SENSEX
NIFTY
GOLD
USD/INR

Weather

22    C
...
Dharwad | ಬಾಲಕಿ ಆತ್ಮಹತ್ಯೆ ಪ್ರಕರಣ : ಕರ್ತವ್ಯ ಲೋಪ ಆರೋಪ; ಪೊಲೀಸ್‌ ಸಿಬ್ಬಂದಿ ಅಮಾನತು

ಧಾರವಾಡ : ಬಾಲಕಿಯೊಬ್ಬಳ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ತವ್ಯ ಲೋಪದ ಆರೋಪದಡಿ ಗರಗ ಸಿಪಿಐ ಶಿವಯೋಗಿ ಲೋಹಾರ್ ಅವರನ್ನು ಅಮಾನತುಗೊಳಿಸಿ ಧಾರವಾಡ ಎಸ್‌ಪಿ ಗುಂಜನ್ ಆರ್ಯ ಅವರು ಆದೇಶ ಹೊರಡಿಸಿದ್ದಾರೆ. ಆತ್ಮಹತ್ಯೆ

14 Jun 2026 1:05 am
ರಾಜ್ಯ ಪ್ರಾಸಿಕ್ಯೂಟರ್ ಆಗಿ ಬಿ.ಎನ್‌.ಜಗದೀಶ್ ನೇಮಕ

ಬೆಂಗಳೂರು : ರಾಜ್ಯ ಸರಕಾರದ ಪ್ರಾಸಿಕ್ಯೂಟರ್‌–1 ಆಗಿ ಬಿ.ಎನ್‌.ಜಗದೀಶ್ ಅವರನ್ನು ನೇಮಕ ಮಾಡಿ ಶನಿವಾರ ರಾಜ್ಯ ಕಾನೂನು ಇಲಾಖೆ ಆದೇಶಿಸಿದೆ. ವಿಜಯಕುಮಾರ್‌ ಮಜಗೆ ಅವರನ್ನು ರಾಜ್ಯ ಪ್ರಾಸಿಕ್ಯೂಟರ್–2 ಹುದ್ದೆಯಲ್ಲಿ ಮುಂದುವರಿಸಲ

14 Jun 2026 12:54 am
ಸಂಘರ್ಷಗಳ ಹಾಟ್‌ಸ್ಪಾಟ್ ಆದ ಪಶ್ಚಿಮ ಘಟ್ಟಗಳು : ಪ್ರಕಾಶ್ ಕಮ್ಮರಡಿ

‘ಮಲೆನಾಡು ಕೃಷಿ-ಅರಣ್ಯ ಸಂಘರ್ಷ ಮತ್ತು ಸಾಮರಸ್ಯ’ ಕಾರ್ಯಾಗಾರ

14 Jun 2026 12:39 am
ಶಿಕ್ಷಣ, ಸಂಘಟನೆ, ಹೋರಾಟದಿಂದ ಮಾತ್ರ ಶೋಷಿತ ಸಮುದಾಯಗಳ ಅಭಿವೃದ್ಧಿ : ಸಿ.ಎಸ್.ದ್ವಾರಕಾನಾಥ್

ಅಲೆಮಾರಿ, ಆದಿವಾಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

14 Jun 2026 12:34 am
ಕೋಲ್ಕತಾ ಸರಕಾರಿ ಕಟ್ಟಡದಲ್ಲಿ 4 ಸಾವಿರ ಇವಿಎಂಗಳು ಬೆಂಕಿಯಲ್ಲಿ ನಾಶ; ಬಿಜೆಪಿ ವಿರುದ್ದ ಪ್ರಿಯಾಂಕ್ ಖರ್ಗೆ ಆಕ್ರೋಶ

ಬೆಂಗಳೂರು : ಕೋಲ್ಕತಾ ಸರಕಾರಿ ಕಟ್ಟಡದಲ್ಲಿ ನಿಗೂಢ ಬೆಂಕಿಯಲ್ಲಿ 4 ಸಾವಿರ ಇವಿಎಂಗಳು ಅನುಕೂಲಕರವಾಗಿ ನಾಶವಾಗಿವೆ. ಈ ಗಮನಾರ್ಹ ಕಾಕತಾಳೀಯಗಳ ಸ್ಥಿರತೆಯನ್ನು ಮೆಚ್ಚಲೇಬೇಕು ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ವ್ಯಂಗ್ಯವಾಡಿದ

14 Jun 2026 12:24 am
ಸ್ಟಾರ್ಟ್‌ ಅಪ್‍ಗಳಿಗೆ ಪೂರಕ ವಾತಾವರಣ ಕಲ್ಪಿಸಲು ರೈಸ್ ಸಮ್ಮೇಳನ ಆಯೋಜನೆ : ಡಾ.ಜಿತೇಂದ್ರ ಸಿಂಗ್

ಬೆಂಗಳೂರು, ಜೂ. 13: ಸ್ಟಾರ್ಟ್‌ ಅಪ್‍ ಗಳನ್ನು ಆರಂಭಿಸುವುದು ಸುಲಭ. ಆದರೆ ಅದನ್ನು ನೆಲೆಗೊಳಿಸುವುದು ಬಹಳ ಕಷ್ಟ. ಅದಕ್ಕಾಗಿ ಪೂರಕ ವಾತಾವರಣ ಬೇಕಾಗುತ್ತದೆ. ಹೀಗಾಗಿಯೇ ರೈಸ್ ಸಮ್ಮೇಳನ ಆಯೋಜಿಸಲಾಗುತ್ತಿದೆ ಎಂದು ಕೇಂದ್ರದ ವಿಜ್ಞ

14 Jun 2026 12:20 am
Bengaluru | ನಕಲಿ ದಾಖಲೆ ಸೃಷ್ಟಿಸಿ ಸಹಕಾರಿ ಬ್ಯಾಂಕಿನಿಂದ 70 ಲಕ್ಷ ರೂ.ಸಾಲ ಪಡೆದು ವಂಚನೆ ಆರೋಪ : ಮೂವರ ವಿರುದ್ಧ ಎಫ್‍ಐಆರ್

ಬೆಂಗಳೂರು : ನಿವೇಶನ ಇರುವುದಾಗಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಸಹಕಾರಿ ಬ್ಯಾಂಕಿನಿಂದ 70ಲಕ್ಷ ರೂ.ಸಾಲ ಪಡೆದು ಕಂತು ಪಾವತಿಸದೆ ವಂಚಿಸಿದ ಆರೋಪದಡಿ ಸಾಲಗಾರ ಹಾಗೂ ಹಿಂದಿನ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ಸಹಿತ ಮೂವರ ವಿರುದ

14 Jun 2026 12:07 am
ಇರಾನ್ ಜೊತೆ ನಾಳೆ ಒಪ್ಪಂದಕ್ಕೆ ಸಹಿ; ಹಾರ್ಮುಝ್ ಜಲಸಂಧಿ ಎಲ್ಲರಿಗೂ ಮುಕ್ತ: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್

ವಾಷಿಂಗ್ಟನ್, ಜೂ.13: ಮಧ್ಯಪ್ರಾಚ್ಯದಲ್ಲಿ ಯುದ್ಧಕ್ಕೆ ಅಂತ್ಯ ಹಾಡುವ ಉದ್ದೇಶದ ಬಹುನಿರೀಕ್ಷಿತ ಒಪ್ಪಂದಕ್ಕೆ ರವಿವಾರ ಸಹಿ ಹಾಕಲಾಗುವುದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಒಪ್ಪಂದಕ್ಕೆ ಸಹಿ ಬಿದ್ದ ತಕ

13 Jun 2026 11:53 pm
ಹಳ್ಳಿಯಿಂದ ವಿಧಾನಸೌಧವರೆಗೆ ‘0’ ಕಮಿಷನ್: ಪ್ರತಿ ಸರಕಾರಿ ಕಚೇರಿಯಲ್ಲೂ ದೂರವಾಣಿ ಸಂಖ್ಯೆ ಕಡ್ಡಾಯ: ಡಿ.ಕೆ.ಶಿವಕುಮಾರ್

ಬೆಂಗಳೂರು  : ಹಳ್ಳಿಯಿಂದ ವಿಧಾನಸೌಧ ವರೆಗೆ ‘0’ (ಶೂನ್ಯ) ಕಮಿಷನ್ ವ್ಯವಸ್ಥೆ ಜಾರಿಗೊಳಿಸುವ ಗುರಿ ಇದೆ. ಅದರಂತೆ ಲಂಚ ಕೇಳುವ ಅಧಿಕಾರಿಗಳ ವಿರುದ್ಧ ದೂರು ನೀಡುವ ಸಲುವಾಗಿ ಪ್ರತಿ ಸರಕಾರಿ ಕಚೇರಿಯಲ್ಲಿಯೂ ದೂರವಾಣಿ ಸಂಖ್ಯೆ ಪ್ರ

13 Jun 2026 11:48 pm
ಕರ್ನಾಟಕದಲ್ಲಿ ಎಸ್‍ಐಆರ್ ಪ್ರಕ್ರಿಯೆ: ವಾಸ ಪ್ರಮಾಣ ಪತ್ರ ವಿತರಣೆಗೆ ಸಿಎಂ ಡಿ.ಕೆ.ಶಿವಕುಮಾರ್ ಸೂಚನೆ

ಬೆಂಗಳೂರು : ಚುನಾವಣೆ ಆಯೋಗದಿಂದ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‍ಐಆರ್) ಪ್ರಕ್ರಿಯೆಯ ಹಿನ್ನೆಲೆ ರಾಜ್ಯದಲ್ಲಿ ಯಾರಿಗೆ ವಾಸ ಪ್ರಮಾಣ ಪತ್ರವಿಲ್ಲವೋ ಅವರಿಗೆಲ್ಲಾ ಪ್ರಮಾಣ ಪತ್ರ ನೀಡಬೇಕು ಎಂದು ಆಯಾ ಜಿಲ್ಲಾಧಿ

13 Jun 2026 11:42 pm
ಎನ್‌ಆರ್‌ಐ ಖಾತೆ, ಪ್ರತ್ಯೇಕ ಸಚಿವರು, ಸಾವಿರ ಕೋಟಿ ರೂ.ಗೆ ಆಗ್ರಹ; ಸಿಎಂ ಭೇಟಿಯಾದ ಝಕರಿಯಾ ಜೋಕಟ್ಟೆ

ಬೆಂಗಳೂರು : ವಿಧಾನ ಪರಿಷತ್ ಸದಸ್ಯೆ ಡಾ.ಆರತಿ ಕೃಷ್ಣಾ ಹಾಗೂ ರಾಜ್ಯೋತ್ಸವ ಪುರಸ್ಕೃತ ಖ್ಯಾತ ಅನಿವಾಸಿ ಭಾರತೀಯ ಉದ್ಯಮಿ, ಎನ್‌ಆರ್‌ಐ ಫೋರಂ, ಸೌದಿ ಅರೇಬಿಯಾದ ಅಧ್ಯಕ್ಷರಾದ ಝಕರಿಯಾ ಜೋಕಟ್ಟೆ ಅವರು ಸಿಎಂ ಡಿ.ಕೆ.ಶಿವಕುಮಾರ್ ಅವರನ

