SENSEX
NIFTY
GOLD
USD/INR

Weather

26    C
...
ಸಾಮಾಜಿಕ ಜಾಲತಾಣಗಳ ಬಳಕೆ; ವಹಿಸಬೇಕಾದ ಎಚ್ಚರ

ಈಗ ಸಾಮಾಜಿಕ ಜಾಲತಾಣಗಳು ಕೇವಲ ಸಂವಹನ ಸಾಧನವಲ್ಲ ಬದಲಿಗೆ ಅದೊಂದು ಅಭಿಪ್ರಾಯ ರೂಪಿಸುವ ಶಕ್ತಿಯಾಗಿದೆ. ಚುನಾವಣೆಗಳ ವೇಳೆ ರಾಜಕೀಯ ಪ್ರಚಾರದಿಂದ ಹಿಡಿದು ಸಾಮಾಜಿಕ ಚಳವಳಿಗಳವರೆಗೆ ಇದರ ಪ್ರಭಾವ ಸ್ಪಷ್ಟವಾಗಿದೆ. ಒಂದು ಪೋಸ್ಟ್

14 Mar 2026 11:44 am
ಇರಾನ್ ʼಭಯೋತ್ಪಾದಕ ಆಡಳಿತʼ ಎಂದು ಪೋಸ್ಟ್ ಮಾಡಿದ NDTV ಹಿರಿಯ ಸಂಪಾದಕ

ಸಾಮಾಜಿಕ ಜಾಲತಾಣಗಳಲ್ಲಿ ಟೀಕೆ ಬೆನ್ನಲ್ಲೆ ಪೋಸ್ಟ್‌ ಡಿಲೀಟ್‌ ಮಾಡಿದ ಆದಿತ್ಯ ರಾಜ್ ಕೌಲ್

14 Mar 2026 11:32 am
‘ಚೀನಾ ಪ್ಲಸ್ ವನ್’ ಎಂದಲ್ಲಿಂದ ‘ಚೀನಾ ಈಸ್ (ದಿ) ವನ್’ ಎಂಬಲ್ಲಿಗೆ

ಚೀನಾ ಪ್ಲಸ್ ವನ್ ಆಗಿದ್ದ ಭಾರತ ಈ ಎಲ್ಲ ಬೆಳವಣಿಗೆಗಳೊಂದಿಗೆ ಈಗ ‘ಚೀನಾ ಇಸ್ (ದಿ) ವನ್’ ಎಂದು ಹೇಳುವ ಸ್ಥಿತಿಗೆ ತಲುಪಿದೆ. ಇದರ ದೂರಗಾಮಿ ಆರ್ಥಿಕ, ಕೈಗಾರಿಕಾ ಪರಿಣಾಮಗಳನ್ನು ಮತ್ತು ಜಿಯೊಪೊಲಿಟಿಕಲ್ ಸಂಗತಿಗಳು, ದೇಶದ ಭದ್ರತೆಗ

14 Mar 2026 11:14 am
ಮಧ್ಯಪ್ರಾಚ್ಯ ಸಂಘರ್ಷದ ನಡುವೆ ವೀಡಿಯೊ ಹಂಚಿಕೆ: ಯುಎಇಯಲ್ಲಿ 10 ಮಂದಿ ಬಂಧನ

ಅಬುಧಾಬಿ: ನಡೆಯುತ್ತಿರುವ ಸಂಘರ್ಷದ ಹಿನ್ನೆಲೆ ಸಾಮಾಜಿಕ ಮಾಧ್ಯಮಗಳಲ್ಲಿ ನೈಜ ಹಾಗೂ AI ವೀಡಿಯೊಗಳನ್ನು ಹಂಚಿಕೊಂಡ ಆರೋಪದ ಮೇಲೆ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಸರ್ಕಾರವು ವಿವಿಧ ರಾಷ್ಟ್ರೀಯತೆಗಳಿಗೆ ಸೇರಿದ 10 ಮಂದಿಯನ್ನು

14 Mar 2026 9:20 am
ಚೀನಾದ ಕರೆನ್ಸಿಯಲ್ಲಿ ವ್ಯಾಪಾರ ಮಾಡಿದರೆ ಹಾರ್ಮುಝ್ ಜಲಸಂಧಿಯಲ್ಲಿ ತೈಲ ಟ್ಯಾಂಕರ್ ಸಂಚಾರಕ್ಕೆ ಸಡಿಲಿಕೆ: ವರದಿ

ಹೊಸದಿಲ್ಲಿ: ಚೀನಾದ ಕರೆನ್ಸಿಯಾದ ಯುವಾನ್‌ ನಲ್ಲಿ ಸರಕುಗಳ ವ್ಯಾಪಾರ ನಡೆಸುವ ದೇಶಗಳಿಗೆ ಹಾರ್ಮುಝ್ ಜಲಸಂಧಿಯ ಮೂಲಕ ಸೀಮಿತ ಸಂಖ್ಯೆಯ ತೈಲ ಟ್ಯಾಂಕರ್‌ ಗಳನ್ನು ಹಾದುಹೋಗಲು ಇರಾನ್ ಅವಕಾಶ ನೀಡುವ ಸಾಧ್ಯತೆ ಇದೆ ಎಂದು ಅಮೆರಿಕದ ಸ

14 Mar 2026 8:57 am
ದೇಶವನ್ನು ಭೀತಿಗೆ ತಳ್ಳಿದ ಪ್ರಧಾನಿ ಮೋದಿಯ ಹೇಳಿಕೆ!

ಮಧ್ಯಪ್ರಾಚ್ಯ ಸಂಘರ್ಷದ ಕಾರಣದಿಂದ ಎದುರಾಗಿರುವ ಎಲ್‌ಪಿಜಿ ಬಿಕ್ಕಟ್ಟಿನ ಬಗ್ಗೆ ಅನಗತ್ಯವಾಗಿ ಆತಂಕಗೊಳ್ಳಬೇಡಿ ಎಂದು ಧೈರ್ಯ ಹೇಳಬೇಕಾದ ಪ್ರಧಾನಿ ನರೇಂದ್ರ ಮೋದಿಯವರೇ, ದೇಶದ ಜನರು ಹೆದರಿ ಕಂಗಾಲಾಗುವ ಹೇಳಿಕೆಯನ್ನು ನೀಡಿದ

14 Mar 2026 8:24 am
ಶಬರಿಮಲೆ ದೇಗುಲಕ್ಕೆ ಮಹಿಳೆಯರಿಗೆ ಪ್ರವೇಶ: ಕೇರಳ ಸರ್ಕಾರ ಯು ಟರ್ನ್

ತಿರುವನಂತಪುರಂ: ಶಬರಿಮಲೆ ದೇವಾಲಯದಲ್ಲಿ ಮಹಿಳೆಯರ ಪ್ರವೇಶಕ್ಕೆ ಸಂಬಂಧಿಸಿದಂತೆ ಪ್ರಾಚೀನ ಸಂಪ್ರದಾಯ ಮತ್ತು ಪದ್ಧತಿಯನ್ನು ಉಳಿಸಿಕೊಳ್ಳುವುದು ಅಗತ್ಯ ಎಂದು ಕೇರಳದ ಎಲ್‌ಡಿಎಫ್ ಸರ್ಕಾರ ಸುಪ್ರೀಂಕೋರ್ಟ್ ನಲ್ಲಿ ಶುಕ್ರವಾರ

14 Mar 2026 7:30 am
ಹಾರ್ಮುಝ್ ಜಲಸಂಧಿಯ ಬಳಿ ಸರಕು ಸಾಗಣೆ ಹಡಗಿನ ಮೇಲೆ ಇರಾನ್ ದಾಳಿ: ಬಿಹಾರ ಮೂಲದ  ಇಂಜಿನಿಯರ್ ಮೃತ್ಯು

ಹೊಸದಿಲ್ಲಿ: ಹಾರ್ಮುಝ್ ಜಲಸಂಧಿಯ ಬಳಿ ಅಮೆರಿಕದ ಧ್ವಜ ಹೊಂದಿದ್ದ ಸರಕು ಸಾಗಣೆ ಹಡಗಿನ ಮೇಲೆ ಇರಾನ್ ನಡೆಸಿದ ದಾಳಿಯಲ್ಲಿ ಬಿಹಾರ ಮೂಲದ  ಇಂಜಿನಿಯರ್ ಒಬ್ಬರು ಮೃತಪಟ್ಟಿದ್ದು, ಅವರ ಕುಟುಂಬ ತೀವ್ರ ಆಘಾತಕ್ಕೊಳಗಾಗಿದೆ.  ಮೃತದೇ

14 Mar 2026 5:57 am
ಇರಾನಿನ ತೈಲ ಮೂಲಸೌಕರ್ಯ ಉಳಿಸಿಕೊಂಡು ಖಾರ್ಗ್ ದ್ವೀಪದ ಮಿಲಿಟರಿ ನೆಲೆಗಳ ಮೇಲೆ ಅಮೆರಿಕ ದಾಳಿ ನಡೆಸಿದ್ದು ಯಾಕೆ?

ಟೆಹ್ರಾನ್, ಮಾ. 14: ಮಧ್ಯಪ್ರಾಚ್ಯದ ಉದ್ವಿಗ್ನತೆಯ ನಡುವೆಯೇ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇರಾನ್‌ನ ಖಾರ್ಗ್ ದ್ವೀಪದಲ್ಲಿರುವ ಮಿಲಿಟರಿ ಸೌಲಭ್ಯಗಳ ಮೇಲೆ ಅಮೆರಿಕ ವಾಯುಪಡೆ ಬಾಂಬ್ ದಾಳಿ ನಡೆಸಿದುದಾಗಿ ಘೋಷಿಸಿದ್

14 Mar 2026 5:48 am
ಭಾರತದ ಐಐಟಿಗಳಲ್ಲಿ ವಿದ್ಯಾರ್ಥಿಗಳ ಆತ್ಮಹತ್ಯೆ; ಕಳೆದ ಎರಡು ದಶಕಗಳಲ್ಲಿ ಆತ್ಮಹತ್ಯೆ ಮಾಡಿಕೊಂಡದ್ದು 160 ವಿದ್ಯಾರ್ಥಿಗಳು

ಮಹಾರಾಷ್ಟ್ರದ ಸಣ್ಣ ಪಟ್ಟಣವಾದ ನಾಸಿಕ್‌ನಲ್ಲಿರುವ ಸಂಜಯ್ ನೆರ್ಕರ್ ಅವರ ಮಗ ವರದ್ ನೆರ್ಕರ್ ಸುಮಾರು ಒಂದು ದಶಕದ ಕಾಲ ಶಿಕ್ಷಣಕ್ಕಾಗಿ ಮನೆಯಿಂದ ದೂರ ವಾಸಿಸುತ್ತಿದ್ದ. ಆತ ಮನೆಗೆ ಕರೆ ಮಾಡುತ್ತಿದ್ದದ್ದು ಮುಸ್ಸಂಜೆ ಹೊತ್ತಿಗ

14 Mar 2026 5:41 am
ಕೆನೆಪದರ ಮೀಸಲಾತಿ ಪರಿಶೀಲಿಸಿ ಸೂಕ್ತ ಕ್ರಮ : ಶಿವರಾಜ ತಂಗಡಗಿ

ಬೆಂಗಳೂರು : ಕೇಂದ್ರ ಸರಕಾರದ ಉದ್ಯೋಗ ಹಾಗೂ ಶಿಕ್ಷಣದಲ್ಲಿ ಹಿಂದುಳಿದ ವರ್ಗಗಳಿಗೆ ಕೆನೆಪದರ ಮೀಸಲಾತಿ ಜಾರಿ ಸಂಬಂಧ ಇತ್ತೀಚೆಗೆ ಸುಪ್ರೀಂ ಕೋರ್ಟ್ ಆದೇಶ ಹೊರಡಿಸಿದ್ದು, ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಹಿ

