SENSEX
NIFTY
GOLD
USD/INR

Weather

28    C
... ...View News by News Source
ಮಂಗಳೂರು| ಬ್ಯಾರೀಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ತಾಂತ್ರಿಕ ಕಾರ್ಯಾಗಾರ

ಮಂಗಳೂರು: ಬ್ಯಾರೀಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಬಿಐಟಿ)ಯ IEEE ವಿದ್ಯಾರ್ಥಿ ವಿಭಾಗವು ಸೋಮವಾರ ಅಂತರರಾಷ್ಟ್ರೀಯ ಸೆಮಿನಾರ್ ಹಾಲ್ ನಲ್ಲಿ ‘ಕೋಡ್–ಮಿಶ್ರ ದೃಶ್ಯಗಳಿಗೆ ಕಡಿಮೆ ಸಂಪನ್ಮೂಲ ಭಾಷಾ ಅಡೆತಡೆಗಳನ್ನು ನಿವಾರಿಸು

4 Feb 2026 4:40 pm
ಫೆ.5ರಂದು ಉಳ್ಳಾಲ ಕೇಂದ್ರ ಜುಮ್ಮಾ ಮಸ್ಜಿದ್ ನಲ್ಲಿ ಮಾಸಿಕ ದ್ಸಿಕ್ರ್ ಮಜ್ಲಿಸ್

ಉಳ್ಳಾಲ: ಇಲ್ಲಿನ ಕೇಂದ್ರ ಜುಮ್ಮಾ ಮಸೀದಿಯಲ್ಲಿ ಪ್ರತಿ ತಿಂಗಳು ನಡೆಯುವ ಮಾಸಿಕ ದ್ಸಿಕ್ರ್ ಹಲ್ಕಾ ಕಾರ್ಯಕ್ರಮವು ನಾಳೆ(ಫೆ.5) ಗುರುವಾರ ಮಗ್ರಿಬ್ ನಮಾಝ್ ಬಳಿಕ ಕೂರತ್ ತಂಞಳ್(ನ.ಮ) ಸುಪುತ್ರ ಸಯ್ಯಿದ್ ಅಬ್ದುರ್ರಹ್ಮಾನ್ ಮಸ್ಊದ್ ಅ

4 Feb 2026 4:37 pm
ಉಳ್ಳಾಲ | 14 ವರ್ಷಗಳಿಂದ ತಲೆಮರಿಸಿಕೊಂಡಿದ್ದ ಆರೋಪಿ ಸೆರೆ

ಉಳ್ಳಾಲ: ಗಾಂಜಾ ಪ್ರಕರಣವೊಂದರಲ್ಲಿ ಶಾಮೀಲಾಗಿ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರಿಸಿಕೊಂಡಿದ್ದ ಆರೋಪಿ ಮುಕಚೇರಿ ನಿವಾಸಿ ಮುಹಮ್ಮದ್ ಸಂಶೀರ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ತಲೆಮರೆಸಿಕೊಂಡಿದ್ದ ಆರೋಪಿಗೆ ನ್ಯಾಯಾ

4 Feb 2026 4:35 pm
ಚುನಾವಣೆಗೆ ಮುನ್ನ ಬಂಗಾಳವನ್ನು ಗುರಿಯಾಗಿಸಿಕೊಂಡ ‘ವಾಟ್ಸಾಪ್ ಆಯೋಗ’ದಂತೆ ಚುನಾವಣಾ ಆಯೋಗ ವರ್ತಿಸುತ್ತಿದೆ: S I R ವಿಚಾರಣೆಯಲ್ಲಿ ಸುಪ್ರೀಂ ಕೋರ್ಟ್‌ ನಲ್ಲಿ ವಾದ ಮಂಡಿಸಿದ 'ಲಾಯರ್' ಮತಾ ಬ್ಯಾನರ್ಜಿ

ಹೊಸದಿಲ್ಲಿ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಬುಧವಾರ ಸುಪ್ರೀಂ ಕೋರ್ಟ್‌ಗೆ ಖುದ್ದಾಗಿ ಹಾಜರಾಗಿ, ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಗೆ ಸ

4 Feb 2026 4:32 pm
“ನನ್ನ ದೇಶದ್ರೋಹಿ ಸ್ನೇಹಿತ” ಹೇಳಿಕೆ ವಿವಾದ: ಸಂಸತ್ ಸಂಕೀರ್ಣದಲ್ಲಿ ರಾಹುಲ್ ಗಾಂಧಿ–ರವನೀತ್ ಬಿಟ್ಟು ಮಾತಿನ ಚಕಮಕಿ

ಹೊಸದಿಲ್ಲಿ: ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹಾಗೂ ಕೇಂದ್ರ ಸಚಿವ ರವನೀತ್ ಬಿಟ್ಟು ನಡುವೆ ಬುಧವಾರ ಸಂಸತ್ ಭವನದ ಸಂಕೀರ್ಣದಲ್ಲಿ ಮಾತಿನ ಚಕಮಕಿ ನಡೆದಿದ್ದು, “ನನ್ನ ದೇಶದ್ರೋಹಿ ಸ್ನೇಹಿತ” ಎಂಬ ಹೇಳಿಕೆ ರಾಜಕೀಯ ವಲ

4 Feb 2026 4:22 pm
ಎಡೆದೊರೆ ನಾಡು ರಾಯಚೂರು ಜಿಲ್ಲಾ ಉತ್ಸವ : ಹೆಲಿಕಾಪ್ಟರ್ ರೈಡ್‌ಗೆ ಚಾಲನೆ

ಮೊದಲ ಬಾರಿಗೆ ಹೆಲಿಕಾಪ್ಟರ್ ಹತ್ತಿ ಸಂತಸ ವ್ಯಕ್ತಪಡಿಸಿದ ಸರಕಾರಿ ಶಾಲಾ ಮಕ್ಕಳು

4 Feb 2026 4:16 pm
ಭಾರತ-ಅಮೆರಿಕ ವ್ಯಾಪಾರ ಒಪ್ಪಂದ ಕೃಷಿ ಆಮದುಗಳಿಗೆ ಅವಕಾಶ ಕಲ್ಪಿಸಿದೆ: ಜೈರಾಮ್‌ ರಮೇಶ್‌ ಆರೋಪ

ಹೊಸದಿಲ್ಲಿ,ಫೆ.4: ಭಾರತ-ಅಮೆರಿಕ ನಡುವಿನ ನೂತನ ವ್ಯಾಪಾರ ಒಪ್ಪಂದ ಕುರಿತು ಸರಕಾರದ ವಿರುದ್ಧ ತನ್ನ ದಾಳಿಯನ್ನು ತೀವ್ರಗೊಳಿಸಿರುವ ಕಾಂಗ್ರೆಸ್, ಅದು ಪ್ರಮುಖ ವಿವರಗಳನ್ನು ಮರೆಮಾಚಿದೆ ಮತ್ತು ಕೃಷಿ ಆಮದುಗಳಿಗೆ ಅವಕಾಶ ಕಲ್ಪಿಸಿ

4 Feb 2026 4:04 pm
ದುಬೈ ಯಕ್ಷೋತ್ಸವಕ್ಕೆ ಮುಹೂರ್ತ ಪೂಜೆ

ದುಬೈ : ಯಕ್ಷಗಾನ ಅಭ್ಯಾಸ ಕೇಂದ್ರ ಯುಎಇ ಆಯೋಜನೆಯ ದುಬೈ ಯಕ್ಷೋತ್ಸವ - 2026ರ ಮುಹೂರ್ತ ಪೂಜೆ ದುಬೈ ಗೀಸೈಸ್‌ನ ಫಾರ್ಚೂನ್ ಪ್ಲಾಝ ಬ್ಯಾಂಕ್ವೆಟ್ ಸಭಾಂಗಣದಲ್ಲಿ ನೆರವೇರಿತು. ಪುತ್ತಿಗೆ ವಾಸುದೇವ ಭಟ್ ಅವರ ನೇತೃತ್ವದಲ್ಲಿ, ಶಿವರಾಜ್

4 Feb 2026 3:59 pm
ಶಿವಮೊಗ್ಗ | ಮೂರು ತಿಂಗಳಿನಿಂದ ವಿದ್ಯಾರ್ಥಿನಿಯನ್ನು ಹಿಂಬಾಲಿಸುತ್ತಿದ್ದ ಕಿಡಿಗೇಡಿ ವಶಕ್ಕೆ

ಶಿವಮೊಗ್ಗ : ಕಳೆದ ಮೂರು ತಿಂಗಳಿನಿಂದ ಹಾಸ್ಟೆಲ್‌ನಲ್ಲಿದ್ದ ವಿದ್ಯಾರ್ಥಿನಿಯೊಬ್ಬಳನ್ನು ಹಿಂಬಾಲಿಸಿ ಮಾನಸಿಕ ಕಿರುಕುಳ ನೀಡುತ್ತಿದ್ದ ಕಿಡಿಗೇಡಿಯನ್ನು ಅಕ್ಕಪಡೆ ಕಾರ್ಯಾಚರಣೆ ಮೂಲಕ ವಶಕ್ಕೆ ಪಡೆದು ಪ್ರಕರಣ ದಾಖಲಿಸಿದೆ. ಕ

4 Feb 2026 3:57 pm
ಅಬಕಾರಿ ಸಚಿವರ ರಾಜೀನಾಮೆ ಪಡೆದ ಮೇಲೆ ಭ್ರಷ್ಟಾಚಾರದ ತನಿಖೆ ನಡೆಸಿ: ವಿಜಯೇಂದ್ರ

“ಕಾಂಗ್ರೆಸ್ ಹೈಕಮಾಂಡಿಗೆ ಕರ್ನಾಟಕ ರಾಜ್ಯ ಎಟಿಎಂ ಆಗಿ ಪರಿವರ್ತನೆ”

4 Feb 2026 3:40 pm
4 Feb 2026 3:38 pm
Moodbidri | ಮಾವಿನ ಮರಕ್ಕೆ ನೇಣು ಬಿಗಿದುಕೊಂಡು ವ್ಯಕ್ತಿ ಆತ್ಮಹತ್ಯೆ

ಮೂಡುಬಿದಿರೆ : ಆರ್ಥಿಕ ಸಮಸ್ಯೆಯಿಂದ ಬಳಲುತ್ತಿದ್ದ ವ್ಯಕ್ತಿಯೊರ್ವ ತನ್ನ ಸ್ವಂತ ತೋಟದಲ್ಲಿರುವ ಮಾವಿನ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಮೂಡುಬಿದಿರೆ ಪೊಲೀಸ್ ಠಾಣಾ ವ್ಯಾಪ್ತಿಯ ಮೂಡುಮಾನಾಡಿನಲ್ಲ

