SENSEX
NIFTY
GOLD
USD/INR

Weather

19    C
... ...View News by News Source
ಕನಕಗಿರಿ | ಸಹಕಾರಿ ಸಂಘದ ಸಿಬ್ಬಂದಿ ಮನೆಯಲ್ಲಿ ಕಳ್ಳತನ : ನಗ, ನಗದು ಕಳವು

ಕನಕಗಿರಿ : ತಾಲ್ಲೂಕಿನ ನವಲಿ ಗ್ರಾಮದ ವ್ಯವಸಾಯ ಸೇವಾ ಸಹಕಾರಿ ಸಂಘದಲ್ಲಿ ಸಿಪಾಯಿಯಾಗಿ (ಸಹಾಯಕ ಹುದ್ದೆ) ಕಾರ್ಯನಿರ್ವಹಿಸುತ್ತಿರುವ ಮೆಹಬೂಬಸಾಬ ಪಿಂಜಾರ ಅವರ ಮನೆಯಲ್ಲಿ ಮಂಗಳವಾರ ಕಳ್ಳತನ ನಡೆದಿರುವ ಘಟನೆ ವರದಿಯಾಗಿದೆ. ಮೆಹಬ

4 Feb 2026 11:31 pm
ಕೋಗಿಲು ಬಡಾವಣೆಯಲ್ಲಿ ಯಾರಿಗೂ ತಾತ್ಕಾಲಿಕ ಹಕ್ಕು ಪತ್ರ ನೀಡಲಾಗಿಲ್ಲ; ಹೈಕೋರ್ಟ್‌ಗೆ ಮಾಹಿತಿ ನೀಡಿದ ರಾಜ್ಯ ಸರಕಾರ

ಬೆಂಗಳೂರು: ಯಲಹಂಕ ಬಳಿಯ ಕೋಗಿಲು ಬಡಾವಣೆಯಲ್ಲಿನ ವಾಸಿಂ ಮತ್ತು ಫಕೀರ್ ಕಾಲನಿಗಳಲ್ಲಿ ಯಾವುದೇ ವ್ಯಕ್ತಿಗೆ ನಿವೇಶನಕ್ಕೆ ಸಂಬಂಧಿಸಿದಂತೆ ತಾತ್ಕಾಲಿಕ ಹಕ್ಕು ಪತ್ರ ನೀಡಲಾಗಿಲ್ಲ. ಕೋಗಿಲು ಬಡಾವಣೆಯ ಹೊರೆಗೆ ಮೂವರಿಗೆ ಹಕ್ಕು ಪ

4 Feb 2026 11:30 pm
ಮಂಗಳೂರು: ಬಸ್ ಢಿಕ್ಕಿ; ಸ್ಕೂಟರ್ ಸಹಸವಾರೆ ಸ್ಥಳದಲ್ಲೆ ಮೃತ್ಯು

 ಮಂಗಳೂರು, ಫೆ.4: ನಗರದ ನಂತೂರಿನಲ್ಲಿ ಬುಧವಾರ ರಾತ್ರಿ ಬಸ್ ಢಿಕ್ಕಿ ಹೊಡೆದ ಪರಿಣಾಮ ಸ್ಕೂಟರ್ ಸಹಸವಾರೆಯೊಬ್ಬರು ಸ್ಥಳದಲ್ಲೆ ಮೃತಪಟ್ಟಿದ್ದಾರೆ. ಬಲ್ಲಾಳ್ ಬಾಗ್‌ ನಿವಾಸಿ ದೀಪ್ತಿ (26) ಮೃತಪಟ್ಟವರು. ಸ್ಕೂಟರ್ ಸವಾರ ಗಾಯಗೊಂಡಿದ

4 Feb 2026 11:26 pm
ವಿದ್ಯಾರ್ಥಿಗಳ ಕುಂದುಕೊರತೆ ಪರಿಹಾರ ಸಮಿತಿ ರಚಿಸಲು ಕೆ‌ಎಸ್‌ಎಲ್‌ಯು‌ಗೆ ಒಂದು ವಾರ ಗಡುವು ನೀಡಿದ ಹೈಕೋರ್ಟ್

ಬೆಂಗಳೂರು: ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ (ಕೆಎಸ್‌ಎಲ್‌ಯು) ಹಾಗೂ ಅದರ ಅಧೀನದಲ್ಲಿ ಬರುವ ಕಾಲೇಜು ಮತ್ತು ಸಂಸ್ಥೆಗಳಲ್ಲಿ 'ವಿದ್ಯಾರ್ಥಿಗಳ ಕುಂದುಕೊರತೆ ಪರಿಹಾರ ಸಮಿತಿ' ರಚಿಸಲು ಕೆಎಸ್‌ಎಲ್‌ಯುಗೆ ಹೈಕೋರ್ಟ್ ಒಂದ

4 Feb 2026 11:26 pm
4 Feb 2026 11:25 pm
ಸೋನಮ್ ವಾಂಗ್ಚುಕ್ ಆರೋಗ್ಯ ಚೆನ್ನಾಗಿಲ್ಲ; ಅವರ ಬಂಧನದ ಬಗ್ಗೆ ಪುನರ್‌ವಿಮರ್ಶಿಸಿ: ಕೇಂದ್ರಕ್ಕೆ ಸೂಚಿಸಿದ ಸುಪ್ರೀಂ ಕೋರ್ಟ್

ಹೊಸದಿಲ್ಲಿ, ಫೆ. 4: ಪರಿಸರ ಹೋರಾಟಗಾರ ಸೋನಮ್ ವಾಂಗ್ಚುಕ್ ಅವರ ಆರೋಗ್ಯ ಸ್ಥಿತಿ ಚೆನ್ನಾಗಿಲ್ಲದೇ ಇರುವುದರಿಂದ ಅವರ ಬಂಧನದ ಕುರಿತು ಪುನರ್‌ವಿಮರ್ಶಿಸುವಂತೆ ಸುಪ್ರೀಂ ಕೋರ್ಟ್ ಬುಧವಾರ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ. ರಾಷ್ಟ

4 Feb 2026 11:25 pm
ವಾಲ್ಮೀಕಿ ನಿಗಮದ ಹಗರಣ ಪ್ರಕರಣ| ಬಿ. ನಾಗೇಂದ್ರ ನಿರೀಕ್ಷಣಾ ಜಾಮೀನು ರದ್ದು ಕೋರಿ ಸಿಬಿಐ ಸಲ್ಲಿಸಿದ ಅರ್ಜಿ ವಿಚಾರಣೆ ಮುಂದೂಡಿದ ಹೈಕೋರ್ಟ್

ಬೆಂಗಳೂರು: ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ ನಿಯಮಿತದ ಕೋಟ್ಯಂತರ ರೂ. ಹಣ ದುರ್ಬಳಕೆ ಪ್ರಕರಣದಲ್ಲಿ ಮಾಜಿ ಸಚಿವ ಬಿ. ನಾಗೇಂದ್ರ ಅವರಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿರುವ ವಿಚಾರಣಾ ನ್ಯಾ

4 Feb 2026 11:17 pm
ಉಪ್ಪಿನಂಗಡಿ: ಯುವತಿ ನಾಪತ್ತೆ

ಉಪ್ಪಿನಂಗಡಿ: ಇಲ್ಲಿನ ಪೊಲೀಸ್ ಠಾಣಾ ವ್ಯಾಪ್ತಿಯ ಬೆಳ್ತಂಗಡಿ ತಾಲೂಕು ಉರುವಾಲು ಗ್ರಾಮದ ಮಜಿಕುಡೇಲು ಎಂಬಲ್ಲಿನ ನಿವಾಸಿ ಸುಪ್ರೀತಾ(20) ಎಂಬಾಕೆ ಮಂಗಳವಾರ ನಸುಕಿನಿಂದ ನಾಪತ್ತೆಯಾಗಿರುವ ಬಗ್ಗೆ ಪೊಲೀಸರಿಗೆ ದೂರು ನಿಡಲಾಗಿದೆ.

4 Feb 2026 11:17 pm
ಎಡೆದೊರೆ ನಾಡು ರಾಯಚೂರು ಜಿಲ್ಲಾ ಉತ್ಸವ–2026ಕ್ಕೆ ಸಕಲ ಸಿದ್ಧತೆ

ಫೆ.5ರಿಂದ 7ರವರೆಗೆ ಮೂರು ದಿನಗಳ ಉತ್ಸವಕ್ಕೆ ಸಜ್ಜಾದ ರಾಯಚೂರು

4 Feb 2026 11:13 pm
ಸುಪ್ರೀಂ ಆದೇಶವಿದ್ದರೂ UPಯಲ್ಲಿ ‘ಬುಲ್ಡೋಝರ್ ನ್ಯಾಯ’ ಮುಂದುವರಿದಿದೆ: ಅಲಹಾಬಾದ್ ಹೈಕೋರ್ಟ್

ಹೊಸದಿಲ್ಲಿ, ಫೆ. 4: ಸುಪ್ರೀಂ ಕೋರ್ಟ್ 2024 ನವೆಂಬರ್‌ನಲ್ಲಿ ಆದೇಶ ನೀಡಿದ ಹೊರತಾಗಿಯೂ ಉತ್ತರ ಪ್ರದೇಶದಲ್ಲಿ ‘ಬುಲ್ಡೋಝರ್ ನ್ಯಾಯ’ ಮುಂದುವರಿದಿದೆ ಎಂದು ಅಲಹಾಬಾದ್ ಉಚ್ಚ ನ್ಯಾಯಾಲಯ ಮಂಗಳವಾರ ಅಭಿಪ್ರಾಯಿಸಿದೆ. ಶಿಕ್ಷಾರ್ಹ ಕ್ರಮ

4 Feb 2026 11:13 pm
ಉದ್ಯಮಿ ಹಿದಾಯತ್ತುಲ್ಲಾ ಕಟ್ಟೆಕ್ಕಾರ್ ನಿಧನ

ಸುಳ್ಯ: ನಾವೂರು ನಿವಾಸಿ ರಥಬೀದಿಯಲ್ಲಿರುವ ಕಟ್ಟೆಕ್ಕಾರ್ ಶೂ ಶಾಪಿನ್ ಫೂಟ್ ವೇರ್ ಪಾಲುದಾರ ಹಿದಾಯತ್ತುಲ್ಲಾ ಕಟ್ಟೆಕ್ಕಾರ್ (55) ಅಲ್ಪಕಾಲದ ಅಸೌಖ್ಯದಿಂದ ಮಂಗಳವಾರ ನಾವೂರು ಮನೆಯಲ್ಲಿ ನಿಧನರಾದರು. ಅವರಿಗೆ ಪತ್ನಿ, ಓರ್ವ ಪುತ್ರ