13 Jun 2026 11:14 pm
ಮಂಗಳೂರು: ಮಿಲಾಗ್ರಿಸ್ , ಜೆಪ್ಪು ಆಶ್ರಮದಲ್ಲಿ ಸಂತ ಅಂತೋನಿಯವರ ವಾರ್ಷಿಕ ಮಹೋತ್ಸವ

ಮಂಗಳೂರು, ಜೂ.13: ಸಂತ ಅಂತೋನಿಯವರ ವಾರ್ಷಿಕ ಮಹೋತ್ಸವವು ಶನಿವಾರ ಜೆಪ್ಪುವಿನ ಸಂತ ಅಂತೋನಿ ಆಶ್ರಮ ಹಾಗೂ ಮಿಲಾಗ್ರಿಸ್ ಸಂತ ಅಂತೋನಿ ಪುಣ್ಯಕ್ಷೇತ್ರದಲ್ಲಿ ಅತ್ಯಂತ ಭಕ್ತಿ, ಶ್ರದ್ಧೆ ಮತ್ತು ಸಂಭ್ರಮದಿಂದ ಜರುಗಿತು. ಮಹೋತ್ಸವದ ಪ್

13 Jun 2026 11:10 pm
ಮೊದಲ ಏಕದಿನ | ಅಫ್ಘಾನ್ ವಿರುದ್ಧ ಭಾರತಕ್ಕೆ ಜಯ

ಶುಭಮನ್ ಗಿಲ್ ಅರ್ಧಶತಕ; ರಹಮಾನುಲ್ಲಾ ಶತಕ ವ್ಯರ್ಥ

13 Jun 2026 11:02 pm
ನ್ಯೂಸ್ಕ್ಲಿಕ್ ವಿರುದ್ಧ ಆರೋಪಗಳೇನಿತ್ತು? ದೆಹಲಿ ಹೈಕೋರ್ಟ್ ಈ ಪ್ರಕರಣವನ್ನು ರದ್ದು ಮಾಡಿದ್ದು ಯಾಕೆ?

ಕಾನೂನುಬಾಹಿರ ಹಣ ವರ್ಗಾವಣೆ ತಡೆ ಕಾಯ್ದೆಯು (PMLA), ಒಂದು ಅಪರಾಧದ ಮೂಲಕ ಗಳಿಸಿದ ಸಂಪತ್ತನ್ನು ಅಕ್ರಮವಾಗಿ ಚಲಾವಣೆ ಮಾಡುವುದಕ್ಕೆ (ಮನಿ ಲಾಂಡರಿಂಗ್) ಶಿಕ್ಷೆ ವಿಧಿಸುತ್ತದೆ. ಇಲ್ಲಿ ಆ ಮೊದಲಿನ ಅಪರಾಧವೇ ಆರಂಭಿಕ ಹಂತವಾಗಿರುತ್ತದ

13 Jun 2026 11:00 pm
ಬೆಳ್ತಂಗಡಿ| ಜೂ.14ರಿಂದ ಜಮಲಾಬಾದ್ ಕೋಟೆ (ಗಡಾಯಿಕಲ್ಲು) ಪ್ರವೇಶ ನಿಷೇಧ

ಬೆಳ್ತಂಗಡಿ: ತಾಲೂಕಿನ ಇತಿಹಾಸ ಪ್ರಸಿದ್ಧ ಜಮಲಾಬಾದ್ ಕೋಟೆ (ಗಡಾಯಿಕಲ್ಲು) ಚಾರಣಕ್ಕೆ ಜೂ. 14 ರಿಂದ ಜಾರಿಗೆ ಬರುವಂತೆ ಅರಣ್ಯ ಇಲಾಖೆಯ ಬೆಳ್ತಂಗಡಿ ವಲಯ ವನ್ಯಜೀವಿ ವಿಭಾಗದಿಂದ ಪ್ರವಾಸಿಗರಿಗೆ ನಿಷೇಧ ಹೇರಿದೆ. ಮಳೆಯಿಂದ ಕಲ್ಲುಗಳ

13 Jun 2026 10:47 pm
ಭಾರತೀಯರು ಸೇರಿದಂತೆ ಎಲ್ಲಾ ವಿದೇಶಿಗರಿಗೆ ಆಂಥ್ರೋಪಿಕ್ ನ ಕ್ಲಾಡ್ ಫೇಬಲ್ 5 ಮತ್ತು ಮಿಥೋಸ್ 5 ಬಳಕೆಯನ್ನು ಅಮೆರಿಕ ಸರ್ಕಾರ ನಿಷೇಧಿಸಿದ್ದು ಏಕೆ?

ಭಾರತೀಯರು ಸೇರಿದಂತೆ ಯಾವುದೇ ವಿದೇಶಿ ಪ್ರಜೆಗಳು ತಮ್ಮ ಅತ್ಯಂತ ಹೊಸ ಹಾಗೂ ಅತ್ಯಂತ ಶಕ್ತಿಶಾಲಿ ಕೃತಕ ಬುದ್ಧಿಮತ್ತೆ ಮಾದರಿಗಳಾದ 'ಕ್ಲಾಡ್ ಫೇಬಲ್ 5' (Claude Fable 5) ಮತ್ತು 'ಮಿಥೋಸ್ 5' (Mythos 5) ಅನ್ನು ಬಳಸದಂತೆ ನಿರ್ಬಂಧಿಸಬೇಕು ಎಂದು ಅಮೆರ

13 Jun 2026 10:39 pm
ಪಣಂಬೂರು: ಯುವಕನ ಕೊಲೆ ಪ್ರಕರಣ; ಇಬ್ಬರು ಆರೋಪಿಗಳ ಬಂಧನ

ಪಣಂಬೂರು: ಜೋಕಟ್ಟೆ ಸಮೀಪ ನೀರು ಹರಿಯುವ ತೋಡಿನಲ್ಲಿ ಕೊಲೆಯಾದ ರೀತಿಯಲ್ಲಿ ಪತ್ತೆಯಾದ ವ್ಯಕ್ತಿಯನ್ನು ಬಿಹಾರದ ಚಂದನ್ ಚೌಹಾನ್ ಎಂದು ಗುರುತಿಸಿರುವ ಪಣಂಬೂರು ಪೊಲೀಸರು ಆತನನ್ನು ಕೊಲೆಗೈದು ತಲೆ ಮರೆಸಿಕೊಂಡಿದ್ದ ಇಬ್ಬರು ಆರೋ

13 Jun 2026 10:38 pm
ಕಳೆದ 10 ವರ್ಷಗಳಲ್ಲಿ ಭಾರತದ ಉದ್ಯೋಗ ಮಾರುಕಟ್ಟೆಯಲ್ಲಿ ಯಾವ ರೀತಿಯ ಬದಲಾವಣೆ ಆಗಿದೆ?

ಕಳೆದ ವಾರವಷ್ಟೇ ಕೇಂದ್ರದ ಬಿಜೆಪಿ ನೇತೃತ್ವದ NDA ಸರ್ಕಾರವು ತನ್ನ ಸಾಧನೆಗಳನ್ನು ಸಂಭ್ರಮಿಸಿತು. ವಿಶೇಷವಾಗಿ, ನರೇಂದ್ರ ಮೋದಿ ಅವರು ಭಾರತದಲ್ಲಿ ಸತತವಾಗಿ ಸುದೀರ್ಘ ಅವಧಿಗೆ ಸೇವೆ ಸಲ್ಲಿಸಿದ ಚುನಾಯಿತ ಪ್ರಧಾನಿ ಎಂಬ ಹೆಗ್ಗಳಿಕ

13 Jun 2026 10:30 pm
ಫ್ರಾನ್ಸ್ ನಲ್ಲಿ G7 ಶೃಂಗಸಭೆ ವೇಳೆ ಮೋದಿ–ಟ್ರಂಪ್ ಭೇಟಿ: ಶ್ವೇತ ಭವನ

ವಾಷಿಂಗ್ಟನ್, ಜೂ. 13: ಮುಂದಿನ ವಾರ ಫ್ರಾನ್ಸ್ ನಲ್ಲಿ ನಡೆಯಲಿರುವ G7 ಶೃಂಗಸಭೆಯ ಸಂದರ್ಭದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಪ್ರಧಾನಿ ನರೇಂದ್ರ ಮೋದಿಯನ್ನು ಭೇಟಿಯಾಗಲಿದ್ದಾರೆ ಎಂದು ಶ್ವೇತ ಭವನ ಶನಿವಾರ ದೃಢಪಡಿಸ

13 Jun 2026 10:12 pm
‘ನಾನು ಅಥವಾ ಆತ’ ಹೇಳಿಕೆ ಬಳಿಕ ಯು-ಟರ್ನ್: ಅಭಿಷೇಕ್ ನನ್ನ ಪುತ್ರನಿದ್ದಂತೆ ಎಂದ ಕಲ್ಯಾಣ್ ಬ್ಯಾನರ್ಜಿ

ಹೊಸದಿಲ್ಲಿ: ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ಉಳಿವಿಗಾಗಿ ‘ನಾನು ಅಥವಾ ಅಭಿಷೇಕ್ ಬ್ಯಾನರ್ಜಿ’ ಎಂಬುದರಲ್ಲಿ ಒಬ್ಬರನ್ನು ಆಯ್ಕೆ ಮಾಡಿಕೊಳ್ಳಬೇಕು ಎಂದು ಪಕ್ಷದ ವರಿಷ್ಠೆ ಮಮತಾ ಬ್ಯಾನರ್ಜಿ ಅವರಿಗೆ ಗಡುವು ನೀಡಿದ್ದ ಸಂಸದ

13 Jun 2026 10:07 pm
ಯುಆರ್ ಅನಂತಮೂರ್ತಿ ವಿಶ್ವ ಮಾನ್ಯ ಲೇಖಕರು: ಡಾ.ಹಳೆಮನೆ

ಮಂಗಳೂರು: ಜಾಗತಿಕ ಸಾಹಿತ್ಯ ಮತ್ತು ತತ್ವಶಾಸ್ತ್ರವನ್ನು ಆಳವಾಗಿ ಅಧ್ಯಯನ ಮಾಡಿದ ಅನಂತಮೂರ್ತಿಯ ವರು ಜಾಗತಿಕ ಮನ್ನಣೆಗೆ ಒಳಗಾಗುವ ಕೃತಿಗಳನ್ನು ರಚಿಸಿದರು. ಕನ್ನಡ ಭಾಷೆಯನ್ನು ವಿಶ್ವಮಾನ್ಯಗೊಳಿಸಿದ ವಿಶ್ವಮಾನ್ಯ ಲೇಖಕರು ಎ

