SENSEX
NIFTY
GOLD
USD/INR

Weather

35    C
...
ಶಹಾಬಾದ್‌ನಲ್ಲಿ ಮೂಲಭೂತ ಸೌಲಭ್ಯಗಳಿಗಾಗಿ ಎಸ್‌ಯುಸಿಐ(ಸಿ)ನಿಂದ ಮನವಿ

ಶಹಾಬಾದ್‌: ನಗರದ ಮುಖ್ಯ ರಸ್ತೆಗಳ ನಿರ್ಮಾಣ ಸೇರಿದಂತೆ ವಿವಿಧ ಮೂಲಭೂತ ಸೌಲಭ್ಯಗಳನ್ನು ಒದಗಿಸುವಂತೆ ಆಗ್ರಹಿಸಿ ಎಸ್‌ಯುಸಿಐ(C) ಮುಖಂಡರು ನಗರಸಭೆ ಪೌರಾಯುಕ್ತರಿಗೆ ಮನವಿಪತ್ರ ಸಲ್ಲಿಸಿದರು. ಮುಖಂಡ ಗಣಪತರಾವ ಮಾನೆ ಮಾತನಾಡಿ, ಬ

22 Apr 2026 7:53 pm
Kalaburagi | ಮಹಿಳಾ ಮೀಸಲಾತಿ ಮಸೂದೆ ವಿರೋಧಕ್ಕೆ ಕಾಂಗ್ರೆಸ್ ವಿರುದ್ಧ ಉಮೇಶ್ ಜಾಧವ್ ಆಕ್ರೋಶ

ಕಲಬುರಗಿ: ಲೋಕಸಭೆ ಹಾಗೂ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ನೀಡುವ ‘ನಾರಿ ಶಕ್ತಿ ವಂದನ್’ ಮಸೂದೆಗೆ ವಿರೋಧ ವ್ಯಕ್ತಪಡಿಸಿರುವ ಕಾಂಗ್ರೆಸ್ ವಿರುದ್ಧ ಮಾಜಿ ಲೋಕಸಭಾ ಸದಸ್ಯ ಉಮೇಶ್ ಜಾಧವ್ ತೀವ್ರ ಆಕ್ರೋಶ ವ್ಯ

22 Apr 2026 7:48 pm
5ನೇ ತರಗತಿ ಮದ್ರಸ ಪಬ್ಲಿಕ್ ಪರೀಕ್ಷೆ : ದ.ಕ.ಜಿಲ್ಲೆಗೆ ಶಹೀಮಾ ಫಾತಿಮಾ ಪ್ರಥಮ

ಉಳ್ಳಾಲ : ಸಮಸ್ತ ಕೇರಳ ಇಸ್ಲಾಮ್ ಮತ ವಿದ್ಯಾಭ್ಯಾಸ ಬೋರ್ಡ್ ಕಳೆದ ಜನವರಿ ತಿಂಗಳಲ್ಲಿ ನಡೆಸಿದ ಐದನೇ ತರಗತಿ ಪಬ್ಲಿಕ್ ಪರೀಕ್ಷೆಯಲ್ಲಿ ಉಳ್ಳಾಲ ತಾಲೂಕಿನ ಪಜೀರು ಹಿದಾಯತುಲ್ ಇಸ್ಲಾಂ ಮದ್ರಸದ ವಿದ್ಯಾರ್ಥಿನಿ ಶಹೀಮಾ ಫಾತಿಮಾ 99% ಅ

22 Apr 2026 7:44 pm
Kalaburagi | ಅದ್ವೈತ ತತ್ವದಿಂದ ವಿಶ್ವಕ್ಕೆ ದಾರಿ ತೋರಿದ ಮಹಾನ್ ದಾರ್ಶನಿಕ ಶಂಕರಾಚಾರ್ಯರು : ಪ್ರಭಾಕರ ಜೋಶಿ

ಕಲಬುರಗಿ: ವೇದಗಳ ಸಾರವನ್ನೇ ‘ಅದ್ವೈತ’ ಸಿದ್ಧಾಂತದ ಮೂಲಕ ಜಗತ್ತಿಗೆ ಪರಿಚಯಿಸಿದ ಆದಿ ಶಂಕರಾಚಾರ್ಯರು ವಿಶ್ವದ ಮಹಾನ್ ದಾರ್ಶನಿಕರಾಗಿದ್ದು, ಅವರ ದರ್ಶನ ಶಾಸ್ತ್ರವು ಸಮಸ್ತ ಮಾನವಕುಲದ ಕಲ್ಯಾಣಕ್ಕೆ ಪೂರಕವಾಗಿದೆ ಎಂದು ರಂಗಾಯ

22 Apr 2026 7:41 pm
ಮುಸ್ಲಿಮ್ ಸಮುದಾಯವು ಕಾಂಗ್ರೆಸ್ ಪಕ್ಷಕ್ಕೆ ಬೆನ್ನೆಲುಬಾಗಿ ನಿಂತಿದೆ ಎಂಬುದರಲ್ಲಿ ಸಂಶಯವಿಲ್ಲ : ಎಚ್.ಸಿ.ಬಾಲಕೃಷ್ಣ

ಬೆಂಗಳೂರು : ಕಾಂಗ್ರೆಸ್ ಪಕ್ಷದ ಮುಸ್ಲಿಮ್ ನಾಯಕರು ತಪ್ಪು ಮಾಡಿದ್ದರೆ ನಿಯಮದಡಿ ಕ್ರಮ ಕೈಗೊಳ್ಳಲಾಗುತ್ತದೆ. ಆದರೆ, ಕಾಂಗ್ರೆಸ್ ಪಕ್ಷ ಎಂದೂ ಯಾವುದೇ ನಿರ್ಧಾರವನ್ನು ಜಾತಿಯ ಆಧಾರದ ಮೇಲೆ ತೆಗೆದುಕೊಳ್ಳುವುದಿಲ್ಲ ಎಂದು ಕಾಂಗ್

22 Apr 2026 7:40 pm
ಡ್ರಗ್ಸ್ ವ್ಯಸನಿಗಳ ಎಚ್‌ಐವಿ ಪರೀಕ್ಷೆ ನಡೆಸಲು ದ.ಕ. ಜಿಲ್ಲಾಧಿಕಾರಿ ದರ್ಶನ್ ಸೂಚನೆ

ಮಂಗಳೂರು: ಮಾದಕ ವಸ್ತು ವ್ಯಸನಿಗಳಿಗೆ ಎಚ್‌ಐವಿ ರೋಗದ ಪರೀಕ್ಷೆ ನಡೆಸುವ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ದ.ಕ. ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಸೂಚಿಸಿದ್ದಾರೆ. ಮಿಷನ್ ಏಡ್ಸ್ ಸುರಕ್ಷಾ ಅಭಿಯಾನದ ಗುರಿಗಳನ್ನು ಜಿಲ್ಲಾಮಟ್

22 Apr 2026 7:36 pm
ಎ.23, 24ರಂದು ಸಿಇಟಿ ಪರೀಕ್ಷೆ: 745 ಕೇಂದ್ರಗಳಲ್ಲಿ ಪರೀಕ್ಷೆ ಬರೆಯಲಿರುವ 3.30 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು

ಬೆಂಗಳೂರು : ಕರ್ನಾಟಕ ಪರೀಕ್ಷಾ ಪ್ರಾಧಿಕಾರವು(ಕೆಇಎ) ಎ.23 ಮತ್ತು ಎ.24ರಂದು ರಾಜ್ಯದ 745 ಪರೀಕ್ಷಾ ಕೇಂದ್ರಗಳಲ್ಲಿ ಸಾಮಾನ್ಯ ಪ್ರವೇಶ ಪರೀಕ್ಷೆಯನ್ನು(ಸಿಇಟಿ) ನಡೆಸುತ್ತಿದ್ದು, ರಾಜ್ಯಾದ್ಯಂತ ಒಟ್ಟು 3,30,479 ಅಭ್ಯರ್ಥಿಗಳು ಪರೀಕ್ಷೆಯನ

22 Apr 2026 7:34 pm
Raichur | ಮಹಿಳಾ ಮೀಸಲಾತಿ ವಿಫಲಕ್ಕೆ ವಿಪಕ್ಷಗಳೇ ಕಾರಣ: ಎಂ.ವಿರುಪಾಕ್ಷಿ ಆರೋಪ

ರಾಯಚೂರು: ಕೇಂದ್ರ ಸರ್ಕಾರ ಜಾರಿಗೆ ತರಲು ಉದ್ದೇಶಿಸಿದ್ದ ಮಹಿಳಾ ಮೀಸಲಾತಿ ಮಸೂದೆ ವಿಫಲವಾಗಲು ಕ್ಷೇತ್ರ ಪುನರ್ವಿಂಗಡಣೆ ಸಂಬಂಧಿತ ಕಾಯ್ದೆಗಳಿಗೆ ವಿರೋಧ ಪಕ್ಷಗಳು ಬೆಂಬಲಿಸದಿರುವುದೇ ಕಾರಣ ಎಂದು ಜೆಡಿಎಸ್ ಜಿಲ್ಲಾ ಘಟಕದ ಅಧ್

22 Apr 2026 7:33 pm
Raichur | ಎ.24ರಂದು ಜಿಲ್ಲಾ ಮಟ್ಟದ ಗುತ್ತಿಗೆ ಕಾರ್ಮಿಕರ ಸಮಾವೇಶ

ರಾಯಚೂರು: ಗುತ್ತಿಗೆ ಕಾರ್ಮಿಕರನ್ನು ಖಾಯಂಗೊಳಿಸುವುದು, ಸಮಾನ ಕೆಲಸಕ್ಕೆ ಸಮಾನ ವೇತನ ನೀಡುವುದು ಸೇರಿದಂತೆ ವಿವಿಧ ಸಮಸ್ಯೆಗಳ ಕುರಿತು ಚರ್ಚಿಸಲು ಎ.24ರಂದು ಜಿಲ್ಲಾ ಮಟ್ಟದ ಕಾರ್ಮಿಕರ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ ಎಂದ

22 Apr 2026 7:30 pm
ಎ.24: ವರನಟ ಡಾ. ರಾಜ್‌ಕುಮಾರ್ ಜಯಂತಿ

ಉಡುಪಿ, ಎ.22: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಉಡುಪಿ ಹಾಗೂ ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಉಡುಪಿ ಜಿಲ್ಲಾ ಘಟಕ ಇವರ ಸಂಯುಕ್ತ ಆಶ್ರಯದಲ್ಲಿ ವರನಟ ಡಾ.ರಾಜ್‌ಕುಮಾರ್ ಅವರ ಜಯಂ

