SENSEX
NIFTY
GOLD
USD/INR

Weather

16    C
...
ಧೈರ್ಯದಿಂದ ಪ್ರೇಮಿಗಳ ದಿನ ಆಚರಿಸಿ: ಯುವ ಕಾಂಗ್ರೆಸ್ ಕರೆ

ಸಮಾಜಘಾತುಕ ಸಂಘಟನೆಗಳಿಗೆ ಹೆದರಬೇಕಿಲ್ಲ: ಎಚ್.ಎಸ್.ಮಂಜುನಾಥ್ ಗೌಡ

14 Feb 2026 12:25 am
Chikkamagaluru | ಅಪಘಾತ ಪರಿಹಾರ ನೀಡದ ಆರೋಪ: ಸರಕಾರಿ ಬಸ್ ನ್ಯಾಯಾಲಯದ ವಶಕ್ಕೆ!

ಚಿಕ್ಕಮಗಳೂರು: ಅಪಘಾತ ಪರಿಹಾರ ಕೊಡದ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ಡಿಪೋಗೆ ಸೇರಿದ ಸರಕಾರಿ ಬಸ್ ಅನ್ನು ನ್ಯಾಯಾಲಯದ ಆದೇಶದ ಮೇರೆಗೆ ವಕೀಲರ ತಂಡ ಚನ್ನರಾಯಪಟ್ಟಣದಲ್ಲಿ ವಶಕ್ಕೆ ಪಡೆದಿರುವ ಘಟನೆ ಶುಕ್ರವಾರ ನಡೆದಿದೆ. ವಾಹನ ಅ

14 Feb 2026 12:07 am
ರಾಹುಲ್‌ ಗಾಂಧಿ ಸದಸ್ಯತ್ವ ರದ್ದುಗೊಳಿಸಬೇಕೆಂದು ಕೋರಿ ಸ್ವತಂತ್ರ ನಿರ್ಣಯದ ನೋಟಿಸ್; ಏನಿದು substantive motion ?

ಬಿಜೆಪಿ ಸಂಸದ ನಿಶಿಕಾಂತ್ ದುಬೆ ಅವರು ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ಸ್ವತಂತ್ರ ನಿರ್ಣಯದ (substantive motion) ನೋಟಿಸ್ ನೀಡಿದ್ದಾರೆ. ಇದು ನೇರವಾಗಿ ರಾಹುಲ್ ಗಾಂಧಿ ಅವರ ಸದಸ್ಯತ್ವವನ್ನೇ ಗುರಿಯಾಗಿಸುತ್ತದ

14 Feb 2026 12:02 am
Chikkamagaluru | ಭೂ ಭೌತಿಕ ಸಮೀಕ್ಷೆ ಉದ್ದೇಶದಿಂದ ಲಘು ವಿಮಾನ ಹಾರಾಟ; ಆತಂಕಕ್ಕೆ ತೆರೆ

ಚಿಕ್ಕಮಗಳೂರು: ಜಿಲ್ಲೆಯ ನರಸಿಂಹರಾಜಪುರ ತಾಲೂಕಿನ ಬಾಳೆಹೊನ್ನೂರು ಮತ್ತು ಕಳಸ ತಾಲೂಕು ವ್ಯಾಪ್ತಿಯಲ್ಲಿ ಕಳೆದ ಮೂರು ದಿನಗಳ ಹಿಂದೆ ಲಘು ವಿಮಾನವೊಂದು ತಳಮಟ್ಟದಲ್ಲಿ ಹಾರಾಟ ನಡೆಸಿ ಇಲ್ಲಿನ ಜನತೆಯ ಆತಂಕಕ್ಕೆ ಕಾರಣವಾಗಿತ್ತು,

13 Feb 2026 11:47 pm
ಬೆಳ್ತಂಗಡಿ| ರೆಖ್ಯ ದರೋಡೆ ಪ್ರಕರಣ: ತಲೆಮರೆಸಿಕೊಂಡಿದ್ದ ಆರೋಪಿ ನಂಜುಂಡ ಮಾಗಡಿ ಸೆರೆ

ಬೆಳ್ತಂಗಡಿ: ರೆಖ್ಯ ಗ್ರಾಮದಲ್ಲಿ ನಡೆದ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಹಾಜರಾಗದೆ ತಲೆ ಮರೆಸಿಕೊಂಡಿದ್ದ ಆರೋಪಿಯನ್ನು ಧರ್ಮಸ್ಥಳ ಪೊಲೀಸರು ಬಂಧಿಸಿದ್ದಾರೆ. ನಂಜುಂಡ ಮಾಗಡಿ ಬಂಧಿತ ಆರೋಪಿ ಎಂದು ಪೊಲೀಸರ

13 Feb 2026 11:39 pm
Sindhanur | ಲಾರಿ-ಬೈಕ್ ಢಿಕ್ಕಿ : ಸವಾರ ಸ್ಥಳದಲ್ಲೇ ಮೃತ್ಯು

ಸಿಂಧನೂರು: ಬೈಕ್ ಗೆ ಲಾರಿ ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಶುಕ್ರವಾರ ತಡರಾತ್ರಿ ಗಂಗಾವತಿ ಮುಖ್ಯರಸ್ತೆಯ ಸುಝುಕಿ ಶೋರೂಮ್ ಬಳಿ ನಡೆದಿದೆ. ಮೃತರನ್ನು ಲಿಂಗಸುಗೂರು ತಾಲೂಕಿನ ಮರಿಸ್ವಾಮಿ ಚಿಕ್ಕ

13 Feb 2026 11:35 pm
Mangalore | ಗಲ್ಫ್ ನಿವೃತ್ತರ ಕಲ್ಯಾಣಕ್ಕೆ ವಿಶೇಷ ಯೋಜನೆ ರೂಪಿಸುವಂತೆ ಗಲ್ಫ್ ರಿಟಾಯರೀಸ್ ಅಸೋಸಿಯೇಶನ್‌ ಮನವಿ

ಮಂಗಳೂರು: ಗಲ್ಫ್ ದೇಶಗಳಲ್ಲಿ ದೀರ್ಘಕಾಲ ಉದ್ಯೋಗ ನಿರ್ವಹಿಸಿ ಕೋವಿಡ್ ನಂತರ ಉದ್ಯೋಗ ನಷ್ಟ, ವಯೋಮಿತಿ ಹಾಗೂ ಆರೋಗ್ಯ ಸಮಸ್ಯೆಗಳ ಕಾರಣದಿಂದ ಸ್ವದೇಶಕ್ಕೆ ಮರಳಿರುವ ನಿವೃತ್ತ ಕಾರ್ಮಿಕರ ಕಲ್ಯಾಣಕ್ಕಾಗಿ ರಾಜ್ಯ ಸರ್ಕಾರವು ಸಮಗ್

13 Feb 2026 11:22 pm
ಮಂಗಳೂರು: ರೀಮ್ ಡೇಟ್ಸ್ ಫೆಸ್ಟ್-2026ಗೆ ಚಾಲನೆ

ಮಂಗಳೂರು, ಫೆ.13: ನಗರದ ಪಾಂಡೇಶ್ವರದಲ್ಲಿರುವ ಫಿಝಾ ನೆಕ್ಸಸ್ ಮಾಲ್‌ನಲ್ಲಿರುವ ಪ್ರಸಿದ್ಧ ಖರ್ಜೂರದ ಮಳಿಗೆ ’ರೀಮ್’ ವತಿಯಿಂದ ’ಡೇಟ್ಸ್‌ಫೆಸ್ಟ್’ಗೆ ಶುಕ್ರವಾರ ಚಾಲನೆ ನೀಡಲಾಯಿತು. ರೀಮ್ ಶಾಪ್‌ನ ನಡೆಯುವ ಈ ಫೆಸ್ಟ್ ಫೆ.14 ಮತ್ತು

13 Feb 2026 11:15 pm
ಆಳಂದದಲ್ಲಿ ಎರಡು ದಿನಗಳ ಕಾಲ ನಿಷೇದಾಜ್ಞೆ ಜಾರಿ

ಕಲಬುರಗಿ: ಆಳಂದ ಪಟ್ಟಣದಲ್ಲಿ ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಲಾಡ್ಲೆ ಮಶಾಕ್ ದರ್ಗಾದ ಆವರಣದಲ್ಲಿರುವ ರಾಘವ ಚೈತನ್ಯ ಶಿವಲಿಂಗಕ್ಕೆ ಪೂಜೆ ಕೈಗೊಳ್ಳಲಿರುವ ಹಿನ್ನೆಲೆಯಲ್ಲಿ ಎರಡು ದಿನಗಳ

13 Feb 2026 11:04 pm
13 Feb 2026 10:52 pm
Kalaburagi | ಚಾಕುವಿನಿಂದ ಇರಿದು ವ್ಯಕ್ತಿಯ ಭೀಕರ ಹತ್ಯೆ : ಪ್ರಕರಣ ದಾಖಲು

ಕಲಬುರಗಿ: ವ್ಯಕ್ತಿಯೋರ್ವನನ್ನು ಚಾಕುವಿನಿಂದ ಇರಿದು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ಶುಕ್ರವಾರ ಸಂಜೆ ನಗರದ ಸೂಪರ್ ಮಾರ್ಕೆಟ್ ಪ್ರದೇಶದಲ್ಲಿ ನಡೆದಿದೆ. ಮೃತರನ್ನು ಗಾಜಿಪುರ ಬಡಾವಣೆಯ ನಿವಾಸಿ ಶರಣಬಸಪ್ಪ ಗೌಳಿ (35) ಎಂದು ಗುರ

13 Feb 2026 10:32 pm
ಪಿಓಕೆ ಭಾರತದ ಭಾಗವೆಂದು ತೋರಿಸುವ ಭೂಪಟ| ಅಮೆರಿಕದ ಪೋಸ್ಟ್ ಡಿಲೀಟ್ ಮಾಡಿಸಿದ ಪಾಕಿಸ್ತಾನ

ಇಸ್ಲಾಮಾಬಾದ್,ಫೆ.13: ಅಮೆರಿಕವು ಪಾಕ್ ಆಕ್ರಮಿತ ಕಾಶ್ಮೀರ (ಪಿಓಕೆ) ಹಾಗೂ ಅಕ್ಸಾಯ್ ಚಿನ್ ಪ್ರದೇಶಗಳನ್ನು ಭಾರತದ ಪ್ರಾಂತಗಳೆಂದು ತೋರಿಸುವ ಭೂಪಟವನ್ನು ಪೋಸ್ಟ್ ಮಾಡಿದ್ದರಿಂದ ಮುಜುಗರಕ್ಕೀಡಾಗಿರುವ ಪಾಕಿಸ್ತಾನವು, ಈ ವಿಷಯವಾಗ