4 Feb 2026 11:11 pm
ಕೇಂದ್ರ ಸರಕಾರ ರಾಷ್ಟ್ರದ ಭದ್ರತೆಯಂತಹ ವಿಷಯಗಳನ್ನು ಚರ್ಚಿಸದೆ ಜನರ ಗಮನ ಬೇರೆಡೆ ಸೆಳೆಯಲು ಪ್ರಯತ್ನಿಸುತ್ತಿದೆ: ಡಾ.ಪ್ರಭಾ ಮಲ್ಲಿಕಾರ್ಜುನ್

ದಾವಣಗೆರೆ, ಫೆ.4 – ಸಂಸತ್ತಿನಲ್ಲಿ ರಾಷ್ಟ್ರದ ಭದ್ರತೆಯಂತಹ ಗಂಭೀರ ವಿಷಯಗಳನ್ನು ಚರ್ಚಿಸುವ ಬದಲು, ಕೇಂದ್ರ ಸರಕಾರ ದಿಕ್ಕು ತಪ್ಪಿಸುವ ಮಾತುಗಳ ಮೂಲಕ ಜನರ ಗಮನವನ್ನು ಬೇರೆಡೆ ಸೆಳೆಯುತ್ತಿದೆ ಎಂದು ದಾವಣಗೆರೆ ಸಂಸದೆ ಡಾ. ಪ್ರಭಾ

4 Feb 2026 11:11 pm
ಕಾಂಗ್ರೆಸ್ ಮುಖಂಡ ಪೂರ್ಣಚಂದ್ರ ಕಣೆಮರಡ್ಕ ನಿಧನ

ಸುಳ್ಯ: ಮಂಡೆಕೋಲು ಗ್ರಾಮ ಪಂಚಾಯಿತಿ ಮಾಜಿ ಸದಸ್ಯ, ಕಾಂಗ್ರೆಸ್ ಮುಖಂಡ ಪೂರ್ಣಚಂದ್ರ ಕಣೆಮರಡ್ಕ (58) ಅಸೌಖ್ಯದಿಂದ ಬುಧವಾರ ನಿಧನರಾದರು. ಕೆಲವು ತಿಂಗಳಿನಿಂದ ಅಸೌಖ್ಯದಿಂದ ಬಳಲುತ್ತಿದ್ದ ಪೂರ್ಣಚಂದ್ರ ಕಣೆಮರಡ್ಕರು ಮಂಗಳೂರು ಆಸ

4 Feb 2026 11:09 pm
ಫೆ.5ರಂದು ರಾಯಚೂರು ಜಿಲ್ಲಾ ಉತ್ಸವಕ್ಕೆ ಚಾಲನೆ

ರಾಯಚೂರು, ಫೆ. 4: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ರಾಯಚೂರು ಮಹಾನಗರ ಪಾಲಿಕೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಫೆ.5, 6, ಹಾಗೂ 7ರಂದು ನಡೆಯುವ ರಾಯಚೂರು ಜಿಲ್ಲಾ ಉತ್ಸವಕ್ಕೆ ನಗರದ ಕೃಷಿ ವಿಜ್ಞಾನಗಳ ವಿಶ

4 Feb 2026 11:08 pm
ದೇಶದಲ್ಲಿ 10 ವರ್ಷಗಳಲ್ಲಿ 1,279 ಜನರಿಗೆ ಮರಣ ದಂಡನೆ: ವರದಿ

ಹೊಸದಿಲ್ಲಿ, ಫೆ.4: ಕ್ರಿಮಿನಲ್ ಸುಧಾರಣೆ ಪರ ಗುಂಪು ‘ದಿ ಸ್ಕ್ವೇರ್ ಸರ್ಕಲ್ ಕ್ಲಿನಿಕ್’ ನಡೆಸಿದ ಅಧ್ಯಯನದ ಪ್ರಕಾರ 2016 ಮತ್ತು 2025ರ ನಡುವೆ ಭಾರತದಲ್ಲಿನ ಸೆಷನ್ಸ್ ನ್ಯಾಯಾಲಯಗಳು 1,279 ಜನರಿಗೆ ಮರಣ ದಂಡನೆ ವಿಧಿಸಿವೆ. ಈ ವ್ಯಕ್ತಿಗಳಿಗ

4 Feb 2026 11:05 pm
4 Feb 2026 11:03 pm
ಮೈಸೂರು| ಎಂಡಿಎಂಎ ಮಾದಕ ವಸ್ತುಗಳ ಮಾರಾಟ: ಮೂವರು ಆರೋಪಿಗಳ ಬಂಧನ

ಮೈಸೂರು(ಫೆ.4): ಮೈಸೂರು ನಗರದ ಸಾತಗಳ್ಳಿಯಲ್ಲಿರುವ ಮೂನ್ ಬಕ್ಸ್ ಕೆಫೆ ಬಳಿ ಎಂಡಿಎಂಎ ಮಾದಕ ವಸ್ತುಗಳ  ಮಾರಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಉದಯಗಿರಿ ಪೊಲೀಸರು ಬಂಧಿಸಿದ್ದಾರೆ. ಅಮೀರ್ ಖಾನ್ (27), ಸೈಯದ್ ಇಮ್ರಾನ್ (30), ಮಹಮ್

4 Feb 2026 11:02 pm
Gujarat | ಹೋಮ್ ವರ್ಕ್ ಮಾಡದ್ದಕ್ಕೆ ವಿದ್ಯಾರ್ಥಿನಿಗೆ ಕಪಾಳಮೋಕ್ಷ, ಶ್ರವಣದೋಷ: ಶಿಕ್ಷಕಿಗೆ ಜೈಲು ಶಿಕ್ಷೆ

ಗಾಂಧಿನಗರ, ಫೆ.4: ಹೋಮ್ ವರ್ಕ್ ಮಾಡದ್ದಕ್ಕೆ 9ನೇ ತರಗತಿಯ ವಿದ್ಯಾರ್ಥಿನಿಗೆ ಕಪಾಳಮೋಕ್ಷ ಮಾಡಿದ್ದ ಶಾಲಾ ಶಿಕ್ಷಕಿಗೆ ಇಲ್ಲಿನ ನ್ಯಾಯಾಲಯ ಮೂರು ವರ್ಷ ಮೂರು ತಿಂಗಳ ಜೈಲು ಶಿಕ್ಷೆ ವಿಧಿಸಿದೆ. ಶಿಕ್ಷಕಿಯ ಕೃತ್ಯದಿಂದ ಬಾಲಕಿಯ ಎಡ ಕರ

4 Feb 2026 10:58 pm
ರಾಯಚೂರು ಜಿಲ್ಲಾ ಉತ್ಸವಕ್ಕೆ ಬಿಗಿ ಪೊಲೀಸ್ ಬಂದೋಬಸ್ತ್

3 ಡಿವೈಎಸ್ಪಿಗಳು, 8 ಇನ್‌ಸ್ಪೆಕ್ಟರ್, 16 ಸಬ್ ಇನ್‌ಸ್ಪೆಕ್ಟರ್‌ಗಳು, 500ಕ್ಕೂ ಹೆಚ್ಚು ಸಿಬ್ಬಂದಿ ನಿಯೋಜನೆ

4 Feb 2026 10:56 pm
ಜ್ಞಾನವೆಂಬ ಆಯುಧವೇ ಸಮಸ್ತದ ಯಶಸ್ಸು: ಪಾಣಕ್ಕಾಡ್ ಶಿಹಾಬ್ ತಂಙಳ್

ಸಮಸ್ತ ಶತಾಬ್ದಿ ಸಮ್ಮೇಳನಕ್ಕೆ ಅದ್ದೂರಿ ಚಾಲನೆ

4 Feb 2026 10:52 pm
ಬಳ್ಳಾರಿ | ಜಿಲ್ಲಾ ಮಟ್ಟದ ವಸ್ತು ಪ್ರದರ್ಶನ : ಮಾರಾಟ ಮೇಳಕ್ಕೆ ಜಿಲ್ಲಾಧಿಕಾರಿ ಭೇಟಿ

ಬಳ್ಳಾರಿ : ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಹಾಗೂ ಸಂಜೀವಿನಿ–ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಅಭಿಯಾನ ಇವರ ಸಂಯುಕ್ತಾಶ್ರಯದಲ್ಲಿ ನಗರದ ಶ್ರೀ ಕೋಟೆ ಮಲ್

4 Feb 2026 10:51 pm
ಫೆ.12ಕ್ಕೆ ಕಾರ್ಮಿಕ ಸಂಘಟನೆಗಳಿಂದ ಅಖಿಲ ಭಾರತ ಸಾರ್ವತ್ರಿಕ ಮುಷ್ಕರ

ಬೆಂಗಳೂರು, ಫೆ. 4: ನಾಲ್ಕು ಕಾರ್ಮಿಕ ಕಾನೂನು ರದ್ದುಗೊಳಿಸಿ ರಾಜ್ಯ ಸರಕಾರ ತಂದಿರುವ ಗೆಜೆಟ್ ಅಧಿಸೂಚನೆ ಹಿಂಪಡೆಯಬೇಕೆಂದು ಆಗ್ರಹಿಸಿ ಫೆ.12ರಂದು ರಾಜ್ಯದಲ್ಲಿ ಕೇಂದ್ರ ಮತ್ತು ಸ್ವತಂತ್ರ ಕಾರ್ಮಿಕ, ರೈತ, ಕೂಲಿಕಾರ, ದಲಿತ, ಮಹಿಳಾ ಹ

4 Feb 2026 10:48 pm
Odisha | ಗಜಪತಿ ಜಿಲ್ಲೆಯಲ್ಲಿ ಕೋಮು ಘರ್ಷಣೆಗೆ ತಿರುಗಿದ ಕುಡುಕರ ಜಗಳ; 8 ಜನರ ಬಂಧನ

ಭುವನೇಶ್ವರ, ಫೆ.4: ಒಡಿಶಾದ ಗಜಪತಿ ಜಿಲ್ಲೆಯಲ್ಲಿ ಕುಡುಕರ ನಡುವಿನ ಜಗಳ ಕೋಮು ಘರ್ಷಣೆಯಾಗಿ ಉಲ್ಬಣಗೊಂಡಿದ್ದು, 10 ಜನರು ಗಾಯಗೊಂಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಎಂಟು ಜನರನ್ನು ಬಂಧಿಸಲಾಗಿದೆ ಎಂದು ಪೋಲಿಸರು ಬುಧವಾರ ತಿಳಿಸ

4 Feb 2026 10:45 pm
ಬಳ್ಳಾರಿ | ಬೆಂಬಲ ಬೆಲೆ ಯೋಜನೆಯಡಿ ಕಡಲೆಕಾಳು ಖರೀದಿ : ಡಿಸಿ ನಾಗೇಂದ್ರ ಪ್ರಸಾದ್ ಕೆ.

ಬಳ್ಳಾರಿ : ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ (ಎಂಎಸ್‌ಪಿ) ಎಫ್‌ಎಕ್ಯೂ (FAQ) ಗುಣಮಟ್ಟದ ಹಿಂಗಾರು ಹಂಗಾಮಿನ ಕಡಲೆಕಾಳು ಉತ್ಪನ್ನವನ್ನು ಖರೀದಿಸಲಾಗುವುದು ಎಂದು ಜಿಲ್ಲಾ ಟಾಸ್ಕ್ ಫೋರ್ಸ್ ಸಮಿತಿಯ ಅಧ್ಯಕ್ಷರೂ ಆಗಿರುವ ಜಿಲ

