ಈ ಪುಸ್ತಕದ ನಿಜವಾದ ಆಕರ್ಷಣೆ ವಸಂತ ಕಜೆ ಮಂಡಿಸುವ ತರ್ಕಗಳಲ್ಲಿ ಇದೆ. ಅವರು ಒಂದು ವಿಚಾರವನ್ನು ನೇರವಾಗಿ ಹೇಳಲು ಹೊರಡುವುದಿಲ್ಲ . ಪದರ ಪದರವಾಗಿ ತೆರೆದು ಅದರ ಒಳಗಿರುವ ಅರ್ಥವನ್ನು ಓದುಗರ ಮುಂದೆ ಇಡುತ್ತಾರೆ. ಅದು ಅವರೇ ಸಹಜವಾ
ಕಾರಣವು ದುರಹಂಕಾರ, ದುರಾಸೆ ಅಥವಾ ವಿಚಿತ್ರ ಬಯಕೆ ಯಾವುದೇ ಆಗಿರಲಿ ಅಥವಾ ಈ ಅಂಶಗಳ ಸಂಯೋಜನೆಯಾಗಿರಲಿ, ಇರಾನ್ ಅನ್ನು ಹೊಡೆಯಲು ಕ್ಷಿಪಣಿಗಳು ಮತ್ತು ಬಾಂಬ್ಗಳನ್ನು ಬಳಸುವ ಟ್ರಂಪ್ ಅವರ ನಿರ್ಧಾರವು ಆಡಳಿತವನ್ನು ಬೆಂಬಲಿಸುವ ನ
ಟೆಲ್ ಅವೀವ್: ಮಧ್ಯಪ್ರಾಚ್ಯದಲ್ಲಿ ಸಂಘರ್ಷ ಮತ್ತಷ್ಟು ಉಲ್ಭಣಗೊಂಡಿದೆ. ಡಿಮೋನ ನಗರದ ಮೇಲೆ ಇರಾನ್ ಕ್ಷಿಪಣಿ ದಾಳಿ ನಡೆಸಿದ ಬೆನ್ನಲ್ಲೆ ದಕ್ಷಿಣ ಭಾಗಗಳಲ್ಲಿ ಶಾಲೆಗಳನ್ನು ಬಂದ್ ಮಾಡುವಂತೆ ಮತ್ತು ಜನರಲ್ಲಿ ಗುಂಪು ಸೇರದಂತೆ
ಚಿತ್ರ: ಲವ್ ಮಾಕ್ಟೇಲ್ 3 ನಿರ್ದೇಶಕ: ಡಾರ್ಲಿಂಗ್ ಕೃಷ್ಣ ನಿರ್ಮಾಪ: ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ತಾರಾಗಣ: ಡಾರ್ಲಿಂಗ್ ಕೃಷ್ಣ, ಬೇಬಿ ಸಂವೃತಾ, ಶ್ವೇತಾ ಪ್ರಸಾದ್ ಮುಂತಾದವರು. ‘ಲವ್ ಮಾಕ್ಟೇಲ್’ ಎನ್ನುವುದು ನಟ, ನಿರ
ಅಮಾನತುಗೊಂಡಿರುವ ಸಂದೇಶ್ ಪಿ.ಜಿ.ಗೆ ಮತ್ತೊಂದು ಸಂಕಷ್ಟ
ಪಶ್ಚಿಮ ಏಶ್ಯ ಸಂಘರ್ಷದಿಂದ ಹಾರ್ಮುಝ್ ಜಲಸಂಧಿಯ ಮೂಲಕ ಸಾಗಣೆ ಸ್ಥಗಿತಗೊಂಡಾಗಿನಿಂದ ತೈಲದ ಬೆಲೆ ಏರಿಕೆ ದೊಡ್ಡ ಆತಂಕವನ್ನುಂಟು ಮಾಡಿದೆ. ಮಾರ್ಚ್ 2 ರಂದು, ಇರಾನ್ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ನ ಕಮಾಂಡರ
ಯುದ್ಧದ ಪರಿಣಾಮವಾಗಿ, ಎಲ್ಪಿಜಿ ಸಿಲಿಂಡರ್ಗಳ ಬೆಲೆ ಹೆಚ್ಚಾಗಲಿದೆ. ಅಂದರೆ, ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯೂ ಏರಿಕೆ ಕಾಣಲಿದೆ. ಕಾರ್ಖಾನೆಗಳಿಗೆ ತಮ್ಮ ಯಂತ್ರಗಳನ್ನು ಕಾರ್ಯಾಚರಿಸಲು ಬೇಕಾದ ಅನಿಲವನ್ನು ಪಡೆಯುವುದು ಸಾಧ
ಬೆಳೆ ಹಾನಿ ಪ್ರದೇಶಗಳಿಗೆ ಶಾಸಕ ತುನ್ನೂರು ಭೇಟಿ
ಕಾಳಗಿ: ಮಾರುಕಟ್ಟೆಯಲ್ಲಿ ಈರುಳ್ಳಿಗೆ ಸಮರ್ಪಕ ಬೆಲೆ ಸಿಗದೆ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿರುವ ಘಟನೆಗಳು ವರದಿಯಾಗುತ್ತಿವೆ. ಬೆಲೆ ಕುಸಿತದಿಂದ ಬೆಳೆಗಾರರು ನಷ್ಟ ಅನುಭವಿಸುತ್ತಿದ್ದು, ಬೇಸಾಯದ ಖರ್ಚು ಕೂಡ ವಾಪಸ್ ಸಿಗದ
ಹೊಸದಿಲ್ಲಿ: ಇಂಡಿಗೊ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಸರ್ಕಾರ ತಾತ್ಕಾಲಿಕವಾಗಿ ವಿಧಿಸಿದ್ದ ದೇಶೀಯ ವಿಮಾನದರ ಮಿತಿಯ ನಿಯಮವನ್ನು ಸರ್ಕಾರ ವಾಪಾಸು ಪಡೆದಿದೆ. ಎಲ್ಲ ವಲಯಗಳಲ್ಲಿ ವಿಮಾನಯಾನ ಮಾಮೂಲಿ ಸ್ಥಿತಿಗೆ ಬಂದಿರುವುದರಿಂದ
ಹಟ್ಟಿ ಗಣಿ ಕಂಪೆನಿಯಿಂದ ಕಾರ್ಮಿಕರ ಹಕ್ಕುಗಳ ನಿರ್ಲಕ್ಷ್ಯ
ಹೈದರಾಬಾದ್ : ಇತ್ತೀಚೆಗೆ ಮುಕ್ತಾಯಗೊಂಡ ಟಿ20 ವಿಶ್ವಕಪ್ ಪಂದ್ಯಾವಳಿಯಲ್ಲಿ ಭಾರತದ ಸ್ಟಾರ್ ಬ್ಯಾಟ್ಸ್ ಮನ್ ಅಭಿಷೇಕ್ ಶರ್ಮಾ ಪ್ರದರ್ಶನ ನಿರೀಕ್ಷಿತ ಮಟ್ಟದಲ್ಲಿರಲಿಲ್ಲ. ಆದರೆ, 2026ರ ಐಪಿಎಲ್ ಸೀಸನ್ಗೆ ತಾವು ಸರ್ವರೀತಿಯಲ್ಲಿ ಸ
