SENSEX
NIFTY
GOLD
USD/INR

Weather

28    C
...
ಕಾಂಗ್ರೆಸ್ ಸರಕಾರದಿಂದ ದ್ವೇಷದ ರಾಜಕಾರಣ : ವಿಜಯೇಂದ್ರ

ಬೆಂಗಳೂರು : ‘ರಾಜ್ಯದ ಕಾಂಗ್ರೆಸ್ ಸರಕಾರವು ದ್ವೇಷದ ರಾಜಕಾರಣ ಮಾಡುತ್ತಿದೆ. ಭ್ರಷ್ಟಾಚಾರದ ವಿರುದ್ಧ ಮಾತನಾಡುವ ಯೋಗ್ಯತೆ, ನೈತಿಕತೆ ಕಾಂಗ್ರೆಸ್ ಪಕ್ಷದ ಮುಖಂಡರಿಗೆ ಇದೆಯೇ?’ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ

23 Feb 2026 8:29 pm
ಬಾರಾಮತಿ ವಿಮಾನ ದುರಂತ | ಸಿಬಿಐ ಬೇಡ, ಸಿಐಡಿ ತನಿಖೆಯಾಗಲಿ: ರೋಹಿತ್ ಪವಾರ್

ಮುಂಬೈ, ಫೆ. 23: ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ಮೃತಪಟ್ಟ ವಿಮಾನ ಅಪಘಾತದ ಬಗ್ಗೆ ಸಿಬಿಐ ತನಿಖೆ ನಡೆಸುವ ಮಹಾರಾಷ್ಟ್ರ ಸರಕಾರದ ನಿರ್ಧಾರದ ವಿರುದ್ಧ ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷ (ಎನ್‌ಸಿಪಿ- ಶರದ್ ಪವಾರ್ ಬಣ)ದ

23 Feb 2026 8:28 pm
ಲಾಭದ ಆಮಿಷವೊಡ್ಡಿ ಮಹಿಳೆಗೆ ವಂಚನೆ: ಪ್ರಕರಣ ದಾಖಲು

ಮಂಗಳೂರು, ಫೆ.23: ಹೂಡಿಕೆ ಮಾಡಿ ಹೆಚ್ಚಿನ ಲಾಭಗಳಿಸಬಹುದು ಎಂದು ಆಮಿಷವೊಡ್ಡಿ ಮಹಿಳೆಯೊಬ್ಬರಿಗೆ 19.06 ಲಕ್ಷ ರೂ. ವಂಚನೆಗೈದಿರುವ ಬಗ್ಗೆ ಉರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೊಬೈಲ್‌ನಲ್ಲಿ ಗೂಗಲ್ ಮೂಲಕ ಸಾಫ್ಟೋನಿಕ್ ವ

23 Feb 2026 8:26 pm
ಶಹಾಪುರ | ಸರ್ಕಾರಿ ಆಸ್ಪತ್ರೆ ಮುಂದೆ ರೈತ ಸಂಘದಿಂದ ಪ್ರತಿಭಟನೆ

ಶಹಾಪುರ : ಸರ್ಕಾರಿ ಆಸ್ಪತ್ರೆಯಲ್ಲಿ ಅಗತ್ಯ ಔಷಧಿ ಹಾಗೂ ಇಂಜಕ್ಷನ್‌ಗಳ ಕೊರತೆಯಿಂದ ರೋಗಿಗಳು ಚಿಕಿತ್ಸೆ ಸಿಗದೆ ಸಂಕಷ್ಟ ಅನುಭವಿಸುತ್ತಿದ್ದಾರೆ ಎಂದು ಆರೋಪಿಸಿ ಕರ್ನಾಟಕ ಪ್ರಾಂತ ರೈತ ಸಂಘ ವತಿಯಿಂದ ಆಸ್ಪತ್ರೆ ಎದುರು ಪ್ರತಿ

23 Feb 2026 8:26 pm
ಕೇರಳ ಸ್ಟೋರಿ-2 ಟ್ರೇಲರ್ | ‘ಎಕ್ಸ್’ನಲ್ಲಿ ಗೋಮಾಂಸ, ಹಂದಿ ಮಾಂಸ, ಮೀನಿನ ಖಾದ್ಯದ ಫೋಟೊ ಹಂಚಿಕೊಂಡ ಪ್ರಕಾಶ್ ರಾಜ್

ಚೆನ್ನೈ, ಫೆ. 23: ಈ ವಾರದಲ್ಲಿ ಬಿಡುಗಡೆಗೊಳ್ಳಲಿರುವ ‘ದಿ ಕೇರಳ ಸ್ಟೋರಿ-2’ ಕುರಿತು ಚರ್ಚೆ ನಡೆಯುತ್ತಿರುವ ನಡುವೆ ನಟ ಪ್ರಕಾಶ್ ರಾಜ್ ಅವರು ಹೇಳಿಕೆ ಎಲ್ಲರ ಗಮನ ಸೆಳೆದಿದೆ. ‘ದಿ ಕೇರಳ ಸ್ಟೋರಿ-2’ ಚಿತ್ರವನ್ನು ಕಾಮಾಖ್ಯ ನಾರಾಯಣ ಸಿ

23 Feb 2026 8:24 pm
ಅಸಮರ್ಪಕ ಸೋಲಾರ್ ಅಳವಡಿಕೆ: ಗ್ರಾಹಕ ಪರಿಹಾರ ವೇದಿಕೆ ದಂಡ

ಮಂಗಳೂರು, ಫೆ.23: ಮನೆಯ ಮೇಲೆ ಅಳವಡಿಸಿದ ಸೋಲಾರ್ ಅಸಮರ್ಪಕವಾಗಿದ್ದು ನಿರೀಕ್ಷಿತ ರೀತಿಯಲ್ಲಿ ಕೆಲಸ ಮಾಡದಿದ್ದಕ್ಕೆ ಗ್ರಾಹಕ ಪರಿಹಾರ ವೇದಿಕೆಯು ಸೋಲಾರ್ ಕಂಪೆನಿಗೆ ದಂಡ ವಿಧಿಸಿದೆ. *ಪ್ರಕರಣದ ಹಿನ್ನೆಲೆ: ನಗರದ ಸೋಲಾರ್ ಕಂಪೆನಿ

23 Feb 2026 8:23 pm
ಉಡುಪಿ ಸರ್ವಿಸ್ ಬಸ್ ನಿಲ್ದಾಣದ ಅವ್ಯವಸ್ಥೆ ಸರಿಪಡಿಸಲು ಆಗ್ರಹ

ಉಡುಪಿ, ಫೆ.23: ಉಡುಪಿ ಸರ್ವಿಸ್ ಬಸ್ ನಿಲ್ದಾಣದ ಅವ್ಯವಸ್ಥೆಯನ್ನು ಸರಿಪಡಿಸುವಂತೆ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣದ ಜಿಲ್ಲಾಧ್ಯಕ್ಷ ಸುಜಯ್ ಪೂಜಾರಿ ಆಗ್ರಹಿಸಿದ್ದಾರೆ. ಉಡುಪಿ ನಗರದ ಸರ್ವಿಸ್ ಬಸ್ ನಿಲ್ದಾಣಕ್ಕ

23 Feb 2026 8:19 pm
ಯಾದಗಿರಿ | ಜಿಲ್ಲಾಡಳಿತದ ನಿರ್ಲಕ್ಷ್ಯದಿಂದ ನಶಿಸುತ್ತಿರುವ ಈಚಲ ವನ ರಕ್ಷಣೆಗೆ ಉಮೇಶ ಕೆ. ಮುದ್ನಾಳ ಆಗ್ರಹ

ಯಾದಗಿರಿ : ವಡಗೇರಾ ತಾಲೂಕಿನ ವ್ಯಾಪ್ತಿಯಲ್ಲಿರುವ ಅಪರೂಪದ ಈಚಲ ವನ ಜಿಲ್ಲಾಡಳಿತದ ನಿರ್ಲಕ್ಷ್ಯದಿಂದ ನಶಿಸುವ ಹಂತಕ್ಕೇರಿದ್ದು, ತಕ್ಷಣವೇ ರಕ್ಷಣೆ ಕ್ರಮ ಕೈಗೊಳ್ಳಬೇಕು ಎಂದು ಸಾಮಾಜಿಕ ಹೋರಾಟಗಾರ ಉಮೇಶ ಕೆ. ಮುದ್ನಾಳ ಒತ್ತಾಯಿ

23 Feb 2026 8:18 pm
ವಿಮಾನ ಅಪ್ಪಳಿಸಿಲ್ಲ, ಸಣ್ಣ ತಾಂತ್ರಿಕ ದೋಷ: ತೇಜಸ್ ಯುದ್ಧ ವಿಮಾನ ಪತನ ಕುರಿತ ವರದಿಗೆ ಎಚ್‌ಎಎಲ್ ಸ್ಪಷ್ಟನೆ

ಬೆಂಗಳೂರು, ಫೆ. 23: ತೇಜಸ್ ಯುದ್ಧ ವಿಮಾನವೊಂದು ಪತನಗೊಂಡಿದೆ ಎಂಬ ವರದಿಗಳನ್ನು ವಿಮಾನದ ತಯಾರಿಕಾ ಸಂಸ್ಥೆ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್‌ಎಎಲ್) ನಿರಾಕರಿಸಿದೆ ಹಾಗೂ ಘಟನೆಯು ನೆಲದ ಮೇಲೆ ಸಂಭವಿಸಿದ ಸಣ್ಣ ತಾಂತ್

23 Feb 2026 8:17 pm
ಫೆ.25ರಂದು ‘ಕಿಸಾನ್ ಸಭಾ’ ಸಭಾಂಗಣದ ಉದ್ಘಾಟನೆ

ಕಾರ್ಕಳ, ಫೆ.23: ಕಿಸಾನ್ ಸಭಾ ಟ್ರಸ್ಟ್ ವತಿಯಿಂದ ನಿರ್ಮಿಸಲಾದ ‘ಕಿಸಾನ್ ಸಭಾ’ ಸಭಾಂಗಣದ ಉದ್ಘಾಟನೆ ಹಾಗೂ ಕುಕ್ಕುಂದೂರಿನ ಮಹಾತ್ಮಗಾಂಧಿ ವಸತಿ ಪ್ರೌಢಶಾಲೆಯ 35ನೇ ವರ್ಷದ ಸಂಭ್ರಮೋತ್ಸವ ಫೆ.25ರಂದು ನಡೆಯಲಿದೆ ಎಂದು ಮಾಜಿ ಮುಖ್ಯಮಂ