22 Apr 2026 7:28 pm
ಆ್ಯಪಲ್ ಸಿಇಒ ಯಾರು? ಜಾನ್ ಟೆರ್ನಸ್ ಆಯ್ಕೆಯ ನಂತರ ಟಿಮ್ ಕುಕ್ ಭವಿಷ್ಯವೇನು?

ನಾಯಕತ್ವ ಪರಿವರ್ತನೆಗೆ ನೆರವಾಗಲು ಟಿಮ್ ಅವರು ಸೆಪ್ಟೆಂಬರ್ ವರೆಗೆ ಆ್ಯಪಲ್ ಸಿಇಒ ಆಗಿ ಉಳಿಯಲಿದ್ದಾರೆ. ದೀರ್ಘಕಾಲದಿಂದ ಆ್ಯಪಲ್ ಕಂಪೆನಿಯಲ್ಲಿ ಕೆಲಸ ಮಾಡುತ್ತಿರುವ ಅನುಭವಿ ಜಾನ್ ಟೆರ್ನಸ್ ಅವರನ್ನು ಆ್ಯಪಲ್ ಕಂಪೆನಿ ತನ್ನ

22 Apr 2026 7:27 pm
Raichur | ಎ.24ರಂದು ‘ನಿನ್ನ ಮರೆಯಲಾರೆ’ ಸಂಗೀತ ರಸಮಂಜರಿ

ರಾಯಚೂರು: ನಟ ಡಾ.ರಾಜ್‌ಕುಮಾರ್ ಅವರ ಜನ್ಮದಿನದ ಅಂಗವಾಗಿ ‘ನಿನ್ನ ಮರೆಯಲಾರೆ’ ಎಂಬ ಮಧುರ ಗೀತೆಗಳ ರಸಮಂಜರಿ ಕಾರ್ಯಕ್ರಮವನ್ನು ಎ.24ರಂದು ಸಂಜೆ ನಗರದಲ್ಲಿ ಆಯೋಜಿಸಲಾಗಿದೆ ಎಂದು ಕಾರ್ಯಕ್ರಮದ ಕಾರ್ಯದರ್ಶಿ ಡಿ. ವೀರೇಶ ತಿಳಿಸಿದ್

22 Apr 2026 7:26 pm
ಉಡುಪಿ| ಗ್ರಾಮಪಂಚಾಯತ್‌ಗಳ ಚುನಾಯಿತ ಸದಸ್ಯರ ಸಂಖ್ಯೆ ನಿಗದಿ; ಆಕ್ಷೇಪಣೆಗಳಿಗೆ ಆಹ್ವಾನ

ಉಡುಪಿ, ಎ.22: ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993ರ ಪ್ರಕರಣ 5ರಡಿ ಹಾಗೂ 308(ಇ)(ಎಫ್) ರ ಪ್ರಕರಣದಡಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗವು ಉಡುಪಿ ಜಿಲ್ಲೆಯ ಏ

22 Apr 2026 7:25 pm
Ballari | ಸಿಡಿಲು ಬಡಿದು ಯುವತಿ ಮೃತ್ಯು

ಸಂಡೂರು/ಬಳ್ಳಾರಿ: ಸಿಡಿಲು ಬಡಿದು ಯುವತಿ ಮೃತಪಟ್ಟ ಘಟನೆ ತಾಲೂಕಿನ ಬಂಡ್ರಿಯ ಹಳೆ ಜೋಗಿಕಲ್ಲು ಗ್ರಾಮದಲ್ಲಿ ಮಂಗಳವಾರ ಮಧ್ಯಾಹ್ನ ನಡೆದಿದೆ. ಮೃತರನ್ನು ಅಕ್ಷತಾ (19) ಎಂದು ಗುರುತಿಸಲಾಗಿದೆ. ಮಧ್ಯಾಹ್ನ ಸುಮಾರು 2.45 ಗಂಟೆ ವೇಳೆಗೆ ಬ

22 Apr 2026 7:23 pm
Kalaburagi | ಮಹಿಳಾ ಮೀಸಲಾತಿ ಜಾರಿಗೆ ಒತ್ತಾಯಿಸಿ ಕಾಂಗ್ರೆಸ್ ಮಹಿಳಾ ಘಟಕದಿಂದ ಪ್ರತಿಭಟನೆ

ಕಲಬುರಗಿ : ಕೇಂದ್ರದ ಬಿಜೆಪಿ ಸರ್ಕಾರ ಮಹಿಳಾ ಮೀಸಲಾತಿ ಕಾಯ್ದೆ ಜಾರಿಗೆ ರಾಜಕೀಯ ಕುತಂತ್ರ ಮಾಡುತ್ತಿದೆ ಎಂದು ಆರೋಪಿಸಿ ಜಿಲ್ಲಾ ಕಾಂಗ್ರೆಸ್ ಮಹಿಳಾ ಘಟಕದ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸ

22 Apr 2026 7:18 pm
ಮುಸ್ಲಿಮ್ ನಾಯಕರ ವಿರುದ್ಧದ ಕ್ರಮ ಹಿಂಪಡೆಯದಿದ್ದರೆ ಹೋರಾಟ: ಉಲಮಾ ಮಂಡಳಿಯಿಂದ ಕಾಂಗ್ರೆಸ್‍ಗೆ ಎಚ್ಚರಿಕೆ

ಬೆಂಗಳೂರು : ಮುಸ್ಲಿಮ್ ಸಮುದಾಯದ ಮುಖಂಡರನ್ನು ಕಾಂಗ್ರೆಸ್ ಪಕ್ಷ ಗುರಿಯಾಗಿಸಿಕೊಂಡು ಅವರ ವಿರುದ್ಧ ಕ್ರಮ ಕೈಗೊಳ್ಳುವುದು ಸರಿಯಲ್ಲ, ವಿಧಾನ ಪರಿಷತ್ ಸದಸ್ಯರಾದ ಅಬ್ದುಲ್ ಜಬ್ಬಾರ್ ಮತ್ತು ನಸೀರ್ ಅಹ್ಮದ್ ವಿರುದ್ಧ ಕೈಗೊಂಡಿರ

22 Apr 2026 7:17 pm
Kalaburagi | ವಿವಿಧ ತರಬೇತಿ ಕಾರ್ಯಕ್ರಮಕ್ಕೆ ಅರ್ಜಿ ಆಹ್ವಾನ

ಕಲಬುರಗಿ: ಕಲಬುರಗಿ ಎಸ್.ಬಿ.ಐ. ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆಯಲ್ಲಿ ಜಿಲ್ಲೆಯ ಗ್ರಾಮೀಣ ಪ್ರದೇಶದ ಅಭ್ಯರ್ಥಿಗಳಿಗೆ ಉಚಿತವಾಗಿ ಕೆಳಕಂಡ ದಿನಾಂಕಗಳಂದು ವಿವಿಧ ತರಬೇತಿ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿ

22 Apr 2026 7:13 pm
Sedam | ಕ್ರೀಡೆಯಿಂದ ಆರೋಗ್ಯ ಸದೃಢ: ಬಸವರಾಜ ಪಾಟೀಲ್ ಊಡಗಿ

ಸೇಡಂ: ಕ್ರೀಡೆಯಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯ ಸದೃಢವಾಗುತ್ತದೆ. ಆರೋಗ್ಯಕರ ಜೀವನಕ್ಕೆ ಕ್ರೀಡೆ, ವಿಶೇಷವಾಗಿ ಕ್ರಿಕೆಟ್ ಅಗತ್ಯವಾಗಿದೆ ಎಂದು ಹಾಪ್ ಕಾಮ್ಸ್ ಮಾಜಿ ಅಧ್ಯಕ್ಷರಾದ ಬಸವರಾಜ ಆರ್.ಪಾಟೀಲ್ ಊಡಗಿ ಹೇಳಿದರು. ತಾಲೂ

22 Apr 2026 7:11 pm
Kalaburagi | ಎಫ್‌ಪಿಓ, ನವೋದ್ಯಮಗಳ ಸಮಾವೇಶ ಮುಂದೂಡಿಕೆ

ಕಲಬುರಗಿ: ಬೆಂಗಳೂರು ಬಯೋ ಇನ್ನೋವೇಷನ್ ಕೇಂದ್ರವು ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆ, ಕೃಷಿ ಇಲಾಖೆ, ನಬಾರ್ಡ್ ಹಾಗೂ ಕೆ-ಟೆಕ್ ಸಹಯೋಗದೊಂದಿಗೆ ಎ.24 ರಂದು ಬೆಳಿಗ್ಗೆ 10 ಗಂಟೆಗೆ ಕಲಬುರಗಿ ನಗರದ ಜೆಸ್ಟ್ ಕ್ಲಬ

22 Apr 2026 7:09 pm
ಸಾರಿಗೆ ಸಂಸ್ಥೆಗಳ ದುಸ್ಥಿತಿಗೆ ಬಿಜೆಪಿ ಅವಧಿಯಲ್ಲಿನ ಅದಕ್ಷ ಆಡಳಿತವೇ ಕಾರಣ : ರಾಮಲಿಂಗಾರೆಡ್ಡಿ

ಬೆಂಗಳೂರು : ‘ಬಿಜೆಪಿ ಅಧಿಕಾರದ ಅವಧಿಯಲ್ಲಿ ಈ ತಿಂಗಳ ವೇತನ ಮುಂದಿನ ತಿಂಗಳು, ಕೆಲವೊಮ್ಮ ಅರ್ಧ ಸಂಬಳ ನೀಡಿ ನೌಕರರ ಹಾಗೂ ಅವರ ಕುಟುಂಬವನ್ನು ಬೀದಿಗೆ ತಂದಿದ್ದ ನಿಮಗೆ ನಮ್ಮ ಸರಕಾರದ ಬಗ್ಗೆ ಮಾತನಾಡುವ ಯಾವ ಯೋಗ್ಯತೆ ಇದೆ?’ ಎಂದು ಸ

22 Apr 2026 7:08 pm
Kanakagiri | 40 ಲಕ್ಷ ರೂ. ಮೌಲ್ಯದ ಟ್ರಾನ್ಸ್‌ಫಾರ್ಮರ್ ವೈಂಡಿಂಗ್ ಕಳವು : ಪ್ರಕರಣ ದಾಖಲು

ಕನಕಗಿರಿ: ತಾಲೂಕಿನ ನವಲಿ ಗ್ರಾಮದ ಹೊರವಲಯದಲ್ಲಿರುವ 110/11 ಕೆವಿ ವಿದ್ಯುತ್ ಉಪಕೇಂದ್ರದಲ್ಲಿ ದಾಸ್ತಾನು ಮಾಡಿದ್ದ 5 MVA ಸಾಮರ್ಥ್ಯದ ಪವರ್ ಟ್ರಾನ್ಸ್‌ಫಾರ್ಮರ್‌ನ ತಾಮ್ರದ ವೈಂಡಿಂಗ್ ಕಳ್ಳತನವಾಗಿದ್ದು, ಈ ಕುರಿತು ಕನಕಗಿರಿ ಪೊಲೀ

22 Apr 2026 7:07 pm
Shahapur | ಪರಿಹಾರ ಧನ ಪಾವತಿಸದ ಹಿನ್ನೆಲೆ ಕೆಎಸ್ಸಾರ್ಟಿಸಿ ಬಸ್ ಜಪ್ತಿ

ಶಹಾಪುರ: ಅಪಘಾತ ಪ್ರಕರಣದಲ್ಲಿ ನ್ಯಾಯಾಲಯ ಆದೇಶಿಸಿದ ಪರಿಹಾರ ಧನವನ್ನು ಪಾವತಿಸದ ಹಿನ್ನೆಲೆಯಲ್ಲಿ ದಾವಣಗೆರೆ ವಿಭಾಗಕ್ಕೆ ಸೇರಿದ ಕೆಎಸ್ಸಾರ್ಟಿಸಿ ಬಸ್ಸನ್ನು ಶಹಾಪುರ ನ್ಯಾಯಾಲಯದ ಸಿಬ್ಬಂದಿ ಮಂಗಳವಾರ ಜಪ್ತಿ ಮಾಡಿದ್ದಾರೆ. 2