13 Feb 2026 10:31 pm
ಟಿ-20 ವಿಶ್ವಕಪ್‌| ಸಾಯಿತೇಜ್ ಅರ್ಧಶತಕ, ಹರ್ಮೀತ್‌ಗೆ ನಾಲ್ಕು ವಿಕೆಟ್: ನೆದರ್‌ಲ್ಯಾಂಡ್ಸ್ ವಿರುದ್ಧ ಅಮೆರಿಕಗೆ ಜಯಭೇರಿ

ಹರ್ಮೀತ್ ಸಿಂಗ್ | Photo Credit : @ICC ಚೆನ್ನೈ, ಫೆ.13: ಸಾಯಿತೇಜ್ ಮುಕ್ಕಮಲ್ಲ(79 ರನ್, 51 ಎಸೆತ, 5 ಬೌಂಡರಿ, 4 ಸಿಕ್ಸರ್)ಹಾಗೂ ಶುಭಮ್ ರಂಜನೆ(ಔಟಾಗದೆ 48, 24 ಎಸೆತ, 3 ಬೌಂಡರಿ, 2 ಸಿಕ್ಸರ್)ಸಾಂದರ್ಭಿಕ ಬ್ಯಾಟಿಂಗ್, ಹರ್ಮೀತ್ ಸಿಂಗ್(4-21) ಅಮೋಘ ಬೌಲಿಂಗ್ ಸಹಾಯ

13 Feb 2026 10:26 pm
ವಿಜಯನಗರ | ಹಂಪಿ ಉತ್ಸವದ ವೇದಿಕೆ ಸಮೀಪ ಬೆಂಕಿ ಅವಘಡ

ವಿಜಯನಗರ/ಹಂಪಿ : ಹಂಪಿ ಉತ್ಸವದ ಮುಖ್ಯ ವೇದಿಕೆಯಾದ ಎಂ.ಪಿ.ಪ್ರಕಾಶ್ ವೇದಿಕೆಯ ಬಲಭಾಗದಲ್ಲಿ ಅಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಯಿತು. ಸಿಎಂ ವೇದಿಕೆಯ ಮೇಲೆ ಪೂಜೆ ಸಲ್ಲಿಸುವ ವೇಳೆ ಸಿಡಿದ

13 Feb 2026 10:21 pm
ವಂಚಕ ಉದ್ಯೋಗ ಏಜೆನ್ಸಿಗಳಿಗೆ ಕಡಿವಾಣ ಹಾಕಲು ವಿದೇಶಾಂಗ ಸಚಿವರಿಗೆ ಸಂಸದ ಬ್ರಿಜೇಶ್ ಚೌಟ ಆಗ್ರಹ

ಗಲ್ಫ್, ದಕ್ಷಿಣ ಏಷ್ಯಾ ರಾಷ್ಟ್ರಗಳಲ್ಲಿ ಕರಾವಳಿ ಯುವಕರ ಸಂಕಷ್ಟ

13 Feb 2026 10:17 pm
Vijayanagara | ಹಂಪಿ ಉತ್ಸವ : ವಸ್ತು ಪ್ರದರ್ಶನ ಮಳಿಗೆಗಳಿಗೆ ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಚಾಲನೆ

ವಿಜಯನಗರ : ಹಂಪಿ ಉತ್ಸವ–2026ರ ಅಂಗವಾಗಿ ಹಂಪಿ ಗ್ರಾಮದ ಮಾತಂಗ ಪರ್ವತ ಮೈದಾನದಲ್ಲಿ ಆಯೋಜಿಸಲಾದ ತೋಟಗಾರಿಕೆ, ಫಲಪುಷ್ಪ, ಕೃಷಿ, ಅರಣ್ಯ, ಮತ್ಸ್ಯ ಹಾಗೂ ವ್ಯಾಪಾರ ಮಳಿಗೆಗಳನ್ನು ಶುಕ್ರವಾರ ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ಉ

13 Feb 2026 10:17 pm
ಅಕ್ರಮ ಗಣಿ ಗುತ್ತಿಗೆ ಪರವಾನಗಿ ಆರೋಪ; ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ ಅನುಮತಿಗೆ ನಿರ್ದೇಶನ ಕೋರಿದ್ದ ಅರ್ಜಿ ಮುಂದೂಡಿದ ಹೈಕೋರ್ಟ್

ಬೆಂಗಳೂರು: ಅಕ್ರಮವಾಗಿ ಗಣಿ ಗುತ್ತಿಗೆ ಪರವಾನಗಿಗಳನ್ನು ನೀಡಿದ ಹಾಗೂ ಕಾನೂನುಬಾಹಿರವಾಗಿ ಗಣಿ ಗುತ್ತಿಗೆ ನವೀಕರಣ ಮಾಡಿದ ಆರೋಪದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ದ ಭ್ರಷ್ಟಾಚಾರ ತಡೆ (ಪಿಸಿ) ಕಾಯ್ದೆಯಡಿ ಪ್ರಾಸಿಕ್

13 Feb 2026 10:16 pm
ಚಿನ್ನದ ಸಾಲ ನೀಡುವ ಕಂಪನಿಗಳು ಕದ್ದ ಚಿನ್ನವನ್ನು ಅಡಮಾನವಿರಿಸಿಕೊಳ್ಳಲಾಗದು: ಹೈಕೋರ್ಟ್ ಆದೇಶ

ಬೆಂಗಳೂರು: ಕದ್ದ ಆಸ್ತಿ ಹೊಂದಿರುವ ಯಾವುದೇ ವ್ಯಕ್ತಿ ಅಥವಾ ಸಂಸ್ಥೆಗಳು ಪೊಲೀಸರು ಕೇಳಿದಾಗ ಅದನ್ನು ಹಸ್ತಾಂತರ ಮಾಡಲು ವಿಳಂಬಿಸುವ ಅಥವಾ ನಿರಾಕರಿಸುವ ಯಾವುದೇ ಕಾನೂನುಬದ್ಧ ಹಕ್ಕು ಹೊಂದಿರುವುದಿಲ್ಲ, ಚಿನ್ನದ ಸಾಲ ನೀಡುವ ಕಂ

13 Feb 2026 10:11 pm
13 Feb 2026 10:10 pm
Parliament Budget Session| ಪ್ರತಿಪಕ್ಷಗಳ ಪ್ರತಿಭಟನೆ ಮಧ್ಯೆ ಲೋಕಸಭೆ ಅಧಿವೇಶನ ಮಾ.9ವರೆಗೆ ಮುಂದೂಡಿಕೆ

ಹೊಸದಿಲ್ಲಿ,ಫೆ.13: ಎಪ್‌ಸ್ಟೀನ್ ಕಡತಗಳಿಗೆ ಸಂಬಂಧಿಸಿದಂತೆ ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಅವರ ರಾಜೀನಾಮೆಗೆ ಆಗ್ರಹಿಸಿ ಸಂಸತ್ ಸಂಕೀರ್ಣದಲ್ಲಿ ಪ್ರತಿಪಕ್ಷ ಸಂಸದರ ನಿರಂತರ ಪ್ರತಿಭಟನೆ, ಘೋಷಣೆಗಳು ಮತ್ತು ಕಲಾಪಕ್ಕೆ ವ್

13 Feb 2026 10:10 pm
ಬಲೂಚಿಸ್ತಾನದಲ್ಲಿ ಭೂಕಂಪನ|ರಿಕ್ಟರ್ ಮಾಪಕದಲ್ಲಿ 5.6 ತೀವ್ರತೆ ದಾಖಲು

ಇಸ್ಲಾಮಾಬಾದ್,ಫೆ.13: ಪಾಕಿಸ್ತಾನದ ಬಲೂಚಿಸ್ತಾನ ಪ್ರಾಂತದಲ್ಲಿ ಶುಕ್ರವಾರ ಭೂಕಕಂಪನವಾಗಿದ್ದು, ರಿಕ್ಟರ್ ಮಾಪಕದಲ್ಲಿ 5.6 ತೀವ್ರತೆ ದಾಖಲಾಗಿದೆ. ಈಶಾನ್ಯ ಖುಝ್ದಾರ್ ಪಟ್ಟಣದಿಂದ 86 ಕಿ.ಮೀ. ಈಶಾನ್ಯಕ್ಕೆ, ಭೂಮಿಯಿಂದ 13 ಕಿ.ಮೀ. ಆಳದಲ್

13 Feb 2026 10:10 pm
ಜಾಗತಿಕವಾಗಿ ಮಕ್ಕಳ ಹಸಿವು ನಿವಾರಣೆಗೆ ಯುಎಇಯಿಂದ ಬೃಹತ್ ಅಭಿಯಾನ ಘೋಷಣೆ

ದುಬೈ,ಫೆ.13: ಪವಿತ್ರ ರಮಝಾನ್‌ ತಿಂಗಳು ಸಮೀಪಿಸುತ್ತಿರುವಂತೆಯೇ, ಯುಎಇನ ಆಡಳಿತಗಾರ ಶೇಖ್ ಮೊಹಮ್ಮದ್ ಬಿನ್ ರಶೀದ್ ಅಲ್ ಮಖ್ತೂಮ್ ಅವರು ಶುಕ್ರವಾರದಂದು, ವಿಶ್ವದಾದ್ಯಂತದ ಕೋಟ್ಯಂತರ ಬಡಮಕ್ಕಳ ಹಸಿವು ನಿವಾರಣೆಗಾಗಿ ‘ಎಡ್ಜ್ ಆಫ್

13 Feb 2026 10:10 pm
Ballari | ಅಖಿಲ ಭಾರತ ಮುಷ್ಕರ : ಕಂಪ್ಲಿಯಲ್ಲಿ ಪ್ರತಿಭಟನೆ

ಬಳ್ಳಾರಿ / ಕಂಪ್ಲಿ: ಅಖಿಲ ಭಾರತ ಸಾರ್ವತ್ರಿಕ ಮುಷ್ಕರದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ಸಾಮಾಜಿಕ ಹಾಗೂ ಆರ್ಥಿಕ ವ್ಯವಸ್ಥೆಯನ್ನು ಬುಡಮೇಲು ಮಾಡುವ ನೀತಿಗಳನ್ನು ಖಂಡಿಸಿ, ಸಿಐಟಿಯು ನೇತೃತ್ವದಲ್ಲಿ ಕಾರ್ಮಿಕ ಸಂಘಟನೆಗಳ ಜಂ

13 Feb 2026 10:06 pm
ಇರಾನ್ ಬಿಕ್ಕಟ್ಟು| ಮಧ್ಯಪ್ರಾಚ್ಯದಲ್ಲಿ ಇನ್ನೊಂದು ಸಮರ ನೌಕೆ ನಿಯೋಜನೆಗೆ ಅಮೆರಿಕ ನಿರ್ಧಾರ

ಹೊಸದಿಲ್ಲಿ, ಫೆ.13: ಇರಾನ್ ಬಿಕ್ಕಟ್ಟನ ಹಿನ್ನೆಲೆಯಲ್ಲಿ ಅಮೆರಿಕವು ಜಗತ್ತಿನ ಅತಿ ದೊಡ್ಡ ಯುದ್ದವಿಮಾನ ವಾಹಕ ಹಡಗನ್ನು ಮಧ್ಯಪ್ರಾಚ್ಯಕ್ಕೆ ಕಳುಹಿಸಲು ನಿರ್ಧರಿಸಿದೆ. ಇರಾನ್‌ನ ಅಣುಶಕ್ತಿ ಕಾರ್ಯಕ್ರಮದ ವಿರುದ್ಧ ಆ ದೇಶದ ಮೇಲೆ

