SENSEX
NIFTY
GOLD
USD/INR

Weather

24    C
... ...View News by News Source
ತೊಗರಿಗೆ ಮೌಲ್ಯವರ್ಧಿತ ಬೆಲೆಗೆ ಯೋಜನೆ: ಸಚಿವ ಪ್ರಿಯಾಂಕ್ ಖರ್ಗೆ

ಕಲಬುರಗಿ: ಜಿಲ್ಲೆಯಲ್ಲಿ ಬೆಳೆಯುವ ಉತ್ಕೃಷ್ಠ ತೊಗರಿಯನ್ನು ಬಳಸಿಕೂಂಡು ಮೌಲ್ಯವರ್ಧನೆಯ ಉತ್ಪನ್ನಗಳನ್ನು ತಯಾರಿಸುವ ಮೂಲಕ ಮಾರುಕಟ್ಟೆ ಸೃಷ್ಟಿಸಿ, ರೈತರಿಗೆ ಹೆಚ್ಚಿನ ಬೆಲೆ ಒದಗಿಸಿಕೊಡಲು ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಾ

20 Jan 2026 7:24 pm
Hunsur | ಚಿನ್ನದ ಅಂಗಡಿ ದರೋಡೆ ಪ್ರಕರಣ; ಬಿಹಾರ ಮೂಲದ ಇಬ್ಬರ ಬಂಧನ

ಮೈಸೂರು : ಹುಣಸೂರಿನಲ್ಲಿ ನಡೆದ ಚಿನ್ನದ ಅಂಗಡಿ ಡಕಾಯಿತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಹಾರ ಮೂಲದ ಇಬ್ಬರನ್ನು ಬಂಧಿಸಲಾಗಿದೆ ಎಂದು ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ತಿಳಿಸಿದ್ದಾರೆ. ಬಂ

20 Jan 2026 7:21 pm
ವಿಜಯನಗರ| ಅಪರಿಚಿತ ವಾಹನ ಢಿಕ್ಕಿ ಹೊಡೆದು ಚಿರತೆ ಸಾವು

ಮರಿಯಮ್ಮನಹಳ್ಳಿ,ಜ. 20: ರಸ್ತೆ ದಾಟುವ ವೇಳೆ ಅಪರಿಚಿತ ವಾಹನ ಢಿಕ್ಕಿ ಹೊಡೆದು ಚಿರತೆಯೊಂದು ಸಾವನ್ನಪ್ಪಿದ ಘಟನೆ ಮರಿಯಮ್ಮನಹಳ್ಳಿ ಬಳಿಯ ರಾಷ್ಟ್ರೀಯ ಹೆದ್ದಾರಿ 50 ರ ಚಿಲಕನಹಟ್ಟಿ ಹತ್ತಿರ ಸೋಮವಾರ ರಾತ್ರಿ ನಡೆದಿದೆ. ರಾಷ್ಟ್ರೀಯ ಹ

20 Jan 2026 7:17 pm
ಪೊಲೀಸರು ಎಂದರೆ ಭಯವಲ್ಲ, ನೊಂದವರ ಭರವಸೆ: ಡಾ.ಶರಣಪ್ಪ ಎಸ್.ಡಿ

ಕಲಬುರಗಿ: ಪೊಲೀಸರು ಎಂದರೆ ಭಯವಲ್ಲ, ಅದು ನೊಂದವರ ಭರವಸೆಯಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಡಾ.ಶರಣಪ್ಪ ಎಸ್.ಡಿ ಅವರು ಹೇಳಿದರು. ನಗರದ ಕನ್ನಡಭವನದಲ್ಲಿ ಜಮಾದಾರ್ ಕುಟುಂಬ ಪ್ರತಿಷ್ಠಾನ ವತಿಯಿಂದ ಮಂಗಳವಾರ ಹಮ್ಮಿಕೊಂಡಿದ್ದ 

20 Jan 2026 7:02 pm
ವೀರಶೈವ ಲಿಂಗಾಯತ ಮಹಾಸಭಾದ ನೂತನ ಅಧ್ಯಕ್ಷರಾಗಿ ಈಶ್ವರ್‌ ಖಂಡ್ರೆ ಆಯ್ಕೆ

ಬೆಂಗಳೂರು : ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯಾಧ್ಯಕ್ಷರಾಗಿ ಅರಣ್ಯ ಸಚಿವ ಈಶ್ವರ ಬಿ ಖಂಡ್ರೆ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ ಎಂದು ಮಹಾಸಭಾದ ರಾಜ್ಯಾಧ್ಯಕ್ಷ ಶಂಕರ ಮಹಾದೇವ ಬಿದರಿ ತಿಳಿಸಿದ್ದಾರೆ. ಮಂಗಳವಾ

20 Jan 2026 6:55 pm
ಆಳಂದ| ತೊಗರಿಗೆ ಬೆಂಬಲ ಬೆಲೆ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅಖಿಲ ಭಾರತ ಕಿಸಾನ್ ಸಭಾ ನಡೆಸುತ್ತಿದ್ದ ಧರಣಿ ತಾತ್ಕಾಲಿಕ ಸ್ಥಗಿತ

ಆಳಂದ: ತಾಲೂಕಿನ ತಡೋಳಾ ಗ್ರಾಮದಲ್ಲಿ ಜಾರಿಗೊಳಿಸಿರುವ ಪ್ರಧಾನಮಂತ್ರಿ ಜಲಸಿಂಚಾಯಿ ಯೋಜನೆಯ ಕಾಮಗಾರಿ ಪೂರ್ಣಗೊಳಿಸಬೇಕು ಹಾಗೂ ತೊಗರಿಯನ್ನು ಪ್ರತಿ ಕ್ವಿಂಟಾಲಿಗೆ 10 ಸಾವಿರ ರೂ.ಬೆಲೆಯಲ್ಲಿ ಖರೀದಿ ಮಾಡಬೇಕು ಎಂದು ಆಗ್ರಹಿಸಿ ಅ

20 Jan 2026 6:45 pm
ಇಂದೋರ್ನಲ್ಲಿ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದ ಶ್ರೀಮಂತ ಭಿಕ್ಷುಕ!

ಭಿಕ್ಷಾಟನೆ ವಿರೋಧಿ ಕ್ರಮ ಕೈಗೊಳ್ಳುತ್ತಿದ್ದ ಇಂದೋರ್ ಅಧಿಕಾರಿಗಳು ಭಿಕ್ಷುಕನೊಬ್ಬನನ್ನು ಬಂಧಿಸಿ ವಿಚಾರಿಸಿದರೆ, ಆತ ಅಗರ್ಭ ಶ್ರೀಮಂತನೆಂಬ ಸತ್ಯ ಹೊರಬಂದಿದೆ. ಇಂದೋರ್ನ ಸರಫಾ ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿಯ ಅಂಗಡಿ ಇಟ

20 Jan 2026 6:42 pm
ಗಾಳಿಯಲ್ಲಿ ವಿದ್ಯುತ್ ಪ್ರಸಾರ; ಫಿನ್ಲ್ಯಾಂಡ್ ಸಂಶೋಧಕರ ಹೊಸ ಸಾಧನೆ

ಗಾಳಿಯ ಮೂಲಕ ನಿಸ್ತಂತುವಾಗಿ ವಿದ್ಯುತ್ ಪ್ರಸಾರ ಮಾಡುವ ಕುರಿತ ಫಿನ್ಲ್ಯಾಂಡ್ನ ಸಂಶೋಧನೆ ವೈಜ್ಞಾನಿಕವಾಗಿ ಪ್ರಗತಿ ಕಂಡಿದ್ದರೂ, ಪಾರಂಪರಿಕ ಪವರ್ ಗ್ರಿಡ್ಗಳನ್ನು ಬದಲಿಸುವ ಮಟ್ಟಕ್ಕೆ ಇನ್ನೂ ತಲುಪಿಲ್ಲ. ವೈರ್ರಹಿತ ಅಥವಾ ನಿಸ

20 Jan 2026 6:40 pm
ಜಿಬಿಎ ಚುನಾವಣೆಯಲ್ಲಿ ಎಸ್‌ಡಿಪಿಐ ನಿರ್ಣಾಯಕ ಪಾತ್ರ: ಅಬ್ದುಲ್ ಮಜೀದ್

ಎಸ್‌ಡಿಪಿಐ ರಾಷ್ಟ್ರೀಯ ಪ್ರತಿನಿಧಿ ಮಂಡಳಿ ಸಭೆ

20 Jan 2026 6:36 pm
AI ಬಂದು ಉದ್ಯೋಗ ಕಳೆದುಕೊಳ್ಳುವ ಆತಂಕದಲ್ಲಿರುವ Gen Z

ಸಾಂದರ್ಭಿಕ ಚಿತ್ರ | Photo Credit : freepik ಯುವ ಕಾರ್ಮಿಕರ ನಡುವೆ ಎಐ ಆತಂಕ ಅತಿಯಾಗಿದೆ ಎಂದಿದೆ ರಾಂಡ್ಸ್ಟಡ್ ವರ್ಕ್ಮಾನಿಟರ್ ಸಮೀಕ್ಷೆ ರಾಂಡ್ಸ್ಟಡ್ ಸಂಸ್ಥೆಯ ವರ್ಕ್ಮಾನಿಟರ್ (ಕೆಲಸದ ಮೇಲ್ವಿಚಾರಣೆ ಕುರಿತ) ಸಮೀಕ್ಷೆಯೊಂದು ಹೇಳಿರುವ ಪ್

20 Jan 2026 6:33 pm
ಪೌರಾಯುಕ್ತೆಗೆ ಅವಾಚ್ಯ ಶಬ್ದಗಳಿಂದ ನಿಂದನೆ; ಎಫ್‌ಐಆರ್ ರದ್ದುಕೋರಿ ರಾಜೀವ್ ಗೌಡ ಸಲ್ಲಿಸಿರುವ ಅರ್ಜಿ ಕುರಿತ ತೀರ್ಪು ಕಾಯ್ದಿರಿಸಿದ ಹೈಕೋರ್ಟ್

ಬೆಂಗಳೂರು : ಝೈದ್ ಖಾನ್ ಅಭಿನಯದ 'ಕಲ್ಟ್' ಚಿತ್ರದ ಬ್ಯಾನರ್‌ ಮತ್ತು ಕಟೌಟ್‌ಗಳನ್ನು ತೆರವುಗೊಳಿಸಿದ್ದಕ್ಕೆ ಶಿಡ್ಲಘಟ್ಟ ಪೌರಾಯುಕ್ತೆಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ ಆರೋಪದಲ್ಲಿ ದಾಖಲಾಗಿರುವ ಪ್ರಕರಣ ರದ್ದು ಕೋರಿ ಕ