22 Apr 2026 7:03 pm
ಕೊಡಗಿನಲ್ಲಿ ವಿದೇಶಿ ಮಹಿಳೆ ಮೇಲೆ ಅತ್ಯಾಚಾರ ಪ್ರಕರಣ: ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ : ಡಾ.ಜಿ.ಪರಮೇಶ್ವರ್

ಬೆಂಗಳೂರು, : ಕೊಡಗಿನ ಹೋಮ್‍ಸ್ಟೇನಲ್ಲಿ ವಿದೇಶಿ ಮಹಿಳೆ ಮೇಲೆ ಅತ್ಯಾಚಾರ ಆರೋಪ ಪ್ರಕರಣ ಸಂಬಂಧ ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ. ಬುಧವಾರ ನಗರದಲ್

22 Apr 2026 6:58 pm
Bengaluru | ಗಂಡನ ಆನ್‍ಲೈನ್ ಬೆಟ್ಟಿಂಗ್, ಮದ್ಯಪಾನ ಚಟದಿಂದ ಬೇಸತ್ತು ಹೆಂಡತಿ ಆತ್ಮಹತ್ಯೆ

ಬೆಂಗಳೂರು : ಗಂಡನ ಆನ್‍ಲೈನ್ ಬೆಟ್ಟಿಂಗ್ ಹಾಗೂ ಮದ್ಯಪಾನ ಚಟದಿಂದ ಬೇಸತ್ತು ಹೆಂಡತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಹದೇವಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವರದಿಯಾಗಿದೆ. ಕನಗಾ(28) ಆತ್ಮಹತ್ಯೆ ಮಾಡಿಕೊಂಡ ಗೃಹಿಣಿ ಎಂದು ಗ

22 Apr 2026 6:56 pm
ರಾಯಚೂರು ಗೂಡ್ಸ್ ಶೆಡ್ ಸ್ಥಳಾಂತರ ಪ್ರಸ್ತಾವ ಕೈಬಿಟ್ಟ ರೈಲ್ವೆ ಇಲಾಖೆ

ರಾಯಚೂರು: ಇಲ್ಲಿನ ರಾಯಚೂರು ರೈಲು ನಿಲ್ದಾಣದಲ್ಲಿ ಇರುವ ಗೂಡ್ಸ್ ಶೆಡ್ ಅನ್ನು ಯರಮರಸ್ ರೈಲು ನಿಲ್ದಾಣಕ್ಕೆ ಸ್ಥಳಾಂತರಿಸುವ ಪ್ರಸ್ತಾವವನ್ನು ದಕ್ಷಿಣ ಮಧ್ಯ ರೈಲ್ವೆ ಇಲಾಖೆ ಕೈಬಿಟ್ಟಿದೆ. ಈ ಕುರಿತು ಗುಂತಕಲ್ ವಿಭಾಗದ ಹಿರಿಯ ವ

22 Apr 2026 6:55 pm
Bengaluru | ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ ಪ್ರಿಯಕರನ ಹತ್ಯೆ: ಯುವತಿಯ ಬಂಧನ

ಬೆಂಗಳೂರು : ವಿದೇಶಿ ಶೈಲಿಯಲ್ಲಿ ಪ್ರೇಮ ನಿವೇದನೆ ಮಾಡುವುದಾಗಿ ಹೇಳಿ ಪ್ರಿಯಕರನ ಕಣ್ಣಿಗೆ ಬಟ್ಟೆ ಕಟ್ಟಿ, ಕೈ-ಕಾಲುಗಳಿಗೆ ಹಗ್ಗ ಕಟ್ಟಿ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ ಹತ್ಯೆಗೈದ ಯುವತಿಯನ್ನು ಇಲ್ಲಿನ ಬ್ಯಾಡರಹಳ್ಳಿ ಠಾಣೆ

22 Apr 2026 6:53 pm
ಫಲ್ಗುಣಿ ನದಿಯಿಂದ ಅಕ್ರಮ ಮರಳು ಸಾಗಾಟ ತಡೆಗೆ ಒತ್ತಾಯಿಸಿ ಜಿಲ್ಲಾಧಿಕಾರಿಗೆ ಮನವಿ

ಮೂಡುಬಿದಿರೆ: ಪುರಸಭಾ ವ್ಯಾಪ್ತಿಯ ಮಾರೂರು ಗ್ರಾಮದ ನೆತ್ತೋಡಿ ಬಳಿ ಹರಿಯುವ ಫಲ್ಗುಣಿ ನದಿಯಿಂದ ಅಕ್ರಮವಾಗಿ ಮರಳು ತೆಗೆಯಲು ಅನುಮತಿ ನೀಡಬಾರದು ಎಂದು ಆಗ್ರಹಿಸಿ ಮಾರೂರು ಮತ್ತು ಪುಚ್ಚೆಮೊಗರು ಗ್ರಾಮಸ್ಥರು ದಕ್ಷಿಣ ಕನ್ನಡ ಜ

22 Apr 2026 6:50 pm
Yadgiri | ಕಾಂಗ್ರೆಸ್ ವಿರುದ್ಧ ಜೆಡಿಎಸ್ ಮಹಿಳಾ ಜಿಲ್ಲಾ ಘಟಕದಿಂದ ಪ್ರತಿಭಟನೆ

ಮಹಿಳಾ ವಿರೋಧಿ ಪಕ್ಷಗಳಿಗೆ ತಕ್ಕ ಪಾಠ : ಅಧ್ಯಕ್ಷೆ ನಾಗರತ್ನಮೂರ್ತಿ

22 Apr 2026 6:49 pm
ಮೂಡುಬಿದಿರೆ| ಕಾಲು ಸಂಕ ಮುರಿದು ಬಿದ್ದು ಎಂಟು ಮಂದಿ ಗಾಯ

ಮೂಡುಬಿದಿರೆ: ತಾಕೋಡೆ ಬರ್ಕೆ ಧರ್ಮನೇಮಕ್ಕೆ ಬಾವದಗುತ್ತುವಿನಿಂದ ಭಂಡಾರವನ್ನು ಪಲ್ಲಕ್ಕಿಯಲ್ಲಿ ಹೊತ್ತು ಮೆರವಣಿಗೆ ಸಾಗಿಸುತ್ತಿದ್ದ ವೇಳೆ ಕಾಲು ಸಂಕ ಮುರಿದು ಬಿದ್ದು ಎಂಟು ಮಂದಿ ಗಾಯಗೊಂಡ ಘಟನೆ ಬುಧವಾರ ನಡೆದಿದೆ. ಸುನಿಲ್

22 Apr 2026 6:46 pm
Yadgiri | ಮಹಿಳಾ ಮೀಸಲಾತಿಗೆ ವಿಪಕ್ಷ ಅಡ್ಡಿ; ಮಹಿಳೆಯರಿಗೆ ಅಪಮಾನ : ಲಲಿತಾ ಅನಪುರ ಆರೋಪ

ಯಾದಗಿರಿ: ಮಹಿಳೆಯರಿಗೆ ರಾಜಕೀಯ ಪ್ರಾತಿನಿಧ್ಯ ಕಲ್ಪಿಸಲು ಪ್ರಧಾನಿ ನರೇಂದ್ರ ಮೋದಿ ಕೈಗೊಂಡ ಪ್ರಯತ್ನಕ್ಕೆ ವಿಪಕ್ಷಗಳು ಅಡ್ಡಿಯಾಗಿರುವುದು ಮಹಿಳೆಯರಿಗೆ ಮಾಡಿದ ಅಪಮಾನ ಎಂದು ಬಿಜೆಪಿ ರಾಜ್ಯ ಕಾರ್ಯದರ್ಶಿ ಕು. ಲಲಿತಾ ಅನಪುರ

22 Apr 2026 6:44 pm
ಎ.25: ʼಕರಾವಳಿಯ ಚರಿತ್ರೆಯಲ್ಲಿ ಹೈದರ್ ಅಲಿ ಮತ್ತು ಟಿಪ್ಪು ಸುಲ್ತಾನ್ʼ ಕೃತಿ ಬಿಡುಗಡೆ

ಮಂಗಳೂರು, ಎ.22: ನವ ಕರ್ನಾಟಕ ಪ್ರಕಟಿಸಿರುವ ಪತ್ರಕರ್ತ ನವೀನ್ ಸೂರಿಂಜೆ ಬರೆದಿರುವ ʼಕರಾವಳಿಯ ಚರಿತ್ರೆಯಲ್ಲಿ ಹೈದರ್ ಅಲಿ ಮತ್ತು ಟಿಪ್ಪು ಸುಲ್ತಾನ್ʼ ಕೃತಿ ಬಿಡುಗಡೆ ಕಾರ್ಯಕ್ರಮವು ಎ.25ರಂದು ಸಂಜೆ 4ಕ್ಕೆ ನಗರದ ಬಲ್ಮಠ ಸಹೋದಯ ಸಭಾ

22 Apr 2026 6:31 pm
ಮನುಷ್ಯ ಮಾನವೀಯ ವ್ಯಕ್ತಿತ್ವ ರೂಪಿಸಿಸುವುದು ಮೂಕಜ್ಜಿಯ ಸಂದೇಶ: ಪ್ರೊ.ಸ್ವೀವನ್ ಕ್ವಾಡ್ರಸ್

ಉಡುಪಿ, ಎ.22: ಮನುಷ್ಯ ತನ್ನ ಎಲ್ಲಾ ಸಣ್ಣತನಗಳನ್ನು ಕಳೆದುಕೊಂಡು ಮಾನವೀಯ ವ್ಯಕ್ತಿತ್ವವನ್ನು ರೂಪಿಸಿಕೊ ಳ್ಳುವುದು ಮೂಕಜ್ಜಿಯ ಕನಸು ಕಾದಂಬರಿಯ ಮುಖ್ಯ ಸಂದೇಶವಾಗಿದೆ. ಮೂಕಿಯಾಗಿದ್ದ ಮೂಕಜ್ಜಿ ಪ್ರತಿ ಯೊಂದನ್ನು ಪ್ರಶ್ನೆ ಮಾಡ

