Photo Credit : Revsportz ಹೊಸದಿಲ್ಲಿ: ಹೊಸದಿಲ್ಲಿಯ ಡಾ. ಕರ್ಣಿ ಸಿಂಗ್ ಶೂಟಿಂಗ್ ರೇಂಜ್ ನಲ್ಲಿ ನಡೆಯುತ್ತಿರುವ ಏಶ್ಯನ್ ರೈಫಲ್ ಮತ್ತು ಪಿಸ್ತೂಲ್ ಚಾಂಪಿಯನ್ ಶಿಪ್ ನಲ್ಲಿ ರವಿವಾರ ಭಾರತದ ಇಳವೇನಿಲ್ ವಳರಿವಾನ್ ಮತ್ತು ಅರ್ಜುನ್ ಬಬುಟ 10 ಮೀಟರ್
Photo Credit : PTI ಮುಂಬೈ: ಟಿ20 ವಿಶ್ವಕಪ್ ಪಂದ್ಯದಲ್ಲಿ ರವಿವಾರ ನೇಪಾಳದ ವಿರುದ್ಧದ ಸೋಲನ್ನು ಇಂಗ್ಲೆಂಡ್ ಕೂದಲೆಳೆಯ ಅಂತರದಿಂದ ತಪ್ಪಿಸಿಕೊಂಡಿದೆ. ನೇಪಾಳದ ಕೆಳ ಕ್ರಮಾಂಕದ ಬ್ಯಾಟರ್ಗಳು ತಂಡವನ್ನು ಬಹುತೇಕ ವಿಜಯದತ್ತ ಮುನ್ನಡೆಸಿದ್ದ
ಕಲಬುರಗಿ: ಓದುವ, ಬರೆಯುವ ಪರಿಪಾಠ ಕಡಿಮೆಯಾಗಿರುವ ಈ ದಿನಗಳಲ್ಲಿ ಪುಸ್ತಕ ಸಂಸ್ಕೃತಿ ಬೆಳೆಸುವ ನಿಟ್ಟಿನಲ್ಲಿ ಹೆಚ್ಚಿನ ಪುಸ್ತಕಗಳು ಬಿಡುಗಡೆಯಾಗುತ್ತಿರುವುದು, ಪ್ರಕಟವಾಗುತ್ತಿರುವುದು ಅಭಿಮಾನದ ಸಂಗತಿ ಎಂದು ವಿಶ್ರಾಂತ ಪ್
Photo Credit: SHIV KUMAR PUSHPAKAR / sportstar.thehindu ಮುಂಬೈ: ಮುಂಬೈ ಕ್ರಿಕೆಟ್ ಅಸೋಸಿಯೇಶನ್ (MCA)ನ ಬಿಕೆಸಿ ಮೈದಾನದಲ್ಲಿ ರವಿವಾರ ಕರ್ನಾಟಕದ ರಣಜಿ ಟ್ರೋಫಿ ಸೆಮಿಫೈನಲ್ ಆಸೆಯನ್ನು ಕೆ.ಎಲ್. ರಾಹುಲ್ ಜೀವಂತವಾಗಿರಿಸಿದರು. ಕ್ವಾರ್ಟರ್ ಪೈನಲ್ ಪಂದ್ಯದ ಮೂರ
ಹಳೆಯಂಗಡಿ: ಸಸಿಹಿತ್ಲುವಿನ ಶ್ರೀ ಭಗವತೀ ದೇವಸ್ಥಾನದಲ್ಲಿ ಮಾ.4ರಿಂದ ಮಾ.8ರ ವರೆಗೆ ನಡೆಯಲಿರುವ ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರಿಕೆಯನ್ನು ರವಿವಾರ ಬಿಡುಗಡೆಗೊಳಿಸಲಾಯತು. ಆಮಂತ್ರಣ ಪತ್ರಿಕೆಯನ್ನು ಮುಲ್ಕಿ ಸೀಮೆಯ ಅಸರು ದು
ಮಂಗಳೂರು,ಫೆ.8: ಡಿವೈಎಫ್ಐ ಬೆಂಗ್ರೆ 11ನೇ ವಾರ್ಡ್ ನೇತೃತ್ವದಲ್ಲಿ ನಗರದ ಫಾದರ್ ಮುಲ್ಲರ್ ಆಸ್ಪತ್ರೆಯ ಸಹಯೋಗದೊಂದಿಗೆ ಕಸಬಾ ಬೆಂಗ್ರೆಯ ಮದ್ರಸದಲ್ಲಿ ರಕ್ತದಾನ ಶಿಬಿರ ನಡೆಯಿತು. ಡಿವೈಎಫ್ಐ ದ.ಕ.ಜಿಲ್ಲಾಧ್ಯಕ್ಷ ಬಿ.ಕೆ. ಇಮ್ತಿಯ
ಮಂಗಳೂರು: 30 ಮಾರ್ಕಿನ ಬೀಡಿಗಳ ತಯಾರಕರಾದ ಭಾರತ್ ಬೀಡಿ ವರ್ಕ್ಸ್ ಪ್ರೈವೇಟ್ ಲಿಮಿಟೆಡ್ ನ ಸಂಸ್ಥಾಪಕರಾದ ಮಂಜುನಾಥ ಪೈ ಅವರ 113 ನೇ ಜನ್ಮ ದಿನಾಚರಣೆ ಸಂಸ್ಥೆಯ ಕೇಂದ್ರ ಕಚೇರಿಯಲ್ಲಿ ನಡೆಯಿತು. ಸಂಸ್ಥೆಯ ಕಾರ್ಯಕಾರಿ ನಿರ್ದೇಶಕರಾದ
ಲಂಡನ್: ಲೈಂಗಿಕ ಅಪರಾಧಿ ಜೆಫ್ರಿ ಎಪ್ಸ್ಟೀನ್ ಜೊತೆ ಸಂಪರ್ಕದಲ್ಲಿದ್ದ ಪೀಟರ್ ಮ್ಯಾಂಡಲ್ಸನ್ ಅವರನ್ನು ಅಮೆರಿಕಾಕ್ಕೆ ರಾಯಭಾರಿಯನ್ನಾಗಿ ನೇಮಿಸಿದ ವಿವಾದಕ್ಕೆ ಸಂಬಂಧಿಸಿ ಬ್ರಿಟನ್ ಪ್ರಧಾನಿ ಸ್ಟಾರ್ಮರ್ ಅವರ ಸಿಬ್ಬಂದಿ ಮುಖ
ಕಲಬುರಗಿ: ಸಮುದಾಯ ಆರೋಗ್ಯ ಕೇಂದ್ರದಲ್ಲಿರುವ ಸ್ತ್ರೀ ರೋಗ, ಅರಿವಳಿಕೆ, ಮಕ್ಕಳ ತಜ್ಞ ವೈದ್ಯರನ್ನು ಸಮರ್ಪಕವಾಗಿ ಬಳಕೆ ಮಾಡಲು ಪುನರ್ ಸಂಘಟನೆ ಮಾಡಿ ದಿನದ 24 ಗಂಟೆ ಕಾಲ ತಾಲೂಕು ಹಂತದಲ್ಲಿಯೇ ಗುಣಮಟ್ಟದ ಆರೋಗ್ಯ ಸೇವೆ ಒದಗಿಸ
ಢಾಕ: ವಿದ್ಯಾರ್ಥಿ ನಾಯಕ ಉಸ್ಮಾನ್ ಹಾದಿಯ ಹತ್ಯೆ ಪ್ರಕರಣದ ತನಿಖೆಗೆ ಆಗ್ರಹಿಸಿ ಬಾಂಗ್ಲಾದೇಶದಲ್ಲಿ ಪ್ರತಿಭಟನೆ ತೀವ್ರಗೊಳ್ಳುತ್ತಿದ್ದಂತೆಯೇ ಬಾಂಗ್ಲಾದೇಶ ಸರಕಾರ ತನಿಖೆಯಲ್ಲಿ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಏಜೆನ್ಸಿಯ ಸ
