SENSEX
NIFTY
GOLD
USD/INR

Weather

23    C
...
ಬಳ್ಳಾರಿ | ಗೋಶಾಲೆಯಿಂದ ಸಮಾಧಾನ, ನೆಮ್ಮದಿ ಸಿಗುತ್ತದೆ : ಸಂಸದ ಇ.ತುಕಾರಾಂ

ಬಳ್ಳಾರಿ / ಕಂಪ್ಲಿ : ಗೋಶಾಲೆಯಿಂದ ಮನಸ್ಸಿಗೆ ಸಮಾಧಾನ ಹಾಗೂ ಜೀವನದಲ್ಲಿ ನೆಮ್ಮದಿ ದೊರೆಯುತ್ತದೆ ಎಂದು ಸಂಸದ ಇ.ತುಕಾರಾಂ ಹೇಳಿದರು. ತಾಲೂಕಿನ ದೇವಸಮುದ್ರ ಕ್ರಾಸ್ ಹೊರವಲಯದಲ್ಲಿರುವ ಕಲ್ಯಾಣಚೌಕಿ ಮಠ ಕಾಮಧೇನು ಗೋಶಾಲ ಸೇವಾ ಟ್

22 Feb 2026 11:53 pm
Ballari | ಧರ್ಮಸ್ಥಳ ಯೋಜನೆಯಿಂದ ಮೆಟ್ರಿ ಗ್ರಾಮದಲ್ಲಿ ಕೆರೆ ಅಭಿವೃದ್ಧಿಗೆ 10 ಲಕ್ಷ ರೂ. ಮಂಜೂರು

ಬಳ್ಳಾರಿ / ಕಂಪ್ಲಿ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ರಾಜ್ಯದಲ್ಲಿ ಈಗಾಗಲೇ ಸುಮಾರು 1043 ಕೆರೆಗಳನ್ನು ಹೂಳು ತೆಗೆಯಿಸಿ ಗ್ರಾಮಗಳಿಗೆ ಹಸ್ತಾಂತರ ಮಾಡಲಾಗಿದೆ. ಇದರ ಕುಡಿಯುವ ನೀರಿನ ಲಭ್ಯತೆ ಹೆಚ್ಚು

22 Feb 2026 11:47 pm
Bidar | ರೈತರ ವಿವಿಧ ಬೇಡಿಕೆ ಈಡೇರಿಸಲು ರಾಜ್ಯ ಸರಕಾರಕ್ಕೆ ಪತ್ರ

ಬೀದರ್ : ಸಹಕಾರ ಸಕ್ಕರೆ ಕಾರ್ಖಾನೆಯನ್ನು ಸರ್ಕಾರ ವಹಿಸಿಕೊಂಡು ಪುನರಾರಂಭಿಸಬೇಕು. ಹಾಗೆಯೇ ರೈತರ ಎಲ್ಲ ಸಾಲಗಳು ಸಂಪೂರ್ಣ ಮನ್ನಾ ಮಾಡಬೇಕು ಎಂದು ಒತ್ತಾಯಿಸಿ ಸಂಯುಕ್ತ ಕಿಸಾನ್ ಮೋರ್ಚಾ (ಎಸ್ ಕೆ ಎಂ) ವತಿಯಿಂದ ರಾಜ್ಯ ಸರ್ಕಾರಕ್

22 Feb 2026 11:42 pm
ಕೃಷಿ ಲಾಭದಾಯಕ ಕ್ಷೇತ್ರವಾಗಲು ಸಂಶೋಧನೆ–ಮಾರುಕಟ್ಟೆ ಸಂಪರ್ಕ ಅಗತ್ಯ : ಸಚಿವ ಈಶ್ವರ್ ಖಂಡ್ರೆ

ಬೀದರ್ : ಕೃಷಿ ಲಾಭದಾಯಕ ಕ್ಷೇತ್ರವಾಗಲು ಚರ್ಚೆ, ಸಂಶೋಧನೆ, ಮಾರುಕಟ್ಟೆ ಲಭ್ಯತೆ ಹಾಗೂ ಸರ್ಕಾರದ ಯೋಜನೆಗಳು ರೈತರ ಮನೆಬಾಗಿಲಿಗೆ ತಲುಪುವಂತಾಗಬೇಕು ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಈ

22 Feb 2026 11:35 pm
ಬೆದರಿಕೆ ಪತ್ರ ಕಳುಹಿಸಿದ ಆರೋಪ; ಸ್ನೇಹಮಯಿ ಕೃಷ್ಣ ವಿರುದ್ಧ ಎಫ್‌ಐಆರ್‌

ಬೆಂಗಳೂರು : ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ವಿರುದ್ಧ ಆರೋಪ ಮಾಡಿ ಬಳಿಕ ಕ್ಷಮೆಯಾಚಿಸಿದ್ದ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ವಿರುದ್ಧ ಬೆಂಗಳೂರಿನಲ್ಲಿ ಮತ್ತೊಂದು ಎಫ್‌ಐಆರ್ ದಾಖಲಾಗಿದೆ. ಪವಿತ್ರಾ ಎಂಬುವರ ಮನೆಗ

22 Feb 2026 11:34 pm
ಒಳ ಮೀಸಲಾತಿ ವರದಿ ತಿರಸ್ಕರಿಸಲು ಆಗ್ರಹಿಸಲು ಫೆ.23 ರಂದು ಹುಮನಾಬಾದ್ ಬಂದ್ ಗೆ ಕರೆ

ಹುಮನಾಬಾದ್ : ಒಳ ಮೀಸಲಾತಿ ಕುರಿತು ಎಚ್.ಎನ್.ನಾಗಮೋಹನ್ ದಾಸ್ ವರದಿಯಲ್ಲಿ ದಲಿತ ಬಲಗೈ ಸಮುದಾಯಕ್ಕೆ ಅನ್ಯಾಯವಾಗಿದೆ ಎಂದು ಆರೋಪಿಸಿ, ರಾಜ್ಯಪಾಲರು ವರದಿಯನ್ನು ತಿರಸ್ಕರಿಸಬೇಕು ಎಂದು ಒತ್ತಾಯಿಸಿ ಫೆ.23ರಂದು ಹೊಲೆಯ ಹೋರಾಟ ಸಮಿತ

22 Feb 2026 11:29 pm
ಕಲಬುರಗಿ | 13ನೆಯ ಕಲಬುರಗಿ ಚಿತ್ರಸಂತೆಗೆ ಅದ್ಧೂರಿ ಚಾಲನೆ

ಕಲಬುರಗಿ: ಕಲೆ ಎಂಬುದು ಬದುಕಿನ ಅಭಿವ್ಯಕ್ತಿ. ಜಿಲ್ಲೆಯಲ್ಲಿ ನಾಟಕೋತ್ಸವ ಮತ್ತು ಚಿತ್ರಸಂತೆಗಳು ಏಕಕಾಲದಲ್ಲಿ ನಡೆಯುತ್ತಿರುವುದು ಕಲಾ ಪ್ರೇಮಿಗಳಿಗೆ ಹಬ್ಬದಂತಾಗಿದೆ ಎಂದು ಜಿಲ್ಲಾಧಿಕಾರಿ ಬಿ.ಫೌಝಿಯಾ ತರನ್ನುಮ್ ಹೇಳಿದರು.

22 Feb 2026 11:18 pm
ಜೇವರ್ಗಿ | ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಅನಿರ್ದಿಷ್ಟಾವಧಿ ಧರಣಿ

ತಾಲೂಕಿನ ಹರನೂರು ಗ್ರಾಮ ಪಂಚಾಯತ್ ಕಚೇರಿ ಮುಂದೆ ರೈತರ ವಿವಿಧ ಜನಪರ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕಳೆದ 10 ದಿನಗಳಿಂದ ಹಗಲು–ರಾತ್ರಿ ಅನಿರ್ದಿಷ್ಟ ಕಾಲ ಧರಣಿ ಸತ್ಯಾಗ್ರಹ ಮುಂದುವರಿದಿದೆ. ಕರ್ನಾಟಕ ಪ್ರಾಂತ ರೈತ

22 Feb 2026 10:54 pm
Kalaburagi | ಕಲಿಕಾ ಸಾಮರ್ಥ್ಯದೊಂದಿಗೆ ಸಾಧನೆಗೆ ಪ್ರೋತ್ಸಾಹಿಸಿ: ಪ್ರೊ. ರಮೇಶ್ ಲಂಡನಕರ್

ಕಲಬುರಗಿ: ಮಕ್ಕಳಲ್ಲಿ ಕಲಿಕಾ ಸಾಮರ್ಥ್ಯದ ಜೊತೆಗೆ ಗುರಿ ಸಾಧನೆಗೆ ಪ್ರೋತ್ಸಾಹ ನೀಡುವುದು ಶಿಕ್ಷಕರ ಕರ್ತವ್ಯ. ಪಾಠದ ಜೊತೆಗೆ ಓದುವ ಆಸಕ್ತಿ ಮತ್ತು ಆತ್ಮವಿಶ್ವಾಸ ಬೆಳೆಸಬೇಕು ಎಂದು ಗುಲ್ಬರ್ಗಾ ವಿಶ್ವವಿದ್ಯಾಲಯದ ಕುಲಸಚಿವ ಪ

22 Feb 2026 10:50 pm
Kalaburagi | ಕಷ್ಟಗಳನ್ನು ಜಯಿಸಿ ಐಪಿಎಸ್‌ ಆಗಿದ್ದೇನೆ: ಪೊಲೀಸ್ ಆಯುಕ್ತ ಡಾ.ಶರಣಪ್ಪ ಢಗೆ

ಹಾಗರಗುಂಡಿಗಿಯ ಸರಕಾರಿ ಶಾಲೆಯಲ್ಲಿ ವಾರ್ಷಿಕ ಸ್ನೇಹ ಸಮ್ಮೇಳನ

22 Feb 2026 10:48 pm
ಆಳಂದ | ಬಾಹ್ಯಾಕಾಶ-ಏರೋಸ್ಪೇಸ್ ಕ್ಷೇತ್ರದಲ್ಲಿ ಅಪಾರ ಅವಕಾಶ : ಇಸ್ರೋ ವಿಜ್ಞಾನಿ ಡಾ.ಪುನೀತ್

ಆಳಂದ : ಬಾಹ್ಯಾಕಾಶ ತಂತ್ರಜ್ಞಾನ ಮತ್ತು ಏರೋಸ್ಪೇಸ್ ಎಂಜಿನಿಯರಿಂಗ್ ಕ್ಷೇತ್ರಗಳಲ್ಲಿ ಅಪಾರ ಅವಕಾಶಗಳಿದ್ದು, ವಿದ್ಯಾರ್ಥಿಗಳು ಬಾಹ್ಯಾಕಾಶ ಸಂಶೋಧನೆ ಮತ್ತು ನಾವೀನ್ಯತೆಯಲ್ಲಿ ವೃತ್ತಿಜೀವನವನ್ನು ಸಕ್ರಿಯವಾಗಿ ಮುಂದುವರಿಸ