23 Feb 2026 8:17 pm
SI R| ತಮಿಳುನಾಡಿನಲ್ಲಿ ಅಂತಿಮ ಮತದಾರರ ಪಟ್ಟಿಯಿಂದ 74 ಲಕ್ಷ ಹೆಸರು ನಾಪತ್ತೆ!

ಚೆನ್ನೈ, ಫೆ. 23: ಚುನಾವಣಾ ಆಯೋಗದ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಕಸರತ್ತಿನ ಬಳಿಕ, ತಮಿಳುನಾಡು ಮತದಾರರ ಪಟ್ಟಿಯಿಂದ 74 ಲಕ್ಷಕ್ಕೂ ಅಧಿಕ ಹೆಸರುಗಳನ್ನು ಕೈಬಿಡಲಾಗಿದೆ. ತಮಿಳುನಾಡು ಮುಖ್ಯ ಚುನಾವಣಾಧಿಕಾರಿ (ಸಿಇಒ) ಅರ್ಚನಾ

23 Feb 2026 8:15 pm
Kalaburagi | ಡಾ.ಬಿ.ಆರ್.ಅಂಬೇಡ್ಕರ್‌ ಜಯಂತ್ಯೋತ್ಸವದ ಅಧ್ಯಕ್ಷರಾಗಿ ಹಣಮಂತ ಇಟಗಿ ನೇಮಕ

ಕಲಬುರಗಿ: ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ 135ನೇ ಜನ್ಮದಿನಾಚರಣೆ ನಿಮಿತ್ತವಾಗಿ ಕಲಬುರಗಿ ಜಿಲ್ಲಾ ಜಯಂತ್ಯೋತ್ಸವ ಸಮಿತಿಯ ಅಧ್ಯಕ್ಷರನ್ನಾಗಿ ಹಣಮಂತ ಇಟಗಿ ಅವರನ್ನು ನೇಮಕ ಮಾಡಲಾಯಿತು. ಡಾ.ಬಿ.ಆರ್ ಅಂಬೇಡ್ಕರ್ ಜಿಲ

23 Feb 2026 8:13 pm
ಮಲ್ಲಾರಿನಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ

ಉಡುಪಿ, ಫೆ.23: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಉಡುಪಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಅಂಧತ್ವ ವಿಭಾಗ ಉಡುಪಿ, ರಾಷ್ಟ್ರೀಯ ಆರೋಗ್ಯ ಅಭಿಯಾನ, ನೇತ್ರಜ್ಯೋತಿ ಚಾರಿಟೇಬಲ್ ಟ್ರಸ್ಟ್ ಉಡುಪಿ, ಪ್ರಸಾದ್ ನೇತ್

23 Feb 2026 8:10 pm
Bengaluru | ಪೋಕ್ಸೋ ಪ್ರಕರಣ : ಜೈಲಿನಿಂದ ಹೊರಬಂದು ಆರೋಪಿಯಿಂದಲೇ ಸಂತ್ರಸ್ತೆ ತಾಯಿಯ ಹತ್ಯೆ

ಬೆಂಗಳೂರು : ಪೋಕ್ಸೋ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ಆರೋಪಿಯು ಜೈಲಿನಿಂದ ಹೊರಬಂದು ಸಂತ್ರಸ್ತೆಯ ತಾಯಿಯ ಮೇಲೆ ಹಲ್ಲೆ ಮಾಡಿ ಹತ್ಯೆಗೈದಿರುವ ಘಟನೆ ಇಲ್ಲಿನ ವಿಶ್ವನಾಥಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ದೇವನಹ

23 Feb 2026 8:09 pm
ದಕ್ಷಿಣ ಆಫ್ರಿಕಾ ವಿರುದ್ಧ ಸೂಪರ್-8 ಪಂದ್ಯ : ಕೋಚ್ ಗಂಭೀರ್-ಹಾರ್ದಿಕ್ ಪಾಂಡ್ಯ ನಡುವೆ ಮಾತಿನ ಚಕಮಕಿ

ಅಹ್ಮದಾಬಾದ್, ಫೆ.23: ದಕ್ಷಿಣ ಆಫ್ರಿಕಾ ವಿರುದ್ಧ ರವಿವಾರ ನಡೆದ ಟಿ-20 ವಿಶ್ವಕಪ್ ಟೂರ್ನಿಯ ಸೂಪರ್-8 ಪಂದ್ಯದಲ್ಲಿ ಹೀನಾಯವಾಗಿ ಸೋತಿರುವ ಭಾರತ ತಂಡ ಭಾರೀ ನಿರಾಸೆ ಅನುಭವಿಸಿದೆ. ಮಾತ್ರವಲ್ಲ ಸೆಮಿ ಫೈನಲ್ ತಲುಪುವ ಹಾದಿ ಕೂಡ ಕಠಿಣವಾ

23 Feb 2026 8:06 pm
ಕಾರ್ಕಳ: ಫೆ.25ರಂದು ಮುಖ್ಯಮಂತ್ರಿಗಳಿಂದ ಅಂಬೇಡ್ಕರ್ ಭವನ ಉದ್ಘಾಟನೆ

ಉಡುಪಿ, ಫೆ.23: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಉಡುಪಿ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಕಾರ್ಕಳ ತಾಲೂಕಿನ ಕಾಬೆಟ್ಟುನಲ್ಲಿ ನೂತನವಾಗಿ ನಿರ್ಮಿಸಿರುವ ಡಾ.ಬಿ.ಆರ್ ಅಂಬೇಡ್ಕರ್ ಭವನ ವನ್ನು ರಾಜ್ಯದ ಮುಖ್ಯಮ

23 Feb 2026 8:06 pm
Kalaburagi | ಆವಿಷ್ಕಾರಗಳನ್ನು ಉದ್ಯಮವಾಗಿ ರೂಪಿಸಿಕೊಳ್ಳಿ : ಡಿಸಿ ಫೌಝಿಯಾ ತರನ್ನುಮ್

ಕಲಬುರಗಿ: ಇನ್ಕ್ಯುಬೇಶನ್ ಕಾರ್ಯಾಗಾರದ ಸದುಪಯೋಗ ಪಡೆದುಕೊಂಡು ವಿದ್ಯಾರ್ಥಿಗಳು ತಮ್ಮ ಆವಿಷ್ಕಾರಗಳನ್ನು ಉದ್ಯಮವಾಗಿ ರೂಪಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಫೌಝಿಯಾ ತರನ್ನುಮ್ ಅವರು ಕರೆ ನೀಡಿದರು. ಕೈಗಾರಿಕೆ ಮತ್ತು ವ

23 Feb 2026 8:04 pm
Kalaburagi | ಒಳ ಮೀಸಲಾತಿ ಜಾರಿಗೆ ಆಗ್ರಹಿಸಿ ಬೃಹತ್ ಪ್ರತಿಭಟನಾ ಮೆರವಣಿಗೆ

ಕಲಬುರಗಿ: ಮುಂಬರುವ ಬಜೆಟ್ ಅಧಿವೇಶನದಲ್ಲಿ ಬಹುಕಾಲದ ಒಳ ಮೀಸಲಾತಿ ಜಾರಿಗೆ ಆಗ್ರಹಿಸಿ ಮಾದಿಗ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ನಗರದ ಸರ್ದಾರ ವಲ್ಲಭಭಾಯಿ ಪಟೇಲ್ ವೃತ್ತದಿಂದ ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿಯವರೆಗೆ ವಿ

23 Feb 2026 7:59 pm
ಆಳಂದ | ಶ್ರೀ ಸೇವಾಲಾಲ ಮಹಾರಾಜರ ಜಯಂತಿ ಆಚರಣೆ

ಆಳಂದ: ಪಟ್ಟಣದ ತಾಲೂಕು ಬಂಜಾರಾ ಸಮಾಜ ಆಶ್ರಯದಲ್ಲಿ ಆಯೋಜಿಸಿದ್ದ ಸಂತ ಶ್ರೀ ಸೇವಾಲಾಲ ಮಹಾರಾಜರ 287ನೇ ಜಯಂತಿ ಕಾರ್ಯಕ್ರಮ ಭಕ್ತಿ ಭಾವ, ಸಡಗರ ಸಂಭ್ರಮ ಮತ್ತು ಸಾಂಸ್ಕೃತಿಕ ವೈಭವದೊಂದಿಗೆ ಅತ್ಯಂತ ಅದ್ಧೂರಿಯಾಗಿ ನಡೆಯಿತು. ವಾದ್ಯ

23 Feb 2026 7:57 pm
ಸಂಪುಟ ಪುನರ್ ರಚನೆ ಮಾಡಲು ಆಗ್ರಹಿಸಿ ಹೈಕಮಾಂಡ್‍ಗೆ ‘ಕೈ’ ಶಾಸಕರ ಪತ್ರ?

ಬೆಂಗಳೂರು, ಫೆ. 23 : ಆಡಳಿತಾರೂಢ ಕಾಂಗ್ರೆಸ್ ಪಕ್ಷದಲ್ಲಿ ನಾಯಕತ್ವ ಬದಲಾವಣೆ ಚರ್ಚೆಯ ಬೆನ್ನಲ್ಲೆ ‘ಸಚಿವ ಸಂಪುಟ ಪುನರ್ ರಚನೆ ಮಾಡಬೇಕು’ ಎಂದು ಆಗ್ರಹಿಸಿ ಪಕ್ಷದ ಶಾಸಕರೇ, ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್

23 Feb 2026 7:55 pm
ಗಂಗಾವತಿ | ಸೇವಲಾಲ್‌ರ ಆದರ್ಶ ಗುಣಗಳನ್ನು ಪ್ರತಿಯೊಬ್ಬರು ಅಳವಡಿಸಿಕೊಳ್ಳಿ : ತೊಟಗಂಟಿ

ಗಂಗಾವತಿ: ಗಂಗಾವತಿ ವಿಧಾನಸಭಾ ಕ್ಷೇತ್ರದ ಕೆಂಚನಡೋಣಿ ಗ್ರಾಮದಲ್ಲಿ ಸೇವಾಲಾಲ್ ಜಯಂತಿಯನ್ನು ಸೋಮವಾರ ಆಚರಿಸಲಾಯಿತು. ಇರಕಲ್ಲಗಡದ ಜಿಲ್ಲಾ ಪಂಚಾಯತಿ ಸೇವಾಕಾಂಕ್ಷಿ, ಉದ್ಯಮಿ ಮಾರುತಿ ತೊಟಗಂಟಿ ಮಾತನಾಡಿ, ಶೋಷಿತ ವರ್ಗಕ್ಕೆ ಸೇ