14 Mar 2026 12:49 am
‘ಸುಲಭ ಆನ್‍ಲೈನ್ ಪ್ರಕ್ರಿಯೆಯಿಂದ ತ್ವರಿತವಾಗಿ ಇ-ಖಾತಾ ವಿತರಣೆ’; ಕಂದಾಯ ಅಥವಾ ಇತರೆ ಕಚೇರಿಗಳಿಗೆ ಭೇಟಿ ಅಗತ್ಯವಿಲ್ಲ: ಮುನೀಶ್ ಮೌದ್ಗಿಲ್

ಬೆಂಗಳೂರು : ಜಿಬಿಎ ವ್ಯಾಪ್ತಿಯಲ್ಲಿ ಇ-ಖಾತಾ ವಿತರಣೆಯನ್ನು ಸುಲಭಗೊಳಿಸುವ ಉದ್ದೇಶದಿಂದ ಸರಳವಾದ ಆನ್‍ಲೈನ್ ಪ್ರಕ್ರಿಯೆಯ ಮೂಲಕ ಇ-ಖಾತಾ ಸೇವೆಗಳನ್ನು ಒದಗಿಸಲಾಗುತ್ತಿದೆ. ಇದರಿಂದ ನಾಗರಿಕರು ಯಾವುದೆ ಸರಕಾರಿ ಕಚೇರಿಗಳಿಗೆ ಭ

14 Mar 2026 12:46 am
Budget Session 2026 | ಎಲೆ ಚುಕ್ಕೆ ರೋಗ: ಸದನದಲ್ಲಿ ಇಕ್ಕಟ್ಟಿಗೆ ಸಿಲುಕಿದ ಸಚಿವ ಮಲ್ಲಿಕಾರ್ಜುನ್

ಬೆಂಗಳೂರು : ರಾಜ್ಯದಲ್ಲಿ ಎಲೆ ಚುಕ್ಕೆ ರೋಗದಿಂದ ಹಾನಿಗೊಳಗಾದ ಅಡಿಕೆ ಬೆಳೆ ವಿಸ್ತೀರ್ಣ ಮತ್ತು ಅದಕ್ಕೆ ಪಾವತಿಸಲಾದ ಪರಿಹಾರದ ಬಗ್ಗೆ ಸಮರ್ಪಕ ಉತ್ತರ ನೀಡಲಾಗದೆ ತೋಟಗಾರಿಕಾ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ವಿಧಾನಸಭೆಯಲ್ಲಿ

14 Mar 2026 12:41 am
ಬಳ್ಳಾರಿಯಲ್ಲಿ ‘ಇನ್ಕ್ಯುಬೇಷನ್ ಕೇಂದ್ರ’ ಸ್ಥಾಪನೆ : ಪ್ರಿಯಾಂಕ್ ಖರ್ಗೆ

ಬೆಂಗಳೂರು : ಬಳ್ಳಾರಿ ಜಿಲ್ಲೆಯಲ್ಲಿ ಜೈವಿಕ ಕ್ಷೇತ್ರದ ‘ಇನ್ಕ್ಯುಬೇಷನ್ ಕೇಂದ್ರ’ವನ್ನು 55 ಕೋಟಿ ರೂ. ವೆಚ್ಚದಲ್ಲಿ ಸ್ಥಾಪಿಸಲಾಗುವುದು ಎಂದು ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸ

14 Mar 2026 12:35 am
ಹಾಸನದಲ್ಲಿ ಆಟೊ ಗ್ಯಾಸ್ ಕೊರತೆ : ಚಾಲಕರ ಪರದಾಟ, ಬಂಕ್ ಮಾಲಕರ ಆಕ್ರೋಶ

ಹಾಸನ : ನಗರ ಮತ್ತು ಸುತ್ತಮುತ್ತ ಪ್ರದೇಶಗಳಲ್ಲಿ ಆಟೊ ಗ್ಯಾಸ್ ಸಿಗದೆ ಆಟೊ ಚಾಲಕರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕಳೆದ ಒಂದು ವಾರದಿಂದ ಗ್ಯಾಸ್ ಸರಬರಾಜು ಸ್ಥಗಿತ ಗೊಂಡಿರುವುದರಿಂದ ಆಟೊ ಚಾಲಕರು ದಿನನಿತ್ಯದ ಜೀವನ ಸಾಗ

14 Mar 2026 12:32 am
Shivamogga | ಸಂತೆಯಿಂದ ಖರೀದಿಸಿದ ಎತ್ತುಗಳ ಸಾಗಾಟಕ್ಕೆ ಅಡ್ಡಿ ಆರೋಪ; ಬಜರಂಗದಳ ಕಾರ್ಯಕರ್ತರ ವಿರುದ್ಧ ರೈತರಿಂದ ಪ್ರತಿಭಟನೆ

ಶಿವಮೊಗ್ಗ : ಎತ್ತುಗಳ ಸಾಗಾಟಕ್ಕೆ ಅಡ್ಡಿ ಮಾಡಿದ್ದಾರೆ ಎಂದು ಆರೋಪಿಸಿ ಬಜರಂಗದಳದ ಕಾರ್ಯಕರ್ತರ ವಿರುದ್ಧ ರೈತರು ಶಿವಮೊಗ್ಗ ಉಪವಿಭಾಗಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ ಘಟನೆ ವರದಿಯಾಗಿದೆ. ಘಟನೆ ಹಿನ್ನೆಲೆ : ಹಾವೇರ

14 Mar 2026 12:29 am
Sagara | ಕಾರ್ಗಲ್‌ನಲ್ಲಿ ಹೆಚ್ಚಿದ ವಾಂತಿ, ಭೇದಿ ಪ್ರಕರಣ; ಅಸ್ವಸ್ಥಗೊಂಡಿದ್ದ ಮಹಿಳೆ ಮೃತ್ಯು

ಶಿವಮೊಗ್ಗ : ಜಿಲ್ಲೆಯ ಸಾಗರ ತಾಲೂಕಿನ ಕಾರ್ಗಲ್ ಪಟ್ಟಣದಲ್ಲಿ ಎರಡು ದಿನಗಳಿಂದ ವಾಂತಿ ಮತ್ತು ಭೇದಿ ಪ್ರಕರಣ ಹೆಚ್ಚಾಗಿದ್ದು, ಈ ಮಧ್ಯೆ ಕಾರ್ಗಲ್ ಪಟ್ಟಣದ ಭಾಗ್ಯಮಂದಿರ ಕಾಲನಿಯ ಮಹಿಳೆ ಮೃತಪಟ್ಟ ಘಟನೆ ಶುಕ್ರವಾರ ವರದಿಯಾಗಿದೆ. ಕ

14 Mar 2026 12:21 am
ಅಮೆರಿಕ–ಇಸ್ರೇಲ್ ದಾಳಿಯಲ್ಲಿ ಇರಾನ್‌ ನ ನೂತನ ಸರ್ವೋಚ್ಚ ನಾಯಕ ಮೊಜ್ತಾಬಾ ಖಾಮಿನೈರಿಗೆ ಗಾಯ: ಅಮೆರಿಕದ ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆತ್ ಹೇಳಿಕೆ

ವಾಶಿಂಗ್ಟನ್, ಮಾ.13: ಅಮೆರಿಕ ಮತ್ತು ಇಸ್ರೇಲ್ ನಡೆಸಿದ ದಾಳಿಯಲ್ಲಿ ಇರಾನ್‌ ನ ನೂತನ ಸರ್ವೋಚ್ಚ ನಾಯಕ ಮೊಜ್ತಾಬಾ ಖಾಮಿನೈ ಗಾಯಗೊಂಡಿದ್ದಾರೆ ಎಂದು ಅಮೆರಿಕದ ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆತ್ ಹೇಳಿದ್ದಾರೆ ಎಂದು Aljazeera ವರದಿ

13 Mar 2026 11:50 pm
ಉಡುಪಿ| ರಸ್ತೆ ಬದಿಯ ಕಾಂಪೌಂಡ್‌ಗೆ ಸ್ಕೂಟರ್ ಢಿಕ್ಕಿ: ತಾಯಿ ಮೃತ್ಯು, ಮಗ ಗಂಭೀರ

ಉಡುಪಿ: ಸ್ಕೂಟರೊಂದು ನಿಯಂತ್ರಣ ತಪ್ಪಿ ರಸ್ತೆ ಬದಿಯ ಕಾಂಪೌಂಡಿಗೆ ಢಿಕ್ಕಿ ಹೊಡೆದ ಪರಿಣಾಮ ಸಹಸವಾರೆ ತಾಯಿ ಮೃತಪಟ್ಟು ಸವಾರ ಮಗ ತೀವ್ರವಾಗಿ ಗಾಯಗೊಂಡ ಘಟನೆ ಇಂದು ಸಂಜೆ ನಿಟ್ಟೂರು ಸಮೀಪ ನಡೆದಿದೆ. ಮೃತರನ್ನು ಕಟಪಾಡಿ ಮೂಲದ ಹೆಲ

13 Mar 2026 10:35 pm
Budget Session 2026 | ಭಿಕ್ಷಾಟನೆ ದಂಧೆ ಕಂಡು ಬಂದಲ್ಲಿ ಕಠಿಣ ಕ್ರಮ : ಸಚಿವ ಡಾ.ಎಚ್.ಸಿ.ಮಹದೇವಪ್ಪ

ಬೆಂಗಳೂರು : ರಾಜ್ಯದಲ್ಲಿ ಭಿಕ್ಷಾಟನೆ ದಂಧೆ ಕಂಡು ಬಂದಲ್ಲಿ ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ ತಿಳಿಸಿದರು. ಶುಕ್ರವಾರ ವಿಧಾನಪರಿಷತ್ತಿನ ಪ್ರಶ್ನೋತ್ತರ ಕಲಾಪದ

13 Mar 2026 10:29 pm
ಇ-ಆಸ್ತಿ ತಂತ್ರಾಂಶ ಸಮಸ್ಯೆ ಬಗೆಹರಿಸಲು ಕ್ರಮ : ಭೈರತಿ ಸುರೇಶ್

ಬೆಂಗಳೂ : ಇ-ಆಸ್ತಿ ತಂತ್ರಾಂಶದಲ್ಲಿ ಉಂಟಾಗುವ ತಾಂತ್ರಿಕ ಸಮಸ್ಯೆಗಳನ್ನು ಆದ್ಯತೆಯ ಮೇರೆಗೆ ಬಗೆಹರಿಸಲಾಗುತ್ತಿದೆ. ಸ್ವತ್ತಿನ ಮಾಲಕರು ಇ-ಖಾತಾ ಕೋರಿ ಕರ್ನಾಟಕ ಒನ್ ಹಾಗೂ ಸಿಟಿಜನ್ ಪೋರ್ಟಲ್ ಮೂಲಕ ಆನ್‍ಲೈನ್‍ನಲ್ಲಿ ಅರ್ಜಿ ಸಲ