ಹೊಸದಿಲ್ಲಿ: ಪಶ್ಚಿಮ ದಿಲ್ಲಿಯ ಪೀರಗಢಿ ಫ್ಲೈಓವರ್ ನಲ್ಲಿ ರವಿವಾರ ನಿಲ್ಲಿಸಿದ್ದ ಕಾರೊಂದರಲ್ಲಿ ಮೂವರ ಮೃತದೇಹಗಳು ಪತ್ತೆಯಾಗಿವೆ. ಎತ್ತರದ ರಸ್ತೆಯಲ್ಲಿ ಶಂಕಾಸ್ಪದವಾಗಿ ವಾಹನವೊಂದನ್ನು ನಿಲ್ಲಿಸಿರುವ ಕುರಿತು ಅಗ್ನಿ ಶಾಮಕ
ಕಲಬುರಗಿ: ಭಾರತ–ಅಮೆರಿಕ ನಡುವೆ ನಡೆಯುತ್ತಿರುವ ತಥಾಕಥಿತ ‘ಮಧ್ಯಂತರ ವ್ಯಾಪಾರ ಒಪ್ಪಂದ’ದ ವಿವರಗಳು ನಿಧಾನವಾಗಿ ಬಹಿರಂಗಗೊಳ್ಳುತ್ತಿದ್ದು, ಈ ಒಪ್ಪಂದದಲ್ಲಿ ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಅಮೆರಿಕದ ಎದುರು ಶರಣಾಗಿರುವ
ಕೋಲ್ಕತಾ: ರಸ್ತೆ ಅಪಘಾತದಲ್ಲಿ ಮೃತಪಟ್ಟ ಪತ್ನಿ ಹಾಗೂ ಮಗುವಿನ ಮೃತದೇಹವನ್ನು ಶವಾಗಾರದಲ್ಲಿರಿಸಿ ಪತಿ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್)ಯ ವಿಚಾರಣೆಗೆ ಹಾಜರಾದ ಘಟನೆ ಮಾಲ್ಡಾದಲ್ಲಿ ಶುಕ್ರವಾರ ನಡೆದಿದೆ. ಈ ಘಟನೆ ರಾಜ್ಯದಲ್
ಮೂಡುಬಿದಿರೆ: 2022-23ನೆ ಸಾಲಿನಲ್ಲಿ ಕೃಷಿ ಪ್ರಶಸ್ತಿ ಕಾರ್ಯಕ್ರಮದಡಿ ಭತ್ತ( ಮುಂಗಾರು- ಮಳೆಯಾಶ್ರಿತ)ದಲ್ಲಿ ಮಹಿಳಾ ವಿಭಾಗದಲ್ಲಿ ಮೂಡುಬಿದಿರೆ ಬೆಳುವಾಯಿಯ ಪ್ರೇಮಾ ಹೆಗ್ಡೆ ಮಾಲಾಡಿಬೀಡು ಅವರು ರಾಜ್ಯಮಟ್ಟದಲ್ಲಿ ಪ್ರಥಮ ಸ್ಥಾನ ಪ
ರಾಯಚೂರು: ಲಿಂಗಸುಗೂರು ತಾಲೂಕಿನ ಹಟ್ಟಿ ಪಟ್ಟಣಕ್ಕೆ ಬಸ್ ಡಿಪೋ ಮಂಜೂರು ಮಾಡಬೇಕು ಎಂದು ಒತ್ತಾಯಿಸಿ ಹಟ್ಟಿ ಪಟ್ಟಣ ನಾಗರಿಕ ಸಮಿತಿಯಿಂದ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರಿಗೆ ಮನವಿ ಸಲ್ಲಿಸಲಾಯಿತು. ದೇಶದಲ್ಲಿಯೇ ಏಕೈ
ಪಾಟ್ನಾ: ಬಿಹಾರದ ದರ್ಭಾಂಗ ಪಟ್ಟಣದಲ್ಲಿ ಆರು ವರ್ಷದ ಬಾಲಕಿಯ ಮೇಲೆ ಅತ್ಯಾಚಾರವೆಸಗಿ ,ಕೊಲೆಗೈದ ಘಟನೆ ರವಿವಾರ ವರದಿಯಾಗಿದೆ. ಬಾಲಕಿಯ ಮೃತದೇಹವು ವಿಶ್ವವಿದ್ಯಾನಿಲಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಕೆರೆಯೊಂದರ ಬಳಿ ಪತ್ತ
► ಸಮಸ್ತ ಶತಾಬ್ದಿ ಅಂತಾರಾಷ್ಟ್ರೀಯ ಮಹಾ ಸಮ್ಮೇಳನಕ್ಕೆ ತೆರೆ► ಕುನಿಯಕ್ಕೆ ಹರಿದುಬಂದ ಜನಸಾಗರ
ಗುರುಗ್ರಾಮ: ಕಟ್ಟಡದ ಒಂದೇ ಮಹಡಿಯನ್ನು 25ಕ್ಕೂ ಅಧಿಕ ಮಂದಿಗೆ ಮಾರಾಟ ಮಾಡುವ ಮೂಲಕ 500 ಕೋಟಿ ರೂ. ವಂಚನೆ ನಡೆಸಿದ ಆರೋಪದಲ್ಲಿ ಇಲ್ಲಿನ ರಿಯಲ್ ಎಸ್ಟೇಟ್ ಉದ್ಯಮಿ ಹಾಗೂ 32 ಮೈಲ್ಸ್ಟೋನ್ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಧ್ರು
ವಾಷಿಂಗ್ಟನ್: ಭಾರೀ ಉದ್ಯೋಗ ಕಡಿತದ ಕ್ರಮ ಕೈಗೊಂಡ ಕೆಲ ದಿನಗಳ ಬಳಿಕ ವಿಲ್ ಲೂಯಿಸ್ ʼವಾಷಿಂಗ್ಟನ್ ಪೋಸ್ಟ್' ಸುದ್ದಿಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಒ) ಮತ್ತು ಪ್ರಕಾಶಕ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದಾರೆ. 2023
ವಾಷಿಂಗ್ಟನ್: ತನ್ನ ಸಾಮಾಜಿಕ ಮಾಧ್ಯಮದಲ್ಲಿ ಶೇರ್ ಮಾಡಲಾದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಮತ್ತವರ ಪತ್ನಿ ಮಿಷೆಲ್ ಒಬಾಮಾರನ್ನು ಕೋತಿಗಳಂತೆ ತೋರಿಸುವ ವೀಡಿಯೊವನ್ನು ಖಂಡಿಸುವುದಾಗಿ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇ
ಪಡುಬಿದ್ರಿ: ಖಾಸಗಿ ಬಸ್ಸೊಂದು ಢಿಕ್ಕಿ ಹೊಡೆದ ಪರಿಣಾಮ ರಸ್ತೆ ಬದಿ ನಿಂತಿದ್ದ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ರವಿವಾರ ಸಂಜೆ ಪಡುಬಿದ್ರಿ ಜಂಕ್ಷನ್ನಲ್ಲಿ ನಡೆದಿದೆ. ಮೃತರನ್ನು ಪಡುಬಿದ್ರಿ ಕಂಚಿನಡ್ಕ ನಿವಾಸಿ ಶೇಖರ್ (48)
ಕೊಚ್ಚಿ: ಕ್ಯಾಥೋಲಿಕ್ ಬಿಷಪ್ಸ್ ಕಾನ್ಫರೆನ್ಸ್ ಆಫ್ ಇಂಡಿಯಾದ (ಸಿಬಿಸಿಐ) ಅಧ್ಯಕ್ಷರಾಗಿ ಕಾರ್ಡಿನಲ್ ಪೂಲಾ ಅಂಥೋನಿ ಅವರು ಆಯ್ಕೆಯಾಗಿದ್ದು, ದೇಶದಲ್ಲಿಯ ಕ್ಯಾಥೋಲಿಕ್ ಚರ್ಚ್ ಗಳ ಉನ್ನತ ಮಂಡಳಿಯ ಮೊದಲ ದಲಿತ ಮುಖ್ಯಸ್ಥ ಎಂಬ ಹೆಗ
ಉಡುಪಿ: ನಗರದ ನೇತ್ರಜ್ಯೋತಿ ಕಾಲೇಜಿನಲ್ಲಿ ಫಿಸಿಯೋಥೆರಪಿ ಕ್ಲಿನಿಕ್ ಅನ್ನು ಮಣಿಪಾಲ ಕಾಲೇಜು ಆಫ್ ಹೆಲ್ತ್ ಸೈನ್ಸ್ನ ಡೀನ್ ಡಾ. ಅರುಣ್ ಮಯ್ಯ ಇವರು ದೀಪ ಬೆಳಗಿಸಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಮನುಷ್ಯನಿ
ದೋಹಾ: ಹಮಾಸ್ ಶಸ್ತ್ರಾಸ್ತ್ರಗಳನ್ನು ಒಪ್ಪಿಸುವುದಿಲ್ಲ ಮತ್ತು ಗಾಝಾದಲ್ಲಿ ವಿದೇಶಿ ಹಸ್ತಕ್ಷೇಪವನ್ನು ಒಪ್ಪುವುದಿಲ್ಲ ಎಂದು ಹಮಾಸ್ ನ ಉನ್ನತ ನಾಯಕ ಖಾಲಿದ್ ಮಿಷಾಲ್ ಹೇಳಿದ್ದಾರೆ. ಖತರ್ ರಾಜಧಾನಿ ದೋಹದಲ್ಲಿ ನಡೆದ ಸಮಾವೇಶದ
ಉಡುಪಿ: ಕಳೆದ ನವೆಂಬರ್ ತಿಂಗಳಲ್ಲಿ ನಡೆದ ಮೊದಲ ಬಾರಿಗೆ ನಡೆದ ಅಂಧ ಮಹಿಳೆಯರ ವಿಶ್ವಕಪ್ ಕ್ರಿಕೆಟ್ ಚಾಂಪಿಯನ್ಷಿಪ್ನ್ನು ಜಯಿಸಿ ದಾಖಲೆ ಬರೆದ ಭಾರತದ ಅಂಧ ಮಹಿಳಾ ತಂಡಕ್ಕೆ ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಷನ್ (ಮಾಹೆ) ವಿವ
ಹುಮನಾಬಾದ್ : ರಸ್ತೆ ಬದಿಯ ಸೇತುವೆಗೆ ಬೈಕ್ ಢಿಕ್ಕಿ ಹೊಡೆದ ಪರಿಣಾಮವಾಗಿ ಒಂದೇ ಕುಟುಂಬದ ಮೂವರು ಸ್ಥಳದಲ್ಲಿಯೇ ಮೃತಪಟ್ಟ ಘಟನೆ ತಾಲೂಕಿನ ಹಳ್ಳಿಖೆಡ್ (ಬಿ) ಗ್ರಾಮದ ಹತ್ತಿರ ರವಿವಾರ ನಡೆದಿದೆ. ರಾಜೇಶ್ವರ್ ಗ್ರಾಮದ ನಿವಾಸಿಗಳಾದ
ಬೆಂಗಳೂರು : ‘ರಾಜ್ಯದಲ್ಲಿನ ಅಲ್ಪಸಂಖ್ಯಾತ, ಹಿಂದುಳಿದ ಹಾಗೂ ದಲಿತ (ಅಹಿಂದ) ಸಮುದಾಯಗಳ ಜನಸಂಖ್ಯೆಗೆ ಅನುಗುಣವಾಗಿ ಬಜೆಟ್ನಲ್ಲಿ ಅನುದಾನವನ್ನು ಮೀಡಲಿಸಬೇಕು. ಆದರೆ, ಸರಕಾರಗಳು ಸೂಕ್ತ ಅನುದಾನ ಮೀಸಲಿಡುತ್ತಿಲ್ಲ. ಹೀಗಾಗಿ ಆ ವ
ಬೆಂಗಳೂರು : ನಿಂದನೆ ಆರೋಪದಡಿ ಸಿನಿಮಾ ನಿರ್ಮಾಪಕ ಕನಕಪುರ ಶ್ರೀನಿವಾಸ್ ವಿರುದ್ಧ ನಟ, ನಿರ್ದೇಶಕ ಜೋಗಿ ಪ್ರೇಮ್ ಇಲ್ಲಿನ ಕೆ.ಪಿ.ಅಗ್ರಹಾರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಫೆ.8ರಂದು ಕೆ.ಪಿ.ಅಗ್ರಹಾರ ಠಾಣೆಗೆ ಪ್ರೇಮ್ ಜೋಗಿ ದ
ಬೆಂಗಳೂರು : ಕೋಗಿಲು ಬಡಾವಣೆಯಲ್ಲಿ ಬಡವರ್ಗದವರು ವಾಸವಿದ್ದ ಶೆಡ್ಗಳ ತೆರವುಗೊಳಿಸುವ ಸೂಕ್ಷ್ಮ ವಿಚಾರದಲ್ಲಿ ರಾಜ್ಯ ಸರಕಾರಕ್ಕೆ ಮುಜುಗರ ಉಂಟು ಮಾಡಿದ ಬೆಂಗಳೂರು ಘನ ತ್ಯಾಜ್ಯ ನಿರ್ವಹಣಾ ಕಂಪೆನಿ (ಬಿಎಸ್ಡಬ್ಲ್ಯುಎಂಎಲ್) ಸ
