SENSEX
NIFTY
GOLD
USD/INR

Weather

26    C
...
Madhya pradesh | ನದಿ ಜೋಡಣೆಗೆ ವಿರೋಧ: ಚಿತೆಯಲ್ಲಿ ಮಲಗಿ ನೂರಾರು ಬುಡಕಟ್ಟು ಮಹಿಳೆಯರ ಪ್ರತಿಭಟನೆ

ಭೋಪಾಲ್: ನೂರಾರು ಮಂದಿ ಬುಡಕಟ್ಟು ಜನಾಂಗದ ಮಹಿಳೆಯರು ಮಧ್ಯಪ್ರದೇಶದ ಛಾತರ್ಪುರ ಜಿಲ್ಲೆಯಲ್ಲಿ ಗುರುವಾರ ಅಣಕು ಚಿತೆಯಲ್ಲಿ ಮಲಗಿ ಪ್ರತಿಭಟನೆ ನಡೆಸಿದರು. ಪ್ರಸ್ತಾವಿತ ಕೆನ್-ಬೆಟ್ವಾ ನದಿ ಜೋಡಣೆಯನ್ನು ವಿರೋಧಿಸಿ ಈ ಪ್ರತಿಭಟ

10 Apr 2026 8:00 am
ಬಿಹಾರ | ಪಿಕಪ್ ಚಾಲಕನ ಭೀಕರ ಹತ್ಯೆ ; ಆರೋಪಿಯನ್ನು ಥಳಿಸಿ ಕೊಂದ ಸ್ಥಳೀಯರು

ಪಾಟ್ನಾ: ಸುಮಾರು 42 ವರ್ಷ ವಯಸ್ಸಿನ ಪಿಕಪ್ ವ್ಯಾನ್ ಚಾಲಕನನ್ನು ರಸ್ತೆಬದಿ ವ್ಯಾಪಾರಿಯೊಬ್ಬ ಶಿರಚ್ಛೇದನ ಮಾಡಿ ಹತ್ಯೆ ಮಾಡಿರುವ ಪ್ರಕರಣ ಗುರುವಾರ ನಡೆದಿದೆ. ಘಟನೆಯಿಂದ ಉದ್ರಿಕ್ತಗೊಂಡ ಸ್ಥಳೀಯರು ಆರೋಪಿ ವ್ಯಾಪಾರಿಯನ್ನು ಥಳಿ

10 Apr 2026 7:51 am
12 ಚುನಾವಣೆಗಳಲ್ಲಿ ಮತಗಟ್ಟೆ ಅಧಿಕಾರಿಯಾಗಿದ್ದ ವ್ಯಕ್ತಿ ಮತಪಟ್ಟಿಯಿಂದ ಔಟ್!

ಕೊಲ್ಕತ್ತಾ: ಭಾರತ–ಪಾಕಿಸ್ತಾನ ವಿಭಜನೆ ಸಂದರ್ಭದಲ್ಲಿ ನಿರಾಶ್ರಿತರಾಗಿ ಬಂದಿದ್ದ 97 ವರ್ಷದ ವೃದ್ಧ ಇದುವರೆಗೆ ಒಂದು ಚುನಾವಣೆಯನ್ನೂ ತಪ್ಪಿಸಿಕೊಂಡಿಲ್ಲ; ಆದರೆ ಈ ಬಾರಿ ಮತದಾರರ ಪರಿಷ್ಕೃತ ಪಟ್ಟಿಯಿಂದ ಅವರ ಹೆಸರು ಮಾಯವಾಗಿದೆ.

10 Apr 2026 7:36 am
2nd PUC Result-2026 | ಫಾತಿಮತ್ ಫಂಸೀನಾಗೆ ವಾಣಿಜ್ಯ ವಿಭಾಗದಲ್ಲಿ 551 ಅಂಕ

ಮಂಗಳೂರು : ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ KPS ಪದವಿ ಪೂರ್ವ ಕಾಲೇಜು ಬೆಳ್ಳಾರೆ ಇದರ ವಿದ್ಯಾರ್ಥಿನಿ ಫಾತಿಮತ್ ಫಂಸೀನಾ ವಾಣಿಜ್ಯ ವಿಭಾಗದಲ್ಲಿ 600ಕ್ಕೆ 551 (92%) ಅಂಕಗಳನ್ನು ಪಡೆದು ವಿಶಿಷ್ಟ ಶ್ರೇಣಿಯಲ್ಲಿ ಉತ್ತೀ

10 Apr 2026 1:43 am
ಸಾಂಸ್ಕೃತಿಕವಲ್ಲದ ಮನಸ್ಸುಗಳು ಯಾವುದೇ ಕ್ಷೇತ್ರಕ್ಕೆ ಕಾಲಿಟ್ಟರೂ ಆ ಕ್ಷೇತ್ರ ಬರಡಾಗುತ್ತದೆ: ಪ್ರೊ.ಸಿದ್ದರಾಮಯ್ಯ

ಲೇಖಕಿಯರ ಸಂಘದ ವತಿಯಿಂದ ವಾರ್ಷಿಕ ದತ್ತಿ ಪ್ರಶಸ್ತಿ ಪ್ರದಾನ, ವೆಬ್‍ಸೈಟ್ ಬಿಡುಗಡೆ ಕಾರ್ಯಕ್ರಮ

10 Apr 2026 1:36 am
‘ಇವ ನಮ್ಮವ ಇವ ನಮ್ಮವ’ ಕಾನೂನನ್ನು ಸಮರ್ಪಕವಾಗಿ ಜಾರಿಗೊಳಿಸಿ: ಮರ್ಯಾದೆಗೇಡು ಹತ್ಯೆ ವಿರೋಧಿ ಸಮಿತಿ

ಬೆಂಗಳೂರು : ಮರ್ಯಾದಾ ಹತ್ಯೆಗಳ ವಿರುದ್ಧ ಕಾನೂನು ರೂಪಿಸುವಲ್ಲಿ ಕರ್ನಾಟಕ ವಿಧಾನಸಭೆಯು ‘ಇವ ನಮ್ಮವ ಇವ ನಮ್ಮವ’ ಕಾನೂನು-2026 ಅನ್ನು ಅಂಗೀಕರಿಸಿರುವುದು ಮಹತ್ವದ ಮತ್ತು ಅಗತ್ಯವಾದ ಹೆಜ್ಜೆಯಾಗಿದ್ದು, ಸರಕಾರ ಕೂಡಲೇ ಇದನ್ನು ಕಟ

10 Apr 2026 1:26 am
Shivamogga | ತೋಟದ ಬಳಿ ಯುವಕನ ಮೃತದೇಹ ಪತ್ತೆ

ಶಿವಮೊಗ್ಗ : ನಗರದ ತುಂಗಾನಗರ ಸಮೀಪದ ಕಾಮತ್ ಲೇಔಟ್‌ನ ತೋಟವೊಂದರ ಬಳಿ ಯುವಕನೊಬ್ಬನ ಮೃತದೇಹ ಪತ್ತೆಯಾಗಿರುವ ಘಟನೆ ನಡೆದಿದೆ. ಮೇಲಿನ ತುಂಗಾನಗರ ನಿವಾಸಿ ಮಂಜುನಾಥ್ (24) ಮೃತಪಟ್ಟವರು ಎಂದು ತಿಳಿದು ಬಂದಿದೆ. ಮಂಜುನಾಥ್ ಅಡಿಕೆ ಆರಿ

10 Apr 2026 1:03 am
Haveri | ಗರ್ಭಿಣಿ ಮೇಲೆ ಹಲ್ಲೆ ಪ್ರಕರಣ: ಅವಳಿ-ಜವಳಿ ಮಕ್ಕಳು ಮೃತ್ಯು

ಹಾವೇರಿ : ಹಾವೇರಿ ಜಿಲ್ಲೆ ಸವಣೂರು ತಾಲೂಕಿನ ಅಲ್ಲಿಪೂರ ಗ್ರಾಮದಲ್ಲಿ ಗರ್ಭಿಣಿಯೊಬ್ಬರ ಮೇಲೆ ನಡೆದಿದ್ದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಹೊಟ್ಟೆಯಲ್ಲಿದ್ದ ಅವಳಿ-ಜವಳಿ ಮಕ್ಕಳು ಅವಧಿಪೂರ್ವದಲ್ಲಿ ಜನಿಸಿ ಮೃತಪಟ್ಟಿರುವ

10 Apr 2026 12:58 am
ಮನುಕುಲದ ಒಳಿತಿಗೆ ಯುದ್ಧ ಕೊನೆಗೊಳ್ಳಲಿ : ದಿನೇಶ್ ಗುಂಡೂರಾವ್

ವಿಶ್ವಶಾಂತಿಗಾಗಿ ವಿಶ್ವ ನವಕರ ಮಹಾಮಂತ್ರ ದಿನ ಆಚರಣೆ

10 Apr 2026 12:53 am
2nd PUC Result-2026 | ರಾಜ್ಯಕ್ಕೆ ದ್ವಿತೀಯ ರ್ಯಾಂಕ್: ಅಂಕಿತ್ ಕಾರತಗಿ ಸಾಧನೆ

ಬೆಳಗಾವಿ : ಹುಕ್ಕೇರಿ ತಾಲೂಕಿನ ನಿಡಸೋಸಿಯ ಮೊರಾರ್ಜಿ ದೇಸಾಯಿ ವಸತಿ ವಿಜ್ಞಾನ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿ ಅಂಕಿತ್ ಭೀಮಪ್ಪ ಕಾರತಗಿ ಅವರು ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ರಾಜ್ಯಕ್ಕೆ ದ್ವಿತೀಯ ರ್ಯಾಂಕ್ ಗಳಿಸಿ ಜಿ

10 Apr 2026 12:44 am
Bengaluru | 13 ವಿದ್ಯಾರ್ಥಿಗಳು 590ಕ್ಕೂ ಅಧಿಕ ಅಂಕಗಳಿಸಿ ಸಾಧನೆ

ಬೆಂಗಳೂರು : ದ್ವೀತಿಯ ಪಿಯುಸಿ ಫಲಿತಾಂಶ ಪ್ರಕಟವಾಗಿದ್ದು, ಶ್ರೀ ಚೈತನ್ಯ ಪಿಯು ಕಾಲೇಜಿನ 13 ಮಂದಿ ವಿದ್ಯಾರ್ಥಿಗಳು 600 ಅಂಕಗಳಿಗೆ 590ಕ್ಕೂ ಅಧಿಕ ಅಂಕಗಳನ್ನು ಗಳಿಸುವ ಮೂಲಕ ಸಾಧನೆ ಮಾಡಿದ್ದಾರೆ. ಸುಚಿತಾ ಎಂ. ಅವರು 600ಕ್ಕೆ (596), ಯಶ್ಮಿ

