SENSEX
NIFTY
GOLD
USD/INR

Weather

18    C
... ...View News by News Source
Kerala | ಪಾಲಕ್ಕಾಡ್‌ ನಲ್ಲಿ ಪಿಕ್‌ಅಪ್ ವ್ಯಾನ್‌ನಿಂದ 100ಕ್ಕೂ ಹೆಚ್ಚು ಸ್ಫೋಟಕಗಳು ವಶ

ಪಾಲಕ್ಕಾಡ್, ಫೆ. 5: ಇಲ್ಲಿಗೆ ಸಮೀಪ 100ಕ್ಕೂ ಹೆಚ್ಚು ಸ್ಫೋಟಕವಿರುವ ಪೆಟ್ಟಿಗೆಗಳನ್ನು ಸಾಗಿಸುತ್ತಿದ್ದ ಪಿಕ್‌ ಅಪ್ ವ್ಯಾನ್‌ ಅನ್ನು ಪೊಲೀಸರು ಬುಧವಾರ ತಡರಾತ್ರಿ ವಶಪಡಿಸಿಕೊಂಡಿದ್ದಾರೆ. ಪಾಲಕ್ಕಾಡ್ ಟೌನ್ ಸೌತ್ ಪೊಲೀಸ್ ಠಾಣೆ

5 Feb 2026 11:20 am
ಅಸಲಿ ಉದ್ಯೋಗ-ನಕಲಿ ಸರ್ಟಿಫಿಕೇಟು-ಚಾಲಾಕಿ ಪ್ರಾಧ್ಯಾಪಕರು

ಶಿಕ್ಷಣವು ಯಾವುದೇ ಸಮಾಜದ ಬೆಳಕು, ಅದರ ಆತ್ಮ ಮತ್ತು ಭವಿಷ್ಯಕ್ಕೆ ಮಾರ್ಗದರ್ಶಿಯಾಗಿದೆ. ಶಿಕ್ಷಕರು ಈ ಬೆಳಕು ನೀಡುವ ಜ್ಯೋತಿಯಾಗಿದ್ದಾರೆ. ಅವರ ಕಾರ್ಯ ಸರಿಯಾದ ಜ್ಞಾನ, ನೈತಿಕತೆ ಮತ್ತು ಶಿಸ್ತು ವಿದ್ಯಾರ್ಥಿಗಳಿಗೆ ವರ್ಗಾಯಿಸು

5 Feb 2026 11:09 am
ಹಾಸನ | ಗಾಂಜಾ ಮಾರಾಟಕ್ಕೆ ಯತ್ನ : ಮೂವರು ಆರೋಪಿಗಳ ಬಂಧನ

3 ಲಕ್ಷ ರೂ. ಮೌಲ್ಯದ 2 ಕೆಜಿಗೂ ಅಧಿಕ ಗಾಂಜಾ ವಶ

5 Feb 2026 11:05 am
ಸತ್ತಂತಿಹರನು...

ತನ್ನ ಕಾಲಕ್ಕೆ, ಕಾಲದ ಸಮಸ್ಯೆಗಳಿಗೆ ಪ್ರತಿಕ್ರಿಯಿಸದವರು ಬದುಕಿದ್ದೂ ನಿರರ್ಥಕ. ಬದುಕುವುದು ಬಾಳುವುದಕ್ಕೆ. ಬರೀ ಉಸಿರಾಡುವುದಕ್ಕೆ, ಹೊಟ್ಟೆ ತುಂಬಿಸಿಕೊಳ್ಳುವುದಕ್ಕೆ, ಹೆಸರು ಗಳಿಸುವುದಕ್ಕೆ ತನ್ನ ಕಾಲವನ್ನು, ಸಮಾಜವನ್ನು

5 Feb 2026 11:00 am
ಪ್ರತ್ಯೇಕತಾವಾದಿಗಳ ಪಾಕ್ ವ್ಯಾಮೋಹಕ್ಕೆ ಕೊನೆ ಎಂದು?

ಅಪಾರ ದೇವಭಕ್ತಿ ಬೆಳೆಸಿಕೊಂಡವರಿಗೆ ಎಲ್ಲೆಲ್ಲೂ ಎಲ್ಲರಲ್ಲೂ ದೇವರೇ ಕಾಣುತ್ತಾನೆ ಎನ್ನುತ್ತಾರೆ. ಅದೇ ರೀತಿ ಪಾಕಿಸ್ತಾನದ ಬಗ್ಗೆ ಅಪಾರ ವ್ಯಾಮೋಹ ಬೆಳೆಸಿಕೊಂಡು ಪಾಕ್ ಭಕ್ತಿ ಪರವಶರಾದವರಿಗೆ ಎಲ್ಲೆಲ್ಲೂ, ಎಲ್ಲರಲ್ಲೂ ಪಾಕಿಸ

5 Feb 2026 10:29 am
Epstein files | ಎಪ್ಸ್ಟೀನ್ ಜೊತೆ ಕಳೆದ ‘ಪ್ರತಿ ನಿಮಿಷ’ಕ್ಕೂ ವಿಷಾದ ವ್ಯಕ್ತಪಡಿಸಿದ ಬಿಲ್ ಗೇಟ್ಸ್

ವಾಷಿಂಗ್ಟನ್, ಫೆ. 4: ಶಿಕ್ಷೆಗೆ ಗುರಿಯಾದ ಲೈಂಗಿಕ ಅಪರಾಧಿ ಜೆಫ್ರಿ ಎಪ್ಸ್ಟೀನ್ ಅವರೊಂದಿಗೆ ಕಳೆದ “ಪ್ರತಿ ನಿಮಿಷಕ್ಕೂ ವಿಷಾದಿಸುತ್ತೇನೆ, ಕ್ಷಮೆಯಾಚಿಸುತ್ತೇನೆ” ಎಂದು ಮೈಕ್ರೋಸಾಫ್ಟ್ ಸಹ ಸಂಸ್ಥಾಪಕ ಹಾಗೂ ಕೊಡುಗೈದಾನಿ ಬಿಲಿ

5 Feb 2026 10:28 am
ನಕಲಿ ದಾಖಲೆ ಪ್ರಕರಣ | ಅಲ್ ಫಲಾಹ್ ವಿಶ್ವವಿದ್ಯಾಲಯದ ಮುಖ್ಯಸ್ಥರ ಬಂಧನ

ಹೊಸದಿಲ್ಲಿ, ಫೆ. 5: ನಕಲಿ ದಾಖಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಲ್ ಫಲಾಹ್ ವಿಶ್ವವಿದ್ಯಾಲಯದ ಮುಖ್ಯಸ್ಥ ಜವಾದ್ ಅಹ್ಮದ್ ಸಿದ್ದಿಕಿ ಅವರನ್ನು ದಿಲ್ಲಿ ಪೊಲೀಸರ ಅಪರಾಧ ವಿಭಾಗ ಬಂಧಿಸಿದೆ. ಈ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ED)

5 Feb 2026 9:29 am
ಮನೋಜ್ ಬಾಜ್ಪೇಯಿ ಅವರ ‘ಘೂಷ್‌ಖೋರ್ ಪಂಡತ್‌’ ಟೀಸರ್‌ ಗೆ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ

“ಶೀರ್ಷಿಕೆ ತಕ್ಷಣ ಬದಲಾಯಿಸದಿದ್ದರೆ ಪ್ರದರ್ಶನಕ್ಕೆ ಅಡ್ಡಿ” ಹೊಸದಿಲ್ಲಿ, ಫೆ. 5: ನೆಟ್‌ಫ್ಲಿಕ್ಸ್ ಬಿಡುಗಡೆ ಮಾಡಿರುವ ನಟ ಮನೋಜ್ ಬಾಜ್‌ಪೇಯಿ ಅಭಿನಯದ ‘ಘೂಷ್‌ಖೋರ್ ಪಂಡತ್‌’ ಸರಣಿಯ ಟೀಸರ್‌ ಶೀರ್ಷಿಕೆ ಬ್ರಾಹ್ಮಣ ಸಮುದಾಯದ ಆ

5 Feb 2026 9:18 am
ಅಬಕಾರಿ ಇಲಾಖೆಯಲ್ಲಿ ಭ್ರಷ್ಟಾಚಾರ: ಸರಕಾರ ನೈತಿಕತೆಯನ್ನು ಮೆರೆಯಲಿ

ಅಬಕಾರಿ ಇಲಾಖೆ ಎನ್ನುವುದೇ ಒಂದು ದೊಡ್ಡ ಹಗರಣ. ಸರಕಾರವೇ ಮದ್ಯದ ವಿರುದ್ಧ ಜಾಹೀರಾತುಗಳನ್ನು ನೀಡುತ್ತಾ ಮಗದೊಂದೆಡೆ ಅದನ್ನು ಜನರಿಗೆ ಪೂರೈಸುವುದಕ್ಕಾಗಿ ವಿಶೇಷ ಇಲಾಖೆಯೊಂದನ್ನು ಸ್ಥಾಪಿಸುವುದು ಹಗರಣವಲ್ಲದೆ ಇನ್ನೇನು? ಮದ

5 Feb 2026 9:09 am
ಉತ್ತರ ಪ್ರದೇಶ | ನಾಲ್ಕು ದಶಕಗಳ ಬಳಿಕ ಹತ್ಯೆ ಪ್ರಕರಣದ ಶತಾಯುಷಿ ಆರೋಪಿ ದೋಷಮುಕ್ತ

ಪ್ರಯಾಗ್‌ರಾಜ್: ನಾಲ್ಕು ದಶಕಗಳ ಕಾಲ ನಡೆದ ಕಾಯುವಿಕೆ ಬಳಿಕ ಶತಾಯುಷಿಯೊಬ್ಬರಿಗೆ ಕೊನೆಗೂ ನ್ಯಾಯ ದೊರೆತಿದೆ. ಆಸ್ತಿ ವಿವಾದಕ್ಕೆ ಸಂಬಂಧಿಸಿದ ಹತ್ಯೆ ಪ್ರಕರಣದಲ್ಲಿ ಆರೋಪ ಎದುರಿಸುತ್ತಿದ್ದ ಹಮೀರ್ಪುರ ಜಿಲ್ಲೆಯ ಧನಿರಾಮ್ ಅವರ

