SENSEX
NIFTY
GOLD
USD/INR

Weather

32    C
...
ಹನುಮ ಮಾಲಾಧಾರಿಗಳಿಗೆ ನೀರು ಸರಬರಾಜು ಮಾಡಲು‌ ಪ.ಪಂ ಮುಖ್ಯಾಧಿಕಾರಿಗೆ ಮನವಿ

ಕನಕಗಿರಿ: ಪಟ್ಟಣದ ಪರಿಸರದಲ್ಲಿರುವ ತೊಂಡೆತೇವರಪ್ಪ ದೇವಸ್ಥಾನದಲ್ಲಿರುವ ಹನುಮ ಮಾಲಾಧಾರಿಗಳಿಗೆ ನೀರು ಸರಬರಾಜು ಮಾಡಬೇಕೆಂದು ತಾಲೂಕು ಹನುಮ ಮಾಲಾ ಸೇವಾ ಸಮಿತಿ ವತಿಯಿಂದ ಬುಧವಾರ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಲಕ್ಷ್ಮಣ

25 Mar 2026 2:24 pm
ಸೋನಿಯಾ ಗಾಂಧಿ ಆಸ್ಪತ್ರೆಗೆ ದಾಖಲು; ಕೇರಳ ಭೇಟಿ ರದ್ದುಗೊಳಿಸಿದ ರಾಹುಲ್ ಗಾಂಧಿ

ಹೊಸದಿಲ್ಲಿ: ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿರುವ ಹಿನ್ನೆಲೆಯಲ್ಲಿ ಲೋಕಸಭಾ ವಿಪಕ್ಷ ನಾಯಕ ಹಾಗೂ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ತಮ್ಮ ಇಂದಿನ ನಿಗದಿತ ಕೇರಳ ಭೇಟಿಯನ್ನು ರದ

25 Mar 2026 2:23 pm
ಕಾರ್ಕಳ ಮಹಾಮಸ್ತಕಾಭಿಷೇಕಕ್ಕೆ 1.59 ಕೋಟಿ ರೂ. ಅನುದಾನ: ಬ್ಲಾಕ್ ಕಾಂಗ್ರೆಸ್ ಕೃತಜ್ಞತೆ

ಕಾರ್ಕಳ: 2027ರಲ್ಲಿ ಕಾರ್ಕಳ ಭಗವಾನ್ ಬಾಹುಬಲಿ ಮೂರ್ತಿಗೆ ಮಹಾ ಮಸ್ತಕಾಭಿಷೇಕ ನಡೆಯಲಿದ್ದು, ಅದರ ಮೂಲಭೂತ ಸೌಕರ್ಯಗಳಿಗೆ ಅನುಕೂಲವಾಗುವಂತೆ ರಾಜ್ಯ ಸರ್ಕಾರವು ಅಲ್ಪಸಂಖ್ಯಾತರ ಇಲಾಖೆಯ ಮೂಲಕ ಮೊದಲ ಹಂತದಲ್ಲಿ 1.59 ಕೋಟಿ ರೂ. ಅನುದಾನ

25 Mar 2026 2:10 pm
ಪಶ್ಚಿಮ ಏಷ್ಯಾ ಸಂಘರ್ಷ ಶಮನಕ್ಕೆ 15 ಪ್ರಸ್ತಾವನೆಗಳನ್ನು ಮುಂದಿಟ್ಟ ಅಮೆರಿಕ ಅಧ್ಯಕ್ಷ ಟ್ರಂಪ್; ಇರಾನ್ ನ ಬೇಡಿಕೆಗಳೇನು?

ಕದನ ವಿರಾಮ ಮಾತುಕತೆಗಳನ್ನು ಮತ್ತೆ ಪ್ರವೇಶಿಸಲು ಇರಾನ್ ತನ್ನ ಷರತ್ತುಗಳನ್ನು ಮುಂದಿಟ್ಟಿದ್ದು ಗಲ್ಫ್ ನಲ್ಲಿರುವ ಎಲ್ಲಾ ಅಮೆರಿಕದ ಮಿಲಿಟರಿ ನೆಲೆಗಳನ್ನು ಮುಚ್ಚಬೇಕೆಂದು ಒತ್ತಾಯಿಸಿದೆ. ಇದು ಅಮೆರಿಕದೊಂದಿಗಿನ ರಾಜತಾಂತ್

25 Mar 2026 1:58 pm
ಸತತ ಕುಸಿತದ ನಂತರ ಏರಿದ ಚಿನ್ನ-ಬೆಳ್ಳಿ ದರ

ಅಮೆರಿಕ ಮತ್ತು ಇರಾನ್ ನಡುವೆ ಮಾತುಕತೆಯ ಸಾಧ್ಯತೆಯ ಹಿನ್ನೆಲೆಯಲ್ಲಿ ಡಾಲರ್ ಬೆಲೆ ದುರ್ಬಲವಾಗಿರುವುದು ಚಿನ್ನ ಮತ್ತು ಬೆಳ್ಳಿಯ ದರದಲ್ಲಿ ಏರಿಕೆಗೆ ಕಾರಣವಾಗಿದೆ. ಮಾರ್ಚ್ ತಿಂಗಳ ಆರಂಭದಿಂದಲೇ ಚಿನ್ನದ ದರ ಕುಸಿಯುತ್ತಲೇ ಬಂದ

25 Mar 2026 1:25 pm
ದಿಲ್ಲಿಯ ಅಕ್ಬರ್, ರೈಸಿನಾ ರಸ್ತೆಯಲ್ಲಿರುವ ಕಚೇರಿಗಳನ್ನು ಖಾಲಿ ಮಾಡುವಂತೆ ಕಾಂಗ್ರೆಸ್‌ಗೆ ಸೂಚನೆ

ಹೊಸದಿಲ್ಲಿ: ರಾಷ್ಟ್ರ ರಾಜಧಾನಿಯಲ್ಲಿರುವ ಕಾಂಗ್ರೆಸ್ ಪಕ್ಷದ ಎರಡು ಪ್ರಮುಖ ಕಚೇರಿಗಳನ್ನು ಖಾಲಿ ಮಾಡುವಂತೆ ಸೂಚಿಸಿದ್ದು, ಇದು ವಿರೋಧ ಪಕ್ಷ ಮತ್ತು ಸರಕಾರದ ನಡುವೆ ಹೊಸ ಜಟಾಪಟಿಗೆ ಕಾರಣವಾಗಿದೆ. 24 ಅಕ್ಬರ್ ರಸ್ತೆಯಲ್ಲಿರುವ ಪ

25 Mar 2026 1:11 pm
ಉತ್ತರ ಸಿಕ್ಕಿಂನಲ್ಲಿ ಭೂಕುಸಿತ | ಚುಂಗ್ಥಾಂಗ್‌ನಲ್ಲಿ ಸಿಲುಕಿರುವ 200 ಪ್ರವಾಸಿಗರು

ಗ್ಯಾಂಗ್ಟಾಕ್: ಉತ್ತರ ಸಿಕ್ಕಿಂನ ಚುಂಗ್ಥಾಂಗ್‌ನಲ್ಲಿ ಭಾರೀ ಮಳೆಯಿಂದಾಗಿ ಭೂಕುಸಿತ ಸಂಭವಿಸಿ ರಸ್ತೆ ಸಂಪರ್ಕ ಕಡಿತಗೊಂಡಿದ್ದು, ಸುಮಾರು 200 ಪ್ರವಾಸಿಗರು ಸಿಲುಕಿಕೊಂಡಿದ್ದಾರೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ. ಮ

25 Mar 2026 12:32 pm
Bagalkote | ಗ್ಯಾಸ್ ಸಿಲಿಂಡರ್ ಸ್ಫೋಟ : ತಾಯಿ-ಮಗನಿಗೆ ಗಂಭೀರ ಗಾಯ

ಬಾಗಲಕೋಟೆ: ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ತೇರದಾಳ ಪಟ್ಟಣದ ಡಚ್ ಕಾಲೋನಿಯ ಮನೆಯೊಂದರಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ತಾಯಿ ಹಾಗೂ ಮಗ ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ. ಮನೆಯೊಂದರಲ್ಲಿ ಸಂಭವಿಸಿದ ಈ ಸ್ಫೋಟದಿಂ

25 Mar 2026 12:18 pm
ತಮಿಳುನಾಡು ವಿಧಾನಸಭಾ ಚುನಾವಣೆ: ಡಿಎಂಡಿಕೆಗೆ 10 ಸ್ಥಾನ ಬಿಟ್ಟುಕೊಟ್ಟ DMK

ಚೆನ್ನೈ: ಎಪ್ರಿಲ್ 23ರಂದು ನಡೆಯಲಿರುವ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಆಡಳಿತಾರೂಢ ಡಿಎಂಕೆ ಪಕ್ಷವು ತನ್ನ ಮಿತ್ರ ಪಕ್ಷ ಡಿಎಂಡಿಕೆಗೆ 10 ಸ್ಥಾನಗಳನ್ನು ಬಿಟ್ಟುಕೊಟ್ಟಿದೆ. ಈ ಸ್ಥಾನ ಹಂಚಿಕೆ ಒಪ್ಪಂದಕ್ಕೆ ಡಿಎಂಕೆ ಅಧ್ಯಕ

25 Mar 2026 12:17 pm
ಮ್ಯಾಗ್ನೆಟ್ ಶಾಲೆಗಳಿಂದಾಗಿ ಮಾಯವಾಗುತ್ತಿರುವ ಗ್ರಾಮೀಣ ಶಾಲೆಗಳು

ಖಾಸಗಿ ಶಿಕ್ಷಣ ವ್ಯಾಪಾರಿಗಳ ದಬ್ಬಾಳಿಕೆಯಿಂದ ಸೊರಗುತ್ತಿರುವ ಸರಕಾರಿ ಶಾಲೆಗಳ ಬಲವರ್ಧನೆಗಾಗಿ ಕರ್ನಾಟಕ ಸರಕಾರ ಅನುಷ್ಠಾನ ಮಾಡಲು ಹೊರಟಿರುವ ಕೆಪಿಎಸ್ ಯೋಜನೆಯ ಮ್ಯಾಗ್ನೆಟ್ ಮಾದರಿಯ ಶಾಲೆಗಳನ್ನು ಕರ್ನಾಟಕದ ಗ್ರಾಮೀಣ ಭಾಗ

25 Mar 2026 12:12 pm
Bagalkote | ದಾಖಲೆಗಳಿಲ್ಲದೆ ಕಾರಿನಲ್ಲಿ ಸಾಗಿಸುತ್ತಿದ್ದ 2.30 ಲಕ್ಷ ರೂ. ನಗದು ಜಪ್ತಿ

ಬಾಗಲಕೋಟೆ: ಜಿಲ್ಲೆಯ ಗುಗ್ಗಲಮರಿ ಚೆಕ್‌ಪೋಸ್ಟ್‌ನಲ್ಲಿ ತಪಾಸಣೆ ವೇಳೆ ಸೂಕ್ತ ದಾಖಲೆಗಳಿಲ್ಲದೆ ಸಾಗಿಸುತ್ತಿದ್ದ 2.30 ಲಕ್ಷ ರೂ. ನಗದು ಹಣವನ್ನು ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಲೋಕೋಪಯೋಗಿ ಇಲಾಖೆಯ ಕಿರಿಯ ಅಭಿಯಂತರ ಎಂ.ಎಚ್.