10 Apr 2026 12:41 am
ರೈಲ್ವೆ ಯೋಜನೆಗಳ ಅನುಷ್ಠಾನಕ್ಕೆ ಕಾಂಗ್ರೆಸ್ ಸರಕಾರ ಸಹಕರಿಸುತ್ತಿಲ್ಲ : ವಿ.ಸೋಮಣ್ಣ

ಮೈಸೂರು : ರಾಜ್ಯದ ಕಾಂಗ್ರೆಸ್ ಸರಕಾರ ರೈಲ್ವೆ ಯೋಜನೆಗಳ ಅನುಷ್ಠಾನಕ್ಕೆ ಅಸಹಕಾರ ತೋರುತ್ತಿದೆ ಎಂದು ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಆರೋಪಿಸಿದ್ದಾರೆ. ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವ ಎಚ್.ಡಿ.ಕುಮಾರಸ್ವಾಮಿ ಅವರ

10 Apr 2026 12:34 am
ದಲಿತ ಉದ್ದಿಮೆದಾರರ ಸಂಖ್ಯೆ 5 ಸಾವಿರಕ್ಕೇರಲು ಸಿ.ಜಿ.ಶ್ರೀನಿವಾಸನ್ ಪರಿಶ್ರಮ ಕಾರಣ : ಬೊಮ್ಮಾಯಿ

ಬೆಂಗಳೂರು : ಕರ್ನಾಟಕ ರಾಜ್ಯದಲ್ಲಿ ದಲಿತ ಉದ್ದಿಮೆದಾರರ ಸಂಖ್ಯೆ ಇಂದು ಐದು ಸಾವಿರ ಆಗಿದೆ ಎಂದರೇ ಅದಕ್ಕೆ ಸಿ.ಜಿ.ಶ್ರೀನಿವಾಸನ್ ಪರಿಶ್ರಮ, ಹೋರಾಟವೂ ಕಾರಣ. ಈ ಸಂಖ್ಯೆ 10 ಸಾವಿರ ಆಗಬೇಕು. ಇದಕ್ಕಾಗಿ ನಿಮ್ಮ ಹಕ್ಕುಗಳನ್ನು ಸರಕಾರದ

10 Apr 2026 12:31 am
ಪೊಲೀಸ್ ಠಾಣೆಯೊಳಗೆ ರಾಜಿ ಪಂಚಾಯಿತಿ ನಡೆಸುವಂತಿಲ್ಲ: ಗೃಹ ಸಚಿವ ಜಿ.ಪರಮೇಶ್ವರ್

ಬೆಂಗಳೂರು : ಯಾವ ಪೊಲೀಸ್ ಅಧಿಕಾರಿಯೂ ಠಾಣೆಗಳಲ್ಲಿ ಯಾವುದೇ ರಾಜಿ ಪಂಚಾಯಿತಿ ನಡೆಸಬಾರದು. ರಿಯಲ್ ಎಸ್ಟೇಟ್ ವ್ಯವಹಾರದೊಂದಿಗೆ ಕೈಜೋಡಿಸಬಾರದು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಾಕೀತು ಮಾಡಿದ್ದಾರೆ. ಗುರುವಾರ ಇಲ್ಲಿನ ಚಿಕ

10 Apr 2026 12:21 am
ದ್ವಿತೀಯ ಪಿಯುಸಿ ಫಲಿತಾಂಶ: ರುಬಾ ಝೈನಬ್‌ಗೆ ವಿಜ್ಞಾನ ವಿಭಾಗದಲ್ಲಿ 579 ಅಂಕ

ಮಂಗಳೂರು: ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಗೊಂಡಿದ್ದು, ಮಂಗಳೂರಿನ ಸೇಂಟ್ ಆಗ್ನೆಸ್ ಪಿಯು ಕಾಲೇಜಿನ ವಿದ್ಯಾರ್ಥಿನಿ ರುಬಾ ಝೈನಬ್‌ ಅವರು ವಿಜ್ಞಾನ ವಿಭಾಗದಲ್ಲಿ 579 (96.5 ಶೇ.) ಅಂಕ ಪಡೆದು ಡಿಸ್ಟಿಂಕ್ಷನ್‌ನಲ್ಲಿ ತೇರ್ಗಡೆಯಾಗಿದ

10 Apr 2026 12:11 am
ತಮಿಳುನಾಡು ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ ಮಾಡಿದ ಡಿ.ಕೆ.ಶಿವಕುಮಾರ್

‘ಮಹಿಳೆಯರಿಗೆ ಮಾಸಿಕ 2 ಸಾವಿರ ರೂ., 3 ಲಕ್ಷ ಸರಕಾರಿ ಹುದ್ದೆ ಭರ್ತಿ, ಭೂರಹಿತ ರೈತರಿಗೆ ವಾರ್ಷಿಕ 6 ಸಾವಿರ ರೂ. ನೆರವು’

10 Apr 2026 12:04 am
ಎ.12: ಬಂಟ ಸಾಧಕರಿಗೆ ಬಂಟರ ಸಂಘದಿಂದ ಸನ್ಮಾನ, ಪ್ರಶಸ್ತಿ ಪ್ರದಾನ

ಮಂಗಳೂರು: ಬಂಟರ ಯಾನೆ ನಾಡವರ ಮಾತೃ ಸಂಘದ ವತಿಯಿಂದ ಎಪ್ರಿಲ್ 12ರಂದು ಬಹಿರಂಗ ಅಧಿವೇಶನ ಹಾಗೂ ಪ್ರಶಸ್ತಿ ಪ್ರದಾನ ಮತ್ತು ಸನ್ಮಾನ ಕಾರ್ಯಕ್ರಮ ನಡೆಯಲಿದೆ. ಎಪ್ರಿಲ್ 12 ರವಿವಾರ ಬೆಳಗ್ಗೆ 9 ಗಂಟೆಗೆ ಮಂಗಳೂರಿನ ಕುದ್ಮುಲ್ ರಂಗರಾವ್ ಪ

9 Apr 2026 11:58 pm
ಪಿಯುಸಿ ಫಲಿತಾಂಶ: ಮುಹಮ್ಮದ್ ಶಾಕೀರ್‌ಗೆ ವಿಜ್ಞಾನ ವಿಭಾಗದಲ್ಲಿ 580 ಅಂಕ

ಹರೇಕಳ: ಬ್ಯಾರೀಸ್ ಪದವಿಪೂರ್ವ ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿ ಮುಹಮ್ಮದ್ ಶಾಕೀರ್ ಅವರು 580 ಅಂಕಗಳೊಂದಿಗೆ ಡಿಸ್ಟಿಂಕ್ಷನ್ ಪಡೆದು ಕಾಲೇಜಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ಈತ ಹರೇಕಳ ನಿವಾಸಿ ಹಮೀದ್ ಹಾಗೂ ಸೆಕೀನಾ ದಂ

9 Apr 2026 11:51 pm
ಇಳಕಲ್ ನಗರದಲ್ಲಿ ಉದ್ಯಾನಗಳ ಅಭಿವೃದ್ಧಿಗೆ ಸಾಲಿಡಾರಿಟಿ ಯೂತ್ ಮೂವ್‌ಮೆಂಟ್‌ ಒತ್ತಾಯ

ಇಳಕಲ್‌ : ಪಟ್ಟಣದ ಪಾರ್ಕ್‌ಗಳಲ್ಲಿ ಮೂಲಭೂತ ಸೌಲಭ್ಯಗಳ ಕೊರತೆಯಿಂದ ಹಿರಿಯ ನಾಗರಿಕರು, ಮಹಿಳೆಯರು ಹಾಗೂ ಮಕ್ಕಳು ಸಂಕಷ್ಟ ಅನುಭವಿಸುತ್ತಿದ್ದು, ತಕ್ಷಣ ಸಾರ್ವಜನಿಕ ಆರೋಗ್ಯ ಮತ್ತು ಪರಿಸರದ ದೃಷ್ಟಿಯಿಂದ ಜಿಲ್ಲಾಡಳಿತ ಉದ್ಯಾನ

9 Apr 2026 11:51 pm
ಮೆಲ್ಕಾರ್ ಮಹಿಳಾ ಪದವಿ ಪೂರ್ವ ಕಾಲೇಜು ಶೇ. 98 ಫಲಿತಾಂಶ

ಬಂಟ್ವಾಳ : 2025-26 ನೇ ಶೈಕ್ಷಣಿಕ ವರ್ಷದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಮೆಲ್ಕಾರ್ ಮಹಿಳಾ ಪದವಿ ಪೂರ್ವ ಕಾಲೇಜು ಶೇಕಡಾ 98 ಫಲಿತಾಂಶದ ದಾಖಲಿರಿಸುತ್ತದೆ. ಈ ಪೈಕಿ 22 ವಿದ್ಯಾರ್ಥಿನಿಯರು ವಿಶಿಷ್ಟ ದರ್ಜೆಯಲ್ಲಿ, 60 ವಿದ್ಯಾ

9 Apr 2026 11:48 pm
ಭಟ್ಕಳ ವಿದ್ಯಾರ್ಥಿಗಳ ಉತ್ತಮ ಸಾಧನೆ: ಜಿಲ್ಲೆಯಲ್ಲಿ ಮೂವರು ವಿಭಾಗಗಳಲ್ಲೂ ಅಗ್ರ ಸ್ಥಾನ

ಭಟ್ಕಳ: ಕರಾವಳಿ ಪಟ್ಟಣ ಭಟ್ಕಳಕ್ಕೆ ಹೆಮ್ಮೆಯ ಕ್ಷಣ ಒದಗಿಸುವಂತೆ, ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಇಲ್ಲಿನ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ಮಾಡಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಮೂರು ವಿಭಾಗಗಳಲ್ಲೂ ಅಗ್ರ ಸ್ಥಾನಗಳನ್ನು

9 Apr 2026 11:41 pm
ಚಾಮುಂಡಿ ಬೆಟ್ಟದ ಆವರಣದಲ್ಲಿ ನಿರ್ಮಾಣ ಕಾರ್ಯವನ್ನು ತಕ್ಷಣದಿಂದಲೇ ನಿಲ್ಲಿಸಲು ಜಿಲ್ಲಾಧಿಕಾರಿಗೆ ಹೈಕೋರ್ಟ್ ತಾಕೀತು

ಬೆಂಗಳೂರು : ನ್ಯಾಯಾಲಯಕ್ಕೆ ನೀಡಿದ್ದ ಭರವಸೆಯನ್ನು ಉಲ್ಲಂಘಿಸಿ ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ದೇವಾಲಯದ ಆವರಣದಲ್ಲಿ ಕಾಮಗಾರಿ ಮುಂದುವರಿಸಿದ್ದ ರಾಜ್ಯ ಸರಕಾರದ ಕ್ರಮಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಹೈಕೋರ್ಟ್,

