕ್ಕೂ ಹೆಚ್ಚು ಸ್ಥಾನಗಳು ಕೈತಪ್ಪುವ ಸಾಧ್ಯತೆ ಇದೆಯೇ? | Bihar Election 2025

ಬಿಜೆಪಿಯ ತಂತ್ರದ ವಿರುದ್ಧ ತೇಜಸ್ವಿ ಮಾಸ್ಟರ್‌ಸ್ಟ್ರೋಕ್‌ ಕೆಲಸ ಮಾಡುತ್ತಿದೆಯೇ ? ► ಬಿಹಾರದಲ್ಲಿ ನಿತೀಶ್ ಕುಮಾರ್ ಬಿಜೆಪಿಯನ್ನು ಅತಂತ್ರವಾಗಿಸಿದ್ದಾರೆಯೆ ?

24 Nov 2025 2:17 pm
RSS ಹಣಕಾಸು ಮೂಲ, ನೋಂದಣಿ ಬಗ್ಗೆ ಭಾಗ್ವತ್ ಮಾತು : ಪ್ರಶ್ನೆಗಳೇನು ? | Mohan Bhagwat

ಹಿಂದೂ ರಾಷ್ಟ್ರದ ಬಗ್ಗೆ ಮಾತಾಡುವ ಆರೆಸ್ಸೆಸ್ ಸಂವಿಧಾನಕ್ಕೆ ಬೆದರಿಕೆಯಲ್ಲವೇ ? ► ಆರೆಸ್ಸೆಸ್ ಹೇಗೆ ರಾಜಕೀಯೇತರ ಸಂಸ್ಥೆ ಆಗಲು ಸಾಧ್ಯ ?

24 Nov 2025 2:16 pm
ಸಾಕಿದ ದನವನ್ನು ಮಾರಾಟ ಮಾಡಿದ್ದಕ್ಕೆ ಮನೆಯನ್ನು ಮುಟ್ಟುಗೋಲು ಹಾಕಿದ್ದು ಸರಿಯೇ ? | Belthangady | Mangaluru

ದನಗಳನ್ನು ಸಾಕುವುದು ಅಪರಾಧವೇ? ಈ ಭಯ, ಆತಂಕಕ್ಕೆ ಕಾರಣಗಳೇನು ? ► ಜಾನುವಾರು ಕಾಯ್ದೆಯನ್ನು ಮುಂದಿಟ್ಟು ರೈತರಿಗೆ ಕಿರುಕುಳ ನೀಡೋದು ಎಷ್ಟು ಸರಿ ?

24 Nov 2025 2:15 pm
24 Nov 2025 2:13 pm
ಹತ ಮಾವೋವಾದಿ ಕಮಾಂಡರ್ ಮದ್ವಿ ಹಿದ್ಮಾ ಪೋಸ್ಟರ್‌ ದಿಲ್ಲಿಯಲ್ಲಿ ವಾಯು ಮಾಲಿನ್ಯ ವಿರೋಧಿ ಪ್ರತಿಭಟನೆಯಲ್ಲಿ ಪ್ರದರ್ಶನ!

ಹೊಸದಿಲ್ಲಿ: ದಿಲ್ಲಿಯಲ್ಲಿ ವಾಯು ಮಾಲಿನ್ಯ ವಿರೋಧಿಸಿ ಇಂಡಿಯಾ ಗೇಟ್‌ ಬಳಿ ನಡೆದ ಪ್ರತಿಭಟನೆ ವೇಳೆ ಆಂಧ್ರಪ್ರದೇಶದಲ್ಲಿ ಭದ್ರತಾಪಡೆಗಳಿಂದ ಹತ್ಯೆಯಾಗಿದ್ದ ಉನ್ನತ ಮಾವೋವಾದಿ ಕಮಾಂಡರ್ ಮದ್ವಿ ಹಿದ್ಮಾ ಪೋಸ್ಟರ್‌ ಅನ್ನು ಪ್ರ