5 Feb 2026 8:10 am
ಅಮೆರಿಕ | ಟ್ರಂಪ್ ಹತ್ಯೆಗೆ ಯತ್ನ; ಆರೋಪಿಗೆ ಜೀವಾವಧಿ ಶಿಕ್ಷೆ

ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷೀಯ ಚುನಾವಣೆಗೆ ಎರಡು ತಿಂಗಳು ಮೊದಲು ಡೊನಾಲ್ಡ್ ಟ್ರಂಪ್ ಅವರನ್ನು ಹತ್ಯೆ ಮಾಡಲು ಯತ್ನಿಸಿದ್ದ ಆರೋಪಿ ರ‍್ಯಾನ್ ರುತ್ ಎಂಬ ಬಂದೂಕುಧಾರಿಗೆ ಅಮೆರಿಕ ನ್ಯಾಯಾಲಯ ಬುಧವಾರ ಜೀವಾವಧಿ ಶಿಕ್ಷೆ ವಿಧ

5 Feb 2026 7:33 am
ಭಾರತದ ವಿರುದ್ಧ ಆಡುವುದಿಲ್ಲ ಎಂಬ ನಿಲುವು ಸ್ಪಷ್ಟ: ಪಾಕ್ ಪ್ರಧಾನಿ

ಇಸ್ಲಾಮಾಬಾದ್: ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ವಿರುದ್ಧದ ಪಂದ್ಯವನ್ನು ಬಹಿಷ್ಕರಿಸುವ ನಮ್ಮ ನಿಲುವು ಅಚಲ ಎಂದು ಪಾಕಿಸ್ತಾನ ಪ್ರಧಾನಿ ಶೆಹಬಾಝ್ ಷರೀಫ್ ಹೇಳಿದ್ದಾರೆ. ಶ್ರೀಲಂಕಾದಲ್ಲಿ ಈ ತಿಂಗಳ 15ರಂದು ನಡೆಯುವ ಪಂದ

5 Feb 2026 7:23 am
Ladakh ಉದ್ವಿಗ್ನತೆ ಸಂದರ್ಭ ಹೊಣೆಗಾರಿಕೆಯಿಂದ ಜಾರಿಕೊಂಡಿದ್ದ ಮೋದಿ: ರಾಹುಲ್ ಗಾಂಧಿ ಆರೋಪ

►‘ಯಾವುದು ಸಮಂಜಸವೆಂದು ಅನಿಸುವುದೋ ಅದನ್ನೇ ಮಾಡಿ ಎಂದು ನರವಣೆಗೆ ತಿಳಿಸಿದ್ದ ಪ್ರಧಾನಿ’►ನಿವೃತ್ತ ಸೇನಾ ವರಿಷ್ಠ ಜನರಲ್ ನರವಣೆ ಕೃತಿ ಉಲ್ಲೇಖಿಸಿದ ರಾಹುಲ್

5 Feb 2026 12:29 am
ಅಂಡರ್-19 ವಿಶ್ವಕಪ್: ಫೈನಲ್‌ ಗೆ ಭಾರತ, ಇಂಗ್ಲೆಂಡ್ ಎದುರಾಳಿ

ಸೆಮಿ ಫೈನಲ್‌ ನಲ್ಲಿ ಅಫ್ಘಾನಿಸ್ತಾನದ ವಿರುದ್ಧ ಜಯ, ಆ್ಯರೊನ್ ಜಾರ್ಜ್ ಶತಕ

5 Feb 2026 12:22 am
165 ಕೋಟಿ ಸಾಲ ಮಾಡಿರುವುದೇ ಬಿಜೆಪಿ ಸಾಧನೆ: ಎಂ.ಲಕ್ಷ್ಮಣ್ ವಾಗ್ದಾಳಿ

ಮೈಸೂರು,ಫೆ‌.4: ಕೇಂದ್ರ ಬಿಜೆಪಿಯದ್ದು ಕಾರ್ಪೋರೆಟ್ ಸ್ಟೈಲ್ ಬಜೆಟ್ ಮತ್ತು ಬೇಸ್ ಲೆಸ್, ವಿಷನ್ ಲೆಸ್ ಬಜೆಟ್ ಇದಾಗಿದೆ. ಅಲ್ಲದೆ, 165ಲಕ್ಷ ಕೋಟಿ ಸಾಲ ಮಾಡಿರುವುದೇ ಬಿಜೆಪಿ ಸಾಧನೆ ಆಗಿದೆ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ವಾ

5 Feb 2026 12:10 am
ಸ್ಯಾಫ್ ಅಂಡರ್–19 ಮಹಿಳೆಯರ ಚಾಂಪಿಯನ್‌ಶಿಪ್ | ಭೂತಾನ್ ವಿರುದ್ಧ ಭರ್ಜರಿ ಜಯ, ಭಾರತ ಫೈನಲ್‌ ಗೆ

ಪೊಖಾರ, ಫೆ.4: ಭೂತಾನ್ ತಂಡವನ್ನು 8–0 ಗೋಲುಗಳ ಅಂತರದಿಂದ ಮಣಿಸಿರುವ ಭಾರತ ತಂಡವು ಸ್ಯಾಫ್ ಅಂಡರ್–19 ಮಹಿಳೆಯರ ಚಾಂಪಿಯನ್‌ಶಿಪ್‌ನಲ್ಲಿ ಫೈನಲ್‌ಗೆ ಪ್ರವೇಶಿಸಿದೆ. ನೇಪಾಳದ ಪೊಖಾರ ರಂಗಸಲದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಭಾರತದ

5 Feb 2026 12:07 am
ರಶ್ಯ ತೈಲ ಖರೀದಿಯನ್ನು ನಿಲ್ಲಿಸಲು ಭಾರತ ಬದ್ದವಾಗಿದೆ: ಶ್ವೇತಭವನ

ವಾಷಿಂಗ್ಟನ್, ಫೆ.4: ಹೊಸದಾಗಿ ಘೋಷಿಸಲಾದ ಭಾರತ–ಅಮೆರಿಕಾ ಒಪ್ಪಂದದ ಅಡಿಯಲ್ಲಿ ರಶ್ಯದ ಕಚ್ಚಾ ತೈಲ ಖರೀದಿಯನ್ನು ನಿಲ್ಲಿಸಲು ಭಾರತ ಬದ್ದವಾಗಿದೆ ಮತ್ತು ಅಮೆರಿಕದಿಂದ ಆಮದುಗಳನ್ನು ಹೆಚ್ಚಿಸಲಿದೆ ಎಂದು ಶ್ವೇತಭವನ ಬುಧವಾರ ಪ್ರತ

5 Feb 2026 12:05 am
ಫೆ.5ರಂದು ಮಹಿಳೆಯರ ಪ್ರೀಮಿಯರ್ ಲೀಗ್ ಫೈನಲ್; RCB–ಡೆಲ್ಲಿ ಕ್ಯಾಪಿಟಲ್ಸ್ ಮುಖಾಮುಖಿ

ಹೊಸದಿಲ್ಲಿ, ಫೆ.4: ಡೆಲ್ಲಿ ಕ್ಯಾಪಿಟಲ್ಸ್ ತಂಡವು ಮಂಗಳವಾರ ಏಕಪಕ್ಷೀಯವಾಗಿ ಸಾಗಿದ ಎಲಿಮಿನೇಟರ್ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ತಂಡವನ್ನು ಏಳು ವಿಕೆಟ್‌ ಗಳ ಅಂತರದಿಂದ ಮಣಿಸಿ ಸತತ ನಾಲ್ಕನೇ ಬಾರಿ ಮಹಿಳೆಯರ ಪ್ರೀಮಿಯರ್ ಲೀಗ

4 Feb 2026 11:57 pm
ಹರಪನಹಳ್ಳಿ | ವಾರ್ತಾಭಾರತಿ ವರದಿ ಫಲಶ್ರುತಿ : ಗುಡಿಹಳ್ಳಿ–ಕಬ್ಬಳ್ಳಿ ರಸ್ತೆ ತಾತ್ಕಾಲಿಕ ದುರಸ್ತಿ

ಹರಪನಹಳ್ಳಿ: ರಸ್ತೆ ಕಾಮಗಾರಿಯಲ್ಲಿ ಗುಣಮಟ್ಟ ಕಾಪಾಡದೆ ನಿರ್ಲಕ್ಷ್ಯ ತೋರಿದ ಪರಿಣಾಮ ತಾಲೂಕಿನ ಕೆರೆಗುಡಿಹಳ್ಳಿ ಗ್ರಾಮದ ಮಾರ್ಗದಿಂದ ಗಡಿ ಭಾಗದ ಚಿಕ್ಕ ಕಬ್ಬಳ್ಳಿ ಗ್ರಾಮದವರೆಗೆ ರಸ್ತೆ ಸಂಪೂರ್ಣ ಗುಂಡಿಮಯವಾಗಿ ವಾಹನ ಸಂಚಾರ

4 Feb 2026 11:57 pm
ದಮ್ಮಾಮ್| heLPy ಲೈವ್ಲಿಹುಡ್ ವಾರ್ಷಿಕ ಮಹಾಸಭೆ; ನೂತನ ಪದಾಧಿಕಾರಿಗಳ ಆಯ್ಕೆ

ರಿಯಾದ್:‌ heLPy ಲೈವ್ಲಿಹುಡ್ ನ ವಾರ್ಷಿಕ ಮಹಾಸಭೆಯು ʼರೆಡ್ ಪಾಟ್ʼ ರೆಸ್ಟೋರೆಂಟ್ ದಮ್ಮಾಮ್ ಇದರ ಸಭಾಂಗಣದಲ್ಲಿ ಇತ್ತೀಚೆಗೆ ನಡೆಯಿತು. ಕಾರ್ಯಕ್ರಮವು ಮೊಹಮ್ಮದ್ ರಿಯಾಝ್ ಅವರಿಂದ heLPyಯ ಸಂಕ್ಷಿಪ್ತ ಪರಿಚಯದೊಂದಿಗೆ ಪ್ರಾರಂಭ‌ವಾಯಿ

4 Feb 2026 11:52 pm
ಸಂಡೂರು | ‘ವಾರ್ತಾಭಾರತಿ’ ವರದಿ ಫಲಶ್ರುತಿ : ನಿಡುಗುರ್ತಿಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಪುನಶ್ಚೇತನ

ಸಂಡೂರು (ಬಳ್ಳಾರಿ ಜಿಲ್ಲೆ) :ಸಂಡೂರು ತಾಲ್ಲೂಕಿನ ನಿಡುಗುರ್ತಿ ಗ್ರಾಮ ಪಂಚಾಯತ್‌ ವ್ಯಾಪ್ತಿಯ ನಿಡುಗುರ್ತಿ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಸಮಸ್ಯೆಯನ್ನು ಬಿಂಬಿಸಿ ವಾರ್ತಾಭಾರತಿ ಪತ್ರಿಕೆಯಲ್ಲಿ ಪ್ರಕಟವಾದ ವರದಿ ಫಲ

