SENSEX
NIFTY
GOLD
USD/INR

Weather

32    C
...
ಅಸಾರಾಂ ಆಶ್ರಮ ಅತಿಕ್ರಮಿಸಿದ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಸರಕಾರಕ್ಕೆ ಗುಜರಾತ್ ಹೈಕೋರ್ಟ್ ಅನುಮತಿ

ಅಹ್ಮದಾಬಾದ್: ಅತ್ಯಾಚಾರ ಅಪರಾಧಿ ಮತ್ತು ಸ್ವಯಂ ಘೋಷಿತ ದೇವಮಾನವ ಅಸಾರಾಂ ಬಾಪು ನಡೆಸುತ್ತಿರುವ ಮೊಟೆರಾ ಅಸಾರಾಂ ಆಶ್ರಮವು ಅತಿಕ್ರಮಿಸಿದೆ ಎನ್ನಲಾದ ಸುಮಾರು 45,000 ಚದರ ಮೀಟರ್ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಗುಜರಾತ್ ಹೈ

18 Apr 2026 1:44 pm
Kundapura | ಪೊಲೀಸರಿಂದ ತಪ್ಪಿಸಲು ಯತ್ನಿಸಿ, ಬಿದ್ದು ಗಾಯಗೊಂಡ ಆರೋಪಿ

ಕುಂದಾಪುರ: ವಂಚನೆ ಪ್ರಕರಣದಲ್ಲಿ ಬಂಧಿಸಲ್ಪಟ್ಟ ಆರೋಪಿಯೊಬ್ಬ ಕೋಟ ಪೊಲೀಸರ ಕೈಯಿಂದ ತಪ್ಪಿಸಿಕೊಂಡು ಓಡಿ ಹೋಗಲು ಪ್ರಯತ್ನಿಸಿದ ಘಟನೆ ಎ.17ರಂದು ರಾತ್ರಿ ವೇಳೆ ಕೋಟದಲ್ಲಿ ನಡೆದಿದೆ. ಸ್ವಪ್ನೀಲ್ ಸುಹಾಸ್ ಶೇಲಾರ್(37) ಬಂಧಿತ ಆರೋಪಿ.

18 Apr 2026 1:39 pm
ಕಾಂಗ್ರೆಸ್ ಅನ್ನು ಹಾದಿಬೀದಿಗಳಲ್ಲಿ ಓಡಾಡಿಸುವ ಕಾಲ ಬರಲಿದೆ: ಆರ್.ಅಶೋಕ್

ಬೆಂಗಳೂರು: ಕಾಂಗ್ರೆಸ್ ಅನ್ನು ಹಾದಿಬೀದಿಗಳಲ್ಲಿ ಓಡಾಡಿಸುವ ಕಾಲ ಬರಲಿದೆ. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ದೇಶಭ್ರಷ್ಟವಾಗಲಿದೆ. ಅವರನ್ನು ಓಡಿಸುವ ಕೆಲಸವನ್ನು ತಾಯಂದಿರು ಮಾಡಲಿದ್ದಾರೆ ಎಂದು ರಾಜ್ಯ ವಿಪಕ್ಷ ನಾಯಕ ಆರ್ ಅಶ

18 Apr 2026 1:35 pm
ನಿದಾ ಖಾನ್ HR ಮ್ಯಾನೇಜರ್ ಅಲ್ಲ, ಆಕೆ ಯಾವುದೇ ನಾಯಕತ್ವ ಪಾತ್ರ ಹೊಂದಿರಲಿಲ್ಲ: ಮಾಧ್ಯಮ ವರದಿಗಳನ್ನು ನಿರಾಕರಿಸಿದ ಟಿಸಿಎಸ್

ಟಿಸಿಎಸ್ ನ ನಾಸಿಕ್ ಬಿಪಿಒ ಘಟಕದಲ್ಲಿ ಲೈಂಗಿಕ ಕಿರುಕುಳ ಮತ್ತು ಬಲವಂತದ ಧಾರ್ಮಿಕ ಮತಾಂತರದ ಆರೋಪಗಳ ಹಿಂದಿನ ʼಮಾಸ್ಟರ್ ಮೈಂಡ್ʼ ಎಂದು ಕೆಲವು  ಮಾಧ್ಯಮಗಳು ಪ್ರಚಾರ ಮಾಡುತ್ತಿರುವ ನಿದಾ ಖಾನ್ HR ತಂಡದ ಭಾಗವಾಗಿರಲಿಲ್ಲ. ಆಕೆ ಕ

18 Apr 2026 1:21 pm
Puttur | ಎರಡು ಬೈಕ್ ಗಳ ಮಧ್ಯೆ ಅಪಘಾತ: ಓರ್ವ ಮೃತ್ಯು, ಇಬ್ಬರಿಗೆ ಗಾಯ

ಪುತ್ತೂರು: ಎರಡು ಬೈಕ್ ಗಳ ನಡುವೆ ಸಂಭವಿಸಿದ ಅಪಘಾತದಲ್ಲಿ ಓರ್ವ ಮೃತಪಟ್ಟು, ಇಬ್ಬರು ಗಾಯಗೊಂಡ ಘಟನೆ ಶನಿವಾರ ಮಧ್ಯಾಹ್ನ ಪುತ್ತೂರು- ಉಪ್ಪಿನಂಗಡಿ ರಸ್ತೆಯಲ್ಲಿನ ಪುತ್ತೂರು ನಗರದ ಪಡೀಲ್ ಎಂಬಲ್ಲಿ ನಡೆದಿದೆ. ಪ್ರತ್ಯಕ್ಷದರ್ಶಿ

18 Apr 2026 1:16 pm
ಮತ್ತೆ ಅಲ್ಪ ಮಟ್ಟಿಗೆ ಏರಿದ ಚಿನ್ನ-ಬೆಳ್ಳಿಯ ಬೆಲೆ

ಮಾರ್ಚ್-ಎಪ್ರಿಲ್ ತಿಂಗಳಿನಲ್ಲಿ ಶುದ್ಧ ಚಿನ್ನದ ಬೆಲೆ ಗ್ರಾಂಗೆ 15,000-16,000 ರೂ. ಒಳಗೆ ಉಳಿದಿವೆ. ಅಮೆರಿಕ ಮತ್ತು ಇರಾನ್ ನಡುವಿನ ಸಂಭಾವ್ಯ ಶಾಂತಿ ಮಾತುಕತೆಯ ಆಶಾವಾದದ ನಡುವೆ ಚಿನ್ನದ ಬೆಲೆಗಳು ಅಲ್ಪ ಮಟ್ಟಿಗೆ ಏರಿದ್ದವು. ಆದರೆ ಶುಕ

18 Apr 2026 1:00 pm
ಮಂಗಳೂರನ್ನು ರಾಜ್ಯದ ಎರಡನೇ ಬೆಂಗಳೂರು ನಗರದ ರೀತಿ ಅಭಿವೃದ್ಧಿ: ದಿನೇಶ್ ಗುಂಡೂರಾವ್

ವೆಲೆನ್ಸಿಯಾದಲ್ಲಿ 3.47 ಕೋಟಿ ರೂ. ಮೊತ್ತದ ಅಭಿವೃದ್ಧಿ ಕಾಮಗಾರಿಗೆ ಶಿಲಾನ್ಯಾಸ

18 Apr 2026 12:10 pm
ಪ್ರಯಾಣಿಕರ ಆಸನ ನುಂಗಿದ ನಂದಿನಿ ಪಾರ್ಲರ್

ದೇವದುರ್ಗ: ಪಟ್ಟಣದ ಬಸ್ ನಿಲ್ದಾಣದ ಮಧ್ಯೆ ನಂದಿನಿ ಪಾರ್ಲರ್ ಅಂಗಡಿಗೆ ಅನುಮತಿ ನೀಡಿ ಸಾರ್ವಜನಿಕರಿಗೆ ಕೂಡಲು ಜಾಗವಿಲ್ಲದಂತಾಗಿದೆ ಎಂದು ಸಾರ್ವಜನಿಕರು ವ್ಯವಸ್ಥಾಪಕರ ಮೇಲೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ದಿನೇ ದಿನೇ

18 Apr 2026 12:09 pm
ಉತ್ತರಪ್ರದೇಶ | ಫಿರೋಝಾಬಾದ್ ಜಿಲ್ಲಾಧಿಕಾರಿ ವಿರುದ್ಧ ಕಿರುಕುಳ, ಭ್ರಷ್ಟಾಚಾರದ ಆರೋಪ ಮಾಡಿದ ತಹಶೀಲ್ದಾರ್

ಐಫೋನ್‌ಗೆ ಬೇಡಿಕೆ, 8 ತಿಂಗಳ ವೇತನಕ್ಕೆ ತಡೆ: ತನಿಖೆ ನಡೆಸುವಂತೆ ಸಿಎಂಗೆ ಆಗ್ರಹ

18 Apr 2026 11:53 am
ಕೋಟೆಕಾರ್ | ಹಿದಾಯತ್ ನಗರ ದರ್ಸ್ ಆರಂಭೋತ್ಸವ

ಕೋಟೆಕಾರ್: ಹಿದಾಯತ್ ನಗರ ಹುಸೈನಿಯಾ ದಅವಾ ದರ್ಸ್ ಆರಂಭೋತ್ಸವ ಶುಕ್ರವಾರ ಜುಮಾ ನಮಾಝ್ ಬಳಿಕ ಮಸೀದಿಯಲ್ಲಿ ನಡೆಯಿತು, ಕೆ.ಪಿ.ಹುಸೈನ್ ಸಅದಿ ಕೆ.ಸಿ.ರೋಡ್ ದರ್ಸ್ ಆರಂಭಕ್ಕೆ ಚಾಲನೆ ನೀಡಿ ದರ್ಸ್ ಕಲಿಕೆಯ ಮಹತ್ವದ ಬಗ್ಗೆ ವಿವರಿಸಿದ

18 Apr 2026 11:43 am
ಮರವೂರು: 9 ಕೋಟಿ ರೂ. ಮೊತ್ತದ ಕಾಮಗಾರಿಗೆ ಸಚಿವ ದಿನೇಶ್ ಗುಂಡೂರಾವ್ ಶಿಲಾನ್ಯಾಸ

ಮಂಗಳೂರು, ಎ.18: ಮಹಾತ್ಮ ಗಾಂಧಿ ನಗರಾಭಿವೃದ್ಧಿ ಯೋಜನೆ (ಹಂತ-2) ಮತ್ತು ಎನ್ ಜಿಟಿ ಪರಿಹಾರ ನಿಧಿ ಕಾಮಗಾರಿಗಳ ಶಿಲಾನ್ಯಾಸ ಸಮಾರಂಭದ ಅಂಗವಾಗಿ ಮರವೂರು -ಮರಕಡ ವರೆಗಿನ ಚತುಷ್ಪಥ ಕಾಂಕ್ರಿಟ್ ರಸ್ತೆ, ಚರಂಡಿ ನಿರ್ಮಾಣದ ಕಾಮಗಾರಿಗೆ 9 ಕೋ