13 Jun 2026 10:03 pm
ವಾಮಂಜೂರು ಜಂಕ್ಷನ್‌ನಲ್ಲಿ ಅವೈಜ್ಞಾನಿಕ ಚರಂಡಿ ಕಾಮಗಾರಿ: ಸ್ಥಳೀಯರ ಆರೋಪ

ಮಂಗಳೂರು, ಜೂ.13: ರಾ.ಹೆ. ಇಲಾಖೆಯು ವಾಮಂಜೂರು ಜಂಕ್ಷನ್‌ನಲ್ಲಿ ಅವೈಜ್ಞ್ಞಾನಿಕ ಚರಂಡಿ ಕಾಮಗಾರಿ ಮಾಡುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಇಲ್ಲಿನ ವಸತಿಪ್ರದೇಶ, ಅಂಗಡಿ-ಮುಂಗಟ್ಟುಗಳ ತ್ಯಾಜ್ಯ ನೀರು ಹರಿಯಲು ರಾಜಕಾಲುವೆ

13 Jun 2026 10:01 pm
ಪದವಿನಂಗಡಿ: ಓವರ್‌ಟೇಕ್ ವಿಚಾರದಲ್ಲಿ ಹೊಡೆದಾಟ; ಪ್ರಕರಣ ದಾಖಲು

ಮಂಗಳೂರು, ಜೂ.13: ನಗರದ ಪದವಿನಂಗಡಿ ಸಮೀಪದ ಪೇರ್ಲಗುರಿ ಬಳಿ ಓವರ್‌ಟೇಕ್ ವಿಚಾರದಲ್ಲಿ ಸಾರ್ವಜನಿಕವಾಗಿ ಬೈದಾಡಿದ ಹೊಡೆದಾಡಿಕೊಂಡ ಇಬ್ಬರ ವಿರುದ್ಧ ಕಾವೂರು ಠಾಣೆಯಲ್ಲಿ ಪ್ರಕರಕಣ ದಾಖಲಾಗಿದೆ. ಮಂಜುನಾಥ ಶೆಟ್ಟಿ (44) ಮತ್ತು ದೀಪಕ್

13 Jun 2026 9:52 pm
ಔಷಧದ ಬದಲು ಫಾರ್ಮಾಲಿನ್ ಚುಚ್ಚುಮದ್ದು ನೀಡಿದ ದಾದಿ : 3 ವರ್ಷದ ಕ್ಯಾನ್ಸರ್ ಪೀಡಿತ ಮಗು ಮೃತ್ಯು

ಭೋಪಾಲ್, ಜೂ. 13: ಭೋಪಾಲ್‌ನ ಏಮ್ಸ್ ಆಸ್ಪತ್ರೆಯಲ್ಲಿ ದಾದಿಯೊಬ್ಬರು ಔಷಧದ ಬದಲಿಗೆ ಫಾರ್ಮಾಲಿನ್ ಚುಚ್ಚು ಮದ್ದು ನೀಡಿದ ಪರಿಣಾಮ ರಕ್ತದ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಮೂರು ವರ್ಷದ ಮಗು ಮೃತಪಟ್ಟಿರುವ ಆಘಾತಕಾರಿ ಘಟನೆ ನಡೆದಿ

13 Jun 2026 9:52 pm
ಚಿನ್ನ, ಡಾಲರ್ ಕಳುಹಿಸುವ ಭರವಸೆ ನೀಡಿ ಮಹಿಳೆಗೆ ವಂಚನೆ: ಪ್ರಕರಣ ದಾಖಲು

ಮಂಗಳೂರು, ಜೂ.13: ಚಿನ್ನ ಮತ್ತು ಡಾಲರ್‌ಗಳನ್ನು ವಿದೇಶದಿಂದ ಕಳುಹಿಸುವುದಾಗಿ ಹೇಳಿ ಮಹಿಳೆಯೊಬ್ಬರಿಗೆ ಅಪರಿಚಿತರು 28.95 ಲಕ್ಷ ರೂ. ವಂಚಿಸಿರುವ ಬಗ್ಗೆ ನಗರದ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 2025ರ ಮೇ ತಿಂಗಳಲ್ಲಿ ಫೇಸ

13 Jun 2026 9:50 pm
ಡಿಜಿಟಲ್ ಅರೆಸ್ಟ್ | ಗುಜರಾತ್‌ನ ವೃದ್ಧನಿಂದ 1,47 ಕೋಟಿ.ರೂ. ದೋಚಿದ ಸೈಬರ್ ವಂಚಕರು

ಅಹ್ಮದಾಬಾದ್, ಜೂ. 13: ಸೈಬರ್ ವಂಚಕರ ತಂಡವೊಂದು ವೃದ್ಧರೋರ್ವರನ್ನು 18 ದಿನಗಳ ಕಾಲ ‘ಡಿಜಿಟಲ್ ಅರೆಸ್ಟ್’ಗೆ ಒಳಪಡಿಸಿ 1.47 ಕೋ.ರೂ. ದೋಚಿದ ಘಟನೆ ಗುಜರಾತ್‌ನ ವಡೋದರದಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ವಡೋದರಾ ಸೈಬರ್ ಕ್ರೈಮ್ ಪೊಲೀಸ್ ಠ

13 Jun 2026 9:49 pm
ದಕ್ಷಿಣ ಲೆಬನಾನ್ ಮೇಲೆ ಇಸ್ರೇಲ್‌ನಿಂದ ವೈಮಾನಿಕ ದಾಳಿ

ಬೈರೂತ್, ಜೂ.13: ಲೆಬನಾನ್‍ನ ದಕ್ಷಿಣ ಭಾಗದ ಮೇಲೆ ಶನಿವಾರ ಇಸ್ರೇಲ್ ವೈಮಾನಿಕ ದಾಳಿ ನಡೆಸಿದ್ದು ಓರ್ವ ಅಧಿಕಾರಿ ಮೃತಪಟ್ಟಿರುವುದಾಗಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ನಬಾತಿಯಾ ನಗರ ಸೇರಿದಂತೆ 20ಕ್ಕೂ ಹೆಚ್ಚು ಸ್ಥಳಗಳ ನಿವಾಸಿ

13 Jun 2026 9:49 pm
ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿನ ಅಶಾಂತಿಯ ಬಗ್ಗೆ ವರದಿ ಮಾಡಿದ ಪತ್ರಕರ್ತನ ಬಂಧನ

ಇಸ್ಲಮಾಬಾದ್, ಜೂ.13: ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ (ಪಿಒಕೆ) ನಡೆಯುತ್ತಿರುವ ಅಶಾಂತಿಯ ಬಗ್ಗೆ ವರದಿ ಮಾಡಿದ ಪತ್ರಕರ್ತ ಸೊಹ್ರಾಬ್ ಬರ್ಕತ್ ಅವರನ್ನು ವಿವಾದಾತ್ಮಕ ಸೈಬರ್ ಅಪರಾಧ ಕಾಯ್ದೆಯಡಿ ಬಂಧಿಸಲಾಗಿದೆ. ಇತ್ತೀಚೆಗೆ ಈ

13 Jun 2026 9:49 pm
ಎನ್‌ಡಿಎ ಮೂಲಕ 14 ಮಹಿಳಾ ಅಧಿಕಾರಿಗಳ ಮೊದಲ ತಂಡ ಸೇನೆಗೆ ಸೇರ್ಪಡೆ : ಭೂಸೇನೆ, ವಾಯುಪಡೆ ಅಧಿಕಾರಿಗಳಾಗಿ ಪೂರ್ಣಾವಧಿಗೆ ನೇಮಕ *ಭೂಸೇನೆ, ವಾಯುಪಡೆ ಅಧಿಕಾರಿಗಳಾಗಿ ಪೂರ್ಣಾವಧಿಗೆ ನೇಮಕ

ಹೊಸದಿಲ್ಲಿ,ಜೂ.13: ಭಾರತೀಯ ಭೂಸೇನೆ ಹಾಗೂ ವಾಯುಪಡೆಯ ಇತಿಹಾಸದಲ್ಲೇ ಮೊದಲ ಬಾರಿಗೆ ರಾಷ್ಟ್ರೀಯ ರಕ್ಷಣಾ ಅಕಾಡಮಿ (ಎನ್‌ಡಿಎ) ಮೂಲಕ 14 ಮಹಿಳಾ ಅಧಿಕಾರಿಗಳ ಮೊದಲ ತಂಡ ಶನಿವಾರ ಸೇರ್ಪಡೆಗೊಂಡಿದೆ. ಸ್ಥಾಪನೆಯಾದ ಏಳು ದಶಕಗಳಿಗೂ ಅಧಿಕ ಸ

13 Jun 2026 9:47 pm
ಎಸ್‌ಐಆರ್ ಮೂಲಕ ಪ್ರಜಾಪ್ರಭುತ್ವದ ಮೂಲ ಆಶಯಗಳನ್ನೇ ತಿರುಚುವ ಹುನ್ನಾರ: ಪ್ರೊ.ಶ್ರೀಧರ್

ಉಡುಪಿ, ಜೂ.13: ವಿಶೇಷ ಸಮಗ್ರ ಮತದಾರರ ಪಟ್ಟಿ ಪರಿಷ್ಕರಣೆ (ಎಸ್‌ಐಆರ್) ಮೂಲಕ ಪ್ರಜಾಪ್ರಭುತ್ವದ ಮೂಲಭೂತ ಆಶಯಗಳನ್ನೇ ತಿರುಚುವ ಹುನ್ನಾರ ನಡೆಯುತ್ತಿದೆ. ಎಸ್‌ಐಆರ್ ಮುಂದೆ ಅನೇಕ ರೀತಿಯ ಪಲ್ಲಟ ಹಾಗೂ ತಲ್ಲಣಗಳಿಗೆ ಕಾರಣವಾಗಲಿವೆ. ಆ

13 Jun 2026 9:43 pm
ಅಫಜಲಪುರ | ಸರ್ಕಾರಿ ಆಸ್ಪತ್ರೆಯಲ್ಲಿ ಖಾಸಗಿ ಲ್ಯಾಬ್ ಚಟುವಟಿಕೆ ಆರೋಪ: ಡಿಎಚ್‌ಒ ದಿಢೀರ್ ಪರಿಶೀಲನೆ

ಅಫಜಲಪುರ: ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ರಕ್ತ ಪರೀಕ್ಷೆಗಾಗಿ ಮಾದರಿಗಳನ್ನು ಸಂಗ್ರಹಿಸಿ ಖಾಸಗಿ ಪ್ರಯೋಗಾಲಯಗಳಿಂದ ವರದಿ ನೀಡಲಾಗುತ್ತಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಕಲಬುರಗಿ ಪ್ರಭಾರಿ ಜಿಲ್ಲಾ ಆರೋಗ್ಯ

13 Jun 2026 9:37 pm
ತ್ರಾಸಿ-ಮರವಂತೆ ಕಡಲತೀರದಲ್ಲಿ ತಡೆಬೇಲಿ ಕಾಮಗಾರಿ ಪೂರ್ಣ: ಮಳೆಗಾಲದ ಭದ್ರತೆಗೆ ಹೆಚ್ಚುವರಿ ಸಿಬ್ಬಂದಿ ನಿಯೋಜನೆ

ಕುಂದಾಪುರ, ಜೂ.13: ಪ್ರಸಿದ್ಧ ತ್ರಾಸಿ-ಮರವಂತೆ ಕಡಲತೀರದಲ್ಲಿ ಪ್ರವಾಸಿಗರ ಸುರಕ್ಷತೆಗಾಗಿ ಅಳವಡಿಸಲಾಗಿದ್ದ ಅರೆಬರೆ ತಡೆಬೇಲಿ ಕಾಮಗಾರಿಗೆ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಸಂಬಂಧಪಟ್ಟ ಇಲಾಖೆ ಇದೀಗ ಸ

