SENSEX
NIFTY
GOLD
USD/INR

Weather

25    C
... ...View News by News Source
ಕೇಂದ್ರ ಬಜೆಟ್ ಕಾರ್ಮಿಕರ, ರೈತರ ನಿರೀಕ್ಷೆ ಹುಸಿಗೊಳಿಸಿದೆ: ರಮೇಶ್‌ ವೀರಾಪುರ

ಲಿಂಗಸುಗುರು: ಕೇಂದ್ರ ಸರಕಾರದ ಇತ್ತೀಚಿನ ಬಜೆಟ್ ದೇಶದ ಸಾಮಾನ್ಯ ಜನರು, ರೈತರು ಮತ್ತು ಕಾರ್ಮಿಕರ ನಿರೀಕ್ಷೆಗಳನ್ನು ಈಡೇರಿಸಲು ವಿಫಲವಾಗಿದೆ ಎಂದು ಸಿಪಿಎಂ ತಾಲೂಕು ಸಮಿತಿಯ ಕಾರ್ಯದರ್ಶಿ ರಮೇಶ್‌ ವೀರಾಪೂರ ತಿಳಿಸಿದ್ದಾರೆ. 2025

1 Feb 2026 7:09 pm
ಕೇಂದ್ರ ಬಜೆಟ್‌ನಲ್ಲಿ ರಾಜ್ಯಕ್ಕೆ ಮತ್ತೆ ಅನ್ಯಾಯ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್

ಕುಕನೂರು: ಕೇಂದ್ರ ಬಜೆಟ್‌ನಲ್ಲಿ ಕರ್ನಾಟಕಕ್ಕೆ ಅಗತ್ಯವಾದ ಪ್ರಾಮುಖ್ಯತೆ ನೀಡಲಾಗಿಲ್ಲ. ರಾಜ್ಯದ ಮೇಲಿನ ಮಲತಾಯಿ ಧೋರಣೆ ಈ ಬಾರಿಯೂ ಮುಂದುವರೆದಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಆರೋಪಿ

1 Feb 2026 6:59 pm
ಕೊಪ್ಪಳ| ಬಿಸಿಯೂಟದಲ್ಲಿ ಹಲ್ಲಿ ಬಿದ್ದು 14ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥ: ಶಾಲಾ ಮುಖ್ಯ ಶಿಕ್ಷಕರು, ಸಿಬ್ಬಂದಿಗಳ ವಿರುದ್ಧ ಪೋಷಕರ ಆಕ್ರೋಶ

ಯಲಬುರ್ಗಾ: ತಾಲೂಕಿನ ಚಿಕ್ಕಬನ್ನಿಗೋಳ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ಬಿಸಿಯೂಟದಲ್ಲಿ ಹಲ್ಲಿ ಬಿದ್ದ ಆಹಾರ ಸೇವಿಸಿ 14ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥಗೊಂಡ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

1 Feb 2026 6:56 pm
West Bengal S I R | ಚುನಾವಣಾ ಆಯೋಗದ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಮಮತಾ ಬ್ಯಾನರ್ಜಿ

ಹೊಸದಿಲ್ಲಿ: ಪಶ್ಚಿಮ ಬಂಗಾಳ ರಾಜ್ಯದಲ್ಲಿ ಸದ್ಯ ಪ್ರಗತಿಯಲ್ಲಿರುವ ವಿಶೇಷ ತೀವ್ರ ಮತಪಟ್ಟಿ ಪರಿಷ್ಕರಣೆಯನ್ನು ಪ್ರಶ್ನಿಸಿ ಭಾರತೀಯ ಚುನಾವಣಾ ಆಯೋಗದ ವಿರುದ್ಧ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸುಪ್ರೀಂ ಕೋರ್ಟ್ ಮೆಟ್ಟಿಲೇರ

1 Feb 2026 6:47 pm
ಆಳಂದ: ಮಡಿವಾಳ ಮಾಚಿದೇವರ 926ನೇ ಜಯಂತಿ ಆಚರಣೆ

ಆಳಂದ: ಆಳಂದ ತಾಲೂಕು ಆಡಳಿತ ಸೌಧದಲ್ಲಿ ಶರಣ ವೀರಘಂಟೆ ಮಡಿವಾಳ ಮಾಚಿದೇವರ 926ನೇ ಜಯಂತಿಯನ್ನು ಭಕ್ತಿಭಾವ, ಸಾಮಾಜಿಕ ಜಾಗೃತಿ ಹಾಗೂ ಆಧ್ಯಾತ್ಮಿಕ ಮೌಲ್ಯಗಳೊಂದಿಗೆ ಭಾವಪೂರ್ಣವಾಗಿ ಆಚರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸ

1 Feb 2026 6:41 pm
ಕೇಂದ್ರ ಬಜೆಟ್‌ನಲ್ಲಿ ರೈತರ ನಿರೀಕ್ಷೆಗಳಿಗೆ ನಿರಾಸೆ: ಮಹಾಂತೇಶ್ ಜಮಾದಾರ್

ಅಫಜಲಪೂರ: ಕೇಂದ್ರ ಸರಕಾರ ಮಂಡಿಸಿದ ಬಜೆಟ್‌ನಲ್ಲಿ ರೈತ ವಿರೋಧಿ ಧೋರಣೆ ಸ್ಪಷ್ಟವಾಗಿ ಕಾಣಿಸಿದೆ, ರೈತರ ಎಲ್ಲ ನಿರೀಕ್ಷೆಗಳಿಗೆ ನಿರಾಶೆಯಾಗಿದೆ ಎಂದು ರೈತ ಸಂಘದ ತಾಲೂಕ ಅಧ್ಯಕ್ಷ ಮಹಾಂತೇಶ ಜಮಾದಾರ ಹೇಳಿದ್ದಾರೆ. ವಿಶೇಷವಾಗಿ ದಕ

1 Feb 2026 6:38 pm
ಕಲಬುರಗಿ| ವಲಸೆ ಹಕ್ಕಿಯ ಹಾಡು ಆತ್ಮಕಥೆ ಬಿಡುಗಡೆ

ಕಲಬುರಗಿ: ನಗರದ ಖಾಸಗಿ ಹೋಟೆಲ್ ನಲ್ಲಿ ವಿಶ್ವ ಪ್ರಕಾಶನ ಸಂಸ್ಥೆ ಆಯೋಜಿಸಿದ್ದ ಪ್ರೊ. ಕೃಷ್ಣ ನಾಯಕ ಅವರ ವಲಸೆ ಹಕ್ಕಿಯ ಹಾಡು ಆತ್ಮಕಥೆಯ ಕೃತಿಯನ್ನು ಬಿಡುಗಡೆ ಮಾಡಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಕರ್ನಾಟಕ ಜಾನಪದ ವಿಶ್ವವಿ

1 Feb 2026 6:35 pm
ಒಂದು ತಿಂಗಳಲ್ಲಿ ಜಾತಿ ಗಣತಿ ವರದಿ ಸಲ್ಲಿಕೆ, ಬಳಿಕ ಅಂಗೀಕರಿಸಿ ಜಾರಿ: ಸಿಎಂ ಸಿದ್ದರಾಮಯ್ಯ

ರಾಯಚೂರು :ಜಾತಿಗಣತಿ ವರದಿ ಇನ್ನೊಂದು ತಿಂಗಳ ಅವಧಿಯಲ್ಲಿ ಸಲ್ಲಿಕೆಯಾಗಲಿದ್ದು, ಸೂಕ್ತ ಚರ್ಚೆಯ ನಂತರ ಅಂಗೀಕರಿಸಿ ಜಾರಿಗೊಳಿಸಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.   ಶ್ರೀ ಕಾಗಿನೆಲೆ ಮಹಾಸಂಸ್ಥಾನ ಕನಕ ಗುರ

1 Feb 2026 6:28 pm
ಹೈ-ಸ್ಪೀಡ್ ರೈಲು ಕಾರಿಡಾರ್‌, ತೆಂಗು, ಗೇರು ಬೆಳೆಗೆ ಉತ್ತೇಜನ; ಕೇಂದ್ರ ಬಜೆಟ್‌ ನಲ್ಲಿ ಕರ್ನಾಟಕಕ್ಕೆ ಏನೇನು ಸಿಕ್ಕಿದೆ?

ರವಿವಾರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ 2026–27ರ ಕೇಂದ್ರ ಬಜೆಟ್‌ ಮೇಲೆ ಕರ್ನಾಟಕದ ಜನರು ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿದ್ದರು. ವೇಗವಾಗಿ ಬೆಳೆಯುತ್ತಿರುವ ಬೆಂಗಳೂರಿನ ಮೂಲಸೌಕರ್ಯ, ನಗರಾಭಿವೃದ್ಧಿಗೆ ಒತ್ತು,

1 Feb 2026 6:26 pm
ಫೆಲೆಸ್ತೀನ್‌ ಜನತೆಗೆ ಭಾರತದ ಬೆಂಬಲ ನಿರಂತರ: ಪ್ರಧಾನಿ ನರೇಂದ್ರ ಮೋದಿ

ಹೊಸದಿಲ್ಲಿ: ಫೆಲೆಸ್ತೀನ್‌ ಜನರಿಗೆ ಭಾರತದ ನಿರಂತರ ಬೆಂಬಲ ಮುಂದುವರಿಯಲಿದೆ. ಪಶ್ಚಿಮ ಏಷ್ಯಾದಲ್ಲಿ ಶಾಂತಿ ಹಾಗೂ ಸ್ಥಿರತೆಯನ್ನು ಕಾಪಾಡುವತ್ತ ನಡೆಯುತ್ತಿರುವ ಪ್ರಯತ್ನಗಳಿಗೆ ಭಾರತ ಸದಾ ಕೈಜೋಡಿಸಲಿದೆ ಎಂದು ಪ್ರಧಾನಿ ನರೇಂ

1 Feb 2026 6:13 pm
Jharkhand | ವಾಮಾಚಾರ ಶಂಕೆ: ದಂಪತಿ ಹಾಗೂ ಪುತ್ರನನ್ನು ಕೊಚ್ಚಿ ಕೊಲೆ

ಮೇದಿನಿನಗರ್ (ಜಾರ್ಖಂಡ್): ವಾಮಾಚಾರದ ಶಂಕೆಯಲ್ಲಿ ದಂಪತಿ ಹಾಗೂ ಅವರ 18 ವರ್ಷದ ಪುತ್ರನನ್ನು ಕೊಚ್ಚಿ ಕೊಲೆ ಮಾಡಿರುವ ಘಟನೆ ಜಾರ್ಖಂಡ್‌ ನ ಪಲಮುನಲ್ಲಿ ನಡೆದಿದೆ ಎಂದು ರವಿವಾರ ಪೊಲೀಸರು ತಿಳಿಸಿದ್ದಾರೆ. ಮೃತರನ್ನು ವಿಜಯ್ ಭುಯಾನ

