SENSEX
NIFTY
GOLD
USD/INR

Weather

27    C
... ...View News by News Source
Mudigere | ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರ ಮೇಲೆ ಚಿರತೆ ದಾಳಿ

ಚಿಕ್ಕಮಗಳೂರು : ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಗೌತಹಳ್ಳಿ ಗ್ರಾಮದಲ್ಲಿ ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ಮಹಿಳಾ ಕಾರ್ಮಿಕರ ಮೇಲೆ ಚಿರತೆ ದಾಳಿ ನಡೆಸಿದ ಘಟನೆ ನಡೆದಿದೆ. ದಾಳಿಗೆ ಒಳಗಾದ ಇಬ್ಬರೂ ಮಹಿಳೆಯರು ಅಸ್ಸ

9 Feb 2026 1:54 pm
Belagavi | ನಕಲಿ ದಾಖಲೆ ಸೃಷ್ಟಿಸಿ ಜಮೀನು ಖರೀದಿ–ಮಾರಾಟ ಆರೋಪ; ತಾಲೂಕು ಸಬ್‌ ರಿಜಿಸ್ಟ್ರಾರ್ ಸಹಿತ ಇಬ್ಬರ ಬಂಧನ

ಬೆಳಗಾವಿ : ನಕಲಿ ದಾಖಲೆ ಸೃಷ್ಟಿಸಿ ಜಮೀನು ಖರೀದಿ–ಮಾರಾಟ ಮಾಡಿದ ಆರೋಪದಡಿ ಹುಕ್ಕೇರಿ ತಾಲೂಕು ಸಬ್‌ ರಿಜಿಸ್ಟ್ರಾರ್ ಮಡಿವಾಳಯ್ಯ ಬಾನಿಮಠ ಹಾಗೂ ಬಾಂಡ್ ರೈಟರ್ ಆನಂದ ದಡ್ಡಿಮನಿ ಅವರನ್ನು ಪೊಲೀಸರು ಬಂಧಿಸಿದ್ದಾರೆ. ನಿರೀಕ್ಷಣಾ

9 Feb 2026 1:41 pm
Parliament Budget Session | ಸ್ಪೀಕರ್ ಓಂ ಬಿರ್ಲಾ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲು ಮುಂದಾದ ವಿರೋಧ ಪಕ್ಷಗಳು: ವರದಿ

ಹೊಸ ದಿಲ್ಲಿ: ಲೋಕಸಭಾ ಸ್ಪೀಕರ್ ಓಂ ಬಿರ್ಲಾ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲು ಸಾಧ್ಯವೇ ಎಂಬ ಮಾರ್ಗಗಳನ್ನು ವಿರೋಧ ಪಕ್ಷಗಳು ಶೋಧಿಸುತ್ತಿವೆ ಎಂದು ಕಾಂಗ್ರೆಸ್ ಮೂಲವೊಂದು ತಿಳಿಸಿರುವ ಬಗ್ಗೆ  ವರದಿಯಾಗಿದೆ. ಕೇಂದ್ರ ಹಣ

9 Feb 2026 12:55 pm
ಟಿ-20 ವಿಶ್ವಕಪ್‌ | ಭಾರತದೊಂದಿಗೆ ಆಡಲು ಮೂರು ಷರತ್ತುಗಳನ್ನು ವಿಧಿಸಿದ ಪಾಕಿಸ್ತಾನ: ವರದಿ

ಇಸ್ಲಮಾಬಾದ್: ಫೆಬ್ರವರಿ 15ರಂದು ಕೊಲಂಬೊದಲ್ಲಿ ಭಾರತ ತಂಡದೆದುರು ನಡೆಯಬೇಕಿರುವ ಪಂದ್ಯದಲ್ಲಿ ಭಾಗವಹಿಸುವುದಿಲ್ಲ ಎಂಬ ತನ್ನ ನಿರ್ಧಾರವನ್ನು ಮರುಪರಿಶೀಲಿಸಬೇಕಿದ್ದರೆ ಹಾಗೂ ಈ ಕುರಿತು ತನ್ನ ಸರಕಾರದೊಂದಿಗೆ ಸಮಾಲೋಚನೆ ನಡೆ

9 Feb 2026 12:46 pm
ಅಕ್ಷರ ಭೂಮಿ ಸ್ವಾಭಿಮಾನದ ‘ಲ್ಯಾಂಡ್ ಲಾರ್ಡ್’

ನಾವು ಸಾಮಾನ್ಯವಾಗಿ ಭೂಮಿಯನ್ನು ತಾಯಿಗೆ ಹೋಲಿಸುತ್ತೇವೆ. ಆ ತಾಯಿಯ ಮಕ್ಕಳು ತಾಯಿಯ ಕನಸು ಆಶಯಗಳ ರೀತಿಯಲ್ಲಿಯೇ ಬರಬೇಕು. ಇಡೀ ಮನುಷ್ಯ ಕುಲವೇ ತಾಯಿಯ ಮಕ್ಕಳು. ತಾಯಿಯ ಎದೆಹಾಲಿನಿಂದಲೇ ಬದುಕಿರುವುದು. ಲ್ಯಾಂಡ್ ಲಾರ್ಡ್ ಎನ್ನು

9 Feb 2026 12:38 pm
ಸಂಪಾದಕೀಯ | ಲಜ್ಜೆಗೆಟ್ಟ ಶರ್ಮಾ

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

9 Feb 2026 12:27 pm
ಮಾನ್ವಿ ಪೊಲೀಸರ ಕಾರ್ಯಾಚರಣೆ: 24 ಗಂಟೆಗಳಲ್ಲಿ ಕಾರು ಕಳ್ಳರ ಬಂಧನ

ಮಾನ್ವಿ: ತಾಲೂಕಿನ ಪ್ರಸಿದ್ಧ ಶ್ರೀ ಕ್ಷೇತ್ರ ನೀರಮಾನ್ವಿ ಎಲ್ಲಮ್ಮ ದೇವಿ ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ ಮಹಾರಾಷ್ಟ್ರದಿಂದ ಆಗಮಿಸಿದ್ದ ಭಕ್ತಾದಿಗಳ ಕಾರು, ಮೊಬೈಲ್‌ಗಳು ಹಾಗೂ ನಗದು ಹಣ ಸೇರಿ ಸುಮಾರು ₹15 ಲಕ್ಷ ಮೌಲ್ಯದ ವಸ್

9 Feb 2026 12:15 pm
Uttar Pradesh | ಉದ್ಯಮಿಯ ಪುತ್ರನಿಂದ ಐಶಾರಾಮಿ ಲ್ಯಾಂಬೋರ್ಗಿನಿ ಕಾರು ಅಡ್ಡಾದಿಡ್ಡಿ ಚಾಲನೆ: ಪಾದಚಾರಿಗಳಿಗೆ ಢಿಕ್ಕಿ

ಕಾನ್ಪುರ (ಉತ್ತರ ಪ್ರದೇಶ): ತಂಬಾಕು ಉದ್ಯಮಿ ಕೆ.ಕೆ.ಮಿಶ್ರಾರ ಪುತ್ರ ಲ್ಯಾಂಬೋರ್ಗಿನಿ ಕಾರನ್ನು ಅಡ್ಡಾದಿಡ್ಡಿ ಚಲಾಯಿಸಿ, ಪಾದಚಾರಿಗಳಿಗೆ ಹಾಗೂ ವಾಹನಗಳಿಗೆ ಢಿಕ್ಕಿ ಹೊಡೆದಿರುವ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿನ ವಿಐಪಿ

9 Feb 2026 12:01 pm
ಮತ್ತೆ ಏರು ಹಾದಿಯಲ್ಲಿ ಚಿನ್ನ; ಮಂಗಳೂರಿನಲ್ಲಿ ಇಂದಿನ ದರವೆಷ್ಟು?

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಜನವರಿ 29ರಂದು ಅತ್ಯಧಿಕ 5,600 ಡಾಲರ್‌ಗಳಿಗೆ ಏರಿದ ನಂತರ ಇಳಿಕೆ ಮತ್ತು ಏರಿಕೆಯ ಏರಿಳಿತದ ನಡುವೆ ನಿನ್ನೆ ರವಿವಾರ ಮತ್ತೆ 5,000 ಡಾಲರ್‌ಗಳಿಗೆ ಬಂದು ನಿಂತಿದೆ. ಗುರುವಾರ ಮತ್ತು ಶುಕ

9 Feb 2026 11:45 am
ಬೆಳ್ತಂಗಡಿ: ಕಾಲೇಜು ವಿದ್ಯಾರ್ಥಿನಿಯ ಅಪಹರಣ ಯತ್ನ; ಆರೋಪಿಗಳು ಪರಾರಿ

ಬೆಳ್ತಂಗಡಿ: ಸ್ಕೂಟರ್‌ನಲ್ಲಿ ಕಾಲೇಜಿಗೆ ತೆರಳುತ್ತಿದ್ದ ಅಪ್ರಾಪ್ತ ಬಾಲಕಿಯನ್ನು ಕಾರಿನಲ್ಲಿ ಬಂದ ಮೂವರು ಅಪರಿಚಿತ ವ್ಯಕ್ತಿಗಳು ಅಪಹರಣ ಮಾಡಲು ಯತ್ನಿಸಿ, ಚೂರಿಯಿಂದ ಹಲ್ಲೆ ನಡೆಸಿದ ಘಟನೆ ಬೆಳ್ತಂಗಡಿಯಲ್ಲಿ ನಡೆದಿದೆ. ಬೆಳ್

9 Feb 2026 11:28 am
ಸದನದಲ್ಲಿ ದ್ವೇಷದ ನಾಲಗೆಯ ಅವಾಂತರ

ಬೌದ್ಧಿಕವಾಗಿ ಬೆಳೆದರೆ, ಸಂವಿಧಾನಕ್ಕೆ ಬದ್ಧವಾಗಿ ಇದ್ದರೆ ಸದನದಲ್ಲಾಗಲಿ ಹೊರಗಾಗಲಿ ಮನ ಮುಟ್ಟುವಂತೆ ಮಾತಾಡಬಹುದು.ಆದರೆ ಸಂಘದ ಶಾಖೆಯಲ್ಲಿ ಬೆಳೆದವರು ಬೇರಾವುದನ್ನು ನೋಡಬಾರದು ಮತ್ತು ಓದಬಾರದು ಎಂದು ಕಣ್ಣಿಗೆ ಬಟ್ಟೆಯನ್

9 Feb 2026 11:23 am
Bihar | ಸರಕಾರಿ ಶಾಲೆಯಲ್ಲಿ ಮಧ್ಯಾಹ್ನದ ಬಿಸಿಯೂಟ ಸೇವಿಸಿದ ಬಳಿಕ 70 ವಿದ್ಯಾರ್ಥಿಗಳು ಅಸ್ವಸ್ಥ: ಪೋಷಕರಿಂದ ಆಕ್ರೋಶ

ಮಧೇಪುರ: ಮಾಧೇಪುರ ಪೊಲೀಸ್ ಠಾಣಾ ವ್ಯಾಪ್ತಿಯ ಸಾಹುಗಢ ಗ್ರಾಮದ ಕರು ಟೋಲಾದ ಅಪ್‌ಗ್ರೇಡ್ ಮಿಡಲ್ ಶಾಲೆಯಲ್ಲಿ ಶನಿವಾರ ಮಧ್ಯಾಹ್ನ ಬಿಸಿಯೂಟ ಸೇವಿಸಿ 70 ವಿದ್ಯಾರ್ಥಿಗಳು ಅಸ್ವಸ್ಥರಾಗಿದ್ದಾರೆ. ಅಸ್ವಸ್ಥರಾದ ಎಲ್ಲಾ ಮಕ್ಕಳನ್ನು ಸ