13 Jun 2026 9:37 pm
ಬಿಡದಿ ಟೌನ್‍ಶಿಪ್ ಬಗ್ಗೆ ಸ್ವತಃ ಪ್ರಧಾನಿ ಮೋದಿ ಶ್ಲಾಘನೆ : ಡಿ.ಕೆ.ಶಿವಕುಮಾರ್

ಬೆಂಗಳೂರು : ಬಿಡದಿ ಟೌನ್‍ಶಿಪ್ ವಿಚಾರವಾಗಿ ಸ್ವತಃ ಪ್ರಧಾನಿ ಮೋದಿ ಅವರು ನೀವು ಒಳ್ಳೆಯ ಕೆಲಸ ಮಾಡುತ್ತಿದ್ದೀರಿ, ಬೆಂಗಳೂರಿನ ಒತ್ತಡ ಕಡಿಮೆ ಮಾಡುತ್ತಿದ್ದೀರಿ ಎಂದು ಶ್ಲಾಘಿಸಿ, ಕಿವಿಮಾತು ಹೇಳಿದ್ದಾರೆ ಎಂದು ಮುಖ್ಯಮಂತ್ರಿ ಡ

13 Jun 2026 9:36 pm
ಉಡುಪಿ| ಮುಂದುವರಿದ ಸಾಧಾರಣ ಮಳೆ; ಮೂರು ಮನೆಗಳಿಗೆ ಹಾನಿ

ಉಡುಪಿ, ಜೂ.13: ಮುಂಗಾರು ರಾಜ್ಯ ಕರಾವಳಿಯನ್ನು ಪ್ರವೇಶಿಸಿ ವಾರ ಕಳೆದರೂ ಇನ್ನೂ ನಿರೀಕ್ಷಿತ ಪ್ರಮಾಣ ದಲ್ಲಿ ಮಳೆಯಾಗುತ್ತಿಲ್ಲ. ಕ್ಷೀಣಿಸಿದ ಮುಂಗಾರು ನಡುವೆ ರೈತ ಈ ಬಾರಿ ಬೇಸಾಯದ ಚಿಂತೆ ನಡುವೆ ಗದ್ದೆಗೆ ಇಳಿದಿ ದ್ದಾನೆ. ರೈತ ಬೇ

13 Jun 2026 9:35 pm
ಕಲ್ಯಾಣ ಕರ್ನಾಟಕ ಪತ್ರಕರ್ತರ ಸಮ್ಮೇಳನಕ್ಕೆ ಮಹಿಪಾಲರೆಡ್ಡಿ ಮುನ್ನೂರ ಸರ್ವಾಧ್ಯಕ್ಷ

ಉದಯೋನ್ಮುಖ ಪತ್ರಕರ್ತರಿಗೆ ಮಹಿಪಾಲರೆಡ್ಡಿ ಮಾದರಿ : ಶರಣು ಸೂಗೂರ

13 Jun 2026 9:34 pm
‘ಗೃಹಲಕ್ಷ್ಮಿ ಯೋಜನೆ’ಗೆ ಮತ್ತೊಮ್ಮೆ ಅರ್ಜಿ ಸಲ್ಲಿಸಬೇಕು : ಸಿಎಂ ಡಿ.ಕೆ.ಶಿವಕುಮಾರ್

ಬೆಂಗಳೂರು : ರಾಜ್ಯ ಸರಕಾರದ ಪಂಚ ಗ್ಯಾರೆಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಗೆ ಫಲಾನುಭವಿ ಮನೆಯ ಯಜಮಾನಿ(ಮಹಿಳೆ) ಮತ್ತೊಮ್ಮೆ ಅರ್ಜಿ ಸಲ್ಲಿಸಬೇಕು ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪ್ರಕಟಿಸಿದ್ದಾರೆ. ಶನಿವಾ

13 Jun 2026 9:31 pm
ಕಾಸರಗೋಡು| ಬಾಲಕಿಗೆ ಲೈಂಗಿಕ ದೌರ್ಜನ್ಯ ಆರೋಪ; ಮಹಿಳೆಯ ವಿರುದ್ಧ ಪೋಕ್ಸೊ ಪ್ರಕರಣ ದಾಖಲು

ಕಾಸರಗೋಡು: ಮನೆಯಲ್ಲಿ ಮಲಗಿದ್ದ 16 ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಲ್ಲಿ ಮಹಿಳೆಯ ವಿರುದ್ಧ ಪೋಕ್ಸೊ ಕಾಯ್ದೆಯಡಿ ಮೇಲ್ಪರಂಬ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಣ್ಣೂರು ಜಿಲ್ಲೆಯ ಪುಳಿಪ್ಪರಂಬ

13 Jun 2026 9:20 pm
ನಾಳೆ ಎಂಬಿಎ, ಎಂಸಿಎ ಪ್ರವೇಶ ಪರೀಕ್ಷೆ

ಬೆಂಗಳೂರು, ಜೂ. 13: ಎಂಬಿಎ ಮತ್ತು ಎಂಸಿಎ ಕೋರ್ಸ್ ಗಳ ಪ್ರವೇಶಕ್ಕಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಜೂನ್ 14ರಂದು ಪ್ರವೇಶ ಪರೀಕ್ಷೆ ನಡೆಸುತ್ತಿದ್ದು, ಬಿಗಿ ಕ್ರಮಗಳನ್ನು ಕೈಗೊಂಡಿದೆ. ಬೆಂಗಳೂರು, ದಾವಣಗೆರೆ, ಧಾರವಾಡ, ಕಲ್ಬುರ್ಗ

13 Jun 2026 9:11 pm
Ballari | ನಕಲಿ ಮತಗಳನ್ನು ಉಳಿಸಿಕೊಳ್ಳಲು ಕಾಂಗ್ರೆಸ್ ಕಸರತ್ತು : ಮಾಜಿ ಶಾಸಕ ಟಿ.ಎಚ್.ಸುರೇಶಬಾಬು ಆರೋಪ

ಬಳ್ಳಾರಿ/ಕಂಪ್ಲಿ: ಚುನಾವಣಾ ಆಯೋಗದ ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಗೆ ಬಿಜೆಪಿ ಸಂಪೂರ್ಣ ಬೆಂಬಲ ನೀಡಲಿದ್ದು, ನಕಲಿ ಮತಗಳನ್ನು ಉಳಿಸಿಕೊಳ್ಳುವ ಉದ್ದೇಶದಿಂದ ಕಾಂಗ್ರೆಸ್ ವಿರೋಧ ವ್ಯಕ್ತಪಡಿ

13 Jun 2026 9:10 pm
ಎರಡನೇ ಹಂತದ ಬ್ಯಾಲಿಸ್ಟಿಕ್ ಮಿಸೈಲ್ ಡಿಫೆನ್ಸ್ ವ್ಯವಸ್ಥೆ ಸಂಪೂರ್ಣ ಸಿದ್ಧ: DRDO

ಹೊಸದಿಲ್ಲಿ, ಜೂ.13: ವಿಶ್ವಾಸಾರ್ಹ ಕ್ಷಿಪಣಿ ರಕ್ಷಣಾ ವ್ಯವಸ್ಥೆಯನ್ನು ಹೊಂದುವ ಭಾರತದ ದೀರ್ಘಕಾಲದ ಮಹತ್ವಾಕಾಂಕ್ಷೆ ಸಾಕಾರಗೊಳ್ಳುವ ದಿಕ್ಕಿನಲ್ಲಿ ಮತ್ತೊಂದು ಮಹತ್ವದ ಮೈಲುಗಲ್ಲು ಸ್ಥಾಪನೆಯಾಗಿದೆ. ಬಹುಸ್ತರದ ಪ್ರಕ್ಷೇಪಕ ಕ

13 Jun 2026 9:10 pm
ಪ್ರತಿಷ್ಠೆಯ ಕಣವಾಗಿರುವ ವಿಧಾನ ಪರಿಷತ್ ಚುನಾವಣೆ | ಜೂ.16ಕ್ಕೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ: ಶಾಸಕರಿಗೆ ಮತದಾನದ ತರಬೇತಿ

ಬೆಂಗಳೂರು : ವಿಧಾನಸಭೆಯ ಸದಸ್ಯರಿಂದ ವಿಧಾನ ಪರಿಷತ್ತಿನ ಏಳು ಸ್ಥಾನಗಳಿಗೆ ನಡೆಯಲಿರುವ ದ್ವೈವಾರ್ಷಿಕ ಚುನಾವಣೆ ತೀವ್ರ ಕುತೂಹಲ ಮೂಡಿಸಿದ್ದು, ಯಾವುದೇ ರೀತಿಯ ಅಡ್ಡ ಮತದಾನಕ್ಕೆ ಅವಕಾಶವಿಲ್ಲದಂತೆ ಶಾಸಕರಿಗೆ ಸೂಕ್ತ ತರಬೇತಿ

13 Jun 2026 9:09 pm
Vijayanagar | ಖಾಸಗಿ ಶಿಕ್ಷಣ ಸಂಸ್ಥೆಗಳು ನಿಗದಿತ ಶುಲ್ಕಕ್ಕಿಂತ ಹೆಚ್ಚು ಹಣ ವಸೂಲಿ ಮಾಡಿದರೆ ಕಠಿಣ ಕ್ರಮ: ತಹಶೀಲ್ದಾರ್ ಅಂಬರೀಶ್

ಕೊಟ್ಟೂರು (ವಿಜಯನಗರ): ಖಾಸಗಿ ಶಿಕ್ಷಣ ಸಂಸ್ಥೆಗಳು ಪಾಲಕರಿಂದ ಸರ್ಕಾರ ಹಾಗೂ ಇಲಾಖೆ ನಿಗದಿಪಡಿಸಿರುವ ಅಧಿಕೃತ ಶುಲ್ಕವನ್ನು ಮಾತ್ರ ಪಡೆಯಬೇಕು. ನಿಗದಿತ ಶುಲ್ಕಕ್ಕಿಂತ ಹೆಚ್ಚಿನ ಹಣ ವಸೂಲಿ ಮಾಡಿದರೆ ಅಂತಹ ಶಿಕ್ಷಣ ಸಂಸ್ಥೆಗಳ ವ