1 Feb 2026 6:09 pm
Bagalkote | ಮೂವರು ಮಕ್ಕಳನ್ನು ಹತ್ಯೆಗೈದು ಆತ್ಮಹತ್ಯೆಗೆ ಯತ್ನಿಸಿದ ತಾಯಿ

ಬಾಗಲಕೋಟೆ : ತಾಯಿಯೊಬ್ಬಳು ತನ್ನ ಮೂವರು ಮಕ್ಕಳನ್ನು ನೇಣು ಹಾಕಿ ಹತ್ಯೆಗೈದು ಬಳಿಕ ತಾನೂ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಬಾದಾಮಿ ತಾಲೂಕಿನ ಹಿರೇಮುಚಳಗುಡ್ಡ ಗ್ರಾಮದಲ್ಲಿ ರವಿವಾರ ನಡೆದಿರುವುದು ವರದಿಯಾಗಿದೆ. ರೂಪಾ ಹನಮಂತ ಗ

1 Feb 2026 5:59 pm
ರೈಲ್ವೇ ನೇಮಕಾತಿ ಮಂಡಳಿಗಳು (RRB) ಗ್ರೂಪ್-ಡಿ (ಹಂತ 1) ಹುದ್ದೆಗಳಿಗೆ ಅರ್ಜಿ ಆಹ್ವಾನ

ರೈಲ್ವೇ ನೇಮಕಾತಿ ಮಂಡಳಿಗಳು (RRB) ಗ್ರೂಪ್-ಡಿ (ಹಂತ 1) ಹುದ್ದೆಗಳ ನೇಮಕಾತಿಗಾಗಿ ಅಧಿಕೃತ ವೆಬ್ತಾಣಗಳಲ್ಲಿ ಪ್ರಕಟಣೆಯನ್ನು ಬಿಡುಗಡೆ ಮಾಡಿದೆ. ಈ ಅಧಿಸೂಚನೆಯನ್ನು 22,000 + ತಾತ್ಕಾಲಿಕ ಹುದ್ದೆಗಳಿಗೆ ನೇಮಕಾತಿ ಮಾಡುವುದಾಗಿ ಹೇಳಲಾಗಿ

1 Feb 2026 5:37 pm
ಕೇಂದ್ರ ಬಜೆಟ್ 2026 | ಬೆಂಗಳೂರು ಸೇರಿ ಪ್ರಮುಖ ನಗರಗಳನ್ನು ಬೆಸೆಯುವ ಹೈಸ್ಪೀಡ್ ರೈಲು ಕಾರಿಡಾರ್ ಘೋಷಣೆ

ಹೊಸದಿಲ್ಲಿ: ಪ್ರಮುಖ ನಗರಗಳು ಹಾಗೂ ಆರ್ಥಿಕ ಕೇಂದ್ರಗಳಲ್ಲಿ ಏಳು ಹೈಸ್ಪೀಡ್ ರೈಲು ಕಾರಿಡಾರ್ ಗಳನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಪ್ರಕಟಿಸಿದ್ದಾರೆ. ಪ್ರಯಾಣಿಕ ಹಾಗೂ ಪರಿ

1 Feb 2026 5:29 pm
Vijayapura| ಕತ್ತು ಕೊಯ್ದು ರೌಡಿಶೀಟರ್‌ನ ಭೀಕರ ಹತ್ಯೆ

ವಿಜಯಪುರ : ಕತ್ತು ಕೊಯ್ದು ರೌಡಿಶೀಟರ್‌ನ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಇಂಡಿ ತಾಲ್ಲೂಕಿನ ಬರಗಡಿ ಗ್ರಾಮದ ಹೊರವಲಯದಲ್ಲಿ ರವಿವಾರ ನಡೆದಿದೆ. ಬರಗಡಿ ಗ್ರಾಮದ ಸಿದ್ದರಾಮ ದೊಂಡಿಬಾ ಕ್ಷತ್ರಿ(29) ಎಂಬಾತನ್ನು ಕೊಲೆ ಮಾಡಿ, ದುಷ್

1 Feb 2026 4:36 pm
ಕೇಂದ್ರ ಬಜೆಟ್ | ಉದ್ಯೋಗಗಳ ಮೇಲೆ AI ಸಹಿತ ಉದಯೋನ್ಮುಖ ತಂತ್ರಜ್ಞಾನಗಳ ಪರಿಣಾಮದ ಮೌಲ್ಯಮಾಪನಕ್ಕೆ ಉನ್ನತಾಧಿಕಾರ ಸಮಿತಿ

ಹೊಸದಿಲ್ಲಿ: ಸೇವಾ ವಲಯದಲ್ಲಿನ ಉದ್ಯೋಗಗಳ ಮೇಲೆ ಕೃತಕ ಬುದ್ಧಿಮತ್ತೆ (ಎಐ) ಸೇರಿದಂತೆ ಉದಯೋನ್ಮುಖ ತಂತ್ರಜ್ಞಾನಗಳ ಪರಿಣಾಮಗಳ ಮೌಲ್ಯಮಾಪನಕ್ಕಾಗಿ ಉನ್ನತಾಧಿಕಾರ ಸ್ಥಾಯಿ ಸಮಿತಿಯನ್ನು ರಚಿಸುವುದಾಗಿ ಕೇಂದ್ರ ಸರಕಾರವು 2026ರ ಮು

1 Feb 2026 4:21 pm
Maharashtra| ಆಂಬ್ಯುಲೆನ್ಸ್ ನಲ್ಲಿ 2.6 ಕೋಟಿ ರೂ.ಮೌಲ್ಯದ ಗಾಂಜಾ ಸಾಗಾಟ| ಹಾವು ಹಿಡಿಯುವ ಮೂಲಕ ಹೆಸರುಗಳಿಸಿದ್ದ ಯುಟ್ಯೂಬರ್ ಬಂಧನ

ಮುಂಬೈ: ಹಾವುಗಳನ್ನು ರಕ್ಷಣೆ ಮಾಡುವ ವೀಡಿಯೋಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಹೆಸರುಗಳಿಸಿದ್ದ ಮಹಾರಾಷ್ಟ್ರದ ಯುಟ್ಯೂಬರ್ ಆಕಾಶ್ ಜಾಧವ್ ನನ್ನು ಛತ್ತೀಸ್‌ಗಢದ ಮಹಾಸಮುಂದ್ ಜಿಲ್ಲೆಯ ಪೊಲೀಸರು ಗಾಂಜಾ ಸಾಗಣೆ ಪ್ರಕರಣದಲ್ಲಿ

1 Feb 2026 4:15 pm
Union Budget 2026 | ಎಪ್ರಿಲ್ 1 ರಿಂದ ಜಾರಿಗೆ ಬರಲಿದೆ ಹೊಸ ಆದಾಯ ತೆರಿಗೆ ಕಾಯ್ದೆ; ಏನು ಬದಲಾವಣೆ? ಇಲ್ಲಿದೆ ಮಾಹಿತಿ

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಮಂಡಿಸಿದ ಕೇಂದ್ರ ಬಜೆಟ್‌ನಲ್ಲಿ ಆದಾಯ ತೆರಿಗೆಯಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಕಳೆದ ವರ್ಷದ ಪರಿಷ್ಕರಣೆಯೇ ಮುಂದುವರಿಯಲಿದೆ. ಏಪ್ರಿಲ್ 1ರಿಂದ ಹೊಸ ತೆರಿಗೆ ನೀತಿ ಜಾರಿಗೆ ಬರಲಿದ

1 Feb 2026 4:03 pm
ಅಭಿವೃದ್ಧಿಯಲ್ಲಿ ಹೊಸ ಭರವಸೆ ಮೂಡಿಸಿದ ಕೇಂದ್ರ ಬಜೆಟ್: ಶಾಸಕ ವೇದವ್ಯಾಸ್ ಕಾಮತ್

ಮಂಗಳೂರು: ಕೇಂದ್ರ ಸಚಿವ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ 2026ರ ಕೇಂದ್ರ ಬಜೆಟ್ ಭವಿಷ್ಯದ ಭಾರತದ ಅಭಿವೃದ್ಧಿಯಲ್ಲಿ ಹೊಸ ಭರವಸೆ ಮೂಡಿಸಿರುವ ದೂರದೃಷ್ಟಿತ್ವದ ಬಜೆಟ್ ಎಂದು ಮಂಗಳೂರು ಶಾಸಕ ಡಿ.ವೇದವ್ಯಾಸ ಕಾಮತ್ ಪ್ರ

1 Feb 2026 3:36 pm
ಬಜೆಟ್ 2026 | ಕೇಂದ್ರ ಬಜೆಟ್‌ ಸಂಪೂರ್ಣ ನೀರಸ: ಕಾಂಗ್ರೆಸ್ ವಾಗ್ದಾಳಿ

ಹೊಸದಿಲ್ಲಿ, ಫೆ. 1: 2026–27ನೇ ಸಾಲಿನ ಕೇಂದ್ರ ಬಜೆಟ್‌ ಸಂಪೂರ್ಣವಾಗಿ ನೀರಸವಾಗಿದೆ ಎಂದು ಕಾಂಗ್ರೆಸ್ ಪಕ್ಷ ರವಿವಾರ ವಾಗ್ದಾಳಿ ನಡೆಸಿದೆ. ಬಜೆಟ್‌ ಸುತ್ತ ಸೃಷ್ಟಿಸಲಾದ ಪ್ರಚಾರಕ್ಕೆ ತಕ್ಕುದಾಗಿರದೇ ನಿರಾಶೆ ಮೂಡಿಸಿದೆ ಎಂದು ಪಕ್ಷ

1 Feb 2026 3:30 pm
Budget 2026: ಏನು ಅಗ್ಗವಾಗಿದೆ? ಏನು ತುಟ್ಟಿಯಾಗಿದೆ?

ಕೇಂದ್ರ ಸರ್ಕಾರ ರವಿವಾರ ಮಂಡಿಸಿದ ಬಜೆಟ್ ನಲ್ಲಿ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ನಿರ್ಣಾಯಕ ಔಷಧಿಗಳ ಮೇಲಿನ ಸುಂಕ ಕಡಿತವನ್ನು ಘೋಷಿಸಿದ್ದಾರೆ ಮತ್ತು ಹಿಂದಿನ ವರ್ಷಗಳಂತೆ, ʼಸಿನ್‌ ಗೂಡ್ಸ್‌ʼ (ಪಾಪದ ಸರಕು)  ಮೇಲಿನ ತ

1 Feb 2026 3:21 pm
ಕೇಂದ್ರ ಬಜೆಟ್ 2026 | ಕಸ್ಟಮ್ಸ್ ಸುಂಕ ವಿನಾಯಿತಿ: 17 ಕ್ಯಾನ್ಸರ್ ಔಷಧಿಗಳು ಅಗ್ಗ

ಹೊಸದಿಲ್ಲಿ: ಕ್ಯಾನ್ಸರ್ ರೋಗಿಗಳಿಗೆ ಚಿಕಿತ್ಸಾ ವೆಚ್ಚ ತಗ್ಗಿಸುವ ಉದ್ದೇಶದಿಂದ 17 ಔಷಧಿಗಳ ಮೇಲಿನ ಮೂಲ ಕಸ್ಟಮ್ಸ್ ಸುಂಕಕ್ಕೆ ವಿನಾಯಿತಿ ನೀಡಲಾಗುವುದು ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಕೇಂದ್ರ ಬಜೆಟ್ ಭಾಷಣದಲ್ಲಿ ಘ

1 Feb 2026 3:15 pm
Union Budget 2026 | ಆದಾಯ ತೆರಿಗೆಯಲ್ಲಿ ಯಾವುದೇ ಬದಲಾವಣೆಯಿಲ್ಲ; ಹೊಸ ಐಟಿಆರ್ ಗಡುವು, ಟಿಸಿಎಸ್ ಮತ್ತು ಟಿಡಿಎಸ್ ಬದಲಾವಣೆಗಳ ವಿವರ ಇಲ್ಲಿದೆ...