25 Mar 2026 11:56 am
ಉಳ್ಳಾಲ :‌ ರಕ್ತದಾನ ಶಿಬಿರದ ಪೂರ್ವಭಾವಿ ಸಭೆ

ಉಳ್ಳಾಲ : ಎಪ್ರಿಲ್ 5ರಂದು, ಮುಹಿಯುದ್ದೀನ್ ಜುಮಾ ಮಸೀದಿ (ಹೊಸಪಳ್ಳಿ)ಮೇಲಂಗಡಿ ಮತ್ತು ಎಮರ್ಜೆನ್ಸಿ ಬ್ಲಡ್ ಹೆಲ್ಪ್ ಲೈನ್ ಸಹಭಾಗಿತ್ವದಲ್ಲಿ ಎಪ್ರಿಲ್ 5ರಂದು ರವಿವಾರ ಬೆಳಿಗ್ಗೆ 8.30ಕ್ಕೆ ಬೃಹತ್ ರಕ್ತದಾನ ಶಿಬಿರ ನಡೆಯಲಿದ್ದು, ಇದ

25 Mar 2026 11:55 am
ಯೆನೆಪೋಯ ಕಾಲೇಜಿನಲ್ಲಿ ವಿಶ್ವ ಮಾನವ ಮೌಲ್ಯಗಳ ಕೋಶ ಉದ್ಘಾಟನೆ

ಮಂಗಳೂರು: ಯೆನೆಪೋಯ (ಡೀಮ್ಡ್ ಟು ಬಿ ಯುನಿವರ್ಸಿಟಿ)ಯ ಘಟಕ ಸಂಸ್ಥೆಯಾಗಿರುವ ಯೆನೆಪೋಯ ಇನ್‌ಸ್ಟಿಟ್ಯೂಟ್ ಆಫ್ ಆರ್ಟ್ಸ್, ಸೈನ್ಸ್, ಕಾಮರ್ಸ್ & ಮ್ಯಾನೇಜ್ಮೆಂಟ್ (YIASCM), ಕುಳೂರು ಕ್ಯಾಂಪಸ್‌ನಲ್ಲಿ ವಿಶ್ವ ಮಾನವ ಮೌಲ್ಯಗಳ (UHV) ಕೋಶವನ್

25 Mar 2026 11:49 am
ಚರ್ಚೆಗೆ ಗ್ರಾಸವಾದ 'ಒಂದು ಫೋಟೋಶೂಟ್' !

ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೇತೃತ್ವದಲ್ಲಿ ಹದಿನಾರನೇ ವಿಧಾನಸಭೆಯ ಕಾಂಗ್ರೆಸ್‌, ಬಿಜೆಪಿ, ಜೆಡಿಎಸ್‌ ಸೇರಿದಂತೆ ಎಲ್ಲ ಸದಸ್ಯರು ಗ್ರೂಪ್ ಫೋಟೋವನ್ನು ತೆಗೆಸಿಕೊಂಡಿದ್ದಾರೆ. ಬುಧವಾರ ವಿಧಾನಸೌಧದ ವೈಭವ ಪ

25 Mar 2026 11:42 am
ಗಂಜಿಗೌಡ ಎಂದು ಕರೆಯಲಾಗುವ ಮುಕ್ರಿಯರು

ಮುಕ್ರಿಯರು ನೋಡಲಿಕ್ಕೆ ಕಪ್ಪು ಬಣ್ಣದ ಕುಳ್ಳಗಿನ ದೇಹ ಆಕೃತಿ ಉಳ್ಳವರು. ನಿಲುವಿನಲ್ಲಿ ದ್ರಾವಿಡರ ಚಹರೆ ಎದ್ದು ಕಾಣುತ್ತದೆ. ಸ್ವಲ್ಪ ಮುಂಚಾಚಿತ ದವಡೆ ಇವರನ್ನು ಗುರುತಿಸುವ ಒಂದು ಲಕ್ಷಣ. ಇವರು ಅಷ್ಟೇನೂ ದೇಹದಾರ್ಢ್ಯ ಉಳ್ಳವರ

25 Mar 2026 9:45 am
ನರೇಗಾ ಹೊರಗುತ್ತಿಗೆ ಒಪ್ಪಂದಗಳಲ್ಲಿ ನಡೆದಿದ್ದ ಅಕ್ರಮ ಸಿಎಜಿ ವರದಿಯಲ್ಲಿ ಬಯಲು

ಬೆಂಗಳೂರು : ನರೇಗಾ ಯೋಜನೆಯಡಿಯಲ್ಲಿ ಮಾನವ ಸಂಪನ್ಮೂಲ ಬಳಕೆಗಾಗಿ ಮಾಡಿಕೊಂಡಿದ್ದ ಹೊರಗುತ್ತಿಗೆ ಒಪ್ಪಂದಗಳಲ್ಲಿ ನಡೆದಿದ್ದ ಅಕ್ರಮ, ಅವ್ಯವಹಾರಗಳನ್ನು ಭಾರತದ ಲೆಕ್ಕ ನಿಯಂತ್ರಕರು ಮತ್ತು ಮಹಾಲೆಕ್ಕ ಪರಿಶೋಧಕರು ಬಯಲು ಮಾಡಿದ

25 Mar 2026 9:39 am
ಕಾಂಗ್ರೆಸ್ ವಿರೋಧದ ನಡುವೆಯೂ UCC ಅಂಗೀಕರಿಸಿದ ಗುಜರಾತ್ ವಿಧಾನಸಭೆ

ಗಾಂಧಿನಗರ: ಏಳು ಗಂಟೆಗಳ ನಿರಂತರ ಚರ್ಚೆ ಬಳಿಕ ಗುಜರಾತ್ ವಿಧಾನಸಭೆ ಸಮಾನ ನಾಗರಿಕ ಸಂಹಿತೆ (UCC) ಮಸೂದೆಯನ್ನು ಮಂಗಳವಾರ ಅಂಗೀಕರಿಸಿದೆ. ಸಮಾನತೆ ತರುವ ನಿಟ್ಟಿನಲ್ಲಿ ಇದು ಐತಿಹಾಸಿಕ ಸುಧಾರಣೆ ಎಂದು ಬಿಜೆಪಿ ಬಣ್ಣಿಸಿದ್ದು, ಇದು ಮ

25 Mar 2026 7:33 am
Mudigere | ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಆರೋಪ; ಬಾಲಕನ ವಿರುದ್ಧ ಪೊಕ್ಸೊ ಪ್ರಕರಣ, ಪ್ರತಿದೂರು ದಾಖಲು

ಮೂಡಿಗೆರೆ : ಪಟ್ಟಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಪ್ರಾಪ್ತ ವಯಸ್ಸಿನ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಲ್ಲಿ ಅಪ್ರಾಪ್ತ ವಯಸ್ಸಿನ ಬಾಲಕನ ವಿರುದ್ಧ ಪೊಕ್ಸೊ ಕಾಯ್ದೆಯಡಿ ಸೋಮವಾರ ಪ್ರಕರಣ ದಾಖಲಾಗಿದೆ. ಪೋಷಕರ ದೂ

25 Mar 2026 12:33 am
ಕಾರು ಡ್ರಿಫ್ಟಿಂಗ್ ಪ್ರಕರಣ: ರಿಕ್ಕಿ ರೈಗೆ ಜಾಮೀನು

ಬೆಂಗಳೂರು : ಸಾರ್ವಜನಿಕ ರಸ್ತೆಯಲ್ಲಿ ಕಾರು ಡ್ರಿಫ್ಟಿಂಗ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಬೆಂಗಳೂರಿನ 5ನೇ ಸಂಚಾರಿ ದಂಡ ನ್ಯಾಯಾಲಯ ಸೋಮವಾರ(ಮಾ.23) ಜಾಮೀನು ಮಂಜೂರು ಮಾಡಿದೆ. ಸೋಮವಾರದಂ

25 Mar 2026 12:25 am
ಆರ್ಥಿಕ ಇಲಾಖೆ ಅನುಮತಿ ನೀಡದ ಕಾರಣ ‘ಗೃಹಲಕ್ಷ್ಮೀ ಹಣ ಪಾವತಿಸಿಲ್ಲ’: ಲಕ್ಷ್ಮೀ ಹೆಬ್ಬಾಳ್ಕರ್‌

ಬೆಂಗಳೂರು : ಗೃಹಲಕ್ಷ್ಮೀ ಯೋಜನೆಯಡಿ ಮಹಿಳೆಯರಿಗೆ ಹಣವನ್ನು ಪಾವತಿ ಮಾಡಲು ಹಣಕಾಸು ಇಲಾಖೆ ಅನುಮತಿ ನೀಡುತ್ತಿಲ್ಲ. ಹೀಗಾಗಿ ಹಣ ಪಾವತಿ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್

25 Mar 2026 12:22 am
ಡಿಜಿಟಲ್ ಸ್ಪ್ರಿಂಗ್ಸ್ ಸೆನ್ಸಸ್ ಯಶಸ್ವಿ ಅನುಷ್ಠಾನ: ಕರ್ನಾಟಕಕ್ಕೆ ಕೇಂದ್ರದ ಪ್ರಶಂಸೆ; ರಾಜ್ಯಾದ್ಯಂತ 274 ಜಲಮೂಲಗಳ ಪತ್ತೆ

ಬೆಂಗಳೂರು, ಮಾ.24: ರಾಜ್ಯದ ಮೊಟ್ಟಮೊದಲ ‘ಸ್ಪ್ರಿಂಗ್ ಸೆನ್ಸಸ್'(ಚಿಲುಮೆಗಳ ಗಣತಿ) ಕಾರ್ಯಾಚರಣೆಯನ್ನು ನಿಗದಿತ ಕಾಲಮಿತಿಯೊಳಗೆ ಯಶಸ್ವಿಯಾಗಿ ಪೂರ್ಣಗೊಳಿಸಿದ ಕರ್ನಾಟಕದ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯನ್ನ