18 Apr 2026 10:56 am
ಒಂದು ಗಂಟೆಯಲ್ಲಿ 7 ಸುಳ್ಳು: ಯುದ್ಧ ವಿಜಯದ ಕುರಿತ ಟ್ರಂಪ್ ಹೇಳಿಕೆಯನ್ನು ತಿರಸ್ಕರಿಸಿದ ಇರಾನ್

ಅಮೆರಿಕಾ ನೌಕಾ ದಿಗ್ಬಂಧನ ಮುಂದುವರಿಸಿದರೆ ಹಾರ್ಮುಝ್ ಜಲಸಂಧಿ ಮತ್ತೆ ಬಂದ್: ಇರಾನ್‌ ಎಚ್ಚರಿಕೆ

18 Apr 2026 10:55 am
ಕಾಂಗ್ರೆಸ್: ತಾರಕಕ್ಕೇರಿದ ಬಣ ಬಡಿದಾಟ

ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸಮರ್ಥ ಪರ್ಯಾಯ ದೊರಕಿದ್ದೇ ಅರಸು ಅವರು ಕಾಂಗ್ರೆಸ್ ಪಕ್ಷದಿಂದ ಹೊರ ಹೋದ ಗಳಿಗೆಯಿಂದ. ಅರಸು ಉತ್ತರಾಧಿಕಾರಿಯಾಗಿ ಬಂದ ಆರ್.ಗುಂಡೂರಾವ್ ಕಾಂಗ್ರೆಸ್ ಪಕ್ಷವನ್ನು ಸಮರ್ಥವಾಗಿ ಮುನ್ನಡೆಸ

18 Apr 2026 10:48 am
ರಾಜಕೀಯ ಬಾಯಿ ಪಟಾಕಿಗಳಲ್ಲೇ ಕಳೆದುಹೋದ ‘ಕಲ್ಲಿದ್ದಲು ಅನಿಲೀಕರಣ’

ಒಟ್ಟಿನಲ್ಲಿ 2070ಕ್ಕೆ ಮುನ್ನ ನೆಟ್ ಝೀರೊ ಸಾಧಿಸುವುದಕ್ಕಾಗಿ ಸರಕಾರ ಎದ್ದೂ ಬಿದ್ದೂ ಓಡುತ್ತಿದೆಯಾದರೂ, ಈ ಓಟ ದಿಕ್ಕುದೆಸೆ ಇಲ್ಲದೆ ಸಾಗುತ್ತಿರುವುದು ಸ್ಪಷ್ಟ. ತನ್ನ ನಾಯಕತ್ವದಲ್ಲಿ, 2028ರ ಹೊತಿಗೆ ಭಾರತದಲ್ಲಿ ನಡೆಯಬೇಕಿದ್ದ ಅ

18 Apr 2026 10:28 am
21 ಕೋಟಿಗೆ ಖರೀದಿಯಾದ ಆಟಗಾರ 5 ಪಂದ್ಯಗಳಲ್ಲಿ ಗಳಿಸಿದ ರನ್ ಕೇವಲ 42: ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಟ್ರೋಲ್

ಹೊಸದಿಲ್ಲಿ: ಲಕ್ನೋ ಸೂಪರ್ ಜೈಂಟ್ಸ್ ಫ್ರಾಂಚೈಸಿ ಐಪಿಎಲ್ ಹರಾಜಿನಲ್ಲಿ 21 ಕೋಟಿ ರೂಪಾಯಿಗೆ ಖರೀದಿಸಿದ್ದ ವೆಸ್ಟ್ಇಂಡೀಸ್ ನ ಖ್ಯಾತ ಬ್ಯಾಟ್ಸ್ಮನ್ ನಿಕೋಲಸ್ ಪೂರನ್ ಪ್ರಸಕ್ತ ಐಪಿಎಲ್ ನಲ್ಲಿ ಕಳಪೆ ಪ್ರದರ್ಶನ ಮುಂದುವರಿಸಿರುವು

18 Apr 2026 9:22 am
ಬನ್ನೇರುಘಟ್ಟ ಮೃಗಾಲಯಕ್ಕೆ 4 ಚೀತಾಗಳ ಆಗಮನ: ವಿಮಾನ ನಿಲ್ದಾಣದಲ್ಲಿ ಸಚಿವ ಈಶ್ವರ ಖಂಡ್ರೆ ಪರಿಶೀಲನೆ

ಬೆಂಗಳೂರು ಏ.18: ಬನ್ನೇರುಘಟ್ಟ ಮೃಗಾಲಯಕ್ಕೆ ದಕ್ಷಿಣ ಆಫ್ರಿಕಾದಿಂದ ತರಿಸಲಾದ 4 ಚೀತಾಗಳನ್ನು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ. ಖಂಡ್ರೆ ಅವರು ಮಧ್ಯರಾತ್ರಿ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲ

18 Apr 2026 8:22 am
ಒಂದೇ ದಿನ ಸರ್ವಋತು ಹವಾಮಾನಕ್ಕೆ ಸಾಕ್ಷಿಯಾದ ದೆಹಲಿ!

ಹೊಸದಿಲ್ಲಿ: ರಾಷ್ಟ್ರ ರಾಜಧಾನಿಯಲ್ಲಿ ಸತತ ನಾಲ್ಕನೇ ದಿನ ತೀವ್ರ ಸೆಕೆಯ ವಾತಾವರಣ ಮುಂದುವರಿದಿದ್ದು, ಪ್ರಸಕ್ತ ಋತುವಿನಲ್ಲಿ ಇದೇ ಮೊದಲ ಬಾರಿಗೆ ತಾಪಮಾನ 41 ಡಿಗ್ರಿ ಸೆಲ್ಷಿಯಸ್ ತಲುಪಿದೆ. ಆದರೆ ಸಂಜೆ ಅನಿರೀಕ್ಷಿತ ಮಳೆ ಬಿದ್ದಿ

18 Apr 2026 7:54 am
ಹಾರ್ಮುಝ್ ಜಲಸಂಧಿ ತೆರವು: ತೈಲ ವಹಿವಾಟುದಾರರಿಗೆ ಸಂತಸ

ಹೊಸದಿಲ್ಲಿ: ಜಾಗತಿಕ ವಾಣಿಜ್ಯ ಹಡಗುಗಳಿಗೆ ಹಾರ್ಮುಝ್ ಜಲಸಂಧಿಯನ್ನು ಮುಕ್ತಗೊಳಿಸಿರುವುದು ಭಾರತದ ತೈಲ ಕಂಪನಿಗಳು, ರಸಗೊಬ್ಬರ ಉತ್ಪಾದಕರು ಮತ್ತು ರಫ್ತುದಾರರ ಸಂತಸಕ್ಕೆ ಕಾರಣವಾಗಿದೆ. ಹಾರ್ಮುಝ್ ಜಲಸಂಧಿ ದಾಟಲು 41 ಭಾರತ ಹಾಗ

18 Apr 2026 7:46 am
ವಿದ್ಯಾರ್ಥಿಗೆ ಕಿರುಕುಳ : ಮೈಸೂರು ವಿವಿ ಕುಲಪತಿ ಪ್ರೊ.ಲೋಕನಾಥ್ ವಿರುದ್ಧ ಎಫ್‌ಐಆರ್‌ಗೆ ಸೂಚನೆ

ಮೈಸೂರು,ಎ.17: ಕರ್ನಾಟಕ ರಾಜ್ಯ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಬುಡಕಟ್ಟುಗಳ ಆಯೋಗ ಮೈಸೂರು ವಿವಿ ಕುಲಪತಿ ಮತ್ತು ಅಧಿಕಾರಿಗಳ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಿದೆ. ಮೈಸೂರು ವಿವಿಯ ಮಾನಸ ಗಂಗೋತ್ರಿಯಲ್ಲಿ ಪರಿಶಿಷ್ಟ ಜಾ

17 Apr 2026 11:50 pm
ಬೆಂಗಳೂರಿನಲ್ಲಿ ಕಾಮಿಡಿಯನ್ ಫಾರೂಕಿ ಶೋಗೆ ವಿರೋಧ

ಬೆಂಗಳೂರು : ಬೆಂಗಳೂರಿನಲ್ಲಿ ಎ.18ರಂದು ನಡೆಯಲಿರುವ ಸ್ಟ್ಯಾಂಡ್‌ಅಪ್ ಕಾಮಿಡಿಯನ್ ಮುನಾವರ್ ಫಾರೂಕಿ ಕಾರ್ಯಕ್ರಮಕ್ಕೆ ಕೆಲ ಸಂಘಟನೆಗಳಿಂದ ಆಕ್ಷೇಪ ಕೇಳಿಬಂದಿದ್ದು, ಕಾರ್ಯಕ್ರಮ ರದ್ದು ಪಡಿಸುವಂತೆ ಕೋರಿ ಬೆಂಗಳೂರು ಪೊಲೀಸ್ ಆಯ

17 Apr 2026 11:43 pm
ಮುಸ್ಲಿಮ್ ನಾಯಕರ ಮೇಲಿನ ಕ್ರಮಕ್ಕೆ ಸಂಪುಟ ಸಭೆಯಲ್ಲಿ ಸಚಿವರ ಆಕ್ರೋಶ

ಬೆಂಗಳೂರು : ಮುಸ್ಲಿಮ್ ನಾಯಕರ ವಿರುದ್ಧದ ಶಿಸ್ತು ಕ್ರಮ ಮತ್ತು ಚುನಾವಣಾ ವೈಫಲ್ಯದ ವಿಚಾರ ವಿಧಾನಸೌಧದಲ್ಲಿ ಗುರುವಾರ ಸಂಜೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಸದ್ದು ಮಾಡಿದ್ದು, ಹಲವು ಸಚಿವರು ಏಕಾಏಕಿ ಕೈಗೊಂಡಿರುವ ಕ್ರಮಕ್ಕೆ ಗರ

17 Apr 2026 11:39 pm
IPL 2026 | ಶುಭಮನ್ ಗಿಲ್ ಅರ್ಧಶತಕ, ಮಿಂಚಿದ ರಬಾಡ, ಸಿರಾಜ್; ಕೆಕೆಆರ್ ವಿರುದ್ಧ ಗುಜರಾತ್ ಟೈಟಾನ್ಸ್ ಜಯಭೇರಿ

ಅಹ್ಮದಾಬಾದ್, ಎ.17: ನಾಯಕ ಶುಭಮನ್ ಗಿಲ್ ಅವರ ಅರ್ಧಶತಕ (86 ರನ್, 50 ಎಸೆತ, 8 ಬೌಂಡರಿ, 4 ಸಿಕ್ಸರ್), ವೇಗಿಗಳಾದ ಕಾಗಿಸೊ ರಬಾಡ (3-29) ಹಾಗೂ ಮುಹಮ್ಮದ್ ಸಿರಾಜ್ (2-23) ಅವರ ಶಿಸ್ತುಬದ್ಧ ಬೌಲಿಂಗ್ ದಾಳಿಯ ನೆರವಿನಿಂದ ಆತಿಥೇಯ ಗುಜರಾತ್ ಟೈಟಾನ್ಸ್

