SENSEX
NIFTY
GOLD
USD/INR

Weather

29    C
... ...View News by News Source
ಕಾಂಗ್ರೆಸ್ ಸಂಸದ ಗೊಗೊಯ್ ಅವರ ಪತ್ನಿಯನ್ನು ಪಾಕಿಸ್ತಾನದ ಸಂಸ್ಥೆ ನೇಮಿಸಿಕೊಂಡಿದೆ: ಅಸ್ಸಾಂ ಸಿಎಂ ಹಿಮಂತ ಬಿಸ್ವ ಆರೋಪ

ನನ್ನ ಪತ್ನಿ ಪಾಕಿಸ್ತಾನದ ಐಎಸ್‌ಐ ಏಜೆಂಟ್ ಆಗಿದ್ದರೆ, ನಾನು ಭಾರತದ ರಾ ಏಜೆಂಟ್” ಎಂದು ವ್ಯಂಗ್ಯವಾಡಿದ ಸಂಸದ ಗೊಗೊಯ್

8 Feb 2026 4:39 pm
RAICHURU | ಮುಖ್ಯಮಂತ್ರಿ ಸಿದ್ದರಾಮಯ್ಯರಿದ್ದ ಹೆಲಿಕಾಪ್ಟರ್ ಲ್ಯಾಂಡಿಂಗ್ ವೇಳೆ ಗೊಂದಲ!

ನಿಗದಿಯಾಗಿದ್ದ ಹೆಲಿಪ್ಯಾಡ್ ಬದಲು ಬೇರೊಂದು ಹೆಲಿಪ್ಯಾಡ್ ನಲ್ಲಿ ಲ್ಯಾಂಡಿಂಗ್: ಅಧಿಕಾರಿಗಳು ಕಕ್ಕಾಬಿಕ್ಕಿ

8 Feb 2026 4:19 pm
BALAARI | ತೆಕ್ಕಲಕೋಟೆ ಉತ್ಖನನದಲ್ಲಿ 5 ಸಾವಿರ ವರ್ಷ ಹಳೆಯ ಅಸ್ಥಿಪಂಜರಗಳು ಪತ್ತೆ?

ಬಳ್ಳಾರಿ / ತೆಕ್ಕಲಕೋಟೆ: ಜಿಲ್ಲೆಯ ಸಿರಗುಪ್ಪ ತಾಲೂಕಿನ ತೆಕ್ಕಲಕೋಟೆ ಪಟ್ಟಣದ ಗೌಡ್ರಮೂಲೆ ಬೆಟ್ಟದಲ್ಲಿ ನಡೆಯುತ್ತಿರುವ ಉತ್ಖನನದ ವೇಳೆ ಪ್ರಾಗೈತಿಹಾಸಿಕ ಕಾಲಕ್ಕೆ ಸೇರಿದ ಎರಡು ಮಾನವ ಅಸ್ಥಿಪಂಜರಗಳು ಪತ್ತೆಯಾಗಿವೆ. ಅಮೆರಿಕ

8 Feb 2026 3:40 pm
ಭಾರತದ ಇಂಧನ ಆಮದಿನ ಮೇಲೆ ಅಮೆರಿಕದ ಕಣ್ಗಾವಲು!

ಭಾರತವು ರಷ್ಯಾದಿಂದ ನೇರವಾಗಿ ಅಥವಾ ಪರೋಕ್ಷವಾಗಿ ತೈಲ ಆಮದು ಮಾಡಿಕೊಳ್ಳುವುದನ್ನು ಪುನರಾರಂಭಿಸಿದೆ ಎಂಬ ವಿಷಯ ಪತ್ತೆಯಾದರೆ ಅಮೆರಿಕ ಶೇ 25ರಷ್ಟು ದಂಡದ ಸುಂಕವನ್ನು ಮತ್ತೆ ಜಾರಿಗೆ ತರಬಹುದು. ಭಾರತದ ಮೇಲೆ ವಿಧಿಸಿದ್ದ ಶೇ. 25ರ ದ

8 Feb 2026 3:29 pm
ಪುತ್ತೂರು ಕುಂಬ್ರ ಮರ್ಕಝುಲ್ ಹುದಾ ಸೊಹಾರ್ ಘಟಕಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ

ಪುತ್ತೂರು: ಕುಂಬ್ರ ಮರ್ಕಝುಲ್ ಹುದಾ ಮಹಿಳಾ ಕಾಲೇಜಿನ ಒಮಾನ್ ನ ನೂತನ ಘಟಕವನ್ನು ಸೊಹಾರ್ ನಲ್ಲಿ ಕೇಂದ್ರ ಸಮಿತಿಯ ಕಾರ್ಯಾಧ್ಯಕ್ಷ ಡಾ.ಎಮ್ಮೆಸ್ಸೆಂ ಝೃನಿ ಕಾಮಿಲ್ ನೇತೃತ್ವದಲ್ಲಿ ಅಸ್ತಿತ್ವಕ್ಕೆ ತರಲಾಯಿತು ಸಲಹೆಗಾರರಾಗಿ ಉಮ

8 Feb 2026 3:26 pm
ವ್ಯಕ್ತಿಪೂಜೆ ಮತ್ತು ಸಮೂಹ ಸನ್ನಿ

ವ್ಯಕ್ತಿಪೂಜೆ ಮತ್ತು ಸಮೂಹ ಸನ್ನಿ ಈ ಎರಡೂ ಭಾರತದ ಸಾಮಾಜಿಕ-ಮಾನಸಿಕ ಆರೋಗ್ಯಕ್ಕೆ ಬಹಳ ಗಂಭೀರವಾಗಿ ಪರಿಗಣಿಸಬೇಕಾಗಿರುವ ಮುಖ್ಯ ಅಂಶಗಳು. ಇವೆರಡನ್ನು ಮನೋವಿಜ್ಞಾನ, ವರ್ತನೆ ವಿಜ್ಞಾನ, ಸಮಾಜಶಾಸ್ತ್ರ, ರಾಜಕೀಯ ಮತ್ತು ದೇಶದ ಅಭ

8 Feb 2026 3:17 pm
ಸಾರ್ಥಕ ಪಯಣಗಳ ಮನಸ್ಪರ್ಶಿ ಚಿತ್ರಣ

ಸಾಧಕರನ್ನು ಸನ್ಮಾನಿಸುವುದು ಇತ್ತೀಚಿನ ದಿನಗಳಲ್ಲಿ ವ್ಯಾಪಕವಾಗಿ ಕಾಣಬಹುದಾದ ಒಂದು ಸಾಮಾಜಿಕ ವಿದ್ಯಮಾನ. ಗೌರವ, ಪ್ರಶಸ್ತಿ ಇವುಗಳಿಂದಾಚೆಗೂ ತೆರೆಮರೆಯಲ್ಲಿದ್ದುಕೊಂಡೇ ವ್ಯಕ್ತಿಗತ ಬದುಕಿನಲ್ಲಿ ಅಸಾಧ್ಯ ಎನ್ನುವಂತಹುದನ

8 Feb 2026 3:13 pm
ಅನ್ನ ಈಗ ಅನುಭವವಲ್ಲ; ಅದು ಒಂದು ಉತ್ಪನ್ನ!

ಒಂದು ಕಾಲದಲ್ಲಿ ಆಹಾರ ಅನ್ನುವುದು ಸಂಬಂಧಗಳ ಜಾಲವಾಗಿತ್ತು. ಹೊಲ, ಮನೆ, ಅಡುಗೆಮನೆ, ಅಂಗಳ, ಮನೆಮಂದಿ-ಎಲ್ಲವೂ ಆ ಸರಣಿಯ ಭಾಗ. ಆ ಸಾಲಲ್ಲಿ ಪ್ರತಿಯೊಂದು ಹಂತಕ್ಕೂ ಹೆಸರು ಇತ್ತು, ಮುಖ ಇತ್ತು, ನೆನಪು ಇತ್ತು. ಅಕ್ಕಿ ಅನ್ನವಾಗುವ ಮುನ್

8 Feb 2026 3:11 pm
ಹಟ್ಟಿ ಚಿನ್ನದ ಗಣಿಗೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಭೇಟಿ

ರಾಯಚೂರು: ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಹಟ್ಟಿ ಚಿನ್ನದ ಗಣಿಗೆ (HGML) ಭಾನುವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ವಿಧಾನ ಪರಿಷತ್ ಸದಸ್ಯ ಶರಣೇಗೌಡ ಪಾಟೀಲ್ ಬಯ್ಯಾಪುರ ಅವರ ಪುತ್ರನ

8 Feb 2026 3:10 pm
ವಿಸ್ಮಯ ಲೋಕ ಅನಾವರಣಗೊಳಿಸಿದ ಕೃಷಿ ಮೇಳ

ಕೃಷಿ ಮೇಳದಲ್ಲಿ ಕೀಟಗಳ ಭಕ್ಷ್ಯ!