25 Mar 2026 12:14 am
ಬೆಳಗಾವಿಯಲ್ಲಿ 1,400ಕ್ಕೂ ಹೆಚ್ಚು ಶಂಕಿತ ಮ್ಯೂಲ್ ಖಾತೆಗಳು ಪತ್ತೆ

ಬೆಳಗಾವಿ : ಸೈಬರ್ ಅಪರಾಧ ಪ್ರಕರಣಗಳ ಹಿನ್ನೆಲೆ ಜಿಲ್ಲೆಯಲ್ಲಿ 1,400ಕ್ಕೂ ಹೆಚ್ಚು ಶಂಕಿತ ‘ಮ್ಯೂಲ್’ ಬ್ಯಾಂಕ್ ಖಾತೆಗಳನ್ನು ಪತ್ತೆಹಚ್ಚಲಾಗಿದೆ ಎಂದು ಎಸ್ಪಿಕೆ.ರಾಮರಾಜನ್ ತಿಳಿಸಿ ದ್ದಾರೆ. ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ಅವ

25 Mar 2026 12:08 am
ಸರಕಾರಿ ಆಸ್ಪತ್ರೆಗಳಲ್ಲಿ 3 ವರ್ಷ ಕಡ್ಡಾಯ ಸೇವೆ: ಪಿಜಿ ಮೆಡಿಕಲ್ ವಿದ್ಯಾರ್ಥಿಗಳಿಗೆ ಹೊಸ ಆದೇಶ

ಬೆಂಗಳೂರು : ರಾಜ್ಯದಲ್ಲಿರುವ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕಾಲೇಜುಗಳಲ್ಲಿ ಸರಕಾರದ ಕೋಟಾದಲ್ಲಿ ಪ್ರವೇಶ ಪಡೆದ ಎಲ್ಲ ಸ್ನಾತಕೋತ್ತರ ವೈದ್ಯಕೀಯ ಪದವಿ (ಪಿಜಿ ಮೆಡಿಕಲ್) ಮತ್ತು ಡಿಪ್ಲೊಮಾ ಅಭ್ಯರ್ಥಿಗಳು ಸರಕಾರಿ ಆಸ್ಪತ್ರೆ

24 Mar 2026 11:52 pm
ಕಡ್ಡಾಯ ಗುಣಮಟ್ಟದ ನೀರು ಪೂರೈಸಲು ಸಿಎಜಿ ಶಿಫಾರಸು

ಬೆಂಗಳೂರು : ರಾಜ್ಯದ ಎಲ್ಲ ನಾಗರಿಕರಿಗೆ ಕಡ್ಡಾಯ ಗುಣಮಟ್ಟದ ನೀರು ಪೂರೈಸುವುದನ್ನು ಖಚಿತಪಡಿಸಿಕೊಳ್ಳಲು ರಾಜ್ಯ ಸರಕಾರವು ಎಲ್ಲ ಹಂತಗಳಲ್ಲಿ ನೀರಿನ ಗುಣಮಟ್ಟದ ಪರೀಕ್ಷೆಗೆ ಆದ್ಯತೆ ನೀಡಬೇಕೆಂದು ಮಹಾತ್ಮಗಾಂಧಿ ರಾಷ್ಟ್ರೀಯ ಗ

24 Mar 2026 11:44 pm
ಚಂದನದಲ್ಲಿ ಧಾರವಾಹಿಯಾಗಿದೆ ಕುಂ. ವೀರಭದ್ರಪ್ಪರವರ ಕಾದಂಬರಿ ʼಅರಮನೆʼ

ಬಿ ಜಯಶ್ರೀ ಸೇರಿದಂತೆ ರಂಗಭೂಮಿ ಕಲಾವಿದರೇ ಪ್ರಮುಖವಾಗಿ ಧಾರವಾಹಿಯಲ್ಲಿ ನಟಿಸಿದ್ದಾರೆ. ಮಾರ್ಚ್ 25ರಿಂದ ಕುಂ. ವೀರಭದ್ರಪ್ಪರವರ ‘ಅರಮನೆ’ ಕಾದಂಬರಿ ಧಾರವಾಗಿ ರೂಪದಲ್ಲಿ ಬರಲಿದೆ. ಡಿಡಿ ಚಂದನ ವಾಹಿನಿಯಲ್ಲಿ ಪ್ರಸಾರವಾಗಲಿದೆ.

24 Mar 2026 11:42 pm
ರಾಜ್ಯದಲ್ಲಿ ಡ್ರಗ್ಸ್ ವಿರುದ್ಧ ಯುದ್ಧ ಸಾರಿದ್ದೇವೆ : ಗೃಹ ಸಚಿವ ಜಿ.ಪರಮೇಶ್ವರ್

ಬೆಂಗಳೂರು : ರಾಜ್ಯದಲ್ಲಿ ಡ್ರಗ್ಸ್ ವಿರುದ್ಧ ನಮ್ಮ ಸರಕಾರ ಯುದ್ಧ ಸಾರಿದೆ. ಇತ್ತೀಚೆಗಷ್ಟೆ 250 ಕೋಟಿ ರೂ.ಮೌಲ್ಯದ ಡ್ರಗ್ಸ್ ಅನ್ನು ನಾಶ ಮಾಡಿದ್ದೇವೆ. ಅಲ್ಲದೆ, ನಿನ್ನೆ ತಿರುಪತಿಯಿಂದ ಮಳವಳ್ಳಿಗೆ ಸಾಗಿಸುತ್ತಿದ್ದ 7 ಕೋಟಿ ರೂ.ಮೌಲ

24 Mar 2026 11:42 pm
ಕರಾವಳಿ ಭಾಗದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಆದ್ಯತೆ ನೀಡಬೇಕು : ಹರೀಶ್ ಪೂಂಜ

ಬೆಂಗಳೂರು : ಕರಾವಳಿ ಭಾಗದ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಪ್ರವಾಸೋದ್ಯಮ ಚಟುವಟಿಕೆಗಳಿಗೆ ಆದ್ಯತೆ ನೀಡುವ ಮೂಲಕ ಯುವಕರಿಗೆ ಉದ್ಯೋಗ ಸೃಷ್ಟಿಗೆ ಕ್ರಮ ವಹಿಸಬೇಕು ಎಂದು ಬಿಜೆಪಿ ಸದಸ್ಯ

24 Mar 2026 11:37 pm
24 Mar 2026 11:29 pm
ರೈತರ ಆದಾಯ ದ್ವಿಗುಣಗೊಂಡಿದೆ: ಕೇಂದ್ರ ಸಚಿವ ಶಿವರಾಜ್ ಸಿಂಗ್ ಚೌಹಾಣ್

ಹೊಸದಿಲ್ಲಿ: ಕೇಂದ್ರ ಸರಕಾರ ಕೃಷಿ ವಲಯಕ್ಕಾಗಿ ಹಲವಾರು ಉಪಕ್ರಮಗಳನ್ನು ಕೈಗೊಳ್ಳುತ್ತಿದ್ದು, ರೈತರ ಆದಾಯ ದ್ವಿಗುಣಗೊಂಡಿದೆ ಎಂದು ಮಂಗಳವಾರ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಲೋಕಸಭೆಗೆ ತಿಳಿಸಿದರು. ಪ್ರಶ್ನೋತ್

24 Mar 2026 11:16 pm
ಕಲುಷಿತ ದೇಶಗಳ ಪಟ್ಟಿ: ಪಾಕಿಸ್ತಾನ ಪ್ರಥಮ, ಭಾರತಕ್ಕೆ 6ನೇ ಸ್ಥಾನ

ಜಿನೆವಾ: ವಿಶ್ವದ ಅತ್ಯಂತ ಕಲುಷಿತ ದೇಶಗಳ ಪಟ್ಟಿ(2025)ಯಲ್ಲಿ ಪಾಕಿಸ್ತಾನ ಅಗ್ರ ಸ್ಥಾನದಲ್ಲಿದೆ. ಅದರ ವಾಯು ಗುಣಮಟ್ಟವು ಕಳಪೆಯಾಗಿದ್ದು ಅಪಾಯಕಾರಿ ಪಿಎಂ2.5 ಕಣಗಳ ಮಟ್ಟವು ವಿಶ್ವ ಆರೋಗ್ಯ ಸಂಸ್ಥೆಯ ಶಿಫಾರಸು ಮಿತಿಗಿಂತ 13 ಪಟ್ಟು ಹೆ

24 Mar 2026 11:04 pm
ಭಟ್ಕಳದಲ್ಲಿ ಎಲ್‌ಪಿಜಿ ಕೊರತೆ: ಆಟೋ ಸಂಚಾರಕ್ಕೆ ಅಡ್ಡಿ, ಸಾರ್ವಜನಿಕರಿಗೆ ತೊಂದರೆ

ಭಟ್ಕಳ: ಮಧ್ಯಪ್ರಾಚ್ಯದ ಪರಿಸ್ಥಿತಿಯ ಪರಿಣಾಮವಾಗಿ ಪಟ್ಟಣದಲ್ಲಿ ಎಲ್‌ಪಿಜಿ ಪೂರೈಕೆ ಅಸ್ತವ್ಯಸ್ತಗೊಂಡಿದ್ದು, ಆಟೋ ರಿಕ್ಷಾ ಸಂಚಾರಕ್ಕೆ ತೀವ್ರ ಅಡ್ಡಿಯಾಗಿದೆ. ಮಂಗಳವಾರ ಮಧ್ಯಾಹ್ನದಿಂದಲೇ ಪಟ್ಟಣದ ಪ್ರಮುಖ ಇಂಧನ ಕೇಂದ್ರಗಳ

24 Mar 2026 11:03 pm
ಕೊಣಾಜೆ: ಯುವಕ ನಾಪತ್ತೆ; ಲುಕೌಟ್ ನೋಟೀಸ್ ಜಾರಿ

ಕೊಣಾಜೆ: ನರಿಂಗಾನ ಗ್ರಾಮದ ಕಲ್ಲರಕೋಡಿ ಎಂಬಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಮಹಮ್ಮದ್ ಅರ್ಷದ್ (30) ಎಂಬವರು ನಾಪತ್ತೆಯಾಗಿದ್ದು,‌ ಕೊಣಾಜೆ ಪೊಲೀಸರು ಲುಕೌಟ್ ನೋಟಿಸ್ ಜಾರಿ ಮಾಡಿದ್ದಾರೆ. ಮೂಲತಃ ಶಿವಮೊಗ್ಗ ಕೋಟೆ‌ ಗಂಗೂರಿ

24 Mar 2026 11:00 pm
ಪಾಕ್‌ನಲ್ಲಿ ಅಮೆರಿಕ-ಇರಾನ್ ಮಾತುಕತೆಗೆ ರಂಗ ಸಜ್ಜು; ಶೆಹಬಾಝ್ ಷರೀಫ್ ಆಹ್ವಾನಕ್ಕೆ ಒಪ್ಪಿದ ಟ್ರಂಪ್

ಹೊಸದಿಲ್ಲಿ: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಪಾಕ್ ಪ್ರಧಾನಿ ಶೆಹಬಾಝ್ ಷರೀಫ್ ಅವರ ಆಹ್ವಾನದ ಸ್ಕ್ರೀನ್‌ಶಾಟ್‌ ಅನ್ನು ಮಂಗಳವಾರ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುವ ಮೂಲಕ ಯುದ್ಧವನ್ನು ಕೊನೆಗೊಳಿಸಲು ಇರಾನ್