9 Apr 2026 11:39 pm
Hubballi | ಬಾಲಕಿ ಜೊತೆ ಅಸಭ್ಯವಾಗಿ ವರ್ತಿಸಿದ ಆರೋಪ; ಯುವಕ ಹಾಗೂ ಆತನ ಕುಟುಂಬದವರ ಮೇಲೆ ಹಲ್ಲೆ

ಮುಸ್ಲಿಮರು ಎಂದು ಮೊದಲು ಹಲ್ಲೆ ನಡೆಸಿ, ನಂತರ ಜಾತಿನಿಂದನೆ : ಸಂತ್ರಸ್ತರ ಆರೋಪ

9 Apr 2026 11:32 pm
ಪಿಯುಸಿ ಫಲಿತಾಂಶ: ರಂಸಿಮ್‌ಗೆ ವಿಜ್ಞಾನ ವಿಭಾಗದಲ್ಲಿ 567 ಅಂಕ

ಮಂಗಳೂರು: ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜು ಸಾಗರ ಇದರ ವಿದ್ಯಾರ್ಥಿನಿ ರಂಸಿಮ್ ವಿಜ್ಞಾನ ವಿಭಾಗದಲ್ಲಿ 600 ಕ್ಕೆ 567 (94.5%) ಅಂಕಗಳನ್ನು ಪಡೆದು ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣಳಾ

9 Apr 2026 11:32 pm
ಪಿಯುಸಿ ಫಲಿತಾಂಶ: ಗುಲ್ಶನ್‌ಗೆ ವಾಣಿಜ್ಯ ವಿಭಾಗದಲ್ಲಿ 587 ಅಂಕ

ಮಂಗಳೂರು: ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಬಾಲಕಿಯರ ಸರ್ಕಾರಿ ಸ್ವತಂತ್ರ ಪದವಿ ಪೂರ್ವ ಕಾಲೇಜು ಸಾಗರ ಇದರ ವಿದ್ಯಾರ್ಥಿನಿ ಗುಲ್ಶನ್ ಎ ಎಸ್ ವಾಣಿಜ್ಯ ವಿಭಾಗದಲ್ಲಿ 600 ಕ್ಕೆ 587 (97.83%) ಅಂಕಗಳನ್ನು ಪಡೆದು ವಿಶಿಷ್ಟ

9 Apr 2026 11:28 pm
ಪಿಯುಸಿ ಫಲಿತಾಂಶ: ಸನಾಝ್‌ಗೆ ವಿಜ್ಞಾನ ವಿಭಾಗದಲ್ಲಿ 546 ಅಂಕ

ಮಂಗಳೂರು: ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಹೋಲಿ ರಿಡೀಮರ್ ಸಂಯುಕ್ತ ಪಿಯು ಕಾಲೇಜು ಹೊಸನಗರ ಇದರ ವಿದ್ಯಾರ್ಥಿನಿ ಸನಾಝ್‌ ವಿಜ್ಞಾನ ವಿಭಾಗದಲ್ಲಿ 600 ಕ್ಕೆ 546 (91%) ಅಂಕಗಳನ್ನು ಪಡೆದು ವಿಶಿಷ್ಟ ಶ್ರೇಣಿಯಲ್ಲಿ ಉತ

9 Apr 2026 11:23 pm
2nd PUC Result-2026 | ಬಳ್ಳಾರಿ, ವಿಜಯನಗರ ಜಿಲ್ಲೆಗೆ ಒಟ್ಟು ಶೇ.78.92 ಫಲಿತಾಂಶ

ವಿಜಯನಗರ/ಬಳ್ಳಾರಿ: 2025-26ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು, ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳ ಫಲಿತಾಂಶ ಒಟ್ಟು ಶೇ.78.92 ದಾಖಲಾಗಿದೆ. ಬಳ್ಳಾರಿ ಜಿಲ್ಲೆಯಲ್ಲಿ ಶೇ.79.30 ಹಾಗೂ ವಿಜಯನಗರ ಜಿಲ್ಲೆಯಲ್

9 Apr 2026 11:20 pm
ಉತ್ತರ ಸಿಕ್ಕಿಮ್‌ನಲ್ಲಿ ಭೂಕುಸಿತ:ಸೇನೆಯಿಂದ 135 ಪ್ರವಾಸಿಗಳ ರಕ್ಷಣೆ,1,000 ಜನರು ಈಗಲೂ ಬಾಕಿ

ಗ್ಯಾಂಗ್ಟಕ್, ಎ. 9: ಉತ್ತರ ಸಿಕ್ಕಿಮ್‌ ನಲ್ಲಿ ಭಾರತ-ಚೀನಾ ಗಡಿಗೆ ಸಮೀಪ ಹಲವಾರು ಭೂಕುಸಿತಗಳು ಸಂಭವಿಸಿದ್ದು, ಲ್ಯಾಚೆನ್ ಮತ್ತು ಚುಂಗ್‌ಥಾಂಗ್ ನಡುವಿನ ರಸ್ತೆ ಸಂಪರ್ಕಗಳು ಕಡಿತಗೊಂಡಿವೆ. ಸೇನೆಯು ಲ್ಯಾಚೆನ್ ಪ್ರದೇಶದಲ್ಲಿ ಸಿಕ

9 Apr 2026 11:20 pm
Assam | ಮತದಾನ ಸಂದರ್ಭ ಹಿಂಸಾಚಾರ; ಸುಮಾರು 30 ಮಂದಿಗೆ ಗಾಯ

ಗುವಾಹಟಿ, ಎ. 9: ಅಸ್ಸಾಂನಲ್ಲಿ ಗುರುವಾರ ಮತದಾನದ ಸಂದರ್ಭ ನಡೆದ ಹಿಂಸಾಚಾರದಲ್ಲಿ ಸುಮಾರು 30 ಮಂದಿ ಗಾಯಗೊಂಡಿದ್ದಾರೆ. 7 ಮಂದಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸ್ರೀಭೂಮಿ ಜಿಲ್ಲೆಯ ಪಥರಕಂಡಿಯಿಂದ ಸ್ಪರ್

9 Apr 2026 11:20 pm
ಜಮೀಯ್ಯತುಲ್ ಫಲಾಹ್ ಗ್ರೀನ್ ವ್ಯೂ ಪಿಯು ಕಾಲೇಜಿಗೆ 100% ಫಲಿತಾಂಶ

ಮಂಗಳೂರು: ಜಮೀಯ್ಯತುಲ್ ಫಲಾಹ್ ಗ್ರೀನ್ ವ್ಯೂ ಪಿಯು ಕಾಲೇಜಿನಿಂದ 2025-26 ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಗೆ ಒಟ್ಟು 38 ವಿದ್ಯಾರ್ಥಿಗಳು ಹಾಜರಾಗಿದ್ದು, ಎಲ್ಲಾ ವಿದ್ಯಾರ್ಥಿನಿಯರು ಉತ್ತೀರ್ಣರಾಗುವ ಮೂಲಕ ಶೇ. 100 ಫಲಿತಾಂಶ ಪಡೆ

9 Apr 2026 11:17 pm
ಹಝ್ರತ್ ಮಹಿಳಾ ಪದವಿ ಪೂರ್ವ ಕಾಲೇಜಿಗೆ ಶೇ. 100 ಫಲಿತಾಂಶ

ಉಳ್ಳಾಲ: 2025-26ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಹಝ್ರತ್ ಸೈಯದ್ ಮದನಿ ಮಹಿಳಾ ಪದವಿ ಪೂರ್ವ ಕಾಲೇಜು, ಉಳ್ಳಾಲ ಶೇಕಡಾ 100 ಫಲಿತಾಂಶ ಸಾಧಿಸಿ ಶ್ಲಾಘನೀಯ ಸಾಧನೆ ಮೆರೆದಿದೆ. ಕಾಲೇಜಿನ ವಾಣಿಜ್ಯ ವಿಭಾಗದ ನಫೀಸತುಲ್ ಮಿಸ್ರಿಯ್

9 Apr 2026 11:15 pm
ಪಿಯುಸಿ ಫಲಿತಾಂಶ: ಹಿರಾ ಕಾಲೇಜಿಗೆ ಶೇ. 92.5 ಫಲಿತಾಂಶ

ಉಳ್ಳಾಲ: ಹಿರಾ ವಿಮೆನ್ಸ್ ಸಂಯುಕ್ತ ಪದವಿ ಪೂರ್ವ ಕಾಲೇಜು ಬಬ್ಬುಕಟ್ಟೆ, 2025-26ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಮುತುವೀಯ ಬಿನ್ತ್ ಅಹ್ಮದ್ ಎಸ್.ಎಮ್.ರವರು ವಾಣಿಜ್ಯ ವಿಭಾಗದಲ್ಲಿ 600 ರಲ್ಲಿ 594 (99%)ಅಂಕಗಳನ್ನು ಪಡೆದು ರಾಜ್

9 Apr 2026 11:13 pm
ಶಮ್ಸ್ ಪಿಯು ಕಾಲೇಜಿಗೆ ಶೇ. 93 ಫಲಿತಾಂಶ

ಭಟ್ಕಳ: ತಾಲೂಕಿನ ಹೆಬ್ಳೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಶಮ್ಸ್ ಪದವಿಪೂರ್ವ ಕಾಲೇಜು (SHAMS PU College) 2026ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ.93 ಫಲಿತಾಂಶ ದಾಖಲಿಸಿ ಗಮನಸೆಳೆದಿದೆ. ಈ ವರ್ಷ ಪರೀಕ್ಷೆಗೆ ಹಾಜರಾದ ಒಟ್ಟು 29 ವಿದ್ಯ

9 Apr 2026 11:10 pm
ಅಹ್ಮದಾಬಾದ್: ಧಾರ್ಮಿಕ ಸಮಾರಂಭದಲ್ಲಿ ಆಹಾರ ಸೇವಿಸಿದ 96 ಗ್ರಾಮಸ್ಥರು ಅಸ್ವಸ್ಥ

ಅಹ್ಮದಾಬಾದ್, ಎ. 9: ಅಹ್ಮದಾಬಾದ್ ಜಿಲ್ಲೆಯ ದೆತ್ರೋಜ್ ತಾಲೂಕಿನ ರಾಜಪುರ ಗ್ರಾಮದಲ್ಲಿ ಶಂಕಿತ ವಿಷಾಹಾರ ಪ್ರಕರಣದಲ್ಲಿ, ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ವಿತರಿಸಲಾದ ಆಹಾರವನ್ನು ಸೇವಿಸಿದ ಬಳಿಕ 96 ಗ್ರಾಮಸ್ಥರು ಅಸ್ವಸ್ಥಗೊಂಡ

9 Apr 2026 11:10 pm
ಆನ್‌ ಲೈನ್ ಷೇರು ವ್ಯವಹಾರ ಹಗರಣ | ಪುಣೆಯ 75 ವರ್ಷದ ವೈದ್ಯರಿಗೆ 12.31 ಕೋಟಿ ರೂ. ವಂಚನೆ

ಪುಣೆ, ಎ. 9: ಆನ್‌ ಲೈನ್ ಷೇರು ವ್ಯವಹಾರ ಹಗರಣದಲ್ಲಿ ಪುಣೆಯ 75 ವರ್ಷದ ವೃದ್ಧರೋರ್ವರಿಗೆ 12.31 ಕೋ.ರೂ. ವಂಚಿಸಲಾಗಿದೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ. ಪೊಲೀಸರ ಪ್ರಕಾರ, ಜನವರಿ ಕೊನೆಯ ವಾರದಲ್ಲಿ ಅಪರಿಚಿತ ಸಂಖ್ಯೆಯಿಂದ ವೈದ್ಯ