8 Feb 2026 3:04 pm
ಚಡಚಣ ತಾಲೂಕಿನ 13 ಗ್ರಾಪಂಗಳ ಸದಸ್ಯರ ಅವಧಿ ನಾಳೆ ಮುಕ್ತಾಯ : ಗ್ರಾ.ಪಂ.ಗೆ ಆಡಳಿತಾಧಿಕಾರಿ ನೇಮಕ..!

ಶಿವಾನಂದ ಶಿವಶರಣ ಚಡಚಣ : ಗ್ರಾಮಗಳ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ನಿರ್ವವಹಿಸುತ್ತಿರುವ ಗ್ರಾಮ ಪಂಚಾಯತ್ ಚುನಾಯಿತ ಪ್ರತಿನಿಧಿಗಳ ಅಧಿಕಾರಾವಧಿ ಮುಕ್ತಾಯ ಸನ್ನಿಹಿತವಾಗಿದೆ. ಗ್ರಾಪಂನಲ್ಲಿ ಪಿಡಿಒ,ಆಡಳಿತಾಧಿಕಾರಿ ಆಡಳಿ

8 Feb 2026 2:55 pm
ʼಚಕ್ರಮೊಗ್ಗುʼ : ಇದನ್ನು ಸೇರಿಸಿದರೆ ಚಹಾಕೆ ʼಫೈವ್‌ಸ್ಟಾರ್ ಟಚ್ʼ... ಇದರಲ್ಲಿದೆ ದಮ್ ಬಿರಿಯಾನಿ ಘಮದ ರಹಸ್ಯ!

ದಮ್ ಬಿರಿಯಾನಿ ಪಾತ್ರೆಯ ಮುಚ್ಚಳ ತೆರೆದಾಗ ಮೂಗಿಗೆ ಅಡರುವ ಘಮವಿದೆಯಲ್ಲಾ...! ಆ ಸುವಾಸನೆಯ ಹಿಂದಿರುವ ಮಾಂತ್ರಿಕ ಪದಾರ್ಥದ ಹೆಸರೇ ಚಕ್ರಮೊಗ್ಗು! ಇಂಗ್ಲಿಷ್‌ನಲ್ಲಿ ಸ್ಟಾರ್ ಅನಿಸ್, ಮಲಯಾಳಂನಲ್ಲಿ ತಕ್ಕೋಲಂ ಎಂದು ಕರೆಯಲ್ಪಡುವ

8 Feb 2026 2:52 pm
ಸಿರ್ಸಿ | ಕಾರು ಅಪಘಾತ: ಆರು ವರ್ಷದ ಬಾಲಕ ಮೃತ್ಯು, ನಾಲ್ವರು ಗಂಭೀರ

ಭಟ್ಕಳ: ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಉರುಳಿಬಿದ್ದ ಪರಿಣಾಮ ಆರು ವರ್ಷದ ಬಾಲಕ ಸ್ಥಳದಲ್ಲೇ ಮೃತಪಟ್ಟು, ನಾಲ್ವರು ಗಾಯಗೊಂಡ ಘಟನೆ ಸಿರ್ಸಿ ಸಮೀಪದ ಸಿರ್ಸಿಮಕ್ಕಿ ಬಳಿ ಶನಿವಾರ ನಡೆದಿದೆ. ಮೃತ ಬಾಲಕನನ್ನು ಸಿರ್ಸಿಯ ಕಸ್ತೂರು

8 Feb 2026 2:49 pm
ಸಿಎಂ ಸ್ಥಾನ ಕುರಿತು ಯತೀಂದ್ರ ಹೇಳಿಕೆ ವೈಯಕ್ತಿಕ ಅಭಿಪ್ರಾಯ : ಗೃಹ ಸಚಿವ ಡಾ. ಜಿ ಪರಮೇಶ್ವರ

ಏನು ನಡೆದಿದೆ ಎಂದು ಸಿ.ಎಂ, ಡಿಸಿಎಂ, ಹೈಕಮಾಂಡ್​​ಗೆ ಮಾತ್ರ ಗೊತ್ತು

8 Feb 2026 2:45 pm
Uttar Pradesh | ವಾಟ್ಸ್ ಆ್ಯಪ್ ಗ್ರೂಪ್ ಮೂಲಕ ಬಹುರಾಜ್ಯ ಹೂಡಿಕೆ ವಂಚನೆ ನಡೆಸುತ್ತಿದ್ದ ಜಾಲವನ್ನು ಭೇದಿಸಿದ ಪೊಲೀಸರು

► ಆರು ರಾಜ್ಯಗಳಿಂದ 12 ಮಂದಿಯನ್ನು ಬಂಧಿಸಿದ ಪೊಲೀಸರು ►ವಂಚನೆಗೆ 600 ವಾಟ್ಸ್ ಆ್ಯಪ್ ಗ್ರೂಪ್ ರಚಿಸಿದ್ದ ಆರೋಪಿಗಳು

8 Feb 2026 2:32 pm
ಜಿ.ಟಿ. ದೇವೇಗೌಡರಿಗೆ ನಿಯತ್ತೂ ಇಲ್ಲ, ಪಕ್ಷನಿಷ್ಠೆಯೂ ಇಲ್ಲ : ಎಚ್.ಡಿ ಕುಮಾರಸ್ವಾಮಿ ವಾಗ್ದಾಳಿ

ಮೈಸೂರು, ಫೆ. 8: ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ. ದೇವೇಗೌಡರಿಗೆ ನಿಯತ್ತೂ ಇಲ್ಲ, ಪಕ್ಷನಿಷ್ಠೆಯೂ ಇಲ್ಲ. ಅವರು ಜೆಡಿಎಸ್ ಜೊತೆಯೂ ಇಲ್ಲ ಎಂದು ಕೇಂದ್ರ ಸಚಿವ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ವಾಗ್ದಾಳ

8 Feb 2026 2:23 pm
ಗಂಗನದೊಡ್ಡಿಯಲ್ಲಿ ಚಿರತೆ ಹಾವಳಿ: ಥರ್ಮಲ್ ಡ್ರೋನ್ ಮೂಲಕ ಕಾರ್ಯಾಚರಣೆ

ಚಾಮರಾಜನಗರ: ಜಿಲ್ಲೆಯ ಹನೂರು ತಾಲೂಕಿನ ಸೊಳೇರಿಪಾಳ್ಯ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಂಗನದೊಡ್ಡಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷಗೊಂಡಿರುವ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಥರ್ಮಲ್ ಡ್ರೋನ್ ಮೂಲಕ ಕಾರ್ಯಾಚರಣೆ ನಡೆಸಿದೆ.

8 Feb 2026 2:09 pm
ಚಾಮರಾಜನಗರ : ತಾಳವಾಡಿ ಸಮೀಪ ಮರಿಯಾನೆ ಮೃತದೇಹ ಪತ್ತೆ

ಚಾಮರಾಜನಗರ: ಜಿಲ್ಲೆಗೆ ಹೊಂದಿಕೊಂಡಿರುವ ತಮಿಳುನಾಡಿನ ತಾಳವಾಡಿ ಸಮೀಪದ ಜೀರಗಹಳ್ಳಿ ಅರಣ್ಯ ವ್ಯಾಪ್ತಿಯ ಅರುಳವಾಡಿ ಗ್ರಾಮದಲ್ಲಿ ಮರಿಯಾನೆ ಸಾವನ್ನಪ್ಪಿರುವ ಘಟನೆ ನಡೆದಿದೆ. ಈ ಸಂಬಂಧ ತಮಿಳುನಾಡು ಅರಣ್ಯಾಧಿಕಾರಿಗಳು ತೀವ್ರ

8 Feb 2026 2:04 pm
ಪಾವಗಡದಿಂದ ವಾಷಿಂಗ್ಟನ್ ವರೆಗೆ !

ಐಎಎಸ್‌ಗೆ ಸೇರುವುದು ನನ್ನ ಜೀವನವನ್ನೇ ಬದಲಾಯಿಸಿದ ಅನುಭವವಾಗಿತ್ತು. ಇಂತಹದ್ದೊಂದು ಸಾಧ್ಯವಾಗಬಹುದು ಎಂದು ನನ್ನ ಕುಟುಂಬದ ಯಾರೂ ಎಣಿಸಿರಲೇ ಇಲ್ಲ. ನನ್ನ ಹಳ್ಳಿಯಲ್ಲಿ, ಕೆಲವು ಹಿರಿಯರು ನನ್ನ ಸಾಧನೆ ಬಗ್ಗೆಯೇ ಸಂಶಯಪಟ್ಟಿದ

8 Feb 2026 1:28 pm
ಕರ್ಪೂರದ ಗಿರಿ

ಪತ್ರಿಕೆಗಳ ಬೆಂಗಳೂರು ಆವೃತ್ತಿ ಮಾತ್ರ ಪ್ರಕಟವಾಗುತ್ತಿದ್ದವು. ಸ್ಥಳೀಯ ಪತ್ರಿಕೆಗಳು ಮುಂಜಾನೆಯೇ ಓದಲು ಸಿಗುತ್ತಿದ್ದವು.. ರಾಜ್ಯಮಟ್ಟದ ಪತ್ರಿಕೆಗಳನ್ನು ಪಾಠ ಪ್ರವಚನ, ಲ್ಯಾಬ್ ಮುಗಿಸಿಕೊಂಡು ಸಾಯಂಕಾಲ ಓದುತ್ತಿದ್ದೆ. ಆಗಿ

8 Feb 2026 1:23 pm
ಕಾವ್ಯ ಸಂಗಮ

ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಚಿಕ್ಕಜೋಗಿಹಳ್ಳಿ ತಾಂಡಾ ಇವರ ಊರು. ಪಶುವೈದ್ಯಾಧಿಕಾರಿಯಾಗಿ 6 ವರ್ಷ ಹಳ್ಳಿಯಲ್ಲಿ ಸೇವೆ ಮಾಡಿದವರು. 2011ರಿಂದ ಕೆ ಎ ಎಸ್ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.ಪ್ರಸಕ್ತ ನಗರಾಭಿ

8 Feb 2026 1:20 pm
ಸ್ವತಂತ್ರ ಮಾಧ್ಯಮಗಳನ್ನು ಓದುಗರೇ ಹಣ ನೀಡಿ ಬೆಳೆಸಲಿ

ಭಾರತದ ವಿಶ್ವಾಸಾರ್ಹ ಡಿಜಿಟಲ್ ಮ್ಯಾಗಝಿನ್ Scroll.in ಅಸ್ತಿತ್ವಕ್ಕೆ ಬಂದು ೧೨ ವರ್ಷಗಳು ತುಂಬಿದವು. ಮುಖ್ಯವಾಹಿನಿಯ ಮಾಧ್ಯಮಗಳು ಪ್ರಜಾಪ್ರಭುತ್ವದಲ್ಲಿನ ತಮ್ಮ ಪ್ರಾಥಮಿಕ ಜವಾಬ್ದಾರಿಯನ್ನು ನಿಭಾಯಿಸುವುದರಿಂದ ಹಿಂದೆ ಸರಿಯಲು