22 Apr 2026 6:27 pm
ಬಸವಣ್ಣ ಸಾಮಾಜಿಕ ಭೇದಭಾವ ವಿರೋಧಿಸಿ ಸಮ ಸಮಾಜ ನಿರ್ಮಾಣಕ್ಕಾಗಿ ದುಡಿದರು : ಉಪರಾಷ್ಟ್ರಪತಿ ಸಿ.ಪಿ.ರಾಧಾಕೃಷ್ಣನ್

ಬೀದರ್ : ಶರಣರು, ಸಂತರು ಹಾಗೂ ಬಸವೇಶ್ವರರು ಸಮಾನತೆಯ ಸಂದೇಶ ಸಾರಿದ ಪವಿತ್ರ ನಾಡು ಬೀದರ್ ಜಿಲ್ಲೆಯಾಗಿದೆ ಎಂದು ಉಪರಾಷ್ಟ್ರಪತಿ ಸಿ.ಪಿ.ರಾಧಾಕೃಷ್ಣನ್ ಹೇಳಿದರು. ಭಾಲ್ಕಿ ಪಟ್ಟಣದ ಚನ್ನಬಸವಾಶ್ರಮದಲ್ಲಿ ಬುಧವಾರ ಹಿರೇಮಠ ಸಂಸ್ಥ

22 Apr 2026 6:15 pm
Bidar | ವಿದ್ಯುತ್‌ ತಗುಲಿ ಲೈನ್‌ ಮ್ಯಾನ್ ಮೃತ್ಯು

ಬೀದರ್ : ವಿದ್ಯುತ್ ತಗುಲಿ ಲೈನ್‌ಮ್ಯಾನ್ ಒಬ್ಬರು ಮೃತಪಟ್ಟ ಘಟನೆ ಭಾಲ್ಕಿ ತಾಲೂಕಿನ ಖಟಕ್ ಚಿಂಚೋಳಿ ಗ್ರಾಮದಲ್ಲಿ ಬುಧವಾರ ನಡೆದಿದೆ. ಮೃತರನ್ನು ಬಿರೇಶ್ (31) ಎಂದು ಗುರುತಿಸಲಾಗಿದೆ. ಬುಧವಾರ ಮಧ್ಯಾಹ್ನ ಸುಮಾರು 12 ಗಂಟೆಗೆ ಆಪರೇಟ

22 Apr 2026 6:05 pm
ಮಗಳ ಮದುವೆಗಾಗಿ ಕೂಡಿಟ್ಟ ಉಳಿತಾಯದ ಹಣವನ್ನು ಪೋಲು ಮಾಡುವ ಶಂಕೆ: ಪತಿಯನ್ನೇ ಹತ್ಯೆಗೈದ ಪತ್ನಿ, ಮಕ್ಕಳು

ಮಹೋಬಾ: ಗ್ರಾಮವೊಂದರ ಚರಂಡಿಯಲ್ಲಿ ದೊರೆತಿದ್ದ ಮೃತದೇಹ ಪ್ರಕರಣ ಹೊಸ ತಿರುವು ಪಡೆದುಕೊಂಡಿದ್ದು, ಮಗಳ ಮದುವೆಗೆ ಕೂಡಿಟ್ಟ ಉಳಿತಾಯದ ಹಣವನ್ನು ತನ್ನ ಪತಿ ಪೋಲು ಮಾಡಿಬಿಡಬಹುದು ಎಂಬ ಶಂಕೆಯಲ್ಲಿ ಆತನನ್ನು ಆತನ ಪತ್ನಿ, ಪುತ್ರಿಯರ

22 Apr 2026 5:49 pm
ತೃತೀಯ ಭಾಷೆಗೆ ಗ್ರೇಡ್ ಬದಲು ಅಂಕ ನೀಡುವಂತೆ ಹೈಕೋರ್ಟ್ ತೀರ್ಪು | ಸಿಎಂ ಜೊತೆ ಚರ್ಚಿಸಿ ತೀರ್ಮಾನ : ಸಚಿವ ಮಧು ಬಂಗಾರಪ್ಪ

ಶಿವಮೊಗ್ಗ : ತೃತೀಯ ಭಾಷೆಗೆ ಗ್ರೇಡ್ ಬದಲು ಅಂಕ ನೀಡುವಂತೆ ರಾಜ್ಯ ಹೈಕೋರ್ಟ್ ತೀರ್ಪು ನೀಡಿದ್ದು, ಮುಖ್ಯಮಂತ್ರಿಗಳ ಜೊತೆ ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು. ಪತ್ರಿಕಾಗೋ

22 Apr 2026 5:48 pm
Delhi | ಪಾಕ್‌ ಮೂಲದ ಗ್ಯಾಂಗ್‌ ಸ್ಟರ್ ಜೊತೆ ಸಂಪರ್ಕ ಆರೋಪ: ರಾಜ್‌ವೀರ್, ವಿವೇಕ್ ಬಂಜಾರಾ ಬಂಧನ

ದಿಲ್ಲಿ –ಎನ್‌ಸಿಆರ್ ಪ್ರದೇಶದಲ್ಲಿ ದಾಳಿಗೆ ಸಂಚು ಹೂಡಿದ್ದ ಆರೋಪಿಗಳು

22 Apr 2026 5:47 pm
Ballari | ಅಕ್ರಮ ಕಬ್ಬಿಣ ಅದಿರು ಸಾಗಣೆ ಬಯಲು: ಚೆಕ್‌ಪೋಸ್ಟ್ ವೈಫಲ್ಯಕ್ಕೆ ಸಂಸದ ಇ.ತುಕರಾಂ ಆಕ್ರೋಶ

ಸಂಡೂರು/ಬಳ್ಳಾರಿ : ಬಳ್ಳಾರಿ ಜಿಲ್ಲೆಯಲ್ಲಿ ಅಕ್ರಮ ಕಬ್ಬಿಣ ಅದಿರು ಸಾಗಾಣೆ ಮತ್ತೆ ತಲೆದೋರಿರುವುದು ಬಹಿರಂಗವಾಗಿದ್ದು, ಈ ಬಾರಿ ಸ್ವತಃ ಲೋಕಸಭಾ ಸದಸ್ಯ ಇ.ತುಕರಾಂ ಸ್ಥಳಕ್ಕೆ ಭೇಟಿ ನೀಡಿ ದಂಧೆಯ ಅಸಲಿ ಮುಖವನ್ನೇ ಹೊರತಂದಿದ್ದಾ

22 Apr 2026 5:35 pm
Kotturu | ಬಿರುಗಾಳಿ-ಆಲಿಕಲ್ಲು ಮಳೆಗೆ ಎಲೆಬಳ್ಳಿ ತೋಟ ನಾಶ : ರೈತನಿಗೆ ಭಾರೀ ನಷ್ಟ

ಕೊಟ್ಟೂರು (ವಿಜಯನಗರ) : ತಾಲೂಕಿನ ಹರಾಳು ಗ್ರಾಮದ ವಡ್ಡಿನಹಳ್ಳಿ ಕರಿಯಪ್ಪ ಅವರ ರೈತ ಕುಟುಂಬದ ಜೀವನಾಧಾರವಾಗಿದ್ದ ಒಂದು ಎಕರೆ ಎಲೆಬಳ್ಳಿ ತೋಟವು ಇತ್ತೀಚೆಗೆ ಸುರಿದ ಬಿರುಗಾಳಿ ಮತ್ತು ಆಲಿಕಲ್ಲು ಮಳೆಗೆ ಸಂಪೂರ್ಣವಾಗಿ ನೆಲಕ್ಕು

22 Apr 2026 5:20 pm
Vijayanagara | ಸರಣಿ ಮನೆ ಕಳ್ಳತನ ಪ್ರಕರಣ : ಆರೋಪಿಯ ಬಂಧನ, 5.24 ಲಕ್ಷ ರೂ. ಮೌಲ್ಯದ ವಸ್ತುಗಳು ವಶ

ಹರಪನಹಳ್ಳಿ/ವಿಜಯನಗರ : ಜಿಲ್ಲೆಯ ಹರಪನಹಳ್ಳಿ ತಾಲೂಕಿನ ನೀಲಗುಂದ ಗ್ರಾಮದಲ್ಲಿ ನಡೆದ ಸರಣಿ ಮನೆ ಕಳ್ಳತನ ಪ್ರಕರಣಗಳನ್ನು ಪೊಲೀಸರು ಭೇದಿಸಿ ಒಬ್ಬ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತನಿಂದ ಒಟ್ಟು 5,24,900 ರೂ.

22 Apr 2026 5:17 pm
Belagavi | ಮಗನನ್ನು ರಕ್ಷಿಸಲು ಹೋದ ತಾಯಿ ನದಿಯಲ್ಲಿ ಮುಳುಗಿ ಮೃತ್ಯು; ಪುತ್ರನಿಗಾಗಿ ಶೋಧ ಮುಂದುವರಿಕೆ

ಬೆಳಗಾವಿ : ನದಿಯಲ್ಲಿ ಮುಳುಗುತ್ತಿದ್ದ ಮಗನನ್ನು ರಕ್ಷಿಸಲು ಹೋಗಿದ್ದ ತಾಯಿ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟಣದ ಹೊರವಲಯದಲ್ಲಿ ನಡೆದಿದೆ. ಸಂಕೇಶ್ವರ ನಿವಾಸಿ

22 Apr 2026 5:15 pm
Vijayanagara | ವಿದ್ಯುತ್ ತಂತಿ ಕಳ್ಳತನ ಪ್ರಕರಣ : 6 ಆರೋಪಿಗಳ ಬಂಧನ, 4.5 ಲಕ್ಷ ರೂ. ನಗದು ವಶ

ಹೂವಿನಹಡಗಲಿ/ವಿಜಯನಗರ :ಜಿಲ್ಲೆಯ ಹಡಗಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ವಿದ್ಯುತ್ ತಂತಿ ಕಳ್ಳತನ ಪ್ರಕರಣವನ್ನು ಪೊಲೀಸರು ಯಶಸ್ವಿಯಾಗಿ ಬಯಲುಗೊಳಿಸಿ 6 ಜನ ಆರೋಪಿಗಳನ್ನು ಬಂಧಿಸಿದ್ದು, ಸುಮಾರು 4,50,000 ರೂ. ನಗದು, 25 ಕೆ.ಜಿ. ವ

22 Apr 2026 5:12 pm
Hyderabad | ಮನೆಯ ತಾರಸಿಯ ಮೇಲೆ ಗಾಂಜಾ ಬೆಳೆದ ಟೆಕ್ಕಿಯ ಬಂಧನ

ಗಾಂಜಾ ವ್ಯಸನದಿಂದ ಉದ್ಯೋಗ ಕಳೆದುಕೊಂಡಿದ್ದ ಆರೋಪಿ

22 Apr 2026 5:11 pm
22 Apr 2026 5:09 pm
ತ್ರಿಶೂರ್ ಸ್ಫೋಟ: ‘ರಾಜ್ಯ ನಿರ್ದಿಷ್ಟ ವಿಪತ್ತು’ ಎಂದು ಘೋಷಿಸಿದ ಕೇರಳ ಸರಕಾರ

ತ್ರಿಶೂರ್ (ಕೇರಳ): ಕೇರಳದ ತ್ರಿಶೂರ್ ಜಿಲ್ಲೆಯ ಮುಂಡತಿಕೋಡ್ ನಲ್ಲಿರುವ ಪಟಾಕಿ ಉತ್ಪಾದನಾ ಘಟಕದಲ್ಲಿ ಮಂಗಳವಾರ ಸಂಭವಿಸಿದ ಸ್ಫೋಟದಲ್ಲಿ ಕನಿಷ್ಠ 12 ಜನರು ಮೃತಪಟ್ಟಿದ್ದು, ಈ ಘಟನೆಯನ್ನು ರಾಜ್ಯ-ನಿರ್ದಿಷ್ಟ ವಿಪತ್ತು ಎಂದು ಘೋಷಿ