ವಾಷಿಂಗ್ಟನ್: ಇರಾನ್ ವಿರುದ್ಧದ ಕಾರ್ಯಾಚರಣೆಯನ್ನು ಮುಕ್ತಾಯಗೊಳಿಸುವ ಬಗ್ಗೆ ಗಂಭೀರ ಚಿಂತನೆ ನಡೆದಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರಕಟಿಸಿದ್ದಾರೆ. ಟ್ರುಥ್ ಸೋಶಿಯಲ್ ಪೋಸ್ಟ್ ನಲ್ಲಿ ಈ ವಿಷಯ ಬಹಿರಂಗಪಡಿಸ
ಟೆಹ್ರಾನ್/ಜೆರುಸಲೇಮ್, ಮಾ. 22: ಇರಾನ್ ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಇಸ್ರೇಲ್ ನ ಅರಾದ್, ಡಿಮೋನಾ, ಐಲಾತ್, ಬೀರ್ ಶೆಬಾ ಮತ್ತು ಕಿರ್ಯಾತ್ ಗ್ಯಾಟ್ ನಗರಗಳಲ್ಲಿನ ಮಿಲಿಟರಿ ನೆಲೆಗಳು ಹಾಗೂ ಭದ್ರತಾ ಕೇಂದ್ರ
ವಾಷಿಂಗ್ಟನ್, ಮಾ.22: ಹಾರ್ಮುಝ್ ಜಲಸಂಧಿಯನ್ನು 48 ಗಂಟೆಗಳೊಳಗೆ ಸಂಪೂರ್ಣವಾಗಿ ತೆರೆಯದಿದ್ದರೆ ಇರಾನ್ನ ಇಂಧನ ಮೂಲಸೌಕರ್ಯಗಳ ಮೇಲೆ ದಾಳಿ ನಡೆಸುವುದಾಗಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಕೆ ನೀಡಿದ್ದಾರೆ ಎಂದು Aljazee
ಉದ್ಯಮಿಗಳ ಯಶೋಗಾಥೆ ಮತ್ತು ಪ್ರೇರಣಾ ವ್ಯಕ್ತಿತ್ವಗಳನ್ನು ತೋರಿಸುವ ಡಿಜಿಟಲ್ ಮ್ಯಾಗಜಿನ್
ತೆಲ್ ಅವೀವ್, ಮಾ. 22: ದಕ್ಷಿಣ ಇಸ್ರೇಲ್ ನ ಅರಾದ್ ನಗರದಲ್ಲಿ ನೇರವಾಗಿ ಬಿದ್ದ ಇರಾನ್ ನ ಬ್ಯಾಲಿಸ್ಟಿಕ್ ಕ್ಷಿಪಣಿಯನ್ನು ತಡೆಗಟ್ಟುವಲ್ಲಿ ಉಂಟಾದ ಇಂಟರ್ ಸೆಪ್ಟರ್ ವೈಫಲ್ಯದ ಕುರಿತು ಇಸ್ರೇಲ್ ವಾಯುಪಡೆ ತನಿಖೆ ಆರಂಭಿಸಿದೆ ಎಂದ
ಇಸ್ರೇಲಿನ ಆಸ್ಪತ್ರೆಯಲ್ಲಿ ತುರ್ತು ಪರಿಸ್ಥಿತಿ ಘೋಷಣೆ
ಮೂಡಿಗೆರೆ : ಅನುಮತಿ ಪಡೆಯದೆ ಆಟವಾಡುತ್ತಿದ್ದಾರೆ ಎಂದು ಆರೋಪಿಸಿ ಪ್ರಾಂಶುಪಾಲರು ವಿದ್ಯಾರ್ಥಿಗಳಿಗೆ ಹಲ್ಲೆ ನಡೆಸಿರುವ ಘಟನೆ ಕೊಟ್ಟಿಗೆಹಾರ ಸಮೀಪದ ತರುವೆ ಏಕಲವ್ಯ ವಸತಿ ಶಾಲೆಯಲ್ಲಿ ಶನಿವಾರ ವರದಿಯಾಗಿದೆ. ಶಾಲೆಯ ಪ್ರಾಂಶು
ಬೆಂಗಳೂರು : ಮುಖ್ಯರಸ್ತೆಗಳಲ್ಲಿ ಬೀದಿ ವ್ಯಾಪಾರ ನಿಷೇಧ ಮಾಡಿರುವುದು ಕಾನೂನು ಬಾಹಿರಮಾತ್ರವಲ್ಲ, ಇದು ಬಡವರಿಗೆ ಮಾಡುತ್ತಿರುವ ದ್ರೋಹ ಎಂದು ಕರ್ನಾಟಕ ಪ್ರಗತಿಪರ ಬೀದಿ ವ್ಯಾಪಾರಿಗಳ ಸಂಘ ತಿಳಿಸಿದೆ. ಶನಿವಾರ ಈ ಕುರಿತು ಪ್ರಕಟ
ಬೆಳಗಾವಿ : ಬೆಳಗಾವಿ ತಾಲೂಕಿನ ಉಕ್ಕಡ ಗ್ರಾಮದಲ್ಲಿ 15 ದಿನಗಳ ಹೆಣ್ಣು ಶಿಶುವಿಗೆ ವಿಷ ನೀಡಿ ಕೊಲೆ ಮಾಡಿದ ಆರೋಪದ ಮೇಲೆ ತಂದೆಯನ್ನು ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ. ಭೀಮರಾಯ ಬಾಣಪ್ಪ ಚಿಪ್ಪಡಿ (28) ಬಂಧಿತ ಆರೋಪಿ. ಆರೋಪಿ ಭೂತರ
ಬಳ್ಳಾರಿ/ಕಂಪ್ಲಿ: ಪಟ್ಟಣದ ಹೊಸಪೇಟೆ ಬೈಪಾಸ್ ರಸ್ತೆಯ ಈದ್ಗಾ ಮೈದಾನ ಸಮೀಪ, 2025-26ನೇ ಸಾಲಿನ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಯೋಜನೆಯಡಿ ಸುಮಾರು 1 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುವ ಶಾದಿ ಮಹಲ್ ಕಟ್ಟಡ ಕಾಮಗಾರಿಗೆ ಶಾಸಕ ಜ
ಬೆಂಗಳೂರು : ಹಿರಿಯ ಸಾಹಿತಿ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಅವರಿಗೆ 2026ನೆ ಸಾಲಿನ ರಾಜ್ಯಮಟ್ಟದ ‘ಬಸವ ಪ್ರಶಸ್ತಿ’ ನೀಡಿ ಗೌರವಿಸಲಾಗುತ್ತಿದೆ ಎಂದು ಸುಭಾಶ್ಚಂದ್ರ ಪಾಟೀಲ್ ಸ್ಮಾರಕ ಜನಕಲ್ಯಾಣ ಟ್ರಸ್ಟ್ ನ ಅಧ್ಯಕ್ಷ ಶರಣಗೌಡ ಪಾಟೀ