13 Jun 2026 9:08 pm
Vijayanagar | ಶಾಸಕ ಎನ್.ವೈ.ಗೋಪಾಲಕೃಷ್ಣರಿಗೆ ಸಚಿವ ಸ್ಥಾನ ನೀಡಲು ತಿಪ್ಪೇಸ್ವಾಮಿ ಆಗ್ರಹ

ಕೂಡ್ಲಿಗಿ/ವಿಜಯನಗರ: ಏಳು ಬಾರಿ ಶಾಸಕರಾಗಿ ಆಯ್ಕೆಯಾಗಿರುವ, ಅಪಾರ ಆಡಳಿತ ಅನುಭವ ಹಾಗೂ ಜನಪರ ಕಾಳಜಿ ಹೊಂದಿರುವ ಮೊಳಕಾಲ್ಮೂರು ಕ್ಷೇತ್ರದ ಶಾಸಕ ಎನ್.ವೈ. ಗೋಪಾಲಕೃಷ್ಣ ಅವರಿಗೆ ಸಚಿವ ಸ್ಥಾನ ನೀಡುವ ಮೂಲಕ ರಾಜ್ಯದ ಅಭಿವೃದ್ಧಿಗೆ ಅ

13 Jun 2026 9:06 pm
ಜೂ.22ಕ್ಕೆ ಬಿಡದಿ ಟೌನ್‍ಶಿಪ್ ಯೋಜನೆ ಕೈಬಿಡಲು ಆಗ್ರಹಿಸಿ ‘ಬೈರಮಂಗಲ ಚಲೋ’

ರಾಮನಗರ/ಬೆಂಗಳೂರು : ರಾಜ್ಯ ಸರಕಾರ ಫಲವತ್ತಾದ ಕೃಷಿ ಭೂಮಿಯನ್ನು ನಾಶ ಮಾಡಿ ನಿರ್ಮಿಸಲು ಉದ್ದೇಶಿಸಿರುವ ಬಿಡದಿ ಟೌನ್‍ಶಿಪ್ ಯೋಜನೆಯನ್ನು ಕೂಡಲೇ ಕೈಬಿಡಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘದ ವತಿಯಿಂದ ಜೂ.22ರಂದು ಬೈ

13 Jun 2026 9:04 pm
Vijayanagar | ಬಾಲಕಾರ್ಮಿಕ ಪದ್ಧತಿ ಸಮಾಜದ ದೊಡ್ಡ ಅನಿಷ್ಟ : ಸಿ.ವಿರುಪಾಕ್ಷಪ್ಪ

ಕೂಡ್ಲಿಗಿ/ವಿಜಯನಗರ: ಪಟ್ಟಣದ ಸರ್ಕಾರಿ ಪ್ರೌಢಶಾಲೆಯಲ್ಲಿ ‘ಜಸ್ಟ್ ರೈಟ್ ಫಾರ್ ಚಿಲ್ಡ್ರನ್ಸ್’ ಹಾಗೂ ‘ಸ್ನೇಹ’ ಸಂಸ್ಥೆಗಳ ಸಹಯೋಗದಲ್ಲಿ ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತ

13 Jun 2026 9:03 pm
ಎರಡ್ಮೂರು ದಿನದಲ್ಲಿ ಜೋಳದ ಹಣ ರೈತರ ಖಾತೆಗೆ ಪಾವತಿಸದಿದ್ದರೆ ಹೋರಾಟ : ಮಾಜಿ ಸಚಿವ ನಾಡಗೌಡ ಎಚ್ಚರಿಕೆ

ಸಿಂಧನೂರು: ಹೈಬ್ರಿಡ್ ಜೋಳ ಮಾರಾಟ ಮಾಡಿ ಮೂರು ತಿಂಗಳು ಕಳೆದರೂ ರೈತರ ಖಾತೆಗಳಿಗೆ ಹಣ ಜಮಾ ಮಾಡದಿರುವುದನ್ನು ಖಂಡಿಸಿದ ಮಾಜಿ ಸಚಿವ ಹಾಗೂ ಕೆಒಎಫ್ ಅಧ್ಯಕ್ಷ ವೆಂಕಟರಾವ್ ನಾಡಗೌಡ, ಇನ್ನೆರಡು-ಮೂರು ದಿನಗಳಲ್ಲಿ ಬಾಕಿ ಹಣ ಪಾವತಿಸದ

13 Jun 2026 9:01 pm
Raichur | ಮೆಟ್ರಿಕ್ ಪೂರ್ವ ವಸತಿ ನಿಲಯಗಳ ಉನ್ನತೀಕರಣ ನಿರ್ಧಾರ ಹಿಂಪಡೆಯಲು ಆಗ್ರಹ

ರಾಯಚೂರು: ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ಪೂರ್ವ ವಸತಿ ನಿಲಯಗಳನ್ನು ಮೆಟ್ರಿಕ್ ನಂತರದ ವಸತಿ ನಿಲಯಗಳಾಗಿ ಉನ್ನತೀಕರಿಸುವ ನಿರ್ಧಾರವನ್ನು ಹಿಂಪಡೆದು, ಅವುಗಳನ್ನು ಯಥಾಸ್ಥಿತಿಯಲ್ಲಿ ಮುಂದುವರಿಸಬೇಕು ಎಂದು ಆ

13 Jun 2026 8:58 pm
Yadgiri | ಕೃಷ್ಣಾ ನದಿ ಪಾತ್ರದಲ್ಲಿ ಅಕ್ರಮ ಮರಳು ಗಣಿಗಾರಿಕೆ ಆರೋಪ : ಹಿಟಾಚಿ, ಜೆಸಿಬಿ ಯಂತ್ರ ಜಪ್ತಿ, ಪ್ರಕರಣ ದಾಖಲು

ಯಾದಗಿರಿ: ಜಿಲ್ಲೆಯ ಸುರಪುರ ತಾಲೂಕಿನ ಹೆಮ್ಮಡಗಿ ಹಾಗೂ ಅಡ್ಡೊಡಗಿ ಗ್ರಾಮಗಳ ವ್ಯಾಪ್ತಿಯ ಕೃಷ್ಣಾ ನದಿ ಪಾತ್ರದಲ್ಲಿ ಅಕ್ರಮವಾಗಿ ಮರಳು ಗಣಿಗಾರಿಕೆ ನಡೆಸುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಗಣಿಗಾರಿಕೆಗೆ ಬಳಸಲಾಗುತ್ತಿ

13 Jun 2026 8:56 pm
ಸುರಪುರ | ವಿದ್ಯುತ್ ಖಾಸಗೀಕರಣ ವಿರೋಧಿಸಿ ಶಾಸಕ ರಾಜಾ ವೇಣುಗೋಪಾಲ್ ನಾಯಕರಿಗೆ ಮನವಿ

ಸುರಪುರ: ವಿದ್ಯುತ್ ಕ್ಷೇತ್ರದ ನಿರ್ವಹಣೆಯನ್ನು ಟಾಟಾ ಪವರ್ ಸೇರಿದಂತೆ ಖಾಸಗಿ ಕಂಪನಿಗಳಿಗೆ ವಹಿಸುವ ಸರ್ಕಾರದ ನಿರ್ಧಾರವನ್ನು ವಿರೋಧಿಸಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನೌಕರರ ಸಂಘ (ಕೆಇಬಿ ನೌಕರರ ಸಂಘ-659) ಹಾಗೂ ಸುರಪುರ ವ

13 Jun 2026 8:53 pm
ಹುಣಸಗಿ | ಹೊರಟ್ಟಿ ಗ್ರಾಮದಲ್ಲಿ 40 ಮಕ್ಕಳಿಗೆ ಜ್ವರ : ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲು

ಹುಣಸಗಿ: ತಾಲೂಕಿನ ಹೊರಟ್ಟಿ ಗ್ರಾಮದಲ್ಲಿ ಸುಮಾರು 40 ಮಕ್ಕಳಲ್ಲಿ ಜ್ವರದ ಲಕ್ಷಣಗಳು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ. ಶುಕ್ರವಾರ ಮಧ್ಯಾಹ್ನ ಗ್ರಾಮದಲ್ಲಿನ ಶಾಲೆಯ ಕೆ

13 Jun 2026 8:50 pm
ಯುದ್ಧ ಕೊನೆಗಾಣಿಸಲು ಇದು ಸೂಕ್ತ ಸಮಯ: ನೆತನ್ಯಾಹುಗೆ ತಿಳಿಸಿದ ಡೊನಾಲ್ಡ್ ಟ್ರಂಪ್

ವಾಶಿಂಗ್ಟನ್, ಜೂ.13: ಇರಾನ್ ಜೊತೆಗಿನ ಶಾಂತಿ ಒಪ್ಪಂದಕ್ಕೆ ಕೆಲವೇ ದಿನಗಳಲ್ಲಿ ಸಹಿ ಹಾಕಬಹುದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರಿಗೆ ತಿಳಿಸಿದ್ದಾರೆ ಎಂದು ಅಮೆರಿ

13 Jun 2026 8:50 pm
Bidar | ತಂಬಾಕು ವ್ಯಸನದಿಂದ ದೂರವಿರಿ : ಡಾ.ಧ್ಯಾನೇಶ್ವರ್ ನಿರಗುಡೆ

ಬೀದರ್: ಯುವಜನತೆ ಹಾಗೂ ವಿದ್ಯಾರ್ಥಿಗಳು ತಂಬಾಕು ವ್ಯಸನದಿಂದ ದೂರವಿದ್ದು ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಧ್ಯಾನೇಶ್ವರ್ ನಿರಗುಡೆ ಕರೆ ನೀಡಿದರ

13 Jun 2026 8:47 pm
ಬೆಂಗಳೂರಲ್ಲಿ ಧಾರಾಕಾರ ಮಳೆ, ಜನಜೀವನ ಅಸ್ತವ್ಯಸ್ತ

ಬೆಂಗಳೂರು : ಶನಿವಾರ ಹಲವೆಡೆ ಸಂಜೆಯಾಗುತ್ತಿದ್ದಂತೆ ಧಾರಾಕಾರ ಮಳೆಯಾಗಿದ್ದು, ಜನಜೀವನ ಮತ್ತು ವಾಹನ ಸಂಚಾರ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಶಾಂತಿನಗರ, ಕೋರಮಂಗಲ, ಜಯನಗರ, ಮೆಜೆಸ್ಟಿಕ್ ಸೇರಿದಂತೆ ನಗರದ ಬಹುತೇಕ ಪ್ರದೇಶಗಳಲ್ಲ

13 Jun 2026 8:47 pm
ಔರಾದ್ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಶಿವಾನಂದ್ ಮೊಕ್ತೆದಾರ್ ಆಯ್ಕೆ

ಔರಾದ್: ತಾಲೂಕು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಶಿವಾನಂದ್ ಮೊಕ್ತೆದಾರ್ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಅನಿಲಕುಮಾರ್ ದೇಶಮುಖ ಆಯ್ಕೆಯಾಗಿದ್ದಾರೆ. ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಜಿಲ್

13 Jun 2026 8:46 pm
ಹೊರ್ಮುಝ್ ಜಲಸಂಧಿ ಬಳಿ ಭಾರತೀಯರಿದ್ದ ನಾಲ್ಕನೇ ಹಡಗಿನ ಮೇಲೆ ದಾಳಿ ಕುರಿತ ವರದಿಯನ್ನು ನಿರಾಕರಿಸಿದ ಸರಕಾರ

ಹೊಸದಿಲ್ಲಿ,ಜೂ.13: ಹೊರ್ಮುಝ್ ಜಲಸಂಧಿಯ ಬಳಿ ಭಾರತೀಯ ಸಿಬ್ಬಂದಿಗಳಿದ್ದ ಮತ್ತೊಂದು ಟ್ಯಾಂಕರ್ ಮೇಲೆ ದಾಳಿ ನಡೆದಿದೆ ಎಂಬ ವರದಿಗಳನ್ನು ವಿದೇಶಾಂಗ ವ್ಯವಹಾರಗಳ ಸಚಿವಾಲಯವು (ಎಂಇಎ) ಶನಿವಾರ ತಳ್ಳಿಹಾಕಿದೆ. ‘‘ನಾವು ‘ಲಿಯಾಕಿ ಫ್ರೀ