22 Apr 2026 5:08 pm
Kalaburagi | ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ವೈಜ್ಞಾನಿಕ ಕ್ರಿಯಾ ಯೋಜನೆ ರೂಪಿಸಲು ಆಗ್ರಹ

ಕಲಬುರಗಿ: ಗೋವಿಂದರಾವ್‌ ನೇತೃತ್ವದ ನೂತನ ಪ್ರಾದೇಶಿಕ ಅಸಮತೋಲನಾ ನಿವಾರಣಾ ಆಯೋಗದ ವರದಿಯನ್ನು ಆಧರಿಸಿ ಕಲ್ಯಾಣ ಕರ್ನಾಟಕ ಪ್ರದೇಶದ ಸರ್ವಾಂಗೀಣ ಅಭಿವೃದ್ಧಿಗೆ ವೈಜ್ಞಾನಿಕ ಕ್ರಿಯಾ ಯೋಜನೆ ರೂಪಿಸಬೇಕು ಎಂದು ಕಲ್ಯಾಣ ಕರ್ನಾಟ

22 Apr 2026 5:05 pm
Kalaburagi | ಮನೆಗೊಂದು ಗ್ರಂಥಾಲಯದಿಂದ ಪುಸ್ತಕ ಪ್ರೀತಿ ವೃದ್ಧಿ: ಡಾ.ಶೈಲಜಾ ಬಾಗೇವಾಡಿ

ಕಲಬುರಗಿ: ಮನೆಗೊಂದು ಗ್ರಂಥಾಲಯ ಯೋಜನೆಯ ಮೂಲಕ ಸಾರ್ವಜನಿಕರಲ್ಲಿ ಪುಸ್ತಕ ಓದುವ ಅಭ್ಯಾಸವನ್ನು ಹೆಚ್ಚಿಸುವುದು ಅತ್ಯಂತ ಅಗತ್ಯವಾಗಿದೆ ಎಂದು ಸಾಹಿತಿ ಡಾ. ಶೈಲಜಾ ಬಾಗೇವಾಡಿ ಅಭಿಪ್ರಾಯಪಟ್ಟರು. ನಗರದ ಕೊಟನೂರ (ಡಿ) ಬಡಾವಣೆಯಲ್ಲ

22 Apr 2026 5:01 pm
Kalaburagi | ಹಿಂದಿ ಭಾಷೆಯು ರಾಷ್ಟ್ರವನ್ನು ಒಗ್ಗೂಡಿಸುವ ಭಾಷೆ: ಡಾ. ಅಂಜು ಸಿಂಗ್

ಕಲಬುರಗಿ: ಇಂದಿನ ಆಧುನಿಕ ಯುಗದಲ್ಲಿ ಭಾಷೆಗಳ ಮಹತ್ವ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಹೆಚ್ಚು ಹೆಚ್ಚು ಭಾಷೆಗಳನ್ನು ಕಲಿಯುವುದು ಅಗತ್ಯವಾಗಿದೆ. ಭಾರತವನ್ನು ಒಗ್ಗೂಡಿಸುವ ಭಾಷೆಯಾಗಿ ಹಿಂದಿ ಪ್ರಮುಖ ಪಾತ್ರ ವಹಿಸುತ್ತದೆ ಎ

22 Apr 2026 4:57 pm
Afzalpur | ಅಕ್ರಮ ಮರಳು ಸಾಗಣೆ ವಿರುದ್ಧ ಪೊಲೀಸ್ ದಾಳಿ: ಟ್ರ್ಯಾಕ್ಟರ್ ಜಪ್ತಿ

ಅಫಜಲಪುರ: ತಾಲೂಕಿನ ನಂದರಗಾ ಗ್ರಾಮದ ಬೋರಿ ಹಳ್ಳದ ಬಳಿ ಅಕ್ರಮವಾಗಿ ಮರಳು ಸಾಗಾಣಿಕೆ ನಡೆಸುತ್ತಿದ್ದ ಟ್ರ್ಯಾಕ್ಟರ್ ಅನ್ನು ಅಫಜಲಪುರ ಪೊಲೀಸರು ಜಪ್ತಿ ಮಾಡಿ ಪ್ರಕರಣ ದಾಖಲಿಸಿದ್ದಾರೆ. ಇತ್ತೀಚೆಗೆ ಮಾಜಿ ಸಚಿವ ಮಾಲಿಕಯ್ಯ ಗುತ್

22 Apr 2026 4:55 pm
Kalaburagi | ವಸತಿ ಸಹಾಯಧನಕ್ಕೆ ಲಂಚದ ಬೇಡಿಕೆ : ಗ್ರಾಮ ಪಂಚಾಯತ್‌ ಕಂಪ್ಯೂಟರ್ ಆಪರೇಟರ್ ಲೋಕಾಯುಕ್ತ ಬಲೆಗೆ

ಕಲಬುರಗಿ: ಬಸವ ವಸತಿ ಯೋಜನೆಯಡಿ ಮಂಜೂರಾದ ಮನೆ ಸಹಾಯಧನ ಬಿಡುಗಡೆ ಮಾಡಲು ಲಂಚ ಬೇಡಿಕೆ ಇಟ್ಟಿದ್ದ ಗ್ರಾಮ ಪಂಚಾಯತಿ ಕಂಪ್ಯೂಟರ್ ಆಪರೇಟರ್ ಅನ್ನು ಕರ್ನಾಟಕ ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ. ಯಡ್ರಾಮಿ ತಾಲ್ಲೂಕಿನ ಮಳ್ಳಿ ಗ್

22 Apr 2026 4:47 pm
Kalaburagi | ಲಂಚ ಪ್ರಕರಣ: ಜೇವರ್ಗಿ ಪುರಸಭೆ ಕಿರಿಯ ಅಭಿಯಂತರಿಗೆ 4 ವರ್ಷ ಜೈಲು ಶಿಕ್ಷೆ, 20,000 ರೂ. ದಂಡ

ಕಲಬುರಗಿ: ಲಂಚ ಸ್ವೀಕರಿಸಿದ ಪ್ರಕರಣದಲ್ಲಿ ಜೇವರ್ಗಿ ಪುರಸಭೆಯ ಕಿರಿಯ ಅಭಿಯಂತರ ನಾನಾಸಾಬ ಅಮೃತಪ್ಪ ಮಡಿವಾಳ ಅವರಿಗೆ ಪ್ರಧಾನ ಜಿಲ್ಲಾ ಮತ್ತು ವಿಶೇಷ ನ್ಯಾಯಾಲಯವು 4 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 20,000 ರೂ. ದಂಡ ವಿಧಿಸಿದೆ

22 Apr 2026 4:43 pm
Humnabad | ಶಾರ್ಟ್ ಸರ್ಕ್ಯೂಟ್ ನಿಂದ ಕಿರಾಣಿ ಅಂಗಡಿಗೆ ಬೆಂಕಿ : ಲಕ್ಷಾಂತರ ರೂ. ಮೌಲ್ಯದ ವಸ್ತುಗಳು ಭಸ್ಮ

ಹುಮನಾಬಾದ್ : ತಾಲೂಕಿನ ಕಟ್ಟಳ್ಳಿ ಗ್ರಾಮದ ವೀರಶೆಟ್ಟಿ ಬಿರಾದಾರ್ ಅವರಿಗೆ ಸೇರಿದ ಕಿರಾಣಿ ಅಂಗಡಿಗೆ ಮಂಗಳವಾರ ಮಧ್ಯರಾತ್ರಿ ಸುಮಾರು 2 ಗಂಟೆ ವೇಳೆಗೆ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ತಗುಲಿ ಸಂಪೂರ್ಣವಾಗಿ ಭಸ್ಮವಾಗಿದೆ. ಅಂಗ

22 Apr 2026 4:39 pm
ದ್ವೇಷಾಪರಾಧ ಪ್ರಕರಣ | ನಿಮ್ಮ ತನಿಖಾಧಿಕಾರಿ ಈ ಕೋರ್ಟ್ ಜೊತೆ ಏಕೆ ಕಣ್ಣಾಮುಚ್ಚಾಲೆ ಆಡುತ್ತಿದ್ದಾರೆ?: ಉತ್ತರ ಪ್ರದೇಶ ಸರಕಾರಕ್ಕೆ ಸುಪ್ರೀಂ ಕೋರ್ಟ್ ತರಾಟೆ

ಹೊಸದಿಲ್ಲಿ: ದ್ವೇಷಾಪರಾಧಕ್ಕೆ ಸಂಬಂಧಿಸಿದ ಪ್ರಕರಣದ ವಿಚಾರಣೆ ಸಂದರ್ಭ ಸರ್ವೋಚ್ಚ ನ್ಯಾಯಾಲಯವು,ನಿಮ್ಮ ತನಿಖಾಧಿಕಾರಿಯೇಕೆ ಈ ಕೋರ್ಟ್ ಜೊತೆ ಕಣ್ಣಾಮುಚ್ಚಾಲೆಯಾಡುತ್ತಿದ್ದಾರೆ ಎಂದು ಉತ್ತರ ಪ್ರದೇಶ ಸರಕಾರವನ್ನು ಕಟುವಾಗಿ

22 Apr 2026 4:38 pm
ಸಂಘರ್ಷ ಪುನರಾರಂಭವಾದರೆ, ಶತ್ರುಗಳಿಗೆ ಬಲವಾದ ಹೊಡೆತ ನೀಡುತ್ತೇವೆ: IRGC ಎಚ್ಚರಿಕೆ

ಟೆಹ್ರಾನ್: ಅಮೆರಿಕ- ಇರಾನ್ ನಡುವಿನ ಕದನ ವಿರಾಮ ಮಾತುಕತೆ ಬಗ್ಗೆ ಅನಿಶ್ಚಿತತೆ ಉಂಟಾಗಿರುವ ಮಧ್ಯೆ ಸಂಘರ್ಷ ಪುನರಾರಂಭವಾದರೆ, ಶತ್ರುಗಳಿಗೆ ಬಲವಾದ ಹೊಡೆತವನ್ನು ನೀಡುವುದಾಗಿ ಇರಾನ್‌ನ IRGC ಎಚ್ಚರಿಸಿದೆ. ಶತ್ರುಗಳ ಯಾವುದೇ ಹೊಸ