4 Feb 2026 10:42 pm
ಸುಮಂತ್ ಕೊಲೆ ಪ್ರಕರಣ| ವದಂತಿ ಹರಡುವವರ ವಿರುದ್ಧ ಸೂಕ್ತ ಕಾನೂನು ಕ್ರಮ: ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ

ಬೆಳ್ತಂಗಡಿ; ಕಳಿಯದಲ್ಲಿ ನಡೆದ ಸುಮಂತ್ ಕೊಲೆ ಪ್ರಕರಣದ ಬಗ್ಗೆ ನಡೆದ ತನಿಖೆಯಲ್ಲಿ ಈ ವರೆಗೆ ವಿಧಿವಿಜ್ಞಾನ ಪ್ರಯೋಗಾಲಯಗಳ ವರದಿಗಳು ಬಂದಿಲ್ಲ, ಈ ಬಗ್ಗೆ ತನಿಖೆ ನಡೆಯುತ್ತಿದೆ. ಆದರೆ ಕೆಲವರು ಆರೋಪಿಗಳ ಬಗ್ಗೆ ಊಹಾಪೋಹಗಳನ್ನು ಹ

4 Feb 2026 10:41 pm
ವಿಜಯನಗರ | ಬಸವ ಕಾಲುವೆ ಸ್ವಚ್ಛತೆ: 48 ಗಂಟೆಯಲ್ಲಿ ಸಮಸ್ಯೆಗೆ ಸ್ಪಂದನೆ

ವಿಜಯನಗರ / ಹೊಸಪೇಟೆ: ಕ್ಷೇತ್ರದ ಎಂಟು ಹಳ್ಳಿಗಳನ್ನು ಒಳಗೊಂಡು ಸಾವಿರಾರು ಎಕರೆ ಕೃಷಿ ಭೂಮಿಗೆ ನೀರಾವರಿ ಒದಗಿಸುವ ಬಸವ ಕಾಲುವೆಯಲ್ಲಿ ಗಿಡಗಳು ಹಾಗೂ ಗಂಟಿಗಳು ಬೆಳೆದ ಪರಿಣಾಮ, ಪ್ರಾರಂಭ ಹಂತದಿಂದ ಕೊನೆಯ ಹಂತದವರೆಗೂ ರೈತರಿಗೆ

4 Feb 2026 10:37 pm
ಅಂತರರಾಷ್ಟ್ರೀಯ ವಾಣಿಜ್ಯ ಮೇಳ| ಉತ್ಪಾದನೋತ್ತರ ಕೃಷಿ ಕಾರ್ಯಕ್ರಮವನ್ನು ಯಶ್ವಸಿಗೊಳಿಸಿ: ಸಚಿವ ಚಲುವರಾಯಸ್ವಾಮಿ

ಬೆಂಗಳೂರು,ಫೆ. 4: ‘ನಮ್ಮ ಸರಕಾರವು 2017ರಲ್ಲಿ ಪ್ರಾರಂಭಿಸಿದ ಸಾವಯವ ಮತ್ತು ಸಿರಿಧಾನ್ಯ ಮೇಳವು ಇಂದು ಅಂತರರಾಷ್ಟ್ರೀಯ ಮಟ್ಟದಲ್ಲಿ ಬೆಳೆದಿರುವುದು ನಮ್ಮೆಲ್ಲರ ಹೆಮ್ಮೆಯ ಸಂಗತಿ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದ್ದ

4 Feb 2026 10:37 pm
Digital arrest scam | ಎನ್‌ಆರ್‌ಐಯಿಂದ 48 ಲಕ್ಷ ರೂ. ದೋಚಿದ ಸೈಬರ್ ವಂಚಕರು

ಮುಂಬೈ, ಫೆ. 4: ಮುಂಬೈ ಅಪರಾಧ ವಿಭಾಗದ ಅಧಿಕಾರಿಗಳಂತೆ ನಟಿಸಿದ ಸೈಬರ್ ವಂಚಕರ ತಂಡವೊಂದು ಆಸ್ಟ್ರೇಲಿಯಾದಲ್ಲಿರುವ ಅನಿವಾಸಿ ಭಾರತೀಯ ಯುವಕನೋರ್ವನನ್ನು ಡಿಜಿಟಲ್ ಅರೆಸ್ಟ್ ಮಾಡಿದೆ. ಆತನನ್ನು ಒಂದು ತಿಂಗಳ ಕಾಲ ವರ್ಚುವಲ್ ಕಣ್ಗಾ

4 Feb 2026 10:37 pm
ಯಾದಗಿರಿ | ಕಿರಾಣ ವ್ಯಾಪಾರಿಗಳಿಗೆ ಬೆದರಿಕೆ, ಹಣ ವಸೂಲಿಗೆ ಯತ್ನ: ಕಠಿಣ ಕ್ರಮಕ್ಕೆ ಆಗ್ರಹ

ಯಾದಗಿರಿ: ನಗರದ ಕಿರಾಣ ಹಾಗೂ ಜನರಲ್‌ ಸ್ಟೋರ್‌ ವ್ಯಾಪಾರಿಗಳಿಗೆ ಕೆಲವರು ವಿವಿಧ ಸಂಘ–ಸಂಸ್ಥೆಗಳ ಹೆಸರಿನಲ್ಲಿ ಬೆದರಿಕೆ ಹಾಕಿ ಹಣ ವಸೂಲಿಗೆ ಮುಂದಾಗುತ್ತಿರುವ ಘಟನೆಗಳನ್ನು ಖಂಡಿಸಿ, ಅಂತಹವರ ವಿರುದ್ಧ ಕಠಿಣ ಕಾನೂನು ಕ್ರಮ ಕೈ

4 Feb 2026 10:28 pm
‘ಮನರೇಗಾ’ ಉಳಿಸಲು ಕೇಂದ್ರ ಸಚಿವರು ಪ್ರಯತ್ನಿಸಲಿ: ಸಚಿವ ಚಲುವರಾಯಸ್ವಾಮಿ

ಬೆಂಗಳೂರು, ಫೆ. 4: ಕರ್ನಾಟಕ ರಾಜ್ಯದಿಂದ ಚುನಾಯಿತರಾಗಿ ಕೇಂದ್ರದಲ್ಲಿ ಮಂತ್ರಿಯಾಗಿರುವವರಿಗೆ ರಾಜ್ಯದ ಜನರ ಬಗ್ಗೆ ನಿಜಕ್ಕೂ ಕಳಕಳಿ ಇದ್ದರೆ ‘ಮನರೇಗಾ’ ಯೋಜನೆ ಉಳಿಸಿ, ವಿಬಿ-ಜಿ ರಾಮ್ ಜಿ ಕಾಯ್ದೆಯನ್ನು ವಿರೋಧಿಸಬೇಕು ಎಂದು ಕೃಷ

4 Feb 2026 10:28 pm
ಯಾದಗಿರಿ | ಚೌಡಯ್ಯ ನಿಗಮಕ್ಕೆ ಹೆಚ್ಚುವರಿ ಅನುದಾನ ನೀಡಲಿ : ಉಮೇಶ ಕೆ. ಮುದ್ನಾಳ್‌ ಆಗ್ರಹ

ಯಾದಗಿರಿ: ರಾಜ್ಯ ಸರ್ಕಾರವು ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಿದ್ದರೂ, ಕೋಲಿ ಸಮಾಜದ ಜನಸಂಖ್ಯೆಗೆ ಅನುಗುಣವಾಗಿ ಸಮರ್ಪಕ ಅನುದಾನ ಬಿಡುಗಡೆ ಮಾಡಿಲ್ಲ. ಇದರ ಪರಿಣಾಮವಾಗಿ ಸಮಾಜದ ಬಡವರು ಹಾಗೂ ಕೂಲಿ ಕಾರ

4 Feb 2026 10:23 pm
ಶಹಾಪುರ | ಹಳೆ ತಹಶೀಲ್‌ ಜಾಗದಲ್ಲೇ ಪ್ರಜಾ ಸೌಧ ನಿರ್ಮಾಣಕ್ಕೆ ಒತ್ತಾಯ

ಶಹಾಪುರ : ಶಹಾಪುರ ನಗರದ ಹೃದಯ ಭಾಗದಿಂದ ದೂರದಲ್ಲಿರುವ ಸರಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಪ್ರಜಾ ಸೌಧ ಕಟ್ಟಡ ನಿರ್ಮಿಸುವ ಯೋಜನೆಯನ್ನು ಕೈಬಿಟ್ಟು, ಈ ಮೊದಲಿನಿಂದಲೂ ಇದ್ದ 4 ಎಕರೆ ವಿಸ್ತೀರ್ಣ ಹೊಂದಿರುವ ಹಳೆ ತಹಶೀಲ್‌

4 Feb 2026 10:18 pm
Maharashtra | ಯವತಮಾಳ ಜಿಲ್ಲೆಯಲ್ಲಿ ಜನವರಿಯಲ್ಲಿ 21 ರೈತರ ಆತ್ಮಹತ್ಯೆ!

ನಾಗ್ಪುರ, ಫೆ.4: ಪೂರ್ವ ಮಹಾರಾಷ್ಟ್ರದ ಯವತಮಾಳ ಜಿಲ್ಲೆಯಲ್ಲಿ ಜನವರಿ ತಿಂಗಳಲ್ಲಿ 21 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದು, ಕೃಷಿ ಬಿಕ್ಕಟ್ಟನ್ನು ನಿಭಾಯಿಸುವಲ್ಲಿ ಸರಕಾರ ವಿಫಲವಾಗಿದೆ ಎಂದು ರಾಜ್ಯ ಸರಕಾರದ ವಸಂತರಾವ್ ನಾಯ್ಕ ಶೇ

4 Feb 2026 10:16 pm
ಆನ್‌ಲೈನ್ ಟ್ರೇಡಿಂಗ್ ನೆಪದಲ್ಲಿ ವಂಚನೆ: ಪ್ರಕರಣ ದಾಖಲು

ಮಂಗಳೂರು, ಫೆ.4: ಆನ್‌ಲೈನ್ ಟ್ರೇಡಿಂಗ್ ನೆಪದಲ್ಲಿ ವ್ಯಕ್ತಿಗೆ 23.10 ಲ.ರೂ ವಂಚಿಸಿದ ಬಗ್ಗೆ ಬಂದರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಳೆದ ಡಿಸೆಂಬರ್‌ನಲ್ಲಿ ತಾನು ಫೇಸ್‌ಬುಕ್ ನೋಡುತ್ತಿದ್ದಾಗ ಮಿ. ಮೋಹನ್ ಪಾಟೀಲ್ ಎಂಬಾತ ವಿಐಪಿ 21

