SENSEX
NIFTY
GOLD
USD/INR

Weather

27    C
...
IPL 2026 |ಸಾಲ್ಟ್, ಪಾಟಿದಾರ್, ಕೊಹ್ಲಿ ಅರ್ಧಶತಕ; ಮುಂಬೈ ವಿರುದ್ಧ RCBಗೆ ಜಯ

ಮುಂಬೈ, ಎ.12: ಫಿಲ್ ಸಾಲ್ಟ್ (78 ರನ್, 36 ಎಸೆತ, 6 ಬೌಂಡರಿ, 6 ಸಿಕ್ಸರ್), ರಜತ್ ಪಾಟಿದಾರ್ (53 ರನ್, 20 ಎಸೆತ, 4 ಬೌಂಡರಿ, 5 ಸಿಕ್ಸರ್) ಹಾಗೂ ವಿರಾಟ್ ಕೊಹ್ಲಿ (50 ರನ್, 38 ಎಸೆತ, 5 ಬೌಂಡರಿ, 1 ಸಿಕ್ಸರ್) ಅವರ ಅರ್ಧಶತಕಗಳ ಕೊಡುಗೆ ಮತ್ತು ಬೌಲರ್‌ಗಳ ಶಿಸ್ತು

13 Apr 2026 12:02 am
ಹಾರ್ಮುಝ್‌ ಜಲಸಂಧಿ ವಾಣಿಜ್ಯ ಹಡಗುಗಳಿಗೆ ಮುಕ್ತ; ಮಿಲಿಟರಿ ಹಡಗು ಬಂದರೆ ‘ಕಠಿಣ ಕ್ರಮ’: IRGC ಎಚ್ಚರಿಕೆ

ಟೆಹರಾನ್, ಎ.12: ಇರಾನ್‌ ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಹಾರ್ಮುಝ್‌ ಜಲಸಂಧಿಯು ಅಂತರರಾಷ್ಟ್ರೀಯ ಕಾನೂನಿನ ಪ್ರಕಾರ ವಾಣಿಜ್ಯ ಹಡಗುಗಳ ಸಾಗಣೆಗೆ ಮುಕ್ತವಾಗಿದೆ ಎಂದು ತಿಳಿಸಿದೆ ಎಂದು Aljazeera ವರದಿ ಮಾಡಿದೆ. ರವ

12 Apr 2026 11:50 pm
ಕೆಲವರು ನಾನೇ ಹೆಚ್ಚು, ನಾನಿಲ್ಲದಿದ್ದರೆ ಮುಸ್ಲಿಂ ಸಮುದಾಯಕ್ಕೆ ಮತ್ತೊಬ್ಬ ನಾಯಕನಿಲ್ಲ ಎಂಬ ಭಾವನೆಯಲ್ಲಿದ್ದಾರೆ : ರಿಝ್ವಾನ್‌ ಅರ್ಷದ್‌

ಬೆಂಗಳೂರು : ಉಪಚುನಾವಣೆಯಲ್ಲಿ ನಾವು ಬಿಜೆಪಿ ಸೋಲಿಸಲು ಹೋದರೆ ನಮ್ಮಲ್ಲಿನ ಕೆಲವರು ಡಬಲ್‌ ಗೇಮ್‌ ಆಡಿ, ನಮ್ಮ ಅಭ್ಯರ್ಥಿಯನ್ನೇ ಸೋಲಿಸಲು ಯತ್ನಿಸಿದರು ಎಂದು ಶಿವಾಜಿನಗರ ಶಾಸಕ ರಿಝ್ವಾನ್ ಅರ್ಷದ್‌ ಅಸಮಾಧಾನ ಹೊರಹಾಕಿದ್ದಾರೆ.

12 Apr 2026 11:49 pm
Raichur | ನವ ಉದಾರೀಕರಣವೇ ಅಭಿವೃದ್ಧಿ ಎಂದು ಕೇಂದ್ರ ಸರಕಾರ ಅಸಮಾನತೆ ಪೋಷಿಸುತ್ತಿದೆ : ಶ್ರೀಪಾದ್ ಭಟ್

ರಾಯಚೂರು: ಬಡವರ ಹಾಗೂ ಶ್ರೀಮಂತರ ನಡುವಿನ ಅಂತರ ಹೆಚ್ಚುತ್ತಿದ್ದು, ಕೇಂದ್ರ ಸರ್ಕಾರದ ನವಉದಾರೀಕರಣ ನೀತಿಗಳು ಅಸಮಾನತೆಯನ್ನು ಮತ್ತಷ್ಟು ಹೆಚ್ಚಿಸುತ್ತಿವೆ ಎಂದು ಬೆಂಗಳೂರಿನ ಶಿಕ್ಷಣ ತಜ್ಞ ಬಿ. ಶ್ರೀಪಾದ ಭಟ್ ಅಭಿಪ್ರಾಯಪಟ್ಟ

12 Apr 2026 11:48 pm
Koppal | ಯುವಕನ ಮೊಬೈಲ್ ನಲ್ಲಿ ಅಶ್ಲೀಲ ವಿಡಿಯೋಗಳು ಪತ್ತೆ ಆರೋಪ : ದೂರು, ಪ್ರತಿ ದೂರು ದಾಖಲು

ಕೊಪ್ಪಳ: ಮೊಬೈಲ್‌ನಲ್ಲಿ ವಿವಿಧ ಯುವತಿಯರ ಅಶ್ಲೀಲ ಫೋಟೊ ಮತ್ತು ವಿಡಿಯೋಗಳನ್ನು ಸಂಗ್ರಹಿಸಿದ್ದಾನೆ ಎಂಬ ಆರೋಪದ ಮೇಲೆ ಮುಸ್ತಪಾ ಖಾದ್ರಿ ಎಂಬ ಯುವಕನ ವಿರುದ್ಧ ಕೊಪ್ಪಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಿಶ್ವ ಹಿ

12 Apr 2026 11:43 pm
ಮಹಿಳೆಯ ಚಿನ್ನದ ಸರ ನಾಪತ್ತೆ: ಪ್ರಕರಣ ದಾಖಲು

ಮಂಗಳೂರು, ಎ.12: ಉಪ್ಪಿನಂಗಡಿಗೆ ಮದುವೆ ಕಾರ್ಯಕ್ರಮಕ್ಕೆ ಹೋಗಿದ್ದ ಮಹಿಳೆಯೊಬ್ಬರ 91.679 ಗ್ರಾಂ ತೂಕದ ಚಿನ್ನದ ಸರ ನಾಪತ್ತೆಯಾದ ಘಟನೆ ವರದಿಯಾಗಿದೆ. ಉಳ್ಳಾಲದ ಮಿಲ್ಲತ್ ನಗರದ ಅಹ್ಮದ್ ಬಾವಾ ಎಂಬವರ ಪತ್ನಿ ನಫಿಸಾ ಇನ್ಶಾ ಅವರು ಎ.5ರಂದ

12 Apr 2026 11:22 pm
ಎ.14ರಂದು ಕೊನೆಯ ಸಚಿವ ಸಂಪುಟ ಸಭೆ ನಡೆಸಲಿರುವ ನಿತೀಶ್ ಕುಮಾರ್; ಅಂದೇ ರಾಜೀನಾಮೆ ಸಾಧ್ಯತೆ

ಪಾಟ್ನಾ: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಎಪ್ರಿಲ್ 14ರಂದು ಕೊನೆಯ ಸಚಿವ ಸಂಪುಟ ಸಭೆಯ ಅಧ್ಯಕ್ಷತೆ ವಹಿಸಲಿದ್ದು, ಅಂದೇ ತಮ್ಮ ಹುದ್ದೆಗೆ ರಾಜೀನಾಮೆ ನೀಡುವ ಸಾಧ್ಯತೆ ಇದೆ ಎಂದು ವರದಿಯಾಗಿದೆ. ವಿಧಾನಸಭೆಯ ಮುಖ್ಯ ಕಾರ್ಯಾಲಯ

12 Apr 2026 11:13 pm
ದಕ್ಷಿಣ ಲೆಬನಾನ್ ಮೇಲೆ ಇಸ್ರೇಲ್ ದಾಳಿ: ತಂದೆಯ ಅಂತ್ಯಕ್ರಿಯೆಯ ವೇಳೆ ಮಗು ಮೃತ್ಯು

ಬೈರೂತ್, ಎ.12: ಕಳೆದ ವಾರ ಇಸ್ರೇಲ್ ನಡೆಸಿದ ದಾಳಿಯಲ್ಲಿ ಮೃತಪಟ್ಟಿದ್ದ ತನ್ನ ತಂದೆಯ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದ ಎರಡು ವರ್ಷದ ಮಗುವೊಂದು ಇತ್ತೀಚಿನ ಇಸ್ರೇಲ್ ದಾಳಿಯಲ್ಲಿ ಮೃತಪಟ್ಟಿರುವ ಘಟನೆ ದಕ್ಷಿಣ ಲೆಬನಾನ್‌ನಲ್ಲ

12 Apr 2026 11:11 pm
ವಿಟ್ಲ: ಮಗುವಿನ ಕುತ್ತಿಗೆಯಲ್ಲಿದ್ದ ಚಿನ್ನದ ಸರ ಕಸಿದು ಪರಾರಿಯಾದ ಬೈಕ್‌ ಸವಾರ

ವಿಟ್ಲ: ಮನೆಯ ಪರಿಸರದಲ್ಲಿ ಆಟವಾಡುತ್ತಿದ್ದ ಮಗುವಿನ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಬೈಕಿನಲ್ಲಿ ಬಂದ ಅಪರಿಚಿತನೋರ್ವ ಕಸಿದು ಪರಾರಿಯಾದ ಘಟನೆ ವಿಟ್ಲ ಪಡ್ನೂರು ಗ್ರಾಮದ ಕೋಡಪದವು ಮದಕ ಎಂಬಲ್ಲಿ ನಡೆದಿದೆ. ಘಟನೆಯ ವಿವ