22 Apr 2026 4:28 pm
ಬೆಟ್ಟಿಂಗ್ ಆರೋಪ ಸಂಬಂಧ ತನಿಖೆಗೆ ಕೋರ್ಟ್ ಆದೇಶ; ಗೃಹ ಸಚಿವ ಜಿ.ಪರಮೇಶ್ವರ್‌ ಪ್ರತಿಕ್ರಿಯಿಸಿದ್ದು ಹೀಗೆ....

ಬೆಂಗಳೂರು : ಬೆಟ್ಟಿಂಗ್ ಕುರಿತಂತೆ ಕೋರ್ಟ್ ಆದೇಶದ ಬಗ್ಗೆ ಹೆಚ್ಚು ಮಾತನಾಡಲು ಹೋಗುವುದಿಲ್ಲ. ಕಬಡ್ಡಿ ಆಟ ನಡೆಯುವಾಗ ಹಳ್ಳಿಯಲ್ಲಿ ಎಲ್ಲರೂ ಮಾತಾಡುವ ಹಾಗೆ ನಾನು ಹೇಳಿದ್ದೇನೆ. ಕಾನೂನು ದೃಷ್ಟಿಯಿಂದ ಅದು ತಪ್ಪು. ಆದರೆ ನಾನು ಯಾ

22 Apr 2026 4:16 pm
ಒಡಿಶಾದಲ್ಲಿ ಸ್ಪೀಕರ್‌ಗಳ ಸಭೆಯಲ್ಲಿ ಯು.ಟಿ.ಖಾದರ್ ಭಾಗಿ

ಮಂಗಳೂರು: ಸಂವಿಧಾನದ 10ನೇ ಅನುಸೂಚಿ ಹಾಗೂ ಅದಕ್ಕೆ ಅನುಸಾರವಾಗಿ ರಚಿಸಲಾದ ನಿಯಮಾವಳಿಗಳಡಿ ಪೀಠಾಸೀನಾಧಿಕಾರಿಗಳ ಅಧಿಕಾರಗಳನ್ನು ಪರಿಶೀಲಿಸುವ ಉದ್ದೇಶದಿಂದ ರಚಿಸಲಾದ ಮಹಾರಾಷ್ಟ್ರ ವಿಧಾನಸಭೆಯ ಅಧ್ಯಕ್ಷ ರಾಹುಲ್ ನಾರ್ವೇಕರ್

22 Apr 2026 4:02 pm
ʼಆಪರೇಷನ್ ಸಿಂಧೂರ’ದಲ್ಲಿ ಹುತಾತ್ಮ ಅಗ್ನಿವೀರನ ತಾಯಿಯ ಅರ್ಜಿಗೆ ಉತ್ತರಿಸಲು ವಿಳಂಬ; ಕೇಂದ್ರ ಸರಕಾರಕ್ಕೆ ಬಾಂಬೆ ಹೈಕೋರ್ಟ್ ತರಾಟೆ

ಹೊಸದಿಲ್ಲಿ: ‘ಆಪರೇಷನ್ ಸಿಂಧೂರ’ ಸಂದರ್ಭದಲ್ಲಿ ಮೃತಪಟ್ಟ ಅಗ್ನಿವೀರ ಮುರಳಿ ನಾಯ್ಕ್ ಅವರ ತಾಯಿಯು ಸಲ್ಲಿಸಿರುವ ಅರ್ಜಿಗೆ ಉತ್ತರಿಸಲು ವಿಫಲಗೊಂಡಿದ್ದಕ್ಕಾಗಿ ಕೇಂದ್ರವನ್ನು ತರಾಟೆಗೆತ್ತಿಕೊಂಡಿರುವ ಬಾಂಬೆ ಉಚ್ಚ ನ್ಯಾಯಾಲ

22 Apr 2026 3:56 pm
West Bengal | ರಾಹುಲ್ ಗಾಂಧಿ ರ‍್ಯಾಲಿಗೆ ಅನುಮತಿ ನಿರಾಕರಣೆ: ಕಾಂಗ್ರೆಸ್ ಆರೋಪ

ಕೋಲ್ಕತ್ತಾ: ಗುರುವಾರ ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ ಪಶ್ಚಿಮ ಬಂಗಾಳದಲ್ಲಿ ಪಾಲ್ಗೊಳ್ಳಬೇಕಿದ್ದ ಚುನಾವಣಾ ಸಮಾವೇಶಕ್ಕೆ ಜಿಲ್ಲಾಡಳಿತವು ಅನುಮತಿ ನಿರಾಕರಿಸಿದ್ದರಿಂದ, ಅದನ್ನು ರದ್ದುಗೊಳಿಸಬೇಕಾಗಿ ಬಂದಿದೆ ಎಂದು ಕ

22 Apr 2026 3:49 pm
Bhatkal : ಈದ್ ಸೌಹಾರ್ದ ಕೂಟದಲ್ಲಿ ಪಟ್ಟಣದ ಅಭಿವೃದ್ಧಿ ಬಗ್ಗೆ ಚರ್ಚೆ

ಸಚಿವರ ಗೈರು; ಮುಸ್ಲಿಂ ಮುಖಂಡರ ತೀವ್ರ ಅಸಮಾಧಾನ

22 Apr 2026 3:30 pm
ಸಿಪಿಐ(ಎಂಎಲ್) ಲಿಬರೇಶನ್ 57ನೇ ಸಂಸ್ಥಾಪನಾ ದಿನಾಚರಣೆ

ಅಮೆರಿಕಾ ಸಾಮ್ರಾಜ್ಯಶಾಹಿ ವಿರುದ್ಧ ಹೋರಾಟಕ್ಕೆ ಅಜೀಜ್ ಜಾಗೀರ್ದಾರ್ ಕರೆ

22 Apr 2026 2:19 pm
ದೀರ್ಘ ಮತ ಎಣಿಕೆ ವಿವಾದ: ಪೆರುವಿನ ಚುನಾವಣಾ ಮುಖ್ಯಸ್ಥ ರಾಜೀನಾಮೆ

ಪೆರು: ಈ ತಿಂಗಳ ಆರಂಭದಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯ ಬಳಿಕ ಉಂಟಾದ ಗೊಂದಲ ಮತ್ತು ಸಾರ್ವಜನಿಕ ಆಕ್ರೋಶದ ನಡುವೆ, ಪೆರುವಿನ ರಾಷ್ಟ್ರೀಯ ಚುನಾವಣಾ ಪ್ರಕ್ರಿಯೆಗಳ ಕಚೇರಿ (ONPE) ಮುಖ್ಯಸ್ಥ ಪಿಯೆರೊ ಕಾರ್ವೆಟ್ಟೊ ತಮ್ಮ ಹುದ್ದೆಗೆ

22 Apr 2026 2:12 pm
ಮೇಲ್ಛಾವಣಿ ಇಲ್ಲದ ಮನೆಯಲ್ಲಿ ಬದುಕು : ಸ್ವಾಭಿಮಾನದಿಂದ ಏಕಾಂಗಿಯಾಗಿ ಬದುಕುತ್ತಿರುವ ರಂಗಮ್ಮ

ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಎಸ್ಟಿ ಮೀಸಲು ಕ್ಷೇತ್ರದ ಹಾಲಾಪುರ ಗ್ರಾಮ ಪಂಚಾಯತ್‌ನ ತುಗ್ಗಲದಿನ್ನಿ ಗ್ರಾಮದಲ್ಲಿ ಸರಕಾರಿ ಸ್ಮಶಾನ ಜಾಗ ಮೇಲ್ಛಾವಣಿ ಇಲ್ಲದ ಮನೆಯಲ್ಲಿ ರಂಗಮ್ಮ ಎಂಬ ವೃದ್ಧೆ ಒಂಟಿಯಾಗಿ ಬದುಕು ಸಾಗಿಸುತ

22 Apr 2026 2:03 pm
ಮೋದಿಯ ವಿದೇಶಾಂಗ ನೀತಿ ವಿಫಲವಾಗಿರುವುದರಿಂದ ಪಾಕಿಸ್ತಾನ ಜಾಗತಿಕ ಗೌರವ ಪಡೆದುಕೊಳ್ಳುತ್ತಿದೆ: ಜೈರಾಮ್ ರಮೇಶ್

ಹೊಸದಿಲ್ಲಿ: ಪಹಲ್ಗಾಮ್ ಭಯೋತ್ಪಾದಕ ದಾಳಿ ನಡೆದು ಒಂದು ವರ್ಷದ ಹಿನ್ನೆಲೆ ಕಾಂಗ್ರೆಸ್ ಬುಧವಾರ ಮೋದಿ ಸರಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದೆ. ಪಾಕಿಸ್ತಾನದಂತಹ ವಿಫಲ ರಾಷ್ಟ್ರ ಇಂದು ಹೊಸ ಜಾಗತಿಕ ಗೌರವವನ್ನು ಪಡೆದುಕೊಳ

22 Apr 2026 2:00 pm
Kanakagiri | ನೀರಿಗಾಗಿ ಖಾಲಿ ಕೊಡ ಹಿಡಿದು ಸಚಿವರ ಎದುರು ಗ್ರಾಮಸ್ಥರ ಪ್ರತಿಭಟನೆ

ಕನಕಗಿರಿ : ತಾಲೂಕಿನ ನವಲಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ವಿವಿಧ ಕಾಮಗಾರಿಗಳಿ ಶಂಕುಸ್ಥಾಪನೆ ನೇರವರಿಸಿ ತೆರುಳುತ್ತಿರುವಾಗ ಸಂಕನಾಳ ಗ್ರಾಮದ ಮಹಿಳೆಯರು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಅವರ ವಾಹನ ಅಡ್ಡಗಟ್ಟಿ

22 Apr 2026 1:27 pm
ಹಜ್-2026 | ಭಾರತೀಯ ಯಾತ್ರಿಕರಿಗೆ ಸಹಾಯವಾಣಿ ಪ್ರಕಟಿಸಿದ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯ

ಹೊಸದಿಲ್ಲಿ: 2026ರ ಹಜ್ ಯಾತ್ರೆ ಹಿನ್ನೆಲೆ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯವು ಸಹಾಯವಾಣಿ ಸಂಖ್ಯೆಗಳು ಮತ್ತು ಇಮೇಲ್‌ಗಳನ್ನು ಪ್ರಕಟಿಸಿದೆ. ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯ

22 Apr 2026 1:22 pm
ಸಮುದಾಯ ಶೌಚಾಲಯ ಬಂದ್: ಸಾರ್ವಜನಿಕರ ಪರದಾಟ

ಅಫಜಲಪುರ: ಪಟ್ಟಣಗಳ ಅಭಿವೃದ್ಧಿ ಎಂದರೆ ಕೇವಲ ಕಟ್ಟಡಗಳು, ರಸ್ತೆ ನಿರ್ಮಾಣವಷ್ಟೇ ಅಲ್ಲ ಜನರ ದಿನನಿತ್ಯದ ಅಗತ್ಯಗಳನ್ನು ಪೂರೈಸುವ ಮೂಲಭೂತ ಸೌಲಭ್ಯಗಳೂ ಸಮಾನವಾಗಿ ಮಹತ್ವ ಪಡೆದಿವೆ. ಇಂತಹ ಸೌಲಭ್ಯಗಳಲ್ಲಿ ಶೌಚಾಲಯಗಳು ಅತ್ಯಂತ ಅ