13 Mar 2026 10:24 pm
ಇರಾನ್‌ ಮೇಲೆ ಇಸ್ರೇಲ್-ಅಮೆರಿಕ ಹತಾಶೆಯಿಂದ ದಾಳಿ ನಡೆಸುತ್ತಿವೆ : ಲಾರಿಜಾನಿ

ಟೆಹ್ರಾನ್, ಮಾ.13: ಇರಾನ್ ರಾಜಧಾನಿ ಟೆಹ್ರಾನ್‍ನಲ್ಲಿ ಶುಕ್ರವಾರ ನಡೆದ ಬೃಹತ್ ರ್‍ಯಾಲಿಯಲ್ಲಿ ಪಾಲ್ಗೊಂಡ ರಾಷ್ಟ್ರೀಯ ಭದ್ರತಾ ಮುಖ್ಯಸ್ಥ ಆಲಿ ಲಾರಿಜಾನಿ, ಟೆಹ್ರಾನ್‍ನ ಮೇಲೆ ಇಸ್ರೇಲ್-ಅಮೆರಿಕ ಹತಾಶೆಯಿಂದ ದಾಳಿ ನಡೆಸುತ್ತಿವ

13 Mar 2026 10:06 pm
ವಿಜಯನಗರ | ಹಿರಿಯ ಪತ್ರಕರ್ತ ಕೆ.ಲಕ್ಷ್ಮಣ್ ಅವರಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪ್ರದಾನ

ವಿಜಯನಗರ /ಹೊಸಪೇಟೆ : ವಿಜಯನಗರ ಜಿಲ್ಲೆಯ ಹಿರಿಯ ಪತ್ರಕರ್ತರಾದ ಕೆ. ಲಕ್ಷ್ಮಣ್ ಅವರಿಗೆ 2025ನೇ ಸಾಲಿನ ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿಯನ್ನು ಸಿಎಂ ಸಿದ್ದರಾಮಯ್ಯನವರು ಪ್ರದಾನ ಮಾಡಿದರು. ಬೆಂಗಳೂರಿನ ವಿಧಾನ ಸೌಧದ ಬ್ಯಾಂಕ

13 Mar 2026 10:05 pm
ಸರಕಾರ ಕಟ್ಟ ಕಡೆಯ ಮನುಷ್ಯರ ಪರವಾಗಿ ಇದೆಯಾ ಎನ್ನುವ ಬಗ್ಗೆ ಗಮನ ಹರಿಸಿ: ಪತ್ರಕರ್ತರಿಗೆ ಸಿಎಂ ಕರೆ

► ಪತ್ರಕರ್ತರಿಗೆ ವೃತ್ತಿಧರ್ಮ ಬಹಳ ಮುಖ್ಯ► ಮಾಧ್ಯಮ‌ ಅಕಾಡೆಮಿ ʼ2025ನೇ ಸಾಲಿನ ವಾರ್ಷಿಕ ಪ್ರಶಸ್ತಿʼ ಪ್ರದಾನ ಕಾರ್ಯಕ್ರಮ

13 Mar 2026 10:04 pm
ಅಮೆರಿಕ | ವಂಚನೆ ಪ್ರಕರಣದಲ್ಲಿ ಭಾರತೀಯ ಮೂಲದ ಸಹೋದರರು ತಪ್ಪಿತಸ್ಥರೆಂದು ಸಾಬೀತು

ನ್ಯೂಯಾರ್ಕ್, ಮಾ.13: ವೀಸಾ ವಂಚನೆ, ಆರೋಗ್ಯ ರಕ್ಷಣೆ ವಂಚನೆ, ಹಣ ಅಕ್ರಮ ಸಾಗಾಟ ಮತ್ತು ತೆರಿಗೆ ವಂಚನೆ ಸೇರಿದಂತೆ ಹಲವಾರು ರೀತಿಯ ವಂಚನೆಗಳನ್ನು ಒಳಗೊಂಡ ಪಿತೂರಿಯಲ್ಲಿ ಭಾರತೀಯ ಮೂಲದ ಸಹೋದರರಾದ ಭಾಸ್ಕರ್ ಸಾವನಿ(60 ವರ್ಷ) ಮತ್ತು ಅರ

13 Mar 2026 10:03 pm
ಕೋಟೇಶ್ವರ | ಅನಧೀಕೃತ ರಿಕ್ಷಾ ನಿಲ್ದಾಣ ಎಂದು ಸೂಚನಾಫಲಕ ಅಳವಡಿಕೆಗೆ ಬಂದ ಪಿಡಿಓ ವಿರುದ್ಧ ನಾಗರಿಕರ ಅಸಮಾಧಾನ

ಕುಂದಾಪುರ: ತಾಲೂಕಿನ ಕೋಟೇಶ್ವರ ಶ್ರೀ ಕೋಟಿಲಿಂಗೇಶ್ವರ ದೇವಸ್ಥಾನದ ರಥಬೀದಿಯ ಆರಂಭದಲ್ಲಿ ಹಲವು ವರ್ಷಗಳಿಂದ ಕಾರ್ಯಾಚರಿಸುತ್ತಿರುವ ರಿಕ್ಷಾ ನಿಲ್ದಾಣ ಅನಧೀಕೃತ ಎಂದು ಈ ಬಗ್ಗೆ ಸೂಚನಾಫಲಕ ಅಳವಡಿಕೆ ಗೆಂದು ಬಂದ ಕೋಟೇಶ್ವರ ಪಿ

13 Mar 2026 10:02 pm
ನೆತನ್ಯಾಹುಗಾಗಿ ಅಮೆರಿಕದ ಜನರನ್ನು ಬಲಿಕೊಡುತ್ತಿರುವ ಟ್ರಂಪ್ : ಇರಾನ್ ಆರೋಪ

  ಟೆಹ್ರಾನ್, ಮಾ.13: ಇಸ್ರೇಲ್‌ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ವಿಸ್ತರಣಾ ಮಹತ್ವಾಕಾಂಕ್ಷೆಗಳನ್ನು ಮುನ್ನಡೆಸಲು ಡೊನಾಲ್ಡ್ ಟ್ರಂಪ್ ಅಮೆರಿಕನ್ನರ ಜೀವಗಳನ್ನು ತ್ಯಾಗ ಮಾಡುತ್ತಿದ್ದಾರೆ ಎಂದು ಇರಾನ್ ಸಂಸತ್ತಿನ ಸ್ಪೀಕ

13 Mar 2026 10:01 pm
ಇಸ್ರೇಲ್‌ | ಕ್ಷಿಪಣಿ ದಾಳಿಯಲ್ಲಿ 58 ಮಂದಿಗೆ ಗಾಯ

ಟೆಲ್‍ಅವೀವ್, ಮಾ.13: ಜೆರುಸಲೇಂನ ಉತ್ತರದಲ್ಲಿ, ಲೆಬನಾನ್ ಗಡಿಯ ಸನಿಹದಲ್ಲಿರುವ ಜಾರ್ಜಿರ್ ನಗರದ ಮೇಲೆ ನಡೆದ ಕ್ಷಿಪಣಿ ದಾಳಿಯಲ್ಲಿ ಸುಮಾರು 58 ಮಂದಿ ಗಾಯಗೊಂಡಿರುವುದಾಗಿ ವರದಿಯಾಗಿದೆ. ಹಲವು ಕಾರುಗಳು ಹಾನಿಗೊಂಡಿರುವ ವೀಡಿಯೊವ

13 Mar 2026 9:58 pm
13 Mar 2026 9:50 pm
ಭಾರತ ಮೂಲದ ಸನ್‌ರೈಸರ್ಸ್ ಫ್ರಾಂಚೈಸಿ ತೆಕ್ಕೆಗೆ ಪಾಕಿಸ್ತಾನದ ಸ್ಪಿನ್ನರ್ ಅಬ್ರಾರ್: ಮೌನ ಮುರಿದ ಬಿಸಿಸಿಐ

ಅಬ್ರಾರ್ ಅಹ್ಮದ್‌ | Photo Credit : NDTV  ಹೊಸದಿಲ್ಲಿ, ಮಾ.13: ಮುಂಬರುವ ದ ಹಂಡ್ರೆಡ್ ಪಂದ್ಯಾವಳಿಗಾಗಿ ಪಾಕಿಸ್ತಾನದ ಸ್ಪಿನರ್ ಅಬ್ರಾರ್ ಅಹ್ಮದ್‌ರನ್ನು ತನ್ನ ತೆಕ್ಕೆಗೆ ಸೇರಿಸಿಕೊಂಡಿರುವ ಸನ್‌ರೈಸರ್ಸ್ ಫ್ರಾಂಚೈಸಿಯ ನಿರ್ಧಾರ ವಿವಾದ

13 Mar 2026 9:47 pm
ಆಳಂದ | ಕೇಂದ್ರೀಯ ವಿವಿಯಲ್ಲಿ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ

ಆಳಂದ: ಎಲ್ಲರನ್ನೂ ಒಳಗೊಂಡ ಮತ್ತು ಸಮಾನ ಸಮಾಜವನ್ನು ನಿರ್ಮಿಸಲು ಮಹಿಳಾ ಸಬಲೀಕರಣ ಅತ್ಯಗತ್ಯ ಎಂದು ಬೆಂಗಳೂರಿನ ಕರ್ನಾಟಕ ಮಾಹಿತಿ ಆಯೋಗದ ರಾಜ್ಯ ಮಾಹಿತಿ ಆಯುಕ್ತೆ ಡಾ. ಮಮತಾ ಬಿ.ಆರ್. (ಐಎಎಸ್) ಹೇಳಿದರು. ತಾಲೂಕಿನ ಕಡಗಂಚಿ ಬಳಿಯ

13 Mar 2026 9:46 pm
ಎಐಎಫ್‌ಎಫ್ ಮಾಜಿ ಪ್ರಧಾನ ಕಾರ್ಯದರ್ಶಿ ಕುಶಾಲ್ ದಾಸ್ ನಿಧನ

ಕುಶಾಲ್ ದಾಸ್ | Photo Credit : NDTV   ಹೊಸದಿಲ್ಲಿ, ಮಾ.13: ಅಖಿಲ ಭಾರತ ಫುಟ್ಬಾಲ್ ಒಕ್ಕೂಟದ(ಎಐಎಫ್‌ಎಫ್)ಮಾಜಿ ಪ್ರಧಾನ ಕಾರ್ಯದರ್ಶಿ ಕುಶಾಲ್ ದಾಸ್ ಶುಕ್ರವಾರ ನಿಧನರಾದರು. ಅವರಿಗೆ 66 ವರ್ಷ ವಯಸ್ಸಾಗಿತ್ತು. ದಾಸ್ ಅವರು 2010ರಿಂದ 2022ರ ತನಕ 12 ವರ

13 Mar 2026 9:45 pm
ಅಫಜಲಪುರ | ವಿದ್ಯೆ-ವಿನಯ ಇದ್ದಾಗ ಬದುಕಿಗೆ ಶ್ರೇಯಸ್ಸು: ವಿಶ್ವರಾಧ್ಯ ಶ್ರೀ

ಅಫಜಲಪುರ: ಬದುಕು ಪರಿಪೂರ್ಣವಾಗಬೇಕಾದರೆ ಮನಸ್ಸು ಪರಿಶುದ್ದವಾಗಿರಬೇಕು. ಅದರಲ್ಲೂ ವಿದ್ಯೆ ಮತ್ತು ವಿನಯಗಳು ಎಲ್ಲರೂ ಬದುಕಿನಲ್ಲಿ ಮೈಗೂಡಿಸಿಕೊಂಡರೆ ಬುದಕಿಗೆ ಶ್ರೇಯಸ್ಸು ಬರಲು ಸಾಧ್ಯವಿದೆ ಎಂದು ವಿಶ್ವರಾಧ್ಯ ಮಳೇಂದ್ರ ಶ