13 Jun 2026 8:42 pm
Maharashtra : ಫುಟ್‌ಬಾಲ್ ತರಬೇತುದಾರನಿಂದ ಬಾಲಕಿಗೆ ಲೈಂಗಿಕ ಕಿರುಕುಳ ಆರೋಪ: ಪ್ರಕರಣ ದಾಖಲು

ಪಾಲ್ಘಾರ್, ಜೂ. 13: ಬಾಲಕಿಯೋರ್ವಳ ಮೇಲೆ ಆಕೆಯ ಫುಟ್‌ಬಾಲ್ ತರಬೇತುದಾರ ನಿರಂತರ ಲೈಂಗಿಕ ದೌರ್ಜನ್ಯ ಎಸಗಿರುವ ಆಘಾತಕಾರಿ ಘಟನೆ ಮಹಾರಾಷ್ಟ್ರದ ಪಾಲ್ಘರ್‌ನಲ್ಲಿ ಬೆಳಕಿಗೆ ಬಂದಿದೆ. ಅಪ್ರಾಪ್ತ ಆಟಗಾರ್ತಿ ಮೇಲೆ ಲೈಂಗಿಕ ದೌರ್ಜನ್ಯ

13 Jun 2026 8:40 pm
ಚಿತ್ತಾಪುರ | ಕೃಷಿ ಪರಿಕರ ಮಳಿಗೆಗಳ ಮೇಲೆ ಅಧಿಕಾರಿಗಳಿಂದ ದಿಢೀರ್ ತಪಾಸಣೆ

ಚಿತ್ತಾಪುರ: ತಾಲೂಕಿನ ಕೃಷಿ ಪರಿಕರ ಮಾರಾಟ ಮಳಿಗೆಗಳಿಗೆ ತಹಶೀಲ್ದಾರ್ ನಾಗಯ್ಯ ಹೀರೆಮಠ ನೇತೃತ್ವದ ಅಧಿಕಾರಿಗಳ ತಂಡ ದಿಢೀರ್ ಭೇಟಿ ನೀಡಿ ತಪಾಸಣೆ ನಡೆಸಿತು. ತಂಡದಲ್ಲಿ ಸಹಾಯಕ ಕೃಷಿ ನಿರ್ದೇಶಕ ಸಂಜೀವಕುಮಾರ ಮಾನಕರ್, ಕಂದಾಯ ನಿ

13 Jun 2026 8:40 pm
Kalaburagi | ಪಡಿತರ ಅಕ್ಕಿ ಅಕ್ರಮ ಸಂಗ್ರಹ ಆರೋಪ : ಪ್ರಕರಣ ದಾಖಲು

ಚಿತ್ತಾಪುರ: ಪಟ್ಟಣದ ಕಂಬಳೇಶ್ವರ ಮಠದ ಸಮೀಪದ ಹಳೆಯ ಮನೆಯಲ್ಲಿ ಸಾರ್ವಜನಿಕ ವಿತರಣಾ ವ್ಯವಸ್ಥೆಯ (ಪಡಿತರ) ಅಕ್ಕಿಯನ್ನು ಅಕ್ರಮವಾಗಿ ಸಂಗ್ರಹಿಸಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಆಹಾರ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ 1.1

13 Jun 2026 8:38 pm
Kalaburagi | ಎಸೆಸೆಲ್ಸಿ, ಪಿಯುಸಿಯ ಪ್ರತಿಭಾವಂತ ಕುರುಬ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ

ಕಲಬುರಗಿ: ಕರ್ನಾಟಕ ಪ್ರದೇಶ ಕುರುಬರ ಸಂಘ ಜಿಲ್ಲಾ ಶಾಖೆ ಹಾಗೂ ಜಿಲ್ಲಾ ಕುರುಬ ನೌಕರರ ಸಂಘದ ಸಂಯುಕ್ತ ಆಶ್ರಯದಲ್ಲಿ 2025–26ನೇ ಸಾಲಿನ ಪ್ರತಿಭಾ ಪುರಸ್ಕಾರ ಕಾರ್ಯಕ್ರಮಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ. ಸಂಘದ ಅಧ್ಯಕ್ಷ ಗುರುನಾಥ್

13 Jun 2026 8:35 pm
ಕೆ.ಎಚ್.ಮುನಿಯಪ್ಪಗೆ ಉನ್ನತ ಸಚಿವ ಖಾತೆ ನೀಡಲು ಕಾಂಗ್ರೆಸ್ ಮುಖಂಡರ ಆಗ್ರಹ

ಕಲಬುರಗಿ: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಅಧ್ಯಕ್ಷರಾಗಿ ಆಯ್ಕೆಯಾದ ಬಿ.ಕೆ. ಹರಿಪ್ರಸಾದ್ ಅವರಿಗೆ ಕಲಬುರಗಿ ದಕ್ಷಿಣ ಬ್ಲಾಕ್ ಕಾಂಗ್ರೆಸ್ ಮುಖಂಡರು ಅಭಿನಂದನೆ ಸಲ್ಲಿಸಿ ಶುಭಾಶಯ ಕೋರಿದರು. ಈ ವೇಳೆ ಮಾತನಾಡಿದ

13 Jun 2026 8:32 pm
FIFA World Cup | ಫೋಲಾರಿನ್ ಬಾಲೊಗನ್ ಅವಳಿ ಗೋಲು : ಪರಾಗ್ವೆ ತಂಡದ ವಿರುದ್ಧ ಅಮೆರಿಕಕ್ಕೆ ಭರ್ಜರಿ ಜಯ

ಲಾಸ್ ಏಂಜಲೀಸ್, ಜೂ.13: ಸ್ಟ್ರೈಕರ್ ಫೋಲಾರಿನ್ ಬಾಲೊಗನ್ ಗಳಿಸಿದ ಅವಳಿ ಗೋಲುಗಳ ನೆರವಿನಿಂದ ಆತಿಥೇಯ ಅಮೆರಿಕ ಫುಟ್ಬಾಲ್ ತಂಡವು ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಶನಿವಾರ ನಡೆದ ‘ಡಿ’ ಗುಂಪಿನ ತನ್ನ ಮೊದಲ ಪಂದ್ಯದಲ್ಲಿ ಪರಾಗ್ವೆ ತ

13 Jun 2026 8:28 pm
ಕಲಬುರಗಿಯ ಜಯಶ್ರೀ ರಾಠೋಡಗೆ ‘ಕರ್ನಾಟಕ ಛಾಯಾರತ್ನ’ ಪ್ರಶಸ್ತಿ

ಬೆಂಗಳೂರು, ಜೂ.13: ಬೆಂಗಳೂರಿನ ಅರಮನೆ ಮೈದಾನದ ತ್ರಿಪುರ ವಾಸಿನಿಯಲ್ಲಿ ನಡೆದ ಅಂತರಾಷ್ಟ್ರೀಯ ಮಟ್ಟದ “ಫೋಟೋ ಟುಡೆ–2026” ವಸ್ತುಪ್ರದರ್ಶನದಲ್ಲಿ ಕಲಬುರಗಿಯ ಹಿರಿಯ ಛಾಯಾಗ್ರಾಹಕಿ ಜಯಶ್ರೀ ಗಂಗಾರಾಮ ರಾಠೋಡ ಅವರಿಗೆ ಪ್ರತಿಷ್ಠಿತ

13 Jun 2026 8:27 pm
ಅಫಜಲಪುರ | ಶಿಕ್ಷಣಕ್ಕೆ ಆದ್ಯತೆ ನೀಡಿ : ಶಾಸಕ ಎಂ.ವೈ.ಪಾಟೀಲ್‌

ಹೂಗಾರ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ

13 Jun 2026 8:25 pm
Kalaburagi | ಪ್ರತಿ ವರ್ಷ ʼ371(ಜೆ) ಕಲಂ ಉತ್ಸವ ದಿನಾಚರಣೆʼಗೆ ನಿರ್ಣಯ

ಕಲಬುರಗಿ, ಜೂ.13: ದಶಕಗಳ ಹೋರಾಟ ಮತ್ತು ಸಂಘಟಿತ ರಾಜಕೀಯ ಇಚ್ಛಾಶಕ್ತಿಯ ಫಲವಾಗಿ ಕಲ್ಯಾಣ ಕರ್ನಾಟಕ ಭಾಗಕ್ಕೆ ದೊರೆತಿರುವ ಸಂವಿಧಾನಬದ್ಧ ವಿಶೇಷ ಸ್ಥಾನಮಾನವಾದ 371(ಜೆ) ಕಲಂ ಸ್ಮರಣಾರ್ಥವಾಗಿ ಪ್ರತಿ ವರ್ಷ ಜನವರಿ 1ರಂದು “371(ಜೆ) ಉತ್ಸವ

13 Jun 2026 8:22 pm
ಎನ್‍ಸಿಎಲ್‍ಟಿಯಿಂದ ‘ದಿವಾಳಿ’ ಘೋಷಣೆ ವಿರುದ್ಧ ಕಾನೂನು ಹೋರಾಟ : ನಸೀರ್ ಅಹ್ಮದ್

ಬೆಂಗಳೂರು : ಸಾಲ ಮರುಪಾವತಿಸಲು ವಿಫಲರಾಗಿದ್ದಾರೆ ಎಂಬ ಕಾರಣ ನೀಡಿ ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿ(ಎನ್‍ಸಿಎಲ್‍ಟಿ)ಯ ಬೆಂಗಳೂರು ಪೀಠ ತನ್ನನ್ನು ‘ದಿವಾಳಿ’ ಎಂದು ಘೋಷಿಸಿರುವುದರ ವಿರುದ್ಧ ಕಾನೂನು ಹೋರಾಟ ನಡೆಸುವು

13 Jun 2026 8:16 pm
ಪ್ರಾಕೃತಿಕ ವಿಕೋಪದಿಂದಾಗಿ ಕುಸಿದುಬಿದ್ದ ಮನೆ: ಇನಾಯತ್ ಅಲಿ ಭೇಟಿ; ಧನಸಹಾಯ

ಸುರತ್ಕಲ್:‌ ಇತ್ತೀಚೆಗೆ ಪ್ರಾಕೃತಿಕ ವಿಕೋಪದಿಂದಾಗಿ ಮನೆ ಕುಸಿದುಬಿದ್ದು ತೀವ್ರ ಆತಂಕಕ್ಕೀಡಾಗಿದ್ದ ಆಕಾಶಭವನ ಕಾಪಿಗುಡ್ಡೆ ನಿವಾಸಿ ಭವಾನಿ ಅವರ ಮನೆಗೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಶನಿವಾರ ಭೇಟಿ ನೀಡಿ ಕು