4 Feb 2026 10:15 pm
4 Feb 2026 10:13 pm
ಫೆ. 6-8: ಭಾರತೀಯ ದಂತ ವೈದ್ಯಕೀಯ ಸಮ್ಮೇಳನ

ಮಂಗಳೂರು, ಫೆ.4: ನಗರದ ಫಾದರ್ ಮುಲ್ಲರ್ ಕನ್ವೆನ್ಷನ್ ಸೆಂಟರ್‌ನಲ್ಲಿ ಫೆಬ್ರವರಿ 6, 7 ಮತ್ತು 8 ರಂದು 76ನೇ ಭಾರತೀಯ ದಂತ ವೈದ್ಯಕೀಯ ಸಮ್ಮೇಳನ (ಐಡಿಸಿ) ನಡೆಯಲಿದೆ. ಸಮ್ಮೇಳನದ ಅಧಿಕೃತ ಉದ್ಘಾಟನಾ ಸಮಾರಂಭವು ಫೆಬ್ರವರಿ 6ರಂದು ಸಂಜೆ 5:30ಕ್

4 Feb 2026 10:13 pm
ಯುವತಿ ನಾಪತ್ತೆ

ಉಡುಪಿ, ಫೆ.4: ಉಡುಪಿ ತಾಲೂಕು ಬಡಾನಿಡಿಯೂರು ಗ್ರಾಮ ಕದಿಕೆ ಯಲ್ಲಿರುವ ಅಣ್ಣನ ಮನೆಗೆ ವಾರದ ಹಿಂದೆ ಬಂದಿದ್ದ ಸಂಗೀತಾ (24) ಎಂಬ ಯುವತಿ ಫೆ.2ರಿಂದ ನಾಪತ್ತೆಯಾಗಿದ್ದಾರೆ. 4 ಅಡಿ 5 ಇಂಚು ಎತ್ತರ, ಎಣ್ಣೆಗಪ್ಪು ಮೈಬಣ್ಣ ಹೊಂದಿದ್ದು, ಕನ್ನಡ,

4 Feb 2026 10:11 pm
ಬೆಳಗಾವಿ| ಸಿಗರೇಟ್ ವಿಚಾರಕ್ಕೆ ಅಂಗಡಿ ಮಾಲಕನನ್ನು ಥಳಿಸಿ ಕೊಲೆ: ನಾಲ್ವರು ಆರೋಪಿಗಳ ಬಂಧನ

ಬೆಳಗಾವಿ : ಬೋಡಕೆನಟ್ಟಿ ಗ್ರಾಮದಲ್ಲಿ ಸಿಗರೇಟ್ ವಿಚಾರವಾಗಿ ಉಂಟಾದ ಗಲಾಟೆಯಲ್ಲಿ ನಾಲ್ವರು ಯುವಕರು ಅಂಗಡಿ ಮಾಲಕನನ್ನು ಥಳಿಸಿ ಕೊಲೆಗೈದ ಘಟನೆ ನಡೆದಿದೆ. ಮೃತನನ್ನು ಬೋಡಕೆನಟ್ಟಿ ಗ್ರಾಮದ ಯಲ್ಲಪ್ಪ ದುರ್ಗಪ್ಪ ನಾಯಿಕ (48) ಎಂದು

4 Feb 2026 10:09 pm
ಕಲಬುರಗಿ | ಪಿಎಮ್‌ಎಸ್‌ವೈಎಂ ಯೋಜನೆಯಡಿ ನೋಂದಣಿಗೆ ಸೂಚನೆ

ಕಲಬುರಗಿ: ಕೇಂದ್ರ ಸರ್ಕಾರವು ಅಸಂಘಟಿತ ವಲಯದ ಕಾರ್ಮಿಕರಿಗೆ ವಯೋವೃದ್ಧ ವೇಳೆಯಲ್ಲಿ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಮತ್ತು ಕಲ್ಯಾಣಕ್ಕಾಗಿ ಪ್ರಧಾನ ಮಂತ್ರಿ ಶ್ರಮಯೋಗಿ ಮಾನ್-ಧನ್ (ಪಿ.ಎಮ್.ಎಸ್.ವೈ.ಎಂ.) ಎಂಬ ವಂತಿಗೆ ಆಧಾರಿತ ಪ

4 Feb 2026 10:04 pm
ಗಂಗೊಳ್ಳಿ: ಯಕ್ಷಗಾನ ಕಲಾರಂಗದ 86ನೇ ಮನೆ ಹಸ್ತಾಂತರ

ಉಡುಪಿ, ಫೆ.4: ಯಕ್ಷಗಾನ ಕಲಾರಂಗದ ವಿದ್ಯಾಪೋಷಕ್‌ನ ಪ್ರಥಮ ಪಿಯುಸಿ ವಿದ್ಯಾರ್ಥಿನಿ ನಿಸರ್ಗ ಇವಳ ಬಡ ಕುಟುಂಬಕ್ಕೆ ಕುಂದಾಪುರ ತಾಲೂಕಿನ ಗಂಗೊಳ್ಳಿಯಲ್ಲಿ ಕಿದಿಯೂರು ಎಸ್.ವಿ.ಎಸ್.ಟಿ. ಪ್ರೌಢಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯರಾದ

4 Feb 2026 10:01 pm
Mumbai | ಲಿಫ್ಟ್‌ನಲ್ಲಿ ಗ್ಯಾಸ್ ಬಲೂನ್ ಸ್ಫೋಟ; ಇಬ್ಬರಿಗೆ ಸುಟ್ಟ ಗಾಯ

ಮುಂಬೈ, ಫೆ. 4: ಮುಂಬೈನ ಗೋರೆಗಾಂವ್ ಉಪನಗರದ ವಸತಿ ಕಟ್ಟಡವೊಂದರ ಲಿಫ್ಟ್‌ನಲ್ಲಿ ಗ್ಯಾಸ್ ತುಂಬಿದ ಬಲೂನ್‌ ಗಳು ಸ್ಫೋಟಗೊಂಡು ಇಬ್ಬರಿಗೆ ಸುಟ್ಟ ಗಾಯಗಳಾದ ಘಟನೆ ಒಳಗಾದ ಘಟನೆ ನಡೆದಿದೆ. ಈ ಕುರಿತ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದ

4 Feb 2026 9:59 pm
ಅಫಜಲಪುರದಿಂದ ಬೆಂಗಳೂರಿಗೆ ಅಮೋಘವರ್ಷ ಬಸ್ ಪ್ರಾರಂಭ : ಕೆಕೆಆರ್ ಟಿಸಿ ಅಧ್ಯಕ್ಷ ಅರುಣಕುಮಾರ ಪಾಟೀಲ್ ಚಾಲನೆ

ಅಫಜಲಪುರ: ಸುಮಾರು ವರ್ಷಗಳಿಂದ ಅಫಜಲಪುರ ಪಟ್ಟಣದಿಂದ ಬೆಂಗಳೂರಿಗೆ ಸಿಲ್ಪರ್ ಬಸ್ ಸೇವೆ ಪ್ರಾರಂಭ ಮಾಡಬೇಕೆಂದು ಸ್ಥಳೀಯರ ಬೇಡಿಕೆಯಂತೆ ಪಕ್ಕದ ಸಿಂದಗಿ ಶಾಸಕರ ಜತೆ ಚರ್ಚಿಸಿ ಅಲ್ಲಿಂದ ಅಫಜಲಪುರ ಪಟ್ಟಣದವರಿಗೆ ವಿಸ್ತರಣೆ ಮಾಡಲ

4 Feb 2026 9:57 pm
ಸೇಡಂ | ಫೆ.8 ರಂದು ಉಚಿತ ಹೃದಯ ತಪಾಸಣೆ ಶಿಬಿರ : ಡಾ.ರುದ್ರಪ್ಪ ಗುಗವಾಡ

ಸೇಡಂ: ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ, ಮಡಿವಾಳಯ್ಯ ಸ್ವಾಮಿ ಸ್ಮಾರಕ ಚಿರಾಯು ಆಸ್ಪತ್ರೆ ಸೇಡಂ, ಡಾ.ಶರಣಪ್ರಕಾಶ್ ಪಾಟೀಲ್ ಅಭಿಮಾನಿ ಬಳಗ ಸೇಡಂ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಇದೇ ಫೆ.8 ರಂದು ಕೊತ

4 Feb 2026 9:57 pm
ಕಲಬುರಗಿ | ಫೆ. 26ರಿಂದ ರಸ್ತೆ ಸಂಚಾರ ಗಣತಿ ಪ್ರಾರಂಭ : ಶರಣಪ್ಪಾ ಸುಲಗಂಟೆ

ಕಲಬುರಗಿ: ಕರ್ನಾಟಕ ರಾಜ್ಯ ಲೋಕೋಪಯೋಗಿ ಇಲಾಖೆಯ ವ್ಯಾಪ್ತಿಗೆ ಒಳಪಡುವ ರಾಜ್ಯ ಹೆದ್ದಾರಿಗಳು ಹಾಗೂ ಜಿಲ್ಲಾ ಮುಖ್ಯ ರಸ್ತೆಗಳ ಮೇಲೆ ಓಡಾಡುವ ವಾಹನಗಳ ಸಂಚಾರ ಗಣತಿಯನ್ನು ನಡೆಸಲಾಗುತ್ತಿದ್ದು, 2026ನೇ ಸಾಲಿನ ರಸ್ತೆ ಸಂಚಾರ ಗಣತಿ ಫ

4 Feb 2026 9:55 pm
ಹೆಜಮಾಡಿ ಟೋಲ್‌ನಲ್ಲಿ ಪುಂಡಾಟ: ಪ್ರಕರಣ ದಾಖಲು

ಪಡುಬಿದ್ರೆ, ಫೆ.4: ಹೆಜಮಾಡಿ ಟೋಲ್‌ಗೇಟ್ ಬಳಿ ರಸ್ತೆಯಲ್ಲಿ ಬಸ್ ನಿಲ್ಲಿಸಿ, ವಿದ್ಯಾರ್ಥಿಗಳು ಪಟಾಕಿ ಸಿಡಿಸಿ ಪುಂಡಾಟಿಕೆ ಮೆರೆದ ಬಗ್ಗೆ ಬಸ್ ಚಾಲಕನ ವಿರುದ್ಧ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಫೆ.3ರಂದು ರಾ

4 Feb 2026 9:55 pm
ಬೆಳಗಾವಿ| ಅಪ್ರಾಪ್ತ ಬಾಲಕಿಗೆ ಕಿರುಕುಳ ಪ್ರಕರಣ: ಮೂವರು ಆರೋಪಿಗಳಿಗೆ 3 ವರ್ಷ ಜೈಲು ಶಿಕ್ಷೆ

ಬೆಳಗಾವಿ : ಅಪ್ರಾಪ್ತ ಬಾಲಕಿಯೊಂದಿಗೆ ಅನುಚಿತವಾಗಿ ವರ್ತಿಸಿ ಕಿರುಕುಳ ನೀಡಿದ ಆರೋಪದಲ್ಲಿ ಮೂವರು ಆರೋಪಿಗಳಿಗೆ ಜಿಲ್ಲಾ ಪೊಕ್ಸೋ ನ್ಯಾಯಾಲಯ ಮೂರು ವರ್ಷಗಳ ಕಾರಾಗೃಹ ಶಿಕ್ಷೆ ಹಾಗೂ10 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ. ಬ