12 Apr 2026 11:05 pm
Madhya Pradesh | ನದಿ ಜೋಡಣೆ ಯೋಜನೆ ನಿರ್ವಸಿತರ ಪ್ರತಿಭಟನೆ 8ನೇ ದಿನಕ್ಕೆ

ಚತ್ತರ್‌ಪುರ, ಎ.12: ಮಧ್ಯಪ್ರದೇಶದಲ್ಲಿ ಕೆನ್-ಬೆತ್ವಾ ನದಿಯನ್ನು ಜೋಡಿಸುವ ಯೋಜನೆಯ ವ್ಯಾಪ್ತಿಗೆ ಬರುವ ಪ್ರಸ್ತಾವಿತ ದೌದಾನ್ ಅಣೆಕಟ್ಟು ನಿರ್ಮಾಣಕ್ಕಾಗಿ ನಿರ್ವಸಿತರಾದ ಬುಡಕಟ್ಟು ಜನರು ಸತತ ಎಂಟನೇ ದಿನವಾದ ರವಿವಾರವೂ ಪ್ರತಿ

12 Apr 2026 11:00 pm
Maharashtra | 82ರ ವೃದ್ಧೆಗೆ ಡಿಜಿಟಲ್ ಅರೆಸ್ಟ್, 73.3 ಲಕ್ಷ ರೂ. ವಂಚನೆ

ಥಾಣೆ, ಎ.12: ಮಹಾರಾಷ್ಟ್ರದ ಥಾಣೆ ಜಿಲ್ಲೆಯಲ್ಲಿ 82 ವರ್ಷ ಪ್ರಾಯದ ಮಹಿಳೆಯನ್ನು ಡಿಜಿಟಲ್ ಬಂಧನಕ್ಕೊಳಪಡಿಸಿದ್ದ ಸೈಬರ್ ಅಪರಾಧಿಗಳು ಆಕೆಯಿಂದ 73.3 ಲಕ್ಷ ವಂಚಿಸಿದ್ದಾರೆ. ಕಾನೂನು ಜಾರಿ ಅಧಿಕಾರಿಗಳ ಸೋಗು ಹಾಕಿದ್ದ ಆರೋಪಿಗಳು, ಮಹಿಳ

12 Apr 2026 11:00 pm
IPL 2026 | ವಿರಾಟ್ ಕೊಹ್ಲಿ ಕ್ಲಬ್‌ ಗೆ ಸೇರಿದ ಬಟ್ಲರ್

ಲಕ್ನೊ, ಎ.12: ಲಕ್ನೊ ತಂಡ ವಿರುದ್ಧದ ಪಂದ್ಯದಲ್ಲಿ ಜೋಸ್ ಬಟ್ಲರ್ ಅವಳಿ ಸಾಧನೆ ಮಾಡಿದರು. ಇಂಗ್ಲೆಂಡ್‌ನ ವಿಕೆಟ್‌ಕೀಪರ್-ಬ್ಯಾಟರ್ ಆಗಿರುವ ಅವರು ಟಿ20 ಕ್ರಿಕೆಟ್‌ನಲ್ಲಿ ತಮ್ಮ 100ನೇ ಅರ್ಧಶತಕವನ್ನು ಗಳಿಸಿದ್ದಲ್ಲದೆ, 14,000 ರನ್‌ಗಳನ್

12 Apr 2026 10:50 pm
ಮಂಗಳೂರು| ಯುವಕನ ಆತ್ಮಹತ್ಯೆಗೆ ಯುವತಿಯ ಕಿರುಕುಳದ ಆರೋಪ: ಪೊಲೀಸರಿಗೆ ದೂರು

ಮಂಗಳೂರು, ಎ.12: ಮೂಡುಶೆಡ್ಡೆ ಎದುರುಪದವಿನ ಯುವಕ ಮುಹಮ್ಮದ್ ಆಶಿಕ್ (22) ಆತ್ಮಹತ್ಯೆಗೆ ಯುವತಿಯೊಬ್ಬಳ ಕಿರುಕುಳವೇ ಕಾರಣ ಎಂದು ಆರೋಪಿಸಿ ಪೊಲೀಸರಿಗೆ ದೂರು ನೀಡಲಾಗಿದೆ. ಪ್ರೀತಿಸಿದ ಹುಡುಗಿಯ ಮಾನಸಿಕ ಕಿರುಕುಳ ತಾಳಲಾರದೆ ಆಶಿಕ್

12 Apr 2026 10:40 pm
ಬದ್ರಿಯಾ ಹೆಲ್ತ್ ಲೀಗ್ ಸುರತ್ಕಲ್: ವಾರ್ಷಿಕೋತ್ಸವದ ಅಂಗವಾಗಿ BHLಲ್ ಒರುನಾಲ್ ಕ್ರೀಡಾಕೂಟ

ಸುರತ್ಕಲ್: ಬದ್ರಿಯಾ ಹೆಲ್ತ್ ಲೀಗ್ ಸುರತ್ಕಲ್ ಇದರ 39ನೇ ವಾರ್ಷಿಕೋತ್ಸವದ ಅಂಗವಾಗಿ BHLಲ್ ಒರು ನಾಲ್ ಕ್ರೀಡಾಕೂಟ ಕಾರ್ಯಕ್ರಮ ಸುರತ್ಕಲ್ ಬದ್ರಿಯಾ ಹೆಲ್ತ್ ಲೀಗ್ ಪರಿಸರದಲ್ಲಿ ವಿಜೃಂಭಣೆಯಿಂದ ನಡೆಯಿತು. ಕಾರ್ಯಕ್ರಮದಲ್ಲಿ 150ಕ

12 Apr 2026 10:27 pm
ಕೇರಳದಲ್ಲಿ ವಿದ್ಯಾರ್ಥಿ ಆತ್ಮಹತ್ಯೆ: ಪ್ರಾಧ್ಯಾಪಕರ ಕಿರುಕುಳ ಕಾರಣವೆಂದು ಕುಟುಂಬದ ಆರೋಪ

ಕಣ್ಣೂರು, ಎ.12: ಶಂಕಿತ ಆತ್ಮಹತ್ಯೆ ಪ್ರಕರಣದಲ್ಲಿ ಕಣ್ಣೂರಿನ ದಂತ ವೈದ್ಯಕೀಯ ಕಾಲೇಜಿನ ಮೊದಲ ವರ್ಷದ ವಿದ್ಯಾರ್ಥಿಯೋರ್ವ ಕಟ್ಟಡದಿಂದ ಕೆಳಕ್ಕೆ ಬಿದ್ದು ಮೃತಪಟ್ಟಿದ್ದು, ಚಕ್ಕರಕ್ಕಲ್ ಠಾಣಾ ಪೊಲೀಸರು ಪ್ರಾಧ್ಯಾಪಕರ ವಿರುದ್ಧ ತ

12 Apr 2026 10:21 pm
ಇಸ್ರೇಲನ್ನು ಆಕ್ರಮಿಸುವ ಬೆದರಿಕೆ ಒಡ್ಡಿದ ಟರ್ಕಿ ಅಧ್ಯಕ್ಷ; ಇಸ್ರೇಲ್-ಟರ್ಕಿ ನಡುವೆ ವಾಕ್ಸಮರ ಉಲ್ಬಣ

ಅಂಕಾರ, ಎ.12: ಇಸ್ರೇಲ್ ಮತ್ತು ಟರ್ಕಿ ದೇಶಗಳ ನಡುವಿನ ವಾಕ್ಸಮರ ತೀವ್ರಗೊಂಡಿದ್ದು, ಇಸ್ರೇಲನ್ನು ಆಕ್ರಮಿಸುವುದಾಗಿ ಟರ್ಕಿ ಅಧ್ಯಕ್ಷ ರಿಸೆಪ್ ತಯ್ಯಿಪ್ ಎರ್ಡೋಗನ್ ಬೆದರಿಕೆ ಒಡ್ಡಿದ್ದಾರೆ. ಇದಕ್ಕೆ ತಿರುಗೇಟು ನೀಡಿರುವ ಇಸ್ರೇಲ

12 Apr 2026 10:20 pm
ಇರಾನ್‌ ಗೆ ಶಸ್ತ್ರಾಸ್ತ್ರ ಪೂರೈಸಿದರೆ 50% ಸುಂಕ: ಚೀನಾಕ್ಕೆ ಟ್ರಂಪ್ ಎಚ್ಚರಿಕೆ

ವಾಶಿಂಗ್ಟನ್, ಎ.12: ಇರಾನ್‌ ಗೆ ಶಸ್ತ್ರಾಸ್ತ್ರ ಸರಬರಾಜು ಮಾಡಲು ಚೀನಾ ತಯಾರಿ ನಡೆಸುತ್ತಿದೆ ಎಂಬ ವರದಿಗಳ ನಂತರ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಚೀನಾಕ್ಕೆ ಗಂಭೀರ ಪರಿಣಾಮಗಳ ಬಗ್ಗೆ ಎಚ್ಚರಿಕೆ ನೀಡಿದ್ದಾರೆ. ಒಂದು ವೇಳೆ ಶ

12 Apr 2026 10:20 pm
ಪತ್ರಕರ್ತರ ಪೆನ್‌ ಸದಾ ಸತ್ಯದ ಪರವಾಗಿರಬೇಕು : ಸ್ಪೀಕರ್ ಯು.ಟಿ ಖಾದರ್

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ 40ನೇ ರಾಜ್ಯ ಸಮ್ಮೇಳನಕ್ಕೆ ತೆರೆ

12 Apr 2026 10:18 pm
ನಾವೇ ಹಾರ್ಮುಝ್ ಬಂದ್ ಮಾಡುತ್ತೇವೆ: ಗುಡುಗಿದ ಡೊನಾಲ್ಡ್ ಟ್ರಂಪ್

ಹಡಗುಗಳು ಇರಾನ್‌ ಗೆ ಸುಂಕ ಪಾವತಿಸುವುದನ್ನು ನಿಲ್ಲಿಸುವಂತೆ ಕರೆ ನೀಡಿದ ಅಮೆರಿಕ ಅಧ್ಯಕ್ಷ; ಮತ್ತೆ ಸಂಘರ್ಷದಡೆಗೆ ಪಶ್ಚಿಮ ಏಶ್ಯಾ?