LPG ಸ್ಕ್ಯಾಮ್ ಎಚ್ಚರಿಕೆ: ನಕಲಿ ಬುಕ್ಕಿಂಗ್ ಲಿಂಕ್ಗಳು ಮತ್ತು APK ಮಾಲ್ವೇರ್ ಮೂಲಕ ಖಾಲಿಯಾಗುತ್ತಿರುವ ಬ್ಯಾಂಕ್ ಖಾತೆಗಳು
ಹೊಸದಿಲ್ಲಿ: ಯುಎನ್ಐ ಸುದ್ದಿಸಂಸ್ಥೆಯ ಕಚೇರಿಗೆ ದಿಲ್ಲಿ ಪೊಲೀಸರು ಬೀಗಮುದ್ರೆ ಹಾಕಿರುವುದನ್ನು ಎಡಪಕ್ಷಗಳ ಮುಖಂಡರು ಶನಿವಾರ ಖಂಡಿಸಿದ್ದಾರೆ. ಮಾಧ್ಯಮರಂಗದ ವಿರುದ್ಧ ಆಡಳಿತದ ಬೆದರಿಕೆ ಹಾಗೂ ಉನ್ನತ ಪ್ರಭಾವವನ್ನು ಈ ನಡೆಯ
ಬೆಂಗಳೂರು : ಕಚೇರಿಯಲ್ಲೇ ಮಹಿಳೆಯರೊಂದಿಗೆ ಡಿಜಿಪಿ ಕೆ.ರಾಮಚಂದ್ರರಾವ್ ರಾಸಲೀಲೆ ವೀಡಿಯೊ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ತಿರುವು ಸಿಕ್ಕಿದ್ದು, ಈ ವೀಡಿಯೊಗಳು ಅಸಲಿ ಎಂದು ಪೊಲೀಸ್ ಇಲಾಖೆ ಧೃಡಪಡಿಸಿರುವುದಾಗಿ ವರದಿಯಾ
ಜೈಪುರ: ರಾಜಸ್ಥಾನದ ನಾಗೌರ್ ಜಿಲ್ಲೆಯ ಗ್ರಾಮವೊಂದರಲ್ಲಿ ಜಾನುವಾರುಗಳಿಗೆ ಮೇವುತರಲೆಂದು ಬೆಳಗ್ಗೆ ಮನೆಯ ಹೊರಹೋದ 75 ವರ್ಷ ವಯಸ್ಸಿನ ವೃದ್ಧೆ ನಾಥಿದೇವಿ ಬಾವ್ರಿಯ ಶವವಾಗಿ ಛಿದ್ರವಿಛಿದ್ರಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದ
ಬೀಜಿಂಗ್: ಬೀಜಿಂಗ್ ಮತ್ತು ಹೊಸದಿಲ್ಲಿ ನಡುವೆ ನೇರ ವಿಮಾನಯಾನವನ್ನು ಪುನರಾರಂಭಿಸಲು ಏರ್ ಚೀನಾ ಸಿದ್ಧವಾಗಿದೆ. ಇದು ಭಾರತ- ಚೀನಾ ವಾಯು ಸಂಪರ್ಕವನ್ನು ಮರುಸ್ಥಾಪಿಸುವ ಮತ್ತು ದ್ವಿಪಕ್ಷೀಯ ಬಾಂಧವ್ಯವನ್ನು ಬಲಪಡಿಸುವಲ್ಲಿ ಪ್
ಟೆಹ್ರಾನ್: ಮಧ್ಯಪ್ರಾಚ್ಯದಲ್ಲಿನ ಸಂಘರ್ಷಕ್ಕೆ ಸಂಬಂಧಿಸಿದ ಕೆಲವು ಮಹತ್ವದ ಬೆಳವಣಿಗೆಗಳು: ► ಇರಾನ್ನ ಡ್ರೋನ್ ದಾಳಿಯ ಬಳಿಕ ಇರಾಕ್ ರಾಜಧಾನಿ ಬಗ್ದಾದ್ನಲ್ಲಿ ಅಮೆರಿಕಕ್ಕೆ ಸಂಬಂಧಿಸಿದ ರಾಜತಾಂತ್ರಿಕ ವ್ಯವಸ್ಥೆಯಲ್ಲಿ ಭಾ
ವಾಶಿಂಗ್ಟನ್: ಭಾರತದಲ್ಲಿ ಉತ್ಪಾದಿಸಲಾದ ಮಕ್ಕಳ ನೋವುಶಮನ ಇಬೂಪ್ರೊಫೆನ್ನ 90 ಸಾವಿರ ಬಾಟಲಿಗಳನ್ನು ಮಾರುಕಟ್ಟೆಯಿಂದ ಹಿಂಪಡೆಯುವಂತೆ ಅಮೆರಿಕದ ಫೆಡರ್ ಔಷದ ನಿಯಂತ್ರಣ ಸಂಸ್ಥೆ ‘ಎಫ್ಡಿಎ’ ಯು ವಿತರಕ ಸಂಸ್ಥೆಯಾದ ಟಾರೊ ಫಾರ್
ಸೀತಾಪುರ: ರಿಯಾದ್ನಲ್ಲಿ ಶಂಕಿತ ಕ್ಷಿಪಣಿ ದಾಳಿಯಲ್ಲಿ 26 ವರ್ಷದ ಭಾರತೀಯನೊಬ್ಬ ಮೃತಪಟ್ಟಿದ್ದಾನೆ ಎಂದು ಕೇಂದ್ರ ಸರಕಾರ ದೃಢಪಡಿಸಿದ ಒಂದು ದಿನದ ಬಳಿಕ ಮೃತಪಟ್ಟ ವ್ಯಕ್ತಿ ತನ್ನ ಸಂಬಂಧಿ ಎಂದು ಉತ್ತರಪ್ರದೇಶದ ಕುಟುಂಬವೊಂದು ಶ
ರಾಯಪುರ: ಜಶ್ಪುರದಲ್ಲಿ ನಡೆದ ನಕಲಿ ಎನ್ಕೌಂಟರ್ನಲ್ಲಿ ತನ್ನ ಪತಿಯನ್ನು ಕಳೆದುಕೊಂಡ ದಶಕಗಳ ಬಳಿಕವೂ ನ್ಯಾಯ ಕೇಳುತ್ತಿರುವ ವಿಧವೆಯೊಬ್ಬರಿಗೆ ಛತ್ತೀಸ್ಗಢ ಉಚ್ಚ ನ್ಯಾಯಾಲಯ ಭರವಸೆ ಮೂಡಿಸಿದೆ. ಸಂರೆ ಬಾಯಿ ಸಲ್ಲಿಸಿದ ದೀರ್ಘ
ಕೋಲ್ಕತಾ: ಮುಂಬರುವ ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ನಿಂದ ಕಣಕ್ಕಿಳಿಯಲು ನಿರ್ಧರಿಸಿದ ತನ್ನ ಸನ್ಯಾಸಿಯೊಬ್ಬರನ್ನು ಭಾರತ ಸೇವಾಶ್ರಮ ಸಂಘ (ಬಿಎಸ್ಎಸ್) ಉಚ್ಛಾಟಿಸಿದೆ. ಈ ನಡೆ ತನ್ನ ನಿಯಮ ಹಾಗೂ ಮೌಲ್ಯಗಳಿಗೆ ವ
ಡಿಯಾಗೋ ಗಾರ್ಸಿಯಾ ಏಕೆ ನಿರ್ಣಾಯಕವಾಗಿದೆ?; ಇಲ್ಲಿದೆ ಮಾಹಿತಿ...