4 Feb 2026 11:52 pm
ಕರ್ನಾಟಕವನ್ನು ರಕ್ಷಿಸಿ: ರಾಜ್ಯಸಭೆಯಲ್ಲಿ ಗದ್ಗದಿತರಾದ ಹೆಚ್.ಡಿ. ದೇವೇಗೌಡ

ರಾಜ್ಯದ ನೀರಾವರಿ ಸಮಸ್ಯೆಗಳ ಬಗ್ಗೆ ಮಾಜಿ ಪ್ರಧಾನಿಗಳಿಂದ ಭಾಷಣ

4 Feb 2026 11:51 pm
ವಿಜಯನಗರ | ರೇಣುಕಾ ಪಿಯು ಕಾಲೇಜಿನ ಉಪನ್ಯಾಸಕ ವಿಜಯಕುಮಾರ್‌ಗೆ ಪಿಎಚ್‌ಡಿ ಪದವಿ

ಹೊಸಪೇಟೆ (ವಿಜಯನಗರ) : ಹಗರಿಬೊಮ್ಮನಹಳ್ಳಿ ಪಟ್ಟಣದ ರೇಣುಕಾ ಪದವಿಪೂರ್ವ ಕಾಲೇಜಿನ ಶಿಕ್ಷಣಶಾಸ್ತ್ರ ಉಪನ್ಯಾಸಕ ವಿಜಯಕುಮಾರ್ ಎಸ್.ಎಂ. ಅವರಿಗೆ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ, ಮೈಸೂರು ವತಿಯಿಂದ ಡಾಕ್ಟರೇಟ್ (ಪಿಎಚ

4 Feb 2026 11:46 pm
ಒಮಾನ್‌ ನಲ್ಲಿ ಇರಾನ್–ಅಮೆರಿಕಾ ಪರಮಾಣು ಮಾತುಕತೆ?

ಟರ್ಕಿಯಿಂದ ಸ್ಥಳಾಂತರಕ್ಕೆ ಇರಾನ್ ಪಟ್ಟು: ವರದಿ

4 Feb 2026 11:45 pm
ಅಕ್ರಮ ವಲಸಿಗರ ವಿಚಾರದಲ್ಲಿ ಕೈಗೊಂಡ ಕ್ರಮಗಳೇನು?: ರಾಜ್ಯ ಸರಕಾರದಿಂದ ವರದಿ ಕೇಳಿದ ಹೈಕೋರ್ಟ್

ಬೆಂಗಳೂರು: ಅಕ್ರಮ ವಲಸಿಗರಿಂದ ರಾಷ್ಟ್ರದ ಭದ್ರತೆಗೆ ಅಪಾಯವಿದೆ ಎಂದು ಮೌಖಿಕವಾಗಿ ಕಳವಳ ವ್ಯಕ್ತಪಡಿಸಿರುವ ಹೈಕೋರ್ಟ್‌, ರಾಜ್ಯ ಸರಕಾರದ ಅಂದಾಜಿನ ಪ್ರಕಾರ ಬೆಂಗಳೂರಿನಲ್ಲಿ 20 ಲಕ್ಷ ಅಕ್ರಮ ವಲಸಿಗರು ನೆಲೆಸಿದ್ದಾರೆ. ಇಂಥವರ ವ

4 Feb 2026 11:45 pm
ಬಳ್ಳಾರಿ | ಪೌತಿ ಖಾತೆ ಆಂದೋಲನದ ಸದುಪಯೋಗ ಪಡೆಯಲು ಸಾರ್ವಜನಿಕರಿಗೆ ಕರೆ

ಪೌತಿಯಾದ ಕುಟುಂಬದ ಸದಸ್ಯರಿಗೆ ಖಾತೆ ಕಲ್ಪಿಸಲು ಸರ್ಕಾರದ ವಿಶೇಷ ಕ್ರಮ : ತಹಶೀಲ್ದಾರ್ ಜೂಗಲ್ ಮಂಜುನಾಯಕ

4 Feb 2026 11:43 pm
ಮನರೇಗಾ ರದ್ದು ಮಾಡಿ ಕಾರ್ಮಿಕರ ಸ್ವಾಭಿಮಾನದ ಬದುಕು, ಉದ್ಯೋಗದ ಹಕ್ಕನ್ನು ಕಸಿದ ಕೇಂದ್ರ ಸರಕಾರ: ಡಿಕೆ ಶಿವಕುಮಾರ್ ವಾಗ್ದಾಳಿ

ಬೆಂಗಳೂರು, ಫೆ. 4: ಮನರೇಗಾ ಯೋಜನೆಯು ಗ್ರಾಮೀಣ ಭಾಗದ ಕಾರ್ಮಿಕರಿಗೆ ಸ್ವಾಭಿಮಾನದ ಬದುಕು ಹಾಗೂ ಉದ್ಯೋಗದ ಹಕ್ಕು ನೀಡಿತ್ತು. ಪ್ರತಿಯೊಬ್ಬ ವ್ಯಕ್ತಿಗೆ ತನ್ನ ಸ್ವಾಭಿಮಾನ ಉಳಿಸಿಕೊಂಡು ಉದ್ಯೋಗ ಕೇಳುವ ಅವಕಾಶ ಮನರೇಗಾ ಯೋಜನೆಯಡಿ ಇ

4 Feb 2026 11:38 pm
ಕನಕಗಿರಿ | ಯುವತಿ ನಾಪತ್ತೆ

ಕನಕಗಿರಿ : ತಾಲ್ಲೂಕಿನ ಹುಲಿಹೈದಾರ ಗ್ರಾಮದ ಮನೆಯೊಂದರಲ್ಲಿ ಯಾರೂ ಇಲ್ಲದ ಸಮಯದಲ್ಲಿ ನಿಂಗಮ್ಮ ಕೋಮಾರ್ ಎಂಬ ಯುವತಿ ಯಾರಿಗೂ ತಿಳಿಸದೆ ಮನೆಯಿಂದ ಹೊರ ಹೋಗಿದ್ದು, ಈವರೆಗೂ ಪತ್ತೆಯಾಗಿಲ್ಲ. ಯುವತಿಯ ತಾಯಿ ದ್ಯಾಮವ್ವ ದೇವಪ್ಪ ಅವರ

4 Feb 2026 11:33 pm
T20 ವಿಶ್ವಕಪ್ ಅಭ್ಯಾಸ ಪಂದ್ಯ | ಅಬ್ಬರಿಸಿದ ಇಶಾನ್ ಕಿಶನ್; ದಕ್ಷಿಣ ಆಫ್ರಿಕಾ ವಿರುದ್ಧ ಭಾರತಕ್ಕೆ ಜಯಭೇರಿ

ನವಿ ಮುಂಬೈ, ಫೆ.4: ಆರಂಭಿಕ ಬ್ಯಾಟರ್ ಇಶಾನ್ ಕಿಶನ್ (53 ರನ್, 20 ಎಸೆತ, 2 ಬೌಂಡರಿ, 7 ಸಿಕ್ಸರ್) ಮಿಂಚಿನ ಅರ್ಧಶತಕದ ಬಲದಿಂದ ಭಾರತ ಕ್ರಿಕೆಟ್ ತಂಡವು ದಕ್ಷಿಣ ಆಫ್ರಿಕಾ ವಿರುದ್ಧ T20 ವಿಶ್ವಕಪ್ ಟೂರ್ನಿಯ ಅಭ್ಯಾಸ ಪಂದ್ಯದಲ್ಲಿ 30 ರನ್ ಅಂತರದ

4 Feb 2026 11:33 pm
ಕನಕಗಿರಿ | ಸಹಕಾರಿ ಸಂಘದ ಸಿಬ್ಬಂದಿ ಮನೆಯಲ್ಲಿ ಕಳ್ಳತನ : ನಗ, ನಗದು ಕಳವು

ಕನಕಗಿರಿ : ತಾಲ್ಲೂಕಿನ ನವಲಿ ಗ್ರಾಮದ ವ್ಯವಸಾಯ ಸೇವಾ ಸಹಕಾರಿ ಸಂಘದಲ್ಲಿ ಸಿಪಾಯಿಯಾಗಿ (ಸಹಾಯಕ ಹುದ್ದೆ) ಕಾರ್ಯನಿರ್ವಹಿಸುತ್ತಿರುವ ಮೆಹಬೂಬಸಾಬ ಪಿಂಜಾರ ಅವರ ಮನೆಯಲ್ಲಿ ಮಂಗಳವಾರ ಕಳ್ಳತನ ನಡೆದಿರುವ ಘಟನೆ ವರದಿಯಾಗಿದೆ. ಮೆಹಬ

4 Feb 2026 11:31 pm
ಮಂಗಳೂರು: ಬಸ್ ಢಿಕ್ಕಿ; ಸ್ಕೂಟರ್ ಸಹಸವಾರೆ ಸ್ಥಳದಲ್ಲೆ ಮೃತ್ಯು

 ಮಂಗಳೂರು, ಫೆ.4: ನಗರದ ನಂತೂರಿನಲ್ಲಿ ಬುಧವಾರ ರಾತ್ರಿ ಬಸ್ ಢಿಕ್ಕಿ ಹೊಡೆದ ಪರಿಣಾಮ ಸ್ಕೂಟರ್ ಸಹಸವಾರೆಯೊಬ್ಬರು ಸ್ಥಳದಲ್ಲೆ ಮೃತಪಟ್ಟಿದ್ದಾರೆ. ಬಲ್ಲಾಳ್ ಬಾಗ್‌ ನಿವಾಸಿ ದೀಪ್ತಿ (26) ಮೃತಪಟ್ಟವರು. ಸ್ಕೂಟರ್ ಸವಾರ ಗಾಯಗೊಂಡಿದ

4 Feb 2026 11:26 pm
ವಿದ್ಯಾರ್ಥಿಗಳ ಕುಂದುಕೊರತೆ ಪರಿಹಾರ ಸಮಿತಿ ರಚಿಸಲು ಕೆ‌ಎಸ್‌ಎಲ್‌ಯು‌ಗೆ ಒಂದು ವಾರ ಗಡುವು ನೀಡಿದ ಹೈಕೋರ್ಟ್

ಬೆಂಗಳೂರು: ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ (ಕೆಎಸ್‌ಎಲ್‌ಯು) ಹಾಗೂ ಅದರ ಅಧೀನದಲ್ಲಿ ಬರುವ ಕಾಲೇಜು ಮತ್ತು ಸಂಸ್ಥೆಗಳಲ್ಲಿ 'ವಿದ್ಯಾರ್ಥಿಗಳ ಕುಂದುಕೊರತೆ ಪರಿಹಾರ ಸಮಿತಿ' ರಚಿಸಲು ಕೆಎಸ್‌ಎಲ್‌ಯುಗೆ ಹೈಕೋರ್ಟ್ ಒಂದ