8 Feb 2026 1:13 pm
ನಿಯಮ ಉಲ್ಲಂಘಿಸಿ ಕಲ್ಲುಪುಡಿ ಮಾಡುವ ಕ್ರಷರ್ ಸ್ಥಾಪನೆ

ತೆರಿಗೆ ಪಾವತಿಸದ ಕ್ರಷರ್ ಮಾಲಕ: ಆರೋಪ

8 Feb 2026 1:07 pm
ಜನಾಂಗವೊಂದನ್ನು ನಿರಾಯುಧಗೊಳಿಸುವುದು ದೇಶದ ಕತ್ತು ಹಿಚುಕಿದಂತೆ

‘ಈ ಹೊತ್ತಿನ ಭರತ ಖಂಡ ಹಿಂದೂಸ್ಥಾನ, ಹಿಂದೂಗಳಿಗೆ ಸೇರಿದ್ದಾಗಿದೆ. ಮುಸ್ಲಿಮರಿಗೆ ಪಾಕಿಸ್ತಾನ-ಬಾಂಗ್ಲಾ ದೇಶ ಕೊಟ್ಟಾಗಿದೆ. ಇಲ್ಲಿರಬೇಕಾದವರು ಹಿಂದೂಗಳು ಮಾತ್ರ!’ ಎಂದು ಹಾದಿಬೀದಿಯಲ್ಲಿ ಅರಚಾಡುವ ಪರಿ ಭಯಾನಕವಾದುದಾಗಿದೆ. ಇ

8 Feb 2026 1:06 pm
ಟಿ-20 ವಿಶ್ವಕಪ್ | ತಂಡಕ್ಕೆ ಮರಳಿದ ವಾಷಿಂಗ್ಟನ್ ಸುಂದರ್

ಮುಂಬೈ: ಟಿ-20 ವಿಶ್ವಕಪ್ ಪ್ರಾರಂಭಕ್ಕೂ ಮುನ್ನ ಭಾರತ ತಂಡ ಗಾಯಾಳುಗಳ ಸಮಸ್ಯೆಗೆ ಗುರಿಯಾಗಿತ್ತು. ವಿಶೇಷವಾಗಿ, ಆಲ್ ರೌಂಡರ್ ವಾಷಿಂಗ್ಟನ್ ಸುಂದರ್ ಗಾಯಗೊಂಡು ಟೂರ್ನಿಯಿಂದಲೇ ಹೊರ ಬಿದ್ದಿದ್ದರು. ಆದರೆ, ಈಗ ಅವರು ಸಂಪೂರ್ಣವಾಗಿ ಚ

8 Feb 2026 1:02 pm
ಬ್ಲ್ಯಾಕ್ ಸ್ಪಾಟ್‌ಗಳಾಗುತ್ತಿವೆ ರಾಷ್ಟ್ರೀಯ ಹೆದ್ದಾರಿಯ ಯೂಟರ್ನ್‌ಗಳು

ಹಳೆಯಂಗಡಿಯಿಂದ ಸುರತ್ಕಲ್‌ವರೆಗೆ 6 ದಿನಗಳಲ್ಲಿ 7 ಅಪಘಾತಗಳು

8 Feb 2026 12:43 pm
ಎಲ್ಲಮ್ಮ : ನಂಬಿಕೆ ತಾತ್ವಿಕತೆ

ಎಲ್ಲಮ್ಮನನ್ನು ಪೂಜಿಸುವ ಕೆಲವು ಮುಖ್ಯವಾದ ಕ್ರಮಗಳನ್ನು ಪರಿಚಯ ಮಾಡಿಕೊಳ್ಳೋಣ. ಎಲ್ಲಮ್ಮನ ಪೂಜೆಗೆ ಸಾಮಾನ್ಯವಾಗಿ ಅತ್ಯವಶ್ಯವಾದ ವಸ್ತುಗಳಲ್ಲಿ ಕಾಯಿಪಲ್ಲೆ, ಕಾಳು ಮುಖ್ಯವಾದವು. ತರಕಾರಿಗಳಾದ ಬದನೆಕಾಯಿ ಮತ್ತು ಗೆಜ್ಜರಿ, ಎ

8 Feb 2026 12:40 pm
ಫ್ಯಾಶಿಸಂ ಮತ್ತು ಬುದ್ಧಿಜೀವಿಬರಹಗಾರರು

ವಸಂತ ಬನ್ನಾಡಿ ಬರಹಗಳೆಂದರೆ ವಸಂತ ಕಾಲದ ಹಕ್ಕಿ ಇಂಚರಗಳಲ್ಲ. ಅವುಗಳು ವರ್ತಮಾನದ ಮುಖವಾಡಗಳನ್ನು ಹರಿಯುವ ಕೂರಂಬುಗಳು. ಇವರು ಮೂಲತಃ ಉಡುಪಿ ಜಿಲ್ಲೆಯ ಕೋಟಸ ಮೀಪದ ಬನ್ನಾಡಿಯವರು. ರಂಗಭೂಮಿಯ ಮೂಲಕವೇ ಇವರು ವರ್ತಮಾನಕ್ಕೆ ಸ್ಪಂದ

8 Feb 2026 12:34 pm
ದ್ವಿರಾಷ್ಟ್ರ ಸಿದ್ದಂತದ ಅಪರಾಧಿಗಳು

ಎಲ್ಲಾ ಹಿಂದೂ ನಾಯಕರು ದೇಶಭಕ್ತರಾಗಿರಲಿಲ್ಲ ಮತ್ತು ಅದೇ ರೀತಿ ಎಲ್ಲಾ ಮುಸ್ಲಿಮರೂ ದೇಶವಿರೋಧಿಗಳಾಗಿರಲಿಲ್ಲ. ಹೆಚ್ಚಿನ ಮುಸ್ಲಿಮ್ ವ್ಯಕ್ತಿಗಳು ಮತ್ತು ಮುಸ್ಲಿಮ್ ಸಾಮುದಾಯಿಕ ಸಂಸ್ಥೆಗಳು ಹಾಗೂ ಸಂಘಟನೆಗಳು ದ್ವಿರಾಷ್ಟ್ರ

8 Feb 2026 12:28 pm
KODAGU | ಎಸ್ ಡಿಪಿಐ ರಾಜ್ಯಾಧ್ಯಕ್ಷ ಪ್ರಯಾಣಿಸುತ್ತಿದ್ದ ಕಾರಿನಲ್ಲಿ ಏಕಾಏಕಿ ಬೆಂಕಿ: ಅಪಾಯದಿಂದ ಪಾರು

ಕೊಡಗು: ಎಸ್ ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಪ್ರಯಾಣಿಸುತ್ತಿದ್ದ ಕಾರಿನಲ್ಲಿ ಏಕಾಏಕಿ ಕಾಣಿಸಿಕೊಂಡ ಘಟನೆ ರವಿವಾರ ಮುಂಜಾನೆ ಕುಶಾಲನಗರ ತಾಲೂಕಿನ ಆನೆಕಾಡು ಬಳಿ ರಾಷ್ಟ್ರೀಯ ಹೆದ್ದಾರಿ 275ರಲ್ಲಿ ಸಂಭವಿಸಿದೆ. ಚಲಿಸುತ್

8 Feb 2026 12:28 pm
ದೇವರಕಾಡನ್ನು ಹುಡುಕುತ್ತಾ

ಆನೆ ಸಾಕಲು ಹೊರಟು ಸುದ್ದಿಯಾದ ಲೇಖಕಿ ಸಹನಾ ಕಾಂತಬೈಲು ಕೃಷಿ ಬದುಕಿನಲ್ಲಿ ಬರಹಗಳ ಫಸಲು ತೆಗೆಯುತ್ತಿರುವವರು. ಮೂಲತಃ ಕೊಡಗು ಮತ್ತು ದಕ್ಷಿಣ ಕನ್ನಡದ ಗಡಿಭಾಗವಾದ ಸಂಪಾಜೆಯ ದಬ್ಬಡ್ಕ ಎನ್ನುವ ಕುಗ್ರಾಮದವರು. ಕತೆ, ಕವನ, ಪ್ರಬಂಧ

8 Feb 2026 12:24 pm
ನಾಡೋಜ ಪಂಪ

ಜೈನ ಮತ್ತು ಲಿಂಗಾಯತ ಧರ್ಮಮಾರ್ಗದ ಓದಿನ ಜಾಡು ಹಿಡಿದು ಈ ನೆಲದ ಬದುಕಿನ ದರ್ಶನವನ್ನು ಕಾಣುವ ಕಟ್ಟುವ ಕ್ರಿಯೆ ಆಗಬೇಕಿದೆ. ಆದರೆ ನಮ್ಮಲ್ಲಿ ನೆಲದ ಬದುಕಿನ ಅನುಭವಾತ್ಮಕ ದೃಷ್ಟಿ ಧೋರಣೆಗಳನ್ನು ಬಹು ಹಿಂದಿನಿಂದಲೂ ಕಡೆಗಣಿಸುತ್

8 Feb 2026 12:21 pm
ಕಾರ್ಕಳ: ಅರುಣೋದಯ ವಿಶೇಷ ಶಾಲೆಗೆ ನೀರಿನ ಟ್ಯಾಂಕ್ ಕೊಡುಗೆ

ಕಾರ್ಕಳ: ಜೆಸಿಐ ಕಾರ್ಕಳ ಹಾಗೂ ಬಂಡಿ ಮಠ ಫೌಂಡೇಶನ್ ಕಾರ್ಕಳ ಇವರ ಸಹಭಾಗಿತ್ವದಲ್ಲಿ ಕಾರ್ಕಳದ ಅರುಣೋದಯ ವಿಶೇಷ ಮಕ್ಕಳ ಶಾಲೆಗೆ ಮೂರು ಸಿಂಟೆಕ್ಸ್ ನೀರಿನ ಟ್ಯಾಂಕ್‌ಗಳನ್ನು ಕೊಡುಗೆಯಾಗಿ ನೀಡಲಾಯಿತು. ಈ ಸಂದರ್ಭದಲ್ಲಿ ಕಾರ್ಕಳ ಲ

8 Feb 2026 12:16 pm
ಇದು ಹಿಂದೂ ಪಾಕಿಸ್ತಾನವೆ?

ಬಹುಸಂಖ್ಯಾತರ ಧರ್ಮವನ್ನು ರಾಷ್ಟ್ರದ ಸಾರ್ವಜನಿಕ ಗುರುತಿನ ಕೇಂದ್ರವನ್ನಾಗಿ ಮಾಡುವುದು, ಮುಲ್ಲಾಗಳು, ಪುರೋಹಿತರು, ಸನ್ಯಾಸಿಗಳು ಅಥವಾ ರಬ್ಬಿಗಳ ಇಚ್ಛೆಗೆ ಅನುಗುಣವಾಗಿ ಕಾನೂನುಗಳು, ನೀತಿಗಳು ಮತ್ತು ಸಂಸ್ಥೆಗಳನ್ನು ವಿನ್ಯ