23 Feb 2026 7:53 pm
ಆಳಂದ | ಸಹಕಾರ ಸಂಘಗಳ ಬಲವರ್ಧನೆಗೆ ಬೆಂಬಲ: ಬಿ.ಆರ್.ಪಾಟೀಲ್‌

ಖಜೂರಿಯಲ್ಲಿ ನೂತನ ಕಟ್ಟಡ, ಉಗ್ರಾಣ, ಜನೌಷಧಿ ಕೇಂದ್ರ ಉದ್ಘಾಟನೆ

23 Feb 2026 7:51 pm
ಭಾರತವನ್ನು ಸೋಲಿಸಬಹುದು ಎಂದು ದಕ್ಷಿಣ ಆಫ್ರಿಕಾ ತೋರಿಸಿಕೊಟ್ಟಿದೆ: ಡೇವಿಡ್ ಮಿಲ್ಲರ್

ಅಹ್ಮದಾಬಾದ್, ಫೆ.23: ಟಿ-20 ವಿಶ್ವಕಪ್ ಟೂರ್ನಿಯ ಸೂಪರ್-8 ಪಂದ್ಯದಲ್ಲಿ ಸಹ ಆತಿಥೇಯ ಭಾರತ ತಂಡದ ವಿರುದ್ಧ 76 ರನ್‌ಗಳ ಅಂತರದಿಂದ ಜಯ ಸಾಧಿಸುವ ಮೂಲಕ ದಕ್ಷಿಣ ಆಫ್ರಿಕಾ ತಂಡವು ‘ಭಾರತವನ್ನು ಸೋಲಿಸಬಹುದು’’ಎಂಬುದನ್ನು ತೋರಿಸಿಕೊಟ್ಟಿ

23 Feb 2026 7:47 pm
ಶಹಾಬಾದ್‌ | ಗೋಳಾ (ಕೆ) ಗ್ರಾಮದಲ್ಲಿ ಮೂಲಭೂತ ಸೌಲಭ್ಯ ಒದಗಿಸಲು ಕರವೇ ಮನವಿ

ಶಹಾಬಾದ್‌ : ತಾಲೂಕಿನ ಗೋಳಾ (ಕೆ) ಗ್ರಾಮದಲ್ಲಿ ಮೂಲಭೂತ ಸೌಲಭ್ಯಗಳನ್ನು ಒದಗಿಸಿ ಗ್ರಾಮಸ್ಥರಿಗೆ ಅನುಕೂಲ ಕಲ್ಪಿಸಬೇಕೆಂದು ಆಗ್ರಹಿಸಿ ಕರವೇ ತಾಲೂಕು ಅಧ್ಯಕ್ಷ ಯಲ್ಲಾಲಿಂಗ ಹೈಯ್ಯಾಳಕರ್ ಅವರು ರವಿವಾರ ಶಾಸಕ ಬಸವರಾಜ ಮತ್ತಿಮಡು

23 Feb 2026 7:41 pm
T20 ವಿಶ್ವಕಪ್ | ಅಭಿಷೇಕ್ ಶರ್ಮಾ ಮತ್ತೆ ವಿಫಲ; ಸುನೀಲ್ ಗಾವಸ್ಕರ್ ಅಸಮಾಧಾನ

ಹೊಸದಿಲ್ಲಿ: ಭಾರತ ತಂಡದ ಆರಂಭಿಕ ಆಟಗಾರ ಅಭಿಷೇಕ್ ಶರ್ಮ ಪದೇ ಪದೇ ವಿಫಲರಾಗುತ್ತಿರುವುದರಿಂದ ಭಾರತಕ್ಕೆ ತೊಂದರೆಯಾಗುತ್ತಿದೆ ಎಂದು ಭಾರತದ ಕ್ರಿಕೆಟ್ ದಂತಕತೆ ಸುನೀಲ್ ಗಾವಸ್ಕರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಿನ್ನೆ (ರ

23 Feb 2026 7:41 pm
ಚಿನ್ನಸ್ವಾಮಿ ಕಾಲ್ತುಳಿತ ಪ್ರಕರಣ; ಕಾಯ್ದೆ ರೂಪಿಸುವವರೆಗೆ ಎಸ್ಒಪಿ ಜಾರಿಗೆ ನಿರ್ದೇಶಿಸಿ ಪಿಐಎಲ್ ಇತ್ಯರ್ಥಪಡಿಸಿದ ಹೈಕೋರ್ಟ್

ಬೆಂಗಳೂರು: ಕರ್ನಾಟಕ ಜನಸಂದಣಿ ನಿಯಂತ್ರಣ (ಕಾರ್ಯಕ್ರಮ ಮತ್ತು ಗುಂಪುಗೂಡುವ ಸ್ಥಳಗಳಲ್ಲಿ ಜನಸಂದಣಿಯ ನಿಯಂತ್ರಣ) ಮಸೂದೆಯು ಕಾಯ್ದೆ ರೂಪ ಪಡೆಯಯವವರೆಗೆ ಜನಸಂದಣಿ ನಿಯಂತ್ರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರಕಾರ ಬಿಡುಗಡೆ ಮಾಡಿ

23 Feb 2026 7:36 pm
ಅಗ್ರ ಬೀಫ್‌ ರಫ್ತುದಾರರಿಂದ ಬಿಜೆಪಿಗೆ 30 ಕೋಟಿ ರೂ. ದೇಣಿಗೆ: ಚುನಾವಣಾ ಆಯೋಗದ ದಾಖಲೆಗಳಿಂದ ಬಹಿರಂಗ

ಯುಪಿಎ ಸರ್ಕಾರ ಪಿಂಕ್ ರೆವಲ್ಯೂಷನ್ ನ್ನು (pink revolution) ಉತ್ತೇಜಿಸುತ್ತಿದೆ, ಗೋಹತ್ಯೆಯನ್ನು ಪ್ರೋತ್ಸಾಹಿಸುತ್ತಿದೆ ಎಂದು 2014ರಲ್ಲಿ ನರೇಂದ್ರ ಮೋದಿ ಅವರು ಆರೋಪಿಸಿದ್ದರು. ಗ್ರಾಮಾಂತರ ಪ್ರದೇಶಗಳಲ್ಲಿ ನಮ್ಮ ಪ್ರಾಣಿಗಳನ್ನು ಕೊಲ್

23 Feb 2026 7:36 pm
Kalaburagi | ಮಾ.1ರಿಂದ ಅಂತರರಾಷ್ಟ್ರೀಯ ಮಹಿಳಾ ಐಟಿಎಫ್ ಟೂರ್ನಿ : ಬಿ.ಫೌಝಿಯಾ ತರನ್ನುಮ್

ಕಲಬುರಗಿ: ನಗರದ ಚಂದ್ರಶೇಖರ್ ಪಾಟೀಲ್ ಜಿಲ್ಲಾ ಕ್ರೀಡಾಂಗಣದಲ್ಲಿ ಅಂತರರಾಷ್ಟ್ರೀಯ ಮಹಿಳಾ ಐ.ಟಿ.ಎಫ್ 2026 ರ ಪಂದ್ಯಾವಳಿಯನ್ನು ಮಾ.1 ರಿಂದ 8 ರವರೆಗೆ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಬಿ.ಫೌಝಿಯಾ ತರನ್ನುಮ್ ಹೇಳಿದ್ದಾರೆ

23 Feb 2026 7:28 pm
ಆಳಂದ | ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ

ಆಳಂದ : ಆಳಂದ ತಾಲೂಕಿನ ಬಿಲಗುಂದಾ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಹಾತ್ಮ ಗೌತಮ್ ಬುದ್ಧ ಚಾರಿಟೇಬಲ್ ಟ್ರಸ್ಟ್ (ರಿ) ವತಿಯಿಂದ ವಿಶೇಷ ಶೈಕ್ಷಣಿಕ ಹಾಗೂ ಸನ್ಮಾನ ಕಾರ್ಯಕ್ರಮವನ್ನು ವಿಜೃಂಭಣೆಯಿಂದ ಆಯೋಜಿಸಲಾಯಿ

23 Feb 2026 7:25 pm
ಜೇವರ್ಗಿ | ಜ್ಞಾನ, ಕೌಶಲ ಅಳವಡಿಸಿಕೊಂಡರೆ ಉನ್ನತ ಸಾಧನೆ ಸಾಧ್ಯ : ಗೌಡೇಶ ಬಿರಾದಾರ

ಜೇವರ್ಗಿ : ಪಟ್ಟಣದ ಬಸವೇಶ್ವರ ವೃತ್ತದ ಸಮೀಪವಿರುವ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ 67ನೇ ವರ್ಷದ ವಾರ್ಷಿಕೋತ್ಸವ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭ ಶುಕ್ರವಾರ ವಿಜೃಂಭಣೆಯಿಂದ ನಡೆಯಿತು. ಕ

23 Feb 2026 7:20 pm
ಚಿತ್ತಾಪುರ | ಗುರುಗಳು ಕಲಿಸಿದ ವಿದ್ಯೆಯನ್ನು ಶಿಷ್ಯಂದಿರು ಚಾಚು ತಪ್ಪದೇ ಕಲಿಯಬೇಕು : ಗವಿಸಿದ್ದೇಶ್ವರ ಮಹಾಸ್ವಾಮಿ

ಚಿತ್ತಾಪುರ : ಗುರುಗಳು ಕಲಿಸಿದ ವಿದ್ಯೆಯನ್ನು ಶಿಷ್ಯಯಂದಿರು ಚಾಚು ತಪ್ಪದೇ ಕಲಿಯಬೇಕು ಎಂದು ಕೊಪ್ಪಳದ ಗವಿ ಮಠದ ಗವಿಸಿದ್ದೇಶ್ವರ ಮಹಾಸ್ವಾಮಿಗಳು ಹೇಳಿದರು. ಪಟ್ಟಣದ ಹೊರವಲಯದ ಕ್ರೀಡಾಂಗಣ ಎದುರುಗಡೆಯ ಎಂ.ಬಿ.ಪಾಟೀಲ ಪಬ್ಲಿಕ್