ಹೊಸದಿಲ್ಲಿ: ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಅವರು ಒಂದು ಬಾರಿಯ,ಆರು ತಿಂಗಳು ಅವಧಿಯ ವಿದೇಶಿ ಆಸ್ತಿ ಬಹಿರಂಗ ಯೋಜನೆಯನ್ನು ಘೋಷಿಸುವುದರೊಂದಿಗೆ 2026ನೇ ಸಾಲಿನ ಕೇಂದ್ರ ಮುಂಗಡಪತ್ರದಲ್ಲಿ ಯುವ ವೃತ್ತಿಪರರು, ವಿದ್ಯಾರ್ಥಿಗಳ

1 Feb 2026 3:06 pm
ಅಜ್ಜಿನಡ್ಕ ಸರಕಾರಿ ಶಾಲೆಯಲ್ಲಿ 'ಸ್ವಚ್ಛತೆಯೇ ಸೇವೆ' ಕಾರ್ಯಕ್ರಮ

ಉಳ್ಳಾಲ: ಕೋಟೆಕಾರ್ ಪಟ್ಟಣ ಪಂಚಾಯತ್ ಆಶ್ರಯದಲ್ಲಿ 'ಸ್ವಚ್ಛತೆಯೇ ಸೇವೆ' ಕಾರ್ಯಕ್ರಮ ಅಜ್ಜಿನಡ್ಕ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು. ಕೋಟೆಕಾರ್ ಪ.ಪಂ. ಆರೋಗ್ಯ ಅಧಿಕಾರಿ ವಿಕ್ರಮ್ ಸ್ವಚ್ಛತೆ ಕಾಪಾಡುವ ಆವಶ್ಯಕತೆ

1 Feb 2026 2:55 pm
ಬಜೆಟ್ 2026 ಮುಖ್ಯಾಂಶಗಳು | ನಗರ ಮೂಲಸೌಕರ್ಯ, ಬಯೋಫಾರ್ಮ, ರೈಲ್ವೇ ಕಾರಿಡಾರ್ ಗಳ ಘೋಷಣೆ; ಇಲ್ಲಿದೆ ವಿವರ...

ಕೇಂದ್ರ ಸರ್ಕಾರ ತನ್ನ ಕರ್ತವ್ಯಗಳ ಜೊತೆಗೆ ಕೆಲವು ಪ್ರಮುಖ ಯೋಜನೆಗಳನ್ನು ಘೋಷಿಸಿದೆ. ಅವುಗಳ ವಿವರ ಹೀಗಿದೆ. ಕೇಂದ್ರ ಸರ್ಕಾರದ ಕರ್ತವ್ಯಗಳು: ಕೇಂದ್ರ ಸರ್ಕಾರ ಬಜೆಟ್ನಲ್ಲಿ ಮೂರು ಕರ್ತವ್ಯಗಳನ್ನು ಘೋಷಿಸಿದೆ. ಅವುಗಳೆಂದರೆ, ಅ

1 Feb 2026 2:51 pm
1 Feb 2026 2:36 pm
VITTAL | ನ್ಯಾಯವಾದಿಯ ಮನೆಯಲ್ಲಿ ಕಳ್ಳತನ

ವಿಟ್ಲ: ನ್ಯಾಯವಾದಿಯೊಬ್ಬರ ಮನೆಗೆ ನುಗ್ಗಿದ ಕಳ್ಳರು ದಾಖಲೆಪತ್ರಗಳನ್ನು ಕಳುವುಗೈದ ಘಟನೆ ವಿಟ್ಲದ ಒಕ್ಕೆತ್ತೂರು ರೋಯಲ್ ವಿಲ್ಲಾ ಸಮೀಪ ನಡೆದಿದೆ. ಅಡ್ವಕೇಟ್ ಸಫಿಯಾ ನೌಫಲ್ ಎಂಬವರ ಮನೆಯಲ್ಲಿ ಈ ಕಳವು ನಡೆದಿದೆ. ಮನೆಮಂದಿ ಒಂದು

1 Feb 2026 2:33 pm
ಭಾರತವು ಇರಾನ್ ಬದಲು ವೆನೆಝುವೆಲಾದಿಂದ ತೈಲ ಖರೀದಿಸಲಿದೆ: ಡೊನಾಲ್ಡ್ ಟ್ರಂಪ್

ಹೊಸದಿಲ್ಲಿ: ಭಾರತ ಇರಾನ್‌ನಿಂದ ಕಚ್ಚಾ ತೈಲ ಖರೀದಿಸುವ ಬದಲು ವೆನೆಝುವೆಲಾದಿಂದ ತೈಲವನ್ನು ಆಮದು ಮಾಡಿಕೊಳ್ಳಲಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರವಿವಾರ ಹೇಳಿದ್ದಾರೆ. ಫ್ಲೋರಿಡಾಗೆ ಹೋಗುವ ಮಾರ್ಗ ಮಧ್ಯೆ ಏರ್ ಫ

1 Feb 2026 1:59 pm
ವಿಕಸಿತ ಭಾರತದ ಸಂಕಲ್ಪಕ್ಕೆ ಪೂರಕ ಬಜೆಟ್ : ಬಿ.ವೈ.ವಿಜಯೇಂದ್ರ

ಶಿವಮೊಗ್ಗ : ಪ್ರಧಾನಮಂತ್ರಿಗಳ ವಿಕಸಿತ ಭಾರತದ ಸಂಕಲ್ಪಕ್ಕೆ ಪೂರಕವಾಗಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ತಮ್ಮ ಬಜೆಟ್ ಮಂಡಿಸಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ವಿಶ್ಲೇಷ

1 Feb 2026 1:57 pm
Budget 2026: NRIಗಳಿಗೆ ಭಾರತದಲ್ಲಿ ನೇರ ಹೂಡಿಕೆ ಸುಲಭ

ಅನಿವಾಸಿ ಭಾರತೀಯರು (NRI ಗಳು) ಭಾರತೀಯ ಮಾರುಕಟ್ಟೆಗಳಲ್ಲಿ ನೇರವಾಗಿ ಹೂಡಿಕೆ ಮಾಡುವುದನ್ನು ಸುಲಭಗೊಳಿಸುವ ಗುರಿಯನ್ನು ಹೊಂದಿರುವ ಹಲವಾರು ಕ್ರಮಗಳನ್ನು ಬಜೆಟ್ 2026 ಪರಿಚಯಿಸಿದೆ. ವಿದೇಶಿ ಬಂಡವಾಳ ಹೂಡಿಕೆದಾರರ ಒಳಹರಿವು ನಿಧಾನ

1 Feb 2026 1:53 pm
ಬಜೆಟ್ 2026: ರೇರ್ ಅರ್ತ್ ಕಾರಿಡಾಡ್‌ಗಳ ರಚನೆ ಘೋಷಣೆ; ಏನಿದು REPM ಕಾರಿಡಾರ್‌?

ನಾಲ್ಕು ರಾಜ್ಯಗಳನ್ನೇಕೆ ಆರಿಸಲಾಗಿದೆ?; ಇಲ್ಲಿದೆ ಮಾಹಿತಿ...

1 Feb 2026 12:58 pm
Humnabad | ಮೊಳಕೇರಾ ಗ್ರಾಮದಲ್ಲಿ ಸ್ಫೋಟ ಪ್ರಕರಣ : ಗಾಯಾಳುಗಳ ಆರೋಗ್ಯ ವಿಚಾರಿಸಿದ ಸಚಿವ ಈಶ್ವರ್ ಖಂಡ್ರೆ

ಬೀದರ್ : ಹುಮನಾಬಾದ್ ತಾಲೂಕಿನ ಮೊಳಕೇರಾ ಗ್ರಾಮದಲ್ಲಿ ನಡೆದ ನಿಗೂಢ ಸ್ಫೋಟದಲ್ಲಿ ಗಾಯಗೊಂಡು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ಅವರು ಇಂದು ಬೆಳಿಗ್

1 Feb 2026 12:58 pm
ಬಜೆಟ್‌ ಮಂಡನೆ ಬಳಿಕ ಷೇರು ಮಾರುಕಟ್ಟೆ ಕುಸಿತ; ಒಮ್ಮೆಲೇ 1,100 ಪಾಯಿಂಟ್‌ ಇಳಿಕೆ ಕಂಡ ಸೆನ್ಸೆಕ್ಸ್‌!

ಮುಂಬೈ: ಕೇಂದ್ರ ಬಜೆಟ್‌ ಭಾಷಣ ಮುಕ್ತಾಯವಾದ ತಕ್ಷಣವೇ ದೇಶೀಯ ಷೇರು ಮಾರುಕಟ್ಟೆಯಲ್ಲಿ ತೀವ್ರ ಕುಸಿತ ಕಂಡುಬಂದಿದ್ದು, ಬಿಎಸ್‌ಇ ಸೆನ್ಸೆಕ್ಸ್‌ ಸುಮಾರು 1,100 ಪಾಯಿಂಟ್‌ಗಳಷ್ಟು ಇಳಿಕೆಯಾಯಿತು. ನಿಫ್ಟಿ 50 ಸೂಚ್ಯಂಕವೂ ಹಿನ್ನಡೆಯೊ