20 Jan 2026 6:10 pm
ಎದುರುಪದವು: ವಾರ್ಷಿಕ ಸ್ವಲಾತ್ ಕಾರ್ಯಕ್ರಮ

ಮಂಗಳೂರು: ಹಯತುಲ್ ಇಸ್ಲಾಂ ಬದ್ರಿಯಾ ಜುಮ್ಮಾ ಮಸೀದಿ ಮತ್ತು ಮದ್ರಸ ಎದುರುಪದವು ಮೂಡುಶೆಡ್ಡೆ ಇದರ 22ನೇ ವಾರ್ಷಿಕ ಸ್ವಲಾತ್ ಕಾರ್ಯಕ್ರಮವು ಹಯತುಲ್ ಇಸ್ಲಾಂ ಬದ್ರಿಯಾ ಜುಮ್ಮಾ ಮಸೀದಿ ಮತ್ತು ಮದ್ರಸದ ಮರ್ಹೂಂ ಶಂಸುಲ್ ಉಲಮಾ ವೇದಿ

20 Jan 2026 6:06 pm
ವಿಟ್ಲ: ಪೊನ್ನೋಟಿಯಲ್ಲಿ ʼಮನೆ ಮನೆ ಬ್ಯಾರಿ ಕವಿಗೋಷ್ಠಿʼ

ವಿಟ್ಲ, ಜ.20: ಮಕ್ಕಳು ಪಾಶ್ಚಾತ್ಯ ಭಾಷೆಗಳನ್ನು ಒಳಗೊಂಡಂತೆ ಹಲವು ಭಾಷೆಗಳನ್ನು ಕಲಿಯಲಿ. ಆದರೆ ಆ ಭಾಷೆಗಳ ಸಂಸ್ಕೃತಿಗಳು ಬ್ಯಾರಿ ಸಂಸ್ಕೃತಿಯ ಮೇಲೆ ದಾಳಿ ಮಾಡದಂತೆ ಎಚ್ಚರ ವಹಿಸಬೇಕಾದ ಅಗತ್ಯವಿದೆ ಎಂದು ಕರ್ನಾಟಕ ಬ್ಯಾರಿ ಸಾಹಿ

20 Jan 2026 5:59 pm
ಭೀಮಣ್ಣ ಖಂಡ್ರೆ ನಿಧನದಿಂದ ಸಮಾಜಕ್ಕೆ ತುಂಬಲಾಗದ ನಷ್ಟ: ಮೃತ್ಯುಂಜಯ್ ಹಿರೇಮಠ

ಶಹಾಬಾದ: ನೂರಾಮೂರು ವರ್ಷಗಳ ಸಾರ್ಥಕ ಹಾಗೂ ತುಂಬು ಜೀವನ ನಡೆಸಿದ್ದ ಭೀಮಣ್ಣ ಖಂಡ್ರೆ ಅವರು ಅಗಲಿರುವುದು ವೀರಶೈವ ಲಿಂಗಾಯತ ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಸಮುದಾಯದ ಮುಖಂಡ ಮೃತ್ಯುಂಜಯ್ ಹಿರೇಮಠ ಹೇಳಿದರು. ಶನಿವಾರ ನ

20 Jan 2026 5:52 pm
ಬಸವ ಚಳುವಳಿಗೆ ಹಾವಿನಾಳ ಕಲ್ಲಯ್ಯನವರ ಕೊಡುಗೆ ಅಪಾರ: ರಮೇಶ್‌ ಲೋಹಾರ

ಆಳಂದ: 12ನೇ ಶತಮಾನದಲ್ಲಿ ಬಸವಾದಿ ಶರಣರ ಸಮಕಾಲೀನಾರಗಿ ಕಲ್ಯಾಣದಲ್ಲಿ ಕಾಯಕವನ್ನು ಮಾಡಿ, ಅವರ ವಚನಗಳು ಶರಣ ಪರಂಪರೆಗೆ ಮೆರಗು ತಂದುಕೊಟ್ಟ ಹಾವಿನಾಳ ಕಲ್ಲಯ್ಯನವರು ಕಂಬಾರ ಸಮುದಾಯಕ್ಕೆ ಸೀಮಿತವಾಗದೆ ಮಾನವ ಕುಲದ ಏಳಿಗೆಯನ್ನು ಬ

20 Jan 2026 5:45 pm
ಬಳ್ಳಾರಿ| ಸ್ವಚ್ಛತಾ ನೌಕರರಿಗೆ ಸರಕಾರಿ ಆದೇಶದನ್ವಯ ವೇತನ ನೀಡಿ: ಕರ್ನಾಟಕ ರಾಜ್ಯ ಗ್ರಾಮ ಪಂಚಾಯತ್ ನೌಕರರ ಸಂಘ ಆಗ್ರಹ

ಬಳ್ಳಾರಿ : ಗ್ರಾಮ ಪಂಚಾಯಿತಿ ಸ್ವಚ್ಛ ವಾಹಿನಿ ಚಾಲಕರು ಮತ್ತು ಕಾರ್ಮಿಕರಿಗೆ ಸರಕಾರದ ಆದೇಶ ಮತ್ತು ನಿಯಮದನ್ವಯ ವೇತನವನ್ನು ನೀಡುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಗ್ರಾಮ ಪಂಚಾಯತ್ ನೌಕರರ ಸಂಘ ತಾಲೂಕು ಸಮಿತಿಯಿಂದ ತಾಲೂಕು ಪಂ

20 Jan 2026 5:39 pm
ಜಾತಿಯ ಹೆಸರಿನಲ್ಲಿ ಅವಮಾನಿಸುವ ಉದ್ದೇಶವಿಲ್ಲದಿದ್ದರೆ ನಿಂದನೀಯ ಭಾಷೆ ಎಸ್‌ಸಿ/ಎಸ್‌ಟಿ ಕಾಯ್ದೆಯಡಿ ಅಪರಾಧವಲ್ಲ: ಸುಪ್ರೀಂ ಕೋರ್ಟ್

ಹೊಸದಿಲ್ಲಿ: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆ,1989ರ ವ್ಯಾಪ್ತಿಯನ್ನು ಸ್ಪಷ್ಟಪಡಿಸುವ ಮಹತ್ವದ ತೀರ್ಪಿನಲ್ಲಿ ಸರ್ವೋಚ್ಚ ನ್ಯಾಯಾಲಯವು ಕೇವಲ ನಿಂದನೀಯ ಭಾಷೆಯು ಕಾಯ್ದೆಯಡಿ ಅಪರಾಧವಾಗುವುದಿ

20 Jan 2026 5:36 pm
ವಿವಾದದ ನಡುವೆ ಆಫ್ರಿಕಾ ಕಪ್ ಆಫ್ ನೇಷನ್ಸ್ ಫುಟ್ಬಾಲ್ ಪಂದ್ಯಾವಳಿ ಗೆದ್ದುಕೊಂಡ ಸೆನೆಗಲ್

► ರೆಫ್ರಿ ನಿರ್ಧಾರವನ್ನು ಪ್ರತಿಭಟಿಸಿ ಮೈದಾನದಿಂದ ಹೊರನಡೆದಿದ್ದ ಸೆನೆಗಲ್ ತಂಡದ ಆಟಗಾರರು► ಸೆನೆಗಲ್ ವರ್ತನೆ ಖಂಡಿಸಿದ ಫಿಫಾ

20 Jan 2026 5:05 pm
ಸ್ವಾಮಿ ಅವಿಮುಕ್ತೇಶ್ವರಾನಂದರನ್ನು ಶಂಕರಾಚಾರ್ಯ ಬಿರುದಿನ ಕುರಿತು ಪ್ರಶ್ನಿಸಿದ ಮಾಘ ಮೇಳ ಪ್ರಾಧಿಕಾರ

ಪ್ರಯಾಗರಾಜ್: ಮಾಘ ಮೇಳ ಸಂದರ್ಭದಲ್ಲಿ ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ ಅವರು ಗಂಗಾನದಿಯಲ್ಲಿ ಪವಿತ್ರ ಸ್ನಾನ ಮಾಡುವುದನ್ನು ಅಧಿಕಾರಿಗಳು ತಡೆದ ನಂತರ ಸೃಷ್ಟಿಯಾಗಿರುವ ವಿವಾದದ ನಡುವೆ ಮೇಳದ ಆಡಳಿತವು, ಅವರು ಜ್ಯೋತಿಷ

20 Jan 2026 4:55 pm
ವಾಯುಪಡೆಯಲ್ಲಿ ಅಗ್ನಿವೀರ್ ಸೈನಿಕರಿಗೆ ಅರ್ಜಿ ಆಹ್ವಾನ; ಯಾರು ಅರ್ಜಿ ಸಲ್ಲಿಸಬಹುದು?

ವಾಯುಪಡೆಯ ಅಗ್ನಿವೀರ್ ಯೋಜನೆಗೆ ಅರ್ಜಿ ಸಲ್ಲಿಕೆ 2026 ಜನವರಿ 12ರಿಂದ ಪ್ರಾರಂಭವಾಗಿದೆ. 2026 ಫೆಬ್ರವರಿ 01ವರೆಗೆ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಕನಿಷ್ಠ ವಯಸ್ಸು 17.5 ವರ್ಷಗಳು ಮತ್ತು ಗರಿಷ್ಠ ವಯಸ್ಸು 21 ವರ್ಷಗಳು. ವಾಯುಪಡೆಯ

20 Jan 2026 4:37 pm
ಹರಪನಹಳ್ಳಿ | ತೌಡೂರು ಗ್ರಾಮ ಪಂಚಾಯತ್‌ನಲ್ಲಿ ನರೇಗಾ ಸಾಮಾಜಿಕ ಲೆಕ್ಕ ಪರಿಶೋಧನಾ ಸಭೆ

ಹರಪನಹಳ್ಳಿ: ತಾಲೂಕಿನ ನರೇಗಾ ಯೋಜನೆಯಡಿ ನಿಗದಿತ ಕಾಮಗಾರಿಗಳ ಶೇ. 90ರಷ್ಟು ಅವಧಿ ಮುಕ್ತಾಯ ಹಂತದಲ್ಲಿದ್ದು, ಕಾರ್ಮಿಕರಿಂದ ಹೆಚ್ಚಿನ ಮಾನವ ದಿನಗಳ ಸೃಜನೆಗೆ ತೀವ್ರ ಬೇಡಿಕೆ ಬಂದಿದೆ ಎಂದು ತಾಲೂಕು ಸಂಪನ್ಮೂಲ ವ್ಯಕ್ತಿ ಎಚ್.ಕೊಟ್