4 Feb 2026 11:26 pm
4 Feb 2026 11:25 pm
ಸೋನಮ್ ವಾಂಗ್ಚುಕ್ ಆರೋಗ್ಯ ಚೆನ್ನಾಗಿಲ್ಲ; ಅವರ ಬಂಧನದ ಬಗ್ಗೆ ಪುನರ್‌ವಿಮರ್ಶಿಸಿ: ಕೇಂದ್ರಕ್ಕೆ ಸೂಚಿಸಿದ ಸುಪ್ರೀಂ ಕೋರ್ಟ್

ಹೊಸದಿಲ್ಲಿ, ಫೆ. 4: ಪರಿಸರ ಹೋರಾಟಗಾರ ಸೋನಮ್ ವಾಂಗ್ಚುಕ್ ಅವರ ಆರೋಗ್ಯ ಸ್ಥಿತಿ ಚೆನ್ನಾಗಿಲ್ಲದೇ ಇರುವುದರಿಂದ ಅವರ ಬಂಧನದ ಕುರಿತು ಪುನರ್‌ವಿಮರ್ಶಿಸುವಂತೆ ಸುಪ್ರೀಂ ಕೋರ್ಟ್ ಬುಧವಾರ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ. ರಾಷ್ಟ

4 Feb 2026 11:25 pm
ಕಲಬುರಗಿ | ಪಿ.ಎಂ.ಜೆ.ಜೆ.ಬಿ.ವೈ, ಪಿ.ಎಂ.ಎಸ್.ಬಿ.ವೈ ವಿಶೇಷ ನೋಂದಣಿ ಮಹಾ ಮೇಳ

ಕಲಬುರಗಿ: ಕಲಬುರಗಿ ಮತ್ತು ಆಳಂದ ತಾಲೂಕು ಪಂಚಾಯತ್ ಕಚೇರಿಯಲ್ಲಿ ಬುಧವಾರ ದಿನಗೂಲಿ, ಹೊರಗುತ್ತಿಗೆ ಹಾಗೂ ಗೌರವಧನದ ಮೇಲೆ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ಆಯೋಜಿಸಿದ ಪ್ರಧಾನಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆ (PM

4 Feb 2026 11:20 pm
ವಾಲ್ಮೀಕಿ ನಿಗಮದ ಹಗರಣ ಪ್ರಕರಣ| ಬಿ. ನಾಗೇಂದ್ರ ನಿರೀಕ್ಷಣಾ ಜಾಮೀನು ರದ್ದು ಕೋರಿ ಸಿಬಿಐ ಸಲ್ಲಿಸಿದ ಅರ್ಜಿ ವಿಚಾರಣೆ ಮುಂದೂಡಿದ ಹೈಕೋರ್ಟ್

ಬೆಂಗಳೂರು: ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ ನಿಯಮಿತದ ಕೋಟ್ಯಂತರ ರೂ. ಹಣ ದುರ್ಬಳಕೆ ಪ್ರಕರಣದಲ್ಲಿ ಮಾಜಿ ಸಚಿವ ಬಿ. ನಾಗೇಂದ್ರ ಅವರಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿರುವ ವಿಚಾರಣಾ ನ್ಯಾ

4 Feb 2026 11:17 pm
ಉಪ್ಪಿನಂಗಡಿ: ಯುವತಿ ನಾಪತ್ತೆ

ಉಪ್ಪಿನಂಗಡಿ: ಇಲ್ಲಿನ ಪೊಲೀಸ್ ಠಾಣಾ ವ್ಯಾಪ್ತಿಯ ಬೆಳ್ತಂಗಡಿ ತಾಲೂಕು ಉರುವಾಲು ಗ್ರಾಮದ ಮಜಿಕುಡೇಲು ಎಂಬಲ್ಲಿನ ನಿವಾಸಿ ಸುಪ್ರೀತಾ(20) ಎಂಬಾಕೆ ಮಂಗಳವಾರ ನಸುಕಿನಿಂದ ನಾಪತ್ತೆಯಾಗಿರುವ ಬಗ್ಗೆ ಪೊಲೀಸರಿಗೆ ದೂರು ನಿಡಲಾಗಿದೆ.

4 Feb 2026 11:17 pm
ಎಡೆದೊರೆ ನಾಡು ರಾಯಚೂರು ಜಿಲ್ಲಾ ಉತ್ಸವ–2026ಕ್ಕೆ ಸಕಲ ಸಿದ್ಧತೆ

ಫೆ.5ರಿಂದ 7ರವರೆಗೆ ಮೂರು ದಿನಗಳ ಉತ್ಸವಕ್ಕೆ ಸಜ್ಜಾದ ರಾಯಚೂರು

4 Feb 2026 11:13 pm
ಉದ್ಯಮಿ ಹಿದಾಯತ್ತುಲ್ಲಾ ಕಟ್ಟೆಕ್ಕಾರ್ ನಿಧನ

ಸುಳ್ಯ: ನಾವೂರು ನಿವಾಸಿ ರಥಬೀದಿಯಲ್ಲಿರುವ ಕಟ್ಟೆಕ್ಕಾರ್ ಶೂ ಶಾಪಿನ್ ಫೂಟ್ ವೇರ್ ಪಾಲುದಾರ ಹಿದಾಯತ್ತುಲ್ಲಾ ಕಟ್ಟೆಕ್ಕಾರ್ (55) ಅಲ್ಪಕಾಲದ ಅಸೌಖ್ಯದಿಂದ ಮಂಗಳವಾರ ನಾವೂರು ಮನೆಯಲ್ಲಿ ನಿಧನರಾದರು. ಅವರಿಗೆ ಪತ್ನಿ, ಓರ್ವ ಪುತ್ರ

4 Feb 2026 11:11 pm
ಕೇಂದ್ರ ಸರಕಾರ ರಾಷ್ಟ್ರದ ಭದ್ರತೆಯಂತಹ ವಿಷಯಗಳನ್ನು ಚರ್ಚಿಸದೆ ಜನರ ಗಮನ ಬೇರೆಡೆ ಸೆಳೆಯಲು ಪ್ರಯತ್ನಿಸುತ್ತಿದೆ: ಡಾ.ಪ್ರಭಾ ಮಲ್ಲಿಕಾರ್ಜುನ್

ದಾವಣಗೆರೆ, ಫೆ.4 – ಸಂಸತ್ತಿನಲ್ಲಿ ರಾಷ್ಟ್ರದ ಭದ್ರತೆಯಂತಹ ಗಂಭೀರ ವಿಷಯಗಳನ್ನು ಚರ್ಚಿಸುವ ಬದಲು, ಕೇಂದ್ರ ಸರಕಾರ ದಿಕ್ಕು ತಪ್ಪಿಸುವ ಮಾತುಗಳ ಮೂಲಕ ಜನರ ಗಮನವನ್ನು ಬೇರೆಡೆ ಸೆಳೆಯುತ್ತಿದೆ ಎಂದು ದಾವಣಗೆರೆ ಸಂಸದೆ ಡಾ. ಪ್ರಭಾ

4 Feb 2026 11:11 pm
ಕಾಂಗ್ರೆಸ್ ಮುಖಂಡ ಪೂರ್ಣಚಂದ್ರ ಕಣೆಮರಡ್ಕ ನಿಧನ

ಸುಳ್ಯ: ಮಂಡೆಕೋಲು ಗ್ರಾಮ ಪಂಚಾಯಿತಿ ಮಾಜಿ ಸದಸ್ಯ, ಕಾಂಗ್ರೆಸ್ ಮುಖಂಡ ಪೂರ್ಣಚಂದ್ರ ಕಣೆಮರಡ್ಕ (58) ಅಸೌಖ್ಯದಿಂದ ಬುಧವಾರ ನಿಧನರಾದರು. ಕೆಲವು ತಿಂಗಳಿನಿಂದ ಅಸೌಖ್ಯದಿಂದ ಬಳಲುತ್ತಿದ್ದ ಪೂರ್ಣಚಂದ್ರ ಕಣೆಮರಡ್ಕರು ಮಂಗಳೂರು ಆಸ

4 Feb 2026 11:09 pm
ಫೆ.5ರಂದು ರಾಯಚೂರು ಜಿಲ್ಲಾ ಉತ್ಸವಕ್ಕೆ ಚಾಲನೆ

ರಾಯಚೂರು, ಫೆ. 4: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ರಾಯಚೂರು ಮಹಾನಗರ ಪಾಲಿಕೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಫೆ.5, 6, ಹಾಗೂ 7ರಂದು ನಡೆಯುವ ರಾಯಚೂರು ಜಿಲ್ಲಾ ಉತ್ಸವಕ್ಕೆ ನಗರದ ಕೃಷಿ ವಿಜ್ಞಾನಗಳ ವಿಶ

4 Feb 2026 11:08 pm
ನಮ್ಮ ನಾಡಾ ಒಕ್ಕೂಟ ವತಿಯಿಂದ ಮೂಡಬಿದಿರೆ ತಾಲೂಕು ಸಮಿತಿ ರಚಿಸುವ ಕಾರ್ಯಕ್ರಮ

ಮೂಡುಬಿದಿರೆ: ನಮ್ಮ ನಾಡಾ ಒಕ್ಕೂಟ ಇದರ ಮೂಡಬಿದಿರೆ ತಾಲೂಕು ಸಮಿತಿ ರಚಿಸುವ “Let Us Begin” ಕಾರ್ಯಕ್ರಮವು ಕೇಂದ್ರ ಸಮಿತಿಯ ಅಧ್ಯಕ್ಷರಾದ ಡಾ. ರಿಝ್ವಾನ್ ಅಹ್ಮದ್ ಹಾಗೂ ಜಿಲ್ಲಾ ಸಮಿತಿಯ ಅಧ್ಯಕ್ಷರಾದ ಡಾ. ಆರಿಫ್ ಮಸೂದ್ ಅವರ ಮಾರ್ಗದರ್

4 Feb 2026 11:06 pm
ದೇಶದಲ್ಲಿ 10 ವರ್ಷಗಳಲ್ಲಿ 1,279 ಜನರಿಗೆ ಮರಣ ದಂಡನೆ: ವರದಿ

ಹೊಸದಿಲ್ಲಿ, ಫೆ.4: ಕ್ರಿಮಿನಲ್ ಸುಧಾರಣೆ ಪರ ಗುಂಪು ‘ದಿ ಸ್ಕ್ವೇರ್ ಸರ್ಕಲ್ ಕ್ಲಿನಿಕ್’ ನಡೆಸಿದ ಅಧ್ಯಯನದ ಪ್ರಕಾರ 2016 ಮತ್ತು 2025ರ ನಡುವೆ ಭಾರತದಲ್ಲಿನ ಸೆಷನ್ಸ್ ನ್ಯಾಯಾಲಯಗಳು 1,279 ಜನರಿಗೆ ಮರಣ ದಂಡನೆ ವಿಧಿಸಿವೆ. ಈ ವ್ಯಕ್ತಿಗಳಿಗ