13 Feb 2026 10:00 pm
2016ರಿಂದ ಹಾಲಿ ನ್ಯಾಯಾಧೀಶರ ವಿರುದ್ಧ 8,600ಕ್ಕೂ ಅಧಿಕ ದೂರು ಸ್ವೀಕಾರ: ಲೋಕಸಭೆಗೆ ತಿಳಿಸಿದ ಕೇಂದ್ರ ಸರಕಾರ

ಹೊಸದಿಲ್ಲಿ, ಫೆ.14: 2016ರಿಂದ ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಕಚೇರಿ ಹಾಲಿ ನ್ಯಾಯಾಧೀಶರ ವಿರುದ್ಧ 8,600ಕ್ಕೂ ಅಧಿಕ ದೂರುಗಳನ್ನು ಸ್ವೀಕರಿಸಿದೆ ಎಂದು ಲೋಕಸಭೆಗೆ ಶುಕ್ರವಾರ ಮಾಹಿತಿ ನೀಡಲಾಯಿತು. ಲೋಕಸಭೆಗೆ ಲಿಖಿತ ಪ್ರತಿಕ್ರಿ

13 Feb 2026 10:00 pm
44 ಕೋಟಿ ರೂ.ವಂಚನೆ ಪ್ರಕರಣ| ನಿರ್ಮಾಪಕ ವಿಕ್ರಮ ಭಟ್ ಪತ್ನಿಗೆ ಮಧ್ಯಂತರ ಜಾಮೀನು ನೀಡಿದ ಸುಪ್ರೀಂ ಕೋರ್ಟ್

ಹೊಸದಿಲ್ಲಿ,ಫೆ.13: ಸರ್ವೋಚ್ಚ ನ್ಯಾಯಾಲಯವು 44 ಕೋಟಿ.ರೂ.ವಂಚನೆ ಪ್ರಕರಣದಲ್ಲಿ ಚಿತ್ರ ನಿರ್ಮಾಪಕ-ನಿರ್ದೇಶಕ ವಿಕ್ರಮ ಭಟ್ ಅವರ ಪತ್ನಿ ಶ್ವೇತಾಂಬರಿ ಭಟ್ ಅವರಿಗೆ ಶುಕ್ರವಾರ ಮಧ್ಯಂತರ ಜಾಮೀನು ಮಂಜೂರು ಮಾಡಿದೆ. ದಂಪತಿಗೆ ಜಾಮೀನು ನ

13 Feb 2026 9:51 pm
ಬ್ಯಾಡಗಿ ಶಾಸಕ ಬಸವರಾಜ್ ಶಿವಣ್ಣನವರ ಅವರಿಗೆ ಲಘು ಹೃದಯಾಘಾತ; ಆಸ್ಪತ್ರೆಗೆ ದಾಖಲು

ಹಾವೇರಿ : ಹಾವೇರಿಯ ಬ್ಯಾಡಗಿ ಶಾಸಕ ಬಸವರಾಜ್ ಶಿವಣ್ಣನವರ ಆರೋಗ್ಯದಲ್ಲಿ ಏರುಪೇರು ಆಗಿದ್ದು ಇಂದು ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿದೆ. ನಾಳೆ ಹಾವೇರಿಯಲ್ಲಿ ರಾಜ್ಯ ಸರಕಾರ 1000 ದಿನಗಳ‌ ಯಶಸ್ವಿಯಾಗಿ ಪೂರೈಸ

13 Feb 2026 9:51 pm
ಕಾಲಾ ಘೋಡಾ ಕಲಾ ಉತ್ಸವ| ವಿವಾದವನ್ನು ತಪ್ಪಿಸುವುದೇ ಒಳ್ಳೆಯದು: ತೇಲ್ತುಂಬ್ಡೆ ಕಾರ್ಯಕ್ರಮ ರದ್ಧತಿ ಕುರಿತು ಉತ್ಸವದ ನಿರ್ದೇಶಕರ ಹೇಳಿಕೆ

ಮುಂಬೈ,ಫೆ.13: ಇಲ್ಲಿಯ ಕಾಲಾ ಘೋಡಾ ಕಲಾ ಉತ್ಸವದಲ್ಲಿ ಸಾಮಾಜಿಕ ಹೋರಾಟಗಾರ ಆನಂದ್‌ ತೇಲ್ತುಂಬ್ಡೆಯವರು ಭಾಗವಹಿಸಬೇಕಿದ್ದ ಪುಸ್ತಕ ಚರ್ಚೆಯನ್ನು ಪೊಲೀಸರ ಆದೇಶದ ಮೇರೆಗೆ ರದ್ದುಗೊಳಿಸಿದ ಹಿನ್ನೆಲೆಯಲ್ಲಿ ಉತ್ಸವದ ನಿರ್ದೇಶಕಿ ಬ

13 Feb 2026 9:50 pm
ಹರ್ಷದಲ್ಲಿ ರಾಯಲ್ ರಿಪಬ್ಲಿಕ್ ಡೀಲ್ಸ್ ಕ್ಯಾಂಪೇನ್: ರಾಯಲ್ ಎನ್‌ಫೀಲ್ಡ್ ಬೈಕ್, ನಾಲ್ಕು ಅದೃಷ್ಟಶಾಲಿ ವಿಜೇತರ ಆಯ್ಕೆ

ಉಡುಪಿ, ಫೆ.13: ಹರ್ಷ ಗೃಹೋಪಯೋಗಿ 21 ಮಳಿಗೆಗಳಲ್ಲಿ ಜ. 22ರಿಂದ 27ರ ತನಕ ನಡೆದ ರಾಯಲ್ ರಿಪಬ್ಲಿಕ್ ಡೀಲ್ಸ್ ಕ್ಯಾಂಪೇನ್ ಅಂಗವಾಗಿ ರಾಯಲ್ ಎನ್‌ಫೀಲ್ಡ್ 350ಸಿಸಿ ಬೈಕ್ ವಿಜೇತ 4ಅದೃಷ್ಟಶಾಲಿ ಗ್ರಾಹಕರ ಆಯ್ಕೆ ಶುಕ್ರವಾರ ನಡೆಯಿತು. ಸಿಟಿ ಬಸ್

13 Feb 2026 9:50 pm
ವ್ಯಕ್ತಿ ನಾಪತ್ತೆ

ಉಡುಪಿ, ಫೆ.13: ಬ್ರಹ್ಮಾವರ ತಾಲೂಕು ಮೂಡುಗಿಳಿಯಾರು ನಿವಾಸಿ ಚೆನ್ನ ಪೂಜಾರಿ (52) ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದವರು ಕಳೆದ ಏಳು ತಿಂಗಳಿನಿಂದ ಮನೆಗೆ ಬಾರದೆ ನಾಪತ್ತೆಯಾಗಿದ್ದಾರೆ. 5 ಅಡಿ 4 ಇಂಚು ಎತ್ತರ, ಕೋಲ

13 Feb 2026 9:41 pm
ಉಡುಪಿ: ನಾಮಫಲಕಗಳಲ್ಲಿ ಶೇ.60ರಷ್ಟು ಕನ್ನಡ ಭಾಷೆ ಬಳಕೆ ಕಡ್ಡಾಯ

ಉಡುಪಿ, ಫೆ.13: ಉಡುಪಿ ನಗರಸಭಾ ವ್ಯಾಪ್ತಿಯ ಎಲ್ಲಾ ಕಚೇರಿ, ಹೋಟೆಲ್, ಬ್ಯಾಂಕ್, ಕಂಪೆನಿಗಳು, ಅಂಗಡಿಗಳ ನಾಮಫಲಕದಲ್ಲಿ ಶೇ.60 ರಷ್ಟು ಕನ್ನಡ ಭಾಷೆಯಲ್ಲಿರುವಂತೆ ಹಾಗೂ ನಾಮಫಲಕದ ಜೊತೆಗೆ ಆ ಸ್ಥಳದ ಐತಿಹ್ಯ ಹಾಗೂ ಸಾಂಸ್ಕೃತಿಕ ಹಿನ್ನೆಲ

13 Feb 2026 9:38 pm
ಮಾದಕ ವಸ್ತು ಸೇವಿಸಿದ್ದ ಆರೋಪ: ಮೂವರ ಬಂಧನ

ಮಂಗಳೂರು, ಫೆ.13: ನಗರದ ಕೊಟ್ಟಾರಚೌಕಿ ಮತ್ತು ಕೂಳೂರು ಬಸ್ ನಿಲ್ದಾಣದ ಬಳಿಯ ಸಾರ್ವಜನಿಕ ಸ್ಥಳದಲ್ಲಿ ಮಾದಕ ವಸ್ತು ಸೇವಿಸಿದ್ದ ಆರೋಪದಲ್ಲಿ ಮೂವರನ್ನು ಕಾವೂರು ಠಾಣೆ ಪೊಲೀಸರು ಬಂಧಿಸಿದ್ದಾರೆ. ಲೋಹಿತ್ ನಗರದ ಸುದೀಪ್ (23), ಗುರುಪುರ

13 Feb 2026 9:29 pm
ದ.ಕ. ಜಿಲ್ಲೆಯ ಶಾಲಾ, ಕಾಲೇಜುಗಳ ಕುಂದುಕೊರತೆಗಳ ಅಹವಾಲು ಸಭೆ

ಮಂಗಳೂರು, ಫೆ.13: ದ.ಕ.ಜಿಲ್ಲೆಯ ಪ್ರಾಥಮಿಕ, ಪ್ರೌಢಶಾಲೆ ಮತ್ತು ಪದವಿ ಪೂರ್ವ ಕಾಲೇಜುಗಳ ಕುಂದು ಕೊರತೆಗಳ ಅಹವಾಲು ಮತ್ತು ಸ್ಪಂದನಾ ಸಭೆಯು ವಿಧಾನ ಪರಿಷತ್ ಶಾಸಕ ಎಸ್.ಎಲ್. ಭೋಜೇಗೌಡರ ಅಧ್ಯಕ್ಷತೆಯಲ್ಲಿ ಶುಕ್ರವಾರ ದ.ಕ.ಜಿ.ಪಂ.ನ ನೇತ್

