SENSEX
NIFTY
GOLD
USD/INR

Weather

31    C
...
Maharashtra | ಅತ್ಯಾಚಾರ ಪ್ರಕರಣ: 'ದೇವಮಾನವ' ಹೃಷಿಕೇಶ್ ವೈದ್ಯ ಬಂಧನ; ಎ.6ರವರೆಗೆ ಪೊಲೀಸ್ ಕಸ್ಟಡಿಗೆ

ಪುಣೆ: ಲೈಂಗಿಕ ದೌರ್ಜನ್ಯ ಮತ್ತು ಕ್ರಿಮಿನಲ್ ಬೆದರಿಕೆ ಪ್ರಕರಣದಲ್ಲಿ ಮಹಾರಾಷ್ಟ್ರದ ವಸಾಯಿ ಮೂಲದ ದೇವಮಾನವ ಹೃಷಿಕೇಶ್ ವೈದ್ಯ (39) ನನ್ನು ಏಪ್ರಿಲ್ 6ರವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ

29 Mar 2026 6:24 pm
ಮಂಗಳೂರು| ಟ್ಯಾಂಕರ್ ಢಿಕ್ಕಿ: ದ್ವಿಚಕ್ರ ವಾಹನ ಸವಾರ ಮೃತ್ಯು

ಮಂಗಳೂರು: ಅರ್ಕುಳ ಬ್ರಿಡ್ಜ್ ಬಳಿ ಟ್ಯಾಂಕರ್‌ಗೆ ದ್ವಿಚಕ್ರ ವಾಹನ ಹಿಂದಿನಿಂದ ಢಿಕ್ಕಿ ಹೊಡೆದ ಪರಿಣಾಮ ದ್ವಿಚಕ್ರ ವಾಹನ ಸವಾರ ಮೃತಪಟ್ಟ ಘಟನೆ ರವಿವಾರ ಬೆಳಗ್ಗೆ ನಡೆದಿರುವುದು ವರದಿಯಾಗಿದೆ. ಮೃತಪಟ್ಟಿರುವ ದ್ವಿಚಕ್ರ ವಾಹನ ಸ

29 Mar 2026 6:16 pm
ಗಲ್ಫ್ ಯಾತ್ರಿಕರ ನೆರವಿಗೆ ಎಸ್ ವೈ ಎಸ್ ಹೆಲ್ಪ್ ಡೆಸ್ಕ್

ಮಂಗಳೂರು: ಮಧ್ಯಪ್ರಾಚ್ಯದ ಸಂಘರ್ಷ ವಾತಾವರಣದ ಹಿನ್ನೆಲೆಯಲ್ಲಿ ವಿದೇಶ ಪ್ರವಾಸವು ಪ್ರಯಾಸಕರವಾಗಿದ್ದು, ಬಹುತೇಕ ಯಾತ್ರಿಕರು ಮರಳುತ್ತಿದ್ದಾರೆ. ಬೆಂಗಳೂರು ವಿಮಾನ ನಿಲ್ದಾಣದ ಮೂಲಕ ಮರಳುವ ಯಾತ್ರಿಕರ ಅನುಕೂಲಕ್ಕಾಗಿ ಸುನ್ನ

29 Mar 2026 5:39 pm
Shivamogga | ಲೈನ್ ದುರಸ್ತಿ ವೇಳೆ ವಿದ್ಯುತ್‌ ಆಘಾತ; ಲೈನ್ ಮ್ಯಾನ್ ಮೃತ್ಯು

ಶಿವಮೊಗ್ಗ: ವಿದ್ಯುತ್ ಲೈನ್ ದುರಸ್ತಿ ವೇಳೆ ಆಕಸ್ಮಿಕವಾಗಿ ವಿದ್ಯುತ್ ಪ್ರವಹಿಸಿ ಮೆಸ್ಕಾಂ ಲೈನ್ ಮ್ಯಾನ್ ಓರ್ವರು ಮೃತಪಟ್ಟ ಘಟನೆ ಶಿಕಾರಿಪುರ ಪಟ್ಟಣದಲ್ಲಿ ರವಿವಾರ ನಡೆದಿದೆ. ಹರೀಶ್ (45) ಮೃತಪಟ್ಟ ಲೈನ್ ಮ್ಯಾನ್ ಎಂದು ಗುರುತಿ

29 Mar 2026 5:32 pm
ರಾಯಚೂರು|‎ ಹಟ್ಟಿ ಚಿನ್ನದ ಗಣಿ ಬಳಿ ರೈಲ್ವೆ ನಿಲ್ದಾಣ ನಿರ್ಮಿಸುವಂತೆ ಮನವಿ

‎‎ಹಟ್ಟಿ: ಗದಗ–ವಾಡಿ ರೈಲ್ವೆ  ಮಾರ್ಗದ ಹಟ್ಟಿ ಚಿನ್ನದ ಗಣಿ ಬಳಿ ರೈಲ್ವೆ ನಿಲ್ದಾಣ ನಿರ್ಮಾಣ ಮಾಡಿ, ರೈಲುಗಳನ್ನು ಹಟ್ಟಿ ಮೂಲಕ ಹಾದು ಹೋಗುವಂತೆ ಮಾಡಬೇಕೆಂದು ದಕ್ಷಿಣ ಪಶ್ಚಿಮ ರೈಲ್ವೆ ಕೇಂದ್ರ ಕಚೇರಿಯ ಜನರಲ್ ಮ್ಯಾನೇಜರ್ ಅವ

29 Mar 2026 5:30 pm
ಸೌಹಾರ್ದ ಕೂಟಗಳಿಂದ ಸಮಾಜದಲ್ಲಿ ಏಕತೆ ವೃದ್ಧಿ: ಶಾಸಕ ಚನ್ನಾರೆಡ್ಡಿ ಪಾಟೀಲ್

ಯಾದಗಿರಿ: ಈದ್ ಸೌಹಾರ್ದ ಕೂಟಗಳು ಸಮಾಜದಲ್ಲಿ ಶಾಂತಿ, ಸಹಬಾಳ್ವೆ ಮತ್ತು ಏಕತೆ ಬೆಳೆಸುವಲ್ಲಿ ಮಹತ್ವದ ಪಾತ್ರವಹಿಸುತ್ತವೆ ಎಂದು ಶಾಸಕ ಚನ್ನಾರೆಡ್ಡಿ ಪಾಟೀಲ್ ತೂನ್ನೂರು ಹೇಳಿದರು. ನಗರದ ಸೌದಾಗರ್ ಫಂಕ್ಷನ್‌ ಹಾಲ್‌ನಲ್ಲಿ ಜಮಾ

29 Mar 2026 5:23 pm
ʼಬರ್ತ್ʼ ಆಯ್ಕೆಯ ನಿಯಮವೇನು?: ನಿಮಗೆ ಗೊತ್ತಿರಬೇಕಾದ ರೈಲ್ವೆ ನಿಯಮಗಳ ಕುರಿತು ಇಲ್ಲಿದೆ ಮಾಹಿತಿ...

ಟಿಕೆಟ್ ಬುಕಿಂಗ್ ಪ್ರಕ್ರಿಯೆ ಸರಳೀಕರಿಸಲು ಮತ್ತು ಅದನ್ನು ಹೆಚ್ಚು ಪ್ರಯಾಣಿಕ ಸ್ನೇಹಿಯಾಗಿಸಲು ಭಾರತೀಯ ರೈಲ್ವೆ ಹೊಸ ಕ್ರಮಗಳನ್ನು ಪರಿಚಯಿಸಿದೆ. ಮುಂಗಡ ಕಾದಿರಿಸುವಿಕೆ ಅವಧಿ ಯಾವುದು? ಪ್ರಯಾಣದ ದಿನಾಂಕ ಹೊರತುಪಡಿಸಿ ಕಾಯ್

29 Mar 2026 4:28 pm
ಅರ್ನಾಬ್ ಗೋಸ್ವಾಮಿ, ರಿಪಬ್ಲಿಕ್ ಟಿವಿ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ ಅನಿಲ್ ಅಂಬಾನಿ

ಮುಂಬೈ: ಉದ್ಯಮಿ ಅನಿಲ್ ಅಂಬಾನಿಯವರು ರಿಪಬ್ಲಿಕ್ ಟಿವಿ ಮತ್ತು ಅದರ ಸಂಪಾದಕ ಅರ್ನಾಬ್ ಗೋಸ್ವಾಮಿ ವಿರುದ್ಧ ಬಾಂಬೆ ಉಚ್ಚ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆಯನ್ನು ದಾಖಲಿಸಿದ್ದಾರೆ. ತನ್ನ ಹಣಕಾಸು ವಹಿವಾಟುಗಳ ಕುರಿತು ಸುದ

29 Mar 2026 4:20 pm
ವಿಜಯನಗರ: ರಸ್ತೆ ಬದಿಯ ಮರಕ್ಕೆ ಢಿಕ್ಕಿ ಹೊಡೆದ ಕೆಎಸ್ಸಾರ್ಟಿಸಿ ಬಸ್

ವಿಜಯನಗರ: ಕೆಎಸ್ಸಾರ್ಟಿಸಿ ಬಸ್ಸೊಂದು ಚಾಲಕನ ನಿಯಂತ್ರಣ ತಪ್ಪಿ ತಪ್ಪಿ ರಸ್ತೆ ಬದಿಯ ಮರಕ್ಕೆ ಢಿಕ್ಕಿ ಹೊಡೆದ ಘಟನೆ ಹೊಸಪೇಟೆ–ಶಿವಮೊಗ್ಗ ರಾಜ್ಯ ಹೆದ್ದಾರಿಯ ಹಗರಿಬೊಮ್ಮನಹಳ್ಳಿ ತಾಲೂಕಿನ ಪಿಂಜಾರ್ ಹೆಗ್ಡಾಳ್ ಸಮೀಪ ನಡೆದಿದೆ.