ಗುವಾಹಟಿ: ಬಿಜೆಪಿ ನಾಯಕ ಗೌತಮ್ ರಾಯ್ ಅವರ ಪುತ್ರ ರಾಹುಲ್ ರಾಯ್ ರನ್ನು ದಕ್ಷಿಣ ಅಸ್ಸಾಂನ ಹೈಲಕಾಂಡಿ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಕಣಕ್ಕಿಳಿಸಿದೆ. 2021ರ ವಿಧಾನಸಭಾ ಚುನಾವಣೆಗೂ ಮುನ್ನ ಮಾಜಿ ಶಾಸಕ ರಾಹುಲ್ ರಾಯ್ ಅವರ ತಂ
ನ್ಯೂಯಾರ್ಕ: ಅಮೆರಿಕದಲ್ಲಿ ನಾಪತ್ತೆಯಾಗಿದ್ದ ಭಾರತೀಯ ಮೂಲದ ವಿದ್ಯಾರ್ಥಿ ಗೌತಮ್ ರಜನೀಕಾಂತ್ ಮೃತಪಟ್ಟಿರುವುದು ದೃಢಪಟ್ಟಿದೆ. 17 ವರ್ಷದ ಹೈಸ್ಕೂಲ್ ವಿದ್ಯಾರ್ಥಿ ಗೌತಮ್ ಕಳೆದ ವಾರ ಪೆನ್ಸಿಲ್ವೇನಿಯಾ ರಾಜ್ಯದ ಪಿಟ್ಸ್ಬರ್ಗ್
ಮಾಸ್ಕೊ, ಮಾ.21: ಶುಕ್ರವಾರ ತಡರಾತ್ರಿಯಿಂದ ಉಕ್ರೇನ್ ಮಿಲಿಟರಿ ರಶ್ಯದತ್ತ 280ಕ್ಕೂ ಹೆಚ್ಚು ಡ್ರೋನ್ಗಳನ್ನು ಪ್ರಯೋಗಿಸಿರುವುದಾಗಿ ರಷ್ಯದ ರಕ್ಷಣಾ ಇಲಾಖೆ ಶನಿವಾರ ಹೇಳಿದೆ. ದಕ್ಷಿಣದ ರೊಸ್ತೋವ್ ವಲಯದಲ್ಲಿ ಸುಮಾರು 90 ಡ್ರೋನ್ಗಳ
ಉತ್ತರ ಪ್ರದೇಶ: ಶ್ರಾವಸ್ತಿ ಜಿಲ್ಲೆಯಲ್ಲಿ ಶುಕ್ರವಾರ ಆಶ್ರಮದ ದೇವಸ್ಥಾನದ ಬಳಿಯ ಹೊಳೆಯಲ್ಲಿ ಮಾಂಸದ ಅವಶೇಷಗಳನ್ನು ಎಸೆದ ಆರೋಪದ ಮೇಲೆ ನಾಲ್ವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸಿರ್ಸಿಯಾ ಪ್ರದೇಶದ ಸೋನ್
ಮಂಗಳೂರು, ಮಾ.21: ಸಾಮಾಜಿಕ ಜಾಲತಾಣಗಳಲ್ಲಿ ಕೋಮು ಪ್ರಚೋದನೆಯ ಪೋಸ್ಟ್ ಹಾಕಿದ್ದ ಆರೋಪದ ಮೇರೆಗೆ ಬೆಳ್ತಂಗಡಿ ಮೂಲದ ಯುವತಿಯನ್ನು ಕಂಕನಾಡಿ ನಗರ ಠಾಣೆಯ ಪೊಲೀಸರು ಬಂಧಿಸಿದ್ದಾರೆ. 2025ರಲ್ಲಿ ಯುವತಿಯು ಸಾಮಾಜಿಕ ಜಾಲತಾಣದಲ್ಲಿ ಕೋಮು
ಮಂಗಳೂರು, ಮಾ.21:ಗಾಂಜಾ ಸೇವಿಸಿದ ಆರೋಪದ ಮೇರೆಗೆ ನೀತಿನಗರ ನಿವಾಸಿ ರಿತೇಶ್ (25) ಮತ್ತು ಪದವು ಗ್ರಾಮದ ಜಿತೇಶ್ (23) ಎಂಬವರನ್ನು ಮಂಗಳೂರು ಗ್ರಾಮಾಂತರ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಮಾದಕ ವಸ್ತುವನ್ನು ಸೇವನೆ ಮಾಡಿದಂತೆ ಕಂಡು ಬ
ಮಂಗಳೂರು: ಆಳ್ವಾಸ್ ನುಡಿಸಿರಿ ಮಂಗಳೂರು ಘಟಕದಿಂದ ಶನಿವಾರ ನಗರದ ಕರಾವಳಿ ಉತ್ಸವ ಮೈದಾನದ ಡಾ.ಎನ್. ವಿನಯ ಹೆಗ್ಡೆ ವೇದಿಕೆಯಲ್ಲಿ ಆಳ್ವಾಸ್ ಸಾಂಸ್ಕೃತಿಕ ವೈಭವ ನಡೆಯಿತು. 500ಕ್ಕೂ ಅಧಿಕ ವಿದ್ಯಾರ್ಥಿಗಳು ಯೋಗದೀಪಿಕ, ಸ್ಟಿಕ್ ಡ್ಯಾ
ಬಂಟ್ವಾಳ : ಪಾಣೆಮಂಗಳೂರು ಸಮೀಪದ ಮೆಲ್ಕಾರ್ -ಗುಡ್ಡೆಅಂಗಡಿ ಅಟೋ ಗ್ಯಾಸ್ ಪಂಪಿಗೆ ಬಂದ ಅಟೋ ರಿಕ್ಷಾ ಚಾಲಕನೋರ್ವ ಪಂಪಿನ ಸಿಬ್ಬಂದಿಗೆ ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ನಡೆಸಿದ ಘಟನೆ ಶುಕ್ರವಾರ ಸಂಜೆ ನಡೆದಿದ್ದು, ಈ ಬಗ್ಗೆ ಆರೋ
ಸ್ಥಳದಲ್ಲಿ ಬಿಗುವಿನ ವಾತಾವರಣ
ಕೋಲ್ಕತಾ, ಮಾ. 21: ಪ್ರಧಾನಿ ನರೇಂದ್ರ ಮೋದಿ ಅತಿ ದೊಡ್ಡ ಒಳನುಸುಳುಕೋರ ಎಂದು ಪಶ್ಚಿಮಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಶನಿವಾರ ಬಣ್ಣಿಸಿದ್ದಾರೆ. ಅಲ್ಲದೆ, ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್) ಸಂಬಂಧಿ
ಭುವನೇಶ್ವರ: ಇತ್ತೀಚೆಗೆ ಒಡಿಶಾದಿಂದ ನಾಲ್ಕು ರಾಜ್ಯಸಭಾ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದ ಆರು ಶಾಸಕರನ್ನು ಶನಿವಾರ ಬಿಜು ಜನತಾ ದಳ (BJD) ಅಮಾನತುಗೊಳಿಸಿದೆ. ಬಲಿಗುಡ ವಿಧಾನಸಭಾ ಕ್ಷೇತ್ರದ ಚಕ್ರಮಣಿ ಕನ್ಹ