17 Apr 2026 11:34 pm
Raichur | ಯೂಟ್ಯೂಬರ್ ದಾನಿಶ್ ಬಂಧನಕ್ಕೆ ಒತ್ತಾಯ

ರಾಯಚೂರು : ಮಧ್ಯರಾತ್ರಿ ನನ್ನ ಪತ್ನಿಯ ಮನೆಗೆ ಅಕ್ರಮ ಪ್ರವೇಶ ಮಾಡಿದ್ದನ್ನು ಪ್ರಶ್ನಿಸಿದ್ದಕ್ಕೆ ಜೀವಬೆದರಿಕೆ ಹಾಕಿ ಅವಾಚ್ಯ ಪದಗಳಿಂದ ನಿಂದಿಸಿದ ಯೂಟ್ಯೂಬರ್ ದಾನಿಶ್ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ ಎಂದು

17 Apr 2026 11:15 pm
‘ಸಂಪೂರ್ಣ ಮುಕ್ತ’ವಲ್ಲ ಹಾರ್ಮುಝ್ ಜಲಸಂಧಿ: ನಿಯಂತ್ರಿತ ಮಾರ್ಗ ಕಡ್ಡಾಯವೆಂದ ಇರಾನ್

ಟೆಹ್ರಾನ್/ಬೈರೂತ್, ಎ. 17: ಲೆಬನಾನ್ ಕದನ ವಿರಾಮದ 10 ದಿನಗಳ ಅವಧಿಯಲ್ಲಿ ಹಾರ್ಮುಝ್ ಜಲಸಂಧಿಯನ್ನು “ಸಂಪೂರ್ಣವಾಗಿ ಮುಕ್ತ” ಎಂದು ಘೋಷಿಸಿರುವ ಇರಾನ್, ಅದೇ ವೇಳೆ ನೌಕಾಸಂಚಾರಕ್ಕೆ ನಿಯಂತ್ರಿತ ಶರತ್ತು ವಿಧಿಸಿದೆ. ಜಲಸಂಧಿಯಲ್ಲಿ ಸ

17 Apr 2026 11:14 pm
ಹಾರ್ಮುಝ್ ಜಲಸಂಧಿ ಪುನರಾರಂಭ: ಪಾಕಿಸ್ತಾನಕ್ಕೆ ಧನ್ಯವಾದ ತಿಳಿಸಿದ ಟ್ರಂಪ್

ಶೆಹಬಾಝ್ ಷರೀಫ್, ಅಸಿಮ್ ಮುನೀರ್ ಅದ್ಭುತ ವ್ಯಕ್ತಿಗಳು ಎಂದು ಪೋಸ್ಟ್

17 Apr 2026 11:07 pm
Kalaburagi | ವಿಶ್ವ ಕಾರ್ಮಿಕ ದಿನಾಚರಣೆಯನ್ನು ನಾಡಹಬ್ಬದಂತೆ ಆಚರಿಸಲು ಆಗ್ರಹ

ಕಲಬುರಗಿ: ವಿಶ್ವ ಕಾರ್ಮಿಕ ದಿನಾಚರಣೆಯನ್ನು ರಾಷ್ಟ್ರ ಹಾಗೂ ನಾಡ ಹಬ್ಬದ ಮಾದರಿಯಲ್ಲಿ ಸಾರ್ವತ್ರಿಕವಾಗಿ ಆಚರಿಸಲು ಕ್ರಮ ಕೈಗೊಳ್ಳುವಂತೆ ನವ ಕಲ್ಯಾಣ ಕರ್ನಾಟಕ ಕಟ್ಟಡ ಕಾರ್ಮಿಕರ ಸಂಘವು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರ

17 Apr 2026 10:59 pm
ವಿನಯ್ ಕುಲಕರ್ಣಿಗೆ ಜೀವಾವಧಿ ಶಿಕ್ಷೆ | ಕಾನೂನಿನಿಂದ ತಪ್ಪಿಸಿಕೊಳ್ಳಬಹುದು ಎಂದು ಭಾವಿಸಿದವರಿಗೆ ಈ ತೀರ್ಪು ತಕ್ಕ ಸಂದೇಶ ನೀಡಿದೆ : ಆರಗ ಜ್ಞಾನೇಂದ್ರ

ಶಿವಮೊಗ್ಗ: ಯೋಗೀಶ್ ಗೌಡ ಕೊಲೆ ಪ್ರಕರಣದಲ್ಲಿ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ಸೇರಿ ಇತರ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಪ್ರಕಟಿಸಿರುವ ನ್ಯಾಯಾಲಯದ ತೀರ್ಪನ್ನು ಮಾಜಿ ಗೃಹ ಸಚಿವ, ಶಾಸಕ ಆರಗ ಜ್ಞಾನೇಂದ್ರ ಸ್ವಾಗತಿಸಿದ್ದಾ

17 Apr 2026 10:58 pm
35 ಬಾರಿ ವಾರಂಟ್ ಜಾರಿಯಾಗಿದ್ದ ಆರೋಪಿ ಸೆರೆ

ಮಂಗಳೂರು, ಎ.17: ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗದೆ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಬಂಟ್ವಾಳ ಪೆರುವಾಯಿ ನಿವಾಸಿ ಅಬ್ಬಾಸ್  ಎಂಬಾತನನ್ನು ವಿಟ್ಲ ಪೊಲೀಸರು ಬಂಧಿಸಿದ್ದಾರೆ. ಎ.16ರಂದು ಅಬ್ಬಾಸ್ ವಿದೇಶದಿಂದ ಹಿಂತಿರುಗು

17 Apr 2026 10:56 pm
Aland | ಖಜೂರಿಯಲ್ಲಿ ಕೋರಣೇಶ್ವರ ಜಾತ್ರೆ: 93ನೇ ಮಹಾರಥೋತ್ಸವ ಅದ್ಧೂರಿ

ಆಳಂದ: ತಾಲೂಕಿನ ಖಜೂರಿ ಗ್ರಾಮದಲ್ಲಿ ಆರಾಧ್ಯ ದೈವ ಶ್ರೀ ಕೋರಣೇಶ್ವರ ವಿರಕ್ತ ಮಠದ ಶ್ರೀ ಕೋರಣೇಶ್ವರರ ಜಾತ್ರಾ ಮಹೋತ್ಸವವು ಅಪಾರ ಭಕ್ತಿ, ಸಂಭ್ರಮ ಹಾಗೂ ಸಾಂಸ್ಕೃತಿಕ ವೈಭವದ ನಡುವೆ 93ನೇ ಮಹಾರಥೋತ್ಸವದೊಂದಿಗೆ ಅದ್ಧೂರಿಯಾಗಿ ನೆ

17 Apr 2026 10:55 pm
Kolar | ನಸೀರ್‌ ಅಹ್ಮದ್‌ ಪರ ಮುಸ್ಲಿಂ ಮುಖಂಡರಿಂದ ಪ್ರತಿಭಟನೆ; ಸಿಎಂ ರಾಜಕೀಯ ಕಾರ್ಯದರ್ಶಿ ಸ್ಥಾನ ವಾಪಸ್‌ ನೀಡಲು ಆಗ್ರಹ

ಕೋಲಾರ : ವಿಧಾನ ಪರಿಷತ್‌ ಸದಸ್ಯ ನಸೀರ್‌ ಅಹ್ಮದ್‌ ಅವರಿಗೆ ಆಗಿರುವ ಅನ್ಯಾಯ ಸರಿಪಡಿಸಿ ವಾಪಸ್‌ ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಸ್ಥಾನಮಾನ ನೀಡಬೇಕೆಂದು ಆಗ್ರಹಿಸಿ ಮುಸ್ಲಿಂ ಮುಖಂಡರು ನಗರದಲ್ಲಿ ಪ್ರತಿಭಟನೆ ನಡೆಸಿದರು

17 Apr 2026 10:53 pm
Kerala | ವಾಲ್ಪರೈ ಘಾಟ್ ರಸ್ತೆಯಲ್ಲಿ ಅಪಘಾತ: ಮಲಪ್ಪುರಂನ ಶಾಲೆಯ ಎಂಟು ಸಿಬ್ಬಂದಿ ಮೃತ್ಯು

ಮಲಪ್ಪುರಂ, ಎ.17: ತಮಿಳುನಾಡಿನ ವಾಲ್ಪರೈ ಘಾಟ್ ರಸ್ತೆಯಲ್ಲಿ ಶುಕ್ರವಾರ ಮಧ್ಯಾಹ್ನ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಕೇರಳದ ಮಲಪ್ಪುರಂ ಜಿಲ್ಲೆಯ ಕನಿಷ್ಠ ಎಂಟು ಮಂದಿ ಮೃತಪಟ್ಟಿದ್ದಾರೆ. 13ನೇ ಹೇರ್‌ ಪಿನ್ ತಿರುವಿನಲ್ಲಿ ಟೆಂ

17 Apr 2026 10:48 pm
ಕಲಬುರಗಿಯಲ್ಲಿ 45.3 ಸೆಲ್ಸಿಯಸ್ ದಾಖಲೆಯ ಉಷ್ಣಾಂಶ ದಾಖಲು

ಕಲಬುರಗಿ: ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ತೀವ್ರ ಉಷ್ಣಾಂಶ ಮುಂದುವರಿದಿದ್ದು, ಕಲಬುರಗಿ ಜಿಲ್ಲೆಯ ಫರಹತಾಬಾದ್ ಹೋಬಳಿಯಲ್ಲಿ 45.3 ಸೆಲ್ಸಿಯಸ್ ಗರಿಷ್ಠ ತಾಪಮಾನ ದಾಖಲಾಗಿದೆ. ಇದು ಈ ವರ್ಷದ ಬೇಸಿಗೆಯಲ್ಲಿಯೇ ಅತ್ಯಧಿಕವಾಗ

17 Apr 2026 10:41 pm
Aurad | ಸುಂಕನಾಳ್ ಜೆಜೆಎಂ ಪೈಪ್‌ಲೈನ್ ಕಾಮಗಾರಿ ಕಳಪೆ ಆರೋಪ : ಕ್ರಮಕ್ಕೆ ಆಗ್ರಹ

ಔರಾದ್: ತಾಲೂಕಿನ ಚಿಕ್ಲಿ (ಜೆ) ಗ್ರಾಮ ಪಂಚಾಯತ್ ವ್ಯಾಪ್ತಿಯ ಸುಂಕನಾಳ್ ಗ್ರಾಮದಲ್ಲಿ ಜಲ್ ಜೀವನ್ ಮಿಷನ್ (ಜೆಜೆಎಂ) ಯೋಜನೆಯ ಪೈಪ್‌ಲೈನ್ ಕಾಮಗಾರಿ ಕಳಪೆ ಗುಣಮಟ್ಟದ್ದಾಗಿದೆ ಎಂದು ಆರೋಪಿಸಲಾಗಿದೆ. ಈ ಕುರಿತು ಗ್ರಾಮದ ಮುಖಂಡ ಸುರ

17 Apr 2026 10:30 pm
Maharashtra | ಅನುಮಾನ ಮೂಡಿಸಿದ ಸ್ವಘೋಷಿತ ದೇವಮಾನವ ಅಶೋಕ್ ಖಾರಟ್ ಆಪ್ತನ ಮೃತ್ಯು; ಭಾರಿ ಪಿತೂರಿ ನಡೆದಿದೆ ಎಂದು ಆರೋಪಿಸಿದ ವಿಪಕ್ಷಗಳು