9 Feb 2026 11:22 am
ಗಾಂಧಿ ಜಾಹೀರಾತಿನ ಐಡಿಯಾ ಯಾರದ್ದು?

ಜೀವಮಾನವಿಡೀ ಅಹಿಂಸೆಯನ್ನೇ ಉಸಿರಾಡಿದ ಮಹಾತ್ಮಾ ಗಾಂಧೀಜಿ ಕೋಲು ಹಿಡಿದು ಹೊಡೆಯಲು ಹೋಗುತ್ತಿದ್ದಾರೆ ಎಂದು ಬಿಂಬಿಸುವ, ಹಿಂಸೆಯ ಪ್ರತಿರೂಪದಂತಿರುವ ಜಾಹೀರಾತಿನ ಬಗ್ಗೆ ಈಗ ಚರ್ಚೆಯಾಗುತ್ತಿದೆ. ಗಾಂಧೀಜಿ ಬಗೆಗಿನ ದ್ವೇಷವೇ ಬ

9 Feb 2026 10:43 am
ಉತ್ತರ ಪ್ರದೇಶ | ದಲಿತ ಯುವಕನ ಮೇಲೆ ಮಾರಣಾಂತಿಕ ಹಲ್ಲೆ: ಪ್ರಕರಣ ದಾಖಲು

ಭದೋಹಿ: ನಾಲೆಯ ಬಳಿ ಮಲ ವಿಸರ್ಜನೆ ಮಾಡಿದ ಕಾರಣಕ್ಕೆ ದಲಿತ ವ್ಯಕ್ತಿಯೊಬ್ಬನ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿ ಕಣ್ಣಿಗೆ ಮೋಟರ್ ಬೈಕ್ ಕೀಯನ್ನು ಚುಚ್ಚಿದ ಪರಿಣಾಮ, ಆತನ ಒಂದು ಕಣ್ಣಿನ ದೃಷ್ಟಿ ನಷ್ಟವಾಗಿರುವ ಘಟನೆ ಉತ್ತರ ಪ್

9 Feb 2026 10:36 am
ದಿಲ್ಲಿಯ 9 ಶಾಲೆಗಳಿಗೆ ಬಾಂಬ್ ಬೆದರಿಕೆ: ಪೊಲೀಸರಿಂದ ಪರಿಶೀಲನೆ

ಹೊಸದಿಲ್ಲಿ: ದಿಲ್ಲಿಯಾದ್ಯಂತ 9 ಶಾಲೆಗಳನ್ನು ಗುರಿಯಾಗಿಸಿಕೊಂಡು ಬಾಂಬ್‌ ಬೆದರಿಕೆ ಕರೆ ಮಾಡಲಾಗಿದ್ದು,  ವಿದ್ಯಾರ್ಥಿಗಳನ್ನು ಸ್ಥಳಾಂತರಿಸಿ ಪರಿಶೀಲನೆ ನಡೆಸಲಾಗುತ್ತಿದೆ.  ದಿಲ್ಲಿಯ ಪ್ರಮುಖ ಶಾಲೆಗಳಿಗೆ ಬೆಳಿಗ್ಗೆ 8:30 ರ

9 Feb 2026 10:07 am
ಲಜ್ಜೆಗೆಟ್ಟ ಶರ್ಮಾ

ಲಜ್ಜೆ ಕಳೆದುಕೊಂಡವನು ಎಲ್ಲವನ್ನೂ ಕಳೆದುಕೊಂಡ ಎನ್ನುವ ಮಾತು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ್ವಾ ಶರ್ಮಾ ಅವರಂತಹ ನಾಯಕರಿಗೆ ಚೆನಾಗಿ ಒಪ್ಪುತ್ತದೆ. ತಮ್ಮ ವರ್ತನೆ, ಮಾತುಗಳ ಮೂಲಕ ರಾಜಕೀಯ ನಾಯಕನಾಗಿ ಬಿಡಿ, ಕನಿಷ್ಠ ಮನುಷ

9 Feb 2026 8:30 am
ನೀಟ್-ಪಿಜಿ ಕಟ್‌ಆಫ್ : ಒಂದಂಕಿ ಅಂಕಕ್ಕೂ ಉನ್ನತ ವೈದ್ಯಕೀಯ ಸೀಟ್!

ಹೊಸದಿಲ್ಲಿ: ನೀಟ್-ಪಿಜಿ ಅರ್ಹತಾ ಮಾನದಂಡವನ್ನು ಗಣನೀಯವಾಗಿ ಇಳಿಕೆ ಮಾಡಿರುವ ಕಾರಣದಿಂದ ಅಗ್ರಗಣ್ಯ ಅತ್ಯಧಿಕ ಅಪಾಯ ಸಾಧ್ಯತೆಯ ವೈದ್ಯಕೀಯ ವಿಶೇಷ ಪರಿಣತಿ ಕ್ಷೇತ್ರಗಳಲ್ಲೂ ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಸ್ನಾತಕೋತ್ತ

9 Feb 2026 8:10 am
ನಿಗದಿಯಂತೆ ಫೆ. 15ಕ್ಕೆ ಭಾರತ-ಪಾಕಿಸ್ತಾನ ಟಿ20 ಕದನ?!

ಹೊಸದಿಲ್ಲಿ: ಟಿ20 ವಿಶ್ವಕಪ್ನ ನಿಗದಿತ ವೇಳಾಪಟ್ಟಿಯಂತೆ ಈ ತಿಂಗಳ 15ರಂದು ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವೆ ಟಿ20 ಪಂದ್ಯ ನಡೆಯಲಿದೆಎಂದು ಉನ್ನತ ಮೂಲಗಳು ಹೇಳಿವೆ. ಕೊಲಂಬೊದಲ್ಲಿ ನಡೆಯಲಿರುವ ಈ ಪಂದ್ಯವನ್ನು ಪಾಕಿಸ್ತಾನ ಬಹಿ

9 Feb 2026 7:55 am
ಸಂಶೋಧನೆಯು ಜವಾಬ್ದಾರಿಯುತ ಬೌದ್ಧಿಕಯಾನ : ಪ್ರೊ.ರಹಮತ್ ತರೀಕೆರೆ

ಬೆಂಗಳೂರು : ನಮ್ಮ ಕಾಲಕ್ಕೆ ಸೂಕ್ತವಾದ ನಮಗೆ ಇಷ್ಟವಾಗುವ ಕೃತಿಯೊಂದನ್ನು ಕುರಿತು ಅನುಸಂಧಾನ ರೀತಿಯು ನಿಜವಾದ ಬದ್ಧತೆಯುಳ್ಳದ್ದು. ಸಂಶೋಧನೆಯು ಅಂತಹ ಸಾಮಾಜಿಕ ಜವಾಬ್ದಾರಿಯುಳ್ಳ ಬೌದ್ಧಿಕಯಾನವಾಗಿದೆ ಎಂದು ಸಂಸ್ಕೃತ ಚಿಂತಕ

9 Feb 2026 1:20 am
ಶೀಘ್ರದಲ್ಲೆ ರಾಜ್ಯದ ಜನತೆಗೆ ವಿದ್ಯುತ್ ದರ ಏರಿಕೆ ಬಿಸಿ ಸಾಧ್ಯತೆ?

ಬೆಂಗಳೂರು : ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಸಂಕಷ್ಟಕ್ಕೆ ಸಿಲುಕಿರುವ ರಾಜ್ಯದ ಜನ ಸಾಮಾನ್ಯರಿಗೆ, ಶೀಘ್ರದಲ್ಲೇ ವಿದ್ಯುತ್ ದರ ಏರಿಕೆ ಬಿಸಿಯೂ ತಟ್ಟುವ ಸಾಧ್ಯತೆಗಳಿವೆ. ವಿದ್ಯುತ್ ಪೂರೈಕೆ ಕಂಪೆನಿಗಳು ನಷ್ಟದ ಸುಳಿಗೆ ಸಿಲು

9 Feb 2026 1:14 am
Mandya | ನೇಣುಬಿಗಿದ ಸ್ಥಿತಿಯಲ್ಲಿ ತಾಯಿ, ಮಗಳ ಮೃತದೇಹ ಪತ್ತೆ

ಮಂಡ್ಯ : ಮಳವಳ್ಳಿ ತಾಲೂಕಿನ ದಳವಾಯಿ ಕೋಡಿಹಳ್ಳಿ ಗ್ರಾಮದಲ್ಲಿ ತಾಯಿ, ಮಗಳ ಮೃತದೇಹ ನೇಣುಬಿಗಿದ ಸ್ಥಿತಿಯಲ್ಲಿ ರವಿವಾರ ಬೆಳಗ್ಗೆ ಪತ್ತೆಯಾಗಿರುವ ಘಟನೆ ನಡೆದಿರುವುದು ವರದಿಯಾಗಿದೆ. ಗ್ರಾಮದ ಮಹೇಶ ಎಂಬವರ ಪತ್ನಿ ಶಕುಂತಲಾದೇವಿ

9 Feb 2026 1:12 am
Saudi Arabia | “ನಾನು ವಿಮಾನ ನಿಲ್ದಾಣಕ್ಕೆ ಹೋಗುತ್ತಿದ್ದೇನೆ” ಎಂದು ಸಂದೇಶ ರವಾನಿಸಿದ ಬಳಿಕ ಜಾರ್ಖಂಡ್ ಮೂಲದ ವ್ಯಕ್ತಿ ನಾಪತ್ತೆ

ರಿಯಾದ್/ಹೊಸದಿಲ್ಲಿ: “ನಾನು ವಿಮಾನ ನಿಲ್ದಾಣಕ್ಕೆ ಹೋಗುತ್ತಿದ್ದೇನೆ, ಜೈ ಮಾತಾ ದಿ” ಎಂದು ಸಂದೇಶ ರವಾನಿಸಿದ್ದ ಜಾರ್ಖಂಡ್ ಮೂಲದ 40 ವರ್ಷದ ವ್ಯಕ್ತಿಯೊಬ್ಬರು ಜನವರಿ 10ರಿಂದ ಸೌದಿ ಅರೇಬಿಯಾದಲ್ಲಿ ನಾಪತ್ತೆಯಾಗಿದ್ದಾರೆ ಎಂದು ಅವ