1 Feb 2026 12:54 pm
ಭಾರತದ ಮೊದಲ ರವಿವಾರದ ಬಜೆಟ್‌; ಫೆ.1ರ ಸಂಪ್ರದಾಯದ ಬಗ್ಗೆ ಒಂದಷ್ಟು ವಿವರ...

1999ರ ಬಜೆಟ್‌ನ ನಂತರ ಭಾರತದಲ್ಲಿ ಬಜೆಟ್‌ ಅನ್ನು ಸಂಜೆಯ ಬದಲಾಗಿ ಬೆಳಗ್ಗೆ 11 ಗಂಟೆಗೆ ಮಂಡಿಸಲಾಗುತ್ತಿದೆ. ಭಾರತದ ವಿತ್ತೀಯ ಇತಿಹಾಸದಲ್ಲಿ ಮೊತ್ತ ಮೊದಲ ಬಾರಿಗೆ, ಕೇಂದ್ರ ಬಜೆಟ್‌ ಅನ್ನು ರವಿವಾರದಂದು ಮಂಡಿಸಲಾಗುತ್ತಿದೆ. ಹಣಕಾಸ

1 Feb 2026 12:36 pm
'ತಪ್ಪು ಮಾಹಿತಿ ಹರಡುತ್ತಿದೆ': ಎಪ್ಸ್ಟೀನ್ ಕಡತದಲ್ಲಿ ಪ್ರಧಾನಿ ಮೋದಿ ಹೆಸರು ಉಲ್ಲೇಖಕ್ಕೆ ಸಂಬಂಧಿಸಿ ಕಾಂಗ್ರೆಸ್ ವಿರುದ್ಧ ಬಿಜೆಪಿ ವಾಗ್ದಾಳಿ

ಹೊಸದಿಲ್ಲಿ: ಜೆಫ್ರಿ ಎಪ್ಸ್ಟೀನ್ ಕಡತದಲ್ಲಿ ಸಾಮಾನ್ಯ ಇಮೇಲ್ ತುಣುಕನ್ನು ತಿರುಚಿ ರಾಜಕೀಯವಾಗಿ ಮಸಿ ಬಳಿಯುವ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್ ತಪ್ಪು ಮಾಹಿತಿಯನ್ನು ಹರಡುತ್ತಿದೆ ಎಂದು ಬಿಜೆಪಿ ಆ

1 Feb 2026 12:12 pm
ದೇರಳಕಟ್ಟೆ: 'ಅನ್ಸಾರುಲ್ ಮುಸ್ಲಿಮೀನ್'ನಿಂದ ಧಾರ್ಮಿಕ ಪ್ರವಚನ ಕಾರ್ಯಕ್ರಮ

ಉಳ್ಳಾಲ: ದೇರಳಕಟ್ಟೆಯ ಬದ್ರಿಯಾ ಜುಮಾ ಮಸೀದಿ ಅಧೀನದ ಅನ್ಸಾರುಲ್ ಮುಸ್ಲಿಮೀನ್ ಅಸೋಸಿಯೇಶನ್ ವತಿಯಿಂದ ಏಕದಿನ ಧಾರ್ಮಿಕ ಪ್ರವಚನ ಕಾರ್ಯಕ್ರಮ ದೇರಳಕಟ್ಟೆ ಬದ್ರಿಯಾ ಜುಮಾ ಮಸೀದಿ ವಠಾರದಲ್ಲಿ ನಡೆಯಿತು. ದೇರಳಕಟ್ಟೆ ಬದ್ರಿಯಾ ಜ

1 Feb 2026 12:10 pm
ಕರ್ತವ್ಯ ಭವನದಲ್ಲಿ ಸಿದ್ಧಪಡಿಸಿದ ಮೊದಲ ಬಜೆಟ್, 3 ಕರ್ತವ್ಯಗಳು ಸ್ಪೂರ್ತಿ: ಸಚಿವೆ ನಿರ್ಮಲಾ ಸೀತಾರಾಮನ್

ಹೊಸದಿಲ್ಲಿ: 2026ರ ಕೇಂದ್ರ ಬಜೆಟ್ ಮಂಡನೆ ಮಾಡುತ್ತಿರುವ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್‌ಗೆ ಸ್ಫೂರ್ತಿ ನೀಡಿದ 3 'ಕರ್ತವ್ಯಗಳʼ ಬಗ್ಗೆ ತಮ್ಮ ಭಾಷಣದಲ್ಲಿ ಹೇಳಿದ್ದಾರೆ. 2026ರ ಕೇಂದ್ರ ಬಜೆಟ್ ಕರ್ತವ್ಯ ಭವನದಲ್ಲಿ ಸಿದ್ಧ

1 Feb 2026 12:06 pm
ವಾಣಿಜ್ಯ ಬಳಕೆ ಸಿಲಿಂಡರ್ ಬೆಲೆ 49 ರೂ. ಏರಿಕೆ

ಹೊಸದಿಲ್ಲಿ: 19 ಕೆಜಿ ತೂಕದ ವಾಣಿಜ್ಯ ಬಳಕೆ ಸಿಲಿಂಡರ್ ದರವನ್ನು ತೈಲ ಕಂಪನಿಗಳು 49 ರೂ. ಏರಿಕೆ ಮಾಡಿವೆ. ಇಂದಿನಿಂದಲೇ ಈ ನೂತನ ದರ ಜಾರಿಗೆ ಬಂದಿದೆ. ಆದರೆ, ಗೃಹ ಬಳಕೆ ಸಿಲಿಂಡರ್ ದರದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಕಳೆದ ತಿಂಗಳೂ ಕ

1 Feb 2026 11:55 am
ಒಂದೇ ದಿನದಲ್ಲಿ ರೂ. 72,500ರಷ್ಟು ಕುಸಿದ ಬೆಳ್ಳಿ; ಕಾರಣವೇನು?

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಫೆಡರಲ್ ರಿಸರ್ವ್ ಅಧ್ಯಕ್ಷರಾಗಿ ಕೆವಿನ್ ವಾರ್ಷ್ ಅವರನ್ನು ನಾಮನಿರ್ದೇಶನ ಮಾಡಿದ್ದು, ಚಿನ್ನ-ಬೆಳ್ಳಿ ದರದ ಕುಸಿತಕ್ಕೆ ಪ್ರಾಥಮಿಕ ಪ್ರಚೋದನೆಯಾಗಿತ್ತು. ಶನಿವಾರ ನಡೆದ ವಹಿವಾಟಿನ

1 Feb 2026 11:14 am
LIVE - ಕೇಂದ್ರ ಬಜೆಟ್ ಮಂಡನೆಗೆ ಕ್ಷಣಗಣನೆ

ಹೊಸದಿಲ್ಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಸತತ ಒಂಭತ್ತನೇ ಬಾರಿ ಕೇಂದ್ರ ಬಜೆಟ್‌ ಮಂಡಿಸಲು ಸಜ್ಜಾಗಿದ್ದಾರೆ. ಈ ಮೂಲಕ ಐತಿಹಾಸಿಕ ದಾಖಲೆ ಬರೆಯಲು ಅವರು ಅಣಿಯಾಗಿದ್ದಾರೆ. ರವಿವಾರ ಬೆಳಿಗ್ಗೆ 11 ಗಂಟೆಗೆ ಸ

1 Feb 2026 10:51 am
ಮರಣ ಮೃದಂಗ ಬಾರಿಸುತ್ತಿರುವ ಉತ್ತರ ಕನ್ನಡದ ಹೆದ್ದಾರಿಗಳು: ಮೂರು ವರ್ಷಗಳಲ್ಲಿ 726 ಮಂದಿ ಮೃತ್ಯು

ಭಟ್ಕಳ: ಸೌಂದರ್ಯದ ಗಣಿ ಎನಿಸಿಕೊಂಡಿರುವ ಪ್ರವಾಸಿ ಜಿಲ್ಲೆ ಉತ್ತರ ಕನ್ನಡದ ರಾಷ್ಟ್ರೀಯ ಹೆದ್ದಾರಿಗಳು ಇದೀಗ ಮರಣ ಮೃದಂಗ ಬಾರಿಸುತ್ತಿವೆ. ಹದಗೆಟ್ಟ ರಸ್ತೆಗಳು, ಅವೈಜ್ಞಾನಿಕ ಕಾಮಗಾರಿ ಮತ್ತು ನಿಯಂತ್ರಣವಿಲ್ಲದ ವಾಹನ ಸಂಚಾರದ

1 Feb 2026 10:41 am
ವಚನಗಳ ಸಂರಕ್ಷಕ ಮಡಿವಾಳ ಮಾಚಿ ‘ತಂದೆ’!

ಫೆಬ್ರವರಿ 1 ಮಡಿವಾಳ ಮಾಚಿದೇವರ ಜಯಂತಿ

1 Feb 2026 10:13 am
Union Budget 2026| ರಾಷ್ಟ್ರಪತಿಯನ್ನು ಭೇಟಿ ಮಾಡಿದ ಸಚಿವೆ ನಿರ್ಮಲಾ ಸೀತಾರಾಮನ್

ಹೊಸದಿಲ್ಲಿ: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ದಾಖಲೆಯ 9ನೇ ಬಜೆಟ್ ಮಂಡಿಸುವ ಮೊದಲು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿ ಮಾಡಿದರು. ಇದಕ್ಕೆ ಮೊದಲು ಕರ್ತವ್ಯ ಭವನದ ಹೊರಗೆ ನಿರ್ಮಲಾ ಸೀತಾರಾಮನ್ ಅವರು ತಮ್ಮ

1 Feb 2026 10:07 am
ಬೀದರ್ ಹೇಳಿದ ಉತ್ತರ: ಓದುಗರಿಲ್ಲ ಅನ್ನುವುದು ಸುಳ್ಳು!

ವೀರಕಪುತ್ರ ಶ್ರೀನಿವಾಸ್ ಬೆಂಗಳೂರು ಮತ್ತು ಬೀದರ್‌ನಲ್ಲಿ ಆಯೋಜಿಸಿದ ಪುಸ್ತಕ ಸಂತೆಯನ್ನು ನಾನು ಬರೀ ಹಬ್ಬ, ಜಾತ್ರೆ, ಸಾಹಿತ್ಯೋತ್ಸವ ಎಂದು ಕರೆಯುವುದಿಲ್ಲ. ಅದು ಕೇವಲ ಪ್ರದರ್ಶನವೂ ಅಲ್ಲ, ಜಾತ್ರೆಯೂ ಅಲ್ಲ. ಅದು ಪುಸ್ತಕದ ಒಳಗ

1 Feb 2026 10:05 am
ಮೀಸಲಾತಿ ಕಾಯ್ದೆಗಳನ್ನು ಶೆಡ್ಯೂಲ್ 9ಕ್ಕೆ ಸೇರಿಸಲು ಸಾಧ್ಯವಾದೀತೇ?

ಮೀಸಲಾತಿ ಸಮಸ್ಯೆಗೆ ಕೇಂದ್ರ ಸರಕಾರವೇ ಮುಂದೆ ಬಂದು ಸಾಂವಿಧಾನಿಕ ಪರಿಹಾರ ಕಂಡುಕೊಳ್ಳುವ ಅವಶ್ಯಕತೆ ಇದೆ. ಆದರೆ ಭಾಜಪ ಸರಕಾರವೇ ಇರುವ ಕೆಲವು ರಾಜ್ಯಗಳು ಮೀಸಲಾತಿ ಕೋಟಾವನ್ನು ಶೇ.50ಕ್ಕಿಂತ ಹೆಚ್ಚಿಸಿ ಕಾಯ್ದೆಯನ್ನು ರೂಪಿಸಿ ಕ