8 Feb 2026 12:16 pm
ಪಿಲಾರು: ಉಚಿತ ವೈದ್ಯಕೀಯ ಶಿಬಿರ

ಉಳ್ಳಾಲ: ಪಿಲಾರು ಶಾಲಾ ಮೇಲುಸ್ತುವಾರಿ ಹಾಗೂ ಶಾಲಾಭಿವೃದ್ಧಿ ಸಮಿತಿ, ನಾಗರಿಕ ಹಿತರಕ್ಷಣಾ ವೇದಿಕೆ, ಹಳೇ ವಿದ್ಯಾರ್ಥಿ ಸಂಘ ಪಿಲಾರ್, ಓಂ ಶಕ್ತಿ ಅಯ್ಯಪ್ಪ ಭಕ್ತ ವೃಂದ ಕುಜುಮಗದ್ದೆ ಇವುಗಳ ಆಶ್ರಯದಲ್ಲಿ ಯೆನೆಪೊಯ ವೈದ್ಯಕೀಯ ಕಾಲ

8 Feb 2026 12:08 pm
ಪ್ರಕೃತಿಯೊಂದಿಗೆ ಲೀನವಾದ ಶರಣರು

ಜಾಗತಿಕ ತಾಪಮಾನ ಏರಿಕೆ, ಸರಾಸರಿ ಗಾಳಿಯನ್ನು ಹೆಚ್ಚಿಸುವ ವಿದ್ಯಮಾನ, ಕಳೆದ ಒಂದರಿಂದ ಎರಡು ಶತಮಾನಗಳಲ್ಲಿ ಏರಿಕೆಯಾಗಿದೆ ಎಂದು ವಿಜ್ಞಾನಿಗಳ ಅಭಿಮತ. ಭೂಮಿಯ ಹವಾಮಾನವನ್ನು ಅವರು ಇಪ್ಪತ್ತನೇ ಶತಮಾನದ ಮಧ್ಯಭಾಗದಿಂದ ವಿವಿಧ ಹವ

8 Feb 2026 11:58 am
ನಿಜಾಮ್ ಕಾಲದಲ್ಲಿ ಸಂಗೀತದ ಅನುರಣನ

ಹೈದ್ರಾಬಾದ್‌ನ ನಿಜಾಮ್ ಅವರನ್ನು ಕೋಮುವಾದಿ, ಹೇಡಿ, ದುರ್ಬಲ ದೊರೆ ಮತ್ತು ಮತಾಂಧ ಎಂದು ಬಿಂಬಿಸುವ ಪ್ರಯತ್ನಗಳು ನಡೆದಿವೆ. ಭಾರತದ ಬಹುಪಾಲು ಪ್ರಾಂತೀಯ ರಾಜರು ಆಸೆ ಪಟ್ಟಂತೆ ಹೈದ್ರಾಬಾದ್ ರಾಜ್ಯದ ನಿಜಾಮ್ ಅವರು ಭಾರತ ಒಕ್ಕೂಟ

8 Feb 2026 11:48 am
ವಿವಾಹ ಆಮಂತ್ರಣ ಪತ್ರಿಕೆ ನೀಡಲು ತೆರಳುತ್ತಿದ್ದ ಕುಟುಂಬದ ಮೇಲೆ ಹರಿದ ಕಾರು: ಮೂವರು ಮೃತ್ಯು

ರೇವಾ (ಮಧ್ಯಪ್ರದೇಶ): ವಿವಾಹ ಆಮಂತ್ರಣ ಪತ್ರಿಕೆ ನೀಡಲು ಬೈಕ್ ನಲ್ಲಿ ತೆರಳುತ್ತಿದ್ದ ಕುಟುಂಬದ ಸದಸ್ಯರ ಮೇಲೆ ವೇಗವಾಗಿ ಬಂದ ಆಡಿ ಕಾರೊಂದು ಹರಿದ ಪರಿಣಾಮ, ಮೂವರು ಮೃತಪಟ್ಟಿರುವ ಘಟನೆ ಮಧ್ಯಪ್ರದೇಶದ ರೇವಾ ಜಿಲ್ಲೆಯಲ್ಲಿ ಶನಿವಾ

8 Feb 2026 11:42 am
ಸಂಗೀತದ ಪೈಲ್ವಾನ್ ಐದನಿಯ ಐಕಾನ್

ದಣಿವಿರದ ದನಿ ಪದ ಧನಿಕನೊಡನೆ ಸಂವಾದ

8 Feb 2026 11:31 am
ಸುಸ್ಥಿರ ಅಭಿವೃದ್ಧಿಗೆ ಲಿಂಗತ್ವ ಸಮನ್ಯಾಯ ಅಗತ್ಯ

ಶಿಕ್ಷಣ ರಂಗದಲ್ಲಿ ತಳಹಂತದ ಅಧ್ಯಾಪಕರಲ್ಲಿ ಗರಿಷ್ಠ ಸಂಖ್ಯೆಯಲ್ಲಿರುವ ಶಿಕ್ಷಕಿಯರು ಉನ್ನತ ಶಿಕ್ಷಣ ವಲಯಕ್ಕೆ ಬಂದಾಗ ಯಾಕೆ ವಿರಳರಾಗುತ್ತಾರೆ? ಎಲ್ಲ ಪರೀಕ್ಷೆಗಳ ಫಲಿತಾಂಶಗಳ ಪ್ರಮಾಣದಲ್ಲಿ ಮುಂದಿರುವ ಹೆಣ್ಣುಮಕ್ಕಳು ಸಂಶೋ

8 Feb 2026 11:22 am
ಬಹರೈನ್ | ಕೆಸಿಎಫ್ ಸೌತ್ ಝೋನ್ ನಿಂದ ರಕ್ತದಾನ ಶಿಬಿರ

ಬಹರೈನ್ : ಕೆಸಿಎಫ್ ಬಹರೈನ್ ಸೌತ್ ಝೋನ್ ವತಿಯಿಂದ ಫೆ.6ರಂದು ಸಲ್ಮಾನಿಯಾ ಮೆಡಿಕಲ್ ಕ್ಯಾಂಪಸಿನಲ್ಲಿ ಕೆಸಿಎಫ್ ಡೇ ಭಾಗವಾಗಿ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು. ನಾರ್ತ್ ಝೋನ್ ಅಧ್ಯಕ್ಷ ಅಹ್ಮದ್ ಉಸ್ತಾದ್ ದುಆಗೈದರು. ಸೌತ್ ಝೋನ್

8 Feb 2026 11:21 am
ಅಲ್-ಜುಬೈಲ್ : JAMWA ಮಹಾಸಭೆ

ಜಿಸಿಸಿ ಅಧ್ಯಕ್ಷರಾಗಿ ಮುಹಮ್ಮದ್ ಶರೀಫ್, ಪೂರ್ವ ಪ್ರದೇಶದ ಅಧ್ಯಕ್ಷರಾಗಿ ಇಕ್ಬಾಲ್ ಬೊಟ್ಟು

8 Feb 2026 11:12 am
ಐಕ್ಯತೆಯ ಬದುಕು ದೇಶದ ಸರ್ವತೋಮುಖ ಅಭಿವೃದ್ಧಿಗೆ ಪೂರಕ: ಇಬ್ರಾಹಿಂ ಗಡಿಯಾರ್

ಬಂಟ್ವಾಳ: ಸಾಮರಸ್ಯ ಹಾಗೂ ಸಹಬಾಳ್ವೆಯ ಸಮಾಜದ ನಿರ್ಮಾಣದ ಜೊತೆಗೆ ಸಾಮಾಜಿಕ, ಸಾಂಸ್ಕೃತಿಕ ಹಾಗೂ ಕ್ರೀಡಾ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಕೊಡಾಜೆ ಐಕ್ಯ ವೇದಿಕೆಯ ಕಾರ್ಯ ಶ್ಲಾಘನೀಯವಾಗಿದೆ ಎಂದು ದುಬಾಯಿಯ ಗಡಿಯಾರ್

8 Feb 2026 11:05 am
ಅಯೋಧ್ಯೆಯಲ್ಲಿ ಈಗ್ಯಾರು ಪಾಗಲ್ ದಾಸ್ ಇಲ್ಲ ಅಯೋಧ್ಯೆ ದುಃಖಿತಗೊಂಡಿದೆ

ಬಿಜೆಪಿ ಮತ್ತು ವಿಶ್ವ ಹಿಂದೂ ಪರಿಷತ್‌ನಿಂದ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ನೆಪದಲ್ಲಿ ಪ್ರಾರಂಭಿಸಲಾದ ಉಗ್ರ ಆಂದೋಲನವನ್ನು ವಿರೋಧಿಸುವಲ್ಲಿ ಸ್ವಾಮಿ ಪಾಗಲ್‌ದಾಸ್ ಅವರ ಪಾತ್ರವನ್ನು ಉಲ್ಲೇಖಿಸದ ಹೊರತು ಅವರ ಪರಿಚಯ

8 Feb 2026 11:03 am
ಜಾರ್ಜಿಯಾ | ಅಟ್ಲಾಂಟ ಕನ್ನಡಿಗರಿಂದ ಸಂಕ್ರಾಂತಿ ಹಬ್ಬದ ಸಂಭ್ರಮಾಚರಣೆ

ವರದಿ : ಕೆ. ಆರ್.ಶ್ರೀನಾಥ್, ಅಟ್ಲಾಂಟ ಯುಎಸ್ಎ: ಜಾರ್ಜಿಯಾದ ಅಟ್ಲಾಂಟದಲ್ಲಿರುವ 'ನೃಪತುಂಗ ಕನ್ನಡ ಕೂಟ'ದ ವತಿಯಿಂದ ಮಕರ ಸಂಕ್ರಾತಿ 'ಸುಗ್ಗಿ ಸಂಭ್ರಮ' ಕಾರ್ಯಕ್ರಮ ಫೆ.7ರಂದು ನಡೆಯಿತು. ಇಲ್ಲಿನ 625 ಜೇಮ್ಸ್ ರೋಡ್ ನಲ್ಲಿರುವ ಡೆಸನ ಮಿಡ