ಕಾಸರಗೋಡು : ಬೂತ್ ಮಟ್ಟದ ಅಧಿಕಾರಿ (ಬಿಎಲ್ಒ) ಒಬ್ಬರು ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಕುಂಬಳೆ ಸಮೀಪದ ಮೊಗ್ರಾಲ್ನಲ್ಲಿ ಶನಿವಾರ ನಡೆದಿರುವುದು ವರದಿಯಾಗಿದೆ. ಮೊಗ್ರಾಲ್ನ ಮುಹಮ್ಮದ್ ಸವಾದ್(32) ಮೃತಪಟ್ಟವರು. ಇವರು
ಕಲಬುರಗಿ : ಕನ್ನಡನಾಡು ಲೇಖಕರ ಮತ್ತು ಓದುಗರ ಸಹಕಾರ ಸಂಘದ ವತಿಯಿಂದ ನಗರದಲ್ಲಿ ನಡೆದ ಪುಸ್ತಕ ಪರಿಚಯ ಮಾಲಿಕೆಯ ಕಾರ್ಯಕ್ರಮದಲ್ಲಿ ಡಾ. ಸುರೇಂದ್ರಕುಮಾರ ಕೆರಮಗಿ ರಚಿಸಿದ ಸಾಹಿತ್ಯ ಸೌರಭ ಕೃತಿಯನ್ನು ಪರಿಚಯಿಸಲಾಯಿತು. ಸಾಹಿತಿ
ಉಡುಪಿ: ಟ್ರೆಡಿಂಗ್ ಆ್ಯಪ್ನಲ್ಲಿ ಹೂಡಿಕೆ ಮಾಡಿ ಮಹಿಳೆಯೊಬ್ಬರು 11.75ಲಕ್ಷ ರೂ. ಆನ್ಲೈನ್ ವಂಚನೆಗೆ ಒಳಗಾದ ಬಗ್ಗೆ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಹನ ಎಂಬವರು ಟ್ರೆಡಿಂಗ್ ಬಗ್ಗೆ ತಿಳಿದುಕೊಳ್ಳ
ಉಡುಪಿ, ಮಾ.21: ಉಡುಪಿ ಕ್ರಿಶ್ಚಿಯನ್ ಪಿಯು ಕಾಲೇಜು ಮೈದಾನದಲ್ಲಿ ಫೇಲೋಶಿಫ್ ಆಫ್ ಉಡುಪಿ ಡಿಸ್ಟ್ರಿಕ್ ಚರ್ಚಸ್ ವತಿಯಿಂದ ಹಮ್ಮಿಕೊಳ್ಳಲಾದ ಸಮಾಧಾನ ಮಹೋತ್ಸವ ಕಾರ್ಯಕ್ರಮಕ್ಕೆ ವಿರೋಧ ವ್ಯಕ್ತಪಡಿಸಿದ ಮಾ.20ರಂದು ಪ್ರತಿಭಟನೆ ನಡೆಸ
ದೇವದುರ್ಗ: ತಾಲೂಕಿನ ಅರಕೇರಾ ಪಟ್ಟಣದ ಟಿಪ್ಪು ಸುಲ್ತಾನ್ ವೃತ್ತದ ಸಮೀಪ ಸಿದ್ದಮ್ಮ ಜಾಟಗಲ್ ಅವರ ಮನೆಯ ಹಿಂಭಾಗದಲ್ಲಿ ಗಿಡಕ್ಕೆ ಕಟ್ಟಿದ್ದ ಆಕಳ ಕರುವಿನ ಮೇಲೆ ಚಿರತೆ ದಾಳಿ ನಡೆಸಿ ಕೊಂದುಹಾಕಿದ ಘಟನೆ ಶನಿವಾರ ಮುಂಜಾನೆ ನಡೆದಿದ
ಹೊಸದಿಲ್ಲಿ: ಸರಕಾರವು ದೇಶೀಯ ಉತ್ಪಾದನೆಯು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ವಾಣಿಜ್ಯ ಬಳಕೆಯ ಎಲ್ಪಿಜಿ ಹಂಚಿಕೆಯನ್ನು ಶೇ.20ರಷ್ಟು ಹೆಚ್ಚಿಸಿದ್ದು, ಇದರೊಂದಿಗೆ ಒಟ್ಟು ಹಂಚ
ಕುಂದಾಪುರ, ಮಾ.21: ಕಟ್ಟಡ ಕಾರ್ಮಿಕರ ಕಲ್ಯಾಣ ನಿಧಿ ಸರಕಾರದ ವಿವಿಧ ಯೋಜನೆಗಳಿಗೆ ಬಳಸುವುದಕ್ಕೆ ವಿರೋಧಿಸಿ ಹಾಗೂ ಕರ್ನಾಟಕದಲ್ಲಿ ಕಲ್ಯಾಣ ಮಂಡಳಿ ಪುನರ್ ಸ್ಥಾಪಿಸಿ ರದ್ದಾಗದಂತೆ ಕ್ರಮವಹಿಸಲು ಕುಂದಾಪುರ ತಾಲೂಕು ಕಟ್ಟಡ ಮತ್ತು
ಉಡುಪಿ, ಮಾ.21: ದಿ ಅಸೋಸಿಯೇಟೆಡ್ ಚೇಂಬರ್ಸ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ ಆಫ್ ಇಂಡಿಯಾ ಸಂಸ್ಥೆಯು 2026-27ನೇ ಸಾಲಿಗೆ ತನ್ನ ಕರ್ನಾಟಕ ರಾಜ್ಯ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರಾಗಿ ಕಿಶೋರ್ ಅಳ್ವ ಅವರನ್ನು ನೇಮಕ ಮಾಡಿದೆ. ಕಿಶೋರ್ ಅಳ
ದೇವದುರ್ಗ: ಕಳೆದ 30 ದಿನಗಳ ಉಪವಾಸ ಪೂರ್ಣಗೊಳಿಸಿದ ಬಳಿಕ ಮುಸ್ಲಿಂ ಬಾಂಧವರು ಶನಿವಾರ ಹೊಸ ಉಡುಪುಗಳನ್ನು ಧರಿಸಿ ಈದುಲ್ ಫಿತ್ರ್ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಿದರು. ಪಟ್ಟಣದ ಈದ್ಗಾ ಮೈದಾನದಲ್ಲಿ ಶ್ರದ್ಧಾ-ಭಕ್ತಿಯಿಂದ ಸಾ
ಟೆಹ್ರಾನ್ : ಇರಾನ್ನ ಶತ್ರುಗಳನ್ನು ಸೋಲಿಸಲಾಗುತ್ತಿದೆ ಎಂದು ಇರಾನ್ನ ಪರಮೋಚ್ಚ ನಾಯಕ ಮೊಜ್ತಬಾ ಖಾಮಿನೈ ಪರ್ಷಿಯನ್ ಹೊಸ ವರ್ಷ ನೌರುಝ್ ಅಂಗವಾಗಿ ಬಿಡುಗಡೆ ಮಾಡಿದ ಲಿಖಿತ ಸಂದೇಶದಲ್ಲಿ ಹೇಳಿದ್ದಾರೆ. ಇರಾನ್ ದೂರದರ್ಶನದಲ್ಲಿ
ಬೆಂಗಳೂರು : ದಾವಣಗೆರೆ ದಕ್ಷಿಣ ಕೇತ್ರಗಳ ಉಪಚುನಾವಣೆಗೆ ಆಡಳಿತಾರೂಢ ಕಾಂಗ್ರೆಸ್ ಪಕ್ಷದಲ್ಲಿ ಅಭ್ಯರ್ಥಿ ಆಯ್ಕೆ ಕಗ್ಗಂಟ್ಟಾಗಿದೆ. ಆ ಹಿನ್ನೆಲೆಯಲ್ಲಿ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ, ಮುಖ್ಯಮಂತ್ರಿ ಸಿದ್ದರಾಮಯ್ಯ,
ಇತರ ದೇಶಗಳು ಬೆಲೆಗಳನ್ನು ಹೆಚ್ಚಿಸಿವೆಯೇ?; ಇಲ್ಲಿದೆ ಮಾಹಿತಿ...