29 Mar 2026 4:02 pm
ದಿಲ್ಲಿ | ಕಟ್ಟಡದಲ್ಲಿ ಬೆಂಕಿ ಅವಘಡ; ಬೆಂಕಿಯಿಂದ ಪಾರಾಗಲು ಮೊದಲ ಮಹಡಿಯಿಂದ ಜಿಗಿದ ನಾಲ್ವರಿಗೆ ಗಾಯ

ಹೊಸದಿಲ್ಲಿ: ರವಿವಾರ ಮುಂಜಾನೆ ಈಶಾನ್ಯ ದಿಲ್ಲಿಯ ಗೋಕಲ್ ಪುರಿಯ ಕಟ್ಟಡವೊಂದರಲ್ಲಿ ಸಂಭವಿಸಿದ ಅಗ್ನಿ ಆಕಸ್ಮಿಕದಿಂದ ತಪ್ಪಿಸಿಕೊಳ್ಳಲು ಕಟ್ಟಡದ ಮೊದಲ ಮಹಡಿಯಿಂದ ನೆಲಕ್ಕೆ ಜಿಗಿದ ಪರಿಣಾಮ, ಮಗು ಸೇರಿದಂತೆ ನಾಲ್ವರು ಗಾಯಗೊಂಡಿ

29 Mar 2026 3:38 pm
ದಾವಣಗೆರೆ ದಕ್ಷಿಣ ಕ್ಷೇತ್ರದ ಜನ ಬದಲಾವಣೆ ಬಯಸಿದ್ದಾರೆ: ಬಿ.ವೈ.ವಿಜಯೇಂದ್ರ

ದಾವಣಗೆರೆ : ದಾವಣಗೆರೆ ದಕ್ಷಿಣ ಕ್ಷೇತ್ರದ ಮತದಾರರು ಈ ಬಾರಿ ಬದಲಾವಣೆ ಬಯಸಿದ್ದು, ಬಿಜೆಪಿ ಅಭ್ಯರ್ಥಿ ಶ್ರೀನಿವಾಸ್ ದಾಸಕರಿಯಪ್ಪ ರನ್ನು ಗೆಲ್ಲಿಸಲಿದ್ದಾರೆ. ಇಷ್ಟು ವರ್ಷಗಳ ಕಾಲ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿ

29 Mar 2026 3:19 pm
Shivamogga | ಬೆಂಕಿ ಹಚ್ಚಿ ಉಪನ್ಯಾಸಕನ ಕೊಲೆ: ತನಿಖೆಗೆ ವಿಶೇಷ ತಂಡ ರಚನೆ

ಶಿವಮೊಗ್ಗ: ಹೊಳೆಹೊನ್ನೂರು ಸಮೀಪದ ಹನುಮಂತಪುರ ಗ್ರಾಮದ ಅಡಿಕೆ ತೋಟದಲ್ಲಿ ಅಕ್ಷರ ಕಾಲೇಜು ಉಪನ್ಯಾಸಕ ಸುರೇಶ್ ಕುಮಾರ್ ಅವರ ಮೃತದೇಹ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಈ ಪ್ರಕರಣವನ್ನು ಪ್ರಾಥಮಿಕವಾಗಿ ಕೊಲೆ ಎಂದು ಪರಿಗ

29 Mar 2026 3:06 pm
ಜಮಾಅತೆ ಇಸ್ಲಾಮಿ ಹಿಂದ್ ಮಂಗಳೂರು ದಕ್ಷಿಣ ಮಹಿಳಾ ವಿಭಾಗದಿಂದ 'ಈದ್ ಸಂಭ್ರಮ'

ಮಂಗಳೂರು: ಇಂದಿನ ಸಮಾಜದಲ್ಲಿ ಮಹಿಳೆ ಎಲ್ಲ ಕ್ಷೇತ್ರಗಳಲ್ಲಿಯೂ ತನ್ನ ಸ್ಥಾನವನ್ನು ಅಲಂಕರಿಸಿದ್ದಾಳೆ. ಆದರೆ, ಒಬ್ಬ ಹೆಣ್ಣು ತಾಯಿ ಆಗಿ ತನ್ನ ಮಕ್ಕಳಿಗೆ ಉತ್ತಮ ಸಂಸ್ಕಾರವನ್ನು ನೀಡಿದಾಗ, ಆ ಮಕ್ಕಳು ಭವಿಷ್ಯದಲ್ಲಿ ಉತ್ತಮ ಸಮಾಜ

29 Mar 2026 2:55 pm
ಉಡುಪಿ: ಜಿಲ್ಲಾದ್ಯಂತ ಕ್ರೈಸ್ತರಿಂದ ಶ್ರದ್ಧಾ ಭಕ್ತಿಯಿಂದ 'ಪಾಮ್ ಸಂಡೆ' ಆಚರಣೆ

ಉಡುಪಿ: ಯೇಸು ಕ್ರಿಸ್ತರು ಜೆರುಸಲೇಂ ನಗರ ಪ್ರವೇಶಿಸಿದ ಸಂಕೇತವಾಗಿ ‘ಗರಿಗಳ ರವಿವಾರ ಹಬ್ಬ’ಎಂದೇ ಪ್ರಸಿದ್ಧಿ ಪಡೆದಿರುವ ‘ಪಾಮ್ ಸಂಡೆ'ಯನ್ನು ಜಿಲ್ಲಾದ್ಯಂತ ಕ್ರೈಸ್ತರು ಶ್ರದ್ಧಾಭಕ್ತಿಯಿಂದ ಆಚರಿಸಿದರು. ಉಡುಪಿ ಧರ್ಮಪ್ರಾಂ

29 Mar 2026 1:20 pm
Yadagiri | ಕೃಷಿ ಹೊಂಡದಲ್ಲಿ ಮುಳುಗಿ ನಾಲ್ವರು ಮಕ್ಕಳು ಮೃತ್ಯು

ಯಾದಗಿರಿ: ಕೃಷಿ ಹೊಂಡದಲ್ಲಿ ಮುಳುಗಿ ನಾಲ್ವರು ಬಾಲಕರು ಮೃತಪಟ್ಟ ದಾರುಣ ಘಟನೆ ಜಿಲ್ಲೆಯ ಸುರಪುರ ತಾಲೂಕಿನ ನಗನೂರು ಗ್ರಾಮದಲ್ಲಿ ರವಿವಾರ ಬೆಳಗ್ಗೆ ನಡೆದಿದೆ. ಮೃತರನ್ನು ಕಿರಣ್ (6), ಬಸಮ್ಮ (11), ಹಣಮೇಶ್ (7) ಹಾಗೂ ಶರತ್ (6) ಎಂದು ಗುರು

29 Mar 2026 1:06 pm
Tumkuru | ಸಾಲಬಾಧೆ ತಾಳಲಾರದೆ ರೈತ ಆತ್ಮಹತ್ಯೆ

ತುಮಕೂರು: ಸಾಲಬಾಧೆಯಿಂದ ರೈತನೋರ್ವ ವಿಷ ಸೇವಿಸಿ ನಂತರ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶಿರಾ ತಾಲೂಕಿನ ಹುಲಿಕುಂಟೆ ಹೋಬಳಿಯ ಕೆಕೆ ಪಾಳ್ಯ ಗ್ರಾಮದಲ್ಲಿ ನಡೆದಿದೆ. ಮೃತರನ್ನು ಮಹೇಶ್ ಎಂದು ಗುರುತಿಸಲಾಗ

29 Mar 2026 12:55 pm
PHOTOS | ಸಿವಿಲ್ ಪೊಲೀಸ್ ಉಪ ನಿರೀಕ್ಷಕ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥ ಸಂಚಲನ

ಮೈಸೂರಿನ ಕವಾಯತು ಮೈದಾನದಲ್ಲಿ ರವಿವಾರ ನಡೆದ ಮೈಸೂರು ಘಟಕದ 46ನೇ ತಂಡದ ಸಿವಿಲ್ ಪೊಲೀಸ್ ಉಪ ನಿರೀಕ್ಷಕ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥ ಸಂಚಲನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪಾಲ್ಗೊಂಡು ಶುಭ ಹಾರೈಸಿದರು. ಗೃಹಸಚಿವ ಜಿ

29 Mar 2026 12:50 pm
Tamil Nadu | ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಲಿರುವ ವಿಜಯ್

ಈ ಚುನಾವಣೆ ಡಿಎಂಕೆ-ಟಿವಿಕೆ ನಡುವಿನ ನೇರ ಸ್ಪರ್ಧೆ ಎಂದ ನಟ

29 Mar 2026 12:42 pm
ದ.ಕ. : ಕ್ರೈಸ್ತ ಬಾಂಧವರಿಂದ ಶ್ರದ್ಧಾಭಕ್ತಿಯ 'ಪಾಮ್ ಸಂಡೆ' ಆಚರಣೆ

ಮಂಗಳೂರು, ಮಾ.29: ಯೇಸುಕ್ರಿಸ್ತರು ಜೆರುಸಲೇಂ ನಗರವನ್ನು ಪ್ರವೇಶಿಸಿದ ಸಂಕೇತವಾಗಿ ಕ್ರೈಸ್ತ ಬಾಂಧವರು ಆಚರಿಸುವ ಗರಿಗಳ ರವಿವಾರ (ಪಾಮ್ ಸಂಡೆ)ಯನ್ನು ದ.ಕ. ಜಿಲ್ಲಾದ್ಯಂತ ಕ್ರೈಸ್ತರು ಶ್ರದ್ಧೆ ಹಾಗೂ ಭಕ್ತಿಯಿಂದ ಆಚರಿಸಿದರು. ಈ ಮೂ

29 Mar 2026 12:42 pm
Shivamogga | ಅಡಿಕೆ ತೋಟದಲ್ಲಿ ಸುಟ್ಟ ಸ್ಥಿತಿಯಲ್ಲಿ ಉಪನ್ಯಾಸಕನ ಮೃತದೇಹ ಪತ್ತೆ

ಶಿವಮೊಗ್ಗ: ಅಡಿಕೆ ತೋಟದಲ್ಲಿ ಖಾಸಗಿ ಕಾಲೇಜಿನ ಉಪನ್ಯಾಸಕರೊಬ್ಬರ ಮೃತದೇಹ ಸಂಪೂರ್ಣ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಹೊಳೆಹೊನ್ನೂರು ಸಮೀಪದ ಹನುಮಂತಾಪುರದಲ್ಲಿ ನಡೆದಿದೆ. ಮೃತರನ್ನು ಉಪನ್ಯಾಸಕ ಸುರೇಶ್ (58) ಎಂದು ಗುರು

29 Mar 2026 12:14 pm
Belthangady | ಬೈಕ್ ಡಿವೈಡರ್ ಗೆ ಢಿಕ್ಕಿ: ವಿದ್ಯಾರ್ಥಿ ಮೃತ್ಯು; ಇನ್ನೋರ್ವ ವಿದ್ಯಾರ್ಥಿ ಗಂಭೀರ

ಬೆಳ್ತಂಗಡಿ : ಬೈಕೊಂದು ಸ್ಕಿಡ್ ಆಗಿ ಡಿವೈಡರ್ ಗೆ ಢಿಕ್ಕಿ ಹೊಡೆದ ಪರಿಣಾಮ ಓರ್ವ ವಿದ್ಯಾರ್ಥಿ ಮೃತಪಟ್ಟು, ಇನ್ನೋರ್ವ ವಿದ್ಯಾರ್ಥಿ ಗಂಭೀರವಾಗಿ ಗಾಯಗೊಂಡ ಘಟನೆ ಉಜಿರೆ -ಧರ್ಮಸ್ಥಳ ರಾಜ್ಯ ಹೆದ್ದಾರಿಯ ಕಾಲೇಜು ರಸ್ತೆಯಲ್ಲಿ ಶನಿ

29 Mar 2026 12:03 pm
ಇಸ್ರೇಲ್‌ ನಲ್ಲಿ ಉದ್ವಿಗ್ನತೆ ಹೆಚ್ಚಳ | ನಿಷೇಧದ ನಡುವೆಯೇ ಯುದ್ಧ ವಿರೋಧಿ ಪ್ರತಿಭಟನೆ

ಟೆಲ್ ಅವೀವ್: ಸಾರ್ವಜನಿಕ ಸಭೆಗಳ ಮೇಲೆ ರಾಷ್ಟ್ರವ್ಯಾಪಿ ನಿಷೇಧ ಹೇರಿದ್ದರೂ, ಇಸ್ರೇಲ್‌ ನಲ್ಲಿ ಯುದ್ಧ ವಿರೋಧಿ ಪ್ರತಿಭಟನೆಗಳು ಭುಗಿಲೆದ್ದಿದ್ದು, ದೇಶದೊಳಗಿನ ಉದ್ವಿಗ್ನತೆ ಹೆಚ್ಚುತ್ತಿದೆ. ಪ್ರಧಾನಿ ಬೆಂಜಮಿನ್ ನೆತನ್ಯಾಹು