4 Feb 2026 3:34 pm
Vijayanagara | ಕೇರಳದ ವಿದ್ಯಾರ್ಥಿಗಳಿದ್ದ ಟೂರಿಸ್ಟ್ ಬಸ್ ಪಲ್ಟಿ; ಶಿಕ್ಷಕಿ ಸೇರಿ 8 ಮಂದಿಗೆ ಗಾಯ

ವಿಜಯನಗರ / ಕೂಡ್ಲಿಗಿ : ಪ್ರವಾಸಕ್ಕಾಗಿ ಕೇರಳದಿಂದ ಹಂಪಿಗೆ ತೆರಳುತ್ತಿದ್ದ ಟೂರಿಸ್ಟ್ ಮಿನಿ ಬಸ್ ಪಲ್ಟಿಯಾಗಿ ಅಪಘಾತ ಸಂಭವಿಸಿದ ಘಟನೆ ಕೂಡ್ಲಿಗಿ ತಾಲೂಕಿನ ಅಮ್ಮನಕೇರಿ ಕ್ರಾಸ್ ಬಳಿ ನಡೆದಿದೆ. ಕೇರಳದ ತ್ರಿಶೂರ್ ಜಿಲ್ಲೆಯ ಶ್ರ

4 Feb 2026 3:32 pm
ಡೊನಾಲ್ಡ್ ಟ್ರಂಪ್‌ಗೆ ಬೇಕಿದೆ ಪ್ರಬಲ ಪ್ರತಿರೋಧ

ಟ್ರಂಪ್ ಅವರ ಹೇಳಿಕೆಗಳು, ನಡೆಗಳು ಬಲಿಷ್ಠ ದೇಶವೊಂದರ ಜವಾಬ್ದಾರಿಯುತ ನಾಯಕನಿಗೆ ಸಲ್ಲುವಂತಹದ್ದಲ್ಲ. ಅವರ ವಿಚಿತ್ರ ನಡವಳಿಕೆಯನ್ನು ಅರ್ಥ ಮಾಡಿಕೊಳ್ಳುವುದೇ ಕಷ್ಟವೆಂಬಂತಾಗಿದೆ. ಒಂದು ಬಾರಿ ಅವರು ಕೌಬಾಯ್ ಇಮೇಜ್‌ನಲ್ಲಿ ಮಿ

4 Feb 2026 3:19 pm
ಕುಕನೂರು | ಶಾರ್ಟ್ ಸರ್ಕ್ಯೂಟ್‌ನಿಂದ ಕೆಕೆಆರ್‌ಟಿಸಿ ಬಸ್‌ಗೆ ಬೆಂಕಿ; ಸಂಪೂರ್ಣ ಸುಟ್ಟು ಭಸ್ಮ

ಕುಕನೂರು : ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ಕಲ್ಯಾಣ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಕೆಆರ್‌ಟಿಸಿ)ಗೆ ಸೇರಿದ ಬಸ್‌ವೊಂದು ಕುಕನೂರು ಡಿಪೋ ಆವರಣದಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಹೊತ್ತಿಕೊಂಡು ಸಂಪೂರ

4 Feb 2026 1:08 pm
ಭದ್ರಾವತಿ: ತಹಶೀಲ್ದಾರ್ ವಿರುದ್ಧ ಮಾನಸಿಕ ಒತ್ತಡ ಆರೋಪ; ವಿಎ ಬರೆದಿದ್ದಾರೆ ಎನ್ನಲಾದ ಪತ್ರ ವೈರಲ್

ಶಿವಮೊಗ್ಗ: ಹೊಳೆಹೊನ್ನೂರು ಸಮೀಪದ ಅಗರದಹಳ್ಳಿ ಗ್ರಾಮದ ಗ್ರಾಮ ಲೆಕ್ಕಾಧಿಕಾರಿ (ವಿಎ) ಒಬ್ಬರು ಬರೆದಿದ್ದಾರೆ ಎನ್ನಲಾದ ಪತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅದರಲ್ಲಿನ ವಿಷಯಗಳು ಸಾರ್ವಜನಿಕ ವಲಯದಲ್ಲಿ ಚರ

4 Feb 2026 12:50 pm
ನೂತನ ನಗರ–ಗ್ರಾಮಾಂತರ ಯೋಜನಾ ಆಯುಕ್ತ ಶಿವಾನಂದ ಕಪಾಶಿಯನ್ನು ಭೇಟಿಯಾದ ಸದಾಶಿವ ಉಳ್ಳಾಲ್, ಕೆ.ಎಂ. ಮುಸ್ತಫ

ಬೆಂಗಳೂರು: ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆಯ ನೂತನ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡಿರುವ ಹಿರಿಯ ಐಎಎಸ್ ಅಧಿಕಾರಿ ಶಿವಾನಂದ ಕಪಾಶಿ ಅವರನ್ನು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ನಗರ ಯೋಜನಾ ಪ್ರಾಧಿಕಾರ

4 Feb 2026 12:43 pm
ಬದಲಾದ ಜೀವನಶೈಲಿಯ ಪ್ರತಿಬಿಂಬ ‘ಕ್ಯಾನ್ಸರ್’

ಇಂದು ವಿಶ್ವ ಕ್ಯಾನ್ಸರ್ ಜಾಗೃತಿ ದಿನ

4 Feb 2026 12:40 pm
ಮಂಗಳೂರು: ಚೆಕ್ ಬೌನ್ಸ್ ಪ್ರಕರಣ; ಆರೋಪಿಗೆ ದಂಡ ವಿಧಿಸಿದ ನ್ಯಾಯಾಲಯ

ಮಂಗಳೂರು: ಚೆಕ್ ಬೌನ್ಸ್ ಪ್ರಕರಣದಲ್ಲಿ ಆರೋಪಿ ಚಂದ್ರಶೇಖರ್ ತಪ್ಪಿತಸ್ಥರೆಂದು ಮಂಗಳೂರು ಜೆಎಂಎಫ್‌ಸಿ ನ್ಯಾಯಾಲಯ ತೀರ್ಪು ನೀಡಿದ್ದು, ರೂ.7.25 ಲಕ್ಷ ದಂಡ ವಿಧಿಸಿದೆ. ದೂರುದಾರ ಪ್ರವೀಣ್ ಪೂಜಾರಿ ಅವರು ದಾಖಲಿಸಿದ್ದ ದೂರಿನ ಮೇರೆ

4 Feb 2026 12:36 pm
ಮಂಗಳೂರು: ಚೆಕ್ ಬೌನ್ಸ್ ಪ್ರಕರಣ; ಆರೋಪಿಗೆ ₹7.25 ಲಕ್ಷ ದಂಡ ವಿಧಿಸಿದ ನ್ಯಾಯಾಲಯ

ಮಂಗಳೂರು: ಚೆಕ್ ಬೌನ್ಸ್ ಪ್ರಕರಣದಲ್ಲಿ ಆರೋಪಿ ಚಂದ್ರಶೇಖರ್ ತಪ್ಪಿತಸ್ಥರೆಂದು ಮಂಗಳೂರು ಜೆಎಂಎಫ್‌ಸಿ ನ್ಯಾಯಾಲಯ ತೀರ್ಪು ನೀಡಿದ್ದು, ರೂ.7.25 ಲಕ್ಷ ದಂಡ ವಿಧಿಸಿದೆ. ದೂರುದಾರ ಪ್ರವೀಣ್ ಪೂಜಾರಿ ಅವರು ದಾಖಲಿಸಿದ್ದ ದೂರಿನ ಮೇರೆ

4 Feb 2026 12:36 pm
ವಾಣಿಜ್ಯ ಟ್ಯಾಂಕರ್ ಹಡಗನ್ನು ಸಮೀಪಿಸಿ ಇರಾನ್‌ನ ‘ಮೊಹಜರ್’ ಡ್ರೋನ್ ಬೆದರಿಸಿದೆ: ಅಮೆರಿಕ ಸೇನೆ

ಅರೇಬಿಯನ್ ಸಮುದ್ರದಲ್ಲಿ ಇರಾನಿನ ಡ್ರೋನ್ ಹೊಡೆದುರುಳಿಸಿದ್ದ ಅಮೆರಿಕ

4 Feb 2026 11:58 am
ಶಿವಮೊಗ್ಗ: ಹಣ ಹೂಡಿಕೆ ಹೆಸರಿನಲ್ಲಿ 61 ಲಕ್ಷ ರೂ. ಆನ್‌ಲೈನ್ ವಂಚನೆ; ಪ್ರಕರಣ ದಾಖಲು

ಶಿವಮೊಗ್ಗ: ನಗರದ ವ್ಯಕ್ತಿಯೊಬ್ಬರು ಫೇಸ್‌ಬುಕ್‌ನಲ್ಲಿ ಕಂಡ ಜಾಹೀರಾತನ್ನು ನಂಬಿ ಬರೋಬ್ಬರಿ 61 ಲಕ್ಷ ರೂಪಾಯಿ ಕಳೆದುಕೊಂಡಿದ್ದು, ಈ ಸಂಬಂಧ ಸಿಇಎನ್ (CEN) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ವರದಿಯಾಗಿದೆ. ಘಟನೆ ವಿವರ:

4 Feb 2026 11:42 am
‘ಪ್ರಧಾನಿ ರಾಜಿ ಮಾಡಿಕೊಂಡಿದ್ದಾರೆ’; ಸಂಸತ್ತಿನ ಹೊರಗಡೆ ಪೋಸ್ಟರ್ ಹಿಡಿದು ಅಮಾನತುಗೊಂಡ ಕಾಂಗ್ರೆಸ್ ಸಂಸದರಿಂದ ಪ್ರತಿಭಟನೆ

ಹೊಸದಿಲ್ಲಿ, ಫೆ. 4: ಸಂಸತ್ ಭವನದ ಮೆಟ್ಟಿಲುಗಳ ಬಳಿ ‘ಪ್ರಧಾನಿಯು ರಾಜಿ ಮಾಡಿಕೊಂಡಿದ್ದಾರೆ’ ಎಂಬ ಬರಹವಿರುವ ಪೋಸ್ಟರ್‌ ಗಳನ್ನು ಪ್ರದರ್ಶಿಸಿ ಅಮಾನತುಗೊಂಡ ಕಾಂಗ್ರೆಸ್ ಸಂಸದರು ಬುಧವಾರ ಪ್ರತಿಭಟನೆ ನಡೆಸಿದರು. ಭಾರತ–ಅಮೆರಿಕಾ

4 Feb 2026 11:34 am
ಫೆ.5ಕ್ಕೆ ಶಿಕ್ಷಕರ ‘ದೆಹಲಿ ಚಲೋ’ ಹೋರಾಟಕ್ಕೆ ಐಟಾ ಬೆಂಬಲ: ನೂರುದ್ದೀನ್

ರಾಯಚೂರು: ಶಿಕ್ಷಕರ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಅಖಿಲ ಭಾರತ ಶಿಕ್ಷಕರ ಜಂಟಿ ಕ್ರಿಯಾ ಸಮಿತಿ ಫೆಬ್ರವರಿ 5ರಂದು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ‘ದೆಹಲಿ ಚಲೋ’ ಹೋರಾಟ ಹಮ್ಮಿಕೊಂಡಿದ್ದು, ಅಲ್ ಇಂಡಿಯಾ ಐಡಿಯಲ್ ಟೀ