24 Mar 2026 10:57 pm
ಆದ್ಯತಾ ಪಡಿತರ ಚೀಟಿ ಪಡೆಯಲು ಆದಾಯ ಮಿತಿ ಹೆಚ್ಚಳ ಕುರಿತು ಚರ್ಚೆ : ಕೆ.ಎಚ್.ಮುನಿಯಪ್ಪ

ಬೆಂಗಳೂರು : ಆದ್ಯತಾ ಪಡಿತರ ಚೀಟಿ ಪಡೆಯಲು ಈಗಿರುವ ವಾರ್ಷಿಕ 1.20 ಲಕ್ಷ ರೂ.ಗಳ ಆದಾಯ ಮಿತಿಯನ್ನು 3 ಲಕ್ಷ ರೂ.ಗಳಿಗೆ ಹೆಚ್ಚಳ ಮಾಡುವ ಕುರಿತು ಆಡಳಿತ ಸುಧಾರಣಾ ಆಯೋಗವು ಶಿಫಾರಸ್ಸು ಮಾಡಿದ್ದು, ಈ ಬಗ್ಗೆ ಸರಕಾರದ ಮಟ್ಟದಲ್ಲಿ ಚರ್ಚೆ ನಡ

24 Mar 2026 10:57 pm
ಉಕ್ರೇನ್ ಮೇಲೆ ಕ್ಷಿಪಣಿ, ಡ್ರೋನ್ ಮಳೆಗರೆದ ರಶ್ಯ: 5 ಮಂದಿ ಸಾವು

ಕೀವ್: ಮಂಗಳವಾರ ಉಕ್ರೇನ್‍ನಾದ್ಯಂತ ರಶ್ಯ ನಡೆಸಿದ ಡ್ರೋನ್ ಮತ್ತು ಕ್ಷಿಪಣಿ ದಾಳಿಯಲ್ಲಿ 5 ಮಂದಿ ಸಾವನ್ನಪ್ಪಿದ್ದು 25ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ. ರಶ್ಯವು ಸೋಮವಾರ ತಡರಾತ್ರಿಯಿಂದ ಮಂಗ

24 Mar 2026 10:54 pm
ಶೈಕ್ಷಣಿಕ ಸಂಸ್ಥೆಯ ಸಕ್ರಮಾತಿ ವಿಧೇಯಕ ವಿಧಾನಸಭೆಯಲ್ಲಿ ಅಂಗೀಕಾರ

ಬೆಂಗಳೂರು : 2026ನೆ ಸಾಲಿನ ಕರ್ನಾಟಕ ಸರಕಾರಿ ಶೈಕ್ಷಣಿಕ ಸಂಸ್ಥೆಯ ಭೂಮಿಗಳ (ರಕ್ಷಣೆ ಮತ್ತು ಸಕ್ರಮಾತಿ) ವಿಧೇಯಕವು ವಿಧಾನಸಭೆಯಲ್ಲಿ ಸರ್ವಾನುಮತದಿಂದ ಅಂಗೀಕಾರವಾಯಿತು. ಮಂಗಳವಾರ ವಿಧಾನಸಭೆಯ ಶಾಸನ ರಚನೆ ಕಲಾಪದಲ್ಲಿ ಪ್ರಾಥಮಿಕ

24 Mar 2026 10:53 pm
ರಾಜ್ಯದಲ್ಲಿ 346 ಇಂದಿರಾ ಕ್ಯಾಂಟೀನ್ ಕಾರ್ಯನಿರ್ವಹಣೆ : ಸಚಿವ ರಹೀಂ ಖಾನ್

‘22 ಕ್ಯಾಂಟೀನ್‍ಗಳ ಉದ್ಘಾಟನೆಗೆ ಬಾಕಿ, 15 ನಿರ್ಮಾಣ ಕಾರ್ಯ ಪ್ರಗತಿ’

24 Mar 2026 10:51 pm
ಲೆಬನಾನ್, ಗಾಝಾದಲ್ಲಿ ನಾಗರಿಕರನ್ನು ಗುರಿಯಾಗಿಸಿದರೆ ತೀವ್ರ ದಾಳಿ: ಇಸ್ರೇಲ್‍ಗೆ ಇರಾನ್ ಎಚ್ಚರಿಕೆ

ಟೆಹ್ರಾನ್: ಲೆಬನಾನ್ ಮತ್ತು ಗಾಝಾದಲ್ಲಿ ನಾಗರಿಕರ ಮೇಲೆ ದಾಳಿ ಮುಂದುವರಿದರೆ ಇಸ್ರೇಲ್ ಮೇಲೆ ಡ್ರೋನ್ ಹಾಗೂ ಕ್ಷಿಪಣಿಗಳ ಸುರಿಮಳೆಗರೆಯುವುದಾಗಿ ಇರಾನ್‍ನ ಇಸ್ಲಾಮಿಕ್ ರೆವೊಲ್ಯುಷನರಿ ಗಾರ್ಡ್ ಕಾಪ್ರ್ಸ್(IRGC) ಮಂಗಳವಾರ ಎಚ್ಚರ

24 Mar 2026 10:47 pm
ಕರ್ನಾಟಕ ಪವರ್ ಲಿಫ್ಟಿಂಗ್: ಪಶ್ಚಿಮ ಬಂಗಾಳ ಮೇಲುಗೈ; ಬೆಸ್ಟ್ ಲಿಫ್ಟರ್ ಆಗಿ ಬಿಸ್ವಜಿತ್ ಡೇ

ಮಂಗಳೂರು, ಮಾ.24: ಕರ್ನಾಟಕ ಪವರ್ ಲಿಫ್ಟಿಂಗ್ ಅಸೋಸಿಯೇಶನ್ ಆಶ್ರಯದಲ್ಲಿ ಕಶಾರ್ಪ್ ಫಿಟ್ನೆಸ್ ವತಿಯಿಂದ ಮಂಗಳೂರಿನ ಟಿ.ವಿ.ರಮಣ ಪೈ ಸಭಾಂಗಣದಲ್ಲಿ ಆರಂಭಗೊಂಡ ಐದು ದಿನಗಳ ರಾಷ್ಟ್ರ ಮಟ್ಟದ ಸೀನಿಯರ್ ಕ್ಲಾಸ್ಲಿಕ್ ಪವರ್ ಲಿಫ್ಟಿಂಗ್

24 Mar 2026 10:45 pm
ಇರಾನ್ ಮೇಲಿನ ದಾಳಿ ಮುಂದುವರಿಯಲಿದೆ, ವಿದ್ಯುತ್ ಸ್ಥಾವರಗಳ ಮೇಲಿನ ದಾಳಿಗೆ ಮಾತ್ರ ವಿರಾಮ: ಅಮೆರಿಕದ ಅಧಿಕಾರಿಗಳ ಪ್ರತಿಪಾದನೆ

ವಾಶಿಂಗ್ಟನ್: ಇರಾನ್‍ ಮೇಲಿನ ದಾಳಿಯನ್ನು ಅಮೆರಿಕ ಮುಂದುವರಿಸಲಿದೆ. ವಿರಾಮವು ವಿದ್ಯುತ್ ಸ್ಥಾವರಗಳ ಮೇಲಿನ ದಾಳಿಗೆ ಮಾತ್ರ ಅನ್ವಯಿಸುತ್ತದೆ ಎಂದು ಅಮೆರಿಕದ ಅಧಿಕಾರಿಗಳನ್ನು ಉಲ್ಲೇಖಿಸಿ `ಸೆಮಫೋರ್ ನ್ಯೂಸ್' ವರದಿ ಮಾಡಿದೆ. ಇ

24 Mar 2026 10:44 pm
ಮುಡಾ ಹಗರಣ; ಬಿ ವರದಿ ಅಂಗೀಕರಿಸಿದ್ದ ವಿಶೇಷ‌ ನ್ಯಾಯಾಲಯದ ಕ್ರಮ ಪ್ರಶ್ನಿಸಿ ಹೈಕೋರ್ಟ್‌ಗೆ ರಿಟ್ ಅರ್ಜಿ

ಬೆಂಗಳೂರು : ಮುಡಾ ನಿವೇಶನಗಳ ಅಕ್ರಮ ಹಂಚಿಕೆ ಆರೋಪ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತಿತರರ ವಿರುದ್ಧ ಲೋಕಾಯುಕ್ತ ಪೊಲೀಸರು ಸಲ್ಲಿಸಿದ ಬಿ ವರದಿ ಅಂಗೀಕರಿಸಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಕ್ರಮ ಪ್ರಶ್ನಿಸಿ ಪ

24 Mar 2026 10:42 pm
ಕಾಲ್ತುಳಿತದಲ್ಲಿ ಮೃತಪಟ್ಟ ಅಭಿಮಾನಿಗಳ ಗೌರವಾರ್ಥ ಚಿನ್ನಸ್ವಾಮಿ ಸ್ಟೇಡಿಯಂನ 11 ಆಸನ ಖಾಲಿ ಇರಿಸಲು ಚಿಂತನೆ

ಬೆಂಗಳೂರು: ಮುಂಬರುವ ಐಪಿಎಲ್ ವೇಳೆ ಪಂದ್ಯಗಳ ದಿನ ಆರ್‌ಸಿಬಿ ಆಟಗಾರರು 11ನೇ ಸಂಖ್ಯೆಯ ಜರ್ಸಿ ಧರಿಸಿ ಅಭ್ಯಾಸ ನಡೆಸಲಿದ್ದಾರೆ. ಕಳೆದ ವರ್ಷ ಎಂ.ಚಿನ್ನಸ್ವಾಮಿ ಸ್ಟೇಡಿಯಂನ ಹೊರಗೆ ನಡೆದ ಕಾಲ್ತುಳಿತದ ದುರಂತದಲ್ಲಿ ಸಾವನ್ನಪ್ಪಿದ

24 Mar 2026 10:40 pm
ಬೋರ್‌ವೆಲ್ ಕೊರೆತ: ಪ.ಜಾತಿ ಸಮುದಾಯದ ನಿವಾಸಿಯ ಹೊಸಮನೆಯಲ್ಲಿ ಬಿರುಕು; ಆಕ್ರೋಶ

ಕುಂದಾಪುರ, ಮಾ.24: ಹೊಸದಾಗಿ ನಿರ್ಮಿಸಿ ಕೆಲವೇ ದಿನಗಳ ಹಿಂದೆ ಗೃಹಪ್ರವೇಶ ನಡೆದ ಮನೆಯ ಸಮೀಪ ದಲ್ಲೇ ಬೋರ್‌ವೆಲ್ ತೋಡಿದ ಪರಿಣಾಮ ಪರಿಶಿಷ್ಟ ಜಾತಿ ಸಮುದಾಯದ ನಿವಾಸಿಯೊಬ್ಬರ ಹೊಸ ಮನೆಯ ಗೋಡೆಗಳಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಮ

24 Mar 2026 10:38 pm
ಕೇರಳ ವಿಧಾನಸಭೆ ಚುನಾವಣೆ | ಬಿಜೆಪಿ ಅಭ್ಯರ್ಥಿ ರಾಜೀವ್ ಚಂದ್ರಶೇಖರ್ ಅಫಿಡವಿಟ್‌ನಲ್ಲಿ 200 ಕೋಟಿ ರೂ. ಮೌಲ್ಯದ ಸೊತ್ತಿನ ಉಲ್ಲೇಖವಿಲ್ಲ: ಕಾಂಗ್ರೆಸ್ ಆರೋಪ

ತಿರುವನಂತಪುರಂ: ಬಿಜೆಪಿಯ ನೆಮೋಮ್ ಅಭ್ಯರ್ಥಿ ರಾಜೀವ್ ಚಂದ್ರಶೇಖರ್ ತಮ್ಮ ಚುನಾವಣಾ ಅಫಿಡವಿಟ್‌ನಲ್ಲಿ ಪ್ರಮುಖ ಆಸ್ತಿ ವಿವರಗಳನ್ನು ಮರೆಮಾಚಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ. ಅಲ್ಲದೆ, ಚುನಾವಣಾ ಆಯೋಗ ಮಧ್ಯಪ್ರವೇಶಿಸ

24 Mar 2026 10:36 pm
ವಿಟ್ಲ| ಬಸ್ - ಟಪ್ಪರ್ ಲಾರಿ ನಡುವೆ ಅಪಘಾತ: ಚಾಲಕರ ನಡುವೆ ಹೊಡೆದಾಟ

ವಿಟ್ಲ: ಕುದ್ದುಪದ್ದವು ಪೆರುವಾಯಿ ರಸ್ತೆಯ ಮುಳಿಯ ದಂಬೆ ಅಂಗನವಾಡಿ ಕೇಂದ್ರದ ಸಮೀಪ ಕೆಎಸ್‍ಆರ್‍ಟಿಸಿ ಬಸ್ ಮತ್ತು ಟಿಪ್ಪರ್ ನಡುವೆ ಅಪಘಾತ ನಡೆದು, ಎರಡು ಕಡೆಯವರ ಮಾತಿನ ಚಕಮಕಿ ನಡೆದು, ದೂರು ಪ್ರತಿದೂರು ದಾಖಲಾಗಿದೆ. ಪಕಳಕುಂಜ

24 Mar 2026 10:26 pm
ಮಂಗಳೂರು: ಶೆಫರ್ಡ್ಸ್ ಶಾಹೀನ್ ಪಿಯು ಕಾಲೇಜಿನಲ್ಲಿ 40 ದಿನಗಳ ಉಚಿತ NEET ಮತ್ತು CET ತರಬೇತಿ ಶಿಬಿರ

ಮಂಗಳೂರು: ಅರ್ಕುಳದ ಶೆಫರ್ಡ್ಸ್ ಶಾಹೀನ್ ಪಿಯು ಕಾಲೇಜಿನಲ್ಲಿ 40 ದಿನಗಳ ಉಚಿತ ʼನೀಟ್ ಮತ್ತು ಸಿಇಟಿ ಟೆಸ್ಟ್ ಸೀರಿಸ್ʼ (NEET and CET test series) ತರಬೇತಿ ಶಿಬಿರದ ಉದ್ಘಾಟನೆಯು ಶಿಕ್ಷಣ ತಜ್ಞರು ಮತ್ತು ಪ್ರತಿನಿಧಿಗಳ ಉಪಸ್ಥಿತಿಯಲ್ಲಿ ನಡೆಯಿತ

24 Mar 2026 10:22 pm
ಸೇಡಂ | ಮಳಖೇಡದಲ್ಲಿ ಮಾ.26ರಿಂದ 28 ರವರೆಗೆ ಉರೂಸ್ ಸಂಭ್ರಮ

ಸೇಡಂ : ತಾಲೂಕಿನ ಮಳಖೇಡದಲ್ಲಿರುವ ಹಝರತ್ ಸೈಯದ್ ಶಾಹ್ ಖಲಿಫತ್ ಊರ್ ರಹಮಾನ್ ಖಾದ್ರಿ ದುರ್ಗಾ ಶರೀಫ್‌ ನಲ್ಲಿ ಮಾ.26ರಿಂದ 28ರವರೆಗೆ ವಾರ್ಷಿಕ ಉರೂಸ್ ಶರೀಫ್ (ಜಾತ್ರೆ) ಜರುಗಲಿದೆ ಎಂದು ಹಝರತ್ ಅಲ್ ಹಜ್ ಸೈಯದ್ ಶಾಹ ಮುಸ್ತಫಾ ಖಾದ್ರ

24 Mar 2026 10:11 pm
ಆಳ್ವಾಸ್ ಕಾಲೇಜಿನ ವಾರ್ಷಿಕೋತ್ಸವ

ಮೂಡುಬಿದಿರೆ: ಜೀವನದಲ್ಲಿ ನಿಜವಾದ ಯಶಸ್ಸು ಪದವಿ ಅಥವಾ ಪ್ರಶಸ್ತಿಗಳಿಗೆ ಮಾತ್ರ ಸೀಮಿತವಾಗಿರುವುದಿಲ್ಲ; ಕಂಡ ಕನಸುಗಳನ್ನು ಸಾಧಿಸುವುದರಲ್ಲಿದೆ ಎಂದು ಕೊಚ್ಚಿ ದಕ್ಷಿಣ ನೌಕಾ ಕಮಾಂಡ್‌ ಶಿಕ್ಷಣಾಧಿಕಾರಿ ಕಮೋಡೊರ್ ಬೆನ್ ಹೆಚ್

24 Mar 2026 10:09 pm
ಕಲಬುರಗಿ | 893ನೇ ಬಸವ ಜಯಂತಿ ಉತ್ಸವ : ಪದಾಧಿಕಾರಿಗಳ ಆಯ್ಕೆ

ಕಲಬುರಗಿ: ಮಾಕಾ ಲೇಔಟ್ ಜೇವರ್ಗಿ ಕಾಲೋನಿಯಲ್ಲಿ ಜಗಜ್ಯೋತಿ ಬಸವೇಶ್ವರ ಸೇವಾ ಸಮಿತಿ (ರಿ) ವತಿಯಿಂದ 893ನೇ ಬಸವ ಜಯಂತಿ ಉತ್ಸವದ ಅಂಗವಾಗಿ ಉತ್ಸವ ಸಮಿತಿಯ ಪದಾಧಿಕಾರಿಗಳ ಆಯ್ಕೆ ಸಭೆ ಯಶಸ್ವಿಯಾಗಿ ನಡೆಯಿತು. ಸಭೆಯಲ್ಲಿ ಉತ್ಸವ ಸಮಿತಿ

24 Mar 2026 10:07 pm
24 Mar 2026 10:06 pm
ಯಡ್ರಾಮಿ | ವಿಜೃಂಭಣೆಯ ಕುಳಗೇರಿಯ ಶ್ರೀ ಬೆಣ್ಣೆ ಬಸವೇಶ್ವರ ರಥೋತ್ಸವ

ಯಡ್ರಾಮಿ: ಜಾತ್ರೆ, ಹಬ್ಬಗಳ ಆಚರಣೆಯಿಂದ ಸಾಮಾಜಿಕ ಸೌಹಾರ್ದತೆ ಸಾಧ್ಯವಾಗುತ್ತದೆ ಎಂದು ಲಿಂಗಾಯತ ಪಂಚಮಸಾಲಿ ಪೀಠದ ಪ್ರಥಮ ಜಗದ್ಗುರು ಬಸವಜಯ ಮೃತುಂಜಯ ಮಹಾಸ್ವಾಮಿಗಳು ಅಭಿಪ್ರಾಯಪಟ್ಟರು. ತಾಲೂಕಿನ ಕುಳಗೇರಿ ಗ್ರಾಮದಲ್ಲಿ ಸೋಮ

24 Mar 2026 10:05 pm
Yedrami | ರಾಸಾಯನಿಕ ಗೊಬ್ಬರದಿಂದ ಮಣ್ಣಿನಲ್ಲಿರುವ ಫಲವತ್ತತೆ ನಾಶ : ಕಣ್ಹೇರಿ ಶ್ರೀ

ಯಡ್ರಾಮಿ: ರೈತರು ಇತ್ತೀಚಿನ ದಿನಗಳಲ್ಲಿ ಅತಿಯಾದ ಆಸೆಯಿಂದ ರಾಸಾಯನಿಕ ಗೊಬ್ಬರ ಬಳಸುತ್ತಿದ್ದಾರೆ. ಇದರಿಂದ ಮಣ್ಣಿನಲ್ಲಿರುವ ಫಲವತ್ತತೆ ನಾಶವಾಗಿ ಇಳುವರಿ ಕಡಿಮೆಯಾಗುತ್ತಿದೆ ಎಂದು ಕಣ್ಹೇರಿ ಮಠದ ಅದೃಶ್ಯ ಕಾಡಸಿದ್ದೇಶ್ವರ ಮ

24 Mar 2026 10:01 pm
ಲೋಕಸಭೆಯಲ್ಲಿ ಸಂಸದರ ಸಂಖ್ಯೆಯನ್ನು 816 ಕ್ಕೆ ವಿಸ್ತರಿಸುವ ಬಗ್ಗೆ ಸರ್ಕಾರ ಚಿಂತನೆ; ರಾಜ್ಯಗಳಲ್ಲಿರುವ ಕ್ಷೇತ್ರಗಳ ಸಂಖ್ಯೆಯಲ್ಲಿ ಯಾವ ರೀತಿ ಬದಲಾವಣೆಯಾಗಲಿದೆ?