13 Feb 2026 9:21 pm
ಫಿಲ್ಮ್ ಚೇಂಬರ್ ನ ಸಭೆಯಲ್ಲಿ ಹೃದಯಾಘಾತ: ʼಸಾಹಸಸಿಂಹʼ​ ಖ್ಯಾತಿಯ ಚಲನಚಿತ್ರ ನಿರ್ದೇಶಕ ಜೋ ಸೈಮನ್ ನಿಧನ

ಬೆಂಗಳೂರು: ಶುಕ್ರವಾರ ನಗರದಲ್ಲಿ ಚಲನಚಿತ್ರ ನಿರ್ದೇಶಕ ಜೋ ಸೈಮನ್ ನಿಧನರಾಗಿದ್ದಾರೆ. ಫಿಲ್ಮ್ ಚೇಂಬರ್ ನ ಸಭೆಯಲ್ಲಿ ಅವರಿಗೆ ಹೃದಯಾಘಾತವಾಗಿದೆ. ತಕ್ಷಣ ಅವರನ್ನು ಬೆಂಗಳೂರಿನ ಮಲ್ಲಿಗೆ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿ

13 Feb 2026 9:15 pm
ಉಡುಪಿ| ಬ್ಯಾಂಕ್ ಸೀಲ್ ದುರ್ಬಳಕೆ ಮಾಡಿ ನಗರಸಭೆಗೆ ವಂಚನೆ: ಮಹಿಳೆ ಸಹಿತ ಇಬ್ಬರು ಆರೋಪಿಗಳ ಬಂಧನ

ಉಡುಪಿ: ಉಡುಪಿ ನಗರಸಭೆಯಲ್ಲಿ ಆಸ್ತಿತೆರಿಗೆ ಪಾವತಿಯಲ್ಲಿ ವಂಚನೆ ನಡೆದಿರುವುದು ಬೆಳಕಿಗೆ ಬಂದಿದ್ದು, ಈ ಸಂಬಂಧ ಉಡುಪಿ ನಗರ ಪೊಲೀಸರು 24 ಗಂಟೆಗಳಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಗಳನ್ನ

13 Feb 2026 9:14 pm
13 Feb 2026 9:09 pm
ದ್ವಿತೀಯ ಪಿಯುಸಿ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ಉಚಿತ ಪ್ರಯಾಣ: KSRTC

ಬೆಂಗಳೂರು: ದ್ವಿತೀಯ ಪಿಯುಸಿ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ಉಚಿತ ಪ್ರಯಾಣಕ್ಕೆ ಅವಕಾಶ ಮಾಡಿಕೊಡಲಾಗಿದೆ ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ತಿಳಿಸಿದೆ. ಶುಕ್ರವಾರ ಈ ಕುರಿತು ಪ್ರಕಟನೆ ನೀಡಿರುವ KSR

13 Feb 2026 8:58 pm
ಬಳ್ಳಾರಿ | ಕಂಪ್ಲಿ ಉತ್ಸವದಲ್ಲಿ ಫಲಪುಷ್ಪ ಪ್ರದರ್ಶನ, ಸಿರಿಧಾನ್ಯ ಮೇಳ

ಬಳ್ಳಾರಿ/ ಕಂಪ್ಲಿ: ನಾಡಿನ ಸಂಸ್ಕೃತಿ ವೈಭವವನ್ನು ಪ್ರತಿಬಿಂಬಿಸುವ ಕಂಪ್ಲಿ ಉತ್ಸವದಲ್ಲಿ ಫಲಪುಷ್ಪ ಪ್ರದರ್ಶನ ಮತ್ತು ಸಿರಿಧಾನ್ಯ ಮೇಳ ಪ್ರಮುಖ ಆಕರ್ಷಣೆಯಾಗಿವೆ. ಉತ್ಸವದ ಅಂಗವಾಗಿ ಸಕ್ಕರೆ ಕಾರ್ಖಾನೆಯ ಮುಖ್ಯ ವೇದಿಕೆಯ ಎದು

13 Feb 2026 8:53 pm
ನಕಲಿ ವರ್ಗಾವಣೆ ಪತ್ರ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿದ ಆರೋಪ: ಬಿಜೆಪಿ ಶಾಸಕ ಸುನೀಲ್ ಕುಮಾರ್ ವಿರುದ್ಧ ನಗರ ಪೊಲೀಸ್ ಆಯುಕ್ತರಿಗೆ ಕಾಂಗ್ರೆಸ್ ದೂರು

ಬೆಂಗಳೂರು: ‘ಸಿಎಂ ಸಿದ್ದರಾಮಯ್ಯರ ಹೆಸರಿನಲ್ಲಿ ನಕಲಿ ವರ್ಗಾವಣೆ ಪತ್ರವನ್ನು ಸೃಷ್ಟಿಸಿ ಜಾಲತಾಣಗಳಲ್ಲಿ ಹಂಚಿಕೆ ಮಾಡಿ ಭ್ರಷ್ಟಾಚಾರದ ಸುಳ್ಳು ಆರೋಪ ಮಾಡಿದ ಬಿಜೆಪಿ ಶಾಸಕ ಸುನಿಲ್ ಕುಮಾರ್ ಮತ್ತು ಪರಿಷತ್ ಸದಸ್ಯ ರವಿಕುಮಾರ್

13 Feb 2026 8:52 pm
ಬಳ್ಳಾರಿ | ವಿದ್ಯುತ್ ಖಾಸಗೀಕರಣಕ್ಕೆ ವಿರೋಧ: ಜೆಸ್ಕಾಂ ನೌಕರರಿಂದ ಪ್ರತಿಭಟನೆ

ಬಳ್ಳಾರಿ / ಕಂಪ್ಲಿ: ವಿದ್ಯುತ್ ಇಲಾಖೆಯನ್ನು ಖಾಸಗೀಕರಣಗೊಳಿಸಲು ಕೇಂದ್ರ ಸರ್ಕಾರ ಮುಂದಾಗಿರುವುದನ್ನು ಖಂಡಿಸಿ ಜೆಸ್ಕಾಂ ನೌಕರರು ಹಾಗೂ ಸಿಬ್ಬಂದಿಗಳು ಪಟ್ಟಣದ ಜೆಸ್ಕಾಂ ಕಚೇರಿ ಮುಂಭಾಗದಲ್ಲಿ ಕಪ್ಪು ಪಟ್ಟಿ ಧರಿಸಿ ಸಾಂಕೇತಿ

13 Feb 2026 8:46 pm
Ballari | ಹಳೇ ವಿದ್ಯಾರ್ಥಿಗಳಿಂದ ಗುರುವಂದನಾ ಕಾರ್ಯಕ್ರಮ

ಬಳ್ಳಾರಿ / ಕಂಪ್ಲಿ: ತಾಲೂಕಿನ ಚಿಕ್ಕ ಜಾಯಿಗನೂರು ಗ್ರಾಮದ ನೇತಾಜಿ ಸುಭಾಸ್ ಚಂದ್ರ ಬೋಸ್ ಸರ್ಕಾರಿ ಪ್ರೌಢ ಶಾಲೆಯಲ್ಲಿ ಗುರುವಂದನೆ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು. ಅದೇ ಶಾಲೆಯ 1999–2000ನೇ ಸಾಲಿನ ಹತ್ತ

13 Feb 2026 8:42 pm
ಅಮೆರಿಕದ ಲೈಂಗಿಕ ಅಪರಾಧಿ ಜೆಫ್ರಿ ಎಪ್ಸ್ಟೀನ್‌ನನ್ನು ದೂರವಿಡುವ ಬದಲು ಪ್ರಭಾವಿ ವ್ಯಕ್ತಿಗಳು ಆತನೊಂದಿಗೆ ಸಂಪರ್ಕವಿರಿಸಿಕೊಂಡಿದ್ದೇಕೆ?

ಫೆಬ್ರವರಿ 9ರಂದು ವರ್ಮೊಂಟ್‌ನ ಯುಎಸ್ ಪ್ರತಿನಿಧಿ ಬೆಕ್ಕಾ ಬಾಲಿಂಟ್ ಸುಮಾರು 30 ನಿಮಿಷಗಳ ಕಾಲ ಪರಿಷ್ಕರಿಸದ ಎಪ್ಸ್ಟೀನ್ ಫೈಲ್‌ಗಳನ್ನು ಪರಿಶೀಲಿಸಿದ ನಂತರ, ಇಷ್ಟೊಂದು ಪ್ರಭಾವಿ ವ್ಯಕ್ತಿಗಳು ದುರುಪಯೋಗದ ಬಗ್ಗೆ ತಿಳಿದಿದ್ದರ

13 Feb 2026 8:40 pm
ತಿರುಪತಿ ಲಡ್ಡು ಕಲಬೆರಕೆಯನ್ನು ಮುಚ್ಚಿಟ್ಟಿದ್ದರೆ ಅದು ಅಪಚಾರವಾಗುತ್ತಿತ್ತು: ಆಂಧ್ರ ಸಿಎಂ ಚಂದ್ರಬಾಬು ನಾಯ್ಡು

ಅಮರಾವತಿ: ತಿರುಪತಿ ಲಡ್ಡು ಕಲಬೆರಕೆ ಆರೋಪಗಳನ್ನು ಸಾರ್ವಜನಿಕಗೊಳಿಸುವ ತಮ್ಮ ನಿರ್ಧಾರವನ್ನು ಶುಕ್ರವಾರ ಸಮರ್ಥಿಸಿಕೊಂಡಿರುವ ಆಂಧ್ರ ಪ್ರದೇಶ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು, ಈ ವಿಷಯವನ್ನು ಮುಚ್ಚಿಟ್ಟಿದ್ದರೆ

13 Feb 2026 8:37 pm
ಬಾಂಗ್ಲಾದೇಶ ಸಾರ್ವತ್ರಿಕ ಚುನಾವಣೆ | ಸಂಸತ್ತಿಗೆ ಏಳು ಮಹಿಳಾ ಸಂಸದರ ಆಯ್ಕೆ

ಢಾಕಾ: ಬಾಂಗ್ಲಾದೇಶದಲ್ಲಿ ನಡೆದ 13ನೇ ಸಾರ್ವತ್ರಿಕ ಚುನಾವಣೆಯಲ್ಲಿ ಬಾಂಗ್ಲಾದೇಶ ಸಂಸತ್ತಿಗೆ ಏಳು ಮಂದಿ ಮಹಿಳಾ ಸಂಸದರು ಆಯ್ಕೆಯಾಗಿದ್ದು, ಈ ಪೈಕಿ ಬಹುತೇಕರು ಬಿಎನ್‌ಪಿ ಪಕ್ಷಕ್ಕೆ ಸೇರಿದ್ದಾರೆ ಎಂದು ಶುಕ್ರವಾರ ಮಾಧ್ಯಮವೊಂದ

13 Feb 2026 8:35 pm
ಸಾಮಾಜಿಕ ಜಾಲತಾಣದಲ್ಲಿ ಮೋದಿ ಕುರಿತ ಪೋಸ್ಟ್ ವಿವಾದ: ಯುಕೆಗೆ ಮರಳಲು ಸಾಧ್ಯವಾಗದೆ ಸಂಕಷ್ಟಕ್ಕೆ ಸಿಲುಕಿದ ಬ್ರಿಟಿಷ್ ವೈದ್ಯ ಡಾ. ಸಂಗ್ರಾಮ್ ಪಾಟೀಲ್

