SENSEX
NIFTY
GOLD
USD/INR

Weather

31    C
...
ಕರ್ನಾಟಕ ಮಾಧ್ಯಮ ಅಕಾಡೆಮಿಯಿಂದ Infosys Springboard ಅಡಿ ಪತ್ರಕರ್ತೆಯರಿಗಾಗಿ ತರಬೇತಿಗೆ ಅರ್ಜಿ ಆಹ್ವಾನ

ಬೆಂಗಳೂರು : ಕರ್ನಾಟಕ ಮಾಧ್ಯಮ ಅಕಾಡೆಮಿಯು Infosys Springboard ಸಿ.ಎಸ್.ಆರ್.‌ ಕಾರ್ಯಕ್ರಮದಡಿ ಮಹಿಳಾ ಪತ್ರಕರ್ತೆಯರಿಗಾಗಿಯೇ ವಿಶೇಷವಾಗಿ ತರಬೇತಿ ಆಯೋಜಿಸಿದ್ದು, ಪತ್ರಕರ್ತೆಯರಿಂದ ಅರ್ಜಿ ಆಹ್ವಾನಿಸಿದೆ. ತರಬೇತಿಯು ಮಾರ್ಚ್‌ 25 ರಿಂದ 27ರ

4 Mar 2026 3:36 pm
ಟ್ರಂಪ್ ರಾಜತಾಂತ್ರಿಕತೆಗೆ ದ್ರೋಹ ಬಗೆದಿದ್ದಾರೆ: ಇರಾನ್ ವಿದೇಶಾಂಗ ಸಚಿವ ಅರಾಘ್ಚಿ ಆರೋಪ

ಟೆಹ್ರಾನ್: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರಾಜತಾಂತ್ರಿಕತೆಗೆ ದ್ರೋಹ ಬಗೆದಿದ್ದಾರೆ ಎಂದು ಇರಾನ್ ವಿದೇಶಾಂಗ ಸಚಿವ ಸಯ್ಯಿದ್ ಅಬ್ಬಾಸ್ ಅರಾಘ್ಚಿ ಆರೋಪಿಸಿದ್ದಾರೆ. ಎರಡೂ ದೇಶಗಳ ನಡುವೆ ಸಂಕೀರ್ಣ ಪರಮಾಣು ಮಾತುಕತೆಗಳು

4 Mar 2026 3:31 pm
ಭಾರತ ತಂಡದ ಅಭ್ಯಾಸಕ್ಕೆ 'ಚಂದ್ರಗ್ರಹಣ' ಅಡ್ಡಿ; 90 ನಿಮಿಷ ವಿಳಂಬ!

Screengrab:X/BCCI ಮುಂಬೈ: ಮಂಗಳವಾರ ಸಂಭವಿಸಿದ ಚಂದ್ರಗ್ರಹಣದ ಪರಿಣಾಮವಾಗಿ ಭಾರತ ಕ್ರಿಕೆಟ್ ತಂಡದ ಅಭ್ಯಾಸ ಆರಂಭವು ಸುಮಾರು 90 ನಿಮಿಷಗಳಷ್ಟು ವಿಳಂಬಗೊಂಡಿತು ಎಂದು Times Of India ಸುದ್ದಿ ಸಂಸ್ಥೆ ವರದಿ ಮಾಡಿದೆ. ಮೂಲಗಳ ಪ್ರಕಾರ, ತಂಡದ ಅಭ್ಯಾಸವ

4 Mar 2026 3:19 pm
ನಮ್ಮ ಸರಕಾರ ಯಾರೊಬ್ಬರ ಫೋನ್‌ ಕದ್ದಾಲಿಕೆ ಮಾಡುತ್ತಿಲ್ಲ : ಸಚಿವ ರಾಮಲಿಂಗಾರೆಡ್ಡಿ

ಬೆಂಗಳೂರು : ʼಮಾಧ್ಯಮದವರು ಮೈಕ್ ಹಿಡಿಯುತ್ತಿದ್ದಂತೆ ಶಾಸಕರೇ ಎಲ್ಲವನ್ನೂ ಹೇಳುತ್ತಿರುವಾಗ ಫೋನ್‌ ಕದ್ದಾಲಿಕೆ ಮಾಡುವ ಅಗತ್ಯವೇನಿದೆ? ʼ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಪ್ರಶ್ನಿಸಿದ್ದಾರೆ. ರಾಜ್ಯ ಸರಕಾರದ ವಿರುದ್ಧ

4 Mar 2026 2:30 pm
ದುಬೈಯಲ್ಲಿ ಸಂಕಷ್ಟದಲ್ಲಿರುವ ಪ್ರವಾಸಿ ಕನ್ನಡಿಗರ ಸುರಕ್ಷಿತ ವಾಪಸಾತಿ ಕುರಿತು ಡಾ. ರೊನಾಲ್ಡ್ ಕೊಲಾಸೊ ಜೊತೆ ‘ದುಬೈ ಕನ್ನಡ ಕೂಟ’ ಸಭೆ

ದುಬೈ: ದುಬೈನಲ್ಲಿ ಸಿಲುಕಿಕೊಂಡಿರುವ ಕರ್ನಾಟಕದ ಪ್ರವಾಸಿಗರ ಸ್ಥಿತಿಗತಿ ಕುರಿತು ತುರ್ತು ಮಾಹಿತಿ ನೀಡಲು ಹಾಗೂ ಅವರ ಸುರಕ್ಷಿತ ವಾಪಸಾತಿಗಾಗಿ ಸರ್ಕಾರದ ಮಧ್ಯಸ್ಥಿಕೆ ಕೋರಲು ಕನ್ನಡಿಗರ ಕೂಟ, ದುಬೈ ತಂಡವು ಖ್ಯಾತ ಅನಿವಾಸಿ ಉದ

4 Mar 2026 2:18 pm
ಖಾಮಿನೈ ಉತ್ತರಾಧಿಕಾರಿಯನ್ನೂ ಹತ್ಯೆ ಮಾಡುತ್ತೇವೆ: ಇಸ್ರೇಲ್‌ ಬೆದರಿಕೆ

ಟೆಲ್‌ ಅವೀವ್ : ಆಯತುಲ್ಲಾ ಅಲಿ ಖಾಮಿನೈ ಅವರ ಉತ್ತರಾಧಿಕಾರಿಯಾಗುವ ಇರಾನಿನ ಯಾವುದೇ ನಾಯಕನನ್ನು ಹತ್ಯೆ ಮಾಡುವುದಾಗಿ ಇಸ್ರೇಲ್‌ನ ರಕ್ಷಣಾ ಸಚಿವ ಇಸ್ರೇಲ್ ಕಾಟ್ಝ್‌ ಬೆದರಿಕೆ ಹಾಕಿರುವ ಬಗ್ಗೆ ವರದಿಯಾಗಿದೆ. ಇಸ್ರೇಲ್‌- ಅಮೆರಿ

4 Mar 2026 1:40 pm
ಕ್ರಿಕೆಟ್ ಸಜೀಪ ವಾಟ್ಸಾಪ್ ಗ್ರೂಪ್ ವತಿಯಿಂದ ಸಾರ್ವಜನಿಕ ಇಫ್ತಾರ್ ಕೂಟ

ಬಂಟ್ವಾಳ : ಕ್ರಿಕೆಟ್ ಸಜೀಪ ವಾಟ್ಸಾಪ್ ಯುವಕರ ಬಳಗದ ವತಿಯಿಂದ 2 ನೇ ವರ್ಷದ ಸಾರ್ವಜನಿಕ ಇಫ್ತಾರ್ ಕಾರ್ಯಕ್ರಮವು ಇತ್ತೀಚೆಗೆ ಸಜೀಪ ನಡು ಬಸ್ ಸ್ಟಾಂಡ್ ಬಳಿಯ ಮೈದಾನದಲ್ಲಿ ನಡೆಯಿತು. ಇತ್ತೀಚೆಗೆ ಮರಣಹೊಂದಿದ ಬಳಗದ ಸದಸ್ಯರಾದ ಮರ್

4 Mar 2026 1:36 pm
ವೇಣೂರು ಹಿದಾಯತುಲ್ ಇಸ್ಲಾಂ ಮದರಸಕ್ಕೆ ಶೇ.100 ಫಲಿತಾಂಶ

ಬೆಳ್ತಂಗಡಿ : ಸುನ್ನಿ ವಿದ್ಯಾಭಾಸ ಬೋರ್ಡ್ ನಡೆಸಿದ 2025 - 26 ನೇ ಸಾಲಿನ 5,7, ಮತ್ತು 10 ನೇ ತರಗತಿಗಳ ಪಬ್ಲಿಕ್ ಪರೀಕ್ಷೆಯಲ್ಲಿ ವೇಣೂರು ಮುಹಿಯುದ್ದೀನ್ ಜುಮಾ ಮಸ್ಜಿದ್ ಅಧೀನದಲ್ಲಿರುವ ಹಿದಾಯತುಲ್ ಇಸ್ಲಾಂ ಮದರಸ ವಿದ್ಯಾರ್ಥಿಗಳು ಉತ್ತ

4 Mar 2026 1:33 pm
ಖಾಮಿನೈ ಹತ್ಯೆ ಕುರಿತು ಪೋಸ್ಟ್: ನ್ಯಾಷನಲ್ ಕಾನ್ಫರೆನ್ಸ್ ಸಂಸದ ರುಹುಲ್ಲಾ ಮೆಹದಿ, ಶ್ರೀನಗರದ ಮಾಜಿ ಮೇಯರ್ ಜುನೈದ್ ಅಝೀಂ ವಿರುದ್ಧ ಎಫ್ಐಆರ್

ಶ್ರೀನಗರ : ಇರಾನ್ ನ ಪರಮೋಚ್ಚ ನಾಯಕ ಆಯತುಲ್ಲಾ ಅಲಿ ಖಾಮಿನೈ ಹತ್ಯೆ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿನ ಪೋಸ್ಟ್‌ಗಳಿಗೆ ಸಂಬಂಧಿಸಿ ನ್ಯಾಷನಲ್ ಕಾನ್ಫರೆನ್ಸ್ ಸಂಸದ ಅಗಾ ಸೈಯದ್ ರುಹುಲ್ಲಾ ಮೆಹದಿ ಮತ್ತು ಶ್ರೀನಗರದ ಮಾಜಿ ಮೇಯರ್

4 Mar 2026 1:27 pm
Gundlupete | ಜಮೀನಿನಲ್ಲಿ ಚಿರತೆ ಮರಿಗಳು ಪತ್ತೆ

ಚಾಮರಾಜನಗರ : ರೈತರ ಜಮೀನಿನಲ್ಲಿ ಎರಡು ಚಿರತೆ ಮರಿಗಳು ಪತ್ತೆಯಾಗಿರುವ ಘಟನೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನ ಪಡಗೂರು ಗ್ರಾಮದಲ್ಲಿ ನಡೆದಿದೆ. ಗುಂಡ್ಲುಪೇಟೆ ತಾಲ್ಲೂಕಿನ ಪಡಗೂರು ಗ್ರಾಮದ ಶಿವಕುಮಾರ್ ಎಂಬವರ