29 Mar 2026 11:59 am
ನ್ಯಾಯ ವಿತರಣೆಯಲ್ಲಿ ಪೊಲೀಸರು ಯಾವುದೇ ಕಾರಣಕ್ಕೂ ರಾಜಿಯಾಗಬಾರದು: ಸಿಎಂ ಸಿದ್ದರಾಮಯ್ಯ

ಮೈಸೂರು: 46ನೇ ತಂಡದ ಸಿವಿಲ್ ಪೊಲೀಸ್ ಉಪ ನಿರೀಕ್ಷಕ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥ ಸಂಚಲನ

29 Mar 2026 11:24 am
Bhatkal | ನವಾಯತ್ ಕಾಲನಿಯಲ್ಲಿ ಕರಿ ಚಿರತೆ ಪ್ರತ್ಯಕ್ಷ: ವೃದ್ಧರೊಬ್ಬರ ಮೇಲೆ ದಾಳಿಗೆ ಯತ್ನ

ಭಟ್ಕಳ: ನಗರದ ನವಾಯತ್ ಕಾಲನಿಯಲ್ಲಿ ಶನಿವಾರ ರಾತ್ರಿ ಕರಿ ಚಿರತೆ ಕಾಣಿಸಿಕೊಂಡಿರುವ ಘಟನೆ ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿದೆ. ಮರಿಯಂ ಅಲಿ ಮಸೀದಿ ಸಮೀಪ ರಾತ್ರಿ ಸುಮಾರು 8:30ರ ವೇಳೆಗೆ ವೃದ್ಧರೊಬ್ಬರ ಮೇಲೆ ಚಿರತೆ ದಾಳಿ ಮಾಡಲು ಯತ್

29 Mar 2026 10:56 am
ಇಸ್ರೇಲ್ ನಲ್ಲಿ ಬಂಧನದಲ್ಲಿದ್ದ ಮತ್ತೊಬ್ಬ ಫೆಲೆಸ್ತೀನಿನ ಕೈದಿ ಮೃತ್ಯು

ರಮಲ್ಲಾ, ಮಾ. 29: ಇಸ್ರೇಲ್ ಬಂಧನದಲ್ಲಿದ್ದ ಫೆಲೆಸ್ತೀನಿನ ಕೈದಿ ಮರ್ವಾನ್ ಫಾತಿ ಹರ್ಝುಲ್ಲಾ ಅವರು ಮೃತಪಟ್ಟಿದ್ದಾರೆ. ಜನವರಿ 8ರಂದು ಬಂಧನಕ್ಕೊಳಗಾದ ಅವರನ್ನು ಮೆಗಿದ್ದೋ ಜೈಲಿನಲ್ಲಿ ಇಡಲಾಗಿತ್ತು ಎಂದು ಫೆಲೆಸ್ತೀನಿನ ಕೈದಿಗಳು

29 Mar 2026 10:47 am
Bengaluru | ತಾಯಿ, ಸಹೋದರಿಯನ್ನು ಕೊಲೆಗೈದು ವ್ಯಕ್ತಿ ಆತ್ಮಹತ್ಯೆಗೆ ಯತ್ನ: ಇಬ್ಬರ ಸ್ಥಿತಿ ಗಂಭೀರ

ಚೀಟಿ ವ್ಯವಹಾರದಲ್ಲಿ ನಷ್ಟ, ಸಾಲಗಾರರ ಕಾಟದಿಂದ ಬೇಸತ್ತು ಕೃತ್ಯ: ಎಸ್ಪಿ

29 Mar 2026 10:14 am
ರೇಮಂಡ್‌ ನ ಮಾಜಿ ಅಧ್ಯಕ್ಷ ವಿಜಯಪತ್ ಸಿಂಘಾನಿಯಾ ನಿಧನ

ಮುಂಬೈ, ಮಾ. 29: ರೇಮಂಡ್ ಗ್ರೂಪ್‌ ನ ಮಾಜಿ ಅಧ್ಯಕ್ಷ ವಿಜಯಪತ್ ಸಿಂಘಾನಿಯಾ ಅವರು ಶನಿವಾರ ಸಂಜೆ ನಿಧನರಾದರು ಎಂದು ಕುಟುಂಬ ಮೂಲಗಳು ತಿಳಿಸಿವೆ. ಅವರಿಗೆ 87 ವರ್ಷ ವಯಸ್ಸಾಗಿತ್ತು. ಸಿಂಘಾನಿಯಾ ಅವರು ಮುಂಬೈನಲ್ಲಿ ಕೊನೆಯುಸಿರೆಳೆದಿದ

29 Mar 2026 10:11 am
ಐಸ್‍ಕ್ರೀಂ ವ್ಯಾಪಾರಿಯ ಶಿರಚ್ಛೇದ ಮಾಡಿ ತಲೆ ಮನೆಗೊಯ್ದು ಭೂಪ!

ಬಾರಾಬಂಕಿ: ಉತ್ತರ ಪ್ರದೇಶದ ಬಾರಾಬಂಕಿಯಲ್ಲಿ ಶನಿವಾರ 25 ವರ್ಷದ ಐಸ್‍ಕ್ರೀಂ ವ್ಯಾಪಾರಿಯ ಶಿರಚ್ಛೇದ ಮಾಡಿದ ವ್ಯಕ್ತಿಯೊಬ್ಬ, ಕತ್ತು ಸೀಳಿ ರುಂಡವನ್ನು ಬೇರ್ಪಡಿಸಿ ತಲೆಯನ್ನು ಮನೆಗೆ ಒಯ್ದು, ಏನೂ ಆಗಿಲ್ಲ ಎಂಬಂತೆ ಅಡುಗೆ ಮಾಡಲಾ

29 Mar 2026 8:32 am
ವೈದ್ಯಕೀಯ ಪರೀಕ್ಷೆಯಲ್ಲಿ 'ಪಾಸ್' ಆದ ಶೇಕಡ 80ರಷ್ಟು ಭಾರತೀಯರಿಗೆ ಹಾರ್ಟ್ 'ಫೇಲ್'!

ಹೊಸದಿಲ್ಲಿ: ವೈದ್ಯಕೀಯ ತಪಾಸಣೆ ಬಳಿಕ ಅತ್ಯಧಿಕ ಅಪಾಯ ಸಾಧ್ಯತೆ ಇಲ್ಲ ಎಂದು ವೈದ್ಯರು ದೃಢಪಡಿಸಿದ ಭಾರತೀಯ ರೋಗಿಗಳ ಪೈಕಿ ಶೇಕಡ 80ರಷ್ಟು ಮಂದಿ ಹಠಾತ್ತನೇ ಹೃದಯಾಘಾತಕ್ಕೀಡಾದ ಆತಂಕಕಾರಿ ಅಂಶ ಇತ್ತೀಚಿನ ಅಧ್ಯಯನವೊಂದರಿಂದ ಬಹಿರ

29 Mar 2026 8:25 am
ನಿಲ್ಲದ ಯುದ್ಧ: ನಲುಗುತ್ತಿರುವ ಜಾಗತಿಕ ಆರ್ಥಿಕತೆ

ಪ್ರತಿದಿನವೂ ಜಗತ್ತಿನ ಶೇ. 20ಕ್ಕೂ ಹೆಚ್ಚಿನ ತೈಲ ಸಾಗಾಟವಾಗುವ ಕಿರಿದಾದ ಸಮುದ್ರ ವ್ಯಾಪಾರ ಮಾರ್ಗವಾದ ಹಾರ್ಮುಝ್ ಜಲಸಂಧಿಯನ್ನೂ ಇರಾನ್ ಕೆಲವು ರಾಷ್ಟ್ರಗಳಿಗಷ್ಟೇ ತೆರೆದಿದೆ. ಹಾರ್ಮುಝ್ ಜಲಸಂಧಿ ಎನ್ನುವುದು ಅರ್ಧ ಜಗತ್ತಿಗೆ

29 Mar 2026 7:20 am
ಕಾಂಗ್ರೆಸ್ ಮುಖಂಡ ಸಾದಿಕ್ ಪೈಲ್ವಾನ್ ಮನೆಗೆ ಸಚಿವರು, ಶಾಸಕರ ಭೇಟಿ

ನಾವು ಸಹೋದರರಂತೆ ಇದ್ದೇವೆ: ಸಚಿವ ಎಸ್.ಎಸ್.ಮಲ್ಲಿಕಾರ್ಜುನ್

29 Mar 2026 12:09 am
ಹಾಸನ | ರಸ್ತೆ ದಾಟುವಾಗ ಕಾರು ಢಿಕ್ಕಿ; ಎಸ್ಸೆಸ್ಸೆಲ್ಸಿ ವಿದ್ಯಾರ್ಥಿ ಮೃತ್ಯು

ಹಾಸನ: ರಸ್ತೆ ದಾಟುವ ವೇಳೆ ಕಾರು ಢಿಕ್ಕಿಯಾಗಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಹೊಳೆನರಸೀಪುರ ತಾಲ್ಲೂಕಿನ ಕಾಮಸಮುದ್ರ ಗ್ರಾಮದ ಬಳಿ ಈ ದುರ್ಘಟನೆ ನಡೆದಿದೆ. ಮೃತ ವಿದ್ಯಾರ್ಥಿಯನ್ನು ಚಿರಂತ್ (16)

29 Mar 2026 12:03 am
ಹಾಸನ | ಛಾಯಾಗ್ರಾಹಕರ ಮೇಲೆ ಹಲ್ಲೆಗೆ ಖಂಡನೆ: ಮಾ. 31ರಂದು ರಾಜ್ಯಾದ್ಯಂತ ಪ್ರತಿಭಟನೆ

ಹಾಸನ: ಜಿಲ್ಲೆಯಲ್ಲಿ ಛಾಯಾಚಿತ್ರಗ್ರಾಹಕರ ಮೇಲೆ ನಡೆದ ಹಲ್ಲೆ ಪ್ರಕರಣಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಕರ್ನಾಟಕ ಛಾಯಾಚಿತ್ರಗ್ರಾಹಕರ ಸಂಘವು ರಾಜ್ಯಾದ್ಯಂತ ಪ್ರತಿಭಟನೆ ನಡೆಸಲು ತೀರ್ಮಾನಿಸಿದೆ. ಸಂಘದ ರಾಜ್ಯ, ಜಿಲ್ಲ

