SENSEX
NIFTY
GOLD
USD/INR

Weather

18    C
... ...View News by News Source
ಡೆವಿಲ್ ಕ್ರೇಜ್.. ಫಸ್ಟ್ ಡೇ ಟಿಕೆಟ್ ಸೋಲ್ಡ್ ಔಟ್.. ಫ್ಯಾನ್ಸ್ ಹೇಳ್ತಿರೋದೇನು..?

ದರ್ಶನ್ ಈಗ ಹೊರಗೆ ಇದ್ದಿದ್ದರೆ ಫ್ಯಾನ್ಸ್ ಹಬ್ಬವನ್ನೇ ಮಾಡ್ತಾ ಇದ್ದರು. ಹಾಗಂತ ಈಗಲೂ ಸುಮ್ಮನೆ ಏನು ಇಲ್ಲ. ಭರ್ಜರಿಯಾಗಿಯೇ ಡೆವಿಲ್ ಪ್ರಮೋಷನ್ ಮಾಡ್ತಿದ್ದಾರೆ. ಹೀಗಾಗಿಯೇ ‘ದಿ ಡೆವಿಲ್’ ಸಿನಿಮಾ ರಿಲೀಸ್ಗೂ ಮುನ್ನವೇ ಅಂದಾಜು

8 Dec 2025 5:12 pm
ಒಂದೇ ಮಗು ಇದ್ದರೂ ಸರ್ಕಾರಿ ಶಾಲೆ ಮುಚ್ಚೋಲ್ಲ ; ಮಧು ಬಂಗಾರಪ್ಪ

ಬೆಂಗಳೂರು,ಡಿ.8- ರಾಜ್ಯದಲ್ಲಿ ಸರ್ಕಾರಿ ಶಾಲೆಗಳಲ್ಲಿ ಒಂದೇ ಒಂದು ಮಗುವಿದ್ದರೂ ಕೂಡ ಯಾವುದೇ ಕಾರಣಕ್ಕೂ ಕನ್ನಡ ಮಾಧ್ಯಮ ಶಾಲೆಗಳನ್ನು ಮುಚ್ಚುವುದಿಲ್ಲ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ವಿಧಾನಪರಿಷತ

8 Dec 2025 4:34 pm
ರಾಹುಲ್‌ ಗಾಂಧಿಗೆ ಲೋಕಸಭೆ ಪ್ರತಿಪಕ್ಷದ ನಾಯಕನ ಘನತೆ ಇನ್ನು ಅರ್ಥವಾಗಿಲ್ಲ : ಬಿಜೆಪಿ

ಬೆಂಗಳೂರು,ಡಿ.8- ಪ್ರಧಾನಿ ನರೇಂದ್ರಮೋದಿ ನೇತೃತ್ವದ ಕೇಂದ್ರ ಸರ್ಕಾರವು ವಿರೋಧ ಪಕ್ಷಗಳನ್ನು ನಿರ್ಲಕ್ಷಿಸುತ್ತಿದ್ದು, ವಿದೇಶಿ ನಿಯೋಗಗಳಿಗೆ ವಿರೋಧ ಪಕ್ಷದ ನಾಯಕರನ್ನು ಭೇಟಿಯಾಗದಂತೆ ಹೇಳುತ್ತಿದೆ ಎಂದು ಲೋಕಸಭೆ ವಿರೋಧ ಪಕ್

8 Dec 2025 4:31 pm
ಇಂಡಿಗೋ ವಿಚಾರದಲ್ಲಿ ಮೂಗು ತೂರಿಸಲ್ಲ : ಸುಪ್ರೀಂ ಕೋರ್ಟ್

ನವದೆಹಲಿ, ಡಿ.8- ಇಂಡಿಗೋ ವಿಮಾನಗಳ ರದ್ದತಿ ಮತ್ತು ವಿಳಂಬದ ಕುರಿತು ತುರ್ತು ವಿಚಾರಣೆ ನಡೆಸುವಂತೆ ಕೋರಿ ಸಲ್ಲಿಸಲಾದ ಅರ್ಜಿಯನ್ನು ಆಲಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ. ಗಮನಾರ್ಹವಾಗಿ, ಕಳೆದ ಮಂಗಳವಾರದಿಂದ 4,500 ಕ್ಕೂ ಹೆಚ್

8 Dec 2025 3:58 pm
ವರುಣಾ ಕ್ಷೇತ್ರ ಚುನಾವಣೆ ತಕರಾರು : ಸಿಎಂ ಸಿದ್ದುಗೆ ಸುಪ್ರೀಂ ನೋಟೀಸ್

ನವದೆಹಲಿ, ಡಿ. 8 (ಪಿಟಿಐ)- ಕಳೆದ 2023 ರ ರಾಜ್ಯ ಚುನಾವಣೆಯಲ್ಲಿ ವರುಣಾ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾಗಿದ್ದನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯ ಕುರಿತು ಸುಪ್ರೀಂ ಕೋರ್ಟ್ ಇಂದು ಕರ್ನಾಟಕ ಸಿಎಂ ಸಿದ್ದರಾಮಯ್ಯ ಅವರಿಂದ ಪ್ರ