4 Feb 2026 11:30 am
Sagara | ಸ್ವಾಗತ ಕಮಾನು ಕುಸಿತ : ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಲಕಾಲ ಸಂಚಾರ ಅಸ್ತವ್ಯಸ್ತ

ಸಾಗರ : ನಗರದ ರಾಷ್ಟ್ರೀಯ ಹೆದ್ದಾರಿ ಜೋಗ ರಸ್ತೆ ವ್ಯಾಪ್ತಿಯ ವರದಹಳ್ಳಿ ತಿರುವಿನಲ್ಲಿ ಸ್ವಾಗತ ಕಮಾನು ಮುರಿದು ರಸ್ತೆಗೆ ಬಿದ್ದ ಘಟನೆ ಸಂಭವಿಸಿದೆ. ಮಾರಿಕಾಂಬಾ ಜಾತ್ರೆಯ ಪ್ರಯುಕ್ತ ನಗರದಲ್ಲಿ ಅಳವಡಿಸಲಾಗಿದ್ದ ಬೃಹತ್ ಗಾತ್ರ

4 Feb 2026 11:29 am
ನಾಲ್ಕು ಕಾರ್ಮಿಕ ಸಂಹಿತೆಗಳ ಜಾರಿ ವಿರುದ್ದ ಫೆ.12ರ ದೇಶವ್ಯಾಪಿ ಮುಷ್ಕರಕ್ಕೆ ಕಾರ್ಮಿಕರು ಸಜ್ಜು: ಮೀನಾಕ್ಷಿ ಸುಂದರಂ ‎

ಹಟ್ಟಿ: ಏಪ್ರಿಲ್ 1ರಿಂದ ಕೇಂದ್ರ ಸರ್ಕಾರ ಜಾರಿಗೊಳಿಸಲು ಮುಂದಾಗಿರುವ ನಾಲ್ಕು ಕರಾಳ ಕಾರ್ಮಿಕ ಸಂಹಿತೆಗಳ ವಿರುದ್ಧ ಫೆಬ್ರವರಿ 12ರಂದು ಕೋಟ್ಯಾಂತರ ಶ್ರಮಿಕರು ದೇಶವ್ಯಾಪಿ ಮುಷ್ಕರ ನಡೆಸಲು ಸಜ್ಜಾಗಿದ್ದಾರೆ. ಇದು 2026ರಲ್ಲಿ ಜಗತ್

4 Feb 2026 11:24 am
ಯುಜಿಸಿ ನಿಯಮಗಳಿಗೆ ತಡೆ: ಸುಪ್ರೀಂ ಕೋರ್ಟ್‌ನ ಮೇಲ್ಜಾತಿ ಪೂರ್ವಾಗ್ರಹವೇ?

ಮೋದಿ ಸರಕಾರದ ಯುಜಿಸಿ (ವಿಶ್ವವಿದ್ಯಾಲಯ ಅನುದಾನ ಅಯೋಗ )ಯು ಸುಪ್ರೀಂನ ಆದೇಶದ ಮೇರೆಗೆ ಇದೇ ಜನವರಿ 13ರಂದು ಜಾರಿಗೆ ತಂದಿದ್ದ ಉನ್ನತ ಶಿಕ್ಷಣದಲ್ಲಿ ಎಲ್ಲ ಬಗೆಯ ತಾರತಮ್ಯಗಳನ್ನು ತಡೆಗಟ್ಟುವ ಪರಿಷ್ಕೃತ ನಿಯಮಗಳಿಗೆ ಸುಪ್ರೀಂ ಕೋ

4 Feb 2026 11:22 am
ಕಮಿಷನ್ ಆರೋಪ: ರಾಜ್ಯ ಗುತ್ತಿಗೆದಾರರ ಸಂಘದ ಗೌರವಾಧ್ಯಕ್ಷ ಅಮಾನತು

ಬೆಂಗಳೂರು: ಗುತ್ತಿಗೆ ಬಿಡ್ ಪ್ರಕ್ರಿಯೆಗೆ ಸಂಬಂಧಿಸಿ ಶೇ.3ರಷ್ಟು ಕಮಿಷನ್‌ ಕೇಳಿದ ಆರೋಪ ಎದುರಿಸುತ್ತಿರುವ ರಾಜ್ಯ ಗುತ್ತಿಗೆದಾರರ ಸಂಘದ ಗೌರವಾಧ್ಯಕ್ಷ ಜಗನ್ನಾಥ್‌ ಬಿ. ಶೇಗಜಿ ಹಾಗೂ ಸಂಘಟನಾ ಕಾರ್ಯದರ್ಶಿ ಹಣಮಂತ ರಾಯಪ್ಪ ಚಿಂ

4 Feb 2026 11:18 am
ಮತ್ತೆ ಏರುಹಾದಿಯಲ್ಲಿ ಚಿನ್ನ: ಮಂಗಳೂರಿನಲ್ಲಿ ಇಂದಿನ ದರವೆಷ್ಟು?

ಕಳೆದ ಶುಕ್ರವಾರದಿಂದ ಸತತ ಕುಸಿತದ ಹಾದಿಯಲ್ಲಿದ್ದ ಚಿನ್ನ ಇದೀಗ ಮತ್ತೆ ಏರುಹಾದಿಯಲ್ಲಿ ಸಾಗುತ್ತಿದೆ. ಬುಧವಾರ ಚಿನ್ನದ ಬೆಲೆಗಳು ಶೇ 2.2ರಷ್ಟು ಏರಿಕೆಯಾಗಿದೆ. ಜನವರಿ 29 ಗುರುವಾರದಂದು 10 ಗ್ರಾಂಗೆ 1,83,000 ರೂ. ಗಳ ಸಾರ್ವಕಾಲಿಕ ಗರಿಷ್

4 Feb 2026 10:45 am
Vijayanagara | ಹಂಪಿಯಲ್ಲಿ ‘ಟ್ರಾವೆಲ್ಲರ್ ನೂಕ್’ ಸ್ಥಾಪನೆಗೆ ವೇಗ ನೀಡಲು ಜಿಲ್ಲಾಧಿಕಾರಿ ಸೂಚನೆ

ವಿಜಯನಗರ (ಹೊಸಪೇಟೆ) : ಕೇಂದ್ರ ಪುರಸ್ಕೃತ ಸ್ವದೇಶಿ ದರ್ಶನ್ 2.0 ಯೋಜನೆಯಡಿ ವಿಶ್ವ ಪಾರಂಪರಿಕ ತಾಣವಾದ ಹಂಪಿಗೆ ಬರುವ ಪ್ರವಾಸಿಗರ ಸಂಖ್ಯೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ, ಸ್ಮಾರಕಗಳು ಹಾಗೂ ಪ್ರವಾಸಿ ತಾಣಗಳ ಬಳಿ ಪ್ರವಾಸಿಗರ ಸ

4 Feb 2026 10:44 am
Sindhanur | ರೈಲಿನಡಿಗೆ ಬಿದ್ದು ಯುವತಿ ಆತ್ಮಹತ್ಯೆ

ಸಿಂಧನೂರು: ನಗರದ ಹೊರವಲಯದಲ್ಲಿರುವ ರೈಲ್ವೆ ನಿಲ್ದಾಣದಲ್ಲಿ ಮಂಗಳವಾರ ಸಂಜೆ ಯುವತಿಯೊಬ್ಬಳು ಸಂಚರಿಸುತ್ತಿದ್ದ ರೈಲಿನಡಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಮೃತ ಯುವತಿಯನ್ನು ಮಾನ್ವಿ ತಾಲ್ಲೂಕಿನ ನೀರಮಾನ್

4 Feb 2026 10:40 am
Chamarajanagar | ಶೆಟ್ಟಳ್ಳಿ ಗ್ರಾಮದಲ್ಲಿ ಆರು ಜಾನುವಾರುಗಳ ದಿಢೀರ್ ಸಾವು : ಗ್ರಾಮಸ್ಥರಲ್ಲಿ ಆತಂಕ

ಚಾಮರಾಜನಗರ : ಜಿಲ್ಲೆಯ ಹನೂರು ತಾಲ್ಲೂಕಿನ ಶೆಟ್ಟಳ್ಳಿ ಗ್ರಾಮದಲ್ಲಿ ಆರು ಜಾನುವಾರುಗಳು ದಿಢೀರ್ ಸಾವನ್ನಪ್ಪಿರುವ ಘಟನೆ ಸಂಭವಿಸಿದ್ದು, ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಗ್ರಾಮದ ಹೊರವಲಯದ ಕಾಡಿನಲ್ಲಿ ಮೇವು

4 Feb 2026 10:29 am
ಲೈನ್ ಮನೆಗಳಲ್ಲಿ ಜೀತ ಮಾಡುತ್ತಿರುವ ಎರವರು

ಎರವರಲ್ಲಿ ಎರಡು ಪ್ರಧಾನ ಪಂಗಡಗಳಿವೆ 1. ಪಂಜರಿ ಎರವ, 2. ಫಣಿ ಎರವ. ಇವುಗಳೊಂದಿಗೆ ಕಾಕೆ ಎರವ, ಬಡಗ ಎರವ ಎಂಬ ಚಿಕ್ಕ ಪಂಗಡಗಳೂ ಇವೆ. ಇವರಲ್ಲಿ ಕುಲದ ಯಜಮಾನರಿದ್ದು, ಕುಲಪಂಚಾಯಿತಿಗಳು ಇನ್ನೂ ಜೀವಂತವಾಗಿವೆ. ಈ ಕುಲಪಂಚಾಯಿತಿಗಳು ಕಾಡೊ

4 Feb 2026 10:27 am
ಸುಪ್ರೀಂ ಕೋರ್ಟ್‌ನಲ್ಲಿ ಇಂದು SIR ವಿಚಾರಣೆ: ಸ್ವತಃ ವಾದ ಮಂಡಿಸಲು ಅವಕಾಶ ನೀಡುವಂತೆ ಮಮತಾ ಬ್ಯಾನರ್ಜಿ ಮನವಿ

ಹೊಸದಿಲ್ಲಿ: ಪಶ್ಚಿಮ ಬಂಗಾಳದಲ್ಲಿ ನಡೆಯುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಗೆ ಸಂಬಂಧಿಸಿದ ಪ್ರಕರಣದ ವಿಚಾರಣೆ ಬುಧವಾರ ಸುಪ್ರೀಂ ಕೋರ್ಟ್‌ನಲ್ಲಿ ನಡೆಯಲಿದೆ. ಈ ವೇಳೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನ್ಯಾಯ