28 Mar 2026 11:46 pm
ಕೊಡಗಿನ ವಿವಿಧೆಡೆ ಗುಡುಗು, ಸಿಡಿಲು ಸಹಿತ ಮಳೆ; ಹೊತ್ತಿ ಉರಿದ ತೆಂಗಿನ ಮರ

ಮಡಿಕೇರಿ: ಕೊಡಗು ಜಿಲ್ಲೆಯ ವಿವಿಧೆಡೆ ಗುಡುಗು, ಸಿಡಿಲು ಸಹಿತ ಸಾಧಾರಣ ಮಳೆಯಾಗಿದೆ. ಸಿಡಿಲಬ್ಬರ ಜನರಲ್ಲಿ ಆತಂಕವನ್ನು ಮೂಡಿಸಿತು. ಸುಂಟಿಕೊಪ್ಪದಲ್ಲಿ ಸಿಡಿಲು ಬಡಿದು ತೆಂಗಿನ ಮರ ಹೊತ್ತಿ ಉರಿದ ಘಟನೆ ನಡೆದಿದೆ. ಮುಂದಿನ ನಾಲ್ಕ

28 Mar 2026 11:38 pm
ಮುಂಬೈ ನಂಟಿನ ಮಾದಕ ವಸ್ತು ಜಾಲ ಭೇದಿಸಿದ ಮೈಸೂರು ಜಿಲ್ಲಾ ಪೊಲೀಸರು

12 ಕೋಟಿ ರೂ. ಮೌಲ್ಯದ 48 ಕೆಜಿ ತೂಕದ ಮಾದಕ ವಸ್ತು ವಶ: ಇಬ್ಬರ ಬಂಧನ

28 Mar 2026 11:19 pm
ರಾಯಚೂರು| ನಿಂತಿದ್ದ ಲಾರಿಗೆ ಬೈಕ್ ಢಿಕ್ಕಿ: ಇಬ್ಬರು ಸವಾರರು ಮೃತ್ಯು

ಸಿಂಧನೂರು: ನಿಂತಿದ್ದ ಲಾರಿಗೆ ಬೈಕ್ ಢಿಕ್ಕಿ ಹೊಡೆದ ಪರಿಣಾಮ ಬೈಕ್‌ ಸವಾರರಿಬ್ಬರು ಮೃತಪಟ್ಟ ಘಟನೆ ಶನಿವಾರ ರಾತ್ರಿ ತಾಲೂಕಿನ ಕುನ್ನಟಗಿ ಕ್ಯಾಂಪಿನ ಪೆಟ್ರೋಲ್ ಬಂಕ್ ಬಳಿ ಸಂಭವಿಸಿದೆ. ಮಲ್ಲನಗೌಡ ಕಣ್ಣೂರು (37), ವಿರೂಪಾಕ್ಷಿ (38)

28 Mar 2026 11:16 pm
ದ.ಕ. ಜಿಲ್ಲಾ ಎಸ್ಪಿ ಡಾ.ಅರುಣ್ ಕೆ., ಎಸಿಪಿ ನಜ್ಮಾ ಫಾರೂಕಿಗೆ ಸಿಎಂ ಪದಕ

ಮಂಗಳೂರು, ಮಾ.28: ದಕ್ಷಿಣ ಕನ್ನಡ ಎಸ್ಪಿ ಡಾ.ಅರುಣ್ ಕೆ., ಮಂಗಳೂರು ನಗರ ಸಂಚಾರ ಉಪ ವಿಭಾಗದ ಎಸಿಪಿ ನಜ್ಮಾ ಫಾರೂಕಿ ಸಹಿತ ಹಲವು ಪೊಲೀಸ್ ಅಧಿಕಾರಿಗಳಿಗೆ 2025ನೇ ಸಾಲಿನ ಸಿಎಂ ಪದಕ ಪ್ರಕಟಗೊಂಡಿದ್ದು, ಎ.2ರಂದು ಬೆಂಗಳೂರಿನಲ್ಲಿ ಸಿಎಂ ಪದಕ

28 Mar 2026 11:12 pm
ಪಶ್ಚಿಮ ಏಶ್ಯ ಬಿಕ್ಕಟ್ಟು | ಟ್ರಂಪ್-ಮೋದಿ ಮಹತ್ವದ ಮಾತುಕತೆಯಲ್ಲಿ ಎಲಾನ್ ಮಸ್ಕ್ ಭಾಗಿ; ವರದಿಯನ್ನು ಅಲ್ಲಗಳೆದ ಭಾರತ

ಹೊಸದಿಲ್ಲಿ, ಮಾ. 28: ಮಾರ್ಚ್ 24ರಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ನಡುವೆ ಮಾತ್ರ ದೂರವಾಣಿ ಮಾತುಕತೆ ನಡೆದಿತ್ತು ಎಂದು ಶನಿವಾರ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಸ್ಪಷ್ಟಪಡಿಸಿದ್ದು,

28 Mar 2026 10:28 pm
‘IPL ಟಿಕೆಟ್’ | ಪ್ರತಿಪಕ್ಷ ಬಿಜೆಪಿಯಲ್ಲೇ ‘ಬೇಕು-ಬೇಡ ಭಿನ್ನಮತ’ !

ಬೆಂಗಳೂರು: ಐಪಿಎಲ್ ಟಿ-20 ಕ್ರಿಕೆಟ್ ಟೂರ್ನಿ ಆರಂಭವಾಗಿದ್ದು, ಪಂದ್ಯ ವೀಕ್ಷಣೆ ಟಿಕೆಟ್‍ಗಾಗಿ ಜನಪ್ರತಿನಿಧಿಗಳ(ಶಾಸಕರು) ನಡುವೆ ಜಟಾಪಟಿ ಶುರುವಾಗಿದೆ. ಪ್ರತಿಪಕ್ಷ ಬಿಜೆಪಿಯಲ್ಲೇ ಐಪಿಎಲ್ ಟಿಕೆಟ್ ‘ಬೇಕು-ಬೇಡ’ ಎಂದು ಭಿನ್ನಮತ

28 Mar 2026 10:26 pm
ಕುಂದಾಪುರ| ಕಾರು - ಕ್ಯಾಂಟರ್ ಢಿಕ್ಕಿ: ಇಬ್ಬರು ಮೃತ್ಯು, ನಾಲ್ವರಿಗೆ ಗಂಭೀರ ಗಾಯ

ಕುಂದಾಪುರ: ಕಾರು ಹಾಗೂ ಕ್ಯಾಂಟರ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಕಾರಿನಲ್ಲಿದ್ದ ಇಬ್ಬರು ಮೃತಪಟ್ಟು ನಾಲ್ವರು ಗಾಯಗೊಂಡ ಘಟನೆ ನಾವುಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಶನಿವಾರ ಸಂಜೆ ನಡೆದಿದೆ. ಮಮತಾ (36), ಅವರ ಪುತ್ರಿ ದೃತ

28 Mar 2026 10:25 pm
Assam | ಬಿಜೆಪಿ ಅಧಿಕಾರಕ್ಕೆ ಮರಳಿದರೆ ಮಿಯಾಗಳ ಬೆನ್ನು ಮೂಳೆ ಮುರಿಯುವೆ: ಸಿಎಂ ಹಿಮಂತ ಬಿಸ್ವ ಶರ್ಮ ಬೆದರಿಕೆ

ಗುವಾಹಟಿ, ಮಾ. 28: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಒಂದು ವೇಳೆ ಬಿಜೆಪಿ ಮತ್ತೆ ಅಧಿಕಾರಕ್ಕೆ ಮರಳಿದರೆ, ಮಿಯಾಗಳ ಬೆನ್ನು ಮೂಳೆ ಮುರಿಯುವೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮ ಬೆದರಿಕೆ ಒಡ್ಡಿದ್ದಾರೆ. ಲಖೀಂಪುರ

28 Mar 2026 10:25 pm
IPL 2026 | ಸಂಭ್ರಮಾಚರಣೆಯಲ್ಲಿ ಮೃತಪಟ್ಟ 11 ಅಭಿಮಾನಿಗಳ ಗೌರವಾರ್ಥ ನಿಮಿಷದ ಮೌನ; ಕಪ್ಪು ಪಟ್ಟಿ ಧರಿಸಿದ ಆಟಗಾರರು

Photo Credit : PTI ಬೆಂಗಳೂರು, ಮಾ. 28: ಕಳೆದ ವರ್ಷ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಐಪಿಎಲ್ ಪ್ರಶಸ್ತಿ ಸಂಭ್ರಮಾಚರಣೆಯ ವೇಳೆ ಇಲ್ಲಿನ ಎಂ. ಚಿನ್ನಾಸ್ವಾಮಿ ಸ್ಟೇಡಿಯಮ್‌ ನಲ್ಲಿ ನಡೆದ ಕಾಲ್ತುಳಿತದಲ್ಲಿ ಮೃತಪಟ್ಟ ಹನ್ನೊಂದು ಅಭಿಮಾನ

28 Mar 2026 10:20 pm
Ayodhya | ಉತ್ತರ ಪ್ರದೇಶ ಸಚಿವರ ಯಜ್ಞ ಸ್ಥಳದಲ್ಲಿ ಬೆಂಕಿ ಅವಘಡ; ಒಂದು ಎಕರೆ ಪೆಂಡಾಲ್ ಸುಟ್ಟು ಭಸ್ಮ

ಅಯೋಧ್ಯೆ, ಮಾ. 28: ಶನಿವಾರ ಉತ್ತರ ಪ್ರದೇಶದ ಸಾರಿಗೆ ಸಚಿವ ದಯಾಶಂಕರ ಸಿಂಗ್ ಅವರು ಇಲ್ಲಿಯ ರಾಮ ಮಂದಿರದಿಂದ 800 ಮೀ. ಅಂತರದಲ್ಲಿ ಹಮ್ಮಿಕೊಂಡಿದ್ದ ಯಜ್ಞ ಸ್ಥಳದಲ್ಲಿ ಬೃಹತ್ ಬೆಂಕಿ ಅವಘಡ ಸಂಭವಿಸಿದೆ. ಒಂದು ಎಕರೆ ವಿಸ್ತೀರ್ಣದ ಪೆಂಡಾ

28 Mar 2026 10:19 pm
ಭಾರತವನ್ನು ಗುರಿಯಾಗಿಸಿಕೊಂಡ ಭಯೋತ್ಪಾದಕ ಸಂಘಟನೆಗಳು ಪಾಕಿಸ್ತಾನದಲ್ಲಿ ಸಕ್ರಿಯ: ಅಮೆರಿಕ ಸಂಸತ್ತಿನ ವರದಿ

ವಾಶಿಂಗ್ಟನ್, ಮಾ.28: ಅಮೆರಿಕ ಸಂಸತ್ತಿನ ಇತ್ತೀಚಿನ ವರದಿಯು ಪಾಕಿಸ್ತಾನದಿಂದ ಕಾರ್ಯನಿರ್ವಹಿಸುವ ಹಲವಾರು ಭಯೋತ್ಪಾದಕ ಗುಂಪುಗಳ ನಿರಂತರ ಉಪಸ್ಥಿತಿಯನ್ನು ಬಹಿರಂಗಪಡಿಸಿದೆ. ವಿಶ್ಲೇಷಣೆಯ ಪ್ರಕಾರ, ಪಾಕಿಸ್ತಾನವು ವ್ಯಾಪಕ ಶ್ರ