13 Jun 2026 8:15 pm
ಅಫಜಲಪುರ | ವಿದ್ಯುತ್ ಖಾಸಗೀಕರಣ ವಿರೋಧಿಸಿ ಜೂ.15ರಂದು ರೈತರಿಂದ ಪ್ರತಿಭಟನೆ

ಅಫಜಲಪುರ : ವಿದ್ಯುತ್ ಖಾಸಗೀಕರಣ ನೀತಿಯನ್ನು ವಿರೋಧಿಸಿ, ಮುಂಗಾರು ಹಂಗಾಮಿನಲ್ಲಿ ಉಂಟಾಗಿರುವ ರಸಗೊಬ್ಬರ ಕೊರತೆಯನ್ನು ತಕ್ಷಣ ನಿವಾರಿಸಬೇಕು ಹಾಗೂ ಮಂಗಳೂರು ಮತ್ತು ಅಳಗಿ ಗ್ರಾಮಗಳ ಐಪಿ ಸೆಟ್‌ಗಳಿಗೆ ವಿದ್ಯುತ್ ಸಂಪರ್ಕ ಕಡಿ

13 Jun 2026 8:15 pm
Kanakagiri | ಅರಣ್ಯ ಇಲಾಖೆ ವಿರುದ್ಧ ರೈತರಿಂದ ಪ್ರತಿಭಟನೆ

ಕನಕಗಿರಿ, ಜೂ.13: ಹಲವು ದಶಕಗಳಿಂದ ಸಾಗುವಳಿ ಮಾಡಿಕೊಂಡು ಜೀವನ ನಡೆಸುತ್ತಿರುವ ಭೂಮಿಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಅನಗತ್ಯವಾಗಿ ಹಸ್ತಕ್ಷೇಪ ಮಾಡಿ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ವಿವಿಧ ಗ್ರಾಮಗಳ ರೈ

13 Jun 2026 8:14 pm
27 ಆಹಾರ ನಿಗಮದ ಗೋದಾಮುಗಳ ಮೇಲೆ ಲೋಕಾಯುಕ್ತ ದಾಳಿ

ಬೆಂಗಳೂರು : ರಾಜಧಾನಿ ಬೆಂಗಳೂರು ನಗರದಲ್ಲಿ ಪಡಿತರ ಅಕ್ಕಿ ಮತ್ತು ಆಹಾರ ಧಾನ್ಯಗಳ ವಿತರಣೆಯಲ್ಲಿ ನಡೆಯುತ್ತಿದ್ದ ಅಕ್ರಮ ವಹಿವಾಟು ಮತ್ತು ವಂಚನೆಯನ್ನು ಪತ್ತೆಹಚ್ಚಿರುವ ಲೋಕಾಯುಕ್ತ ಪೊಲೀಸರು, ಬೆಂಗಳೂರು ನಗರದ 22 ಹಾಗೂ ಬೆಂಗಳ

13 Jun 2026 8:10 pm
ಎಸ್‍ಟಿ ಸಮುದಾಯಕ್ಕೆ ಸಂಪುಟದಲ್ಲಿ ಸೂಕ್ತ ಪ್ರಾತಿನಿಧ್ಯ ಕಲ್ಪಿಸಬೇಕು : ಸತೀಶ್ ಜಾರಕಿಹೊಳಿ

ಬೆಂಗಳೂರು : ಪರಿಶಿಷ್ಟ ಪಂಗಡ(ಎಸ್‍ಟಿ)ಕ್ಕೆ ಸಂಪುಟದಲ್ಲಿ ಸೂಕ್ತ ಪ್ರಾತಿನಿಧ್ಯ ಕಲ್ಪಿಸಬೇಕು. ಜತೆಗೆ ಎಸ್‍ಟಿ ಸಮುದಾಯಕ್ಕೆ ಮೀಸಲಾತಿ ಸೌಲಭ್ಯ ನೀಡುವುದು ಸೇರಿದಂತೆ ಇನ್ನಿತರ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಶೀಘ್ರದಲ್ಲೇ

13 Jun 2026 8:06 pm
ಜೂ.15ರೊಳಗೆ ಮತದಾರರ ಮ್ಯಾಪಿಂಗ್ ಪ್ರಕ್ರಿಯೆ ಪೂರ್ಣಗೊಳಿಸಿ: ತಂಝೀಮ್ ಮನವಿ

ಭಟ್ಕಳ: ಮತದಾರರ ಪಟ್ಟಿಯಲ್ಲಿನ ವಿವರಗಳನ್ನು ನವೀಕರಿಸಲು ಹಾಗೂ ಯಾವುದೇ ತೊಂದರೆಗಳನ್ನು ತಪ್ಪಿಸಲು ಎಲ್ಲ ಅರ್ಹ ಮತದಾರರು ಜೂನ್ 15ರೊಳಗೆ ಮತದಾರರ ಮ್ಯಾಪಿಂಗ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು ಎಂದು ಮಜ್ಲಿಸ್-ಎ-ಇಸ್ಲಾಹ್ ವ

13 Jun 2026 8:03 pm
Bagalkote | ಭೂ ಪರಿಹಾರ ನೀಡುವಲ್ಲಿ ವಿಳಂಬ, ಲಂಚ ಕೇಳಿದ ಆರೋಪ; ಸರಕಾರಿ ನೌಕರನಿಗೆ ರೈತನಿಂದ ಚಪ್ಪಲಿ ಏಟು!

ಬಾಗಲಕೋಟೆ/ಬೆಂಗಳೂರು : ಭೂ ಪರಿಹಾರ ನೀಡುವಲ್ಲಿ ವಿಳಂಬ ಹಾಗೂ ಲಂಚ ಕೇಳಿದ್ದಾರೆ ಎಂದು ಆರೋಪಿಸಿ ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರದ ಕಚೇರಿಯಲ್ಲಿನ ಅಧಿಕಾರಿಯೊಬ್ಬರಿಗೆ ಸಂತ್ರಸ್ತ ರೈತ ಚಪ್ಪಲಿ ಏಟು ನೀಡಿದ ಘಟನೆ ಶನಿವ

13 Jun 2026 8:03 pm
BSPಗೆ ಚೈತನ್ಯ ತುಂಬಲು ಸಿದ್ಧತೆ; ಜೂ. 22ಕ್ಕೆ ಅಯೋಧ್ಯೆಯಲ್ಲಿ ಮಾಯಾವತಿ ಸಾರ್ವಜನಿಕ ಸಭೆ

ಲಕ್ನೊ: ಉತ್ತರ ಪ್ರದೇಶ ರಾಜಕಾರಣದಲ್ಲಿ ಮೂಲೆಗುಂಪಾಗಿರುವ ಬಹುಜನ ಸಮಾಜ ಪಕ್ಷಕ್ಕೆ (BSP) ಹೊಸ ಚೈತನ್ಯ ತುಂಬುವ ಉದ್ದೇಶದಿಂದ ಪಕ್ಷದ ವರಿಷ್ಠೆ ಮಾಯಾವತಿ ಜೂನ್ 22ರಂದು ಅಯೋಧ್ಯೆಯಲ್ಲಿ ಸಾರ್ವಜನಿಕ ಸಭೆ ನಡೆಸಲಿದ್ದು, 2027ರ ವಿಧಾನಸಭಾ

13 Jun 2026 8:02 pm
ಕುರ್‌ಆನ್ ಕಂಠಪಾಠದ ಜತೆಗೆ ಅದರ ಅರ್ಥಗ್ರಹಣವೂ ಅಗತ್ಯ: ಇಕ್ಬಾಲ್ ನಾಯ್ತೆ

ನ್ಯೂ ಶಮ್ಸ್ ಶಾಲೆಯಲ್ಲಿ ಹಿಫ್ಝ್‌ - ಕುರ್‌ಆನ್ ಸಮಾರಂಭ

13 Jun 2026 7:57 pm
Mandya | ನೀರಿನ ಸಂಪ್‌ಗೆ ಬಿದ್ದು ಎರಡು ವರ್ಷದ ಮಗು ಮೃತ್ಯು

ಮಂಡ್ಯ: ಮನೆಯ ಅಂಗಳದಲ್ಲಿ ಆಟವಾಡುತ್ತಿದ್ದ ಎರಡು ವರ್ಷದ ಮಗು ನೀರಿನ ಸಂಪ್‌ಗೆ ಬಿದ್ದು ಸಾವನ್ನಪ್ಪಿರುವ ಘಟನೆ ಪಾಂಡವಪುರ ತಾಲೂಕಿನ ಲಕ್ಷ್ಮಿಸಾಗರ ಗ್ರಾಮದಲ್ಲಿ ಶನಿವಾರ ನಡೆದಿರುವುದು ವರದಿಯಾಗಿದೆ. ಗ್ರಾಮದ ಸುಷ್ಮಾ ಹರೀಶ್

13 Jun 2026 7:54 pm
ಅಮೆರಿಕ–ಇರಾನ್ ʼಇಸ್ಲಾಮಾಬಾದ್‌ ಘೋಷಣೆʼ ಒಪ್ಪಂದಕ್ಕೆ ಜೂ.14ರಂದು ಸಹಿ ಹಾಕಲಾಗುವುದಿಲ್ಲ: ಇರಾನ್ ವಿದೇಶಾಂಗ ಸಚಿವಾಲಯ

ಟೆಹರಾನ್: ಅಮೆರಿಕ–ಇರಾನ್ ನಡುವಿನ ತಿಳುವಳಿಕೆ ಒಪ್ಪಂದಕ್ಕೆ ರವಿವಾರ (ಜೂನ್ 14) ಸಹಿ ಹಾಕಲಾಗುವುದಿಲ್ಲ ಎಂದು ಇರಾನ್ ವಿದೇಶಾಂಗ ಸಚಿವಾಲಯದ ವಕ್ತಾರ ಇಸ್ಮಾಯಿಲ್ ಬಘೈ ಹೇಳಿದ್ದಾರೆ. ಆದರೆ, ಒಪ್ಪಂದವು ಮುಂಬರುವ ದಿನಗಳಲ್ಲಿ ಅಂತಿಮ

13 Jun 2026 7:49 pm
ಬಡವರ ಸೇವೆ ದೇವರ ಸೇವೆಗೆ ಸಮಾನ : ಯು.ಕೆ. ಮೋನು

ಚರ್ಮರೋಗ ಮತ್ತು ಚಿಕಿತ್ಸೆ ಬಗ್ಗೆ ಶೈಕ್ಷಣಿಕ ಕಾರ್ಯಾಗಾರ

13 Jun 2026 7:48 pm
ಎನ್‌ಡಿಪಿಎಸ್ ಕಾಯ್ದೆಯಡಿ ಆರೋಪಿ ಜಗದೀಶ ಪೂಜಾರಿ ಬಂಧನ

ಮಣಪಾಲ, ಜೂ.13: ಮಣಿಪಾಲ ಪೊಲೀಸ್ ಠಾಣಾ ವ್ಯಾಪ್ತಿಯ 80 ಬಡಗಬೆಟ್ಟು ಗ್ರಾಮದ ರಾಜೀವನಗರ ನಿವಾಸಿ ಜಗದೀಶ ಪೂಜಾರಿ(33) ಎಂಬಾತನನ್ನು ಮಣಿಪಾಲ ಪೊಲೀಸರು ಜೂ.12ರಂದು ಪಿ.ಐ.ಟಿ. ಎನ್.ಡಿ.ಪಿ.ಎಸ್. ಕಾಯ್ದೆಯಡಿ ಬಂಧಿಸಿದ್ದಾರೆ. ಉಡುಪಿ ಜಿಲ್ಲಾ ಪೊಲ