1 Feb 2026 9:57 am
ಅತ್ಯಂತ ಅನಾಹುತಕಾರಿ ಶಕ್ತಿ ಹೊಂದಿರುವ ತೇಲುವ ಕೋಟೆ!

ಅಂಕಿ ಅಂಶಗಳ ಕುರಿತು ಸರಿಯಾಗಿ ಆಲೋಚಿಸಿದರೆ, ಅದು ನಿಜಕ್ಕೂ ಆಶ್ಚರ್ಯ ಉಂಟುಮಾಡುತ್ತದೆ. ಯುಎಸ್‌ಎಸ್ ಅಬ್ರಹಾಂ ಲಿಂಕನ್ ನೌಕೆ 1,092 ಅಡಿಗಳಷ್ಟು ಉದ್ದವಿದ್ದು, ಇದು ಮೂರು ಫುಟ್ಬಾಲ್ ಮೈದಾನಗಳನ್ನು ಒಂದರ ನಂತರ ಒಂದರಂತೆ ಜೋಡಿಸುವು

1 Feb 2026 9:50 am
ಜೆ.ಸಿ.ರಾಯ್ ಜೀವನದ ಕೊನೆಯ 15 ನಿಮಿಷಗಳು: ಕಡೆಯ ಬಯಕೆ ಏನು ಗೊತ್ತೇ?

ಬೆಂಗಳೂರು: ಕಾನ್ಫಿಡೆಂಟ್ ಗ್ರೂಪ್ ಮಾಲೀಕ ಹಾಗೂ ಖ್ಯಾತ ರಿಯಲ್ ಎಸ್ಟೇಟ್ ಉದ್ಯಮಿ ಜೆ.ಸಿ.ರಾಯ್ (57) ಬೆಂಗಳೂರಿನಲ್ಲಿ ಜನವರಿ 30ರಂದು ಆತ್ಮಹತ್ಯೆಗೆ ಶರಣಾಗಿದ್ದರು. ಭಾರತ ಹಾಗೂ ಯುಎಇಗಳಲ್ಲಿ ಐಷಾರಾಮಿ ರಿಯಲ್ ಎಸ್ಟೇಟ್ ಯೋಜನೆಗಳಿಗೆ

1 Feb 2026 7:59 am
ಚಿತ್ರ ನಿರ್ಮಾಪಕ ರೋಹಿತ್ ಶೆಟ್ಟಿ ನಿವಾಸ ಬಳಿ ಗುಂಡಿನ ಸದ್ದು; ತೀವ್ರ ವಿಚಾರಣೆ

ರೋಹಿತ್ ಶೆಟ್ಟಿ | Photo Credit : imdb.com ಮುಂಬೈ: ಬಾಲಿವುಡ್ ಚಿತ್ರ ನಿರ್ಮಾಪಕ ರೋಹಿತ್ ಶೆಟ್ಟಿಯವರಿಗೆ ಸೇರಿದ ಜುಹು ನಿವಾಸ ಬಳಿ ಗುಂಡಿನ ಸದ್ದುಗಳು ಕೇಳಿಬಂದ ಬೆನ್ನಲ್ಲೇ ಪೊಲೀಸರು ತೀವ್ರ ತನಿಖೆ ಆರಂಭಿಸಿದ್ದಾರೆ. ಗುಂಡಿನ ಸದ್ದು ಕೇಳಿಬಂ

1 Feb 2026 7:57 am
Maharashtraದ ಪ್ರಥಮ ಮಹಿಳಾ ಡಿಸಿಎಂಗೆ ಮೂರು ಖಾತೆಗಳ ಹೊಣೆ

ಮುಂಬೈ: ಮಹಾರಾಷ್ಟ್ರದ ಉಪಮುಖ್ಯಮಂತ್ರಿಯಾಗಿದ್ದ ಅಜಿತ್ ಪವಾರ್ ವಿಮಾನ ದುರಂತದಲ್ಲಿ ಮಡಿದ ಮೂರೇ ದಿನಗಳಲ್ಲಿ ಪತ್ನಿ ಸುನೇತ್ರಾ ಪವಾರ್, ರಾಜ್ಯದ ಪ್ರಥಮ ಮಹಿಳಾ ಉಪಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಹೊಸದಾಗಿ ಸ

1 Feb 2026 7:53 am
ಇಂದು ಕೇಂದ್ರ ಬಜೆಟ್: ತೆರಿಗೆ ವಿನಾಯ್ತಿ ನಿರೀಕ್ಷೆಯಲ್ಲಿ ಉದ್ಯೋಗ ವಲಯ, ಮಧ್ಯಮವರ್ಗ

ಹೊಸದಿಲ್ಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇತ್ತೀಚಿನ ವರ್ಷಗಳ ಇತಿಹಾಸದಲ್ಲೇ ಮೊದಲ ಬಾರಿಗೆ ರವಿವಾರ ಕೇಂದ್ರ ಬಜೆಟ್ ಮಂಡಿಸುತ್ತಿದ್ದಾರೆ. ಕೇಂದ್ರ ಬಜೆಟ್ ಮೇಲೆ ಭಾರಿ ನಿರೀಕ್ಷೆ ಇರಿಸಿಕೊಂಡಿರುವ ಉದ್ಯೋಗ ವಲ

1 Feb 2026 7:51 am
ಫಿಲ್ಮ್ ಚೇಂಬರ್ ಅಧ್ಯಕ್ಷೆಯಾಗಿ ಜಯಮಾಲಾ ಆಯ್ಕೆ

ಬೆಂಗಳೂರು: ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಇಂದು ಚುನಾವಣೆ ನಡೆದಿದ್ದು, ನಟಿ ಜಯಮಾಲ ಗೆಲುವು ಸಾಧಿಸಿದ್ದಾರೆ. ಗುರುರಾಜ ಕಲ್ಯಾಣ ಮಂಟಪದಲ್ಲಿ ಈ ಚುನಾವಣೆ ನಡೆಯಿತು. ಈ ಭಾರಿಯ ಫಿಲ್ಮ್ ಚೇಂಬರ್ ಅಧ್ಯಕ್ಷ ಸ್ಥಾನಕ್ಕೆ ಹಿರ

1 Feb 2026 12:58 am
ಸ್ವಾವಲಂಬಿ ಭಾರತದ ನಿರ್ಮಾಣಕ್ಕೆ ಶಿಕ್ಷಣವೇ ಶಕ್ತಿ : ಥಾವರ್ ಚಂದ್ ಗೆಹ್ಲೋಟ್

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ 21ನೇ ಘಟಿಕೋತ್ಸವ

1 Feb 2026 12:18 am
ಹೊಸಪೇಟೆ | ಆಕಸ್ಮಿಕ ಬೆಂಕಿ ಅವಘಡ : ಗುಡಿಸಲು ಸಂಪೂರ್ಣ ಭಸ್ಮ

ವಿಜಯನಗರ (ಹೊಸಪೇಟೆ) : ಹೊಸಪೇಟೆ ತಾಲೂಕಿನ ಮಲಪನಗುಡಿ ತಾಂಡದಲ್ಲಿ ಆಕಸ್ಮಿಕವಾಗಿ ಬೆಂಕಿ ಅವಘಡ ಸಂಭವಿಸಿ, ಗುಡಿಸಲೊಂದು ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿರುವ ಘಟನೆ ಶುಕ್ರವಾರ ಮಧ್ಯಾಹ್ನ ಸುಮಾರು 12 ಗಂಟೆ ಸುಮಾರಿಗೆ ನಡೆದಿದೆ. ಅ

1 Feb 2026 12:17 am
ಬಳ್ಳಾರಿ | ಭ್ರಾತೃತ್ವವಿಲ್ಲದೆ ಪ್ರಜಾಸತ್ತಾತ್ಮಕ ಭಾರತ ಉಳಿಯದು : ಎಚ್.ಮೋಹನ್ ಕುಮಾರ್

ಬಳ್ಳಾರಿ : ಭಾರತೀಯರಲ್ಲಿ ಪರಸ್ಪರ ಭ್ರಾತೃತ್ವದ ಸಂಬಂಧ ಇಲ್ಲದಿದ್ದರೆ ದೇಶವು ಪ್ರಜಾಸತ್ತಾತ್ಮಕವಾಗಿ ಉಳಿಯುವುದಿಲ್ಲ ಎಂಬುದು ಬಾಬಾಸಾಹೇಬ್‌ ಡಾ.ಬಿ.ಆರ್.ಅಂಬೇಡ್ಕರ್ ಅವರ ಸ್ಪಷ್ಟ ನಿಲುವಾಗಿತ್ತು ಎಂದು ಹೈಕೋರ್ಟ್ ವಕೀಲ ಎಚ್.

1 Feb 2026 12:13 am
ಮೈಸೂರಿನಲ್ಲಿ ಮಾದಕ ವಸ್ತು ಪ್ರಯೋಗಾಲಯ: ಖಚಿತಪಡಿಸಿದ ರಾಷ್ಟ್ರೀಯ ಮಾದಕ ವಸ್ತು ನಿಯಂತ್ರಣ ದಳ

ಮೈಸೂರು : ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಡ್ರಗ್ಸ್ ಪ್ರಯೋಗಾಲಯ ಇತ್ತು ಎಂಬುದನ್ನು ರಾಷ್ಟ್ರೀಯ ಮಾದಕ ವಸ್ತು ನಿಯಂತ್ರಣ ದಳ(ಎನ್‌ಸಿಬಿ) ಖಚಿತಪಡಿಸಿದೆ. ಮೈಸೂರಿನ ಹೆಬ್ಬಾಳ ಕೈಗಾರಿಕಾ ಪ್ರದೇಶದಲ್ಲಿ ಮಾದಕ ವಸ್ತುಗಳ ರಹಸ್ಯ ಉ

1 Feb 2026 12:08 am
ಕನಕಗಿರಿ | ಹುಲ್ಲಿನ ಬಣವೆಗಳು ಬೆಂಕಿಗಾಹುತಿ

ಕನಕಗಿರಿ, ಜ. 31: ತಾಲೂಕಿನ ಹೀರಖೇಡಾ ಗ್ರಾಪಂ ವ್ಯಾಪ್ತಿಯ ನೀರಲೂಟಿ ಗ್ರಾಮದ ರೈತ ಸಣ್ಣ ಹನುಮಂತ ಎಂಬವರ ಹೊಲದಲ್ಲಿದ್ದ ಹುಲ್ಲಿನ ಬಣವೆಗಳು ಬೆಂಕಿಗಾಹುತಿಯಾದ ಘಟನೆ ಶನಿವಾರ ಸಂಭವಿಸಿದೆ. ಒಟ್ಟು ನಾಲ್ಕು ಟ್ರ್ಯಾಕ್ಟರ್‌ನಷ್ಟು ಭತ್