22 Feb 2026 10:42 pm
T20 ವಿಶ್ವಕಪ್ ಸೂಪರ್ 8 | ಭಾರತದ ವಿರುದ್ಧ ದಕ್ಷಿಣ ಆಫ್ರಿಕಾಕ್ಕೆ 76ರನ್ ಗಳ ಜಯ

Photo Credit : PTI  ಅಹ್ಮದಾಬಾದ್, ಫೆ.22: ಇಲ್ಲಿನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಟಿ20 ವಿಶ್ವಕಪ್ ನ ಸೂಪರ್ 8ರ ಭಾರತದ ವಿರುದ್ಧದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾವು 76 ರನ್ ಗಳ ಜಯಗಳಿಸಿದೆ. ದಕ್ಷಿಣ ಆಫ್ರಿಕಾ ನೀಡಿದ 188 ರನ್‌ ಗಳ ಗುರಿ ಬ

22 Feb 2026 10:38 pm
Kerala | ಮೆಟ್ರೋ ಪಿಲ್ಲರ್ ಮೇಲೆ 15 ದಿನದಿಂದ ಸಿಲುಕಿದ್ದ ‘ಸುಭಾಷ್ʼನ ರಕ್ಷಣೆ

ಆರು ಗಂಟೆಗಳ ಯಶಸ್ವಿ ಕಾರ್ಯಾಚರಣೆಯ ʼಕೇರಳ ಸ್ಟೋರಿʼ ವೈರಲ್

22 Feb 2026 10:26 pm
ಆಪರೇಶನ್ ಡೆಮಾಲಿಶ್‌ಮೆಂಟ್: ಭದ್ರತಾಪಡೆಗಳಿಂದ 200ಕ್ಕೂ ಅಧಿಕ ನಕ್ಸಲ್ ಸ್ಮಾರಕಗಳ ಧ್ವಂಸ

ಹೊಸದಿಲ್ಲಿ,ಫೆ.22: ನಕ್ಸಲ್ ಚಟುವಟಿಕೆಗಳ ವಿರುದ್ಧ ಕಾರ್ಯಾಚರಣೆ ನಿರ್ಣಾಯಕ ಹಂತ ತಲುಪಿರುವುದಾಗಿ ಭದ್ರತಾಪಡೆಗಳು ಘೋಷಿಸಿವೆ. ನಕ್ಸಲೀಯರು ತಮ್ಮ ನಾಯಕರ ಸ್ಮರಣಾರ್ಥವಾಗಿ ಹಾಗೂ ನಕ್ಸಲ್ ಸಿದ್ಧಾಂತಗಳನ್ನು ಪ್ರಚಾರ ಮಾಡಲು ಸ್ಥಾ

22 Feb 2026 10:12 pm
ಫೆ.25ರಂದು ಪ್ರಧಾನಿ ಮೋದಿ ಇಸ್ರೇಲ್‍ಗೆ ಭೇಟಿ: ಬೆಂಜಮಿನ್ ನೆತನ್ಯಾಹು ಘೋಷಣೆ

ಜೆರುಸಲೇಂ, ಫೆ.22: ಭಾರತದ ಪ್ರಧಾನಿ ನರೇಂದ್ರ ಮೋದಿ ಎರಡು ದಿನಗಳ ಭೇಟಿಗಾಗಿ ಫೆಬ್ರವರಿ 25ರಂದು ಇಸ್ರೇಲ್‍ಗೆ ಆಗಮಿಸುವ ನಿರೀಕ್ಷೆಯಿದೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ರವಿವಾರ ಹೇಳಿದ್ದಾರೆ. ಎರಡು ದಿನಗಳ ಅಧಿಕೃ

22 Feb 2026 10:04 pm
ಜಮ್ಮುಕಾಶ್ಮೀರ| ಎನ್‌ಕೌಂಟರ್‌ನಲ್ಲಿ ಇಬ್ಬರು ಭಯೋತ್ಪಾದಕರ ಹತ್ಯೆ

ಶ್ರೀನಗರ,ಫೆ.22: ಜಮ್ಮುಕಾಶ್ಮೀರದ ಗುಡ್ಡಗಾಡು ಜಿಲ್ಲೆಯಾದ ಕಿಶ್ತವಾರ್‌ನಲ್ಲಿ ರವಿವಾರ ಭದ್ರತಾಪಡೆಗಳು ನಡೆಸಿದ ಎನ್‌ಕೌಂಟರ್‌ನಲ್ಲಿ ಇಬ್ಬರು ಭಯೋತ್ಪಾದಕರನ್ನು ಹತ್ಯೆ ಮಾಡಲಾಗಿದೆ. ಎನ್‌ಕೌಂಟರ್‌ಗೆ ಬಲಿಯಾದ ಇಬ್ಬರು ಭಯೋತ್

22 Feb 2026 10:01 pm
ಟಿ-20 ವಿಶ್ವಕಪ್| ಶ್ರೀಲಂಕಾ ವಿರುದ್ಧ ಇಂಗ್ಲೆಂಡ್‌ಗೆ ಭರ್ಜರಿ ಜಯ

ಕ್ಯಾಂಡಿ, ಫೆ.22: ಆರಂಭಿಕ ಆಟಗಾರ ಫಿಲ್ ಸಾಲ್ಟ್ ಏಕಾಂಗಿ ಹೋರಾಟ(62 ರನ್, 40 ಎಸೆತ, 6 ಬೌಂಡರಿ,2 ಸಿಕ್ಸರ್), ವಿಲ್ ಜಾಕ್ಸ್ (3-22)ಹಾಗೂ ಜೋಫ್ರಾ ಆರ್ಚರ್(2-20) ಮುಂದಾಳತ್ವದ ಶಿಸ್ತುಬದ್ಧ ಬೌಲಿಂಗ್ ದಾಳಿಯ ಬಲದಿಂದ ಇಂಗ್ಲೆಂಡ್ ಕ್ರಿಕೆಟ್ ತಂಡವು ಟ

22 Feb 2026 9:59 pm
ಹೊಸದಿಲ್ಲಿ ಮ್ಯಾರಥಾನ್ | ಮುಂಬೈ ಕನ್ನಡಿಗ ಕಾರ್ತಿಕ್ ಕರ್ಕೇರ ವಿನ್ನರ್

ಹೊಸದಿಲ್ಲಿ, ಫೆ.22: ರಾಷ್ಟ್ರ ರಾಜಧಾನಿಯಲ್ಲಿ ರವಿವಾರ ನಡೆದ 11ನೇ ಆವೃತ್ತಿಯ ಹೊಸದಿಲ್ಲಿ ಮ್ಯಾರಥಾನ್‌ನಲ್ಲಿ ವೃತ್ತಿಯಲ್ಲಿ ವೈದ್ಯರಾಗಿರುವ, ಮುಂಬೈ ಕನ್ನಡಿಗ ಕಾರ್ತಿಕ್ ಜಯರಾಜ್ ಕರ್ಕೇರ ಅವರು ಪುರುಷರ ವಿಭಾಗದ ಪೂರ್ಣ ಮ್ಯಾರಥಾ

22 Feb 2026 9:56 pm
ಬೆಂಗಳೂರಿನಲ್ಲಿ ಫುಟ್‍ಪಾತ್ ವಾಕ್ ಕಾರ್ಯಕ್ರಮಕ್ಕೆ ಕೃಷ್ಣ ಬೈರೇಗೌಡ ಚಾಲನೆ

ಬೆಂಗಳೂರು, ಫೆ.22: ರವಿವಾರ ಇಲ್ಲಿನ ಕೋಡಿಗೆಹಳ್ಳಿಯಲ್ಲಿ ಪ್ರಾಜೆಕ್ಟ್ ವಾಕಲೂರು ವತಿಯಿಂದ ಆಯೋಜಿಸಿದ್ದ 10ನೇ ಫುಟ್‍ಪಾತ್ ವಾಕ್ ಕಾರ್ಯಕ್ರಮಕ್ಕೆ ಕಂದಾಯ ಸಚಿವ ಹಾಗೂ ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದ ಶಾಸಕ ಕೃಷ್ಣ ಬೈರೇಗೌಡ

22 Feb 2026 9:55 pm
ದುಬೈ ಡಬ್ಲ್ಯುಟಿಎ-1000 ಟೂರ್ನಿ: ಜೆಸ್ಸಿಕಾ ಪೆಗುಲಾ ಮುಡಿಗೆ ಸಿಂಗಲ್ಸ್ ಟ್ರೋಫಿ

ದುಬೈ, ಫೆ.22: ಎಲಿನಾ ಸ್ವಿಟೋಲಿನಾರನ್ನು ನೇರ ಸೆಟ್‌ಗಳ ಅಂತರದಿಂದ ಸದೆಬಡಿದಿರುವ ಅಮೆರಿಕದ ಆಟಗಾರ್ತಿ ಜೆಸ್ಸಿಕಾ ಪೆಗುಲಾ ನಾಲ್ಕನೇ ಬಾರಿ ಡಬ್ಲ್ಯುಟಿಎ-1000 ಟೂರ್ನಿಯಲ್ಲಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು. ಶನಿವಾರ ನಡೆದ ಮ

22 Feb 2026 9:53 pm
ಖತರ್ ಓಪನ್ ಟೆನಿಸ್ ಟೂರ್ನಿ : ಪ್ರಶಸ್ತಿ ಗೆದ್ದ ಕಾರ್ಲೊಸ್ ಅಲ್ಕರಾಝ್

ದೋಹಾ, ಫೆ.22: ಅರ್ಥರ್ ಫಿಲ್ಸ್‌ರನ್ನು ನೇರ ಸೆಟ್‌ಗಳ ಅಂತರದಿಂದ ಮಣಿಸಿರುವ ಸ್ಪೇನ್ ಯುವ ಆಟಗಾರ ಕಾರ್ಲೊಸ್ ಅಲ್ಕರಾಝ್ ಖತರ್ ಓಪನ್ ಟೆನಿಸ್ ಟೂರ್ನಿಯಲ್ಲಿ ಪುರುಷರ ಸಿಂಗಲ್ಸ್ ಪ್ರಶಸ್ತಿಯನ್ನು ಎತ್ತಿ ಹಿಡಿದಿದ್ದಾರೆ. ಶನಿವಾರ ನಡ