28 Mar 2026 10:18 pm
ದ.ಕ. ಜಿಲ್ಲಾ 28ನೇ ಕನ್ನಡ ಸಾಹಿತ್ಯ ಸಮ್ಮೇಳನ ಸಮಾರೋಪ

ಬಂಟ್ವಾಳ : ರಾಜ್ಯದ ಎಲ್ಲಾ ಸರಕಾರಿ ಅನುದಾನಿತ ಕನ್ನಡ ಶಾಲೆಗಳಿಗೆ ಅಧ್ಯಾಪಕರ ನೇಮಕಾತಿ ಆಗಬೇಕು ಎಂದು ನಾವೆಲ್ಲರೂ ಸರ್ಕಾರವನ್ನು ಒತ್ತಾಯಿಸಬೇಕಾಗಿದೆ ಎಂದು ಶ್ರೀ ಕಟೀಲು ಕ್ಷೇತ್ರದ ಅನುವಂಶಿಕ ಅರ್ಚಕ ಹರಿ ನಾರಾಯಣದಾಸ ಹೇಳಿದ

28 Mar 2026 10:12 pm
ಹೊಸಪೇಟೆ| ರೈಲು ಹರಿದು ಅಪರಿಚಿತ ವ್ಯಕ್ತಿ ಮೃತ್ಯು

ಹೊಸಪೇಟೆ: ವಿಜಯನಗರ ಜಿಲ್ಲೆಯ ಹೊಸಪೇಟೆ ರೈಲು ನಿಲ್ದಾಣದಲ್ಲಿ ರೈಲು ಹರಿದು ಅಪರಿಚಿತ ವ್ಯಕ್ತಿಯೋರ್ವ ಮೃತಪಟ್ಟಿರುವ ಘಟನೆ ನಡೆದಿದೆ. ಅಪರಿಚಿತ ವ್ಯಕ್ತಿ ರೈಲ್ವೆ ಟ್ರಾಕ್ ಮೇಲೆ ಬಿದ್ದಿದ್ದ ವೇಳೆ ರೈಲು ಹರಿದು ಮೃತಪಟ್ಟಿದ್ದಾ

28 Mar 2026 10:04 pm
ಕಲಬುರಗಿ| ಎಲ್‌ಪಿಜಿ ದರ ಏರಿಕೆ ವಿರೋಧಿಸಿ ಆಟೋ ಚಾಲಕರಿಂದ ಪ್ರತಿಭಟನೆ

ಕಲಬುರಗಿ: ನಗರದಲ್ಲಿ ಆಟೋಗಳಿಗೆ ಬಳಸುವ ಎಲ್‌ಪಿಜಿ ಗ್ಯಾಸ್ ದರವನ್ನು ದಿಢೀರನೆ ಹೆಚ್ಚಿಸಿರುವುದನ್ನು ಖಂಡಿಸಿ, ನೂರಾರು ಆಟೋ ಚಾಲಕರು ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಎಲ್‌ಪಿಜಿ ಗ್ಯಾಸ್ ಬಂಕ್ ಮ

28 Mar 2026 9:55 pm
ಸ್ವಾತಿ ಅವರಿಗೆ ಡಾಕ್ಟರೇಟ್ ಪದವಿ ಪ್ರದಾನ

ಕಾರ್ಕಳ : ಕಾರ್ಕಳದ ಶ್ರೀ ಭುವನೇಂದ್ರ ಕಾಲೇಜಿನ ಕಂಪ್ಯೂಟರ್ ಸೈನ್ಸ್ ವಿಭಾಗದ ಮುಖ್ಯಸ್ಥರಾದ ಸ್ವಾತಿ ಕೆ ಅವರಿಗೆ ಮಾರ್ಚ್ 2026 ರಲ್ಲಿ “ATM: Algorithms for Authentication of Digital Transactions based on Multi-biometrics” ಎಂಬ ಪ್ರಬಂಧಕ್ಕಾಗಿ ಮಂಗಳೂರು ವಿಶ್ವವಿದ್ಯಾಲಯದಿಂ

28 Mar 2026 9:51 pm
ಕಲಬುರಗಿ| ಆಶಾ ಕಾರ್ಯಕರ್ತೆಯರನ್ನು ವಜಾಗೊಳಿಸದಂತೆ ಸಚಿವ ಪ್ರಿಯಾಂಕ್ ಖರ್ಗೆಗೆ ಮನವಿ

ಕಲಬುರಗಿ: ಜಿಲ್ಲೆಯಲ್ಲಿ 200ಕ್ಕೂ ಅಧಿಕ ಆಶಾ ಕಾರ್ಯಕರ್ತೆಯರನ್ನು ಕೆಲಸದಿಂದ ತೆಗೆಯಲು ಆರೋಗ್ಯ ಇಲಾಖೆ ರೂಪಿಸಿರುವ ನೀಲಿ ನಕ್ಷೆಯನ್ನು ವಿರೋಧಿಸಿ, ಯಾವುದೇ ಆಶಾ ಕಾರ್ಯಕರ್ತೆಯನ್ನು ವಜಾಗೊಳಿಸಬಾರದು ಎಂದು ಒತ್ತಾಯಿಸಿ AIUTUC ಸಂಘಟ

28 Mar 2026 9:51 pm
Tamil Nadu | ಡಿಎಂಕೆ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ

ಕೊಯಂಬತ್ತೂರು ದಕ್ಷಿಣದಿಂದ ಸೆಂಥಿಲ್ ಬಾಲಾಜಿ, ಬೋಡಿನಾಯಕನೂರಿನಿಂದ OPS ಕಣಕ್ಕೆ

28 Mar 2026 9:50 pm
Sri Lanka | 4 ಲೀಟರ್ ಪೆಟ್ರೋಲ್ ದಾಸ್ತಾನಿರಿಸಿಕೊಂಡ ವ್ಯಕ್ತಿಗೆ ಜೈಲುಶಿಕ್ಷೆ!

ಕೊಲಂಬೊ, ಮಾ.28: ಮಧ್ಯಪ್ರಾಚ್ಯ ಯುದ್ಧದಿಂದಾಗಿ ದೇಶದಾದ್ಯಂತ ಇಂಧನ ಕೊರತೆಯ ಸಂದರ್ಭದಲ್ಲಿ 4 ಲೀಟರ್ ಪೆಟ್ರೋಲ್ ದಾಸ್ತಾನಿರಿಸಿಕೊಂಡಿರುವುದನ್ನು ಒಪ್ಪಿಕೊಂಡ ವ್ಯಕ್ತಿಗೆ ಶ್ರೀಲಂಕಾದ ನ್ಯಾಯಾಲಯ ಮೂರು ವಾರಗಳ ಜೈಲುಶಿಕ್ಷೆ ವಿಧ

28 Mar 2026 9:38 pm
IPL 2026 | RCBಗೆ 202ರನ್ ಗಳ ಗುರಿ ನೀಡಿದ SRH

Photo Credit : X ಬೆಂಗಳೂರು: ಇಲ್ಲಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 19ನೇ ಅವೃತ್ತಿಯ ಐಪಿಎಲ್ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡವು ರೋಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ 202 ರನ್

28 Mar 2026 9:27 pm
ಪಶ್ಚಿಮ ಏಶ್ಯಾ ಸಂಘರ್ಷ | ಸೌದಿ ಯುವರಾಜರ ಜೊತೆ ಮೋದಿ ಮಾತುಕತೆ

ಹೊಸದಿಲ್ಲಿ, ಮಾ. 28: ಪಶ್ಚಿಮ ಏಶ್ಯಾ ಸಂಘರ್ಷದ ನಡುವೆ ಶನಿವಾರ ಪ್ರಧಾನಿ ನರೇಂದ್ರ ಮೋದಿ ಅವರು ಸೌದಿ ಅರೇಬಿಯಾದ ಯುವರಾಜ ಹಾಗೂ ಪ್ರಧಾನಿ ಮುಹಮ್ಮದ್ ಬಿನ್ ಸಲ್ಮಾನ್ ಅವರೊಂದಿಗೆ ಮಾತುಕತೆ ನಡೆಸಿದ್ದು, ಸಂಚಾರ ಸ್ವಾತಂತ್ರ್ಯ ಮತ್ತು

28 Mar 2026 9:10 pm
'ಮೋದಿ- ವಿಶ್ವದ ಅತ್ಯಂತ ಜನಪ್ರಿಯ ನಾಯಕ' ಎಂದ ಮಾರ್ನಿಂಗ್ ಕನ್ಸಲ್ಟ್ ಸಮೀಕ್ಷೆ; ಸಮೀಕ್ಷೆ ಹೇಳಿದ್ದೆಲ್ಲವೂ ಸರಿಯೇ? ಇದನ್ನು ಹೇಗೆ ನಡೆಸಲಾಗುತ್ತದೆ?

ಭಾರತೀಯ ಮಾಧ್ಯಮಗಳು ಆಗಾಗ್ಗೆ ಮೋದಿ ವಿಶ್ವದ ಅತ್ಯಂತ ಜನಪ್ರಿಯ ನಾಯಕ ಎಂಬ ಶೀರ್ಷಿಕೆಯೊಂದಿಗೆ ಮಾರ್ನಿಂಗ್ ಕನ್ಸಲ್ಟ್ ಎಂಬ ಅಮೆರಿಕನ್ ಸಂಸ್ಥೆಯ ಅನುಮೋದನೆ ರೇಟಿಂಗ್ ಅನ್ನು ಉಲ್ಲೇಖಿಸುತ್ತವೆ. ಈ ಶೀರ್ಷಿಕೆಗಳು ಒಂದೇ ಆನ್‌ಲೈನ

28 Mar 2026 9:10 pm
ಆ್ಯಶಸ್ ವೇಳೆ ನನ್ನ ಮೈದಾನದ ಹೊರಗಿನ ವರ್ತನೆ ಸರಿಯಾಗಿರಲಿಲ್ಲ: ಡಕೆಟ್ ವಿಷಾದ

ಬೆನ್ ಡಕೆಟ್ | Photo Credit : PTI ಲಂಡನ್, ಮಾ. 28: ಇಂಗ್ಲೆಂಡ್‌ನ ಇತ್ತೀಚಿನ ಆಸ್ಟ್ರೇಲಿಯಾ ಪ್ರವಾಸದ ಆ್ಯಶಸ್ ಸರಣಿಯ ವೇಳೆ ತನ್ನ ವರ್ತನೆ ಅನುಚಿತವಾಗಿತ್ತು ಎಂಬುದನ್ನು ಇಂಗ್ಲೆಂಡ್ ಬ್ಯಾಟರ್ ಬೆನ್ ಡಕೆಟ್ ಶುಕ್ರವಾರ ಒಪ್ಪಿಕೊಂಡಿದ್ದಾರೆ.