4 Feb 2026 10:24 am
‘ದಿ ಬಾಸ್ಟರ್ಡ್ಸ್ ಆಫ್ ಬಾಲಿವುಡ್’ ವಿವಾದ: ಮುಂಬೈ ಹೈಕೋರ್ಟ್ ಮೆಟ್ಟಿಲೇರಿದ ಸಮೀರ್ ವಾಂಖೆಡೆ

ಹೊಸದಿಲ್ಲಿ: ‘ದಿ ಬಾಸ್ಟರ್ಡ್ಸ್ ಆಫ್ ಬಾಲಿವುಡ್’ ವೆಬ್ ಸೀರೀಸ್ ವಿರುದ್ಧ ಮುಂಬೈನ ಸಿವಿಲ್ ನ್ಯಾಯಾಲಯವೊಂದರಲ್ಲಿ ಮೊಕದ್ದಮೆ ಹೂಡಲು ಮಾಜಿ ಐಆರ್‌ಎಸ್ ಅಧಿಕಾರಿ ಸಮೀರ್ ವಾಂಖೆಡೆ ಅವರಿಗೆ ಮಂಗಳವಾರ ದಿಲ್ಲಿ ಹೈಕೋರ್ಟ್ ಅನುಮತಿ

4 Feb 2026 10:16 am
ಅದಾನಿ–ಲಿಯೊನಾರ್ಡೊ ಒಪ್ಪಂದ| ಹೊಸ ರೂಪದಲ್ಲಿ ಭಾರತಕ್ಕೆ ಮರಳಿದ ಕಪ್ಪುಪಟ್ಟಿಗೆ ಸೇರಿದ್ದ ಆಗಸ್ಟಾ ವೆಸ್ಟ್‌ಲ್ಯಾಂಡ್!

ಹೊಸದಿಲ್ಲಿ: ಭಾರತದ ಹೆಲಿಕಾಪ್ಟರ್ ತಯಾರಿಕಾ ಪರಿಸರವನ್ನು ಬಲಿಷ್ಠಗೊಳಿಸಲು ಅದಾನಿ ಡಿಫೆನ್ಸ್ ಆ್ಯಂಡ್ ಏರೋಸ್ಪೇಸ್ ಕಂಪೆನಿಯು ಇಟಲಿಯ ಲಿಯೊನಾರ್ಡೊ ಕಂಪೆನಿಯೊಂದಿಗೆ ವ್ಯೂಹಾತ್ಮಕ ಸಹಭಾಗಿತ್ವದ ಒಪ್ಪಂದ ಮಾಡಿಕೊಂಡಿದೆ. ಭಾ

4 Feb 2026 10:09 am
ಮಾಜಿ ಸೇನಾ ಮುಖ್ಯಸ್ಥರ ಆತ್ಮಚರಿತ್ರೆ ಮತ್ತು ನಿಯಮ 349: ಸದನದಲ್ಲಿ ರಾಹುಲ್ ಗಾಂಧಿ ಭಾಷಣವನ್ನು ಸ್ಪೀಕರ್ ತಡೆದಿದ್ದೇಕೆ?

ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮಾಜಿ ಸೇನಾ ಮುಖ್ಯಸ್ಥ ಜನರಲ್ ಎಂ.ಎಂ. ನರವಾಣೆ ಅವರ ಅಪ್ರಕಟಿತ ಆತ್ಮಚರಿತ್ರೆಯೊಂದನ್ನು ಉಲ್ಲೇಖಿಸಿ ಭಾಷಣ ಶುರು ಮಾಡಿದಾಗ ಸದನದಲ್ಲಿ ಆಡಳಿತ ಪಕ್ಷದ ಸದಸ್ಯರು ಆಕ್ಷೇಪ ವ್ಯಕ್ತ

4 Feb 2026 9:36 am
Libya | ಮಾಜಿ ನಾಯಕ ಮುಅಮ್ಮರ್ ಗದಾಫಿ ಅವರ ಪುತ್ರ ಸೈಫ್ ಅಲ್-ಇಸ್ಲಾಂ ಗದಾಫಿ ಹತ್ಯೆ

ಟ್ರಿಪೋಲಿ: ಲಿಬಿಯಾದ ಮಾಜಿ ನಾಯಕ ಮುಅಮ್ಮರ್ ಮುಹಮ್ಮದ್ ಅಬು ಮಿನ್ಯಾರ್ ಅಲ್-ಗದಾಫಿ ಅವರ ಪುತ್ರ ಸೈಫ್ ಅಲ್-ಇಸ್ಲಾಂ ಗದಾಫಿ ಅವರನ್ನು ಜಿಂಟಾನ್ ಪಟ್ಟಣದಲ್ಲಿರುವ ಅವರ ನಿವಾಸದಲ್ಲಿ ಮುಸುಕುಧಾರಿಗಳು ನುಗ್ಗಿ ಹತ್ಯೆಗೈದಿದ್ದಾರೆ

4 Feb 2026 8:40 am
ಎರಡು ಮಕ್ಕಳ ನೀತಿ: ಮಕ್ಕಳ ಪಾಲಿಗೆ ಉರುಳಾದರೆ?

ಮಹಾರಾಷ್ಟ್ರದ ನಾಂದೇಡ್ ಜಿಲ್ಲೆಯ ಮುಖೇಡ್ ತಾಲೂಕಿನ ಕೆರೂರು ಗ್ರಾಮದ ನಿವಾಸಿ ಪಾಂಡುರಂಗ ಕೊಂಡ್ಮಂಗಲೆ ಎಂಬಾತ ತನ್ನ ಆರು ವರ್ಷದ ಪುತ್ರಿಯನ್ನು ಕಾಲುವೆಯೊಂದಕ್ಕೆ ತಳ್ಳಿ ಕೊಂದು ಹಾಕಿದ್ದಾನೆ. ಸ್ವಂತ ಮಗಳನ್ನೇ ಕೊಂದು ಹಾಕುವಂ

4 Feb 2026 8:30 am
ಸದನದಲ್ಲಿ ಭಾಷಣಕ್ಕೆ ತಡೆ: ಸ್ಪೀಕರ್ ಗೆ ಪತ್ರ ಬರೆದು ಪ್ರತಿಭಟನೆ ಸಲ್ಲಿಸಿದ ರಾಹುಲ್ ಗಾಂಧಿ

ಹೊಸದಿಲ್ಲಿ: ರಾಷ್ಟ್ರಪತಿ ಭಾಷಣಕ್ಕೆ ವಂದನೆ ಸಲ್ಲಿಸುವ ನಿರ್ಣಯದ ಬಗೆಗಿನ ಚರ್ಚೆಯ ವೇಳೆ ತಮ್ಮ ಭಾಷಣಕ್ಕೆ ತಡೆ ಒಡ್ಡಿರುವ ಕ್ರಮದ ವಿರುದ್ಧ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರು ಸ್ಪೀಕರ್ ಓಂ ಬಿರ್ಲಾ ಅವರಿಗೆ ಪತ್ರ

4 Feb 2026 8:10 am
ಮಣಿಪುರ ಸಿಎಂ ಗಾದಿಗೆ ಟೇಕ್ವಾಂಡೊ ಮಾಸ್ಟರ್; ಇಬ್ಬರಿಗೆ ಡಿಸಿಎಂ ಹುದ್ದೆ ನಿರೀಕ್ಷೆ

ಹೊಸದಲ್ಲಿ: ಮಣಿಪುರ ವಿಧಾನಸಭೆಯ ಮಾಜಿ ಸ್ಪೀಕರ್, ಎರಡು ಬಾರಿಯ ಶಾಸಕ ಹಾಗೂ ಟೇಕ್ವಾಂಡೊ ಮಾಸ್ಟರ್ ಯುಮ್ನಮ್ ಖೇಮ್ಚಂದ್ ಸಿಂಗ್ ಮಂಗಳವಾರ ರಾಜ್ಯ ಬಿಜೆಪಿ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾಗುವುದರೊಂದಿಗೆ ರಾಜ್ಯದಲ್ಲಿ ಒಂದು

4 Feb 2026 7:40 am
ವಿವಾದಾತ್ಮಕ ಹೇಳಿಕೆಗಳಿಗೆ ಬಲಿಯಾದ ಮೇಲ್ಮನೆ ಕಲಾಪ | ಪ್ರಧಾನಿ ಕುರಿತ ಮಾತಿಗೆ ನಸೀರ್ ಅಹ್ಮದ್ ವಿಷಾದ: ‘ಪಾಕಿಸ್ತಾನ ನಾಲಿಗೆ’ ಪದಬಳಕೆಗೆ ಸಿ.ಟಿ.ರವಿ ಬದ್ಧ

ಬೆಂಗಳೂರು : ಪ್ರಧಾನಿ ಮೋದಿ ಕುರಿತಾದ ಕಾಂಗ್ರೆಸ್ ಸದಸ್ಯ ನಸೀರ್ ಅಹ್ಮದ್ ಹೇಳಿಕೆ ಹಾಗೂ ಟೀಕಿಸುವ ಭರದಲ್ಲಿ ಬಿಜೆಪಿ ಸದಸ್ಯ ಸಿ.ಟಿ.ರವಿ ಬಳಸಿದ ವಿವಾದಾತ್ಮಕ ಪದಬಳಕೆ ವಿಚಾರ ಮೇಲ್ಮನೆಯಲ್ಲಿ ಆಡಳಿತ ಹಾಗೂ ಪ್ರತಿಪಕ್ಷಗಳ ನಡುವೆ ಗ

4 Feb 2026 1:07 am
ಗಂಗಾವತಿ–ಕಂಪ್ಲಿ ನಡುವೆ ತುಂಗಭದ್ರಾ ನದಿಗೆ ನೂತನ ಸೇತುವೆ: ಮಣ್ಣಿನ ಪರೀಕ್ಷೆ ಆರಂಭ

ಬಳ್ಳಾರಿ : ಬಳ್ಳಾರಿ ಮತ್ತು ಕೊಪ್ಪಳ ಜಿಲ್ಲೆಗಳ ಗಂಗಾವತಿ–ಕಂಪ್ಲಿ ಸಂಪರ್ಕಿಸುವ ತುಂಗಭದ್ರಾ ನದಿಗೆ ಅಡ್ಡಲಾಗಿ ನಿರ್ಮಿಸಲು ಉದ್ದೇಶಿಸಿರುವ ನೂತನ ಸೇತುವೆ ಕಾಮಗಾರಿಗಾಗಿ ಮಣ್ಣಿನ ಪರೀಕ್ಷೆ (ಸಾಯಿಲ್ ಟೆಸ್ಟಿಂಗ್) ಪ್ರಕ್ರಿಯೆ