22 Feb 2026 9:50 pm
ಟ್ರಂಪ್ ಅವರ ಫ್ಲೋರಿಡಾದ ರೆಸಾರ್ಟ್‌ಗೆ ಪ್ರವೇಶಿಸಲು ಯತ್ನಿಸಿದ ವ್ಯಕ್ತಿಯನ್ನು ಗುಂಡಿಕ್ಕಿ ಹತ್ಯೆ

ನ್ಯೂಯಾರ್ಕ್, ಫೆ.22: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಫ್ಲೋರಿಡಾದ ಮಾರ್-ಎ-ಲಾಗೊ ರೆಸಾರ್ಟ್‍ಗೆ ರವಿವಾರ ಅಕ್ರಮವಾಗಿ ಪ್ರವೇಶಿಸಲು ಪ್ರಯತ್ನಿಸಿದ ಸಶಸ್ತ್ರದಾರಿ ವ್ಯಕ್ತಿಯನ್ನು ಅಮೆರಿಕದ ಗುಪ್ತಚರ ಸೇವೆಯ ಅಧಿಕಾರಿಗಳ

22 Feb 2026 9:47 pm
ಈಡಿಯಿಂದ ಪ್ರಸಕ್ತ ವಿತ್ತವರ್ಷದಲ್ಲಿ 500 ದೋಷಾರೋಪ ಪಟ್ಟಿಗಳ ಸಲ್ಲಿಕೆಗೆ ಗುರಿ ನಿಗದಿ

ಹೊಸದಿಲ್ಲಿ,ಫೆ.22: ಜಾರಿ ನಿರ್ದೇಶನಾಲಯವು ಪ್ರಸಕ್ತ ವಿತ್ತವರ್ಷದಲ್ಲಿ ಅಕ್ರಮ ಹಣ ವರ್ಗಾವಣೆ ಪ್ರಕರಣಗಳಲ್ಲಿ 500 ದೋಷಾರೋಪ ಪಟ್ಟಿಗಳನ್ನು ಸಲ್ಲಿಸುವ ಗುರಿಯನ್ನು ನಿಗದಿಗೊಳಿಸಿದೆ. ಪ್ರಕರಣವು ದಾಖಲಾದ ಬಳಿಕ ‘ಸಂಕೀರ್ಣ’ ವಿಷಯಗಳ

22 Feb 2026 9:40 pm
ಟ್ರಂಪ್ 2.0 ಸುಂಕಗಳಿಗೆ ಅಮೆರಿಕ ಸುಪ್ರೀಂ ಕೋರ್ಟ್ ಬ್ರೇಕ್; ವಾದ ಮಂಡಿಸಿ ಗೆದ್ದ ಭಾರತೀಯ ಮೂಲದ ವಕೀಲ ನೀಲ್ ಕಟ್ಯಾಲ್ ಯಾರು?

ವಾಷಿಂಗ್ಟನ್, ಫೆ.22: ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ‘ಟ್ರಂಪ್ 2.0’ ಅವಧಿಯಲ್ಲಿ ಜಾರಿಗೊಂಡ ಜಾಗತಿಕ ಸುಂಕಗಳಿಗೆ ಅಮೆರಿಕದ ಸುಪ್ರೀಂ ಕೋರ್ಟ್ 6–3 ಬಹುಮತದ ತೀರ್ಪಿನ ಮೂಲಕ ತಡೆ ನೀಡಿದೆ. ಸುಂಕ ವಿಧಿಸುವ ಅಧಿಕಾರವು ಕಾಂಗ್ರೆಸ್ ಗೆ ಮ

22 Feb 2026 9:37 pm
ಸಿಇಟಿ: ಅರ್ಜಿ ಸಲ್ಲಿಸಲು ಫೆ.27ರವರೆಗೆ ಅವಕಾಶ

ಬೆಂಗಳೂರು  : ಇಂಜಿನಿಯರಿಂಗ್ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್ ಗಳ ಪ್ರವೇಶಕ್ಕೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ನಡೆಸಲಿದ್ದು, ಪರೀಕ್ಷೆಗೆ ಅರ್ಜಿ ಸಲ್ಲಿಸುವ ಕೊನೆ ದಿನಾಂಕವನ್ನು ಫೆ

22 Feb 2026 9:28 pm
‘ಸಾಮಾಜಿಕ ನ್ಯಾಯ’ದ ಪರ ಯಾವ ನಾಯಕನೂ ಇಲ್ಲ : ವಿ.ಎಸ್.ಉಗ್ರಪ್ಪ

ಎಂ.ಜಿ.ಹೆಗಡೆ ಅವರ ‘ಭಾರತ ಮುಸ್ಲಿಮ್ ರಾಷ್ಟ್ರ ಆಗುವುದೇ?’ ಕೃತಿ ಬಿಡುಗಡೆ

22 Feb 2026 9:25 pm
Bengaluru | ಸುಗಂಧ ದ್ರವ್ಯ ಗೋದಾಮಿಗೆ ಬೆಂಕಿ: ಅಪಾರ ನಷ್ಟ

ಬೆಂಗಳೂರು : ಬೆಂಗಳೂರು ಹೊರವಲಯದಲ್ಲಿನ ನೆಲಮಂಗಲ ತಾಲೂಕಿನ ಮಾಕಳಿ ಬಳಿಯ ಸುಗಂಧ ದ್ರವ್ಯಗಳನ್ನು ಸಂಗ್ರಹಿಸಿದ್ದ ಗೋದಾಮಿನಲ್ಲಿ ವಿದ್ಯುತ್ ಶಾರ್ಟ್ ಸಕ್ರ್ಯೂಟ್‍ನಿಂದ ಬೆಂಕಿ ಅವಘಡ ಸಂಭಿಸಿದ್ದು, ಭಾರಿ ಪ್ರಮಾಣದ ಆಸ್ತಿಪಾಸ್ತ

22 Feb 2026 9:20 pm
ಆಳಂದ |ವಿದ್ಯಾರ್ಥಿಗಳು ನವೋದ್ಯಮಗಳ ಆರಂಭದತ್ತ ಗಮನ ಹರಿಸಿ : ಪ್ರೊ.ಎಸ್.ರಘುನಾಥ ರೆಡ್ಡಿ

ಆಳಂದ: ಉನ್ನತ ಶಿಕ್ಷಣದಲ್ಲಿ ಉದ್ಯಮಶೀಲತಾ ಚಿಂತನೆ ಇಂದಿನ ಅತ್ಯಾವಶ್ಯಕತೆಯಾಗಿದೆ. ವಿದ್ಯಾರ್ಥಿಗಳು ಸಾಂಪ್ರದಾಯಿಕ ವೃತ್ತಿ ಮಾರ್ಗಗಳನ್ನು ಮೀರಿ ನವೋದ್ಯಮಗಳ ಆರಂಭದತ್ತ ಗಮನ ಹರಿಸಿ, ಅದನ್ನು ಪ್ರಭಾವಶಾಲಿ ಮತ್ತು ಗೌರವಾನ್ವಿ

22 Feb 2026 9:09 pm
T20 ವಿಶ್ವಕಪ್ ಸೂಪರ್ 8 | ಭಾರತಕ್ಕೆ 188 ರನ್ ಗಳ ಗುರಿ ನೀಡಿದ ದಕ್ಷಿಣ ಆಫ್ರಿಕಾ

ಅಹ್ಮದಾಬಾದ್, ಫೆ.22: ಇಲ್ಲಿನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್ ನ ಸೂಪರ್ 8ರ ಭಾರತದ ವಿರುದ್ಧದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾವು 7 ವಿಕೆಟ್ ನಷ್ಟಕ್ಕೆ 187 ರನ್ ಗಳಿಸಿದೆ. ಆ ಮೂಲಕ ಭಾರತಕ್ಕೆ 188 ರನ್ ಗಳ

22 Feb 2026 8:55 pm
ದಲಿತರಿಗೆ ಸಿಎಂ ಅವಕಾಶ ತಪ್ಪಿಸಿದ್ದು ಸಿದ್ದರಾಮಯ್ಯ: ಎಚ್.ಡಿ.ಕುಮಾರಸ್ವಾಮಿ ಆರೋಪ

ರಾಯಚೂರು : ರಾಜ್ಯದಲ್ಲಿ ದಲಿತ ಮುಖ್ಯಮಂತ್ರಿ ಆಗುವುದು ಕಾಂಗ್ರೆಸ್‌ನಿಂದ ಮಾತ್ರ ಎಂದು ಹೇಳಿದ್ದ ಸಿದ್ದರಾಮಯ್ಯ ಅವರೇ ದಲಿತರಿಗೆ ಮುಖ್ಯಮಂತ್ರಿ ಅವಕಾಶ ತಪ್ಪಿಸಿದ್ದಾರೆ ಎಂದು ಕೇಂದ್ರ ಸಚಿವ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡ

22 Feb 2026 8:41 pm
ಸನಾತನ ಧರ್ಮದ ವಿರುದ್ಧ ‘ಗುರಿಯಿಡುವ’ ಚಿತ್ರಗಳ ನಿರ್ದೇಶಕರ ಮನೆಗೆ ನುಗ್ಗುತ್ತೇವೆ: ಕರ್ಣಿ ಸೇನಾ ಅಧ್ಯಕ್ಷನಿಂದ ಬೆದರಿಕೆ

ಸಂಭಾಲ್,ಫೆ.22: ಚಲನಚಿತ್ರಗಳಲ್ಲಿ ಸನಾತನ ಧರ್ಮದ ವಿರುದ್ಧ ಗುರಿಯಿಡುವ ಚಿತ್ರ ನಿರ್ದೇಶಕರಿಗೆ, ನಿರ್ಮಾಪಕರಿಗೆ ತಕ್ಕ ಪಾಠಕಲಿಸುವುದಾಗಿ ಬಲಪಂಥೀಯ ಹಿಂದುತ್ವವಾದಿ ಸಂಘಟನೆ ಕ್ಷತ್ರಿಯ ಕರ್ಣಿ ಸೇನಾ ಎಚ್ಚರಿಕೆ ನೀಡಿದೆ. ಕ್ಷತ್ರಿ