4 Feb 2026 11:05 pm
4 Feb 2026 11:03 pm
ಮೈಸೂರು| ಎಂಡಿಎಂಎ ಮಾದಕ ವಸ್ತುಗಳ ಮಾರಾಟ: ಮೂವರು ಆರೋಪಿಗಳ ಬಂಧನ

ಮೈಸೂರು(ಫೆ.4): ಮೈಸೂರು ನಗರದ ಸಾತಗಳ್ಳಿಯಲ್ಲಿರುವ ಮೂನ್ ಬಕ್ಸ್ ಕೆಫೆ ಬಳಿ ಎಂಡಿಎಂಎ ಮಾದಕ ವಸ್ತುಗಳ  ಮಾರಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಉದಯಗಿರಿ ಪೊಲೀಸರು ಬಂಧಿಸಿದ್ದಾರೆ. ಅಮೀರ್ ಖಾನ್ (27), ಸೈಯದ್ ಇಮ್ರಾನ್ (30), ಮಹಮ್

4 Feb 2026 11:02 pm
ರಾಯಚೂರು ಜಿಲ್ಲಾ ಉತ್ಸವಕ್ಕೆ ಬಿಗಿ ಪೊಲೀಸ್ ಬಂದೋಬಸ್ತ್

3 ಡಿವೈಎಸ್ಪಿಗಳು, 8 ಇನ್‌ಸ್ಪೆಕ್ಟರ್, 16 ಸಬ್ ಇನ್‌ಸ್ಪೆಕ್ಟರ್‌ಗಳು, 500ಕ್ಕೂ ಹೆಚ್ಚು ಸಿಬ್ಬಂದಿ ನಿಯೋಜನೆ

4 Feb 2026 10:56 pm
ಜ್ಞಾನವೆಂಬ ಆಯುಧವೇ ಸಮಸ್ತದ ಯಶಸ್ಸು: ಪಾಣಕ್ಕಾಡ್ ಶಿಹಾಬ್ ತಂಙಳ್

ಸಮಸ್ತ ಶತಾಬ್ದಿ ಸಮ್ಮೇಳನಕ್ಕೆ ಅದ್ದೂರಿ ಚಾಲನೆ

4 Feb 2026 10:52 pm
ಬಳ್ಳಾರಿ | ಜಿಲ್ಲಾ ಮಟ್ಟದ ವಸ್ತು ಪ್ರದರ್ಶನ : ಮಾರಾಟ ಮೇಳಕ್ಕೆ ಜಿಲ್ಲಾಧಿಕಾರಿ ಭೇಟಿ

ಬಳ್ಳಾರಿ : ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಹಾಗೂ ಸಂಜೀವಿನಿ–ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಅಭಿಯಾನ ಇವರ ಸಂಯುಕ್ತಾಶ್ರಯದಲ್ಲಿ ನಗರದ ಶ್ರೀ ಕೋಟೆ ಮಲ್

4 Feb 2026 10:51 pm
ಫೆ.12ಕ್ಕೆ ಕಾರ್ಮಿಕ ಸಂಘಟನೆಗಳಿಂದ ಅಖಿಲ ಭಾರತ ಸಾರ್ವತ್ರಿಕ ಮುಷ್ಕರ

ಬೆಂಗಳೂರು, ಫೆ. 4: ನಾಲ್ಕು ಕಾರ್ಮಿಕ ಕಾನೂನು ರದ್ದುಗೊಳಿಸಿ ರಾಜ್ಯ ಸರಕಾರ ತಂದಿರುವ ಗೆಜೆಟ್ ಅಧಿಸೂಚನೆ ಹಿಂಪಡೆಯಬೇಕೆಂದು ಆಗ್ರಹಿಸಿ ಫೆ.12ರಂದು ರಾಜ್ಯದಲ್ಲಿ ಕೇಂದ್ರ ಮತ್ತು ಸ್ವತಂತ್ರ ಕಾರ್ಮಿಕ, ರೈತ, ಕೂಲಿಕಾರ, ದಲಿತ, ಮಹಿಳಾ ಹ

4 Feb 2026 10:48 pm
ಬಳ್ಳಾರಿ | ಕಾರ್ಮಿಕ ಇಲಾಖೆಯಿಂದ ವಿವಿಧೆಡೆ ದಾಳಿ : ಮೂರು ಬಾಲಕಾರ್ಮಿಕರ ರಕ್ಷಣೆ

ಬಳ್ಳಾರಿ : ಕಾರ್ಮಿಕ ಇಲಾಖೆ ಹಾಗೂ ಇತರೆ ಸಹಭಾಗೀದಾರ ಇಲಾಖೆಗಳ ಸಹಯೋಗದಲ್ಲಿ ಕುರುಗೋಡು ಪಟ್ಟಣದ ವಿವಿಧೆಡೆ ದಾಳಿ ನಡೆಸಿ ಮೂವರು ಬಾಲಕಾರ್ಮಿಕ ಹಾಗೂ ಕಿಶೋರ ಕಾರ್ಮಿಕ ಮಕ್ಕಳನ್ನು ರಕ್ಷಿಸಲಾಗಿದೆ ಎಂದು ಜಿಲ್ಲಾ ಬಾಲಕಾರ್ಮಿಕ ಯೋ

4 Feb 2026 10:46 pm
Odisha | ಗಜಪತಿ ಜಿಲ್ಲೆಯಲ್ಲಿ ಕೋಮು ಘರ್ಷಣೆಗೆ ತಿರುಗಿದ ಕುಡುಕರ ಜಗಳ; 8 ಜನರ ಬಂಧನ

ಭುವನೇಶ್ವರ, ಫೆ.4: ಒಡಿಶಾದ ಗಜಪತಿ ಜಿಲ್ಲೆಯಲ್ಲಿ ಕುಡುಕರ ನಡುವಿನ ಜಗಳ ಕೋಮು ಘರ್ಷಣೆಯಾಗಿ ಉಲ್ಬಣಗೊಂಡಿದ್ದು, 10 ಜನರು ಗಾಯಗೊಂಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಎಂಟು ಜನರನ್ನು ಬಂಧಿಸಲಾಗಿದೆ ಎಂದು ಪೋಲಿಸರು ಬುಧವಾರ ತಿಳಿಸ

4 Feb 2026 10:45 pm
ಬಳ್ಳಾರಿ | ಬೆಂಬಲ ಬೆಲೆ ಯೋಜನೆಯಡಿ ಕಡಲೆಕಾಳು ಖರೀದಿ : ಡಿಸಿ ನಾಗೇಂದ್ರ ಪ್ರಸಾದ್ ಕೆ.

ಬಳ್ಳಾರಿ : ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ (ಎಂಎಸ್‌ಪಿ) ಎಫ್‌ಎಕ್ಯೂ (FAQ) ಗುಣಮಟ್ಟದ ಹಿಂಗಾರು ಹಂಗಾಮಿನ ಕಡಲೆಕಾಳು ಉತ್ಪನ್ನವನ್ನು ಖರೀದಿಸಲಾಗುವುದು ಎಂದು ಜಿಲ್ಲಾ ಟಾಸ್ಕ್ ಫೋರ್ಸ್ ಸಮಿತಿಯ ಅಧ್ಯಕ್ಷರೂ ಆಗಿರುವ ಜಿಲ

4 Feb 2026 10:42 pm
ಸುಮಂತ್ ಕೊಲೆ ಪ್ರಕರಣ| ವದಂತಿ ಹರಡುವವರ ವಿರುದ್ಧ ಸೂಕ್ತ ಕಾನೂನು ಕ್ರಮ: ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ

ಬೆಳ್ತಂಗಡಿ; ಕಳಿಯದಲ್ಲಿ ನಡೆದ ಸುಮಂತ್ ಕೊಲೆ ಪ್ರಕರಣದ ಬಗ್ಗೆ ನಡೆದ ತನಿಖೆಯಲ್ಲಿ ಈ ವರೆಗೆ ವಿಧಿವಿಜ್ಞಾನ ಪ್ರಯೋಗಾಲಯಗಳ ವರದಿಗಳು ಬಂದಿಲ್ಲ, ಈ ಬಗ್ಗೆ ತನಿಖೆ ನಡೆಯುತ್ತಿದೆ. ಆದರೆ ಕೆಲವರು ಆರೋಪಿಗಳ ಬಗ್ಗೆ ಊಹಾಪೋಹಗಳನ್ನು ಹ

4 Feb 2026 10:41 pm
ಅಂತರರಾಷ್ಟ್ರೀಯ ವಾಣಿಜ್ಯ ಮೇಳ| ಉತ್ಪಾದನೋತ್ತರ ಕೃಷಿ ಕಾರ್ಯಕ್ರಮವನ್ನು ಯಶ್ವಸಿಗೊಳಿಸಿ: ಸಚಿವ ಚಲುವರಾಯಸ್ವಾಮಿ

ಬೆಂಗಳೂರು,ಫೆ. 4: ‘ನಮ್ಮ ಸರಕಾರವು 2017ರಲ್ಲಿ ಪ್ರಾರಂಭಿಸಿದ ಸಾವಯವ ಮತ್ತು ಸಿರಿಧಾನ್ಯ ಮೇಳವು ಇಂದು ಅಂತರರಾಷ್ಟ್ರೀಯ ಮಟ್ಟದಲ್ಲಿ ಬೆಳೆದಿರುವುದು ನಮ್ಮೆಲ್ಲರ ಹೆಮ್ಮೆಯ ಸಂಗತಿ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದ್ದ

4 Feb 2026 10:37 pm
Digital arrest scam | ಎನ್‌ಆರ್‌ಐಯಿಂದ 48 ಲಕ್ಷ ರೂ. ದೋಚಿದ ಸೈಬರ್ ವಂಚಕರು

ಮುಂಬೈ, ಫೆ. 4: ಮುಂಬೈ ಅಪರಾಧ ವಿಭಾಗದ ಅಧಿಕಾರಿಗಳಂತೆ ನಟಿಸಿದ ಸೈಬರ್ ವಂಚಕರ ತಂಡವೊಂದು ಆಸ್ಟ್ರೇಲಿಯಾದಲ್ಲಿರುವ ಅನಿವಾಸಿ ಭಾರತೀಯ ಯುವಕನೋರ್ವನನ್ನು ಡಿಜಿಟಲ್ ಅರೆಸ್ಟ್ ಮಾಡಿದೆ. ಆತನನ್ನು ಒಂದು ತಿಂಗಳ ಕಾಲ ವರ್ಚುವಲ್ ಕಣ್ಗಾ