4 Feb 2026 9:54 pm
ಬೋಟಿನಿಂದ ನೀರಿಗೆ ಬಿದ್ದು ಮೀನುಗಾರ ಮೃತ್ಯು

ಕೋಟ, ಫೆ.4: ಬೋಟಿನಿಂದ ನೀರಿಗೆ ಬಿದ್ದು ಮೀನುಗಾರರೊಬ್ಬರು ಮೃತಪಟ್ಟ ಘಟನೆ ಬಾಳ್ಕುದ್ರು ಗ್ರಾಮದ ಹಂಗಾರಕಟ್ಟೆ ಎಂಬಲ್ಲಿ ಫೆ.3ರಂದು ರಾತ್ರಿ ವೇಳೆ ನಡೆದಿದೆ. ಮೃತರನ್ನು ಮಣೂರು ಗ್ರಾಮದ ಆನಂದ ಎಂಬವರ ಮಗ ನಟರಾಜ್ (36) ಎಂದು ಗುರುತಿಸಲ

4 Feb 2026 9:50 pm
ಸಾಲದ ಬಗ್ಗೆ ಪತ್ರ ಬರೆದಿಟ್ಟು ಯುವಕ ನಾಪತ್ತೆ

ಕಾರ್ಕಳ, ಫೆ.4: ಪ್ಲಿಪ್‌ಕಾರ್ಟ್ ಕಂಪೆನಿಯಲ್ಲಿ ಉದ್ಯೋಗ ಮಾಡಿಕೊಂಡಿದ್ದ ಮುಂಡ್ಕೂರು ಗ್ರಾಮದ ಯಜ್ಞೇಶ್ ಮಾಧವ ಆಚಾರ್ಯ (39) ಎಂಬವರು ಫೆ.1ರಂದು ಸಂಜೆ ವೇಳೆ ಸಾಲದ ಬಗ್ಗೆ ಪತ್ರ ಬರೆದಿಟ್ಟು ಮನೆಯಿಂದ ಹೋದವರು ಈವರೆಗೆ ವಾಪಾಸು ಬಾರದೇ ನ

4 Feb 2026 9:49 pm
ತೆಂಗಿನ ಮರದಿಂದ ಬಿದ್ದು ವ್ಯಕ್ತಿ ಮೃತ್ಯು

ಗಂಗೊಳ್ಳಿ, ಫೆ.4: ತೆಂಗಿನ ಮರದಿಂದ ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಫೆ.3ರಂದು ಸಂಜೆ ವೇಳೆ ಸೇನಾಪುರ ಗ್ರಾಮದ ಬೆಳ್ಳಾಡಿ ಎಂಬಲ್ಲಿ ನಡೆದಿದೆ. ಮೃತರನ್ನು ಸೇನಾಪುರ ಗ್ರಾಮದ ಬೆಳ್ಳಾಡಿ ನಿವಾಸಿ ರಾಜೀವ ಶೆಟ್ಟಿ (58) ಎಂದು ಗು

4 Feb 2026 9:39 pm
ವಿವಾದದ ಕೇಂದ್ರ ಬಿಂದುವಾಗುತ್ತಿರುವ ಉಪ್ಪೂರು ಬೀದಿ ನಾಯಿ ಶೆಲ್ಟರ್

ಸುಪ್ರೀಂ ಕೋರ್ಟಿನ ಕಟ್ಟುನಿಟ್ಟಿನ ಆದೇಶ ಜಾರಿಗೆ ಮುಂದಾದ ಉಡುಪಿ ಜಿಲ್ಲಾಡಳಿತ

4 Feb 2026 9:27 pm
ಪುಷ್ಪಾವತಿ ಕಾರಂದೂರು

ಮಂಗಳೂರು: ಕೇಂದ್ರದ ಮಾಜಿ ಸಚಿವ ಬಿ.ಜನಾರ್ದನ ಪೂಜಾರಿಯ ಅತ್ತೆ (ಪತ್ನಿಯ ತಾಯಿ) ಪುಷ್ಪಾವತಿ ಕಾರಂದೂರು (96) ವಯೋಸಹಜ ಅಸೌಖ್ಯದಿಂದ ಬುಧವಾರ ಮುಂಜಾನೆ ನಿಧನರಾದರು. ಮೃತರು ಮೂವರು ಪುತ್ರರು ಮತ್ತು ಮೂವರು ಪುತ್ರಿಯರು ಹಾಗೂ ಅಪಾರ ಬಂಧ

4 Feb 2026 9:05 pm
ತುಂಬೆ: ಟ್ಯಾಲೆಂಟ್‌ನಿಂದ ಎಸೆಸ್ಸೆಲ್ಸಿ ಪಾಸಿಂಗ್ ಪ್ಯಾಕೇಜ್ ಕೈಪಿಡಿ ಬಿಡುಗಡೆ

ತುಂಬೆ: ಏಕಾಗ್ರತೆ ಮತ್ತು ಸತತ ಅಭ್ಯಾಸದಿಂದ ಪರೀಕ್ಷೆಯನ್ನು ಎದುರಿಸಿ ಯಶಸ್ಸು ಗಳಿಸಲು ಸಾಧ್ಯ. ಈ ನಿಟ್ಟಿನಲ್ಲಿ ನಿಧಾನ ಕಲಿಕಾ ವಿದ್ಯಾರ್ಥಿಗಳು ಆಸಕ್ತಿ ಮತ್ತು ಶ್ರದ್ಧೆಯಿಂದ ಅಧ್ಯಯನ ಮಾಡಬೇಕಾಗಿದೆ ಎಂದು ಬಂಟ್ವಾಳ ಕ್ಷೇತ್

4 Feb 2026 9:02 pm
ವಿಬಿ ಜಿ ರಾಮ್ ಜಿ ಕಾಯ್ದೆ ವಿರುದ್ಧ ವಿಧಾನಸಭೆಯಲ್ಲಿ ನಿರ್ಣಯ ಅಂಗೀಕಾರ

ಬೆಂಗಳೂರು, ಫೆ.4: ಕೇಂದ್ರ ಸರಕಾರವು ಜಾರಿಗೆ ತಂದಿರುವ ‘ವಿಬಿ: ಜಿ ರಾಮ್ ಜಿ’ ಕಾಯ್ದೆಯನ್ನು ವಾಪಸ್ ಪಡೆದು, ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆಯನ್ನು ಮರು ಜಾರಿಗೊಳಿಸಬೇಕು ಎಂದು ಒತ್ತಾಯಿಸಿ ಮುಖ್ಯಮಂತ್ರಿ ಸಿದ್ದ

4 Feb 2026 8:57 pm
ಅನಂತ ಸುಬ್ಬರಾವ್ ಚಳವಳಿಯಲ್ಲಿ ರಾಜಿ ಮಾಡಿಕೊಳ್ಳದ ಯಶಸ್ವಿ ನಾಯಕ: ರಮಾನಾಥ ರೈ

ಮಂಗಳೂರು: ಅನಂತ ಸುಬ್ಬರಾವ್ ಅವರು ಚಳವಳಿಯಲ್ಲಿ ಯಾವುದೇ ರಾಜಿ ಮಾಡಿಕೊಳ್ಳದ ಓರ್ವ ಯಶಸ್ವಿ ನಾಯಕರಾಗಿದ್ದರು. ಸಾರಿಗೆ ಇಲಾಖೆಯ ಲಕ್ಷಾಂತರ ಕಾರ್ಮಿಕರ ನೋವು ನಲಿವುಗಳಲ್ಲಿ ಅವರು ಭಾಗಿಯಾಗು ತ್ತಿದ್ದರು. ಸುಬ್ಬರಾವ್ ಅವರಂತೆ ಆದ

4 Feb 2026 8:50 pm
Manipura | ಮುಖ್ಯಮಂತ್ರಿಯಾಗಿ ಯುಮ್ನಾಮ್ ಖೇಮ್‌ ಚಂದ್ ಸಿಂಗ್ ಪ್ರಮಾಣವಚನ

ಇಂಫಾಲ್: ಮಣಿಪುರದ ಮುಖ್ಯಮಂತ್ರಿಯಾಗಿ ಬಿಜೆಪಿಯ ಯುಮ್ನಾಮ್ ಖೇಮ್‌ಚಂದ್ ಸಿಂಗ್ ಬುಧವಾರ ಇಂಫಾಲ್‌ ನ ಲೋಕಭವನದಲ್ಲಿ ಪ್ರಮಾಣವಚನ ಸ್ವೀಕರಿಸಿದರು. ಇದರೊಂದಿಗೆ ಫೆಬ್ರವರಿ 2025ರಿಂದ ರಾಜ್ಯದಲ್ಲಿ ಜಾರಿಯಲ್ಲಿದ್ದ ರಾಷ್ಟ್ರಪತಿ ಆಳ

4 Feb 2026 8:47 pm
ಫೆ.12: ರೈತ ಕಾರ್ಮಿಕರ ನೇತೃತ್ವದಲ್ಲಿ ಅಖಿಲ ಭಾರತ ಮಹಾಮುಷ್ಕರ

ಮಂಗಳೂರು: ಪ್ರಮುಖ 29 ಕಾರ್ಮಿಕ ಕಾನೂನುಗಳನ್ನು ರದ್ದುಗೊಳಿಸಿರುವುದರ ವಿರುದ್ಧ, ಕಾರ್ಮಿಕ ವಿರೋಧಿ ಕಾರ್ಪೊರೇಟ್ ಪರ 4 ಕಾರ್ಮಿಕ ಸಂಹಿತೆಗಳ ವಿರುದ್ಧ, ರೈತ ವಿರೋಧಿ ಬೀಜ ಮಸೂದೆ, ವಿದ್ಯುತ್ ಮಸೂದೆ ವಿರುದ್ಧ ಹಾಗೂ ಉದ್ಯೋಗ ಖಾತ್ರಿ

4 Feb 2026 8:45 pm
Epstein files ನಲ್ಲಿ ಉಲ್ಲೇಖಿತ ಭಾರತೀಯ ಸಂಜಾತ ಅಮೆರಿಕದ ಪ್ರಜೆ ದೀಪಕ್ ಚೋಪ್ರಾ ಯಾರು?

ಹೊಸದಿಲ್ಲಿ: ಲೈಂಗಿಕ ಅಪರಾಧಿ ಜೆಫ್ರಿ ಎಪಿಸ್ಟೀನ್ಗೆ ಸಂಬಂಧಿಸಿದ ದಾಖಲೆಗಳಲ್ಲಿ ಪ್ರತಿಷ್ಠಿತ ಭಾರತ-ಅಮೆರಿಕನ್ ಆರೋಗ್ಯ ತಜ್ಞ ಮತ್ತು ಲೇಖಕರ ಹೆಸರು ಸೇರ್ಪಡೆಯಾದ ನಂತರ ಅವರು ತೀವ್ರ ವಿಚಾರಣೆಗೆ ಒಳಗಾಗಿದ್ದಾರೆ. ಎಪ್‌ಸ್ಟೀನ್