13 Mar 2026 9:44 pm
ಭಟ್ಕಳ| ಅಡುಗೆ ಅನಿಲ ದುರ್ಬಳಕೆ ತಡೆಗೆ ಹೋಟೆಲ್‌ಗಳ ಮೇಲೆ ಅಧಿಕಾರಿಗಳಿಂದ ದಾಳಿ

ಭಟ್ಕಳ: ಪಶ್ಚಿಮ ಏಷ್ಯಾದಲ್ಲಿ ಉಲ್ಬಣಿಸುತ್ತಿರುವ ಯುದ್ಧ ಭೀತಿಯ ಹಿನ್ನೆಲೆಯಲ್ಲಿ ಅಡುಗೆ ಅನಿಲ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುವ ಆತಂಕ ವ್ಯಕ್ತವಾಗಿದ್ದು, ಗೃಹ ಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳ ದುರ್ಬಳಕೆ ತಡೆಗಟ್ಟಲು ರಾಜ್

13 Mar 2026 9:44 pm
ಇಂಡಿಯನ್ ವೇಲ್ಸ್ ಟೆನಿಸ್ ಟೂರ್ನಿ | ಸತತ ಐದನೇ ಬಾರಿ ಕಾರ್ಲೊಸ್ ಅಲ್ಕರಾಝ್ ಸೆಮಿ ಫೈನಲ್‌ಗೆ

 ಕಾರ್ಲೊಸ್ ಅಲ್ಕರಾಝ್ | Photo Credit ; PTI ಮೆಕ್ಸಿಕೊ ಸಿಟಿ, ಮಾ.13: ಈ ವರ್ಷ ಅಜೇಯ ಓಟವನ್ನು ಮುಂದುವರಿಸಿದ ಕಾರ್ಲೊಸ್ ಅಲ್ಕರಾಝ್ ಇಂಡಿಯನ್ ವೇಲ್ಸ್ ಟೆನಿಸ್ ಟೂರ್ನಿಯಲ್ಲಿ ಸತತ ಐದನೇ ವರ್ಷ ಸೆಮಿ ಫೈನಲ್‌ಗೆ ತಲುಪಿದ್ದಾರೆ. ಗುರುವಾರ ನಡೆದ

13 Mar 2026 9:43 pm
ಅಫಜಲಪುರ | ಮೊಬೈಲ್ ನಿಂದ ಮಕ್ಕಳನ್ನು ದೂರವಿಡಿ : ವಿಶ್ವರಾಧ್ಯ ಶ್ರೀ

ಅಫಜಲಪುರ: ಇಳಿ ವಯಸ್ಸಿನಲ್ಲಿ ಹೆತ್ತವರನ್ನು ಮಕ್ಕಳಂತೆ ಪೋಷಣೆ ಮಾಡುವುದು ಹಾಗೂ ವಿದ್ಯೆ ಮತ್ತು ಸಂಸ್ಕಾರ ಎರಡೂ ಒಂದಾಗಿದ್ದರೆ ಆದರ್ಶ ಸಮಾಜ ನಿರ್ಮಾಣವಾಗಲು ಸಾಧ್ಯವಾಗುತ್ತದೆ ಎಂದು ಶ್ರೀ ವಿಶ್ವರಾಧ್ಯ ಮಳೇಂದ್ರ ಶಿವಾಚಾರ್ಯ

13 Mar 2026 9:42 pm
ಕಲಬುರಗಿ | ಸನ್ನಡತೆ ಆಧಾರದಲ್ಲಿ ಇಬ್ಬರು ಕೈದಿಗಳ ಬಿಡುಗಡೆ

ಕಲಬುರಗಿ: ಕರ್ನಾಟಕ ಸರ್ಕಾರ ಹಾಗೂ ಕಾರಾಗೃಹ ಮತ್ತು ಸುಧಾರಣೆ ಸೇವೆಗಳ ಪೊಲೀಸ್ ಮಹಾನಿರ್ದೇಶಕರ ಆದೇಶದಂತೆ ಶುಕ್ರವಾರ ಕಲಬುರಗಿ ಕೇಂದ್ರ ಕಾರಾಗೃಹದಿಂದ ಇಬ್ಬರು ಕೈದಿಗಳನ್ನು ಸನ್ನಡತೆಯ ಆಧಾರದ ಮೇಲೆ ಬಿಡುಗಡೆ ಮಾಡಲಾಯಿತು. 1258 ಬ

13 Mar 2026 9:40 pm
ಕಲಬುರಗಿಯಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಕೆಗೆ ಕ್ರಮ: ಸಚಿವ ಬೈರತಿ ಸುರೇಶ್

ಬೆಂಗಳೂರು : ಕಲಬುರಗಿ ನಗರದಲ್ಲಿ ಉಂಟಾಗಿರುವ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಅಗತ್ಯವಿರುವ ಕಡೆಗಳಲ್ಲಿ ಬೋರ್‌ವೆಲ್‌ ತೋಡುವುದು ಹಾಗೂ ಟ್ಯಾಂಕರ್‌ಗಳ ಮೂಲಕ ನೀರು ಪೂರೈಕೆ ಮಾಡುವ ಕ್ರಮ ಕೈಗೊಳ್ಳಲಾಗಿದೆ ಎಂದು ನಗರಾಭಿವೃ

13 Mar 2026 9:38 pm
ಜೀವನ ಶೈಲಿ ಬದಲಾವಣೆಯಿಂದ ಕಾಯಿಲೆ ದೂರ ಇಡಬಹುದು.: ಡಾ. ಜಯಕೃಷ್ಣ ನಾಯಕ್

ಕಾರ್ಕಳ : ದೇಶದ ಆರ್ಥಿಕತೆಗೂ ಆರೋಗ್ಯಕ್ಕೂ ಸಂಬಂಧವಿದೆ, ಆರ್ಥಿಕವಾಗಿ ಮುಂದುವರಿದ ದೇಶಗಳಲ್ಲಿ ಸಾಂಕ್ರಾಮಿಕ ರೋಗಗಳು ಕಡಿಮೆಯಾಗುತ್ತವೆ ಆದರೆ ಜೀವನ ಶೈಲಿಯಿಂದ ಬರುವ ಕಾಯಿಲೆಗಳು ಹೆಚ್ಚಾಗುತ್ತವೆ. ಆದ್ದರಿಂದ ಜೀವನ ಶೈಲಿಯನ್ನ

13 Mar 2026 9:36 pm
ವರ್ಣೋತ್ಸವ ರಾಷ್ಟ್ರಮಟ್ಟದ ಸ್ಪರ್ಧೆ: ಶಿವಮೊಗ್ಗ ಕಾಲೇಜು ಚಾಂಪಿಯನ್

ಉಡುಪಿ, ಮಾ.13: ಬಂಟಕಲ್ಲಿನ ಶ್ರೀಮಧ್ವ ವಾದಿರಾಜ ತಾಂತ್ರಿಕ ಮಹಾದ್ಯಾಲಯದಲ್ಲಿ ನಡೆದ ರಾಷ್ಟ್ರ ಮಟ್ಟದ ತಾಂತ್ರಿಕ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳ ವರ್ಣೋತ್ಸವ 2026ರಲ್ಲಿ ಶಿವಮೊಗ್ಗದ ಜವಹಾರ್ ಲಾಲ್ ನೆಹರು ನ್ಯೂ ತಾಂತ್ರಿಕ ಕಾಲೇಜ

13 Mar 2026 9:34 pm
ಪೆರ್ಡೂರು ಜಾತ್ರೆ: ಮದ್ಯ ಮಾರಾಟ ನಿಷೇಧ; ಮಾಹನಗಳ ಸಂಚಾರಕ್ಕೆ ಬದಲಿ ಮಾರ್ಗ

ಉಡುಪಿ, ಮಾ.13: ಪೆರ್ಡೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಶ್ರೀ ಅನಂತ ಪದ್ಮನಾಭ ದೇವಸ್ಥಾನದ ವಾರ್ಷಿಕ ಜಾತ್ರೆಯ ಪ್ರಯುಕ್ತ ಕಾನೂನು ಸುವ್ಯವಸ್ಥೆ ಮತ್ತು ಸಾರ್ವಜನಿಕ ಶಾಂತಿ ಕಾಪಾಡುವ ದೃಷ್ಟಿಯಿಂದ ಕರ್ನಾಟಕ ಅಬಕಾರಿ (ಭಾರತೀಯ ಮತ್ತ

13 Mar 2026 9:32 pm
ಅನಿಲ ವ್ಯತ್ಯಯ; ವಾರದಲ್ಲಿ ಸಮಸ್ಯೆಗೆ ಪರಿಹಾರ: ಸಂಸದ ಕೋಟ ಭರವಸೆ

ಉಡುಪಿ, ಮಾ.13: ಪಶ್ಚಿಮ ಏಷ್ಯಾ ದೇಶದ ಯುದ್ಧಭೀತಿಯಿಂದ ಉಂಟಾಗಿರುವ ಅನಿಲ ವ್ಯತ್ಯಯದಿಂದಾಗಿ ಹೊಟೇಲ್ ಮಾಲಕರಿಗೆ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಸೂಕ್ತ ಪರಿಹಾರಕ್ಕೆ ಪ್ರಯತ್ನಿಸಲಾಗುವುದು. ಕೇ

13 Mar 2026 9:28 pm
ಅನಿಲ ಸಿಲಿಂಡರ್ ಸಮಾನ ಹಂಚಿಕೆ; ಇಲ್ಲದಿದ್ದರೆ ಹೊಟೇಲ್ ಬಂದ್: ಉಡುಪಿ ಹೊಟೇಲ್ ಮಾಲಕರ ಸಂಘದ ಸಭೆ ನಿರ್ಣಯ

ಉಡುಪಿ, ಮಾ.13: ವಾಣಿಜ್ಯ ಬಳಕೆಯ ಅನಿಲದ ಸಿಲಿಂಡರ್‌ಗಳನ್ನು ಕೊಡುವುದಾದರೆ ಎಲ್ಲರಿಗೂ ಅಗತ್ಯಕ್ಕ ನುಗುಣವಾಗಿ ಸಮಾನವಾಗಿ ಹಂಚಿಕೆ ಮಾಡಿ. ಇಲ್ಲದಿದ್ದರೆ ಯಾರಿಗೂ ಬೇಡ. 48 ಗಂಟೆಗಳ ಕಾಲ ಜಿಲ್ಲೆಯ ಎಲ್ಲಾ ಹೊಟೇಲ್‌ಗಳನ್ನು ಬಂದ್ ಮಾಡೋಣ

13 Mar 2026 9:26 pm
ಉಡುಪಿ ಜಿಲ್ಲೆಯ 11,274 ಹೆಣ್ಣು ಮಕ್ಕಳಿಗೆ ಎಚ್‌ಪಿವಿ ಲಸಿಕೆ: ಸಂಸದ ಕೋಟ

ಉಡುಪಿ ಮಾ.13: ಗರ್ಭಕಂಠ ಕ್ಯಾನ್ಸರ್ ತಡೆಗಟ್ಟುವ ಎಚ್‌ಪಿವಿ ಲಸಿಕೆಯನ್ನು ನೀಡಲು ಉಡುಪಿ ಜಿಲ್ಲೆಯಲ್ಲಿ 14 ವರ್ಷ ತುಂಬಿದ ಹಾಗೂ 15 ವರ್ಷ ವಯಸ್ಸಿನ ಸುಮಾರು 11,274 ಮಕ್ಕಳನ್ನು ಗುರುತಿಸಲಾಗಿದ್ದು, 4150 ಲಸಿಕೆಗಳು ಈಗಾಗಲೇ ಸರಬರಾಜಾಗಿದ್ದ