12 Apr 2026 10:10 pm
Iran ಯುದ್ಧ | ಭಾರತೀಯ ಕಾಫಿ ರಫ್ತಿಗೆ ತೀವ್ರ ಹೊಡೆತ

ಹೊಸದಿಲ್ಲಿ, ಎ.12: ದಶಕಗಳಿಂದಲೂ ದುಬೈ, ಕುವೈಟ್ ನಗರ ಮತ್ತು ರಿಯಾದ್‌ ನಲ್ಲಿನ ಕೆಫೆಗಳಲ್ಲಿ ಜನಪ್ರಿಯವಾಗಿರುವ ಭಾರತೀಯ ಕಾಫಿ ಈಗ ಹೆಚ್ಚುತ್ತಿರುವ ಸಾಗಾಣಿಕೆ ವೆಚ್ಚ ಮತ್ತು ನೌಕಾ ದಿಗ್ಬಂಧನದಿಂದಾಗಿ ಸಂಕಷ್ಟಕ್ಕೆ ಸಿಲುಕಿದೆ. ಪಶ

12 Apr 2026 10:06 pm
ಇರಾನ್‌ಗೆ ಶಸ್ತ್ರಾಸ್ತ್ರ ಪೂರೈಸಿದರೆ ಗಂಭೀರ ಪರಿಣಾಮ: ಚೀನಾಕ್ಕೆ ಟ್ರಂಪ್ ಎಚ್ಚರಿಕೆ

ವಾಶಿಂಗ್ಟನ್, ಎ.12: ಇರಾನ್‌ಗೆ ಶಸ್ತ್ರಾಸ್ತ್ರ ಸರಬರಾಜು ಮಾಡಲು ಚೀನಾ ತಯಾರಿ ನಡೆಸುತ್ತಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಚೀನಾಕ್ಕೆ ಗಂಭೀರ ಪರಿಣಾಮಗಳ ಬಗ್ಗೆ ಎಚ್ಚರಿಕೆ ನೀಡಿದ್ದಾರೆ. “

12 Apr 2026 9:48 pm
ಶಹಾಬಾದ್‌ | ಲಕ್ಕಮ್ಮ ದಶರಥಗೆ ವಾಣಿಜ್ಯ ವಿಭಾಗದಲ್ಲಿ 567 ಅಂಕ

ಸರ್ಕಾರಿ ಪಿಯು ವಿದ್ಯಾರ್ಥಿಗಳ ಅಭೂತಪೂರ್ವ ಸಾಧನೆ

12 Apr 2026 9:41 pm
ದಿಗ್ಬಂಧನದಿಂದ ಜಲಸಂಧಿಯನ್ನು ತೆರೆಯಲು ಸಾಧ್ಯವಿಲ್ಲ: ಟ್ರಂಪ್ ಬೆದರಿಕೆಗೆ ಇರಾನ್ ತಿರುಗೇಟು

ಟೆಹರಾನ್, ಎ.12: ಹಾರ್ಮುಝ್‌ ಜಲಸಂಧಿಯನ್ನು ಮುಕ್ತಗೊಳಿಸಲು ಇರಾನ್ ವಿರುದ್ಧ ತೀವ್ರ ಮಿಲಿಟರಿ ಕ್ರಮಗಳ ಬಗ್ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೀಡಿರುವ ಎಚ್ಚರಿಕೆಗೆ ಪ್ರತಿಕ್ರಿಯಿಸಿರುವ ಇರಾನ್, “ದಿಗ್ಬಂಧನ ಅಥವಾ ಮಿಲಿ

12 Apr 2026 9:40 pm
ಮಹಿಳಾ ಮೀಸಲಾತಿ ಮಸೂದೆ ಅಂಗೀಕಾರಕ್ಕೆ ವಿಪಕ್ಷಗಳ ಬೆಂಬಲ ಕೇಳಿದ ಮೋದಿ

ಹೊಸದಿಲ್ಲಿ, ಎ.12: ಮಹಿಳಾ ಮೀಸಲಾತಿ ಮಸೂದೆಯನ್ನು ಮುಂದಿನ ವಾರ ಸಂಸತ್‌ನಲ್ಲಿ ಅವಿರೋಧವಾಗಿ ಅಂಗೀಕರಿಸಲು ಪ್ರಧಾನಿ ನರೇಂದ್ರ ಮೋದಿ ಉಭಯ ಸದನಗಳ ಎಲ್ಲಾ ನಾಯಕರ ಬೆಂಬಲವನ್ನು ಕೋರಿದ್ದಾರೆ. 2029ರಿಂದ ಲೋಕಸಭೆ ಹಾಗೂ ವಿಧಾನಸಭಾ ಚುನಾವ

12 Apr 2026 9:39 pm
ಜಾತಿಗಣತಿಯನ್ನು ಶಿಥಿಲಾವಸ್ಥೆಯಲ್ಲಿಡಲು ಮೋದಿ ಯತ್ನ: ಕಾಂಗ್ರೆಸ್ ಆರೋಪ

ಹೊಸದಿಲ್ಲಿ, ಎ.12: ಜಾತಿ ಆಧಾರಿತ ಜನಗಣತಿಯನ್ನು ಶಿಥಿಲಾವಸ್ಥೆಯಲ್ಲಿ ಇಡಲು ಮೋದಿ ಸರ್ಕಾರ ಪ್ರಯತ್ನಿಸುತ್ತಿದೆ ಹಾಗೂ ವರ್ಷಗಳಿಂದ ಈ ವಿಷಯದಲ್ಲಿ ಅದರ ನಿಲುವು ಅಸಮಂಜಸವಾಗಿದೆ ಎಂದು ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಆರೋಪಿಸಿದ

12 Apr 2026 9:38 pm
ಅರುಣಾಚಲದ ಸ್ಥಳಗಳಿಗೆ ಚೀನಾ ಮರುನಾಮಕರಣ ಯತ್ನ; ಭಾರತದಿಂದ ಬಲವಾದ ಖಂಡನೆ

ಹೊಸದಿಲ್ಲಿ, ಎ.12: ಅರುಣಾಚಲ ಪ್ರದೇಶದ ಸ್ಥಳಗಳನ್ನು ಚೀನಾ ಮರುನಾಮಕರಣಗೊಳಿಸಿರುವುದನ್ನು ಭಾರತವು ರವಿವಾರ ಬಲವಾಗಿ ತಿರಸ್ಕರಿಸಿದ್ದು, ಇದನ್ನು ಕಿಡಿಗೇಡಿತನದ ಕೃತ್ಯವೆಂದು ಬಣ್ಣಿಸಿದೆ. ಇಂತಹ ಆಧಾರರಹಿತ ನಿರೂಪಣೆಗಳು ನಿರಾಕರ

12 Apr 2026 9:37 pm
ಆಂಧ್ರ ಪ್ರದೇಶದ ಕರ್ನೂಲಿನಲ್ಲಿ ರಸ್ತೆ ಅಪಘಾತ: ಸುಳ್ಯದ ಇಂಜಿನಿಯರ್ ಯುವತಿ ಮೃತ್ಯು

ಸುಳ್ಯ: ಆಂಧ್ರ ಪ್ರದೇಶದ ಕರ್ನೂಲ್‍ನಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಬೆಂಗಳೂರಿನಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿದ್ದ ಸುಳ್ಯದ ಯುವತಿ ಮೃತಪಟ್ಟ ಘಟನೆ ನಡೆದಿದೆ. ಸುಳ್ಯದ ಕಂದಡ್ಕದ ಶಶಿಕಲಾ ಭಟ್ ಎಂಬವರ ಪುತ್ರಿ ಕ್ಷಿಪ್ರ (27)

12 Apr 2026 9:36 pm
ಅಂಪೈರ್‌ ರೊಂದಿಗೆ ವಾಗ್ವಾದ: ನಿತೀಶ್ ರಾಣಾಗೆ ದಂಡ

ನಿತೀಶ್ ರಾಣಾ | Photo Credit : X  ಹೊಸದಿಲ್ಲಿ, ಎ.12: ಚೆನ್ನೈನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಶನಿವಾರ ನಡೆದ ಐಪಿಎಲ್ ಪಂದ್ಯದ ವೇಳೆ ನಾಲ್ಕನೇ ಅಂಪೈರ್ ಜೊತೆ ವಾಗ್ವಾದ ನಡೆಸಿದ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಬ್ಯಾಟರ್ ನಿತೀಶ್ ರಾ

12 Apr 2026 9:20 pm
Badminton Asia Championships | ಫೈನಲ್‌ ನಲ್ಲಿ ಎಡವಿದ ಆಯುಷ್ ಶೆಟ್ಟಿ, ಬೆಳ್ಳಿಗೆ ತೃಪ್ತಿ

ಆಯುಷ್ ಶೆಟ್ಟಿ | Photo Credit : PTI  ನಿಂಗ್ಬೊ (ಚೀನಾ), ಎ.12: ಭಾರತದ ಉದಯೋನ್ಮುಖ ಆಟಗಾರ ಆಯುಷ್ ಶೆಟ್ಟಿ ಏಶ್ಯನ್ ಬ್ಯಾಡ್ಮಿಂಟನ್ ಚಾಂಪಿಯನ್‌ ಶಿಪ್‌ ನ ಫೈನಲ್‌ ನಲ್ಲಿ ಚೀನಾದ ಶಿ ಯೂಕಿ ವಿರುದ್ಧ ಸೋಲನುಭವಿಸಿದ್ದು, ಬೆಳ್ಳಿ ಪದಕಕ್ಕೆ ತೃಪ್ತ

12 Apr 2026 9:10 pm
ಕನ್ನಡ ಶಾಲೆಗಳನ್ನು ಉಳಿಸಿ ಬೆಳೆಸುವುದೇ ಸವಾಲು: ಗೋಪಾಲಕೃಷ್ಣ ಸಾಮಗ

ಶಿರ್ವ, ಎ.12: ಮಗುನ ಜೀವನದ ನೀಲನಕ್ಷೆ ತಯಾರುವುದೇ ಪ್ರಾಥಮಿಕ ಶಾಲೆಗಳಲ್ಲಿ. ಇದೊಂದು ಸರಸ್ವತೀ ಮಂದಿರ. ಸರಕಾರದ ನೀತಿ ಧೋರಣೆಗಳಿಂದ ಕನ್ನಡ ಮಾಧ್ಯಮ ಶಾಲೆಗಳನ್ನು ಉಳಿಸಿ ಬೆಳೆಸುವುದೇ ಸವಾಲಾಗಿದೆ. ಉಳಿಸಿ ಬೆಳೆಸಲು ಹೆಚ್ಚಿನವರ ತ್