9 Feb 2026 12:01 am
ಏಶ್ಯನ್ ರೈಫಲ್ ಮತ್ತು ಪಿಸ್ತೂಲ್ ಚಾಂಪಿಯನ್ ಶಿಪ್: ಇಳವೇನಿಲ್, ಅರ್ಜುನ್ ಗೆ ಮಿಶ್ರ ತಂಡ ಚಿನ್ನ

Photo Credit : Revsportz ಹೊಸದಿಲ್ಲಿ: ಹೊಸದಿಲ್ಲಿಯ ಡಾ. ಕರ್ಣಿ ಸಿಂಗ್ ಶೂಟಿಂಗ್ ರೇಂಜ್ ನಲ್ಲಿ ನಡೆಯುತ್ತಿರುವ ಏಶ್ಯನ್ ರೈಫಲ್ ಮತ್ತು ಪಿಸ್ತೂಲ್ ಚಾಂಪಿಯನ್ ಶಿಪ್ ನಲ್ಲಿ ರವಿವಾರ ಭಾರತದ ಇಳವೇನಿಲ್ ವಳರಿವಾನ್ ಮತ್ತು ಅರ್ಜುನ್ ಬಬುಟ 10 ಮೀಟರ್

8 Feb 2026 11:21 pm
ಟಿ20 ವಿಶ್ವಕಪ್ | ದಿಟ್ಟ ಹೋರಾಟ ನೀಡಿದ ನೇಪಾಳ: ಕೂದಲೆಳೆಯ ಅಂತರದಿಂದ ಸೋಲು ತಪ್ಪಿಸಿಕೊಂಡ ಇಂಗ್ಲೆಂಡ್

Photo Credit : PTI ಮುಂಬೈ: ಟಿ20 ವಿಶ್ವಕಪ್ ಪಂದ್ಯದಲ್ಲಿ ರವಿವಾರ ನೇಪಾಳದ ವಿರುದ್ಧದ ಸೋಲನ್ನು ಇಂಗ್ಲೆಂಡ್ ಕೂದಲೆಳೆಯ ಅಂತರದಿಂದ ತಪ್ಪಿಸಿಕೊಂಡಿದೆ. ನೇಪಾಳದ ಕೆಳ ಕ್ರಮಾಂಕದ ಬ್ಯಾಟರ್ಗಳು ತಂಡವನ್ನು ಬಹುತೇಕ ವಿಜಯದತ್ತ ಮುನ್ನಡೆಸಿದ್ದ

8 Feb 2026 11:15 pm
ಕಲಬುರಗಿ| ಬಸವಗೀತೆ ಸತ್ಯ ಸಂವಾದ 9 ಸಂಪುಟಗಳ ಪುಸ್ತಕ ಲೋಕಾರ್ಪಣೆ

ಕಲಬುರಗಿ: ಓದುವ, ಬರೆಯುವ ಪರಿಪಾಠ ಕಡಿಮೆಯಾಗಿರುವ ಈ ದಿನಗಳಲ್ಲಿ ಪುಸ್ತಕ ಸಂಸ್ಕೃತಿ ಬೆಳೆಸುವ ನಿಟ್ಟಿನಲ್ಲಿ ಹೆಚ್ಚಿನ ಪುಸ್ತಕಗಳು ಬಿಡುಗಡೆಯಾಗುತ್ತಿರುವುದು, ಪ್ರಕಟವಾಗುತ್ತಿರುವುದು ಅಭಿಮಾನದ ಸಂಗತಿ ಎಂದು ವಿಶ್ರಾಂತ ಪ್

8 Feb 2026 11:08 pm
ಅಧ್ಯಯನ, ಸಂಶೋಧನೆಗಳಿಂದ ಯಶಸ್ಸು: ಯು.ಕೆ. ಮೋನು

‘ಪುಟ್ಟ ರೋಗಿಗಳು ಮತ್ತು ದೊಡ್ಡ ನಿರ್ಧಾರಗಳು’ ವೈದ್ಯಕೀಯ ಕಾರ್ಯಗಾರ

8 Feb 2026 11:04 pm
ರಣಜಿ ಟ್ರೋಫಿ | ಕರ್ನಾಟಕದ ಸೆಮಿಫೈನಲ್ ಭರವಸೆ ಜೀವಂತವಾಗಿಟ್ಟ ಕೆ.ಎಲ್. ರಾಹುಲ್

 Photo Credit: SHIV KUMAR PUSHPAKAR / sportstar.thehindu ಮುಂಬೈ: ಮುಂಬೈ ಕ್ರಿಕೆಟ್ ಅಸೋಸಿಯೇಶನ್ (MCA)ನ ಬಿಕೆಸಿ ಮೈದಾನದಲ್ಲಿ ರವಿವಾರ ಕರ್ನಾಟಕದ ರಣಜಿ ಟ್ರೋಫಿ ಸೆಮಿಫೈನಲ್ ಆಸೆಯನ್ನು ಕೆ.ಎಲ್. ರಾಹುಲ್ ಜೀವಂತವಾಗಿರಿಸಿದರು. ಕ್ವಾರ್ಟರ್ ಪೈನಲ್ ಪಂದ್ಯದ ಮೂರ

8 Feb 2026 11:00 pm
ಮಾ.4ರಿಂದ ಶ್ರೀ ಭಗವತೀ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ; ಆಮಂತ್ರಣ ಪತ್ರಿಕೆ ಬಿಡುಗಡೆ

ಹಳೆಯಂಗಡಿ: ಸಸಿಹಿತ್ಲುವಿನ ಶ್ರೀ ಭಗವತೀ ದೇವಸ್ಥಾನದಲ್ಲಿ ಮಾ.4ರಿಂದ ಮಾ.8ರ ವರೆಗೆ ನಡೆಯಲಿರುವ ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರಿಕೆಯನ್ನು ರವಿವಾರ ಬಿಡುಗಡೆಗೊಳಿಸಲಾಯತು. ಆಮಂತ್ರಣ ಪತ್ರಿಕೆಯನ್ನು ಮುಲ್ಕಿ ಸೀಮೆಯ ಅಸರು ದು

8 Feb 2026 10:59 pm
ಟಿ20 ವಿಶ್ವಕಪ್ | ಬಹಿಷ್ಕಾರ ಬಿಕ್ಕಟ್ಟು ನಿವಾರಣೆಗೆ ಪಿಸಿಬಿ ಜೊತೆ ಐಸಿಸಿ ಮಾತುಕತೆ

Photo Credit : @ICCMediaComms ಲಾಹೋರ್: ಭಾರತ ವಿರುದ್ಧದ ಟಿ20 ವಿಶ್ವಕಪ್ ಪಂದ್ಯವನ್ನು ಪಾಕಿಸ್ತಾನ ಬಹಿಷ್ಕರಿಸಿರುವುದರಿಂದ ಉಂಟಾಗಿರುವ ಬಿಕ್ಕಟ್ಟನ್ನು ನಿಭಾಯಿಸುವ ನಿಟ್ಟಿನಲ್ಲಿ ರವಿವಾರ ಅಂತರ್ರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ)ಯು ಪಾ

8 Feb 2026 10:57 pm
ಡಿವೈಎಫ್‌ಐ ಬೆಂಗ್ರೆ ಘಟಕದಿಂದ ರಕ್ತದಾನ ಶಿಬಿರ

ಮಂಗಳೂರು,ಫೆ.8: ಡಿವೈಎಫ್‌ಐ ಬೆಂಗ್ರೆ 11ನೇ ವಾರ್ಡ್ ನೇತೃತ್ವದಲ್ಲಿ ನಗರದ ಫಾದರ್ ಮುಲ್ಲರ್ ಆಸ್ಪತ್ರೆಯ ಸಹಯೋಗದೊಂದಿಗೆ ಕಸಬಾ ಬೆಂಗ್ರೆಯ ಮದ್ರಸದಲ್ಲಿ ರಕ್ತದಾನ ಶಿಬಿರ ನಡೆಯಿತು. ಡಿವೈಎಫ್‌ಐ ದ.ಕ.ಜಿಲ್ಲಾಧ್ಯಕ್ಷ ಬಿ.ಕೆ. ಇಮ್ತಿಯ

8 Feb 2026 10:55 pm
ಎಪ್ಸ್ಟೀನ್ ಫೈಲ್ಸ್ : ಬ್ರಿಟನ್ ಪ್ರಧಾನಿಯ ಸಿಬ್ಬಂದಿ ಮುಖ್ಯಸ್ಥ ಮೋರ್ಗನ್ ರಾಜೀನಾಮೆ

ಲಂಡನ್: ಲೈಂಗಿಕ ಅಪರಾಧಿ ಜೆಫ್ರಿ ಎಪ್ಸ್ಟೀನ್ ಜೊತೆ ಸಂಪರ್ಕದಲ್ಲಿದ್ದ ಪೀಟರ್ ಮ್ಯಾಂಡಲ್ಸನ್ ಅವರನ್ನು ಅಮೆರಿಕಾಕ್ಕೆ ರಾಯಭಾರಿಯನ್ನಾಗಿ ನೇಮಿಸಿದ ವಿವಾದಕ್ಕೆ ಸಂಬಂಧಿಸಿ ಬ್ರಿಟನ್ ಪ್ರಧಾನಿ ಸ್ಟಾರ್ಮರ್ ಅವರ ಸಿಬ್ಬಂದಿ ಮುಖ

8 Feb 2026 10:45 pm
ತಾಲೂಕು ಹಂತದಲ್ಲಿಯೇ 24 ಗಂಟೆ ಕಾಲ ಆರೋಗ್ಯ ಸೇವೆಗೆ ಪ್ರಯತ್ನ: ದಿನೇಶ್‌ ಗುಂಡೂರಾವ್‌

ಕಲಬುರಗಿ: ಸಮುದಾಯ ಆರೋಗ್ಯ ಕೇಂದ್ರದಲ್ಲಿರುವ ಸ್ತ್ರೀ ರೋಗ, ಅರಿವಳಿಕೆ, ಮಕ್ಕಳ ತಜ್ಞ ವೈದ್ಯರನ್ನು ಸಮರ್ಪಕವಾಗಿ ಬಳಕೆ ಮಾಡಲು ಪುನರ್‌‌ ಸಂಘಟನೆ ಮಾಡಿ ದಿನದ‌ 24 ಗಂಟೆ ಕಾಲ ತಾಲೂಕು ಹಂತದಲ್ಲಿಯೇ ಗುಣಮಟ್ಟದ ಆರೋಗ್ಯ ಸೇವೆ ಒದಗಿಸ

8 Feb 2026 10:44 pm
ವಿದ್ಯಾರ್ಥಿ ನಾಯಕ ಉಸ್ಮಾನ್ ಹಾದಿ ಹತ್ಯೆಯ ತನಿಖೆಗೆ ವಿಶ್ವಸಂಸ್ಥೆ ಸಹಾಯ ಕೋರಿದ ಬಾಂಗ್ಲಾದೇಶ

ಢಾಕ: ವಿದ್ಯಾರ್ಥಿ ನಾಯಕ ಉಸ್ಮಾನ್ ಹಾದಿಯ ಹತ್ಯೆ ಪ್ರಕರಣದ ತನಿಖೆಗೆ ಆಗ್ರಹಿಸಿ ಬಾಂಗ್ಲಾದೇಶದಲ್ಲಿ ಪ್ರತಿಭಟನೆ ತೀವ್ರಗೊಳ್ಳುತ್ತಿದ್ದಂತೆಯೇ ಬಾಂಗ್ಲಾದೇಶ ಸರಕಾರ ತನಿಖೆಯಲ್ಲಿ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಏಜೆನ್ಸಿಯ ಸ