20 Jan 2026 4:36 pm
ಕರಾವಳಿ ನಿರ್ದಿಗಂತ ನಾಟಕೋತ್ಸವ ಮಾನವತೆಯ ಅಂತಃಕರಣ ತಟ್ಟಿದ ಮಕ್ಕಳ ನಾಟಕಗಳು

ಮಕ್ಕಳ ರಂಗಭೂಮಿ ಈ ವರೆಗೆ ಸಾಲು ಸಾಲು ರಂಜಕವಾದ ಮತ್ತು ಭ್ರಮಾತ್ಮಕ ಜಗತ್ತನ್ನು ಹೊಂದಿರುವ ಫ್ಯಾಂಟಸಿ ಕಥೆಗಳನ್ನು ಅದ್ಭುತವೆಂಬಂತೆ ರಂಗದಮೇಲೆ ತಂದಿದೆ. ಆದರೆ ಕಳೆದೊಂದು ದಶಕದಿಂದ ಮಕ್ಕಳ ರಂಗಭೂಮಿಯಲ್ಲಿ ಕಟ್ಟಲ್ಪಟ್ಟ ಹೊಸ ವ

20 Jan 2026 4:26 pm
ರಾಯಚೂರು ರಿಪೋಟರ‍್ಸ್ ಗಿಲ್ಡ್ ಪತ್ರಿಕಾ ಭವನ ನವೀಕರಣ ಕಾಮಗಾರಿಗೆ ಎ.ವಸಂತಕುಮಾರ ಚಾಲನೆ

ರಾಯಚೂರು: ನಗರದ ರಿಪೋಟರ‍್ಸ್ ಗಿಲ್ಡ್ ಪತ್ರಿಕಾ ಭವನದ ನವೀಕರಣ ಅತ್ಯಂತ ಅವಶ್ಯವಿದ್ದು, ಈ ಕಾಮಗಾರಿಗಾಗಿ ಮೊದಲ ಹಂತದಲ್ಲಿ ನನ್ನ ಶಾಸಕರ ನಿಧಿಯಿಂದ 10 ಲಕ್ಷ ರೂ. ಅನುದಾನ ಬಿಡುಗಡೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಅಗತ್ಯಬಿದ್ದರ

20 Jan 2026 4:19 pm
ಹರಪನಹಳ್ಳಿ | ತೌಡೂರು ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಬಿ.ದೊಡ್ಡ ಸಿದ್ದಪ್ಪ ಅವಿರೋಧ ಆಯ್ಕೆ

ಹರಪನಹಳ್ಳಿ: ತಾಲೂಕಿನ ತೌಡೂರು ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಮಂಗಳವಾರ ನಡೆದ ಚುನಾವಣೆಯಲ್ಲಿ ಬಿ. ದೊಡ್ಡ ಸಿದ್ದಪ್ಪ (ಪುಟ್ಟಪ್ಪ) ಅಧ್ಯಕ್ಷರಾಗಿ ಮತ್ತು ಪಿ. ಶೇಖರ್ ನಾಯ್ಕ್ ಉಪಾಧ್ಯಕ್ಷರಾಗ

20 Jan 2026 4:06 pm
ದುಬೈ | ʼತವಕ್ಕಲ್ ಓವರ್ಸೀಸ್ʼ 30ನೇ ವಾರ್ಷಿಕ ಮಹಾಸಭೆ: ಅಶ್ಫಾಕ್ ಉಚ್ಚಿಲ ನೂತನ ಅಧ್ಯಕ್ಷ

ಪ್ರ.ಕಾರ್ಯದರ್ಶಿಯಾಗಿ ಇಸ್ಮಾಯಿಲ್ ಝಬೀಹ್, ಖಜಾಂಚಿಯಾಗಿ ಅಶ್ರಫ್ ಶೇಖ್ ಆಯ್ಕೆ

20 Jan 2026 4:00 pm
ಬಿಜೆಪಿಯಲ್ಲಿ ಅಸ್ತಿತ್ವ ಕಳೆದುಕೊಳ್ಳುತ್ತಿರುವವರಿಗೆ ನನ್ನ ಹೆಸರೇ ಆಸರೆ: ಪ್ರಿಯಾಂಕ್ ಖರ್ಗೆ ವ್ಯಂಗ್ಯ

ಬೆಂಗಳೂರು: ಮುಳುಗುವವನಿಗೆ ಹುಲ್ಲು ಕಡ್ಡಿಯ ಆಸರೆ ಎನ್ನುವಂತೆ, ಬಿಜೆಪಿಯಲ್ಲಿ ಅಸ್ತಿತ್ವ ಕಳೆದುಕೊಳ್ಳುತ್ತಿರುವವರಿಗೆ 'ಪ್ರಿಯಾಂಕ್ ಖರ್ಗೆ'ಯ ಹೆಸರೇ ಆಸರೆ!. ಅಪ್ರಸ್ತುತಗೊಳ್ಳುತ್ತಿದ್ದೇವೆ ಎನಿಸಿದಾಗ ಬಿಜೆಪಿಯ ಮಾಜಿ ಶಾಸಕ

20 Jan 2026 3:55 pm
ರಾಸಲೀಲೆ, ಚಿನ್ನ ಕಳ್ಳಸಾಗಾಣಿಕೆ, ಎನ್‌ಕೌಂಟರ್‌, ಹಣ ಗುಳುಂ ಆರೋಪ...; ಡಿಜಿಪಿ ಕೆ.ರಾಮಚಂದ್ರ ರಾವ್ ಹೆಸರು ಕೇಳಿಬಂದ ಪ್ರಕರಣಗಳು ಒಂದೆರಡಲ್ಲ

ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯದ ಡಿಜಿಪಿ ಕೆ.ರಾಮಚಂದ್ರ ರಾವ್ ಅವರು ತಮ್ಮ ಕಚೇರಿಯಲ್ಲಿ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾರೆ ಎನ್ನಲಾದ ವಿಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ವಿಡಿಯೊ ವೈರ

20 Jan 2026 3:49 pm
ಜ.22ರಿಂದ ಜಂಟಿ ಅಧಿವೇಶನ | ನರೇಗಾ(MGNREGA) ಯೋಜನೆ ಬಗ್ಗೆ ವಿಶೇಷ ಚರ್ಚೆ : ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಂಗಳೂರು : ಜ.22 ರಿಂದ 31ರವರೆಗೆ ಜಂಟಿ ಅಧಿವೇಶನ ನಡೆಯಲಿದ್ದು, ನರೇಗಾ(MGNREGA) ಯೋಜನೆ ಬಗ್ಗೆ ವಿಶೇಷ ಚರ್ಚೆ ನಡೆಯಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಬೆಂಗಳೂರಿನಲ್ಲಿ ಮಂಗಳವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವ

20 Jan 2026 3:40 pm
ನಿತಿನ್ ನಬಿನ್ ನನ್ನ ಬಾಸ್; ನಾನು ಕಾರ್ಯಕರ್ತ: ಬಿಜೆಪಿಯ ನೂತನ ರಾಷ್ಟ್ರಾಧ್ಯಕ್ಷರನ್ನು ಸ್ವಾಗತಿಸಿದ ಪ್ರಧಾನಿ ಮೋದಿ

ಹೊಸದಿಲ್ಲಿ: ಅತ್ಯಂತ ಕಿರಿಯ ವಯಸ್ಸಿಗೇ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿರುವ ನಿತಿನ್ ನಬಿನ್ ರ ಆಯ್ಕೆಯನ್ನು ಸ್ವಾಗತಿಸಿದ ಪ್ರಧಾನಿ ನರೇಂದ್ರ ಮೋದಿ, “ನಿತಿನ್ ನಬಿನ್ ನನ್ನ ಬಾಸ್, ನಾನು ಕಾರ್ಯಕರ್ತ” ಎಂದು ಬಿಜೆಪಿ ಕಾರ್ಯಕರ

20 Jan 2026 3:26 pm
2024-25ರಲ್ಲಿ ಚುನಾವಣೆ, ಪ್ರಚಾರಕ್ಕಾಗಿ 3,335.36 ಕೋಟಿ ರೂ. ವೆಚ್ಚ ಮಾಡಿದ ಬಿಜೆಪಿ; ವರದಿ

ಹೊಸದಿಲ್ಲಿ: ಲೋಕಸಭಾ ಮತ್ತು ಇತರ ಎಂಟು ರಾಜ್ಯಗಳ ವಿಧಾನಸಭಾ ಚುನಾವಣೆಗಳು ನಡೆದ 2024-25ರಲ್ಲಿ ಬಿಜೆಪಿಯು ಚುನಾವಣೆ ಮತ್ತು ಪ್ರಚಾರಕ್ಕಾಗಿ 3,335.36 ಕೋಟಿ ರೂ.ಗಳನ್ನು ವೆಚ್ಚ ಮಾಡಿದೆ ಎಂದು ಚುನಾವಣಾ ಆಯೋಗಕ್ಕೆ ಸಲ್ಲಿಸಲಾಗಿರುವ ಪಕ್ಷದ

20 Jan 2026 3:21 pm
ಮಂಗಳೂರು: ಹೆಂಚಿನ ಕಾರ್ಖಾನೆಯಲ್ಲಿ ಬೆಂಕಿ ಅವಘಡ

ಮಂಗಳೂರು, ಜ.20: ನಗರದ ಹೊಯ್ಗೆ ಬಝಾರ್ ನಲ್ಲಿರುವ ಹೆಂಚಿನ ಕಾರ್ಖಾನೆವೊಂದರಲ್ಲಿ ಮಂಗಳವಾರ ಬೆಂಕಿ ಅವಘಡ ಸಂಭವಿಸಿದೆ. ಮಂಗಳವಾರ ಮುಂಜಾನೆಗೆ ಬೆಂಕಿ ಕಾಣಿಸಿಕೊಂಡಿದ್ದು, ಕ್ಷಣಾರ್ಧದಲ್ಲಿ ಅದು ಕಾರ್ಖಾನೆಯನ್ನು ಆವರಿಸಿದೆ. ಕಾರ್ಖ

20 Jan 2026 3:19 pm
ಧಾರವಾಡ | ಕಾಂಗ್ರೆಸ್ ನಿಂದ ಮನರೇಗಾ ಉಳಿಸಿ ಆಂದೋಲನ

ಧಾರವಾಡ: ಕಾಂಗ್ರೆಸ್ ಪಕ್ಷದ ಧಾರವಾಡ ಗ್ರಾಮೀಣ ಕ್ಷೇತ್ರ ಸಮಿತಿಯ ಆಶ್ರಯದಲ್ಲಿ ಮನರೇಗಾ ಯೋಜನೆ ಉಳಿಸಿ ಆಂದೋಲನ ಇಂದು ಧಾರವಾಡ ಜಿಲ್ಲಾಧಿಕಾರಿ ಕಾರ್ಯಾಲಯದ ಮುಂದೆ ನಡೆಯಿತು. ಈ ಪ್ರತಿಭಟನೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಕೇ

20 Jan 2026 3:02 pm
Kalaburagi | ಮುಧೋಳದಲ್ಲಿ ಯುವಜನೋತ್ಸವ : ಗೋದುತಾಯಿ ಕಾಲೇಜಿಗೆ ಓವರ್‌ ಆಲ್ ರನ್ನರ್ ಅಪ್ ಪ್ರಶಸ್ತಿ

ಕಲಬುರಗಿ: ಬಾಗಲಕೋಟೆಯ ಮುಧೋಳದಲ್ಲಿ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿವಿ ಹಾಗೂ ಬಿ.ವ್ಹಿ.ವ್ಹಿ. ಸಂಘದ ದಾನಮ್ಮದೇವಿ ಮಹಿಳಾ ಮಹಾವಿದ್ಯಾಲಯವು ಜ.16ರಿಂದ 18 ವರೆಗೆ ಆಯೋಜಿಸಿದ ಅಂತರ್ ಮಹಾವಿದ್ಯಾಲಯಗಳ ಯುವಜನೋತ್ಸವ 20ನೇ ಶಕ್

20 Jan 2026 2:58 pm
ಅಕ್ರಮ ಮರಳು ಸಾಗಣಿಕೆಗೆ ಬೆಂಬಲ ನೀಡದಿದ್ದಕ್ಕೆ ಜೀವ ಬೆದರಿಕೆ ಹಾಕಿದ್ದಾರೆ : ಶಾಸಕಿ ಕರೆಮ್ಮ ಜಿ.ನಾಯಕ್ ಆರೋಪ

ದೇವದುರ್ಗ: ಅಕ್ರಮ ಮರಳು ಸಾಗಣಿಕೆಗೆ ಅವಕಾಶ ನೀಡಬೇಕು, ಇಲ್ಲದಿದ್ದರೆ ಪರಿಣಾಮ ನೆಟ್ಟಗಿರಲ್ಲ ಎಂದು ನೂರಾರು ಮರಳು ಸಾಗಿಸುವವರು ನನ್ನ ನಿವಾಸಕ್ಕೆ ಬಂದು ಜೀವ ಬೆದರಿಕೆ ಹಾಕಿದ್ದಾರೆ ಎಂದು ಶಾಸಕಿ ಕರೆಮ್ಮ ಜಿ. ನಾಯಕ್ ಆರೋಪಿಸಿದ

20 Jan 2026 2:52 pm
ಕೂಡ್ಲಿಗಿ | ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಅವರಿಂದ ವಿವಿಧ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ

ಕೂಡ್ಲಿಗಿ : ಉಜ್ಜಿನಿ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಭೈರದೇವರಗುಡ್ಡ ಗ್ರಾಮದಲ್ಲಿ ಶಾಸಕ ಡಾ. ಎನ್.ಟಿ. ಶ್ರೀನಿವಾಸ್ ಅವರು ಮಂಗಳವಾರ (ಜ. 20) ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದರು. ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿ

20 Jan 2026 2:29 pm
ಕಲಬುರಗಿ | ಜ.24ರಂದು ಫುಲೆ ರತ್ನ ಪ್ರಶಸ್ತಿ ಪ್ರದಾನ: ಧರ್ಮಣ್ಣಾ ಕೋಣೆಕರ್

ಕಲಬುರಗಿ : ಪ್ರಬುದ್ಧ ಡೆವಲಪ್‌ಮೆಂಟ್ ಫೌಂಡೇಶನ್‌ ವತಿಯಿಂದ ಕ್ರಾಂತಿಜ್ಯೋತಿ ಮಾತೆ ಸಾವಿತ್ರಿಬಾಯಿ ಫುಲೆ ಮತ್ತು ಫಾತೀಮಾ ಶೇಖ್ ಅವರ ಜನ್ಮದಿನದ ಅಂಗವಾಗಿ ಜ.24ರಂದು ಬೆಳಗ್ಗೆ 11.30ಗಂಟೆಗೆ ನಗರದ ಕನ್ನಡ ಭವನದಲ್ಲಿ ಫುಲೆ ರತ್ನ ಪ್ರ

20 Jan 2026 2:25 pm
ಕೆಂಜಾರು ಮೂಡುಬಾಳಿಕೆ : ಕೋಸ್ಟ್ ಗಾರ್ಡ್‌ನಿಂದ ಕಂಪೌಂಡ್ ನಿರ್ಮಾಣ

► ಪರಿಶಿಷ್ಟ ಜಾತಿಯ 10 ಕುಟುಂಬಗಳಿಗೆ ದಿಗ್ಬಂಧನ ಭೀತಿ ►ನ್ಯಾಯ ದೊರೆಯದಿದ್ದರೆ ಪ್ರತಿಭಟನೆ ಅನಿವಾರ್ಯ: ದಸಂಸ

20 Jan 2026 2:20 pm
Uttar Pradesh | ಒಂದೇ ಕುಟುಂಬದ ಐದು ಮಂದಿಯ ನಿಗೂಢ ಸಾವು; ಗುಂಡೇಟಿಗೆ ಬಲಿ?

ಸಹರಾನ್‌ಪುರ : ಉತ್ತರ ಪ್ರದೇಶದ ಸಹರಾನ್‌ಪುರ ಜಿಲ್ಲೆಯ ಸರ್ಸಾವ ಪೊಲೀಸ್ ಠಾಣೆ ವ್ಯಾಪ್ತಿಯ ಕೌಶಿಕ್ ವಿಹಾರ್ ಕಾಲೋನಿಯ ಮನೆಯೊಂದರಲ್ಲಿ ಮಂಗಳವಾರ ಬೆಳಿಗ್ಗೆ ಒಂದೇ ಕುಟುಂಬದ ಐದು ಸದಸ್ಯರು ಗುಂಡೇಟಿಗೆ ಬಲಿಯಾಗಿ ಮೃತಪಟ್ಟಿರುವು

20 Jan 2026 2:03 pm
Maharashtra | ಗೋವಿಂದ್ ಪನ್ಸಾರೆ ಹತ್ಯೆ ಪ್ರಕರಣದ ಆರೋಪಿ ಸಾಂಗ್ಲಿಯಲ್ಲಿ ನಿಧನ

ಮುಂಬೈ: ವಿಚಾರವಾದಿ ಹಾಗೂ ಲೇಖಕ ಗೋವಿಂದ್ ಪನ್ಸಾರೆ ಅವರನ್ನು 2015ರಲ್ಲಿ ಹತ್ಯೆ ಮಾಡಿದ ಪ್ರಕರಣದಲ್ಲಿ ‘ಸಹ–ಸಂಚುಕೋರ’ ಎಂದು ಆರೋಪಿಸಲ್ಪಟ್ಟ ಬಲಪಂಥೀಯ ಕಾರ್ಯಕರ್ತ ಸಮೀರ್ ಗಾಯಕ್ವಾಡ್ (43) ಮಂಗಳವಾರ ಮುಂಜಾನೆ ಮಹಾರಾಷ್ಟ್ರದ ಸಾಂಗ

20 Jan 2026 1:48 pm
ಕಾರಾಜೆ: ರಕ್ತದಾನ ಶಿಬಿರ, ಯುವ ವೈದ್ಯರಿಗೆ ಅಭಿನಂದನೆ ಕಾರ್ಯಕ್ರಮ

ಬಂಟ್ವಾಳ: ದಿನೇ ದಿನೇ ಪ್ರತಿದಿನವೂ ರಕ್ತದ ಅವಶ್ಯಕತೆ ಹೆಚ್ಚಾಗುತ್ತಿದೆ. ಆದ್ದರಿಂದ ರಕ್ತದಾನದ ಬಗ್ಗೆ ಇನ್ನಷ್ಟು ಜನಜಾಗೃತಿ ಮೂಡಿಸುವ ಅನಿವಾರ್ಯ ಇದೆ ಎಂದು ದೇರಳಕಟ್ಟೆಯ ಕ್ಷೇಮ ಅಕಾಡಮಿಯ ಪೆಥೋಲಜಿ ವಿಭಾಗದ ವೈದ್ಯೆ ಡಾ.ಮಂಜು

20 Jan 2026 1:23 pm
ದೇವದುರ್ಗ | ಅನಧಿಕೃತ ಸಾ-ಮಿಲ್‌ಗಳ ಮೇಲೆ ಅರಣ್ಯ ಇಲಾಖೆಯಿಂದ ದಾಳಿ : ಪ್ರಕರಣ ದಾಖಲು

ದೇವದುರ್ಗ: ಪ್ರಾದೇಶಿಕ ಅರಣ್ಯ ವಲಯ ವ್ಯಾಪ್ತಿಯ ಅರಕೇರಾ ಗ್ರಾಮದಲ್ಲಿ ಅನಧಿಕೃತವಾಗಿ ಕಾರ್ಯಾಚರಿಸುತ್ತಿದ್ದ ಮರ ಕತ್ತರಿಸುವ ಕಾರ್ಖಾನೆಗಳ (ಸಾ-ಮಿಲ್) ಮೇಲೆ ಅರಣ್ಯಾಧಿಕಾರಿಗಳು ಭಾನುವಾರ ದಾಳಿ ನಡೆಸಿದ್ದಾರೆ. ಈ ವೇಳೆ ಸಾ-ಮಿಲ್

20 Jan 2026 1:23 pm
ಬೆಳಗಾವಿ | ಅಕ್ಕನ ಜೊತೆ ಮಾತನಾಡುತ್ತಿದ್ದಕ್ಕೆ ಬಾಲಕನಿಂದ ಯುವಕನ ಕೊಲೆ

ಬೆಳಗಾವಿ : ತನ್ನ ಅಕ್ಕನ ಜೊತೆ ಸಲುಗೆಯಿಂದ ಮಾತನಾಡುತ್ತಿದ್ದಾನೆ ಎಂಬ ಸಂದೇಹದಿಂದ ಅಪ್ರಾಪ್ತ ಬಾಲಕನೊರ್ವ, ಯುವಕನನ್ನು ಕಬ್ಬಿಣದ ಹಾರಿಯಿಂದ ಹೊಡೆದು ಕೊಲೆ ಮಾಡಿರುವ ಘಟನೆ ರಾಜಾಪುರ ಗ್ರಾಮದಲ್ಲಿ ಸೋಮವಾರ ನಡೆದಿದೆ. ರಾಜಾಪುರ ಗ