ಮುಂದಿನ ಸಾರ್ವತ್ರಿಕ ಚುನಾವಣೆಯಿಂದ ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ 33% ಮೀಸಲಾತಿಯನ್ನು ಜಾರಿಗೆ ತರಲು ಕೇಂದ್ರವು ಸಾಂವಿಧಾನಿಕ ತಿದ್ದುಪಡಿ ಸೇರಿದಂತೆ ಕನಿಷ್ಠ ಎರಡು ಮಸೂದೆಗಳನ್ನು ಮಂಡಿಸಲು ಸಿದ್ಧತೆ

24 Mar 2026 9:50 pm
ದಿಲ್ಲಿ ಬಜೆಟ್ ಮಂಡನೆ: ಪ್ರತಿ ಕುಟುಂಬಕ್ಕೆ ಎರಡು ಉಚಿತ ಎಲ್‌ಪಿಜಿ ಸಿಲಿಂಡರ್

ಹೊಸದಿಲ್ಲಿ: ಮುಖ್ಯಮಂತ್ರಿ ರೇಖಾ ಗುಪ್ತಾ ಅವರು ಮಂಗಳವಾರ 2026-27ನೇ ಸಾಲಿನ ದಿಲ್ಲಿ ಮುಂಗಡಪತ್ರವನ್ನು ಮಂಡಿಸಿದ್ದು, ರಾಜಧಾನಿಯ ಪ್ರತಿ ಕುಟುಂಬವು ಎರಡು ಉಚಿತ ಎಲ್‌ಪಿಜಿ ಸಿಲಿಂಡರ್‌ಗಳನ್ನು ಪಡೆಯಲಿದೆ. ಬಜೆಟ್ ಮೂಲಸೌಕರ್ಯ ಅಭಿವ

24 Mar 2026 9:46 pm
ಇಸ್ರೇಲ್ ಸೇನೆ ದಕ್ಷಿಣ ಲೆಬನಾನ್‍ನ ಪ್ರದೇಶವನ್ನು ವಶಪಡಿಸಿಕೊಳ್ಳಲಿದೆ: ಇಸ್ರೇಲ್ ರಕ್ಷಣಾ ಸಚಿವ ಕಾಟ್ಜ್

ಟೆಲ್‍ಅವೀವ್: ರಕ್ಷಣಾತ್ಮಕ ವಲಯ(ಬಫರ್ ಝೋನ್)ವನ್ನು ರಚಿಸಲು ಇಸ್ರೇಲ್ ದಕ್ಷಿಣ ಲೆಬನಾನ್‍ನ ಲಿಟಾನಿ ನದಿಯವರೆಗಿನ ಪ್ರದೇಶವನ್ನು ವಶಪಡಿಸಿಕೊಳ್ಳಲಿದೆ ಎಂದು ಇಸ್ರೇಲ್ ರಕ್ಷಣಾ ಸಚಿವ ಇಸ್ರೇಲ್ ಕಾಟ್ಜ್ ಮಂಗಳವಾರ ಹೇಳಿದ್ದಾರೆ.

24 Mar 2026 9:44 pm
ಶಾಸಕರ ವಿರುದ್ಧ ರೌಡಿ ಪದಬಳಕೆ; ರಘುಪತಿ ಭಟ್ ಬೇಷರತ್ ಕ್ಷಮೆ ಯಾಚನೆಗೆ ಬಿಜೆಪಿ ಆಗ್ರಹ

ಉಡುಪಿ, ಮಾ.24: ಶಾಸಕ ಯಶಪಾಲ್ ಸುವರ್ಣ ವಿರುದ್ಧ ರಾಜಕೀಯ ಹತಾಶೆಯಿಂದ ಮಾಜಿ ಶಾಸಕ ರಘುಪತಿ ಭಟ್ ಮಾಡಿರುವ ಆಧಾರ ರಹಿತ ಆರೋಪವನ್ನು ತಕ್ಷಣ ಹಿಂಪಡೆದು ಬೇಷರತ್ ಕ್ಷಮೆ ಯಾಚಿಸುವಂತೆ ಉಡುಪಿ ನಗರ ಬಿಜೆಪಿ ಅಧ್ಯಕ್ಷ ದಿನೇಶ್ ಅಮೀನ್ ಹಾಗೂ

24 Mar 2026 9:41 pm
ಒಡಿಶಾ: ಮಾವೋವಾದಿ ನಾಯಕ ಸುಕ್ರು ಶರಣಾಗತಿ

ಭುವನೇಶ್ವರ: ಮಾವೋವಾದಿ ನಾಯಕ ಸುಕ್ರು ಆಲಿಯಾಸ್ ಸೋಶಾ ಸೋಧಿ ಕಂಧಮಲ್ ಪೊಲೀಸರ ಮುಂದೆ ಶರಣಾಗತರಾಗಿದ್ದಾನೆ. ಈತನ ತಲೆಗೆ 55 ಲಕ್ಷ ರೂ. ಬಹುಮಾನ ಘೋಷಿಸಲಾಗಿತ್ತು. ಸುಕ್ರು ಇತರ ನಾಲ್ವರು ಮಾವೋವಾದಿಗಳ ಜೊತೆಗೆ ಶರಣಾಗತನಾಗಿದ್ದಾನೆ.

24 Mar 2026 9:38 pm
Kalaburagi | ದಕ್ಷಿಣ ವಲಯ ಅಂತರ ವಿವಿ ಪಂದ್ಯ : ಗುಲ್ಬರ್ಗಾ ವಿವಿಯ ಖೋಖೋ ಪುರುಷ ತಂಡ ಭಾಗಿ

ಕಲಬುರಗಿ : ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಮಾ.26 ರಿಂದ 29 ರವರೆಗೆ ನಡೆಯಲಿರುವ ದಕ್ಷಿಣ ವಲಯ ಅಂತರ ವಿಶ್ವವಿದ್ಯಾಲಯ ಖೋಖೋ (ಪುರುಷ) ಪಂದ್ಯಾಟದಲ್ಲಿ ಗುಲ್ಬರ್ಗಾ ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ವಿಭಾಗದ ತಂಡವು ಭಾಗವಹಿಸಲಿದ

24 Mar 2026 9:37 pm
ಯುಎಪಿಎ ಪ್ರಕರಣ : ಕಾಶ್ಮೀರಿ ಪ್ರತ್ಯೇಕತವಾದಿ ಆಸಿಯಾ ಅಂದ್ರಾಬಿಗೆ ಜೀವಾವಧಿ ಶಿಕ್ಷೆ

ಶ್ರೀನಗರ: ಯುಎಪಿಎ ಪ್ರಕರಣದಲ್ಲಿ ಕಾಶ್ಮೀರದ ಪ್ರತ್ಯೇಕತಾವಾದಿ ನಾಯಕಿ ಹಾಗೂ ದುಖ್ತರಾನ್ ಎ ಮಿಲ್ಲತ್ ಸಂಘಟನೆ ಮುಖ್ಯಸ್ಥೆ ಆಸಿಯಾ ಅಂದ್ರಾಬಿಗೆ ದಿಲ್ಲಿ ನ್ಯಾಯಾಲಯ ಮಂಗಳವಾರ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಶಿಕ್

24 Mar 2026 9:36 pm
ಚಿಂಚೋಳಿ | ಸಿಡಿಲು ಬಡಿದು ಯುವಕ ಮೃತ್ಯು

ಕಲಬುರಗಿ: ಸಿಡಿಲು ಬಡಿದು ಯುವಕನೊಬ್ಬ ಮೃತಪಟ್ಟಿರುವ ಘಟನೆ ಚಿಂಚೋಳಿ ತಾಲ್ಲೂಕಿನ ಶಾದಿಪುರ ಗ್ರಾಮದ ಸಮೀಪದ ಧನಸಿಂಗ್‌ ನಾಯಕ ತಾಂಡಾದಲ್ಲಿ ಮಂಗಳವಾರ ಸಂಜೆ ನಡೆದಿದೆ. ಮೃತರನ್ನು ಮಹೇಶ ಕಿಶನ್ ಚವ್ಹಾಣ (22) ಎಂದು ಗುರುತಿಸಲಾಗಿದೆ.

24 Mar 2026 9:31 pm
ಲೋಕಸಭೆಯಲ್ಲಿ ರಾಷ್ಟ್ರೀಯ ಭದ್ರತೆ, ಸಹಕಾರಿ ಒಕ್ಕೂಟ, ದ.ಕ. ಅಭಿವೃದ್ಧಿ ಪರ ಧ್ವನಿಯೆತ್ತಿದ ಸಂಸದ ಬ್ರಿಜೇಶ್ ಚೌಟ

ಹೊಸದಿಲ್ಲಿ : ಸಂಸದ ಬ್ರಿಜೇಶ್ ಚೌಟ ಅವರು ಮಂಗಳವಾರ ಲೋಕಸಭೆಯಲ್ಲಿ ಹಣಕಾಸು ವಿಧೇಯಕದ ಚರ್ಚೆ ಯಲ್ಲಿ ಭಾಗವಹಿಸಿ, ಹಣಕಾಸು ಶಿಸ್ತು, ತೆರಿಗೆ ಸುಧಾರಣೆ, ರಾಷ್ಟ್ರೀಯ ಭದ್ರತೆ, ಸಹಕಾರಿ ಒಕ್ಕೂಟ ತತ್ವ ಹಾಗೂ ಮಾಜಿ ಸೈನಿಕರ ಕಲ್ಯಾಣ ಸೇರ

24 Mar 2026 9:29 pm
Bengaluru | ನಗರದ ವಿವಿಧೆಡೆ ಪೊಲೀಸರ ಕಾರ್ಯಾಚರಣೆ: ಐದು ಮಂದಿ ಡ್ರಗ್‍ಪೆಡ್ಲರ್‌ಗಳ ಬಂಧನ, 11.04 ಕೋಟಿ ಮೌಲ್ಯದ ಮಾದಕ ವಸ್ತು ವಶ

ಬೆಂಗಳೂರು : ನಗರದ ವಿವಿಧ ಕಡೆಗಳಲ್ಲಿ ಪೊಲೀಸರು ಪ್ರತ್ಯೇಕ ಕಾರ್ಯಾಚರಣೆ ನಡೆಸಿ ಐದು ಮಂದಿ ಡ್ರಗ್‍ಪೆಡ್ಲರ್‌ ಗಳನ್ನು ಬಂಧಿಸಿ, ಒಟ್ಟು 11.04 ಕೋಟಿ ರೂ. ಮೌಲ್ಯದ ಗಾಂಜಾ, ಎಂಡಿಎಂಎ ಹಾಗೂ ವಾಹನವನ್ನು ವಶಪಡಿಸಿಕೊಂಡಿದ್ದಾರೆ. ಮೈಸೂರು

24 Mar 2026 9:26 pm
ಬೆಂದೂರು ಚರ್ಚ್: ಆರೋಗ್ಯ ತಪಾಸಣೆ ಹಾಗೂ ರಕ್ತದಾನ ಶಿಬಿರ

ಮಂಗಳೂರು, ಮಾ.24: ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜು ಆಸ್ಪತ್ರೆ ಮತ್ತು ಇಂಡಿಯನ್ ಕ್ಯಾನ್ಸರ್ ಸೊಸೈಟಿ ಸಹಯೋಗದಲ್ಲಿ ನಗರದ ಬೆಂದೂರಿನ ಸಂತ ಸೆಬಾಸ್ಟಿಯನ್ ಚರ್ಚಿನಲ್ಲಿ ಉಚಿತ ಆರೋಗ್ಯ ತಪಾಸಣೆ ಮತ್ತು ರಕ್ತದಾನ ಶಿಬಿರ ನಡೆಯಿತು.ಸ