ಮಂಗಳೂರು: ತುಳುನಾಡಿನ ಮೂಲ ಸಂಪ್ರದಾಯವನ್ನು ಉಳಿಸಿಕೊಂಡು ಆಧುನಿಕತೆಯನ್ನು ಮೈಗೂಡಿಸಿಕೊಂಡಿ ರುವ ಐಕಳಬಾವ ಐತಿಹಾಸಿಕ ಕಾಂತಾಬಾರೆ-ಬೂದಾಬಾರೆ ಕಂಬಳದ ಸುವರ್ಣ ಮಹೋತ್ಸವದ ನೆನಪಿಗಾಗಿ ಭಾರತೀಯ ಅಂಚೆ ಇಲಾಖೆಯು ಐಕಳ ಅಂಚೆ ಕಚೇರಿ
ಭಟ್ಕಳ: ಮಾನವೀಯ ಮೌಲ್ಯಗಳನ್ನು ಸಮಾಜದೊಳಗೆ ಗಟ್ಟಿಗೊಳಿಸುವ ಉದ್ದೇಶದಿಂದ ಮಾನವೀಯ ಸಂದೇಶ ವೇದಿಕೆಯು ಫೆ.8ರಂದು ರಾಷ್ಟ್ರವ್ಯಾಪಿಯಾಗಿ ‘ಹಸಿವುಮುಕ್ತ ಭಾರತ ದಿನ’ವನ್ನು ಆಚರಿಸಿತು. ಇದರ ಭಾಗವಾಗಿ ಭಟ್ಕಳ ಶಾಖೆಯ ವತಿಯಿಂದ ನಗರದ
ಯಾದಗಿರಿ: ಅಂಬೇಡ್ಕರ್ ಸೇವಾ ಸಮಿತಿ ಯಾದಗಿರಿ ಜಿಲ್ಲಾ ಸಮಿತಿ ವತಿಯಿಂದ ಮಾತೋಶ್ರೀ ರಮಾಬಾಯಿ ಅಂಬೇಡ್ಕರ್ ಅವರ 128ನೇ ಜಯಂತಿಯನ್ನು ನಗರದ ಕೋಟಗಾರವಾಡದಲ್ಲಿರುವ ರಮಾಬಾಯಿ ಅಂಬೇಡ್ಕರ್ ಭವನದಲ್ಲಿ ಆಚರಿಸಲಾಯಿತು. ಜಯಂತಿಯ ಅಂಗವಾಗಿ
ಉಳ್ಳಾಲ: ಬ್ಲಡ್ ಹೆಲ್ಪ್ ಲೈನ್ ಕಲ್ಲಾಪು ಇದರ ಆಶ್ರಯದಲ್ಲಿ ಯೆನೆಪೋಯ ಮೆಡಿಕಲ್ ಕಾಲೇಜು ದೇರಳಕಟ್ಟೆ ಕೆಎಸ್ ಹೆಗ್ಡೆ ಮೆಡಿಕಲ್ ಕಾಲೇಜು, ಪ್ರಸಾದ್ ನೇತ್ರಾಲಯ, ಕಣಚೂರು ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ಕೆಎಮ್ ಸಿ ಆಸ್ಪತ್ರೆ ಮ
ಉಡುಪಿ, ಫೆ.8: ವೈಯಕ್ತಿಕ ಕಾರಣದಿಂದ ಮನನೊಂದ ಎಲೆಕ್ಟ್ರಿಷಿಯನ್ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಅಂಬಾಗಿಲು ಸಮೀಪದ ಕಕ್ಕುಂಜೆ ಎಂಬಲ್ಲಿ ಶನಿವಾರ ರಾತ್ರಿ ವೇಳೆ ನಡೆದಿದೆ. ಮೃತರನ್ನು ಕಕ್ಕುಂಜೆಯ ನಿವಾಸಿ ಅರ್ಚಕ ವಾಸು
ಬೆಂಗಳೂರು : ಬೆಂಗಳೂರು ನಮ್ಮ ಮೆಟ್ರೋ ರೈಲು ನಿಗಮ ನಿಯಮಿತ (ಬಿಎಂಆರ್ಸಿಎಲ್) ಫೆ.9ರಿಂದ ವಾರ್ಷಿಕ ಸ್ವಯಂಚಾಲಿತ ಪರಿಷ್ಕೃತ ದರ ಏರಿಕೆಯ ಪ್ರಸ್ತಾವನೆಯನ್ನು ಮುಂದಿನ ಆದೇಶದ ವರೆಗೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು
ಬೆಂಗಳೂರು : ಭಾರತ ಮತ್ತು ಅಮೆರಿಕ ನಡುವಿನ ಮಧ್ಯಂತರ ವ್ಯಾಪಾರ ಒಪ್ಪಂದ ಹಿಂದೆ ಜೆಫ್ರಿ ಎಪ್ಸ್ಟೀನ್ ಫೈಲ್ಸ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಸಂಪುಟದ ಸದಸ್ಯರ ಹೆಸರುಗಳಿಂದಾಗಿ ಸೃಷ್ಟಿಯಾಗಿರುವ ಒತ್ತಡದ ಭಾಗ ಇದೆಯೇ ಎ
ಕುಂದಾಪುರ: ತಲವಾರು ಹಿಡಿದು ಮನೆಗೆ ನುಗ್ಗಿದ ತಂಡವೊಂದು ಮನೆಮಂದಿಗೆ ಕೊಲೆ ಬೆದರಿಕೆಯೊಡ್ಡಿ, ಪರಿಸರದಲ್ಲಿ ಶಾಂತಿ ಭಂಗ ಮಾಡಿರುವ ಘಟನೆ ಫೆ.7ರಂದು ಸಂಜೆ 6ಗಂಟೆ ಸುಮಾರಿಗೆ ಕೊರ್ಗಿ ಎಂಬಲ್ಲಿ ನಡೆದಿದೆ. ಕೊರ್ಗಿಯ ಅಜಿತ್ ಕುಮಾರ್ ಶ
ಉಡುಪಿ, ಫೆ.8: ಹೂಡಿಕೆ ಹೆಸರಿನಲ್ಲಿ ವ್ಯಕ್ತಿಯೊಬ್ಬರಿಗೆ ಲಕ್ಷಾಂತರ ರೂ. ಆನ್ಲೈನ್ ವಂಚನೆ ಎಸಗಿರುವ ಬಗ್ಗೆ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸುರತ್ಕಲ್ ಮೂಲದ ಇರ್ಫಾನ್(40) ಎಂಬವರು ಉಡುಪಿಯ ವಿವಿಧ ಬ
ಕಾರ್ಕಳ, ಫೆ.8: ಕುಕ್ಕುಂದೂರು ಗ್ರಾಮದ ನಕ್ರೆ ಬೈಲ್ಬೆಟ್ಟು ಎಂಬಲ್ಲಿ ಫೆ.7ರಂದು ರಾತ್ರಿ ಅಂದರ್ ಬಾಹರ್ ಇಸ್ಪೀಟ್ ಜುಗಾರಿ ಆಡುತ್ತಿದ್ದ ಇಬ್ಬರನ್ನು ಕಾರ್ಕಳ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಮನೆಯ ಮೊದಲನೆ ಮಹಡಿಯಲ್ಲಿ ಮಂ