4 Feb 2026 8:43 pm
ಅರಿಕ್ಕಾಡಿ : ಪ್ರಯಾಣಿಕರಿಗೆ ವಿಧಿಸುತ್ತಿದ್ದ ಟೋಲ್ ಶುಲ್ಕ ಹಿಂಪಡೆದ ಕೆಎಸ್‌ಆರ್‌ಟಿಸಿ

ಮಂಗಳೂರು, ಫೆ.4: ಕುಂಬಳೆ ಅರಿಕ್ಕಾಡಿ ಟೋಲ್ ಪ್ಲಾಝಾ ಕಾರಣದಿಂದಾಗಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಮಂಗಳೂರು- ಕಾಸರಗೋಡು ಮಾರ್ಗದಲ್ಲಿ ಸಂಚರಿಸುವ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್‌ಗಳಲ್ಲಿ ಪ್ರಯಾಣಿಕರಿಗೆ ವಿಧಿಸಲಾಗುತ್ತಿದ

4 Feb 2026 8:42 pm
ಮಂಗಳೂರು: ಮಹಿಳೆ ನಾಪತ್ತೆ

ಮಂಗಳೂರು: ನಗರ ಹೊರವಲಯದ ನಾಯರ್ ಕುದ್ರು ಎಂಬಲ್ಲಿರುವ ಐಲ್ಯಾಂಡ್ ಡ್ರೀಮ್ಸ್ ರೆಸಾರ್ಟಿನಲ್ಲಿ ಕೆಲಸ ಮಾಡಿಕೊಂಡಿದ್ದ ಸುನಿತಾ (46) ಎಂಬಾಕೆ ಫೆ.2ರಿಂದ ಕಾಣೆಯಾದ ಬಗ್ಗೆ ಪಣಂಬೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಂದು ಕೆಲಸಕ್ಕೆ

4 Feb 2026 8:41 pm
ಆಲೂರು: ಕೊರಗ ಕುಟುಂಬಗಳಿಗೆ ಭೂಮಿ ಹಕ್ಕುಪತ್ರ ನೀಡುವಂತೆ ಮನವಿ

ಕುಂದಾಪುರ, ಫೆ.4: ಕೊರಗ ಸಮುದಾಯಕ್ಕೆ ಆಲೂರು ಹರ್ಕೂರು ಗ್ರಾಮದಲ್ಲಿ ಕಾದಿರಿಸಿದ ಭೂಮಿಗೆ ಕೂಡಲೇ ಹಕ್ಕುಪತ್ರ ನೀಡುವಂತೆ ಆಗ್ರಹಿಸಿ ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ಉಡುಪಿ ಜಿಲ್ಲಾ ಸಂಘಟನಾ ಸಮಿತಿ ನಿಯೋಗವು ಬುಧವ

4 Feb 2026 8:39 pm
ಯಂತ್ರ ಇಂಡಿಯಾ ಲಿಮಿಟೆಡ್‌ ನಲ್ಲಿ ಟ್ರೇಡ್ ಅಪ್ರೆಂಟಿಸ್ ಹುದ್ದೆಗಳು; ಯಾರು ಅರ್ಜಿ ಸಲ್ಲಿಸಬಹುದು?

ಸರ್ಕಾರಿ ವಲಯದಲ್ಲಿ ವೃತ್ತಿ ಆರಂಭಿಸುವ ಆಸಕ್ತ ಅಭ್ಯರ್ಥಿಗಳಿಗೆ ಯಂತ್ರ ಇಂಡಿಯಾ ಲಿಮಿಟೆಡ್ 2026ರ ಸಾಲಿಗೆ ಅಪ್ರೆಂಟಿಸ್ ಹುದ್ದೆಗಳಿಗೆ ನೇಮಕಾತಿ ಘೋಷಿಸಿದೆ. ತರಬೇತಿಯ ಅವಧಿಯಲ್ಲಿ ಮಾಸಿಕ ಭತ್ಯೆ ದೊರೆಯಲಿದೆ. ಯಂತ್ರ ಇಂಡಿಯಾ ಲಿ

4 Feb 2026 8:37 pm
ಚಾಮರಾಜನಗರ| ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆ

ಚಾಮರಾಜನಗರ: ಗುಂಡ್ಲುಪೇಟೆ ತಾಲೂಕಿನ ಗುಂಡ್ಲುಪೇಟೆ-ಕೇರಳ ಮುಖ್ಯ ರಸ್ತೆಯ ಮಲ್ಲಯ್ಯನಪುರ ಗೇಟ್ ಬಳಿ ಇರುವ ಶೆಡ್‍ನಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆಯಾಗಿದ್ದು, ವಾರಸುದಾರರ ಪತ್ತೆಗೆ ಸಹಕರಿಸುವಂತೆ ಕೋರಲಾಗಿದೆ. ಮೃತ

4 Feb 2026 8:30 pm
ಜಿಲ್ಲಾಡಳಿತದಿಂದ ರೈತರ ಬೇಡಿಕೆಗೆ ಪೂರ್ಣ ಸಹಮತ: ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ.

ಬೈಂದೂರು ರೈತರ ಧರಣಿ 135ನೇ ದಿನಕ್ಕೆ: ಸ್ಥಳಕ್ಕೆ ಉಡುಪಿ ಡಿಸಿ ಭೇಟಿ

4 Feb 2026 8:28 pm
ಕಾರ್ಕಳದ ಬಾಹುಬಲಿ ಮಹಾಮಸ್ತಕಾಭಿಷೇಕ: ಅನುದಾನ ಬಿಡುಗಡೆಗೆ ಸಿಎಂಗೆ ಮನವಿ

ಮಂಗಳೂರು, ಫೆ.4: ಕರ್ನಾಟಕದ ಕರಾವಳಿ ತೀರದ ಪ್ರಸಿದ್ಧ ಪುಣ್ಯ ಕ್ಷೇತ್ರಗಳಲ್ಲಿ ಒಂದಾಗಿರುವ ಜೈನಕಾಶಿ ಎಂದೇ ಪ್ರಸಿದ್ಧಿ ಪಡೆದ ಕಾರ್ಕಳದ ಶಿಲಾ ಬೆಟ್ಟದಲ್ಲಿ ಶೋಭಿಸುತ್ತಿರುವ ಭಗವಾನ್ ಶ್ರೀ ಬಾಹುಬಲಿ ಸ್ವಾಮಿಯ ಬೃಹತ್ ಏಕಶಿಲಾ ಮೂ

4 Feb 2026 8:24 pm
ಬ್ರಹ್ಮಾವರ: ಮಟಪಾಡಿ ಶಿವರಾಮ ಶೆಟ್ಟಿ ರಸ್ತೆ ಲೋಕಾರ್ಪಣೆ

ಬ್ರಹ್ಮಾವರ, ಫೆ.4: ಇಲ್ಲಿನ ಹಂದಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಟಪಾಡಿ ರಸ್ತೆಗೆ ಸ್ವಾತಂತ್ರ್ಯ ಹೋರಾಟ ಗಾರ, ಗಾಂಧಿವಾದಿ ದಿ. ಮಟಪಾಡಿ ಶಿವರಾಮ ಶೆಟ್ಟಿ ಹೆಸರಿನ ನಾಮಕರಣ ಮಾಡಿ ಲೋಕಾರ್ಪಣೆ ಗೊಳಿಸಲಾಯಿತು. ಮಟಪಾಡಿ ಶಿವರಾಮ ಶೆಟ

4 Feb 2026 8:22 pm
ರಾಯಚೂರು | ನಕಲಿ ಜಾತಿ ಪ್ರಮಾಣ ಪತ್ರ ತಡೆಗೆ ವಿಫಲ: ವಾಲ್ಮೀಕಿ ನಾಯಕ ಸಮಾಜದಿಂದ ಪ್ರತಿಭಟನೆ

ರಾಯಚೂರು :ಪರಿಶಿಷ್ಟ ಪಂಗಡದ ಹೆಸರಿನಲ್ಲಿ ನಕಲಿ ಜಾತಿ ಪ್ರಮಾಣ ಪತ್ರ ವಿತರಣೆ ನಡೆಯುತ್ತಿದ್ದು, ಇದನ್ನು ತಡೆಗಟ್ಟುವಲ್ಲಿ ಸಮಾಜದ ಶಾಸಕರು ಸಂಪೂರ್ಣವಾಗಿ ವಿಫಲರಾಗಿದ್ದಾರೆ ಎಂದು ಆರೋಪಿಸಿ ಉತ್ತರ ಕರ್ನಾಟಕ ಪ್ರದೇಶ ವಾಲ್ಮೀಕಿ

4 Feb 2026 8:21 pm
ವಿಧಾನಸಭೆ ಅಧಿವೇಶನ| ಸಚಿವ ತಿಮ್ಮಾಪುರ್ ರಾಜೀನಾಮೆಗೆ ಪ್ರತಿಪಕ್ಷಗಳ ಪಟ್ಟು: ಧರಣಿ-ಗದ್ದಲ

ಬೆಂಗಳೂರು, ಫೆ. 4: ಅಬಕಾರಿ ಲಂಚ ಪ್ರಕರಣದ ಆರೋಪ ಹಿನ್ನೆಲೆಯಲ್ಲಿ ಸಚಿವ ಆರ್.ಬಿ.ತಿಮ್ಮಾಪುರ್ ರಾಜೀನಾಮೆಗೆ ಪಟ್ಟುಹಿಡಿದು ಬಿಜೆಪಿ-ಜೆಡಿಎಸ್ ಸದಸ್ಯರು, ಸ್ಪೀಕರ್ ಪೀಠದ ಮುಂದಿನ ಬಾವಿಗಿಳಿದು ಧರಣಿ ಮುಂದುವರಿಸಿದರು. ಈ ಮಧ್ಯೆ ಕೇಂ

4 Feb 2026 8:14 pm
ಕಿವಿ ಮಾತ್ರವಲ್ಲ, ಪಾದವೂ ಕಿವಿ: ಆನೆಗಳ ಅಚ್ಚರಿ ರಹಸ್ಯ!

ಭೂಮಿಯ ಮೂಲಕ ಕಂಪನಗಳನ್ನು ಗ್ರಹಿಸುವ ಮೂಲಕ ಆನೆಗಳು ಪರಸ್ಪರ ಸಂವಹನ ಮಾಡಬಲ್ಲವು. ಅಪಾಯವನ್ನು ಗ್ರಹಿಸಿ ಸುರಕ್ಷಿತ ಪ್ರದೇಶಗಳಿಗೆ ಸಾಗಬಲ್ಲವು. ಕೇಳುವ ಬಗ್ಗೆ ಆಲೋಚನೆ ಬಂದಾಗ ನಮಗೆ ಮೊದಲು ಕಿವಿಯ ದೃಶ್ಯವೇ ಕಣ್ಣಮುಂದೆ ಬರುತ್ತ