8 Feb 2026 10:42 pm
ದಿಲ್ಲಿ: ಫ್ಲೈಓವರ್ ನಲ್ಲಿ ನಿಲ್ಲಿಸಿದ್ದ ಕಾರಿನಲ್ಲಿ ಮೂವರ ಮೃತದೇಹಗಳು ಪತ್ತೆ

ಹೊಸದಿಲ್ಲಿ: ಪಶ್ಚಿಮ ದಿಲ್ಲಿಯ ಪೀರಗಢಿ ಫ್ಲೈಓವರ್ ನಲ್ಲಿ ರವಿವಾರ ನಿಲ್ಲಿಸಿದ್ದ ಕಾರೊಂದರಲ್ಲಿ ಮೂವರ ಮೃತದೇಹಗಳು ಪತ್ತೆಯಾಗಿವೆ. ಎತ್ತರದ ರಸ್ತೆಯಲ್ಲಿ ಶಂಕಾಸ್ಪದವಾಗಿ ವಾಹನವೊಂದನ್ನು ನಿಲ್ಲಿಸಿರುವ ಕುರಿತು ಅಗ್ನಿ ಶಾಮಕ

8 Feb 2026 10:37 pm
ಯುಎಸ್–ಭಾರತ ವ್ಯಾಪಾರ ಒಪ್ಪಂದ: ಬಿಜೆಪಿ ಸರಕಾರದ ಶರಣಾಗತಿ: ಸಿಪಿಐ(ಎಂ) ತೀವ್ರ ಟೀಕೆ

ಕಲಬುರಗಿ: ಭಾರತ–ಅಮೆರಿಕ ನಡುವೆ ನಡೆಯುತ್ತಿರುವ ತಥಾಕಥಿತ ‘ಮಧ್ಯಂತರ ವ್ಯಾಪಾರ ಒಪ್ಪಂದ’ದ ವಿವರಗಳು ನಿಧಾನವಾಗಿ ಬಹಿರಂಗಗೊಳ್ಳುತ್ತಿದ್ದು, ಈ ಒಪ್ಪಂದದಲ್ಲಿ ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಅಮೆರಿಕದ ಎದುರು ಶರಣಾಗಿರುವ

8 Feb 2026 10:36 pm
ಅಪಘಾತದಲ್ಲಿ ಮೃತಪಟ್ಟ ಪತ್ನಿ, ಮಗುವಿನ ಮೃತದೇಹವನ್ನು ಶವಾಗಾರದಲ್ಲಿರಿಸಿ ಎಸ್ಐಆರ್ ವಿಚಾರಣೆಗೆ ಹಾಜರಾದ ಪತಿ!

ಕೋಲ್ಕತಾ: ರಸ್ತೆ ಅಪಘಾತದಲ್ಲಿ ಮೃತಪಟ್ಟ ಪತ್ನಿ ಹಾಗೂ ಮಗುವಿನ ಮೃತದೇಹವನ್ನು ಶವಾಗಾರದಲ್ಲಿರಿಸಿ ಪತಿ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್)ಯ ವಿಚಾರಣೆಗೆ ಹಾಜರಾದ ಘಟನೆ ಮಾಲ್ಡಾದಲ್ಲಿ ಶುಕ್ರವಾರ ನಡೆದಿದೆ. ಈ ಘಟನೆ ರಾಜ್ಯದಲ್

8 Feb 2026 10:32 pm
ಬಳ್ಳಾರಿ| ತೆಕ್ಕಲಕೋಟೆ ಬಳಿ ಉತ್ಖನನ ವೇಳೆ 5 ಸಾವಿರ ವರ್ಷ ಹಳೆಯ ಅಸ್ಥಿಪಂಜರಗಳು ಪತ್ತೆ

ತೆಕ್ಕಲಕೋಟೆ : ಜಿಲ್ಲೆಯ ಸಿರಗುಪ್ಪ ತಾಲೂಕಿನ ತೆಕ್ಕಲಕೋಟೆ ಪಟ್ಟಣದ ಗೌಡ್ರ ಮೂಲೆ ಬೆಟ್ಟದಲ್ಲಿ ನಡೆಯುತ್ತಿರುವ ಉತ್ಖನನದ ವೇಳೆ ಐತಿಹಾಸಿಕ ಎರಡು ಮಾನವ ಅಸ್ಥಿಪಂಜರಗಳು ಪತ್ತೆಯಾಗಿವೆ. ಅಮೆರಿಕಾದ ಹಾರ್ಟ್‌ವಿಕ್ ವಿಶ್ವವಿದ್ಯಾ

8 Feb 2026 10:31 pm
ಭತ್ತದ ಕೃಷಿ ಸಾಧಕಿ ಬೆಳುವಾಯಿಯ ಪ್ರೇಮಾ ಹೆಗ್ಡೆ ಮಾಲಾಡಿಬೀಡುಗೆ ಪ್ರಥಮ ಸ್ಥಾನ

ಮೂಡುಬಿದಿರೆ: 2022-23ನೆ ಸಾಲಿನಲ್ಲಿ ಕೃಷಿ ಪ್ರಶಸ್ತಿ ಕಾರ್ಯಕ್ರಮದಡಿ ಭತ್ತ( ಮುಂಗಾರು- ಮಳೆಯಾಶ್ರಿತ)ದಲ್ಲಿ ಮಹಿಳಾ ವಿಭಾಗದಲ್ಲಿ ಮೂಡುಬಿದಿರೆ ಬೆಳುವಾಯಿಯ ಪ್ರೇಮಾ ಹೆಗ್ಡೆ ಮಾಲಾಡಿಬೀಡು ಅವರು ರಾಜ್ಯಮಟ್ಟದಲ್ಲಿ ಪ್ರಥಮ ಸ್ಥಾನ ಪ

8 Feb 2026 10:30 pm
Bihar | 6 ವರ್ಷದ ಬಾಲಕಿಯ ಅತ್ಯಾಚಾರ, ಹತ್ಯೆ: ಓರ್ವನ ಬಂಧನ

ಪಾಟ್ನಾ: ಬಿಹಾರದ ದರ್ಭಾಂಗ ಪಟ್ಟಣದಲ್ಲಿ ಆರು ವರ್ಷದ ಬಾಲಕಿಯ ಮೇಲೆ ಅತ್ಯಾಚಾರವೆಸಗಿ ,ಕೊಲೆಗೈದ ಘಟನೆ ರವಿವಾರ ವರದಿಯಾಗಿದೆ. ಬಾಲಕಿಯ ಮೃತದೇಹವು ವಿಶ್ವವಿದ್ಯಾನಿಲಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಕೆರೆಯೊಂದರ ಬಳಿ ಪತ್ತ

8 Feb 2026 10:28 pm
ಪೌರತ್ವದ ಹೆಸರಿನಲ್ಲಿ ಪ್ರತ್ಯೇಕತೆಗೆ ಅವಕಾಶ ಕಲ್ಪಿಸಲು ಬಿಡಬಾರದು: ಕೇರಳ ಸಿಎಂ ಪಿಣರಾಯಿ ವಿಜಯನ್

► ಸಮಸ್ತ ಶತಾಬ್ದಿ ಅಂತಾರಾಷ್ಟ್ರೀಯ ಮಹಾ ಸಮ್ಮೇಳನಕ್ಕೆ ತೆರೆ► ಕುನಿಯಕ್ಕೆ ಹರಿದುಬಂದ ಜನಸಾಗರ

8 Feb 2026 10:25 pm
25ಕ್ಕೂ ಅಧಿಕ ಮಂದಿಗೆ ಒಂದೇ ಮಹಡಿ ಮಾರಾಟ: ಗುರುಗ್ರಾಮದ ರಿಯಲ್ ಎಸ್ಟೇಟ್ ಉದ್ಯಮಿಯ ಬಂಧನ

ಗುರುಗ್ರಾಮ: ಕಟ್ಟಡದ ಒಂದೇ ಮಹಡಿಯನ್ನು 25ಕ್ಕೂ ಅಧಿಕ ಮಂದಿಗೆ ಮಾರಾಟ ಮಾಡುವ ಮೂಲಕ 500 ಕೋಟಿ ರೂ. ವಂಚನೆ ನಡೆಸಿದ ಆರೋಪದಲ್ಲಿ ಇಲ್ಲಿನ ರಿಯಲ್ ಎಸ್ಟೇಟ್ ಉದ್ಯಮಿ ಹಾಗೂ 32 ಮೈಲ್ಸ್ಟೋನ್ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಧ್ರು

8 Feb 2026 10:25 pm
ಭಾರೀ ಉದ್ಯೋಗ ಕಡಿತದ ಬೆನ್ನಲ್ಲೇ ವಾಷಿಂಗ್ಟನ್ ಪೋಸ್ಟ್ ಸಿಇಒ ಹುದ್ದೆಗೆ ಲೂಯಿಸ್ ರಾಜೀನಾಮೆ

ವಾಷಿಂಗ್ಟನ್: ಭಾರೀ ಉದ್ಯೋಗ ಕಡಿತದ ಕ್ರಮ ಕೈಗೊಂಡ ಕೆಲ ದಿನಗಳ ಬಳಿಕ ವಿಲ್ ಲೂಯಿಸ್ ʼವಾಷಿಂಗ್ಟನ್ ಪೋಸ್ಟ್' ಸುದ್ದಿಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಒ) ಮತ್ತು ಪ್ರಕಾಶಕ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದಾರೆ. 2023

8 Feb 2026 10:19 pm
ಒಬಾಮಾರನ್ನು ಕೋತಿಗಳಂತೆ ತೋರಿಸಿದ ವೀಡಿಯೊಗೆ ಟ್ರಂಪ್ ಖಂಡನೆ; ಕ್ಷಮೆ ಯಾಚಿಸಲು ನಕಾರ

ವಾಷಿಂಗ್ಟನ್: ತನ್ನ ಸಾಮಾಜಿಕ ಮಾಧ್ಯಮದಲ್ಲಿ ಶೇರ್ ಮಾಡಲಾದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಮತ್ತವರ ಪತ್ನಿ ಮಿಷೆಲ್ ಒಬಾಮಾರನ್ನು ಕೋತಿಗಳಂತೆ ತೋರಿಸುವ ವೀಡಿಯೊವನ್ನು ಖಂಡಿಸುವುದಾಗಿ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇ

8 Feb 2026 10:13 pm
ಬಸ್‌ ಢಿಕ್ಕಿ: ಪಾದಚಾರಿ ಮೃತ್ಯು

ಪಡುಬಿದ್ರಿ: ಖಾಸಗಿ ಬಸ್ಸೊಂದು ಢಿಕ್ಕಿ ಹೊಡೆದ ಪರಿಣಾಮ ರಸ್ತೆ ಬದಿ ನಿಂತಿದ್ದ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ರವಿವಾರ ಸಂಜೆ ಪಡುಬಿದ್ರಿ ಜಂಕ್ಷನ್‌ನಲ್ಲಿ ನಡೆದಿದೆ. ಮೃತರನ್ನು ಪಡುಬಿದ್ರಿ ಕಂಚಿನಡ್ಕ ನಿವಾಸಿ ಶೇಖರ್‌ (48)