22 Feb 2026 8:35 pm
Bengaluru | ಎರಡು ತಿಂಗಳಲ್ಲಿ ಬೀದಿಬದಿ ವ್ಯಾಪಾರಿಗಳಿಗೆ ಗುರುತಿನ ಚೀಟಿ, ವಾಹನ ವಿತರಣೆ : ಡಿ.ಕೆ.ಶಿವಕುಮಾರ್

ಬೆಂಗಳೂರು, ಫೆ.21 : ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯಲ್ಲಿ 30 ಸಾವಿರ ಬೀದಿಬದಿ ವ್ಯಾಪಾರಿಗಳು ನೋಂದಣಿ ಮಾಡಿಸಿಕೊಂಡಿದ್ದು, ಮುಂದಿನ 2 ತಿಂಗಳ ಒಳಗೆ ಅರ್ಹರಿಗೆ ಗುರುತಿನ ಚೀಟಿ ಹಾಗೂ ವಾಹನ ವಿತರಣೆ ಮಾಡಲಾಗುವುದು ಎಂದು

22 Feb 2026 8:34 pm
ಸಿಂಧನೂರು | ರೈತ ಆತ್ಮಹತ್ಯೆ

ಸಿಂಧನೂರು : ಸಾಲಬಾಧೆ ತಾಳಲಾರದೆ ರೈತನೊಬ್ಬ ಕೆರೆಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರವಿವಾರ ತಾಲೂಕಿನ ರೌಡಕುಂದಾ ಗ್ರಾಮದಲ್ಲಿ ನಡೆದಿದೆ. ಮೃತರನ್ನು ಹನುಮಂತ ವಿರುಪಾಕ್ಷಪ್ಪ ಡಮಾಣಿ (42) ಎಂದು ಗುರುತಿಸಲಾಗಿದೆ. ಗ್ರ

22 Feb 2026 8:33 pm
ನಾಚಿಕೆಯಿಲ್ಲದ ರಾಜಕೀಯ: AI ಶೃಂಗಸಭೆಯಲ್ಲಿ ಯುವ ಕಾಂಗ್ರೆಸ್‌ನ ಅರೆಬೆತ್ತಲೆ ಪ್ರತಿಭಟನೆ ಬಗ್ಗೆ ಪ್ರಧಾನಿ ಮೋದಿ ವಾಗ್ದಾಳಿ

ಹೊಸದಿಲ್ಲಿ,ಫೆ.22: ಇಲ್ಲಿ ಎಐ ಇಂಪ್ಯಾಕ್ಟ್ ಶೃಂಗಸಭೆಯಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರ ಅರೆಬೆತ್ತಲೆ ಪ್ರತಿಭಟನೆಯ ವಿರುದ್ಧ ರವಿವಾರ ತೀವ್ರ ಟೀಕಾಪ್ರಹಾರ ನಡೆಸಿದ ಪ್ರಧಾನಿ ನರೇಂದ್ರ ಮೋದಿಯವರು, ಕಾಂಗ್ರೆಸ್ ಪಕ್ಷವು ತನ್ನ

22 Feb 2026 8:33 pm
ಭಾರತ ಲಾಭಗಳಿಲ್ಲದೆ ಒಪ್ಪಂದಕ್ಕೆ ಒಪ್ಪಿಕೊಂಡಿದೆ: ಅಮೆರಿಕ ಜೊತೆಗಿನ ಮಧ್ಯಂತರ ವ್ಯಾಪಾರ ಒಪ್ಪಂದದ ಕುರಿತು ಕೇಂದ್ರದ ವಿರುದ್ಧ ಕಾಂಗ್ರೆಸ್ ವಾಗ್ದಾಳಿ

ಹೊಸದಿಲ್ಲಿ,ಫೆ.22: ಪ್ರಸ್ತಾವಿತ ಭಾರತ-ಅಮೆರಿಕ ಮಧ್ಯಂತರ ವ್ಯಾಪಾರ ಒಪ್ಪಂದದ ಕುರಿತು ಕೇಂದ್ರದ ವಿರುದ್ಧ ತನ್ನ ದಾಳಿಯನ್ನು ರವಿವಾರ ಇನ್ನಷ್ಟು ಹೆಚ್ಚಿಸಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ (ಸಂವಹನ) ಜೈರಾಮ್‌ ರಮೇಶ್‌ ಅವರು,

22 Feb 2026 8:30 pm
ಟ್ರಂಪ್ ಅವರ ಶೇ.15 ಜಾಗತಿಕ ಸುಂಕಾಸ್ತ್ರ: ಮಧ್ಯಂತರ ವ್ಯಾಪಾರ ಒಪ್ಪಂದದ ಕುರಿತು ಮಾತುಕತೆ ಮುಂದೂಡಿಕೆಗೆ ಭಾರತ, ಅಮೆರಿಕ ನಿರ್ಧಾರ

ಹೊಸದಿಲ್ಲಿ,ಫೆ.22: ಪ್ರಸ್ತಾವಿತ ಮಧ್ಯಂತರ ದ್ವಿಪಕ್ಷೀಯ ವ್ಯಾಪಾರ ಒಪ್ಪಂದದ ಕಾನೂನು ಅಂಶಗಳನ್ನು ಅಂತಿಮಗೊಳಿಸಲು ಈ ವಾರ ವಾಷಿಂಗ್ಟನ್‌ನಲ್ಲಿ ನಡೆಯಲಿದ್ದ ತಮ್ಮ ಮುಖ್ಯಸಮಾಲೋಚಕರ ನಡುವಿನ ಪ್ರಮುಖ ಸಭೆಯನ್ನು ಭಾರತ ಮತ್ತು ಅಮೆರ

22 Feb 2026 8:27 pm
Chikkamagaluru | ಕಾಡಾನೆ ದಾಳಿಗೆ ಮಹಿಳೆ ಬಲಿ : ಆ್ಯಂಬುಲೆನ್ಸ್ ತಡೆದ ಪ್ರತಿಭಟನಕಾರರು; ಪೊಲೀಸರಿಂದ ಲಘು ಲಾಠಿ ಚಾರ್ಜ್

ಚಿಕ್ಕಮಗಳೂರು : ಕಾಫಿನಾಡಿನಲ್ಲಿ ಕಾಡಾನೆಗಳ ದಾಳಿ ಮುಂದುವರಿದಿದ್ದು, ರವಿವಾರ ಬೆಳಗ್ಗೆ ಹಾವೇರಿ ಜಿಲ್ಲೆ ಹಾನಗಲ್‍ನ ಕೂಡ್ಲಿಗಿ ನಿವಾಸಿ ಬೋರಮ್ಮ(33) ಎಂಬ ಕೂಲಿ ಕಾರ್ಮಿಕ ಮಹಿಳೆಯ ಮೇಲೆ ಕಾಡಾನೆ ದಾಳಿ ನಡೆಸಿದ ಪರಿಣಾಮ ಮಹಿಳೆ ಸ್

22 Feb 2026 8:16 pm
ರಾಯಚೂರು ಮಹಾನಗರ ಪಾಲಿಕೆ ಆಯುಕ್ತರಿಂದ ನಗರ ಸಂಚಾರ : ಕಾಮಗಾರಿಗಳ ಪರಿಶೀಲನೆ

ರಾಯಚೂರು : ರಾಯಚೂರು ಮಹಾನಗರ ಪಾಲಿಕೆ ಆಯುಕ್ತರಾದ ಜುಬಿನ್ ಮೊಹಾಪಾತ್ರ ಅವರು ಫೆ.20ರಂದು ನಗರದ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿ ಪ್ರಗತಿಯಲ್ಲಿರುವ ಹಾಗೂ ಪ್ರಸ್ತಾವಿತ ಅಭಿವೃದ್ಧಿ ಕಾಮಗಾರಿಗಳ ಸ್ಥಳ ಪರಿಶೀಲನೆ ನಡೆಸಿದರು. ಈ ವೇ

22 Feb 2026 8:14 pm
ಮಂಗಳೂರು: ಜನರಲ್ಲಿ ಭೀತಿ ಹುಟ್ಟಿಸಿದ ಚಿರತೆ ಸಂಚಾರ

ಮಂಗಳೂರು: ಮರೋಳಿ ಪರಿಸರದಲ್ಲಿ ರವಿವಾರ ಮುಂಜಾನೆ ಕಾಣಿಸಿಕೊಂಡ ಚಿರತೆ ನಗರ ಪ್ರದೇಶದ ಜನರಲ್ಲೂ ಭೀತಿ ಮೂಡಿಸಿದೆ. ಫೆ17ರಿಂದ ಶಕ್ತಿ ನಗರ, ಮರೋಳಿ ಪ್ರದೇಶ ಹಾಗೂ ಇಲ್ಲಿನ ರೈಲು ಹಳಿಯ ಪ್ರದೇಶದಲ್ಲಿ ಪ್ರತಿ ದಿನ ಇಲ್ಲಿನ ನಿವಾಸಿಗಳಿ

22 Feb 2026 7:54 pm
Kalaburagi | ಫೆ.23ರಂದು ರ‍್ಯಾಂಪ್ ಅಡಿ ಇಂಕ್ಯುಬೇಷನ್ ಕಾರ್ಯಕ್ರಮ

ಕಲಬುರಗಿ: ಕೇಂದ್ರ ಸರ್ಕಾರದ ವಿಶ್ವ ಬ್ಯಾಂಕ್ ಆರ್ಥಿಕ ನೆರವಿನ ಮಹತ್ವಾಕಾಂಕ್ಷಿ ಯೋಜನೆಯಾದ Raising and Accelerating MSME Performance (RAMP) ಅಡಿಯಲ್ಲಿ ‘INCUBATION’ ಕಾರ್ಯಕ್ರಮವನ್ನು ಇದೇ ಫೆಬ್ರವರಿ 23ರಂದು ಕರ್ನಾಟಕ ಜರ್ಮನ್ ಕೈಗಾರಿಕಾ ತಾಂತ್ರಿಕ ತರಬೇತಿ

22 Feb 2026 7:54 pm
ಚಿತ್ತಾಪುರ | ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ನೂತನ ಎಸ್‌ಡಿಎಂಸಿ ಸಮಿತಿ ರಚನೆ

ಚಿತ್ತಾಪುರ : ತಾಲೂಕಿನ ಅಲ್ಲೂರ ಕೆ. ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ನೂತನ ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ (ಎಸ್‌ಡಿಎಂಸಿ) ರಚಿಸಲಾಗಿದೆ ಎಂದು ಮುಖ್ಯಗುರು ಅಂಬಣ್ಣ ತಿಳಿಸಿದ್ದಾರೆ. ಫೆಬ್ರವರಿ 5ರಂದು