12 Apr 2026 8:23 pm
ಸ್ಪಷ್ಟ ಗುರಿಯಿಂದ ನೈಜ ಬದಲಾವಣೆ ಸಾಧ್ಯ: ಅರುಂಧತಿ ಭಟ್ಟಾಚಾರ್ಯ

ಮಣಿಪಾಲ, ಎ.12: ಬದಲಾಗುತ್ತಿರುವ ಈ ಸಂಕೀರ್ಣ ಜಗತ್ತಿನಲ್ಲಿ ಸದಾ ಕ್ರಿಯಾಶೀಲರಾಗಿರುವುದು ಮತ್ತು ಸ್ಪಷ್ಟ ಗುರಿ ಹೊಂದಿರುವುದು ಬಹಳ ಮುಖ್ಯ. ಜಗತ್ತು ನಿರಂತರ ಪರಿವರ್ತನೆ ಹೊಂದುತ್ತಿರುವ ಕಾಲದಲ್ಲಿ ಸ್ಪಷ್ಟವಾದ ಉದ್ದೇಶವು ಮಾತ್

12 Apr 2026 8:22 pm
ಸಂಜೆ ವಿಶೇಷ ಕಣ್ಣಿನ ತಪಾಸಣಾ ಚಿಕಿತ್ಸಾಲಯ ಆರಂಭ

ಮಂಗಳೂರು, ಎ.12: ಸಾರ್ವಜನಿಕರ ಅನುಕೂಲಕ್ಕಾಗಿ ಮತ್ತು ಕೆಲಸದ ಒತ್ತಡದ ನಡುವೆ ಕಣ್ಣಿನ ಆರೋಗ್ಯವನ್ನು ನಿರ್ಲಕ್ಷಿಸಬಾರದು ಎಂಬ ಉದ್ದೇಶದಿಂದ, ಮಂಗಳೂರಿನ ಉಜ್ಜೋಡಿ ಪಂಪ್ವೆಲ್‌ನಲ್ಲಿರುವ ಪ್ರಸಾದ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕ

12 Apr 2026 8:20 pm
ಬನ್ನಂಜೆ ಶ್ರೀಮಹಾಲಿಂಗೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವ: ವಿದ್ಯುತ್ ದೀಪಾಲಂಕರ ಉದ್ಘಾಟನೆ

ಉಡುಪಿ, ಎ.12: ಬನ್ನಂಜೆ ಶ್ರೀಮಹಾಲಿಂಗೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವ ವೈಭವದ ದೀಪಾಲಂಕಾರ ವನ್ನು ರಾಜ್ಯ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ತಲ್ಲೂರು ಶಿವರಾಮ್ ಶೆಟ್ಟಿ ಉದ್ಘಾಟಿಸಿದರು. ಈ ವೇಳೆ ಮಾತನಾಡಿದ ಅವರು, ಎಲ್ಲಿ ನಾವು ದ

12 Apr 2026 8:18 pm
ಸುಮಾ ಜಿ.ಆರ್.ಗೆ ಪಿಎಚ್‌ಡಿ ಪದವಿ

ಉಡುಪಿ, ಎ.12: ಮಣಿಪಾಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ (ಎಂಐಟಿ) ಸಂಶೋಧನಾ ವಿದ್ಯಾರ್ಥಿನಿ ಸುಮಾ ಜಿ.ಆರ್. ಮಂಡಿಸಿದ ಸಿಂಥೆಸಿಸ್ ಅಂಡ್ ಕ್ಯಾರೆಕ್ಟರೈಸೇಶನ್ ಆಫ್ ಪಿರಿಡೀನ್ ಡೆರಿವೇಟಿವ್ಸ್ ಅಂಡ್ ದೇರ್ ಹೈಡ್ರೋಜನ್ ಬಾಂಡಿಂಗ್

12 Apr 2026 8:17 pm
Iran ವಿಶ್ವಾಸ ಗಳಿಸುವಲ್ಲಿ ಅಮೆರಿಕ ವಿಫಲ: ಇರಾನ್‌ ನ ಮುಖ್ಯ ಸಂಧಾನಕಾರ

ಇಸ್ಲಾಮಾಬಾದ್: ಪಶ್ಚಿಮ ಏಶ್ಯ ಬಿಕ್ಕಟ್ಟನ್ನು ಅಂತ್ಯಗೊಳಿಸುವ ಉದ್ದೇಶದೊಂದಿಗೆ ಪಾಕಿಸ್ತಾನದಲ್ಲಿ ನಡೆದ ಸಂಧಾನ ಮಾತುಕತೆಯಲ್ಲಿ ಇರಾನ್ ವಿಶ್ವಾಸ ಗಳಿಸುವಲ್ಲಿ ಅಮೆರಿಕ ವಿಫಲವಾಗಿದೆ ಎಂದು ರವಿವಾರ ಇರಾನ್‌ ನ ಪ್ರಮುಖ ಸಂಧಾನ

12 Apr 2026 8:12 pm
ಎ.14ರಿಂದ ಅಡ್ಕಸ್ಥಳ ಮಖಾಂ ಉರೂಸ್; ದರ್ಗಾದ ನವೀಕೃತ ಕಟ್ಟಡದ ಲೋಕಾರ್ಪಣೆ

ಕಾಸರಗೋಡು, ಎ.12: ಕರ್ನಾಟಕ-ಕೇರಳ ಗಡಿಪ್ರದೇಶವಾಗಿರುವ ಅಡ್ಕಸ್ಥಳದಲ್ಲಿರುವ ಸುಮಾರು ಎರಡು ಶತಮಾನಗಳ ಚರಿತ್ರೆ ಹೊಂದಿರುವ ಮಶ್ಹೂರ್ ವಲಿಯುಲ್ಲಾಹಿ (ರ.ಅ) ದರ್ಗಾ ಶರೀಫ್‌ನಲ್ಲಿ ಎರಡು ವರ್ಷಗಳಿ ಗೊಮ್ಮೆ ಆಚರಿಸಿಕೊಂಡು ಬರುವ ಉರೂಸ್

12 Apr 2026 8:12 pm
Ballari | ಮೊರಾರ್ಜಿ ದೇಸಾಯಿ ವಸತಿ ಶಾಲೆ ಪ್ರವೇಶ ಪರೀಕ್ಷೆ

ಬಳ್ಳಾರಿ / ಕಂಪ್ಲಿ: ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವ್ಯಾಪ್ತಿಗೆ ಬರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳ 6ನೇ ತರಗತಿ ಪ್ರವೇಶಾತಿಗಾಗಿ ಭಾನುವಾರ ಪರೀಕ್ಷೆ ಶಾಂತಿಯುತವಾಗಿ ನಡೆಯಿತು. ತಾಲೂಕಿನಲ್ಲಿ ನಡೆದ ಈ ಪ್ರವೇಶ ಪರೀಕ್ಷೆ

12 Apr 2026 8:10 pm
ಮೀಫ್‌| ಉನ್ನತ ಶಿಕ್ಷಣದ ಉಚಿತ ಸೀಟುಗಳಿಗೆ ಅರ್ಜಿ ಆಹ್ವಾನ

ಮಂಗಳೂರು, ಎ.12: ಮುಸ್ಲಿಂ ಶಿಕ್ಷಣ ಸಂಸ್ಥೆಗಳ ಒಕ್ಕೂಟ (ಮೀಫ್) ಸಂಸ್ಥೆಯ ವತಿಯಿಂದ ನೀಡಲಾಗುವ ಉನ್ನತ ಶಿಕ್ಷಣಕ್ಕಾಗಿ ಉಚಿತ ಸೀಟುಗಳಿಗೆ ಅರ್ಹ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ದ್ವಿತೀಯ ಪಿಯುಸಿಯಲ್ಲಿ ಅತ್ಯಧಿಕ ಅಂಕ

12 Apr 2026 8:08 pm
ಪತ್ರಿಕೋದ್ಯಮವು ಸಾಮಾಜಿಕ ಜವಾಬ್ದಾರಿಯ ಪ್ರತೀಕ: ಸ್ಪೀಕರ್ ಯು.ಟಿ ಖಾದರ್

ಕೆಯುಡಬ್ಲ್ಯುಜೆ 40ನೇ ಪತ್ರಕರ್ತರ ರಾಜ್ಯ ಸಮ್ಮೇಳನಕ್ಕೆ ತೆರೆ

12 Apr 2026 8:06 pm
Kanakagiri | ಜ್ಯೋತಿ ಬಾಫುಲೆ ಭಾರತದ ಶ್ರೇಷ್ಠ ಸಮಾಜ ಸುಧಾರಕ : ಡಾ.ಎರಿಸ್ವಾಮಿ ಎಚ್.

ಕನಕಗಿರಿ: ಮಹಾತ್ಮ ಜ್ಯೋತಿ ಬಾಫುಲೆ ಅವರು 19ನೇ ಶತಮಾನದ ಭಾರತದ ಶ್ರೇಷ್ಠ ಸಮಾಜ ಸುಧಾರಕರಾಗಿದ್ದು, ಅಂಧಶ್ರದ್ಧೆ, ಜಾತಿ ಪದ್ಧತಿ, ಅಸ್ಪೃಶ್ಯತೆ ಮತ್ತು ಅಸಮಾನತೆಯ ವಿರುದ್ಧ ಧ್ವನಿ ಎತ್ತಿ ಅಗ್ರಗಣ್ಯ ಸ್ಥಾನದಲ್ಲಿ ನಿಂತಿದ್ದಾರೆ ಎ

12 Apr 2026 8:06 pm
ಅಂಬೇಡ್ಕರ್ ಜಯಂತಿ ಕಾರ್ಯಕ್ರಮಕ್ಕೆ ಆಯ್ಕೆ

ಕುಂದಾಪುರ, ಎ.12: ಕೋಟೇಶ್ವರದ ಕರ್ನಾಟಕ ಪಬ್ಲಿಕ್ ಸ್ಕೂಲ್ ಪ್ರೌಢಶಾಲಾ ವಿಭಾಗದ ಪ್ರತಿಭಾವಂತ ವಿದ್ಯಾರ್ಥಿನಿ ಮಹಾಲಕ್ಷ್ಮೀ ಸಿ.ಜೆ. ದೆಹಲಿಯ ಸಂಸತ್ ಭವನದಲ್ಲಿ ನಡೆಯಲಿರುವ ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಯ್