4 Mar 2026 1:09 pm
ಸತತ ಕುಸಿತದ ಹಾದಿಯಲ್ಲಿ ಚಿನ್ನ- ಬೆಳ್ಳಿ

ಅಮೆರಿಕನ್ ಡಾಲರ್ ಬೆಲೆಯು ಒಂದು ತಿಂಗಳಿಗೂ ಮೀರಿದ ಉತ್ತಮ ಸ್ಥಿತಿಗೆ ತಲುಪಿದೆ. ಪ್ರಬಲವಾಗಿರುವ ಅಮೆರಿಕನ್ ಡಾಲರ್ ಕಾರಣದಿಂದ ಲೋಹಗಳ ಬೇಡಿಕೆ ಕಡಿಮೆಯಾಗಿದೆ. ಫೆಬ್ರವರಿ 23 ಸೋಮವಾರದಿಂದ ಚಿನ್ನದ ಬೆಲೆ ತುಸು ಏರು ಹಾದಿಯಲ್ಲಿತ್

4 Mar 2026 12:34 pm
ಪುರುಷರ ‘ಗೌರವ’ಕ್ಕಿಲ್ಲ ಬೆಲೆ, ಮಹಿಳಾ ಘಟಕ ಮಾತ್ರ ನಿರ್ವಹಣೆ

ಕೋಟಿ ವೆಚ್ಚದ ಶೌಚಾಲಯವಿದ್ದರೂ ಬಯಲು ಶೌಚಕ್ಕೆ ಮರಳಿದ ಜನ

4 Mar 2026 12:09 pm
ಯುದ್ಧದ ನಡುವೆಯೂ ಹಾರ್ಮುಜ್ ಜಲಸಂಧಿ ದಾಟಿದ ತೈಲ ಟ್ಯಾಂಕರ್: ವರದಿ

ದುಬೈ/ಅಬುಧಾಬಿ: ಗಲ್ಫ್ ಪ್ರದೇಶದಲ್ಲಿ ಇರಾನ್ ಯುದ್ಧದ ಪರಿಣಾಮ ಸಮುದ್ರದಲ್ಲಿ ಸರಕು ಸಾಗಣೆ ಅಸ್ತವ್ಯಸ್ತಗೊಂಡಿರುವ ನಡುವೆಯೂ ಒಂದು ತೈಲ ಟ್ಯಾಂಕರ್ ಹಾರ್ಮುಜ್ ಜಲಸಂಧಿಯನ್ನು ದಾಟಿ ಯುನೈಟೆಡ್ ಅರಬ್ ಎಮಿರೇಟ್ಸ್ ಬಂದರಿನತ್ತ ಸಾ

4 Mar 2026 11:58 am
ಯಾದಗಿರಿ: ಆಡಳಿತ ವ್ಯವಸ್ಥೆ ನಿರ್ಲಕ್ಷ್ಯ; ನಶಿಸುತ್ತಿರುವ ಈಚಲ ವನ

ಯಾದಗಿರಿ : ವಡಗೇರಾ ತಾಲೂಕಿನ ವ್ಯಾಪ್ತಿಯಲ್ಲಿ ಇರುವ ಅಪರೂಪದ ಈಚಲವನ ಆಡಳಿತದ ನಿರ್ಲಕ್ಷ್ಯದಿಂದ ನಶಿಸುತ್ತಿದ್ದು, ಇದನ್ನು ತಕ್ಷಣವೇ ರಕ್ಷಿಸಬೇಕು ಎಂಬ ಆಗ್ರಹ ವ್ಯಕ್ತವಾಗತೊಡಗಿವೆ. ವಡಗೇರಾ ತಾಲೂಕಿನ ಹಂಚಿನಾಳ, ಮಳ್ಳಳ್ಳಿ, ಕಾ

4 Mar 2026 11:49 am
AI ಕ್ರಾಂತಿಯ ನಂತರವೂ ಯಾವ ಉದ್ಯೋಗಗಳು ಸುರಕ್ಷಿತ? ತಂತ್ರಜ್ಞಾನದ ದೈತ್ಯರ ಚರ್ಚೆಯ ವಿವರ ಇಲ್ಲಿದೆ...

ವೇತನಕ್ಕಿಂತ ಹೆಚ್ಚಾಗಿ ಆಸಕ್ತಿ ಮತ್ತು ಉದ್ದೇಶದಿಂದ ಚಾಲಿತ ಮಾನವ ಕೇಂದ್ರಿತ ಉದ್ಯೋಗಗಳು ಸುರಕ್ಷಿತವಾಗಿರುತ್ತವೆ! Zoho ಸಂಸ್ಥಾಪಕ ಶ್ರೀಧರ್ ವೆಂಬು ಇತ್ತೀಚೆಗೆ AI ನಿಂದಾಗುವ ತ್ವರಿತ ಪ್ರಗತಿಯ ಹೊರತಾಗಿಯೂ ಪ್ರಸ್ತುತವಾಗಿ ಉಳ

4 Mar 2026 11:48 am
ಸೌಹಾರ್ದಕ್ಕೆ ಮಾದರಿಯಾದ ಲಿಂಗಸುಗೂರು‌ : ಮುಸಲ್ಮಾನರನ್ನು ಎಚ್ಚರಿಸುವ ಬಾಲರೆಡ್ಡಿಯ ಡೋಲಕ್

ಲಿಂಗಸುಗೂರು: ಪವಿತ್ರ ರಮಝಾನ್ ಮಾಸದ ಉಪವಾಸ ವ್ರತಕ್ಕೆ ಹಿಂದೂ ಬಾಂಧವರು ಸಾಥ್ ನೀಡುವ ಮೂಲಕ ಸೌಹಾರ್ದತೆಗೆ ಮಾದರಿಯಾಗಿದೆ. ರೋಜಾ ಉಪವಾಸ ವ್ರತ ಆಚರಣೆಗೆ ಆರಂಭದಲ್ಲಿ ಪ್ರತಿದಿನ ಬೆಳಗಿನ ಜಾವ 1 ಗಂಟೆಯಿಂದ 4 ಗಂಟೆ ವರೆಗೆ ಜನರನ್ನು

4 Mar 2026 11:41 am
ಧಗೆಯ ನಡುವೆ ದ್ರಾಕ್ಷಿ ಬೆಳೆದು ಮಾದರಿಯಾದ ಕೆಸರಟ್ಟಿ ರೈತ

ಕೃಷಿಯಲ್ಲಿ ಉತ್ತಮ ಗಳಿಕೆ ಕಂಡ ಡಿಪ್ಲೊಮಾ ಪದವೀಧರ

4 Mar 2026 11:34 am
ದುಂ ದುಂ ಎಂದು ಜಾಣರೆಲ್ಲ...

ಎಂದೂ ಶಿಷ್ಟಾಚಾರ ತಪ್ಪಿ ಮಾತಾಡದವರೂ ಸಹಿತ ಹೋಳಿ ಹುಣ್ಣಿಮೆ ದಿನ ಬಾಯಿ ಸಡಿಲಬಿಟ್ಟು ಮಾತಾಡಿ, ಹೊಯ್ಕೊಂಡು ನಿರುಮ್ಮಳಾಗುತ್ತಾರೆ. ಮನುಷ್ಯರೊಳಗಿನ ಕೇಡನ್ನು ಕಳೆದುಕೊಳ್ಳುವ ಕೆಥಾರ್ಸಿಸ್(ಭಾವ ವಿರೇಚನ) ಎಂಬುದು ಕೆಲವರ ವಿಶ್ಲ

4 Mar 2026 11:33 am
ಸಂಪಾದಕೀಯ | ತನ್ನ ಪಕ್ಷವನ್ನು ಶುಚಿಗೊಳಿಸಲು ಕೇಜ್ರಿವಾಲ್ ಕಸಬರಿಕೆ ಬಳಸಲಿ

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

4 Mar 2026 11:20 am
ಸಿಕ್ಕಲಿ, ಶವರ, ಕಂದಲಿ, ಕತ್ತರಿ ಮಾಡುವ ಸಿಕ್ಕಲಿಗರು ಅಥವಾ ಶಿಕ್ಕಲಿಗರು

ಸಿಕ್ಕಲಿಗ ಅಥವಾ ಶಿಕ್ಕಲಿಗರು ಯಾವುದೇ ಧರ್ಮಕ್ಕೆ ಸೇರಿದ್ದರೂ ಅವರ ಕಾಯಕ ಒಂದೇ ಆಗಿದೆ. ಕುಲುಮೆಗಳಲ್ಲಿ ಕಬ್ಬಿಣದ ಕೆಲಸ ಮಾಡಿ ರೈತಾಪಿ ಜನಕ್ಕೆ ಕೃಷಿ ಉಪಯೋಗಿ ಸಲಕರಣೆಗಳನ್ನು ಮಾಡುತ್ತಿದ್ದವರು. ಕುಲುಮೆಗಳು ನಿಂತ ಮೇಲೆ ಹೊಟ್ಟ

4 Mar 2026 10:59 am
ಅಗ್ನಿಶಾಮಕ, ತುರ್ತು ಸೇವೆ ಅನುದಾನದ ಬಳಕೆ | ಕರ್ನಾಟಕ ಸಹಿತ ಒಟ್ಟು 12 ರಾಜ್ಯಗಳು ಪ್ರಮಾಣ ಪತ್ರಗಳನ್ನು ಸಲ್ಲಿಸಿಲ್ಲ: ಕೇಂದ್ರ

PC : PTI   ಬೆಂಗಳೂರು : ವಿಪತ್ತುಗಳ ಅಪಾಯವನ್ನು ತಡೆಗಟ್ಟುವುದು ಮತ್ತು ಕಡಿಮೆ ಮಾಡುವ ಉದ್ದೇಶದಿಂದ ಕರ್ನಾಟಕ ಸೇರಿದಂತೆ ಒಟ್ಟು 12 ರಾಜ್ಯಗಳು ತಮಗೆ ಹಂಚಿಕೆಯಾಗಿದ್ದ 1,200 ಕೋಟಿ ರೂ. ಅನುದಾನದ ಬಳಕೆ ಮಾಡಿರುವ ಪ್ರಮಾಣ ಪತ್ರಗಳನ್ನು ಸಲ

4 Mar 2026 10:09 am
ಅಮೆರಿಕ ಅಧ್ಯಕ್ಷರ ಯುದ್ಧಾಧಿಕಾರ ನಿರ್ಣಯದ ಮೇಲೆ ಸೆನೆಟ್ ನಲ್ಲಿ ಇಂದು ಮತದಾನ

ಇರಾನ್ ವಿರುದ್ಧ 'ಟ್ರಂಪ್ ಮಿಲಿಟರಿ' ಕಾರ್ಯಾಚರಣೆಗೆ ಅಂಕುಶ?