28 Mar 2026 9:06 pm
ಐಪಿಎಲ್ ಪ್ರಸಾರದ ಮೇಲಿನ ನಿಷೇಧ ತೆರವುಗೊಳಿಸಿದ ಬಾಂಗ್ಲಾದೇಶ

Photo Credit : freepik , @IPL   ಢಾಕಾ, ಮಾ. 28: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2026ರ ಆವೃತ್ತಿಯ ಪಂದ್ಯಗಳನ್ನು ಪ್ರಸಾರಗೊಳಿಸುವ ವಿಷಯದಲ್ಲಿ ಬಾಂಗ್ಲಾದೇಶ ಮುಕ್ತ ಮನಸ್ಸು ಹೊಂದಿದ್ದು, ಇದಕ್ಕಾಗಿ ಯಾವುದೇ ಚಾನೆಲ್ ಅರ್ಜಿ ಸಲ್ಲಿಸಿದರೆ ಸರ್ಕ

28 Mar 2026 9:03 pm
ಬ್ರಿಟನ್‌ ನ ಮಾಜಿ ಒಲಿಂಪಿಕ್ ಚಾಂಪಿಯನ್ ಮೇರಿ ರ‍್ಯಾಂಡ್ ನಿಧನ

ಮೇರಿ ರ‍್ಯಾಂಡ್ | Photo Credit : X @renmusb1 ಲಂಡನ್, ಮಾ. 28: ಬ್ರಿಟನ್‌ ನ ಮಾಜಿ ಒಲಿಂಪಿಕ್ ಲಾಂಗ್ ಜಂಪ್ ಚಾಂಪಿಯನ್ ಮೇರಿ ರ‍್ಯಾಂಡ್ ಶುಕ್ರವಾರ ನಿಧನರಾಗಿದ್ದಾರೆ. ಅವರಿಗೆ 86 ವರ್ಷ ವಯಸ್ಸಾಗಿತ್ತು. ಅವರು ಒಂದೇ ಒಲಿಂಪಿಕ್ ಕ್ರೀಡಾಕೂಟದಲ್ಲಿ ಮೂ

28 Mar 2026 8:57 pm
ಶಿಥಿಲಾವಸ್ಥೆಯಲ್ಲಿರುವ ಸೇತುವೆಗಳ ಅಭಿವೃದ್ಧಿ ಕಾರ್ಯ: ಸಚಿವ ಸತೀಶ್ ಜಾರಕಿಹೊಳಿ

ವಿಟ್ಲ: 20 ವರ್ಷಗಳಿಂದ ಸೇತುವೆಗಳ ಕಾಮಗಾರಿಗೆ ಅದ್ಯತೆಯನ್ನು ನೀಡಲಾಗಿಲ್ಲ. ಕೇರಳ ಸಂಪರ್ಕ ಕಲ್ಪಿಸುವ ಎರಡು ಮೂರು ಸೇತುವೆ ಮಾಡುವ ಪ್ರಸ್ತಾವನೆಯಿದೆ. ಸುಳ್ಯ ಭಾಗ ಸೇರಿ ಬೇರೆ ಭಾಗದಲ್ಲಿ ಬೇಡಿಕೆಯಿದೆ. ಸಂಪರ್ಕ ಸನಿಹ ಆಗುವ ಸ್ಥಳಗ

28 Mar 2026 8:57 pm
ಮಂಗಳೂರಿನಲ್ಲಿ ಗುಡುಗು, ಮಿಂಚು ಸಹಿತ ತುಂತುರು ಮಳೆ

ಮಂಗಳೂರು: ಕಳೆದ ಸುಮಾರು ಒಂದು ತಿಂಗಳಿನಿಂದ ಸುಡು ಬಿಸಿಲಿನಿಂದ ತತ್ತರಿಸಿದ್ದ ಮಂಗಳೂರು ನಗರದಲ್ಲಿ ಶನಿವಾರ ಸಂಜೆ ಗುಡುಗು ಮಿಂಚಿನ ಸಹಿತ ತುಂತುರು ಮಳೆಯಾಗಿದೆ. 40 ಡಿಗ್ರಿ ಸೆಲ್ಸಿಯಸ್ ಗೂ ಮೀರಿದ ಬಿಸಿಲ ಝಳದಿಂದ ಸಾರ್ವಜನಿಕ ಬದ

28 Mar 2026 8:53 pm
ದೇಶಾದ್ಯಂತ ಸರ್ಕಾರಿ ಕಚೇರಿಗಳಿಗೆ ಹುಸಿಬಾಂಬ್ ಸಂದೇಶ ಕಳುಹಿಸಿದ್ದ ಆರೋಪಿ ಶ್ರೀನಿವಾಸ್ ನನ್ನು ಮೈಸೂರಿನಲ್ಲಿ ಬಂಧಿಸಿದ ದಿಲ್ಲಿ ಪೊಲೀಸರು

ಮೈಸೂರು: ದೇಶಾದ್ಯಂತ ಸರ್ಕಾರಿ ಕಚೇರಿಗಳು, ಶಾಲೆಗಳು ಮತ್ತು ನ್ಯಾಯಾಲಯಗಳಿಗೆ ಹುಸಿಬಾಂಬ್ ಸಂದೇಶಗಳನ್ನ ಕಳುಹಿಸಿ ಆತಂಕ ಸೃಷ್ಟಿಸುತ್ತಿದ್ದ ಆರೋಪದಲ್ಲಿ ಮೈಸೂರಿನಲ್ಲಿ ವ್ಯಕ್ತಿಯೋರ್ವನ್ನು ದಿಲ್ಲಿ ಪೊಲೀಸರು ಬಂಧಿಸಿದ್ದಾರ

28 Mar 2026 8:51 pm
ದೇವದುರ್ಗ| ದಿ.ಮುರಿಗೆಪ್ಪ ಸಾಹುಕಾರ ಪ್ರತಿಷ್ಠಾನ ವತಿಯಿಂದ‌ ಬೃಹತ್ ನೇತ್ರ ಚಿಕಿತ್ಸಾ ಶಿಬಿರ

ದೇವದುರ್ಗ: ತಾಲೂಕಿನ ಕೊಡಗೈದಾನಿ ಎಂದು ಹೆಸರುವಾಸಿಯಾದ ದಿ.ಮುರಿಗೆಪ್ಪ ಸಾಹುಕಾರ ಪ್ರತಿಷ್ಠಾನದ ವತಿಯಿಂದ‌ ಶನಿವಾರ ಪಟ್ಟಣದ ಸಾರ್ವಜನಿಕರ‌ ಆಸ್ಪತ್ರೆಯಲ್ಲಿ‌ ಹಮ್ಮಿಕೊಂಡಿದ್ದ ಬೃಹತ್ ನೇತ್ರ ಚಿಕಿತ್ಸಾ  ಶಿಬಿರದಲ್ಲಿ ಸುಮ

28 Mar 2026 8:43 pm
ಮಕ್ಕಳಾಗದ ಚಿಂತೆಯಲ್ಲಿ ವ್ಯಕ್ತಿ ಆತ್ಮಹತ್ಯೆ

ಗಂಗೊಳ್ಳಿ, ಮಾ.28: ಮದುವೆಯಾಗಿ 6 ವರ್ಷ ಕಳೆದರೂ ಮಕ್ಕಳಾಗದೇ ಚಿಂತೆಯಿಂದ ಜೀವನದಲ್ಲಿ ಜುಗುಪ್ಸೆ ಗೊಂಡ ಹಕ್ಲಾಡಿಯ ಶ್ರೀಧರ್ ಚಂದನ್ ಎಂಬವರ ಮಗ ರವೀಂದ್ರ(41) ಎಂಬವರು ಕುಂದಬಾರಂದಾಡಿ ಗ್ರಾಮದ ತೊರೊಳ್ಳಿಯ ಚಕ್ರ ನದಿಗೆ ಹಾರಿ ಆತ್ಮಹತ್

28 Mar 2026 8:40 pm
ಟ್ಯಾಕ್ಟರ್ ಯಂತ್ರಕ್ಕೆ ಸಿಲುಕಿ ವ್ಯಕ್ತಿ ಮೃತ್ಯು

ಕಾರ್ಕಳ, ಮಾ.28: ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬರು ಟ್ಯಾಕ್ಟರ್ ಯಂತ್ರ ತಾಗಿ ಮೃತಪಟ್ಟ ಘಟನೆ ಯರ್ಲಪಾಡಿ ಗ್ರಾಮದ ಹೊಸೊಕ್ಲು ನೆಲೆಬೈಲು ಎಂಬಲ್ಲಿ ಶುಕ್ರವಾರ ಬೆಳಗ್ಗೆ ನಡೆದಿದೆ. ಮೃತರನ್ನು ಶ್ರೀಧರ್ ಎಂದು ಗುರ

28 Mar 2026 8:38 pm
ಉಡುಪಿ ಜಿಲ್ಲೆಯಾದ್ಯಂತ ಗುಡುಗು ಸಹಿತ ಭಾರೀ ಮಳೆ

ಉಡುಪಿ, ಮಾ.28: ಉಡುಪಿ ಜಿಲ್ಲೆಯಾದ್ಯಂತ ಶನಿವಾರ ಸಂಜೆಯಿಂದ ಗುಡುಗು ಸಿಡಿಲು ಸಹಿತ ಭಾರೀ ಮಳೆಯಾಗಿರುವ ಬಗ್ಗೆ ವರದಿಯಾಗಿದೆ. ಉಡುಪಿ ನಗರದಲ್ಲಿ ರಾತ್ರಿ ವೇಳೆ ಗುಡುಗು ಸಹಿತ ಭಾರೀ ಮಳೆಯಾಗಿದೆ. ಇದರಿಂದ ವಾಹನ ಸವಾರರು ತೀರಾ ತೊಂದರೆ

28 Mar 2026 8:34 pm
ಮದ್ರಸ ಶಿಕ್ಷಣವು ಸಂಸ್ಕೃತಿಯ ಪ್ರತೀಕ: ಮುಹಮ್ಮದ್ ಸಅದಿ

‘ಫತ್ಹೇ ಮುಬಾರಕ್’ ರಾಜ್ಯಮಟ್ಟದ ಮದ್ರಸ ಪ್ರಾರಂಭೋತ್ಸವ ಉದ್ಘಾಟನೆ

28 Mar 2026 8:32 pm
ಪಿಬಿ ಜಿ ರಾಮ್ ಜಿ ಕಾಯ್ದೆ ಕುರಿತ ಪ್ರಿಯಾಂಕ್‌ ಖರ್ಗೆ ಪತ್ರಕ್ಕೆ ಪ್ರತಿ ಪತ್ರ: ಕೋಟ

ಉಡುಪಿ, ಮಾ.28: ಪಿಬಿ ಜಿ ರಾಮ್ ಜಿ ಕಾಯಿದೆ ಕುರಿತು ಟೀಕಿಸಿ ರಾಜ್ಯ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ ಖರ್ಗೆ ರಾಜ್ಯದ ಎಲ್ಲ ಪಂಚಾಯತ್ ಸದಸ್ಯರಿಗೆ ಪತ್ರ ಬರೆದಿದ್ದು, ಅದಕ್ಕೆ ಪ್ರತಿಯಾಗಿ ಅದರಲ್ಲಿನ ಎಲ್ಲ ಆರೋಪ ಗಳಿಗೆ ಉತ್ತರವ