1 Feb 2026 12:08 am
ಕೊಪ್ಪಳ | ಕ್ವಿಟ್ ಬಲ್ಡೋಟಾ ಪೂರ್ವಭಾವಿ ಸಭೆ

ಫೆ.7ರಂದು 100 ದಿನಗಳನ್ನು ಪೂರೈಸಲಿರುವ ಪ್ರತಿಭಟನೆ

1 Feb 2026 12:04 am
ಕಲಬುರಗಿ | ಡಾ.ಮುದ್ನಾರ್ ದತ್ತಾ ಅವರಿಗೆ ‘ವಿಶ್ವ ಹಿಂದಿ ಸೇತು ಸಮ್ಮಾನ್’ ಪ್ರಶಸ್ತಿ

ಕಲಬುರಗಿ : ಕಲಬುರಗಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾನಿಲಯದ ಹಿಂದಿ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ಮುದ್ನಾರ್ ದತ್ತಾ ಅವರಿಗೆ ಹಿಂದಿ ಭಾಷೆಯ ಜಾಗತಿಕ ಪ್ರಚಾರಕ್ಕೆ ನೀಡಿದ ಮಹತ್ವದ ಕೊಡುಗೆಗಾಗಿ ಪ್ರತಿಷ್ಠಿತ ‘ವಿಶ್

31 Jan 2026 11:59 pm
ನಂಜನಗೂಡು | ಫೋಕಸ್ ಲೈಟ್ ಮೇಲೆ ಬಸವೇಶ್ವರ ಭಾವಚಿತ್ರ ವಿವಾದ: ಅರ್ಧಕ್ಕೆ ಜಾತ್ರೆ, ದೇವಾಲಯಕ್ಕೆ ಬೀಗ; ಗ್ರಾಮದಲ್ಲಿ ಬಿಗುವಿನ ವಾತಾವರಣ

ನಂಜನಗೂಡು : ಗ್ರಾಮದ ಫೋಕಸ್ ಲೈಟ್ ಮೇಲೆ ಬಸವೇಶ್ವರರ ಬಾವುಟ ಅಳವಡಿಸಿದ ಹಿನ್ನಲೆ ಉಂಟಾದ ವಿವಾದ ಜಾತ್ರೆ ಸಂಭ್ರಮವನ್ನು ಮೊಟಕುಗೊಳಿಸಿದ ಘಟನೆ ನಂಜನಗೂಡು ತಾಲೂಕು ಹಗಿನವಾಳು ಗ್ರಾಮದಲ್ಲಿ ನಡೆದಿರುವುದು ವರದಿಯಾಗಿದೆ. ಬಾವುಟ ತ

31 Jan 2026 11:56 pm
ಯಾದಗಿರಿ | ಮುಖ್ಯಮಂತ್ರಿ ಕಾರ್ಯಕ್ರಮ ಹಿನ್ನೆಲೆ : ತಿಂಥಣಿ ಸೇತುವೆ ಮೂಲಕ ಹಾದು ಹೋಗುವ ಸಾರ್ವಜನಿಕರ ಸಂಚಾರಕ್ಕೆ ಮಾರ್ಗ ಬದಲಾವಣೆಗೆ ಸೂಚನೆ

ಯಾದಗಿರಿ : ಕರ್ನಾಟಕ ಸರ್ಕಾರದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ರಾಯಚೂರು ಜಿಲ್ಲೆಯ ತಿಂಥಣಿ ಬ್ರಿಡ್ಜ್ ಬಳಿ ಶ್ರೀ ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠದ ವತಿಯಿಂದ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಭಾಗವಹಿಸಲಿರುವ ಹ

31 Jan 2026 11:51 pm
ಯಾದಗಿರಿ | ದೇಶದಲ್ಲಿಯೇ ಕರ್ನಾಟಕದ ಶುಶ್ರೂಷಕರಿಗೆ ಹೆಚ್ಚಿನ ಬೇಡಿಕೆ: ಶ್ರೀಕಾಂತ ಪೂಲಾರಿ

ಯಾದಗಿರಿ : ಕೇರಳ ಸೇರಿದಂತೆ ಇತರ ರಾಜ್ಯಗಳ ನರ್ಸಿಂಗ್ ಸಿಬ್ಬಂದಿಗಳಿಗಿಂತ ಕರ್ನಾಟಕದ ನರ್ಸಿಂಗ್ ಪದವಿಧರರು ವೃತ್ತಿಯಲ್ಲಿ ಹೆಚ್ಚಿನ ನೈಪುಣ್ಯತೆ ಹೊಂದಿದ್ದಾರೆ. ಇದರಿಂದಾಗಿ ದೇಶ ಹಾಗೂ ವಿದೇಶಗಳಲ್ಲಿ ಅವರಿಗೆ ವಿಶೇಷ ಬೇಡಿಕೆ

31 Jan 2026 11:46 pm
Kerala | ವೆಲ್ಲಪ್ಪಳ್ಳಿ ನಟೇಶನ್‌ಗೆ ಘೋಷಿಸಿದ ಪದ್ಮಭೂಷಣ ಹಿಂಪಡೆಯುವಂತೆ ದೂರು; ಗೃಹ ಸಚಿವಾಲಯಕ್ಕೆ ಕಳುಹಿಸಿದ ರಾಷ್ಟ್ರಪತಿ

ಹೊಸದಿಲ್ಲಿ: ಎಸ್‌ಎನ್‌ಡಿಪಿ ಯೋಗಂ ಪ್ರಧಾನ ಕಾರ್ಯದರ್ಶಿ ವೆಲ್ಲಪ್ಪಳ್ಳಿ ನಟೇಶನ್ ಗೆ ಘೋಷಿಸಿದ ಪದ್ಮಭೂಷಣ ಪ್ರಶಸ್ತಿಯನ್ನು ಹಿಂಪಡೆಯುವಂತೆ ಕೋರಿ ಸಲ್ಲಿಸಲಾದ ದೂರನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಕೇಂದ್ರ ಗೃಹ ಸಚ

31 Jan 2026 11:44 pm
‘ರಮಝಾನ್’ ಉರ್ದು ಮಾಧ್ಯಮ ಶಾಲಾ ವೇಳಾಪಟ್ಟಿ ಬದಲಾವಣೆ: ಸರಕಾರ ಆದೇಶ

ಬೆಂಗಳೂರು : 2025-26ನೆ ಶೈಕ್ಷಣಿಕ ಸಾಲಿನಲ್ಲಿ ರಾಜ್ಯದ ಎಲ್ಲ ಸರಕಾರಿ, ಅನುದಾನಿತ ಮತ್ತು ಅನುದಾನ ರಹಿತ ಉರ್ದು ಮಾಧ್ಯಮದ ಕಿರಿಯ, ಹಿರಿಯ ಹಾಗೂ ಪ್ರೌಢಶಾಲೆಗಳಿಗೆ ರಮಝಾನ್ ತಿಂಗಳು ಪ್ರಾರಂಭವಾದ ದಿನದಿಂದ ಮಾ.20ರವರೆಗೆ ಮಾತ್ರ ಶಾಲಾ ಅವ

31 Jan 2026 11:35 pm
ಸುಳ್ಯ | ಎಲಿಮಲೆಯಲ್ಲಿ ಇಕ್ರಾಮುಸ್ಸುನ್ನ ದ್ವಿತೀಯ ಬಿರುದುದಾನ ಸಮ್ಮೇಳನ

ನುಸ್ರತುಲ್ ಇಸ್ಲಾಂ ಎಸೋಸಿಯೇಶನ್‌ನ 42ನೇ ವಾರ್ಷಿಕ ಸಮಾರಂಭ

31 Jan 2026 11:32 pm
ಫೆ.2ಕ್ಕೆ ‘ಮನರೇಗಾ’ ಮರು ಜಾರಿಗೆ ಆಗ್ರಹಿಸಿ ‘ಕಾರ್ಮಿಕರ ಮಹಾಪಂಚಾಯತ್’

ಬೆಂಗಳೂರು : ಗ್ರಾಮೀಣ ಕೃಷಿ ಕೂಲಿ ಕಾರ್ಮಿಕರಿಂದ ಉದ್ಯೋಗದ ಹಕ್ಕನ್ನು ಕಸಿದಿರುವ ವಿಬಿ-ಜಿ ರಾಮ್-ಜಿ ಕಾಯ್ದೆಯನ್ನು ವಿರೋಧಿಸಿ, ಮನರೇಗಾ ಮುಂದುವರೆಸಬೇಕು ಮತ್ತು ಬಲಪಡಿಸಬೇಕೆಂದು ಆಗ್ರಹಿಸಿ ‘ಮನರೇಗಾ ರಕ್ಷಣಾ ಒಕ್ಕೂಟ’ದ ವತಿಯ

31 Jan 2026 11:31 pm
ಬೆಂಬಲ ಬೆಲೆ ಖಾತರಿ ಕಾನೂನು ಜಾರಿಗೆ ಆಗ್ರಹಿಸಿ ‘ರೈತ ಜಾಗೃತಿ ಯಾತ್ರೆʼ

ಬೆಂಗಳೂರು : ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಖಾತರಿ ಕಾನೂನು ಜಾರಿಗಾಗಿ ದೇಶಾದ್ಯಂತ ರೈತರಿಂದ ಸಹಿ ಸಂಗ್ರಹ ಮಾಡುವ ಮೂಲಕ ರೈತ ಜಾಗೃತಿ ಯಾತ್ರೆ ನಡೆಸಲಾಗುತ್ತದೆ ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಹಾಗೂ ಕಬ್ಬು ಬೆ

31 Jan 2026 11:28 pm
ಗೃಹ ಸಚಿವರೇ ಅಸಹಾಯಕರಾದರೆ ಸರ್ಕಾರ ಅಕ್ರಮ ಮರಳು ಗಣಿಗಾರಿಕೆ ತಡೆಯುವುದೆಂಬ ಭರವಸೆ ಉಳಿಯದು : ಹೈಕೋರ್ಟ್

ಬೆಂಗಳೂರು : ಮರಳು ಅಕ್ರಮ ದಂಧೆಗೆ ಕಡಿವಾಣ ಹಾಕಲು ರಾಜ್ಯದ ಗೃಹ ಸಚಿವರೇ ಅಸಹಾಯಕತೆ ವ್ಯಕ್ತಪಡಿಸಿದರೆ ರಾಜ್ಯ ಸರ್ಕಾರವು ಅದಕ್ಕೆ ಕಡಿವಾಣ ಹಾಕಲಿದೆ ಎಂಬ ಭರವಸೆ ಹೊಂದಲು ಸಾಧ್ಯವಿಲ್ಲ ಎಂದಿರುವ ಹೈಕೋರ್ಟ್, ಇದೊಂದು ಗಂಭೀರ ವಿಚಾ