12 Apr 2026 8:00 pm
ನಿರಂತರ ಪರಿಶ್ರಮವು ಸಾಧನೆಯ ಶಿಖರಕ್ಕೆ ದಾರಿ: ನ್ಯಾ.ವಿಶ್ವಜಿತ್ ಶೆಟ್ಟಿ

10ನೇ ರಾಷ್ಟ್ರೀಯ ಮಟ್ಟದ ಅಣಕು ನ್ಯಾಯಾಲಯ ಸ್ಪರ್ಧೆ ಸಮಾರೋಪ

12 Apr 2026 7:56 pm
ಶಿಕ್ಷಕರ ಸಂಘದ ಚುನಾವಣೆಯಲ್ಲಿ ಗೊಂದಲ: ಯಾದಗಿರಿ-ಗುರುಮಠಕಲ್‌ನಲ್ಲಿ ಆಕ್ರೋಶ

ಯಾದಗಿರಿ: ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ 2026-31 ಅವಧಿಯ ತಾಲೂಕು ಘಟಕಗಳ ಪದಾಧಿಕಾರಿಗಳ ಚುನಾವಣಾ ಪ್ರಕ್ರಿಯೆ ಯಾದಗಿರಿ ಹಾಗೂ ಗುರುಮಠಕಲ್ ತಾಲೂಕುಗಳಲ್ಲಿ ಗೊಂದಲಕ್ಕೆ ಒಳಗಾಗಿದೆ ಎಂಬ ಆರೋಪ ಕೇಳಿಬಂದಿದೆ. ರಾಜ್ಯಾದ್ಯಂತ ಏ

12 Apr 2026 7:50 pm
ಎ.20ರವರೆಗೆ ಘನ ವಾಹನಗಳ ಸಂಚಾರ ನಿಷೇಧ: ಉಡುಪಿ ಜಿಲ್ಲಾಧಿಕಾರಿ ಆದೇಶ

ಪಡುಬಿದ್ರೆ - ಚಿಕ್ಕಲ್ ಗುಡ್ಡ ರಾಜ್ಯ ಹೆದ್ದಾರಿಯಲ್ಲಿ ಮೋರಿ ನಿರ್ಮಾಣ ಕಾಮಗಾರಿ

12 Apr 2026 7:49 pm
ರಸ್ತೆ ಕಾಮಗಾರಿ ಸಂದರ್ಭ ಭೂಕುಸಿತ| ಬಾಳೆಬರೆ ಘಾಟಿಯಲ್ಲಿ ವಾಹನಗಳ ಸಂಚಾರ ತಾತ್ಕಾಲಿಕ ನಿಷೇಧ

ಉಡುಪಿ, ಎ.12: ಭೂಕುಸಿತದ ಹಿನ್ನೆಲೆಯಲ್ಲಿ ಬಾಳೆಬರೆ ರಾಜ್ಯ ಹೆದ್ದಾರಿ 52ರ ಬಾಳೆಬರೆ ಘಾಟಿಯಲ್ಲಿ ಎಲ್ಲ ಮಾದರಿಯ ವಾಹನಗಳ ಸಂಚಾರವನ್ನು ತಾತ್ಕಾಲಿಕವಾಗಿ ನಿಷೇಧಿಸಿ ಉಡುಪಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಆದೇಶ ಹೊರಡಿಸಿದ್ದಾರೆ. ಬ

12 Apr 2026 7:43 pm
ಕಲಬುರಗಿ | ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಬಾಲರಾಜ್ ಗುತ್ತೇದಾರ ಆಗ್ರಹ

ಕಲಬುರಗಿ : ಬೇಸಿಗೆ ಪ್ರಾರಂಭಿಕ ಹಂತದಲ್ಲಿಯೇ ಕಲಬುರಗಿ ಜಿಲ್ಲಾದ್ಯಂತ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸಿದ್ದು ಜನರು ಪರದಾಡುತ್ತಿದ್ದಾರೆ. ಕೂಡಲೇ ಜಿಲ್ಲಾಡಳಿತ ಕುಡಿಯುವ ನೀರಿನ ಸರಬರಾಜು ಮಾಡಲು ಮುಂದಾಗಬೇಕು ಎಂದು ಕಲಬುರಗ

12 Apr 2026 7:39 pm
Kalaburagi | ಜಗತ್ತಿನ ಮೊದಲ ವಚನಕಾರ್ತಿ ಅಕ್ಕಮಹಾದೇವಿ ಕುರಿತು ಅನುಭಾವ ಕಾರ್ಯಕ್ರಮ

ಕಲಬುರಗಿ: ಬಸವ ಸಮಿತಿಯ ಅನುಭವ ಮಂಟಪ ಹಾಗೂ ಡಾ. ಬಿ.ಡಿ. ಜತ್ತಿ ವಚನ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದಲ್ಲಿ ಬಸವಾದಿ ಶರಣರ ಸ್ಮರಣಾರ್ಥ “ಅರಿವಿನ ಮನೆ” 896ನೇ ದತ್ತಿ ಕಾರ್ಯಕ್ರಮವನ್ನು ರವಿವಾರ ಆಯೋಜಿಸಲಾಯಿತು. ಕಾರ್ಯಕ್ರಮದಲ್ಲಿ

12 Apr 2026 7:36 pm
Kalaburagi | ಡಾ.ಅಂಬೇಡ್ಕರ್ 135ನೇ ಜಯಂತಿ ನಿಮಿತ್ತ ನೇತ್ರದಾನ ಶಿಬಿರ

ಕಲಬುರಗಿ: ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ 135ನೇ ಜಯಂತೋತ್ಸವದ ಅಂಗವಾಗಿ “ಡಾ.ಅಂಬೇಡ್ಕರ್ ಅರಿವು ಉತ್ಸವ - 2026” ಹಿನ್ನಲೆಯಲ್ಲಿ ನೇತ್ರದಾನ ಶಿಬಿರ ಹಾಗೂ ಉಚಿತ ಕನ್ನಡಕ ವಿತರಣಾ ಕಾರ್ಯಕ್ರಮವನ್ನು ಇಂದು ಆಯೋಜಿಸಲಾಯಿತು. ಕಾರ್ಯಕ್

12 Apr 2026 7:34 pm
ಯುಜಿಸಿಇಟಿ-2026 ಪರೀಕ್ಷೆ ಪ್ರವೇಶ ಪತ್ರದ ಲಿಂಕ್ ಬಿಡುಗಡೆ

ಬೆಂಗಳೂರು : ಇದೇ ತಿಂಗಳ 23 ಮತ್ತು 24ರಂದು ನಡೆಯಲಿರುವ ಯುಜಿಸಿಇಟಿ ಪರೀಕ್ಷೆಗೆ ಪ್ರವೇಶ ಪತ್ರ ಡೌನ್‍ಲೋಡ್ ಮಾಡಿಕೊಳ್ಳಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಲಿಂಕ್ ಬಿಡುಗಡೆ ಮಾಡಿದೆ. https://share.google/r1PgwSVSfhrFcNrOu   ಈ ಲಿಂಕ್ ಮೂಲಕ ಪ್ರ

12 Apr 2026 7:26 pm
ಭಟ್ಕಳ: ʼSIRʼ ನನ್ನ ಮತ ನನ್ನ ಹಕ್ಕು ಸಂಘಟೆಯಿಂದ ಜನಜಾಗೃತಿ ಸಭೆ

ಭಟ್ಕಳ: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಕುರಿತು ಜನಜಾಗೃತಿ ಮೂಡಿಸಲು ‘ನನ್ನ ಮತ ನನ್ನ ಹಕ್ಕು’ ಸಂಘಟನೆ, ಮಜ್ಲಿಸೆ ಇಸ್ಲಾಹ್-ವ-ತಂಝೀಮ್ ಸಹಯೋಗದಲ್ಲಿ ಭಾನುವಾರ ಇಲ್ಲಿನ ತಂಝೀಮ್ ಸಭಾಂಗಣದಲ್ಲಿ ಜನಜಾಗೃತಿ ಸಭೆ ಹಾಗ

12 Apr 2026 7:26 pm
ಹಿನ್ನೆಲೆ ಗಾಯಕಿ ಆಶಾ ಭೋಸ್ಲೆ ನಿಧನ; ಸಿಎಂ ಸಿದ್ದರಾಮಯ್ಯ ಸಹಿತ ಗಣ್ಯರ ಸಂತಾಪ

ಬೆಂಗಳೂರು : ಭಾರತೀಯ ಚಿತ್ರರಂಗದ ಖ್ಯಾತ ಹಿನ್ನೆಲೆ ಗಾಯಕಿ ಆಶಾ ಭೋಸ್ಲೆ ಅವರ ನಿಧನದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ವಿಪಕ್ಷ ನಾಯಕ ಆರ್.ಅಶೋಕ್, ಕೇಂದ್ರ ಸಚಿವರಾದ ಎಚ್.ಡಿ.ಕುಮಾರಸ್ವಾಮಿ, ಪ್ರಹ್ಲಾದ್ ಜೋಶಿ, ಬಿಜ

12 Apr 2026 7:22 pm
Kodagu | ಈಜಲು ತೆರಳಿದ ಇಬ್ಬರು ನೀರುಪಾಲು

ಮಡಿಕೇರಿ : ಈಜಲೆಂದು ಕೆರೆಗೆ ಇಳಿದ ಬಾಲಕ ಹಾಗೂ ಯುವಕ ನೀರು ಪಾಲಾದ ಘಟನೆ ಶನಿವಾರ ಸಂಜೆ ದಕ್ಷಿಣ ಕೊಡಗಿನ ಬಾಳಲೆ ಗ್ರಾಮದಲ್ಲಿ ನಡೆದಿದೆ. ಬಾಳಲೆ ನಿವಾಸಿ ಪ್ರಕಾಶ ಹಾಗೂ ಚಂದ್ರಿಕ ದಂಪತಿಗಳ ಪುತ್ರ, ಪ್ರಾಥಮಿಕ ಶಾಲೆಯ 6ನೇ ತರಗತಿ ವಿ

12 Apr 2026 7:15 pm
Afzalpur | ಹೆಣ್ಣು ಮಕ್ಕಳಿಗೆ ಜಗತ್ತನ್ನು ಮುನ್ನಡೆಸುವ ಶಕ್ತಿ ಇದೆ : ವಿಶ್ವರಾಧ್ಯ ಮಳೇಂದ್ರ ಶಿವಾಚಾರ್ಯರು

ಅಫಜಲಪುರ: ಕರ್ನಾಟಕ ರಾಜ್ಯ ಬಣಜಿಗ ಸಮಾಜ ಕ್ಷೇಮಾಭಿವೃದ್ಧಿ ಸಂಘ ಹಾಗೂ ಶ್ರೀ ಅಕ್ಕಮಹಾದೇವಿ ಪತ್ತಿನ ಸಹಕಾರ ಸಂಘ ನಿಯಮಿತ ಇವರ ಸಹಯೋಗದಲ್ಲಿ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ಅಕ್ಕಮಹಾದೇವಿ ಜಯಂತಿ ಅಂಗವಾಗಿ ಉಚಿತ ಆರೋಗ