28 Mar 2026 8:26 pm
ಎಲ್‌ಪಿಜಿ ಹೊತ್ತ ಹಡಗುಗಳು ಭಾರತದತ್ತ ಆಗಮನ

ಕೊಚ್ಚಿ, ಮಾ. 28: ಭಾರತಕ್ಕೆ ಬರುತ್ತಿರುವ ಮತ್ತೆರಡು ಎಲ್‌ಪಿಜಿ ಹೊತ್ತ ಹಡಗುಗಳು ಶನಿವಾರ ಹಾರ್ಮುಝ್ ಜಲಸಂಧಿಯನ್ನು ದಾಟಿವೆ. ಪಶ್ಚಿಮ ಏಶ್ಯಾ ಸಂಘರ್ಷದ ನಡುವೆ ಭಾರತ ಹಾಗೂ ಇತರ ನಾಲ್ಕು ಮಿತ್ರ ದೇಶಗಳ ಹಡಗುಗಳಿಗೆ ಹೋರ್ಮುಝ್ ಜಲಸಂ

28 Mar 2026 8:23 pm
ವಿಧಾನಸಭಾ ಚುನಾವಣೆಯಲ್ಲಿ ಜಯ ಗಳಿಸಲು ಯುಡಿಎಫ್ ಅಧ್ಯಕ್ಷ ಸತೀಶನ್ RSS ಬೆಂಬಲ ಕೋರಿದ್ದರು: ಸಂಘ ಪರಿವಾರದ ನಾಯಕ ಬಾಬು ಪ್ರತಿಪಾದನೆ

ಕೊಚ್ಚಿ, ಮಾ. 28: 2001 ಹಾಗೂ 2006ರ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬೆಂಬಲ ಕೋರಲು ಯುಡಿಎಫ್ ಅಧ್ಯಕ್ಷ ವಿ.ಡಿ. ಸತೀಶನ್ RSS ನಾಯಕರನ್ನು ಭೇಟಿಯಾಗಿದ್ದರು ಎಂದು ಸಂಘ ಪರಿವಾರದ ನಾಯಕ ಆರ್.ವಿ. ಬಾಬು ಶನಿವಾರ ಪ್ರತಿಪಾದಿಸಿದ್ದಾರೆ. ಆದರೆ, ಈ ಆ

28 Mar 2026 8:20 pm
ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣ |ಅವಿಮುಕ್ತೇಶ್ವರಾನಂದ ಸರಸ್ವತಿಗೆ ನೀಡಿದ ಜಾಮೀನು ಪ್ರಶ್ನಿಸಿ ಸುಪ್ರೀಂಗೆ ಅರ್ಜಿ

ಹೊಸದಿಲ್ಲಿ, ಮಾ. 28: ಇಬ್ಬರು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣದಲ್ಲಿ ಶಂಕರಾಚಾರ್ಯ ಅವಿಮುಕ್ತೇಶ್ವರಾನಂದ ಸರಸ್ವತಿ ಅವರಿಗೆ ಅಲಹಾಬಾದ್ ಉಚ್ಚ ನ್ಯಾಯಾಲಯ ನೀಡಿದ ನಿರೀಕ್ಷಣಾ ಜಾಮೀನು ಪ್ರಶ್ನಿಸಿ ಸುಪ್ರೀಂ ಕೋರ್ಟ

28 Mar 2026 8:17 pm
ಕೃತಕ ಬುದ್ದಿಮತ್ತೆ ಬಂಡವಾಳಶಾಹಿಯ ಸರಕು: ಪ್ರೊ.ಕೆ.ಫಣಿರಾಜ್

ಉಡುಪಿ, ಮಾ.28: ಕೃತಕ ಬುದ್ದಿಮತ್ತೆ ಎಂಬುದು ಕೇವಲ ಸ್ವಾಯತ್ತ ವೈಜ್ಞಾನಿಕ ಬೆಳವಣಿಗೆ ಮಾತ್ರ ಅಲ್ಲ. ಅದು ಕೂಡ ಬಂಡವಾಳಶಾಹಿಯ ಸರಕು ಆಗಿದೆ. ಈಗ ಬಂಡವಾಳಶಾಹಿಯ ಬಹಳ ದೊಡ್ಡ ಜ್ಞಾನ ಸಾಧನ ಆಗಿರುವ ಕೃತಕ ಬುದ್ದಿಮತ್ತೆ ಕೇವಲ ಸಾಹಿತ್ಯ, ಸ

28 Mar 2026 8:14 pm
ಮಧ್ಯ ಏಶ್ಯಾ ಸಂಘರ್ಷ | ಮಾತುಕತೆಗೆ ವಿಶ್ವಾಸ ಅಗತ್ಯ: ಇರಾನ್

ಇಸ್ಲಾಮಾಬಾದ್, ಮಾ.28: ಮಧ್ಯ ಏಶ್ಯಾ ಸಂಘರ್ಷದ ಬಗ್ಗೆ ಮಾತುಕತೆಗೆ ಹಾಗೂ ಮಧ್ಯಸ್ಥಿಕೆ ವಹಿಸಲು ವಿಶ್ವಾಸದ ಅಗತ್ಯವಿದೆ ಎಂದು ಇರಾನ್ ಅಧ್ಯಕ್ಷ ಮಸೂದ್ ಪೆಝೆಶ್ಕಿಯಾನ್ ಪಾಕಿಸ್ತಾನದ ಪ್ರಧಾನಿ ಶೆಹಬಾಝ್ ಷರೀಫ್‌ ಗೆ ತಿಳಿಸಿದ್ದಾರೆ

28 Mar 2026 8:13 pm
ಭದ್ರತೆ ಬೇಕಿದ್ದರೆ ನಿಮ್ಮ ನೆಲದಿಂದ ಶತ್ರುಗಳನ್ನು ಓಡಿಸಿ: ಗಲ್ಫ್ ರಾಷ್ಟ್ರಗಳಿಗೆ ಇರಾನ್ ಎಚ್ಚರಿಕೆ

ಟೆಹ್ರಾನ್, ಮಾ.28: ಇರಾನ್ ಯಾವತ್ತೂ ದಾಳಿಯನ್ನು ಪ್ರಾರಂಭಿಸುವುದಿಲ್ಲ. ಆದರೆ ತನ್ನ ಮೂಲಸೌಕರ್ಯ ಅಥವಾ ಆರ್ಥಿಕ ಕೇಂದ್ರಗಳನ್ನು ಗುರಿಯಾಗಿಸಿದರೆ ಬಲಿಷ್ಠವಾಗಿ ಪ್ರತಿಕ್ರಿಯಿಸುತ್ತದೆ ಎಂದು ಇರಾನ್ ಅಧ್ಯಕ್ಷ ಮಸೂದ್ ಪೆಝೆಶ್ಕಿಯ

28 Mar 2026 8:10 pm
ರಂಗಸೇವೆಗೆ ರಾಜ್ಯ ಮಟ್ಟದ ಗೌರವ: ಸದ್ಯೋಜಾತ ಶಾಸ್ತ್ರಿ ಹಿರೇಮಠ ಅವರಿಗೆ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ

ವಿಜಯನಗರ/ ಹೊಸಪೇಟೆ: ಜಿಲ್ಲೆಯ ಹೊಸಪೇಟೆ ತಾಲೂಕಿನ ಮರಿಯಮ್ಮನಹಳ್ಳಿ ಸಮೀಪದ ಜಿ. ನಾಗಲಾಪುರ ಗ್ರಾಮದ ರಂಗಭೂಮಿ ನಟ ಹಾಗೂ ನಿರ್ದೇಶಕ ಶ್ರೀ ಸದ್ಯೋಜಾತ ಶಾಸ್ತ್ರಿ ಹಿರೇಮಠ ಅವರಿಗೆ 2025-26ನೇ ಸಾಲಿನ ಕರ್ನಾಟಕ ನಾಟಕ ಅಕಾಡೆಮಿ ವಾರ್ಷಿಕ ಪ

28 Mar 2026 8:08 pm
ಹಾರ್ಮುಝ್ ಮೂಲಕ ರಸಗೊಬ್ಬರ ಸಾಗಣೆಗೆ ನೆರವಾಗಲು ಕಾರ್ಯಪಡೆ ನೇಮಿಸಿದ ವಿಶ್ವಸಂಸ್ಥೆ

ನ್ಯೂಯಾರ್ಕ್, ಮಾ.28: ಹಾರ್ಮುಝ್ ಜಲಸಂಧಿಯ ಮೂಲಕ ರಸಗೊಬ್ಬರಗಳ ಸುರಕ್ಷಿತ ಸಾಗಣೆಗಾಗಿ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅಂಟೋನಿಯೊ ಗುಟೆರಸ್ ಕಾರ್ಯಪಡೆಯನ್ನು ಪ್ರಾರಂಭಿಸಿದ್ದಾರೆ ಎಂದು ಅವರ ವಕ್ತಾರರು ಘೋಷಿಸಿದ್ದಾರೆ. ‘

28 Mar 2026 8:07 pm
ಮುರ್ಷಿದಾಬಾದ್ ಹಿಂಸಾಚಾರ | ರಘುನಾಥಗಂಜ್, ಜಂಗೀಪುರಗಳಲ್ಲಿ ನಿಷೇಧಾಜ್ಞೆ

ಕೋಲ್ಕತಾ, ಮಾ.28: ಶುಕ್ರವಾರ ರಾಮನವಮಿ ಮೆರವಣಿಗೆ ಸಂದರ್ಭದಲ್ಲಿ ಕಲ್ಲುತೂರಾಟ, ವಿಧ್ವಂಸಕ ಕೃತ್ಯ ಮತ್ತು ಬೆಂಕಿ ಹಚ್ಚುವಿಕೆ ಸೇರಿದಂತೆ ಎರಡು ಗುಂಪುಗಳ ನಡುವೆ ಹಿಂಸಾತ್ಮಕ ಘರ್ಷಣೆಗಳ ಬಳಿಕ ಶನಿವಾರ ಪಶ್ಚಿಮ ಬಂಗಾಳದ ಮುರ್ಷಿದಾಬ

28 Mar 2026 8:05 pm
ಸಾಲಿಗ್ರಾಮ ಪ.ಪಂ ಉದ್ಯಮ ಪರವಾನಿಗೆ ನವೀಕರಣ: ಅರ್ಜಿ ಆಹ್ವಾನ

ಉಡುಪಿ, ಮಾ.28: ಸಾಲಿಗ್ರಾಮ ಪಟ್ಟಣ ಪಂಚಾಯತ್‌ನ ಎಲ್ಲಾ ಉದ್ದಿಮೆದಾರರ 2026-27ನೇ ಸಾಲಿನ ಉದ್ಯಮ ಪರವಾನಿಗೆ ನವೀಕರಣ ಅವಧಿ ಎಪ್ರಿಲ್‌ನಿಂದ ಪ್ರಾರಂಭಗೊಳ್ಳಲಿದ್ದು, ಸಾಲಿಗ್ರಾಮ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಉದ್ಯಮ ನಡೆಸುತ್ತಿರ