31 Jan 2026 11:22 pm
ಕಲಬುರಗಿಯ ಪೀಡೆನಾಶಕ ಪರೀಕ್ಷಾ ಪ್ರಯೋಗಾಲಯಕ್ಕೆ NABL ಮಾನ್ಯತೆ

ಕಲಬುರಗಿ : ಗುಣಮಟ್ಟ ಮತ್ತು ನಿಖರ ಪೀಡೆನಾಶಕ ಪರೀಕ್ಷಾ ವಿಧಾನಗಳನ್ನು ಅನುಸರಿಸುತ್ತಿರುವುದಕ್ಕಾಗಿ ಕಲಬುರಗಿಯ ರಾಜ್ಯ ಪೀಡೆನಾಶಕ ಪರೀಕ್ಷಾ ಪ್ರಯೋಗಾಲಯಕ್ಕೆ (SPTL) ರಾಷ್ಟ್ರೀಯ ಪರೀಕ್ಷೆ ಮತ್ತು ಮಾಪನಾಂಕ ನಿರ್ಣಯ ಪ್ರಯೋಗಾಲಯ ಮ

31 Jan 2026 11:20 pm
ಕಲಬುರಗಿ | ವಿಬಿ ಜಿ ರಾಮ್ ಜಿ ಕಾಯ್ದೆ ಹಿಂಪಡೆಯುವಂತೆ ಆಗ್ರಹ

ಕೇಂದ್ರ ಸರಕಾರದಿಂದ ರೈತ, ಕೃಷಿ ಕಾರ್ಮಿಕರಿಗೆ ಮೋಸ: ಕೆ.ನೀಲಾ ಆಕ್ರೋಶ

31 Jan 2026 11:14 pm
ಆಳಂದ ರಸ್ತೆ ಅಗಲೀಕರಣ: ಸಂತ್ರಸ್ತರಿಗೆ ಪರಿಹಾರ ನೀಡುವಂತೆ ಆಗ್ರಹ

ಆಳಂದ : ಪಟ್ಟಣದ ಮುಖ್ಯ ರಸ್ತೆಯ ಅಗಲೀಕರಣ ಕಾರ್ಯವು ಅಭಿವೃದ್ಧಿಯ ಸಂಕೇತವಾಗಬೇಕಿದ್ದರೂ, ಇಂದು ಜನರ ಬದುಕಿಗೆ ಭೀತಿಯ ಸಂಕೇತವಾಗಿ ಪರಿಣಮಿಸಿದೆ. ರಸ್ತೆ ಅಗಲೀಕರಣದ ಹೆಸರಿನಲ್ಲಿ ಮನೆ, ಅಂಗಡಿ ಹಾಗೂ ಆಸ್ತಿ ಕಳೆದುಕೊಂಡ ಸಂತ್ರಸ್ತ

31 Jan 2026 11:11 pm
ಹೊಸಪೇಟೆ | ಸಂಚಾರ ಪೊಲೀಸ್ ಠಾಣೆಯ ಎಸ್ಐ ಶೇಷಾಚಲಂ ನಾಯ್ಡುಗೆ ವಯೋನಿವೃತ್ತಿ ಬೀಳ್ಕೊಡುಗೆ

ವಿಜಯನಗರ (ಹೊಸಪೇಟೆ) :ಹೊಸಪೇಟೆ ನಗರದ ಸಂಚಾರ ಪೊಲೀಸ್ ಠಾಣೆಯ ಎಸ್ಐ ಶ್ರೀ ಶೇಷಾಚಲಂ ನಾಯ್ಡು ಅವರ ವಯೋನಿವೃತ್ತಿ ಕಾರ್ಯಕ್ರಮವನ್ನು ನಗರದ ರಾಯಲ್ ಫಂಕ್ಷನ್ ಹಾಲ್‌ನಲ್ಲಿ ಭಾನುವಾರ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಪೊಲೀಸ್ ಇ

31 Jan 2026 11:01 pm
ದ್ವೇಷ ಭಾಷಣದ ಬಗ್ಗೆ ದೂರು ನೀಡಿದ ಹರ್ಷ್ ಮಂದರ್‌ ವಿರುದ್ಧ ಕನಿಷ್ಠ 100 ಪ್ರಕರಣಗಳನ್ನು ದಾಖಲಿಸುವ ಬೆದರಿಕೆ ಹಾಕಿದ ಅಸ್ಸಾಂ ಸಿಎಂ

ಖುಮತೈ (ಅಸ್ಸಾಂ): ಬಂಗಾಳಿ ಭಾಷಿಕ ಮುಸ್ಲಿಮರನ್ನು ಗುರಿಯಾಗಿಸಿಕೊಂಡು ದ್ವೇಷ ಭಾಷಣ ಮಾಡಿದ ಆರೋಪದ ಮೇಲೆ ತಮ್ಮ ಮೇಲೆ ಲೇಖಕ ಹಾಗೂ ಸಾಮಾಜಿಕ ಹೋರಾಟಗಾರ ಹರ್ಷ್ ಮಂದರ್ ಪೊಲೀಸ್ ದೂರು ದಾಖಲಿಸಿದ ಕುರಿತು ಪ್ರತಿಕ್ರಿಯಿಸಿರುವ ಅಸ್ಸ

31 Jan 2026 10:53 pm
ಕಲಬುರಗಿ ನಗರಕ್ಕೆ ಕಲುಷಿತ ನೀರು: ಮಹಾಪೌರ, ಆಯುಕ್ತರಿಂದ ಸ್ಪಷ್ಟನೆ

ಕಲಬುರಗಿ, ಜ.31: ಭೀಮಾ ಬ್ಯಾರೇಜ್‌ನಿಂದ ಕಲಬುರಗಿ ನಗರಕ್ಕೆ ನೀರು ಸರಬರಾಜು ಮಾಡುತ್ತಿರುವ ಶುದ್ಧೀಕರಣ ಘಟಕದಲ್ಲಿ ಯಂತ್ರಗಳಲ್ಲಿ ದೋಷಗಳು ಕಾಣಿಸಿಕೊಂಡಿದ್ದರಿಂದ ಕಲುಷಿತ ನೀರು ಸರಬರಾಜು ಆಗಿದೆ. ಹಾಗಾಗಿ ನೀರು ಪೂರೈಕೆ ಸ್ಥಗಿತ

31 Jan 2026 10:51 pm
ಮಕ್ಕಳಿಗೆ ಸಾಮಾಜಿಕ ಮಾಧ್ಯಮ ಬಳಕೆ ನಿಷೇಧಿಸಲು ಆಗ್ರಹಿಸಿ ಕೇಂದ್ರಕ್ಕೆ ಪತ್ರ: ಸಚಿವ ದಿನೇಶ್ ಗುಂಡೂರಾವ್

ಮಂಗಳೂರು, ಜ. 31: ಸಾಮಾಜಿಕ ಜಾಲಾತಾಣಗಳು ಮಕ್ಕಳ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುವ ವಿಚಾರ ಇದೊಂದು ಜಾಗತಿಕ ಸಮಸ್ಯೆಯಾಗಿದೆ. ಇದಕ್ಕೆ ಕಾನೂನಾತ್ಮಕವಾಗಿ ಸ್ಪಂದಿಸಬೇಕಾಗುತ್ತಿದೆ. ಇವತ್ತಿನ ಪೀಳಿಗೆಗೆ ಇದೊಂದು ದೊಡ್ಡ ಸಮಸ್ಯ

31 Jan 2026 10:44 pm
ಐದನೇ ಟಿ-20: ನ್ಯೂಝಿಲ್ಯಾಂಡ್ ವಿರುದ್ಧ ಭಾರತಕ್ಕೆ ಭರ್ಜರಿ ಜಯ

ಅರ್ಷದೀಪ ಸಿಂಗ್ ಗೆ 5 ವಿಕೆಟ್ ಗೊಂಚಲು; 4-1 ಅಂತರದಿಂದ ಸರಣಿ ಗೆದ್ದ ಭಾರತ

31 Jan 2026 10:43 pm
ಆಯುಷ್‌ನಿಂದ ಆನೇಕ ರೋಗಗಳ ನಿಯಂತ್ರಣ, ಚಿಕಿತ್ಸೆ ಸಾಧ್ಯ: ಸಚಿವ ದಿನೇಶ್ ಗುಂಡೂರಾವ್

ಮಂಗಳೂರು, ಜ.31: ಇಂದು ಜಗತ್ತಿನಲ್ಲಿ ಆಲೋಪತಿಗೆ ಬೇಡಿಕೆ ಆವಶ್ಯಕತೆ ಇದ್ದೇ ಇದೆ. ಇದರ ಜೊತೆಗೆ ಆಯುರ್ವೇದ, ಹೋಮಿಯೊಪತಿ, ಯುನಾನಿ ಮತ್ತಿತರ ಆಯುಷ್ ಪದ್ಧತಿಯ ಮೂಲಕ ಆನೇಕ ರೋಗಗಳ ನಿವಾರಣೆ ಮತ್ತು ರೋಗ ನಿಯಂತ್ರಣ ಮಾಡಲು ಸಾಧ್ಯ ಎಂದು ರ

31 Jan 2026 10:33 pm
ಮೂಡಿಗೆರೆ ಶಾಸಕಿಯನ್ನು ಪಕ್ಷದಿಂದ ಉಚ್ಚಾಟಿಸಬೇಕಿತ್ತು : ಕೆ.ಮುಹಮ್ಮದ್

ಚಿಕ್ಕಮಗಳೂರು ಜಿಲ್ಲಾ ಮುಸ್ಲಿಮ್ ಒಕ್ಕೂಟದ ಸಭೆ

31 Jan 2026 10:26 pm
ರಣಜಿಯಲ್ಲಿ ಸತತ ನಾಲ್ಕು ಶತಕ: ತೆಂಡುಲ್ಕರ್, ಅಝರುದ್ದೀನ್ ಅವರಿದ್ದ ಪಟ್ಟಿಗೆ ಸೇರಿದ ಸಿದ್ದೇಶ್ ಲಾಡ್

ಸಿದ್ದೇಶ್ ಲಾಡ್ | Photo Credit : X   ಹೊಸದಿಲ್ಲಿ: ಶ್ರೇಷ್ಠ ಫಾರ್ಮ್‌ನಲ್ಲಿರುವ ಮುಂಬೈ ಕ್ರಿಕೆಟ್ ತಂಡದ ನಾಯಕ ಸಿದ್ದೇಶ್ ಲಾಡ್ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಇದೀಗ ಸತತ ನಾಲ್ಕನೇ ಶತಕ ಸಿಡಿಸಿದರು. ದಿಲ್ಲಿ ವಿರುದ್ಧದ ರಣಜಿ ಟ್ರೋ