4 Feb 2026 12:52 am
ಕನಕಗಿರಿ ಉತ್ಸವಕ್ಕೆ 3 ಕೋಟಿ ರೂ. ಅನುದಾನ ಬಿಡುಗಡೆ: ಡಿಸಿ ಸುರೇಶ್ ಇಟ್ನಾಳ

ಕನಕಗಿರಿ : ಐತಿಹಾಸಿಕ ಪ್ರಸಿದ್ಧಿಯ ಕನಕಗಿರಿ ಉತ್ಸವದ ಆಚರಣೆಗೆ ಸರ್ಕಾರ ಈಗಾಗಲೇ 3 ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಅನುದಾನ ಮಂಜೂರು ಮಾಡುವ ಸಾಧ್ಯತೆ ಇದೆ ಎಂದು ಜಿಲ್ಲಾಧಿಕಾರಿ ಸುರ

4 Feb 2026 12:23 am
ಯಾದಗಿರಿ | ರೈಲ್ವೆ ಬಡ್ತಿ ಪರೀಕ್ಷೆಗಳಲ್ಲಿ ಕನ್ನಡ ನಿರ್ಲಕ್ಷ್ಯ ನಿಲ್ಲಿಸಬೇಕು: ಕರವೇ ಆಗ್ರಹ

ಯಾದಗಿರಿ : 2012ರಲ್ಲಿ ಕನ್ನಡ ಭಾಷೆಯಲ್ಲಿ ಪರೀಕ್ಷೆ ಬರೆದು ರೈಲ್ವೆ ಇಲಾಖೆಯಲ್ಲಿ ನೌಕರಿಗೆ ಸೇರಿದ ಸಿಬ್ಬಂದಿಯ ಬಡ್ತಿ ಹುದ್ದೆಗಳಿಗೆ ನಡೆಯುವ ಪರೀಕ್ಷೆಗಳಲ್ಲಿ ಕನ್ನಡ ಭಾಷೆಗೆ ಅವಕಾಶ ನೀಡದೇ ಘೋರ ಅನ್ಯಾಯ ಮಾಡಲಾಗುತ್ತಿದೆ. ಇದನ್

4 Feb 2026 12:15 am
ಟಿ-20 ವಿಶ್ವಕಪ್| ಇಶಾನ್ ಕಿಶನ್‌ಗೆ ತೆರೆದ ಅವಕಾಶದ ಬಾಗಿಲು

ಹೊಸದಿಲ್ಲಿ, ಫೆ.3: ಮುಖ್ಯಕೋಚ್ ಗೌತಮ್ ಗಂಭೀರ್ ನೇತೃತ್ವದ ನೂತನ ಆಡಳಿತ ಮಂಡಳಿಯು ಟೆಸ್ಟ್ ಕ್ರಿಕೆಟ್ ಹಾಗೂ ಏಕದಿನ ಕ್ರಿಕೆಟ್‌ನಲ್ಲಿ ಸ್ವಲ್ಪ ಪರಿವರ್ತನೆ ಮಾಡಿದ್ದರೂ ಟಿ-20 ಕ್ರಿಕೆಟ್ ತಂಡದಲ್ಲಿ ಹೆಚ್ಚು ಬದಲಾವಣೆಗೆ ಮುಂದಾಗಿಲ

4 Feb 2026 12:12 am
ಯಾದಗಿರಿ | ಪಂಚ ಗ್ಯಾರಂಟಿ ಮೂಲಕ ಕಾಂಗ್ರೆಸ್ ಜನಮನ ಗೆದ್ದಿದೆ: ಟಿ.ಸುದಾಮ

ಯಾದಗಿರಿ : ಕಾಂಗ್ರೆಸ್ ಪಕ್ಷ ಬಡವರಿಗೆ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದು ಎಲ್ಲಾ ಜನಾಂಗಗಳ ಪ್ರೀತಿಗೆ ಪಾತ್ರವಾಗಿದೆ. ಕಾಂಗ್ರೆಸ್ ಸರಕಾರ ದುರ್ಬಲರು, ಬಡವರು, ಕಾರ್ಮಿಕರು, ಮಹಿಳೆಯರು ಹಾಗೂ ರೈತರ ಪರವಾಗಿ ಕೆಲಸ ಮಾಡುತ

4 Feb 2026 12:07 am
ವಿರಳ ಖನಿಜಗಳ ಸಂಗ್ರಹಕ್ಕಾಗಿ 12 ಶತಕೋಟಿ ಡಾಲರ್ ನಿಧಿ ಮೀಸಲಿಟ್ಟ ಅಮೆರಿಕ

ವಾಶಿಂಗ್ಟನ್, ಫೆ.3: ಅತ್ಯಂತ ವಿರಳವಾಗಿ ಲಭ್ಯವಿರುವ ಖನಿಜಗಳನ್ನು ವ್ಯೂಹಾತ್ಮಕವಾಗಿ ಸಂಗ್ರಹಿಸಿಡುವುದಕ್ಕಾಗಿ ಟ್ರಂಪ್ ಆಡಳಿತವು ಸುಮಾರು 12 ಶತಕೋಟಿ ಡಾಲರ್ ಹಣವನ್ನು ಮೀಸಲಿಡಲಿದೆ. ವಿರಳ ಖನಿಜ ಕ್ಷೇತ್ರದಲ್ಲಿ ಚೀನಾದ ಪ್ರಾಬಲ

4 Feb 2026 12:06 am
ಯಾದಗಿರಿ | ಶೇಂಗಾ ದರ ಹಠಾತ್ ಕುಸಿತ: ಎಪಿಎಂಸಿ ಯಾರ್ಡ್‌ನಲ್ಲಿ ರೈತರ ಪ್ರತಿಭಟನೆ

ಯಾದಗಿರಿ: ಶೇಂಗಾ ದರ ಹಠಾತ್ ಕುಸಿತಗೊಂಡ ಪರಿಣಾಮ ನಗರದ ಎಪಿಎಂಸಿ ಯಾರ್ಡ್‌ನ ಅಡತ್ ಅಂಗಡಿಗಳ ಮುಂದೆ ಹಾಗೂ ಎಪಿಎಂಸಿ ಕಚೇರಿ ಎದುರು ಹತ್ತಾರು ಹಳ್ಳಿಗಳ ರೈತರು ಮಂಗಳವಾರ ಪ್ರತಿಭಟನೆ ನಡೆಸಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಮೊ

4 Feb 2026 12:00 am
Mumbai | ಎರಡು ವಿಮಾನಗಳ ನಡುವೆ ಢಿಕ್ಕಿ

ಮುಂಬೈ, ಫೆ. 3: ಮುಂಬೈಯ ಛತ್ರಪತಿ ಶಿವಾಜಿ ಮಹಾರಾಜ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಂಗಳವಾರ ಎರಡು ಪ್ರಯಾಣಿಕ ವಿಮಾನಗಳ ನಡುವೆ ಢಿಕ್ಕಿ ಸಂಭವಿಸಿದೆ. ಘಟನೆ ಸಂಭವಿಸುವ ಸಂದರ್ಭದಲ್ಲಿ ಎರಡೂ ವಿಮಾನಗಳಲ್ಲಿ ಪ್ರಯಾಣಿಕರಿದ

3 Feb 2026 11:56 pm
ತೈಲ ಖರೀದಿ ನಿಲ್ಲಿಸುವ ಬಗ್ಗೆ ಭಾರತದಿಂದ ಸಂದೇಶ ಬಂದಿಲ್ಲ: ರಶ್ಯ ಸ್ಪಷ್ಟನೆ

ಮಾಸ್ಕೊ, ಫೆ.3: ರಶ್ಯದಿಂದ ತೈಲ ಖರೀದಿಯನ್ನು ನಿಲ್ಲಿಸಿರುವುದಾಗಿ ಭಾರತವು ತನಗೆ ತಿಳಿಸಿಲ್ಲವೆಂದು ರಶ್ಯನ್ ಸರ್ಕಾರ ಮಂಗಳವಾರ ಸ್ಪಷ್ಟಪಡಿಸಿದೆ. ಭಾರತ-ಅಮೆರಿಕ ನಡುವೆ ಏರ್ಪಟ್ಟಿರುವ ವ್ಯಾಪಾರ ಒಪ್ಪಂದದ ಭಾಗವಾಗಿ ಭಾರತವು ರಶ್ಯ

3 Feb 2026 11:49 pm
ಯಾದಗಿರಿ | ದೇವಿಕೇರಾ ಗ್ರಾಮದಲ್ಲಿ ಸಾರ್ವಜನಿಕ ಸ್ಮಶಾನ ಸ್ಥಳಾಂತರಕ್ಕೆ ಗ್ರಾಮಸ್ಥರ ಒತ್ತಾಯ

ಯಾದಗಿರಿ : ಸುರಪುರ ತಾಲೂಕಿನ ದೇವಿಕೇರಾ ಗ್ರಾಮದಲ್ಲಿ ಸಾರ್ವಜನಿಕ ಸ್ಮಶಾನಕ್ಕೆ ಮಂಜೂರಾದ ಸರಕಾರಿ ಭೂಮಿಯನ್ನು ತಕ್ಷಣವೇ ರದ್ದುಪಡಿಸಿ, ಬೇರೆ ಯೋಗ್ಯ ಸ್ಥಳದಲ್ಲಿ ಮಂಜೂರು ಮಾಡಬೇಕೆಂದು ಜಿಲ್ಲಾಧಿಕಾರಿಗಳಿಗೆ ಗ್ರಾಮಸ್ಥರು ಮನ

3 Feb 2026 11:46 pm
Belagavi | ಅಪರಿಚಿತ ವಾಹನ ಢಿಕ್ಕಿ; ಬೈಕ್‌ನಲ್ಲಿದ್ದ ಮೂವರು ಮೃತ್ಯು

ಬೆಳಗಾವಿ : ಜಿಲ್ಲೆಯ ರಾಯಬಾಗ ತಾಲೂಕಿನ ಹಾರೂಗೇರಿ ಸಮೀಪ ಸೋಮವಾರ ರಾತ್ರಿ ಅಪರಿಚಿತ ವಾಹನ ಢಿಕ್ಕಿ ಹೊಡೆದ ಪರಿಣಾಮ ಬೈಕ್‌ನಲ್ಲಿ ಸಂಚರಿಸುತ್ತಿದ್ದ ಮೂವರು ಸಾವನ್ನಪಿರುವುದು ವರದಿಯಾಗಿದೆ. ಮೊರಬ್ ಗ್ರಾಮದ ನಿವಾಸಿ ಗಜಾನನ ಮಹಾದ