ಮುಂಬೈ: ಪ್ರಧಾನಿ ನರೇಂದ್ರ ಮೋದಿ ಕುರಿತು ಸಾಮಾಜಿಕ ಜಾಲತಾಣದಲ್ಲಿ ಮಾಡಿದ್ದ ಪೋಸ್ಟ್‌ಗೆ ಸಂಬಂಧಿಸಿ ಭಾರತೀಯ ಮೂಲದ ಬ್ರಿಟಿಷ್ ವೈದ್ಯ ಹಾಗೂ ಯೂಟ್ಯೂಬರ್ ಡಾ. ಸಂಗ್ರಾಮ್ ಪಾಟೀಲ್ ವಿರುದ್ಧ ದಾಖಲಾಗಿರುವ ಪ್ರಕರಣದ ಹಿನ್ನೆಲೆ ಅವರ

13 Feb 2026 8:32 pm
ಏಶ್ಯನ್ ಚಾಂಪಿಯನ್‌ಶಿಪ್| 13 ಚಿನ್ನ ಸಹಿತ 33 ಪದಕ ಗೆದ್ದ ಭಾರತ

ಹೊಸದಿಲ್ಲಿ, ಫೆ.13: ಭಾರತದ ಪಿಸ್ತೂಲ್ ಶೂಟರ್ ಅಮನ್‌ಪ್ರೀತ್ ಸಿಂಗ್ ಏಶ್ಯನ್ ಚಾಂಪಿಯನ್‌ಶಿಪ್‌ನ 25 ಮೀ. ಸೆಂಟರ್‌ಫೈಯರ್ ಇವೆಂಟ್‌ನಲ್ಲಿ ಚಿನ್ನದ ಪದಕ ಜಯಿಸಿ ವೃತ್ತಿಬದುಕಿನಲ್ಲಿ ಮಹತ್ವದ ಸಾಧನೆ ಮಾಡಿದರು. ಕೊನೆಯ ದಿನವಾದ ಶುಕ್ರ

13 Feb 2026 8:30 pm
ಪ್ರಧಾನಿ ಹುದ್ದೆಯನ್ನೆ ಕೇಳುತ್ತಿರುವ ಬಿಜೆಪಿ ಅಭ್ಯರ್ಥಿ: ಪ್ರಿಯಾಂಕ್ ಖರ್ಗೆ ವ್ಯಂಗ್ಯ

ಬೆಂಗಳೂರು, ಫೆ. 13: ವಿಧಾನಸಭೆ ಚುನಾವಣೆಯ ಬಿಜೆಪಿ ಅಭ್ಯರ್ಥಿ ಈಗ ಪ್ರಧಾನಿ ಮೋದಿ ಹುದ್ದೆಯನ್ನೇ ಕೇಳುತ್ತಿದ್ದಾರೆ. ಮೋದಿಯವರ ಕುರ್ಚಿಗೆ ಕಣ್ಣು ಹಾಕಿರುವ ಈ ವ್ಯಕ್ತಿಯ ಪರವಹಿಸಿ ಬಿಜೆಪಿಯ ರಾಜ್ಯಾಧ್ಯಕ್ಷರು, ವಿರೋಧ ಪಕ್ಷದ ನಾಯಕ

13 Feb 2026 8:27 pm
Kalaburagi | ಫೆ.28 ರಿಂದ ಮಾ.17ರವರೆಗೆ ದ್ವಿತೀಯ ಪಿಯುಸಿ ಪರೀಕ್ಷೆ-1 : ನಿಷೇಧಾಜ್ಞೆ ಜಾರಿ

ಕಲಬುರಗಿ: ಕಲಬುರಗಿ ಜಿಲ್ಲೆಯಾದ್ಯಂತ ಫೆ.28 ರಿಂದ ಮಾ.17ರ ವರೆಗೆ ಕಲಬುರಗಿ ನಗರದಲ್ಲಿ 25 ಸೇರಿ ಒಟ್ಟಾರೆ ಜಿಲ್ಲೆಯಾದ್ಯಂತ 51 ಪರೀಕ್ಷಾ ಕೇಂದ್ರಗಳಲ್ಲಿ ದ್ವಿತೀಯ ಪಿ.ಯು.ಸಿ. ಪರೀಕ್ಷೆ-1 ಜರುಗಲಿದ್ದು, ಪರೀಕ್ಷೆ ಶಾಂತಿಯುತವಾಗಿ ನಡೆಯಲ

13 Feb 2026 8:23 pm
Kalaburagi | ಯೋಜನಾ ಸಲಹೆಗಾರರ ನೇಮಕಕ್ಕೆ ಅರ್ಜಿ ಆಹ್ವಾನ

ಕಲಬುರಗಿ : ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಕಲಬುರಗಿ ಕಾರ್ಯಾಲಯದಲ್ಲಿ ಯೋಜನಾ ಸಲಹೆಗಾರರನ್ನು ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲು ಆಸಕ್ತಿಯುಳ್ಳ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದ

13 Feb 2026 8:19 pm
13 Feb 2026 8:14 pm
ಜಾರ್ಖಂಡ್| ಕಾಡಾನೆಗಳ ದಾಳಿಗೆ 1 ವರ್ಷದ ಮಗು ಸಹಿತ 6 ಮಂದಿ ಮೃತ್ಯು

ರಾಂಚಿ, ಫೆ. 14: ಜಾರ್ಖಂಡ್‌ನಲ್ಲಿ ಕಾಡಾನೆಗಳ ದಾಳಿ ಮುಂದುವರಿದಿದ್ದು, ಹಝಾರಿಬಾಗ್‌ನ ಚರ್ಚ್ ಬ್ಲಾಕ್ ವ್ಯಾಪ್ತಿಯ ಗೊಂಡ್ವಾರ್ ಗ್ರಾಮದಲ್ಲಿ ಶುಕ್ರವಾರ ಬೆಳಗ್ಗೆ ಆನೆಗಳ ಹಿಂಡು ಮತ್ತೆ ಆರು ಜನರನ್ನು ತುಳಿದು ಹತ್ಯೆ ಮಾಡಿದೆ. ಐದ

13 Feb 2026 8:08 pm
Kalaburagi | ಫೆ.16ರಂದು ಜಿಲ್ಲಾ ಮಟ್ಟದ ಕ್ರೀಡಾಕೂಟ ಉದ್ಘಾಟನೆ

ಕಲಬುರಗಿ: ಕಲಬುರಗಿ ಸರಕಾರಿ ಕೈಗಾರಿಕೆ ತರಬೇತಿ ಸಂಸ್ಥೆ(ಪುರುಷ) ವತಿಯಿಂದ 2025-26ನೇ ಸಾಲಿನ ಜಿಲ್ಲೆಯ ಸರ್ಕಾರಿ ಮತ್ತು ಅನುದಾನಿತ ಕೈಗಾರಿಕಾ ತರಬೇತಿ ಸಂಸ್ಥೆಗಳ ತರಬೇತಿದಾರರಿಗೆ ಜಿಲ್ಲಾ ಮಟ್ಟದ ಕ್ರೀಡಾಕೂಟವನ್ನು ಫೆ.16 ರಂದು ಬೆಳ

13 Feb 2026 8:07 pm
ಚಿಂಚೋಳಿ| ಕ್ಷುಲ್ಲಕ ಕಾರಣಕ್ಕೆ ಬಸ್ ಚಾಲಕ, ನಿರ್ವಾಹಕ ಮೇಲೆ ಹಲ್ಲೆ ಆರೋಪ : ಪ್ರಕರಣ ದಾಖಲು

ಚಿಂಚೋಳಿ: ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯೋರ್ವ ಕೆಕೆಆರ್‌ಟಿಸಿ (KKRTC) ಬಸ್ ಚಾಲಕ ಹಾಗೂ ನಿರ್ವಾಹಕರ ಮೇಲೆ ಹಲ್ಲೆ ನಡೆಸಿರುವ ಘಟನೆ ಶುಕ್ರವಾರ ಚಿಂಚೋಳಿ ತಾಲೂಕಿನ ಗಾರಂಪಳ್ಳಿ–ಹುಡದಳ್ಳಿ ನಡುವಿನ ರಸ್ತೆಯಲ್ಲಿ ನಡೆದಿದೆ. ಪ್ರಯಾ

13 Feb 2026 8:04 pm
ವಿರೋಧ ಪಕ್ಷದ ವೈಫಲ್ಯದಿಂದ ಆಡಳಿತ ಪಕ್ಷಕ್ಕೆ ಲಾಭ: ಶಾಸಕ ಯತ್ನಾಳ್

ಕುಂದಾಪುರ, ಫೆ.13: ರಾಜ್ಯದಲ್ಲಿ ವಿರೋಧ ಪಕ್ಷದ ವೈಫಲ್ಯದ ಲಾಭವನ್ನು ಆಡಳಿತ ಪಕ್ಷ ಬಳಸಿಕೊಳ್ಳುತ್ತಿದೆ. ಹೀಗಾಗಿ ರಾಜ್ಯ ಸರಕಾರದ ವಿರುದ್ಧದ ಅಬಕಾರಿ ಹಗರಣದ ಅದರ ಹೋರಾಟ ತಾರ್ಕಿಕ ಅಂತ್ಯ ಕಂಡಿಲ್ಲ. ಅಬಕಾರಿ ಹಗರಣದ ಬಗ್ಗೆ ಬಿಜೆಪಿ ರ

13 Feb 2026 8:04 pm
Epstein files| ಹರ್ದೀಪ್ ಸಿಂಗ್ ಪುರಿ ರಾಜೀನಾಮೆ ನೀಡುವಂತೆ ಆಗ್ರಹಿಸಿ ವಿಪಕ್ಷಗಳಿಂದ ಸಂಸತ್‌ನ ಹೊರಗೆ ಪ್ರತಿಭಟನೆ

ಹೊಸದಿಲ್ಲಿ, ಫೆ. 14: ಅಮೆರಿಕದಲ್ಲಿ ಬಿಡುಗಡೆಯಾದ ‘ಎಪ್‌ಸ್ಟೀನ್ ಫೈಲ್’ನಲ್ಲಿ ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಅವರ ಹೆಸರು ಕಾಣಿಸಿಕೊಂಡ ನಂತರ ಅವರ ರಾಜೀನಾಮೆಗೆ ಆಗ್ರಹಿಸಿ ಕಾಂಗ್ರೆಸ್ ಸಂಸದರು ಸಂಸತ್ ಭವನದ ಸಂಕೀರ್ಣದಲ್ಲ