9 Apr 2026 11:10 pm
ಮೇ 2: ಪುತ್ತೂರಿನಲ್ಲಿ ಎಸ್‌ವೈಎಸ್ ಮಾದರಿ ಮದುವೆ ಅಭಿಯಾನದ ಸಮಾರೋಪ

► ಸ್ವಾಗತ ಸಮಿತಿ ರಚನೆ ►ಎ.ಪಿ. ಅಬೂಬಕರ್ ಮುಸ್ಲಿಯಾರ್ ನೇತೃತ್ವ

9 Apr 2026 11:08 pm
T20ಯಲ್ಲಿ 9 ವಿಕೆಟ್‌ ಗಳನ್ನು ಉರುಳಿಸಿದ ಬ್ರೆಝಿಲ್ ಮಹಿಳಾ ಬೌಲರ್

ಬ್ರೆಸೀಲಿಯ, ಎ. 9: ಬ್ರೆಝಿಲ್ ಮಹಿಳಾ ಕ್ರಿಕೆಟ್ ತಂಡದ ವೇಗಿ ಲಾರಾ ಕಾರ್ಡೋಸೊ ಅವರು ಅಂತರ್‌ರಾಷ್ಟ್ರೀಯ ಟಿ20 ಇನಿಂಗ್ಸೊಂದರಲ್ಲಿ ಒಂಭತ್ತು ವಿಕೆಟ್‌ ಗಳನ್ನು ಉರುಳಿಸಿದ ಮೊದಲ ಕ್ರಿಕೆಟ್ ಆಟಗಾರ್ತಿಯಾಗಿ (ಪುರುಷ ಅಥವಾ ಮಹಿಳೆ) ಇತಿ

9 Apr 2026 11:00 pm
ಪೆಟ್ ಶಾಪ್‌ಗಳ ನೋಂದಣಿ ಕಡ್ಡಾಯ : ದ.ಕ. ಜಿಲ್ಲಾಧಿಕಾರಿ ಸೂಚನೆ

ಮಂಗಳೂರು : ಜೀವಂತ ಪ್ರಾಣಿ ಮತ್ತು ಪಕ್ಷಿಗಳ ಮಾರಾಟ ಮಾಡುವ ಪೆಟ್ ಶಾಪ್‌ಗಳು ಪ್ರಾಣಿ ಹಿಂಸಾ ತಡೆ ಕಾಯ್ದೆಯಡಿ ಕಡ್ಡಾಯವಾಗಿ ನೋಂದಣಿ ಮಾಡಿಸಬೇಕು ಎಂದು ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಸೂಚಿಸಿದ್ದಾರೆ. ದ.ಕ. ಜಿಲ್ಲಾಧಿಕಾರಿ ಕಚೇ

9 Apr 2026 10:59 pm
ಪಿಯುಸಿ ಫಲಿತಾಂಶ: ಶುರೈಫ್ ಅಬ್ದುರ್ರಹ್ಮಾನ್‌ಗೆ ವಿಜ್ಞಾನ ವಿಭಾಗದಲ್ಲಿ 591 ಅಂಕ

ಮಂಗಳೂರು, ಎ.9: ದ್ವಿತೀಯ ಪಿಯುಸಿಯಲ್ಲಿ ಮೂಡುಬಿದಿರೆ ಆಳ್ವಾಸ್ ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿ ಶುರೈಫ್ ಅಬ್ದುರ‌್ರಹ್ಮಾನ್ ಎ. 591 (ಶೇ 98.5) ಅಂಕಗಳೊಂದಿಗೆ ಡಿಸ್ಟಿಂಕ್ಷನ್‌ನಲ್ಲಿ ತೇರ್ಗಡೆಗೊಂಡಿದ್ದಾರೆ ಇವರು ಜೋಕಟ್ಟೆ

9 Apr 2026 10:48 pm
ಸಾಲಿಹಾತ್ ಪಿಯು ಕಾಲೇಜು: ವಾಣಿಜ್ಯ ವಿಭಾಗಕ್ಕೆ ಶೇ.100, ವಿಜ್ಞಾನ ವಿಭಾಗಕ್ಕೆ ಶೇ.95.45 ಫಲಿತಾಂಶ

ಉಡುಪಿ, ಎ.9: ತೋನ್ಸೆ-ಹೂಡೆಯ ಸಾಲಿಹಾತ್ ಬಾಲಕಿಯ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ವಾಣಿಜ್ಯ ವಿಭಾಗದಲ್ಲಿ ಪರೀಕ್ಷೆ ಬರೆದ 34 ವಿಧ್ಯಾರ್ಥಿಗಳಲ್ಲಿ 34 ವಿಧ್ಯಾರ್ಥಿಗಳು ಉತ್ತೀರ್ಣರಾಗಿದ್ದು ಶೇ.100 ಫಲಿತಾಂಶ ದ

9 Apr 2026 10:45 pm
ಪಿಯುಸಿ ಪಲಿತಾಂಶ: ಕಲ್ಯಾಣ ಕರ್ನಾಟಕದಲ್ಲಿ ಕೊಪ್ಪಳ ಜಿಲ್ಲೆಗೆ 1ನೇ ಸ್ಥಾನ

23ನೇ ಸ್ಥಾನದಲ್ಲಿದ್ದ ಕೊಪ್ಪಳಕ್ಕೆ ಈ ಬಾರಿ 17ನೇ ಸ್ಥಾನ

9 Apr 2026 10:44 pm
ದೇವಸ್ಥಾನದ ಧಾರ್ಮಿಕ ವಿಧಿವಿಧಾನದ ವೇಳೆ ನರ್ಮದಾ ನದಿಗೆ 11,000 ಲೀಟರ್ ಹಾಲು ಅರ್ಪಣೆ; ವೀಡಿಯೊ ವೈರಲ್

ಭೋಪಾಲ್: ಮಧ್ಯಪ್ರದೇಶದ ಸೆಹೋರ್‌ ನಲ್ಲಿ ಬೃಹತ್ ಧಾರ್ಮಿಕ ಕಾರ್ಯಕ್ರಮ ನಡೆದಿದ್ದು, ಸುದೀರ್ಘ ಕಾಲದ ಶುದ್ಧೀಕರಣ ವಿಧಿವಿಧಾನದ ಅಂಗವಾಗಿ ದೇವಸ್ಥಾನದ ಆವರಣದಲ್ಲಿ ಸುಮಾರು 11,000 ಲೀಟರ್ ಹಾಲನ್ನು ಬಳಸಿರುವುದು ಚರ್ಚೆಗೆ ಗ್ರಾಸವಾಗ

9 Apr 2026 10:31 pm
ತಾಪಮಾನ ಏರಿಕೆಯಾಗುತ್ತಿದ್ದಂತೆ ಭಾರತವು ಅದನ್ನು ಹೇಗೆ ಎದುರಿಸಲು ಯೋಜಿಸುತ್ತಿದೆ?

ಭಾರತದಲ್ಲಿ ಪ್ರತಿ ವರ್ಷ ಬಿಸಿಲು ಜನರು, ಬೆಳೆಗಳು ಮತ್ತು ವ್ಯವಹಾರಗಳ ಮೇಲೆ ಪರಿಣಾಮ ಬೀರುತ್ತಲೇ ಇರುತ್ತದೆ. 2026 ರಲ್ಲಿ ನಮ್ಮ ದೇಶದಲ್ಲಿ ಚಳಿಗಾಲವು ಅಕಾಲಿಕವಾಗಿ ಕೊನೆಗೊಂಡಿತು. ಫೆಬ್ರವರಿಯ ಆರಂಭದಲ್ಲಿಯೇ ಸೆಖೆ ಜಾಸ್ತಿಯಾಗಿದ

9 Apr 2026 10:30 pm
ದ್ವಿತೀಯ ಪಿಯುಸಿ ಪರೀಕ್ಷೆ | ಅಝ್ಮೀಯಾಗೆ ಶೇ.84.33 ಅಂಕ

ಉಪ್ಪಿನಂಗಡಿ : ದ್ವಿತೀಯ ಪಿಯುಸಿ ಪರೀಕ್ಷೆಯ ವಿಜ್ಞಾನ ವಿಭಾಗದಲ್ಲಿ ಉಪ್ಪಿನಂಗಡಿಯ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಅಝ್ಮೀಯಾ 506 (ಶೇ.84.33) ಅಂಕಗಳೊಂದಿಗೆ ತೇರ್ಗಡೆಗೊಂಡಿದ್ದಾರೆ. ಇವರು ಮಾಗುಂಡಿಯ ಅಬ್ದುಲ್ ರಹೀಂ ಮತ್ತು ನಬ

9 Apr 2026 10:25 pm
ಪಿಯುಸಿ ಫಲಿತಾಂಶ: ಕಾಟಿಪಳ್ಳದ ಆಯಿಶಾ ರಮ್ಝಿಯಾಗೆ 590 ಅಂಕ

ಕಾಟಿಪಳ್ಳ, ಎ.9: ನೂರುಲ್ ಹುದಾ ಎಜುಕೇಶನ್ ಟ್ರಸ್ಟ್ ನಡೆಸುತ್ತಿರುವ ಹಸನಬ್ಬ ಮಾಸ್ತರ್ ಸಂಯುಕ್ತ ಪದವಿ ಪೂರ್ವ ಕಾಲೇಜು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಫಲಿತಾಂಶವನ್ನು ದಾಖಲಿಸಿದೆ. ಶೇ.98 ಫಲಿತಾಂಶದಲ್ಲಿ ಎಂಟು ಡಿ

9 Apr 2026 10:20 pm
ಆತೂರಿನ ಆಯಿಶಾ ಹೆಣ್ಮಕ್ಕಳ ಪಪೂ ಕಾಲೇಜಿಗೆ ಶೇ.100 ಫಲಿತಾಂಶ

ಉಪ್ಪಿನಂಗಡಿ, ಎ.9: ಆತೂರಿನ ಆಯಿಶಾ ಹೆಣ್ಮಕ್ಕಳ ಪಪೂ ಕಾಲೇಜು ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯ ಕಲೆ ಮತ್ತು ವಾಣಿಜ್ಯ ವಿಭಾಗವು ಶೇ.100 ಫಲಿತಾಂಶ ದಾಖಲಿಸಿದೆ. ವಫಿಯಾ ಜಿ. 528 (ಶೇ.88) ಅಂಕ ಪಡೆದು ವಿಶಿಷ್ಟ ಶ್ರೇಣಿಯಲ್ಲಿ ತೇರ

9 Apr 2026 10:16 pm
ಪಿಯುಸಿ ಫಲಿತಾಂಶ: ಮುಹಮ್ಮದ್ ಇಸ್ಮಾಯೀಲ್ ಖದೀಸ್‌ಗೆ ಶೇ.99.17 ಅಂಕ

ಮಂಗಳೂರು, ಎ.9:ಧ್ವಿತೀಯ ಪಿಯುಸಿ ಪರೀಕ್ಷೆಯ ವಾಣಿಜ್ಯ ವಿಭಾಗದಲ್ಲಿ ಮಂಗಳೂರು ಯೆನೆಪೋಯ ಪಿಯು ಕಾಲೇಜಿನ ವಿದ್ಯಾರ್ಥಿ ಮುಹಮ್ಮದ್ ಇಸ್ಮಾಯಿಲ್ ಖದೀಸ್ 595 (ಶೇ.99.17) ಅಂಕ ಗಳಿಸಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ತೌಡುಗೋಳಿ