12 Apr 2026 6:57 pm
ಉಪಚುನಾವಣೆ ಬೆನ್ನಲ್ಲೆ ‘ಸಂಪುಟ ಪುನರ್ ರಚನೆಗೆ ಶಾಸಕರ ಪಟ್ಟು’

ಬೆಂಗಳೂರು : ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ಕ್ಷೇತ್ರಗಳ ಉಪಚುನಾವಣೆ ಬೆನ್ನಲ್ಲೇ ಆಡಳಿತಾರೂಢ ಕಾಂಗ್ರೆಸ್ ಪಕ್ಷದಲ್ಲಿ ಕೆಲ ಶಾಸಕರು ಸಚಿವ ಸಂಪುಟ ಪುನರ್ ರಚನೆ ಮಾಡಬೇಕೆಂದು ಪಟ್ಟು ಹಿಡಿದಿದ್ದಾರೆ. ಎರಡೂ ಕ್ಷೇತ್ರಗಳ ಉಪ

12 Apr 2026 6:27 pm
Afzalpur | ವಿದ್ಯುತ್ ಕಡಿತಕ್ಕೆ ರೈತ ಸಂಘಗಳ ತೀವ್ರ ವಿರೋಧ

ಅಫಜಲಪುರ: ಮಾ.26ರಂದು ಕಾರ್ಯಪಾಲಕ ಅಭಿಯಂತರರು ಭೀಮಾ ಏತನೀರಾವರಿ ಯೋಜನೆಗೆ ಸಂಬಂಧಿಸಿದಂತೆ ಹೊರಡಿಸಿದ ವಿದ್ಯುತ್ ಕಡಿತ ಆದೇಶಕ್ಕೆ ಕರ್ನಾಟಕ ಪ್ರಾಂತ ರೈತ ಸಂಘ ಹಾಗೂ ಸ್ವಾಭಿಮಾನಿ ಕಬ್ಬು ಬೆಳೆಗಾರರ ಸಂಘ ತೀವ್ರ ವಿರೋಧ ವ್ಯಕ್ತಪ

12 Apr 2026 6:26 pm
Wadi | ಜಗಜೀವನ ರಾಮ್‌ ಅವರು ರೈತ, ದಲಿತ, ಕಾರ್ಮಿಕರ ಪರ ಹೋರಾಡಿದ ಚೇತನ : ತಿಪ್ಪಣ್ಣ ಕಮಕನೂರು

ವಾಡಿ : ಅಧಿಕಾರದಲ್ಲಿದ್ದರೂ ರೈತ, ದಲಿತ ಹಾಗೂ ಕಾರ್ಮಿಕರ ಪರ ಹೋರಾಡಿದ ಮಹಾನ್ ಚೇತನ ಬಾಬು ಜಗಜೀವನ ರಾಮ್‌ ಎಂದು ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರು ಹೇಳಿದರು. ಪಟ್ಟಣದ ಜಾಂಬವೀರ ಕಾಲೋನಿಯಲ್ಲಿ ಡಾ. ಬಾಬು ಜಗಜೀವನ ರಾಮ

12 Apr 2026 6:23 pm
ಕೆಲ್ಲೂರು | ಉಚಿತ ಆರೋಗ್ಯ ತಪಾಸಣಾ ಶಿಬಿರ

ಜೇವರ್ಗಿ: ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಮೀಪದ ಕೆಲ್ಲೂರು ಗ್ರಾಮದಲ್ಲಿ ಕಾಲೇಜಿನ ಐಕ್ಯೂಏಸಿ ಹಾಗೂ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಸಹಯೋಗದಲ್ಲಿ ಗ್ರಾಮಸ್ಥರಿಗಾಗಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಏರ್ಪಡಿಸಲಾ

12 Apr 2026 6:17 pm
Kodagu | ರಸ್ತೆ ಅಪಘಾತದಲ್ಲಿ ಕಿರುತೆರೆ ನಟ ಮೃತ್ಯು

ಮಡಿಕೇರಿ : ಚಲನಚಿತ್ರ ಹಾಗೂ ಕಿರುತೆರೆ ನಟ ಹೊಸಕೋಟೆ ಹರೀಶ್ (40) ಅವರು ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಶನಿವಾರ ತಡರಾತ್ರಿ ಹರೀಶ್ ಅವರು ಕುಶಾಲನಗರದ ಮೂಲಕ ತಮ್ಮ ಸ್ವಗ್ರಾಮವಾದ ಹೊಸಕೋಟೆಗೆ ಕಾರಿನಲ್ಲಿ ತೆರಳುತ್ತಿದ್ದರು

12 Apr 2026 5:56 pm
ಭಾರತದ ಬ್ಯಾಂಕುಗಳಲ್ಲಿ ಬಿದ್ದಿದೆ ವಾರಸುದಾರರಿಲ್ಲದ 2 ಲಕ್ಷ ಕೋಟಿ ರೂ.!

ನಿಮ್ಮದೇ ಹಣ ಪತ್ತೆ ಮಾಡುವುದು ಸಾಧ್ಯವಿಲ್ಲವೇಕೆ?; ಇಲ್ಲಿದೆ ಮಾಹಿತಿ...

12 Apr 2026 5:53 pm
ಮಧ್ಯಪ್ರದೇಶದಲ್ಲಿ ಚಲಿಸುತ್ತಿದ್ದ ರೈಲಿನಿಂದ ಬಿಹಾರದ 163 ಬಾಲಕರ ರಕ್ಷಣೆ: ಮಾನವ ಕಳ್ಳಸಾಗಣೆ ಶಂಕೆ

ಕತ್ನಿ (ಮಧ್ಯಪ್ರದೇಶ): ಎಕ್ಸ್ ಪ್ರೆಸ್ ರೈಲಿನಲ್ಲಿ ಬಿಹಾರದ ಸುಮಾರು 163 ಬಾಲಕರನ್ನು ಮಧ್ಯಪ್ರದೇಶದ ಕತ್ನಿ ಜಿಲ್ಲೆಯಲ್ಲಿ ರೈಲ್ವೆ ಪೊಲೀಸರು ರಕ್ಷಿಸಿದ್ದಾರೆ. ಮಕ್ಕಳ ಕಲ್ಯಾಣ ಸಮಿತಿ ನೀಡಿದ ಸುಳಿವನ್ನು ಆಧರಿಸಿ ಶನಿವಾರ ರಾತ್ರಿ

12 Apr 2026 5:42 pm
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ 2024ನೇ ಸಾಲಿನ ವಾರ್ಷಿಕ ಪ್ರಶಸ್ತಿ ಪ್ರದಾನ

ವಾರ್ತಾಭಾರತಿಯ ಯೋಗೇಶ್ ಮಲ್ಲೂರು, ಅಬ್ದುಲ್ ರಹಿಮಾನ್ ತಲಪಾಡಿಗೆ ಪ್ರಶಸ್ತಿ

12 Apr 2026 5:41 pm
ಡಗೌಟ್ ನಲ್ಲಿ ಮೊಬೈಲ್ ಬಳಸಿದ ರಾಜಸ್ಥಾನ್ ರಾಯಲ್ಸ್ ತಂಡದ ಮ್ಯಾನೇಜರ್; IPL ನಿಯಮಾವಳಿಗಳ ಉಲ್ಲಂಘನೆ ಎಂದ ಲಲಿತ್ ಮೋದಿ

Photo Credit : X indiatoday.in ಗುವಾಹಟಿ: ಶುಕ್ರವಾರ ರಾತ್ರಿ ನಡೆದ ರಾಜಸ್ಥಾನ್ ರಾಯಲ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳ ನಡುವಿನ ಪಂದ್ಯದ ವೇಳೆ ರಾಜಸ್ಥಾನ್ ರಾಯಲ್ಸ್ ತಂಡದ ಮ್ಯಾನೇಜರ್ ರೋಮಿ ಭಿಂದರ್ ಆಟಗಾರರ ಡಗೌಟ್ ನಲ್ಲಿ ಮೊಬೈ

12 Apr 2026 5:38 pm
ಎ.19: ಕಾರ್ಕಳ ಬಾಹುಬಲಿ ಮಹಾಮಸ್ತಕಾಭಿಷೇಕದ ಕಾರ್ಯಾಲಯ ಉದ್ಘಾಟನೆ

ಕಾರ್ಕಳ: ಕಾರ್ಕಳ ಭಗವಾನ್ ಶ್ರೀ ಬಾಹುಬಲಿ ಸ್ವಾಮಿ ಮಹಾಮಸ್ತಕಾಭಿಷೇಕ ಸಮಿತಿ (ರಿ.) ಇದರ ಕಾರ್ಯಾಲಯದ ಉದ್ಘಾಟನೆ ಮತ್ತು ಮಹಾಮಸ್ತಕಾಭಿಷೇಕದ ದಿನಾಂಕ ಘೋಷಣೆಯ ಕಾರ್ಯಕ್ರಮವು ಎ. 19 ರಂದು ಪೂರ್ವಾಹ್ನ ಘಂಟೆ 10.30ಕ್ಕೆ ಕಾರ್ಕಳ 'ದಾನಶಾಲೆ

12 Apr 2026 5:09 pm
ಉತ್ತರ ಪ್ರದೇಶದಲ್ಲಿ ಬಿಜೆಪಿಗೆ ಎಚ್ಚರಿಕೆಯ ಗಂಟೆ ಮೊಳಗಿಸಿದ ಅಂತಿಮ ಮತದಾರರ ಪಟ್ಟಿ!

ಬಿಜೆಪಿ ಶಾಸಕರ ಕ್ಷೇತ್ರಗಳಲ್ಲಿಯೇ ಅತಿ ಹೆಚ್ಚು ಮತದಾರರ ಹೆಸರುಗಳು ರದ್ದು

12 Apr 2026 4:54 pm
ಮಹಾಯುತಿ ಮೈತ್ರಿಕೂಟದ ಪ್ರಮುಖ ಪಕ್ಷವೊಂದು ತನ್ನದೇ ಮಿತ್ರಪಕ್ಷಗಳ ಮೇಲೆ ಕಣ್ಣಿಟ್ಟಿದೆ: ರೋಹಿತ್ ಪವಾರ್ ಆರೋಪ

ಮುಂಬೈ: ಮಹಾಯುತಿ ಮೈತ್ರಿಕೂಟದ ಪ್ರಮುಖ ಪಕ್ಷವೊಂದು ತನ್ನದೇ ಮಿತ್ರಪಕ್ಷಗಳ ಮೇಲೆ ಕಣ್ಣಿಟ್ಟಿದೆ ಎಂದು ಎನ್‌ಸಿಪಿ (ಎಸ್‌ಪಿ) ಶಾಸಕ ರೋಹಿತ್ ಪವಾರ್ ಆಪಾದಿಸಿದ್ದಾರೆ. ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿರುವ ರೋಹಿತ್‌ ಪವಾರ

12 Apr 2026 4:39 pm
ʼ20 ಭಾಷೆಗಳಲ್ಲಿ 12,000 ಹಾಡುಗಳುʼ; ಆಶಾ ಭೋಸ್ಲೆ ಯುಗಾಂತ್ಯ

ಬಾಲಿವುಡ್ ಸಂಗೀತದ ಸುವರ್ಣಯುಗದ ಗಾಯಕಿಯ ಪರಿಚಯ ಇಲ್ಲಿದೆ...