ಮುಂಬೈ: ಹಲವಾರು ಮಹಿಳೆಯರನ್ನು ಲೈಂಗಿಕ ಮತ್ತು ಆರ್ಥಿಕವಾಗಿ ದುರ್ಬಳಕೆ ಮಾಡಿಕೊಂಡ ಆರೋಪ ಎದುರಿಸುತ್ತಿರುವ ಸ್ವಘೋಷಿತ ದೇವಮಾನವ ಅಶೋಕ್ ಖಾರಟ್ ಅವರ ಆಪ್ತ ಜಿತೇಂದ್ರ ಶೆಲ್ಕೆ, ಮುಂಬೈ–ನಾಗ್ಪುರ ಹೆದ್ದಾರಿಯಲ್ಲಿ ನಡೆದ ಕಾರು ಅ

17 Apr 2026 10:28 pm
ಹುಲಸೂರು | ಎ.20ರಂದು ಬಸವಣ್ಣ ಜಯಂತಿ: ತಹಶೀಲ್ದಾರ್ ಶಿವಾನಂದ್ ಮೇತ್ರೆ ಮಾಹಿತಿ

ಹುಲಸೂರ್ : ಸಾಂಸ್ಕೃತಿಕ ನಾಯಕ ಬಸವಣ್ಣನವರ 893ನೇ ಜಯಂತಿಯನ್ನು ಎ.20ರಂದು ವಿಜೃಂಭಣೆಯಿಂದ ಆಚರಿಸಲಾಗುವುದು ಎಂದು ತಹಶೀಲ್ದಾರ್ ಶಿವಾನಂದ್ ಮೇತ್ರೆ ತಿಳಿಸಿದ್ದಾರೆ. ನಗರದ ತಹಶೀಲ್ದಾರ್ ಕಚೇರಿಯಲ್ಲಿ ಶುಕ್ರವಾರ ನಡೆದ ಪೂರ್ವಭಾವಿ

17 Apr 2026 10:26 pm
ಕ್ಷೇತ್ರ ಪುನರ್ ವಿಂಗಡಣೆ: ಕರ್ನಾಟಕ, ಕೇರಳ ಸೇರಿದಂತೆ ದಕ್ಷಿಣದ ರಾಜ್ಯಗಳಲ್ಲಿ ಯಾವ ಬದಲಾವಣೆ ಆಗಲಿದೆ?

ಲೋಕಸಭೆಯಲ್ಲಿ ಮೂರು ಮಸೂದೆಗಳ ಮೇಲಿನ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಕ್ಷೇತ್ರ ಪುನರ್ ವಿಂಗಡಣೆಯಿಂದ ಯಾವುದೇ ರಾಜ್ಯದ ಲೋಕಸಭಾ ಕ್ಷೇತ್ರಗಳ ಸಂಖ್ಯೆ ಕಡಿಮೆ ಆಗುವುದಿಲ್ಲ ಎಂದು ಹೇಳಿದ್ದಾರೆ. ಕ್ಷ

17 Apr 2026 10:26 pm
ಪ್ರಸ್ತಾವಿತ ಕ್ಷೇತ್ರ ಪುನರ್‌ವಿಂಗಡಣೆ 'ಗೆರಿಮಾಂಡರಿಂಗ್' ಎಂದ ವಿಪಕ್ಷ: ಏನಿದು Gerrymandering? ಇದರ ಅರ್ಥವೇನು?

ಲೋಕಸಭೆಯಲ್ಲಿ ಸ್ಥಾನಗಳನ್ನು ಹೆಚ್ಚಿಸಲು ಭಾರತದ ಚುನಾವಣಾ ನಕ್ಷೆಯನ್ನು ಪುನರ್‌ರಚಿಸಲು ಸಂಬಂಧಿಸಿದ ಮೂರು ಮಸೂದೆಗಳನ್ನು ಚರ್ಚಿಸಲು ಈ ವಾರ ಸಂಸತ್ತು ವಿಶೇಷ ಅಧಿವೇಶನವನ್ನು ಕರೆದಿದೆ. ಮಹಿಳಾ ಮೀಸಲಾತಿ ಮಸೂದೆಗೆ ಬೆಂಬಲ ಸೂಚ

17 Apr 2026 10:20 pm
Aurad | ವಲಸೆ ತಡೆಯಲು ನರೇಗಾ ಯೋಜನೆಯಡಿ ಕೆಲಸ : ಶಿವಕುಮಾರ್ ಘಾಟೆ

ಔರಾದ್: ಬೇಸಿಗೆ ಕಾಲದಲ್ಲಿ ಗ್ರಾಮೀಣ ಜನರು ಉದ್ಯೋಗಕ್ಕಾಗಿ ಹೊರ ರಾಜ್ಯಗಳಿಗೆ ವಲಸೆ ಹೋಗುವ ಪರಿಸ್ಥಿತಿಯನ್ನು ತಪ್ಪಿಸಲು ಗ್ರಾಮ ಮಟ್ಟದಲ್ಲೇ ನರೇಗಾ ಯೋಜನೆಯಡಿ ಉದ್ಯೋಗಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ ಎಂದು ತಾಲೂಕು ಪ

17 Apr 2026 10:15 pm
Bidar | ಎ.22ರಂದು ಡಾ.ಬಸವಲಿಂಗ ಪಟ್ಟದೇವರ ಅಮೃತ ಮಹೋತ್ಸವ ಆಚರಣೆ : ಸಚಿವ ಈಶ್ವರ್ ಖಂಡ್ರೆ

ಬೀದರ್: ಎ.22ರಂದು ಡಾ.ಬಸವಲಿಂಗ ಪಟ್ಟದೇವರ ಅಮೃತ ಮಹೋತ್ಸವವನ್ನು ವಿಜೃಂಭಣೆಯಿಂದ ಹಾಗೂ ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ಅವರು ತಿಳಿಸಿದ್ದಾರೆ. ನಗರದ ಪತ್ರಿಕಾ ಭವನದಲ್ಲಿ

17 Apr 2026 10:12 pm
Bidar | ಡಾ.ಅಂಬೇಡ್ಕರ್ ಮೂರ್ತಿ ತೆರವಿಗಾಗಿ ವಿರೋಧಿಸಿ ಮುಖ್ಯ ರಸ್ತೆ ತಡೆದು ಪ್ರತಿಭಟನೆ

ಬೀದರ್: ಭಾಲ್ಕಿ ತಾಲೂಕಿನ ಭಾತಂಬ್ರಾ ಗ್ರಾಮದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಮೂರ್ತಿ ತೆರವುಗೊಳಿಸುವ ಕ್ರಮಕ್ಕೆ ವಿರೋಧ ವ್ಯಕ್ತಪಡಿಸಿ ದಲಿತ ಸಮುದಾಯದವರು ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದ್ದಾರೆ. ಗ್ರಾಮದ ಮುಖ್ಯ ರಸ

17 Apr 2026 10:08 pm
ಮಹಿಳಾ ಮೀಸಲು ಮಸೂದೆಗೆ ಸ್ವಾಗತ: ಕ್ಷೇತ್ರ ಪುನರ್ವಿಂಗಡಣೆ ಬಗ್ಗೆ ದಕ್ಷಿಣ ರಾಜ್ಯಗಳಿಗೆ ಅನ್ಯಾಯದ ಆತಂಕ : ನಾರಾ ವೈಜಯಂತಿ ರೆಡ್ಡಿ

ಬಳ್ಳಾರಿ: ಕೇಂದ್ರ ಸರ್ಕಾರ ಜಾರಿಗೆ ತರಲು ಮುಂದಾಗಿರುವ ಮಹಿಳಾ ಮೀಸಲು ಮಸೂದೆಗೆ ವೀರಶೈವ ಲಿಂಗಾಯತ ಯುವ ನಾಯಕಿ ನಾರಾ ವೈಜಯಂತಿ ರೆಡ್ಡಿ ಸ್ವಾಗತ ಸೂಚಿಸಿದ್ದಾರೆ. ಶುಕ್ರವಾರ ಪ್ರಕಟಣೆ ಬಿಡುಗಡೆ ಮಾಡಿದ ಅವರು, ಮಹಿಳೆಯರ ರಾಜಕೀಯ ಪ

17 Apr 2026 10:04 pm
ತಂತ್ರಜ್ಞಾನದ ಜೊತೆಗೆ ನಾವೀನ್ಯತೆ, ಜನರ ಸಹಯೋಗ ಹಾಗೂ ವಿಶ್ವದೊಂದಿಗಿನ ಪಾಲುದಾರಿಕೆಯತ್ತ ಕರ್ನಾಟಕದ ಒಲವು : ಸಿಎಂ ಸಿದ್ದರಾಮಯ್ಯ

ಬ್ರಿಡ್ಜ್ ಟು ಬೆಂಗಳೂರು: ವಿವಿಧ ದೇಶಗಳ ರಾಯಭಾರಿಗಳು ಹಾಗೂ ರಾಜತಾಂತ್ರಿಕರೊಂದಿಗೆ ಸಂವಾದ ಕಾರ್ಯಕ್ರಮ

17 Apr 2026 9:50 pm
ಬೆಂಗಳೂರು ಸಂಚಾರ ನಿಯಂತ್ರಣ ಕೇಂದ್ರಕ್ಕೆ ನಾಸಿಹ್ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳು ಭೇಟಿ

ಬೆಂಗಳೂರು : ಬೆಂಗಳೂರಿನ ಫ್ರೆಜರ್ ಟೌನ್‍ನಲ್ಲಿರುವ ನಾಸಿಹ್ ಪಬ್ಲಿಕ್ ಶಾಲೆಯ 10ನೆ ತರಗತಿಯ ವಿದ್ಯಾರ್ಥಿಗಳು ಶುಕ್ರವಾರ ಬೆಂಗಳೂರು ಸಂಚಾರ ಪೊಲೀಸ್ ವಸ್ತು ಸಂಗ್ರಹಾಲಯ, ನಿಯಂತ್ರಣ ಕೇಂದ್ರ ಮತ್ತು ಸಂಚಾರ ಪೊಲೀಸ್ ಉದ್ಯಾನವನಕ್ಕ

17 Apr 2026 9:42 pm
‘ಕೃತಕ ಬುದ್ಧಿಮತ್ತೆ ಉತ್ಕೃಷ್ಟತಾ ಕೇಂದ್ರ ಹಾಗೂ ಟೆಕ್ನಾಲಜಿ ಮ್ಯೂಸಿಯಂ’ : ಶೇ.51ರಷ್ಟು ಷೇರುಗಳ ವರ್ಗಾವಣೆಗೆ ಸಚಿವ ಸಂಪುಟದ ಒಪ್ಪಿಗೆ : ಪ್ರಿಯಾಂಕ್ ಖರ್ಗೆ

ಬೆಂಗಳೂರು : ಬೆಂಗಳೂರಿನ ಎಲೆಕ್ಟ್ರಾನಿಕ್ಸ್ ಸಿಟಿ (ಹಂತ-1)ಯಲ್ಲಿರುವ ಜೈವಿಕ, ಮಾಹಿತಿ ಮತ್ತು ಅನ್ವಯಿಕ ಜೈವಿಕ ತಂತ್ರಜ್ಞಾನ ಸಂಸ್ಥೆಯಲ್ಲಿ ನಾಲ್ಕು ವರ್ಷಗಳ ಅವಧಿಗೆ ಒಟ್ಟು 20 ಕೋಟಿ ರೂ.ಗಳ ವೆಚ್ಚದಲ್ಲಿ ಜೈವಿಕ ತಂತ್ರಜ್ಞಾನಕ್ಕಾ