8 Feb 2026 9:53 pm
ಉಡುಪಿ: ಸರಕಾರಿ ಆಸ್ಪತ್ರೆಗಳ ಖಾಸಗೀಕರಣ ವಿರೋಧಿಸಿ ಆರೋಗ್ಯ ಹಕ್ಕಿನ ಜಾಥಾ

ಫೆ.10ರಂದು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ

8 Feb 2026 9:49 pm
ಸಿಬಿಸಿಐನ ಮೊದಲ ದಲಿತ ಮುಖ್ಯಸ್ಥರಾಗಿ ಹೈದರಾಬಾದ್ ಆರ್ಚ್ ಬಿಷಪ್ ಕಾರ್ಡಿನಲ್ ಪೂಲಾ ಅಂಥೋನಿ ನೇಮಕ

ಕೊಚ್ಚಿ: ಕ್ಯಾಥೋಲಿಕ್ ಬಿಷಪ್ಸ್ ಕಾನ್ಫರೆನ್ಸ್ ಆಫ್ ಇಂಡಿಯಾದ (ಸಿಬಿಸಿಐ) ಅಧ್ಯಕ್ಷರಾಗಿ ಕಾರ್ಡಿನಲ್ ಪೂಲಾ ಅಂಥೋನಿ ಅವರು ಆಯ್ಕೆಯಾಗಿದ್ದು, ದೇಶದಲ್ಲಿಯ ಕ್ಯಾಥೋಲಿಕ್ ಚರ್ಚ್ ಗಳ ಉನ್ನತ ಮಂಡಳಿಯ ಮೊದಲ ದಲಿತ ಮುಖ್ಯಸ್ಥ ಎಂಬ ಹೆಗ

8 Feb 2026 9:48 pm
ಶಸ್ತ್ರಾಸ್ತ್ರ ಒಪ್ಪಿಸುವುದಿಲ್ಲ, ಗಾಝಾದಲ್ಲಿ ವಿದೇಶಿ ಆಡಳಿತ ಒಪ್ಪುವುದಿಲ್ಲ: ಹಮಾಸ್

ದೋಹಾ: ಹಮಾಸ್ ಶಸ್ತ್ರಾಸ್ತ್ರಗಳನ್ನು ಒಪ್ಪಿಸುವುದಿಲ್ಲ ಮತ್ತು ಗಾಝಾದಲ್ಲಿ ವಿದೇಶಿ ಹಸ್ತಕ್ಷೇಪವನ್ನು ಒಪ್ಪುವುದಿಲ್ಲ ಎಂದು ಹಮಾಸ್ ನ ಉನ್ನತ ನಾಯಕ ಖಾಲಿದ್‌ ಮಿಷಾಲ್ ಹೇಳಿದ್ದಾರೆ. ಖತರ್ ರಾಜಧಾನಿ ದೋಹದಲ್ಲಿ ನಡೆದ ಸಮಾವೇಶದ

8 Feb 2026 9:45 pm
ಉಡುಪಿ: ಚೊಚ್ಚಲ ವಿಶ್ವಕಪ್ ಗೆದ್ದ ಭಾರತದ ಅಂಧ ಮಹಿಳಾ ಕ್ರಿಕೆಟ್ ತಂಡಕ್ಕೆ ಸನ್ಮಾನ

ಉಡುಪಿ: ಕಳೆದ ನವೆಂಬರ್ ತಿಂಗಳಲ್ಲಿ ನಡೆದ ಮೊದಲ ಬಾರಿಗೆ ನಡೆದ ಅಂಧ ಮಹಿಳೆಯರ ವಿಶ್ವಕಪ್ ಕ್ರಿಕೆಟ್ ಚಾಂಪಿಯನ್‌ಷಿಪ್‌ನ್ನು ಜಯಿಸಿ ದಾಖಲೆ ಬರೆದ ಭಾರತದ ಅಂಧ ಮಹಿಳಾ ತಂಡಕ್ಕೆ ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಷನ್ (ಮಾಹೆ) ವಿವ

8 Feb 2026 9:44 pm
Humnabad | ಸೇತುವೆಗೆ ಬೈಕ್ ಢಿಕ್ಕಿ; ಒಂದೇ ಕುಟುಂಬದ ಮೂವರು ಮೃತ್ಯು

ಹುಮನಾಬಾದ್ : ರಸ್ತೆ ಬದಿಯ ಸೇತುವೆಗೆ ಬೈಕ್ ಢಿಕ್ಕಿ ಹೊಡೆದ ಪರಿಣಾಮವಾಗಿ ಒಂದೇ ಕುಟುಂಬದ ಮೂವರು ಸ್ಥಳದಲ್ಲಿಯೇ ಮೃತಪಟ್ಟ ಘಟನೆ ತಾಲೂಕಿನ ಹಳ್ಳಿಖೆಡ್ (ಬಿ) ಗ್ರಾಮದ ಹತ್ತಿರ ರವಿವಾರ ನಡೆದಿದೆ. ರಾಜೇಶ್ವರ್ ಗ್ರಾಮದ ನಿವಾಸಿಗಳಾದ

8 Feb 2026 9:34 pm
ಅಹಿಂದ ಸಮುದಾಯಗಳ ಜನಸಂಖ್ಯೆಗೆ ಅನುಗುಣವಾಗಿ ಬಜೆಟ್‍ನಲ್ಲಿ ಅನುದಾನ ಒದಗಿಸಲು ಸಿ.ಎಂ.ಇಬ್ರಾಹೀಂ ಆಗ್ರಹ

ಬೆಂಗಳೂರು : ‘ರಾಜ್ಯದಲ್ಲಿನ ಅಲ್ಪಸಂಖ್ಯಾತ, ಹಿಂದುಳಿದ ಹಾಗೂ ದಲಿತ (ಅಹಿಂದ) ಸಮುದಾಯಗಳ ಜನಸಂಖ್ಯೆಗೆ ಅನುಗುಣವಾಗಿ ಬಜೆಟ್‍ನಲ್ಲಿ ಅನುದಾನವನ್ನು ಮೀಡಲಿಸಬೇಕು. ಆದರೆ, ಸರಕಾರಗಳು ಸೂಕ್ತ ಅನುದಾನ ಮೀಸಲಿಡುತ್ತಿಲ್ಲ. ಹೀಗಾಗಿ ಆ ವ

8 Feb 2026 9:26 pm
ನಿಂದನೆ ಆರೋಪ | ನಿರ್ಮಾಪಕ ಕನಕಪುರ ಶ್ರೀನಿವಾಸ್ ವಿರುದ್ಧ ಜೋಗಿ ಪ್ರೇಮ್ ದೂರು; ಎಫ್‍ಐಆರ್ ದಾಖಲು

ಬೆಂಗಳೂರು : ನಿಂದನೆ ಆರೋಪದಡಿ ಸಿನಿಮಾ ನಿರ್ಮಾಪಕ ಕನಕಪುರ ಶ್ರೀನಿವಾಸ್ ವಿರುದ್ಧ ನಟ, ನಿರ್ದೇಶಕ ಜೋಗಿ ಪ್ರೇಮ್ ಇಲ್ಲಿನ ಕೆ.ಪಿ.ಅಗ್ರಹಾರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಫೆ.8ರಂದು ಕೆ.ಪಿ.ಅಗ್ರಹಾರ ಠಾಣೆಗೆ ಪ್ರೇಮ್ ಜೋಗಿ ದ

8 Feb 2026 9:23 pm
ಕೋಗಿಲು ಬಡಾವಣೆ ತೆರವು ಕಾರ್ಯಾಚರಣೆ ; ಬಿಎಸ್‍ಡಬ್ಲ್ಯುಎಂಎಲ್ ವಿರುದ್ಧ ಕ್ರಮಕ್ಕೆ ಆಗ್ರಹ

ಬೆಂಗಳೂರು : ಕೋಗಿಲು ಬಡಾವಣೆಯಲ್ಲಿ ಬಡವರ್ಗದವರು ವಾಸವಿದ್ದ ಶೆಡ್‍ಗಳ ತೆರವುಗೊಳಿಸುವ ಸೂಕ್ಷ್ಮ ವಿಚಾರದಲ್ಲಿ ರಾಜ್ಯ ಸರಕಾರಕ್ಕೆ ಮುಜುಗರ ಉಂಟು ಮಾಡಿದ ಬೆಂಗಳೂರು ಘನ ತ್ಯಾಜ್ಯ ನಿರ್ವಹಣಾ ಕಂಪೆನಿ (ಬಿಎಸ್‍ಡಬ್ಲ್ಯುಎಂಎಲ್) ಸ

8 Feb 2026 9:18 pm
ಸುಳ್ಳು ಆಶ್ವಾಸನೆ ಆರೋಪ: ಮತದಾನ ಬಹಿಷ್ಕಾರದ ಬ್ಯಾನರ್ ಹಾಕಿ ಆಕ್ರೋಶ ವ್ಯಕ್ತಪಡಿಸಿದ ಗ್ರಾಮಸ್ಥರು

ಸುಳ್ಯ: ರಾಜಕಾರಣಿಗಳು ಸುಳ್ಳು ಆಶ್ವಾಸನೆ ನೀಡಿ ನಮ್ಮನ್ನು ಕಡೆಗಣಿಸಿದ್ದಾರೆ” ಎಂದು ಆರೋಪಿಸಿ ಗ್ರಾಮಸ್ಥರು ಮತದಾನ ಬಹಿಷ್ಕಾರದ ಬ್ಯಾನರ್ ಅಳವಡಿಸಿದ ಘಟನೆ ಸುಳ್ಯ ತಾಲೂಕಿನ ದೇವಚಳ್ಳ ಗ್ರಾಮದ ವಾಲ್ತಾಜೆ ಎಂಬಲ್ಲಿ ನಡೆದಿದೆ.

8 Feb 2026 9:12 pm
ಕಾಂತಾಬಾರೆ - ಬೂದಾಬಾರೆ ಕಂಬಳ: ಅಂಚೆ ಲಕೋಟೆ ಬಿಡುಗಡೆ

ಮಂಗಳೂರು: ತುಳುನಾಡಿನ ಮೂಲ ಸಂಪ್ರದಾಯವನ್ನು ಉಳಿಸಿಕೊಂಡು ಆಧುನಿಕತೆಯನ್ನು ಮೈಗೂಡಿಸಿಕೊಂಡಿ ರುವ ಐಕಳಬಾವ ಐತಿಹಾಸಿಕ ಕಾಂತಾಬಾರೆ-ಬೂದಾಬಾರೆ ಕಂಬಳದ ಸುವರ್ಣ ಮಹೋತ್ಸವದ ನೆನಪಿಗಾಗಿ ಭಾರತೀಯ ಅಂಚೆ ಇಲಾಖೆಯು ಐಕಳ ಅಂಚೆ ಕಚೇರಿ

8 Feb 2026 9:07 pm
ಯಾದಗಿರಿ| ರಮಾಬಾಯಿ ಅಂಬೇಡ್ಕರ್ ಅವರ 128ನೇ ಜಯಂತಿ ಆಚರಣೆ

ಯಾದಗಿರಿ: ಅಂಬೇಡ್ಕರ್ ಸೇವಾ ಸಮಿತಿ ಯಾದಗಿರಿ ಜಿಲ್ಲಾ ಸಮಿತಿ ವತಿಯಿಂದ ಮಾತೋಶ್ರೀ ರಮಾಬಾಯಿ ಅಂಬೇಡ್ಕರ್ ಅವರ 128ನೇ ಜಯಂತಿಯನ್ನು ನಗರದ ಕೋಟಗಾರವಾಡದಲ್ಲಿರುವ ರಮಾಬಾಯಿ ಅಂಬೇಡ್ಕರ್ ಭವನದಲ್ಲಿ ಆಚರಿಸಲಾಯಿತು. ಜಯಂತಿಯ ಅಂಗವಾಗಿ