ಪೋಲಿಸರ ಜೊತೆ ಪ್ರತಿಭಟನಾಕಾರರ ಘರ್ಷಣೆ
ಕೋಲ್ಕತಾ: ಆಘಾತಕಾರಿ ಘಟನೆಯೊಂದರಲ್ಲಿ ಶುಕ್ರವಾರ ಕೋಲ್ಕತಾದ ಸರಕಾರಿ ಸ್ವಾಮ್ಯದ ಆರ್ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಲಿಫ್ಟ್ನಲ್ಲಿ ಸಿಲುಕಿ ವ್ಯಕ್ತಿಯೋರ್ವರು ಸಾವನ್ನಪ್ಪಿದ್ದಾರೆ. ಆಸ್ಪತ್ರೆ ಅಧಿಕಾರಿಗಳ
ಮಡಿಕೇರಿ : ಕಾರು ಮತ್ತು ಎರಡು ಬೈಕ್ಗಳ ನಡುವೆ ಢಿಕ್ಕಿ ಸಂಭವಿಸಿ ಇಬ್ಬರು ಸವಾರರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಗೋಣಿಕೊಪ್ಪ-ತಿತಿಮತಿ-ಮೈಸೂರು ರಸ್ತೆಯಲ್ಲಿ ನಡೆದಿದೆ. ನಂಜನಗೂಡು ನಿವಾಸಿ ಶಿವಕುಮಾರ್(25) ಮತ್ತು ಕೇರಳ ಪಾ
ಮೂಡುಬಿದಿರೆ: ಪತ್ರಕರ್ತ ರೇಮಂಡ್ ಡಿಕುನ್ಹಾ ತಾಕೊಡೆ ಅವರ ‘ಬೊಳ್ಳಿಲು’ ತುಳು ಕೃತಿ ಬಿಡುಗಡೆ ಮಾ. 22ರಂದು ಬೆಳಿಗ್ಗೆ ಮೂಡುಬಿದಿರೆಯ ಸಮಾಜ ಮಂದಿರದಲ್ಲಿ ನಡೆಯಲಿದೆ. ಸಭೆಯ ಅಧ್ಯಕ್ಷತೆಯನ್ನು ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ವ
ಹೊಸದಿಲ್ಲಿ: ಇರಾನ್ ಮೇಲೆ ಅಮೆರಿಕ-ಇಸ್ರೇಲ್ ವಾಯುದಾಳಿಗಳನ್ನು ಮತ್ತು ಅಲ್ಲಿಯ ಆಡಳಿತವನ್ನು ಬದಲಿಸಲು ಒತ್ತಡ ಹೇರಲು ಕ್ರೂರ ಪಯತ್ನಗಳನ್ನು ಖಂಡಿಸುವಲ್ಲಿ ಮೋದಿ ಸರಕಾರದ ವೈಫಲ್ಯವು ನೈತಿಕ ಹೇಡಿತನ ಮತ್ತು ಭಾರತದ ನಾಗರಿಕತೆಯ
ಮಂಗಳೂರು: ಖ್ಯಾತ ಕವಿ, ಪತ್ರಕರ್ತ ಡಿ.ವಿ.ಗುಂಡಪ್ಪ (ಡಿವಿಜಿ) ಅವರ ಮಂಕುತಿಮ್ಮನ ಕಗ್ಗದಲ್ಲಿ ಎಲ್ಲ ಧರ್ಮಗಳ ಸಾರ ಅಡಗಿದೆ. ಪತ್ರಕರ್ತರಾಗಿದ್ದ ಡಿವಿಜಿ ಅವರು 1932ರಲ್ಲಿ ಸ್ಥಾಪಿಸಿದ ಮೈಸೂರು ರಾಜ್ಯ ಪತ್ರಕರ್ತರ ಸಂಘ ಬಳಿಕ ಕರ್ನಾಟಕ ಕ
ಮಂಗಳೂರು, ಮಾ.21: ಕರಾವಳಿ ಪ್ರದೇಶದಲ್ಲಿ ಪ್ರಸಕ್ತ ಬೇಸಿಗೆ ಅವಧಿಯಲ್ಲಿ ವಾತಾವರಣದ ಉಷ್ಣಾಂಶ ಏರಿಕೆ ಯಾಗಿರುವುದು ಕಂಡು ಬಂದಿದೆ. ಉಷ್ಣಾಂಶದ ಏರಿಕೆಯೊಂದಿಗೆ ವಾತಾವರಣದ ಆದ್ರತೆಯು ಎಲ್ಲಾ ಪ್ರಾಣಿ ಪಕ್ಷಿ ಗಳಲ್ಲಿ ಅದರಲ್ಲಿಯೂ ಉತ
ಮಂಗಳೂರು: ಮಂಗಳೂರಿನಲ್ಲಿ ವಿಶ್ವ ದರ್ಜೆಯ ಹೈಡ್ರೋಜನ್ ಉತ್ಪಾದನಾ ಘಟಕ ಕಾರ್ಯನಿರ್ವಹಿಸುತ್ತಿರುವುದು ಅತ್ಯಂತ ಹೆಮ್ಮೆಯ ವಿಷಯ. ಹೈಡ್ಜೆನ್ ಸಂಸ್ಥೆ ನೀರಿನಿಂದ ಹೈಡ್ರೋಜನ್ ತಯಾರಿಸುವ ಮೂಲಕ ಗಮನ ಸೆಳೆದಿದ್ದು, ಈ ಸಾಧನೆ ಮತ್ತಷ
ಭಾರತೀಯ ಸೇನಾ ಮುಖ್ಯಸ್ಥ ಉಪೇಂದ್ರ ದ್ವಿವೇದಿ ಅವರದ್ದು ಎನ್ನಲಾದ 57 ಸೆಕೆಂಡುಗಳ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಬಳಿಕ ವಿವಾದ ಸೃಷ್ಟಿಯಾಗಿತ್ತು. ವೀಡಿಯೊದಲ್ಲಿ ಹಿಂದೂ ಮಹಾಸಾಗರದಲ್ಲಿ ಇರಾನ್ ನೌಕೆಯಿರುವ ಬಗ್ಗೆ ಇಸ
ಮಂಗಳೂರು: ನಗರದ ಬೆಂದೂರ್ ಸಂತ ಸೆಬಾಸ್ಟಿಯನ್ ಚರ್ಚ್ನ ಕ್ಯಾಥೋಲಿಕ್ ಆಕ್ಷನ್ ಲೀಗ್, ಆರೋಗ್ಯ ಆಯೋಗ, ಕುಟುಂಬ ಆಯೋಗ, ರಕ್ತದಾನಿಗಳ ಸಂಘ ಮಂಗಳೂರು ಮತ್ತು ಲಯನ್ಸ್ ಕ್ಲಬ್ ಬಿಜೈ ಇವುಗಳ ಸಂಯುಕ್ತ ಆಶ್ರಯದಲ್ಲಿ ಫಾದರ್ ಮುಲ್ಲರ್ ವೈದ್
ಬೆಂಗಳೂರು : ಕರ್ನಾಟಕ ಪರೀಕ್ಷಾ ಪ್ರಾಧಿಕಾರವು 2026-27ನೆ ಸಾಲಿನ ಎಂಬಿಎ, ಎಂಸಿಎ, ಎಂಇ, ಎಂ.ಟೆಕ್, ಎಂ.ಆರ್ಕಿಟೆಕ್ಚರ್ ಕೋರ್ಸುಗಳ ಪ್ರವೇಶಕ್ಕಾಗಿ ನಡೆಸುವ ಪಿಜಿ ಸಿಇಟಿ-2026 ಪರೀಕ್ಷೆಗೆ ಆನ್ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದ
ಬೆಂಗಳೂರು : ಎಲ್ಪಿಜಿ ವಾಣಿಜ್ಯ ಸಿಲಿಂಡರ್ ಪೂರೈಕೆಯಲ್ಲಿನ ಸಮಸ್ಯೆಯಿಂದಾಗಿ ಹೋಟೆಲ್ ಉದ್ಯಮ ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿದೆ. ಈ ಬಿಕ್ಕಟ್ಟು ಬಗೆಹರಿಸಿ ಕೂಡಲೇ ಅಗತ್ಯ ವಾಣಿಜ್ಯ ಸಿಲಿಂಡರ್ ಪೂರೈಕೆ ಮಾಡಬೇಕು ಎಂದು ಕೇಂ
ಮಂಗಳೂರು, ಮಾ.21: ಹಲವು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದು, ವಿಚಾರಣೆ ವೇಳೆ ನ್ಯಾಯಾಲಯಕ್ಕೆ ಹಾಜರಾಗದೆ ಎರಡು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಕುತ್ತಾರ್ ಸಮೀಪದ ನಿವಾಸಿ ಫರಾಝ್ ಯಾನೆ ಮುಹಮ್ಮದ್ ಫರಾಝ್ (32) ಎಂಬಾತನನ್
ಮಾಸ್ಕೊ: ಅಮೆರಿಕದೊಂದಿಗಿನ ಯುದ್ಧದಲ್ಲಿ ಇರಾನ್ಗೆ ರಷ್ಯದ ಬೆಂಬಲವನ್ನು ರಷ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಶನಿವಾರ ಸಾರ್ವಜನಿಕವಾಗಿ ದೃಢಪಡಿಸಿದ್ದಾರೆ. ಇರಾನ್ನ ಹೊಸ ವರ್ಷ ನೌರುಜ್ನ ಸಂದರ್ಭ ಸರ್ವೋಚ್ಛ ನಾಯಕ ಮೊಜ್ತಬ
ಬೆಂಗಳೂರು : ಪೆಟ್ರೋಲ್ ಮತ್ತು ಡೀಸೆಲ್ ಸೇರಿದಂತೆ ತೈಲೋತ್ಪನ್ನಗಳ ಬೆಲೆ ಏರಿಕೆಯಾಗಿದ್ದರೂ ರಾಜ್ಯದಲ್ಲಿ ಕೆಎಸ್ಸಾರ್ಟಿಸಿ, ಬಿಎಂಟಿಸಿ ಸೇರಿದಂತೆ ಸಾರಿಗೆ ಬಸ್ ಟಿಕೆಟ್ ದರವನ್ನು ಹೆಚ್ಚಿಸುವುದಿಲ್ಲ ಎಂದು ಸಾರಿಗೆ ಸಚಿವ ರಾಮಲ
ಉಡುಪಿ, ಮಾ.21: ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಚುನಾವಣೆಗಳು ಶೀಘ್ರ ಬರುವುದರಿಂದ ಕೇಂದ್ರ ಸರಕಾರ ತಂದ ಎಸ್ಐಆರ್ ಕಾಯ್ದೆ ಬಗ್ಗೆ ಜಾಗೃತರಾಗಿರಬೇಕು. ಪ್ರಜಾಪ್ರಭುತ್ವ ಉಳಿಯ ಬೇಕಾದರೆ ಪ್ರತಿಯೊಬ್ಬ ನಾಗರಿಕನು ತನ್ನ ಹೆ
ಶಹಾಬಾದ್ : ಪಕ್ಷ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಬಲಿಷ್ಠ ಸಂಘಟನೆ ಕಟ್ಟಲು ಪ್ರಶಿಕ್ಷಣ ವರ್ಗ ಅತ್ಯಗತ್ಯ, ಇಲ್ಲಿ ಪಡೆದ ಶಿಕ್ಷಣದಿಂದ ಸಮಾಜದಲ್ಲಿ ಪ್ರಭಾವಿ ವ್ಯಕ್ತಿಗಳಾಗಲು ಸಾಧ್ಯ ಎಂದು ಬಿಜೆಪಿ ರಾಜ್ಯಾಧ್ಯಕ್ಷ
ಟೆಹ್ರಾನ್: ಇರಾನ್ನ ನತಾಂಝ್ ಪರಮಾಣು ಸಂವರ್ಧನೆ ಸೌಲಭ್ಯದ ಮೇಲೆ ಶನಿವಾರ ವೈಮಾನಿಕ ದಾಳಿ ನಡೆದಿದೆ. ಆದರೆ ಯಾವುದೇ ವಿಕಿರಣ ಸೋರಿಕೆಯಾಗಿಲ್ಲ ಎಂದು ಇರಾನ್ ಸರ್ಕಾರಿ ಸ್ವಾಮ್ಯದ ಮಿಝಾನ್ ಸುದ್ದಿಸಂಸ್ಥೆ ವರದಿ ಮಾಡಿದೆ. ಇರಾನ್ನ
ಉಡುಪಿ, ಮಾ.21: ಉಡುಪಿ ಜಿಲ್ಲೆಯ ಫೆಲೋಶಿಪ್ ಚರ್ಚಸ್ ವತಿಯಿಂದ ಉಡುಪಿ ಮಿಷನ್ ಕಂಪೌಂಡ್ ಮೈದಾನದಲ್ಲಿ ಶುಕ್ರವಾರ ಆಯೋಜಿಸಲಾದ ಮೂರು ದಿನಗಳ ಸಮಾಧಾನ ಮಹೋತ್ಸವಕ್ಕೆ ಉಡುಪಿ ಕಥೊಲಿಕ ಧರ್ಮಪ್ರಾಂತ್ಯದ ಪ್ರೆಷೀತ ಆಡಳಿತಾಧಿಕಾರಿ ಅತಿ ವ
ಕಲಬುರಗಿ: ಸೌಹಾರ್ದ ಕರ್ನಾಟಕ ವೇದಿಕೆ ಹಾಗೂ ಸಮುದಾಯ ಸಂಘಟನೆಯ ಸಹಯೋಗದಲ್ಲಿ ನಗರದ ಜಗತ್ ವೃತ್ತದಲ್ಲಿ ಗುರುವಾರ ಸಂಜೆ ಸೌಹಾರ್ದ ಯುಗಾದಿ–ಈದುಲ್ ಫಿತ್ರ್ ಆಚರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದಲ್ಲಿ ಮಾ