13 Feb 2026 8:00 pm
ಹಿಮಾಚಲ ಪ್ರದೇಶ| ಸರಕಾರಿ ಶಾಲೆಯಲ್ಲಿ ಅಡುಗೆ ಸಿಬ್ಬಂದಿಯ ಹತ್ಯೆ

ಶಿಮ್ಲಾ, ಫೆ. 14: ಹಿಮಾಚಲಪ್ರದೇಶದ ಕಾಂಗ್ರಾ ಜಿಲ್ಲೆಯ ಡೆಹ್ರಾದಲ್ಲಿರುವ ಚಿನೌರ್ ಗ್ರಾಮದಲ್ಲಿರುವ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಮಧ್ಯಾಹ್ನದ ಊಟ ತಯಾರಿಸುವ 58 ವರ್ಷದ ಕೆಲಸಗಾರ್ತಿಯನ್ನು ವಿದ್ಯಾರ್ಥಿಗಳ ಎದುರು ಹಾಡ ಹಗಲೇ ಹತ್

13 Feb 2026 8:00 pm
ಜಾತಿ ಮುಕ್ತ ಗ್ರಾಮವೆಂದು ಘೋಷಿಸಿಕೊಂಡ ಮಹಾರಾಷ್ಟ್ರದ ಸೌಂದಳ ಗ್ರಾಮ

ಮುಂಬೈ, ಫೆ. 14: ಭಾರತೀಯ ಸಮಾಜವನ್ನು ಜಾತಿ ರಾಜಕಾರಣ ನಿರಂತರ ವಿಭಜಿಸುತ್ತಿರುವ ಈ ಸಂದರ್ಭದಲ್ಲಿ ಮಹಾರಾಷ್ಟ್ರದ ಸೌಂದಾಳ ಗ್ರಾಮದಲ್ಲಿ ಏಕತೆ, ಸಮಾತೆಯ ಸಂದೇಶ ಸಾರುವ ಸಾಮಾಜಿಕ ಕ್ರಾಂತಿಯೊಂದು ಸದ್ದಿಲ್ಲದೆ ನಡೆದಿದೆ. ಸಾಮಾಜಿಕ ಸ

13 Feb 2026 8:00 pm
Kalaburagi | ಅಸಂಘಟಿತ ಕಾರ್ಮಿಕರಿಗೆ ಪಿಂಚಣಿ ಯೋಜನೆ: ಮಾ.15ರವರೆಗೆ ವಿಶೇಷ ನೋಂದಣಿ ಅಭಿಯಾನ : ಅವಿನಾಶ ಶಿಂಧೆ

ಕಲಬುರಗಿ: ಅಸಂಘಟಿತ ವಲಯದ ಕಾರ್ಮಿಕರಿಗೆ ವಯೋವೃದ್ಧ ಅವಧಿಯಲ್ಲಿ ಸಾಮಾಜಿಕ ಭದ್ರತೆ ಒದಗಿಸಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪ್ರಧಾನ ಮಂತ್ರಿ ಶ್ರಮಯೋಗಿ ಮಾನ್-ಧನ್ ಯೋಜನೆಯಡಿ ಮಾರ್ಚ್ 15ರವರೆಗೆ ವಿಶೇಷ ನೋಂದಣಿ ಅಭಿಯಾನ ನಡ

13 Feb 2026 7:57 pm
ಆರೋಗ್ಯಾಧಿಕಾರಿ, ಅಬಕಾರಿ ಇಲಾಖೆಗೆ ನಿಯೋಜನೆ ಸಂಬಂಧ ಸಿಎಂ ಹೆಸರಿನಲ್ಲಿ ಪತ್ರ ವೈರಲ್: ಪೊಲೀಸರಿಗೆ ದೂರು

ಬೆಂಗಳೂರು: ಮಂಡ್ಯ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕೆ. ಮೋಹನ್ ಅವರನ್ನು ಮೈಸೂರು ಅಬಕಾರಿ ಇಲಾಖೆ ಉಪ ಆಯುಕ್ತರನ್ನಾಗಿ ನಿಯೋಜಿಸುವ ಸಂಬಂಧದ ಸಿಎಂ ಹೆಸರಿನಲ್ಲಿ ಪತ್ರವೊಂದು ಜಾಲತಾಣದಲ್ಲಿ ವೈರಲ್ ಆಗಿದೆ. ಈ ಬಗ್ಗೆ ಸೂಕ್ತ ತನಿಖೆ ನಡ

13 Feb 2026 7:56 pm
ವಾಡಿ | ಫೆ.15ರಂದು ಶ್ರೀ ಸೇವಾಲಾಲ್ ಜಯಂತಿ

ವಾಡಿ: ಫೆಬ್ರವರಿ 15ರಂದು ಬಂಜಾರಾ (ಲಂಬಾಣಿ) ಸೇವಾ ಸಂಘದ ವತಿಯಿಂದ ಪಟ್ಟಣದಲ್ಲಿ ಸಂತ ಸಂತ ಶ್ರೀ ಸೇವಾಲಾಲ್ ಮಹಾರಾಜ ಅವರ 287ನೇ ಜಯಂತಿ ಸಮಾರಂಭ ಹಾಗೂ ಸರ್ವಧರ್ಮ ಸಮ್ಮೇಳನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಯಂತ್ಯುತ್ಸವ ಸಮಿತಿ ಅಧ

13 Feb 2026 7:54 pm
ಬೀದಿಬದಿ ವ್ಯಾಪಾರಸ್ಥರ ಸಂಘ ಉಳ್ಳಾಲ ಸಮಿತಿ ನೇತೃತ್ವದಲ್ಲಿ ಪ್ರತಿಭಟನೆ

ಉಳ್ಳಾಲ: ದೇಶದಲ್ಲಿ ಬೀದಿಬದಿ ವ್ಯಾಪಾರಿಗಳಿಗಾಗಿ ಮಾಡಿರುವ ಕಾನೂನು,ನಿಯಮಮಾವಳಿಗಳು ಊಟಕ್ಕಿಲ್ಲದ ಉಪ್ಪಿನಕಾಯಿಯಂತಾಗಿದೆ. ಬಡ ಬೀದಿಬದಿ ವ್ಯಾಪಾರಿಗಳ ಮೇಲಿನ ಬುಲ್ಡೋಜರ್ ದಾಳಿಯು ಸರಕಾರಕ್ಕೆ ಶೋಭೆ ತರುವುದಿಲ್ಲ. ಅತ್ಯಂತ ಭ್

13 Feb 2026 7:51 pm
ಟಿ-20 ವಿಶ್ವಕಪ್| ಐರ್‌ಲ್ಯಾಂಡ್ ನಾಯಕ ಪೌಲ್ ಸ್ಟಿರ್ಲಿಂಗ್ ಪಂದ್ಯಾವಳಿಯಿಂದ ಔಟ್

ಚೆನ್ನೈ, ಫೆ.13: ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಐರ್‌ಲ್ಯಾಂಡ್ ಕ್ರಿಕೆಟ್ ತಂಡದ ನಾಯಕ ಪೌಲ್ ಸ್ಟಿರ್ಲಿಂಗ್ ಈಗ ನಡೆಯುತ್ತಿರುವ ಐಸಿಸಿ ಟಿ-20 ವಿಶ್ವಕಪ್ ಪಂದ್ಯಾವಳಿಯಿಂದ ಹೊರಗುಳಿದಿದ್ದಾರೆ. ಐರ್‌ಲ್ಯಾಂಡ್ ತಂಡಕ್ಕೆ ಸ್ಟಿರ್ಲ

13 Feb 2026 7:49 pm
ಹುಮನಾಬಾದ್ | ಕರ್ತವ್ಯಲೋಪ ಆರೋಪ: ಅಡುಗೆ ಸಹಾಯಕಿಯರ ಅಮಾನತಿಗೆ ಕರವೇ ಮನವಿ

ಹುಮನಾಬಾದ್: ಚಿಟಗುಪ್ಪಾ ಪಟ್ಟಣದ ಮೆಟ್ರಿಕ್ ನಂತರ ಬಾಲಕರ ವಸತಿ ನಿಲಯದಲ್ಲಿ ಅಡುಗೆ ಸಹಾಯಕಿಯರಾಗಿ ಕಾರ್ಯನಿರ್ವಹಿಸುತ್ತಿರುವವರು ತಮ್ಮ ಹುದ್ದೆ ಇರುವ ಸ್ಥಳದಲ್ಲಿ ಬೇರೆಯವರನ್ನು ಕೂಲಿಯಿಂದ ನೇಮಿಸಿ ಕರ್ತವ್ಯಲೋಪ ಎಸಗಿದ್ದಾ

13 Feb 2026 7:48 pm
ಟಿ-20 ವಿಶ್ವಕಪ್‌ನಿಂದ ಹೊರಗುಳಿದ ಝಿಂಬಾಬ್ವೆ ಬ್ಯಾಟರ್ ಬ್ರೆಂಡನ್ ಟೇಲರ್

ಹೊಸದಿಲ್ಲಿ, ಫೆ.13: ಮಂಡಿರಜ್ಜುನೋವಿನಿಂದ ಬಳಲುತ್ತಿರುವ ಹಿರಿಯ ವಿಕೆಟ್‌ಕೀಪರ್-ಬ್ಯಾಟರ್ ಬ್ರೆಂಡನ್ ಟೇಲರ್ ಈಗ ನಡೆಯುತ್ತಿರುವ ಟಿ-20 ವಿಶ್ವಕಪ್ ಟೂರ್ನಿಯ ಇನ್ನುಳಿದ ಪಂದ್ಯಗಳಿಂದ ಹೊರಗುಳಿದಿದ್ದು, ಅವರ ಬದಲಿಗೆ ಅಗ್ರ ಸರದಿಯ

13 Feb 2026 7:46 pm
ಟಿ-20 ವಿಶ್ವಕಪ್| ಕೆನಡಾ ವಿರುದ್ಧ ಯುಎಇಗೆ ರೋಚಕ ಜಯ

ಹೊಸದಿಲ್ಲಿ, ಫೆ.13: ಆರಂಭಿಕ ಆಟಗಾರ ಆರ್ಯಾಂಶ್ ಶರ್ಮಾ(ಔಟಾಗದೆ 74, 53 ಎಸೆತ, 6 ಬೌಂಡರಿ, 3 ಸಿಕ್ಸರ್)ಹಾಗೂ ಶುಐಬ್ ಖಾನ್(ಔಟಾಗದೆ 51, 29 ಎಸೆತ, 4 ಬೌಂಡರಿ,4 ಸಿಕ್ಸರ್)ಅರ್ಧಶತಕದ ಕೊಡುಗೆ, ಜುನೈದ್ ಸಿದ್ದೀಕ್ ಅಮೋಘ ಬೌಲಿಂಗ್ ನೆರವಿನಿಂದ ಯುಎಇ ಕ್

13 Feb 2026 7:43 pm
ಐಪಿಎಲ್ ಆಯೋಜನೆಗೆ ಸಮಿತಿ ಕ್ರಮ ಕೈಗೊಳ್ಳಲಿದೆ: ಡಾ.ಜಿ. ಪರಮೇಶ್ವರ್

ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ ಪಂದ್ಯಗಳನ್ನು ನಡೆಸಲು ಈಗಾಗಲೇ ಸಮಿತಿ ರಚನೆ ಮಾಡಲಾಗಿದ್ದು, ಎಲ್ಲವನ್ನು ಸಮಿತಿಯೇ ನಿರ್ವಹಣೆ ಮಾಡಿ, ಕ್ರಮ ಕೈಗೊಳ್ಳಲಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರ

13 Feb 2026 7:40 pm
ಯಾದಗಿರಿ | ಚಾಮನಳ್ಳಿ ಚೆಕ್ ಡ್ಯಾಂ ಗೇಟ್ ದುರಸ್ತಿ ಮಾಡದ ಅಧಿಕಾರಿಗಳ ವಿರುದ್ಧ ಉಮೇಶ್ ಮುದ್ನಾಳ್ ಆಕ್ರೋಶ

ಯಾದಗಿರಿ: ತಾಲೂಕಿನ ಹತ್ತಿಕುಣಿ ಜಲಾಶಯದ ಉಪಹಳ್ಳವಾದ ಚಾಮನಳ್ಳಿ ಹಳ್ಳದಲ್ಲಿರುವ ಚೆಕ್ ಡ್ಯಾಂ ಗೇಟ್‌ಗಳು ಹಾಳಾಗಿದ್ದರೂ ಸಂಬಂಧಿಸಿದ ಅಧಿಕಾರಿಗಳು ದುರಸ್ತಿ ಕಾರ್ಯ ಕೈಗೊಳ್ಳದಿರುವುದನ್ನು ಖಂಡಿಸಿ ಸಾಮಾಜಿಕ ಹೋರಾಟಗಾರ ಉಮೇಶ

13 Feb 2026 7:36 pm
ಬೆಳ್ತಂಗಡಿ| ನ್ಯಾಯಾಲಯಕ್ಕೆ ಹಾಜರಾಗದೆ 13 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಸೆರೆ

ಬೆಳ್ತಂಗಡಿ; ನ್ಯಾಯಾಲಯಕ್ಕೆ ಹಾಜರಾಗದೆ ಕಳೆದ 13 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪೂಂಜಾಲಕಟ್ಟೆ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿ ಆಲ್ವಿನ್ ರಾಡ್ರಿಗಸ್(53) ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿ 2013ರಲ್ಲ

13 Feb 2026 7:36 pm
ಯಾದಗಿರಿ | ಅಂಬಿಗರ ಚೌಡಯ್ಯ ನಿಗಮಕ್ಕೆ 500 ಕೋಟಿ ರೂ. ಅನುದಾನಕ್ಕೆ ಮನವಿ

ಯಾದಗಿರಿ  ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮಕ್ಕೆ 2026–27ನೇ ಸಾಲಿನಲ್ಲಿ 500 ಕೋಟಿ ರೂ. ಅನುದಾನ ಮಂಜೂರು ಮಾಡುವಂತೆ ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಾಬುರಾವ್ ಚಿಂಚನಸೂರ್ ಅವರು ಮುಖ್ಯಮಂತ್ರಿ ಸಿ

13 Feb 2026 7:24 pm
ಯಾದಗಿರಿ | ಕೇಂದ್ರ ಸರಕಾರದಿಂದ ಜನವಿರೋಧಿ ಆಡಳಿತ : ಡಾ.ಭೀಮಣ್ಣ ಮೇಟಿ ಆರೋಪ

ಯಾದಗಿರಿ: ಕೇಂದ್ರದ ಬಿಜೆಪಿ ಸರ್ಕಾರದ ಜನವಿರೋಧಿ ಆಡಳಿತದಿಂದ ದೇಶದ ಜನತೆ ಸಂಪೂರ್ಣವಾಗಿ ಬೇಸತ್ತು ಹೋಗಿದ್ದಾರೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ರಾಜ್ಯ ಉಪಾಧ್ಯಕ್ಷ ಡಾ.ಭೀಮಣ್ಣ ಮೇಟಿ ಹೇಳಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕ

13 Feb 2026 7:22 pm
ಮೂಡುಬಿದಿರೆ ತಾಲೂಕು ದ್ವಿತೀಯ ಸಾಹಿತ್ಯ ಸಮ್ಮೇಳನ: ಸವಾ೯ಧ್ಯಕ್ಷರಾಗಿ ಅಬ್ದುಲ್ ಹಮೀದ್ ಪಕ್ಕಲಡ್ಕ

ಮೂಡುಬಿದಿರೆ: ತಾಲೂಕು ದ್ವಿತೀಯ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಹಿರಿಯ ಸಾಹಿತಿ ಮಿಜಾರಿನ ಅಬ್ದುಲ್ ಹಮೀದ್ ಪಕ್ಕಲಡ್ಕ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ (ಕ.ಸಾ.ಪ) ಮೂಡುಬಿದಿರೆ ತಾಲೂಕು ಅಧ್

13 Feb 2026 7:19 pm
ರಾಯಚೂರು ವಿಮಾನ ನಿಲ್ದಾಣ ಕಾಮಗಾರಿ ಶೇ.31ರಷ್ಟು ಪೂರ್ಣ : ನಂಜಯ್ಯನಮಠ

ರಾಯಚೂರು: ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಭೂತ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಭೂತ ಸೌಕರ್ಯ ಅಭಿವೃದ್ಧಿ ನಿಗಮ ಅಧ್ಯಕ್ಷ ಎಸ್.ಜಿ. ನಂಜಯ್ಯನಮಠ ಅವರು ಫೆ.13ರಂದು ರಾಯಚೂರು

13 Feb 2026 7:15 pm
ಬರವಣಿಗೆಯಿಂದ ನನಗೆ ಬಿಡುಗಡೆಯ ಭಾವ: ಸುಬ್ರಾಯ ಚೊಕ್ಕಾಡಿ

‘ಮುನಿಸು ತರವೇ’ ಕವಿಗೆ ಪ್ರೊ.ಎಸ್‌ವಿಪಿ ಪ್ರಶಸ್ತಿ ಪ್ರದಾನ

13 Feb 2026 7:14 pm
Maski | ಪರೀಕ್ಷೆಯನ್ನು ಭಯಪಡದೇ ಧೈರ್ಯವಾಗಿ ಎದುರಿಸಿ : ಅಮರೇಶ ಯಾದವ್ ಸಲಹೆ

ಮಸ್ಕಿ: ಪರೀಕ್ಷೆಯನ್ನು ಹುಲಿಯಾಗಿ ಕಂಡು ಭಯಪಡುವುದಕ್ಕಿಂತ, ಜಿಂಕೆಯಂತೆ ಧೈರ್ಯದಿಂದ ವೇಗವಾಗಿ ಮುಂದೆ ಸಾಗುವ ಮೂಲಕ ಜೀವನದಲ್ಲಿ ಗೆಲುವು ಸಾಧಿಸಬೇಕು ಎಂದು ಮಸ್ಕಿ ತಾಲೂಕು ಪಂಚಾಯ್ತಿಯ ಕಾರ್ಯನಿರ್ವಾಹಕ ಅಧಿಕಾರಿ ಅಮರೇಶ ಯಾದವ

13 Feb 2026 7:11 pm
ಸ್ಟೀಲ್ vs ಗ್ಲಾಸ್: ಆಹಾರ ಸ್ಟೋರ್‌ ಮಾಡಲು ಯಾವುದು ಸುರಕ್ಷಿತ ಆಯ್ಕೆ?

ಸಾಂದರ್ಭಿಕ ಚಿತ್ರ | Photo Credit : freepik ಭಾರತೀಯ ಮನೆಗಳಲ್ಲಿ ಹಿಂದಿನಿಂದಲೂ ಸ್ಟೀಲ್ ಡಬ್ಬಗಳು ಬಳಕೆಯಲ್ಲಿವೆ. ಇತ್ತೀಚೆಗಿನ ಆಧುನಿಕ ಶೈಲಿಯ ಮನೆಗಳಲ್ಲಿ ಗಾಜಿನ ವಸ್ತುಗಳು ಹೆಚ್ಚು ಜನಪ್ರಿಯತೆ ಪಡೆಯುತ್ತಿವೆ. ಹಾಗಿದ್ದರೆ ಸ್ಟೀಲ್ ಮತ್

13 Feb 2026 7:08 pm
Raichur | ಕ್ಯಾನ್ಸರ್ ಚಿಕಿತ್ಸೆಗೆ ನೂತನ ತಂತ್ರಜ್ಞಾನ: ಮಣಿಪಾಲ್ ಆಸ್ಪತ್ರೆಯಲ್ಲಿ ‘ಎಲೆಕ್ಟಾ ಇವೊ’ ಪರಿಚಯ

ರಾಯಚೂರು: ಕ್ಯಾನ್ಸರ್ ರೋಗಿಗಳಿಗೆ ಹೆಚ್ಚು ನಿಖರ ಹಾಗೂ ಗುಣಮಟ್ಟದ ಚಿಕಿತ್ಸೆ ನೀಡುವ ಉದ್ದೇಶದಿಂದ ಬೆಂಗಳೂರಿನ ಯಲಹಂಕದಲ್ಲಿರುವ ಮಣಿಪಾಲ್ ಆಸ್ಪತ್ರೆಯಲ್ಲಿ ಮೊದಲ ಬಾರಿಗೆ ‘ಎಲೆಕ್ಟಾ ಇವೊ’ ಡಿಜಿಟಲ್ ಲೀನಿಯರ್ ಆಕ್ಸಿಲರೇಟರ್

13 Feb 2026 7:06 pm
ಸಂಗೀತ–ಡ್ರಾಮಾದಿಂದ ಜೀವನದ ಪಾಠ ಕಾಣುತ್ತಿರುವ ಹದಿಹರೆಯ; ಭಾರತದಲ್ಲಿ ಕೊರಿಯನ್ ಅಲೆ ಹರಡಲು ಕಾರಣವೇನು?

ಒಂದು ಅಧ್ಯಯನದ ಪ್ರಕಾರ, ಎಂದಿಗೂ ಭೇಟಿಯಾಗದ ತಾರೆಯರೊಂದಿಗೆ ಭಾರತೀಯ ಮಕ್ಕಳು ತೀವ್ರವಾದ ಏಕಪಕ್ಷೀಯ ಭಾವನಾತ್ಮಕ ಬಂಧಗಳನ್ನು ರೂಪಿಸಿಕೊಂಡು, ಒಂದು ರೀತಿಯ ಪ್ಯಾರಾಸೋಷಿಯಲ್ ಸಂಬಂಧಗಳನ್ನು ಬೆಳೆಸಿಕೊಂಡಿದ್ದಾರೆ. ಕೊರಿಯನ್ ಪಾ