24 Mar 2026 9:25 pm
ತೂಕ ಇಳಿಸಲು ಐದು ಮಾರ್ಗಗಳು; ಪೌಷ್ಠಿಕತಜ್ಞರ ಸಲಹೆ ಇಲ್ಲಿದೆ...

ಪೌಷ್ಠಿಕ ತಜ್ಞೆಯಾಗಿರುವ ಖುಷಿ ಛಾಬ್ರಾ ಅವರು ಸಹಜವಾಗಿ ತೂಕ ಇಳಿಸಿಕೊಳ್ಳಲು ಸಹಾಯ ಮಾಡುವ ಐದು ಪಾನೀಯಗಳನ್ನು ಹಂಚಿಕೊಂಡಿದ್ದಾರೆ. ತೂಕ ಇಳಿಸುವುದೆಂದರೆ ಸಮತೋಲಿತ ಆಹಾರ ಸೇವನೆ, ನಿಯಮಿತವಾದ ವ್ಯಾಯಾಮ ಮತ್ತು ನಿರಂತರವಾಗಿ ಮಾ

24 Mar 2026 9:24 pm
12 ಗಂಟೆಯೊಳಗೆ ಧರಣಿಗೆ ಮಣಿದ ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರ: ರಘುಪತಿ ಭಟ್‌ಗೆ ಸಿಂಗಲ್ ಲೇಔಟ್ ಅನುಮತಿ ಪತ್ರ ಹಸ್ತಾಂತರ

ಉಡುಪಿ, ಮಾ.24: ಬಡಾನಿಡಿಯೂರು ಗ್ರಾಮದ 90 ಸೆನ್ಸ್ ಜಾಗದಲ್ಲಿ ರೆಸಾರ್ಟ್ ನಿರ್ಮಿಸುವ ಉದ್ದೇಶದಿಂದ ಜಾಗಕ್ಕೆ ಏಕ ವಿನ್ಯಾಸ ಲೇಔಟ್ ನಕ್ಷೆ ಅನುಮೋದನೆಗೆ ವಿಳಂಬ ನೀತಿ ಅನುಸರಿಸುತಿದ್ದ ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಕ್ರಮವನ್

24 Mar 2026 9:23 pm
By-election | ಬಂಡಾಯ ಅಭ್ಯರ್ಥಿಗಳು ನಮ್ಮವರೇ, ಮಾತನಾಡಿ ಸರಿ ಮಾಡುತ್ತೇವೆ : ಡಿ.ಕೆ.ಶಿವಕುಮಾರ್

ಬೆಂಗಳೂರು : ದಾವಣಗೆರೆ ಉಪಚುನಾವಣೆಯಲ್ಲಿ ಬಂಡಾಯ ಆಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರುವವರು ನಮ್ಮವರೇ, ಅವರೊಂದಿಗೆ ಮಾತನಾಡಿ ಸರಿ ಮಾಡಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿ

24 Mar 2026 9:21 pm
ಅಪರಾಧಿಗಳು, ನಾಪತ್ತೆಯಾಗಿರುವ ಮಕ್ಕಳ ಸುಲಭ ಪತ್ತೆ: ಮುಂಬೈ ರೈಲ್ವೆಯ FRS ವ್ಯವಸ್ಥೆ ರಾಷ್ಟ್ರವ್ಯಾಪಿ ತನಿಖಾ ಸಾಧನವಾಗಿದ್ದೇಗೆ?

ಸುಮಾರು 5000 ಕ್ಯಾಮರಾಗಳನ್ನು ಹೊಂದಿರುವ ಮುಂಬೈ ಪೊಲೀಸ್ ಯುನಿಟ್ ಕೂಡ ತಮ್ಮ ಜಾಲಕ್ಕೆ FRS ಲಿಂಕ್ ಮಾಡಲು ಯೋಜಿಸುತ್ತಿದೆ. ಪೋರ್ಚುಗೀಸ್ ಪ್ರವಾಸಿಗರೊಬ್ಬರಿಗೆ ಕಿರುಕುಳ ನೀಡಿ ಬೆನ್ನಟ್ಟಿದ ಇಬ್ಬರು ವ್ಯಕ್ತಿಗಳನ್ನು ಕಳೆದ ತಿಂಗಳ

24 Mar 2026 9:20 pm
ವಿದೇಶದಿಂದ ಬಂದ ವ್ಯಕ್ತಿ ನಾಪತ್ತೆ

ಶಿರ್ವ, ಮಾ.24: ವಿದೇಶದಿಂದ ಊರಿಗೆ ಬಂದಿದ್ದ ವ್ಯಕ್ತಿಯೊಬ್ಬರು ನಾಪತ್ತೆಯಾಗಿರುವ ಘಟನೆ ಪಿಲಾರು ಗ್ರಾಮದ ಹಲಸಿನಕಟ್ಟೆ ಎಂಬಲ್ಲಿ ನಡೆದಿದೆ. ಮಾ.4ರಂದು ವಿದೇಶದಿಂದ ಊರಿಗೆ ಬಂದಿದ್ದ ಗಿರೀಶ್ ಆಚಾರ್ಯ, ಮಾ.7ರಂದು ಸಂಜೆ ವಿದೇಶದಲ್ಲಿದ

24 Mar 2026 9:17 pm
ಟಿಪ್ಪರ್- ಸ್ಕೂಟರ್ ಢಿಕ್ಕಿ: ಸವಾರ ಸ್ಥಳದಲ್ಲಿಯೇ ಮೃತ್ಯು

ಕಾರ್ಕಳ, ಮಾ.24: ಮಾಳ ಘಾಟ್‌ನಲ್ಲಿ ಮಾ.24ರಂದು ಬೆಳಗ್ಗೆ ಟಿಪ್ಪರ್ ಲಾರಿ ಹಾಗೂ ಸ್ಕೂಟರ್ ಮಧ್ಯೆ ಸಂಭವಿಸಿದ ಅಪಘಾತದಲ್ಲಿ ಸವಾರರೊಬ್ಬರು ಮೃತಪಟ್ಟ ಬಗ್ಗೆ ವರದಿಯಾಗಿದೆ. ಮೃತರನ್ನು ಸವಾರ ಬಜಗೋಳಿಯ ನವೀನ್ ಜಯ ಕುಮಾರ್(45) ಎಂದು ಗುರುತಿ

24 Mar 2026 9:16 pm
Budget Session 2026 | ಮೇಲ್ಮನೆಯಲ್ಲಿ ‘ಇವ ನಮ್ಮವ ಇವ ನಮ್ಮವ ವಿಧೇಯಕ’ ಅಂಗೀಕಾರ

ಬೆಂಗಳೂರು : ಮರ್ಯಾದೆಗೇಡು ಹತ್ಯೆಯನ್ನು ತಡೆಯುವ ನಿಟ್ಟಿನಲ್ಲಿ ರೂಪಿಸಿದ ‘ಕರ್ನಾಟಕ ವಿವಾಹದಲ್ಲಿ ಆಯ್ಕೆಯ ಸ್ವಾತಂತ್ರ್ಯ ಹಾಗೂ ಮರ್ಯಾದೆ ಮತ್ತು ಸಂಪ್ರದಾಯದ ಹೆಸರಿನಲ್ಲಿ ಅಪರಾಧಗಳ ಪ್ರತಿಬಂಧಕ ಮತ್ತು ನಿಷೇಧ (ಇವ ನಮ್ಮವ ಇವ

24 Mar 2026 9:15 pm
ಅಂದರ್ ಬಾಹರ್ ಪ್ರಕರಣ : ನಾಲ್ವರ ಬಂಧನ

ಶಂಕರನಾರಾಯಣ, ಮಾ.24: ಸಿದ್ದಾಪುರ ಗ್ರಾಮದ ಮೇಜ್ಜೆಡ್ಡು ಎಂಬಲ್ಲಿ ಮಾ.23ರಂದು ರಾತ್ರಿ ವೇಳೆ ಅಂದರ್-ಬಾಹರ್ ಇಸ್ಟೀಟ್ ಜುಗಾರಿ ಆಡುತಿದ್ದ ನಾಲ್ಕು ಮಂದಿಯನ್ನು ಶಂಕರನಾರಾಯಣ ಪೊಲೀಸರು ಬಂಧಿಸಿದ್ದಾರೆ. ಸಿದ್ದಾಪುರ ಗ್ರಾಮದ ಮೇಲ್ಜೆ

24 Mar 2026 9:14 pm
ಹೊಸ ಕಾರ್ಮಿಕ ಸಂಹಿತೆ: ಸಂಬಳ, ರಜೆ ನಿಯಮ ಮತ್ತು ಸವಲತ್ತುಗಳ ಬಗ್ಗೆ ಏನು ಹೇಳುತ್ತದೆ ?

ನವೆಂಬರ್ 21, 2025 ರಂದು ಹೊಸ ಕಾರ್ಮಿಕ ಸಂಹಿತೆಗಳು ಜಾರಿಗೆ ಬಂದಾಗಿನಿಂದ, ಓವರ್‌ಟೈಮ್ ಭತ್ಯೆ, ಗ್ರಾಚ್ಯುಟಿ, ಬೋನಸ್‌ಗಳು ಮತ್ತು ನಿವೃತ್ತಿ ಪ್ರಯೋಜನಗಳಂತಹ ವಿಭಿನ್ನ ವೇತನ ಘಟಕಗಳು ಪರಿಷ್ಕೃತ ವೇತನ ವ್ಯಾಖ್ಯಾನಕ್ಕೆ ಹೇಗೆ ಹೊಂದಿ

24 Mar 2026 9:13 pm
ಜಿಲ್ಲೆಯಲ್ಲಿ ಪ್ರತಿವರ್ಷ 1,500 ಕ್ಷಯರೋಗ ಪ್ರಕರಣಗಳು ಪತ್ತೆ’

ಉಡುಪಿಯಲ್ಲಿ ವಿಶ್ವ ಕ್ಷಯರೋಗ ದಿನಾಚರಣೆ

24 Mar 2026 9:13 pm
ಐಪಿಎಲ್-2026 | ಆರ್‌ಸಿಬಿ ತಂಡದ ಸಹಭಾಗಿತ್ವ ಪಡೆದ ‘ನಂದಿನಿ’

ಬೆಂಗಳೂರು : ಐಪಿಎಲ್-2026ರ ಟಿ20 ಲೀಗ್ ಟೂರ್ನಮೆಂಟ್‍ಗೆ ಆರ್‌ಸಿಬಿ ತಂಡಕ್ಕೆ ಕರ್ನಾಟಕ ಹಾಲು ಮಹಾ ಮಂಡಳ-ನಂದಿನಿ ಸಹಭಾಗಿತ್ವ ಪಡೆದಿದೆ ಎಂದು ಕರ್ನಾಟಕ ಹಾಲು ಮಹಾ ಮಂಡಳದ ವ್ಯವಸ್ಥಾಪಕ ನಿರ್ದೇಶಕ ಬಿ.ಶಿವಸ್ವಾಮಿ ತಿಳಿಸಿದ್ದಾರೆ. ಮಂ