17 Apr 2026 9:38 pm
ಪ್ರೊ.ರಾಜಪ್ಪ ದಳವಾಯಿ ಅಧ್ಯಕ್ಷತೆಯಲ್ಲಿ ಪುಸ್ತಕ ಆಯ್ಕೆ ಸಮಿತಿ ರಚನೆ

ಬೆಂಗಳೂರು : ರಾಜ್ಯ ಸರಕಾರವು ಸಾಹಿತಿ ಪ್ರೊ. ರಾಜಪ್ಪ ದಳವಾಯಿ ಅಧ್ಯಕ್ಷತೆಯಲ್ಲಿ ಸಾರ್ವಜನಿಕ ಗ್ರಂಥಾಲಯ ಇಲಾಖೆಗೆ ಸಂಬಂಧಿಸಿದಂತೆ ರಾಜ್ಯಮಟ್ಟದ ಪುಸ್ತಕ ಆಯ್ಕೆ ಸಮಿತಿಯನ್ನು ರಚನೆ ಮಾಡಿ ಆದೇಶ ಹೊರಡಿಸಿದೆ. ಸಮಿತಿಯಲ್ಲಿ ರೇವಣ

17 Apr 2026 9:24 pm
ಉಡುಪಿ: ನಾಗರಮಠ ಮರಳುಗಾರಿಕೆ ವಿರುದ್ಧದ ಹೋರಾಟ 3ನೇ ದಿನಕ್ಕೆ

ಉಡುಪಿ, ಎ.17: ನಾಗರಮಠದಲ್ಲಿ ಅವೈಜ್ಞಾನಿಕ ಹಾಗೂ ಅಕ್ರಮವಾಗಿ ನಡೆಯುತ್ತಿರುವ ಮರಳುಗಾರಿಕೆ ವಿರುದ್ಧ ಅಲ್ಲಿನ ಕೃಷಿಕರು ಹಾಗೂ ಸಂತ್ರಸ್ಥರು ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಎದುರು ನಡೆಸುತ್ತಿರುವ ಅನಿರ್ಧಿಷ್ಟಾವಧಿ ಉಪವಾಸ ಸತ

17 Apr 2026 9:24 pm
Bihar | ಮುಖ್ಯಮಂತ್ರಿ ಸಾಮ್ರಾಟ್ ಚೌಧರಿಗೆ ಜೀವ ಬೆದರಿಕೆ: ಗುಜರಾತ್‌ ನಿಂದ ವ್ಯಕ್ತಿಯೊಬ್ಬನ ಬಂಧನ

ಪಾಟ್ನಾ: ಬಿಹಾರದ ನೂತನ ಮುಖ್ಯಮಂತ್ರಿಯಾಗಿ ಚುನಾಯಿತರಾಗಿರುವ ಸಾಮ್ರಾಟ್ ಚೌಧರಿಗೆ ಜೀವ ಬೆದರಿಕೆ ಒಡ್ಡಿದ ಆರೋಪದ ಮೇಲೆ ಗುಜರಾತ್‌ನಿಂದ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಯನ್ನು ಬ

17 Apr 2026 9:24 pm
ಕಾರ್ಮಿಕ ಹೋರಾಟಗಳ ಮೇಲಿನ ದಮನ ಖಂಡಿಸಿ ಎ.17ಕ್ಕೆ ದೇಶವ್ಯಾಪಿ ಪ್ರತಿಭಟನೆ : ಸಿಐಟಿಯು ಕರೆ

ಬೆಂಗಳೂರು : ಉತ್ತರ ಪ್ರದೇಶ ಮತ್ತು ಹರಿಯಾಣದ ಬಿಜೆಪಿ ಸರಕಾರಗಳು ನೋಯ್ಡಾ, ಗ್ರೇಟರ್ ನೋಯ್ಡಾ, ಗುರುಗ್ರಾಮ್ ಮತ್ತು ದಿಲ್ಲಿಯಲ್ಲಿ ಕಾರ್ಮಿಕರ ಹೋರಾಟಗಳ ಮೇಲೆ ನಡೆಸುತ್ತಿರುವ ಕ್ರೂರ ದಮನವನ್ನು ಖಂಡಿಸಿ ಭಾರತೀಯ ಟ್ರೇಡ್ ಯೂನಿಯನ

17 Apr 2026 9:22 pm
ಕೇಂದ್ರ ಸರಕಾರದಿಂದ ತನಿಖಾ ಸಂಸ್ಥೆಗಳ ದುರ್ಬಳಕೆ: ಸಿಎಂ ಮಾನ್ ಆರೋಪ

ಚಂಡಿಗಢ, ಎ. 17: ರಾಜ್ಯ ಸಚಿವ ಸಂಜೀವ್ ಅರೋರಾ ಅವರಿಗೆ ಸೇರಿದ ಸಂಸ್ಥೆಗಳ ಮೇಲೆ ಜಾರಿ ನಿರ್ದೇಶನಾಲಯ (ED) ದಾಳಿ ನಡೆಸಿದ ಹಿನ್ನೆಲೆಯಲ್ಲಿ ಪಂಜಾಬ್ ಮುಖ್ಯಮಂತ್ರಿ ಭಗವಂತ ಮಾನ್ ಅವರು ಶುಕ್ರವಾರ ಬಿಜೆಪಿ ನೇತೃತ್ವದ ಕೇಂದ್ರ ಸರಕಾರವನ್ನ

17 Apr 2026 9:20 pm
ಚಿತ್ರ ನಿರ್ದೇಶಕ ರೋಹಿತ್ ಶೆಟ್ಟಿ ನಿವಾಸದ ಮೇಲೆ ಗುಂಡಿನ ದಾಳಿ ಪ್ರಕರಣ: ಆರೋಪಿ ಬಂಧನ

ಲಕ್ನೋ, ಎ. 17: ಚಲನಚಿತ್ರ ನಿರ್ದೇಶಕ ರೋಹಿತ್ ಶೆಟ್ಟಿ ಅವರ ಮುಂಬೈಯಲ್ಲಿರುವ ನಿವಾಸದ ಮೇಲೆ ಗುಂಡಿನ ದಾಳಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯೊಬ್ಬನನ್ನು ಉತ್ತರಪ್ರದೇಶ ವಿಶೇಷ ಕಾರ್ಯಪಡೆ (ಎಸ್‌ಟಿಎಫ್) ಹಾಗೂ ಮುಂಬೈ ಪೊಲೀಸ

17 Apr 2026 9:20 pm
SECI ಟೆಂಡರ್ ಪ್ರಕರಣ | ಅದಾನಿ ಗ್ರೂಪ್‌ ಗೆ ಸಿಸಿಐ ‘ಕ್ಲೀನ್ ಚಿಟ್’

ಹೊಸದಿಲ್ಲಿ, ಎ. 17: ಭಾರತೀಯ ಸ್ಪರ್ಧಾ ಆಯೋಗವು (CCI) ಭಾರತೀಯ ಸೌರ ಶಕ್ತಿ ನಿಗಮದ (SECI) ಟೆಂಡರ್ ಪ್ರಕರಣದಲ್ಲಿ ಅದಾನಿ ಎಂಟರ್‌ಪ್ರೈಸಸ್ ಮತ್ತು ಅದಾನಿ ಗ್ರೀನ್ ಎನರ್ಜಿ ಕಂಪನಿಗಳಿಗೆ ‘ಕ್ಲೀನ್ ಚಿಟ್’ ನೀಡಿದೆ. ತನಿಖೆಯನ್ನು ಅಗತ್ಯವಾಗಿ

17 Apr 2026 9:20 pm
ತ್ರಿಪುರಾ ಬುಡಕಟ್ಟು ಮಂಡಳಿ ಚುನಾವಣೆ | ಟಿಪ್ರಾ ಮೋಥಾ ಪಕ್ಷಕ್ಕೆ ಅಭೂತಪೂರ್ವ ಜಯ

ಅಗರ್ತಲ, ಎ. 17: ತ್ರಿಪುರಾ ಬುಡಕಟ್ಟು ಪ್ರದೇಶ ಸ್ವಾಯತ್ತ ಜಿಲ್ಲಾ ಮಂಡಳಿ (ಟಿಟಿಎಎಡಿಸಿ)ಗೆ ಶುಕ್ರವಾರ ನಡೆದ ಚುನಾವಣೆಯಲ್ಲಿ ಪ್ರದ್ಯೋತ್ ದೇಬಬರ್ಮ ನೇತೃತ್ವದ ಟಿಪ್ರಾ ಮೋಥಾ ಪಕ್ಷ (ಟಿಎಂಪಿ) ಅಭೂತಪೂರ್ವ ಜಯ ಸಾಧಿಸಿದೆ ಎಂದು ರಾಜ್

17 Apr 2026 9:20 pm
ಪಜೀರು: ಬಾಲಕಿ ನಾಪತ್ತೆ; ಲುಕ್ ಔಟ್ ನೋಟಿಸ್ ಜಾರಿ

ಕೊಣಾಜೆ: ಪಜೀರು ಗ್ರಾಮದ‌ ಅಡ್ಕ‌ ಎಂಬಲ್ಲಿಯ ತನ್ನ ಮನೆಯಿಂದ ಗೆಳೆಯರೊಂದಿಗೆ ಜಾತ್ರೆಗೆಂದು ತೆರಳಿದ್ದ ಬಾಲಕಿಯೊರ್ವಳು ನಾಪತ್ತೆಯಾಗಿದ್ದು,‌ ಈ ಬಗ್ಗೆ ಕೊಣಾಜೆ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಲುಕ್ ಔಟ್ ನೋಟಿಸ್ ಜ

17 Apr 2026 9:16 pm
‘ನಾರಿ ಶಕ್ತಿ’ಯನ್ನು ಮುಳ್ಳಿನ ತಂತಿಯಲ್ಲಿ ಸುತ್ತಿಟ್ಟ ಪ್ರಧಾನಿ: ತರೂರ್

ಹೊಸದಿಲ್ಲಿ, ಎ. 17: ಮಹಿಳಾ ಮೀಸಲಾತಿ ಕಾನೂನಿಗೆ ತಿದ್ದುಪಡಿ ತರುವ ಹಾಗೂ ಕ್ಷೇತ್ರ ಪುನರ್ವಿಂಗಡಣೆ ಆಯೋಗವನ್ನು ರಚಿಸುವ ಉದ್ದೇಶದ ಮಸೂದೆಗಳ ವಿರುದ್ಧ ಕಾಂಗ್ರೆಸ್ ಸಂಸದ ಶಶಿ ತರೂರ್ ಶುಕ್ರವಾರ ಕಿಡಿಗಾರಿದರು. ಮಹಿಳಾ ಮೀಸಲಾತಿ ಮತ