20 Jan 2026 1:10 pm
PUTTUR | 106 ಕೆಜಿ ಗಾಂಜಾ ವಶ: ಇಬ್ಬರು ಆರೋಪಿಗಳ ಬಂಧನ

ಎರಡು ವಾಹನಗಳಲ್ಲಿ 53 ಲಕ್ಷ ರೂ. ಮೌಲ್ಯದ 73 ಕಟ್ಟು ಮಾದಕ ವಸ್ತು ಪತ್ತೆ

20 Jan 2026 1:09 pm
20 ದಿನಗಳಲ್ಲಿ 23 ಸಾವಿರ ರೂ.; ಚಿನ್ನದ ನಾಗಾಲೋಟ!

ಸತತವಾಗಿ ಏರುತ್ತಿರುವ ಚಿನ್ನ ಇಳಿಕೆಯ ಹಾದಿ ಕಾಣುತ್ತಲೇ ಇಲ್ಲ. ಹತ್ತು ಗ್ರಾಂ ಚಿನ್ನದ ದರ 20 ದಿನಗಳಲ್ಲಿ 23 ಸಾವಿರದಷ್ಟು ಏರಿಕೆ ಕಂಡಿದೆ. ಚಿನ್ನದ ದರ ನಿರಂತರವಾಗಿ ಏರು ಹಾದಿಯಲ್ಲಿದ್ದು, ಸಾರ್ವಕಾಲಿಕ ದಾಖಲೆ ದರಗಳನ್ನು ದಾಟುತ್

20 Jan 2026 12:53 pm
ರಾಷ್ಟ್ರಗೀತೆಗೆ ಅವಮಾನ ಆರೋಪ: Tamil Nadu ರಾಜ್ಯಪಾಲ ಆರ್.ಎನ್. ರವಿ ವಿಧಾನಸಭೆಯಿಂದ ಸಭಾತ್ಯಾಗ

ಚೆನ್ನೈ: ರಾಷ್ಟ್ರಗೀತೆಗೆ ಅವಮಾನವಾಗಿದೆ ಎಂದು ಆರೋಪಿಸಿ ಸರ್ಕಾರ ಸಿದ್ಧಪಡಿಸಿದ್ದ ಭಾಷಣವನ್ನು ಓದದೇ ತಮಿಳುನಾಡು ರಾಜ್ಯಪಾಲ ಆರ್.ಎನ್. ರವಿ ಮಂಗಳವಾರ ರಾಜ್ಯ ವಿಧಾನಸಭೆ ಅಧಿವೇಶನದಿಂದ ಹೊರನಡೆದರು. ಮುಖ್ಯಮಂತ್ರಿ ಎಂ.ಕೆ. ಸ್ಟಾ

20 Jan 2026 12:47 pm
ಗದಗ | ಮನೆ ಮುಂದೆ ಹಾರ್ನ್ ಹಾಕಿದ ಆರೋಪ : ತಂದೆ-ಮಗನ ಮೇಲೆ ಚೂರಿ ಇರಿತ

ಗದಗ: ಮನೆ ಮುಂದೆ ವಾಹನದ ಹಾರ್ನ್ ಹೊಡೆದ ವಿಚಾರಕ್ಕೆ ಸಂಬಂಧಿಸಿದಂತೆ ಎರಡು ಕುಟುಂಬಗಳ ನಡುವೆ ನಡೆದ ಗಲಾಟೆಯಲ್ಲಿ ತಂದೆ ಮತ್ತು ಮಗನಿಗೆ ಚೂರಿನಿಂದ ಇರಿದಿರುವ ಘಟನೆ ಗದಗ ತಾಲೂಕಿನ ಅಡವಿ ಸೋಮಾಪುರ ಗ್ರಾಮದಲ್ಲಿ ನಡೆದಿದೆ. ಘಟನೆಯ

20 Jan 2026 12:34 pm
ಎಸ್ಐಆರ್ ಕುರಿತ ಸಿದ್ದರಾಮಯ್ಯ ಹೇಳಿಕೆ: ಬಿಜೆಪಿಯ ದುರುದ್ದೇಶಗಳ ಬಗ್ಗೆ ಕಾಂಗ್ರೆಸ್ ಯಾಕೆ ಕುರುಡಾಗಿದೆ ?

ಕಾಂಗ್ರೆಸ್ ಪಕ್ಷ ಚುನಾವಣಾ ಆಯೋಗ ನಡೆಸುತ್ತಿರುವ ಎಸ್ಐಆರ್ ಅನ್ನು ಒಂದು ರಾಜಕೀಯ ವಿಷಯವಾಗಿ ಪರಿಗಣಿಸುವುದಿಲ್ಲ ಮತ್ತು ಅದರ ಸುತ್ತ ರಾಜಕೀಯ ಮಾಡುವುದಿಲ್ಲ. ಬದಲಿಗೆ ಯಾವೊಬ್ಬ ಅರ್ಹ ಮತದಾರರೂ ಮತಪಟ್ಟಿಯಿಂದ ಹೊರಗುಳಿಯದಂತೆ ನ

20 Jan 2026 12:21 pm
ಬಿಜೆಪಿಯ ರಾಷ್ಟ್ರಾಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ನಿತಿನ್ ನಬಿನ್

ಹೊಸದಿಲ್ಲಿ: ಮಂಗಳವಾರ ಬಿಜೆಪಿಯ ರಾಷ್ಟ್ರಾಧ್ಯಕ್ಷರಾಗಿ ನಿತಿನ್ ನಬಿನ್ ಅಧಿಕೃತವಾಗಿ ಅಧಿಕಾರ ಸ್ವೀಕರಿಸಿದರು. ಸದ್ಯ ಕೇಂದ್ರ ಸಚಿವರಾಗಿರುವ ಜೆ.ಪಿ.ನಡ್ಡಾರ ಉತ್ತರಾಧಿಕಾರಿಯಾಗಿ ಆಯ್ಕೆಯಾಗಿರುವ 45 ವರ್ಷದ ನಿತಿನ್ ನಬಿನ್, ಅತ್

20 Jan 2026 12:14 pm
ಕಲಬುರಗಿ | ವಿದ್ಯಾರ್ಥಿಗಳಿಗೆ ಚಟುವಟಿಕೆಗಳ ಮೂಲಕ ಶಿಕ್ಷಣ: ಪ್ರೊ.ಆರ್.ಕೆ.ಹುಡಗಿ

ಅಜೀಂ ಪ್ರೇಮ್‌ಜಿ ಶಾಲೆಯಲ್ಲಿ ಅದ್ದೂರಿ ವಾರ್ಷಿಕೋತ್ಸವ

20 Jan 2026 12:11 pm
ಶಬರಿಮಲೆ ಚಿನ್ನ ಕಳ್ಳತನ ಪ್ರಕರಣ: ಕೇರಳ, ಕರ್ನಾಟಕ, ತಮಿಳುನಾಡಿನಲ್ಲಿ 21 ಕಡೆ ED ದಾಳಿ

ತಿರುವನಂತಪುರ/ಕೊಚ್ಚಿ: ಶಬರಿಮಲೆ ಅಯ್ಯಪ್ಪ ದೇವಸ್ಥಾನಕ್ಕೆ ಸಂಬಂಧಿಸಿದ ಚಿನ್ನ ಕಳ್ಳತನ ಹಾಗೂ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ED) ಮಂಗಳವಾರ ಕೇರಳ, ತಮಿಳುನಾಡು ಮತ್ತು ಕರ್ನಾಟಕ ರಾಜ್ಯಗಳಾದ್ಯಂತ 21 ಸ್ಥ

20 Jan 2026 12:07 pm
ಕಲಬುರಗಿ | ಫಕೀರೇಶ ಕಣವಿಗೆ ವಚನ ಸಂಗೀತ ವಿಭೂಷಣ ಪ್ರಶಸ್ತಿ ಪ್ರದಾನ

ಕಲಬುರಗಿ: ಬಸವ ಸಮಿತಿಯ ಅನುಭವ ಮಂಟಪದಲ್ಲಿ ಲಿಂಗೈಕ್ಯ ಸೋಮನಾಥಪ್ಪ ಬಸವಣ್ಣಪ್ಪ ಕೂಬಾ ಸ್ಮರಣಾರ್ಥ ಜರುಗಿದ ಅರಿವಿನ ಮನೆ 884ನೇ ದತ್ತಿ ಕಾರ್ಯಕ್ರಮದಲ್ಲಿ ಲಿಂಗೈಕ್ಯ ಭೀಮಣ್ಣ ಖಂಡ್ರೆ ಅವರಿಗೆ ರವಿವಾರ ಶ್ರದ್ದಾಂಜಲಿ ಸಲ್ಲಿಸಲಾಯಿ

20 Jan 2026 12:04 pm
ಮೋದಿ ಹುಡುಕಿ ತಿರುಚಿದ್ದು! ಕಾಂಗ್ರೆಸ್ ಮರೆತದ್ದು!!

ಈಗಾಗಲೇ ಒಕ್ಕೂಟ ವ್ಯವಸ್ಥೆಯ ಆದಾಯ ಹಂಚಿಕೆಯಲ್ಲಿ ಕಪಿಮುಷ್ಟಿ ಹೊಂದಿರುವ ಕೇಂದ್ರ ಸರಕಾರ ಜಿ.ಎಸ್.ಟಿ. ಜಾರಿಯ ಮೂಲಕ ರಾಜ್ಯ ಸರಕಾರಗಳ ಆದಾಯ ಮೂಲಗಳಿಗೆ ತಂತಾನೇ ಮಿತಿ ಸೃಷ್ಟಿಯಾಗುವಂತೆ ಮಾಡಿದೆ. ಈಗಾಗಲೇ ಚರ್ಚೆಯಾಗಿರುವಂತೆ ದಕ್

20 Jan 2026 12:00 pm
CHIKKABALLAPURA | ಬಸ್-ಟ್ರಕ್ ಮಧ್ಯೆ ಅಪಘಾತ: ಓರ್ವ ಮೃತ್ಯು; 11 ಪ್ರಯಾಣಿಕರಿಗೆ ಗಾಯ

ಚಿಕ್ಕಬಳ್ಳಾಪುರ: ಕಂಟೈನರ್ ಟ್ರಕ್ ಹಾಗೂ ಸ್ಲೀಪರ್ ಕೋಚ್ ಬಸ್ ನಡುವೆ ಸಂಭವಿಸಿದ ಅಪಘಾತದಲ್ಲಿ ಓರ್ವ ಮೃತಪಟ್ಟು, 11 ಮಂದಿ ಬಸ್ ಪ್ರಯಾಣಿಕರು ಗಾಯಗೊಂಡ ಘಟನೆ ಮಂಗಳವಾರ ಮುಂಜಾನೆ 2 ಗಂಟೆ ಸುಮಾರಿಗೆ ನಗರ ಹೊರವಲಯದ ರಾಷ್ಟ್ರೀಯ ಹೆದ್ದ