12 Apr 2026 4:22 pm
‘ಜನನಾಯಗನ್’ ಸೋರಿಕೆ ಹೇಳಿಕೆಗಳು ಆಧಾರರಹಿತ; ಸ್ಪಷ್ಟನೆ ನೀಡಿದ CBFC

ಪ್ರಮಾಣೀಕರಣಕ್ಕಾಗಿ ಸಲ್ಲಿಸಲಾದ ಎಲ್ಲಾ ಚಿತ್ರಮಂದಿರದಲ್ಲಿ ಬಿಡುಗಡೆಯಾಗಬೇಕಾದ ಸಿನಿಮಾಗಳನ್ನು ಸುರಕ್ಷಿತವಾಗಿಡಲು ಕೀ ಡೆಲಿವರಿ ಮೆಸೇಜ್ ಬಳಸುವುದಾಗಿ CBFC ಹೇಳಿದೆ. ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿಯಿಂದ (CBFC) ‘ಜನನಾಯ

12 Apr 2026 4:17 pm
“ಅವರ ಹಾಡುಗಳು ಜನರ ಜೀವನದಲ್ಲಿ ಶಾಶ್ವತವಾಗಿ ಪ್ರತಿಧ್ವನಿಸುತ್ತವೆ”: ಆಶಾ ಭೋಸ್ಲೆ ನಿಧನಕ್ಕೆ ಪ್ರಧಾನಿ ಮೋದಿ ಸಂತಾಪ

ಹೊಸದಿಲ್ಲಿ: ಖ್ಯಾತ ಹಿನ್ನೆಲೆ ಗಾಯಕಿ ಆಶಾ ಭೋಸ್ಲೆ ನಿಧನಕ್ಕೆ ಪ್ರಧಾನಿ ಮೋದಿ ಸಂತಾಪ ಸೂಚಿಸಿದ್ದಾರೆ. ́ಆಶಾ ಭೋಸ್ಲೆ ಅವರ ಹಾಡುಗಳು ಕೋಟ್ಯಂತರ ಭಾರತೀಯರ ಜೀವನದಲ್ಲಿ ಶಾಶ್ವತವಾಗಿ ಪ್ರತಿಧ್ವನಿಸುತ್ತವೆ' ಎಂದು ಹೇಳಿದರು. ಈ ಕುರ

12 Apr 2026 3:24 pm
ಅಬ್ದುಲ್ ಜಬ್ಬಾರ್ ರಾಜೀನಾಮೆ ಅಂಗೀಕರಿಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್

ಬೆಂಗಳೂರು: ಕೆಪಿಸಿಸಿ ಅಲ್ಪಸಂಖ್ಯಾತ ವಿಭಾಗದ ಅಧ್ಯಕ್ಷ ಸ್ಥಾನಕ್ಕೆ ಅಬ್ದುಲ್ ಜಬ್ಬಾರ್ ಅವರು ನೀಡಿರುವ ರಾಜೀನಾಮೆಯನ್ನು ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅಂಗೀಕರಿಸಿದ್ದಾರೆ. ಅಬ್ದುಲ್

12 Apr 2026 2:24 pm
ಇರಾನ್‌ಗೆ ಶಸ್ತ್ರಾಸ್ತ್ರ ರವಾನಿಸಿದರೆ ದೊಡ್ಡ ಸಮಸ್ಯೆ ಎದುರಿಸಬೇಕಾಗುತ್ತದೆ: ಚೀನಾಕ್ಕೆ ಟ್ರಂಪ್‌ ಎಚ್ಚರಿಕೆ

ವಾಶಿಂಗ್ಟನ್: ಅಮೆರಿಕ ಮತ್ತು ಟೆಹ್ರಾನ್ ನಡುವಿನ ಕದನ ವಿರಾಮ ಮುಂದುವರಿಯುತ್ತಾ ಎಂಬ ಕಳವಳದ ಮಧ್ಯೆ ಇರಾನ್‌ಗೆ ಶಸ್ತ್ರಾಸ್ತ್ರಗಳನ್ನು ರವಾನಿಸಿದರೆ ದೊಡ್ಡ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂದು ಅಮೆರಿಕ ಅಧ್ಯಕ್ಷ ಡೊ

12 Apr 2026 1:46 pm
ಆರೆಸ್ಸೆಸ್, ಬಿಜೆಪಿ ಭಾರತದಲ್ಲಿ ಸಮಾನತೆ ಬಯಸುವುದಿಲ್ಲ, ಸಂವಿಧಾನವನ್ನು ಅಳಿಸಲು ಪ್ರಯತ್ನಿಸುತ್ತಿದೆ: ರಾಹುಲ್ ಗಾಂಧಿ ಆರೋಪ

ಹೊಸದಿಲ್ಲಿ: “ಆರೆಸ್ಸೆಸ್-ಬಿಜೆಪಿ ಸಮಾನ ಭಾರತದ ಪರಿಕಲ್ಪನೆಯನ್ನು ವಿರೋಧಿಸುತ್ತಿದ್ದು, ಸಂವಿಧಾನವನ್ನು ಮುಗಿಸಲು ಬಯಸುತ್ತಿದೆ” ಎಂದು ರವಿವಾರ ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ ಆರೋಪಿಸಿದರು. ಎಪ್ರಿಲ್ 14ರ ಅಂಬೇಡ್ಕರ್

12 Apr 2026 1:42 pm
Yadgiri | 135ನೇ ಡಾ. ಅಂಬೇಡ್ಕರ್ ಜಯಂತಿ : ಎ.13ರಂದು ಮಾತೋಶ್ರೀ ರಮಾಬಾಯಿ ಅಂಬೇಡ್ಕರ್ ಕುರಿತ ನಾಟಕ, 14ರಂದು ಬಹಿರಂಗ ಸಭೆ

ಯಾದಗಿರಿ: ಡಾ.ಬಿ.ಆರ್.ಅಂಬೇಡ್ಕರ್ ಅವರ 135ನೇ ಜಯಂತ್ಯೋತ್ಸವದ ಅಂಗವಾಗಿ ನಗರದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಸಮಿತಿ ಅಧ್ಯಕ್ಷ ಪರಶುರಾಮ ಒಡೆಯರ್ ತಿಳಿಸಿದ್ದಾರೆ. ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿ

12 Apr 2026 1:28 pm
Yadgiri | ಎ.13ರಂದು 135ನೇ ಅಂಬೇಡ್ಕರ್ ಜಯಂತಿ

ಯಾದಗಿರಿ: ಡಾ.ಬಿ.ಆರ್.ಅಂಬೇಡ್ಕರ್ ಅವರ 135ನೇ ಜಯಂತ್ಯೋತ್ಸವದ ಅಂಗವಾಗಿ ನಗರದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಸಮಿತಿ ಅಧ್ಯಕ್ಷ ಪರಶುರಾಮ ಒಡೆಯರ್ ತಿಳಿಸಿದ್ದಾರೆ. ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿ

12 Apr 2026 1:28 pm
ಖ್ಯಾತ ಹಿನ್ನೆಲೆ ಗಾಯಕಿ ಆಶಾ ಭೋಸ್ಲೆ ನಿಧನ

ಮುಂಬೈ: ಖ್ಯಾತ ಹಿನ್ನೆಲೆ ಗಾಯಕಿ ಆಶಾ ಭೋಸ್ಲೆ (92) ಅವರು ನಿಧನರಾಗಿದ್ದಾರೆ ಎಂದು ANI ವರದಿ ಮಾಡಿದೆ. ಹೃದಯಾಘಾತದ ಹಿನ್ನೆಲೆ ಶನಿವಾರ ಆಶಾ ಭೋಸ್ಲೆ ಅವರನ್ನು ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ರವಿವಾ

12 Apr 2026 12:59 pm
ಜಬ್ಬಾರ್​ರನ್ನು ಎಂಎಲ್ಸಿ ಮಾಡಿದ್ದು ನಾವು, ಪಕ್ಷದ ಅನ್ನ ತಿಂದ ಮೇಲೆ ಕೆಲಸ ಮಾಡಬೇಕಿತ್ತು : ಸಚಿವ ಎಸ್.ಎಸ್.ಮಲ್ಲಿಕಾರ್ಜುನ್

ದಾವಣಗೆರೆ : ಉಪಚುನಾವಣೆಯಲ್ಲಿ ಜನರ ಪ್ರತಿಕ್ರಿಯೆ ಚೆನ್ನಾಗಿದೆ. ನಾವು ಗೆಲುವು ಸಾಧಿಸುತ್ತೇವೆ ಎಂಬ ವಿಶ್ವಾಸವಿದೆ. ದಾವಣಗೆರೆ ದಕ್ಷಿಣ ಉಪಚುನಾವಣೆಯಲ್ಲಿ ನಮ್ಮ ಮತದಾರ ಬಂಧುಗಳು ಉತ್ತಮವಾಗಿ ಮತದಾನ ಮಾಡಿದ್ದಾರೆ. ಒಳ್ಳೆಯ ಅಂ