17 Apr 2026 9:11 pm
ಸಂವಿಧಾನದ ಬದಲಿಗೆ ಮನುವಾದಕ್ಕೆ ಪ್ರಾಶಸ್ತ್ಯ: ರಾಹುಲ್ ಗಾಂಧಿ

ಹೊಸದಿಲ್ಲಿ, ಎ. 17: ಕೇಂದ್ರ ಸರ್ಕಾರದ ವಿರುದ್ಧ ಶುಕ್ರವಾರ ತೀವ್ರ ವಾಗ್ದಾಳಿ ನಡೆಸಿದ ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ, ಸರ್ಕಾರವು ‘‘ಸಂವಿಧಾನದ ಬದಲಿಗೆ ಮನುವಾದಕ್ಕೆ ಪ್ರಾಶಸ್ತ್ಯ ನೀಡುತ್ತಿದೆ’’ ಎಂದು ಆರೋಪಿಸಿದರ

17 Apr 2026 9:10 pm
ಬಿ.ಸಿ.ರೋಡ್ - ಪುಂಜಾಲಕಟ್ಟೆ ಹೆದ್ದಾರಿ ಅಭಿವೃದ್ಧಿಗೆ ಕೇಂದ್ರ ಸರಕಾರದಿಂದ 64 ಕೋಟಿ ರೂ. ಮಂಜೂರು: ಸಂಸದ ಬ್ರಿಜೇಶ್ ಚೌಟ

ಮಂಗಳೂರು: ರಾಷ್ಟ್ರೀಯ ಹೆದ್ದಾರಿ 73ರಲ್ಲಿ ಬಿ.ಸಿ. ರೋಡ್‌ನಿಂದ ಪುಂಜಾಲಕಟ್ಟೆವರೆಗಿನ ಹೆದ್ದಾರಿ ನಿರ್ವಹಣೆ, ಬಿ.ಸಿ. ರೋಡ್ ಜಂಕ್ಷನ್‌ನಿಂದ ಗಾಣದಪಡ್ಪು ಹೆದ್ದಾರಿಯನ್ನು ಚತುಷ್ಪಥವನ್ನಾಗಿ ಮೇಲ್ದರ್ಜೆಗೇರಿಸುವುದು ಸೇರಿದಂತೆ

17 Apr 2026 9:10 pm
ಮೈಸೂರಿನ ಮನೆಯೊಳಗೆ ಬಂದ ಚಿರತೆ: ಎರಡು ಗಂಟೆಗಳ ಕಾಲ ಮಂಚದ ಕೆಳಗಿದ್ದ ಚಿರತೆ ಸೆರೆ

ಮೈಸೂರು : ಮೈಸೂರಿನ ಹೃದಯ ಭಾಗದ ಸಿದ್ಧಾರ್ಥನಗರದ ಮನೆಯೊಳಗೇ ಚಿರತೆ ಬಂದಿರುವುದು ಸಾರ್ವಜನಿಕರಲ್ಲಿ ಭೀತಿಯನ್ನು ಹುಟ್ಟುಹಾಕಿದೆ. ಎರಡು ಗಂಟೆಗಳ ಕಾಲ ಮನೆ ಹೊಕ್ಕಿ ಕುಳಿತ ಚಿರತೆ ಮನೆಯವರಿಗೆ ಯಾವುದೇ ತೊಂದರೆ ಮಾಡಿಲ್ಲ. ಮಂಚದ ಮ

17 Apr 2026 9:09 pm
ಕಾಂಗ್ರೆಸ್, ಸಮಾಜವಾದಿ ಪಕ್ಷವನ್ನು ‘ಗೋಸುಂಬೆ’ಗೆ ಹೋಲಿಸಿದ ಮಾಯಾವತಿ

ಹೊಸದಿಲ್ಲಿ, ಎ. 17: ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷದ ವಿರುದ್ಧ ಶುಕ್ರವಾರ ಹರಿಹಾಯ್ದ ಬಹುಜನ ಸಮಾಜ ಪಕ್ಷ (ಬಿಎಸ್‌ಪಿ)ದ ಮುಖ್ಯಸ್ಥೆ ಮಾಯಾವತಿ, ಜಾತಿ ಮತ್ತು ಮಹಿಳಾ ಮೀಸಲಾತಿ ವಿಷಯಗಳಲ್ಲಿ ಅವುಗಳ ನಿಲುವುಗಳನ್ನು ‘‘ಗೋಸುಂಬೆ’

17 Apr 2026 9:08 pm
ಬಿಜೆಪಿ ಷಡ್ಯಂತ್ರದಿಂದ ವಿನಯ್ ಕುಲಕರ್ಣಿಗೆ ಸಂಕಷ್ಟ : ಡಿ.ಕೆ.ಶಿವಕುಮಾರ್

ಹೊಸದಿಲ್ಲಿ : ಬಿಜೆಪಿ ಷಡ್ಯಂತ್ರದಿಂದ ಶಾಸಕ ವಿನಯ್ ಕುಲಕರ್ಣಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅವರು ಧೈರ್ಯ ಕಳೆದುಕೊಳ್ಳುವ ಅಗತ್ಯವಿಲ್ಲ. ರಾಜಕಾರಣದಲ್ಲಿ ಇಂತಹ ಹೋರಾಟ ಮಾಡಲೇಬೇಕು, ಅವರು ಹೋರಾಟ ಮಾಡುತ್ತಾರೆ ಎಂದು ಉಪಮುಖ್ಯಮ

17 Apr 2026 8:58 pm
ಮಂಗಳೂರು ಧರ್ಮಪ್ರಾಂತ್ಯ: 2026ನೇ ಸಾಲಿನ ಧರ್ಮಗುರುಗಳ ವರ್ಗಾವಣೆ, ನೂತನ ನೇಮಕಾತಿ ಪ್ರಕಟ

ಮಂಗಳೂರು, ಎ.17: ಮಂಗಳೂರು ಧರ್ಮಪ್ರಾಂತ್ಯವು 2026ನೇ ಸಾಲಿನ ಧರ್ಮಗುರುಗಳ ಸಮಗ್ರ ವರ್ಗಾವಣೆ ಮತ್ತು ನೂತನ ಪಾಲನಾ ಜವಾಬ್ದಾರಿಗಳ ಪಟ್ಟಿಯನ್ನು ಅಧಿಕೃತವಾಗಿ ಪ್ರಕಟಿಸಿದೆ. ಒಟ್ಟು 62 ಧರ್ಮಗುರುಗಳನ್ನು ವಿವಿಧ ಪಾಲನಾ ಕೇಂದ್ರಗಳಿಗೆ ಮ

17 Apr 2026 8:57 pm
ಎ.18ರಂದು SRH ವಿರುದ್ಧ ಪಂದ್ಯ; CSK ಜೊತೆ ಹೈದರಾಬಾದ್‌ ಗೆ ಪ್ರಯಾಣಿಸಿದ ಧೋನಿ

ಎಂ.ಎಸ್. ಧೋನಿ | Photo Credit : PTI  ಚೆನ್ನೈ, ಎ.17: ಸನ್‌ ರೈಸರ್ಸ್ ಹೈದರಾಬಾದ್ (SRH) ವಿರುದ್ಧ ಶನಿವಾರ ರಾತ್ರಿ ನಡೆಯಲಿರುವ ಐಪಿಎಲ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಎಂ.ಎಸ್. ಧೋನಿ ಆಡಲಿದ್ದಾರೆಯೇ ಎಂಬುದು ಇನ್ನೂ ದೃಢಪಟ್ಟಿಲ್ಲ. ಧ

17 Apr 2026 8:39 pm
ಜಸ್‌ಪ್ರಿತ್ ಬುಮ್ರಾ ಕಳಪೆ ಪ್ರದರ್ಶನ; ಮಹೇಲ ಜಯವರ್ಧನೆ ಹೇಳಿದ್ದೇನು?

ಜಸ್‌ಪ್ರಿತ್ ಬುಮ್ರಾ | Photo Credit : PTI   ಹೊಸದಿಲ್ಲಿ, ಎ.17: ಸ್ಟಾರ್ ವೇಗದ ಬೌಲರ್ ಜಸ್‌ಪ್ರಿತ್ ಬುಮ್ರಾ ಸದ್ಯ ಕಳಪೆ ಫಾರ್ಮ್‌ ನಿಂದ ಬಳಲುತ್ತಿದ್ದು, ಪ್ರಸಕ್ತ ಐಪಿಎಲ್‌ ನಲ್ಲಿ ಆಡಿರುವ ಐದು ಪಂದ್ಯಗಳಲ್ಲಿ ಒಂದೂ ವಿಕೆಟ್ ಪಡೆದಿಲ್ಲ.

17 Apr 2026 8:37 pm
IPL 2026 | ಡಗೌಟ್‌ ನಲ್ಲಿ ಫೋನ್ ಬಳಕೆ: ರೋಮಿ ಭಿಂದರ್‌ ಗೆ ದಂಡ

Photo Credit : X  ಹೊಸದಿಲ್ಲಿ, ಎ.17: ಗುವಾಹಟಿಯಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ಡಗೌಟ್‌ನಲ್ಲಿ ಮೊಬೈಲ್ ಫೋನ್ ಬಳಸಿದ್ದ ರಾಜಸ್ಥಾನ ರಾಯಲ್ಸ್ ತಂಡದ ಮ್ಯಾನೇಜರ್ ರೋಮಿ ಭಿಂದರ್ ಅವರಿಗೆ ಭ್ರಷ್ಟಾಚಾರ ನಿಗ್ರಹ ಘಟಕ 1 ಲಕ್ಷ ರೂ. ದಂಡ ವಿಧಿಸಿ

17 Apr 2026 8:33 pm
T20 ಕ್ರಿಕೆಟ್‌ ನಲ್ಲಿ 100ನೇ ಅರ್ಧಶತಕ: ಬಾಬರ್ ಆಝಮ್ ಸಾಧನೆ

ಕರಾಚಿ, ಎ.17: ಪೇಶಾವರ ಝಲ್ಮಿ ಹಾಗೂ ಕ್ವೆಟ್ಟಾ ಗ್ಲಾಡಿಯೇಟರ್ಸ್ ನಡುವೆ ಕರಾಚಿಯ ನ್ಯಾಶನಲ್ ಸ್ಟೇಡಿಯಂನಲ್ಲಿ ನಡೆದ 2026ರ ಪಾಕಿಸ್ತಾನ ಸೂಪರ್ ಲೀಗ್ (ಪಿಎಸ್‌ಎಲ್) ಪಂದ್ಯದಲ್ಲಿ ಬಾಬರ್ ಆಝಮ್ ಐತಿಹಾಸಿಕ ಮೈಲಿಗಲ್ಲು ತಲುಪಿದರು. ಪೇಶಾವ

17 Apr 2026 8:31 pm
ಇಸ್ರೇಲ್‌ ನಿಂದ ಕದನ ವಿರಾಮದ ಉಲ್ಲಂಘನೆ: ಲೆಬನಾನ್ ಸೇನೆ ವರದಿ

ಬೈರೂತ್, ಎ.17: ಇಸ್ರೇಲ್ ಆಕ್ರಮಣಕಾರಿ ಕೃತ್ಯಗಳ ಮೂಲಕ ಶುಕ್ರವಾರ ಬೆಳಿಗ್ಗೆಯಿಂದ ಜಾರಿಗೆ ಬಂದಿರುವ ಕದನ ವಿರಾಮವನ್ನು ಉಲ್ಲಂಘಿಸಿದೆ ಎಂದು ಲೆಬನಾನ್ ಸೇನೆ ವರದಿ ಮಾಡಿದೆ. ಕದನ ವಿರಾಮ ಜಾರಿಗೆ ಬಂದ ಸುಮಾರು 30 ನಿಮಿಷಗಳ ಬಳಿಕ ದಕ್ಷ