4 Feb 2026 10:37 pm
ಯಾದಗಿರಿ | ಕಿರಾಣ ವ್ಯಾಪಾರಿಗಳಿಗೆ ಬೆದರಿಕೆ, ಹಣ ವಸೂಲಿಗೆ ಯತ್ನ: ಕಠಿಣ ಕ್ರಮಕ್ಕೆ ಆಗ್ರಹ

ಯಾದಗಿರಿ: ನಗರದ ಕಿರಾಣ ಹಾಗೂ ಜನರಲ್‌ ಸ್ಟೋರ್‌ ವ್ಯಾಪಾರಿಗಳಿಗೆ ಕೆಲವರು ವಿವಿಧ ಸಂಘ–ಸಂಸ್ಥೆಗಳ ಹೆಸರಿನಲ್ಲಿ ಬೆದರಿಕೆ ಹಾಕಿ ಹಣ ವಸೂಲಿಗೆ ಮುಂದಾಗುತ್ತಿರುವ ಘಟನೆಗಳನ್ನು ಖಂಡಿಸಿ, ಅಂತಹವರ ವಿರುದ್ಧ ಕಠಿಣ ಕಾನೂನು ಕ್ರಮ ಕೈ

4 Feb 2026 10:28 pm
‘ಮನರೇಗಾ’ ಉಳಿಸಲು ಕೇಂದ್ರ ಸಚಿವರು ಪ್ರಯತ್ನಿಸಲಿ: ಸಚಿವ ಚಲುವರಾಯಸ್ವಾಮಿ

ಬೆಂಗಳೂರು, ಫೆ. 4: ಕರ್ನಾಟಕ ರಾಜ್ಯದಿಂದ ಚುನಾಯಿತರಾಗಿ ಕೇಂದ್ರದಲ್ಲಿ ಮಂತ್ರಿಯಾಗಿರುವವರಿಗೆ ರಾಜ್ಯದ ಜನರ ಬಗ್ಗೆ ನಿಜಕ್ಕೂ ಕಳಕಳಿ ಇದ್ದರೆ ‘ಮನರೇಗಾ’ ಯೋಜನೆ ಉಳಿಸಿ, ವಿಬಿ-ಜಿ ರಾಮ್ ಜಿ ಕಾಯ್ದೆಯನ್ನು ವಿರೋಧಿಸಬೇಕು ಎಂದು ಕೃಷ

4 Feb 2026 10:28 pm
9 ಆವೃತ್ತಿಗಳಲ್ಲಿ ಆತಿಥೇಯರಿಗಿಲ್ಲ T20 ವಿಶ್ವಕಪ್ ಕಿರೀಟ; ಈ ಬಾರಿ ಪ್ರಶಸ್ತಿ ಉಳಿಸಿಕೊಳ್ಳಲಿದೆಯೇ ಟೀಮ್ ಇಂಡಿಯಾ?

image: timesofindia ಹೊಸದಿಲ್ಲಿ, ಫೆ.4: ದಕ್ಷಿಣ ಆಫ್ರಿಕಾದಲ್ಲಿ 2007ರಲ್ಲಿ ಐಸಿಸಿ ಪುರುಷರ T20 ವಿಶ್ವಕಪ್ ಟೂರ್ನಿ ಆರಂಭವಾದ ನಂತರ 9 ಆವೃತ್ತಿಗಳು ಪೂರ್ಣಗೊಂಡಿವೆ. ಆರು ವಿವಿಧ ಚಾಂಪಿಯನ್‌ ಗಳು ಹಾಗೂ ಲೆಕ್ಕವಿಲ್ಲದಷ್ಟು ಸ್ಮರಣೀಯ ಕ್ಷಣಗಳು ಮೂಡ

4 Feb 2026 10:26 pm
ಯಾದಗಿರಿ | ಚೌಡಯ್ಯ ನಿಗಮಕ್ಕೆ ಹೆಚ್ಚುವರಿ ಅನುದಾನ ನೀಡಲಿ : ಉಮೇಶ ಕೆ. ಮುದ್ನಾಳ್‌ ಆಗ್ರಹ

ಯಾದಗಿರಿ: ರಾಜ್ಯ ಸರ್ಕಾರವು ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಿದ್ದರೂ, ಕೋಲಿ ಸಮಾಜದ ಜನಸಂಖ್ಯೆಗೆ ಅನುಗುಣವಾಗಿ ಸಮರ್ಪಕ ಅನುದಾನ ಬಿಡುಗಡೆ ಮಾಡಿಲ್ಲ. ಇದರ ಪರಿಣಾಮವಾಗಿ ಸಮಾಜದ ಬಡವರು ಹಾಗೂ ಕೂಲಿ ಕಾರ

4 Feb 2026 10:23 pm
ಶಹಾಪುರ | ಹಳೆ ತಹಶೀಲ್‌ ಜಾಗದಲ್ಲೇ ಪ್ರಜಾ ಸೌಧ ನಿರ್ಮಾಣಕ್ಕೆ ಒತ್ತಾಯ

ಶಹಾಪುರ : ಶಹಾಪುರ ನಗರದ ಹೃದಯ ಭಾಗದಿಂದ ದೂರದಲ್ಲಿರುವ ಸರಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಪ್ರಜಾ ಸೌಧ ಕಟ್ಟಡ ನಿರ್ಮಿಸುವ ಯೋಜನೆಯನ್ನು ಕೈಬಿಟ್ಟು, ಈ ಮೊದಲಿನಿಂದಲೂ ಇದ್ದ 4 ಎಕರೆ ವಿಸ್ತೀರ್ಣ ಹೊಂದಿರುವ ಹಳೆ ತಹಶೀಲ್‌

4 Feb 2026 10:18 pm
Maharashtra | ಯವತಮಾಳ ಜಿಲ್ಲೆಯಲ್ಲಿ ಜನವರಿಯಲ್ಲಿ 21 ರೈತರ ಆತ್ಮಹತ್ಯೆ!

ನಾಗ್ಪುರ, ಫೆ.4: ಪೂರ್ವ ಮಹಾರಾಷ್ಟ್ರದ ಯವತಮಾಳ ಜಿಲ್ಲೆಯಲ್ಲಿ ಜನವರಿ ತಿಂಗಳಲ್ಲಿ 21 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದು, ಕೃಷಿ ಬಿಕ್ಕಟ್ಟನ್ನು ನಿಭಾಯಿಸುವಲ್ಲಿ ಸರಕಾರ ವಿಫಲವಾಗಿದೆ ಎಂದು ರಾಜ್ಯ ಸರಕಾರದ ವಸಂತರಾವ್ ನಾಯ್ಕ ಶೇ

4 Feb 2026 10:16 pm
4 Feb 2026 10:13 pm
ಫೆ. 6-8: ಭಾರತೀಯ ದಂತ ವೈದ್ಯಕೀಯ ಸಮ್ಮೇಳನ

ಮಂಗಳೂರು, ಫೆ.4: ನಗರದ ಫಾದರ್ ಮುಲ್ಲರ್ ಕನ್ವೆನ್ಷನ್ ಸೆಂಟರ್‌ನಲ್ಲಿ ಫೆಬ್ರವರಿ 6, 7 ಮತ್ತು 8 ರಂದು 76ನೇ ಭಾರತೀಯ ದಂತ ವೈದ್ಯಕೀಯ ಸಮ್ಮೇಳನ (ಐಡಿಸಿ) ನಡೆಯಲಿದೆ. ಸಮ್ಮೇಳನದ ಅಧಿಕೃತ ಉದ್ಘಾಟನಾ ಸಮಾರಂಭವು ಫೆಬ್ರವರಿ 6ರಂದು ಸಂಜೆ 5:30ಕ್

4 Feb 2026 10:13 pm
ಯುವತಿ ನಾಪತ್ತೆ

ಉಡುಪಿ, ಫೆ.4: ಉಡುಪಿ ತಾಲೂಕು ಬಡಾನಿಡಿಯೂರು ಗ್ರಾಮ ಕದಿಕೆ ಯಲ್ಲಿರುವ ಅಣ್ಣನ ಮನೆಗೆ ವಾರದ ಹಿಂದೆ ಬಂದಿದ್ದ ಸಂಗೀತಾ (24) ಎಂಬ ಯುವತಿ ಫೆ.2ರಿಂದ ನಾಪತ್ತೆಯಾಗಿದ್ದಾರೆ. 4 ಅಡಿ 5 ಇಂಚು ಎತ್ತರ, ಎಣ್ಣೆಗಪ್ಪು ಮೈಬಣ್ಣ ಹೊಂದಿದ್ದು, ಕನ್ನಡ,

4 Feb 2026 10:11 pm
ಬೆಳಗಾವಿ| ಸಿಗರೇಟ್ ವಿಚಾರಕ್ಕೆ ಅಂಗಡಿ ಮಾಲಕನನ್ನು ಥಳಿಸಿ ಕೊಲೆ: ನಾಲ್ವರು ಆರೋಪಿಗಳ ಬಂಧನ

ಬೆಳಗಾವಿ : ಬೋಡಕೆನಟ್ಟಿ ಗ್ರಾಮದಲ್ಲಿ ಸಿಗರೇಟ್ ವಿಚಾರವಾಗಿ ಉಂಟಾದ ಗಲಾಟೆಯಲ್ಲಿ ನಾಲ್ವರು ಯುವಕರು ಅಂಗಡಿ ಮಾಲಕನನ್ನು ಥಳಿಸಿ ಕೊಲೆಗೈದ ಘಟನೆ ನಡೆದಿದೆ. ಮೃತನನ್ನು ಬೋಡಕೆನಟ್ಟಿ ಗ್ರಾಮದ ಯಲ್ಲಪ್ಪ ದುರ್ಗಪ್ಪ ನಾಯಿಕ (48) ಎಂದು

4 Feb 2026 10:09 pm
ಪ್ರಧಾನಿಯವರ ಕುರ್ಚಿಯ ಬಳಿ ಮಹಿಳಾ ಸಂಸದರ ಘೇರಾವ್: ಭಾಷಣಕ್ಕೂ ಮುನ್ನ ಲೋಕಸಭೆಯಲ್ಲಿ ಉದ್ವಿಗ್ನ ವಾತಾವರಣ

“ಸಚಿವ ಅಶ್ವಿನಿ ವೈಷ್ಣವ್, MP ನಿಶಿಕಾಂತ್ ದುಬೆ ಬುಲೆಟ್ ರೈಲಿನಂತೆ ಓಡಿಹೋದರು”