23 Feb 2026 7:17 pm
ಕಲಬುರಗಿ | ಕೈದಿಗಳಿಗೆ ಉಚಿತ ಕಂಪ್ಯೂಟರ್ ತರಬೇತಿ

ಕಲಬುರಗಿ: ಕಾರ್ಮಲ್ ಜ್ಯೋತಿ ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್, ಶಾಖೆ, ಕಡಗಂಚಿ ಹಾಗೂ ಅದಾನಿ ಸಕ್ಷಮ ಸ್ಕಿಲ್ ಡೆವಲಪ್‌ಮೆಂಟ್, ವಾಡಿ ಹಾಗೂ ಕಲಬುರಗಿ ಕೇಂದ್ರ ಕಾರಾಗೃಹದ ಸಹಯೋಗದೊಂದಿಗೆ 30 ಕೈದಿಗಳಿಗೆ ಉಚಿತ ಕಂಪ್ಯೂಟರ್ ತರಬೇತಿ ಪಡ

23 Feb 2026 7:14 pm
Kalaburagi | ಲಿಂ. ಅಪ್ಪಾರಾವ ಬಿ.ಬಿರಾದಾರ ಗೋಗಿ ನುಡಿ ನಮನ ಕಾರ್ಯಕ್ರಮ

ಸಮಾಜಮುಖಿ ಕೆಲಸಕ್ಕೆ ಬಿರಾದಾರ ಪ್ರೇರಣೆ : ಶೀಲಾ ತಿವಾರಿ

23 Feb 2026 7:12 pm
Dharwad | ಕೆಡಿಪಿ ಸಭೆಯಲ್ಲಿ ಸಚಿವ ಸಂತೋಷ್‌ ಲಾಡ್-ಎಂಎಲ್​ಸಿ ಎಫ್.ಎಚ್.ಜಕ್ಕಪ್ಪನವರ ನಡುವೆ ವಾಗ್ವಾದ

ಧಾರವಾಡ : ಧಾರವಾಡದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್​ ಲಾಡ್ ನೇತೃತ್ವದಲ್ಲಿ ಮೂರನೇ ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನೆ ಸಭೆ ಇಂದು(ಸೋಮವಾರ) ನಡೆದಿದ್ದು, ಸಭೆಯಲ್ಲಿ ಸಮಾಜ ಕಲ್ಯಾಣ ಇಲಾಖ

23 Feb 2026 7:02 pm
ಅಂಗವಿಕಲರಿಗೆ ಶೇ.5ರಷ್ಟು ರಾಜಕೀಯ ಮೀಸಲಾತಿ ಕಲ್ಪಿಸಲು ಆಗ್ರಹ

ಬೆಂಗಳೂರು : ವಿಕಲಚೇತನರಿಗೆ ಸ್ಥಳೀಯ ಸಂಸ್ಥೆಗಳಲ್ಲಿ ಶೇ.5ರಷ್ಟು ರಾಜಕೀಯ ಮೀಸಲಾತಿ ನೀಡಬೇಕು ಎಂದು ಆಗ್ರಹಿಸಿ, ಅಂಗವಿಕಲರ ರಾಜ್ಯ ಒಕ್ಕೂಟವು ‘ವಿಶೇಷಚೇತನರ ನಡೆ ರಾಜಕೀಯ ಕಡೆ-ಐತಿಹಾಸಿಕ ಅಭಿಯಾನ’ದ ಮೂಲಕ ವಿವಿಧ ಜಿಲ್ಲೆಗಳಿಂದ

23 Feb 2026 6:57 pm
ಕಾರ್ಕಳ: ಎಎನ್‌ಎಫ್‌ನಿಂದ ಬುಡಕಟ್ಟು ಜನಾಂಗದವರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ

ಕಾರ್ಕಳ, ಫೆ.23: ನಕ್ಸಲ್ ನಿಗ್ರಹ ಪಡೆ (ಎಎನ್‌ಎಫ್) ವತಿಯಿಂದ ಉಡುಪಿ ಮತ್ತು ಚಿಕ್ಕಮಗಳೂರು ಜಿಲ್ಲಾ ವ್ಯಾಪ್ತಿಯ ಬುಡಕಟ್ಟು ಜನಾಂಗದವರಿಗೆ ಉಚಿತ ಆರೋಗ್ಯ ತಪಾಸಣಾ ಮತ್ತು ಚಿಕಿತ್ಸಾ ಶಿಬಿರವನ್ನು ಕುಕ್ಕುಂದೂರಿನ ಜೆ.ಸಿ.ಯು ತರಬೇತಿ

23 Feb 2026 6:29 pm
ರಾಜ್ಯದಲ್ಲಿ ತಾಪಮಾನ ಏರಿಕೆ ಸಾಧ್ಯತೆ : ಹವಾಮಾನ ಇಲಾಖೆ

ಬೆಂಗಳೂರು : ಸಿಲಿಕಾನ್ ಸಿಟಿ ಬೆಂಗಳೂರಿನ ಜನರು ಬಿಸಿಲಿನ ತಾಪಕ್ಕೆ ತತ್ತರಿಸುವಂತಾಗಿದ್ದು, ಒಂದು ವಾರದಿಂದ ತಾಪಮಾನದಲ್ಲಿ ನಿರಂತರ ಏರಿಕೆಯಾಗುತ್ತಿದೆ. ರಾಜ್ಯದಲ್ಲಿ ಮುಂದಿನ ದಿನಗಳಲ್ಲಿ ಗರಿಷ್ಠ ತಾಪಮಾನ 38ರಿಂದ 39 ಡಿಗ್ರಿ ಸೆ

23 Feb 2026 6:28 pm
ಹೋಳಿ ಹಬ್ಬ | ಬೆಂಗಳೂರು-ಕಲಬುರಗಿ ವಿಶೇಷ ರೈಲುಗಳ ಸೇವೆ ಮುಂದುವರಿಕೆ

ಕಲಬುರಗಿ: ಹೋಳಿ ಹಬ್ಬದ ಸಮಯದಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿವಾರಿಸಲು ರೈಲ್ವೆ ಸರ್.ಎಂ.ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು-ಬೀದರ್ ಮತ್ತು ಬೆಂಗಳೂರು ಕಂಟೋನ್ಮೆಂಟ್-ಕಲಬುರಗಿ ವಿಶೇಷ ರೈಲುಗಳ ಸೇವೆಯನ್ನು ಕ

23 Feb 2026 6:25 pm
‘ಪರಿಶಿಷ್ಟ ಜಾತಿ ಒಳಮೀಸಲಾತಿ’ ಬಿಜೆಪಿ ನಿಯೋಗದಿಂದ ರಾಜ್ಯಪಾಲರ ಭೇಟಿ

ಬೆಂಗಳೂರು : ಪರಿಶಿಷ್ಟ ಜಾತಿ ಒಳಮೀಸಲಾತಿ ಹಂಚಿಕೆ ಸಂಬಂಧ ಮಾಜಿ ಉಪಮುಖ್ಯಮಂತ್ರಿ ಹಾಗೂ ಸಂಸದ ಗೋವಿಂದ ಕಾರಜೋಳ ನೇತೃತ್ವದ ಬಿಜೆಪಿ ಮುಖಂಡರ ನಿಯೋಗವು ಇಲ್ಲಿನ ಲೋಕಭವನದಲ್ಲಿ ರಾಜ್ಯಪಾಲ ಥಾವರ್‌ ಚಂದ್ ಗೆಹ್ಲೋಟ್ ಅವರನ್ನು ಭೇಟಿ

23 Feb 2026 6:23 pm
ಅಫಜಲಪುರ | ತಳವಾರ ಸಮುದಾಯಕ್ಕೆ ಎಸ್ಟಿ ಪ್ರಮಾಣ ಪತ್ರ ನೀಡುವಲ್ಲಿ ಗೊಂದಲ : ತಹಶೀಲ್ದಾರ್ ಕಚೇರಿಗೆ ಮುತ್ತಿಗೆ

ಅಫಜಲಪುರ: ಪರಿಶಿಷ್ಟ ಪಂಗಡ (ಎಸ್.ಟಿ) ಜಾತಿ ಪ್ರಮಾಣ ಪತ್ರ ನೀಡುವಲ್ಲಿ ಉಂಟಾಗುತ್ತಿರುವ ಗೊಂದಲ ಹಾಗೂ ಆಡಳಿತಾತ್ಮಕ ವಿಳಂಬವನ್ನು ಖಂಡಿಸಿ ಅಖಿಲ ಕರ್ನಾಟಕ ಮಹರ್ಷಿ ವಾಲ್ಮೀಕಿ ತಳವಾರ ಸಮಾಜ ತಾಲೂಕು ಘಟಕದ ವತಿಯಿಂದ ತಹಶೀಲ್ದಾರ್ ಕ

23 Feb 2026 6:19 pm
Kalaburagi | ಮಕ್ಕಳನ್ನು ದೇಶದ ಆಸ್ತಿಯನ್ನಾಗಿ ಮಾಡಿ: ನೀಲಕಂಠರಾವ್‌ ಮೂಲಗೆ

ಕಲಬುರಗಿ: ಮಕ್ಕಳಿಗೆ ಗುಣಮಟ್ಟದ ಶಿಕ್ಷಣದ ಮೂಲಕ ಮಕ್ಕಳನ್ನು ದೇಶದ ಆಸ್ತಿಯನ್ನಾಗಿಸಲು ಮುಂದಾಗಬೇಕು ಎಂದು ಕರ್ನಾಟಕ ರಾಜ್ಯ ಸಾಂಬಾರು ಅಭಿವೃದ್ಧಿ ನಿಗಮದ ಅಧ್ಯಕ್ಷ ನೀಲಕಂಠರಾವ್‌ ಮೂಲಗೆ ಹೇಳಿದರು. ನಗರದ ಕೊತ್ತಂಬರಿ ಲೇಔಟ್‌ನ