20 Jan 2026 11:40 am
ಗೋಗಿ ಗ್ರಾಮದಲ್ಲಿ ಅಪಾಯಕಾರಿ ಸೇತುವೆ : ತಕ್ಷಣ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರ ಆಗ್ರಹ

ಶಹಾಪೂರ ತಾಲೂಕಿನ ಗೋಗಿ(ಕೆ)-ಗೋಗಿ(ಪಿ) ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಸೇತುವೆಯಲ್ಲಿ ದಿನನಿತ್ಯ ಸಾವಿರಾರು ಜನ ಸಂಚರಿಸುತ್ತಿದ್ದು, ವಾಹನ ಸವಾರರು ತಮ್ಮ ಜೀವನವನ್ನು ಕೈಯಲ್ಲಿ ಹಿಡಿದುಕೊಂಡು ಓಡಾಡುವ ಸ್ಥಿತಿ ನಿರ್ಮಾಣವಾಗಿದ

20 Jan 2026 11:20 am
20 Jan 2026 11:10 am
ಮಾಚೋಹಳ್ಳಿ ಅರಣ್ಯ ಭೂಮಿ ಸಂಘ, ಸಂಸ್ಥೆಗಳಿಗೆ ಮಂಜೂರು ಮಾಡಲು ಮೂರು ಇಲಾಖೆಗಳಿಂದಲೇ ಅಸಮ್ಮತಿ

ಬೆಂಗಳೂರು, ಜ.19: ರಾಜಧಾನಿ ಬೆಂಗಳೂರಿಗೆ ಹೊಂದಿಕೊಂಡಿರುವ ಮತ್ತು ಅಂದಾಜು 2,500 ಕೋಟಿ ರೂ. ಬೆಲೆಬಾಳುವ ಮಾಚೋಹಳ್ಳಿ ಅರಣ್ಯ ಭೂಮಿಯನ್ನು ಸಂಘ ಸಂಸ್ಥೆಗಳಿಗೆ ಮಂಜೂರು ಮಾಡಲು ಆರ್ಥಿಕ, ಕಾನೂನು ಮತ್ತು ಖುದ್ದು ಅರಣ್ಯ ಇಲಾಖೆಯೇ ಸಿದ್ದರ

20 Jan 2026 10:55 am
Madhya Pradesh | ಸಚಿವ ವಿಜಯ್ ಶಾ ವಿರುದ್ಧ ಕ್ರಮಕ್ಕೆ ಅನುಮತಿ ಕುರಿತು 2 ವಾರಗಳಲ್ಲಿ ನಿರ್ಧಾರಕ್ಕೆ ಸುಪ್ರೀಂ ಕೋರ್ಟ್ ಸೂಚನೆ

ಕರ್ನಲ್ ಸೋಫಿಯಾ ಖುರೇಷಿ ಕುರಿತು ವಿವಾದಾತ್ಮಕ ಹೇಳಿಕೆ ಹೇಳಿಕೆ ನೀಡಿದ್ದ ಸಚಿವ

20 Jan 2026 10:46 am
ಭಾವೈಕ್ಯ ಭಾರತದ ಜೀವಾಳ

ಮನುಷ್ಯ ಸಮಾಜ ಜೀವಿ, ಪರಸ್ಪರಾವಲಂಬಿ. ಸಹಜವಾಗಿಯೇ ಹೊಂದಾಣಿಕೆಯ ಸೂತ್ರವನ್ನು ಜೀವನದುದ್ದಕ್ಕೂ ಅಳವಡಿಸಿಕೊಂಡು ಬದುಕಬೇಕಾದುದು ಅವನ ಕರ್ತವ್ಯ. ವೈಯಕ್ತಿಕವಾಗಿ ಆಚಾರ, ವಿಚಾರ, ವಿಹಾರಗಳಲ್ಲಿ ವಿಭಿನ್ನನಾಗಿದ್ದರೂ ಸಾಮಾಜಿಕವಾ

20 Jan 2026 10:40 am
‘ಜಾಮೀನು ಕೈದಿಯ ಹಕ್ಕು’ ಎನ್ನುವ ನ್ಯಾ. ಡಿ.ವೈ. ಚಂದ್ರಚೂಡ್‌ರಿಗೆ ಉಮರ್ ಖಾಲಿದ್‌ಗೆ ಜಾಮೀನು ನಿರಾಕರಿಸಿದ್ದು ನೆನಪಾಗಲಿಲ್ಲವೇ?

ನ್ಯಾ ಡಿ.ವೈ. ಚಂದ್ರಚೂಡ್ ಅವರು ಮತ್ತೆ ಸುದ್ದಿಯಲ್ಲಿದ್ದಾರೆ ಅವರು ಸುದ್ದಿಯಲ್ಲಿರುವುದರಲ್ಲಿ ಬಹಳ ಜಾಣರು. ಯಾವಾಗ ಏನು ಮಾತಾಡಿ ಹೇಗೆ ಚಪ್ಪಾಳೆ ಗಿಟ್ಟಿಸಿಕೊಳ್ಳಬೇಕು, ಹೇಗೆ ಪ್ರಚಾರ ಪಡೆಯಬೇಕು ಎಂದು ಅವರಿಗೆ ಬಹಳ ಚೆನ್ನಾಗಿ

20 Jan 2026 10:10 am
2025 NEET-PG ಅರ್ಹತಾ ಅಂಕ ಕಡಿತ; ವೈದ್ಯಕೀಯ ಶಿಕ್ಷಣದ ಗುಣಮಟ್ಟ ಬಗ್ಗೆ ಚರ್ಚೆಯಾಗುತ್ತಿರುವುದೇಕೆ?

ಖಾಲಿ ಇರುವ ಸ್ನಾತಕೋತ್ತರ ವೈದ್ಯಕೀಯ ಸೀಟುಗಳನ್ನು ಭರ್ತಿ ಮಾಡುವ ಪ್ರಯತ್ನದಲ್ಲಿ ಭಾರತದ ರಾಷ್ಟ್ರೀಯ ವೈದ್ಯಕೀಯ ವಿಜ್ಞಾನ ಪರೀಕ್ಷಾ ಮಂಡಳಿ (NBEMS) ಜನವರಿ 13ರಂದು ಸ್ನಾತಕೋತ್ತರ ಪದವಿ (NEET-PG) 2025ರ ರಾಷ್ಟ್ರೀಯ ಅರ್ಹತೆ–ಪ್ರವೇಶ ಪರೀಕ

20 Jan 2026 9:27 am
ಅರ್ಮೇನಿಯಾಗೆ ಪಿನಾಕಾ ಮಾರ್ಗದರ್ಶಿ ರಾಕೆಟ್‌ಗಳ ರವಾನೆ

ರಕ್ಷಣಾ ರಫ್ತಿಗೆ ಭಾರತದಿಂದ ಮಹತ್ವದ ಹೆಜ್ಜೆ

20 Jan 2026 9:09 am
ಬಾಂಗ್ಲಾದೇಶಕ್ಕೆ ಬೆಂಬಲ: ಟಿ20 ವಿಶ್ವಕಪ್ ಸಿದ್ಧತೆ ಸ್ಥಗಿತಗೊಳಿಸಿದ ಪಾಕಿಸ್ತಾನ

ಕರಾಚಿ: ಮುಂಬರುವ ಐಸಿಸಿ ಪುರುಷರ ಟಿ20 ವಿಶ್ವಕಪ್‌ನಲ್ಲಿ ಬಾಂಗ್ಲಾದೇಶದ ಭಾಗವಹಿಸುವಿಕೆ ಇನ್ನೂ ಅನಿಶ್ಚಿತವಾಗಿರುವ ನಡುವೆಯೇ, ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ತನ್ನ ವಿಶ್ವಕಪ್ ಸಿದ್ಧತೆಯನ್ನು ಸ್ಥಗಿತಗೊಳಿಸಿದೆ. ಭಾರ

20 Jan 2026 8:40 am
ಬಲಾಢ್ಯರ ಒತ್ತುವರಿಗೆ ವಿನಾಯಿತಿ ಏಕೆ?

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಬಡವರಿಗೊಂದು, ಬಲಾಢ್ಯರಿಗೆ ಇನ್ನೊಂದು ಎಂಬ ಕಾನೂನು ಇರುವುದಿಲ್ಲ. ಸಂವಿಧಾನದ ಅನ್ವಯ ಕಾನೂನು ಎಲ್ಲರಿಗೂ ಒಂದೇ ಇರುತ್ತದೆ. ಯಾರೇ ತಪ್ಪು ಮಾಡಿರಲಿ ದಂಡನೆಗೆ ಗುರಿಯಾಗಬೇಕಾಗುತ್ತದೆ. ಆದರೆ ವ

20 Jan 2026 8:05 am
ರಾಸಲೀಲೆ ವಿಡಿಯೊ ವೈರಲ್ ಬೆನ್ನಲ್ಲೇ ಐಪಿಎಸ್ ಅಧಿಕಾರಿ ರಾಮಚಂದ್ರ ರಾವ್ ಅಮಾನತು

ಬೆಂಗಳೂರು: ಕರ್ನಾಟಕದ ಡಿಜಿಪಿ ಕೆ.ರಾಮಚಂದ್ರರಾವ್ ಕಚೇರಿಯಲ್ಲಿ ರಾಸಲೀಲೆ ನಡೆಸಿದ್ದಾರೆ ಎನ್ನಲಾದ ವಿಡಿಯೊ ಜಾಲತಾಣಗಳಲ್ಲಿ ವೈರಲ್ ಆದ ಬೆನ್ನಲ್ಲೇ ಹಿರಿಯ ಅಧಿಕಾರಿಯನ್ನು ಅಮಾನತು ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಡಿಜಿಪಿ ರ

20 Jan 2026 7:46 am
ಜಿಬಿಎ ವ್ಯಾಪ್ತಿಯಲ್ಲಿ ವಾರ್ಡ್‍ವಾರು ಕರಡು ಮತದಾರರ ಪಟ್ಟಿ ಪ್ರಕಟ; ಐದು ನಗರ ಪಾಲಿಕೆಗಳಲ್ಲಿ 88,91,411 ಮತದಾರರು

ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರದ(ಜಿಬಿಎ) ಚುನಾವಣೆ ನಡೆಸುವ ಸಲುವಾಗಿ ಪ್ರಾಧಿಕಾರ ವ್ಯಾಪ್ತಿಯ ಐದು ನಗರ ಪಾಲಿಕೆಗಳ ವಾರ್ಡ್‍ವಾರು ಕರಡು ಮತದಾರರ ಪಟ್ಟಿ ಪ್ರಕಟಿಸಿದ್ದು, ಪಟ್ಟಿಯಲ್ಲಿ 88,91,411 ಮತದಾರರಿದ್ದಾರೆ ಎಂದು