13 Jun 2026 7:40 pm
ವಿಶ್ವಶಾಂತಿಗಾಗಿ ರಾಮಾಂಜಿ ಏಕಾಂಗಿ ಮೌನ ಪ್ರತಿಭಟನೆ

ಉಡುಪಿ: ಜಾಗತಿಕ ಯುದ್ಧದ ಮೂಲಕ ಜನಾಂಗದ ಮೇಲೆ ನಡೆಯುತ್ತಿರುವ ಹಿಂಸೆ ಮತ್ತು ಪ್ರಕೃತಿಯ ಮೇಲೆ ಆಗುತ್ತಿರುವ ದಬ್ಬಾಳಿಕೆಯನ್ನು ಖಂಡಿಸಿ ಮಕ್ಕಳ ಹಕ್ಕುಗಳ ಹೋರಾಟಗಾರ, ರಂಗಕರ್ಮಿ, ಕನ್ನಡ ಉಪನ್ಯಾಸಕ ರಾಮಾಂಜಿ ನಮ್ಮ ಭೂಮಿ ಶನಿವಾರ

13 Jun 2026 7:37 pm
ದೇವರ ಪ್ರೀತಿಯಲ್ಲಿ ಯಾವುದೇ ಸ್ವಾರ್ಥವಿಲ್ಲ: ಬಿಷಪ್ ಲೆಸ್ಲಿ ಕ್ಲಿಫರ್ಡ್

ಕೆರೆಕಟ್ಟೆ ಪುಣ್ಯಕ್ಷೇತ್ರ ವಾರ್ಷಿಕ ಮಹೋತ್ಸವ-ನಿರ್ಗತಿಕರ ಆಶ್ರಮ ಉದ್ಘಾಟನೆ

13 Jun 2026 7:34 pm
ಕಾಂಗ್ರೆಸ್ ನೊಂದಿಗೆ NCP ವಿಲೀನದ ಮಾತುಕತೆ ಇಲ್ಲ: ಬಾರಾಮತಿ ಸಂಸದೆ ಸುಪ್ರಿಯಾ ಸುಳೆ

ಮುಂಬೈ: ಕಾಂಗ್ರೆಸ್ ನೊಂದಿಗೆ ನ್ಯಾಷನಲಿಷ್ಟ್ ಕಾಂಗ್ರೆಸ್ ಪಾರ್ಟಿ(NCP) ವಿಲೀನಗೊಳ್ಳಲಿದೆ ಎಂಬ ವರದಿಗಳನ್ನುNCP (SP) ನಾಯಕಿ ಹಾಗೂ ಬಾರಾಮತಿ ಸಂಸದೆ ಸುಪ್ರಿಯಾ ಸುಳೆ ತಳ್ಳಿಹಾಕಿದ್ದಾರೆ. ನಾಗ್ಪುರದಲ್ಲಿ ಸುದ್ದಿಗಾರರೊಂದಿಗೆ ಮಾತನ

13 Jun 2026 7:33 pm
ಡಾ.ರಾಜ್ ಕುಮಾರ್ ಕುಟುಂಬದ ಹೋಲಿಕೆ ಮಾಡಿದ್ದೇಕೆ ಸುದೀಪ್‌.?

ಸರಿಯಾಗಿ ವಾರದ ಹಿಂದೆ ನಟ ಸುದೀಪ್‌ ಅವರ ಅಕ್ಕನ ಮಗ ಸಂಚಿತ್ ಚಿತ್ರದ ಸುದ್ದಿಗೋಷ್ಠಿ ನೆರವೇರಿತು. ಆದರೆ ಅಲ್ಲಿ ಸುದೀಪ್‌ ಅವರು ಪ್ರಶ್ನೆಯೊಂದಕ್ಕೆ ನೀಡಿದ ಉತ್ತರ ಇಂದಿಗೂ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಸೃಷ್ಟಿಸಿದೆ. ಅದಕ್ಕೆ

13 Jun 2026 7:32 pm
Assam | 18 ವರ್ಷ ಮೇಲ್ಪಟ್ಟವರಿಗೆ ಆಧಾರ್ ಸ್ಥಗಿತ: ಸಂಪುಟದ ತೀರ್ಮಾನ

ಗುವಾಹಟಿ: ಅಕ್ರಮ ವಲಸಿಗರು ಆಧಾರ್ ಕಾರ್ಡ್ ಪಡೆಯುವುದನ್ನು ತಡೆಯುವ ಉದ್ದೇಶದಿಂದ 18 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಆಧಾರ್ ಕಾರ್ಡ್ ನೀಡುವುದನ್ನು ಸ್ಥಗಿತಗೊಳಿಸಲು ಅಸ್ಸಾಂ ಸಚಿವ ಸಂಪುಟ ತೀರ್ಮಾನಿಸಿದೆ ಎಂದು ಮುಖ್ಯಮಂತ್ರಿ

13 Jun 2026 7:30 pm
ನ್ಯಾಯಾಂಗದ ಪರಿಣಾಮಕಾರಿ ಕಾರ್ಯನಿರ್ವಹಣೆಗೆ ನ್ಯಾಯಮೂರ್ತಿಗಳಿಗೆ ಸೌಲಭ್ಯಗಳು ಅತ್ಯಗತ್ಯ : ಹೈಕೋರ್ಟ್

ಬೆಂಗಳೂರು : ನ್ಯಾಯಾಲಯಗಳು ಸ್ವತಂತ್ರ ಮತ್ತು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ನ್ಯಾಯಮೂರ್ತಿಗಳಿಗೆ ಅಧಿಕೃತ ವಸತಿ, ಸಾರಿಗೆ, ಗ್ರಂಥಾಲಯಗಳು ಮತ್ತು ಸಂಬಂಧಿತ ಭತ್ಯೆಗಳಂತಹ ಸೌಲಭ್ಯಗಳು ಅತ್ಯಗತ್ಯ ಎಂದಿರುವ ಹೈಕೋರ್ಟ್‌,

13 Jun 2026 7:18 pm
‘ಮಾಸ್ಟರ್ ಸ್ಟ್ರೋಕ್ ಎಂದರೆ ರೈತರನ್ನು ಒಕ್ಕಲೆಬ್ಬಿಸುವುದಲ್ಲ’ : ಪ್ರಿಯಾಂಕ್ ಖರ್ಗೆ ವಿರುದ್ಧ ಜೆಡಿಎಸ್ ಆಕ್ರೋಶ

ಬೆಂಗಳೂರು : ಮಾಸ್ಟರ್ ಸ್ಟ್ರೋಕ್ ಎಂದರೆ ರೈತರನ್ನು ಒಕ್ಕಲೆಬ್ಬಿಸುವುದಲ್ಲ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರೇ. ‘ಇಷ್ಟವಿಲ್ಲದಿದ್ದರೆ ಹೋಗಬಹುದು’ ಎನ್ನುವ ನಿಮ್ಮ ಅಹಂಕಾರದ ಮಾತುಗಳೇ ಇದಕ್ಕೆ ಸಾಕ್ಷಿ ಎಂದು ಜೆಡಿಎಸ್ ಕಿಡಿಗ

13 Jun 2026 7:11 pm
ಪೋಕ್ಸೊ ಪ್ರಕರಣಗಳಲ್ಲಿ ಸಂತ್ರಸ್ತರಿಗೆ ಪರಿಹಾರ, ಅಪರಾಧಿಗಳಿಗೆ ಕಠಿಣ ಶಿಕ್ಷೆ: ನ್ಯಾ.ಪುರುಷೋತ್ತಮ್

ಕಾಪು, ಜೂ.12: ಪೋಕ್ಸೋ ಪ್ರಕರಣದ ಸಂತ್ರಸ್ತೆಯರಿಗೆ ನ್ಯಾಯಾ ಲಯವು ಪ್ರಕರಣದ ತೀರ್ಪಿನಲ್ಲಿ ಪರಿಹಾರವನ್ನು ಆದೇಶಿಸುತ್ತದೆ. ಆಕೆಯ ಮುಂದಿನ ಜೀವನಕ್ಕೆ ಸಹಕಾರಿಯಾಗುವಂತೆ, ಸಮಾಜದಲ್ಲಿ ಉತ್ತಮ ಜೀವನ ಕಟ್ಟಿಕೊಳ್ಳಲು ಪ್ರಕರಣದ ಗಂಭೀ

13 Jun 2026 7:08 pm
ಶೌಚಗುಂಡಿ ಸ್ವಚ್ಛತೆಗೆ ಯಂತ್ರ ಬಳಸಲು ಸಚಿವ ಈಶ್ವರ ಖಂಡ್ರೆ ಸೂಚನೆ

ಬೆಂಗಳೂರು : ರಾಜ್ಯದಲ್ಲಿನ ಯಾವುದೇ ಶೌಚ(ಮಲ)ಗುಂಡಿಯ ಸ್ವಚ್ಛತೆಯನ್ನು ಕರ್ಮಚಾರಿಗಳ ಕೈಯಿಂದ ಮಾಡಿಸಿದರೆ ಕಾನೂನಿನ ಅನ್ವಯ ಶಿಸ್ತು ಕ್ರಮ ಜರುಗಿಸಲಾಗುವುದು. ಯಂತ್ರಗಳ ಮೂಲಕವೇ ಶೌಚ ಗುಂಡಿಗಳ ಸ್ವಚ್ಛತೆ ಮಾಡಬೇಕೆಂದು ಸೂಚಿಸಿದ

13 Jun 2026 6:57 pm
Bengaluru | ಚೆನ್ನೈ ಎಕ್ಸ್‌ಪ್ರೆಸ್ ಹೆದ್ದಾರಿಯಲ್ಲಿ ಭೀಕರ ಅಪಘಾತ: ಯುವತಿ ಮೃತ್ಯು

ಬೆಂಗಳೂರು : ಹೊಸಕೋಟೆ ಸಮೀಪದ ದೊಡ್ಡಹುಲ್ಲೂರು ಬಳಿಯ ನೂತನ ಚೆನ್ನೈ ಎಕ್ಸ್‌ ಪ್ರೆಸ್ ಹೆದ್ದಾರಿಯಲ್ಲಿ ಭೀಕರ ಅಪಘಾತ ಸಂಭವಿಸಿ ಕಾರಿನಲ್ಲಿದ್ದ ಯುವತಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಶುಕ್ರವಾರ(ಜೂ.12) ತಡರಾತ್ರಿ ವರದಿಯಾಗಿ

13 Jun 2026 6:55 pm