8 Feb 2026 10:02 am
ಮೇಘಾಲಯ ಅಕ್ರಮ ಕಲ್ಲಿದ್ದಲು ಗಣಿಯಲ್ಲಿ ಸ್ಪೋಟ | 27 ಕಾರ್ಮಿಕರ ಸಾವಿಗೆ ಕಾರಣವಾದ rat-hole ಗಣಿಗಾರಿಕೆ; ಏನದು?

ಮೇಘಾಲಯದ ಪೂರ್ವ ಜೈಂಟಿಯಾ ಹಿಲ್ಸ್ ಜಿಲ್ಲೆಯಲ್ಲಿ ಅಕ್ರಮವಾಗಿ ನಡೆಸುತ್ತಿದ್ದ ಕಲ್ಲಿದ್ದಲು ಗಣಿಯಲ್ಲಿ ಜನವರಿ 5, ಗುರುವಾರ ಸಂಭವಿಸಿದ ಸ್ಫೋಟದಲ್ಲಿ ಸಾವಿಗೀಡಾದ ಕಾರ್ಮಿಕರ ಸಂಖ್ಯೆ 27ಕ್ಕೇರಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತ

8 Feb 2026 9:43 am
ವಿಟ್ಲ : ಬೈಕ್ ಢಿಕ್ಕಿ; ಮಹಿಳೆ ಮೃತ್ಯು, ಸವಾರ ಗಂಭೀರ

ವಿಟ್ಲ:  ಮಹಿಳೆಯೊಬ್ಬರಿಗೆ ಬೈಕ್ ಢಿಕ್ಕಿ ಹೊಡೆದ ಪರಿಣಾಮ  ಸ್ಥಳದಲ್ಲೇ ಮೃತಪಟ್ಟಿದ್ದು, ಬೈಕ್ ಸವಾರ ಗಂಭೀರವಾಗಿ ಗಾಯಗೊಂಡಿರುವ ಘಟನೆ ವಿಟ್ಲ ಬಸ್‌ಸ್ಟ್ಯಾಂಡ್ ಸಮೀಪ ರವಿವಾರ ಬೆಳಿಗ್ಗೆ ನಡೆದಿದೆ. ಮೃತ ಮಹಿಳೆಯನ್ನು ವಿಟ್ಲ

8 Feb 2026 9:37 am
ಇತಿಹಾಸ ಬರೆದ ಎಸ್‌ಕೆವೈ: ಟಿ20 ವಿಶ್ವಕಪ್‌ನಲ್ಲೇ ದುಬಾರಿ ಬೌಲರ್ ಎನಿಸಿದ ಸೌರಭ್!

ಮುಂಬೈ: ಭಾರತ ಮತ್ತು ಅಮೆರಿಕ ತಂಡಗಳ ನಡುವಿನ ಟಿ20 ವಿಶ್ವಕಪ್ ಟೂರ್ನಿಯ ಮೊದಲ ಪಂದ್ಯ ಆಘಾತಗಳು ಹಾಗೂ ಅದ್ಭುತಗಳಿಗೆ ಸಾಕ್ಷಿಯಾಯಿತು. ಎರಡು ವಿಶಿಷ್ಟ ದಾಖಲೆಗಳು ಇಡೀ ಪಂದ್ಯದ ಸ್ವಾರಸ್ಯವನ್ನು ಬಿಂಬಿಸಿವೆ. ಅಮೆರಿಕದ ಬೌಲರ್ ಸೌರಭ

8 Feb 2026 8:56 am
ಮತದಾರರ ಪಟ್ಟಿಗೆ ಸೇರ್ಪಡೆ ವಿವಾದ ರಾಜಕೀಯ ಪ್ರೇರಿತ: ಸೋನಿಯಾ ಗಾಂಧಿ

ಹೊಸದಿಲ್ಲಿ: ಭಾರತೀಯ ಪೌರತ್ವ ಪಡೆಯುವ ಮೂರು ವರ್ಷಗಳ ಮುನ್ನವೇ, 1980ರಲ್ಲಿ ಮತದಾರರ ಪಟ್ಟಿಗೆ ಹೆಸರು ಸೇರಿಸಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿ ಎಫ್‌ಐಆರ್ ದಾಖಲಿಸುವಂತೆ ಕೋರಿದ್ದ ಮನವಿಯನ್ನು ತಿರಸ್ಕರಿಸಿದ ಮ್ಯಾಜಿಸ್ಟ್ರೇಟ್

8 Feb 2026 8:30 am
Rajasthan | ಮೂರು ಮಹಡಿ ಕಟ್ಟಡ ಕುಸಿತ: ಇಬ್ಬರು ಮೃತ್ಯು, ಹಲವರು ಸಿಲುಕಿರುವ ಶಂಕೆ

ಹೊಸದಿಲ್ಲಿ: ರಾಜಸ್ಥಾನದ ಕೋಟಾ ನಗರದಲ್ಲಿ ಶನಿವಾರ ಸಂಜೆ ಮೂರು ಮಹಡಿ ಕಟ್ಟಡ ಕುಸಿದು ಸಂಭವಿಸಿದ ದುರಂತದಲ್ಲಿ ಕನಿಷ್ಠ ಇಬ್ಬರು ಮೃತಪಟ್ಟಿದ್ದು, ಹಲವು ಮಂದಿ ಅವಶೇಷಗಳಡಿ ಸಿಲುಕಿಕೊಂಡಿರುವ ಭೀತಿ ಇದೆ. ರಾಜಸ್ಥಾನ ಸಚಿವ ಮದನ್ ದಿ

8 Feb 2026 8:16 am
ರಷ್ಯಾದ ಕಾಲೇಜಿನಲ್ಲಿ ಚೂರಿ ಇರಿತ: ನಾಲ್ವರು ಭಾರತೀಯ ವಿದ್ಯಾರ್ಥಿಗಳಿಗೆ ಗಾಯ

ಹೊಸದಿಲ್ಲಿ: ರಷ್ಯಾದ ಉಫಾ ನಗರದಲ್ಲಿ ನಡೆದ ಚೂರಿ ಇರಿತ ಘಟನೆಯಲ್ಲಿ ನಾಲ್ವರು ಭಾರತೀಯ ವಿದ್ಯಾರ್ಥಿಗಳು ಸೇರಿದಂತೆ ಹಲವರು ಗಾಯಗೊಂಡಿದ್ದಾರೆ ಎಂದು ಮಾಸ್ಕೊದಲ್ಲಿರುವ ಭಾರತೀಯ ರಾಯಭಾರ ಕಚೇರಿ ತಿಳಿಸಿದೆ. ರಷ್ಯಾದ ಬಷ್ಕಕೋರ್ಟೊ

8 Feb 2026 8:00 am
8 Feb 2026 12:57 am
ʼಗೃಹಲಕ್ಷ್ಮಿʼ ಯೋಜನೆಯಡಿ ಮೃತರ ಖಾತೆಗೆ 2.20 ಕೋಟಿ ರೂ. ಹಣ ಸಂದಾಯ; ವಾಪಸ್ ಪಡೆಯಲು ಸೂಚನೆ : ಎಚ್.ಎಂ.ರೇವಣ್ಣ

ರಾಯಚೂರು : ಜಿಲ್ಲೆಯಲ್ಲಿ ಗೃಹಲಕ್ಷ್ಮಿ ಯೋಜನೆಯಡಿ ಮೃತಪಟ್ಟಿರುವವರ ಖಾತೆಗೆ 2.20 ಕೋಟಿ ರೂ. ಹಣ ಹೋಗಿದೆ. 1920 ಜನ ಮರಣ ಹೊಂದಿದ್ದು, 2.20 ಕೋಟಿ ರೂ ಮೃತರ ಖಾತೆಗೆ ಜಮೆ ಆಗಿದೆ. ಅದನ್ನು ತಡೆಗಟ್ಟಲು ಮತ್ತು ಆ ಹಣ ವಾಪಸ್ ಪಡೆಯಲು ಸೂಚನೆ ನೀಡಲ

8 Feb 2026 12:31 am
ಎಸ್‌ಐಆರ್ ಮೂಲಕ ನಾಗರಿಕರ ಹಕ್ಕುಗಳನ್ನು ಕಸಿದುಕೊಳ್ಳಲು ಸಂಚು : ಶಿವಸುಂದರ್

ʼಎಸ್‌ಐಆರ್: ಪೌರತ್ವದ ಪ್ರಶ್ನೆ-ಪ್ರಭುತ್ವದ ಹುನ್ನಾರಗಳು’ ಸಂವಾದ ಗೋಷ್ಠಿ

8 Feb 2026 12:21 am
ವಿಶ್ವಕಪ್ ವಿಜೇತ ಭಾರತೀಯ ಪುರುಷರ ಅಂಡರ್-19 ತಂಡಕ್ಕೆ 7.5 ಕೋಟಿ ರೂ. ಘೋಷಿಸಿದ ಬಿಸಿಸಿಐ

ಮುಂಬೈ: ವಿಶ್ವಕಪ್ ವಿಜೇತ ಭಾರತೀಯ ಪುರುಷರ ಅಂಡರ್-19 ಕ್ರಿಕೆಟ್ ತಂಡಕ್ಕೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ)ಯು ಶನಿವಾರ 7.5 ಕೋಟಿ ರೂಪಾಯಿ ನಗದು ಬಹುಮಾನ ಘೋಷಿಸಿದೆ. ಶುಕ್ರವಾರ ಜಿಂಬಾಬ್ವೆಯ ಹರಾರೆಯಲ್ಲಿ ನಡೆದ ಫೈನ

7 Feb 2026 11:57 pm
ಕೊಡಗಿನ ಉದ್ಯಮಿ ವಯನಾಡಿನಲ್ಲಿ ಆತ್ಮಹತ್ಯೆ

ಮಡಿಕೇರಿ : ಕೊಡಗು ಮೂಲದ ಉದ್ಯಮಿಯೊಬ್ಬರು ಕಾರಿನಲ್ಲಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೇರಳದ ವಯನಾಡಿನಲ್ಲಿ ನಡೆದಿರುವುದು ವರದಿಯಾಗಿದೆ. ಪೊನ್ನಂಪೇಟೆ ತಾಲೂಕಿನ ಕುಟ್ಟ ಗ್ರಾಮದ ನಿವಾಸಿ ಸಜೀರ್ ಎಂಬವರ

7 Feb 2026 11:57 pm
ʼಆಧಾರ್ vs ಗ್ರೀನ್ ಕಾರ್ಡ್’: IND–USA T20 ಪಂದ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ʼಮೀಮ್‌ʼಗಳ ಬಿರುಗಾಳಿ!