13 Mar 2026 9:22 pm
ʼಚಿನ್ನ ಅಡಮಾನವಿಟ್ಟ ಸಾಲಗಾರರ ರಕ್ಷಣಾ ವಿಧೇಯಕʼ; ಮೇಲ್ಮನೆಯಲ್ಲಿ ಖಾಸಗಿ ವಿಧೇಯಕ ಮಂಡಿಸಿದ ಕಾಂಗ್ರೆಸ್ ಸದಸ್ಯ ರಮೇಶ್ ಬಾಬು

ಬೆಂಗಳೂರು : ಚಿನ್ನದ ಸಾಲ ನೀಡುತ್ತಿರುವ ಸಂಸ್ಥೆಗಳಿಂದ ಗ್ರಾಹಕರಿಗೆ ಆಗುವ ತೊಂದರೆಯನ್ನು ತಪ್ಪಿಸುವ ನಿಟ್ಟಿನಲ್ಲಿ ಅಡಮಾನವಿಟ್ಟ ಚಿನ್ನದ ಹರಾಜಿಗೆ ಮೊದಲು 180 ದಿನಗಳ ಪೂರ್ವ ನೋಟಿಸ್ ಅವಧಿಯನ್ನು ನೀಡುವ ಅಂಶಗಳುಳ್ಳ ಕರ್ನಾಟಕ

13 Mar 2026 9:16 pm
ಅನುಮಾನಾಸ್ಪದ ವ್ಯಕ್ತಿಯ ಬಂಧನ

ಉಡುಪಿ, ಮಾ.13: ಉಡುಪಿ ಸಿಟಿ ಬಸ್ ನಿಲ್ದಾಣದ ಹತ್ತಿರ ಮಾ.13ರಂದು ನಸುಕಿನ ವೇಳೆ ಅನುಮಾನಾಸ್ಪದವಾಗಿ ನಿಂತಿದ್ದ ಓರ್ವನನ್ನು ಉಡುಪಿ ನಗರ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಬಂಧಿತನನ್ನು ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕ

13 Mar 2026 9:10 pm
ಉಡುಪಿ ಅಬಕಾರಿ ಡಿಸಿ ಶ್ರೀನಿವಾಸ್ ಮನೆಗೆ ಲೋಕಾಯುಕ್ತ ದಾಳಿ: 8.69 ಕೋಟಿ ರೂ. ಮೌಲ್ಯದ ಅಕ್ರಮ ಆಸ್ತಿ ಪತ್ತೆ

ಉಡುಪಿ: ಆದಾಯಕ್ಕೆ ಮೀರಿ ಆಸ್ತಿ ಹೊಂದಿರುವ ಆರೋಪದ ಹಿನ್ನೆಲೆಯಲ್ಲಿ ಲೋಕಾಯುಕ್ತ ಪೊಲೀಸರು, ಅಬಕಾರಿ ಇಲಾಖೆಯ ಜಿಲ್ಲಾ ಅಧಿಕಾರಿ ಶ್ರೀನಿವಾಸ್ ಟಿ.ಎಂ. ಅವರ ಮನೆ ಹಾಗೂ ಸಂಬಂಧಿತ ಸ್ಥಳಗಳ ಮೇಲೆ ದಾಳಿ ನಡೆಸಿ 8.69 ಕೋಟಿ ರೂ. ಮೌಲ್ಯದ ಅಕ್

13 Mar 2026 9:07 pm
ಎಲ್‌ಪಿಜಿ ಬಿಕ್ಕಟ್ಟು | ಲೋಕಸಭೆಯಲ್ಲಿ ವಿಪಕ್ಷಗಳಿಂದ ಪ್ರತಿಭಟನೆ

ಹೊಸದಿಲ್ಲಿ,ಮಾ.13: ಪಶ್ಚಿಮ ಏಶ್ಯಾ ಸಂಘರ್ಷದ ಹಿನ್ನೆಲೆಯಲ್ಲಿ ದೇಶದಲ್ಲಿ ತಲೆದೋರಿರುವ ಎಲ್‌ಪಿಜಿ ಕೊರತೆಯ ಬಿಕ್ಕಟ್ಟು ಶುಕ್ರವಾರ ಲೋಕಸಭೆಯಲ್ಲಿ ಪ್ರತಿಧ್ವನಿಸಿತು. ಎಲ್‌ಪಿಜಿ ಕೊರತೆ ಹಾಗೂ ದರ ಏರಿಕೆಯ ಬಿಕ್ಕಟ್ಟನ್ನು ಕೇಂದ್

13 Mar 2026 9:03 pm
ಅಡುಗೆ ಅನಿಲ ಕೊರತೆ | ಕೇಂದ್ರದ ವಿರುದ್ಧ ಸಂಸತ್‌ಭವನದ ಸಂಕೀರ್ಣದಲ್ಲಿ ಪ್ರತಿಪಕ್ಷ ಧರಣಿ

ಹೊಸದಿಲ್ಲಿ,ಮಾ.13: ಎಲ್‌ಪಿಜಿ ಕೊರತೆ ಬಿಕ್ಕಟ್ಟನ್ನು ನಿಭಾಯಿಸುವಲ್ಲಿ ಕೇಂದ್ರ ಸರಕಾರ ವಿಫಲವಾಗಿದೆಯೆಂದು ಆರೋಪಿಸಿ ಕಾಂಗ್ರೆಸ್, ಟಿಎಂಸಿ ಸೇರಿದಂತೆ ಪ್ರತಿಪಕ್ಷ ಸಂಸದರು ಶುಕ್ರವಾರ ಸಂಸತ್‌ಭವನದ ಸಂಕೀರ್ಣದಲ್ಲಿ ಶುಕ್ರವಾರ

13 Mar 2026 9:00 pm
ದತ್ತಾಂಶ ಸುರಕ್ಷತಾ ಕಾಯ್ದೆಯ ಸಿಂಧುತ್ವ ಪ್ರಶ್ನಿಸಿ ಅರ್ಜಿ : ಕೇಂದ್ರ ಸರಕಾರಕ್ಕೆ ಸುಪ್ರೀಂಕೋರ್ಟ್ ನೋಟಿಸ್

ಹೊಸದಿಲ್ಲಿ,ಮಾ.13: 2023ರ ಡಿಜಿಟಲ್ ವೈಯಕ್ತಿಕ ದತ್ತಾಂಶ ಸುರಕ್ಷತಾ ಕಾಯ್ದೆಯ ನಿಯಮವೊಂದರ ಸಿಂಧುತ್ವವನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗೆ ಸಂಬಂಧಿಸಿ ಉತ್ತರಿಸುವಂತೆ ಸುಪ್ರೀಂಕೋರ್ಟ್ ಶುಕ್ರವಾರ ಕೇಂದ್ರ ಸರಕಾರವನ್ನು ಕೋರಿ

13 Mar 2026 8:58 pm
1ರಿಂದ 10ನೇ ತರಗತಿ ಮಕ್ಕಳ ಆಧಾರ್ ಸೀಡಿಂಗ್, ಮಾಪಿಂಗ್ ಮಾಡಿಸಿ: ಶಶಿಧರ್ ಕೋಸಂಬೆ ಸೂಚನೆ

ಉಡುಪಿ, ಮಾ.13: ಜಿಲ್ಲೆಯಲ್ಲಿ 1ರಿಂದ 10ನೇ ತರಗತಿವರೆಗೆ ಒಟ್ಟು 1,59,731 ಮಕ್ಕಳಿದ್ದಾರೆ. ಇವರಲ್ಲಿ ಪ್ರತಿ ಯೊಬ್ಬರದೂ ಆಧಾರ್ ಸೀಡಿಂಗ್ ಆಗಿರಬೇಕು, ಅದರ ಜೊತೆಗೆ ಆಧಾರ್ ಮಾಪಿಂಗ್ ಸಹ ಮಾಡಿರಬೇಕು. ಇಲ್ಲದಿದ್ದರೆ ಭವಿಷ್ಯದಲ್ಲಿ ಅವರು ಸಮಸ

13 Mar 2026 8:55 pm
ಖಾಲಿ ಇರುವ 10 ಲಕ್ಷ ಸರ್ಕಾರಿ ಉದ್ಯೋಗಗಳನ್ನು ಭರ್ತಿ ಮಾಡಲು ರೋಜ್‌ ಗಾರ್ ಮೇಳಗಳು ಯಾಕೆ ಸಾಕಾಗುವುದಿಲ್ಲ?

2024ರ ಲೋಕಸಭಾ ಚುನಾವಣೆಯ ನಂತರ ಕೇಂದ್ರದಲ್ಲಿ ಅಧಿಕಾರಕ್ಕೇರಿದ ಬಿಜೆಪಿ ಸರ್ಕಾರವು ಉದ್ಯೋಗಗಳನ್ನು ಸೃಷ್ಟಿಸುವುದು ಮತ್ತು ವಿವಿಧ ಸಚಿವಾಲಯಗಳಲ್ಲಿ ಖಾಲಿ ಹುದ್ದೆಗಳನ್ನು ಭರ್ತಿ ಮಾಡುವತ್ತ ಹೆಚ್ಚು ಗಮನಹರಿಸಲು ಪ್ರಾರಂಭಿಸಿತ

13 Mar 2026 8:55 pm
ಇರಾನ್‌ ನಲ್ಲಿದೆ ಅಭೇದ್ಯ 'ಮೊಸಾಯಿಕ್ ಡಿಫೆನ್ಸ್'; ಇದರ ಮಾಸ್ಟರ್ ಮೈಂಡ್ ಅಲಿ ಜಾಫರಿ ಯಾರು?

2026ರಲ್ಲಿ ಇರಾನ್ ನಲ್ಲಿ ನಡೆದ ಯುದ್ಧವು 2003ರ ಇರಾಕ್ ಯುದ್ಧದಷ್ಟು ವೇಗವಾಗಿರುತ್ತದೆ ಎಂದು ಅಮೆರಿಕ ನಿರೀಕ್ಷಿಸಿರಬಹುದು. ಆಗ ಸದ್ದಾಂ ಹುಸೇನ್ ಸೈನ್ಯವನ್ನು ಸೋಲಿಸಲು ಅಮೆರಿಕದ ಮಿಲಿಟರಿಗೆ ಕೇವಲ 26 ದಿನಗಳು ಬೇಕಾಯಿತು. ಆದರೆ ಇರಾ

13 Mar 2026 8:53 pm
ಕಂದಾಯ ಭೂಮಿಯ ಅನಧಿಕೃತ ಬಡಾವಣೆಗಳ ‘ಬಿ' ಖಾತಾ ಸಮಸ್ಯೆ ಪರಿಹಾರಕ್ಕೆ ಕ್ರಮ : ಪ್ರಿಯಾಂಕ್ ಖರ್ಗೆ

ಬೆಂಗಳೂರು : ಬೆಂಗಳೂರು ನಗರ ಜಿಲ್ಲೆಯ ವ್ಯಾಪ್ತಿಯ ಕಂದಾಯ ಭೂಮಿಗಳಲ್ಲಿ ನಿರ್ಮಿಸಲಾಗಿರುವ ಅನಧಿಕೃತ ಬಡಾವಣೆಗಳ ನಿವೇಶನಗಳಿಗೆ ‘ಬಿ' ಖಾತಾ ನೀಡುವ ಮತ್ತು ತೆರಿಗೆ ವಿಧಿಸುವ ಕುರಿತು ಸರ್ಕಾರವು ಅಗತ್ಯ ಕ್ರಮ ವಹಿಸಿದೆ ಎಂದು ಗ್ರಾ