9 Apr 2026 10:12 pm
ಕಣ್ಣೂರು ಮಹಿಳಾ ಪಿಯು ಕಾಲೇಜು: ಸತತ 6ನೇ ವರ್ಷ ಶೇ.100 ಫಲಿತಾಂಶ ದಾಖಲೆ

ಮಂಗಳೂರು, ಎ.9: ಕಣ್ಣೂರು ಎಜುಕೇಶನಲ್ ಚಾರಿಟೇಬಲ್ ಟ್ರಸ್ಟ್(ರಿ)ನ ಅಧೀನದಲ್ಲಿ ಕಳೆದ 32 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಕಣ್ಣೂರು ಮಹಿಳಾ ಪಿಯು ಕಾಲೇಜು 2025-26ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯ ವಾಣಿಜ್ಯ ವಿಭಾಗದಲ್ಲಿ ಶ

9 Apr 2026 10:09 pm
Kalaburagi | ಟ್ರ್ಯಾಕ್ಟರ್ ಪಲ್ಟಿ : ಚಾಲಕ ಸ್ಥಳದಲ್ಲೇ ಮೃತ್ಯು

ಕಲಬುರಗಿ: ಶಹಾಬಾದ್‌ ನಗರದ ರಾಜ್ಯ ಹೆದ್ದಾರಿಗೆ ಹೊಂದಿಕೊಂಡ ಭೀಮಶಪ್ಪ ನಗರ ಬಳಿ ಪರಸಿ ತುಂಬಿದ ಟ್ರ್ಯಾಕ್ಟರ್ ಪಲ್ಟಿಯಾಗಿ ಚಾಲಕ ಸ್ಥಳದಲ್ಲೇ ಮೃತಪಟ್ಟಿರುವ ದುರ್ಘಟನೆ ಗುರುವಾರ ನಡೆದಿದೆ. ಮೃತರನ್ನು ಶಹಾಬಾದ್‌ ತಾಲ್ಲೂಕಿನ ತ

9 Apr 2026 10:08 pm
2nd PUC Result-2026 | ವಾಣಿಜ್ಯ ವಿಭಾಗದ ಅದಿತಿ ಎ.ಬಾಪು, ದಿಶಾ ರಾಜ್ಯಕ್ಕೆ ಪ್ರಥಮ

ವಿಜ್ಞಾನ ವಿಭಾಗದಲ್ಲಿ ಪ್ರಿನ್ಸಿಲ್ಲಾ; ಕಲಾ ವಿಭಾಗದಲ್ಲಿ ಅರ್ಚನಾ, ಸಂಗೀತಾ, ಸೃಷ್ಟಿ ಪ್ರಥಮ

9 Apr 2026 10:06 pm
Kalaburagi | ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ 598 ಅಂಕ ಪಡೆದ ಸೃಷ್ಟಿಗೆ ಸಚಿವ ಪ್ರಿಯಾಂಕ್ ಖರ್ಗೆಯಿಂದ ಸನ್ಮಾನ

ಕಲಬುರಗಿ: ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಕಲಾವಿಭಾಗದಲ್ಲಿ 598 ಅಂಕಪಡೆದು ರಾಜ್ಯಕ್ಕೆ ಮೊದಲ ಟಾಪರ್ ಆಗಿ ಹೊರಹೊಮ್ಮಿರುವ ಕಲಬುರಗಿ ನಗರದ ಶ್ರೀಮಂತು ವೀರಮ್ಮ ಗಂಗಸಿರಿ ಮಹಿಳಾ ಪಿಯು ಕಾಲೇಜಿನ ಸೃಷ್ಠಿ ಮಲ್ಲಿನಾಥ ಪಾಟೀಲ ಅವರನ

9 Apr 2026 10:04 pm
Kalaburagi | ಆಟೋ ಪಾರ್ಕ್ ಸ್ಥಾಪನೆ: ಸಚಿವರಿಂದ 2 ದಿನಗಳ ಕಾರ್ಯಾಗಾರ ಉದ್ಘಾಟನೆ

ಕಲಬುರಗಿ ಸಮಗ್ರ ಅಭಿವೃದ್ದಿಗೆ ನೀಲಿನಕ್ಷೆ : ಸಚಿವ ಪ್ರಿಯಾಂಕ್ ಖರ್ಗೆ

9 Apr 2026 10:00 pm
ಪಿಯುಸಿ ಫಲಿತಾಂಶ: ಕಾರ್ಕಳದ ಚೈತ್ರಿಕಾ- ವೈಷ್ಣವಿಗೆ ನಾಲ್ಕನೇ ರ್ಯಾಂಕ್

ಕಾರ್ಕಳ ಜ್ಞಾನಸುಧಾ ಕಾಲೇಜಿನ ಚೈತ್ರಿಕಾ ಚೌದರಿ ಹಾಗೂ ವೈಷ್ಣವಿ ಕುಲಕರ್ಣಿ ವಿಜ್ಞಾನ ವಿಭಾಗದಲ್ಲಿ 597 ಅಂಕ ಗಳಿಸುವ ಮೂಲಕ ಉತ್ತಮ ಸಾಧನೆ ಮಾಡಿದ್ದಾರೆ. ಚಿತ್ರದುರ್ಗದ ಕೃಷಿಕ ಲೋಕೇಶ್ ಹಾಗೂ ನಾಗರತ್ನ ದಂಪತಿ ಪುತ್ರಿಯಾಗಿರುವ ಚೈ

9 Apr 2026 10:00 pm
ಪಿಯುಸಿ ಫಲಿತಾಂಶ: 4ನೇ ರ್ಯಾಂಕ್ ವಿಜೇತೆ ಪ್ರಾರ್ಥನಾಗೆ ಇಂಜಿನಿಯರ್ ಆಗುವಾಸೆ

ಕಾರ್ಕಳ ಕ್ರಿಯೇಟಿವ್ ಕಾಲೇಜಿನ ಪ್ರಾರ್ಥನಾ ಶೆಟ್ಟಿ ಈ ಬಾರಿಯ ಪಿಯು ಪರೀಕ್ಷೆಯ ವಿಜ್ಞಾನ ವಿಭಾಗದಲ್ಲಿ 597 ಅಂಕ ಗಳಿಸುವ ರಾಜ್ಯಕ್ಕೆ ನಾಲ್ಕನೇ ರ್ಯಾಂಕ್ ಪಡೆದಿದ್ದಾರೆ. ನಿಟ್ಟೆ ಮೂಲದ ಹರೀಶ್ ಶೆಟ್ಟಿ ಹಾಗೂ ಪ್ರಮೀಳಾ ಶೆಟ್ಟಿ ದಂಪ

9 Apr 2026 9:56 pm
ಪಿಯುಸಿ ಫಲಿತಾಂಶ: ವಿಜ್ಞಾನ ವಿಭಾಗದಲ್ಲಿ ರಶ್ಮಿ ಉಡುಪಿ ಜಿಲ್ಲೆಗೆ ಟಾಪರ್

ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಕುಂದಾಪುರ ತಾಲೂಕಿನ ಹೆಮ್ಮಾಡಿ ಜನತಾ ಪದವಿ ಪೂರ್ವ ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ರಶ್ಮೀ ಪೈ 598 ಅಂಕ ಗಳಿಸುವ ಮೂಲಕ ಉಡುಪಿ ಜಿಲ್ಲೆಗೆ ಪ್ರಥಮ ಹಾಗೂ ರಾಜ್ಯಕ್ಕೆ ಮೂರನೇ ರ್ಯಾಂಕ್ ಗ

9 Apr 2026 9:53 pm
ಪಿಯುಸಿ ಫಲಿತಾಂಶ| ರಾಜ್ಯಕ್ಕೆ 3ನೆ ರ್ಯಾಂಕ್ ಗಳಿಸಿದ ಪ್ರೇರಣಾಗೆ ಸಿಎ ಗುರಿ

ಉಡುಪಿ: ಈ ಬಾರಿಯ ಪಿಯುಸಿ ಪರೀಕ್ಷೆಯಲ್ಲಿ ಕಾರ್ಕಳ ತಾಲೂಕಿನ ಕುಕ್ಕುಂದೂರು ಹಿರ್ಗಾನದ ಕ್ರಿಯೆಟಿವ್ ಕಾಲೇಜಿನ ವಿದ್ಯಾರ್ಥಿನಿ ಪ್ರೇರಣಾ ವಾಣಿಜ್ಯ ವಿಭಾಗದಲ್ಲಿ 598 ಅಂಕ ಗಳಿಸುವ ಮೂಲಕ ಉಡುಪಿ ಜಿಲ್ಲೆಗೆ ಪ್ರಥಮ ಹಾಗೂ ರಾಜ್ಯಕ್ಕ

9 Apr 2026 9:52 pm
ಕದನ ವಿರಾಮವು ಶೀಘ್ರದಲ್ಲೇ ಇಂಧನ ಪೂರೈಕೆಯನ್ನು ಸರಾಗಗೊಳಿಸುವ ಸಾಧ್ಯತೆಯಿಲ್ಲ, ಯಾಕೆ? ತಜ್ಞರು ಏನಂತಾರೆ?

ಪಶ್ಚಿಮ ಏಷ್ಯಾದಲ್ಲಿ ಕದನ ವಿರಾಮವು ಹೆಚ್ಚು ದುರ್ಬಲವಾಗಿ ಕಾಣುತ್ತಿದೆ. ಇಸ್ರೇಲ್ ಲೆಬನಾನ್ ಮೇಲೆ ಬಾಂಬ್ ದಾಳಿಯನ್ನು ಹೆಚ್ಚಿಸುತ್ತಿದ್ದು, ಇರಾನ್ ಹಾರ್ಮುಝ್ ಜಲಸಂಧಿಯ ಮೂಲಕ ಹಡಗುಗಳ ಚಲನೆಯನ್ನು ಮತ್ತೆ ನಿರ್ಬಂಧಿಸಲು ಪ್ರೇ

9 Apr 2026 9:51 pm
ಹಟ್ಟಿ | ಚಿನ್ನ ಉತ್ಪಾದನಾ ಗುರಿಯಲ್ಲಿ ಶೇ.99.50ರಷ್ಟು ಸಾಧನೆ : ಕಾರ್ಮಿಕರಿಗೆ ಅಭಿನಂದನೆ ಸಲ್ಲಿಸಿದ ಆಡಳಿತ

ಹಟ್ಟಿ: ಹಟ್ಟಿ ಚಿನ್ನದ ಗಣಿ ಕಂಪನಿ ನಿಯಮಿತವು 2025–26ನೇ ಆರ್ಥಿಕ ವರ್ಷದ ಬಜೆಟ್‌ನಲ್ಲಿ ನಿಗದಿಪಡಿಸಿದ್ದ ಚಿನ್ನ ಉತ್ಪಾದನಾ ಗುರಿಯ 99.50 ಶೇಕಡಾ ಸಾಧನೆ ಮಾಡಿರುವ ಹಿನ್ನೆಲೆಯಲ್ಲಿ ಕಂಪನಿ ಆಡಳಿತವು ಅಧಿಕಾರಿಗಳು, ತಾಂತ್ರಿಕ ಸಿಬ್ಬಂ