4 Feb 2026 8:13 pm
ಮಂಗಳೂರು| ಬಾಲಕಿಗೆ ಲೈಂಗಿಕ ದೌರ್ಜನ್ಯ ಪ್ರಕರಣ: ಆರೋಪಿಗೆ ಜೈಲುಶಿಕ್ಷೆ, ದಂಡ

ಮಂಗಳೂರು, ಫೆ.4: ಅಪ್ರಾಪ್ತ ವಯಸ್ಸಿನ ಬಾಲಕಿಗೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಿ ಬೆಳ್ತಂಗಡಿಯ ಶಂಕರ ಗೌಡ (60) ಎಂಬಾತನಿಗೆ ಮಂಗಳೂರಿನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಎಫ್‌ಟಿಎಸ್‌ಸಿ- 1(ಪೊಕ್ಸೊ) ನ್ಯಾಯಾಲಯವು ಮಂಗಳವಾ

4 Feb 2026 8:09 pm
ವಿವಾಹವನ್ನು ತೊರೆದು ಹೊರಬರಬೇಕಾಗಿ ಬಂತು: Epstein files ಕುರಿತು ಮೆಲಿಂಡಾ ಗೇಟ್ಸ್ ಪ್ರತಿಕ್ರಿಯೆ

Source: Wild Card with Rachel Martin and NPR ಜೆಫ್ರಿ ಎಪ್‌ಸ್ಟೀನ್‌ ನ ಇತ್ತೀಚಿನ ಫೈಲ್‌ ಗಳ ಬಗ್ಗೆ ಪ್ರತಿಕ್ರಿಯಿಸಿರುವ ಬಿಲ್ ಗೇಟ್ಸ್ ಅವರ ಮಾಜಿ ಪತ್ನಿ ಮೆಲಿಂಡಾ ಗೇಟ್ಸ್, ವಿವಾಹ ತೊರೆಯಬೇಕಾಗಿ ಬಂದಿರುವ ವಿವರಗಳನ್ನು ಬಹಿರಂಗಪಡಿಸಿದ್ದಾರೆ. ಹೊಸದಿ

4 Feb 2026 8:02 pm
ಪೆಹಲ್ಗಾಮ್ ದಾಳಿಯಾದಾಗ ಪಾಕಿಸ್ತಾನವನ್ನು ಶತ್ರು ರಾಷ್ಟ್ರವೆಂದು ಯಾಕೆ ಘೋಷಿಸಲಿಲ್ಲ: ಬಿಜೆಪಿಗೆ ಬಿ.ಕೆ.ಹರಿಪ್ರಸಾದ್ ಪ್ರಶ್ನೆ

ಬೆಂಗಳೂರು, ಫೆ.4: ಪೆಹಲ್ಗಾಮ್ ದಾಳಿಯಿಂದಾಗಿ ಈ ದೇಶದ 26 ಜನ ಅಮಾಯಕರು ಪ್ರಾಣತೆತ್ತರು. ಆಗ ಪಾಕಿಸ್ತಾನವನ್ನು ಶತ್ರು ರಾಷ್ಟ್ರವೆಂದು ಯಾಕೆ ಘೋಷಿಸಲಿಲ್ಲ. ಭಾರತದ ಗಡಿಯೊಳಗೆ ಭಯೋತ್ಪಾದಕರನ್ನು ಬಿಟ್ಟವರ್ಯಾರು? ಅವರು ಹೇಗೆ ಬಂದರು ಎ

4 Feb 2026 8:02 pm
ಸದನದಲ್ಲಿ ಕೋತಿ ಆಟ ಬೇಡ: ಬಿಜೆಪಿ ಸದಸ್ಯರ ವಿರುದ್ಧ ಶಾಸಕ ಶಿವಲಿಂಗೇಗೌಡ ಆಕ್ರೋಶ

ಬೆಂಗಳೂರು, ಫೆ.4: ಸದನದಲ್ಲಿ ಕೋತಿ ಆಟ ಬೇಡ ಎಂದು ವಿಧಾನಸಭೆಯಲ್ಲಿಯೇ ಏರುಧ್ವನಿಯಲ್ಲಿ ಕಾಂಗ್ರೆಸ್‍ನ ಹಿರಿಯ ಶಾಸಕ ಶಿವಲಿಂಗೇಗೌಡ ಬಿಜೆಪಿ ಸದಸ್ಯರ ನಡವಳಿಕೆ ವಿರುದ್ಧ ಆಕ್ರೋಶ ಹೊರಹಾಕಿದರು. ಬುಧವಾರ ವಿಧಾನಸಭೆಯಲ್ಲಿ ಮುಖ್ಯಮಂ

4 Feb 2026 7:59 pm
ಬೀದರ್‌ಗೆ ಕೃಷಿ ಮಹಾವಿದ್ಯಾಲಯ ಮಂಜೂರು ಮಾಡುವಂತೆ ಮನವಿ

ಬೀದರ್ : ಹೈದರಾಬಾದ್-ಕರ್ನಾಟಕ ಭಾಗದ ಗಡಿ ಜಿಲ್ಲೆಯಾದ ಬೀದರ್‌ಗೆ ಒಂದು ಕೃಷಿ ಮಹಾವಿದ್ಯಾಲಯ ಮಂಜೂರು ಮಾಡಬೇಕು ಎಂದು ಆಮ್ ಆದ್ಮಿ ಪಾರ್ಟಿ ಜಿಲ್ಲಾ ಘಟಕದ ಅಧ್ಯಕ್ಷ ಸಿದ್ದು ಫುಲಾರಿ ಅವರ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು. ಜಿ

4 Feb 2026 7:59 pm
ಕೇಂದ್ರದಿಂದ ರಾಜ್ಯಗಳ ಮೇಲೆ ಹೊರೆ ಹೆಚ್ಚಳ: ಶಾಸಕ ಶರತ್ ಬಚ್ಚೇಗೌಡ

ಬೆಂಗಳೂರು, ಫೆ. 4: ‘ಜನರಿಗೆ ನೀಡಿದ ಭರವಸೆಗಳನ್ನು ಈಡೇರಿಸುವಲ್ಲಿ ಕೇಂದ್ರ ಸರಕಾರ ಸಂಪೂರ್ಣ ವಿಫಲವಾಗಿರುವ ನಡುವೆ ರಾಜ್ಯಗಳ ಮೇಲಿನ ಹೊರೆಯನ್ನು ಹಂತ-ಹಂತವಾಗಿ ಹೆಚ್ಚಳ ಮಾಡಲಾಗುತ್ತಿದೆ’ ಎಂದು ಕಾಂಗ್ರೆಸ್ ಶಾಸಕ ಶರತ್ ಬಚ್ಚೇಗ

4 Feb 2026 7:57 pm
Humnabad | ವಕೀಲನಿಗೆ ಚಾಕು ಇರಿತ : 11 ಮಂದಿ ವಿರುದ್ಧ ಪ್ರಕರಣ ದಾಖಲು, 5 ಮಂದಿಯ ಬಂಧನ

ಹುಮನಾಬಾದ್: ಹಂದಿಗಳನ್ನು ಕಳವು ಮಾಡಿಕೊಂಡು ಹೋಗುತ್ತಿರುವುದನ್ನು ಪ್ರಶ್ನಿಸಿ ಪೊಲೀಸ್ ಠಾಣೆಗೆ ದೂರು ನೀಡಲು ಮುಂದಾದ ವಕೀಲನ ಕುತ್ತಿಗೆಗೆ ಚಾಕು ಇರಿದು ಹಲ್ಲೆ ಮಾಡಿದ ಘಟನೆ ಮಂಗಳವಾರ ಹುಮನಾಬಾದ್ ತಾಲೂಕಿನ ಹಳ್ಳಿಖೇಡ್ ಪೊಲೀ

4 Feb 2026 7:56 pm
ರಂಗಭೂಮಿ, ಸಾಹಿತ್ಯ ಪ್ರಶ್ನಿಸಲು ಪ್ರೇರಣೆ: ಜಿ.ಎನ್.ಮೋಹನ್

ಬೆಂಗಳೂರು, ಫೆ.4: ರಂಗಭೂಮಿ ಹಾಗೂ ಸಾಹಿತ್ಯ ಸದಾ ಪ್ರಶ್ನೆ ಮಾಡಲು ಪ್ರೇರೇಪಿಸುತ್ತವೆ. ಸ್ಥಗಿತಗೊಂಡ ಸಮಾಜವನ್ನು ಎಚ್ಚರಗೊಳಿಸುವ ಕೆಲಸ ನಿರಂತರವಾಗಿರಲಿ ಎಂದು ಪತ್ರಕರ್ತ ಜಿ.ಎನ್.ಮೋಹನ್ ಅಭಿಪ್ರಾಯಪಟ್ಟಿದ್ದಾರೆ. ಬುಧವಾರ ಕರ್ನ

4 Feb 2026 7:55 pm
ಹೊಸ ವಂಟಮುರಿ ಗ್ರಾಮದಲ್ಲಿ ಮಹಿಳೆಯನ್ನು ವಿವಸ್ತ್ರಗೊಳಿಸಿ ಹಲ್ಲೆ ಪ್ರಕರಣ: 12 ಆರೋಪಿಗಳಿಗೆ 5 ವರ್ಷಗಳ ಕಠಿಣ ಜೈಲು ಶಿಕ್ಷೆ

ಬೆಳಗಾವಿ:  ಹೊಸ ವಂಟಮುರಿ ಗ್ರಾಮದಲ್ಲಿ ಮಹಿಳೆಯನ್ನು ವಿವಸ್ತ್ರಗೊಳಿಸಿ ವಿದ್ಯುತ್ ಕಂಬಕ್ಕೆ ಕಟ್ಟಿ ಹಲ್ಲೆ ನಡೆಸಿದ ಅಮಾನವೀಯ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿನ 10ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷೆನ್ಸ್ ನ್ಯಾಯಾಲಯವು

4 Feb 2026 7:51 pm
ಮಂಗಳೂರು: ವ್ಯಕ್ತಿ ನಾಪತ್ತೆ

ಮಂಗಳೂರು : ನಗರದ ಕೊಟ್ಟಾರ ಚೌಕಿ ಬಳಿಯ ಕಾರ್ ವಾಶ್ ಸರ್ವಿಸ್‌ನಲ್ಲಿ ಕೆಲಸ ಮಾಡಿಕೊಂಡಿದ್ದ ಜಗದೀಶ್ ಆಚಾರ್ಯ (61) ಎಂಬವರು ಜ.29ರಿಂದ ಕಾಣೆಯಾಗಿದ್ದಾರೆ. ಅಂದು ಕೆಲಸಕ್ಕೆ ಹೋದವರು ಮನೆಗೆ ಮರಳಿ ಬಾರದೆ ಕಾಣೆಯಾಗಿರುವ ಬಗ್ಗೆ ಉರ್ವ ಪೊಲ