4 Mar 2026 9:20 am
ಇರಾನ್‌ ದಾಳಿ: ಮೃತ ಸೈನಿಕರ ಹೆಸರು ಬಹಿರಂಗಪಡಿಸಿದ ಅಮೆರಿಕ

ವಾಷಿಂಗ್ಟನ್: ಇರಾನ್ ಜತೆಗಿನ ಸಂಘರ್ಷದ ವೇಳೆ ಕುವೈತ್‌ನಲ್ಲಿ ನಡೆದ ಡ್ರೋನ್ ದಾಳಿಯಲ್ಲಿ ಮೃತಪಟ್ಟ ಆರು ಅಮೆರಿಕನ್ ಸೈನಿಕರ ಪೈಕಿ ನಾಲ್ವರ ಹೆಸರನ್ನು ಅಮೆರಿಕ ಬಹಿರಂಗಪಡಿಸಿದೆ. ಎಲ್ಲ ನಾಲ್ವರು ಸಂತ್ರಸ್ತರು ಸೇನೆಯ ಮೀಸಲು ಸೈನ

4 Mar 2026 9:10 am
ತನ್ನ ಪಕ್ಷವನ್ನು ಶುಚಿಗೊಳಿಸಲು ಕೇಜ್ರಿವಾಲ್ ಕಸಬರಿಕೆ ಬಳಸಲಿ

PC: x.com/ArvindKejriwal 2025ರಲ್ಲಿ ನಡೆದ ದಿಲ್ಲಿ ವಿಧಾನಸಭಾ ಚುನಾವಣೆಯ ಫಲಿತಾಂಶ ಅರವಿಂದ ಕೇಜ್ರಿವಾಲ್ ಪಾಲಿಗೆ ತಡವಾಗಿ ಹೊರ ಬಿದ್ದಿದೆ. ಅಬಕಾರಿ ಹಗರಣದಲ್ಲಿ ತನಗೂ, ತನ್ನ ಸಹೋದ್ಯೋಗಿಗಳಿಗೂ ಸಿಕ್ಕಿದ ಕ್ಲೀನ್ ಚಿಟ್‌ನಿಂದ ಅವರು ತಕ್ಷಣಕ್ಕೆ

4 Mar 2026 9:09 am
Saudi Arabia | 9 ಡ್ರೋನ್‌ಗಳನ್ನು ಹೊಡೆದುರುಳಿಸಿದ ವಾಯು ರಕ್ಷಣಾ ಪಡೆ

ರಿಯಾದ್: ಸೌದಿ ಅರೇಬಿಯಾದ ವಾಯುಪ್ರದೇಶವನ್ನು ಪ್ರವೇಶಿಸಲು ಯತ್ನಿಸಿದ 9 ಡ್ರೋನ್‌ ಗಳನ್ನು ದೇಶದ ವಾಯು ರಕ್ಷಣಾ ಪಡೆಗಳು ಹೊಡೆದುರುಳಿಸಿವೆ ಎಂದು ಸೌದಿ ಅರೇಬಿಯಾದ ರಕ್ಷಣಾ ಸಚಿವಾಲಯ ತಿಳಿಸಿದೆ. ದೇಶದ ಭದ್ರತೆಯನ್ನು ಗಮನದಲ್ಲಿ

4 Mar 2026 8:50 am
ಇರಾನ್‌ ನ ಸರ್ವೋಚ್ಚ ನಾಯಕನಾಗಿ ಮೊಜ್ತಬಾ ಖಾಮಿನೈ ನೇಮಕ

ಟೆಹ್ರಾನ್: ಇರಾನಿನ ಮಾಜಿ ಸರ್ವೋಚ್ಚ ನಾಯಕ ಅಯತುಲ್ಲಾ ಅಲಿ ಖಾಮಿನೈ ಅವರ ಪುತ್ರ ಮೊಜ್ತಬಾ ಖಾಮಿನೈ ಅವರನ್ನು ಇರಾನ್‌ನ ಹೊಸ ಸರ್ವೋಚ್ಚ ನಾಯಕರಾಗಿ ನೇಮಕ ಮಾಡಲಾಗಿದೆ ಎಂದು ಬುಧವಾರದ ಮಾಧ್ಯಮ ವರದಿ ತಿಳಿಸಿದೆ. ಇರಾನ್‌ನ ತಜ್ಞರ ಸಭ

4 Mar 2026 8:20 am
Uttarpradesh| ಯಮುನಾ ಎಕ್ಸ್‌ಪ್ರೆಸ್ ಹೈವೇಯಲ್ಲಿ ಅಪಘಾತ ; ಆರು ಮಂದಿ ಮೃತ್ಯು

ಆಗ್ರಾ: ಹೋಳಿ ಹಬ್ಬಕ್ಕಾಗಿ ಮನೆಗೆ ಬರುತ್ತಿದ್ದ ವ್ಯಾನ್ ಗೆ ಬಸ್ ಢಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ ಎರಡು ದಂಪತಿಗಳು ಸೇರಿದಂತೆ ಆರು ಮಂದಿ ಮೃತಪಟ್ಟಿದ್ದು, ಇತರ ಏಳು ಮಂದಿ ಗಾಯಗೊಂಡಿದ್ದಾರೆ. ಅಪಘಾತದಲ್ಲಿ ಮೃತಪಟ್ಟವರನ

4 Mar 2026 7:33 am
ಅಮೆರಿಕದಿಂದ ದಾಳಿಯ ಮೂರನೇ ಅಲೆ ಬಾಕಿಯಿದೆ; ಅದು ಇನ್ನೂ ದೊಡ್ಡದು: ಟ್ರಂಪ್

ವಾಷಿಂಗ್ಟನ್: ಕಳೆದ 24 ಗಂಟೆಗಳಲ್ಲಿ ಅಮೆರಿಕದಿಂದ ಹಲವಾರು ದಾಳಿಯ ಅಲೆಗಳು ನಡೆದಿವೆ. ಆದರೆ ಮೂರನೇ ಅಲೆ ಇನ್ನೂ ಬರಬೇಕಿದ್ದು, ಅದು ಇದುವರೆಗೆ ನಡೆದ ದಾಳಿಗಳಿಗಿಂತ ದೊಡ್ಡದಾಗಿರಲಿದೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್

4 Mar 2026 6:46 am
ನಾಗರಿಕರ ಪಾಲಿಗೆ ಭಯಾನಕವಾಗುತ್ತಿರುವ ಮಧ್ಯಪ್ರಾಚ್ಯದ ಯುದ್ಧ: ವಿಶ್ವಸಂಸ್ಥೆ ಕಳವಳ

ನ್ಯೂಯಾರ್ಕ್: ಮಧ್ಯಪ್ರಾಚ್ಯದಲ್ಲಿ ಮುಂದುವರಿದಿರುವ ಯುದ್ಧ ಪರಿಸ್ಥಿತಿ ಸುಮಾರು ಒಂದು ಡಝನ್ ದೇಶಗಳ ನಾಗರಿಕರಿಗೆ ‘ಹೆಚ್ಚಾಗಿ ಭಯಾನಕ’ವಾಗಿ ಪರಿಣಮಿಸಿದೆ ಎಂದು ವಿಶ್ವಸಂಸ್ಥೆಯ ಮಾನವೀಯ ವ್ಯವಹಾರಗಳ ಮುಖ್ಯಸ್ಥ ಟಾಮ್ ಫ್ಲೆಚರ

4 Mar 2026 5:55 am
ಗಲ್ಫ್‌ ನಿಂದ ಏರ್ ಲಿಫ್ಟ್ ಗೆ ಒಮಾನ್ ವಾಯುಪ್ರದೇಶ ಬಳಸಲು ಅನುಮತಿಗೆ ಕೆನಡಾ ಮನವಿ

ಟೊರೊಂಟೊ: ಗಲ್ಫ್ ಪ್ರದೇಶದಲ್ಲಿ ಉದ್ವಿಗ್ನತೆ ಮುಂದುವರಿದಿರುವ ಹಿನ್ನೆಲೆಯಲ್ಲಿ, ಅಲ್ಲಿರುವ ಕೆನಡಿಯನ್ನರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲು ಒಮಾನ್‌ ನ ವಾಯುಪ್ರದೇಶ ಬಳಸಲು ಅವಕಾಶ ನೀಡುವಂತೆ ಕೆನಡಾ ಸರ್ಕಾರ ಮನವಿ ಮಾಡಿ

4 Mar 2026 5:50 am
ತಕ್ಷಣ ಇರಾಕ್ ತೊರೆಯಿರಿ: ತನ್ನ ನಾಗರಿಕರಿಗೆ ಅಮೆರಿಕದ ರಾಯಭಾರಿ ಕಚೇರಿ ತುರ್ತು ಸೂಚನೆ

ಬಾಗ್ದಾದ್: ಇರಾಕ್‌ ನಲ್ಲಿರುವ ಅಮೆರಿಕದ ರಾಯಭಾರಿ ಕಚೇರಿಯು ಅಲ್ಲಿನ ಅಮೆರಿಕದ ನಾಗರಿಕರಿಗೆ ತಕ್ಷಣ ದೇಶ ತೊರೆಯುವಂತೆ ಸೂಚಿಸಿದೆ. ಜೊತೆಗೆ, “ಯಾವುದೇ ಕಾರಣಕ್ಕೂ” ಇರಾಕ್‌ ಗೆ ಪ್ರಯಾಣಿಸಬಾರದು ಎಂದು ಕಠಿಣ ಎಚ್ಚರಿಕೆ ನೀಡಿದೆ ಎ

4 Mar 2026 5:08 am
Qatar | ಅಮೆರಿಕದ ಪಡೆಗಳಿರುವ ಅಲ್ ಉದೈದ್ ವಾಯುನೆಲೆಗೆ ಅಪ್ಪಳಿಸಿದ ಇರಾನ್ ಕ್ಷಿಪಣಿ

ದೋಹಾ: ಖತರ್‌ ನ ಅಲ್ ಉದೈದ್ ವಾಯುನೆಲೆಯನ್ನು ಗುರಿಯಾಗಿಸಿ ಇರಾನ್‌ ನಿಂದ ಎರಡು ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಹಾರಿಸಲಾಗಿದೆ ಎಂದು ಖತರ್ ರಕ್ಷಣಾ ಸಚಿವಾಲಯ ತಿಳಿಸಿದೆ. ಘಟನೆಯಲ್ಲಿ ಯಾವುದೇ ಸಾವುನೋವುಗಳು ಸಂಭವಿಸಿಲ್ಲ ಎಂ

4 Mar 2026 4:41 am
ಹಾರ್ಮುಜ್ ಜಲಸಂಧಿಯಲ್ಲಿ ಟ್ಯಾಂಕರ್‌ ಗಳಿಗೆ ಅಮೆರಿಕ ನೌಕಾಪಡೆಯ ಬೆಂಗಾವಲು: ಟ್ರಂಪ್ ಘೋಷಣೆ

ವಾಷಿಂಗ್ಟನ್: ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ತೀವ್ರಗೊಂಡಿರುವ ಹಿನ್ನೆಲೆಯಲ್ಲಿ ಹಾರ್ಮುಜ್ ಜಲಸಂಧಿಯ ಮೂಲಕ ಸಂಚರಿಸುವ ತೈಲ ಟ್ಯಾಂಕರ್‌ ಗಳಿಗೆ ಅಮೆರಿಕದ ನೌಕಾಪಡೆಯು ಭದ್ರತಾ ಬೆಂಗಾವಲು ಒದಗಿಸಲಿದೆ ಎಂದು ಅಮೆರಿಕ ಅಧ್ಯಕ