9 Apr 2026 9:50 pm
ಮಂಗಳೂರು ವಿವಿ ಅಂತರ ಕಾಲೇಜು ಮಹಿಳಾ ಕಬಡ್ಡಿ ಪ್ರಾರಂಭ; ಆತಿಥೇಯ ಪಿಪಿಸಿ, ವಿವಿ ಕಾಲೇಜು ಕ್ವಾರ್ಟರ್ ಫೈನಲಿಗೆ

ಉಡುಪಿ, ಎ.9: ಆತಿಥೇಯ ಪೂರ್ಣಪ್ರಜ್ಞ ಕಾಲೇಜು ತಂಡ, ಮಂಗಳೂರು ವಿಶ್ವವಿದ್ಯಾನಿಲಯ ಕೊಣಾಜೆ, ಸರಕಾರಿ ಪದವಿ ಪೂರ್ವ ಕಾಲೇಜು ಪುತ್ತೂರು ಹಾಗೂ ವಿವೇಕಾನಂದ ಕಾಲೇಜು ಪುತ್ತೂರು ತಂಡಗಳೊಂದಿಗೆ ಇಂದಿಲ್ಲಿ ಪ್ರಾರಂಭಗೊಂಡ ಮಂಗಳೂರು ವಿವಿ

9 Apr 2026 9:48 pm
ಲೆಬನಾನ್ ಮೇಲೆ ದಾಳಿ ಮುಂದುವರಿಯಲಿದೆ: ಬೆಂಜಮಿನ್ ನೆತನ್ಯಾಹು

ಜೆರುಸಲೇಂ,ಎ.9: ಇರಾನ್ ಜೊತೆ ಅಮೆರಿಕ ಏರ್ಪಡಿಸಿಕೊಂಡಿರುವ ಕದನವಿರಾಮವು ಲೆಬನಾನ್‌ಗೆ ಅನ್ವಯಿಸುವುದಿಲ್ಲ. ಎಲ್ಲೆಲ್ಲಿ ಅಗತ್ಯವಿದೆಯೋ ಅಲ್ಲೆಲ್ಲಾ ಇರಾನ್ ಬೆಂಬಲಿತ ಹಿಝ್ಬುಲ್ಲಾ ಹೋರಾಟಗಾರರ ಮೇಲೆ ಇಸ್ರೇಲ್ ದಾಳಿ ನಡೆಸುತ್ತಲ

9 Apr 2026 9:46 pm
ದ್ವಿತೀಯ ಪಿಯುಸಿ ಫಲಿತಾಂಶ : 31ನೇ ಸ್ಥಾನಕ್ಕೆ ಕುಸಿದ ರಾಯಚೂರು

ಪ್ರಾಚಾರ್ಯರ, ಉಪನ್ಯಾಸಕರ ಖಾಲಿ ಹುದ್ದೆಯಿಂದ ಹಿನ್ನಡೆ

9 Apr 2026 9:46 pm
ತಕ್ಷಣವೇ ಹಾರ್ಮುಝ್ ಜಲಸಂಧಿ ತೆರೆಯುವಂತೆ ಇರಾನ್‌ಗೆ ಅಮೆರಿಕ ಆಗ್ರಹ

ವಾಶಿಂಗ್ಟನ್,ಎ.9: ಕದನವಿರಾಮದ ಹೊರತಾಗಿಯೂ ಮುಚ್ಚಲ್ಪಟ್ಟಿರುವ ಆಯಕಟ್ಟಿನ ಹಾರ್ಮುಝ್ ಜಲಸಂಧಿಯನ್ನು ಇರಾನ್ ತಕ್ಷಣ, ತ್ವರಿತವಾಗಿ ಮತ್ತು ಸುರಕ್ಷಿತವಾಗಿ ತೆರೆಯಬೇಕೆಂದು ಅಮೆರಿಕವು ಬುಧವಾರ ಇರಾನ್‌ಗೆ ಆಗ್ರಹಿಸಿದೆ. ಹಾರ್ಮುಝ

9 Apr 2026 9:44 pm
2nd PUC Result-2026| ಉಡುಪಿ ಜಿಲ್ಲೆಯ 25 ಕಾಲೇಜುಗಳಿಗೆ ಶೇ.100 ಫಲಿತಾಂಶ

ಉಡುಪಿ, ಎ.8: ಎಂಟು ಸರಕಾರಿ ಪದವಿ ಪೂರ್ವ ಕಾಲೇಜುಗಳು ಸೇರಿದಂತೆ ಜಿಲ್ಲೆಯ ಒಟ್ಟು 25 ಕಾಲೇಜುಗಳು ಇಂದು ಪ್ರಕಟಗೊಂಡ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಪರೀಕ್ಷೆ ಬರೆದ ಎಲ್ಲಾ ವಿದ್ಯಾರ್ಥಿಗಳು ತೇರ್ಗಡೆ ಗೊಳ್ಳುವ ಮೂಲಕ ಶೇ.100ರ ಫಲಿತ

9 Apr 2026 9:42 pm
ಅಧಿಕಾರಕ್ಕೆ ಬರಲು ಬಿಜೆಪಿ ಮತದಾರರ ಪಟ್ಟಿಯಿಂದ 90 ಲಕ್ಷಕ್ಕೂ ಅಧಿಕ ಜನರ ಹೆಸರನ್ನು ಅಳಿಸಿ ಹಾಕಿದೆ: ಮಮತಾ ಬ್ಯಾನರ್ಜಿ ಆರೋಪ

ಕೋಲ್ಕತಾ, ಎ. 9: ಪಶ್ಚಿಮ ಬಂಗಾಳದಲ್ಲಿ ಅಧಿಕಾರಕ್ಕೆ ಬರುವುದಕ್ಕಾಗಿ ಬಿಜೆಪಿಯು ಮತದಾರರ ಪಟ್ಟಿಗಳಿಂದ 90 ಲಕ್ಷಕ್ಕೂ ಅಧಿಕ ಜನರ ಹೆಸರುಗಳನ್ನು ಅಳಿಸಿ ಹಾಕಿದೆ ಎಂದು ರಾಜ್ಯದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ ಆರೋಪಿಸಿದ್

9 Apr 2026 9:37 pm
ಮಧ್ಯಪ್ರಾಚ್ಯ ಯುದ್ಧ ವಿರಾಮ: 40 ದಿನಗಳ ಬಳಿಕ ಕುವೈತ್‌ನಿಂದ ಮಂಗಳೂರಿಗೆ ವಿಮಾನ ಆಗಮನ

ಮಂಗಳೂರು, ಎ.9: ಮಧ್ಯಪ್ರಾಚ್ಯ ಯುದ್ಧ ವಿರಾಮದ ಬಳಿಕ ಕುವೈತ್‌ನಿಂದ ಮಂಗಳೂರಿಗೆ ಪ್ರಥಮ ವಿಶೇಷ ವಿಮಾನವು ಗುರುವಾರ ಸಂಜೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಂದಿಳಿಯಿತು. ಫೆ.28ರಿಂದ ಕುವೈತ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಮುಚ

9 Apr 2026 9:35 pm
ಪಾಲಕ್ಕಾಡ್ ಬಿಜೆಪಿ ಅಭ್ಯರ್ಥಿ ಶೋಭಾ ಸುರೇಂದ್ರನ್ ವಿರುದ್ಧ ಮತದಾರರಿಗೆ ಹಣ ಹಂಚಿದ ಆರೋಪ: ತನಿಖೆ ಆರಂಭಿಸಿದ ಚುನಾವಣಾ ಆಯೋಗ

ಪಾಲಕ್ಕಾಡ್,ಎ.9: ವಿಧಾನಸಭಾ ಚುನಾವಣೆಗೆ ಮುನ್ನ ಮತದಾರರಿಗೆ ಹಣ ಹಂಚಿದ ಆರೋಪದಲ್ಲಿ ಕೇರಳದ ಪಾಲಕ್ಕಾಡ್‌ನ ಬಿಜೆಪಿ ಅಭ್ಯರ್ಥಿ ಶೋಭಾ ಸುರೇಂದ್ರನ್ ವಿರುದ್ಧ ಚುನಾವಣಾ ಆಯೋಗವು (ಇಸಿ) ತನಿಖೆಯನ್ನು ಆರಂಭಿಸಿದೆ ಎಂದು ಸುದ್ದಿಸಂಸ್

9 Apr 2026 9:34 pm
ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ| 6 ಗ್ಯಾರಂಟಿಗಳನ್ನು ಘೋಷಿಸಿದ ಪ್ರಧಾನಿ ಮೋದಿ

ಕೋಲ್ಕತಾ,ಎ.9: ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಮುಂಬರುವ ಪ.ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಗೆದ್ದರೆ ರಾಜ್ಯದ ಜನರಿಗೆ ಆರು ಗ್ಯಾರಂಟಿಗಳನ್ನು ಘೋಷಿಸಿದರು. ಮಮತಾ ಬ್ಯಾನರ್ಜಿ ನೇತೃತ್ವದ ಸರಕಾರವು ದುರಾಡಳಿತ ನಡೆ

9 Apr 2026 9:27 pm
ಪಶ್ಚಿಮಬಂಗಾಳ ಚುನಾವಣೆ| ಆರ್‌ಜಿ ಕರ್ ಸಂತ್ರಸ್ತೆಯ ತಾಯಿ ರತ್ನಾ ದೇಬನಾತ್ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ

ಕೋಲ್ಕತಾ, ಎ.9: ಹತ್ಯೆಯಾದ ಆರ್‌ಜಿ ಕರ್ ಆಸ್ಪತ್ರೆಯ ವೈದ್ಯೆಯ ತಾಯಿ ಹಾಗೂ ಪಾನಿಹಾಟಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರತ್ನಾ ದೇಬನಾತ್ ಅವರು ಗುರುವಾರ ನಾಮಪತ್ರ ಸಲ್ಲಿಸಿದ್ದಾರೆ. ಅವರು ಬಿಜೆಪಿಯ ಹಿರಿಯ ನಾಯಕಿ, ಕೇಂದ್ರದ ಮಾಜಿ ಸಚ

9 Apr 2026 9:24 pm
ಪಶ್ಚಿಮ ಬಂಗಾಳ| ಮತದಾರರ ಪಟ್ಟಿಯಿಂದ 3,700 ಮತದಾರರ ಹೆಸರು ಡಿಲೀಟ್‌: ಆತಂಕದಲ್ಲಿ ಮಹೀಷಬಾಥನಿ ಗ್ರಾಮದ ಜನರು

ಕೋಲ್ಕತಾ, ಎ. 9: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಯ ಬಳಿಕ ಪಶ್ಚಿಮಬಂಗಾಳದ ಮಾಲ್ಡಾದ ಮಹೀಷಬಾಥನಿ ಗ್ರಾಮದ 3,700 ಮತದಾರರನ್ನು ಕೈ ಬಿಡಲಾಗಿದೆ. ಇದರಿಂದ ಇಲ್ಲಿನ ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದಾರೆ. ಮತದಾರರ ಪಟ್ಟಿಯ ವಿ