24 Mar 2026 9:09 pm
RCBಗೆ ಹಿನ್ನಡೆ: ಐಪಿಎಲ್‌ನಿಂದ ಹೊರಗುಳಿದ ಯಶ್ ದಯಾಳ್

 ಯಶ್ ದಯಾಳ್ | Photo Credit : PTI   ಬೆಂಗಳೂರು: ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು 2026ರ ಆವೃತ್ತಿಯ ಐಪಿಎಲ್‌ಗಿಂತ ಮೊದಲು ಹಿನ್ನಡೆ ಅನುಭವಿಸಿದೆ. ವೈಯಕ್ತಿಕ ಕಾರಣಗಳಿಂದಾಗಿ ವೇಗದ ಬೌಲರ್ ಯಶ್ ದಯಾಳ್ ಇಡೀ ಪಂದ್ಯಾವಳಿಯಿ

24 Mar 2026 8:52 pm
ಪಶ್ಚಿಮ ಏಶ್ಯ ಸಂಘರ್ಷದ ಬಗ್ಗೆ ಚರ್ಚೆ ನಡೆಸಲು ಸರ್ವಪಕ್ಷ ಸಭೆ ಕರೆದ ಕೇಂದ್ರ ಸರಕಾರ

ಹೊಸದಿಲ್ಲಿ: ಪಶ್ಚಿಮ ಏಶ್ಯ ಸಂಘರ್ಷದ ಬಗ್ಗೆ ಚರ್ಚೆ ನಡೆಸಲು ಕೇಂದ್ರ ಸರಕಾರವು ಬುಧವಾರದಂದು ಸರ್ವಪಕ್ಷ ಸಭೆಯೊಂದನ್ನು ಕರೆದಿದೆ. ಪ್ರಧಾನಿ ನರೇಂದ್ರ ಮೋದಿ ಸೋಮವಾರ ಸಂಸತ್‌ನಲ್ಲಿ ಭಾಷಣ ಮಾಡಿದ ಬಳಿಕ ಸರ್ವಪಕ್ಷ ಸಭೆಯನ್ನು ಕರೆ

24 Mar 2026 8:27 pm
ಮಹಾಡ್ ಸತ್ಯಗ್ರಾಹದ ಅರಿವು ಇಲ್ಲದಿದ್ದರೆ ನಾಗರಿಕ ಹಕ್ಕುಗಳನ್ನು ಕಳೆದುಕೊಳ್ಳುತ್ತೇವೆ: ಪ್ರೊ.ಫಣಿರಾಜ್

ಉಡುಪಿ, ಮಾ.24: ಬಿ.ಆರ್.ಅಂಬೇಡ್ಕರ್ ನೇತೃತ್ವದದಲ್ಲಿ 100ವರ್ಷಗಳ ಹಿಂದೆ ನಾಗರಿಕರ ಹಕ್ಕಿಗಾಗಿ ನಡೆದ ದೊಡ್ಡ ಚಳವಳಿ ಮಹಾಡ್ ಸತ್ಯಗ್ರಾಹದ ಬಗ್ಗೆ ನಮಗೆ ಅರಿವು ಇಲ್ಲದಿದ್ದರೆ ನಾವು ನಿರಂತರವಾಗಿ ನಾಗರಿಕರ ಹಕ್ಕನ್ನು ಕಳೆದುಕೊಳ್ಳುತ

24 Mar 2026 8:26 pm
ಅಡುಗೆ ಅನಿಲ ಕೊರತೆ ವಿರೋಧಿಸಿ ಜನವಾದಿ- ಸಿಐಟಿಯು ಪ್ರತಿಭಟನೆ

ಉಡುಪಿ, ಮಾ.24: ಗ್ಯಾಸ್ ಸಿಲಿಂಡರ್ ಕೊರತೆ ವಿರುದ್ಧ ಉಡುಪಿ ಜಿಲ್ಲಾ ಜನವಾದಿ ಮಹಿಳಾ ಸಂಘಟನೆ ಹಾಗೂ ಸಿಐಟಿಯು ಉಡುಪಿ ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಮಂಗಳವಾರ ಉಡುಪಿ ಅಜ್ಜರಕಾಡಿನ ಹುತಾತ್ಮ ಸ್ಮಾರಕದ ಎದುರು ಪ್ರತಿಭಟನೆ ನಡೆಸಲಾ

24 Mar 2026 8:24 pm
Yadgiri | ರೈತರ ಉತ್ಪನ್ನ ಖರೀದಿಗೆ 10,000 ಕೋಟಿ ರೂ. ಆವರ್ತ ನಿಧಿ ಅಗತ್ಯ: ಕೋಡಿಹಳ್ಳಿ ಚಂದ್ರಶೇಖರ

ಯಾದಗಿರಿ: ಕೃಷಿ ಉತ್ಪನ್ನಗಳನ್ನು ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಅಡಿಯಲ್ಲಿ ರೈತರಿಂದ ಖರೀದಿಸಲು ರಾಜ್ಯ ಸರ್ಕಾರವು 10,000 ಕೋಟಿ ರೂ. ಆವರ್ತ ನಿಧಿಯನ್ನು ಮೀಸಲಿಡಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಕೋಡಿಹಳ್

24 Mar 2026 8:23 pm
ಪ್ರಸಕ್ತ ವರ್ಷ ಮಂಗಳೂರು ವಿಮಾನ ನಿಲ್ದಾಣದಲ್ಲಿ ಹಜ್ ಯಾತ್ರಿಕರಿಗೆ ಪ್ರತ್ಯೇಕ ಟರ್ಮಿನಲ್ : ಸಚಿವ ರಹೀಂ ಖಾನ್

ಬೆಂಗಳೂರು : ಮಂಗಳೂರು ವಿಮಾನ ನಿಲ್ದಾಣದಿಂದ ಹಜ್ ಯಾತ್ರೆಗೆ ತೆರಳುವ ಯಾತ್ರಿಕರಿಗೆ ಪ್ರಸಕ್ತ ವರ್ಷ ಪ್ರತ್ಯೇಕ ಟರ್ಮಿನಲ್ ಆರಂಭಿಸುವ ನಿರೀಕ್ಷೆಯಿದೆ ಎಂದು ಹಜ್ ಸಚಿವ ರಹೀಂ ಖಾನ್ ತಿಳಿಸಿದರು. ಮಂಗಳವಾರ ವಿಧಾನಪರಿಷತ್ತಿನ ಪ್ರ

24 Mar 2026 8:19 pm
Ballari | ಮೌಲಾನಾ ಆಝಾದ್ ಶಾಲೆಗೆ ವಿರೋಧಿಸಿ ಮಕ್ಕಳೊಂದಿಗೆ ಪ್ರತಿಭಟನೆಗೆ ಇಳಿದ ಪೋಷಕರು

ಬಳ್ಳಾರಿ/ಕಂಪ್ಲಿ: ಸರ್ಕಾರಿ ಶಾಲಾ ಆವರಣದಲ್ಲಿ ಮೌಲಾನಾ ಆಝಾದ್ ಮಾದರಿ ಶಾಲೆ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸಿ, ಪೋಷಕರು ತಮ್ಮ ಮಕ್ಕಳೊಂದಿಗೆ ಪಟ್ಟಣದ ಸಕ್ಕರೆ ಕಾರ್ಖಾನೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಮಂಗಳ

24 Mar 2026 8:18 pm
Bengaluru | ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಭರವಸೆ: ಧರಣಿ ಹಿಂಪಡೆದ ಅಂಗನವಾಡಿ ನೌಕರರು

ಬೆಂಗಳೂರು : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಭರವಸೆ ನೀಡಿದ ಹಿನ್ನೆಲೆಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ನಡೆಸುತ್ತಿದ್ದ ಅನಿರ್ಧಿಷ್ಟಾವಧಿ ಧರಣಿಯನ್ನು ಹಿಂ

24 Mar 2026 8:14 pm
24 Mar 2026 8:11 pm
ಮಂಗಳೂರು| ಮಹಿಳೆ ಮೃತ್ಯು ಪ್ರಕರಣ: ಆರೋಪಿ ಬಸ್ ಚಾಲಕನಿಗೆ ಜೈಲುಶಿಕ್ಷೆ

ಮಂಗಳೂರು: ನಗರದ ಕೊಟ್ಟಾರ ಚೌಕಿ ಸಮೀಪ ಬಸ್ಸೊಂದು ಢಿಕ್ಕಿಯಾಗಿ ಮಹಿಳೆ ಮೃತಪಟ್ಟ ಪ್ರಕರಣವು ಜೆಎಂಎಫ್‌ಸಿ 8ನೇ ನ್ಯಾಯಾಲಯದಲ್ಲಿ ಸಾಬೀತಾಗಿದ್ದು, ಆರೋಪಿ ಖಾಸಗಿ ಬಸ್ ಚಾಲಕ ಶರಣ್ ಕುಮಾರ್ ಎಂಬಾತನಿಗೆ ಒಂದುವರೆ ವರ್ಷ ಜೈಲು ಶಿಕ್ಷ

24 Mar 2026 8:09 pm
ಬಳ್ಳಾರಿ | ಎಸೆಸೆಲ್ಸಿ ಪರೀಕ್ಷಾ ಕೇಂದ್ರಗಳಿಗೆ ಅಧಿಕಾರಿಗಳ ಭೇಟಿ

ಬಳ್ಳಾರಿ/ಕಂಪ್ಲಿ: ತಾಲೂಕಿನಲ್ಲಿ ಸೋಮವಾರ ನಡೆದ ವಿಜ್ಞಾನ ವಿಷಯದ ಎಸೆಸೆಲ್ಸಿ ಪರೀಕ್ಷೆಯ ಹಿನ್ನೆಲೆಯಲ್ಲಿ ವಿವಿಧ ಪರೀಕ್ಷಾ ಕೇಂದ್ರಗಳಿಗೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬೆಂಗಳೂರು ಪಠ್ಯಪುಸ್ತಕ ನಿರ್ದೇಶನ

24 Mar 2026 8:09 pm
ಬಳ್ಳಾರಿ | ಬಾಲ್ಯ ವಿವಾಹ ತಡೆಗೆ ಜಾಗೃತಿ ಅಗತ್ಯ : ಜೂಗಲ್ ಮಂಜುನಾಯಕ

ಬಳ್ಳಾರಿ/ಕಂಪ್ಲಿ: ಸ್ಥಳೀಯ ತಹಶೀಲ್ದಾರ್ ಕಚೇರಿ ಸಭಾಂಗಣದಲ್ಲಿ ಬಾಲ್ಯ ವಿವಾಹ ತಡೆಗಟ್ಟುವ ತಾಲೂಕು ಮಟ್ಟದ ಸಮನ್ವಯ ಹಾಗೂ ಪರಿಶೀಲನಾ ಸಮಿತಿ ಮತ್ತು ಮಹಿಳೆಯರ ಹಾಗೂ ಮಕ್ಕಳ ರಕ್ಷಣಾ ಕಾವಲು ಸಮಿತಿ ಸಭೆ ಸೋಮವಾರ ನಡೆಯಿತು. ಸಭೆಯ ಅಧ

24 Mar 2026 8:05 pm