ಬೆಂಗಳೂರು : ಅಪರಾಧ ಪ್ರಕರಣಗಳಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾದವರು 20 ವರ್ಷ ಸೆರೆವಾಸ ಪೂರೈಸಿದ ಬಳಿಕ ಸ್ವಯಂಚಾಲಿತವಾಗಿ ಬಿಡುಗಡೆಗೆ ಕೋರುವ ಯಾವುದೇ ರೀತಿಯ ಕಾನೂನಾತ್ಮಕ ಹಕ್ಕು ಹೊಂದಿಲ್ಲ ಎಂದು ಹೈಕೋರ್ಟ್ ಆದೇಶಿಸಿದೆ. ಮ
ಉಡುಪಿ, ಮಾ.21: ನೈಸಿಯಾ ವಿಶ್ವಾಸದ ಘೋಷಣೆ ಕ್ರೈಸ್ತ ಬಂಧುಗಳಿಗೆ ವಿಶ್ವಾಸದ ಅಡಿಪಾಯವಾಗಿದೆ. ಯಾವುದೇ ಸಭೆಗಳಿಗೂ ಸೇರಿದ್ದರೂ ಕೂಡ ಒಂದೇ ವಿಶ್ವಾಸದ ಘೋಷಣೆ ಮಾಡುವಾಗ ಐಕ್ಯತೆಯನ್ನು ಪ್ರಚುರ ಪಡಿಸಿದಂತಾಗುತ್ತದೆ ಎಂದು ಉಡುಪಿ ಧರ್
ಹೆಬ್ರಿ, ಮಾ.21: ರಾಜ್ಯದ ಶ್ರೀನಾರಾಯಣ ಗುರು ಅಭಿವೃದ್ಧಿ ನಿಗಮದ ಅಧ್ಯಕ್ಷ ಮುದ್ರಾಡಿ ಮಂಜುನಾಥ ಪೂಜಾರಿ ಅವರ ತಾಯಿ ಕಮಲ ಪೂಜಾರಿ(88) ಶುಕ್ರವಾರ ರಾತ್ರಿ ಅಲ್ಪಕಾಲದ ಅಸೌಖ್ಯದ ಸ್ವಗೃಹದಲ್ಲಿ ನಿಧನರಾದರು. ಮಂಡಲ ಪಂಚಾಯಿತಿ ಸದಸ್ಯರಾಗ
ಯಾದಗಿರಿ/ ದೋರನಹಳ್ಳಿ : ಪಟ್ಟಣದಲ್ಲಿ ಈದುಲ್ ಫಿತ್ರ್ ಹಬ್ಬವನ್ನು ಅತ್ಯಂತ ಭಕ್ತಿಭಾವ ಮತ್ತು ಸಂಭ್ರಮದಿಂದ ಆಚರಿಸಲಾಯಿತು. ಒಂದು ತಿಂಗಳ ಉಪವಾಸದ ಬಳಿಕ ಬಂದ ಈ ಹಬ್ಬವು ಪರಸ್ಪರ ಸೌಹಾರ್ದತೆ, ದಾನಧರ್ಮ ಮತ್ತು ಸಹೋದರತ್ವದ ಸಂದೇಶವ
ಉಡುಪಿ: ಕ್ರೀಡೆ ಎಂದರೆ ಕೇವಲ ಸ್ಪರ್ಧೆಯಲ್ಲ, ಅದು ವ್ಯಕ್ತಿತ್ವ, ಶಿಸ್ತು ಮತ್ತು ಐಕ್ಯತೆಯ ಪ್ರತಿಬಿಂಬವಾಗಿದೆ. ಸವಾಲುಗಳನ್ನು ಎದುರಿಸುವ ಧೈರ್ಯ ಹಾಗೂ ಜಯದಲ್ಲಿ ವಿನಯವನ್ನು ಕಲಿಸುತ್ತದೆ ಎಂದು ಉಡುಪಿ ಧರ್ಮ ಪ್ರಾಂತ್ಯದ ಪ್ರೇಷ
ಅಡುಗೆ ಅನಿಲ ಬೆಲೆ ಏರಿಕೆ, ಕೊರತೆ ವಿರುದ್ಧ ಸಿಪಿಎಂ ಪ್ರತಿಭಟನೆ
ಕೆಂಭಾವಿ : ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮೀಣ ವಲಯದಲ್ಲಿ ಶನಿವಾರ ಈದುಲ್ ಫಿತ್ರ್ ಹಬ್ಬವನ್ನು ಅತ್ಯಂತ ಸಡಗರ, ಸಂಭ್ರಮ ಹಾಗೂ ಭಕ್ತಿಭಾವದಿಂದ ಆಚರಿಸಲಾಯಿತು. ಕಳೆದ ಒಂದು ತಿಂಗಳಿನಿಂದ ಕಠಿಣ ಉಪವಾಸ ಆಚರಣೆಯಲ್ಲಿ ನಿರತ
ಉಡುಪಿ, ಮಾ.21: ಇತ್ತೀಚೆಗೆ ನಡೆದ ಮಂಗಳೂರು ವಿಶ್ವವಿದ್ಯಾಲಯದ ರ್ಯಾಂಕ್ ಪಟ್ಟಿಯಲ್ಲಿ ತೆಂಕನಿಡಿಯೂರು ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ಲವಿಟಾ ಮಥಾಯಸ್ ಅವರು ಬಿಎಸ್ಡಬ್ಲ್ಯೂ ವಿಭಾಗದಲ್
ಬೆಳಗಾವಿ : ರಾಜ್ಯವನ್ನೇ ಬೆಚ್ಚಿಬೀಳಿಸುವಂತಹ ಮತ್ತೊಂದು ಸೈಬರ್ ವಂಚನೆ ಪ್ರಕರಣ ಬೆಳಗಾವಿಯಲ್ಲಿ ಬೆಳಕಿಗೆ ಬಂದಿದೆ. 81 ವರ್ಷದ ವೃದ್ಧ ಉದ್ಯಮಿಯನ್ನು ಬೆದರಿಸಿ ಸೈಬರ್ ವಂಚಕರು 15 ಕೋಟಿ ರೂ. ದೋಚಿರುವ ಘಟನೆ ನಡೆದಿದೆ. ದುಷ್ಕರ್ಮಿಗಳ
ಉಡುಪಿ, ಮಾ.21: ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣ ಬಹಾಗೂ ಕಾರವಾರ ನಡುವೆ ಸಂಚರಿಸುವ ದೈನಂದಿನ ಪಂಚಗಂಗಾ ಎಕ್ಸ್ಪ್ರೆಸ್ ರೈಲಿಗೆ ಕುಣಿಗಲ್ ನಿಲ್ದಾಣದಲ್ಲಿ ಪ್ರಾಯೋಗಿಕ ನೆಲೆಯಲ್ಲಿ ನಿಲುಗಡೆಯನ್ನು ಜೂ
ಯಾದಗಿರಿ: ಯಾದಗಿರಿ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಮುಸ್ಲಿಂ ಬಾಂಧವರು ಈದುಲ್ ಫಿತ್ರ್ ಹಬ್ಬವನ್ನು ಶನಿವಾರ ಸಡಗರ ಸಂಭ್ರಮದಿಂದ ಆಚರಿಸಿದರು. ಕಳೆದ ಒಂದು ತಿಂಗಳ ಕಾಲ ಮುಂಜಾನೆಗಳಿಂದಲೇ ಆಹಾರ-ನೀರು ಸೇವಿಸದೆ ರೋಜಾ ಆಚರಿಸಿದ್

27 C