3 Feb 2026 11:45 pm
ಗಾಝಾ ಆಡಳಿತ ಸಮಿತಿಯ ನೂತನ ಲೋಗೋಗೆ ಇಸ್ರೇಲ್ ವಿರೋಧ

ಗಾಝಾ, ಫೆ.2: ಯುದ್ಧನಂತರ ಗಾಝಾದ ದೈನಂದಿನ ವ್ಯವಹಾರಗಳನ್ನು ನಿರ್ವಹಿಸುತ್ತಿರುವ ಗಾಝಾದ ಫೆಲೆಸ್ತೀನ್ ಆಡಳಿತ ಸಮಿತಿಯು (ಎನ್ಸಿಎಜಿ), ಹಿಂದಿನ ಫೆಲೆಸ್ತೀನ್ ಪ್ರಾಧಿಕಾರದ ಲೋಗೊವನ್ನೇ ಹೋಲುವ ಲೋಗೊವನ್ನು ಮಂಗಳವಾರ ಅನಾವರಣಗೊಳಿಸ

3 Feb 2026 11:45 pm
ಪುತ್ತೂರು| ಯುವತಿಗೆ ವಂಚನೆ ಪ್ರಕರಣ: ಸಂತ್ರಸ್ತೆಗೆ ಬೆಂಬಲವಾಗಿದ್ದ ಪ್ರತಿಭಾ ಕುಳಾಯಿಗೆ ಪೊಲೀಸ್ ನೋಟಿಸ್

ಮಂಗಳೂರು: ಪುತ್ತೂರಿನಲ್ಲಿ ಬಿಜೆಪಿ ಮುಖಂಡ ಜಗನ್ನಿವಾಸ ರಾವ್‌ರ ಪುತ್ರ ಶ್ರೀಕೃಷ್ಣ ರಾವ್ ಎಂಬಾತ ಯುವತಿಯೊಬ್ಬಳಿಗೆ ಮದುವೆಯಾಗುವುದಾಗಿ ನಂಬಿಸಿ ಮಗು ಮಾಡಿದ ಪ್ರಕರಣದಲ್ಲಿ ಸಂತ್ರಸ್ತೆಗೆ ಬೆಂಬಲ ನೀಡುತ್ತಿರುವ ಕಾಂಗ್ರೆಸ್

3 Feb 2026 11:42 pm
ಕನಕಗಿರಿ | ಬಂಗಾರದ ಆಮಿಷವೊಡ್ಡಿ ವಂಚನೆ: ಲಕ್ಷಾಂತರ ರೂ. ಕಳೆದುಕೊಂಡ ವ್ಯಕ್ತಿ

ಕನಕಗಿರಿ : ಬಂಗಾರದ ನಿಧಿ ಸಿಕ್ಕಿದೆ ಎಂಬ ಆಮಿಷಕ್ಕೆ ಬಲಿಯಾಗಿ ವ್ಯಕ್ತಿಯೊಬ್ಬ ತನ್ನ ಒಂದು ಎಕರೆ ಹೊಲ ಹಾಗೂ ಒಂದು ನಿವೇಶನ ಮಾರಾಟದಿಂದ ಬಂದ ಹಣವನ್ನು ನೀಡಿ ವಂಚನೆಗೆ ಒಳಗಾದ ಘಟನೆ ಸಮೀಪದ ವಿಠಲಾಪುರ ಗ್ರಾಮದಲ್ಲಿ ನಡೆದಿದೆ. ಕೊಪ್

3 Feb 2026 11:34 pm
ಅರೇಬಿಯನ್ ಸಮುದ್ರದಲ್ಲಿ ಇರಾನಿನ ಡ್ರೋನ್ ಹೊಡೆದುರುಳಿಸಿದ ಅಮೆರಿಕ ಸೇನೆ

ವಾಷಿಂಗ್ಟನ್/ಅರೇಬಿಯನ್ ಸಮುದ್ರ, ಫೆ.3: ಅರೇಬಿಯನ್ ಸಮುದ್ರದಲ್ಲಿ ಅಮೆರಿಕದ ‘ಅಬ್ರಹಾಂ ಲಿಂಕನ್’ ವಿಮಾನವಾಹಕ ನೌಕೆಯ ಸಮೀಪಕ್ಕೆ ಬರುತ್ತಿದ್ದ ಇರಾನಿನ ಡ್ರೋನ್ ಅನ್ನು ಅಮೆರಿಕ ಸೇನೆ ಹೊಡೆದುರುಳಿಸಿದೆ ಎಂದು ಅಮೆರಿಕದ ಅಧಿಕಾರಿ

3 Feb 2026 11:33 pm
ಇರಾನ್ ಆಡಳಿತ ವಿರುದ್ಧ ಫೆ.14ರಂದು ವಿಶ್ವದಾದ್ಯಂತ ಪ್ರತಿಭಟನೆಗೆ ರೆಝಾ ಪಹ್ಲವಿ ಕರೆ

ಟೆಹರಾನ್, ಫೆ.3: ಇರಾನ್‌ ನಲ್ಲಿ ವ್ಯಾಪಕವಾಗಿರುವ ಪ್ರಜಾಪ್ರಭುತ್ವ ಪರ ಚಳವಳಿಯನ್ನು ಬೆಂಬಲಿಸಿ ಫೆಬ್ರವರಿ 14ರಂದು ಜಾಗತಿಕವಾಗಿ ಇರಾನ್ ಆಡಳಿತದ ವಿರುದ್ಧ ಪ್ರತಿಭಟನೆ ನಡೆಸುವಂತೆ ಇರಾನ್‌ ನ ಪದಚ್ಯುತ ದೊರೆ ದಿವಂಗತ ಶಾ ಮೊಹಮ್ಮದ

3 Feb 2026 11:24 pm
ಬೆಳ್ತಂಗಡಿ| ಸಹಕಾರಿ ಸಂಘದಲ್ಲಿ ನಕಲಿ ಚಿನ್ನ ಅಡವಿರಿಸಿದ ಪ್ರಕರಣ: ಇಬ್ಬರ ಬಂಧನ

ಬೆಳ್ತಂಗಡಿ: ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ಧ ಸಹಕಾರಿ ಸಂಘ ಮಡಂತ್ಯಾರು ಶಾಖೆಯಲ್ಲಿ ನಕಲಿ ಚಿನ್ನ ಅಡವಿರಿಸಿ ಸಾಲ ಪಡೆದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಟ್ವಾಳ ತಾಲೂಕ

3 Feb 2026 11:21 pm
ಕನಕಗಿರಿ | ಶಾಲಾ ಮಕ್ಕಳು, ಪ.ಪಂ. ಸದಸ್ಯ ಸೇರಿ 8 ಮಂದಿಗೆ ಹುಚ್ಚು ನಾಯಿ ಕಡಿತ

ಕನಕಗಿರಿ : ಪಟ್ಟಣದ 2ನೇ ವಾರ್ಡ್‌ನ ಗೌಡರ್ ಓಣಿಯಲ್ಲಿ ಹುಚ್ಚು ನಾಯಿ ದಾಳಿ ನಡೆಸಿದ ಪರಿಣಾಮ 8 ಮಂದಿ ಗಾಯಗೊಂಡಿರುವ ಘಟನೆ ಮಂಗಳವಾರ ಸಂಜೆ ನಡೆದಿದೆ. ಗೌಡರ್ ಓಣಿಯ ನಿವಾಸಿ ಹಾಗೂ ಪ.ಪಂ ಸದಸ್ಯರಾದ ಶರಣೇಗೌಡ ಪಾಟೀಲ್ ಅವರಿಗೆ ಬೆಳಿಗ್ಗ

3 Feb 2026 11:20 pm
Canada | ವಸತಿ ಪ್ರದೇಶದಲ್ಲಿ ಶೂಟೌಟ್ ಘಟನೆ; ಮೂವರು ಭಾರತೀಯರ ಬಂಧನ

ಟೊರಾಂಟೊ, ಫೆ.3: ಕೆನಡಾದ ಸರ್ರೆ ರಾಜ್ಯದಲ್ಲಿರುವ ಕ್ರಿಸೆಂಟ್ ಬೀಚ್‌ನ ವಸತಿ ಪ್ರದೇಶವೊಂದರಲ್ಲಿ ಜ. 31ರ ತಡರಾತ್ರಿ ನಡೆದ ಶೂಟೌಟ್ ಘಟನೆಗೆ ಸಂಬಂಧಿಸಿ ಮೂವರು ಭಾರತೀಯ ಮೂಲದ ವ್ಯಕ್ತಿಗಳನ್ನು ಕೆನಡಿಯನ್ ಪೊಲೀಸರು ಬಂಧಿಸಿದ್ದಾರೆ.

3 Feb 2026 11:19 pm
ಅಕ್ರಮ ವಿದೇಶಿಯರಿಂದ ರಾಷ್ಟ್ರದ ಭದ್ರತೆಗೆ ಅಪಾಯ : ಹೈಕೋರ್ಟ್ ಕಳವಳ

ಬೆಂಗಳೂರು : ಅಧಿಕೃತ ವೀಸಾ ಹಾಗೂ ಪಾಸ್‌ಪೋರ್ಟ್‌ ಇಲ್ಲದೆ ಅಕ್ರಮವಾಗಿ ನೆಲೆಸಿರುವ ವಿದೇಶಿಯರಿಂದ ದೇಶದ ಭದ್ರತೆಗೆ ಅಪಾಯ ಎಂದು ಆತಂಕ ವ್ಯಕ್ತಪಡಿಸಿರುವ ಹೈಕೋರ್ಟ್, ನಗರದಲ್ಲಿ ಅವಧಿ ಮೀರಿ ವಾಸಿಸುತ್ತಿರುವ ವಿದೇಶಿ ಪ್ರಜೆಗಳನ

3 Feb 2026 11:18 pm
ಫೆ.5: ಮನರೇಗಾ ಬಚಾವೋ ಸಂಗ್ರಾಮ್ ಕಾಂಗ್ರೆಸ್ ಪಾದಯಾತ್ರೆ

ಮಂಗಳೂರು: ದಕ್ಷಿಣ ವಿಧಾನಸಭಾ ಕ್ಷೇತ್ರ ವತಿಯಿಂದ ಫೆ.5ರಂದು ಸಂಜೆ 4 ಗಂಟೆಗೆ ಮನರೇಗಾ ಬಚಾವೋ ಸಂಗ್ರಾಮ್ ಪ್ರಯುಕ್ತ ಕಾಂಗ್ರೆಸ್ ಕಾರ್ಯಕರ್ತರಿಂದ ಪಾದಯಾತ್ರೆ ನಡೆಯಲುದೆ. ನಗರದ ಬಲ್ಮಠದಲ್ಲಿರುವ ಶಾಂತಿನಿಲಯ ಹಾಲ್ ಬಳಿಯಿರುವ ಮೈ