ಮುಂಬೈ: ಇಲ್ಲಿನ ವಾಂಖೆಡೆ ಕ್ರೀಡಾಂಗಣದಲ್ಲಿ ಭಾರತ ತಂಡವು ಯುನೈಟೆಡ್ ಸ್ಟೇಟ್ಸ್ ವಿರುದ್ಧ ಟಿ20 ವಿಶ್ವಕಪ್ ಪ್ರಶಸ್ತಿ ರಕ್ಷಣೆಯ ಅಭಿಯಾನ ಆರಂಭಿಸುತ್ತಿದ್ದಂತೆಯೇ, ಕ್ರೀಡಾಂಗಣದ ಕ್ರಿಕೆಟ್ ಕಾಳಗದ ಜೊತೆಗೆ ಸಾಮಾಜಿಕ ಜಾಲತಾಣಗಳ

7 Feb 2026 11:56 pm
7 Feb 2026 11:54 pm
ಬಾಂಗ್ಲಾದೇಶದಲ್ಲಿ ಭುಗಿಲೆದ್ದ ಘರ್ಷಣೆ: ಕನಿಷ್ಠ 40 ಮಂದಿಗೆ ಗಾಯ

ಢಾಕಾ: ವಿದ್ಯಾರ್ಥಿ ನಾಯಕ ಒಸ್ಮಾನ್ ಹಾದಿಯ ಹತ್ಯೆ ಪ್ರಕರಣದ ತನಿಖೆಯನ್ನು ವಿಶ್ವಸಂಸ್ಥೆಯ ನೇತೃತ್ವದ ತನಿಖಾ ಸಂಸ್ಥೆ ನಡೆಸಬೇಕೆಂದು ಆಗ್ರಹಿಸಿ ಬಾಂಗ್ಲಾದೇಶದ ರಾಜಧಾನಿ ಢಾಕಾದಲ್ಲಿ ಶುಕ್ರವಾರ ಸಂಜೆ ಮತ್ತೆ ಘರ್ಷಣೆ ಭುಗಿಲೆದ

7 Feb 2026 11:43 pm
Uttar Pradesh | ʼಹೋಮ್‌ ವರ್ಕ್‌ʼ ಪೂರ್ಣಗೊಳಿಸದ್ದಕ್ಕೆ ಎಳೆಯ ವಿದ್ಯಾರ್ಥಿಗೆ 150 ಛಡಿಯೇಟು!

ಲಕ್ನೋ: ಮನೆಗೆಲಸವನ್ನು ಪೂರ್ಣಗೊಳಿಸದ್ದಕ್ಕಾಗಿ 2ನೇ ತರಗತಿಯ ಹತ್ತರ ಹರೆಯದ ವಿದ್ಯಾರ್ಥಿಗೆ 150 ಛಡಿಯೇಟುಗಳನ್ನು ನೀಡಿದ ಗೊಂಡಾ ಜಿಲ್ಲೆಯ ಖಾಸಗಿ ಶಾಲಾ ಶಿಕ್ಷಕನೋರ್ವನ ವಿರುದ್ಧ ಪೋಲಿಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಶಿಕ

7 Feb 2026 11:35 pm
ನಿಫಾ ವೈರಸ್: ಬಾಂಗ್ಲಾದಲ್ಲಿ ಮಹಿಳೆ ಸಾವು

ಢಾಕಾ: ಬಾಂಗ್ಲಾದೇಶದಲ್ಲಿ ಮಹಿಳೆಯೊಬ್ಬರು ನಿಫಾ ವೈರಸ್‍ನಿಂದ ಮೃತಪಟ್ಟಿರುವುದನ್ನು ವಿಶ್ವ ಆರೋಗ್ಯ ಸಂಸ್ಥೆ ದೃಢಪಡಿಸಿದೆ. ಆದರೆ ಈ ಕಾಯಿಲೆ ಅಂತರಾಷ್ಟ್ರೀಯವಾಗಿ ಹರಡುವ ಅಪಾಯ ಈಗಲೂ ಕಡಿಮೆ ಎಂದು ಹೇಳಿದೆ. ಜನವರಿ 28ರಂದು ಆಸ್ಪ

7 Feb 2026 11:24 pm
ಎಮ್ ಡಿಎಮ್ ಎ ಮಾರಾಟ ಪ್ರಕರಣ: ಆರೋಪಿ ಸೆರೆ

ಕೊಣಾಜೆ: ಇಲ್ಲಿನ ಪೊಲೀಸ್ ಠಾಣಾ ವ್ಯಾಪ್ತಿಯ ಬಾಳೆಪುಣಿ ಗ್ರಾಮದ ನವಗ್ರಾಮ ಸೈಟ್ ನಾರ್ಯಗುತ್ತು ಗುಡ್ಡ ಪ್ರದೇಶದಲ್ಲಿ ನಿಷೇಧಿತ ಎಮ್ ಡಿಎಮ್ ಎ ಮಾದಕ ವಸ್ತುವನ್ನು ಮಾರಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆ

7 Feb 2026 11:24 pm
Kerala | ಅಪ್ರಾಪ್ತ ಬಾಲಕಿಗೆ ಲೈಂಗಿಕ ದೌರ್ಜನ್ಯ ಆರೋಪ: RSS ಕಾರ್ಯಕರ್ತನ ಬಂಧನ

ಕೋಝಿಕ್ಕೋಡ್: 9 ವರ್ಷದ ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ಕಾರ್ಯಕರ್ತನನ್ನು ಮುಕ್ಕಂ ಪೊಲೀಸರು ಗುರುವಾರ ಬಂಧಿಸಿದ್ದಾರೆ ಎಂದು manoramaonline.com ವರದಿ ಮಾಡಿದೆ. ಬಂಧಿತ ಆರೋಪಿಯನ

7 Feb 2026 11:22 pm
7 Feb 2026 11:21 pm
ಕೈಕಂಬ: ಮಾರುಕಟ್ಟೆ ಬಳಿ ಅಂಡರ್ ಪಾಸ್ ನಿರ್ಮಿಸಲು ಸಾರ್ವಜನಿಕರಿಂದ ಒತ್ತಾಯ

ಬಜ್ಪೆ: ಮಂಗಳೂರು- ಮೂಡುಬಿದಿರೆ ರಾಷ್ಟ್ರೀಯ ಹೆದ್ದಾರಿ 169ರ ಗುರುಪುರ ಕೈಕಂಬದಲ್ಲಿ ಮಾರುಕಟ್ಟೆ ಬಳಿ ಅಂಡರ್ ಪಾಸ್ ನಿರ್ಮಿಸಬೇಕು ಎಂದು ಅಗ್ರಹಿಸಿ ಗುರುಪುರ-ಕೈಕಂಬದ ಸಾರ್ವಜನಿಕರು ಶನಿವಾರ ಹೆದ್ದಾರಿ ಕಾಮಗಾರಿ ತಡೆದು ಆಗ್ರಹಿ

7 Feb 2026 11:18 pm
ಮೂಡುಬಿದಿರೆ: ʼರೋಸ್ಟ್ರಮ್ ಸ್ಪೀರ್ಸ್‌ ಕ್ಲಬ್‌ʼ ಚಟುವಟಿಕೆಗಳ ಉದ್ಘಾಟನಾ ಸಮಾರಂಭ

ಮೂಡುಬಿದಿರೆ: ವಿಕಸಿತ ಭಾರತ ನಿರ್ಮಾಣದ ಮಹಾಸಂಕಲ್ಪ ಸಾಕಾರಗೊಳಿಸಲು ಯುವಜನತೆ ಕೇವಲ ಫಲಾನುಭವಿಗಳಾದರೆ ಸಾಲದು, ರಾಷ್ಟ್ರದ ಭವಿಷ್ಯ ರೂಪಿಸುವ ಶಿಲ್ಪಿಗಳಾಗಬೇಕು ಎಂದು ನವದೆಹಲಿಯ ಸಂಸದೆ ಬಾನ್ಸುರಿ ಸ್ವರಾಜ್ ನುಡಿದರು. ಅವರು ಡ

7 Feb 2026 11:12 pm
ಸೌಜನ್ಯಾ ಕೊಲೆ ಪ್ರಕರಣ; ವಿಶೇಷ ಕೋರ್ಟ್ ನಿರ್ದೇಶನ ಅನುಷ್ಠಾನಕ್ಕೆ ಕೋರಿದ್ದ ಅರ್ಜಿ ಸಂಬಂಧ ಸಿಬಿಐಗೆ ಹೈಕೋರ್ಟ್ ನೋಟಿಸ್

ಬೆಂಗಳೂರು : ಧರ್ಮಸ್ಥಳದ ಸೌಜನ್ಯಾ ಕೊಲೆ ಪ್ರಕರಣದಲ್ಲಿ ದೋಷಪೂರಿತ ತನಿಖೆ ನಡೆಸಿ ತಪ್ಪೆಸಗಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ಪ್ರಕರಣವನ್ನು ಖುಲಾಸೆ ಸಮಿತಿಯ ಮುಂದೆ ಇಡಬೇಕು ಎಂದು ಸಿಬಿಐ ವಿಶೇಷ ನ್ಯಾಯಾಲಯ ನೀಡಿದ