20 Jan 2026 12:24 am
ಸೋಮವಾರಪೇಟೆ: ಗುಂಡು ಹೊಡೆದುಕೊಂಡು ವೃದ್ದ ಆತ್ಮಹತ್ಯೆ

ಸೋಮವಾರಪೇಟೆ: ಗುಂಡು ಹೊಡೆದುಕೊಂಡು ವೃದ್ದರೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತೋಳೂರುಶೆಟ್ಟಳ್ಳಿ ಗ್ರಾಮ ಪಂಚಾಯಿತಿಯ ನಡ್ಲುಕೊಪ್ಪ ಗ್ರಾಮದಲ್ಲಿ ಸೋಮವಾರ ನಡೆದಿದೆ. ಕೃಷಿಕ ಟಿ.ಕೆ. ಸುಬ್ಬಯ್ಯ(78) ಮೃತಪಟ್ಟವರು. ಅನಾರೋ

20 Jan 2026 12:15 am
ಗಲ್ಫ್ ಬೆಳವಣಿಗೆಗಳ ನಡುವೆ ರಕ್ಷಣಾ ಸಹಕಾರ ವಿಸ್ತರಣೆಗೆ ಭಾರತ–ಯುಎಇ ಒಪ್ಪಿಗೆ

ಹೊಸದಿಲ್ಲಿ: ಸೌದಿ ಅರೇಬಿಯಾ ಮತ್ತು ಪಾಕಿಸ್ತಾನ ನಡುವಿನ ಇತ್ತೀಚಿನ ರಕ್ಷಣಾ ಒಪ್ಪಂದದಿಂದ ಗಲ್ಫ್ ಪ್ರದೇಶದಲ್ಲಿ ಉಂಟಾಗಿರುವ ರಾಜತಾಂತ್ರಿಕ ಚರ್ಚೆಗಳ ನಡುವೆಯೇ, ಭಾರತ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಕಾರ್ಯತಂತ್ರ

20 Jan 2026 12:08 am
ಯಾರಾಗ್ತಾರೆ ಮುಂಬೈ ಮೇಯರ್? ಆಯ್ಕೆ ಪ್ರಕ್ರಿಯೆ ಹೇಗಿರುತ್ತದೆ?

ಇತ್ತೀಚೆಗೆ ನಡೆದ 227 ಸದಸ್ಯ ಬಲದ ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (BMC) ಚುನಾವಣೆಯಲ್ಲಿ ಬಿಜೆಪಿ 89 ಮತ್ತು ಏಕನಾಥ್ ಶಿಂಧೆ ನೇತೃತ್ವದ ಶಿವಸೇನಾ 29 ಸೀಟುಗಳನ್ನು ಗೆದ್ದಿದ್ದು, ಮಹಾಯುತಿ ಮೈತ್ರಿಕೂಟ ಸ್ಪಷ್ಟ ಬಹುಮತವನ್ನು ಗಳ

20 Jan 2026 12:03 am
ಡಿಜಿಟಲ್ ಮುಕ್ತ ವಿಶ್ವವಿದ್ಯಾನಿಲಯಗಳ ನೀತಿಗೆ ಪಂಜಾಬ್ ಸರ್ಕಾರ ಅನುಮೋದನೆ; ಈ ವಿವಿಗಳು ಹೇಗೆ ಕಾರ್ಯನಿರ್ವಹಿಸುತ್ತವೆ?

ಆಮ್ ಆದ್ಮಿ ಪಕ್ಷ (AAP) ನೇತೃತ್ವದ ಪಂಜಾಬ್ ಸರ್ಕಾರ ಗುರುವಾರ (ಜನವರಿ 15) ಪಂಜಾಬ್ ಖಾಸಗಿ ಡಿಜಿಟಲ್ ಮುಕ್ತ ವಿಶ್ವವಿದ್ಯಾಲಯಗಳ ನೀತಿ–2026 ಅನ್ನು ಪ್ರಕಟಿಸಿದ್ದು, ಇದು ಭಾರತದಲ್ಲೇ ಮೊದಲನೆಯದು ಎಂದು ಹೇಳಿಕೊಂಡಿದೆ. ಮುಖ್ಯಮಂತ್ರಿ ಭಗ

19 Jan 2026 11:54 pm
ಕೋಲಾರ: ದೇವಾಲಯದ ಪೂಜಾರಿ ಹತ್ಯೆ

ಕೋಲಾರ: ದೇವಾಲಯ ಪೂಜಾರಿಯೊಬ್ಬರನ್ನು ದುಷ್ಕರ್ಮಿಗಳು ಹತ್ಯೆಗೈದಿರುವ ಘಟನೆ ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನಲ್ಲಿ ವರದಿಯಾಗಿದೆ. ಕೆಮಾಲೂರು ತಾಲ್ಲೂಕು ಕಲ್ಲೂರು ಗ್ರಾಮದ ಚೌಡೇಶ್ವರಿ ದೇವಾಲಯದ ಪೂಜಾರಿ ಆಂಜಿ ಆಂಜಿನಪ್ಪ(45) ಮ

19 Jan 2026 11:51 pm
ಪ್ಯಾರಿಸ್‌ನಲ್ಲಿ ‘ಜೈ ಮಹಾರಾಷ್ಟ್ರ’ ಘೋಷಣೆ: ಭಾರತೀಯ ಪ್ರವಾಸಿಗರ ವರ್ತನೆಗೆ ಟೀಕೆ

ಮುಂಬೈ: ಫ್ರಾನ್ಸ್‌ ನ ರಾಜಧಾನಿ ಪ್ಯಾರಿಸ್‌ ನ ಜನದಟ್ಟಣೆಯ ಮಾಂಟ್ಮಾರ್ಟ್ರೆ ಪ್ರದೇಶದಲ್ಲಿ ಬೀದಿ ಮೈಮ್ ಕಲಾವಿದನೊಬ್ಬನ ಬಳಿ ಭಾರತೀಯ ಪ್ರವಾಸಿಗರ ಗುಂಪು ‘ಜೈ ಮಹಾರಾಷ್ಟ್ರ’, ‘ಜೈ ಶಿವಸೇನೆ’ ಮತ್ತು ‘ಛತ್ರಪತಿ ಶಿವಾಜಿ ಮಹಾರಾಜ

19 Jan 2026 11:50 pm
ಮರಾಠಿಯಲ್ಲಿ ಮಾತು ಆರಂಭಿಸಿದ ಶಾಸಕ ಹಲಗೇಕರಗೆ ವೇದಿಕೆಯಲ್ಲೇ ʼಕನ್ನಡ ಪಾಠʼ ಮಾಡಿದ ಸಿಎಂ ಸಿದ್ದರಾಮಯ್ಯ!

ಬೆಳಗಾವಿ: ಮರಾಠಿಯಲ್ಲಿ ಭಾಷಣ ಆರಂಭಿಸಿದ ಖಾನಾಪುರ ಶಾಸಕ ವಿಠ್ಠಲ ಹಲಗೇಕರ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ವೇದಿಕೆಯಲ್ಲೇ ಕನ್ನಡ ಕಲಿಯುವಂತೆ ಕಿವಿಮಾತು ಹೇಳಿದ ಘಟನೆ ನಂದಗಡದಲ್ಲಿ ನಡೆದ ʼವೀರಭೂಮಿʼ ಉದ್ಘಾಟನಾ ಸಮಾರಂಭದ

19 Jan 2026 11:38 pm
ತೆಲಂಗಾಣ | ಸಾರ್ವಜನಿಕ ಸ್ಥಳದಲ್ಲೇ ಇರಿದು ಕರ್ನಾಟಕ ಮೂಲದ ವ್ಯಕ್ತಿಯ ಕೊಲೆ

ಹೈದರಾಬಾದ್,ಜ.19: ಸಾರ್ವಜನಿಕರ ಕಣ್ಣೆದುರೇ ಚಿನ್ನದ ಕೆಲಸಗಾರನೋರ್ವನನ್ನು ಚೂರಿಯಿಂದ ಇರಿದು ಹತ್ಯೆಗೈದಿರುವ ಘಟನೆ ರವಿವಾರ ರಾತ್ರಿ ಛತ್ರಿನಾಕದಲ್ಲಿಯ ಮದ್ಯದಂಗಡಿಯೊಂದರ ಸಮೀಪ ನಡೆದಿದೆ. ಮೃತ ಸತೀಶ ಕರ್ನಾಟಕ ಮೂಲದವರಾಗಿದ್ದ

19 Jan 2026 11:38 pm
ನಮ್ಮದು ಬೂಟಾಟಿಕೆಯ ಗೋರಕ್ಷಣೆಯಲ್ಲ, ನಿಜವಾದ ಗೋರಕ್ಷಣೆ : ಸಚಿವ ಪ್ರಿಯಾಂಕ್ ಖರ್ಗೆ

ಕಲಬುರಗಿ: ಜಿಲ್ಲೆಯಲ್ಲಿ ಜಾನುವಾರುಗಳಿಗೆ ಭಯಾನಕವಾಗಿ ಕಾಡುವ ಕಾಲುಬಾಯಿ ರೋಗದ ಲಸಿಕಾಕರಣದಲ್ಲಿ ಶೇ.96 ರಷ್ಟು ಪ್ರಗತಿ ಸಾಧಿಸಿರುವ ಹಿನ್ನೆಲೆಯಲ್ಲಿ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಕಲಬುರಗಿ ಜಿಲ್ಲಾ ಉಸ್ತ

19 Jan 2026 11:26 pm
ಗುಜರಾತ್| ಕೆಮ್ಮಿನ ಸಿರಪ್ ಕುಡಿದು 5 ವರ್ಷದ ಬಾಲಕಿ ಮೃತ್ಯು

ಅಹ್ಮದಾಬಾದ್, ಜ. 19: ಶೀತ ಹಾಗೂ ಕೆಮ್ಮಿನ ಸಿರಪ್ ಕುಡಿದು 5 ವರ್ಷದ ಬಾಲಕಿಯೋರ್ವಳು ಮೃತಪಟ್ಟ ಘಟನೆ ಗುಜರಾತ್‌ನ ವಡೋದರಾದಲ್ಲಿ ನಡೆದಿದೆ. ಮೃತಪಟ್ಟ ಬಾಲಕಿಯನ್ನು ಧ್ಯಾನಿ ಥಕ್ಕರ್ ಎಂದು ಗುರುತಿಸಲಾಗಿದೆ. ಧ್ಯಾನಿ ಥಕ್ಕರ್ ಸಾವಿನ ಹ