22 Feb 2026 7:52 pm
ಕಾಳಗಿ | ಕೋಲಿ ಸಮಾಜದ ತಾಲೂಕಾಧ್ಯಕ್ಷರಾಗಿ ಜಗನ್ನಾಥ ತೇಲಿ ಅವಿರೋಧ ಆಯ್ಕೆ

ಕಾಳಗಿ : ತಾಲೂಕು ಕೋಲಿ ಸಮಾಜದ ನೂತನ ಅಧ್ಯಕ್ಷರಾಗಿ ಜಗನ್ನಾಥ ತೇಲಿ ಅವರು ಸಮಾಜದ ಮುಖಂಡರ ಒಮ್ಮತದಿಂದ ರವಿವಾರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾ ಅಧಿಕಾರಿ ರಮೇಶ ನಾಮದಾರ ತಿಳಿಸಿದರು. ಪಟ್ಟಣದ ಅಂಬಾ ಭವಾನಿ ಕಲ್ಯ

22 Feb 2026 7:47 pm
ಚಿತ್ತಾಪುರ | ಮದರಸಾ ತೋಹಿದ್-ಇ-ಅರಾಬಿಕ್ ಎಜುಕೇಷನ್ ಚಾರಿಟೇಬಲ್ ಟ್ರಸ್ಟ್ ಉದ್ಘಾಟನೆ

ಚಿತ್ತಾಪುರ : ತಾಲೂಕಿನ ದಂಡೋತಿ ಗ್ರಾಮದಲ್ಲಿ ಮದರಸಾ ತೋಹಿದ್-ಇ-ಅರಾಬಿಕ್ ಎಜುಕೇಷನ್ ಚಾರಿಟೇಬಲ್ ಟ್ರಸ್ಟ್ ಭಾನುವಾರ ಉದ್ಘಾಟನೆಗೊಂಡಿತು. ಗ್ರಾಮದಲ್ಲಿ ಮಕ್ಕಳ ಶಿಕ್ಷಣದ ಹಿತದೃಷ್ಟಿಯಿಂದ ಟ್ರಸ್ಟ್ ಸ್ಥಾಪನೆಯಾಗಿರುವುದು ಸಂತ

22 Feb 2026 7:44 pm
ಎಸೆಸೆಲ್ಸಿ ಪರೀಕ್ಷೆ ಕುರಿತು ವಿಶೇಷ ಕಾರ್ಯಾಗಾರ

ಕುಂದಾಪುರ, ಫೆ.22: ಅಂಪಾರಿನ ಸಂಜಯ ಗಾಂಧಿ ಪ್ರೌಢಶಾಲೆಯ ಎಸೆಸೆಲ್ಸಿ ವಿದ್ಯಾರ್ಥಿಗಳಿಗೆ ಜೆಸಿಐ ಹಾಲಾಡಿ ವಾರಾಹಿ ಘಟಕದ ವಿಶೇಷ ಕಾರ್ಯಕ್ರಮದಡಿಯಲ್ಲಿ ಎಸೆಸೆಲ್ಸಿ ಪರೀಕ್ಷೆಯನ್ನು ಎದುರಿಸುವುದು ಹೇಗೆ? ಎಂಬ ಕುರಿತ ವಿಶೇಷ ಕಾರ್ಯ

22 Feb 2026 7:42 pm
ಪರೀಕ್ಷಾ ಸಮಯದಲ್ಲಿ ನಿರಂತರ ವಿದ್ಯುತ್ ಪೂರೈಕೆ| ಕುಂದಾಪುರ ಗ್ಯಾರಂಟಿ ಸಮಿತಿಯಿಂದ ಮೆಸ್ಕಾಂ ಅಧಿಕಾರಿಗಳಿಗೆ ಸೂಚನೆ

ಕುಂದಾಪುರ, ಫೆ.22: ಕಳೆದ ವರ್ಷ ಪರೀಕ್ಷಾ ಸಮಯದಲ್ಲಿ ನಿರಂತರ ವಿದ್ಯುತ್ ನೀಡಿ, ಓದುವ ಮಕ್ಕಳಿಗೆ ಸಹಕಾರಿಯಾಗಿದೆ. ಅದೇ ರೀತಿ ಈ ಬಾರಿಯೂ ಕೂಡ ಈಗ ಸಿಬಿಎಸ್ಸಿ ಪರೀಕ್ಷೆ ನಡೆಯುತ್ತಿದ್ದು, ಇನ್ನು ಎಸೆಸೆಲ್ಸಿ, ಪಿಯುಸಿ ಪರೀಕ್ಷೆ ಸಹ ಆರಂ

22 Feb 2026 7:41 pm
ಕಲಬುರಗಿ ನಾಟಕೋತ್ಸವ : ಮನ ಸೆಳೆದ ಕರಿಮಾಯಿ ನಾಟಕ

ಕಲಬುರಗಿ : ನಗರದ ಡಾ.ಎಸ್.ಎಂ.ಪಂಡಿತ್ ರಂಗಮಂದಿರದಲ್ಲಿ ಆರಂಭವಾದ “ಕಲಬುರಗಿ ನಾಟಕೋತ್ಸವ - 26”ರ ಮೊದಲ ದಿನವೇ ಪ್ರೇಕ್ಷಕರಿಂದ ಭರ್ಜರಿ ಸ್ಪಂದನೆ ವ್ಯಕ್ತವಾಯಿತು. ಸ್ಪಂದನ ಬೆಂಗಳೂರು ಕಲಾತಂಡ ಅಭಿನಯಿಸಿದ, ಜ್ಞಾನಪೀಠ ಪ್ರಶಸ್ತಿ ಪು

22 Feb 2026 7:40 pm
Kalaburagi | ಎ.11 ರಂದು ಕ್ರಾಂತಿ-ಸೂರ್ಯ ನಾಟಕ ಪ್ರದರ್ಶನ : ಎಸ್.ಎಸ್.ತಾವಡೆ

ಕಲಬುರಗಿ: ಮುಂಬರುವ ಎ.11 ರಂದು ಭೀಮ್ ಆರ್ಮಿ ಭಾರತಾ ಏಕ್ತಾ ಮಿಷನ್ ಸಂಘಟನೆ ವತಿಯಿಂದ ಡಾ ಬಾಬಾ ಸಾಹೇಬ್ ಅಂಬೇಡ್ಕರ್ ರವರ ಜೀವನ ಆಧಾರಿತ ಕ್ರಾಂತಿ-ಸೂರ್ಯ ಎಂಬ ಸುಂದರ ಸಾಮಾಜಿಕ ನಾಟಕ ಪ್ರದರ್ಶನ ಸಮಾರಂಭವನ್ನು ಇಲ್ಲಿನ ಎಂ ಎಸ್ ಕೆ ಮಿ

22 Feb 2026 7:32 pm
8 ತಿಂಗಳು ಕಳೆದರೂ ಕೆಲ ಎಸ್ಸಿಎಸ್ಟಿ ಕುಟುಂಬಗಳಿಗೆ ಸಿಗದ ಕಾರ್ಡ್!

ಉಡುಪಿ ನಗರಸಭೆಯ ವಿಮಾ ಯೋಜನೆ ಅವ್ಯವಸ್ಥೆ ಬಗ್ಗೆ ಆಕ್ರೋಶ

22 Feb 2026 7:31 pm
Raichur | ಸಾರ್ವಜನಿಕ ಶಿಕ್ಷಣ ಉಳಿಸುವ ಜವಾಬ್ದಾರಿ ನಮ್ಮದು: ಸಂಸದ ಜಿ.ಕುಮಾರನಾಯಕ

ನಮ್ಮ ಶಾಲೆ ನಮ್ಮ ಹಕ್ಕು; ಶೈಕ್ಷಣಿಕ ಅವಲೋಕನ ಕಾರ್ಯಾಗಾರ

22 Feb 2026 7:29 pm
22 Feb 2026 7:25 pm
22 Feb 2026 7:22 pm
ಆಳ್ವಾಸ್ ಕನ್ನಡ ಮಾಧ್ಯಮ ಶಾಲೆಯ ಉಚಿತ ಶಿಕ್ಷಣ ಸೌಲಭ್ಯದ ಪ್ರವೇಶ ಪರೀಕ್ಷೆ

ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಂಗ ಸಂಸ್ಥೆ, ಆಳ್ವಾಸ್ ಕನ್ನಡ ಮಾಧ್ಯಮ ಶಾಲೆಯ 2026-27ನೇ ಸಾಲಿನ, 6ರಿಂದ 9ನೇ ತರಗತಿಯ ಸಂಪೂರ್ಣ ಉಚಿತ ಶಿಕ್ಷಣ ಸೌಲಭ್ಯಕ್ಕೆ ನಡೆಸುವ ಪ್ರವೇಶ ಪರೀಕ್ಷೆಯಲ್ಲಿ 20,146 ವಿದ್ಯಾರ್ಥಿಗಳು ಮೂಡ

22 Feb 2026 6:16 pm
ಜುಗಾರಿ: ನಾಲ್ವರು ಪೊಲೀಸ್ ವಶಕ್ಕೆ

ಕುಂದಾಪುರ, ಫೆ.22: ದೇವಲ್ಕುಂದ ಗ್ರಾಮದ ಬಗ್ವಾಡಿ ಚಕ್ರ ನದಿಯ ಬದಿ ಹಾಡಿಯಲ್ಲಿ ಫೆ.21ರಂದು ಬೆಳಗ್ಗೆ ಜುಗಾರಿ ಆಡುತ್ತಿದ್ದ ನಾಲ್ಕು ಮಂದಿಯನ್ನು ಕುಂದಾಪುರ ಗ್ರಾಮಾಂತರ ಪೊಲೀಸರು ವಶಕ್ಕೆ ಪಡೆದು ಕೊಂಡಿದ್ದಾರೆ. ಗುಡುಗುಡಿ(ಗರಗರ ಮಂ

22 Feb 2026 6:08 pm
ಹೊಳೆಯಲ್ಲಿ ಮುಳುಗಿ ಯುವಕ ಮೃತ್ಯು

ಅಮಾಸೆಬೈಲು, ಫೆ.22: ಹೊಸಂಗಡಿ ಗ್ರಾಮದ ಭಾಗೀಮನೆ ಎಂಬಲ್ಲಿ ತೊಂಬಟ್ಟು ವಾರಾಹಿ ಹೊಳೆಯಲ್ಲಿ ಮುಳುಗಿ ತೀವ್ರವಾಗಿ ಅಸ್ವಸ್ಥಗೊಂಡಿದ್ದ ಯುವಕನೋರ್ವ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಬಗ್ಗೆ ವರದಿಯಾಗಿದೆ. ಮೃತರನ್ನು ಉಳ್ಳೂರು-74 ಗ