17 Apr 2026 8:28 pm
ಸಂವರ್ಧಿತ ಯುರೇನಿಯಂ ದಾಸ್ತಾನು ಹಸ್ತಾಂತರಿಸಲು ಇರಾನ್ ಒಪ್ಪಿಕೊಂಡಿದೆ: ಟ್ರಂಪ್ ಪ್ರತಿಪಾದನೆ

ವಾಶಿಂಗ್ಟನ್, ಎ.17: ಅಮೆರಿಕ ಮತ್ತು ಇರಾನ್ ಎರಡನೇ ಸುತ್ತಿನ ನೇರ ಮಾತುಕತೆಗೆ ಸಿದ್ಧಗೊಳ್ಳುತ್ತಿರುವಂತೆಯೇ, ಇರಾನ್ ತನ್ನ ಸಂವರ್ಧಿತ ಯುರೇನಿಯಂ ದಾಸ್ತಾನನ್ನು ಹಸ್ತಾಂತರಿಸಲು ಒಪ್ಪಿಕೊಂಡಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ

17 Apr 2026 8:25 pm
ಮಹಿಳಾ ಮೀಸಲಾತಿ ಮಸೂದೆಗೆ ಸೋಲು | ಉಳಿದೆರಡು ವಿಧೇಯಕವನ್ನು ಮತಕ್ಕೆ ಹಾಕದಿರಲು ನಿರ್ಧರಿಸಿದ ಸರಕಾರ

ಹೊಸದಿಲ್ಲಿ: ಬಹುನಿರೀಕ್ಷಿತ ಮಹಿಳಾ ಮೀಸಲಾತಿ ಮಸೂದೆಗೆ ಲೋಕಸಭೆಯಲ್ಲಿ ಸೋಲು ಹಿನ್ನೆಲೆಯಲ್ಲಿ ಉಳಿದೆರಡು ವಿಧೇಯಕವನ್ನು ಮತಕ್ಕೆ ಹಾಕದಿರಲು ಸರಕಾರ ನಿರ್ಧರಿಸಿದೆ.  ಈ ಕುರಿತು ಪ್ರತಿಕ್ರಿಯಿಸಿದ ಸಂಸದೀಯ ವ್ಯವಹಾರಗಳ ಸಚಿವ

17 Apr 2026 8:16 pm
Manipur | ಮಕ್ಕಳ ಸಾವುಗಳ ವಿರುದ್ಧ ಪ್ರತಿಭಟನೆ; ಪೋಲಿಸರು–ಪ್ರತಿಭಟನಾಕಾರರ ನಡುವೆ ಘರ್ಷಣೆ

ಇಂಫಾಲ, ಎ. 17: ಇಬ್ಬರು ಮಕ್ಕಳ ಸಾವಿಗೆ ಕಾರಣವಾದ ಇತ್ತೀಚಿನ ದಾಳಿಯ ವಿರುದ್ಧ ಪಂಜಿನ ಮೆರವಣಿಗೆ ಹಾಗೂ ಸಾರ್ವಜನಿಕ ಸಮಾವೇಶಗಳನ್ನು ನಿಷೇಧಿಸಿದ ಆದೇಶವನ್ನು ಉಲ್ಲಂಘಿಸಿ, ಇಂಫಾಲ ಪಶ್ಚಿಮ ಜಿಲ್ಲೆಯಲ್ಲಿ ಸಾವಿರಾರು ಜನರು ಬೀದಿಗಿಳಿ

17 Apr 2026 8:12 pm
ಕಾರ್ಕಳ| ಅನುಮಾನಾಸ್ಪದ ವ್ಯಕ್ತಿಗಳಿಬ್ಬರ ಬಂಧನ

ಕಾರ್ಕಳ, ಎ.17: ಕಾರ್ಕಳ ಬಸ್ ನಿಲ್ದಾಣದ ಹೂವಿನ ಅಂಗಡಿಯ ಎದುರುಗಡೆ ಎ.16ರಂದು ರಾತ್ರಿ ವೇಳೆ ಮುಖವನ್ನು ಬಟ್ಟೆಯಿಂದ ಸುತ್ತಿ ಕೈಯಲ್ಲಿ ಚೂರಿಯನ್ನು ಹಿಡಿದುಕೊಂಡು ತಿರುಗಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಕಾರ್ಕಳ ಪೊಲೀಸರು ವಶಕ

17 Apr 2026 8:11 pm
ಬೆಂಕಿ ಅಕಸ್ಮಿಕ: ಮಹಿಳೆ ಮೃತ್ಯು

ಉಡುಪಿ, ಎ.17: ಬೆಂಕಿ ಅಕಸ್ಮಿಕದಿಂದ ಗಂಭೀರವಾಗಿ ಗಾಯಗೊಂಡಿದ್ದ ಮಹಿಳೆಯೊಬ್ಬರು ಮೃತಪಟ್ಟ ಘಟನೆ ಬೈಲೂರು ಎಂಬಲ್ಲಿ ನಡೆದಿದೆ. ಉಡುಪಿ ಬೈಲೂರು ನಿವಾಸಿ ಮೀನಾಕ್ಷಿ ಕುಥೆಥೂರ್(75) ಎಂದು ಗುರುತಿಸಲಾಗಿದೆ. ಇವರು ಎ.15ರಂದು ಬೆಳಿಗ್ಗೆ ದೇ

17 Apr 2026 8:07 pm
ವಿಶ್ವಕಲಾ ದಿನಾಚರಣೆ: ಬುದ್ಧನ ಕಲಾಕೃತಿ ಅನಾವರಣ

ಮಣಿಪಾಲ, ಎ.17: ವಿಶ್ವಕಲಾ ದಿನಾಚರಣೆಯ ಪ್ರಯುಕ್ತ ಮಣಿಪಾಲದ ತ್ರಿವರ್ಣ ಆರ್ಟ್ ಕ್ಲಾಸ್ಸಸ್ ಗ್ಯಾಲರಿಯ ವಿದ್ಯಾರ್ಥಿಗಳಾದ ಪ್ರಣತಿ ಬಿ.ಶೆಟ್ಟಿ, ಸುಪರ್ಣ ಸುವರ್ಣ, ಸ್ಮೃತಿ ಪಿ.ತುಂಗ ಬಟ್ಟೆ ಮೂಲಕ ಬುದ್ಧನ 50 ಚದರ ಅಡಿ ವಿಸ್ತೀರ್ಣದಲ್ಲ

17 Apr 2026 8:02 pm
ಎ.18ರಂದು ಅವೈಜ್ಞಾನಿಕ ಕ್ಷೇತ್ರ ಮರುವಿಂಗಡಣೆ ಖಂಡಿಸಿ ಪ್ರತಿಭಟನೆ

ಉಡುಪಿ, ಎ.18: ಕೇಂದ್ರ ಬಿಜೆಪಿ ಸರಕಾರದ ಅವೈಜ್ಞಾನಿಕ ಕ್ಷೇತ್ರ ಮರುವಿಂಗಡಣೆ ಪ್ರಕ್ರಿಯೆಯನ್ನು ಖಂಡಿಸಿ ಉಡುಪಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ಎ.18ರಂದು ಬೆಳಗ್ಗೆ 10ಗಂಟೆಗೆ ಬ್ರಹ್ಮಗಿರಿ ಸರ್ಕಲ್‌ನಲ್ಲಿ ಪ್ರತಿಭಟನೆಯನ್ನು ಹಮ್ಮ

17 Apr 2026 8:00 pm
ಭೂ ಅಗೆತ ಕಾಮಗಾರಿ ಕೈಗೊಳ್ಳದಂತೆ ಮೆಸ್ಕಾಂನಿಂದ ಸೂಚನೆ

ಉಡುಪಿ, ಎ.17: ಕಾರ್ಕಳ ತಾಲೂಕಿನ ಎಣ್ಣೆಹೊಳೆ ವಿದ್ಯುತ್ ಮಾರ್ಗ ದಿಂದ ಬೈಲೂರು ವಿದ್ಯುತ್ ಕೇಂದ್ರದವರೆಗೆ ವಿದ್ಯುತ್ ಪ್ರಸರಣ ಮಾರ್ಗವು ಹಾದು ಹೋಗುವ ಗ್ರಾಮಗಳ ಪ್ರದೇಶಗಳಲ್ಲಿ ಭೂ-ಅಗೆತ ಕಾಮಗಾರಿ ಗಳನ್ನು ಅಥವಾ ವಿದ್ಯುತ್ ಪ್ರಸರಣ

17 Apr 2026 7:57 pm
ರಾಷ್ಟ್ರೀಯ ಜನಗಣತಿ ಹಿನ್ನೆಲೆ ಶಿಕ್ಷಕರ ಅರ್ಹತಾ ಪರೀಕ್ಷೆ ಮುಂದೂಡಿಕೆ

ಬೆಂಗಳೂರು : ಪ್ರಸ್ತುತ ನಡೆಸಲಾಗುತ್ತಿರುವ 2027ರ ರಾಷ್ಟ್ರೀಯ ಜನಗಣತಿ ಕಾರ್ಯಕ್ಕೆ ಬಹುತೇಕ ಶಿಕ್ಷಕರನ್ನು ನಿಯೋಜಿಸಲಾಗಿದೆ. ಹೀಗಾಗಿ ಸರಕಾರಿ ಪ್ರೌಢಶಾಲಾ ಸಹಶಿಕ್ಷಕ ವೃಂದದಿಂದ ಸರಕಾರಿ ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರ ವೃಂ

17 Apr 2026 7:53 pm
ಐಎಸ್‍ಒ ಅಂತಾರಾಷ್ಟ್ರೀಯ ಪ್ರಮಾಣಪತ್ರ ಪಡೆದ ಬೆಂಗಳೂರು ಜಲಮಂಡಳಿ

ಬೆಂಗಳೂರು : ಬೆಂಗಳೂರು ಜಲಮಂಡಳಿ ಐತಿಹಾಸಿಕ ಮೈಲಿಗಲ್ಲೊಂದನ್ನು ಸಾಧಿಸುವ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಐಎಸ್‍ಒ ಪ್ರಮಾಣಪತ್ರವನ್ನು ಪಡೆದ ದೇಶದ ಮೊದಲ ಜಲ ಮಂಡಳಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಎ.14ರಂದು ಬ್ಯೂರೋ ವೆ

17 Apr 2026 7:49 pm
ʼTrekkingʼ ಗೆ ನೇಚರ್ ಗೈಡ್ ಕಡ್ಡಾಯ : ಸಚಿವ ಈಶ್ವರ್ ಖಂಡ್ರೆ

ಬೆಂಗಳೂರು : ರಾಜ್ಯದಲ್ಲಿ ಅರಣ್ಯ ಇಲಾಖೆ ವ್ಯಾಪ್ತಿಗೆ ಒಳಪಡುವ ಎಲ್ಲ ಅನುಮೋದಿತ ಚಾರಣ ಪಥಗಳಲ್ಲಿ ಪ್ರಕೃತಿ ಮಾರ್ಗದರ್ಶಕ (ನೇಚರ್ ಗೈಡ್) ಕಡ್ಡಾಯ ಮಾಡಲಾಗಿದ್ದು, ಇವರು ಇಲ್ಲದಿದ್ದಲ್ಲಿ ಚಾರಣಕ್ಕೆ ಅವಕಾಶ ಇರುವುದಿಲ್ಲ ಎಂದು ಅರ