23 Feb 2026 6:16 pm
ಡಾ.ಜಿ.ರಾಮಕೃಷ್ಣ ಸಹಿತ ಮೂವರಿಗೆ ನಾಡೋಜ ಗೌರವ

107 ಸಂಶೋಧನಾರ್ಥಿಗಳಿಗೆ ಪಿಎಚ್‌ಡಿ ಪದವಿ

23 Feb 2026 6:03 pm
ʼಮಂಗಳೂರಿನ ಬಹುಭಾಷಿಕತೆ ಮತ್ತು ಸಾಂಸ್ಕೃತಿಕ ಗುರುತುʼ ಕುರಿತು ಚರ್ಚಾಗೋಷ್ಠಿ

ಮಂಗಳೂರು, ಫೆ.23: ಅಂತರರ್ಟ್ರೋಯ ಮಾತೃಭಾಷಾ ದಿನದ ಅಂಗವಾಗಿ ಇಂಟಾಕ್ ಮಂಗಳೂರು ಚಾಪ್ಟರ್ ವತಿಯಿಂದ ಆರ್ಟ್ ಕೆನರಾ ಟ್ರಸ್ಟ್ ಸಹಯೋಗದಲ್ಲಿ ’ಮಂಗಳೂರಿನ ಬಹುಭಾಷಿಕತೆ ಮತ್ತು ಸಾಂಸ್ಕೃತಿಕ ಗುರುತು’ ಎಂಬ ವಿಷಯದ ಮೇಲೆ ಚರ್ಚಾ ಗೋಷ್ಠಿ

23 Feb 2026 6:00 pm
ಸಂಪಿಗೆ - ಮಿಜಾರು ಸೇತುವೆ ಕಾಮಗಾರಿ: ಬದಲಿ ರಸ್ತೆ ವ್ಯವಸ್ಥೆ

ಮಂಗಳೂರು: ತಾಲೂಕಿನ ಸಂಪಿಗೆ-ಅಶ್ವಥ್ಥಪುರ-ನೀರ್‌ಕೆರೆ-ವಿಜಾರು ಜಿಲ್ಲಾ ಮುಖ್ಯ ರಸ್ತೆಯಲ್ಲಿ ಸೇತುವೆ ಪುನರ್ ನಿರ್ಮಾಣ ಕಾಮಗಾರಿ ನಡೆಯಲಿರುವುದರಿಂದ ಫೆ.23ರಿಂದ 2028ರ ಫೆ.22ರವರೆಗೆ (24 ತಿಂಗಳು) ಎಲ್ಲಾ ತರಹದ ವಾಹನಗಳ ಸಂಚಾರ ನಿಷೇಧಿಸ

23 Feb 2026 5:57 pm
Bengaluru | ಮಾದಕ ವಸ್ತು ನೀಡಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಆರೋಪ: ಎಫ್‍ಐಆರ್ ದಾಖಲು

ಬೆಂಗಳೂರು, ಫೆ.23 : ಮಾದಕ ವಸ್ತುಗಳನ್ನು ವಿದ್ಯಾರ್ಥಿನಿಗೆ ನೀಡಿ ಅತ್ಯಾಚಾರ ಎಸಗಿರುವ ಆರೋಪ ಕೇಳಿಬಂದಿದ್ದು, ಈ ಸಂಬಂಧ ಇಬ್ಬರು ಯುವಕರ ವಿರುದ್ಧ ಇಲ್ಲಿನ ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ. ಫೆ.14ರಂದು ಈ ಘಟನ

23 Feb 2026 5:55 pm
ದುಬೈ: Mirath Real Estateನ ವಾರ್ಷಿಕೋತ್ಸವ

ದುಬೈ: Mirath Real Estate ತನ್ನ ವಾರ್ಷಿಕೋತ್ಸವವನ್ನು ದುಬೈನ ಶೇಖ್ ಝಾಯೆದ್ ರೋಡಿನ ಪಂಚತಾರಾ ಹೋಟೆಲ್ ಹಿಲ್ಟನ್ Al Habtoor City ಯಲ್ಲಿ ಇತ್ತೀಚೆಗೆ ಅದ್ದೂರಿಯಾಗಿ ಆಚರಿಸಿತು. ಗಣ್ಯರು, ಉದ್ಯಮಿಗಳು ಹಾಗೂ ಅತಿಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ

23 Feb 2026 5:51 pm
23 Feb 2026 5:24 pm
ಯಲಬುರ್ಗಾ | ಸಾರ್ವಜನಿಕ ಕಾರ್ಯಕ್ರಮದಲ್ಲಿ ಗಾಳಿಯಲ್ಲಿ ಗುಂಡು ಹಾರಿಸಿದ ಪ್ರಕರಣ : ಆರೋಪಿಯ ಬಂಧನ

ಯಲಬುರ್ಗಾ : ಪಟ್ಟಣದಲ್ಲಿ ನಡೆದ ಸಾರ್ವಜನಿಕ ಕಾರ್ಯಕ್ರಮದ ವೇಳೆ ಗಾಳಿಯಲ್ಲಿ ಗುಂಡು ಹಾರಿಸಿದ ಪ್ರಕರಣವನ್ನು ಜಿಲ್ಲಾ ಪೊಲೀಸರು ಶೀಘ್ರ ಭೇದಿಸಿದ್ದಾರೆ. ಸಾಮಾಜಿಕ ಜಾಲತಾಣಗಳ ಮೇಲಿನ ನಿಗಾದ ವೇಳೆ ಪರಿಶೀಲನಾ ಘಟಕಕ್ಕೆ ಲಭಿಸಿದ ಮ

23 Feb 2026 5:21 pm
ನೀರ ಮೇಲೆ ನಡೆದಾಡುವ ಜೀವಿಗಳ ಬಗ್ಗೆ ಗೊತ್ತೆ?

ಮಳೆಕಾಡುಗಳಿಂದ ತೊಡಗಿ ಸಾಗರಗಳವರೆಗೆ ನೀರ ಮೇಲೆ ನಡಿಗೆಯಿಂದ ಬೇಟೆಯಾಡುವ ಜೀವಿಗಳು ನೆಲೆಸಿವೆ. ಅಥವಾ ಸಂಗಾತಿಯನ್ನು ಮೆಚ್ಚಿಸಲೂ ಕೆಲವು ಪಕ್ಷಿಗಳು ನೀರ ಮೇಲೆ ನರ್ತಿಸುತ್ತವೆ! ನೀರ ಮೇಲೆ ನಡಿಗೆ ಎಂದರೆ ಸುಳ್ಳು ಎಂದು ಹೇಳುವವರ

23 Feb 2026 5:02 pm
ಡಿಜಿಟಲ್ ಅರೆಸ್ಟ್ ವಂಚನೆ | ಜಾಗೃತಿಯ ಹೊರತಾಗಿಯೂ ವಂಚಕರು ಯಶಸ್ಸು ಸಾಧಿಸುವುದೇಕೆ?

ಕಾನೂನು ಜಾರಿ ಅಧಿಕಾರಿಗಳಂತೆ ನಟಿಸುವ ಮತ್ತು ಬಂಧನದ ಬೆದರಿಕೆಯಡಿ ಸಂತ್ರಸ್ತರು ಹಣ ವರ್ಗಾಯಿಸುವಂತೆ ಒತ್ತಾಯಿಸುವ ವಂಚಕರು ದೇಶಾದ್ಯಂತ ಜಾಲವನ್ನು ಬೀಸಿರುವಾಗ ತಪ್ಪಿಸಿಕೊಳ್ಳುವುದು ಹೇಗೆ? ಇತ್ತೀಚೆಗೆ ಪ್ರಧಾನಿ ನರೇಂದ್ರ

23 Feb 2026 4:49 pm
ECG ನಾರ್ಮಲ್ ಇದ್ದ ಮಾತ್ರಕ್ಕೆ ಹೃದಯ ಸೇಫ್ ಆಗಿದೆಯೆ? ವೈದ್ಯರು ಹೇಳುವುದೇನು?

ಶಿವಮೊಗ್ಗದ ಸಹ್ಯಾದ್ರಿ ನಾರಾಯಣ ಆಸ್ಪತ್ರೆಯಲ್ಲಿ ಕಳೆದ 15 ವರ್ಷಗಳಿಂದ ಕೆಲಸ ಮಾಡುತ್ತಿರುವ ಹಿರಿಯ ಹೃದ್ರೋಗ ತಜ್ಞರಾದ ಡಾ ಶ್ರೀವತ್ಸ್ ನಾಡಿಗ್ ಇಸಿಜಿ ಬಗ್ಗೆ ಹೇಳುವುದೇನು? ಇಸಿಜಿ ನಾರ್ಮಲ್ ಆಗಿದ್ದರೆ ಹೃದಯ ನಾರ್ಮಲ್ ಆಗಿರುತ

23 Feb 2026 4:47 pm
Uttar Pradesh | ಮುಸ್ಲಿಂ ವಿದ್ಯಾರ್ಥಿಗಳು ನಮಾಝ್ ಮಾಡುವ ವೇಳೆ ಹಿಂದೂ ವಿದ್ಯಾರ್ಥಿಗಳಿಂದ ರಕ್ಷಣೆ!

ಲಾಲ್ ಬರಾದರಿ ಮಸೀದಿ ಗೇಟ್ ಮುಚ್ಚಿದ್ದಕ್ಕೆ ಲಕ್ನೋ ವಿಶ್ವವಿದ್ಯಾಲಯದಲ್ಲಿ ಪ್ರತಿಭಟನೆ

23 Feb 2026 4:44 pm
“100 ಶಾಸಕರೊಂದಿಗೆ ಬನ್ನಿ, ಮುಖ್ಯಮಂತ್ರಿಯಾಗಿ ಮಾಡುತ್ತೇನೆ”: ಬಿಜೆಪಿ ನಾಯಕರಿಗೆ ಅಖಿಲೇಶ್ ಯಾದವ್ ಆಫರ್

ಉತ್ತರ ಪ್ರದೇಶ ಸಿಎಂ ಆದಿತ್ಯನಾಥ್ ನಾಲ್ಕು ದಿನಗಳ ವಿದೇಶ ಪ್ರವಾಸ ಬೆನ್ನಲೇ ಎಸ್ಪಿ ನಾಯಕನ ಹೇಳಿಕೆ

23 Feb 2026 4:28 pm
ಪಶ್ಚಿಮ ರೈಲ್ವೆಯಲ್ಲಿ ಅಪ್ರೆಂಟಿಸ್ ನೇಮಕಾತಿಗೆ ಅರ್ಜಿ ಆಹ್ವಾನ; ಯಾರು ಅರ್ಜಿ ಸಲ್ಲಿಸಬಹುದು?

ನೇಮಕಾತಿಯು ವಿವಿಧ ವರ್ಗಗಳಲ್ಲಿ ಒಟ್ಟು 5349 ಅಪ್ರೆಂಟಿಸ್ ಹುದ್ದೆಗಳನ್ನು ಹೊಂದಿದ್ದು, 2026 ಫೆಬ್ರವರಿ 21ರಿಂದ ಅರ್ಜಿ ಸಲ್ಲಿಕೆ ಪ್ರಾರಂಭವಾಗಿದೆ. ಮುಂಬೈನ ಪಶ್ಚಿಮ ರೈಲ್ವೆಯ ಸೆಲ್ (ಆರ್ಆರ್ಸಿ) ಜಾಹೀರಾತು ಸಂಖ್ಯೆ RRC/WR/04/2025 ಅಡಿಯಲ್ಲಿ