22 Apr 2026 12:56 pm
FACT CHECK | ಪ್ರಧಾನಿ ಮೋದಿಗೆ ಜಲ್ ಮುರಿ ಮಾಡಿಕೊಟ್ಟ ಅಂಗಡಿ ವ್ಯಾಪಾರಿ ‘NSG ಕಮಾಂಡೋ’ ಅಲ್ಲ; ವೈರಲ್ ಫೋಟೋ ನಕಲಿ

ಜಾರ್‌ ಗ್ರಾಮ್‌:  ಕೊಲ್ಕತ್ತಾದಲ್ಲಿ ಪ್ರಧಾನಿ ಮೋದಿಗೆ ಜಲ್ ಮುರಿ ಮಾಡಿಕೊಟ್ಟ ಅಂಗಡಿ ವ್ಯಾಪಾರಿ ನಿಜವಾಗಿ ಪ್ರಧಾನಿ ಭದ್ರತೆ ನೋಡಿಕೊಳ್ಳುವ SPG ಕಮಾಂಡೊ ಎಂದು ಪೋಸ್ಟರ್ ಗಳು ವೈರಲ್ ಆಗುತ್ತಿವೆ. ಆದರೆ ಸಾಮಾಜಿಕ ಮಾಧ್ಯಮಗಳಲ್ಲ

22 Apr 2026 12:51 pm
ರಾಯಚೂರು ಎಪಿಎಂಸಿಯಲ್ಲಿ ಕುಡಿಯಲು ನೀರಿಲ್ಲ

ಹಣ ಪಾವತಿಸಿ ನೀರು ಖರೀದಿಸುತ್ತಿರುವ ರೈತರು, ಹಮಾಲಿ ಕಾರ್ಮಿಕರು

22 Apr 2026 12:46 pm
Chamarajanagar | ಕಾವೇರಿ ನದಿ ದಡದ ಬಳಿ ವ್ಯಕ್ತಿಯ ಅಸ್ಥಿಪಂಜರ ಪತ್ತೆ

ಚಾಮರಾಜನಗರ : ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲ್ಲೂಕಿನ ಸತ್ತೇಗಾಲ ಜಾಗೇರಿಯ ಬೂದಗಟ್ಟೆ ದೊಡ್ಡಿ ಸಮೀಪದ ಕಾವೇರಿ ನದಿ ದಡದ ಬಳಿ ಸುಮಾರು 50-60 ವರ್ಷ ವಯಸ್ಸಿನ ಅಪರಿಚಿತ ಗಂಡಸಿನ ಅಸ್ಥಿಪಂಜರ ಪತ್ತೆಯಾಗಿದೆ. ಕಾವೇದಿ ನದಿ ದಡದ ಬ

22 Apr 2026 12:45 pm
ನಶಿಸುತ್ತಿರುವ ಓದುವ ಸಂಸ್ಕೃತಿ ಮತ್ತು ಪುಸ್ತಕದ ಗೂಡುಗಳಾಗುತ್ತಿರುವ ಗ್ರಂಥಾಲಯಗಳು

ಇಂದಿನ ತಾಂತ್ರಿಕ ಯುಗದಲ್ಲಿ ಜ್ಞಾನದ ವಿಸ್ತಾರವು ಬೆರಳ ತುದಿಗೆ ಬಂದು ನಿಂತಿದೆ. ಆದರೆ, ಈ ಸುಲಭ ಲಭ್ಯತೆಯ ನಡುವೆ ನಾವು ಅತ್ಯಂತ ಮೌಲ್ಯಯುತವಾದ ‘ಓದುವ ಸಂಸ್ಕೃತಿ’ಯನ್ನು ಕಳೆದುಕೊಳ್ಳುತ್ತಿದ್ದೇವೆಯೇ ಎಂಬ ಆತಂಕ ಎದುರಾಗಿದೆ. ಒ

22 Apr 2026 12:38 pm
ಬಡತನದಲ್ಲಿ ಅರಳಿದ ಪ್ರತಿಭೆಗಳ ಮುಡಿಗೇರಿದ ಚಿನ್ನದ ಪದಕ

ಅಕ್ಕಮಹಾದೇವಿ ಮಹಿಳಾ ವಿವಿಯ 17ನೇ ಘಟಿಕೋತ್ಸವ

22 Apr 2026 12:18 pm
ನಿರೀಕ್ಷೆಗೆ ನಿಲುಕದ ತಮಿಳುನಾಡು

ವಿಧಾನಸಭೆ ಚುನಾವಣೆ ಪ್ರತ್ಯಕ್ಷ ಸಮೀಕ್ಷೆ

22 Apr 2026 12:06 pm
ಕೊಡಗಿನ ಹೋಂಸ್ಟೇಯಲ್ಲಿ ವಿದೇಶಿ ಮಹಿಳೆಗೆ ಲೈಂಗಿಕ ಕಿರುಕುಳ ಆರೋಪ : ಇಬ್ಬರ ಬಂಧನ

ಮಡಿಕೇರಿ ಏ.22 : ಪ್ರವಾಸಕ್ಕೆಂದು ಬಂದಿದ್ದ ವಿದೇಶಿ ಮಹಿಳೆಗೆ ಕೊಡಗು ಜಿಲ್ಲೆಯ ಹೋಂಸ್ಟೇಯೊoದರಲ್ಲಿ ಲೈಂಗಿಕ ಕಿರುಕುಳವಾಗಿದೆ ಎನ್ನುವ ಆರೋಪದಡಿ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ

22 Apr 2026 11:39 am
ಬಿಜೆಪಿಯ ಪುರುಷ ಮೀಸಲಾತಿ ಕುತಂತ್ರವೇನೋ ಸೋತಿತು; ಮಹಿಳಾ ಮೀಸಲಾತಿ ಗೆಲ್ಲುವುದೆಂದು? ಹೇಗೆ?

ವಾಸ್ತವದಲ್ಲಿ ಮಹಿಳಾ ಮೀಸಲಾತಿಯನ್ನು ತ್ವರಿತವಾಗಿ ಜಾರಿ ಮಾಡಲು ಬೇಕಿದ್ದದ್ದು ಒಂದು ಸರಳ ತಿದ್ದುಪಡಿ ಮಾತ್ರ. 2023ರಲ್ಲಿ ಸಂವಿಧಾನಕ್ಕೆ 344ಎ ತಿದ್ದುಪಡಿಯ ಮೂಲಕ ಮೋದಿ ಸರಕಾರ ಮಹಿಳಾ ಮೀಸಲಾತಿ ಜಾರಿಗೆ ವಿಧಿಸಿದ್ದ 2026ರ ಸೆನ್ಸಸ್

22 Apr 2026 11:36 am
ಸಂಪಾದಕೀಯ | ಪಹಲ್ಗಾಮ್ ಭದ್ರತಾ ವೈಫಲ್ಯಕ್ಕೆ ಒಂದು ವರ್ಷ

ಸಂಪಾದಕೀಯ | ಪಹಲ್ಗಾಮ್ ಭದ್ರತಾ ವೈಫಲ್ಯಕ್ಕೆ ಒಂದು ವರ್ಷ

22 Apr 2026 11:20 am
ಪೆಟ್ಟಿಗೆ ದೈವಗಳನ್ನು ಪೂಜಿಸುವ ಡುಂಗ್ರಿ ಗರಾಸಿಯ

ಅತ್ಯಂತ ಬಡತನ, ಅನಕ್ಷರತೆ, ಅಪೌಷ್ಟಿಕತೆಯಿಂದ ನರಳುತ್ತಿರುವ ಈ ಸಮುದಾಯ ಹೊಟ್ಟೆಪಾಡಿಗಾಗಿ ಚಿಂದಿ ಆಯುವುದು, ಪ್ಲಾಸ್ಟಿಕ್ ಆಯುವುದನ್ನೇ ಕಸುಬನ್ನಾಗಿ ಮಾಡಿಕೊಂಡಿದೆ. ಕೆಲವು ಕಡೆ ಹಾದಿಬೀದಿ ಓಡಾಡಿ ಸುಗಂಧ ದ್ರವ್ಯ ಮಾರಾಟ, ಒಳನಾ

22 Apr 2026 10:31 am
ಮಂಗಳೂರು: ಭಾರಿ ಗಾಳಿ-ಮಳೆಗೆ ಮುರಿದು ಬಿದ್ದ ಮರದ ಗೆಲ್ಲು; ಮನೆ, ವಾಹನಗಳಿಗೆ ಹಾನಿ

ಮಂಗಳೂರು, ಎ.22: ಬುಧವಾರ ಮುಂಜಾನೆ ಸುಮಾರು 3.30ರ ವೇಳೆಗೆ ಸುರಿದ ಭಾರಿ ಮಳೆ ಹಾಗೂ ಬೀಸಿದ ಬಿರುಗಾಳಿಯಿಂದ ನಗರದ ಚಮ್ಮಾರ ಗಲ್ಲಿಯ ಬಸವನಗುಡಿಯ ಅಶ್ವತ್ಥ ಕಟ್ಟೆಯಲ್ಲಿದ್ದ ಬೃಹತ್ ಅಶ್ವತ್ಥ ಮರದ ಗೆಲ್ಲು ಮುರಿದು ಬಿದ್ದ ಪರಿಣಾಮ ಎರಡು

22 Apr 2026 9:11 am
ಕದನ ವಿರಾಮ ವಿಸ್ತರಣೆ; ಇರಾನ್ ವಿರುದ್ಧ ದಿಗ್ಬಂಧನ ಮುಂದುವರಿಸಲು ಮಿಲಿಟರಿಗೆ ಟ್ರಂಪ್ ಆದೇಶ

ವಾಷಿಂಗ್ಟನ್: ಮಧ್ಯಪ್ರಾಚ್ಯದಲ್ಲಿನ ಉದ್ವಿಗ್ನ ಪರಿಸ್ಥಿತಿಯ ನಡುವೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಕದನ ವಿರಾಮವನ್ನು ವಿಸ್ತರಿಸುವುದಾಗಿ ಘೋಷಿಸಿದ್ದಾರೆ. ಜೊತೆಗೆ, ಇರಾನ್ ಮೇಲೆ ದಿಗ್ಬಂಧನವನ್ನು ಮುಂದುವರಿಸ

22 Apr 2026 7:21 am
ಆಳ್ವಾಸ್ ಪತ್ರಿಕೋದ್ಯಮ ಹಿರಿಯ ವಿದ್ಯಾರ್ಥಿಗಳ ಸಂಘ ಅಸ್ತಿತ್ವಕ್ಕೆ; ಪ್ರಥಮ ಅಧ್ಯಕ್ಷರಾಗಿ ಪ್ರಕಾಶ್ ಡಿ.ರಾಂಪುರ್

ಮೂಡುಬಿದಿರೆ: ಆಳ್ವಾಸ್ ಸ್ವಾಯತ್ತ ಕಾಲೇಜಿನ ದಶಮಾನ ಸಂಭ್ರಮದಲ್ಲಿರುವ ಸ್ನಾತಕೋತ್ತರ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಹಿರಿಯ ವಿದ್ಯಾರ್ಥಿಗಳ ಸಮಾವೇಶ ಕಾಲೇಜಿನಲ್ಲಿ ನಡೆಯಿತು. ಆಳ್ವಾಸ್ ಸ್ನಾತಕೋತ್ತರ ಪತ್ರಿಕೋ