31 Jan 2026 10:08 pm
ಹಣ ಬೇಡುತ್ತಾ ಜಗತ್ತು ಸುತ್ತಲು ನಮಗೆ ನಾಚಿಕೆಯಾಗುತ್ತದೆ: ಪಾಕ್ ಪ್ರಧಾನಿ ಷರೀಫ್

ಇಸ್ಲಮಾಬಾದ್: ತಾನು ಮತ್ತು ಸೇನಾ ಮುಖ್ಯಸ್ಥ ಆಸಿಮ್ ಮುನೀರ್ ಆರ್ಥಿಕ ನೆರವು ಬಯಸಿ ಜಗತ್ತನ್ನು ಸುತ್ತಿರುವುದಾಗಿ ಪಾಕಿಸ್ತಾನದ ಪ್ರಧಾನಿ ಷಹಬಾಜ್ ಷರೀಫ್ ಹೇಳಿದ್ದಾರೆ . ಶುಕ್ರವಾರ ರಾತ್ರಿ ಇಸ್ಲಮಾಬಾದ್‍ನಲ್ಲಿ ಪ್ರಮುಖ ರಫ್ತ

31 Jan 2026 10:05 pm
ವೆನೆಝುವೆಲಾ ತೈಲವನ್ನು ಭಾರತ ಖರೀದಿಸಬಹುದು: ಅಮೆರಿಕ

ವಾಷಿಂಗ್ಟನ್: ರಶ್ಯದ ತೈಲ ಆದಾಯವನ್ನು ನಿಗ್ರಹಿಸುವ ಪ್ರಯತ್ನದ ಭಾಗವಾಗಿ ವೆನೆಝುವೆಲಾದ ತೈಲವನ್ನು ಖರೀದಿಸಲು ಭಾರತಕ್ಕೆ ಅಮೆರಿಕಾ ಆಹ್ವಾನ ನೀಡಿರುವುದಾಗಿ ಮೂಲಗಳನ್ನು ಉಲ್ಲೇಖಿಸಿ ರಾಯ್ಟರ್ಸ್ ವರದಿ ಮಾಡಿದೆ. ಭಾರತ ಸೇರಿದಂ

31 Jan 2026 10:02 pm
ಮೂಡುಬಿದಿರೆ: 23ನೇ ವಷ೯ದ ಕೋಟಿ-ಚೆನ್ನಯ ಜೋಡುಕರೆ ಕಂಬಳಕ್ಕೆ ಚಾಲನೆ

ಮೂಡುಬಿದಿರೆ : ಶಾಸಕ ಉಮಾನಾಥ ಎ. ಕೋಟ್ಯಾನ್ ಸಾರಥ್ಯದಲ್ಲಿ ಮೂಡುಬಿದಿರೆ ಒಂಟಿಕಟ್ಟೆಯ ಕಡಲಕೆರೆ ನಿಸರ್ಗಧಾಮದ ವೀರರಾಣಿ ಅಬ್ಬಕ್ಕ ಸಂಸ್ಕೃತಿ ಗ್ರಾಮದಲ್ಲಿ ನಡೆಯುವ 23ನೇ ವರ್ಷದ ಹೊನಲು ಬೆಳಕಿನ ಕೋಟಿ-ಚೆನ್ನಯ ಕಂಬಳೋತ್ಸವವು ಶನಿ

31 Jan 2026 9:59 pm
ಕಾಂಗೋದಲ್ಲಿ ಗಣಿ ಕುಸಿತ: 200ಕ್ಕೂ ಅಧಿಕ ಮಂದಿ ಸಾವು

ಕಿನ್ಷಾಸ: ಪೂರ್ವ ಕಾಂಗೋ ಗಣರಾಜ್ಯದ ರುಬಯಾ ನಗರದಲ್ಲಿ ಗಣಿ ಕುಸಿದು 200ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ. ರುಬಯಾ ಗ್ರಾಮದಲ್ಲಿ ಧಾರಾಕಾರ ಮಳೆಯಿಂದಾಗಿ ಬುಧವಾರ ಗಣಿ ಕುಸಿದಿದೆ. ನಿರಂತರ ಸುರ

31 Jan 2026 9:58 pm
ಮಿತ್ತೂರು: ವಿದ್ಯಾರ್ಥಿ ಮೇಲೆ ಹಲ್ಲೆ ಆರೋಪ: ಶಿಕ್ಷಕನ ವಿರುದ್ಧ ಪ್ರಕರಣ ದಾಖಲು

ವಿಟ್ಲ: ಇಡ್ಕಿದು ಗ್ರಾಮದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗೆ ಬೆತ್ತದಿಂದ ಗಂಭೀರವಾಗಿ ಹಲ್ಲೆ ನಡೆಸಿದ ಆರೋಪದಲ್ಲಿ ಶಾಲಾ ಶಿಕ್ಷಕ ಇಸ್ತಿಕಾರ್ ವಿರುದ್ಧ ವಿಟ್ಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗ

31 Jan 2026 9:55 pm
ಕುದ್ಮುಲ್‌ ರಂಗರಾವ್ ಸಮಾಧಿ ಸ್ಥಳ ಅಭಿವೃದ್ಧಿ : ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್

ಮಂಗಳೂರು: ನಗರದ ಅತ್ತಾವರ ಬಾಬುಗುಡ್ಡೆಯಲ್ಲಿರುವ ಕುದ್ಮುಲ್‌ರಂಗರಾವ್‌ಅವರ ಸಮಾಧಿ ಸ್ಥಳದ ಪರಿಸರ ಅಭಿವೃದ್ಧಿಗೆ ಅಗತ್ಯಕ್ರಮ ಕೈಗೊಳ್ಳಲಾಗುವುದು ಎಂದು ದಕ್ಷಿಣಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದ

31 Jan 2026 9:47 pm
ಜನಸಾಮಾನ್ಯರಿಗೆ ನ್ಯಾಯ ಒದಗಿಸುವುದೇ ನ್ಯಾಯಾಲಯಗಳ ಕರ್ತವ್ಯ : ನ್ಯಾ. ಅಬ್ದುಲ್ ನಝೀರ್

ಮಂಗಳೂರು: ಜನಸಾಮಾನ್ಯರಿಗೆ ನ್ಯಾಯವನ್ನು ಒದಗಿಸುವುದಕ್ಕಾಗಿ ನ್ಯಾಯಾಲಯಗಳು ಕಾರ್ಯನಿರ್ವಹಿಸು ತ್ತಿದ್ದು, ಇದು ಸಾಂವಿಧಾನಿಕವಾಗಿರುತ್ತದೆ ಎಂದು ಆಂಧ್ರಪ್ರದೇಶದ ರಾಜ್ಯಪಾಲ ನ್ಯಾ. ಅಬ್ದುಲ್ ನಝೀರ್ ಹೇಳಿದ್ದಾರೆ. ಶನಿವಾರ ಪ

31 Jan 2026 9:44 pm
ಪ್ರಾಯೋಗಿಕ ತರಬೇತಿಯಿಂದ ವೃತ್ತಿ ಅನ್ವೇಷಣೆಗೆ ನೆರವು: ಡಾ.ಸತೀಶ್ ರಾವ್

ಮಂಗಳೂರು, ಜ.31: ನಗರದ ಲೇಡಿಗೋಶನ್ ಆಸ್ಪತ್ರೆ ಆವರಣದಲ್ಲಿರುವ ಇಂಡಿಯನ್ ರೆಡ್‌ಕ್ರಾಸ್ ಸೊಸೈಟಿಯ ದ.ಕ.ಜಿಲ್ಲಾ ಘಟಕದ ರಕ್ತನಿಧಿ ಕೇಂದ್ರದಲ್ಲಿ ಒಂದು ತಿಂಗಳ ಕಾಲ ಪ್ರಾಯೋಗಿಕ ತರಬೇತಿ ಪಡೆದ ಪ್ರಥಮ ಬ್ಯಾಚ್‌ನ ವಿದ್ಯಾರ್ಥಿಗಳಿಗೆ ಶ

31 Jan 2026 9:41 pm
ಫೆ.2: ಬ್ರಾಹ್ಮಣ ಅಭಿವೃದ್ಧಿ ನಿಗಮದಿಂದ ಮಾಹಿತಿ ಕಾರ್ಯಕ್ರಮ

ಉಡುಪಿ: ಉಡುಪಿ ತಾಲೂಕು ಬ್ರಾಹ್ಮಣ ಮಹಾಸಭಾ ಆಶ್ರಯ ದಲ್ಲಿ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ನಿಗಮದಿಂದ ಬ್ರಾಹ್ಮಣ ಸಮುದಾಯಕ್ಕೆ ಸಿಗುವ ನಾನಾ ಸೌಲಭ್ಯಗಳ ಬಗ್ಗೆ ಮಾಹಿತಿ ಕಾರ್ಯಕ್ರಮ ಫೆ.2ರಂದು ಸಂಜೆ 4 ಗಂಟೆಗೆ ನಗರದ ಗೋವಿಂದ ಕಲ್ಯಾಣ

31 Jan 2026 9:40 pm
ಮತದಾರರ ದಿನ: ಉಡುಪಿಯ ನವ್ಯಶ್ರೀಗೆ ರಾಜ್ಯಮಟ್ಟದ ಪ್ರಶಸ್ತಿ

ಉಡುಪಿ: 16ನೇ ರಾಷ್ಟ್ರೀಯ ಮತದಾರರ ದಿನಾಚರಣೆ -2026 ಅಂಗವಾಗಿ ‘ಶಾಲೆಗಳಲ್ಲಿ ಚುನಾವಣಾ ಸಾಕ್ಷರತಾ ಕ್ಲಬ್‌ಗಳ ಮಹತ್ವ’ ಎಂಬ ವಿಷಯದ ಕುರಿತು ನಡೆದ ಪ್ರಬಂಧ ಸ್ಪರ್ಧೆಯಲ್ಲಿ ಬ್ರಹ್ಮಾವರ ಕೆಪಿಎಸ್‌ನ ವಿದ್ಯಾರ್ಥಿನಿ ನವ್ಯಶ್ರೀ ರಾಜ್ಯ

31 Jan 2026 9:38 pm
ಫೆ.6ರಿಂದ ರಾಗಧನದಿಂದ ಸಂಗೀತ ತ್ರಿಮೂರ್ತಿ ಉತ್ಸವ

ಉಡುಪಿ, ಜ.31: ಉಡುಪಿಯ ಪ್ರತಿಷ್ಠಿತ ರಾಗಧನ ಸಂಸ್ಥೆಯ ಆಶ್ರಯದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ಎಂ.ಜಿ.ಎಂ. ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ 38ನೆಯ ಶ್ರೀ ಪುರಂದರದಾಸರು ಮತ್ತು ಸಂಗೀತ ತ್ರಿಮೂರ್ತಿ ಉತ್ಸವ

31 Jan 2026 9:37 pm