4 Mar 2026 4:36 am
ಬಾಗ್ದಾದ್ ವಿಮಾನ ನಿಲ್ದಾಣ ಸಮೀಪ ಡ್ರೋನ್ ಹೊಡೆದುರುಳಿಸಿದ ಭದ್ರತಾ ಪಡೆ

ಬಾಗ್ದಾದ್: ಇರಾಕ್ ರಾಜಧಾನಿ ಬಾಗ್ದಾದ್‌ನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಅನುಮಾನಾಸ್ಪದ ಡ್ರೋನ್‌ನ್ನು ಭದ್ರತಾ ಪಡೆಗಳು ಹೊಡೆದುರುಳಿಸಿದ ಘಟನೆ ನಡೆದಿದೆ. ಘಟನೆಯಲ್ಲಿ ಯಾವುದೇ ಸಾವು–ನೋವು ಸಂಭವಿಸಿಲ್ಲ ಎಂದು ಇರಾಕ

4 Mar 2026 4:24 am
ಮಧ್ಯಪ್ರಾಚ್ಯದಿಂದ 9 ಸಾವಿರ ಅಮೆರಿಕನ್ನರ ಸ್ಥಳಾಂತರ: ವರದಿ

ವಾಷಿಂಗ್ಟನ್: ಇರಾನ್ ಮೇಲೆ ಅಮೆರಿಕ–ಇಸ್ರೇಲ್ ಜಂಟಿ ದಾಳಿಗಳು ಆರಂಭವಾದ ನಂತರ ಮಧ್ಯಪ್ರಾಚ್ಯದಿಂದ ಸುಮಾರು 9 ಸಾವಿರ ಅಮೆರಿಕನ್ನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾ

4 Mar 2026 3:06 am
ಗಲ್ಫ್‌ನಲ್ಲಿ ಯುದ್ಧದ ಸನ್ನಿವೇಶ | ಮಧ್ಯಪ್ರಾಚ್ಯ ಬಿಟ್ಟು ತೆರಳಲು ದಾರಿಯಿಲ್ಲ; ಸಂಕಷ್ಟದಲ್ಲಿ ಸಾವಿರಾರು ಮಂದಿ

ದುಬೈ/ದೋಹಾ: ಗಲ್ಫ್ ಪ್ರದೇಶದಲ್ಲಿ ಯುದ್ಧದ ಸನ್ನಿವೇಶ ತೀವ್ರಗೊಂಡ ಹಿನ್ನೆಲೆಯಲ್ಲಿ ಸಾವಿರಾರು ಮಂದಿ ಅಲ್ಲಿಂದ ತೆರಳಲು ದಾರಿ ಕಾಣದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದ್ದಕ್ಕಿದ್ದಂತೆ ಉಲ್ಬಣಗೊಂಡ ದಾಳಿಗಳಿಂದ ಯುದ್ಧಾವೃತ ಪ್

4 Mar 2026 2:16 am
ದುಬೈನಲ್ಲಿರುವ ಅಮೆರಿಕ ರಾಯಭಾರಿ ಕಚೇರಿ ಮೇಲೆ ಡ್ರೋನ್ ದಾಳಿ

ದುಬೈ: ಯುನೈಟೆಡ್ ಅರಬ್ ಎಮಿರೇಟ್ಸ್‌ನ ದುಬೈ ನಲ್ಲಿರುವ ಅಮೆರಿಕ ರಾಯಭಾರಿ ಕಚೇರಿ ಮೇಲೆ ಡ್ರೋನ್ ದಾಳಿ ನಡೆದಿದೆ. ರಾಯಭಾರಿ ಕಚೇರಿಯ ಸುತ್ತಮುತ್ತಲಿನ ಪ್ರದೇಶದಿಂದ ಹೊಗೆ ಏರುತ್ತಿರುವುದನ್ನು ಪ್ರತ್ಯಕ್ಷದರ್ಶಿಗಳನ್ನು ಉಲ್ಲೇ

4 Mar 2026 1:52 am
ಯಾವ ಗ್ರಹಣವೂ ಮನುಷ್ಯನ ಮೇಲೆ ದುಷ್ಪರಿಣಾಮ ಬೀರಲ್ಲ : ಹುಲಿಕಲ್ ನಟರಾಜ್

‘ನಮ್ಮ ನಡಿಗೆ-ವಿಜ್ಞಾನದೆಡೆಗೆ, ಮೂಢನಂಬಿಕೆ ತೊಲಗಲಿ-ವೈಚಾರಿಕತೆ ಬೆಳೆಯಲಿ’ ವೈಜ್ಞಾನಿಕ ಕಾರ್ಯಕ್ರಮ

4 Mar 2026 1:20 am
ಮಧ್ಯಪ್ರಾಚ್ಯದಲ್ಲಿ ಮಕ್ಕಳ ಮೇಲೆ ಯುದ್ಧದ ಪರಿಣಾಮ: ಅಮೆರಿಕ–ಇಸ್ರೇಲ್ ಕ್ರಮಗಳನ್ನು ಖಂಡಿಸಿದ ವಿಶ್ವಸಂಸ್ಥೆ

ವಾಷಿಂಗ್ಟನ್: ಮಧ್ಯಪ್ರಾಚ್ಯದಲ್ಲಿ ಅಮೆರಿಕ–ಇಸ್ರೇಲ್ ಮಿಲಿಟರಿ ಕಾರ್ಯಾಚರಣೆಯ ನಡುವೆಯೇ ಮಕ್ಕಳ ಮೇಲಿನ ಪರಿಣಾಮದ ಬಗ್ಗೆ ವಿಶ್ವಸಂಸ್ಥೆ ತೀವ್ರ ಆತಂಕ ವ್ಯಕ್ತಪಡಿಸಿದೆ. ಇರಾನ್‌ ನ ಮಿಲಿಟರಿ ಹಾಗೂ ನಾಗರಿಕ ಮೂಲಸೌಕರ್ಯಗಳ ಮೇಲೆ

4 Mar 2026 1:16 am
ಪತ್ರಕರ್ತರ ಕ್ಷೇಮಾಭಿವೃದ್ಧಿ ನಿಧಿಗೆ 100 ಕೋಟಿ ರೂ. ಮೀಸಲಿಡಿ : ಮುಖ್ಯಮಂತ್ರಿಗೆ ಕೆಯುಡಬ್ಲೂಜೆ ಆಗ್ರಹ

ಬೆಂಗಳೂರು : ಮುಖ್ಯಮಂತ್ರಿಗಳ ಮಾಧ್ಯಮ ಆರೋಗ್ಯ ಸಂಜೀವಿನಿ ಯೋಜನೆಯನ್ನು ಎಲ್ಲ ಪತ್ರಕರ್ತರಿಗೂ ವಿಸ್ತರಿಸಬೇಕು. ಪತ್ರಕರ್ತರ ಕ್ಷೇಮಾಭಿವೃದ್ಧಿ ನಿಧಿಗೆ 100 ಕೋಟಿ ರೂ.ಅನುದಾನ ಬಜೆಟ್‍ನಲ್ಲಿ ಒದಗಿಸಬೇಕು ಎಂದು ಕರ್ನಾಟಕ ಕಾರ್ಯನಿ

4 Mar 2026 1:12 am
ದೂರು ದಾಖಲಿಸುವಲ್ಲಿ ವಿಳಂಬ ಖುಲಾಸೆಗೆ ಆಧಾರವಾಗದು; ಅಳಿಯನ ಕೊಂದ ಮಾವನ ಶಿಕ್ಷೆ ಎತ್ತಿಹಿಡಿದ ಹೈಕೋರ್ಟ್

ಬೆಂಗಳೂರು : ಕೊಲೆ ಪ್ರಕರಣದಲ್ಲಿ ದೂರು ದಾಖಲಿಸುವಲ್ಲಿ ಆಗಿರುವ ವಿಳಂಬವು ಆರೋಪಿಯನ್ನು ಖುಲಾಸೆಗೊಳಿಸಲು ಆಧಾರವಾಗುವುದಿಲ್ಲ. ಅಪರಾಧ ಕೃತ್ಯ ನಡೆದ ತಕ್ಷಣ ಸಂತ್ರಸ್ತರ ಕುಟುಂಬ ಗಾಯಾಳುವನ್ನು ಉಳಿಸುವ ಬಗ್ಗೆ ಕಾಳಜಿ ತೋರುತ್ತದ

4 Mar 2026 1:07 am
ಖಾಸಗಿ ಶಾಲೆಗಳ ಶುಲ್ಕ ಶೇ.15ರಷ್ಟು ಹೆಚ್ಚಳ

ಬೆಂಗಳೂರು : ಶಾಲಾ ಶಿಕ್ಷಕರ ವೇತನ ಪರಿಷ್ಕರಣೆ, ಮಾನ್ಯತಾ ಶುಲ್ಕ ಪಾವತಿ ಸೇರಿದಂತೆ ವಿವಿಧ ಕಾರಣಗಳಿಂದ ಖಾಸಗಿ ಶಾಲೆಗಳು 2026-27ನೇ ಶೈಕ್ಷಣಿಕ ಸಾಲಿನಲ್ಲಿ ಶೇ.15ರವರೆಗೆ ಶುಲ್ಕವನ್ನು ಹೆಚ್ಚಳ ಮಾಡಲಾಗುತ್ತಿದೆ ಎಂದು ಖಾಸಗಿ ಶಾಲೆಗಳ

4 Mar 2026 1:02 am
ಖಾಮಿನೈ ಹತ್ಯೆ ಖಂಡಿಸಿ ಪ್ರತಿಭಟನೆ | ನಿಗಾ ವಹಿಸುವ ಪರಿಸ್ಥಿತಿ ಸದ್ಯಕ್ಕೆ ಕಂಡು ಬಂದಿಲ್ಲ : ಜಿ.ಪರಮೇಶ್ವರ್

ಬೆಂಗಳೂರು : ಇರಾನ್ ದೇಶದ ಪರಮೋಚ್ಚ ನಾಯಕ ಆಯತುಲ್ಲಾ ಅಲಿ ಖಾಮಿನೈ ಅವರ ಹತ್ಯೆ ಖಂಡಿಸಿ ರಾಜ್ಯದಲ್ಲಿ ಪ್ರತಿಭಟನೆ ನಡೆಸುತ್ತಿರುವವರ ಮೇಲೆ ನಿಗಾ ವಹಿಸುವ ಪರಿಸ್ಥಿತಿ ಸದ್ಯಕ್ಕೆ ಕಂಡು ಬಂದಿಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ

4 Mar 2026 12:58 am
Chikkaballapura| ಲಂಚ ಪಡೆಯುತ್ತಿದ್ದಾಗಲೇ ಲೋಕಾಯುಕ್ತ ಬಲೆಗೆ ಬಿದ್ದ ಇನ್‌ಸ್ಪೆಕ್ಟರ್, ಎಎಸ್‌ಐ

ಚಿಕ್ಕಬಳ್ಳಾಪುರ : ಪ್ರಕರಣವೊಂದಕ್ಕೆ ಸಂಬಂಧಿಸಿ ಬಿ ರಿಪೋರ್ಟ್ ಹಾಕಲು ಲಂಚಕ್ಕೆ ಬೇಡಿಕೆಯಿಟ್ಟ ಆರೋಪದಡಿ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯ ಸಬ್ ಇನ್‌ಸ್ಪೆಕ್ಟರ್ ಮತ್ತು ಓರ್ವ ಎಎಸ್‌ಐ ಲಂಚ ಪಡೆಯುತ್ತಿದ್ದಾಗಲೇ ಲ