9 Apr 2026 9:22 pm
ಪ್ರಧಾನಿ ಮೋದಿ ಕುರಿತು ಮಾನಹಾನಿಕರ ಪೋಸ್ಟ್ ಆರೋಪ: ಸ್ಥಗಿತಗೊಳಿಸಿದ್ದ ‘ಎಕ್ಸ್’ ಖಾತೆಯನ್ನು ಮರುಸ್ಥಾಪಿಸಲು ದಿಲ್ಲಿ ಹೈಕೋರ್ಟ್ ಅನುಮತಿ

ಹೊಸದಿಲ್ಲಿ, ಎ. 9: ಪ್ರಧಾನಿ ನರೇಂದ್ರ ಮೋದಿ ಅವರನ್ನು ಗುರಿಯಾಗಿರಿಸಿ ಮಾನಹಾನಿಕರ ಪೋಸ್ಟ್‌ಗಳನ್ನು ಹಾಕುತ್ತಿದ್ದ ಆರೋಪದಲ್ಲಿ ಸ್ಥಗಿತಗೊಳಿಸಲಾಗಿದ್ದ ವಿಡಂಬನಾತ್ಮಕ ‘ಎಕ್ಸ್’ ಖಾತೆ @ ಡಾ.ನಿಮೋ ಯಾದವ್ ಅನ್ನು ಮರು ಸ್ಥಾಪಿಸಲು

9 Apr 2026 9:18 pm
ಉಪಚುನಾವಣೆ : ದಾವಣಗೆರೆ-ಶೇ.63.04, ಬಾಗಲಕೋಟೆ ಶೇ.66.68ರಷ್ಟು ಮತದಾನ

ಬೆಂಗಳೂರು : ಆಡಳಿತಾರೂಢ ಕಾಂಗ್ರೆಸ್ ಮತ್ತು ಪ್ರತಿಪಕ್ಷ ಬಿಜೆಪಿಯ ನಡುವೆ ತೀವ್ರ ಪೈಪೋಟಿ ಸೃಷ್ಟಿಸಿರುವ ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ಕ್ಷೇತ್ರಗಳ ಉಪಚುನಾವಣೆಯಲ್ಲಿ ಕೆಲ ಸಣ್ಣಪುಟ್ಟ ಗೊಂದಲಗಳನ್ನು ಹೊರತುಪಡಿಸಿದರ

9 Apr 2026 9:10 pm
2nd PUC Result-2026 | ಸಿಂಧನೂರು ವಿದ್ಯಾರ್ಥಿಗಳ ಸಾಧನೆ

ಸಿಂಧನೂರು : ಗುರುವಾರ ಪಿಯುಸಿ ಫಲಿತಾಂಶ ಪ್ರಕಟಗೊಂಡಿದ್ದು, ಸಿಂಧನೂರು ತಾಲೂಕಿನ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ವಿವಿಧ ವಿಭಾಗಗಳಲ್ಲಿ ರಾಜ್ಯ ಹಾಗೂ ಜಿಲ್ಲೆಗೆ ಗಮನಾರ್ಹ ಸಾಧನೆ ಮಾಡಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಇಬ್

9 Apr 2026 9:09 pm
ಎ.10ರಂದು ರಾಜ್ಯಸಭಾ ಸದಸ್ಯರಾಗಿ ಅಧಿಕಾರ ಸ್ವೀಕರಿಸಲಿರುವ ನಿತೀಶ್ ಕುಮಾರ್

ಹೊಸದಿಲ್ಲಿ: ಬಿಹಾರದ ಅತ್ಯಂತ ಸುದೀರ್ಘ ಕಾಲದ ಮುಖ್ಯಮಂತ್ರಿಯಾದ ನಿತೀಶ್ ಕುಮಾರ್ ಅವರು ಏಪ್ರಿಲ್ 10 (ಶುಕ್ರವಾರ) ರಂದು ರಾಜ್ಯಸಭಾ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದು, ರಾಜ್ಯದಲ್ಲಿ ಹೊಸ ಸರ್ಕಾರ ರಚನೆಗೆ ದಾರಿ ಮಾಡಿಕೊಡ

9 Apr 2026 9:07 pm
ವಿಷ ಸೇವಿಸಿ ವ್ಯಕ್ತಿ ಆತ್ಮಹತ್ಯೆ

ಕಾರ್ಕಳ, ಎ.9: ಅನಾರೋಗ್ಯದಿಂದ ಮಾನಸಿಕವಾಗಿ ನೊಂದು ಎ.4ರಂದು ಮನೆಯಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಕುಕ್ಕುಂದೂರು ಗ್ರಾಮದ ನಕ್ರೆಯ ಉಮೇಶ ಕೋಟ್ಯಾನ್ ಎಂಬವರು ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ಎ.8ರಂದು ರಾತ

9 Apr 2026 9:04 pm
ಸ್ಕೂಟರ್ ಢಿಕ್ಕಿ: ಪಾದಚಾರಿ ಮೃತ್ಯು

ಕುಂದಾಪುರ, ಎ.9: ಸ್ಕೂಟರ್ ಢಿಕ್ಕಿ ಹೊಡೆದ ಪರಿಣಾಮ ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಎ.8ರಂದು ರಾತ್ರಿ 8ಗಂಟೆ ಸುಮಾರಿಗೆ ಕಂದಾವರ ಗ್ರಾಮ ಪಂಚಾಯತ್ ಕಚೇರಿಯ ಎದುರು ನಡೆದಿದೆ. ಮೃತರನ್ನು ಮೂ

9 Apr 2026 9:03 pm
ಐಪಿಎಲ್ ರನ್ ಚೇಸ್ ವೇಳೆ ಶ್ರೇಷ್ಠ ಬ್ಯಾಟಿಂಗ್ ಸರಾಸರಿ| ಮಿಲ್ಲರ್‌ಗೆ ಮೊದಲ ಸ್ಥಾನ, ರಾಹುಲ್‌ಗೆ 2ನೇ, ಕೊಹ್ಲಿಗೆ 10ನೇ ಸ್ಥಾನ

ಡೇವಿಡ್ ಮಿಲ್ಲರ್ | Photo Credit ; PTI  ಹೊಸದಿಲ್ಲಿ, ಎ.9: ರನ್ ಚೇಸ್ ವೇಳೆ ಬ್ಯಾಟಿಂಗ್ ಮಾಡುವುದು ಕ್ರಿಕೆಟಿನ ಅತ್ಯಂತ ಕಠಿಣ ಗುರಿಗಳ ಪೈಕಿ ಒಂದಾಗಿದೆ. ಒತ್ತಡದಲ್ಲಿ ಉತ್ತಮ ಪ್ರದರ್ಶನ ನೀಡುವ ಆಟಗಾರನನ್ನು ವಿಶ್ವಶ್ರೇಷ್ಠ ಎಂದು ಪರಿಗಣಿ

9 Apr 2026 9:02 pm
Shivamogga | ಹುಲಿಕಲ್ ಘಾಟ್ ರಸ್ತೆ ಅಗಲೀಕರಣ ಕಾಮಗಾರಿ ವೇಳೆ ಮಣ್ಣುಕುಸಿತ; ಮೂವರು ಕಾರ್ಮಿಕರು ಮೃತ್ಯು

ಶಿವಮೊಗ್ಗ : ರಸ್ತೆ ಅಗಲೀಕರಣ ಕಾಮಗಾರಿ ವೇಳೆ ಮಣ್ಣು ಕುಸಿದು ಮೂವರು ಕಾರ್ಮಿಕರು ಸಾವನ್ನಪ್ಪಿದ ಘಟನೆ ಜಿಲ್ಲೆಯ ಹೊಸನಗರ ತಾಲೂಕು ಹುಲಿಕಲ್‌ ಘಾಟ್‌  ಶ್ರೀ ಚಂಡಿಕಾಂಬ ದೇವಸ್ಥಾನದ ಬಳಿ ತಿರುವಿನಲ್ಲಿ ನಡೆದಿದೆ. ಮೃತರನ್ನು ನಗರ

9 Apr 2026 9:01 pm
ದ್ವಿತೀಯ ಪಿಯುಸಿ ಫಲಿತಾಂಶ| ಸತತ ಎರಡನೇ ವರ್ಷ ರಾಜ್ಯದಲ್ಲಿ ಅಗ್ರಸ್ಥಾನ ಉಳಿಸಿಕೊಂಡ ಉಡುಪಿ

ಉಡುಪಿ, ಎ.9: ಗುರುವಾರ ಪ್ರಕಟಗೊಂಡ ಈ ಬಾರಿಯ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಉಡುಪಿ ಜಿಲ್ಲೆ ಶೇ.96.39 ಉತ್ತೀರ್ಣದ ಫಲಿತಾಂಶದೊಂದಿಗೆ ರಾಜ್ಯದಲ್ಲೇ ಸತತ ಎರಡನೇ ವರ್ಷವೂ ಅಗ್ರಸ್ಥಾನವನ್ನು ಅಲಂಕರಿಸುವಲ್ಲಿ ಯಶಸ್ವಿಯಾಗಿದೆ. ಹೀಗಾ

9 Apr 2026 9:00 pm
ಟಿ-20 ವಿಶ್ವಕಪ್ ಅರ್ಹತಾ ಪಂದ್ಯಗಳಿಗೆ ಜಪಾನಿನ ನೂತನ ಸ್ಟೇಡಿಯಂ ಆತಿಥ್ಯ

ಸಾಂದರ್ಭಿಕ ಚಿತ್ರ | Photo Credit :freepik ಟೋಕಿಯೊ, ಎ.9: ಈ ವರ್ಷದ ಏಶ್ಯನ್ ಗೇಮ್ಸ್‌ಗಾಗಿ ನಿರ್ಮಿಸಲಾಗಿರುವ ಜಪಾನಿನ ಹೊಸ ಕ್ರಿಕೆಟ್ ಕ್ರೀಡಾಂಗಣವು ಮುಂದಿನ ತಿಂಗಳು ಮೊದಲ ಬಾರಿ ಪುರುಷರ ಟಿ-20 ಅಂತರ್‌ರಾಷ್ಟ್ರೀಯ ಪಂದ್ಯಗಳನ್ನು ಆಯೋಜಿಸಲಿದ

9 Apr 2026 8:52 pm
ದ್ವಿತೀಯ ಪಿಯುಸಿ ಫಲಿತಾಂಶ| ಸಿಹಾಂ ಹಸನ್‌ಗೆ ವಿಜ್ಞಾನ ವಿಭಾಗದಲ್ಲಿ 571 ಅಂಕ

ಮಂಗಳೂರು. ಎ.9: ದ್ವಿತೀಯ ಪಿಯುಸಿಯಲ್ಲಿ ಮೂಡುಬಿದಿರೆ ಆಳ್ವಾಸ್ ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿ ಸಿಹಾಂ ಹಸನ್ 571 (ಶೇ.95) ಅಂಕಗಳೊಂದಿಗೆ ಡಿಸ್ಟಿಂಕ್ಷನ್‌ನಲ್ಲಿ ತೇರ್ಗಡೆಗೊಂಡಿದ್ದಾರೆ. ಇವರು ಜೋಕಟ್ಟೆ ನಿವಾಸಿ ಅಬ್ದುಲ್