3 Feb 2026 11:16 pm
ಉಕ್ರೇನ್‌ ನಲ್ಲಿ ರಶ್ಯದಿಂದ ಭೀಕರ ಕ್ಷಿಪಣಿ ದಾಳಿ; 5 ಪ್ರಾಂತ್ಯಗಳನ್ನು ಗುರಿಯಿರಿಸಿ ಆಕ್ರಮಣ, ಹಲವು ಕಟ್ಟಡಗಳಿಗೆ ಹಾನಿ

ಕೀವ್, ಫೆ.3: ರಶ್ಯ ಸೇನೆ ಸೋಮವಾರ ತಡರಾತ್ರಿಯಿಂದ ಉಕ್ರೇನ್ ವಿರುದ್ಧ 450 ದೀರ್ಘ ವ್ಯಾಪ್ತಿಯ ಡ್ರೋನ್‌ ಗಳು ಹಾಗೂ 79 ಕ್ಷಿಪಣಿಗಳಿಂದ ದಾಳಿ ನಡೆಸಿದೆ ಎಂದು ಉಕ್ರೇನಿಯನ್ ಅಧ್ಯಕ್ಷ ವೊಲೊದಿಮಿರ್ ಝೆಲೆನ್ಸ್ಕಿ ಮಂಗಳವಾರ ತಿಳಿಸಿದ್ದಾ

3 Feb 2026 11:10 pm
ನೇರ ನೇಮಕಾತಿಗಳಲ್ಲಿ ಗರಿಷ್ಠ ವಯೋಮಿತಿ ಐದು ವರ್ಷ ಸಡಿಲಿಕೆ

ಬೆಂಗಳೂರು : ಸರಕಾರಿ ಹುದ್ದೆಗಳ ನೇರ ನೇಮಕಾತಿಗಳಲ್ಲಿ ಅಭ್ಯರ್ಥಿಗಳಿಗೆ ನಿಗಧಿಪಡಿಸಿದ ಗರಿಷ್ಠ ವಯೋಮಿತಿಯನ್ನು ಐದು ವರ್ಷಗಳ ಅವಧಿಗೆ ಸಡಿಲಿಕೆ ಮಾಡಿ ರಾಜ್ಯ ಸರಕಾರವು ಆದೇಶವನ್ನು ಹೊರಡಿಸಿದೆ. 2027ರ ಡಿ.31ರ ವರೆಗೆ ನೇರ ನೇಮಕಾತಿಗ

3 Feb 2026 11:09 pm
ವಕೀಲ ಮೋಹನ್ ಕಾತರಕಿ ಸೇರಿ 5 ಮಂದಿಗೆ ಗಡಿನಾಡು ಚೇತನ ಪ್ರಶಸ್ತಿ : ಸೋಮಣ್ಣ ಬೇವಿನಮರದ

ಬೆಂಗಳೂರು : ಕರ್ನಾಟಕ ಗಡಿ ಅಭಿವೃದ್ಧಿ ಪ್ರದೇಶ ಪ್ರಾಧಿಕಾರದ ವತಿಯಿಂದ ನೀಡಲಾಗುವ ‘ಗಡಿನಾಡು ಚೇತನ ಪ್ರಶಸ್ತಿ’ಗೆ ಸುಪ್ರೀಂ ಕೋರ್ಟ್‍ನ ಹಿರಿಯ ವಕೀಲ ಮೋಹನ್ ಕಾತರಕಿ ಸೇರಿದಂತೆ ಐದು ಮಂದಿಯನ್ನು ಆಯ್ಕೆ ಮಾಡಲಾಗಿದೆ ಎಂದು ಪ್ರಾ

3 Feb 2026 11:06 pm
ಎಮ್ಮೆಕೆರೆ ಸ್ಮಾರ್ಟ್ ಸಿಟಿ ಈಜುಕೊಳ ಕಾಮಗಾರಿ: ನ್ಯಾಯಾಂಗ ತನಿಖೆಗೆ ಅಮ್ ಆದ್ಮಿ ಪಕ್ಷದ ಒತ್ತಾಯ

ಮಂಗಳೂರು: ಸ್ಮಾರ್ಟ್ ಸಿಟಿ ಯೋಜನೆ ಯಡಿ ಎಮ್ಮೆಕೆರೆ ಈಜುಕೊಳವನ್ನು ರೂ. 24.94 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಎಎಪಿ ಮಂಗಳೂರು ಸಂಶೋಧನಾ ತಂಡವು ಈ ಈಜು ಕೊಳದ ನಿರ್ಮಾಣದ ಸಮಯ ದಲ್ಲಿ ಅತಿಯಾಗಿ ಹೆಚ್ಚಿದ ವೆಚ್ಚಗಳ ಬಗ್ಗೆ ಮತ್ತು ನ

3 Feb 2026 11:03 pm
ಉಚಿತ ಭಾರೀ ವಾಹನ ಚಾಲನಾ ತರಬೇತಿಗೆ ಅರ್ಜಿ ಆಹ್ವಾನ

ಬೆಂಗಳೂರು : ಸಮಾಜ ಕಲ್ಯಾಣ ಇಲಾಖೆಯ ಪಿಎಂ-ಎಜೆಎವೈ ಯೋಜನೆ ಅಡಿ ಕೆಎಸ್ಸಾರ್ಟಿಸಿಯ ಮಾಲೂರು, ಮಳವಳ್ಳಿ, ಹಾಸನ, ಚಿಕ್ಕಮಗಳೂರು ಹಾಗೂ ಹೊಳಲ್ಕೆರೆ ತರಬೇತಿ ಕೇಂದ್ರಗಳಲ್ಲಿ ಪರಿಶಿಷ್ಟ ಜಾತಿಯ ಅಭ್ಯರ್ಥಿಗಳಿಗೆ ಉಚಿತ ಭಾರೀ ವಾಹನ ಚಾಲನ

3 Feb 2026 11:01 pm
Australiaದಲ್ಲಿ ಗಾಂಧೀಜಿಯ ಕಂಚಿನ ಪ್ರತಿಮೆ ಅಪಹರಣ

ಮೆಲ್ಬೋರ್ನ್, ಫೆ.3: ನಗರದ ರೋವ್ವಿಲ್ಲೆ ಪ್ರದೇಶದಲ್ಲಿರುವ ಆಸ್ಟ್ರೇಲಿಯನ್ ಭಾರತೀಯರ ಸಮುದಾಯ ಕೇಂದ್ರದಲ್ಲಿ ಮಹಾತ್ಮಾ ಗಾಂಧೀಜಿಯವರ ಕಂಚಿನ ಪ್ರತಿಮೆಯನ್ನು ಅಪಹರಿಸಲಾಗಿದ್ದು, ಪೊಲೀಸರು ಕಳ್ಳರ ಪತ್ತೆಗೆ ತೀವ್ರ ಕಾರ್ಯಾಚರಣೆ

3 Feb 2026 11:00 pm
ಕಲಬುರಗಿ | ಫೆ.8ರಂದು ʼವಿಶ್ವಾಮಿತ್ರʼ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ : ಅಸಗೋಡು ಜಯಸಿಂಹ

ಕಲಬುರಗಿ: ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ವತಿಯಿಂದ ಫೆ.8 ರಂದು ಬೆಳಗ್ಗೆ 11 ಗಂಟೆಗೆ ನಗರದ ಊದನೂರ ರಸ್ತೆಯ ಜಯತೀರ್ಥ ಕಲ್ಯಾಣ ಮಂಟಪದಲ್ಲಿ 2024-25ನೇ ಸಾಲಿನ ಎಸೆಸೆಲ್ಸಿ ಪರೀಕ್ಷೆಯಲ್ಲಿ ಜಿಲ್ಲಾವಾರು ಮೊದಲ ಮೂರು ಸ್ಥಾ

3 Feb 2026 10:57 pm
ಅಂಡರ್-19 ಕ್ರಿಕೆಟ್ ವಿಶ್ವಕಪ್ ಟೂರ್ನಿ| ನಾಳೆ ಸೆಮಿ ಫೈನಲ್: ಭಾರತ ಕ್ರಿಕೆಟ್ ತಂಡಕ್ಕೆ ಅಫ್ಘಾನಿಸ್ತಾನ ಎದುರಾಳಿ

Photo : IANS ಹರಾರೆ, ಫೆ.3: ಅಂಡರ್-19 ಕ್ರಿಕೆಟ್ ವಿಶ್ವಕಪ್ ಪಂದ್ಯಾವಳಿಯಲ್ಲಿ ಈ ತನಕ ಅಜೇಯ ದಾಖಲೆ ಕಾಯ್ದುಕೊಂಡು ಆತ್ಮವಿಶ್ವಾಸದಲ್ಲಿರುವ ಭಾರತ ತಂಡವು ಬುಧವಾರ ಹರಾರೆ ಸ್ಪೋರ್ಟ್ಸ್ ಕ್ಲಬ ನಡೆಯಲಿರುವ ಎರಡನೇ ಸೆಮಿ ಫೈನಲ್‌ನಲ್ಲಿ ಅಫ್ಘ

3 Feb 2026 10:56 pm
ಕಲಬುರಗಿ | ʼರಾಷ್ಟ್ರಕೂಟʼ ಹೆಸರಿನಲ್ಲಿ ಪ್ರಾಧಿಕಾರ ಸ್ಥಾಪಿಸಿ: ಮಹಿಪಾಲರೆಡ್ಡಿ

ಕಲಬುರಗಿ : ಕನ್ನಡದ ಮೊದಲ ಲಾಕ್ಷಣಿಕ ಗ್ರಂಥ ‘ಕವಿರಾಜಮಾರ್ಗ’ ನೀಡುವ ಮೂಲಕ ಕನ್ನಡ ಸಾಹಿತ್ಯಕ್ಕೆ ದಿಕ್ಕು ತೋರಿದ ನೃಪತುಂಗ ಅಮೋಘವರ್ಷರ ಆಡಳಿತದ ‘ರಾಷ್ಟ್ರಕೂಟ’ ವಂಶದ ಹೆಸರಿನಲ್ಲಿ ಪ್ರಾಧಿಕಾರ ಅಥವಾ ಪ್ರತಿಷ್ಠಾನವನ್ನು ಸ್ಥಾ

3 Feb 2026 10:54 pm
ಕಲಬುರಗಿ | ಶೋಷಿತರ ಪರವಿರುವ ಯುಜಿಸಿ ಕಾಯ್ದೆ ಜಾರಿ ಮಾಡಿ : ಅರ್ಜುನ್ ಭದ್ರೆ ಆಗ್ರಹ

ಕಲಬುರಗಿ : ಶೋಷಿತ ವರ್ಗಗಳ ವಿದ್ಯಾರ್ಥಿಗಳ ರಕ್ಷಣೆಗೆ ತರಲಾಗಿರುವ ಯುಜಿಸಿ ಹೊಸ ಕಾಯ್ದೆಯನ್ನು ಯಾವುದೇ ವಿಳಂಬವಿಲ್ಲದೆ ದೇಶಾದ್ಯಂತ ಜಾರಿಗೆ ತರಬೇಕು ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ಕ್ರಾಂತಿಕಾರಿ ಬಣ) ರಾಜ್ಯ ಸಂ