13 Feb 2026 7:03 pm
Kalaburagi | ಪ್ರತ್ಯೇಕ ಅಪಘಾತ ಪ್ರಕರಣ : ಇಬ್ಬರು ಮೃತ್ಯು

ಕಲಬುರಗಿ: ನಗರ ವ್ಯಾಪ್ತಿಯಲ್ಲಿ ಗುರುವಾರ ಸಂಭವಿಸಿದ ಪ್ರತ್ಯೇಕ ರಸ್ತೆ ಅಪಘಾತಗಳಲ್ಲಿ ಇಬ್ಬರು ಮೃತಪಟ್ಟ ಘಟನೆ ನಡೆದಿದೆ. ಮೃತರನ್ನು ಜಫರಾಬಾದ್ ಗ್ರಾಮದ ನಿವಾಸಿ ಸಚಿನ್ ಅಶೋಕ ಸಂಗಾವಿ (28) ಹಾಗೂ ಕಡಣಿ (ಕಣ್ಣಿ) ಗ್ರಾಮದ ನಿವಾಸಿ ಭ

13 Feb 2026 6:58 pm
ಆಳಂದ | ಮೂರು ದಿನಗಳ ವಿಶ್ವ ಸಾಮಾಜಿಕ ಕಾರ್ಯ ದಿನಾಚರಣೆಗೆ ಚಾಲನೆ

ಆಳಂದ : ಸಮಾಜದ ಅತ್ಯಂತ ದುರ್ಬಲ ವರ್ಗಗಳಿಗೆ ನ್ಯಾಯ ಒದಗಿಸುವಲ್ಲಿ, ಸಾಮಾಜಿಕ ಭದ್ರತಾ ಯೋಜನೆಗಳನ್ನು ಜಾರಿಗೆ ತರುವಲ್ಲಿ, ಜನಜಾಗೃತಿ ಮೂಡಿಸುವಲ್ಲಿ ಹಾಗೂ ಸೌಲಭ್ಯಗಳನ್ನು ನೇರವಾಗಿ ತಲುಪಿಸುವಲ್ಲಿ ಸಾಮಾಜಿಕ ಕಾರ್ಯಕರ್ತರ ಪಾತ

13 Feb 2026 6:51 pm
ಮಸ್ಕತ್ - ಮಂಗಳೂರು ನಡುವೆ ಮಾರ್ಚ್‌ನಲ್ಲಿ ನೇರ ವಿಮಾನ ಸೇವೆ ಪುನಾರಾರಂಭ: ಸಂಸದರಿಗೆ ಪತ್ರ

ಉಡುಪಿ, ಫೆ.13: ವಾಣಿಜ್ಯ ಕಾರಣಗಳಿಂದ 2025ರ ಜುಲೈ 15ರಿಂದ ನಿಂತಿರುವ ಮಸ್ಕತ್ ಮತ್ತು ಮಂಗಳೂರು ನಡುವಿನ ನೇರ ವಿಮಾನ ಸೇವೆಯನ್ನು ಮಾರ್ಚ್ ತಿಂಗಳಲ್ಲಿ ಪುನರಾರಂಭಿಸುವ ಕುರಿತಂತೆ ಏರ್ ಇಂಡಿಯಾ ದೃಢವಾದ ನಿರ್ಧಾರ ತೆಗೆದುಕೊಂಡಿದೆ ಎಂದು

13 Feb 2026 6:49 pm
ನೆಹರೂ ಮಾಡಿದಷ್ಟು ಕೆಲಸ ಮೋದಿ ಅವರು ಮಾಡಿಲ್ಲ : ಸಚಿವ ರಾಮಲಿಂಗಾರೆಡ್ಡಿ

ಕಲಬುರಗಿ : ದೇಶದ ಮೊದಲ ಪ್ರಧಾನಿ ಜವಹರಲಾಲ್ ನೆಹರೂ ಅವರ ಬಗ್ಗೆ ಸದಾ ಮಾತನಾಡುವ ಪ್ರಧಾನಿ ನರೇಂದ್ರ ಮೋದಿ ಅವರು, ನೆಹರೂ ಮಾಡಿದ ಒಂದು ರೂಪಾಯಿ ಕೆಲಸದಲ್ಲಿ 10 ಪೈಸೆಯಾದರೂ ಮಾಡಿಲ್ಲ ಎಂದು ಸಾರಿಗೆ ಹಾಗೂ ಮುಜರಾಯಿ ಸಚಿವ ರಾಮಲಿಂಗಾರೆ

13 Feb 2026 6:49 pm
ಕಂಡ್ಲೂರು ಸೇತುವೆಯ ಪುನರ್ ನಿರ್ಮಾಣ: ಕುಂದಾಪುರ ಶಾಸಕ ಕಿರಣ್ ಕೊಡ್ಗಿ ಹರ್ಷ

ಕುಂದಾಪುರ, ಫೆ.13: ತಾಲೂಕಿನ ತೀರ್ಥಹಳ್ಳಿ-ಕುಂದಾಪುರ ರಾಜ್ಯ ಹೆದ್ದಾರಿ-52ರ 79.00ಕಿ.ಮೀ.ನಲ್ಲಿ ಬಳ್ಕೂರು- ಕಂಡ್ಲೂರು ಮಧ್ಯದಲ್ಲಿ ವರಾಹಿ ನದಿಗೆ ನಿರ್ಮಿಸಲಾಗಿರುವ ಸೇತುವೆಯ ಮರು ನಿರ್ಮಾಣದ ಕುರಿತ ರಾಜ್ಯ ಸರಕಾರದ ನಿರ್ಧಾರಕ್ಕೆ ಕುಂ

13 Feb 2026 6:48 pm
ಕುಂದಾಪುರ ರಿಂಗ್‌ರೋಡ್ ಕಾಮಗಾರಿ ಅಂತಿಮ ಹಂತದಲ್ಲಿ: ವಾಹನ ದಟ್ಟಣೆ ನೀಗಿಸಲು ಪರ್ಯಾಯ ವ್ಯವಸ್ಥೆ

ಕುಂದಾಪುರ, ಫೆ.13:ಕುಂದಾಪುರ ನಗರದ ಫೆರಿ ರೋಡ್‌ನಿಂದ ಸಂಗಮ್‌ಗೆ ಸಂಪರ್ಕ ಕಲ್ಪಿಸುವ ಬಹು ನಿರೀಕ್ಷಿತ ರಿಂಗ್‌ರೋಡ್ ಕಾಮಗಾರಿ ಶೀಘ್ರದಲ್ಲೇ ಪೂರ್ಣಗೊಳ್ಳುವ ಹಂತದಲ್ಲಿದೆ. ನಗರದ ಎಲ್ಲ ರಸ್ತೆಗಳಿಗೆ ಸಂಪರ್ಕ ಕಲ್ಪಿ ಸುವ, ನಗರದೊಳಗ

13 Feb 2026 6:44 pm
Raichur | ಬಸ್-ಬೈಕ್ ನಡುವೆ ಢಿಕ್ಕಿ : ಸವಾರ ಮೃತ್ಯು

ರಾಯಚೂರು : ಜಿಲ್ಲೆಯ ಮಸ್ಕಿ ತಾಲ್ಲೂಕಿನ ಮುಧೋಳ ಕ್ರಾಸ್ ಬಳಿ ಸಾರಿಗೆ ಬಸ್ ಹಾಗೂ ಬೈಕ್ ನಡುವೆ ಮುಖಾಮುಖಿ ಢಿಕ್ಕಿ ಸಂಭವಿಸಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಶುಕ್ರವಾರ ನಡೆದಿದೆ. ಮೃತರನ್ನು ಸಂಜೀವ್ ರಡ್ಡಿ (45) ಎಂದು ಗುರು

13 Feb 2026 6:39 pm
ಯೋಗೇಶ್ ಅವರ 50ನೇ ಸಿನಿಮಾ ‘ಕಿಂಗ್’ ಟೀಸರ್ ರಿಲೀಸ್

‘ಕಿಂಗ್’ ಸಿನಿಮಾ ಕನ್ನಡ, ತೆಲುಗು, ತಮಿಳು ಭಾಷೆಗಳಲ್ಲಿ ಟೀಸರ್ ಬಿಡುಗಡೆಯಾಗಿದೆ. ಸಿನಿಮಾವೂ ಈ ಎಲ್ಲಾ ಭಾಷೆಗಳಲ್ಲಿ ಬಿಡುಗಡೆಗೆ ಸಿದ್ಧವಾಗಿದೆ. ದುನಿಯಾ ಸಿನಿಮಾದಿಂದ ಚಿತ್ರರಂಗಕ್ಕೆ ಕಾಲಿಟ್ಟು ‘ಲೂಸ್ ಮಾದ’ ಎಂದೇ ಜನಪ್ರಿಯವ

13 Feb 2026 6:14 pm
ಸಂಪಾದಕೀಯ | ‘ವಂದೇ ಮಾತರಂ’ ದುರ್ಬಳಕೆಯಾಗದಿರಲಿ

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

13 Feb 2026 6:09 pm
ಆರೆಸ್ಸೆಸ್ ಮುಖ್ಯಸ್ಥರ ಆಯ್ಕೆಗೆ ಜಾತಿ ಮಾನದಂಡವಲ್ಲ‌ ಎಂದ ಮೋಹನ್ ಭಾಗವತ್; ಆದರೆ ಇಲ್ಲಿವರೆಗೆ ಆ ಸ್ಥಾನದಲ್ಲಿದ್ದವರೆಲ್ಲ ಮೇಲ್ಜಾತಿಯವರೇ!

ಕಳೆದ ವಾರ ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್, ‘ಹಿಂದೂಗಳಲ್ಲಿ ಯಾವುದೇ ಜಾತಿಯವರು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ್ ಆಗಬಹುದು’ ಎಂದು ಹೇಳಿದ್ದರು. ಮುಂಬೈನ ವರ್ಲಿಯಲ್ಲಿರುವ ನೆಹರು ಕೇಂದ್ರದಲ್ಲಿ ಫೆಬ್ರುವರಿ 7,

13 Feb 2026 6:01 pm
ಮಾದಕ ವಸ್ತು ಎಮ್ ಡಿ ಎಮ್ ಎ ಮಾರಾಟ ಪ್ರಕರಣ: ಮೂವರು ಆರೋಪಿಗಳ ಬಂಧನ

ಉಳ್ಳಾಲ , ನಿಷೇದಿತ ಮಾದಕ ವಸ್ತು ಎಮ್ ಡಿಎಂಎಯನ್ನು ಬೆಂಗಳೂರು ನಗರ ದಿಂದ ಖರೀದಿಸಿ ಅದನ್ನು ಕಾರಿನಲ್ಲಿ ತಲಪಾಡಿಯ ಪರಿಸರದಲ್ಲಿ ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿಯನ್ನು ಪ

13 Feb 2026 5:58 pm
ಸಂಘಟಿತ ಪ್ರಯತ್ನದಿಂದ ಗ್ರಾಮದ ಅಭಿವೃದ್ಧಿ: ಯು.ಟಿ.ಖಾದರ್

ಹರೇಕಳ: ಯೆನೆಪೋಯ ಹರೇಕಳ ಆರೋಗ್ಯ ಕಾರ್ಡ್ ವಿತರಣಾ ಸಮಾರಂಭ

13 Feb 2026 5:52 pm