22 Feb 2026 6:05 pm
22 Feb 2026 5:32 pm
ಕುಂದಾಪುರದಲ್ಲಿ ಕೆಂಪು ಪುಸ್ತಕ ದಿನಾಚರಣೆ| ‘ಯುಎಸ್ ಸಾಮ್ರಾಜ್ಯಶಾಹಿ ಭಾರತ ಜನತೆಯ ಶತ್ರು’ ಪುಸ್ತಕ ಓದು

ಕುಂದಾಪುರ, ಫೆ.22: ಎಡಪಂಥೀಯರು ಪ್ರತಿ ಫೆ.21ರಂದು ತಿಂಗಳುಗಳ ಕಾಲ ಕಾರ್ಲ್ ಮಾರ್ಕ್ಸ್ ಹಾಗೂ ಫೆಡ್ರಿಕ್ ಎಂಗೆಲ್ಸ್ ಅವರ ಕಮ್ಯುನಿಸ್ಟ್ ಪ್ರಣಾಳಿಕೆಯ ಕೆಂಪು ಪುಸ್ತಕ ದಿನಾಚರಣೆ ಜಗತ್ತಿನಾದ್ಯಂತ ನಡೆಯುತ್ತಿದೆ. ಭಾರತ ದಲ್ಲಿ ಈ ಬಾರಿ

22 Feb 2026 5:29 pm
ಪಿಎಂ ಕಿಸಾನ್ ಪ್ರೋತ್ಸಾಹಧನ ಪಡೆಯಲು ಕೇಂದ್ರದ ರೈತರ ಗುರುತಿನ ಸಂಖ್ಯೆ ಕಡ್ಡಾಯ

ಬೆಂಗಳೂರು: ಕೇಂದ್ರ ಸರಕಾರದ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿದಿ ಯೋಜನೆಯಡಿಯಲ್ಲಿ 6 ಸಾವಿರ ರೂ.ಗಳ ಪ್ರೋತ್ಸಾಹಧನವನ್ನು ಪಡೆದುಕೊಳ್ಳಲು, ರಾಜ್ಯ ಸರಕಾರದ ಪ್ರೂಟ್ಸ್ ತಂತ್ರಾಂಶದ ಗುರುತಿನ ಸಂಖ್ಯೆಯಂತೆ ಕೇಂದ್ರ ಸರಕಾರದ ಅಗ

22 Feb 2026 5:11 pm
ಖಾಲಿ ಇರುವ ಕರ್ನಾಟಕ ಒನ್ ಕೇಂದ್ರಗಳಿಗೆ ಅರ್ಜಿ ಆಹ್ವಾನ

ಬೆಂಗಳೂರು: ರಾಜ್ಯ ಸರಕಾರದ ವಿವಿಧ ಇಲಾಖೆಗಳ ಸೇವೆಗಳು ಒಂದೇ ಸೂರಿನಡಿ ಒದಗಿಸಲು ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕರ್ನಾಟಕ ಒನ್ ಫ್ರಾಂಚೈಸಿ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ಜಿಲ್ಲೆಯಲ್ಲಿ ನಗರ ಸ್ಥಳೀಯ ಸಂಸ್ಥೆ ವ್ಯಾಪ್ತಿಯಲ

22 Feb 2026 5:08 pm
ಪ್ರಕೃತಿಯ ಮುನ್ಸೂಚನೆ: ಈ ಏಳು ಪ್ರಾಣಿಗಳು ಹವಾಮಾನ ಬದಲಾವಣೆಯನ್ನು ಸೂಚಿಸುತ್ತವೆ ಎಂದು ನಿಮಗೆ ಗೊತ್ತೆ?

ಪ್ರಾಣಿಗಳಿಂದ ಸಿಗುವ ಪ್ರತಿ ಮುನ್ಸೂಚನೆಗಳಿಗೆ ವೈಜ್ಞಾನಿಕ ಪುರಾವೆಗಳಿಂದ ಬೆಂಬಲಿತವಾಗಿಲ್ಲದೆ ಇದ್ದರೂ, ಅನೇಕ ಪ್ರಾಣಿಗಳು ಪರಿಸರ ಸಂವೇದನೆ ಮತ್ತು ಅಸ್ತಿತ್ವ ಉಳಿಸಿಕೊಳ್ಳುವ ಪ್ರವೃತ್ತಿಯಿಂದ ಪ್ರತಿಕ್ರಿಯಿಸುತ್ತವೆ. ಶತ

22 Feb 2026 5:06 pm
ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಅವರ ಆಪ್ತ ಕಾರ್ಯದರ್ಶಿ ಪುತ್ರ ಆತ್ಮಹತ್ಯೆ

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರ ಆಪ್ತ ಕಾರ್ಯದರ್ಶಿ ಚಂದ್ರು ಅವರ ಪುತ್ರ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶನಿವಾರ ನಡೆದಿದೆ. ಬೆಂಗಳೂರಿನ ಸಂಜಯ ನಗರದ ಲೊಟ್ಟೆಗೊಲ್ಲಹಳ್ಳಿಯ ನಿವಾಸದಲ್ಲಿಯೇ ಹೇಮಂತ್

22 Feb 2026 5:05 pm
Mandya | ಕಾರು ಅಪಘಾತ: ಮಾಜಿ ಶಾಸಕ ಕೆ.ಸುರೇಶ್‌ಗೌಡಗೆ ಗಾಯ

ಮಂಡ್ಯ: ಕಾರು ಅಪಘಾತದಲ್ಲಿ ನಾಗಮಂಗಲದ ಮಾಜಿ ಶಾಸಕ ಕೆ.ಸುರೇಶ್‌ಗೌಡ ಹಾಗೂ ಚಾಲಕ ಶೇಖರ್ ತೀವ್ರವಾಗಿ ಗಾಯಗೊಂಡಿರುವ ಘಟನೆ ಶನಿವಾರ ತಡರಾತ್ರಿ ತಾಲೂಕಿನ ಬಸರಾಳು ಗ್ರಾಮದ ಸಮೀಪ ನಡೆದಿದೆ. ಮದ್ದೂರು ತಾಲೂಕು ಕೊಪ್ಪ ಸಮೀಪ ಮದುವೆ ಮು

22 Feb 2026 4:59 pm
Mann Ki Baat | ʼಡಿಜಿಟಲ್ ಅರೆಸ್ಟ್ʼ ವಂಚನೆಯ ಬಗ್ಗೆ ಎಚ್ಚರದಿಂದಿರಿ: ಜನತೆಗೆ ಪ್ರಧಾನಿ ಮೋದಿ ಕರೆ

ಹೊಸದಿಲ್ಲಿ: ಆನ್ ಲೈನ್ ಹಣಕಾಸು ವಂಚನೆ ಮತ್ತು ಡಿಜಿಟಲ್ ಅರೆಸ್ಟ್ ವಂಚನೆಗಳ ಬಗ್ಗೆ ಎಚ್ಚರದಿಂದಿರಿ ಎಂದು ರವಿವಾರ ಜನತೆಗೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ. ಆಕಾಶವಾಣಿಯಲ್ಲಿ ಪ್ರಸಾರವಾಗುವ ಮಾಸಿಕ ‘ಮನ್ ಕಿ ಬಾತ್’ನ

22 Feb 2026 4:38 pm
Raichur | ರಾಶಿ ಸಿರಿಂಜ್‌ಗಳು, ಕೆಮ್ಮಿನ ಸಿರಪ್ ತಿಪ್ಪೆಯಲ್ಲಿ ಪತ್ತೆ; ಡಿಎಚ್‌ಒ ಭೇಟಿ, ಪರಿಶೀಲನೆ

ರಾಯಚೂರು : ನಗರದ ಎಲ್‌ಬಿಎಸ್ ನಗರ ಬಡಾವಣೆಯಿಂದ ಜಲಾಲ್ ನಗರಕ್ಕೆ ಹೋಗುವ ರಸ್ತೆಯ ಸ್ಮಶಾನದ ಬಳಿಯಲ್ಲಿ ಇನ್ನೂ ಅವಧಿ ಮುಗಿಯದ ಕಫ್ ಸಿರಪ್, ಸಿರಿಂಜ್ ಸೇರಿ ಅನೇಕ ವೈದ್ಯಕೀಯ ವಸ್ತುಗಳು ತಿಪ್ಪೆಯಲ್ಲಿ ಬಿಸಾಡಿದ ಘಟನೆ ನಡೆದಿದೆ. ರಾಶ

22 Feb 2026 4:36 pm
ಬಾರಾಮತಿಯಲ್ಲಿ ಪತನವಾದ ವಿಮಾನದ ನಿರ್ವಹಣೆ ಮಾಡುತ್ತಿದ್ದ VSR Ventures ಜೊತೆ TDPಗೆ ನಂಟು: ರೋಹಿತ್‌ ಪವಾರ್ ಆರೋಪ

ಪ್ರಧಾನಿ, ಗೃಹ ಸಚಿವರಿಗೆ ಪತ್ರ: ವಿಮಾನಯಾನ ಸಚಿವರ ರಾಜೀನಾಮೆಗೆ ಒತ್ತಾಯ

22 Feb 2026 4:21 pm
ಕಂದು ಮೊಟ್ಟೆ vs ಬಿಳಿ ಮೊಟ್ಟೆ; ಯಾವುದು ಉತ್ತಮ?

ಮಾರುಕಟ್ಟೆಯಲ್ಲಿ ದುಬಾರಿ ಬೆಲೆಯಲ್ಲಿ ಮಾರಾಟವಾಗುವ ಕಂದು ಮೊಟ್ಟೆ ಉತ್ತಮವೆ ಅಥವಾ ಕಡಿಮೆ ಬೆಲೆಗೆ ಮಾರಾಟವಾಗುವ ಬಿಳಿ ಮೊಟ್ಟೆ ಉತ್ತಮವೆ? ವೈದ್ಯರು ಹೇಳುವುದೇನು? ಮೊಟ್ಟೆಗಳು ಆರೋಗ್ಯಕರ ಆಹಾರ ಎಂದು ಜನಜನಿತ. ಅವುಗಳಲ್ಲಿ ಅಮಿ