13 Mar 2026 8:48 pm
ರಶ್ಯದ ತೈಲದ ಮೇಲಿನ ನಿರ್ಬಂಧ ತಾತ್ಕಾಲಿಕ ತೆರವು, ಎಪ್ರಿಲ್ 11ರವರೆಗೆ ಅನ್ವಯ: ಅಮೆರಿಕ ಘೋಷಣೆ

ವಾಶಿಂಗ್ಟನ್, ಮಾ.13: ಇಂಧನ ಬೆಲೆಗಳು ತೀವ್ರವಾಗಿ ಏರುತ್ತಿರುವ ಹಿನ್ನೆಲೆಯಲ್ಲಿ ರಶ್ಯದ ತೈಲ ಮಾರಾಟದ ಮೇಲಿನ ನಿರ್ಬಂಧಗಳನ್ನು ತಾತ್ಕಾಲಿಕವಾಗಿ ತೆರವುಗೊಳಿಸಲು ಅಮೆರಿಕ ಸರ್ಕಾರ ನಿರ್ಧರಿಸಿದೆ. ಇರಾನ್ನೊಂದಿಗಿನ ಇಸ್ರೇಲ್–ಅಮ

13 Mar 2026 8:48 pm
13 Mar 2026 8:44 pm
ದೇಶಾದ್ಯಂತ ನಾಪತ್ತೆಯಾಗುತ್ತಿರುವವರ ಸಂಖ್ಯೆಯಲ್ಲಿ ಹೆಚ್ಚಳ; 5 ರಾಜ್ಯಗಳಿಂದ ವರದಿ ಕೇಳಿದ NHRC

ಹೊಸದಿಲ್ಲಿ, ಮಾ. 13: ದೇಶಾದ್ಯಂತ ಹಲವು ರಾಜ್ಯಗಳಲ್ಲಿ ನಾಪತ್ತೆಯಾಗುತ್ತಿರುವವರ ಸಂಖ್ಯೆಯು ಹೆಚ್ಚುತ್ತಿದೆ ಹಾಗೂ ಅವರನ್ನು ಪತ್ತೆಹಚ್ಚುವ ದರ ಕ್ಷೀಣಿಸುತ್ತಿದೆ ಎಂಬ ಮಾಧ್ಯಮ ವರದಿಗಳನ್ನು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (NHRC)

13 Mar 2026 8:41 pm
ಮೋದಿ, ಅಮಿತ್ ಶಾ ರಿಂದಲೇ ಕುಮಾರಸ್ವಾಮಿ ಸಿಎಂ ಮಾಡಲು ತಯಾರಿ : ಸಚಿವ ಪ್ರಿಯಾಂಕ್ ಖರ್ಗೆ

ಬೆಂಗಳೂರು : ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರನ್ನು ಕರ್ನಾಟಕದ ಮುಖ್ಯಮಂತ್ರಿ ಮಾಡಲು ಪ್ರಧಾನಮಂತ್ರಿ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ತಯಾರಿ ನಡೆಸುತ್ತಿದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್

13 Mar 2026 8:38 pm
‘ತೃತೀಯ ಲಿಂಗಿ’ ಪದಕ್ಕೆ ನಿಖರ ವ್ಯಾಖ್ಯಾನ ನೀಡುವ ಮಸೂದೆ ಲೋಕಸಭೆಯಲ್ಲಿ ಮಂಡನೆ

ಹೊಸದಿಲ್ಲಿ, ಮಾ.13: ‘ತೃತೀಯ ಲಿಂಗಿ’ ಪದಕ್ಕೆ ನಿಖರವಾದ ವ್ಯಾಖ್ಯಾನವನ್ನು ನೀಡಲು ಮತ್ತು ಅಂತಹ ವ್ಯಕ್ತಿಗಳಿಗೆ ಉಂಟಾಗುವ ಹಾನಿಯ ಗಂಭೀರತೆಯನ್ನು ಆಧರಿಸಿ ಹಂತವಾರು ಶಿಕ್ಷೆಗಳನ್ನು ನೀಡಲು ಉದ್ದೇಶಿಸಿರುವ ಮಸೂದೆಯನ್ನು ಶುಕ್ರವ

13 Mar 2026 8:36 pm
ಕೆಂಪು ಕೋಟೆಯ ವಸ್ತು ಸಂಗ್ರಹಾಲಯಕ್ಕೆ ನೇತಾಜಿ ಟೋಪಿ ಹಿಂದಿರುಗಿಸಿದ ASI: ಅಸಲಿಯಲ್ಲ ಎಂದ ನೇತಾಜಿಯ ಸೋದರ ಮೊಮ್ಮಗ

ಹೊಸದಿಲ್ಲಿ: ದಿಲ್ಲಿಯ ಕೆಂಪು ಕೋಟೆಯ ವಸ್ತು ಸಂಗ್ರಹಾಲಯದಲ್ಲಿದ್ದ ಸ್ವಾತಂತ್ರ್ಯ ಹೋರಾಟಗಾರ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಟೋಪಿ ಕಾಣೆಯಾಗಿದೆ ಎಂದು ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಸೋದರ ಮೊಮ್ಮಗ ಚಂದ್ರ ಕುಮಾರ್ ಬೋಸ್

13 Mar 2026 8:33 pm
ಕಲಬುರಗಿ | ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ

ಕಲಬುರಗಿ: ನಗರದ ಸೇಡಂ ರಸ್ತೆಯಲ್ಲಿರುವ ಜ್ಯೋತಿ ಕಾಲೋನಿಯಲ್ಲಿ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಅತ್ಯಂತ ಸಂಭ್ರಮ ಹಾಗೂ ಸಡಗರದಿಂದ ಆಚರಿಸಲಾಯಿತು. ಕಾರ್ಯಕ್ರಮವನ್ನು ಬಿಜೆಪಿ ಮುಖಂಡೆ ಶಶಿಕಲಾ ವಿ.ಟೆಂಗಳಿ ಉದ್ಘಾಟಿಸ

13 Mar 2026 8:27 pm
29 ವರ್ಷಗಳ ಸೇವೆಯ ಮಹತ್ವದ ಮೈಲಿಗಲ್ಲು ಸಾಧಿಸಿದ ʼತುಂಬೆ ಗ್ರೂಪ್ʼ

ಯುಎಇ : ತುಂಬೆ ಗ್ರೂಪ್ ಯುಎಇಯಲ್ಲಿ ತನ್ನ 29 ವರ್ಷಗಳ ಸಾರ್ಥಕ ಪ್ರಯಾಣವನ್ನು ಪೂರ್ಣಗೊಳಿಸಿದ್ದು, ಆರೋಗ್ಯ ಸೇವೆ, ಶಿಕ್ಷಣ, ಸಂಶೋಧನೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಸುಮಾರು ಮೂರು ದಶಕಗಳ ಸೇವೆಯ ಮಹತ್ವದ ಮೈಲಿಗಲ್ಲನ್ನು ಸಾಧಿ

13 Mar 2026 8:24 pm
ಇರಾಕ್ ನಲ್ಲಿ ಪತನಗೊಂಡ ಅಮೆರಿಕದ KC 135 ವಿಮಾನದಲಿದ್ದ 6 ಸಿಬ್ಬಂದಿಯೂ ಮೃತ್ಯು: CENTCOM

ವಾಷಿಂಗ್ಟನ್, ಮಾ. 13: ಪಶ್ಚಿಮ ಇರಾಕ್ ನಲ್ಲಿ ಪತನಗೊಂಡ ಅಮೆರಿಕದ KC 135 ಇಂಧನ ತುಂಬುವ ಮಿಲಿಟರಿ ವಿಮಾನದಲ್ಲಿದ್ದ ಎಲ್ಲಾ ಆರು ಮಂದಿ ಸಿಬ್ಬಂದಿ ಸಾವನ್ನಪ್ಪಿರುವುದು ದೃಢಪಟ್ಟಿದೆ ಎಂದು ಅಮೆರಿಕದ ಸೆಂಟ್ರಲ್ ಕಮಾಂಡ್ (CENTCOM) ತಿಳಿಸಿದೆ.

13 Mar 2026 8:22 pm
ಮಣಿಪಾಲ| 12 ಗಂಟೆಯೊಳಗೆ ಮನೆ ಕಳ್ಳತನ ಪ್ರಕರಣ ಬೇಧಿಸಿದ ಪೊಲೀಸರು: ಬಾಲಕರು ಸಹಿತ ನಾಲ್ವರ ಬಂಧನ

ಮಣಿಪಾಲ: 80 ಬಡಗುಬೆಟ್ಟು ಗ್ರಾಮದ ಶಾಂತಿನಗರದ ಎಂಬಲ್ಲಿ ಹಾಡುಹಗಲೇ ಮನೆಗೆ ನುಗ್ಗಿ ಲಕ್ಷಾಂತರ ರೂ. ಮೌಲ್ಯದ ನಗ ನಗದು ಕಳವುಗೈದ ಪ್ರಕರಣಕ್ಕೆ ಸಂಬಂಧಿಸಿ ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಮಣಿಪಾಲ ಪೊಲೀಸರು, 12ಗಂಟೆಯೊಳಗೆ ಪ್ರಕರಣ ಬ

13 Mar 2026 8:21 pm
ಖಾಮಿನೈ ಹತ್ಯೆ ಕುರಿತು ಮೋದಿ ಸರಕಾರ ಮೌನ | ಅಮೆರಿಕನ್, ಇಸ್ರೇಲಿ ಸ್ನೇಹಿತರಿಗೆ ಅಸಮಾಧಾನವಾಗುವುದು ಪ್ರಧಾನಿಯವರು ಬಯಸುವುದಿಲ್ಲ: ಕಾಂಗ್ರೆಸ್ ವಾಗ್ದಾಳಿ

ಹೊಸದಿಲ್ಲಿ, ಮಾ.13: ಇರಾನಿನ ಸರ್ವೋಚ್ಚ ನಾಯಕ ಆಯತೊಲ್ಲಾ ಅಲಿ ಖಾಮಿನೈ ಅವರ ಹತ್ಯೆ ಕುರಿತು ಮೌನ ವಹಿಸಿರುವುದಕ್ಕಾಗಿ ಕಾಂಗ್ರೆಸ್ ಪಕ್ಷವು ಶುಕ್ರವಾರ ಮೋದಿ ಸರಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದೆ. ‘ರಾಜಿ’ ಮಾಡಿಕೊಂಡಿರುವ