4 Feb 2026 10:07 pm
ಕಲಬುರಗಿ | ಪಿಎಮ್‌ಎಸ್‌ವೈಎಂ ಯೋಜನೆಯಡಿ ನೋಂದಣಿಗೆ ಸೂಚನೆ

ಕಲಬುರಗಿ: ಕೇಂದ್ರ ಸರ್ಕಾರವು ಅಸಂಘಟಿತ ವಲಯದ ಕಾರ್ಮಿಕರಿಗೆ ವಯೋವೃದ್ಧ ವೇಳೆಯಲ್ಲಿ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಮತ್ತು ಕಲ್ಯಾಣಕ್ಕಾಗಿ ಪ್ರಧಾನ ಮಂತ್ರಿ ಶ್ರಮಯೋಗಿ ಮಾನ್-ಧನ್ (ಪಿ.ಎಮ್.ಎಸ್.ವೈ.ಎಂ.) ಎಂಬ ವಂತಿಗೆ ಆಧಾರಿತ ಪ

4 Feb 2026 10:04 pm
ಗಂಗೊಳ್ಳಿ: ಯಕ್ಷಗಾನ ಕಲಾರಂಗದ 86ನೇ ಮನೆ ಹಸ್ತಾಂತರ

ಉಡುಪಿ, ಫೆ.4: ಯಕ್ಷಗಾನ ಕಲಾರಂಗದ ವಿದ್ಯಾಪೋಷಕ್‌ನ ಪ್ರಥಮ ಪಿಯುಸಿ ವಿದ್ಯಾರ್ಥಿನಿ ನಿಸರ್ಗ ಇವಳ ಬಡ ಕುಟುಂಬಕ್ಕೆ ಕುಂದಾಪುರ ತಾಲೂಕಿನ ಗಂಗೊಳ್ಳಿಯಲ್ಲಿ ಕಿದಿಯೂರು ಎಸ್.ವಿ.ಎಸ್.ಟಿ. ಪ್ರೌಢಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯರಾದ

4 Feb 2026 10:01 pm
Mumbai | ಲಿಫ್ಟ್‌ನಲ್ಲಿ ಗ್ಯಾಸ್ ಬಲೂನ್ ಸ್ಫೋಟ; ಇಬ್ಬರಿಗೆ ಸುಟ್ಟ ಗಾಯ

ಮುಂಬೈ, ಫೆ. 4: ಮುಂಬೈನ ಗೋರೆಗಾಂವ್ ಉಪನಗರದ ವಸತಿ ಕಟ್ಟಡವೊಂದರ ಲಿಫ್ಟ್‌ನಲ್ಲಿ ಗ್ಯಾಸ್ ತುಂಬಿದ ಬಲೂನ್‌ ಗಳು ಸ್ಫೋಟಗೊಂಡು ಇಬ್ಬರಿಗೆ ಸುಟ್ಟ ಗಾಯಗಳಾದ ಘಟನೆ ಒಳಗಾದ ಘಟನೆ ನಡೆದಿದೆ. ಈ ಕುರಿತ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದ

4 Feb 2026 9:59 pm
ಸೇಡಂ | ಫೆ.8 ರಂದು ಉಚಿತ ಹೃದಯ ತಪಾಸಣೆ ಶಿಬಿರ : ಡಾ.ರುದ್ರಪ್ಪ ಗುಗವಾಡ

ಸೇಡಂ: ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ, ಮಡಿವಾಳಯ್ಯ ಸ್ವಾಮಿ ಸ್ಮಾರಕ ಚಿರಾಯು ಆಸ್ಪತ್ರೆ ಸೇಡಂ, ಡಾ.ಶರಣಪ್ರಕಾಶ್ ಪಾಟೀಲ್ ಅಭಿಮಾನಿ ಬಳಗ ಸೇಡಂ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಇದೇ ಫೆ.8 ರಂದು ಕೊತ

4 Feb 2026 9:57 pm
ಕಲಬುರಗಿ | ಫೆ. 26ರಿಂದ ರಸ್ತೆ ಸಂಚಾರ ಗಣತಿ ಪ್ರಾರಂಭ : ಶರಣಪ್ಪಾ ಸುಲಗಂಟೆ

ಕಲಬುರಗಿ: ಕರ್ನಾಟಕ ರಾಜ್ಯ ಲೋಕೋಪಯೋಗಿ ಇಲಾಖೆಯ ವ್ಯಾಪ್ತಿಗೆ ಒಳಪಡುವ ರಾಜ್ಯ ಹೆದ್ದಾರಿಗಳು ಹಾಗೂ ಜಿಲ್ಲಾ ಮುಖ್ಯ ರಸ್ತೆಗಳ ಮೇಲೆ ಓಡಾಡುವ ವಾಹನಗಳ ಸಂಚಾರ ಗಣತಿಯನ್ನು ನಡೆಸಲಾಗುತ್ತಿದ್ದು, 2026ನೇ ಸಾಲಿನ ರಸ್ತೆ ಸಂಚಾರ ಗಣತಿ ಫ

4 Feb 2026 9:55 pm
ಹೆಜಮಾಡಿ ಟೋಲ್‌ನಲ್ಲಿ ಪುಂಡಾಟ: ಪ್ರಕರಣ ದಾಖಲು

ಪಡುಬಿದ್ರೆ, ಫೆ.4: ಹೆಜಮಾಡಿ ಟೋಲ್‌ಗೇಟ್ ಬಳಿ ರಸ್ತೆಯಲ್ಲಿ ಬಸ್ ನಿಲ್ಲಿಸಿ, ವಿದ್ಯಾರ್ಥಿಗಳು ಪಟಾಕಿ ಸಿಡಿಸಿ ಪುಂಡಾಟಿಕೆ ಮೆರೆದ ಬಗ್ಗೆ ಬಸ್ ಚಾಲಕನ ವಿರುದ್ಧ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಫೆ.3ರಂದು ರಾ

4 Feb 2026 9:55 pm
ಬೆಳಗಾವಿ| ಅಪ್ರಾಪ್ತ ಬಾಲಕಿಗೆ ಕಿರುಕುಳ ಪ್ರಕರಣ: ಮೂವರು ಆರೋಪಿಗಳಿಗೆ 3 ವರ್ಷ ಜೈಲು ಶಿಕ್ಷೆ

ಬೆಳಗಾವಿ : ಅಪ್ರಾಪ್ತ ಬಾಲಕಿಯೊಂದಿಗೆ ಅನುಚಿತವಾಗಿ ವರ್ತಿಸಿ ಕಿರುಕುಳ ನೀಡಿದ ಆರೋಪದಲ್ಲಿ ಮೂವರು ಆರೋಪಿಗಳಿಗೆ ಜಿಲ್ಲಾ ಪೊಕ್ಸೋ ನ್ಯಾಯಾಲಯ ಮೂರು ವರ್ಷಗಳ ಕಾರಾಗೃಹ ಶಿಕ್ಷೆ ಹಾಗೂ10 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ. ಬ

4 Feb 2026 9:54 pm
ಕ್ರೆಡಿಟ್ ಕಾರ್ಡ್‌ನಿಂದ 2 ಲಕ್ಷ ರೂ. ಆನ್‌ಲೈನ್ ವಂಚನೆ: ಪ್ರಕರಣ ದಾಖಲು

ಉಡುಪಿ, ಫೆ.4: ಕ್ರೆಡಿಟ್ ಕಾರ್ಡ್‌ನ ಒಟಿಪಿಯನ್ನು ಪಡೆದು ಲಕ್ಷಾಂತರ ರೂ. ಆನ್‌ಲೈನ್ ವಂಚನೆ ಎಸಗಿರುವ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಉಡುಪಿಯ ಸತೀಶ(41) ಎಂಬವರು 2025ರ ನ.10ರಂದು ಪಡೆದ ಕ್ರೆಡಿಟ್ ಕಾರ್ಡ್‌

4 Feb 2026 9:51 pm
ಬೋಟಿನಿಂದ ನೀರಿಗೆ ಬಿದ್ದು ಮೀನುಗಾರ ಮೃತ್ಯು

ಕೋಟ, ಫೆ.4: ಬೋಟಿನಿಂದ ನೀರಿಗೆ ಬಿದ್ದು ಮೀನುಗಾರರೊಬ್ಬರು ಮೃತಪಟ್ಟ ಘಟನೆ ಬಾಳ್ಕುದ್ರು ಗ್ರಾಮದ ಹಂಗಾರಕಟ್ಟೆ ಎಂಬಲ್ಲಿ ಫೆ.3ರಂದು ರಾತ್ರಿ ವೇಳೆ ನಡೆದಿದೆ. ಮೃತರನ್ನು ಮಣೂರು ಗ್ರಾಮದ ಆನಂದ ಎಂಬವರ ಮಗ ನಟರಾಜ್ (36) ಎಂದು ಗುರುತಿಸಲ

4 Feb 2026 9:50 pm
ಸಾಲದ ಬಗ್ಗೆ ಪತ್ರ ಬರೆದಿಟ್ಟು ಯುವಕ ನಾಪತ್ತೆ

ಕಾರ್ಕಳ, ಫೆ.4: ಪ್ಲಿಪ್‌ಕಾರ್ಟ್ ಕಂಪೆನಿಯಲ್ಲಿ ಉದ್ಯೋಗ ಮಾಡಿಕೊಂಡಿದ್ದ ಮುಂಡ್ಕೂರು ಗ್ರಾಮದ ಯಜ್ಞೇಶ್ ಮಾಧವ ಆಚಾರ್ಯ (39) ಎಂಬವರು ಫೆ.1ರಂದು ಸಂಜೆ ವೇಳೆ ಸಾಲದ ಬಗ್ಗೆ ಪತ್ರ ಬರೆದಿಟ್ಟು ಮನೆಯಿಂದ ಹೋದವರು ಈವರೆಗೆ ವಾಪಾಸು ಬಾರದೇ ನ

4 Feb 2026 9:49 pm
ತೆಂಗಿನ ಮರದಿಂದ ಬಿದ್ದು ವ್ಯಕ್ತಿ ಮೃತ್ಯು

ಗಂಗೊಳ್ಳಿ, ಫೆ.4: ತೆಂಗಿನ ಮರದಿಂದ ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಫೆ.3ರಂದು ಸಂಜೆ ವೇಳೆ ಸೇನಾಪುರ ಗ್ರಾಮದ ಬೆಳ್ಳಾಡಿ ಎಂಬಲ್ಲಿ ನಡೆದಿದೆ. ಮೃತರನ್ನು ಸೇನಾಪುರ ಗ್ರಾಮದ ಬೆಳ್ಳಾಡಿ ನಿವಾಸಿ ರಾಜೀವ ಶೆಟ್ಟಿ (58) ಎಂದು ಗು