28 Mar 2026 8:03 pm
ಅತಿಥಿ ಉಪನ್ಯಾಸಕರ ಹುದ್ದೆಗೆ ಅರ್ಜಿ ಆಹ್ವಾನ

ಉಡುಪಿ, ಮಾ.28: ಸರಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ ಉಪ್ಪೂರು ಇಲ್ಲಿ ಡಿಪ್ಲೋಮಾ ಇನ್ ಟೂಲ್ ಆಂಡ್ ಡೈ ಮೇಕಿಂಗ್ ಹಾಗೂ ಡಿಪ್ಲೋಮಾ ಇನ್ ಮೆಕೆಟ್ರಾನಿಕ್ಸ್ ತರಗತಿಗಳನ್ನು ನಡೆಸಲು ಎಂ.ಟೆಕ್/ಬಿ.ಇ (ಮೆಕ್ಯಾನಿಕಲ್ ಇಂಜಿನಿಯರಿಂಗ

28 Mar 2026 8:01 pm
ವಿಜಯನಗರ| ಆಟೋ LPG ದರ ಏರಿಕೆ ವಿರುದ್ಧ ಪ್ರತಿಭಟನೆ: ಅಧಿಕಾರಿಗಳ ಮಧ್ಯಸ್ಥಿಕೆ ಬಳಿಕ ಹಳೆಯ ದರ ಮುಂದುವರಿಕೆ

ಹೊಸಪೇಟೆ (ವಿಜಯನಗರ ಜಿಲ್ಲೆ): ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಡ್ಯಾಮ್ ರಸ್ತೆಯಲ್ಲಿರುವ ಗೋ ಗ್ಯಾಸ್ ಕಂಪನಿಯ ಆಟೋ LPG ಬಂಕ್‌ನಲ್ಲಿ ಏಕಾಏಕಿ ಲೀಟರ್‌ಗೆ 15 ರೂಪಾಯಿ ದರ ಏರಿಕೆ ಮಾಡಿದ ಹಿನ್ನೆಲೆಯಲ್ಲಿ ಆಟೋ ಚಾಲಕರಲ್ಲಿ ಆಕ್ರ

28 Mar 2026 8:00 pm
ಮಣಿಪಾಲ: ಗ್ರಾಮೀಣ ಮಹಿಳೆಯರಿಗೆ ಬ್ರ್ಯಾಂಡಿಂಗ್ ತರಬೇತಿ

ಮಣಿಪಾಲ, ಮಾ.28: ಮಣಿಪಾಲದ ಭಾರತೀಯ ವಿಕಾಸ ಟ್ರಸ್ಟ್, ಟಿಎಮ್‌ಜಿ ಸುನಿಧಿ ಫೌಂಡೇಶನ್ ಟ್ರಸ್ಟ್ ಮಣಿಪಾಲ ಮತ್ತು ಮಣಿಪಾಲ ಪೇಮೆಂಟ್ ಆಂಡ್ ಐಡೆಂಟಿಟಿ ಸೆಲ್ಯೂಶನ್ ಪ್ರೈವೇಟ್ ಲಿಮಿಟೆಡ್ ಇವರ ಸಂಯುಕ್ತ ಆಶ್ರಯದಲ್ಲಿ ಗ್ರಾಮೀಣ ಮಹಿಳಾ ಉ

28 Mar 2026 7:59 pm
ಹೊಸಪೇಟೆ| ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳ ಬಂಧನ: 1200 ಗ್ರಾಂ ಗಾಂಜಾ ವಶಕ್ಕೆ

ಹೊಸಪೇಟೆ: ನಗರದ ಚಿತ್ತವಾಡಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿ, ಸುಮಾರು 1200 ಗ್ರಾಂ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ. ಸಿದ್ದಿಪ್ರಿಯ ಕಲ್ಯಾಣ ಮಂಟಪದ ಹ

28 Mar 2026 7:54 pm
ಶೆರಿಲ್ ಐಯೊನ ಐಮನ್ ರಿಗೆ ಪಿಎಚ್‌ಡಿ ಪದವಿ

ಹಳೆಯಂಗಡಿ : ಶ್ರೀದೇವಿ ಇಂಜಿನಿಯರಿಂಗ್ ಕಾಲೇಜ್ ಇಲ್ಲಿ ಪ್ರೊಫೆಸರ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಶೆರಿಲ್ ಆಯೋನ ಐಮನ್ ಅವರು ಇಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್ ವಿಭಾಗದಲ್ಲಿ ಸಲ್ಲಿಸಿದ ಡಿಸೈನ್ ಆ್ಯಂಡ್ ಇಂಪ್ಲ

28 Mar 2026 7:47 pm
ರಾಜ್ಯಮಟ್ಟದ ಲಾನ್ ಟೆನಿಸ್ ಕೂಟ: ಜೆಸ್ಕಾಂ ಚಾಂಪಿಯನ್

ಕಲಬುರಗಿ: 2025-26ನೆಯ ಸಾಲಿನ ಅಂತರ್ ಕಂಪೆನಿಗಳ ರಾಜ್ಯಮಟ್ಟದ ಪುರುಷರ ಲಾನ್ ಟೆನಿಸ್ ಕ್ರೀಡಾಕೂಟದಲ್ಲಿ ದೌಲತರಾಯ ಹಡಪದ ನೇತೃತ್ವದ ಗುಲ್ಬರ್ಗಾ ವಿದ್ಯುಚ್ಛಕ್ತಿ ಸರಬರಾಜು ಕಂಪೆನಿ ನಿಯಮಿತ(ಜೆಸ್ಕಾಂ) ತಂಡ ಚಾಂಪಿಯನ್ ಪಟ್ಟ ಅಲಂಕರಿ

28 Mar 2026 7:46 pm
Sakleshpura | ಸಿಡಿಲು ಬಡಿದು ಐವರು ಮಹಿಳಾ ಕಾರ್ಮಿಕರಿಗೆ ಗಾಯ

ಸಕಲೇಶಪುರ: ತಾಲೂಕಿನ ಹರಗರಹಳ್ಳಿ ಗ್ರಾಮದ ದಿಣಹಳ್ಳಿ ಕಾಫಿ ಎಸ್ಟೇಟ್‌ನಲ್ಲಿ ಕೆಲಸ ಮಾಡುತ್ತಿದ್ದ ಐವರು ಮಹಿಳಾ ಕಾರ್ಮಿಕರು ಸಿಡಿಲು ಬಡಿದು ಗಾಯಗೊಂಡ ಘಟನೆ ಶನಿವಾರ ಮಧ್ಯಾಹ್ನ ನಡೆದಿದೆ. ಕಾಫಿ ತೋಟದಲ್ಲಿ ಔಷಧಿ ಸಿಂಪಡಿಸುತ್ತ

28 Mar 2026 7:45 pm
ಭಟ್ಕಳದಲ್ಲಿ ಧಾರ್ಮಿಕ ಧ್ವಜ ತೆರವು: ಕೆಲಕಾಲ ಉದ್ವಿಗ್ನತೆ

ಭಟ್ಕಳ: ಈದುಲ್ ಫಿತ್ರ್ ಅಂಗವಾಗಿ ಬಂದರ್ ರಸ್ತೆಯ ಈದ್ಗಾ ಮೈದಾನದ ಎದುರು ಅಳವಡಿಸಲಾಗಿದ್ದ ಧ್ವಜವನ್ನು ಪುರಸಭೆ ಅಧಿಕಾರಿಗಳು ತೆರವುಗೊಳಿಸಿದ ಹಿನ್ನೆಲೆಯಲ್ಲಿ ಪ್ರದೇಶದಲ್ಲಿ ಕೆಲಕಾಲ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಯಿತು

28 Mar 2026 7:43 pm
ರಾಯಚೂರು| ವಾಲ್ಮೀಕಿ‌ ಅಭಿವೃದ್ಧಿ ನಿಗಮದ ಫಲಾನುಭವಿಗಳಿಗೆ ಶಾಸಕ ಹಂಪನಗೌಡ ಬಾದರ್ಲಿಯಿಂದ ಕಾರುಗಳ ವಿತರಣೆ

ಸಿಂಧನೂರು: ಕರ್ನಾಟಕ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಿಂದ ಸ್ವಾವಲಂಬಿ ಸಾರಥಿ ಯೋಜನೆಯಡಿ ಆಯ್ಕೆಯಾದ ಫಲಾನುಭವಿಗಳಿಗೆ ಶನಿವಾರ ಶಾಸಕ ಹಂಪನಗೌಡ ಬಾದರ್ಲಿ  12 ಕಾರುಗಳನ್ನು ವಿತರಿಸಿದರು. ನಂತರ ಮಾತನಾಡಿದ ಶಾಸಕ ಹಂಪನಗೌಡ

28 Mar 2026 7:40 pm
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದಲ್ಲಿ ʼಸಂಪ್ರದಾಯ ದಿನ- 2026’

ಮೂಡುಬಿದಿರೆ, ಮಾ.28: ವಿದ್ಯಾಗಿರಿಯ ಕೃಷಿ ಸಿರಿ ಆವರಣದ ಮುಂಡ್ರೆದಗುತ್ತು ಕೆ. ಅಮರನಾಥ ಶೆಟ್ಟಿ ಸಭಾಂಗಣದಲ್ಲಿ ಶನಿವಾರ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಳ್ವಾಸ್ ಸಂಪ್ರದಾಯ ದಿನ- 2026’ ರಲ್ಲಿ ಕರುನಾಡ ಚಕ್ರವರ್ತಿ, ಹ್ಯಾಟ್ರಿಕ್ ಹ

28 Mar 2026 7:32 pm
ಏ.2ರಿಂದ ತುಂಗಭದ್ರಾ ಕಾಲುವೆಗೆ ನೀರು: ಶಾಸಕ ಹಂಪನಗೌಡ ಬಾದರ್ಲಿ

ಸಿಂಧನೂರು: ತುಂಗಭದ್ರಾ ಎಡದಂಡೆ ಮುಖ್ಯ ಕಾಲುವೆ ದುರಸ್ತೀಕರಣ ಕಾಮಗಾರಿ ಶೀಘ್ರಗತಿಯಲ್ಲಿ ನಡೆದಿದ್ದು, ಏ.2ರಿಂದ ಕಾಲುವೆಗೆ ನೀರು ಹರಿಸುವ ಸಾಧ್ಯತೆಗಳಿವೆ ಎಂದು ಶಾಸಕ ಹಂಪನಗೌಡ ಬಾದರ್ಲಿ ಹೇಳಿದರು. ನಗರದ ತಮ್ಮ ಕಚೇರಿಯಲ್ಲಿ ಶನ

28 Mar 2026 7:30 pm
ದ.ಕ. ಜಿಲ್ಲೆ: 1,244 ಹಜ್ ಯಾತ್ರಿಕರಿಗೆ ಲಸಿಕೆ

ಮಂಗಳೂರು: ಕರ್ನಾಟಕ ರಾಜ್ಯ ಹಜ್ ಸಮಿತಿ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಹಜ್ ನಿರ್ವಹಣಾ ಸಮಿತಿ ವತಿಯಿಂದ ಈ ವರ್ಷ ಹಜ್ ಯಾತ್ರೆಗೆ ತೆರಳುವ ದಕ್ಷಿಣ ಕನ್ನಡ ಜಿಲ್ಲೆಯ ಯಾತ್ರಿಕರಿಗೆ ಲಸಿಕೆ ನೀಡುವ ಕಾರ್ಯಕ್ರಮ ಶನಿವಾರ ನಗರದ ಯನೆಪೋಯ

28 Mar 2026 7:29 pm