ಕಾಪು, ಫೆ.8: ಮಟ್ಟು ಗ್ರಾಮದ ನಿತ್ಯಾನಂದ ರಾಮ ಭಜನಾ ಮಂದಿರ ಸಮೀಪದ ಸಮುದ್ರ ತೀರದಲ್ಲಿ ಫೆ.7ರಂದು ಸಂಜೆ ವೇಳೆ ಸುಮಾರು 40-50 ವರ್ಷ ಪ್ರಾಯದ ಅಪರಿಚಿತ ಗಂಡಸಿನ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮೃತದೇಹವನ್ನು ಕಾಪು ಪ್ರಾಥಮ
ಚೆನ್ನೈ, ಫೆ. 8: ಟಿ20 ವಿಶ್ವಕಪ್ ನ ‘ಡಿ’ ಗುಂಪಿನ ಪಂದ್ಯವೊಂದರಲ್ಲಿ ರವಿವಾರ, ಟಿಮ್ ಸೈಫರ್ಟ್ರ ಆಕ್ರಮಣಕಾರಿ ಅರ್ಧ ಶತಕದ ನೆರವಿನಿಂದ ನ್ಯೂಝಿಲ್ಯಾಂಡ್ ತಂಡವು ಅಫ್ಘಾನಿಸ್ತಾನವನ್ನು ಐದು ವಿಕೆಟ್ಗಳಿಂದ ಸೋಲಿಸಿದೆ. ಸೈಫರ್ಟ್ 42 ಎಸೆ
ಹುಮನಾಬಾದ್: ಪಟ್ಟಣದ ಹೊರವಲಯದ ಕೈಗಾರಿಕಾ ಪ್ರದೇಶದಲ್ಲಿನ ಕಾರ್ಖಾನೆಗಳಿಗೆ ತಹಶೀಲ್ದಾರ್, ತಾಲೂಕು ಪಂಚಾಯತ್ ಇಒ ಹಾಗೂ ಡಿವೈಎಸ್ಪಿ ಸೇರಿದಂತೆ ಇತರೆ ಅಧಿಕಾರಿಗಳ ತಂಡ ಶನಿವಾರ ಭೇಟಿ ನೀಡಿ, ಪರೀಶೀಲನೆ ನಡೆಸಿತು. ಈ ವೇಳೆ ಮಾತ
ಹೊಸದಿಲ್ಲಿ: ಕರ್ನಲ್ ಸೋಫಿಯಾ ಖುರೇಷಿ ಕುರಿತು ಆಕ್ಷೇಪಕಾರಿ ಹೇಳಿಕೆಗಳನ್ನು ನೀಡಿದ್ದಕ್ಕಾಗಿ ಬಿಜೆಪಿ ನಾಯಕ ಹಾಗೂ ಮಧ್ಯಪ್ರದೇಶದ ಸಚಿವ ವಿಜಯ ಶಾ ಅವರು ಶನಿವಾರ ಕ್ಷಮೆಯಾಚಿಸಿದ್ದಾರೆ. ದೇಶಭಕ್ತಿಯ ಭಾವಾತಿರೇಕಕ್ಕೊಳಗಾಗಿ ತಾ
ಬೆಂಗಳೂರು : ಪ್ರೀತಿಸಿದ ಯುವತಿಗೆ ಬೇರೊಬ್ಬನ ಜತೆ ಮದುವೆ ನಿಶ್ಚಯವಾಯಿತೆಂದು ಮನನೊಂದು ಡೆತ್ನೋಟ್ ಬರೆದಿಟ್ಟು ಯುವಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವರದ
ಬೆಂಗಳೂರು : ಎಸ್ಸಿ-ಎಸ್ಟಿ ವರ್ಗದ ವರ್ಗದವರಿಗೆ ಗ್ಯಾರಂಟಿಗಳ ಮೂಲಕ ನೀಡುವ ಸೌಲಭ್ಯವನ್ನು ಸಾಮಾನ್ಯ ನಿಧಿಯಿಂದಲೇ ಭರಿಸಬೇಕು. ಪರಿಶಿಷ್ಟರ ಕಲ್ಯಾಣಕ್ಕಾಗಿ ಮೀಸಲಿಟ್ಟ ಹಣವನ್ನು ಯಾವುದೇ ಕಾರಣಕ್ಕೆ ಗ್ಯಾರಂಟಿ ಯೋಜನೆಗಳಿಗೆ ಬ
ಬೆಂಗಳೂರು : ಇಪ್ಪತ್ತನೇ ವರ್ಷದ ಎಸ್.ಪಿ.ವರದರಾಜು ರಂಗಭೂಮಿ ಪ್ರಶಸ್ತಿಗೆ ಪುಷ್ಪಮಾಲಾ ಎ.ಅಣ್ಣೀಗೇರಿ ಮತ್ತು ಚಲನಚಿತ್ರ ಪ್ರಶಸ್ತಿಗೆ ಗುರುರಾಜು ಅವರು ಭಾಜನರಾಗಿದ್ದಾರೆ ಎಂದು ಹಿರಿಯ ಸಾಹಿತಿ ನಾಡೋಜ ಡಾ.ಬರಗೂರು ರಾಮಚಂದ್ರಪ್ಪ
ಬೆಂಗಳೂರು : ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ವಿಶೇಷ ಕಾರ್ಯಾಚರಣೆ ನಡೆಸಿ ವಿದೇಶದಿಂದ ಅಕ್ರಮವಾಗಿ ಸಾಗಿಸಲಾಗುತ್ತಿದ್ದ 2.97 ಕೋಟಿ ರೂ. ಮೌಲ್ಯದ ಹೈಡ್ರೋಪೋನಿಕ್ ಗಾಂಜಾವ
ಸೇಡಂ: ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ, ಪೂಜ್ಯ ಶ್ರೀ ಮಡಿವಾಳಯ್ಯ ಸ್ವಾಮಿ ಸ್ಮಾರಕ ಚಿರಾಯು ಆಸ್ಪತ್ರೆ ಹಾಗೂ ಡಾ. ಶರಣಪ್ರಕಾಶ ಪಾಟೀಲ್ ಅಭಿಮಾನಿ ಬಳಗದ ಸಹಯೋಗದಲ್ಲಿ ರವಿವಾರ ನಗರದ ಕೊತ್ತಲ ಬಸವೇಶ್ವರ ದೇವಾಲಯ
ಕೇಂದ್ರ ಸಚಿವ ಪಿಯೂಷ್ ಗೋಯಲ್ ರಾಜೀನಾಮೆಗೆ ಸಂಯುಕ್ತ ಕಿಸಾನ್ ಮೋರ್ಚಾ ಆಗ್ರಹ
ಆಳಂದ: ಸಂಶೋಧನಾ ವಿದ್ವಾಂಸರು ಹೊಸ ಮತ್ತು ಮುಂಬರುವ ತಂತ್ರಜ್ಞಾನವನ್ನು ಕಲಿಯುವ ಮೂಲಕ ತಮ್ಮ ಸಂಶೋಧನಾ ಕೌಶಲ್ಯಗಳನ್ನು ಉನ್ನತೀಕರಿಸಿಕೊಳ್ಳಬೇಕು ಎಂದು ಸಿಯುಕೆಯ ಕುಲಪತಿ ಪ್ರೊ. ಬಟ್ಟು ಸತ್ಯನಾರಾಯಣ ಹೇಳಿದರು. ತಾಲೂಕಿನ ಕಡಗಂ