22 Apr 2026 12:38 am
ಕಾಂಗ್ರೆಸ್‌ನಿಂದ ಮಹಿಳೆಯರ ಸಮಾನ ಹಕ್ಕಿನ ಅವಕಾಶ ತಪ್ಪಿದೆ: ಸಂಸದ ಕೋಟ ಶ್ರೀನಿವಾಸ ಪೂಜಾರಿ ಟೀಕೆ

ಉಡುಪಿ: ಕೇಂದ್ರ ಸರಕಾರ ಲೋಕಸಭೆಯಲ್ಲಿ ಮಂಡಿಸಿದ ನಾರಿ ಶಕ್ತಿ ಮಸೂದೆ ಮಹಿಳೆಯರಿಗೆ ನ್ಯಾಯಯುತ ಪ್ರಾತಿನಿಧ್ಯ ನೀಡುವ ಮಹತ್ವದ ಮಸೂದೆಯಾಗಿದ್ದು, ರಾಜಕೀಯ ಕಾರಣಕ್ಕಾಗಿ ಕಾಂಗ್ರೆಸ್ ಸಹಿತ ವಿರೋಧಪಕ್ಷಗಳು ವಿರೋಧಿಸಿದ ಕಾರಣದಿಂದ

22 Apr 2026 12:33 am
ಮಣಿಪಾಲ | ಬಸ್ ನಿಲ್ದಾಣಕ್ಕೆ ಕಾರು ಢಿಕ್ಕಿ: ಓರ್ವ ಮೃತ್ಯು

ಮಣಿಪಾಲ: ಕಾರೊಂದು ಬಸ್ ನಿಲ್ದಾಣಕ್ಕೆ ಡಿಕ್ಕಿ ಹೊಡೆದ ಪರಿಣಾಮ ಓರ್ವ ಮೃತಪಟ್ಟು, ಇನ್ನೋರ್ವ ತೀವ್ರವಾಗಿ ಗಾಯಗೊಂಡ ಘಟನೆ ಮಣಿಪಾಲ ಟೈಗರ್ ಸರ್ಕಲ್ ಬಳಿ ಎ.20ರಂದು ತಡರಾತ್ರಿ ವೇಳೆ ನಡೆದಿದೆ. ಮೃತರನ್ನು ಕಾರ್ತಿಕೇಯ್ ಶರ್ಮಾ(21) ಎಂದು

22 Apr 2026 12:27 am
Udupi | ಬಾವಿಯಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆ

ಉಡುಪಿ: ಆದಿ ಉಡುಪಿ ಎಪಿಎಂಸಿ ಮಾರ್ಕೆಟ್ ಹಿಂಭಾಗದಲ್ಲಿ ಪಾಳು ಬಿದ್ದ ಬಾವಿಯಲ್ಲಿ ಸುಮಾರು 40-50 ವರ್ಷ ಪ್ರಾಯದ ಅಪರಿಚಿತ ಗಂಡಸಿನ ಮೃತದೇಹ ಕೊಳೆತ ಸ್ಥಿತಿಯಲ್ಲಿ ಎ.21ರಂದು ಬೆಳಗ್ಗೆ ಪತ್ತೆಯಾಗಿದೆ. ಇವರು ಸುಮಾರು 3-4 ದಿನಗಳ ಹಿಂದೆ ಆಕ

22 Apr 2026 12:11 am
ಯುವಕಾಂಗ್ರೆಸ್‌ನಿಂದ 'ಕಿಸಾನ್ ನ್ಯಾಯ ಸತ್ಯಾಗ್ರಹ'

ಬೆಂಗಳೂರು : ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಸಮಿತಿ ರಾಜ್ಯಾಧ್ಯಕ್ಷ ಎಚ್.ಎಸ್.ಮಂಜುನಾಥ್ ಗೌಡ ನೇತೃತ್ವದಲ್ಲಿ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ 'ಕಿಸಾನ್ ನ್ಯಾಯ ಸತ್ಯಾಗ್ರಹ' ನಡೆಯಿತು. ಧರಣಿಯನ್ನು ರಾಷ್ಟ್ರೀಯ ಅಧ್ಯಕ್ಷ

22 Apr 2026 12:05 am
ದಲಿತರ ಉದ್ದಾರಕ್ಕೆ ದುಡಿದ ಏಕೈಕ ನಾಯಕ ಬಿ.ಬಸವಲಿಂಗಪ್ಪ : ಸಭಾಪತಿ ಬಸವರಾಜ ಹೊರಟ್ಟಿ

ಬೆಂಗಳೂರು : ರಾಜ್ಯದ ದಲಿತ ಸಮುದಾಯದ ಉದ್ದಾರಕ್ಕಾಗಿ ಯಾರಾದರೂ ಪ್ರಾಮಾಣಿಕವಾಗಿ ದುಡಿದ ನಾಯಕ ಎಂದರೆ ಅದು ಕ್ರಾಂತಿಕಾರಿ ಸಮಾಜ ಸುಧಾರಕ, ಮಾಜಿ ಸಚಿವ ಬಿ.ಬಸವಲಿಂಗಪ್ಪ ಅವರು ಮಾತ್ರ ಎಂದು ವಿಧಾನ ಪರಿಷತ್ತಿನ ಸಭಾಪತಿ ಬಸವರಾಜ ಹೊರ

22 Apr 2026 12:03 am
Udupi | ಪ್ರವಾಸಕ್ಕೆ ಮಲ್ಪೆಗೆ ಬಂದಿದ್ದ ವ್ಯಕ್ತಿ ರೂಮಿನಲ್ಲಿ ಮಲಗಿದ್ದಲ್ಲಿಯೇ ಮೃತ್ಯು

ಮಲ್ಪೆ: ಪ್ರವಾಸಕ್ಕೆ ಮಲ್ಪೆಗೆ ಬಂದಿದ್ದ ವ್ಯಕ್ತಿಯೊಬ್ಬರು ರೂಮಿನಲ್ಲಿ ಮಲಗಿದ್ದಲ್ಲಿಯೇ ಮೃತಪಟ್ಟ ಬಗ್ಗೆ ವರದಿಯಾಗಿದೆ. ಮೃತರನ್ನು ಬೆಂಗಳೂರು ಆನೇಕಲ್ ನಿವಾಸಿ ಧನಂಜಯ್ ಕೆ.ಎನ್.(37) ಎಂದು ಗುರುತಿಸಲಾಗಿದೆ. ಇವರು ಸುಮಾರು 4 ವರ್

21 Apr 2026 11:59 pm
ಲ್ಯಾಂಬೊರ್ಗಿನಿ ಕಾರ್‌ಗೆ ನಕಲಿ ಫ್ಯಾನ್ಸಿ ನಂಬರ್‌ ಪ್ಲೇಟ್‌ ಅಳವಡಿಸಿದ ಆರೋಪ; ರಿಕ್ಕಿ ರೈ ವಿರುದ್ಧ ಆತುರದ ಕ್ರಮ ಬೇಡವೆಂದ ಹೈಕೋರ್ಟ್‌

ಬೆಂಗಳೂರು : ಐಷಾರಾಮಿ ಲ್ಯಾಂಬೊರ್ಗಿನಿ ಹುರಕಾನ್‌ ಕಾರ್‌ಗೆ ನಕಲಿ ಫ್ಯಾನ್ಸಿ ನಂಬರ್‌ ಪ್ಲೇಟ್‌ ಅಳವಡಿಸಿದ ಆರೋಪದಲ್ಲಿ ದಾಖಲಾಗಿರುವ ಪ್ರಕರಣದಲ್ಲಿ  ಮುತ್ತಪ್ಪ ರೈ ಪುತ್ರ ರಿಕ್ಕಿ ರೈ ವಿರುದ್ದ ಆತುರದ ಕ್ರಮಕೈಗೊಳ್ಳದಂತೆ ರ

21 Apr 2026 11:58 pm
ಪಿಡಿಒ ಕ್ಷೆೇಮಾಭಿವೃದ್ಧಿ ಸಂಘದ ನೂತನ ಅಧ್ಯಕ್ಷರಾಗಿ ದಿಲೀಪ್ ಕುಮಾರ್ ಆಯ್ಕೆ

ಬೆಂಗಳೂರು : ಕರ್ನಾಟಕ ರಾಜ್ಯ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ಮುಂದಿನ ಮೂರು ವರ್ಷಗಳ ಅವಧಿಯ ಪದಾಧಿಕಾರಿಗಳ ಆಯ್ಕೆಗೆ ನಡೆದ ಚುನಾವಣೆಯಲ್ಲಿ ಸಂಘದ ನೂತನ ಅಧ್ಯಕ್ಷರಾಗಿ ದಿಲೀಪ್ ಕುಮಾರ್ ಬಿ.ಎಂ. ಅವರು

21 Apr 2026 11:51 pm
ಮುಸ್ಲಿಮರ ಮೇಲೆ ಹಗೆ ಸಾಧನೆ ಆರೋಪ ಸುಳ್ಳು: ಡಿ.ಕೆ.ಶಿವಕುಮಾರ್

ಬೆಂಗಳೂರು : ‘ರಾಜ್ಯದಲ್ಲಿನ ಮುಸ್ಲಿಮ್ ಸಮುದಾಯದ ಮುಖಂಡರು ಹೈಕಮಾಂಡ್ ನಾಯಕರಿಗೆ ಪತ್ರ ಬರೆದು ‘ಸಮುದಾಯದ ಮೇಲೆ ಹಗೆ ಸಾಧಿಸಲಾಗುತ್ತಿದೆ’ ಎಂಬ ಆರೋಪದಲ್ಲಿ ಯಾವುದೇ ಹುರುಳಿಲ್ಲ. ಹಗೆ ಸಾಧಿಸಲಾಗುತ್ತಿದೆ ಎಂಬುದೆಲ್ಲ ಸುಳ್ಳು.

21 Apr 2026 11:48 pm
ಸರಕಾರಿ ಆಸ್ಪತ್ರೆಯನ್ನು ಖಾಸಗಿಯವರಿಗೆ ನೀಡುವುದಾದರೆ ಆರೋಗ್ಯ ಇಲಾಖೆ ಯಾಕೆ: ಮುನೀರ್ ಕಾಟಿಪಳ್ಳ ಪ್ರಶ್ನೆ

ಮೂಡುಬಿದಿರೆ: ಸರಕಾರಿ ಆಸ್ಪತ್ರೆಯನ್ನು ಖಾಸಗಿ ಮೆಡಿಕಲ್ ಕಾಲೇಜಿಗಳಿಗೆ ಕೊಟ್ಟ ಬಳಿಕ ಸರಕಾರಿ ಆಸ್ಪತ್ರೆಯಲ್ಲಿ ಖಾಸಗಿ ಆಸ್ಪತ್ರೆಯಂತಹ ವ್ಯವಸ್ಥೆ ಸಿಗುತ್ತಿದೆ ಎಂದು ಸರಕಾರ ಹೇಳುತ್ತದೆ. ಸರಕಾರಿ ಆಸ್ಪತ್ರೆಯಲ್ಲಿ ಸುವ್ಯವಸ

21 Apr 2026 11:48 pm