4 Mar 2026 12:46 am
ಸಂಭಾವ್ಯ ಅಭ್ಯರ್ಥಿಗಳ ಹೆಸರು ಘೋಷಣೆ; ಯಡಿಯೂರಪ್ಪರಿಂದ ಶಿಷ್ಟಾಚಾರ ಉಲ್ಲಂಘನೆ : ಶಾಂತರಾಜು ಪಾಟೀಲ್

ದಾವಣಗೆರೆ : ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳಿಗೆ ಏಕಪಕ್ಷೀಯವಾಗಿ ಸಂಭಾವ್ಯ ಅಭ್ಯರ್ಥಿಗಳ ಹೆಸರು ಘೋಷಿಸಿರುವುದನ್ನು ಬಿಜೆಪಿ ಮುಖಂಡ ಶಾಂತರಾಜು ಪಾಟೀಲ್ ಖಂಡಿಸಿದ್ದಾರೆ. ಈ ಕುರಿತು ಸುದ್ದಿಗೋ

4 Mar 2026 12:29 am
ಕೊಯಿಲ| ಮುಂದಿನ ವರ್ಷದಲ್ಲಿ ಪಶು ವೈದ್ಯಕೀಯ ಕಾಲೇಜು ಆರಂಭಕ್ಕೆ ಪ್ರಯತ್ನ: ಸಚಿವ ವೆಂಕಟೇಶ್

ಕಡಬ: ಕಡಬ ತಾಲೂಕು ಕೊಯಿಲದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಪಶುವೈದ್ಯಕೀಯ ಕಾಲೇಜಿನಲ್ಲಿ ಮುಂದಿನ ಶೈಕ್ಷಣಿಕ ವರ್ಷದಿಂದ ತರಗತಿಗಳನ್ನು ಪ್ರಾರಂಭಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಪಶುಸಂಗೋಪನೆ ಮತ್ತು ರೇಶ್ಮೆ ಸಚಿವ ಕ

4 Mar 2026 12:22 am
ಚಿನ್ನಸ್ವಾಮಿ ಕಾಲ್ತುಳಿತ ಪ್ರಕರಣ; ಅಂತಿಮ ವರದಿ ಸಲ್ಲಿಕೆಗೆ ನೀಡಿದ್ಧ ಮಧ್ಯಂತರ ತಡೆ ವಿಸ್ತರಿಸಿದ ಹೈಕೋರ್ಟ್

ಬೆಂಗಳೂರು: ಆರ್‌ಸಿಬಿ ವಿಜಯೋತ್ಸವ ಆಚರಣೆ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಂಭವಿಸಿದ್ದ ಕಾಲ್ತುಳಿತದಲ್ಲಿ 11 ಜನ ಮೃತಪಟ್ಟ ಪ್ರಕರಣದಲ್ಲಿ ವಿಚಾರಣಾ ನ್ಯಾಯಾಲಯಕ್ಕೆ ಅಂತಿಮ ವರದಿ ಸಲ್ಲಿಸದಂತೆ ನೀಡಿರುವ ಮಧ್ಯಂತರ ತಡೆಯ

4 Mar 2026 12:01 am
ಮಿತ್ರರಾಷ್ಟ್ರದಿಂದ ಇಂತಹ ಪ್ರತಿಕ್ರಿಯೆ ಬರುತ್ತದೆ ಎಂದು ನಿರೀಕ್ಷಿಸಿರಲಿಲ್ಲ: ಇರಾನ್ ಯುದ್ಧಕ್ಕೆ ಬೆಂಬಲ ನಿರಾಕರಿಸಿದ ಯುಕೆ ಪ್ರಧಾನಿ ಸ್ಟಾರ್ಮರ್ ವಿರುದ್ಧ ಟ್ರಂಪ್ ಅಸಮಾಧಾನ

ವಾಷಿಂಗ್ಟನ್: ಇರಾನ್ ವಿರುದ್ಧ ಅಮೆರಿಕ ಕೈಗೊಂಡಿರುವ ಯುದ್ಧ ಕ್ರಮಕ್ಕೆ ಬೆಂಬಲ ನೀಡಲು ಯುನೈಟೆಡ್ ಕಿಂಗ್‌ಡಮ್ ನಿರಾಕರಿಸಿರುವ ಹಿನ್ನೆಲೆಯಲ್ಲಿ, ‌ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಯುಕೆ ಪ್ರಧಾನಿ ಕೀರ್ ಸ್ಟಾರ್ಮರ್ ವಿರು

3 Mar 2026 11:58 pm
ಶೇ.15ರಲ್ಲೇ ಒಳಮೀಸಲಾತಿ ನೀಡಿ, ನೇಮಕಾತಿ ಮಾಡಿ : ಮಾದಿಗ ಸಮುದಾಯದ ಮುಖಂಡರ ಒತ್ತಾಯ

ಮಾ.5ರ ಸಂಪುಟ ಸಭೆಯಲ್ಲಿ ಸ್ಪಷ್ಟ ತೀರ್ಮಾನ ಮಾಡುವುದಾಗಿ ಸಿಎಂ ಭರವಸೆ : ಕೆ.ಎಚ್.ಮುನಿಯಪ್ಪ

3 Mar 2026 11:57 pm
ಇರಾನ್ ಮೇಲಿನ ದಾಳಿಗೆ ತನ್ನ ನೆಲೆ ಬಳಸಲು ನಿರಾಕರಿಸಿದ ಸ್ಪೇನ್‌ನೊಂದಿಗೆ ಎಲ್ಲಾ ವ್ಯಾಪಾರ ಕಡಿತಕ್ಕೆ ಮುಂದಾದ ಅಮೆರಿಕ

ಸ್ಪೇನ್‌ ನ ನಿಲುವು ಅಮೆರಿಕದ ಭದ್ರತಾ ಹಿತಾಸಕ್ತಿಗಳಿಗೆ ಧಕ್ಕೆ ತಂದಿದೆ ಎಂದ ಟ್ರಂಪ್

3 Mar 2026 11:51 pm
ʼಕಂದಾಯ ಇಲಾಖೆʼ ಹತ್ತಾರು ವರ್ಷಗಳ ಕೆಲಸ ಸಾವಿರ ದಿನದಲ್ಲಿ ಮುಗಿದಿದೆ : ಕೃಷ್ಣಭೈರೇಗೌಡ

ಬೆಂಗಳೂರು : ಕಂದಾಯ ಇಲಾಖೆ ವ್ಯಾಪ್ತಿಯೊಳಗೆ ಹತ್ತಾರು ವರ್ಷಗಳಿಂದ ಪೂರ್ಣಗೊಳ್ಳದ ಕೆಲಸಗಳು ಕಳೆದ ಒಂದು ಸಾವಿರ ದಿನಗಳಲ್ಲಿ ಮುಗಿಸಲಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮಂಗಳವಾರ ವಿಕ

3 Mar 2026 11:48 pm
ವಿಮಾನ ರದ್ದು: ಗ್ರಾಹಕರಿಗೆ ಮರುಪಾವತಿ ಮಾಡುವಂತೆ ಮಲೇಶಿಯಾ ಏರ್ ಲೈನ್ಸ್‌ಗೆ ಆದೇಶ

ಮೇಕ್ ಮೈ ಟ್ರಿಪ್‌ಗೂ ದಂಡ ವಿಧಿಸಿದ ಜಿಲ್ಲಾ ಗ್ರಾಹಕರ ಆಯೋಗ

3 Mar 2026 11:48 pm
ಬನಾರಸ್ ರೈಲು ಎಂಜಿನ್ ತಯಾರಿಕಾ ಕಾರ್ಖಾನೆ: ಎಪ್ರಿಲ್ 1ರಿಂದ ಸ್ವಯಂಚಾಲಿತ ರೈಲು ಸುರಕ್ಷತಾ ತಂತ್ರಜ್ಞಾನ ವ್ಯವಸ್ಥೆ 'ಕವಚ' ಅಳವಡಿಕೆ

ವಾರಣಾಸಿ: ರೈಲುಗಳ ಅಪಘಾತ ತಡೆಗಟ್ಟುವ ನಿಟ್ಟಿನಲ್ಲಿ ಬನಾರಸ್ ರೈಲು ಇಂಜಿನ್ ಕಾರ್ಖಾನೆಯಿಂದ ತಯಾರಾಗಲಿರುವ ಎಲ್ಲ‌ ರೈಲು ಇಂಜಿನ್ ಗಳಿಗೂ ಮುಂದಿನ ಎಪ್ರಿಲ್ 1ರಿಂದ ಸ್ವಯಂಚಾಲಿತ ರೈಲು ಸುರಕ್ಷತಾ ತಂತ್ರಜ್ಞಾನ ವ್ಯವಸ್ಥೆ 'ಕವಚ'

3 Mar 2026 11:43 pm
ಎಸೆಸೆಲ್ಸಿ ಪರೀಕ್ಷೆ: ಅಂತಿಮ ಪ್ರವೇಶ ಪತ್ರಗಳನ್ನು ವಿತರಿಸುವಂತೆ ಸೂಚನೆ

ಬೆಂಗಳೂರು : ಇದೇ ಮಾ.18ರಿಂದ ಎಸೆಸೆಲ್ಸಿ ಪರೀಕ್ಷೆಯು ನಡೆಯಲಿದ್ದು, ಪರೀಕ್ಷೆಗೆ ಹಾಜರಾಗುತ್ತಿರುವ ವಿದ್ಯಾರ್ಥಿಗಳಿಗೆ ಅಂತಿಮ ಪ್ರವೇಶ ಪತ್ರಗಳನ್ನು ವಿತರಿಸುವಂತೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯು ಶಾ

3 Mar 2026 11:42 pm
ಮಾ.6ಕ್ಕೆ ಗ್ರೇಟರ್ ಬೆಂಗಳೂರು ನಗರ ಪಾಲಿಕೆಗಳ ಗುತ್ತಿಗೆದಾರರ ಮುಷ್ಕರ

ಬೆಂಗಳೂರು : ಗ್ರೇಟರ್ ಬೆಂಗಳೂರು ಪ್ರಾಧಿಕಾರವು ಗುತ್ತಿಗೆದಾರರಿಗೆ ಪಾವತಿ ಮಾಡಬೇಕಿದ್ದ ಅನುದಾನವನ್ನು ಕೂಡಲೇ ಬಿಡುಗಡೆ ಮಾಡುವಂತೆ ಒತ್ತಾಯಿಸಿ, ಗ್ರೇಟರ್ ಬೆಂಗಳೂರು ನಗರ ಪಾಲಿಕೆಗಳ ಗುತ್ತಿಗೆದಾರರ ಸಂಘವು ಮಾ.6ರಂದು ಮುಷ್ಕ

3 Mar 2026 11:34 pm
'ಆಪರೇಷನ್ ಏರ್ ಲಿಫ್ಟ್' | ಸಂಘರ್ಷ ಪೀಡಿತ ವಲಯಗಳಿಂದ ಭಾರತೀಯರನ್ನು ರಕ್ಷಿಸುವ ಗುರಿ ಹೊಂದಿರುವ ಕಾರ್ಯಾಚರಣೆಗಳನ್ನು ಹೇಗೆ ಯೋಜಿಸಲಾಗುತ್ತದೆ?