24 Nov 2025 1:08 pm
ಅಧಿಕಾರ ಹಂಚಿಕೆ ವಿಚಾರ | ಪಕ್ಷದ ವರಿಷ್ಠರ ತೀರ್ಮಾನಕ್ಕೆ ನಾನು, ಡಿಕೆಶಿ ಬದ್ಧರಾಗಬೇಕು : ಸಿಎಂ ಸಿದ್ದರಾಮಯ್ಯ

ಚಿಕ್ಕಬಳ್ಳಾಪುರ (ಶಿಡ್ಲಘಟ್ಟ) : ಬಿಜೆಪಿಯವರು ನಮ್ಮ ಸರಕಾರದ ಬಳಿ ಹಣವಿಲ್ಲ ಎನ್ನುತ್ತಾರೆ. 2000 ಕೋಟಿ ರೂ. ವೆಚ್ಚದ ಅಭಿವೃದ್ಧಿ ಕೆಲಸಗಳನ್ನು ಹಣವಿಲ್ಲದೆ ಮಾಡಲು ಸಾಧ್ಯವೇ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದರು. ಸೋ

24 Nov 2025 12:44 pm
ಅರುವತ್ತೊಂದು ಲಕ್ಷ ದಾಟಿದ ಆತ್ಮಕತೆ!

ಜಗತ್ತಿನ ಈ ಅಪೂರ್ವ ಆತ್ಮಕತೆಯನ್ನು ತಂದೆ ತಾಯಿಗಳು, ಮೇಷ್ಟ್ರು, ಮೇಡಂಗಳು ತಾವೂ ಓದಿ, ಮಕ್ಕಳಿಗೂ ಓದಿಸಿದರೆ ಅವರ ಮನೆ ಮನಗಳೆರಡೂ ಅಪಾರ ಶಾಂತಿ, ಸಮಾಧಾನ ಪಡೆಯಬಲ್ಲವು ಎಂದು ಗ್ಯಾರಂಟಿ ಕೊಡುವೆ. ತಮ್ಮ ಅನುಭವಗಳನ್ನು ಬರೆಯಲು ಬಯಸ

24 Nov 2025 12:40 pm
ಎಮ್ಮೆಕೆರೆ ಅಂತರ್‌ರಾಷ್ಟ್ರೀಯ ಈಜುಕೊಳದ ಮುಗಿಯದ ವಿವಾದ

ಮಂಗಳೂರು, ನ.23: ನಗರದ ಎಮ್ಮೆಕೆರೆಯಲ್ಲಿ ಅಂತರ್ ರಾಷ್ಟ್ರೀಯ ಮಟ್ಟದ ಈಜುಕೊಳ ಉದ್ಘಾಟನೆಗೊಂಡು ಎರಡು ವರ್ಷ ಕಳೆದರೂ ವಿವಾದದಿಂದ ಇನ್ನೂ ಮುಕ್ತವಾಗಿಲ್ಲ. ಒಂದಲ್ಲೊಂದು ವಿವಾದ ಈಜುಕೊಳದ ಸುತ್ತ ಗಿರಕಿ ಹೊಡೆಯುತ್ತಾ ಇದೆ. ಚಾಂಪಿಯನ್

24 Nov 2025 12:38 pm
ಅಮೆರಿಕ ವೀಸಾ ನಿರಾಕರಣೆ: ಆಂಧ್ರ ವೈದ್ಯೆ ಆತ್ಮಹತ್ಯೆ

ಹೈದರಾಬಾದ್: ಅಮೆರಿಕ ವೀಸಾ ನಿರಾಕರಣೆಯಿಂದ ಮನನೊಂದ 35 ವರ್ಷದ ವೈದ್ಯರೊಬ್ಬರು ತಮ್ಮ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶುಕ್ರವಾರ ಪದ್ಮರಾವ್ ನಗರದಲ್ಲಿ ನಡೆದಿದೆ. ಮೃತ ವೈದ್ಯೆಯನ್ನು ಆಂಧ್ರಪ್ರದೇಶದ ಗುಂಟೂರು ಜ