3 Feb 2026 10:50 pm
ಫೆ.7-9: ಕೆಎಸ್‌ಎಫ್‌ಎ ಕಪ್ ಫುಟ್ಬಾಲ್ ಟೂರ್ನಮೆಂಟ್

ಮಂಗಳೂರು, ಫೆ.3: ದಕ್ಷಿಣ ಕನ್ನಡ ಜಿಲ್ಲಾ ಫುಟ್ಬಾಲ್ ಅಸೋಸಿಯೇಶನ್ (ಡಿಕೆಡಿಎಫ್‌ಎ) ವತಿಯಿಂದ ಕೆಎಸ್‌ಎಫ್‌ಎ ಕಪ್ 2026 ಅಂಡರ್-13 ಮತ್ತು ಅಂಡರ್-15 ಫುಟ್ಬಾಲ್ ಟೂರ್ನಮೆಂಟ್‌ನ್ನು ಮಂಗಳೂರಿನ ನೆಹರೂ ಮೈದಾನ ಫುಟ್ಬಾಲ್ ಗ್ರೌಂಡ್‌ನಲ್ಲಿ ಫ

3 Feb 2026 10:40 pm
ಎಟಿಪಿ ಡಬಲ್ಸ್ ರ್ಯಾಂಕಿಂಗ್: ಟಾಪ್-20ರಲ್ಲಿ ಸ್ಥಾನ ಪಡೆದು ಇತಿಹಾಸ ನಿರ್ಮಿಸಿದ ಯೂಕಿ ಭಾಂಬ್ರಿ

ಯೂಕಿ ಭಾಂಬ್ರಿ | Photo : ANI ಹೊಸದಿಲ್ಲಿ, ಫೆ.3: ಭಾರತೀಯ ಟೆನಿಸ್ ಆಟಗಾರ ಯೂಕಿ ಭಾಂಬ್ರಿ ಎಟಿಪಿ ಡಬಲ್ಸ್ ರ್ಯಾಂಕಿಂಗ್‌ನಲ್ಲಿ ವಿಶ್ವದ ನಂ.20ನೇ ಆಟಗಾರನಾಗುವ ಮೂಲಕ ಜೀವನಶ್ರೇಷ್ಠ ಸಾಧನೆ ಮಾಡಿದರು. ಈ ಮೂಲಕ ರೋಹನ್ ಬೋಪಣ್ಣ ನಂತರ ಈ ಸಾಧನೆ

3 Feb 2026 10:39 pm
ದಿಲ್ಲಿ| ಉದ್ಯಮಿಯನ್ನು ಥಳಿಸಿ ಹತ್ಯೆ ಮಾಡಿದ ಫುಡ್ ಡೆಲಿವರಿ ಬಾಯ್‌ಗಳು

ಹೊಸದಿಲ್ಲಿ, ಫೆ. 3: ದಿಲ್ಲಿಯ ಕನ್ನಾಟ್ಪ್ಲೇಸ್‌ನಲ್ಲಿ ಮೂವರು ಆಹಾರ ವಿತರಣೆ ಕಂಪೆನಿಯ ಡೆಲಿವರಿಬಾಯ್‌ಗಳು 36 ವರ್ಷದ ಉದ್ಯಮಿಯೊಬ್ಬರನ್ನು ಥಳಿಸಿ ಹತ್ಯೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಯು ಜನವರಿ 3ರ ರಾತ್ರಿ

3 Feb 2026 10:32 pm
ನ್ಯೂಸ್‌ಪ್ರಿಂಟ್‌ ಕೊರತೆ| ಇಂಡಿಯನ್ ನ್ಯೂಸ್‌ಪೇಪರ್‌ ಸೊಸೈಟಿ ಕಳವಳ

ಹೊಸದಿಲ್ಲಿ, ಜ. 3: ದೇಶವನ್ನು ಬಾಧಿಸುತ್ತಿರುವ ನ್ಯೂಸ್‌ಪ್ರಿಂಟ್‌ ಕೊರತೆಯ ಬಗ್ಗೆ ಇಂಡಿಯನ್ ನ್ಯೂಸ್‌ಪೇಪರ್‌ ಸೊಸೈಟಿ (ಐಎನ್ಎಸ್) ಗಂಭೀರ ಕಳವಳ ವ್ಯಕ್ತಪಡಿಸಿದೆ. ಪತ್ರಿಕೆಗಳ ಮುದ್ರಣದಲ್ಲಿ ಬಳಸುವ ಕಾಗದದ ಕೊರತೆಯ ಹಿನ್ನೆಲೆಯ

3 Feb 2026 10:29 pm
ಫೆಲೆಸ್ತೀನ್ ಪರ ಭಿತ್ತಿಪತ್ರ| ಭಾರತವನ್ನು ತೊರೆಯುವಂತೆ ಬ್ರಿಟಿಷ್‌ ಪ್ರಜೆಗಳಿಗೆ ನೋಟಿಸ್

ಜೈಪುರ, ಫೆ. 3: ಗಾಝಾದಲ್ಲಿ ಇಸ್ರೇಲ್ ನಡೆಸುತ್ತಿರುವ ಜನಾಂಗೀಯ ಹತ್ಯಾ ಯುದ್ಧಕ್ಕೆ ಸಂಬಂಧಿಸಿದ ಘೋಷಣೆಗಳನ್ನು ಒಳಗೊಂಡ ಭಿತ್ತಿಪತ್ರಗಳನ್ನು ಅಂಟಿಸಿದ್ದಾರೆ ಎಂಬ ಆರೋಪದಲ್ಲಿ, ಭಾರತ ತೊರೆಯುವಂತೆ ಇಬ್ಬರು ಬ್ರಿಟಿಷ್ ರಾಷ್ಟ್ರೀ

3 Feb 2026 10:25 pm
ಅಂಡರ್-19 ವಿಶ್ವಕಪ್ ಟೂರ್ನಿ| ಆಸ್ಟ್ರೇಲಿಯ ವಿರುದ್ಧ ರೋಚಕ ಜಯ: ಇಂಗ್ಲೆಂಡ್ ತಂಡ ಫೈನಲ್‌ಗೆ ಲಗ್ಗೆ

Photo: X/ICC ಬುಲಾವಯೊ, ಫೆ.3: ಮೊದಲ ಸೆಮಿ ಫೈನಲ್ ಪಂದ್ಯದಲ್ಲಿ ನಾಲ್ಕು ಬಾರಿಯ ಚಾಂಪಿಯನ್ ಆಸ್ಟ್ರೇಲಿಯ ತಂಡವನ್ನು 27 ರನ್ ಅಂತರದಿಂದ ರೋಚಕವಾಗಿ ಮಣಿಸಿರುವ ಇಂಗ್ಲೆಂಡ್ ಕ್ರಿಕೆಟ್ ತಂಡವು ಅಂಡರ್-19 ವಿಶ್ವಕಪ್ ಟೂರ್ನಿಯಲ್ಲಿ ಫೈನಲ್‌ಗೆ ಪ

3 Feb 2026 10:22 pm
ಬೋಟಿನಿಂದ ಸಮುದ್ರಕ್ಕೆ ಬಿದ್ದ ಮೀನುಗಾರ ನಾಪತ್ತೆ

ಮಲ್ಪೆ, ಫೆ.3: ಸಮುದ್ರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ಮೀನುಗಾರರೊಬ್ಬರು ಅಕಸ್ಮಿಕವಾಗಿ ಬೋಟಿನಿಂದ ನೀರಿಗೆ ಬಿದ್ದು ನಾಪತ್ತೆಯಾಗಿರುವ ಬಗ್ಗೆ ವರದಿಯಾಗಿದೆ. ನಾಗಲಿಂಗಮ್ (51) ಎಂಬವರು ಇಮ್ಯಾನುವೆಲ್ ಕಿರಣ ಎಂಬವರ ರಾಯಲ್ ಫಿಶ

3 Feb 2026 10:21 pm
ಮಹಿಳೆಯ ಚಿನ್ನದ ಸರ ಅಪಹರಣ: ಪ್ರಕರಣ ದಾಖಲು

ಗಂಗೊಳ್ಳಿ, ಫೆ.3: ವಾಕಿಂಗ್ ಹೋಗುತ್ತಿದ್ದ ಮಹಿಳೆಯ ಕತ್ತಿನಲ್ಲಿದ್ದ ಚಿನ್ನದ ಸರವನ್ನು ಅಪರಿಚಿತರು ಅಪಹರಿಸಿ ಪರಾರಿಯಾಗಿರುವ ಘಟನೆ ತ್ರಾಸಿ ಗ್ರಾಮದ ಸಣ್ಣಕುಂಬ್ರಿ ಬಳಿ ಫೆ.3ರಂದು ಬೆಳಗ್ಗೆ ನಡೆದಿದೆ. ತ್ರಾಸಿ ಕುಂಬಿ ನಿವಾಸಿ ಸೀ

3 Feb 2026 10:19 pm
ಭಾರತದೊಂದಿಗೆ ಆಡಿ, ಇಲ್ಲವೇ ಕಾನೂನು ಕ್ರಮ ಎದುರಿಸಿ : ಪಿಸಿಬಿಗೆ ಐಸಿಸಿ ಎಚ್ಚರಿಕೆ

Photo Credit : @ICCMediaComms ಹೊಸದಿಲ್ಲಿ, ಫೆ.3: ಭಾರತ ಕ್ರಿಕೆಟ್ ತಂಡ ವಿರುದ್ಧದ ಫೆ.15ರಂದು ನಿಗದಿಯಾಗಿರುವ ವಿಶ್ವಕಪ್ ಪಂದ್ಯವನ್ನು ಬಹಿಷ್ಕರಿಸಲು ನಿರ್ಧರಿಸಿರುವುದಕ್ಕೆ ಸಂಬಂಧಿಸಿದಂತೆ ಟಿ-20 ವಿಶ್ವಕಪ್ ಪ್ರಸಾರಕ ಜಿಯೋಸ್ಟಾರ್‌ನಿಂದ ಕಾನೂ

3 Feb 2026 10:16 pm
ವಿದ್ಯುತ್ ಕಂಬಕ್ಕೆ ಸ್ಕೂಟರ್ ಢಿಕ್ಕಿ: ಲೈನ್‌ಮೆನ್ ಮೃತ್ಯು

ಹಿರಿಯಡ್ಕ, ಫೆ.3: ಸ್ಕೂಟರೊಂದು ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದ ಪರಿಣಾಮ ಸವಾರ ಲೈನ್‌ಮೆನ್ ಮೃತಪಟ್ಟ ಘಟನೆ ಆತ್ರಾಡಿ ಪರೀಕ ಬೊಬ್ಬು ಸ್ವಾಮಿ ದೇವಸ್ಥಾನದ ಬಳಿ ನಡೆದಿದೆ. ಮೃತರನ್ನು ಅಥಣಿ ಮೂಲದ ಮಣಿಪಾಲದಲ್ಲಿ ಲೈನ್‌ಮೆನ್ ಆಗಿ

3 Feb 2026 10:13 pm