23 Feb 2026 3:55 pm
ʼಯುವ ಕಾಂಗ್ರೆಸ್‌ನಿಂದ ಟಿಎಂಸಿಗೆʼ: ಪಶ್ಚಿಮ ಬಂಗಾಳ ರಾಜಕೀಯ ಸಮೀಕರಣಗಳನ್ನು ಬದಲಾಯಿಸಿದ್ದ 'ಚಾಣಕ್ಯ' ಮುಕುಲ್ ರಾಯ್

ಮಾಜಿ ಕೇಂದ್ರ ರೈಲ್ವೆ ಸಚಿವ ಮತ್ತು ಪಶ್ಚಿಮ ಬಂಗಾಳದ ರಾಜಕೀಯ ಚಾಣಕ್ಯ ಎಂದೇ ಗುರುತಿಸಿಕೊಂಡಿದ್ದ ಹಿರಿಯ ರಾಜಕಾರಣಿ ಮುಕುಲ್ ರಾಯ್ . ಆಲ್ ಇಂಡಿಯಾ ತೃಣಮೂಲ ಕಾಂಗ್ರೆಸ್ (TMC) ಸ್ಥಾಪಕ ಸದಸ್ಯ ಮತ್ತು ನಂತರ ಭಾರತೀಯ ಜನತಾ ಪಾರ್ಟಿ (BJP) ಯ

23 Feb 2026 3:48 pm
ಉಡುಪಿ | ನಕಲಿ ಹುಲಿ ಉಗುರು ಮಾರಾಟ: ಆರೋಪಿ ಅರಣ್ಯ ಇಲಾಖೆಯ ವಶಕ್ಕೆ

ಉಡುಪಿ: ನಕಲಿ ಹುಲಿ ಉಗುರುಗಳನ್ನು ಅಸಲಿ ಎಂದು ನಂಬಿಸಿ ಮಾರಾಟ ಮಾಡಲು ಯತ್ನಿಸುತ್ತಿದ್ದ ಆರೋಪಿಯನ್ನು ಉಡುಪಿ ಅರಣ್ಯ ಇಲಾಖೆಯವರು ವಶಕ್ಕೆ ಪಡೆದಿದ್ದಾರೆ. ಸನ್ಯಾಸಿ ವೇಷದಲ್ಲಿದ್ದ ವಂಚಕ ಹುಲಿ ಉಗುರು ಅಸಲಿ ಎಂದು ನಂಬಿಸಿ ಮಾರಾಟ

23 Feb 2026 3:45 pm
590 ಕೋಟಿ ರೂ. ವಂಚನೆಗೆ ಸಿಲುಕಿದ IDFC First Bank; ಷೇರುಗಳು ಶೇ 20ರಷ್ಟು ಕುಸಿತ

ನಿರ್ದಿಷ್ಟ ಸಾಲಗಾರ ಅಥವಾ ಸಾಲಗಾರರ ತಂಡವು ಬ್ಯಾಂಕಿನ ನಿಯಮಗಳನ್ನು ಉಲ್ಲಂಘಿಸಿ ತಪ್ಪು ಮಾಹಿತಿ ನೀಡಿ ಸುಮಾರು 500 ಕೋಟಿ ರೂ.ಗಳನ್ನು ಪಡೆದಿರುವುದು ಆಂತರಿಕ ತನಿಖೆಯ ವೇಳೆ ಪತ್ತೆಯಾಗಿದೆ. ಹರ್ಯಾಣ ಸರ್ಕಾರಿ ಇಲಾಖೆಯಿಂದ ಬಂದ ನಿಯ

23 Feb 2026 3:44 pm
'ಮೊಹಬ್ಬತ್ ಕಿ ದುಕಾನ್ ಕೆ ಯೋಧ್”: ʼಮುಹಮ್ಮದ್ ದೀಪಕ್' ಅವರನ್ನು ಭೇಟಿಯಾದ ರಾಹುಲ್ ಗಾಂಧಿ

ಹೊಸದಿಲ್ಲಿ: ಉತ್ತರಾಖಂಡದ ಕೋಟದ್ವಾರದಲ್ಲಿ ಮುಸ್ಲಿಂ ವೃದ್ಧ ವ್ಯಾಪಾರಿಗೆ ಬಜರಂಗದ ಕಾರ್ಯಕರ್ತರು ಕಿರುಕುಳ ನೀಡುತ್ತಿದ್ದಾಗ ಮಧ್ಯಪ್ರವೇಶಿಸಿ ರಕ್ಷಣೆ ಮಾಡಿ ಮಾದರಿಯಾಗಿದ್ದ ದೀಪಕ್ ಕುಮಾರ್ ಅವರನ್ನು ಲೋಕಸಭೆಯ ವಿರೋಧ ಪಕ್ಷ

23 Feb 2026 3:38 pm
ಕೊಪ್ಪಳ | ಜಾತ್ರೆಯಲ್ಲಿ ಅಂಬೇಡ್ಕರ್ ಧ್ವಜ ಹಾರಾಟಕ್ಕೆ ತಗಾದೆ: ದಲಿತರು- ಸವರ್ಣಿಯರ ಮಧ್ಯೆ ಗಲಾಟೆ

ಕೊಪ್ಪಳ: ಕೊಪ್ಪಳ ತಾಲೂಕಿನ ಹಾಲ್ವರ್ತಿ ಗ್ರಾಮದ ಬೀರಲಿಂಗೇಶ್ವರ ಜಾತ್ರೆಯ ಸಂದರ್ಭ ಅಂಬೇಡ್ಕರ್ ಧ್ವಜ ಹಾರಾಟದ ವಿಚಾರವಾಗಿ ದಲಿತರು ಹಾಗೂ ಸವರ್ಣಿಯರ ಮಧ್ಯೆ ಗಲಾಟೆಯಾಗಿ ಊರಿಗೆ ಊರಿಗೆ ಸ್ತಬ್ಧವಾದ ಘಟನೆ ನಡೆದಿದೆ. ಜಾತ್ರೆಯಲ್

23 Feb 2026 3:36 pm
ಬಾಗಲಕೋಟೆ | ಕಲ್ಲು ತೂರಾಟ ಖಂಡಿಸಿ ಫೆ.26ರಂದು ಪ್ರತಿಭಟನಾ ಜಾಥಾ'

ಹಿಂದುತ್ವ ಸಂಘಟನೆ, ಬಿಜೆಪಿಯ ನಾಯಕರ ನೇತೃತ್ವದಲ್ಲಿ ಸಭೆ ನಿರ್ಧಾರ

23 Feb 2026 3:28 pm
ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ | ಇರಾನ್ ತೊರೆಯುವಂತೆ ಭಾರತೀಯ ಪ್ರಜೆಗಳಿಗೆ ಸೂಚಿಸಿದ ರಾಯಭಾರಿ ಕಚೇರಿ

ಹೊಸದಿಲ್ಲಿ: ಇರಾನ್ ಮತ್ತು ಅಮೆರಿಕ ನಡುವಿನ ಉದ್ವಿಗ್ನತೆ ಹೆಚ್ಚುತ್ತಿರುವ ಮಧ್ಯೆ ಇರಾನ್‌ನಲ್ಲಿರುವ ಭಾರತೀಯ ರಾಯಭಾರಿ ಕಚೇರಿ ಸೋಮವಾರ ಎಲ್ಲಾ ಭಾರತೀಯ ಪ್ರಜೆಗಳಿಗೆ ದೇಶವನ್ನು ತೊರೆಯುವಂತೆ ತುರ್ತು ಸಲಹೆಯನ್ನು ನೀಡಿದೆ. ವಿ

23 Feb 2026 3:05 pm
Bihar | ವಿವಾಹ ಕಾರ್ಯಕ್ರಮದಲ್ಲಿ ಇಬ್ಬರು ಸಹೋದರರ ಗುಂಡಿಕ್ಕಿ ಹತ್ಯೆ

ಪಾಟ್ನಾ: ವಿವಾಹ ಕಾರ್ಯಕ್ರಮವೊಂದರಲ್ಲಿ ಇಬ್ಬರು ಸಹೋದರರನ್ನು ಅಪರಿಚಿತ ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆಗೈದಿರುವ ಘಟನೆ ರವಿವಾರ ತಡ ಸಂಜೆ ಬಿಹಾರದ ಶಾಹ್ ಪುರ್ ಗ್ರಾಮದಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಹಳೆಯ

23 Feb 2026 3:00 pm
ನೇಪಾಳ | ನದಿಗೆ ಉರುಳಿ ಬಿದ್ದ ಬಸ್: ಕನಿಷ್ಠ 18 ಮಂದಿ ಮೃತ್ಯು

ಕಠ್ಮಂಡು: ಪೊಖ್ರಾದಿಂದ ಕಠ್ಮಂಡುವಿಗೆ ಪ್ರಯಾಣಿಕರನ್ನು ಹೊತ್ತು ತೆರಳುತ್ತಿದ್ದ ಬಸ್ ಒಂದು ನಿಯಂತ್ರಣ ತಪ್ಪಿ ತ್ರಿಶೂಲಿ ನದಿಗೆ ಬಿದ್ದ ಪರಿಣಾಮ, ಕನಿಷ್ಠ 18 ಮಂದಿ ಮೃತಪಟ್ಟು, 26ಕ್ಕೂ ಹೆಚ್ಚು ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡ

23 Feb 2026 2:48 pm
ಉದ್ಯಾವರ ಹಲೀಮಾ ಸಾಬ್ಜು ಚಾರಿಟೇಬಲ್‌ ಟ್ರಸ್ಟ್‌ ವತಿಯಿಂದ ರಂಝಾನ್‌ ಕಿಟ್‌ ವಿತರಣೆ

ಕಿನ್ನಿಗೋಳಿ: ಹಲೀಮಾ ಸಾಬ್ಜು ಚಾರಿಟೇಬಲ್‌ ಟ್ರಸ್ಟ್‌ ಉದ್ಯಾವರ ವತಿಯಿಂದ ನೀಡಲ್ಪಡುವ ರಂಝಾನ್‌ ಕಿಟ್‌ ವಿತರಣೆಯು ಕಿನ್ನಿಗೋಳಿಯ ಎಂಜೆಎಂ ಮಸೀದಿ ಆವರಣದಲ್ಲಿ ರವಿವಾರ ನಡೆಯಿತು. ಕಿನ್ನಿಗೋಳಿ ಹಾಗೂ ಸುತ್ತಮುತ್ತಲಿನ ಪರಿಸರದ