8 Feb 2026 8:59 pm
ಉಳ್ಳಾಲ: ಬೃಹತ್ ರಕ್ತದಾನ, ಉಚಿತ ಕಣ್ಣು, ಮೂಳೆ ತಪಾಸಣೆ ಶಿಬಿರ

ಉಳ್ಳಾಲ: ಬ್ಲಡ್ ಹೆಲ್ಪ್ ಲೈನ್ ಕಲ್ಲಾಪು ಇದರ ಆಶ್ರಯದಲ್ಲಿ ಯೆನೆಪೋಯ ಮೆಡಿಕಲ್ ಕಾಲೇಜು ದೇರಳಕಟ್ಟೆ ಕೆಎಸ್ ಹೆಗ್ಡೆ ಮೆಡಿಕಲ್ ಕಾಲೇಜು, ಪ್ರಸಾದ್ ನೇತ್ರಾಲಯ, ಕಣಚೂರು ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ಕೆಎಮ್ ಸಿ ಆಸ್ಪತ್ರೆ ಮ

8 Feb 2026 8:57 pm
ಬಾವಿಗೆ ಹಾರಿ ಎಲೆಕ್ಟ್ರಿಷಿಯನ್ ಆತ್ಮಹತ್ಯೆ

ಉಡುಪಿ, ಫೆ.8: ವೈಯಕ್ತಿಕ ಕಾರಣದಿಂದ ಮನನೊಂದ ಎಲೆಕ್ಟ್ರಿಷಿಯನ್ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಅಂಬಾಗಿಲು ಸಮೀಪದ ಕಕ್ಕುಂಜೆ ಎಂಬಲ್ಲಿ ಶನಿವಾರ ರಾತ್ರಿ ವೇಳೆ ನಡೆದಿದೆ. ಮೃತರನ್ನು ಕಕ್ಕುಂಜೆಯ ನಿವಾಸಿ ಅರ್ಚಕ ವಾಸು

8 Feb 2026 8:52 pm
ʼನಮ್ಮ ಮೆಟ್ರೋʼ ದರ ಏರಿಕೆ ಸ್ಥಗಿತ : ಬಿಎಂಆರ್‌ಸಿಎಲ್

ಬೆಂಗಳೂರು : ಬೆಂಗಳೂರು ನಮ್ಮ ಮೆಟ್ರೋ ರೈಲು ನಿಗಮ ನಿಯಮಿತ (ಬಿಎಂಆರ್‌ಸಿಎಲ್) ಫೆ.9ರಿಂದ ವಾರ್ಷಿಕ ಸ್ವಯಂಚಾಲಿತ ಪರಿಷ್ಕೃತ ದರ ಏರಿಕೆಯ ಪ್ರಸ್ತಾವನೆಯನ್ನು ಮುಂದಿನ ಆದೇಶದ ವರೆಗೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು

8 Feb 2026 8:50 pm
ಅಮೆರಿಕ-ಭಾರತ ನಡುವಿನ ವ್ಯಾಪಾರ ಒಪ್ಪಂದ | ಜೆಫ್ರಿ ಎಪ್‍ಸ್ಟೀನ್ ಫೈಲ್ಸ್‌ನಲ್ಲಿ ಪ್ರಧಾನಿ ಮೋದಿ ಹೆಸರು ಕಾರಣವೇ : ಸಿದ್ದರಾಮಯ್ಯ ಪ್ರಶ್ನೆ

ಬೆಂಗಳೂರು : ಭಾರತ ಮತ್ತು ಅಮೆರಿಕ ನಡುವಿನ ಮಧ್ಯಂತರ ವ್ಯಾಪಾರ ಒಪ್ಪಂದ ಹಿಂದೆ ಜೆಫ್ರಿ ಎಪ್‍ಸ್ಟೀನ್ ಫೈಲ್ಸ್‌ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಸಂಪುಟದ ಸದಸ್ಯರ ಹೆಸರುಗಳಿಂದಾಗಿ ಸೃಷ್ಟಿಯಾಗಿರುವ ಒತ್ತಡದ ಭಾಗ ಇದೆಯೇ ಎ

8 Feb 2026 8:45 pm
ತಲವಾರು ಹಿಡಿದು ಮನೆಗೆ ನುಗ್ಗಿ ತಂಡದಿಂದ ಬೆದರಿಕೆ ಆರೋಪ: ಪ್ರಕರಣ ದಾಖಲು

ಕುಂದಾಪುರ: ತಲವಾರು ಹಿಡಿದು ಮನೆಗೆ ನುಗ್ಗಿದ ತಂಡವೊಂದು ಮನೆಮಂದಿಗೆ ಕೊಲೆ ಬೆದರಿಕೆಯೊಡ್ಡಿ, ಪರಿಸರದಲ್ಲಿ ಶಾಂತಿ ಭಂಗ ಮಾಡಿರುವ ಘಟನೆ ಫೆ.7ರಂದು ಸಂಜೆ 6ಗಂಟೆ ಸುಮಾರಿಗೆ ಕೊರ್ಗಿ ಎಂಬಲ್ಲಿ ನಡೆದಿದೆ. ಕೊರ್ಗಿಯ ಅಜಿತ್ ಕುಮಾರ್ ಶ

8 Feb 2026 8:43 pm
ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್, ಪತ್ನಿಗೆ 17 ವರ್ಷ ಜೈಲು ಶಿಕ್ಷೆ

ಇಸ್ಲಮಾಬಾದ್: ತೋಷಖಾನಾ ಪ್ರಕರಣದಲ್ಲಿ ಪಾಕಿಸ್ತಾನದ ಮಾಜಿ ಪ್ರಧಾನಿ, ಪಾಕಿಸ್ತಾನ್ ತೆಹ್ರೀಕೆ ಇನ್ಸಾಫ್(ಪಿಟಿಐ) ಪಕ್ಷದ ಮುಖ್ಯಸ್ಥ ಇಮ್ರಾನ್ ಖಾನ್ ಮತ್ತು ಅವರ ಪತ್ನಿ ಬುಷ್ರಾ ಬೀಬಿಗೆ ವಿಶೇಷ ನ್ಯಾಯಾಲಯ 17 ವರ್ಷ ಜೈಲು ಶಿಕ್ಷೆ ವ

8 Feb 2026 8:42 pm
ಹೂಡಿಕೆ ಹೆಸರಿನಲ್ಲಿ 14 ಲಕ್ಷ ರೂ. ಆನ್‌ಲೈನ್ ವಂಚನೆ: ಪ್ರಕರಣ ದಾಖಲು

ಉಡುಪಿ, ಫೆ.8: ಹೂಡಿಕೆ ಹೆಸರಿನಲ್ಲಿ ವ್ಯಕ್ತಿಯೊಬ್ಬರಿಗೆ ಲಕ್ಷಾಂತರ ರೂ. ಆನ್‌ಲೈನ್ ವಂಚನೆ ಎಸಗಿರುವ ಬಗ್ಗೆ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸುರತ್ಕಲ್ ಮೂಲದ ಇರ್ಫಾನ್(40) ಎಂಬವರು ಉಡುಪಿಯ ವಿವಿಧ ಬ

8 Feb 2026 8:40 pm
ಮಟ್ಟು ಬೀಚ್‌ನಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆ

ಕಾಪು, ಫೆ.8: ಮಟ್ಟು ಗ್ರಾಮದ ನಿತ್ಯಾನಂದ ರಾಮ ಭಜನಾ ಮಂದಿರ ಸಮೀಪದ ಸಮುದ್ರ ತೀರದಲ್ಲಿ ಫೆ.7ರಂದು ಸಂಜೆ ವೇಳೆ ಸುಮಾರು 40-50 ವರ್ಷ ಪ್ರಾಯದ ಅಪರಿಚಿತ ಗಂಡಸಿನ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮೃತದೇಹವನ್ನು ಕಾಪು ಪ್ರಾಥಮ

8 Feb 2026 8:36 pm
ಟಿ20 ವಿಶ್ವಕಪ್ | ಅಫ್ಘಾನ್ ವಿರುದ್ಧ ನ್ಯೂಝಿಲ್ಯಾಂಡ್ ಗೆ 5 ವಿಕೆಟ್ ಜಯ

ಚೆನ್ನೈ, ಫೆ. 8: ಟಿ20 ವಿಶ್ವಕಪ್ ನ ‘ಡಿ’ ಗುಂಪಿನ ಪಂದ್ಯವೊಂದರಲ್ಲಿ ರವಿವಾರ, ಟಿಮ್ ಸೈಫರ್ಟ್ರ ಆಕ್ರಮಣಕಾರಿ ಅರ್ಧ ಶತಕದ ನೆರವಿನಿಂದ ನ್ಯೂಝಿಲ್ಯಾಂಡ್ ತಂಡವು ಅಫ್ಘಾನಿಸ್ತಾನವನ್ನು ಐದು ವಿಕೆಟ್ಗಳಿಂದ ಸೋಲಿಸಿದೆ. ಸೈಫರ್ಟ್ 42 ಎಸೆ

8 Feb 2026 8:30 pm
ಹುಮನಾಬಾದ್ ತಾಲೂಕು ಆಡಳಿತದಿಂದ ಕೈಗಾರಿಕಾ ಪ್ರದೇಶದ ಕಾರ್ಖಾನೆಗಳಿಗೆ ಭೇಟಿ : ಪರಿಶೀಲನೆ

ಹುಮನಾಬಾದ್: ಪಟ್ಟಣದ ಹೊರವಲಯದ ಕೈಗಾರಿಕಾ ಪ್ರದೇಶದಲ್ಲಿನ ಕಾರ್ಖಾನೆಗಳಿಗೆ ತಹಶೀಲ್ದಾರ್, ತಾಲೂಕು ಪಂಚಾಯತ್ ಇಒ ಹಾಗೂ ಡಿವೈಎಸ್‌ಪಿ ಸೇರಿದಂತೆ ಇತರೆ ಅಧಿಕಾರಿಗಳ ತಂಡ ಶನಿವಾರ ಭೇಟಿ ನೀಡಿ, ಪರೀಶೀಲನೆ ನಡೆಸಿತು.  ಈ ವೇಳೆ ಮಾತ

8 Feb 2026 8:29 pm
ಆರು ಪ್ರಮುಖ ಒಪ್ಪಂದಗಳಿಗೆ ಭಾರತ-ಮಲೇಶ್ಯಾ ಸಹಿ

ದ್ವಿಪಕ್ಷೀಯ ವಹಿವಾಟಿನಲ್ಲಿ ಸ್ಥಳೀಯ ಕರೆನ್ಸಿ ಬಳಸಲು ನಿರ್ಧಾರ

8 Feb 2026 8:28 pm
ಆತುರದ ಹೇಳಿಕೆ ನೀಡಿದ್ದೆ: ಕರ್ನಲ್ ಸೋಪಿಯಾ ಖುರೇಷಿ ಕುರಿತ ಆಕ್ಷೇಪಕಾರಿ ಹೇಳಿಕೆಗೆ ಕ್ಷಮೆಯಾಚಿಸಿದ ಮಧ್ಯ ಪ್ರದೇಶ ಸಚಿವ ವಿಜಯ್ ಶಾ