8 Dec 2025 3:57 pm
‘ವಂದೇ ಮಾತರಂ’ಕುರಿತು ಚರ್ಚೆ ವೇಳೆ ಕಾಂಗ್ರೆಸ್ ಟಾರ್ಗೆಟ್ ಮಾಡಿದ ಪ್ರಧಾನಿ ಮೋದಿ

ನವದೆಹಲಿ, ಡಿ. 8 (ಪಿಟಿಐ)– ರಾಷ್ಟ್ರೀಯ ಗೀತೆ ವಂದೇ ಮಾತರಂ 100 ವರ್ಷಗಳನ್ನು ಪೂರೈಸಿದಾಗ, ಸಂವಿಧಾನವು ಕತ್ತರಿಸಲ್ಪಟ್ಟಿತು ಮತ್ತು ರಾಷ್ಟ್ರವು ತುರ್ತು ಪರಿಸ್ಥಿತಿಯಿಂದ ಬಂಧಿಸಲ್ಪಟ್ಟಿತು ಎಂದು ಪ್ರಧಾನಿ ನರೇಂದ್ರ ಮೋದಿ ವಿಷಾದ

8 Dec 2025 3:56 pm
ಸಮಸ್ಯೆಗಳನ್ನು ಬಗೆಹರಿಸಿ ಇಲ್ಲವೇ ರಾಜೀನಾಮೆ ಕೊಡಿ : ಛಲವಾದಿ ನಾರಾಯಣಸ್ವಾಮಿ

ಬೆಳಗಾವಿ,ಡಿ.8- ರಾಜ್ಯದ ಸಮಸ್ಯೆಗಳನ್ನು ಪರಿಹರಿಸಿ, ಇಲ್ಲವೇ ರಾಜೀನಾಮೆ ಕೊಡಿ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.ಸುವರ್ಣ ಸೌಧದ ಆವರಣದಲ್ಲಿ ಸುದ್ದಿಗಾರೊ

8 Dec 2025 3:48 pm
ದೇಶಾದ್ಯಂತ 4500 ಇಂಡಿಗೋ ವಿಮಾನ ಯಾನ ರದ್ದು, ತಪ್ಪದ ಪ್ರಯಾಣಿಕರ ಪರದಾಟ

ನವದೆಹಲಿ, ಡಿ.8- ಕಳೆದ ಒಂದು ವಾರದಲ್ಲಿ 4,500 ಕ್ಕೂ ಹೆಚ್ಚು ಇಂಡಿಗೋ ವಿಮಾನ ಯಾನಗಳನ್ನು ರದ್ದುಗೊಳಿಸಲಾಗಿದೆ. ಇಂದು ಕೂಡ ವಿಮಾನಯಾನಗಳು ರದ್ದುಗೊಂಡಿದ್ದು, ದೇಶಾದ್ಯಂತ ವಿಮಾನಗಳ ವಿಳಂಬ, ಗೊಂದಲ ಮತ್ತು ವಿಮಾನ ನಿಲ್ದಾಣದ ಜನದಟ್ಟಣೆ

8 Dec 2025 3:44 pm
ಮಹಾಮೇಳಾವ ನಡೆಸಲು ಯತ್ನಿಸಿದ ಎಂಇಎಸ್‌‍ ವಿರುದ್ಧ ಕರವೇ ಆಕ್ರೋಶ

ಬೆಳಗಾವಿ,ಡಿ.8- ಕರ್ನಾಟಕ ಸರಕಾರದ ವಿರುದ್ಧ ಮಹಾಮೇಳಾವ ನಡೆಸಲು ಯತ್ನಿಸಿದ ಎಂಇಎಸ್‌‍ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ(ಕರವೇ) ನಗರದಲ್ಲಿ ತೀವ್ರ ಪ್ರತಿಭಟನೆ ನಡೆಸಿತು. ಈ ವೇಳೆ ಮಾತನಾಡಿದ ಜಿಲ್ಲಾಧ್ಯಕ್ಷ ದೀಪಕ ಗುಡಗನಟ್ಟಿ ಅ

8 Dec 2025 3:35 pm
ಇತ್ತೀಚೆಗೆ ಅಗಲಿದ ಗಣ್ಯರಿಗೆ ವಿಧಾನಸಭೆಯಲ್ಲಿ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಕೆ

ಬೆಂಗಳೂರು, ಡಿ.6- ಇತ್ತೀಚೆಗೆ ಅಗಲಿದ ಶಾಸಕ ಹೆಚ್‌.ವೈ.ಮೇಟಿ, ಆರ್‌.ವಿ.ದೇವರಾಜ್‌ ಮತ್ತು ಇತರ ಗಣ್ಯರಿಗೆ ವಿಧಾನಸಭೆಯಲ್ಲಿಂದು ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು. ವಿಧಾನಸಭೆಯ ಕಲಾಪ ಆರಂಭವಾಗುತ್ತಿದ್ದಂತೆ ಸಭಾಧ್ಯಕ್ಷ