23 Feb 2026 2:45 pm
ವಿಟ್ಲ | ಮೂರ್ಕಜೆಯ ಮೈತ್ರೇಯಿ ಗುರುಕುಲದ ವಿದ್ಯಾರ್ಥಿನಿಯ ಮೃತದೇಹ ಕೆರೆಯಲ್ಲಿ ಪತ್ತೆ

ರವಿವಾರದಿಂದ ನಾಪತ್ತೆಯಾಗಿದ್ದ 10ನೇ ತರಗತಿ ವಿದ್ಯಾರ್ಥಿನಿ

23 Feb 2026 2:43 pm
ಪ್ರಧಾನಿ ನಿವಾಸದ ಬಳಿಯ ಕೊಳಗೇರಿಯ 717 ಕುಟುಂಬಗಳಿಗೆ ಮಾರ್ಚ್ 6ರೊಳಗೆ ಮನೆಯನ್ನು ಖಾಲಿ ಮಾಡುವಂತೆ ಸೂಚನೆ: ವರದಿ

ಹೊಸದಿಲ್ಲಿ: ಪ್ರಧಾನ ಮಂತ್ರಿಯವರ ನಿವಾಸದ ಬಳಿಯ ರೇಸ್ ಕೋರ್ಸ್ ರಸ್ತೆಯಲ್ಲಿರುವ ಮೂರು ಕೊಳೆಗೇರಿಯಲ್ಲಿ ವಾಸಿಸುತ್ತಿದ್ದ ನಿವಾಸಿಗಳಿಗೆ ಮಾ.6ರ ಒಳಗಾಗಿ ಜಾಗ ಖಾಲಿ ಮಾಡುವಂತೆ ನೋಟಿಸ್ ನೀಡಲಾಗಿದೆ. ಅವರಿಗೆ 45 ಕಿ.ಮೀ. ದೂರದಲ್ಲಿರ

23 Feb 2026 2:36 pm
ಸ್ವಚ್ಛತೆಯನ್ನು ಕಾಪಾಡುವುದು ವಿದ್ಯಾರ್ಥಿಗಳ ಆದ್ಯ ಕರ್ತವ್ಯವಾಗಬೇಕು : ರಮೇಶ್ ವೈದ್ಯ

ಕಾರ್ಕಳ : ನಮ್ಮ ಸುತ್ತಮುತ್ತಲಿನ ಪರಿಸರ ಸ್ವಚ್ಛವಾಗಿದ್ದರೆ ಆರೋಗ್ಯ ಚೆನ್ನಾಗಿರುತ್ತದೆ. ನಮ್ಮ ವೈಯಕ್ತಿಕ ಸ್ವಚ್ಛತೆ ಜೊತೆಗೆ ನಾವು ವಾಸಿಸುವ ಪರಿಸರವನ್ನು ಸ್ವಚ್ಛವಾಗಿಸಬೇಕು. ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸ ಪಡೆಯುವು

23 Feb 2026 2:36 pm
23 Feb 2026 2:33 pm
ಒಂದೂವರೆ ಶತಮಾನದ ಹೊಸ್ತಿಲಲ್ಲಿ ದಿ ನ್ಯೂ ಇಂಪೀರಿಯಲ್ ಬೇಕರಿ

ಕೋಲಾರ: ಜಿಲ್ಲೆಯ ಕೆ.ಜಿ.ಎಫ್ ನಗರ ಹಲವಾರು ವಿಚಾರಗಳಲ್ಲಿ ಪ್ರಥಮ. ದೇಶ ಹಾಗೂ ರಾಜ್ಯದಲ್ಲಿ ಮೊದಲ ಜಲವಿದ್ಯುತ್ ಪಡೆದ ನಗರ, ಶಿವನ ಸಮುದ್ರದಿಂದ ವಿದ್ಯುತ್ ತಂತಿ ಅಳವಡಿಸಿ ಕೆಜಿಎಫ್ ಚಿನ್ನದ ಗಣಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲ

23 Feb 2026 2:22 pm
ಉಡುಪಿ : ಮೈಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಂಡು ಯುವಕನಿಂದ ಹುಚ್ಚಾಟ

ಉಡುಪಿ: ಮೈಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಂಡು ಹುಚ್ಚಾಟ ಮೆರೆದ ಯುವಕನನ್ನು ರಕ್ಷಣೆ ಮಾಡಿರುವ ಘಟನೆ ಉಡುಪಿ ಕಲ್ಸಂಕ ಜಂಕ್ಷನ್ ನಲ್ಲಿ ನಡೆದಿದೆ. ಸದಾ ಸಂಚಾರ ದಟ್ಟನೆಯಿಂದ ಕೂಡಿರುವ ಜಂಕ್ಷನ್‌ನಲ್ಲಿ ಯುವಕ ಭಯದ ವಾತಾವ

23 Feb 2026 2:10 pm
ಕಾಂಗ್ರೆಸ್ ಸರಕಾರದಿಂದ ಬಂಜಾರ ಸಮಾಜದ ವಿರುದ್ಧ ದ್ವೇಷದ ರಾಜಕಾರಣ: ಬಿ.ವೈ.ವಿಜಯೇಂದ್ರ ಆರೋಪ

ಬೆಂಗಳೂರು: ರಾಜ್ಯದ ಕಾಂಗ್ರೆಸ್ ಸರಕಾರವು ಬಂಜಾರ ಸಮಾಜದ ವಿರುದ್ಧ ದ್ವೇಷದ ರಾಜಕಾರಣ ಮಾಡುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ಆಕ್ಷೇಪಿಸಿದ್ದಾರೆ. ಇಂದು ವಿರೋಧ ಪಕ್ಷದ ನಾಯಕ ಆರ್. ಅಶೋ

23 Feb 2026 1:56 pm
ಸಿಎಂ ಸಿದ್ದರಾಮಯ್ಯ ಅವರು ಮೊದಲಿಂದಲೂ ಸಾಮಾಜಿಕ ನ್ಯಾಯದ ಪರ : ಗೃಹ ಸಚಿವ ಡಾ. ಜಿ.ಪರಮೇಶ್ವರ

ಶಾಲಾ-ಕಾಲೇಜುಗಳಲ್ಲಿ ಮೊಬೈಲ್ ಬ್ಯಾನ್ ಮಾಡುವ ಬಗ್ಗೆ ಚಿಂತನೆ

23 Feb 2026 1:40 pm
ಕಾಡಾನೆ ಹಾವಳಿ, ಲಾಠಿಚಾರ್ಜ್ ಖಂಡಿಸಿ ಶೃಂಗೇರಿ ಬಂದ್

ಚಿಕ್ಕಮಗಳೂರು: ಕಾಡಾನೆ ದಾಳಿಗೆ ಕಾರ್ಮಿಕ ಮಹಿಳೆ ಬಲಿ ಮತ್ತು ಇದನ್ನು ಖಂಡಿಸಿ ನಡೆದ ಪ್ರತಿಭಟನೆಯ ವೇಳೆ ಪ್ರತಿಭಟನಾಕಾರರ ಮೇಲೆ ನಡೆದ ಪೊಲೀಸ್ ಲಾಠಿಚಾರ್ಜ್ ಖಂಡಿಸಿ ವ್ಯಾಪಕ ಪ್ರತಿಭಟನೆಗಳು ನಡೆಯುತ್ತಿವೆ. ಶೃಂಗೇರಿ ವಿಧಾನಸ

23 Feb 2026 1:33 pm
ರಭಸದಲ್ಲಿರುವ ಮಾಧ್ಯಮ ಕ್ಷೇತ್ರಕ್ಕೆ ‘ಪಿಟ್ ಸ್ಟಾಪ್ಸ್’ ಅಗತ್ಯ: ಕೆ.ವಿ.ಪ್ರಭಾಕರ್ ಅಭಿಮತ

40ನೇ ಪತ್ರಕರ್ತರ ಸಮ್ಮೇಳನದಲ್ಲಿ ತಾಂತ್ರಿಕ ಮತ್ತು ನೈತಿಕ‌ ಸವಾಲುಗಳ ಬಗ್ಗೆ ಅರ್ಥಪೂರ್ಣ ಚರ್ಚೆಯಾಗಲಿ

23 Feb 2026 1:02 pm
Rajasthan | ಮಹಿಳೆ ಮುಸ್ಲಿಂ ಎಂದು ತಿಳಿದ ನಂತರ ಆಕೆಗೆ ನೀಡಿದ್ದ ಕಂಬಳಿ ಹಿಂಪಡೆದ ಬಿಜೆಪಿ ನಾಯಕ;‌ ಆರೋಪ

ಮೋದಿಯನ್ನು ನಿಂದಿಸುವವರಿಗೆ ಕಂಬಳಿ ತೆಗೆದುಕೊಳ್ಳುವ ಹಕ್ಕಿಲ್ಲ ಎಂದ ಮಾಜಿ ಸಂಸದ

23 Feb 2026 12:55 pm
Mangaluru : ವಿದ್ಯುತ್ ಆಘಾತ; ಯುವಕ ಮೃತ್ಯು

ನೂತನ ವಸ್ತ್ರಮಳಿಗೆಯ ಉದ್ಘಾಟನೆಗೆ ಸಿದ್ಧತೆ ನಡೆಸುತ್ತಿದ್ದ ವೇಳೆ ಘಟನೆ

23 Feb 2026 12:38 pm
ದಾವಣಗೆರೆ | ಹೃದಯಾಘಾತದಿಂದ 9 ನೇ ತರಗತಿ ವಿದ್ಯಾರ್ಥಿ ಮೃತ್ಯು

ದಾವಣಗೆರೆ: 9ನೇ ತರಗತಿ ವಿದ್ಯಾರ್ಥಿಯೊಬ್ಬ ಹೃದಯಘಾತದಿಂದ ಮೃತಪಟ್ಟಿರುವ ಘಟನೆ ಜಗಳೂರು ತಾಲೂಕಿನ ಗೋಗುದ್ದು ಗ್ರಾಮದಲ್ಲಿ ಸೋಮವಾರ ನಡೆದಿದೆ. ಚಮನ್ ಸಾಬ್ ಮತ್ತು ಫಾತಿಮಾ ದಂಪತಿಯ ಮೂರು ಮಕ್ಕಳಲ್ಲಿ ದ್ವಿತೀಯ ಪುತ್ರನಾಗಿದ್ದ