4 Feb 2026 9:39 pm
ಪುಷ್ಪಾವತಿ ಕಾರಂದೂರು

ಮಂಗಳೂರು: ಕೇಂದ್ರದ ಮಾಜಿ ಸಚಿವ ಬಿ.ಜನಾರ್ದನ ಪೂಜಾರಿಯ ಅತ್ತೆ (ಪತ್ನಿಯ ತಾಯಿ) ಪುಷ್ಪಾವತಿ ಕಾರಂದೂರು (96) ವಯೋಸಹಜ ಅಸೌಖ್ಯದಿಂದ ಬುಧವಾರ ಮುಂಜಾನೆ ನಿಧನರಾದರು. ಮೃತರು ಮೂವರು ಪುತ್ರರು ಮತ್ತು ಮೂವರು ಪುತ್ರಿಯರು ಹಾಗೂ ಅಪಾರ ಬಂಧ

4 Feb 2026 9:05 pm
ತುಂಬೆ: ಟ್ಯಾಲೆಂಟ್‌ನಿಂದ ಎಸೆಸ್ಸೆಲ್ಸಿ ಪಾಸಿಂಗ್ ಪ್ಯಾಕೇಜ್ ಕೈಪಿಡಿ ಬಿಡುಗಡೆ

ತುಂಬೆ: ಏಕಾಗ್ರತೆ ಮತ್ತು ಸತತ ಅಭ್ಯಾಸದಿಂದ ಪರೀಕ್ಷೆಯನ್ನು ಎದುರಿಸಿ ಯಶಸ್ಸು ಗಳಿಸಲು ಸಾಧ್ಯ. ಈ ನಿಟ್ಟಿನಲ್ಲಿ ನಿಧಾನ ಕಲಿಕಾ ವಿದ್ಯಾರ್ಥಿಗಳು ಆಸಕ್ತಿ ಮತ್ತು ಶ್ರದ್ಧೆಯಿಂದ ಅಧ್ಯಯನ ಮಾಡಬೇಕಾಗಿದೆ ಎಂದು ಬಂಟ್ವಾಳ ಕ್ಷೇತ್

4 Feb 2026 9:02 pm
ವಿಬಿ ಜಿ ರಾಮ್ ಜಿ ಕಾಯ್ದೆ ವಿರುದ್ಧ ವಿಧಾನಸಭೆಯಲ್ಲಿ ನಿರ್ಣಯ ಅಂಗೀಕಾರ

ಬೆಂಗಳೂರು, ಫೆ.4: ಕೇಂದ್ರ ಸರಕಾರವು ಜಾರಿಗೆ ತಂದಿರುವ ‘ವಿಬಿ: ಜಿ ರಾಮ್ ಜಿ’ ಕಾಯ್ದೆಯನ್ನು ವಾಪಸ್ ಪಡೆದು, ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆಯನ್ನು ಮರು ಜಾರಿಗೊಳಿಸಬೇಕು ಎಂದು ಒತ್ತಾಯಿಸಿ ಮುಖ್ಯಮಂತ್ರಿ ಸಿದ್ದ

4 Feb 2026 8:57 pm
ಅನಂತ ಸುಬ್ಬರಾವ್ ಚಳವಳಿಯಲ್ಲಿ ರಾಜಿ ಮಾಡಿಕೊಳ್ಳದ ಯಶಸ್ವಿ ನಾಯಕ: ರಮಾನಾಥ ರೈ

ಮಂಗಳೂರು: ಅನಂತ ಸುಬ್ಬರಾವ್ ಅವರು ಚಳವಳಿಯಲ್ಲಿ ಯಾವುದೇ ರಾಜಿ ಮಾಡಿಕೊಳ್ಳದ ಓರ್ವ ಯಶಸ್ವಿ ನಾಯಕರಾಗಿದ್ದರು. ಸಾರಿಗೆ ಇಲಾಖೆಯ ಲಕ್ಷಾಂತರ ಕಾರ್ಮಿಕರ ನೋವು ನಲಿವುಗಳಲ್ಲಿ ಅವರು ಭಾಗಿಯಾಗು ತ್ತಿದ್ದರು. ಸುಬ್ಬರಾವ್ ಅವರಂತೆ ಆದ

4 Feb 2026 8:50 pm
ಕಾಳಗಿ | ಅಧಿಕಾರಿಗಳ ಗಮನಕ್ಕಿಲ್ಲದೆ ಗ್ರಂಥಾಲಯ ಕಟ್ಟಡ ಲೋಕಾರ್ಪಣೆ

ಕೆಕೆಆರ್ ಡಿಬಿ ಮೈಕ್ರೋ ಯೋಜನೆ ಅಡಿಯಲ್ಲಿ ನಿರ್ಮಾಣ

4 Feb 2026 8:48 pm
Manipura | ಮುಖ್ಯಮಂತ್ರಿಯಾಗಿ ಯುಮ್ನಾಮ್ ಖೇಮ್‌ ಚಂದ್ ಸಿಂಗ್ ಪ್ರಮಾಣವಚನ

ಇಂಫಾಲ್: ಮಣಿಪುರದ ಮುಖ್ಯಮಂತ್ರಿಯಾಗಿ ಬಿಜೆಪಿಯ ಯುಮ್ನಾಮ್ ಖೇಮ್‌ಚಂದ್ ಸಿಂಗ್ ಬುಧವಾರ ಇಂಫಾಲ್‌ ನ ಲೋಕಭವನದಲ್ಲಿ ಪ್ರಮಾಣವಚನ ಸ್ವೀಕರಿಸಿದರು. ಇದರೊಂದಿಗೆ ಫೆಬ್ರವರಿ 2025ರಿಂದ ರಾಜ್ಯದಲ್ಲಿ ಜಾರಿಯಲ್ಲಿದ್ದ ರಾಷ್ಟ್ರಪತಿ ಆಳ

4 Feb 2026 8:47 pm
ಫೆ.12: ರೈತ ಕಾರ್ಮಿಕರ ನೇತೃತ್ವದಲ್ಲಿ ಅಖಿಲ ಭಾರತ ಮಹಾಮುಷ್ಕರ

ಮಂಗಳೂರು: ಪ್ರಮುಖ 29 ಕಾರ್ಮಿಕ ಕಾನೂನುಗಳನ್ನು ರದ್ದುಗೊಳಿಸಿರುವುದರ ವಿರುದ್ಧ, ಕಾರ್ಮಿಕ ವಿರೋಧಿ ಕಾರ್ಪೊರೇಟ್ ಪರ 4 ಕಾರ್ಮಿಕ ಸಂಹಿತೆಗಳ ವಿರುದ್ಧ, ರೈತ ವಿರೋಧಿ ಬೀಜ ಮಸೂದೆ, ವಿದ್ಯುತ್ ಮಸೂದೆ ವಿರುದ್ಧ ಹಾಗೂ ಉದ್ಯೋಗ ಖಾತ್ರಿ

4 Feb 2026 8:45 pm
Epstein files ನಲ್ಲಿ ಉಲ್ಲೇಖಿತ ಭಾರತೀಯ ಸಂಜಾತ ಅಮೆರಿಕದ ಪ್ರಜೆ ದೀಪಕ್ ಚೋಪ್ರಾ ಯಾರು?

ಹೊಸದಿಲ್ಲಿ: ಲೈಂಗಿಕ ಅಪರಾಧಿ ಜೆಫ್ರಿ ಎಪಿಸ್ಟೀನ್ಗೆ ಸಂಬಂಧಿಸಿದ ದಾಖಲೆಗಳಲ್ಲಿ ಪ್ರತಿಷ್ಠಿತ ಭಾರತ-ಅಮೆರಿಕನ್ ಆರೋಗ್ಯ ತಜ್ಞ ಮತ್ತು ಲೇಖಕರ ಹೆಸರು ಸೇರ್ಪಡೆಯಾದ ನಂತರ ಅವರು ತೀವ್ರ ವಿಚಾರಣೆಗೆ ಒಳಗಾಗಿದ್ದಾರೆ. ಎಪ್‌ಸ್ಟೀನ್

4 Feb 2026 8:43 pm
ಅರಿಕ್ಕಾಡಿ : ಪ್ರಯಾಣಿಕರಿಗೆ ವಿಧಿಸುತ್ತಿದ್ದ ಟೋಲ್ ಶುಲ್ಕ ಹಿಂಪಡೆದ ಕೆಎಸ್‌ಆರ್‌ಟಿಸಿ

ಮಂಗಳೂರು, ಫೆ.4: ಕುಂಬಳೆ ಅರಿಕ್ಕಾಡಿ ಟೋಲ್ ಪ್ಲಾಝಾ ಕಾರಣದಿಂದಾಗಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಮಂಗಳೂರು- ಕಾಸರಗೋಡು ಮಾರ್ಗದಲ್ಲಿ ಸಂಚರಿಸುವ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್‌ಗಳಲ್ಲಿ ಪ್ರಯಾಣಿಕರಿಗೆ ವಿಧಿಸಲಾಗುತ್ತಿದ

4 Feb 2026 8:42 pm
ಮಂಗಳೂರು: ಮಹಿಳೆ ನಾಪತ್ತೆ

ಮಂಗಳೂರು: ನಗರ ಹೊರವಲಯದ ನಾಯರ್ ಕುದ್ರು ಎಂಬಲ್ಲಿರುವ ಐಲ್ಯಾಂಡ್ ಡ್ರೀಮ್ಸ್ ರೆಸಾರ್ಟಿನಲ್ಲಿ ಕೆಲಸ ಮಾಡಿಕೊಂಡಿದ್ದ ಸುನಿತಾ (46) ಎಂಬಾಕೆ ಫೆ.2ರಿಂದ ಕಾಣೆಯಾದ ಬಗ್ಗೆ ಪಣಂಬೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಂದು ಕೆಲಸಕ್ಕೆ

4 Feb 2026 8:41 pm
ಆಲೂರು: ಕೊರಗ ಕುಟುಂಬಗಳಿಗೆ ಭೂಮಿ ಹಕ್ಕುಪತ್ರ ನೀಡುವಂತೆ ಮನವಿ

ಕುಂದಾಪುರ, ಫೆ.4: ಕೊರಗ ಸಮುದಾಯಕ್ಕೆ ಆಲೂರು ಹರ್ಕೂರು ಗ್ರಾಮದಲ್ಲಿ ಕಾದಿರಿಸಿದ ಭೂಮಿಗೆ ಕೂಡಲೇ ಹಕ್ಕುಪತ್ರ ನೀಡುವಂತೆ ಆಗ್ರಹಿಸಿ ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ಉಡುಪಿ ಜಿಲ್ಲಾ ಸಂಘಟನಾ ಸಮಿತಿ ನಿಯೋಗವು ಬುಧವ

4 Feb 2026 8:39 pm