1990ರ ಆಗಸ್ಟ್‌ನಲ್ಲಿ ಇರಾಕ್ ಕುವೈತ್ ಮೇಲೆ ಆಕ್ರಮಣ ಮಾಡಿದ ಸ್ವಲ್ಪ ಸಮಯದ ನಂತರ, ಆಗಿನ ವಿದೇಶಾಂಗ ಸಚಿವ ಐ.ಕೆ. ಗುಜ್ರಾಲ್ ಅವರು ಬಾಗ್ದಾದ್‌ಗೆ ಭೇಟಿ ನೀಡಿದ ಸಂದರ್ಭದಲ್ಲಿ ಸದ್ದಾಂ ಹುಸೇನ್ ಅವರನ್ನು ಆಲಿಂಗಿಸಿದ್ದರು. ಈ ಆಲಿಂಗನಕ

3 Mar 2026 11:29 pm
ಉಡುಪಿ: ಹಿಂದುತ್ವ ಸಂಘಟನೆಯ ಮುಖಂಡ ಮಂಜು ಕೊಳಗೆ ಚೂರಿ ಇರಿತ

ಉಡುಪಿ: ಪ್ರೀತಿಯ ವಿಚಾರದಲ್ಲಿ ರಾಜಿ ಪಂಚಾಯತಿ ನಡೆಸಲು ತೆರಳಿದ್ದ ವೇಳೆ ಹಿಂದುತ್ವ ಸಂಘಟನೆಯ ಮುಖಂಡ ಉಡುಪಿ ನಗರಸಭೆಯ ಮಾಜಿ ಉಪಾಧ್ಯಕ್ಷೆ ಲಕ್ಷ್ಮೀ ಮಂಜುನಾಥ್ ಅವರ ಪತಿ ಮಂಜು ಕೊಳ ಅವರಿಗೆ ಯುವಕನೋರ್ವ ಚೂರಿ ಇರಿದ ಘಟನೆ ಮಲ್ಪೆ

3 Mar 2026 11:14 pm
ಕಲಬುರಗಿ | ವಿಶ್ವ ವನ್ಯಜೀವಿ ದಿನಾಚರಣೆ : ವೈಲ್ಡ್ ಲೈಫ್ ಫೋಟೋಗ್ರಾಫಿ ಪ್ರದರ್ಶನ

ಕಲಬುರಗಿ : ಶರಣಬಸವೇಶ್ವರ ವಿಜ್ಞಾನ ಮಹಾವಿದ್ಯಾಲಯದ ಪ್ರಾಣಿ ಶಾಸ್ತ್ರ ವಿಭಾಗದ ‘ಅಸೋಸಿಯೇಷನ್ ಆಫ್ ಜುವಾಲಜಿಸ್ಟ್’ ವತಿಯಿಂದ ವಿಶ್ವ ವನ್ಯಜೀವಿ ದಿನದ ಅಂಗವಾಗಿ ಮಂಗಳವಾರ ವೈಲ್ಡ್ ಲೈಫ್ ಫೋಟೋಗ್ರಾಫಿ ಪ್ರದರ್ಶನ ಕಾರ್ಯಕ್ರಮವನ

3 Mar 2026 11:10 pm
ಚಿತ್ತಾಪುರ | ನನೆಗುದಿಗೆ ಬಿದ್ದಿರುವ ಸಮುದಾಯ ಭವನಗಳ ಪಟ್ಟಿ ಕೊಡಿ: ಸಚಿವ ಪ್ರಿಯಾಂಕ್ ಖರ್ಗೆ

ಚಿತ್ತಾಪುರ: ತಾಲೂಕಿನಲ್ಲಿ ನನೆಗುದಿಗೆ ಬಿದ್ದಿರುವ ಸಮುದಾಯ ಭವನಗಳ ಪಟ್ಟಿ ಸಲ್ಲಿಸಿ, ಬಾಕಿ ಅನುದಾನ ಬಿಡುಗಡೆ ಮಾಡಿ ಮೇ ತಿಂಗಳೊಳಗಾಗಿ ಕಾಮಗಾರಿ ಪೂರ್ಣಗೊಳಿಸುವಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಹಾಗೂ

3 Mar 2026 11:07 pm
ಶಹಾಬಾದ್‌ | ಶಾಸಕ ಮತ್ತಿಮಡು ಹುಟ್ಟು ಹಬ್ಬ : ಆಟೋ ಚಾಲಕರಿಗೆ, ಪತ್ರಕರ್ತರಿಗೆ ಹೆಲ್ಮೇಟ್ ವಿತರಣೆ

ಶಹಾಬಾದ್‌ : ಶಾಸಕ ಬಸವರಾಜ ಹುಟ್ಟು ಹಬ್ಬದ ಸವಿ ನೆನಪಿನಲ್ಲಿ ನಾವೆಲ್ಲರೂ ಆಟೋ ಚಾಲಕರಿಗೆ, ಟಿ-ಶರ್ಟ್‌, ಪತ್ರಕರ್ತರಿಗೆ ಹಾಗೂ ಸಾರ್ವಜನಿಕರಿಗೆ ಹೆಲ್ಮೇಟ್ ವಿತರಣೆ ಮಾಡಿದ್ದೇವೆ ಎಂದು ಬಿಜೆಪಿ ಅಧ್ಯಕ್ಷ ನಿಂಗಣ್ಣ ಹುಳಗೋಳಕರ್ ಹ

3 Mar 2026 11:03 pm
ಆಳಂದ | ಕೇಂದ್ರೀಯ ವಿವಿ ವಿದ್ಯಾರ್ಥಿಗಳಿಗೆ ಭೂಮಿ ಫೌಂಡೇಶನ್ ಫೆಲೋಶಿಪ್

ಆಳಂದ : “ನಮ್ಮ ಎಲ್ಲಾ ವಿದ್ಯಾರ್ಥಿಗಳು ವಿಶ್ವವಿದ್ಯಾಲಯದಿಂದ ಹೊರಡುವ ಮೊದಲು ಉದ್ಯೋಗ ಪಡೆಯುವಂತೆ ಮಾಡುವುದು ನಮ್ಮ ಗುರಿಯಾಗಿದೆ” ಎಂದು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ (ಸಿಯುಕೆ) ಕುಲಪತಿ ಬಟ್ಟಸ್ ಸತ್ಯನಾರಾಯಣ ಹೇಳಿದ

3 Mar 2026 11:00 pm
ಮಧ್ಯ ಪ್ರಾಚ್ಯದಲ್ಲಿನ ಬಿಕ್ಕಟ್ಟು | ಭಾರತದಲ್ಲೇ ಉಳಿದುಕೊಂಡಿರುವ ವಿಂಡೀಸ್, ಝಿಂಬಾಬ್ವೆ ಕ್ರಿಕೆಟ್ ತಂಡಗಳ ನೆರವಿಗೆ ಮುಂದಾದ ಐಸಿಸಿ

Photo Credit : PTI  ಮುಂಬೈ: ಈಗ ನಡೆಯುತ್ತಿರುವ ಟಿ-20 ವಿಶ್ವಕಪ್‌ನ ಸೂಪರ್-8 ಹಂತದಿಂದ ನಿರ್ಗಮಿಸಿರುವ ವೆಸ್ಟ್‌ಇಂಡೀಸ್ ಹಾಗೂ ಝಿಂಬಾಬ್ವೆ ಕ್ರಿಕೆಟ್ ತಂಡಗಳು ಮಧ್ಯ ಪ್ರಾಚ್ಯದಲ್ಲಿನ ಬಿಕ್ಕಟ್ಟಿನ ಕಾರಣದಿಂದ ಭಾರತದಿಂದ ನಿರ್ಗಮಿಸುವುದ

3 Mar 2026 11:00 pm
ಬುಧವಾರ ಟಿ-20 ವಿಶ್ವಕಪ್‌ನ ಮೊದಲ ಸೆಮಿ ಫೈನಲ್ ಪಂದ್ಯ: ನ್ಯೂಝಿಲ್ಯಾಂಡ್‌ಗೆ ದಕ್ಷಿಣ ಆಫ್ರಿಕಾದ ಸವಾಲು

Photo Credit : PTI  ಕೋಲ್ಕತಾ: ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡವು ಈಡನ್‌ಗಾರ್ಡನ್ಸ್ ಕ್ರೀಡಾಂಗಣದಲ್ಲಿ ಬುಧವಾರ ನಡೆಯಲಿರುವ ಟಿ-20 ವಿಶ್ವಕಪ್ ಟೂರ್ನಿಯ ಮೊದಲ ಸೆಮಿ ಫೈನಲ್ ಪಂದ್ಯದಲ್ಲಿ ನ್ಯೂಝಿಲ್ಯಾಂಡ್ ತಂಡವನ್ನು ಮುಖಾಮುಖಿಯಾಗಲಿದ

3 Mar 2026 11:00 pm
ದೇವದುರ್ಗ | ಸಾಮಾನ್ಯ ಜನರಿಗೆ ಮನೆಕಟ್ಟಲು ಅಗತ್ಯ ಮರಳು ಪೂರೈಕೆ ಆಗಬೇಕು : ಶಾಸಕಿ ಕರೆಮ್ಮ‌ ಜಿ.ನಾಯಕ

ದೇವದುರ್ಗ: ಅಕ್ರಮ ಮರಳು ಸಾಗಾಣೆಗೆ ತರಾಟೆ – ಮೂಲಸೌಕರ್ಯಕ್ಕೆ ಆದ್ಯತೆ ನೀಡಲು ಶಾಸಕಿ ಕರೆಮ್ಮ ನಾಯಕ್ ಸೂಚನೆ ದೇವದುರ್ಗ ಪಟ್ಟಣದ ಸಾಮಾನ್ಯ ಜನರಿಗೆ ಮೂಲಸೌಕರ್ಯ, ಕುಡಿಯುವ ನೀರು ಹಾಗೂ ಅಗತ್ಯ ಮರಳು ಪೂರೈಕೆ ತಕ್ಷಣ ಒದಗಿಸಬೇಕೆಂ