4 Feb 2026 7:43 pm
ಕುಡಿಯುವ ನೀರಿನ ಗುಣಮಟ್ಟ ಪರೀಕ್ಷೆಯ ಮಹತ್ವ : ಕಾರ್ಯಾಗಾರ

ಬಂಟ್ವಾಳ, ಫೆ.4: ಗ್ರಾಮೀಣ ಜನವಸತಿ ಪ್ರದೇಶಗಳಲ್ಲಿನ ನೀರು ಸರಬರಾಜು ವ್ಯವಸ್ಥೆಯಲ್ಲಿ ಬರುವ ಎಲ್ಲಾ ಕುಡಿ ಯುವ ನೀರಿನ ಮಾದರಿಗಳ ಮೂಲಕ ನೀರಿನ ಗುಣಮಟ್ಟದ ಪರೀಕ್ಷೆಗಳನ್ನು ಕೈಗೊಳ್ಳಲು ಅಭಿಯಾನವನ್ನು ಹಮ್ಮಿಕೊಳ್ಳಲಾಗಿತ್ತು. ಬಂಟ

4 Feb 2026 7:35 pm
ರಿವ್ಯೂ–ರೇಟಿಂಗ್–ಆಫರ್‌: ಇದು Gen Z ರಿಯಲ್ ಎಸ್ಟೇಟ್ ಖರೀದಿ ಮಂತ್ರ

ಆನ್‌ಲೈನ್‌ ವೇದಿಕೆಗಳ ಮೇಲೆ ಬಹುವಾಗಿ ನಂಬಿಕೆ ಇಡುವ ಜನ್‌ ಝೀ ನಿರ್ಧಾರ ಕೈಗೊಳ್ಳುವ ಮೊದಲು ರಿವ್ಯೂ ಮತ್ತು ರೇಟಿಂಗ್‌ ಗಳನ್ನೇ ನಂಬುತ್ತಾರೆ! ಜನರೇಷನ್‌ ಝೆಡ್‌ ಅಥವಾ Gen Z ಎನ್ನುವ ಪೀಳಿಗೆ ಇಂಟರ್ನೆಟ್‌, ಸ್ಮಾರ್ಟ್‌ಫೋನ್‌ಗಳು

4 Feb 2026 7:33 pm
ಶ್ರಮವಿಲ್ಲದೆ ಪ್ರತಿಫಲ ಸಿಗಲಾರದು: ಡಾ.ಶ್ರೀಧರ ಪೈ

ಉಡುಪಿ, ಫೆ.4: ಜೆನ್ ಝೀಗಳು ಇಂದು ಪ್ರತಿಭಾವಂತರಾಗಿದ್ದಾರೆ. ಅಪಾರ ಶಕ್ತಿ, ಉತ್ಸಾಹವನ್ನು ಹೊಂದಿರುವ ಯುವಜನತೆ ಯಶಸ್ವಿ ಜೀವನ ನಡೆಸಬೇಕಾದರೆ ಉತ್ತಮ ಶ್ರಮಪಡುವುದು ಅಗತ್ಯ. ಇಲ್ಲದಿದ್ದರೆ ಪ್ರತಿಫಲ ಸಿಗಲಾರದು ಎಂದು ಅಕಾಡೆಮಿ ಆಫ್

4 Feb 2026 7:33 pm
ಮುಂಬೈ: ಗುರು ನಾರಾಯಣ ತುಳು ನಾಟಕೋತ್ಸವದಲ್ಲಿ ‘ಬಗ್ಗನ ಭಾಗ್ಯ’ ಪ್ರಥಮ

ಉಡುಪಿ, ಫೆ.4: ಮುಂಬೈ ಬಿಲ್ಲವರ ಅಸೋಸಿಯೇಷನ್ ವತಿಯಿಂದ ಆಯೋಜಿಸಲಾದ ಗುರು ನಾರಾಯಣ ತುಳು ನಾಟಕೋತ್ಸವ - 2026ರಲ್ಲಿ, ಬಿಲ್ಲವರ ಅಸೋಸಿಯೇಷನ್ ಮೀರಾ ರೋಡ್ ಕಲಾವಿದರು ಅಭಿನಯಿಸಿದ, ಗಂಗಾಧರ ಕಿದಿಯೂರ್ ವಿರಚಿತ ಬಗ್ಗನ ಭಾಗ್ಯ ಜಾನಪದ ತುಳು

4 Feb 2026 7:30 pm
ಭಾರತ–ಅಮೆರಿಕ ಒಪ್ಪಂದ | ಕೃಷಿ, ಹೈನುಗಾರಿಕೆ ಕ್ಷೇತ್ರಗಳ ರಕ್ಷಣೆಗೆ ಕೇಂದ್ರದ ಭರವಸೆ

ಹೊಸದಿಲ್ಲಿ, ಫೆ. 4: ಕೇಂದ್ರ ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಅವರು ಬುಧವಾರ ಇತ್ತೀಚೆಗೆ ಪ್ರಕಟಿತ ಬಹು ನಿರೀಕ್ಷಿತ ಭಾರತ–ಅಮೆರಿಕ ವ್ಯಾಪಾರ ಒಪ್ಪಂದ ಕುರಿತು ಸಂಸತ್ತಿನಲ್ಲಿ ವಿವರಣೆಯನ್ನು ನೀಡಿದರು. ಸುಂಕಗಳ ಕುರಿತು ಉದ್ವಿಗ್ನ

4 Feb 2026 7:21 pm
ಮಣಿಪಾಲ ಸಿಂಡಿಕೇಟ್ ಸರ್ಕಲ್‌ನಲ್ಲಿ ಸಂಚಾರ ನಿಯಮ ಉಲ್ಲಂಘನೆ

ಮಣಿಪಾಲ, ಫೆ.4: ಮಣಿಪಾಲ ಸಿಂಡಿಕೇಟ್ ವೃತ್ತದ ಬಳಿ ಸಿಗ್ನಲ್ ಲೈಟ್‌ನಲ್ಲಿ ಏಕಮುಖ ಸಂಚಾರದ ಸುವ್ಯವಸ್ಥೆ ಇದ್ದರೂ, ಫುಡ್ ಡೆಲಿವರಿ ಬೈಕುಗಳು ಸಂಚಾರ ನಿಯಮಗಳನ್ನು ಉಲ್ಲಂಘಿಸಿ ವಿರುದ್ಧ ದಿಕ್ಕುಗಳಲ್ಲಿ ಸಂಚರಿಸುವುದು ನಿತ್ಯವು ಕಂ

4 Feb 2026 7:11 pm
ಎನ್‌ಸಿಪಿ ವಿಲೀನದ ಕುರಿತು ಮಾತನಾಡಲು ಫಡ್ನವೀಸ್‌ ಗೆ ಯಾವುದೇ ಹಕ್ಕಿಲ್ಲ: ಶರದ್ ಪವಾರ್

ಮುಂಬೈ, ಫೆ. 4: ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಎನ್‌ಸಿಪಿಯ ಉಭಯ ಬಣಗಳ ವಿಲೀನ ಚರ್ಚೆಗಳ ಭಾಗವಾಗಿರಲಿಲ್ಲ ಮತ್ತು ಆ ಕುರಿತು ಹೇಳಿಕೆ ನೀಡಲು ಅವರಿಗೆ ಯಾವುದೇ ಹಕ್ಕು ಇಲ್ಲ ಎಂದು ಎನ್‌ಸಿಪಿ (ಎಸ್‌ಪಿ) ವರಿಷ್

4 Feb 2026 7:09 pm
ಫೆ.5ರಿಂದ ಬಹುಭಾಷಾ ನಿರಂತರ ನಾಟಕೋತ್ಸವ

ಉಡುಪಿ, ಫೆ.4: ನಿರಂತರ ಉದ್ಯಾವರ ಸಂಘಟನೆಯ ನೇತೃತ್ವದಲ್ಲಿ 8ನೇ ವರ್ಷದ ಬಹುಭಾಷಾ ನಿರಂತರ ನಾಟಕೋತ್ಸವ’ವು ಫೆ.5ರಿಂದ 8ವರೆಗೆ ಉದ್ಯಾವರದ ಸರಕಾರಿ ಪದವಿಪೂರ್ವ ಕಾಲೇಜಿನ ಮೈದಾನದಲ್ಲಿ ನಡೆಯಲಿದೆ. ಉದ್ಯಾವರ ಗ್ರಾಮ ಪಂಚಾಯತ್ ಕಚೇರಿಯ ಹ

4 Feb 2026 7:07 pm
ಕ್ಯಾನ್ಸರ್ ಜಾಗೃತಿಗಾಗಿ ಮಣಿಪಾಲ - ಉಡುಪಿ ಬೈಕ್ ರ‍್ಯಾಲಿ

ಉಡುಪಿ, ಫೆ.4: ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ಆಶ್ರಯದಲ್ಲಿ ಮಣಿಪಾಲ ಆಟೋ ಕ್ಲಬ್, ಉಡುಪಿ ಜಾವಾ-ಎಜ್‌ಡಿ ಮೋಟಾರ್ ಸೈಕಲ್ ಕ್ಲಬ್, ರಾಯಲ್ ಎಮ್‌ಫೀಲ್ಡ್ ರೈಡರ್ಸ್ ಉಡುಪಿ ಹಾಗೂ ಆಭರಣ ಮೋಟಾರ್ಸ್ ಉಡುಪಿ ಇವುಗಳ ಸಹಯೋಗದೊಂದಿಗೆ ವಿಶ್ವ

4 Feb 2026 7:01 pm
ಭಟ್ಕಳ: ಮಿನಿ ವಿಧಾನಸೌಧದಲ್ಲಿ ಆಧಾರ್ ಸೇವೆ ಪುನಾರಂಭ

ಭಟ್ಕಳ: ಕಳೆದ ಎರಡು–ಮೂರು ತಿಂಗಳಿಂದ ಸ್ಥಗಿತಗೊಂಡಿದ್ದ ಭಟ್ಕಳ ತಾಲ್ಲೂಕು ಆಡಳಿತ ಭವನದ (ಮಿನಿ ವಿಧಾನಸೌಧ) ಆಧಾರ್ ನೋಂದಣಿ ಹಾಗೂ ತಿದ್ದುಪಡಿ ಕೇಂದ್ರ ಮಂಗಳವಾರ ಪುನಾರಂಭಗೊಂಡಿದ್ದು, ಆಧಾರ್ ಸಂಬಂಧಿತ ಸಮಸ್ಯೆಗಳಿಂದ ಬಳಲುತ್ತಿ

4 Feb 2026 6:51 pm