19 Jan 2026 11:24 pm
ಫೆಲೆಸ್ತೀನ್| ಹೆಬ್ರಾನ್‌ನಲ್ಲಿ ಬೃಹತ್ ಸೇನಾ ಕಾರ್ಯಾಚರಣೆ ಆರಂಭಿಸಿದ ಇಸ್ರೇಲ್ ಸೇನೆ

ಹೆಬ್ರಾನ್ (ಫೆಲೆಸ್ತೀನ್), ಜ. 19: ಫೆಲೆಸ್ತೀನ್‌ನ ಆಕ್ರಮಿತ ಪಶ್ಚಿಮ ದಂಡೆಯಲ್ಲಿರುವ ಹೆಬ್ರಾನ್ ನಗರದ ಮೇಲೆ ಇಸ್ರೇಲ್ ಸೇನೆ ಭಾರೀ ಪ್ರಮಾಣದಲ್ಲಿ ಸೇನಾ ಕಾರ್ಯಾಚರಣೆ ಆರಂಭಿಸಿದೆ. ಅದು ನೂರಾರು ಸೈನಿಕರು ಮತ್ತು ಬೃಹತ್ ಯಂತ್ರಗಳನ್

19 Jan 2026 11:10 pm
ಸ್ಪೇನ್‌ನಲ್ಲಿ ರೈಲುಗಳು ಢಿಕ್ಕಿ; ಮೃತರ ಸಂಖ್ಯೆ 39ಕ್ಕೆ ಏರಿಕೆ

ಮ್ಯಾಡ್ರಿಡ್, ಜ. 19: ದಕ್ಷಿಣ ಸ್ಪೇನ್‌ನಲ್ಲಿ ರವಿವಾರ ಸಂಜೆ ಎರಡು ಅಧಿಕ ವೇಗದ ರೈಲುಗಳು ಢಿಕ್ಕಿಯಾಗಿ 39 ಮಂದಿ ಮೃತಪಟ್ಟಿದ್ದಾರೆ ಹಾಗೂ 120ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ. ಇದು ಒಂದ

19 Jan 2026 11:07 pm
19 Jan 2026 11:01 pm
ತೆಲಂಗಾಣ| ಹೊಸ ಪಕ್ಷ ಸ್ಥಾಪನೆಗೆ ಮುಂದಾದ ಕೆ.ಕವಿತಾ: ಪ್ರಶಾಂತ್‌ ಕಿಶೋರ್‌ ಜೊತೆ ಮಾತುಕತೆ

ಹೈದರಾಬಾದ್,ಜ.19: ‘ತೆಲಂಗಾಣ ಜಾಗೃತಿ ’ ಹೆಸರಿನಲ್ಲಿ ಹೊಸ ರಾಜಕೀಯ ಪಕ್ಷವನ್ನು ಸ್ಥಾಪಿಸಲು ಮುಂದಾಗಿರುವ ಮಾಜಿ ವಿಧಾನ ಪರಿಷತ್ ಸದಸ್ಯೆ ಕೆ.ಕವಿತಾ ಅದಕ್ಕಾಗಿ ಚುನಾವಣಾ ತಂತ್ರಜ್ಞ ಪ್ರಶಾಂತ್‌ ಕಿಶೋರ್‌ ಜೊತೆ ಮಾತುಕತೆ ನಡೆಸಿದ್

19 Jan 2026 10:58 pm
ಗುಜರಾತ್‌ನ ಮೀನುಗಾರ ಪಾಕಿಸ್ತಾನದ ಕಾರಾಗೃಹದಲ್ಲಿ ಮೃತ್ಯು

ಹೊಸದಿಲ್ಲಿ: 2022ರಲ್ಲಿ ಶಿಕ್ಷೆ ಪೂರ್ಣಗೊಂಡ ಹೊರತಾಗಿಯೂ ಪಾಕಿಸ್ತಾನದ ಕರಾಚಿಯ ಕಾರಾಗೃಹದಲ್ಲಿದ್ದ ಗುಜರಾತ್‌ನ ಮೀನುಗಾರರೊಬ್ಬರು ಜನವರಿ 16ರಂದು ಮೃತಪಟ್ಟಿದ್ದಾರೆ ಎಂದು ಪತ್ರಕರ್ತ ಹಾಗೂ ಸಾಮಾಜಿಕ ಹೋರಾಟಗಾರ ಜತಿನ್ ದೆಸಾಯಿ

19 Jan 2026 10:56 pm
ಸಿಂಧನೂರು ಜಿಲ್ಲೆ ರಚನೆಗೆ ಬದ್ಧ : ಬಸನಗೌಡ ಬಾದರ್ಲಿ

ಸಿಂಧನೂರು : ಜಿಲ್ಲೆ ರಚನೆಗೆ ಸಂಬಂಧಿಸಿದಂತೆ ಈಗಾಗಲೇ ಅಧಿವೇಶನದಲ್ಲಿ ಸರ್ಕಾರದ ಗಮನ ಸೆಳೆದಿದ್ದು, ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಸಿಂಧನೂರು ಜಿಲ್ಲೆಯನ್ನಾಗಿಸುವ ನನ್ನ ಬದ್ಧತೆ

19 Jan 2026 10:50 pm
ಬೀದರ್ | ಆಮ್ ಆದ್ಮಿ ಪಕ್ಷದ ಬೀದರ್ ಜಿಲ್ಲಾಧ್ಯಕ್ಷರಾಗಿ ಸಿದ್ದು ಫುಲಾರಿ ನೇಮಕ

ಬೀದರ್ : ಆಮ್ ಆದ್ಮಿ ಪಕ್ಷ ಕರ್ನಾಟಕ ಘಟಕದ ವತಿಯಿಂದ ರಾಜ್ಯದ ವಿವಿಧ ಜಿಲ್ಲೆಗಳ ಜಿಲ್ಲಾಧ್ಯಕ್ಷರನ್ನು ನೇಮಕ ಮಾಡಲಾಗಿದ್ದು, ಬೀದರ್ ಜಿಲ್ಲೆಯ ಜಿಲ್ಲಾಧ್ಯಕ್ಷರಾಗಿ ಸಿದ್ದು ಫುಲಾರಿ ಅವರು ನೇಮಕವಾಗಿದ್ದಾರೆ. ಆಮ್ ಆದ್ಮಿ ಪಕ್ಷದ

19 Jan 2026 10:45 pm
ಕೈಕಂಬ: ಗ್ರಾಮಕರಣಿಕರ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದ ಗ್ರಾಮಸ್ಥರು

ಕೈಕಂಬ: ಕುಪ್ಪೆಪದವು ಗ್ರಾಮ ಪಂಚಾಯತ್ ವ್ಯಾಪ್ತಿಯ ನಿವಾಸಿಯೊಬ್ಬರಿಗೆ 2018ರಲ್ಲಿ ನಕಲಿ ಹಕ್ಕು ಪತ್ರ ನೀಡಲಾಗಿದೆ‌ ಎಂಬ ಆರೋಪ ಸಂಬಂಧ ಗ್ರಾಮಕರಣೀಕರು ಕಚೇರಿಯ ಸಿಬ್ಬಂದಿಯನ್ನು ಹೊರಗೆ ಹಾಕಿ ಬೀಗ ಜಡಿದಿರುವ ಘಟನೆ ವರದಿಯಾಗಿದ್ದ

19 Jan 2026 10:39 pm
ರಾಯಚೂರು | ಅಸಮರ್ಪಕ ದೇವದಾಸಿ ಸರ್ವೆ ಖಂಡಿಸಿ ಪ್ರತಿಭಟನೆ

ರಾಯಚೂರು : ದಾಖಲೆಗಳ ನೆಪವೊಡ್ಡಿ ದೇವದಾಸಿ ಮಹಿಳೆಯರನ್ನು ಗಣತಿಯಿಂದ ಹೊರಗಿಡುತ್ತಿರುವ ಅಧಿಕಾರಿಗಳ ಕ್ರಮವನ್ನು ಖಂಡಿಸಿ ಹಾಗೂ ಅಸಮರ್ಪಕ ಸರ್ವೆಯನ್ನು ಸರಿಪಡಿಸಲು ಒತ್ತಾಯಿಸಿ ಕರ್ನಾಟಕ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ

19 Jan 2026 10:38 pm
ಭಟ್ಕಳ| ಮಹಿಳೆಯರಿಗೆ ಅಶ್ಲೀಲ ಸಂದೇಶ ಕಳುಹಿಸುತ್ತಿದ್ದ ಆರೋಪ: ವಿದ್ಯಾರ್ಥಿ ಸೆರೆ

ಭಟ್ಕಳ: ಇನ್‌ಸ್ಟಾಗ್ರಾಂನಲ್ಲಿ ಮಹಿಳೆಯರಿಗೆ ಬೆದರಿಕೆ ಹಾಕಿ ಅಶ್ಲೀಲ ಸಂದೇಶಗಳನ್ನು ಕಳುಹಿಸುತ್ತಿದ್ದ ಆರೋಪದ ಮೇಲೆ ಭಟ್ಕಳ ಟೌನ್ ಪೊಲೀಸರು ಒಬ್ಬ ವಿದ್ಯಾರ್ಥಿಯನ್ನು ಬಂಧಿಸಿದ್ದಾರೆ. ಬಂಧಿತನನ್ನು ಮೆಹ್ರಾನ್ ಮೆಹ್ತಾಬ್ ಶಾ

19 Jan 2026 10:32 pm
ಜಗದೀಶ್ಚಂದ್ರ ಅಂಚನ್‌ಗೆ ಕನ್ನಡ ಪಯಸ್ವಿನಿ ಪ್ರಶಸ್ತಿ ಪ್ರದಾನ

ಮಂಗಳೂರು: ಕಾಸರಗೋಡು ಕನ್ನಡ ಭವನದ ರಜತ ಸಂಭ್ರಮದ ಅಂಗವಾಗಿ ನೀಡಿದ ಪ್ರತಿಷ್ಠಿತ ’ ಕನ್ನಡ ಪಯಸ್ವಿನಿ ಅಚೀವ್ ಮೆಂಟ್ ಅವಾರ್ಡ್- 2026 ಅಂತರ್ ರಾಜ್ಯ ಪ್ರಶಸ್ತಿಯನ್ನು ಕ್ರೀಡಾ ಅಂಕಣಕಾರ ಎಸ್. ಜಗದೀಶ್ಚಂದ್ರ ಅಂಚನ್ ಸೂಟರ್‌ಪೇಟೆ ರವಿವ

19 Jan 2026 10:28 pm