9 Apr 2026 8:50 pm
ನಿಧಾನಗತಿಯ ಬೌಲಿಂಗ್| ಗುಜರಾತ್ ಟೈಟಾನ್ಸ್ ನಾಯಕ ಶುಭಮನ್ ಗಿಲ್‌ಗೆ 12 ಲಕ್ಷ ರೂ.ದಂಡ

Photo Credit : PTI  ಹೊಸದಿಲ್ಲಿ,ಎ.9: ಗುಜರಾತ್ ಟೈಟಾನ್ಸ್ ತಂಡದ ನಾಯಕ ಶುಭಮನ್ ಗಿಲ್‌ಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡದ ವಿರುದ್ಧ ಐಪಿಎಲ್ ಪಂದ್ಯದ ವೇಳೆ ನಿಧಾನಗತಿಯ ಬೌಲಿಂಗ್ ಕಾಯ್ದುಕೊಂಡಿರುವುದಕ್ಕೆ 12 ಲಕ್ಷ ರೂ. ದಂಡ ವಿಧಿಸಲಾಗಿದೆ. ಗು

9 Apr 2026 8:47 pm
ಮಂಗಳೂರು: ಹತ್ತನೇ ತರಗತಿಯಿಂದ ನೇರವಾಗಿ ಪಿಯುಸಿ ಸೇರ್ಪಡೆಗೊಂಡು ಡಿಸ್ಟಿಂಕ್ಷನ್ ಪಡೆದ ಶಜೀಮ್

ಮಂಗಳೂರು: ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ನಗರದ ಸ್ಟೇಟ್‌ಬ್ಯಾಂಕ್ ಸಮೀಪದ ನ್ಯಾಷನಲ್ ಟ್ಯುಟೋರಿಯಲ್‌ನ ವಿದ್ಯಾರ್ಥಿ ಶಜೀಮ್ ಹತ್ತನೇ ತರಗತಿಯಿಂದ ನೇರವಾಗಿ ದ್ವಿತೀಯ ಪಿಯುಸಿಗೆ ಸೇರ್ಪಡೆ ಗೊಂಡು 522 ಅಂಕ ಗಳಿ

9 Apr 2026 8:47 pm
ದ್ವಿತೀಯ ಪಿಯುಸಿ ಫಲಿತಾಂಶ: ಉತ್ತಮ ಸಾಧನೆ ಮಾಡಿದ ಆಳ್ವಾಸ್ ಕಾಲೇಜು

► ದಿಶಾ ರಾಜ್ಯಕ್ಕೆ ಪ್ರಥಮ ರ‍್ಯಾಂಕ್► ವಿಜ್ಞಾನ ವಿಭಾಗದಲ್ಲಿ ಆಳ್ವಾಸ್ ವಿದ್ಯಾರ್ಥಿ ದ್ವಿತೀಯ ರ‍್ಯಾಂಕ್

9 Apr 2026 8:45 pm
2nd PUC Result-2026 | ಅರ್ಪಿತಾ ಎಚ್.ಜಿ. ಹಾಸನ ಜಿಲ್ಲೆಗೆ ಪ್ರಥಮ; 600ಕ್ಕೆ 597 ಅಂಕ

ಹಾಸನ : ಪ್ರಸ್ತುತ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಗೊಂಡಿದ್ದು, ಅರ್ಪಿತಾ ಎಚ್.ಜಿ. ಜಿಲ್ಲೆಯಲ್ಲೇ ಪ್ರಥಮ ಸ್ಥಾನ ಪಡೆದು ಗಮನ ಸೆಳೆದಿದ್ದಾರೆ. ಹಾಸನದ ಎಪಿಜೆ ಕಾಲೇಜಿನ ವಿದ್ಯಾರ್ಥಿನಿಯಾದ ಅರ್ಪಿತಾ, ವಿಜ್ಞಾನ ವಿಭಾಗದಲ

9 Apr 2026 8:44 pm
ಹೆಚ್ಚುತ್ತಿರುವ ಮಕ್ಕಳ ಕಳ್ಳ ಸಾಗಾಣಿಕೆ ಪ್ರಕರಣಗಳು: ಸುಪ್ರೀಂ ಕೋರ್ಟ್ ಕಳವಳ

ಹೊಸದಿಲ್ಲಿ, ಎ. 9: ಮಕ್ಕಳ ಕಳ್ಳ ಸಾಗಾಣಿಕೆಯ ಹೆಚ್ಚುತ್ತಿರುವ ಪ್ರಕರಣಗಳ ಬಗ್ಗೆ ಸುಪ್ರೀಂ ಕೋರ್ಟ್ ಗಂಭೀರ ಕಳವಳ ವ್ಯಕ್ತಪಡಿಸಿದೆ ಹಾಗೂ ಸಂಘಟಿತ ಗುಂಪುಗಳು ದೇಶಾದ್ಯಂತ ಸಕ್ರಿಯವಾಗಿವೆ ಎಂದು ಹೇಳಿದೆ. ತಕ್ಷಣ ಕ್ರಮ ತೆಗೆದುಕೊಳ್

9 Apr 2026 8:41 pm
ಅತ್ಯುತ್ತಮ ಇಂಜಿನಿಯರಿಂಗ್ ಕಾಲೇಜು ಸೇರುವಾಸೆ: ಪ್ರಿನ್ಸಿಲ್ಲಾ ಕಾರ್ಡೊಜಾ

ಮಂಗಳೂರು, ಎ.9: ಉತ್ತಮ ಅಂಕ ಪಡೆಯುವ ನಿರೀಕ್ಷೆ ಇತ್ತು. ಜೆಇಇ ಪರೀಕ್ಷೆಯ ಜತೆಗೆ ಬೋರ್ಡ್ ಪರೀಕ್ಷೆಗೂ ಚೆನ್ನಾಗಿ ಅಭ್ಯಾಸ ಮಾಡಿಕೊಂಡ ಕಾರಣ ಉತ್ತಮ ಅಂಕ ಬರುವ ನಿರೀಕ್ಷೆ ಇತ್ತು ಎನ್ನುತ್ತಾರೆ ಮಂಗಳೂರು ಆಕಾಶಭವನದ ಸಿಎಫ್‌ಎಲ್ ಪಿಯ

9 Apr 2026 8:39 pm
2nd PUC Result-2026 | ವಿಜ್ಞಾನ ವಿಭಾಗ : ಕೊಪ್ಪಳದ ಶ್ರೀರಕ್ಷಾಗೆ 600ಕ್ಕೆ 589 ಅಂಕ

ಕೊಪ್ಪಳ: ಇಲ್ಲಿನ ಚುಕ್ಕನಕಲ್ ರಸ್ತೆಯಲ್ಲಿರುವ ಲಯನ್ಸ್ ಸ್ವಾಮಿ ವಿವೇಕಾನಂದ ಸಂಯುಕ್ತ ಪದವಿಪೂರ್ವ ಕಾಲೇಜಿನ (ಶ್ರೀ ಚೈತನ್ಯ ಸಮೂಹ ಸಂಸ್ಥೆ) ವಿದ್ಯಾರ್ಥಿನಿ ಶ್ರೀರಕ್ಷಾ ವಿಜ್ಞಾನ ವಿಭಾಗದಲ್ಲಿ 600ಕ್ಕೆ 589 ಅಂಕ ಪಡೆಯುವ ಮೂಲಕ ಶೇ.98

9 Apr 2026 8:39 pm
ಮಣಿಪುರ| ಬಿಷ್ಣುಪುರ ಜಿಲ್ಲೆಯಲ್ಲಿ ಬಾಂಬ್ ದಾಳಿ ವಿರೋಧಿಸಿ ಬೃಹತ್ ಪ್ರತಿಭಟನೆ

ಇಂಫಾಲ, ಎ. 9: ಬಿಷ್ಣುಪುರ ಜಿಲ್ಲೆಯಲ್ಲಿ ಇಬ್ಬರು ಮಕ್ಕಳ ಸಾವಿಗೆ ಕಾರಣವಾದ ಬಾಂಬ್ ದಾಳಿಯನ್ನು ಪ್ರತಿಭಟಿಸಿ ಮಣಿಪುರದ ಐದು ಕಣಿವೆ ಜಿಲ್ಲೆಗಳಲ್ಲಿ ಸಾವಿರಾರು ಪ್ರತಿಭಟನಾಕಾರರು ಗುರುವಾರ ಕರ್ಫ್ಯೂವನ್ನು ಉಲ್ಲಂಘಿಸಿ ಪ್ರತಿಭಟ

9 Apr 2026 8:38 pm
ಪಶ್ಚಿಮ ಬಂಗಾಳ| ಮಾಲ್ಡಾದಲ್ಲಿ ಎಸ್‌ಐಆರ್‌ ಕರ್ತವ್ಯದಲ್ಲಿದ್ದ ಅಧಿಕಾರಿಗಳಿಗೆ ಮುತ್ತಿಗೆ ಹಾಕಿದ ಪ್ರಕರಣ: 12 ಎಫ್‌ಐಆರ್ ದಾಖಲಿಸಿದ ಎನ್‌ಐಎ

ಹೊಸದಿಲ್ಲಿ,ಎ.9: ಪ.ಬಂಗಾಳದ ಮಾಲ್ಡಾದಲ್ಲಿ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆಗೆ (ಎಸ್‌ಐಆರ್) ಸಂಬಂಧಿಸಿದ ಕೆಲಸಕ್ಕಾಗಿ ನಿಯೋಜಿಸಲಾಗಿದ್ದ ನ್ಯಾಯಾಂಗ ಅಧಿಕಾರಿಗಳಿಗೆ ಘೇರಾವ್ ಹಾಕಿದ್ದ ಘಟನೆಯ ತನಿಖೆಗಾಗಿ ರಾಷ್ಟ್ರೀ

9 Apr 2026 8:36 pm
ಕಂಪ್ಲಿ | ಬೇಸಿಗೆ ಯೋಗ ಶಿಬಿರಕ್ಕೆ ಚಾಲನೆ

ಬಳ್ಳಾರಿ / ಕಂಪ್ಲಿ: ಪಟ್ಟಣದ ವೀರಶೈವ ಸಂಘದ ಶಾರದಾ ಶಾಲೆ ಆವರಣದಲ್ಲಿ ಕಂಪ್ಲಿ ತಾಲೂಕು ಪತಂಜಲಿ ಯೋಗ ಸಮಿತಿಯಿಂದ ಮಕ್ಕಳಿಗಾಗಿ ವಿಶೇಷ ಬೇಸಿಗೆ ಯೋಗ ಶಿಬಿರ ಆರಂಭಿಸಲಾಯಿತು. ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ಸಮಿತಿ ತಾಲೂಕು ಪ್

9 Apr 2026 8:36 pm