24 Nov 2025 12:35 pm
ಪ್ರವಾಸಿಗರ ಆಕರ್ಷಣೀಯ ತಾಣ ಹೊನ್ನಾವರ

ಉತ್ತರ ಕನ್ನಡ: ಜಿಲ್ಲೆಯ ಹೊನ್ನಾವರ ಹಿನ್ನೀರು ಪ್ರದೇಶವು ಕರ್ನಾಟಕದ ಸುಂದರ ನೈಸರ್ಗಿಕ ತಾಣವಾಗಿದೆ. ಇಲ್ಲಿ ಒಂದು ಕಡೆ ಅರಬ್ಬೀ ಸಮುದ್ರ ಇದ್ದರೆ ಇನ್ನೊಂದು ಕಡೆ ಪಶ್ಚಿಮ ಘಟ್ಟಗಳು ಇವೆ. ಶರಾವತಿ ನದಿಯು ಅರಬ್ಬಿ ಸಮುದ್ರವನ್ನು ಸ

24 Nov 2025 12:31 pm
Mangaluru|ಸಂತ ಅಲೋಶಿಯಸ್ ಉರ್ವಾದ ವಿದ್ಯಾರ್ಥಿನಿ ರಾಷ್ಟ್ರಮಟ್ಟಕ್ಕೆ ಆಯ್ಕೆ

ಮಂಗಳೂರು: ಸಂತ ಅಲೋಶಿಯಸ್ ಆಂಗ್ಲ ಮಾಧ್ಯಮ ಶಾಲೆಯ 8ನೇ ತರಗತಿಯ ವಿದ್ಯಾರ್ಥಿನಿ ಜೇನ್ ಜೆರುಶ ಪಿಂಟೋ ಹಾಸನದಲ್ಲಿ ನಡೆದ ರಾಜ್ಯಮಟ್ಟದ ಗುಂಡು ಎಸೆತ ಹಾಗೂ ಚಕ್ರ ಎಸೆತ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಗಳಿಸಿ ಮಧ್ಯಪ್ರದೇಶದಲ್ಲ

24 Nov 2025 12:27 pm
ಗುಜರಿ ಅಂಗಡಿಯಿಂದ ಅಂತಾರಾಷ್ಟ್ರೀಯ ಪ್ರಶಸ್ತಿಯವರೆಗೆ ಸಾಧಕರೊಬ್ಬರ ಯಶೋಗಾಥೆ

ಕುಂದಾಪ್ರ ಕನ್ನಡಕ್ಕೆ ಮೊದಲ ರಾಷ್ಟ್ರೀಯ, ಅಂತರ್‌ರಾಷ್ಟ್ರೀಯ ಪ್ರಶಸ್ತಿ, ಬ್ಯಾರಿ ಭಾಷೆಯಲ್ಲಿ ಮೊದಲ ನಿರ್ದೇಶನಕ್ಕೆ ರಾಜ್ಯ ಪ್ರಶಸ್ತಿ ತಂದು ಕೊಟ್ಟ ಯಾಕೂಬ್ ಖಾದರ್ ಗುಲ್ವಾಡಿ

24 Nov 2025 12:20 pm
ದಿಲ್ಲಿಯಲ್ಲಿ ವಾಯು ಮಾಲಿನ್ಯ ವಿರೋಧಿಸಿ ಪ್ರತಿಭಟನೆ: ಪೊಲೀಸರ ಮೇಲೆ 'ಪೆಪ್ಪರ್ ಸ್ಪ್ರೇ' ಆರೋಪ, 15 ಮಂದಿ ಬಂಧನ

ಹೊಸದಿಲ್ಲಿ: ರಾಷ್ಟ್ರ ರಾಜಧಾನಿಯಲ್ಲಿ ಹೆಚ್ಚುತ್ತಿರುವ ವಾಯು ಮಾಲಿನ್ಯವನ್ನು ವಿರೋಧಿಸಿ ಇಂಡಿಯಾ ಗೇಟ್ ಬಳಿ ನಡೆದ ಪ್ರತಿಭಟನೆ ವೇಳೆ ದಿಲ್ಲಿ ಪೊಲೀಸರು 15 ಜನರನ್ನು ಬಂಧಿಸಿರುವ ಬಗ್ಗೆ ವರದಿಯಾಗಿದೆ. ಪ್ರತಿಭಟನಾಕಾರರು ಸಿಬ್ಬ