12 Apr 2026 12:57 pm
ಅಮೆರಿಕದ “ಅಸಮಂಜಸ” ಬೇಡಿಕೆಯಿಂದ ಮಾತುಕತೆ ವಿಫಲ: ಇರಾನ್

ಟೆಹ್ರಾನ್‌: ಇಸ್ಲಾಮಾಬಾದ್‌ನಲ್ಲಿ ನಡೆದ ಶಾಂತಿ ಮಾತುಕತೆ ವಿಫಲವಾದ ಬೆನ್ನಲ್ಲೆ ಜೆಡಿ ವ್ಯಾನ್ಸ್‌ ನೇತೃತ್ವದ ನಿಯೋಗ ಅಮೆರಿಕಗೆ ವಾಪಸ್ಸಾಗಿದೆ. ಅಮೆರಿಕದ “ಅಸಮಂಜಸ” ಬೇಡಿಕೆಯಿಂದ ಮಾತುಕತೆ ವಿಫಲವಾಗಿದೆ ಎಂದು ಇರಾನ್‌ನ ಸರಕ

12 Apr 2026 11:25 am
ತೀರ್ಪು ಒಂದೇ, ಪಾಠಗಳು ಹಲವು!

ಕಾನೂನುಗಳು ಸುರಕ್ಷತೆ ಮತ್ತು ಭದ್ರತೆಯನ್ನು ನೀಡುವ ಸಾಧನಗಳು. ಜೀವ ಜಗತ್ತಿಗೆ ತೊಂದರೆ ಆಗದಂತೆ ಬದುಕುವುದನ್ನು ಕಲಿಸಿಕೊಡುತ್ತವೆ. ಅದೊಂದು ರೀತಿಯ ಜೀವನ ಪಾಠದ ಮಾರ್ಗಗಳಾಗಿರುತ್ತವೆ. ದುರ್ಬಳಕೆ ಮತ್ತು ದುರ್ನಡತೆಗೆ ಅಲ್ಲಿ

12 Apr 2026 10:46 am
ಇರಾನ್ ಜೊತೆಗಿನ ಮಾತುಕತೆ ವಿಫಲ: ಪಾಕಿಸ್ತಾನದಿಂದ ನಿರ್ಗಮಿಸಿದ ಅಮೆರಿಕದ ಉಪಾಧ್ಯಕ್ಷ ಜೆಡಿ ವ್ಯಾನ್ಸ್

ಟೆಹ್ರಾನ್: ಇರಾನ್ ಜೊತೆಗಿನ ಮಾತುಕತೆಗಳು ಫಲಪ್ರದವಾಗದ ಹಿನ್ನೆಲೆ ಅಮೆರಿಕದ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ರವಿವಾರ ಪಾಕಿಸ್ತಾನದಿಂದ ನಿರ್ಗಮಿಸಿದ್ದಾರೆ.   21 ಗಂಟೆಗಳ ಕಾಲ ನಡೆದ ಮಾತುಕತೆಗಳ ನಂತರವೂ ಇರಾನ್-ಅಮೆರಿಕ ಒಪ್ಪಂ

12 Apr 2026 10:38 am
ಅನುಭವ-ಅನುಭಾವದ ವಿಶಿಷ್ಟ ಹೂರಣ ‘ಆಚೀಚಿನ ಆಯಾಮಗಳು’

ಅಂಕಣ ಬರಹಗಳ ಒಂದು ವೈಶಿಷ್ಟ್ಯ ಎಂದರೆ ಬರಹಗಾರರಿಗೆ ಯಾವುದೇ ನಿರ್ಬಂಧಗಳಿರುವುದಿಲ್ಲ. ವ್ಯಕ್ತಿಗತ ನೆಲೆಯಲ್ಲಿ ತಾತ್ವಿಕ ಹಾಗೂ ಮುದ್ರಣ ಮಾಧ್ಯಮಗಳ ಪದಮಿತಿ/ಪುಟಮಿತಿ ಹೊರತುಪಡಿಸಿದರೆ, ಅಕ್ಷರಜೋಡಣೆಗೆ ಅನಿರ್ಬಂಧಿತ ಸ್ವಾತಂ

12 Apr 2026 10:25 am
ಅಂಡಮಾನ್ : ಮೋಜಿಗಾಗಿ ಕರಗದಿರಲಿ ಕಾಡು-ಕಡಲಿನ ಮೌನ!

ಕಾಡು ಮತ್ತು ಕಡಲಿನ ನಡುವೆ ಇರುವ ಸಮತೋಲನ ಬಹಳ ನಾಜೂಕು. ಅದು ಕೇವಲ ದೃಶ್ಯವಲ್ಲ, ಒಂದು ಜೀವಂತ ಸಮೀಕರಣ. ಅದನ್ನು ನಾವು ಪ್ರವಾಸದ ಹೆಸರಿನಲ್ಲಿ ನಿಧಾನವಾಗಿ ಬದಲಾಯಿಸುತ್ತಿದ್ದೇವೆ ಎಂಬ ಅರಿವು ನಮ್ಮೊಳಗೆ ಮೂಡದಿದ್ದರೆ, ಅಂಡಮಾನ್ ಕ

12 Apr 2026 10:06 am
ಒಳ್ಳೆಯವರು ಮತ್ತು ಕೆಟ್ಟವರು

ಪ್ರತಿಯೊಬ್ಬ ಮನುಷ್ಯನೊಳಗೂ ಒಂದು ಮನಸ್ಸು ಇರುತ್ತದೆ. ಅದು ನಾಜೂಕಾಗಿರುವುದೋ, ಸಂಕೀರ್ಣವಾಗಿರುವುದೋ, ಜಡವಾಗಿರುವುದೋ, ಕಠೋರವಾಗಿರುವುದೋ ಅಥವಾ ಅತ್ಯಂತ ಸಂವೇದನಾಶೀಲವಾಗಿರುವುದೋ. ಒಟ್ಟಿನಲ್ಲಿ ಒಂದೋ ಅಥವಾ ಹಲವು ರೀತಿಗಳ ಬೆ

12 Apr 2026 9:54 am
ಯಡ್ರಾಮಿ | ಗೃಹಬಳಕೆ ಸಿಲಿಂಡರ್‌ಗಳ ಪೂರೈಕೆ ಸರಾಗ, ವಾಣಿಜ್ಯ ಬಳಕೆಗೆ ಸವಾಲು

ಯಡ್ರಾಮಿ: ಕೊಲ್ಲಿ ಯುದ್ಧದ ಬಿಸಿ ಅವಳಿ ತಾಲೂಕು ಗಳಿಗೂ ತಟ್ಟಲು ಶುರುವಾಗಿದ್ದು, ಜೇವರ್ಗಿ, ಯಡ್ರಾಮಿ ತಾಲೂಕುಗಳಲ್ಲಿ ಗೃಹಬಳಕೆ ಸಿಲಿಂಡರ್‌ಗಳ ಪೂರೈಕೆ ಸ್ವಲ್ಪ ಮಟ್ಟಿಗೆ ಸರಾಗವಾಗಿದೆ. ಆದರೆ ವಾಣಿಜ್ಯ ಬಳಕೆಯ ಸಿಲಿಂಡರ್ ಪೂರೈಸ

12 Apr 2026 9:50 am
ಬೀದಿ ನಾಯಿಗಳ ಹಾವಳಿ: ಬೈಕ್ ಸವಾರರಿಗೆ ಸಂಕಟ

ಕನಕಗಿರಿಯಲ್ಲಿ ನಿಲ್ಲದ ಶ್ವಾನಗಳ ಕಾಟ

12 Apr 2026 9:44 am
ಬಿಸಿಲ ನಾಡಿನಲ್ಲಿ ಸುಡುವ ತಾಪ

ಬಡವರ ಫ್ರಿಡ್ಜ್ ಮಣ್ಣಿನ ಮಡಕೆಗೆ ಭಾರೀ ಬೇಡಿಕೆ!

12 Apr 2026 9:40 am
ಬೀದಿಯಲ್ಲಿ ಹೊರಹೊಮ್ಮಿದ ‘ಸಮುದಾಯ’ದ ಧ್ವನಿ

1989ರಲ್ಲಿ ದುಷ್ಕರ್ಮಿಗಳಿಂದ ಹತ್ಯೆಗೀಡಾದ ಖ್ಯಾತ ರಂಗಕರ್ಮಿ ಸಫ್ದರ್ ಹಷ್ಮಿಯವರ ನೆನಪಿಗಾಗಿ ಅವರ ಹುಟ್ಟಿದ ದಿನವಾದ ಎಪ್ರಿಲ್ 12ರಂದು ‘ರಾಷ್ಟ್ರೀಯ ಬೀದಿ ನಾಟಕ ದಿನ’ವೆಂದು ಆಚರಿಸಲಾಗುತ್ತಿದೆ. ಕಳೆದ 50 ವರ್ಷಗಳಿಂದ ಬೀದಿನಾಟಕ ಕ

12 Apr 2026 9:37 am
ಯಡ್ರಾಮಿ ಬಸ್ ನಿಲ್ದಾಣ ಕ್ಯಾಂಟೀನ್ ನಿರುಪಯುಕ್ತ

ಯಡ್ರಾಮಿ: ಪಟ್ಟಣದ ಬಸ್ ನಿಲ್ದಾಣದಲ್ಲಿರುವ ಕ್ಯಾಂಟೀನ್ ಬಾಡಿಗೆ ದರವು ಹೆಚ್ಚಿರುವುದರಿಂದ ಹೋಟೆಲ್ ನಡೆಸಲು ಯಾರು ಮುಂದೆ ಬರದ ಪರಿಣಾಮ ಅದು ಪ್ರಯಾಣಿಕರ ಉಪಯೋಗಕ್ಕೆ ಇಲ್ಲದಂತಾಗಿದೆ. ಪಟ್ಟಣದಿಂದ ರಾಜ್ಯದ ಪ್ರಮುಖ ನಗರಗಳಿಗೆ ಸ

12 Apr 2026 9:31 am
ಬಸ್ ನಿಲ್ದಾಣದಲ್ಲಿ ಮುಚ್ಚಿದ ಶೌಚಾಲಯ

ಬಯಲಲ್ಲೇ ಶೌಚ; ಹುಮನಾಬಾದ್‌ನಲ್ಲಿ ಸಾರ್ವಜನಿಕರ ಪರದಾಟ

12 Apr 2026 9:17 am