ಹೊಸದಿಲ್ಲಿ: ಕರ್ನಲ್ ಸೋಫಿಯಾ ಖುರೇಷಿ ಕುರಿತು ಆಕ್ಷೇಪಕಾರಿ ಹೇಳಿಕೆಗಳನ್ನು ನೀಡಿದ್ದಕ್ಕಾಗಿ ಬಿಜೆಪಿ ನಾಯಕ ಹಾಗೂ ಮಧ್ಯಪ್ರದೇಶದ ಸಚಿವ ವಿಜಯ ಶಾ ಅವರು ಶನಿವಾರ ಕ್ಷಮೆಯಾಚಿಸಿದ್ದಾರೆ. ದೇಶಭಕ್ತಿಯ ಭಾವಾತಿರೇಕಕ್ಕೊಳಗಾಗಿ ತಾ

8 Feb 2026 8:20 pm
Bengaluru | ಡೆತ್‍ನೋಟ್ ಬರೆದಿಟ್ಟು ಬಾಡಿ ಬಿಲ್ಡರ್ ಆತ್ಮಹತ್ಯೆ

ಬೆಂಗಳೂರು : ಪ್ರೀತಿಸಿದ ಯುವತಿಗೆ ಬೇರೊಬ್ಬನ ಜತೆ ಮದುವೆ ನಿಶ್ಚಯವಾಯಿತೆಂದು ಮನನೊಂದು ಡೆತ್‍ನೋಟ್ ಬರೆದಿಟ್ಟು ಯುವಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವರದ

8 Feb 2026 8:18 pm
ಸಿಎಂ ಬದಲಾವಣೆ ವಿಚಾರ ಹೈಕಮಾಂಡ್‌ಗೆ ಬಿಟ್ಟಿದ್ದು : ಸಚಿವ ದಿನೇಶ್ ಗುಂಡೂರಾವ್

ಬೀದರ್ : ಯಾರೇ ಏನೇ ಹೇಳಿದರೂ ಸಿಎಂ ಬದಲಾವಣೆ ಆಗಲ್ಲ. ಈ ಬಗ್ಗೆ ತೀರ್ಮಾನ ಪಕ್ಷದ ವರಿಷ್ಠರು ಮಾಡುತ್ತಾರೆ. ಅದರ ಬಗ್ಗೆ ನಾವು ಯಾರು ಕೂಡ ತಲೆಕೆಡಿಸಿಕೊಳ್ಳುವ ಅವಶ್ಯಕತೆ ಇಲ್ಲ. ಅದರ ಚರ್ಚೆ ಮಾಡುವ ಅವಶ್ಯಕತೆ ಇಲ್ಲ. ಒಬ್ಬೊಬ್ಬರ ಹೇಳ

8 Feb 2026 8:17 pm
ಪರಿಶಿಷ್ಟರಿಗೆ ಮೀಸಲಿಟ್ಟ ಹಣ ಅನ್ಯ ಉದ್ದೇಶಕ್ಕೆ ಬಳಸಬೇಡಿ : ಛಲವಾದಿ ನಾರಾಯಣಸ್ವಾಮಿ ಆಗ್ರಹ

ಬೆಂಗಳೂರು : ಎಸ್‍ಸಿ-ಎಸ್‍ಟಿ ವರ್ಗದ ವರ್ಗದವರಿಗೆ ಗ್ಯಾರಂಟಿಗಳ ಮೂಲಕ ನೀಡುವ ಸೌಲಭ್ಯವನ್ನು ಸಾಮಾನ್ಯ ನಿಧಿಯಿಂದಲೇ ಭರಿಸಬೇಕು. ಪರಿಶಿಷ್ಟರ ಕಲ್ಯಾಣಕ್ಕಾಗಿ ಮೀಸಲಿಟ್ಟ ಹಣವನ್ನು ಯಾವುದೇ ಕಾರಣಕ್ಕೆ ಗ್ಯಾರಂಟಿ ಯೋಜನೆಗಳಿಗೆ ಬ

8 Feb 2026 8:12 pm
ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ 2.97 ಕೋಟಿ ಮೌಲ್ಯದ ಹೈಡ್ರೋಪೋನಿಕ್ ಗಾಂಜಾ ವಶ

ಬೆಂಗಳೂರು : ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ವಿಶೇಷ ಕಾರ್ಯಾಚರಣೆ ನಡೆಸಿ ವಿದೇಶದಿಂದ ಅಕ್ರಮವಾಗಿ ಸಾಗಿಸಲಾಗುತ್ತಿದ್ದ 2.97 ಕೋಟಿ ರೂ. ಮೌಲ್ಯದ ಹೈಡ್ರೋಪೋನಿಕ್ ಗಾಂಜಾವ

8 Feb 2026 8:04 pm
ಸೇಡಂ| ಉಚಿತ ಹೃದಯ ತಪಾಸಣಾ ಶಿಬಿರಕ್ಕೆ ಸಚಿವ ಡಾ. ಶರಣಪ್ರಕಾಶ್‌ ಪಾಟೀಲ್ ಚಾಲನೆ

ಸೇಡಂ: ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ, ಪೂಜ್ಯ ಶ್ರೀ ಮಡಿವಾಳಯ್ಯ ಸ್ವಾಮಿ ಸ್ಮಾರಕ ಚಿರಾಯು ಆಸ್ಪತ್ರೆ ಹಾಗೂ ಡಾ. ಶರಣಪ್ರಕಾಶ ಪಾಟೀಲ್ ಅಭಿಮಾನಿ ಬಳಗದ ಸಹಯೋಗದಲ್ಲಿ ರವಿವಾರ ನಗರದ ಕೊತ್ತಲ ಬಸವೇಶ್ವರ ದೇವಾಲಯ

8 Feb 2026 8:04 pm
ಭಾರತ-ಅಮೆರಿಕ ವ್ಯಾಪಾರ ಒಪ್ಪಂದ ವಿರೋಧಿಸಿ ಫೆ. 12ರಂದು ರಾಷ್ಟ್ರವ್ಯಾಪಿ ಪ್ರತಿಭಟನೆಗೆ ಕರೆ ನೀಡಿದ ರೈತ ಸಂಘಟನೆಗಳು

ಕೇಂದ್ರ ಸಚಿವ ಪಿಯೂಷ್ ಗೋಯಲ್ ರಾಜೀನಾಮೆಗೆ ಸಂಯುಕ್ತ ಕಿಸಾನ್ ಮೋರ್ಚಾ ಆಗ್ರಹ

8 Feb 2026 8:02 pm
ಕಲಬುರಗಿ| ಸಿಯುಕೆಯಲ್ಲಿ ಸಂಶೋಧನೆ, ಪ್ರಕಟಣೆ ಕುರಿತು ಕಾರ್ಯಾಗಾರ

ಆಳಂದ: ಸಂಶೋಧನಾ ವಿದ್ವಾಂಸರು ಹೊಸ ಮತ್ತು ಮುಂಬರುವ ತಂತ್ರಜ್ಞಾನವನ್ನು ಕಲಿಯುವ ಮೂಲಕ ತಮ್ಮ ಸಂಶೋಧನಾ ಕೌಶಲ್ಯಗಳನ್ನು ಉನ್ನತೀಕರಿಸಿಕೊಳ್ಳಬೇಕು ಎಂದು ಸಿಯುಕೆಯ ಕುಲಪತಿ ಪ್ರೊ. ಬಟ್ಟು ಸತ್ಯನಾರಾಯಣ ಹೇಳಿದರು. ತಾಲೂಕಿನ ಕಡಗಂ

8 Feb 2026 7:59 pm
ಯುನಿವೆಫ್: ರಮಝಾನ್ ಸ್ವಾಗತ ಕಾರ್ಯಕ್ರಮ

ಮಂಗಳೂರು: ಯುನಿವೆಫ್ ಕರ್ನಾಟಕದ ವತಿಯಿಂದ ರಮಝಾನ್ ಸ್ವಾಗತ ಕಾರ್ಯಕ್ರಮವು ನಗರದ ಕಂಕನಾಡಿಯ ಜಮೀಯತುಲ್ ಫಲಾಹ್ ಹಾಲ್‌ನಲ್ಲಿ ಜರುಗಿತು. ರಮಝಾನ್ ನಮ್ಮನ್ನು ಬದಲಿಸಲಿ ಎಂಬ ವಿಷಯದಲ್ಲಿ ಮಾತನಾಡಿದ ಯುನಿವೆಫ್ ಅಧ್ಯಕ್ಷ ರಫೀಉದ್ದೀ

8 Feb 2026 7:56 pm
ಯುಕೆಯಲ್ಲಿ ಗೆಳೆಯರೊಂದಿಗೆ ವೀಕೆಂಡ್ ಪಾರ್ಟಿಗೆ ಹೋಗಿದ್ದ ಕೇರಳದ ಡೇಟಾ ಸೈಂಟಿಸ್ಟ್ ನಿಗೂಢ ಸಾವು; ಅನುಮಾನ ವ್ಯಕ್ತ ಪಡಿಸಿದ ಕುಟುಂಬ; ಏನಿದು ಪ್ರಕರಣ?

ಜನವರಿ 31 ರಂದು ಕೇರಳ ಮೂಲದ 26 ವರ್ಷದ ಡೇಟಾ ಸೈಂಟಿಸ್ಟ್ ವಿಷ್ಣು ಜಯಕುಮಾರ್ ಇಂಗ್ಲೆಂಡ್‌ನ ವೆಸ್ಟ್ ಮಿಡ್‌ಲ್ಯಾಂಡ್ಸ್ ಕೌಂಟಿಯ ಕವೆಂಟ್ರಿಯಲ್ಲಿರುವ ನೈಟ್‌ಕ್ಲಬ್‌ನಲ್ಲಿ ಪಾರ್ಟಿಗೆ ಹೋಗಿದ್ದರು. ಗೆಳೆಯರ ಜತೆಗೆ ಹೋಗಿದ್ದ ಅವರು

8 Feb 2026 7:54 pm
ಕಲಬುರಗಿ| ಕೋಲಿ ಸಮಾಜದ ಸದಸ್ಯತ್ವ ನೋಂದಣಿ ಅಭಿಯಾನಕ್ಕೆ ಚಾಲನೆ

ಕಾಳಗಿ:  ಕೋಲಿ ಸಮಾಜದ ನೂತನ ಅಧ್ಯಕ್ಷರ ಆಯ್ಕೆ ನಿಮಿತ್ತವಾಗಿ ತಾಲೂಕಿನಾದ್ಯಂತ ಕೋಲಿ ಸಮಾಜದ ಸದಸ್ಯತ್ವ ನೋಂದಣಿ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಸಮಾಜದ ತಾಲೂಕು ಪ್ರಧಾನ ಕಾರ್ಯದರ್ಶಿ ಸಿದ್ದು ಕೇಶ್ವರ ಹೇಳಿದರು. ಪಟ್ಟಣದ