3 Mar 2026 10:57 pm
ಮಹಿಳೆಯರ ಏಕದಿನ ಬ್ಯಾಟಿಂಗ್ ರ‍್ಯಾಂಕಿಂಗ್‌: ಅಗ್ರ ಸ್ಥಾನಕ್ಕೇರಿದ ಸ್ಮೃತಿ ಮಂಧಾನ, ಬೌಲಿಂಗ್‌ನಲ್ಲಿ ಅಲನಾ ಕಿಂಗ್

ಹೊಸದಿಲ್ಲಿ: ಭಾರತದ ಆರಂಭಿಕ ಆಟಗಾತಿ ಸ್ಮೃತಿ ಮಂಧಾನ ಇತ್ತೀಚೆಗೆ ಕೊನೆಗೊಂಡಿರುವ ಆಸ್ಟ್ರೇಲಿಯ ವಿರುದ್ಧದ ಮೂರು ಪಂದ್ಯಗಳ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿದ ಹಿನ್ನೆಲೆಯಲ್ಲಿ ಮಂಗಳವಾರ ಬಿಡುಗಡೆಯಾಗಿರುವ ಮಹಿಳೆಯರ ಐಸಿಸ

3 Mar 2026 10:53 pm
ಮಸ್ಕತ್‌ನಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿದ ಪ್ರಯಾಣಿಕರು

ಮಂಗಳೂರು, ಮಾ.3: ಗಲ್ಫ್ ಯುದ್ಧದಿಂದ ಸ್ಥಗಿತಗೊಂಡಿದ್ದ ವಿಮಾನ ಸಂಚಾರವು ಮಂಗಳವಾರ ಮತ್ತೆ ಆರಂಭಗೊಂಡಿದೆ. ಮಂಗಳವಾರ ಸಂಜೆ ಸುಮಾರು 5:30ಕ್ಕೆ ಮಸ್ಕತ್‌ನಿಂದ 169 ಪ್ರಯಾಣಿಕರನ್ನು ಹೊತ್ತಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್ 818 ವಿಮಾನವು

3 Mar 2026 10:46 pm
ಖಾಮಿನೈ ಹತ್ಯೆ ಖಂಡಿಸಿ ನಡೆದ ಪ್ರತಿಭಟನೆಗಳ ಬಗ್ಗೆ ತಪ್ಪು ಮಾಹಿತಿ ಆರೋಪ: ಜಮ್ಮು-ಕಾಶ್ಮೀರ ಪೊಲೀಸರಿಂದ ಮಾಧ್ಯಮ ಸಂಸ್ಥೆಗಳ ವಿರುದ್ಧ ಪ್ರಕರಣ ದಾಖಲು

ಆಯತುಲ್ಲಾ ಅಲಿ ಖಾಮಿನೈ | Photo Credit : X  @khamenei_ir ಶ್ರೀನಗರ: ಆಯತುಲ್ಲಾ ಅಲಿ ಖಾಮಿನೈ ಹತ್ಯೆ ಖಂಡಿಸಿ ನಡೆದ ಪ್ರತಿಭಟನೆಗೆ ಸಂಬಂಧಿಸಿ ಅಶಾಂತಿ ಪ್ರಚೋದಿಸುವ, ಸಾರ್ವಜನಿಕ ಸುವ್ಯವಸ್ಥೆಯನ್ನು ಹಾಳು ಮಾಡುವ ಉದ್ದೇಶದಿಂದ ಕಪೋಲಕಲ್ಪಿತ, ದಾ

3 Mar 2026 10:35 pm
ಭಟ್ಕಳ: ಶಾಲಾ ವಾಹನ ಪಲ್ಟಿ; 13 ವಿದ್ಯಾರ್ಥಿಗಳಿಗೆ ಗಾಯ

ಭಟ್ಕಳ: ತಾಲೂಕಿನ ಬೆಳಲಖಂಡ ಗ್ರಾಮದ ಕಡಸಲಗದ್ದೆ ಪುರಸಭೆ ಕಸ ಹಾಕುವ ಸ್ಥಳದ ಸಮೀಪದ ರಾಜ್ಯ ಹೆದ್ದಾರಿ–50 ಭಟ್ಕಳ–ಸಾಗರ ರಸ್ತೆಯಲ್ಲಿ ಶಾಲಾ ವಾಹನ ಪಲ್ಟಿಯಾದ ಘಟನೆ ಮಂಗಳವಾರ ಬೆಳಿಗ್ಗೆ ಸಂಭವಿಸಿದೆ. ಮಾಹಿತಿ ಪ್ರಕಾರ, ನಾಗುವಳ್ಳಿ ಹ

3 Mar 2026 10:21 pm
ಬನಾರಸ್ ರೈಲು ಎಂಜಿನ್ ತಯಾರಿಕಾ ಕಾರ್ಖಾನೆ| ಎಪ್ರಿಲ್ 1ರಿಂದ ಸ್ವಯಂಚಾಲಿತ ರೈಲು ಸುರಕ್ಷತಾ ತಂತ್ರಜ್ಞಾನ ವ್ಯವಸ್ಥೆ 'ಕವಚ' ಅಳವಡಿಕೆ

ವಾರಣಾಸಿ: ರೈಲುಗಳ ಅಪಘಾತ ತಡೆಗಟ್ಟುವ ನಿಟ್ಟಿನಲ್ಲಿ ಬನಾರಸ್ ರೈಲು ಇಂಜಿನ್ ಕಾರ್ಖಾನೆಯಿಂದ ತಯಾರಾಗಲಿರುವ ಎಲ್ಲ‌ ರೈಲು ಇಂಜಿನ್ ಗಳಿಗೂ ಮುಂದಿನ ಎಪ್ರಿಲ್ 1ರಿಂದ ಸ್ವಯಂಚಾಲಿತ ರೈಲು ಸುರಕ್ಷತಾ ತಂತ್ರಜ್ಞಾನ ವ್ಯವಸ್ಥೆ 'ಕವಚ'

3 Mar 2026 10:15 pm
IPL ವೇಳಾಪಟ್ಟಿ ಬಿಡುಗಡೆಗೆ ವಿಧಾನಸಭಾ ಚುನಾವಣೆ ತಡೆ

ಮುಂಬೈ: ಅಸ್ಸಾಮ್, ಪಶ್ಚಿಮಬಂಗಾಳ ಮತ್ತು ತಮಿಳುನಾಡು ವಿಧಾನಸಭೆಗಳಿಗೆ ನಡೆಯಲಿರುವ ಚುನಾವಣೆಯ ಹಿನ್ನೆಲೆಯಲ್ಲಿ, ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ ವೇಳಾಪಟ್ಟಿಯ ಘೋಷಣೆಯನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂ

3 Mar 2026 10:15 pm
Rajasthan | ದಲಿತ ವಿದ್ಯಾರ್ಥಿನಿಗೆ ಜಾತಿ ನಿಂದನೆ ಆರೋಪ: ಇಬ್ಬರು ಪ್ರಾದ್ಯಾಪಕರ ವಿರುದ್ಧ ಪ್ರಕರಣ ದಾಖಲು

ಚುರು (ರಾಜಸ್ಥಾನ): ರಾಜಸ್ಥಾನದ ಚುರುವಿನ ಸರಕಾರಿ ಕಾನೂನು ಕಾಲೇಜಿನ 30 ವರ್ಷದ ವಿದ್ಯಾರ್ಥಿನಿಯೋರ್ವಳು ತನ್ನ ಇಬ್ಬರು ಪ್ರಾದ್ಯಾಪಕರ ವಿರುದ್ಧ ಜಾತಿ ತಾರತಮ್ಯ ಎಸಗಿರುವುದಾಗಿ ಹಾಗೂ ಪರೀಕ್ಷೆಯಲ್ಲಿ ಅನುತ್ತೀರ್ಣಗೊಳಿಸಿರುವು

3 Mar 2026 10:12 pm
ತೆಲಂಗಾಣ: ಸರಕಾರಿ ಆಸ್ಪತ್ರೆಯ ಶವಾಗರದಲ್ಲಿರಿಸಿದ್ದ ಮೃತದೇಹ ಕಚ್ಚಿ ತಿಂದ ಬೀದಿ ನಾಯಿ!

ಜಡಚೇರ್ಲ: ತೆಲಂಗಾಣದ ಜಡಚೇರ್ಲಾ ಸರಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಬೀದಿ ನಾಯಿಯೊಂದು ವ್ಯಕ್ತಿಯೊಬ್ಬರ ದೇಹವನ್ನು ಕಚ್ಚಿ ತಿಂದ ಆಘಾತಕಾರಿ ಘಟನೆ ನಡೆದಿದೆ. ಇದು ಆಸ್ಪತ್ರೆಯ ಭದ್ರತೆ ಹಾಗೂ ಮೂಲಭೂತ ಸೌಕರ್ಯಗಳಲ್ಲಿ ಗಂಭೀರ ಲೋ

3 Mar 2026 10:07 pm
ಗರಿಷ್ಠ ಮುನ್ನೆಚ್ಚರಿಕೆ ವಹಿಸಬೇಕು: ಟೆಹರಾನ್ ನಲ್ಲಿರುವ ಭಾರತೀಯರಿಗೆ ಕೇಂದ್ರ ಸರಕಾರ ಮನವಿ

ಟೆಹರಾನ್: ಅಮೆರಿಕ ಹಾಗೂ ಇಸ್ರೇಲ್ ಜಂಟಿ ಸೇನಾ ಕಾರ್ಯಾಚರಣೆಯಿಂದಾಗಿ ಪರ್ಶಿಯನ್ ಕೊಲ್ಲಿ ರಾಷ್ಟ್ರವಾದ ಇರಾನ್‌ನಲ್ಲಿ ಭದ್ರತಾ ಪರಿಸ್ಥಿತಿ ತೀವ್ರ ಹದಗೆಟ್ಟಿರುವುದರಿಂದ ರಾಜಧಾನಿ ಟೆಹರಾನ್‌ನಲ್ಲಿರುವ ಭಾರತೀಯರು ಗರಿಷ್ಠ ಮು

3 Mar 2026 10:04 pm
ಅಡ್ಡೂರು ಸೆಂಟ್ರಲ್ ಕಮಿಟಿಯಿಂದ ರಮಝಾನ್ ಕಿಟ್ ವಿತರಣೆ

ಬಜ್ಪೆ: ಅಡ್ಡೂರು ಸೆಂಟ್ರಲ್ ಕಮಿಟಿ ವತಿಯಿಂದ ಪ್ರತಿ ವರ್ಷದಂತೆ ಈ ಬಾರಿ ಆಯ್ದ 350 ಕುಟುಂಬಗಳಿಗೆ ರವಿವಾರ ಅಡ್ಡೂರು ಕಮ್ಯೂನಿಟಿ ಸೆಂಟರ್ ನಲ್ಲಿ ರಮಝಾನ್ ಕಿಟ್ ವಿತರಣೆ ಮಾಡಲಾಯಿತು. ಈ ಸಂದರ್ಭ ಮಾತನಾಡಿದ ಉಪಾಧ್ಯಕ್ಷ ಇಬ್ರಾಹೀಂ ಅ