ಮಂಗಳೂರು: ಯುನಿವೆಫ್ ಕರ್ನಾಟಕದ ವತಿಯಿಂದ ರಮಝಾನ್ ಸ್ವಾಗತ ಕಾರ್ಯಕ್ರಮವು ನಗರದ ಕಂಕನಾಡಿಯ ಜಮೀಯತುಲ್ ಫಲಾಹ್ ಹಾಲ್ನಲ್ಲಿ ಜರುಗಿತು. ರಮಝಾನ್ ನಮ್ಮನ್ನು ಬದಲಿಸಲಿ ಎಂಬ ವಿಷಯದಲ್ಲಿ ಮಾತನಾಡಿದ ಯುನಿವೆಫ್ ಅಧ್ಯಕ್ಷ ರಫೀಉದ್ದೀ
ಜನವರಿ 31 ರಂದು ಕೇರಳ ಮೂಲದ 26 ವರ್ಷದ ಡೇಟಾ ಸೈಂಟಿಸ್ಟ್ ವಿಷ್ಣು ಜಯಕುಮಾರ್ ಇಂಗ್ಲೆಂಡ್ನ ವೆಸ್ಟ್ ಮಿಡ್ಲ್ಯಾಂಡ್ಸ್ ಕೌಂಟಿಯ ಕವೆಂಟ್ರಿಯಲ್ಲಿರುವ ನೈಟ್ಕ್ಲಬ್ನಲ್ಲಿ ಪಾರ್ಟಿಗೆ ಹೋಗಿದ್ದರು. ಗೆಳೆಯರ ಜತೆಗೆ ಹೋಗಿದ್ದ ಅವರು
ಉಳ್ಳಾಲ: ಸುನ್ನೀ ಯುವಜನ ಸಂಘವು ಕಳೆದ 14 ವರ್ಷಗಳಿಂದ ಬಡ ಕುಟುಂಬಗಳ 87 ಹೆಣ್ಮಕ್ಕಳ ವಿವಾಹ ನಡೆಸುವ ಮೂಲಕ ಹೆಣ್ಮಕ್ಕಳು ಹಾಗೂ ಅವರ ಕುಟುಂಬಗಳ ಕಣ್ಣೀರು ಒರೆಸುವ ಮಹತ್ಕಾರ್ಯ ಮಾಡಿದೆ ಎಂದು ಕರ್ನಾಟಕ ಸುನ್ನೀ ಜಂಇಯತುಲ್ ಉಲಮಾ ಕಾರ್ಯ
ಬಾಳೆಹಣ್ಣುಗಳು ಆಂಟಿ ಆಕ್ಸಿಡಂಟ್ನಲ್ಲಿ ಸಮೃದ್ಧವಾಗಿವೆ. ಅವು ಆಕ್ಸಿಡೇಟಿವ್ ಒತ್ತಡವನ್ನು ಕಡಿಮೆಗೊಳಿಸುತ್ತವೆ. ಹೀಗಾಗಿ ಆಹಾರದ ನಡುವೆ ಸೂಕ್ತ ತಿನಿಸನ್ನು ಆರಿಸಿಕೊಳ್ಳಬೇಕೆಂದರೆ ಹುರಿದ ಅಥವಾ ಕರಿದ ವಸ್ತುಗಳ ಬದಲಾಗಿ ಬಾ
ಜುಬೈಲ್: ಸೌದಿ ಅರೇಬಿಯಾದಲ್ಲಿ ಕಾರ್ಯನಿರ್ವಹಿಸುತ್ತಿರುವ ಜೋಕಟ್ಟೆ ಮೂಲದ ಅನಿವಾಸಿಗಳ ಸಂಘಟನೆ ಒಅಅ ಎಇಇ ಸಮಿತಿಯ 2026-27ನೆ ಸಾಲಿನ 5ನೇ ವಾರ್ಷಿಕ ಮಹಾಸಭೆಯು ಇತ್ತೀಚೆಗೆ ಬಶೀರ್ ಎನ್ಸಿಎಂಎಸ್ ಮತ್ತು ಶರೀಫ್ ಬಿ.ಎಂ. ವೈಟ್ಸ್ಟೋನ್
ಕಲಬುರಗಿ: ಹಾಸನ್- ಸೋಲಾಪುರ ಎಕ್ಸ್ಪ್ರೆಸ್ ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯ ಶೌಚಾಲಯದ ಕಮೋಡ್ ಒಳಗೆ ನಾಪತ್ತೆಯಾಗಿರುವ ಚಿನ್ನದ ಸರವನ್ನು ಸೋಲಾಪುರ ವಿಭಾಗದ ಸೆಂಟ್ರಲ್ ರೈಲ್ವೆ ಮೆಕ್ಯಾನಿಕಲ್ ಕ್ಯಾರೇಜ್ ಮತ್ತು ವ್ಯಾಗನ್
ಬಹರೈನ್, ಫೆ.8: ಕೆಸಿಎಫ್ ಬಹರೈನ್ ಸೌತ್ ಝೋನ್ ವತಿಯಿಂದ ಸಲ್ಮಾನಿಯಾ ಮೆಡಿಕಲ್ ಕ್ಯಾಂಪಸ್ನಲ್ಲಿ ಕೆಸಿಎಫ್ ಡೇ ಭಾಗವಾಗಿ ಇತ್ತೀಚೆಗೆ ರಕ್ತದಾನ ಶಿಬಿರ ನಡೆಯಿತು. ನಾರ್ತ್ ಝೋನ್ ಅಧ್ಯಕ್ಷ ಅಹ್ಮದ್ ಉಸ್ತಾದ್ ದುಆಗೈದರು. ಸೌತ್ ರೆನ್
ʼಅಂತಾರಾಷ್ಟ್ರೀಯ ವಾಣಿಜ್ಯ ಮೇಳ-2026ʼ
ಉಡುಪಿ, ಫೆ.8: ಜಾತಿ ಧರ್ಮಗಲ ಮಧ್ಯೆ ಉತ್ತಮ ಬಾಂಧವ್ಯ ಮೂಡಿ ಬರಬೇಕಾದರೆ ಕೇವಲ ಭಾಷಣ, ಲೇಖನ ಗಳಿಂದ ಮಾತ್ರ ಸಾಧ್ಯವಿಲ್ಲ. ನಮ್ಮ ನಮ್ಮ ಧಾರ್ಮಿಕ ಕೇಂದ್ರಗಳಿಗೆ ಪರಸ್ಪರರು ಭೇಟಿ ಮಾಡಿ ಅರಿತುಕೊಳ್ಳು ವುದರಿಂದ ನಮ್ಮನ್ನು ಒಟ್ಟುಗೂಡಿ
ಉಡುಪಿ: ನೂರಾರು ವಾಕ್ಯಗಳಲ್ಲಿ ಹೇಳಬಹುದಾದುದನ್ನು ಒಂದು ಚಿಕ್ಕ ಚಿತ್ರದಲ್ಲಿ ಹೇಳಬಹುದು. ಭಾವಾಭಿವ್ಯಕ್ತಿಗೆ ರೇಖೆಗಳು, ಚಿತ್ರಗಳು ಅತ್ಯುತ್ತಮ ಮಾಧ್ಯಮ. ಸ್ಪರ್ಧೆಯಲ್ಲಿ ಭಾಗವಹಿಸುವದೂ ಕೂಡಾ ಬಹುಮಾನ ಪಡೆಯು ವಷ್ಟೇ ಮುಖ್ಯ ಸ
ಉಡುಪಿ, ಫೆ.8: ದಿ|ಫ್ರಾನ್ಸಿಸ್ ದಾಂತಿ ಸ್ಮಾರಕ ಪ್ರತಿಷ್ಠಾನ ಮತ್ತು ಕಥೋಲಿಕ್ ಸಭಾ ಉಡುಪಿ ಪ್ರದೇಶ ಜಂಟಿ ಆಶ್ರಯದಲ್ಲಿ ಕರ್ನಾಟಕ ರಾಜ್ಯಮಟ್ಟದ ದಿ ಫ್ರಾನ್ಸಿಸ್ ದಾಂತಿ ಸ್ಮಾರಕ ಸಾಹಿತ್ಯ ಪುರಸ್ಕಾರ -2025ಕ್ಕೆ ಕಥೊಲಿಕ್ ಕೊಂಕಣಿ ಕ್ರ