7 Feb 2026 11:00 pm
ಫೆ.8: ಸಮಸ್ತ ಶತಮಾನೋತ್ಸವ ಅಂತಾರಾಷ್ಟ್ರೀಯ ಮಹಾ ಸಮ್ಮೇಳನ

ಕರ್ನಾಟಕ, ಕೇರಳ, ತಮಿಳುನಾಡು ಮುಖ್ಯಮಂತ್ರಿಗಳ ಉಪಸ್ಥಿತಿ

7 Feb 2026 10:59 pm
T20 ವಿಶ್ವಕಪ್ | ಅಮೆರಿಕದ ಮುಂದೆ ಭಾರತದ 'ಸೂರ್ಯೋ'ದಯ!

USA ವಿರುದ್ಧ ಭಾರತಕ್ಕೆ ಭರ್ಜರಿ ಗೆಲುವು

7 Feb 2026 10:42 pm
ಹೈಕಮಾಂಡ್ ಹೇಳಿದಂತೆ ಕೇಳುವೆ: ಡಿ.ಕೆ. ಶಿವಕುಮಾರ್

ಮಂಗಳೂರು: ನಾನು ಸಿಎಂ ಆಗಬೇಕೆಂಬ ಆಸೆ ಜನರಿಗೂ ಇದೆ, ಶಾಸಕರಿಗೂ ಇದೆ. ಆದರೆ ಪಕ್ಷದ ಹೈಕಮಾಂಡ್ ಏನು ಹೇಳುತ್ತದೆಯೋ ಅದರಂತೆ ಕೇಳುವೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು. ಶನಿವಾರ ನಗರದಲ್ಲಿ ಸುದ್ದಿಗಾರರ ಪ್ರಶ್ನ

7 Feb 2026 10:30 pm
ಫೆ.8: ಹರೇಕಳ ಹಾಜಬ್ಬರ ಪಿಯು ಕಾಲೇಜು ಕಟ್ಟಡಕ್ಕೆ ಶಿಲಾನ್ಯಾಸ ಭಾಗ್ಯ

ಮಂಗಳೂರು: ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ ಅವರು ತನ್ನೂರಿನಲ್ಲಿ ಆರಂಭಿಸಿದ ಪಿಯು ಕಾಲೇಜು ಕಟ್ಟಡಕ್ಕೆ ಫೆ.8ರಂದು ಶಿಲಾನ್ಯಾಸ ಭಾಗ್ಯ ಲಭಿಸಲಿದೆ. ಮಂಗಳೂರು ಕ್ಷೇತ್ರದ ಶಾಸಕರೂ ಆಗಿರುವ ವಿಧಾನ ಸಭೆಯ ಸ್ಪೀಕರ್ ಯು.ಟಿ.ಖಾದರ್

7 Feb 2026 10:23 pm
ರೀಲ್‌ಗಾಗಿ ನೇಣಿಗೆ ಕೊರಳೊಡ್ಡಿ ಜೀವ ಕಳೆದುಕೊಂಡ ಮಹಿಳೆ!

ಲಕ್ನೋ: ಉತ್ತರ ಪ್ರದೇಶದ ಬಂಡಾ ಜಿಲ್ಲೆಯಲ್ಲಿ ‌ʼರೀಲ್ʼ ಚಿತ್ರೀಕರಿಸುವ ಪ್ರಯತ್ನದಲ್ಲಿ ಮಹಿಳೆಯೋರ್ವಳು ತನ್ನ ಜೀವವನ್ನೇ ಕಳೆದುಕೊಂಡಿದ್ದಾಳೆ. ಮೋಹಿನಿ (27) ಮೃತ ಮಹಿಳೆಯಾಗಿದ್ದು,ತನ್ನ ಮನೆಯಲ್ಲಿ ರೀಲ್ ಚಿತ್ರೀಕರಿಸಲು ಪ್ರಯತ

7 Feb 2026 10:15 pm
ಕರಾವಳಿ ಸ್ಟಾರ್ಟ್‌ಅಪ್ ಫೆಸ್ಟ್‌ಗೆ ಚಾಲನೆ

ಮಂಗಳೂರು: ಮಂಗಳೂರು-ಉಡುಪಿ ಕಾರಿಡಾರ್ ಅನ್ನು ಭಾರತದ ಪ್ರಮುಖ ಟಿಯರ್-2 ನಾವೀನ್ಯತಾ ಹಬ್ ಆಗಿ ರೂಪಿಸುವ ನಿಟ್ಟಿನಲ್ಲಿ ಹಮ್ಮಿಕೊಳ್ಳಲಾಗಿರುವ ‘ಕರಾವಳಿ ಸ್ಟಾರ್ಟ್‌ಅಪ್ ಫೆಸ್ಟ್ 2026’ಕ್ಕೆ ನಗರದ ದಿ ಓಷನ್ ಪರ್ಲ್ ಹೋಟೆಲ್‌ನಲ್ಲಿ ಚ

7 Feb 2026 10:15 pm
ಸಾಲ ವಸೂಲಾತಿ ಹೆಸರಿನಲ್ಲಿ ನಿಂದನೆ: ಪ್ರಕರಣ ದಾಖಲು

ಮಣಿಪಾಲ, ಫೆ.7: ಬ್ಯಾಂಕಿನ ವಸೂಲಾತಿ ಅಧಿಕಾರಿಗಳೆಂದು ಹೇಳಿ ಕೊಂಡು ಮನೆಗೆ ಪ್ರವೇಶಿಸಿ ಮಹಿಳೆಗೆ ಅವಾಚ್ಯ ಶಬ್ದಗಳಿಂದ ಬೈದು ನಿಂದನೆ ಮಾಡಿರುವ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಉಡುಪಿ ಕುಂಜಿಬೆಟ್ಟುವಿ

7 Feb 2026 10:12 pm
ಮನೆಯ ದಾರಂದ ಬಿದ್ದು ಕಾರ್ಮಿಕ ಮೃತ್ಯು

ಉಡುಪಿ, ಫೆ.7: ನಿರ್ಮಾಣ ಹಂತದಲ್ಲಿದ್ದ ಮನೆಯ ಮರದ ದಾರಂದ ಮೈಮೇಲೆ ಬಿದ್ದು ಕಾರ್ಮಿಕರೊಬ್ಬರು ಮೃತಪಟ್ಟ ಘಟನೆ ಕೊರಂಗ್ರಪಾಡಿ ಗ್ರಾಮದ ನಂದಗೋಕುಲ ಎಂಬಲ್ಲಿ ಫೆ.6ರಂದು ಮಧ್ಯಾಹ್ನ ವೇಳೆ ನಡೆದಿದೆ. ಮೃತರನ್ನು ಬಸಪ್ಪ ಮಾದರ(38) ಎಂದು ಗುರ

7 Feb 2026 10:11 pm
ಹಂಪಿ ಉತ್ಸವ ವೇದಿಕೆಯಲ್ಲಿ ಬುದ್ಧನ ಭಾವಚಿತ್ರ ಬಿಡುಗಡೆಗೆ ಮನವಿ

ವಿಜಯನಗರ/ಹಂಪಿ (ಕಮಲಾಪುರ): ಹಂಪಿ ಉತ್ಸವವು ನಾಡಹಬ್ಬ ಹಾಗೂ ಶಾಂತಿಯ ಪ್ರತೀಕವಾಗಿ ಆಚರಿಸಲಾಗುತ್ತದೆ. ಈ ಹಿನ್ನೆಲೆ ಹಂಪಿ ಭಾಗದ ಪತ್ರಕರ್ತ ಚಿದಾನಂದ ಅವರು ಬುದ್ಧನ ಭಾವಚಿತ್ರವನ್ನು ಸ್ವತಃ ಚಿತ್ರಿಸಿ, ಅದನ್ನು ಹಂಪಿ ಉತ್ಸವದ ಪ್ರ

7 Feb 2026 10:10 pm
ಪಿ.ಎಂ ಸೂರ್ಯಘರ್ ಯೋಜನೆಯಡಿ 4435 ಅರ್ಜಿ ಸಲ್ಲಿಕೆ: ಕೋಟ ಶ್ರೀನಿವಾಸ ಪೂಜಾರಿ

ಉಡುಪಿ, ಫೆ.7: ಪ್ರಧಾನಮಂತ್ರಿ ಸೂರ್ಯಘರ್ ಯೋಜನೆಯಡಿ ಜಿಲ್ಲೆಯಲ್ಲಿ 4,435 ಮಂದಿ ಅರ್ಜಿ ಸಲ್ಲಿಸಿದ್ದು, ಇವರಲ್ಲಿ 4,413 ಮಂದಿಗೆ ಆರ್ಥಿಕ ಅನುಮೋದನೆ ದೊರೆತಿದೆ. 1,592 ಮಂದಿ ವೆಂಡರ್‌ಗಳನ್ನು ಆಯ್ಕೆ ಮಾಡಿಕೊಂಡಿದ್ದಾರೆ. 1,222 ಮಂದಿ ಈಗಾಗಲೇ ಯ

7 Feb 2026 10:07 pm
ರಾಯಚೂರು | ಕೃಷಿ ವಿವಿಯಲ್ಲಿ ವಿಶೇಷ ಸಂವಾದ ಗೋಷ್ಠಿ

ರಾಯಚೂರು: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ ರಾಯಚೂರು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತಾಶ್ರಯದಲ್ಲಿ ನಡೆಯುತ್ತಿರುವ ಎಡೆದೊರೆ ನಾಡು ರಾಯಚೂರು ಜಿಲ್ಲಾ ಉತ್ಸವ–2026ರ ಅಂಗವಾಗಿ ಶನಿವಾರ ವಿಶ್ವವಿದ

7 Feb 2026 10:06 pm
ವಿದ್ಯಾರ್ಥಿಗಳಲ್ಲಿ ಕಲಿಕೆ ಬಗ್ಗೆ ಆಸಕ್ತಿ ಮೂಡಿಸುವುದು ಶಿಕ್ಷಕರ ಜವಾಬ್ದಾರಿ: ಉಡುಪಿ ಡಿಸಿ ಸ್ವರೂಪಾ ಟಿ.ಕೆ.

ಉಡುಪಿ, ಫೆ.7: ವಿದ್ಯಾರ್ಥಿಗಳಲ್ಲಿ ಕಲಿಕೆಯ ಕುರಿತಂತೆ ಆಸಕ್ತಿ ಮೂಡಿಸು ವುದರೊಂದಿಗೆ ಅವರು ಗುಣಮಟ್ಟದ ಶಿಕ್ಷಣವನ್ನು ಪಡೆದು ಉತ್ತಮ ಭವಿಷ್ಯ ರೂಪಿಸಿಕೊಳ್ಳುವಂತೆ ನೋಡಿಕೊಳ್ಳುವುದು ಪ್ರತಿಯೊಬ್ಬ ಶಿಕ್ಷಕರ ಜವಾಬ್ದಾರಿ ಯಾಗಿದ