17 Apr 2026 7:41 pm
17 Apr 2026 7:32 pm
Yadgiri | ಅರ್ಥಪೂರ್ಣವಾಗಿ ಭಗವಾನ್ ಬುದ್ಧ ಅವರ ಜಯಂತಿ ಆಚರಣೆಗೆ ನಿರ್ಧಾರ

ಯಾದಗಿರಿ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಮೇ 1ರಂದು ಭಗವಾನ್ ಬುದ್ಧ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲು ನಿರ್ಧರಿಸಲಾಗಿದೆ. ಜಿಲ್ಲಾಧಿಕಾರಿಗಳ

17 Apr 2026 7:29 pm
ಮಲ್ಪೆಯಿಂದ ಉಡುಪಿವರೆಗೆ ಭೀಮಯಾನ ರ‍್ಯಾಲಿ

ಮಲ್ಪೆ, ಎ.17: ಅಂಬೇಡ್ಕರ್ ಯುವಸೇನೆ, ದಸಂಸ, ಎಸ್.ಸಿ.ಎಸ್.ಟಿ ಗುತ್ತಿಗೆದಾರರ ಸಂಘ ಮತ್ತು ಬೋವಿ ವಡ್ಡರ್ ಕ್ಷೇಮಾಭಿವೃದ್ಧಿ ಸಂಘಗಳ ಆಶ್ರಯದಲ್ಲಿ ಡಾ.ಭೀಮರಾವ್ ರಾಮ್‌ಜೀ ಅಂಬೇಡ್ಕರ್ ಅವರ ಜನ್ಮ ದಿನಾಚರಣೆಯ ಪ್ರಯುಕ್ತ ಭೀಮಯಾನ ರ‍್ಯಾ

17 Apr 2026 7:25 pm
ಭೂ ದಾಖಲೆ ಸ್ಕ್ಯಾನಿಂಗ್ ಪ್ರಕ್ರಿಯೆ : ಅಸಡ್ಡೆ ತೋರುತ್ತಿರುವ ತಹಶಿಲ್ದಾರ್‌ಗಳ ವಿರುದ್ಧ ಕೃಷ್ಣಭೈರೇಗೌಡ ಗರಂ

ಬೆಂಗಳೂರು : ಭೂ ಸುರಕ್ಷಾ ಯೋಜನೆ ಸಂಬಂಧ ದಿನಕ್ಕೆ ಸರಾಸರಿ 12,000 ಪುಟ ಸ್ಕ್ಯಾನ್ ಮಾಡಬೇಕು ಎಂಬುದು ಗುರಿ. ಆದರೆ, ಕೆಲ ತಾಲೂಕುಗಳಲ್ಲಿ ಸ್ಕ್ಯಾನಿಂಗ್ 8,000 ಪುಟ ದಾಟುತ್ತಿಲ್ಲ ಎಂದು ತಹಶೀಲ್ದಾರ್‌ ಗಳ ವಿರುದ್ಧ ಕಂದಾಯ ಸಚಿವ ಕೃಷ್ಣಭೈರ

17 Apr 2026 7:24 pm
ಪರವಾನಿಗೆ ಭೂಮಾಪಕರ ಮುಷ್ಕರ: ತಕ್ಷಣ ಕ್ರಮಕ್ಕೆ ಸಿಎಂಗೆ ಮನವಿ

ಉಡುಪಿ, ಎ.17: ಕಳೆದ 40 ದಿನಗಳಿಂದ ನಡೆಯುತ್ತಿರುವ ಪರವಾನಿಗೆ ಭೂಮಾಪಕರ ಮುಷ್ಕರದಿಂದ ಕಂದಾಯ ಇಲಾಖೆಗೆ ಸಂಬಂಧಿತ ಕಾರ್ಯಗಳು ಸ್ಥಗಿತಗೊಂಡು ಸಾರ್ವಜನಿಕರು ಸಮಸ್ಯೆ ಎದುರಿಸುತ್ತಿದ್ದು ಈ ಬಗ್ಗೆ ರಾಜ್ಯ ಸರಕಾರ ತಕ್ಷಣ ಕ್ರಮವಹಿಸುವಂ

17 Apr 2026 7:22 pm
ಪಾಡ್ದನ ಕಲಾವಿದೆ ಸಿಂಧು ಗುಜರನ್‌ಗೆ ತುಳು ಪಾಡ್ದನ ಪ್ರಶಸ್ತಿ ಪ್ರದಾನ

ಉಡುಪಿ, ಎ.17: ದೆಂದೂರಿನ ಕೊಲ್ಲುಕೃಷ್ಣ ಶೆಟ್ಟಿ ಫೌಂಡೇಶನ್ ವತಿಯಿಂದ ಬ್ರಹ್ಮಗಿರಿ ಪ್ರಧಾನ್ ಹೊಟೇಲ್ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಕರ್ನಾಟಕ ರಾಜ್ಯೋತ್ಸವ ಮತ್ತು ಜನಪದ ಅಕಾಡೆಮಿ ಪ್ರಶಸ್ತಿ ವಿಜೇತ ಪಾಡ್ದನ ಕಲಾವಿದೆ ಸಿಂ

17 Apr 2026 7:20 pm
ಎ. 22ರಂದು ಉದ್ಯೋಗಾವಕಾಶ: ನೇರ ಸಂದರ್ಶನ

ಮಂಗಳೂರು: ಮೈ ಜಿ ಪ್ಯೂಚರ್ ಕಂಪೆನಿ ಹಾಗೂ ಅಕ್ಷಯ ಪಾತ್ರಾ ಪೌಂಡೇಶನ್ ಕಂಪೆನಿಯ ವತಿಯಿಂದ ಮಂಗಳೂರಿನಲ್ಲಿ ಖಾಲಿಯಿರುವ ಬ್ಯುಸಿನೆಸ್ ಮ್ಯಾನೇಜರ್, ಕ್ಯಾಟಗರಿ ಬ್ಯುಸಿನೆಸ್ ಮ್ಯಾನೇಜರ್, ಬಿಲ್ಲಿಂಗ್ ಎಕ್ಸಿಕ್ಯೂಟಿವ್, ಶೋ ರೂಮ್ ಸೇ

17 Apr 2026 7:14 pm
Kerala | ಫ್ರೈಡ್ ರೈಸ್‌ ನಲ್ಲಿ ಕಡಿಮೆ ಚಿಕನ್ ತುಂಡು: ರೆಸ್ಟೋರೆಂಟ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ಗ್ರಾಹಕ!

ಅಲಪ್ಪುಳ: ಫ್ರೈಡ್ ರೈಸ್‌ ನಲ್ಲಿ ಕಡಿಮೆ ಚಿಕನ್ ತುಂಡುಗಳಿವೆ ಎಂದು ಆರೋಪಿಸಿ ಗ್ರಾಹಕರೊಬ್ಬರು ರೆಸ್ಟೋರೆಂಟ್ ಅನ್ನು ಧ್ವಂಸಗೊಳಿಸಿ, ಅಲ್ಲಿನ ಸಿಬ್ಬಂದಿಗಳ ಮೇಲೆ ಹಲ್ಲೆ ನಡೆಸಿರುವ ಘಟನೆ ಹರಿಪಾಡ್ ನಲ್ಲಿ ನಡೆದಿದ್ದು, ಈ ಸಂಬಂಧ

17 Apr 2026 7:03 pm
Bengaluru | ಮದ್ಯ ಕುಡಿದವನಿಗೆ ಟೆಸ್ಟ್ ಡ್ರೈವ್‍ಗೆ ನೀಡಿದ ಕಾರು ಶೋ ರೂಂ ಸಿಬ್ಬಂದಿ: ನಾಲ್ಕು ವಾಹನಗಳಿಗೆ ಢಿಕ್ಕಿ, ಎಫ್‍ಐಆರ್ ದಾಖಲು

ಬೆಂಗಳೂರು : ನಗರದ ಮಹದೇವಪುರದ ಮಹೀಂದ್ರಾ ಕಾರು ಶೋರೂಂನಲ್ಲಿ ಮದ್ಯ ಅಮಲಿನಲ್ಲಿ ಬಂದ ವ್ಯಕ್ತಿಯೊಬ್ಬನಿಗೆ ಸಿಬ್ಬಂದಿ ಕಾರನ್ನು ಟೆಸ್ಟ್ ಡ್ರೈವ್‍ಗೆ ನೀಡಿ ಎಡವಟ್ಟು ಮಾಡಿಕೊಂಡಿರುವ ಘಟನೆ ನಡೆದಿದೆ. ಎಪ್ರಿಲ್ 12ರಂದು ಮಹದೇವಪುರ

17 Apr 2026 7:03 pm
ಹಿಝ್ಬುಲ್ಲಾ ವಿರುದ್ಧದ ಸೇನಾ ಕಾರ್ಯಾಚರಣೆ ಇನ್ನೂ ಮುಕ್ತಾಯಗೊಂಡಿಲ್ಲ: ಇಸ್ರೇಲ್

ಟೆಲ್ ಅವೀವ್: ಲೆಬನಾನ್‌ ನಲ್ಲಿ 10 ದಿನಗಳ ಕದನ ವಿರಾಮ ಜಾರಿಗೆ ಬಂದ ಬೆನ್ನಿಗೇ, ಹಿಝ್ಬುಲ್ಲಾ ಸಂಘಟನೆಯ ವಿರುದ್ಧದ ಸೇನಾ ಕಾರ್ಯಾಚರಣೆ ಇನ್ನೂ ಮುಕ್ತಾಯಗೊಂಡಿಲ್ಲ ಎಂದು ಇಸ್ರೇಲ್ ರಕ್ಷಣಾ ಸಚಿವ ಇಸ್ರೇಲ್ ಕಟ್ಝ್ ಹೇಳಿದ್ದಾರೆ. ಇದ

17 Apr 2026 7:00 pm
Bengaluru | ಅಕ್ರಮವಾಗಿ ಐಪಿಎಲ್ ಟಿಕೆಟ್ ಮಾರಾಟ: ಎಂ.ಚಿನ್ನಸ್ವಾಮಿ ಕ್ರೀಡಾಂಗಣದ ಕ್ಯಾಂಟೀನ್ ನೌಕರನ ಬಂಧನ

ಬೆಂಗಳೂರು : ಕಾಳಸಂತೆಯಲ್ಲಿ ದುಬಾರಿ ಬೆಲೆಗೆ ಐಪಿಎಲ್ ಟಿಕೆಟ್ ಮಾರಾಟ ಮಾಡುತ್ತಿದ್ದ ಎಂ.ಚಿನ್ನಸ್ವಾಮಿ ಕ್ರೀಡಾಂಗಣದ  ಕ್ಯಾಂಟೀನ್‍ನ ನೌಕರನನ್ನು ಸಿಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ. ಪಿ.ಚಂದ್ರಶೇಖರ್ ಬಂಧಿತ ಆರೋಪಿ ಎಂದು

17 Apr 2026 6:52 pm