ಮುಂಬೈ: ಕಳೆದ ತಿಂಗಳು ನಡೆದಿದ್ದ ಮಹಾರಾಷ್ಟ್ರ ನಗರ ಸಂಸ್ಥೆಗಳ ಚುನಾವಣೆಗಳಲ್ಲಿ ವಂಚನೆ ಮತ್ತು ಅಕ್ರಮಗಳ ಆರೋಪಗಳ ನಡುವೆಯೇ ಶನಿವಾರ ನಡೆದ ಜಿಲ್ಲಾ ಪರಿಷದ್ ಚುನಾವಣೆ ಸಂದರ್ಭದಲ್ಲಿ ಚುನಾವಣಾ ಅಧಿಕಾರಿಗಳಿಂದ ಸ್ಪಷ್ಟ ಲೋಪಗಳನ್
ʼಬೆಣ್ಣೆಹಳ್ಳ ಪ್ರವಾಹ ನಿಯಂತ್ರಣ ಕಾಮಗಾರಿ ಶಂಕು ಸ್ಥಾಪನೆʼ
ಹರೇಕಳ ಹಾಜಬ್ಬರ ಪಿಯು ಕಾಲೇಜು ಕಟ್ಟಡಕ್ಕೆ ಶಿಲಾನ್ಯಾಸ
ಕೊಪ್ಪಳ: ಸ್ಪಿರಿಟ್ ಕುಡಿದು ಇಬ್ಬರು ಯುವಕರು ಮೃತಪಟ್ಟ ಘಟನೆ ಕೊಪ್ಪಳ ತಾಲೂಕಿನ ಕೂಕನಪಳ್ಳಿ ಗ್ರಾಮದಲ್ಲಿ ನಡೆದಿದೆ. ಕೂಕನಪಳ್ಳಿಯ ರಮೇಶ ಹೊಸಳ್ಳಿ, ಅಮರಯ್ಯ ಹಿರೇಮಠ ಮೃತರು. ಫೆ.4ರಂದು ಜಮೀನಿನಲ್ಲಿ ಪಾರ್ಟಿ ಮಾಡಲು ಹೋಗಿದ್ದಾಗ ಈ
ಬೆಂಗಳೂರು : ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಕರ್ನಾಟಕದ ರೈಲ್ವೆ ಯೋಜನೆಗಳ ಕುರಿತು ಸುಳ್ಳು ಹೇಳಿಕೆ ನೀಡಿದ್ದು, ಕರ್ನಾಟಕ ರಾಜ್ಯಕ್ಕೆ ರೈಲ್ವೆ ಯೋಜನೆಗಳನ್ನಾಗಲಿ, ಕೇಂದ್ರದಿಂದ ಅನುದಾನ ಅಥವಾ ಸಹಾಯಧನವನ್ನಾಗಲಿ ನೀಡದೆ ನಿರಂ
20,000ಕ್ಕೂ ಅಧಿಕ ಕ್ರೀಡಾಪಟುಗಳು ಭಾಗಿ: 25 ಲಕ್ಷ ರೂ. ನಗದು ಬಹುಮಾನ
ಚಾಮರಾಜನಗರ : ಚಾಮರಾಜನಗರ ಜಿಲ್ಲೆಗೆ ಹೊಂದಿಕೊಂಡಿರುವ ಸತ್ಯ ಮಂಗಲಂ ಹುಲಿ ಸಂರಕ್ಷಿತ ಪ್ರದೇಶಕ್ಕೆ ಬರುವ ತಾಳವಾಡಿ ಸಮೀಪದ ಜೀರಗಳ್ಳಿ ಅರಣ್ಯ ಪ್ರದೇಶದ ಕರಲವಾಡಿ ಗ್ರಾಮದಲ್ಲಿ ಆನೆಯ ದಾಳಿಯಿಂದ ಯುವಕನೊಬ್ಬ ಮೃತಪಟ್ಟಿರುವ ಘಟನೆ
ಕುಕನೂರು: ಬಳಗೇರಿ ಗ್ರಾಮದ ರಾಮಪ್ಪ ಹೊಂಬಾಳೆ ಅವರಿಗೆ ಸೇರಿದ ಕಡಲೆ ಬೆಳೆ ಹಾಗೂ ಹೊಟ್ಟು ಆಕಸ್ಮಿಕ ಬೆಂಕಿಗೆ ಆಹುತಿಯಾಗಿ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ. ಸುಮಾರು 4 ಎಕರೆ ವಿಸ್ತೀರ್ಣದ ಕಡಲೆ ಬೆಳೆಯಲ್ಲಿ ಬೆಳೆದಿದ್ದ ಬೆಳೆ
ಬಸವಕಲ್ಯಾಣ: ಪತಿ ಮನೆಯವರ ಕಿರಕುಳ ತಾಳಲಾರದೆ ಗೃಹಿಣಿಯೊಬ್ಬಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದ ಬಸ್ ನಿಲ್ದಾಣದ ಹಿಂಭಾಗದ ಓಂ ನಗರದಲ್ಲಿ ಶುಕ್ರವಾರ ನಡೆದಿದೆ. ಅಂಜನಾಬಾಯಿ(22) ನೇಣು ಬಿಗಿದುಕೊಂಡು ಆತ್
ಅಹ್ಮದಾಬಾದ್: 30 ವರ್ಷಗಳ ಕಾಲ 20 ರೂ.ಲಂಚ ಸ್ವೀಕರಿಸಿದ್ದ ಆರೋಪವನ್ನು ಹೊತ್ತುಕೊಂಡಿದ್ದ ಅಹ್ಮದಾಬಾದ್ನ ಪೋಲಿಸ್ ಕಾನ್ಸ್ಟೇಬಲ್ ಬಾಬುಭಾಯಿ ಪ್ರಜಾಪತಿ (64) ಕೊನೆಗೂ ನಿರಪರಾಧಿಯಾಗಿ ನ್ಯಾಯಾಲಯದಿಂದ ಖುಲಾಸೆಗೊಂಡಿದ್ದಾರೆ. ಆದರೆ
ವಿಜಯಪುರ : ಜಿಲ್ಲೆಯ ಬಬಲೇಶ್ವರ ಬಳಿ ಇರುವ ಮಂಗಳೂರು ಗ್ರಾಮದಲ್ಲಿ ರವಿವಾರ ಲಘು ವಿಮಾನವೊಂದು ಪತನವಾಗಿದೆ. ಅದರಲ್ಲಿದ್ದ ಇಬ್ಬರು ಪೈಲಟ್ಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ವಿಮಾನದಲ್ಲಿ ತರಬೇತಿ ನೀಡುತ್ತಿದ್ದ ಕ್ಯಾಪ್ಟನ
ಇದು ನರಮೇಧಕ್ಕೆ ಕರೆ ಎಂದ ಕಾಂಗ್ರೆಸ್; ಯುಎಪಿಎ ಅಡಿ ಬಿಜೆಪಿ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ ಟಿಎಂಸಿ ಸಂಸದೆ
ನನ್ನ ಪತ್ನಿ ಪಾಕಿಸ್ತಾನದ ಐಎಸ್ಐ ಏಜೆಂಟ್ ಆಗಿದ್ದರೆ, ನಾನು ಭಾರತದ ರಾ ಏಜೆಂಟ್” ಎಂದು ವ್ಯಂಗ್ಯವಾಡಿದ ಸಂಸದ ಗೊಗೊಯ್