7 Feb 2026 10:05 pm
ಒಳ ಚರಂಡಿ ಕಾಮಗಾರಿ: ರಸ್ತೆ ಬಂದ್ ಮಾಡಿ ಬದಲಿ ವ್ಯವಸ್ಥೆ

ಉಡುಪಿ, ಫೆ.7: ಉಡುಪಿ ನಗರಸಭಾ ವ್ಯಾಪ್ತಿಯ ಬೈಲೂರು ವಾರ್ಡಿನ ಶಾರದಾ ದೇವಸ್ಥಾನ ಮುಂಭಾಗದಿಂದ ಪಿ.ಪಿ.ಸಿ ಲೇನ್‌ವರೆಗೆ ಒಳ ಚರಂಡಿ ಕಾಮಗಾರಿಯನ್ನು ಪ್ರಾರಂಭಿಸಿರುವುದರಿಂದ ಸದರಿ ರಸ್ತೆಯನ್ನು ಬಂದ್ ಮಾಡಿ ಬದಲಿ ವ್ಯವಸ್ಥೆಯನ್ನು ಕ

7 Feb 2026 10:03 pm
ಜನೋತ್ಸವವಾಗಿ ಕಂಗೊಳಿಸಿದ ರಾಯಚೂರು ಜಿಲ್ಲಾ ಉತ್ಸವ

ರಾಯಚೂರು : ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತಾಶ್ರಯದಲ್ಲಿ ಫೆ.5ರಿಂದ 7ರವರೆಗೆ ಮೂರು ದಿನಗಳ ಕಾಲ ನಡೆದ ರಾಯಚೂರು ಜಿಲ್ಲಾ ಉತ್ಸವ ಜನೋತ್ಸವವಾಗಿ ಕಂಗೊಳಿಸಿತು. ಕೃಷ

7 Feb 2026 10:02 pm
ಶಹಾಬಾದ್‌ | ನಾಲ್ಕು ಕಾರ್ಮಿಕ ಸಂಹಿತೆ ರದ್ದುಪಡಿಸಲು ಫೆ.12ರಂದು ಮುಷ್ಕರ

ಶಹಾಬಾದ್‌ : ಕೇಂದ್ರದ ಸರಕಾರ ಜಾರಿಗೆ ತಂದಿರುವ ನಾಲ್ಕು ಕಾರ್ಮಿಕ ಕಾನೂನು ರದ್ದುಗೊಳಿಸಿ ರಾಜ್ಯ ಸರಕಾರ ತಂದಿರುವ ಗೆಜೆಟ್ ಅಧಿಸೂಚನೆ ಹಿಂಪಡೆಯಬೇಕೆಂದು ಫೆ.12ರಂದು ಹಮ್ಮಿಕೊಂಡಿರುವ ಮುಷ್ಕರದ ಕರಪತ್ರಗಳನ್ನು ಕಟ್ಟಡ-ಕಾರ್ಮಿಕ

7 Feb 2026 9:59 pm
ಕಲಬುರಗಿ | 'ಕಲ್ಯಾಣ ಕರ್ನಾಟಕ ಉತ್ಸವ' ಮಾಡುವಂತೆ ಮನವಿ

ಕಲಬುರಗಿ: ಕಲ್ಯಾಣ ಕರ್ನಾಟಕ ಹೆಬ್ಬಾಗಿಲು ಕಲಬುರಗಿಯಲ್ಲಿ ಕಲ್ಯಾಣ ಕರ್ನಾಟಕ ಪ್ರಾದೇಶಿಕ ಅಭಿವೃದ್ಧಿ ಮಂಡಳಿ ವತಿಯಿಂದ ಕಲ್ಯಾಣ ಕರ್ನಾಟಕ ಉತ್ಸವ ಮಾಡಬೇಕೆಂದು ಒತ್ತಾಯಿಸಿ ಕೆಕೆಆರ್‌ಡಿಬಿ ಅಧ್ಯಕ್ಷರಾದ ಡಾ.ಅಜಯಸಿಂಗ್ ಅವರಿಗ

7 Feb 2026 9:53 pm
Thane: ಅಪಾರ್ಟ್‌ಮೆಂಟ್‌ನಿಂದ ಕೆಳಗೆ ಹಾರಿ 12 ವರ್ಷದ ಬಾಲಕ ಆತ್ಮಹತ್ಯೆ

ಮುಂಬೈ: ಉತ್ತರಪ್ರದೇಶದ ಗಾಝಿಯಾಬಾದ್‌ನಲ್ಲಿ ಮೂವರು ಬಾಲಕಿಯರು ಆತ್ಮಹತ್ಯೆ ಮಾಡಿಕೊಂಡ ಆಘಾತಕಾರಿ ಘಟನೆ ನಡೆದ ದಿನಗಳ ಬಳಿಕ ಇದೇ ರೀತಿಯ ಘಟನೆ ಮಹಾರಾಷ್ಟ್ರದಲ್ಲಿ ಕೂಡ ನಡೆದಿದೆ. ಮಹಾರಾಷ್ಟ್ರದ ಥಾಣೆಯಲ್ಲಿ ಶನಿವಾರ 12 ವರ್ಷದ ಬ

7 Feb 2026 9:52 pm
ಸಿಬಿಸಿಐ ನೂತನ ಅಧ್ಯಕ್ಷರಾಗಿ ಕಾರ್ಡಿನಲ್ ಪೂಲಾ ಆಂಥೋನಿ ಆಯ್ಕೆ

ಬೆಂಗಳೂರು : ಹೈದರಾಬಾದ್‌ನ ಆರ್ಚ್ ಬಿಷಪ್ ಆಗಿರುವ ಕಾರ್ಡಿನಲ್ ಪೂಲಾ ಆಂಥೋನಿ ಅವರು ಭಾರತದ ಕ್ಯಾಥೊಲಿಕ್ ಬಿಷಪ್‍ಗಳ ಸಮ್ಮೇಳನದ (ಸಿಬಿಸಿಐ) ನೂತನ ಅಧ್ಯಕ್ಷರಾಗಿದ್ದಾರೆ. ಬೆಂಗಳೂರಿನ ಸೇಂಟ್ ಜಾನ್ಸ್ ರಾಷ್ಟ್ರೀಯ ಆರೋಗ್ಯ ವಿಜ್ಞಾ

7 Feb 2026 9:52 pm
ಆಳಂದ | ಸಿದ್ಧರಾಮೇಶ್ವರರ 22ನೇ ಪುಣ್ಯಸ್ಮರಣೋತ್ಸವ

ಆಳಂದ: ತಾಲ್ಲೂಕಿನ ಜಿಡಗಾ ನವಕಲ್ಯಾಣ ಮಠದಲ್ಲಿ ಶ್ರೀ ಷಡಕ್ಷರಿ ಶಿವಯೋಗಿ ಸಿದ್ಧರಾಮೇಶ್ವರ ಮಹಾಸ್ವಾಮಿಗಳ 22ನೇ ಪುಣ್ಯಸ್ಮರಣೋತ್ಸವವು ಶನಿವಾರ ಧಾರ್ಮಿಕ ಭಕ್ತಿ, ಶ್ರದ್ಧೆ ಮತ್ತು ಸಾಮಾಜಿಕ ಸೇವೆಯ ಸಂಭ್ರಮದಲ್ಲಿ ಅದ್ದೂರಿಯಾಗಿ

7 Feb 2026 9:51 pm
Meghalaya | ಗಣಿಯಲ್ಲಿ ಸ್ಫೋಟ ಪ್ರಕರಣ: ಮತ್ತೆರಡು ಮೃತದೇಹಗಳು ಪತ್ತೆ

ಶಿಲ್ಲಾಂಗ್: ಮೇಘಾಲಯದ ಪೂರ್ವ ಜಯಂತಿಯಾ ಹಿಲ್ಸ್ ಜಿಲ್ಲೆಯ ಅಕ್ರಮ ಕಲ್ಲಿದ್ದಲು ಗಣಿಯಲ್ಲಿ ಮತ್ತೆ ಎರಡು ಮೃತದೇಹಗಳು ಪತ್ತೆಯಾಗಿವೆ. ಇದರೊಂದಿಗೆ ಈ ಗಣಿಯಲ್ಲಿ ಸಂಭವಿಸಿದ ಸ್ಪೋಟದಲ್ಲಿ ಮೃತಪಟ್ಟವರ ಸಂಖ್ಯೆ 27ಕ್ಕೆ ತಲುಪಿದೆ ಎಂದ

7 Feb 2026 9:50 pm
Haryana | ಸೂರಜ್‌ಕುಂಡ್ ಜಾತ್ರೆಯಲ್ಲಿ ʼಜಾಯ್‌ರೈಡ್ʼ ಕುಸಿತ: ಪೊಲೀಸ್ ಇನ್ಸ್‌ಪೆಕ್ಟರ್ ಮೃತ್ಯು, 13 ಮಂದಿಗೆ ಗಾಯ

ಫರಿದಾಬಾದ್: ಇಲ್ಲಿನ ಸೂರಜ್‌ಕುಂಡ್ ಜಾತ್ರೆಯಲ್ಲಿ ಶನಿವಾರ ಸಂಜೆ ‘ಸುನಾಮಿ’ ಎಂಬ ಜಾಯ್‌ರೈಡ್ ಉಯ್ಯಾಲೆ ಕುಸಿದು ಪೊಲೀಸ್ ಇನ್ಸ್‌ಪೆಕ್ಟರ್ ಒಬ್ಬರು ಮೃತಪಟ್ಟಿದ್ದು, 13 ಮಂದಿ ಗಾಯಗೊಂಡಿದ್ದಾರೆ. ಜಾತ್ರೆಗೆ ಬಂದಿದ್ದ ಜನರು ಉಯ್ಯ

7 Feb 2026 9:47 pm