13 Mar 2026 8:19 pm
ಮಹಾರಾಷ್ಟ್ರ | LPG ಬಿಕ್ಕಟ್ಟಿನ ನಡುವೆ ವಂಚನೆ; ಸೈಬರ್ ಖದೀಮರ ತಂತ್ರಕ್ಕೆ 4 ಲಕ್ಷ ರೂ. ಕಳೆದುಕೊಂಡ ಇಬ್ಬರು ಮಹಿಳೆಯರು

ಹೊಸದಿಲ್ಲಿ, ಮಾ.13: ದೇಶಾದ್ಯಂತ LPG ಕೊರತೆಯನ್ನು ತಮ್ಮ ಲಾಭಕ್ಕೆ ಬಳಸಿಕೊಂಡ ಆನ್ಲೈನ್ ವಂಚಕರ ತಂತ್ರಕ್ಕೆ ಮಹಾರಾಷ್ಟ್ರದ ಕಲ್ಯಾಣ-ಡೊಂಬಿವಲಿ ಪ್ರದೇಶದ ಇಬ್ಬರು ಮಹಿಳೆಯರು ಬಲಿಯಾಗಿದ್ದಾರೆ. ಅನಿಲ ಮಾಹಿತಿಯ ನವೀಕರಣವನ್ನು ಪಡೆಯಲ

13 Mar 2026 8:14 pm
ಹರಪನಹಳ್ಳಿ | ಅರಸೀಕೆರೆ ಹೋಬಳಿ ಅಭಿವೃದ್ಧಿಗೆ ಆಗ್ರಹಿಸಿ ಪ್ರತಿಭಟನೆ

ಹರಪನಹಳ್ಳಿ : ಅರಸೀಕೆರೆ ಹೋಬಳಿಯ ಸಮಗ್ರ ಅಭಿವೃದ್ಧಿಗೆ ಆಗ್ರಹಿಸಿ ವಿವಿಧ ಪ್ರಗತಿಪರ ಸಂಘಟನೆಗಳು ಶುಕ್ರವಾರ ಅರಸೀಕೆರೆ ಬಸ್ ನಿಲ್ದಾಣದ ಎದುರು ಪ್ರತಿಭಟನೆ ನಡೆಸಿದವು. ತಾಲ್ಲೂಕಿನ ಅತಿದೊಡ್ಡ ಹಾಗೂ ಪ್ರತ್ಯೇಕ ತಾಲೂಕು ಕೇಂದ್

13 Mar 2026 8:13 pm
ಒಂದು ಲಕ್ಷ ಕೋಟಿ ರೂಪಾಯಿ ಆರ್ಥಿಕ ಸ್ಥಿರತೆ ನಿಧಿ: ನಿರ್ಮಲಾ ಸೀತಾರಾಮನ್

ಹೊಸದಿಲ್ಲಿ, ಮಾ. 13: ಜಾಗತಿಕ ಸಂಕಷ್ಟದ ಸಮಯದಲ್ಲಿ ಭಾರತಕ್ಕೆ ಆರ್ಥಿಕವಾಗಿ ಚೇತರಿಸಿಕೊಳ್ಳಲು ಒಂದು ಲಕ್ಷ ಕೋಟಿ ರೂಪಾಯಿ ಆರ್ಥಿಕ ಸ್ಥಿರತೆ ನಿಧಿಯು ಸಹಾಯ ಮಾಡುತ್ತದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಶುಕ್ರವ

13 Mar 2026 8:11 pm
ಬಳ್ಳಾರಿ | ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿ ಮಾಡಿದ ಸಂಸದ ಇ ತುಕಾರಾಂ

ಬಳ್ಳಾರಿ : ನಗರದ ಪ್ರಮುಖ ಸಮಸ್ಯೆಯಾಗಿರುವ ರಾಷ್ಟ್ರೀಯ ಹೆದ್ದಾರಿ–67 (NH-67) ರಸ್ತೆ ಸಂಚಾರ ದಟ್ಟಣೆ ಮತ್ತು ಮೂಲಭೂತ ಸೌಕರ್ಯ ಕೊರತೆಯನ್ನು ಶಾಶ್ವತವಾಗಿ ಪರಿಹರಿಸಲು ಪ್ರಸ್ತುತ ಎನ್‌ಎಚ್-67 ಬಳ್ಳಾರಿ ಬೈಪಾಸ್‌ನಿಂದ ಸುಧಾಕ್ರಾಸ್ ವರ

13 Mar 2026 8:08 pm
ಉಡುಪಿಯಲ್ಲಿ ಮಕ್ಕಳ ಪೌಷ್ಠಿಕಾಂಶ ಪುನರ್ವಸತಿ ಕೇಂದ್ರವೇ ಇಲ್ಲ: ರಾಜ್ಯ ಮಕ್ಕಳ ಹಕುಗಳ ರಕ್ಷಣಾ ಆಯೋಗ ಅಧ್ಯಕ್ಷ ಕೋಸಂಬೆ ಖೇಧ

ಉಡುಪಿ, ಮಾ.13: ಪೌಷ್ಠಿಕಾಂಶ ಕೊರತೆಯಿಂದ ಬಳಲುತ್ತಿರುವ ಮಕ್ಕಳಿಗೆ ವಿಶೇಷ ಆಹಾರ, ಚಿಕಿತ್ಸೆ ಮತ್ತು ಆರೈಕೆ ನೀಡಿ ಆರೋಗ್ಯವನ್ನು ಸುಧಾರಿಸುವ ಮಕ್ಕಳ ಪೌಷ್ಠಿಕಾಂಶ ಪುನರ್ವಸತಿ ಕೇಂದ್ರ(ಎನ್‌ಆರ್‌ಸಿ)ವೇ ಉಡುಪಿ ಜಿಲ್ಲಾ ಕೇಂದ್ರದಲ

13 Mar 2026 8:04 pm
ಹಾರ್ಮುಝ್ ಜಲಸಂಧಿಯಲ್ಲಿ ಮತ್ತೆ ಹಡಗಿನ ಮೇಲೆ ಕ್ಷಿಪಣಿ ದಾಳಿ

ಟೆಹ್ರಾನ್, ಮಾ. 13: ಹಾರ್ಮುಝ್ ಜಲಸಂಧಿ ಸಮೀಪದಲ್ಲಿ ಸಾಗುತ್ತಿದ್ದ ಹಡಗಿಗೆ ಕ್ಷಿಪಣಿ ದಾಳಿ ಮಾಡಿದ ಪರಿಣಾಮ ಹಡಗಿನಲ್ಲಿ ಬೆಂಕಿ ಕಾಣಿಸಿಕೊಂಡಿರುವ ಘಟನೆ ನಡೆದಿದೆ ಎಂದು ಯುನೈಟೆಡ್ ಕಿಂಗ್ ಡಮ್ ಮ್ಯಾರಿಟೈಮ್ ಟ್ರೇಡ್ ಆಪರೇಷನ್ಸ್ (UK

13 Mar 2026 8:03 pm
ವಿಜಯನಗರ | ಹುಡೇಂ ಗ್ರಾಮದಲ್ಲಿ ಏಕಲವ್ಯ ಮಾದರಿ ವಸತಿ ಶಾಲೆ ಮಂಜೂರಿಗೆ ಸಂಸದ ತುಕಾರಾಂ ಮನವಿ

ವಿಜಯನಗರ (ಹೊಸಪೇಟೆ) : ಜಿಲ್ಲೆಯ ಕೂಡ್ಲಿಗಿ ತಾಲ್ಲೂಕಿನ ಹುಡೇಂ ಗ್ರಾಮದಲ್ಲಿ ಏಕಲವ್ಯ ಮಾದರಿ ವಸತಿ ಶಾಲೆ ಮಂಜೂರು ಮಾಡುವಂತೆ ಬಳ್ಳಾರಿ ಲೋಕಸಭಾ ಕ್ಷೇತ್ರದ ಸಂಸದ ಈ. ತುಕಾರಾಂ ಅವರು ಕೇಂದ್ರ ಬುಡಕಟ್ಟು ವ್ಯವಹಾರಗಳ ಸಚಿವ ಜುವೆಲ್

13 Mar 2026 8:02 pm
ಆಸ್ಪತ್ರೆ, ವಿದ್ಯಾರ್ಥಿ ನಿಲಯಗಳಿಗೆ ವಾಣಿಜ್ಯ ಸಿಲಿಂಡರ್ ಪೂರೈಕೆ : ಕೆ.ಎಚ್.ಮುನಿಯಪ್ಪ

‘ಹೋಟೆಲ್‍ಗಳಿಗೆ ಒಂದು ವಾರ ವಾಣಿಜ್ಯ ಸಿಲಿಂಡರ್‌ಗಳ ಕೊರತೆ’

13 Mar 2026 8:00 pm
ಬಳ್ಳಾರಿ | ಬಾಲ್ಯ ವಿವಾಹ ಕಂಡು ಬಂದರೆ ತಕ್ಷಣ ಮಾಹಿತಿ ನೀಡಿ : ಸಹಾಯಕ ಆಯುಕ್ತ ರಾಜೇಶ್

ಬಳ್ಳಾರಿ / ಕಂಪ್ಲಿ: ಬಾಲ್ಯ ವಿವಾಹ ಕಾನೂನು ಬಾಹಿರವಾಗಿದ್ದು, ಇಂತಹ ಪ್ರಕರಣಗಳು ಕಂಡು ಬಂದರೆ ನಾಗರಿಕರು ತಕ್ಷಣ ಸಂಬಂಧಿಸಿದ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು. ಇಂತಹ ಕಾನೂನು ಬಾಹಿರ ಘಟನೆಗಳನ್ನು ನಿರ್ಲಕ್ಷ್ಯಿಸುವ ಅಧಿಕಾರಿಗ

13 Mar 2026 7:59 pm
ಮೂರು ವರ್ಷಗಳಲ್ಲಿ 27 ವಿದ್ಯಾರ್ಥಿಗಳು ಆತ್ಮಹತ್ಯೆ: ಪೋಷಕರು-ವಿದ್ಯಾರ್ಥಿಗಳಿಗೆ ಜಾಗೃತಿ : ಎಚ್.ಸಿ.ಮಹದೇವಪ್ಪ

ಬೆಂಗಳೂರು : ಹಿಂದಿನ ಮೂರು ವರ್ಷಗಳಲ್ಲಿ ರಾಜ್ಯದ ವಿವಿಧ ಶಿಕ್ಷಣ ಸಂಸ್ಥೆಗಳಲ್ಲಿ 27 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಈ ಕುರಿತು ಪೋಷಕರು ಮತ್ತು ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಲಾಗುವುದ

13 Mar 2026 7:55 pm
Bidar | ನಾರ್ಕೋಟಿಕ್ ಸಿರಪ್ ಬಾಟಲಿ ಮಾರಾಟ: ಇಬ್ಬರು ಆರೋಪಿಗಳ ಬಂಧನ

ಬೀದರ್: ಸುಮಾರು 24,424 ರೂ. ಮೌಲ್ಯದ 100 ಎಂಎಲ್ ಗಾತ್ರದ ಒಟ್ಟು 142 ನಾರ್ಕೋಟಿಕ್ ಮಾದಕ ದ್ರವ್ಯ ಅಂಶಗಳಿರುವ ಸಿರಪ್ ಬಾಟಲಿಗಳನ್ನು ವಶಕ್ಕೆ ಪಡೆದು ಇಬ್ಬರು ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಜಿಲ್ಲಾ ಪ