8 Feb 2026 7:52 pm
ಸುನ್ನೀ ಯುವಜನ ಸಂಘದಿಂದ 14ನೇ ವರ್ಷದ ಸಾಮೂಹಿಕ ವಿವಾಹ

ಉಳ್ಳಾಲ: ಸುನ್ನೀ ಯುವಜನ ಸಂಘವು ಕಳೆದ 14 ವರ್ಷಗಳಿಂದ ಬಡ ಕುಟುಂಬಗಳ 87 ಹೆಣ್ಮಕ್ಕಳ ವಿವಾಹ ನಡೆಸುವ ಮೂಲಕ ಹೆಣ್ಮಕ್ಕಳು ಹಾಗೂ ಅವರ ಕುಟುಂಬಗಳ ಕಣ್ಣೀರು ಒರೆಸುವ ಮಹತ್ಕಾರ್ಯ ಮಾಡಿದೆ ಎಂದು ಕರ್ನಾಟಕ ಸುನ್ನೀ ಜಂಇಯತುಲ್ ಉಲಮಾ ಕಾರ್ಯ

8 Feb 2026 7:51 pm
ಜೋಕಟ್ಟೆ ಮೂಲದ ಅನಿವಾಸಿ ಸಂಘಟನೆ ʼಜಮ್‌ವಾʼ ಮಹಾಸಭೆ

ಜುಬೈಲ್: ಸೌದಿ ಅರೇಬಿಯಾದಲ್ಲಿ ಕಾರ್ಯನಿರ್ವಹಿಸುತ್ತಿರುವ ಜೋಕಟ್ಟೆ ಮೂಲದ ಅನಿವಾಸಿಗಳ ಸಂಘಟನೆ ಒಅಅ ಎಇಇ ಸಮಿತಿಯ 2026-27ನೆ ಸಾಲಿನ 5ನೇ ವಾರ್ಷಿಕ ಮಹಾಸಭೆಯು ಇತ್ತೀಚೆಗೆ ಬಶೀರ್ ಎನ್‌ಸಿಎಂಎಸ್ ಮತ್ತು ಶರೀಫ್ ಬಿ.ಎಂ. ವೈಟ್‌ಸ್ಟೋನ್

8 Feb 2026 7:47 pm
ಕಲಬುರಗಿ| ಕಳೆದುಹೋದ ಚಿನ್ನದ ಸರ ಪತ್ತೆ ಹಚ್ಚಿ ವಾರೀಸುದಾರರಿಗೆ ಹಸ್ತಾಂತರಿಸಿದ ರೈಲ್ವೆ ಇಲಾಖೆ

ಕಲಬುರಗಿ: ಹಾಸನ್- ಸೋಲಾಪುರ ಎಕ್ಸ್‌ಪ್ರೆಸ್ ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯ ಶೌಚಾಲಯದ ಕಮೋಡ್ ಒಳಗೆ ನಾಪತ್ತೆಯಾಗಿರುವ ಚಿನ್ನದ ಸರವನ್ನು ಸೋಲಾಪುರ ವಿಭಾಗದ ಸೆಂಟ್ರಲ್ ರೈಲ್ವೆ ಮೆಕ್ಯಾನಿಕಲ್ ಕ್ಯಾರೇಜ್ ಮತ್ತು ವ್ಯಾಗನ್

8 Feb 2026 7:46 pm
ಕೆಸಿಎಫ್ ಸೌತ್ ಝೋನ್ ವತಿಯಿಂದ ರಕ್ತದಾನ ಶಿಬಿರ

ಬಹರೈನ್, ಫೆ.8: ಕೆಸಿಎಫ್ ಬಹರೈನ್ ಸೌತ್ ಝೋನ್ ವತಿಯಿಂದ ಸಲ್ಮಾನಿಯಾ ಮೆಡಿಕಲ್ ಕ್ಯಾಂಪಸ್‌ನಲ್ಲಿ ಕೆಸಿಎಫ್ ಡೇ ಭಾಗವಾಗಿ ಇತ್ತೀಚೆಗೆ ರಕ್ತದಾನ ಶಿಬಿರ ನಡೆಯಿತು. ನಾರ್ತ್ ಝೋನ್ ಅಧ್ಯಕ್ಷ ಅಹ್ಮದ್ ಉಸ್ತಾದ್ ದುಆಗೈದರು. ಸೌತ್ ರೆನ್

8 Feb 2026 7:44 pm
ಪರಸ್ಪರರ ಧಾರ್ಮಿಕ ಕೇಂದ್ರಗಳ ಸಂದರ್ಶನದಿಂದ ಸೌಹಾರ್ದತೆ ನಿರ್ಮಾಣ ಸಾಧ್ಯ: ಪ್ರೊ.ಸುರೇಂದ್ರನಾಥ್ ಶೆಟ್ಟಿ

ಉಡುಪಿ, ಫೆ.8: ಜಾತಿ ಧರ್ಮಗಲ ಮಧ್ಯೆ ಉತ್ತಮ ಬಾಂಧವ್ಯ ಮೂಡಿ ಬರಬೇಕಾದರೆ ಕೇವಲ ಭಾಷಣ, ಲೇಖನ ಗಳಿಂದ ಮಾತ್ರ ಸಾಧ್ಯವಿಲ್ಲ. ನಮ್ಮ ನಮ್ಮ ಧಾರ್ಮಿಕ ಕೇಂದ್ರಗಳಿಗೆ ಪರಸ್ಪರರು ಭೇಟಿ ಮಾಡಿ ಅರಿತುಕೊಳ್ಳು ವುದರಿಂದ ನಮ್ಮನ್ನು ಒಟ್ಟುಗೂಡಿ

8 Feb 2026 7:38 pm
ಪಂಚವರ್ಣದಿಂದ ಅಭಿಯಾನ: ತೆಕ್ಕಟ್ಟೆ ಕೊಮೆ ಬೀಚ್ ಕ್ಲಿನಿಂಗ್

ಕೋಟ, ಫೆ.8: ಪಂಚವರ್ಣ ಯುವಕ ಮಂಡಲ ಕೋಟ ಪ್ರವರ್ತಿತ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲ ಕೋಟ ಇವರ ನೇತೃತ್ವದಲ್ಲಿ ಗೀತಾನಂದ ಫೌಂಡೇಶನ್ ಮಣೂರು, ಸಮುದ್ಯತಾ ಗ್ರೂಪ್ಸ್ ಕೋಟ, ಜೆಸಿಐ ಕೋಟ ಸಿನಿಯರ್ ಲಿಜನ್, ಹಂದಟ್ಟು ಮಹಿಳಾ ಬಳಗದ ಸಹಯೋಗದೊಂ

8 Feb 2026 7:35 pm
ಚಿತ್ರಕಲೆಗೆ ಭಾಷೆಯ ಪರಿಧಿಯಿಲ್ಲ: ಸೋದೆ ಸ್ವಾಮೀಜಿ

ಉಡುಪಿ: ನೂರಾರು ವಾಕ್ಯಗಳಲ್ಲಿ ಹೇಳಬಹುದಾದುದನ್ನು ಒಂದು ಚಿಕ್ಕ ಚಿತ್ರದಲ್ಲಿ ಹೇಳಬಹುದು. ಭಾವಾಭಿವ್ಯಕ್ತಿಗೆ ರೇಖೆಗಳು, ಚಿತ್ರಗಳು ಅತ್ಯುತ್ತಮ ಮಾಧ್ಯಮ. ಸ್ಪರ್ಧೆಯಲ್ಲಿ ಭಾಗವಹಿಸುವದೂ ಕೂಡಾ ಬಹುಮಾನ ಪಡೆಯು ವಷ್ಟೇ ಮುಖ್ಯ ಸ

8 Feb 2026 7:32 pm
ದಿ.ಫ್ರಾನ್ಸಿಸ್ ದಾಂತಿ ಸ್ಮಾರಕ ಸಾಹಿತ್ಯ ಪುರಸ್ಕಾರಕ್ಕೆ ಕೃತಿಗಳ ಆಹ್ವಾನ

ಉಡುಪಿ, ಫೆ.8: ದಿ|ಫ್ರಾನ್ಸಿಸ್ ದಾಂತಿ ಸ್ಮಾರಕ ಪ್ರತಿಷ್ಠಾನ ಮತ್ತು ಕಥೋಲಿಕ್ ಸಭಾ ಉಡುಪಿ ಪ್ರದೇಶ ಜಂಟಿ ಆಶ್ರಯದಲ್ಲಿ ಕರ್ನಾಟಕ ರಾಜ್ಯಮಟ್ಟದ ದಿ ಫ್ರಾನ್ಸಿಸ್ ದಾಂತಿ ಸ್ಮಾರಕ ಸಾಹಿತ್ಯ ಪುರಸ್ಕಾರ -2025ಕ್ಕೆ ಕಥೊಲಿಕ್ ಕೊಂಕಣಿ ಕ್ರ

8 Feb 2026 7:31 pm
ಮಹಾರಾಷ್ಟ್ರ ಜಿಲ್ಲಾ ಪರಿಷದ್ ಚುನಾವಣೆ| ಶಿವಸೇನೆ ಶಾಸಕ ಸೇರಿದಂತೆ ರಾಜಕಾರಣಿಗಳಿಂದ ಅಪ್ರಾಪ್ತ ವಯಸ್ಕ ಪುತ್ರರೊಂದಿಗೆ ಮತ ಚಲಾವಣೆ!

ಮುಂಬೈ: ಕಳೆದ ತಿಂಗಳು ನಡೆದಿದ್ದ ಮಹಾರಾಷ್ಟ್ರ ನಗರ ಸಂಸ್ಥೆಗಳ ಚುನಾವಣೆಗಳಲ್ಲಿ ವಂಚನೆ ಮತ್ತು ಅಕ್ರಮಗಳ ಆರೋಪಗಳ ನಡುವೆಯೇ ಶನಿವಾರ ನಡೆದ ಜಿಲ್ಲಾ ಪರಿಷದ್ ಚುನಾವಣೆ ಸಂದರ್ಭದಲ್ಲಿ ಚುನಾವಣಾ ಅಧಿಕಾರಿಗಳಿಂದ ಸ್ಪಷ್ಟ ಲೋಪಗಳನ್

8 Feb 2026 7:30 pm
ನವಲಗುಂದ ಕ್ಷೇತ್ರವನ್ನು ಮಾದರಿ ಕ್ಷೇತ್ರ ಮಾಡಲು ಶ್ರಮ : ಮುಖ್ಯಮಂತ್ರಿ ಸಿದ್ದರಾಮಯ್ಯ

ʼಬೆಣ್ಣೆಹಳ್ಳ ಪ್ರವಾಹ ನಿಯಂತ್ರಣ ಕಾಮಗಾರಿ ಶಂಕು ಸ್ಥಾಪನೆʼ

8 Feb 2026 7:23 pm
ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರು ಹಾಜಬ್ಬರ ರೀತಿ ಇರಬೇಕು: ಸ್ಪೀಕರ್ ಯು.ಟಿ. ಖಾದರ್

‌ಹರೇಕಳ ಹಾಜಬ್ಬರ ಪಿಯು ಕಾಲೇಜು ಕಟ್ಟಡಕ್ಕೆ ಶಿಲಾನ್ಯಾಸ

8 Feb 2026 7:17 pm