22 Feb 2026 4:18 pm
ಪಶ್ಚಿಮ ಏಶ್ಯಾ ಭೂಮಿಯ ಮೇಲೆ ಇಸ್ರೇಲ್ ಹಕ್ಕು ಕುರಿತು ಅಮೆರಿಕ ರಾಯಭಾರಿ ಹೇಳಿಕೆಗೆ ಅರಬ್, ಮುಸ್ಲಿಂ ದೇಶಗಳ ಖಂಡನೆ

ಹೊಸದಿಲ್ಲಿ: ಇಸ್ರೇಲ್ ಪಶ್ಚಿಮ ಏಶ್ಯಾದ ವಿಶಾಲ ಪ್ರದೇಶದ ಮೇಲೆ ಬೈಬಲ್ ಆಧಾರಿತ ಹಕ್ಕನ್ನು ಹೊಂದಿತ್ತು ಎಂಬ ಇಸ್ರೇಲ್‌ನಲ್ಲಿ ಅಮೆರಿಕದ ರಾಯಭಾರಿಯಾಗಿರುವ ಮೈಕ್ ಹಕ್‌ಬೀ ಅವರ ಹೇಳಿಕೆಯನ್ನು ಅರಬ್ ಮತ್ತು ಇಸ್ಲಾಮಿಕ ದೇಶಗಳು ರವ

22 Feb 2026 4:10 pm
ಯಾದಗಿರಿ | ಹಿಟ್ ಆಂಡ್ ರನ್: ಬೈಕ್ ಸವಾರರಿಬ್ಬರು ಮೃತ್ಯು; ಓರ್ವ ಗಂಭೀರ

ಶಹಾಪುರ: ಯಾದಗಿರಿಯಿಂದ ಶಹಾಪುರದತ್ತ ಬರುತ್ತಿದ್ದ ಬೈಕಿಗೆ ಅಪರಿಚಿತ ವಾಹನ ಢಿಕ್ಕಿ ಹೊಡೆದ ಪರಿಣಾಮ ಇಬ್ಬರು ಯುವಕರು ಮೃತಪಟ್ಟು, ಇನ್ನೋರ್ವ ಗಂಭೀರವಾಗಿ ಗಾಯಗೊಂಡಿರುವ ಘಟನೆ ಶಹಾಪುರ ತಾಲೂಕಿನ ದೋರನಳ್ಳಿ ಕ್ಯಾಂಪ್ ಸಮೀಪ ಶನಿ

22 Feb 2026 4:06 pm
ಅಮ್ಮನ ಮಮತೆಯ ಬದಲು ಬೊಂಬೆಯ ಅಪ್ಪುಗೆ: ಹೃದಯ ಗೆದ್ದ ಪಂಚ್ ಕೋತಿಯ ಕಥೆ!

► ಏಕಾಂಗಿಯಾಗಿ ನಡೆದು ಗಮನ ಸೆಳೆದ ಪೆಂಗ್ವಿನ್ ನೆನಪಿಸಿದ ʼಪಂಚ್ʼ► ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಮರಿಕೋತಿ ಪಂಚ್ ಗೆ ಕೊನೆಗೂ ದೊರೆತಿದೆ ಸಮುದಾಯದ ಬೆಂಬಲ!

22 Feb 2026 3:57 pm
ಭಾರತದ ಅತಿವೇಗದ ಮೆಟ್ರೋ ಲೋಕಾರ್ಪಣೆ | ಇದರ ವಿಶೇಷತೆಗಳೇನು?

ಪ್ರಧಾನಿ ನರೇಂದ್ರ ಮೋದಿ ರವಿವಾರ ಲೋಕಾರ್ಪಣೆ ಮಾಡಿರುವ 82 ಕಿಮೀ ದಿಲ್ಲಿ-ಮೀರತ್ ರ‍್ಯಾಪಿಡ್ ರೈಲ್ವೆ ವಿಶೇಷತೆಗಳೇನು? ಇಲ್ಲಿದೆ ವಿವರ ಪ್ರಧಾನಿ ನರೇಂದ್ರ ಮೋದಿ ಮೀರತ್ ನ ಮೆಟ್ರೋ ಸೇವೆಗೆ ಚಾಲನೆ ನೀಡಿದ್ದು, 82 ಕಿಮೀ ದಿಲ್ಲಿ-ಮೀರ

22 Feb 2026 3:39 pm
UAE | ಶಾರ್ಜಾದಲ್ಲಿ 22 ತಿಂಗಳ ಮಗು ಅಪಘಾತದಲ್ಲಿ ಮೃತ್ಯು; ಚಾಲಕನನ್ನು ಕ್ಷಮಿಸಿದ ಕೇರಳದ ದಂಪತಿ

ಕುರ್ದಿಶ್‌ ವಲಸೆ ಮಗುವಿನ ಮರಣಕ್ಕೆ ಮರುಗಿ ತಮ್ಮ ಮಗುವಿಗೆ ಅದೇ ಹೆಸರಿಟ್ಟಿದ್ದ ಆಲನ್‌ ಪೋಷಕರು

22 Feb 2026 3:31 pm
ಸೌತ್ ಇಂಡಿಯನ್ ಬ್ಯಾಂಕ್ ನಲ್ಲಿ ಪದವೀಧರರಿಗೆ ಉದ್ಯೋಗವಕಾಶ; ಅರ್ಜಿ ಸಲ್ಲಿಸುವುದು ಹೇಗೆ?

ಜೂನಿಯರ್ ಆಫೀಸರ್/ ಬಿಸಿನೆಸ್ ಪ್ರೊಮೋಷನ್ ಆಫೀಸರ್ ನೇಮಕಾತಿಗೆ ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿದೆ. ಆಯ್ಕೆಯಾದ ಅಭ್ಯರ್ಥಿಯನ್ನು ದೇಶದ ಯಾವುದೇ ಭಾಗದಲ್ಲಿ ಹುದ್ದೆಗೆ ನೇಮಿಸಬಹುದು. ನೇಮಕಾತಿ ಸಂದರ್ಭದಲ್ಲಿ ಆಯ್ಕೆಗೆ ಅವಕ

22 Feb 2026 3:23 pm
22 Feb 2026 3:19 pm
Rajasthan | ವಿವಾಹದ ದಿನದಂದೇ ಆತ್ಮಹತ್ಯೆ ಮಾಡಿಕೊಂಡ ಸಹೋದರಿಯರು!

ಜೋಧ್ ಪುರ್: ಇಡೀ ಕುಟುಂಬ ತಮ್ಮ ವಿವಾಹ ಸಮಾರಂಭದ ಸಿದ್ಧತೆಯಲ್ಲಿ ಸಂಭ್ರಮದಿಂದ ತೊಡಗಿಕೊಂಡಿದ್ದಾಗ, ಇಬ್ಬರು ಯುವತಿಯರು ಅಂದೇ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜೋದ್ ಪುರ್ ನ ಮನಾಯಿ ಗ್ರಾಮದಲ್ಲಿ ನಡೆದಿದೆ ಎಂದು ND

22 Feb 2026 3:13 pm
“ನನಗೆ ಒದಗಿಸಿರುವ NSG ಭದ್ರತೆ ಹಿಂಪಡೆದುಕೊಂಡಿದ್ದೇಕೆ?”: ಸ್ಪಷ್ಟನೆ ನೀಡುವಂತೆ ಬಿಜೆಪಿ ಸರಕಾರಕ್ಕೆ ಅಖಿಲೇಶ್ ಯಾದವ್ ಆಗ್ರಹ

ಬಿಜೆಪಿ ಸರಕಾರ ನನ್ನ ಭದ್ರತೆ ವಿಚಾರದಲ್ಲಿ ಆಟವಾಡುತ್ತಿದೆ ಎಂದ ಎಸ್‌ಪಿ ಮುಖ್ಯಸ್ಥ

22 Feb 2026 3:11 pm
ಬಿಜೆಪಿ ಶಾಸಕ ಚಂದ್ರು ಲಮಾಣಿಗೆ ಮಾ.2ರ ವರೆಗೆ ನ್ಯಾಯಾಂಗ ಬಂಧನ

ಬೆಂಗಳೂರು : ಗುತ್ತಿಗೆದಾರನಿಂದ 5 ಲಕ್ಷ ರೂ. ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದ ಶಿರಹಟ್ಟಿ ಕ್ಷೇತ್ರದ ಬಿಜೆಪಿ ಶಾಸಕ ಚಂದ್ರು ಲಮಾಣಿಗೆ ಮಾರ್ಚ್‌ 2ರವರೆಗೆ ನ್ಯಾಯಾಂಗ ಬಂಧನ ವಿಧಿಸಿ ಬೆಂಗಳೂರಿನ ಜನಪ್ರತಿನಿಧಿಗಳ ಕೋ

22 Feb 2026 3:11 pm
ವಿರಾಜಪೇಟೆ | 1.60 ಕೆಜಿ ಗಾಂಜಾ ಸಹಿತ ಇಬ್ಬರ ಬಂಧನ

ಮಡಿಕೇರಿ, ಫೆ.22: ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ಇಬ್ಬರನ್ನು ವಿರಾಜಪೇಟೆ ಪೊಲೀಸರು ಬಂಧಿಸಿದ್ದು, ಅವರಿಂದ 1 ಕೆಜಿ 60 ಗ್ರಾಂ ಗಾಂಜಾ ವಶಕ್ಕೆ ಪಡೆದಿರುವುದಾಗಿ ವರದಿಯಾಗಿದೆ. ವಿರಾಜಪೇಟೆಯ ಸುಣ್ಣದ ಬೀದಿಯ ಹಸೈನಾರ್ ರಝಾಕ್ (

22 Feb 2026 3:10 pm
ಎಐ ಶೃಂಗಸಭೆಯಲ್ಲಿ ಶರ್ಟ್ ಕಳಚಿ ಪ್ರತಿಭಟನೆ: ನ್ಯಾಯಯುತ ಭಿನ್ನಾಭಿಪ್ರಾಯವಲ್ಲ, ಸಾರ್ವಜನಿಕ ಸುವ್ಯವಸ್ಥೆಯ ಮೇಲಿನ ದಾಳಿ ಎಂದ ದಿಲ್ಲಿ ಕೋರ್ಟ್