3 Mar 2026 9:52 pm
ಪಶ್ಚಿಮ ಏಶ್ಯಾ ಸಂಘರ್ಷ: ತನ್ನ ಮೊದಲ ಯಾನದಲ್ಲಿ ದುಬೈನಿಂದ 149 ಅತಂತ್ರ ಪ್ರಯಾಣಿಕರನ್ನು ದಿಲ್ಲಿಗೆ ಕರೆತಂದ ಏರ್ ಇಂಡಿಯಾ

ಹೊಸದಿಲ್ಲಿ: ಪಶ್ಚಿಮ ಏಶ್ಯಾದಲ್ಲಿ ನಡೆಯುತ್ತಿರುವ ಸಂಘರ್ಷದ ನಡುವೆಯೇ ಮಹತ್ವದ ಬೆಳವಣಿಗೆಯೊಂದರಲ್ಲಿ ಏರ್‌ಇಂಡಿಯಾ ಮಂಗಳವಾರ ದುಬೈನಲ್ಲಿ ಸಿಕ್ಕಿಹಾಕಿಕೊಂಡಿದ್ದ 149 ಪ್ರಯಾಣಿಕರನ್ನು ದಿಲ್ಲಿಗೆ ಕರೆತಂದಿದೆ. ಇದು ಕಳೆದ ಮೂರು

3 Mar 2026 9:51 pm
ರೈಲು ಢಿಕ್ಕಿ ಹೊಡೆದು ವ್ಯಕ್ತಿ ಮೃತ್ಯು

ಉಳ್ಳಾಲ: ರೈಲು ಡಿಕ್ಕಿಯಾಗಿ ವ್ಯಕ್ತಿ ಯೊಬ್ಬರು ಮೃತಪಟ್ಟ ಘಟನೆ ತೊಕ್ಕೊಟ್ಟು ಓವರ್ ಬ್ರಿಡ್ಜ್ ಬಳಿ ಸಂಭವಿಸಿದೆ. ಮೃತ ಪಟ್ಟ ವ್ಯಕ್ತಿ ಯನ್ನು ಕುಂಪಲ ಲಕ್ಷ್ಮಿಗುಡ್ಡೆ ನಿವಾಸಿ ಕಿರಣ(47) ಎಂದು ಗುರುತಿಸಲಾಗಿದೆ. ಅವರು ರೈಲು ಟ್ರ್ಯ

3 Mar 2026 9:50 pm
ಗಲ್ಫ್‌ನಲ್ಲಿನ ಅಮೆರಿಕದ ಅತಿ ದೊಡ್ಡ ರಾಡಾರ್ ವ್ಯವಸ್ಥೆ ಧ್ವಂಸ: ಇರಾನ್

ಟೆಹರಾನ್,ಮಾ.3: ಗಲ್ಫ್ ಪ್ರದೇಶದಲ್ಲಿರುವ ಅಮೆರಿಕದ ಅತಿ ದೊಡ್ಡ ರಾಡಾರ್ ವ್ಯವಸ್ಥೆ ಎಎನ್/ಎಫ್‌ಪಿಎಸ್-132 ಅನ್ನು ನಾಶಪಡಿಸಿರುವುದಾಗಿ ಇರಾನ್ ಘೋಷಿಸಿದೆ. 5 ಸಾವಿರ ಕಿ.ಮೀ.ವರೆಗಿನ ಟ್ರ್ಯಾಕಿಂಗ್ ಸಾಮರ್ಥ್ಯವನ್ನು ಈ ರಾಡಾರ್ ಹೊಂದಿ

3 Mar 2026 9:48 pm
ಮಾ.6-8: ದಕ್ಷಿಣ ಮಧ್ಯಭಾರತ ರಾಜ್ಯಗಳ ಜಾನಪದ ಉತ್ಸವ

ಉಡುಪಿ, ಮಾ.3: ರಂಗಭೂಮಿ ಉಡುಪಿ ಹಾಗೂ ಕರ್ನಾಟಕ ಜಾನಪದ ಪರಿಷತ್ ಉಡುಪಿ ಜಿಲ್ಲಾ ಘಟಕಗಳು ದಕ್ಷಿಣ ಮಧ್ಯ ಭಾರತ ರಾಜ್ಯಗಳ ಜಾನಪದ ಉತ್ಸವವನ್ನು ಇದೇ ಮಾ.6 ರಿಂದ 8ರವರೆಗೆ ಉಡುಪಿ ಎಂಜಿಎಂ ಕಾಲೇಜಿನ ಮುದ್ದಣ ಮಂಟಪದಲ್ಲಿ ಆಯೋಜಿಸಿದೆ ಎಂದು

3 Mar 2026 9:48 pm
ಕೊಟ್ಟೂರು | ರೇಣುಕಾಚಾರ್ಯ ಜಯಂತಿ ಆಚರಣೆ

ಕೊಟ್ಟೂರು : ರೇಣುಕಾಚಾರ್ಯರು ಮಹಾನ್ ಚೇತನ್ಯದ ಗುರುವಾಗಿ ಸಮಾಜಕ್ಕೆ ಮಾರ್ಗದರ್ಶನ ಮಾಡಿದ್ದಾರೆ. ಅವರ ಸಂದೇಶವನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಹಶೀಲ್ದಾರ ಅಂಬರೀಶ್ ಜಿ.ಕೆ. ಹೇಳಿದರು. ತಾಲೂಕು ಕಚ

3 Mar 2026 9:48 pm
ಇರಾನ್ ವಿರುದ್ಧದ ಕಾರ್ಯಾಚರಣೆಯಲ್ಲಿ ಭೂಸೇನೆ ಬಳಕೆಯ ಸಾಧ್ಯತೆಯಿಲ್ಲ: ಇಸ್ರೇಲ್

ಟೆಹರಾನ್: ಇರಾನ್ ವಿರುದ್ಧ ಸೇನಾ ಕಾರ್ಯಾಚರಣೆಯನ್ನು ಹಲವು ವಾರಗಳ ತನಕ ನಡೆಸಲು ಇಸ್ರೇಲ್ ಸೇನೆ ಸಜ್ಜಾಗಿದೆ. ಆದರೆ ಯುದ್ಧದಲ್ಲಿ ಭೂಸೇನೆಯನ್ನು ಬಳಸುವ ಸಾಧ್ಯತೆಯಿಲ್ಲವೆಂದು ಇಸ್ರೇಲ್ ಸೇನೆಯ ವಕ್ತಾರರೊಬ್ಬರು ಸುದ್ದಿಗಾರರಿ

3 Mar 2026 9:46 pm
ವಿಜಯನಗರ | ಮಾ.7ರಂದು ತುಂಗಭದ್ರಾ ಕಾರ್ಮಿಕರ ಹಕ್ಕೊತ್ತಾಯ ಸಮಾವೇಶ

ವಿಜಯನಗರ / ಹೊಸಪೇಟೆ : ತುಂಗಭದ್ರಾ ನೀರಾವರಿ ಕಾರ್ಮಿಕರಿಗೆ ಉದ್ಯೋಗ ಭದ್ರತೆ ಒದಗಿಸಬೇಕು ಎಂಬ ಆಗ್ರಹದೊಂದಿಗೆ ಮಾರ್ಚ್ 7ರಂದು ರಾಯಚೂರು ನಗರದ ಪಂಡಿತ್ ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಹಕ್ಕೊತ್ತಾಯ ಸಮಾವೇಶ ಹಮ್ಮಿಕೊ

3 Mar 2026 9:45 pm
ನಂದಿಕೂರು: ಎಂ11ಎನರ್ಜಿ ಘಟಕ ಮುಚ್ಚಲು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಆದೇಶ

ಪಡುಬಿದ್ರಿ, ಮಾ.3: ಇಲ್ಲಿಗೆ ಸಮೀಪದ ನಂದಿಕೂರಿನಲ್ಲಿ ಕಾರ್ಯಾಚರಿ ಸುತ್ತಿರುವ ಬಯೋ ಡೀಸೆಲ್, ಪಾಮ್ ಆಯಿಲ್ ಹಾಗೂ ಗ್ಲಿಸರಿನ್ ಉತ್ಪಾದನಾ ಘಟಕ ಮೆಸರ್ಸ್ ಎಂ11 ಎನರ್ಜಿಟ್ರಾನ್ಸಿಸನ್ ಪ್ರೈವೆಟ್ ಲಿ.ನ್ನು ಮುಂದಿನ ಆದೇಶದವರೆಗೆ ಮುಚ್

3 Mar 2026 9:44 pm
ಪಾಕ್ ಪಡೆಗಳಿಂದ 67 ತಾಲಿಬಾನ್ ಯೋಧರ ಹತ್ಯೆ

ಕಾಬೂಲ್,ಮಾ.3: ಅಫ್ಘಾನ್ ಗಡಿಯಲ್ಲಿ ಸೇನಾ ಕಾರ್ಯಾಚರಣೆಯನ್ನು ತೀವ್ರಗೊಳಿಸಿರುವ ಪಾಕಿಸ್ತಾನಿ ಭದ್ರತಾ ಪಡೆಗಳು ಸೋಮವಾರ ರಾತ್ರಿಯಿಡೀ ನಡೆಸಿದ ಕಾರ್ಯಾಚರಣೆಯಲ್ಲಿ 67 ಅಫ್ಘಾನ್ ತಾಲಿಬಾನ್‌ ಯೋಧರನ್ನು ಹತ್ಯೆಗೈದಿವೆ ಹಾಗೂ 16 ಪ್ರ

3 Mar 2026 9:43 pm
ವಿಜಯನಗರ | 74 ಫಲಾನುಭವಿಗಳಿಗೆ ನಿವೇಶನ ಹಕ್ಕುಪತ್ರ ವಿತರಣೆ

ವಿಜಯನಗರ (ಹೊಸಪೇಟೆ) : ಮುಖ್ಯಮಂತ್ರಿ ಗ್ರಾಮೀಣ ನಿವೇಶನ ಯೋಜನೆಯಡಿ ನಿವೇಶನ ರಹಿತ ಅರ್ಹ 74 ಫಲಾನುಭವಿಗಳಿಗೆ ಕಾನೂನುಬದ್ಧವಾಗಿ ನಿವೇಶನ ಹಕ್ಕುಪತ್ರ ವಿತರಿಸಲಾಗಿದೆ ಎಂದು ಶಾಸಕ ಎಚ್.ಆರ್.ಗವಿಯಪ್ಪ ತಿಳಿಸಿದ್ದಾರೆ. ಜಿಲ್ಲಾಡಳಿತ,

3 Mar 2026 9:42 pm
ಭಾರತದ ಬಳಿ 25 ದಿನಕ್ಕಾಗುವಷ್ಟು ಕಚ್ಚಾ ತೈಲ ಮತ್ತು ಸಂಸ್ಕರಿತ ತೈಲಗಳ ದಾಸ್ತಾನು: ವರದಿ

ಹೊಸದಿಲ್ಲಿ: ಇಸ್ರೇಲ್ ಮತ್ತು ಅಮೆರಿಕ ಇರಾನ್ ವಿರುದ್ಧ ನಡೆಸುತ್ತಿರುವ ಜಂಟಿ ದಾಳಿಯಿಂದಾಗಿ ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನ ಸ್ಥಿತಿ ಮನೆ ಮಾಡಿದೆ. ಈ ನಡುವೆ, ಭಾರತದ ಬಳಿ 25 ದಿನಗಳಿಗೆ ಸಾಕಾಗುವಷ್ಟು ಕಚ್ಚಾ ತೈಲ ಮತ್ತು ಸಂಸ್ಕರ

3 Mar 2026 9:40 pm