24 Nov 2025 12:18 pm
ಸಂವಾದಗಳು ಸತ್ತು ಹೋದ ಕಾಲವಿದು

ಯಾವುದೇ ವಿಷಯದ ಬಗ್ಗೆ ಒಂದೇ ಅಭಿಪ್ರಾಯ ಇರಬೇಕೆಂದು ಹೇಳುವುದು ಸರಿಯಲ್ಲ. ಅವರವರು ಬೆಳೆದು ಬಂದ ವಾತಾವರಣ, ಅನುಭವ, ಅಧ್ಯಯನ ಮುಂತಾದವುಗಳ ಹಿನ್ನೆಲೆಯಲ್ಲಿ ತಮಗೆ ಗ್ರಹಿಸಿದ್ದನ್ನು, ಅನಿಸಿದ್ದನ್ನು ಪ್ರತಿಪಾದಿಸುವುದು ತಪ್ಪಲ

24 Nov 2025 12:16 pm
ರಾಜ್ಯದಲ್ಲೇ ಹೆಚ್ಚು ಪ್ರವಾಸಿತಾಣಗಳ ಜಿಲ್ಲೆ ಮಂಡ್ಯ

ಮಂಡ್ಯ: ಅಪ್ಪಟ ಕೃಷಿಕರ ಜಿಲ್ಲೆ ಮಂಡ್ಯ, ಪ್ರವಾಸಿತಾಣಗಳಿಗೂ ಹೆಸರಾಗಿದೆ. ವಿಶ್ವವಿಖ್ಯಾತ ಕೆಆರ್‌ಎಸ್ ಬೃಂದಾವನ, ಟಿಪ್ಪುವಿನ ಶ್ರೀರಂಗಪಟ್ಟಣ, ಏಷ್ಯಾದಲ್ಲೇ ಮೊದಲ ವಿದ್ಯುತ್ ಉತ್ಪಾದನಾ ಘಟಕ ಶಿವನಸಮುದ್ರ, ಹೀಗೆ ಪ್ರಮುಖ ಪ್ರವಾ

24 Nov 2025 12:14 pm
ಪುತ್ತೂರು| ರಾಷ್ಟ್ರಮಟ್ಟದ ಕರಾಟೆ ಚಾಂಪಿಯನ್‌ಶಿಪ್‌ : ತನ್ಹ ಫಾತಿಮಾ, ತಾನಿಷ್ ಮುಹಮ್ಮದ್‌ಗೆ ಚಿನ್ನದ ಪದಕ

ಪುತ್ತೂರು, ನ. 24: ಇಂಪ್ಯಾಕ್ಟ್ ಆರ್ಟ್ಸ್ ಆಂಡ್ ಸ್ಪೋರ್ಟ್ಸ್ ಕರಾಟೆ ಅಕಾಡೆಮಿ ವತಿಯಿಂದ ಸುಳ್ಯದಲ್ಲಿ ನಡೆದ ರಾಷ್ಟ್ರ ಮಟ್ಟದ ಓಪನ್ ಕರಾಟೆ ಚಾಂಪಿಯನ್‌ಶಿಪ್‌ನಲ್ಲಿ ಪುತ್ತೂರಿನ ಬೆಥನಿ ಇಂಗ್ಲಿಷ್ ಮೀಡಿಯಂ ಶಾಲೆಯ ವಿದ್ಯಾರ್ಥಿಗ

24 Nov 2025 12:00 pm