ಬಳ್ಳಾರಿ / ತೆಕ್ಕಲಕೋಟೆ: ಜಿಲ್ಲೆಯ ಸಿರಗುಪ್ಪ ತಾಲೂಕಿನ ತೆಕ್ಕಲಕೋಟೆ ಪಟ್ಟಣದ ಗೌಡ್ರಮೂಲೆ ಬೆಟ್ಟದಲ್ಲಿ ನಡೆಯುತ್ತಿರುವ ಉತ್ಖನನದ ವೇಳೆ ಪ್ರಾಗೈತಿಹಾಸಿಕ ಕಾಲಕ್ಕೆ ಸೇರಿದ ಎರಡು ಮಾನವ ಅಸ್ಥಿಪಂಜರಗಳು ಪತ್ತೆಯಾಗಿವೆ. ಅಮೆರಿಕ
ಭಾರತವು ರಷ್ಯಾದಿಂದ ನೇರವಾಗಿ ಅಥವಾ ಪರೋಕ್ಷವಾಗಿ ತೈಲ ಆಮದು ಮಾಡಿಕೊಳ್ಳುವುದನ್ನು ಪುನರಾರಂಭಿಸಿದೆ ಎಂಬ ವಿಷಯ ಪತ್ತೆಯಾದರೆ ಅಮೆರಿಕ ಶೇ 25ರಷ್ಟು ದಂಡದ ಸುಂಕವನ್ನು ಮತ್ತೆ ಜಾರಿಗೆ ತರಬಹುದು. ಭಾರತದ ಮೇಲೆ ವಿಧಿಸಿದ್ದ ಶೇ. 25ರ ದ
ಪುತ್ತೂರು: ಕುಂಬ್ರ ಮರ್ಕಝುಲ್ ಹುದಾ ಮಹಿಳಾ ಕಾಲೇಜಿನ ಒಮಾನ್ ನ ನೂತನ ಘಟಕವನ್ನು ಸೊಹಾರ್ ನಲ್ಲಿ ಕೇಂದ್ರ ಸಮಿತಿಯ ಕಾರ್ಯಾಧ್ಯಕ್ಷ ಡಾ.ಎಮ್ಮೆಸ್ಸೆಂ ಝೃನಿ ಕಾಮಿಲ್ ನೇತೃತ್ವದಲ್ಲಿ ಅಸ್ತಿತ್ವಕ್ಕೆ ತರಲಾಯಿತು ಸಲಹೆಗಾರರಾಗಿ ಉಮ
ವ್ಯಕ್ತಿಪೂಜೆ ಮತ್ತು ಸಮೂಹ ಸನ್ನಿ ಈ ಎರಡೂ ಭಾರತದ ಸಾಮಾಜಿಕ-ಮಾನಸಿಕ ಆರೋಗ್ಯಕ್ಕೆ ಬಹಳ ಗಂಭೀರವಾಗಿ ಪರಿಗಣಿಸಬೇಕಾಗಿರುವ ಮುಖ್ಯ ಅಂಶಗಳು. ಇವೆರಡನ್ನು ಮನೋವಿಜ್ಞಾನ, ವರ್ತನೆ ವಿಜ್ಞಾನ, ಸಮಾಜಶಾಸ್ತ್ರ, ರಾಜಕೀಯ ಮತ್ತು ದೇಶದ ಅಭ
ಗಾಂಡೀವ ಕ್ಷಿಪಣಿಯ ಮಹತ್ವದ ವಿಚಾರವೆಂದರೆ, ಇದು ಇಂಧನ ಎಷ್ಟು ವೇಗವಾಗಿ ದಹಿಸುತ್ತದೆ ಎನ್ನುವುದನ್ನೂ ನಿಯಂತ್ರಿಸಬಲ್ಲದು! ಹಳೆಯ ಕ್ಷಿಪಣಿಗಳು ತಮ್ಮ ಗುರಿಯ ಬಳಿ ಸಮೀಪಿಸುವಾಗ ತಮ್ಮ ಶಕ್ತಿಯನ್ನು ಕಳೆದುಕೊಳ್ಳುತ್ತವೆ. ಆದರೆ, ಗ
ಸಾಧಕರನ್ನು ಸನ್ಮಾನಿಸುವುದು ಇತ್ತೀಚಿನ ದಿನಗಳಲ್ಲಿ ವ್ಯಾಪಕವಾಗಿ ಕಾಣಬಹುದಾದ ಒಂದು ಸಾಮಾಜಿಕ ವಿದ್ಯಮಾನ. ಗೌರವ, ಪ್ರಶಸ್ತಿ ಇವುಗಳಿಂದಾಚೆಗೂ ತೆರೆಮರೆಯಲ್ಲಿದ್ದುಕೊಂಡೇ ವ್ಯಕ್ತಿಗತ ಬದುಕಿನಲ್ಲಿ ಅಸಾಧ್ಯ ಎನ್ನುವಂತಹುದನ
ಒಂದು ಕಾಲದಲ್ಲಿ ಆಹಾರ ಅನ್ನುವುದು ಸಂಬಂಧಗಳ ಜಾಲವಾಗಿತ್ತು. ಹೊಲ, ಮನೆ, ಅಡುಗೆಮನೆ, ಅಂಗಳ, ಮನೆಮಂದಿ-ಎಲ್ಲವೂ ಆ ಸರಣಿಯ ಭಾಗ. ಆ ಸಾಲಲ್ಲಿ ಪ್ರತಿಯೊಂದು ಹಂತಕ್ಕೂ ಹೆಸರು ಇತ್ತು, ಮುಖ ಇತ್ತು, ನೆನಪು ಇತ್ತು. ಅಕ್ಕಿ ಅನ್ನವಾಗುವ ಮುನ್
ರಾಯಚೂರು: ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಹಟ್ಟಿ ಚಿನ್ನದ ಗಣಿಗೆ (HGML) ಭಾನುವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ವಿಧಾನ ಪರಿಷತ್ ಸದಸ್ಯ ಶರಣೇಗೌಡ ಪಾಟೀಲ್ ಬಯ್ಯಾಪುರ ಅವರ ಪುತ್ರನ
ಆರೋಪ ನಿರಾಕರಿಸಿದ ಚೀನಾ
ಶಿವಾನಂದ ಶಿವಶರಣ ಚಡಚಣ : ಗ್ರಾಮಗಳ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ನಿರ್ವವಹಿಸುತ್ತಿರುವ ಗ್ರಾಮ ಪಂಚಾಯತ್ ಚುನಾಯಿತ ಪ್ರತಿನಿಧಿಗಳ ಅಧಿಕಾರಾವಧಿ ಮುಕ್ತಾಯ ಸನ್ನಿಹಿತವಾಗಿದೆ. ಗ್ರಾಪಂನಲ್ಲಿ ಪಿಡಿಒ,ಆಡಳಿತಾಧಿಕಾರಿ ಆಡಳಿ
ದಮ್ ಬಿರಿಯಾನಿ ಪಾತ್ರೆಯ ಮುಚ್ಚಳ ತೆರೆದಾಗ ಮೂಗಿಗೆ ಅಡರುವ ಘಮವಿದೆಯಲ್ಲಾ...! ಆ ಸುವಾಸನೆಯ ಹಿಂದಿರುವ ಮಾಂತ್ರಿಕ ಪದಾರ್ಥದ ಹೆಸರೇ ಚಕ್ರಮೊಗ್ಗು! ಇಂಗ್ಲಿಷ್ನಲ್ಲಿ ಸ್ಟಾರ್ ಅನಿಸ್, ಮಲಯಾಳಂನಲ್ಲಿ ತಕ್ಕೋಲಂ ಎಂದು ಕರೆಯಲ್ಪಡುವ

21 C