23 Feb 2026 12:29 pm
ಹಳೆಯ ವೈಭವ ಮರಳಿ ಪಡೆಯುತ್ತಿರುವ ಗೆರಟೆ ಉತ್ಪನ್ನ

ಕಾರವಾರ: ಸಾಮಾನ್ಯವಾಗಿ ನಾವು ತೆಂಗಿನಕಾಯಿ ಒಡೆದ ಮೇಲೆ ಅದರ ಒಳಗಿನ ಬಿಳಿ ತಿರುಳನ್ನು ಅಡುಗೆಗೆ ಬಳಸಿ, ಹೊರಗಿನ ಗೆರಟೆಯನ್ನು (ಚಿಪ್ಪು) ಕಸವೆಂದೋ ಅಥವಾ ಕೇವಲ ಒಲೆ ಉರಿಸುವ ಉರುವಲೆಂದೋ ಭಾವಿಸಿ ಎಸೆದುಬಿಡುತ್ತೇವೆ. ಆದರೆ, ಕಸದಿಂ

23 Feb 2026 12:18 pm
ಮಾಜಿ ರೈಲ್ವೆ ಸಚಿವ, ಟಿಎಂಸಿ ನಾಯಕ ಮುಕುಲ್ ರಾಯ್ ನಿಧನ

ಕೋಲ್ಕತ್ತಾ: ಮಾಜಿ ರೈಲ್ವೆ ಸಚಿವ, ತೃಣಮೂಲ ಕಾಂಗ್ರೆಸ್ ನಾಯಕ ಮುಕುಲ್ ರಾಯ್ ಅವರು ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ಅಪೋಲೋ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಮುಕುಲ್ ರಾಯ್ ನಿಧನರಾಗಿರುವ ಬಗ್ಗೆ ಅವರ

23 Feb 2026 12:08 pm
ಬೆಳದಿಂಗಳನ್ನುಕಡೆದ ಕಾವ್ಯ ‘ಏಶ್ಯದ ಬೆಳಕು’

ಮಹಾಕಾವ್ಯದ ಪ್ರತೀ ಸಾಲುಗಳು ಒಬ್ಬರಿಗೆ ಮಾತ್ರ ಸೀಮಿತವಾದುದಲ್ಲ. ಪ್ರತಿಯೊಬ್ಬರೂ ಆಲಿಸುವಂತಹದ್ದು. ಮನುಷ್ಯನಿಗೆ ಎಷ್ಟೇ ಆಸ್ತಿ, ಅಂತಸ್ತು, ಅಧಿಕಾರವಿದ್ದರೂ ಮತ್ತು ದ್ವೇಷದ ಮನೋಭಾವನೆ ಇದ್ದರೂ ಕೊನೆಗಳಿಗೆಯಲ್ಲಿ ಆತ ಬಯಸುವು

23 Feb 2026 12:05 pm
ಸೂರ್ಯನಗರಿಯಲ್ಲಿ ಫಲಪುಷ್ಪ ಪ್ರದರ್ಶನ

ಹೂವಿನಲ್ಲಿ ಅರಳಿದ ಭಾರತದ ಸಂವಿಧಾನ | ಕಲ್ಲಂಗಡಿಯಲ್ಲಿ ಬುದ್ಧ, ಬಸವ, ಅಂಬೇಡ್ಕರ್

23 Feb 2026 11:42 am
ಎಸ್‌ಸಿ ಒಳ ಮೀಸಲಾತಿ: ಸಮಾನತೆಯ ಭರವಸೆಗೆ ರೋಸ್ಟರ್ ವ್ಯವಸ್ಥೆಯ ಅಗತ್ಯ

ಭಾರತದ ಸುಪ್ರೀಂ ಕೋರ್ಟ್ ಎತ್ತಿಹಿಡಿದ ಪೋಸ್ಟ್-ಆಧಾರಿತ ಮೀಸಲಾತಿ ತತ್ವಗಳ ಆಧಾರದ ಮೇಲೆ ಸಿಬ್ಬಂದಿ ಮತ್ತು ತರಬೇತಿ ಇಲಾಖೆಯು ಸೂಚಿಸಿದಂತೆ ಸರಕಾರಿ ಉದ್ಯೋಗಗಳಲ್ಲಿ ಕೇಡರ್ ಬಲ ಹೆಚ್ಚಿರುವಲ್ಲಿ, ಮೀಸಲಾತಿ ನಿಯಮಗಳ ಪ್ರಕಾರ ಪ.ಜಾ.

23 Feb 2026 11:41 am
ಹಾಸನ | ಬೈಕ್ ಅಪಘಾತ: ಯುವತಿ ಮೃತ್ಯು, ಇನ್ನೋರ್ವೆ ಗಂಭೀರ

ಹಾಸನ: ಬೈಕೊಂದು ರಸ್ತೆ ಹಂಪ್ಸ್ ನಲ್ಲಿ ನಿಯಂತ್ರಣ ತಪ್ಪಿ ಉರುಳಿ ಬಿದ್ದ ಪರಿಣಾಮ ಓರ್ವ ಯುವತಿ ಸ್ಥಳದಲ್ಲೇ ಮೃತಪಟ್ಟು, ಇನ್ನೊಬ್ಬಳು ಗಂಭೀರವಾಗಿ ಗಾಯಗೊಂಡ ರ್ಘಟನೆ ನಗರದ ಕೈಗಾರಿಕಾ ಪ್ರದೇಶದಲ್ಲಿ ರವಿವಾರ ರಾತ್ರಿ ನಡೆದಿದೆ. ಹ

23 Feb 2026 11:20 am
Mexico| ಡ್ರಗ್‌ ದೊರೆ ಎಲ್ ಮೆಂಚೊ ಹತ್ಯೆ ಬಳಿಕ ಉದ್ವಿಗ್ನ: ಭಾರತೀಯ ನಾಗರಿಕರಿಗೆ ಎಚ್ಚರಿಕೆಯಿಂದಿರುವಂತೆ ರಾಯಭಾರಿ ಕಚೇರಿ ಸಲಹೆ

ಮೆಕ್ಸಿಕೋ: ಎಲ್ ಮೆಂಚೊ ಎಂದೇ ಪರಿಚಿತನಾಗಿದ್ದ ಕುಖ್ಯಾತ ಮಾದಕವಸ್ತು ಕಳ್ಳಸಾಗಾಣಿಕೆದಾರ ನೆಮೆಸಿಯೊ ಹತ್ಯೆ ಬಳಿಕ ಆತನ ಸಹಚರರು ನಡೆಸಿದ ಪ್ರತಿದಾಳಿಯಿಂದ ಮೆಕ್ಸಿಕೊದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಎ

23 Feb 2026 10:52 am
ಬಾಬಾ ಸಾಹೇಬರು ಮತ್ತು ಅಗಸರ ‘ಗಡಿಗೆ ಬಾಬಾ’

ಇಂದು ಗಡಿಗೆ ಬಾಬಾ ಅವರ ಜನ್ಮದಿನ

23 Feb 2026 10:51 am
ದಲಿತ ವೃದ್ಧೆಗೆ ಸೂರು ಕಲ್ಪಿಸಿದ ಮುಸ್ಲಿಮ್ ಯುವಕರು

ಸೌಹಾರ್ದಕ್ಕೆ ಸಾಕ್ಷಿಯಾದ ಸುಳ್ಯದ ಐವತ್ತೊಕ್ಲು

23 Feb 2026 10:19 am
ನ್ಯಾಯಾಲಯಗಳು ಮತ್ತು ಗ್ಯಾರಂಟಿ ಯೋಜನೆಗಳು

ಜನರಿಗೆ ಉದ್ಯೋಗ, ವಸತಿ, ಆಹಾರ, ಶಿಕ್ಷಣ, ಆಸ್ಪತ್ರೆ ಮತ್ತಿತರ ಸೌಕರ್ಯಗಳನ್ನು ಒದಗಿಸಬೇಕಾಗಿರುವುದು ಚುನಾಯಿತ ಸರಕಾರದ ಸಾಂವಿಧಾನಿಕ ಕರ್ತವ್ಯ. ಈ ಕರ್ತವ್ಯ ನಿರ್ವಹಣೆಯಲ್ಲಿ ಅಡ್ಡಿಯಾಗುವುದು ಸರಿಯಲ್ಲ. ಸರಕಾರ ಅಂದರೆ ವ್ಯಾಪಾರ

23 Feb 2026 10:10 am
ಬೆಳ್ತಂಗಡಿ | ಆಂಬುಲೆನ್ಸ್ ನಲ್ಲಿ ಮಗುವಿಗೆ ಜನ್ಮ ನೀಡಿದ ಮಹಿಳೆ

ಬೆಳ್ತಂಗಡಿ: ಗರ್ಭಿಣಿಯೊಬ್ಬರನ್ನು ಹೆರಿಗೆಗೆಂದು ಆಂಬುಲೆನ್ಸ್ ನಲ್ಲಿ ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ವೇಳೆ ದಾರಿಮಧ್ಯೆ ಆಂಬುಲೆನ್ಸ್ ನಲ್ಲೇ ಮಗುವಿನ ಜನ್ಮ ನೀಡಿದ ಘಟನೆ ಇಂದು ಬೆಳಗ್ಗಿನ ಜಾವ ನಡೆದಿದೆ. ಬೆಳ್

23 Feb 2026 10:05 am
ಟ್ರಂಪ್ ಸರ್ವಾಧಿಕಾರಕ್ಕೆ ಸುಪ್ರೀಂಕೋರ್ಟ್ ಬರೆ

ಭಾರತವು ಸೇರಿದಂತೆ ವಿವಿಧ ದೇಶಗಳಿಗೆ ತನ್ನ ಆಡಳಿತವು ವಿಧಿಸಿರುವ ಸುಂಕಗಳು ಕಾನೂನು ಬಾಹಿರವೆಂದು ಅಮೆರಿಕ ಸುಪ್ರೀಂಕೋರ್ಟ್ ಘೋಷಿಸಿದೆ. ಟ್ರಂಪ್ ಇತ್ತೀಚೆಗೆ ವಿಧಿಸಿದ್ದ ಈ ಸುಂಕವು ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಶೀತಲ ಸಂಘ

23 Feb 2026 9:10 am