ಹೊಸದಿಲ್ಲಿ: ಇಲ್ಲಿ ಎಐ ಇಂಪ್ಯಾಕ್ಟ್ ಶೃಂಗಸಭೆಯಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರು ನಡೆಸಿದ್ದ ಪ್ರತಿಭಟನೆಯು ನ್ಯಾಯಯುತ ಭಿನ್ನಾಭಿಪ್ರಾಯವಾಗಿರಲಿಲ್ಲ,ಅದು ಸಾರ್ವಜನಿಕ ಸುವ್ಯವಸ್ಥೆಯ ಮೇಲಿನ ಸ್ಪಷ್ಟ ದಾಳಿಯಾಗಿತ್ತು ಮತ್

22 Feb 2026 2:58 pm
Bagalkote | ಪೊಲೀಸರ ಕರ್ತವ್ಯಕ್ಕೆ ಅಡ್ಡಿ, ಕಲ್ಲು ತೂರಾಟ ಆರೋಪ; ಆರೋಪಿಗಳಾದ ಅಶೋಕ ಬಾರಕೇರ, ಸಿದ್ಧಪ್ಪ ಘೇರಡೆ ಬಂಧನ

ಬಾಗಲಕೋಟೆ : ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿ ನಗರದ ಮಾರುಕಟ್ಟೆಯ ಹತ್ತಿರ ಕಲ್ಲು ತೂರಾಟ ನಡೆಸಿದ ಆರೋಪದಲ್ಲಿ ಇಬ್ಬರ ವಿರುದ್ಧ ಬಾಗಲಕೋಟೆ ಶಹರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಸಂಬಂಧ ಇಬ್ಬರು ಆರೋಪಿಗಳನ್ನು ಪೊಲೀಸರ

22 Feb 2026 2:55 pm
ಸ್ಪಷ್ಟ ಗುರಿಯಿಂದ ಉತ್ತಮ ನಾಯ ಮೂಡಿಬರಲು ಸಾಧ್ಯ: ಉಡುಪಿ ಬಿಷಪ್ ಜೆರಾಲ್ಡ್ ಲೋಬೊ

ಉಡುಪಿ, ಫೆ.22: ನಾವು ಮಾಡುವ ಸೇವೆಗೆ ಸ್ಪಷ್ಟ ಗುರಿ ಇದ್ದಾಗ ಉತ್ತಮ ನಾಯಕನಾಗಿ ಮೂಡಿಬರಲು ಸಾಧ್ಯವಿದೆ ಎಂದು ಉಡುಪಿ ಕ್ರೈಸ್ತ ಧರ್ಮ ಪ್ರಾಂತದ ಪ್ರೇಷಿತ ಆಡಳಿತಾಧಿಕಾರಿ ರೆ.ಫಾ. ವಂ.ಡಾ.ಜೆರಾಲ್ಡ್ ಲೋಬೊ ಅಭಿಪ್ರಾಯ ಪಟ್ಟಿದ್ದಾರೆ. ಉಡ

22 Feb 2026 2:54 pm
ಫೆ.27ರಂದು 'ಬಿರ್ದ್ ದ ಕಂಬುಲ', 'ವೀರಕಂಬಳ' ಸಿನೆಮಾ ರಾಜ್ಯಾದ್ಯಂತ ಬಿಡುಗಡೆ

ಮಂಗಳೂರು, ಫೆ.22: ಬಿರ್ದ್ ದ ಕಂಬುಲ ಹಾಗೂ ವೀರಕಂಬಳ ಸಿನಿಮಾಗಳು ಫೆ.27ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿವೆ. ಈ ಸಿನೆಮಾಕ್ಕೆ ತುಳುನಾಡಿನ ಕಂಬಳ ಪ್ರೇಮಿಗಳು ಬಹಳಷ್ಟು ಬೆಂಬಲ ನೀಡಿದ್ದಾರೆ. ಕಂಬಳ ಕ್ಷೇತ್ರದ ಅನೇಕ ಸಾಧಕರು ಸಹಾ

22 Feb 2026 2:39 pm
ತೆಂಗಿನೆಣ್ಣೆ ಹೃದಯದ ಆರೋಗ್ಯಕ್ಕೆ ಉತ್ತಮವೇ? ವೈದ್ಯರು ಹೇಳುವುದೇನು?

ತೆಂಗಿನ ಎಣ್ಣೆಯು ಚರ್ಮ, ಕೂದಲು ಅಥವಾ ಹೃದಯದ ಆರೋಗ್ಯಕ್ಕೆ ಉತ್ತಮವೆಂದು ಹೇಳಲಾಗಿದ್ದರೂ, ವೈಜ್ಞಾನಿಕ ಅಧ್ಯಯನಗಳು ಹೇಳಿರುವ ಪ್ರಕಾರ ನಿರೀಕ್ಷೆಯಷ್ಟು ವೈದ್ಯಕೀಯ ಪ್ರಯೋಜನಗಳನ್ನು ಒದಗಿಸುವುದಿಲ್ಲ. ಪೋಷಕಾಂಶಗಳ ಜಗತ್ತಿನಲ್

22 Feb 2026 2:06 pm
Uttar Pradesh | ಪೋಕ್ಸೋ ಕಾಯ್ದೆಯಡಿ ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ ವಿರುದ್ಧ ಎಫ್ಐಆರ್

ಮಾಘ ಮೇಳದ ವೇಳೆ ಅಪ್ರಾಪ್ತನ ಮೇಲೆ ದೌರ್ಜನ್ಯ ಆರೋಪ; ನ್ಯಾಯಾಲಯದ ಆದೇಶದ ಮೇರೆಗೆ ಪ್ರಕರಣ ದಾಖಲು

22 Feb 2026 1:48 pm
ದಿಲ್ಲಿಯಿಂದ ಇಂದೋರ್‌ಗೆ ವ್ಯಾಪಿಸಿದ AI ಶೃಂಗಸಭೆ ಪ್ರತಿಭಟನೆ: ಬಿಜೆಪಿ-ಕಾಂಗ್ರೆಸ್ ಕಾರ್ಯಕರ್ತರ ನಡುವೆ ಘರ್ಷಣೆ, ಹಲವರಿಗೆ ಗಾಯ

ಇಂದೋರ್: ಶನಿವಾರ ಇಂದೋರ್‌ನ ಕಾಂಗ್ರೆಸ್ ಕಚೇರಿ ಬಳಿ ಬಿಜೆಪಿ ಮತ್ತು ಕಾಂಗ್ರೆಸ್ ಕಾರ್ಯಕರ್ತರ ನಡುವೆ ಘರ್ಷಣೆ ನಡೆದಿದೆ. ಕಲ್ಲು ತೂರಾಟದಿಂದ ಪ್ರತಿಭಟನಾಕಾರರು, ಮಾಧ್ಯಮ ಸಿಬ್ಬಂದಿ ಮತ್ತು ಪೊಲೀಸ್ ಅಧಿಕಾರಿಗೆ ಗಾಯಗಳಾಗಿದೆ. ಈ

22 Feb 2026 1:26 pm
UDUPI | ಕುಂತಲನಗರ: ಅರಣ್ಯ ಇಲಾಖೆಯ ಬೋನಿನಲ್ಲಿ ಚಿರತೆ ಸೆರೆ

ಉಡುಪಿ, ಫೆ.22: ಕುಂತಲನಗರದ ದೇವಳಗುಜ್ಜಿ ಎಂಬಲ್ಲಿ ಅರಣ್ಯ ಇಲಾಖೆ ಇರಿಸಿದ ಬೋನಿನಲ್ಲಿ ಚಿರತೆಯೊಂದು ರವಿವಾರ ಬೆಳಗ್ಗಿನ ಜಾವ ಸೆರೆಯಾಗಿದೆ. ದೇವಳಗುಜ್ಜಿ ಪರಿಸರದಲ್ಲಿ ಕಳೆದ ಎರಡು ವಾರಗಳ ಹಿಂದೆ ಚಿರತೆಯೊಂದು ಓಡಾಟ ನಡೆಸುತ್ತಿದ

22 Feb 2026 1:02 pm
KUNDAPURA | ಕಾರು ಪಲ್ಟಿ: ಮಗು ಮೃತ್ಯು, ದಂಪತಿಗೆ ಗಾಯ

ಶಂಕರನಾರಾಯಣ, ಫೆ.22: ಕಾರೊಂದು ರಸ್ತೆ ಬದಿಯ ಚರಂಡಿಗೆ ಬಿದ್ದ ಪರಿಣಾಮ ಮಗು ಮೃತಪಟ್ಟು, ದಂಪತಿ ಗಾಯಗೊಂಡಿರುವ ಘಟನೆ ಅಂಪಾರು ಗ್ರಾಮದ ಬಾಲ್ಕಟ್ ಎಂಬಲ್ಲಿ ಫೆ.21ರಂದು ಸಂಜೆ ವೇಳೆ ನಡೆದಿರುವುದು ವರದಿಯಾಗಿದೆ. ರಾಘವೇಂದ್ರ ಆಚಾರ್ಯ ಹಾ

22 Feb 2026 12:55 pm
MANGALURU: ದಕ್ಕೆಯಲ್ಲಿ ಲೈಟ್ ಕಂಬ ಮೈಮೇಲೆ ಬಿದ್ದು ಯುವಕ ಮೃತ್ಯು

ಮಂಗಳೂರು: ಲೈಟ್ ಕಂಬವೊಂದು ಮುರಿದು ಮೈಮೇಲೆ ಬಿದ್ದ ಪರಿಣಾಮ ವ್ಯಕ್ತಿಯೋರ್ವ ಮೃತಪಟ್ಟ ಘಟನೆ ನಗರದ ದಕ್ಕೆಯಲ್ಲಿ ಇಂದು ಬೆಳಗ್ಗೆ ನಡೆದಿರುವುದು ವರದಿಯಾಗಿದೆ. ಮೃತರನ್ನು ಮೀನು ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ ತಮಿಳ್ನಾಡು

22 Feb 2026 12:43 pm
Odisha | 13 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಆರೋಪ: ಐವರು ಶಾಲಾ ಶಿಕ್ಷಕರ ಬಂಧನ

ಭುವನೇಶ್ವರ: ಒಡಿಶಾದ ಕೇಂದ್ರಪಾರ ಜಿಲ್ಲೆಯ ಖಾಸಗಿ ಶಾಲೆಯೊಂದರಲ್ಲಿ 13 ವರ್ಷದ ಬಾಲಕಿಯ ಮೇಲೆ ಅತ್ಯಾಚಾವೆಸಗಿದ ಆರೋಪದ ಮೇಲೆ ಐವರು ಶಿಕ್ಷಕರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾ

22 Feb 2026 12:33 pm