13 Mar 2026 7:54 pm
ಸುರತ್ಕಲ್| ನೀರಿನ ಸಂಪರ್ಕ ಕಡಿತ ಆರೋಪ: ತಾ.ಪಂ. ಕಾರ್ಯನಿರ್ವಣಾಧಿಕಾರಿ ಭೇಟಿ

ಸುರತ್ಕಲ್: ಇಲ್ಲಿನ ಚೇಳ್ಯಾರು ಗ್ರಾಮ ಪಂಚಾಯತ್ನ ಮಧ್ಯದ ಅಳಿವಿನಂಚಿನಲ್ಲಿರುವ ಕೊರಗ ಸಮುದಾಯದ ಕಾಲನಿಯ ಆರು ಕುಟುಂಬಗಳ ನೀರಿನ ಸಂಪರ್ಕ ಕಡಿತಗೊಳಿಸಿದ್ದ ಸ್ಥಳಕ್ಕೆ ಮಂಗಳೂರು ತಾಲೂಕು ಪಂಚಾಯತ್‌ ಕಾರ್ಯನಿರ್ವಣಾಧಿಕಾರಿ ಮಹೇ

13 Mar 2026 7:36 pm
ಕಲಬುರಗಿ | ಪೊಲೀಸ್ ಶ್ವಾನ ದಳಕ್ಕೆ ಐದು ನೂತನ ಶ್ವಾನಗಳ ಸೇರ್ಪಡೆ

ಕಲಬುರಗಿ: ನಗರದ ಪೊಲೀಸ್ ಆಯುಕ್ತಾಲಯದ ಶ್ವಾನ ದಳಕ್ಕೆ ಐದು ನೂತನ ಶ್ವಾನಗಳ ಸೇರ್ಪಡೆಯಾಗಿದ್ದು, ಜಿಲ್ಲೆಯ ಭದ್ರತಾ ವ್ಯವಸ್ಥೆ ಮತ್ತಷ್ಟು ಬಲಗೊಂಡಿದೆ. ಬೆಂಗಳೂರಿನ ಸಿ.ಎ.ಆರ್ (ದಕ್ಷಿಣ) ಘಟಕದಲ್ಲಿ ಆರು ತಿಂಗಳ ಕಾಲ ನಡೆದ ಕಠಿಣ ತರಬ

13 Mar 2026 7:35 pm
ಕಲಬುರಗಿ | ಎನ್‌ಎಸ್‌ಎಸ್ ವಾರ್ಷಿಕ ವಿಶೇಷ ಶಿಬಿರ : ಜಾಗೃತಿ ಜಾಥಾ

ಕಲಬುರಗಿ: ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯ ಸರ್ಕಾರಿ ಮಹಿಳಾ ಪಾಲಿಟೆಕ್ನಿಕ್ ಕಲಬುರಗಿ ವತಿಯಿಂದ ರಾಷ್ಟ್ರೀಯ ಸೇವಾ ಯೋಜನೆ (ಎನ್‌ಎಸ್‌ಎಸ್) ವಾರ್ಷಿಕ ವಿಶೇಷ ಶಿಬಿರದ ಅಂಗವಾಗಿ ಶುಕ್ರವಾರ ಜಾಥಾ ಜಾಗೃತಿ ಕಾರ್ಯಕ್ರಮವ

13 Mar 2026 7:31 pm
ಚಿತ್ತಾಪುರ | ಮತದಾರರ ಪಟ್ಟಿ ವಿಶೇಷ ಮ್ಯಾಪಿಂಗ್ ಅಭಿಯಾನ

ಚಿತ್ತಾಪುರ: ಜಿಲ್ಲಾ ಚುನಾವಣಾಧಿಕಾರಿ, ಜಿಲ್ಲಾಧಿಕಾರಿ ಅವರ ಆದೇಶದ ಅನ್ವಯ 2002 ರ ಮತದಾರರ ಪಟ್ಟಿಗೆ 2025 ರ ಮತದಾರರ ಪಟ್ಟಿಯನ್ನು ಮ್ಯಾಪಿಂಗ್ ಮಾಡುವ ಕುರಿತು ಶುಕ್ರವಾರದಿಂದ (ಮಾ.13)ವಿಶೇಷ ಮ್ಯಾಪಿಂಗ್ ಅಭಿಯಾನ ಕೈಗೊಳ್ಳಲಾಗುತ್ತಿದ

13 Mar 2026 7:29 pm
ಚಿತ್ತಾಪುರ | ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘಕ್ಕೆ ಅವಿರೋಧ ಆಯ್ಕೆ

ಚಿತ್ತಾಪುರ: ತಾಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘದ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳಿಗೆ ಐದು ವರ್ಷಗಳ ಅವಧಿಗೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ದೇವಿಂದ್ರ ಅರಣಕಲ್ ಭಾಗೋಡಿ ಹಾಗೂ ಉಪಾಧ್ಯಕ್ಷರಾಗಿ ಅಶೋಕ ಹರನಾ

13 Mar 2026 7:27 pm
ಮಾ.16ರಿಂದ ಮಂಗಳೂರು-ಶಾರ್ಜಾ ಮಧ್ಯೆ ವಿಮಾನ ಸಂಚಾರ ಆರಂಭ

ಮಂಗಳೂರು: ಗಲ್ಫ್ ಯುದ್ಧ ಭೀತಿಯಿಂದ ಸ್ಥಗಿತಗೊಂಡಿದ್ದ ವಿಮಾನ ಯಾನದ ಪೈಕಿ ಏರ್ ಇಂಡಿಯಾ ಮಂಗಳೂರು- ಶಾರ್ಜಾ ಮಧ್ಯೆ ಮಾ.16ರಿಂದ 28ರವರೆಗೆ ಪ್ರತಿದಿನ ವಿಮಾನ ಸಂಚಾರ ಆರಂಭಿಸಲಿದೆ. ಏರ್ ಇಂಡಿಯಾ 6057 ಮಂಗಳೂರಿನಿಂದ ಮಧ್ಯಾಹ್ನ 1:25ಕ್ಕೆ ಹೊ

13 Mar 2026 7:26 pm
ಕಲಬುರಗಿ | ಜಿಲ್ಲಾ ಮಟ್ಟದ ಹೆಚ್‌ಪಿವಿ ಲಸಿಕೆ ನೀಡುವ ಅಭಿಯಾನಕ್ಕೆ ಚಾಲನೆ

ಕಲಬುರಗಿ : ಕಲಬುರಗಿ ನಗರ ಆರೋಗ್ಯ ಕೇಂದ್ರ ICDS ನಲ್ಲಿ ಶುಕ್ರವಾರ ಹಮ್ಮಿಕೊಳ್ಳಲಾದ ಜಿಲ್ಲಾ ಮಟ್ಟದ ಹೆಚ್.ಪಿ.ವಿ ಲಸಿಕೆ ನೀಡುವ ಅಭಿಯಾನಕ್ಕೆ ಕಲಬುರಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಶರಣಬಸಪ್ಪ ಕ್ಯಾತನಾಳ

13 Mar 2026 7:25 pm
ತಮಿಳುನಾಡಿನ ಬಾಕ್ಸ್ ಆಫೀಸ್ ಗಳಲ್ಲಿ ಗಳಿಕೆಯ ದಾಖಲೆ ಬರೆದ ‘ತಾಯಿ ಕಿಳವಿ’

ಹಿರಿಯ ನಟಿ ರಾಧಿಕಾ ಚಿತ್ರದ ಲಾಭದಲ್ಲಿ ಪಾಲು ಪಡೆದ ಮೊದಲ ನಾಯಕಿ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ತಮಿಳುನಾಡಿನಲ್ಲಿ ಇದೀಗ ತಾಯಿ ಕಿಳವಿ ಬಗ್ಗೆಯೇ ಚರ್ಚೆ ನಡೆಯುತ್ತಿದೆ. ಶಿವಕಾರ್ತಿಕೇಯನ್ ನಿರ್ಮಾಣದಲ್ಲಿ ಹಿರಿಯ ನಟಿ

13 Mar 2026 7:24 pm
ನೂತನ 45 ಕರ್ನಾಟಕ ಸಾರಿಗೆ, 70 ಪಲ್ಲಕ್ಕಿ ಬಸ್‍ಗಳಿಗೆ ಸಚಿವ ರಾಮಲಿಂಗಾರೆಡ್ಡಿ ಚಾಲನೆ

ಬೆಂಗಳೂರು : ನಗರದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಕೇಂದ್ರ ಕಚೇರಿಯಲ್ಲಿ ನಡೆದ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು, ನೂತನ 45 ಕರ್ನಾಟಕ ಸಾರಿಗೆ ಹಾಗೂ 70 ಪಲ್ಲಕ್ಕಿ ಬಸ್‍ಗಳಿಗೆ ಚಾಲ

13 Mar 2026 7:23 pm
ಯಾದಗಿರಿ | ಸಿಲಿಂಡರ್ ಕೊರತೆ : ಸೌದೆ ಹೊಲೆ ಹಚ್ಚಿ ಅಡುಗೆ ಮಾಡಿದ ಇಂದಿರಾ ಕ್ಯಾಂಟಿನ್ ಸಿಬ್ಬಂದಿ

ಯಾದಗಿರಿ: ನಗರದ ಗಂಜ್ ಪ್ರದೇಶದಲ್ಲಿರುವ ಇಂದಿರಾ ಕ್ಯಾಂಟಿನ್ ನಲ್ಲಿ ಕಳೆದ ಎರಡು ದಿನಗಳಿಂದ ಕಮರ್ಷಿಯಲ್ ಗ್ಯಾಸ್ ಸಿಲಿಂಡರ್ ಸಂಪೂರ್ಣ ಖಾಲಿಯಾಗಿರುವ ಹಿನ್ನೆಲೆಯಲ್ಲಿ ಅಡುಗೆ ಕಾರ್ಯಕ್ಕೆ ತೊಂದರೆ ಉಂಟಾಗಿದೆ. ಸಿಲಿಂಡರ್ ಲಭ್ಯ

13 Mar 2026 7:23 pm
ʼಸೂಪರ್ ಎಲ್ ನಿನೊʼ | ಭಾರತದ ಕರಾವಳಿಯ ಹವಾಮಾನದಲ್ಲಿ ಆಗುತ್ತಿರುವ ಬದಲಾವಣೆಯ ಪರಿಣಾಮ ಏನಾಗಲಿದೆ?

ಎಲ್ ನಿನೊ ಈ ವರ್ಷದ ನಂತರದ ಭಾಗದಲ್ಲಿ ಕಾಣಿಸಿಕೊಳ್ಳಲಿದ್ದು, ಜಾಗತಿಕವಾಗಿ ಹವಾಮಾನವನ್ನು ಪ್ರಮುಖವಾಗಿ ಬದಲಿಸಲಿದೆ. ಭೂಗ್ರಹ ಶೀಘ್ರವೇ ಶಕ್ತಿಯುತವಾದ ಎಲ್ನಿನೊ ಹಂತಕ್ಕೆ ಪ್ರವೇಶಿಸಲಿದೆ ಎಂದು ಹವಾಮಾನ ವಿಜ್ಞಾನಿಗಳು ಎಚ್ಚರ

13 Mar 2026 7:20 pm
ಯಾದಗಿರಿ | ಮಹಿಳೆಯರು ಹಕ್ಕುಗಳ ಅರಿವಿನಿಂದ ಸ್ವಾವಲಂಬಿಯಾಗಿ ಬದುಕಬೇಕು: ನ್ಯಾಮರಿಯಪ್ಪ

ಯಾದಗಿರಿ: ಮಹಿಳೆಯರು ತಮ್ಮ ಎಲ್ಲ ತರಹದ ಹಕ್ಕುಗಳ ಬಗ್ಗೆ ತಿಳಿದುಕೊಂಡು ಸ್ವಾವಲಂಬಿಗಳಾಗಿ ಬದುಕಬೇಕೆಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ಮರಿಯಪ್ಪ ಹೇಳಿ

13 Mar 2026 7:18 pm