8 Dec 2025 2:03 pm
ಲೋಕಸಭೆಯಲ್ಲಿ ‘ವಂದೇ ಮಾತರಂ’ಕುರಿತ ಚರ್ಚೆಯನ್ನು ಪ್ರಶ್ನಿಸಿದ ಮೆಹಬೂಬಾ ಮುಫ್ತಿ

ಶ್ರೀನಗರ, ಡಿ. 8 (ಪಿಟಿಐ) ಲೋಕಸಭೆಯಲ್ಲಿ ವಂದೇ ಮಾತರಂನ 150ನೇ ವಾರ್ಷಿಕೋತ್ಸವದ ಚರ್ಚೆಗೆ ಮುನ್ನ, ಪಿಡಿಪಿ ಅಧ್ಯಕ್ಷೆ ಮೆಹಬೂಬಾ ಮುಫ್ತಿ ಅವರು, ಇಂಡಿಗೋ ವಿಮಾನಯಾನ ಸಂಸ್ಥೆಗಳಲ್ಲಿನ ಪ್ರಕ್ಷುಬ್ಧತೆಯಿಂದ ಉಂಟಾದ ಬಿಕ್ಕಟ್ಟಿನಂತಹ ಉ

8 Dec 2025 1:02 pm
ಬೆಂಗಳೂರಿನ ಬೀದಿ ನಾಯಿಗಳಿಗೆ ಭರ್ಜರಿ ಬಾಡೂಟದ ಭಾಗ್ಯ..!

ಬೆಂಗಳೂರು, ಡಿ.8- ಬೀದಿ ನಾಯಿಗಳಿಗೆ ಭರ್ಜರಿ ಬಾಡೂಟ ಹಾಕಿಸುವ ಮೂಲಕ ಕಾಂಗ್ರೆಸ್‌‍ ಸರ್ಕಾರ ಮತ್ತೊಂದು ಭಾಗ್ಯ ನೀಡಲು ಮುಂದಾಗಿದೆ.ಈ ಹಿಂದೆ ಒಂದು ಬಾರಿ ನಾಯಿಗಳಿಗೆ ಬಿರಿಯಾನಿ ಊಟ ನೀಡೋದಕ್ಕೆ ಮುಂದಾಗಿದ ಜಿಬಿಎ ಅಧಿಕಾರಿಗಳು ಈ ಬ

8 Dec 2025 12:59 pm
ಇತ್ತೀಚಿಗೆ ಅಗಲಿದ ಗಣ್ಯರಿಗೆ ವಿಧಾನಪರಿಷತ್‌ನಲ್ಲಿ ಶ್ರದ್ದಾಂಜಲಿ

ಬೆಳಗಾವಿ,ಡಿ.8- ಇತ್ತೀಚೆಗೆ ಅಗಲಿದ ಶಾಸಕ ಎಚ್‌.ವೈ.ಮೇಟಿ, ಖ್ಯಾತ ಪರಿಸರ ಪ್ರೇಮಿ ಸಾಲುಮರದ ತಿಮಕ್ಕ, ಚಿತ್ರನಟರಾದ ಧರ್ಮೇಂದ್ರ, ಉಮೇಶ್‌, ವಿಧಾನಪರಿಷತ್‌ನ ಮಾಜಿ ಸದಸ್ಯ ಕೆ.ನರಹರಿ ಸೇರಿದಂತೆ ಹಲವು ಗಣ್ಯರಿಗೆ ವಿಧಾನಪರಿಷತ್‌ನಲ

8 Dec 2025 12:53 pm
ಗ್ರೇಟರ್‌ ಬೆಂಗಳೂರು ಪ್ರಾಧಿಕಾರಕ್ಕೆ ಅಧಿಕಾರಿಗಳೇ ಹೊರೆ ; ಎನ್‌.ಆರ್‌.ರಮೇಶ್‌

ಬೆಂಗಳೂರು, ಡಿ.8 ಗ್ರೇಟರ್‌ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯ ಐದು ನಗರ ಪಾಲಿಕೆಗಳಿಗೆ ಕಾನೂನುಬಾಹೀರವಾಗಿ ಹಿರಿಯ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ ಈ ಕ್ರಮದಿಂದ ಪಾಲಿಕೆ ಬೊಕ್ಕಸಕ್ಕೆ ಹೊರೆಯಾಗುವುದರಿಂದ ಸರ್ಕಾರ ತನ್ನ

8 Dec 2025 12:36 pm
ಛತ್ತೀಸ್‌‍ಗಢದಲ್ಲಿ ಗುತ್ತಿಗೆದಾರನನ್ನು ಕೊಂದ ಕೆಂಪು ಉಗ್ರರು

ಬಿಜಾಪುರ, ಡಿ. 8 (ಪಿಟಿಐ) ಛತ್ತೀಸ್‌‍ಗಢದ ಬಿಜಾಪುರ ಜಿಲ್ಲೆಯಲ್ಲಿ ರಸ್ತೆ ನಿರ್ಮಾಣ ಗುತ್ತಿಗೆದಾರನನ್ನು ನಕ್ಸಲರು ಕೊಂದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಗುತ್ತಿಗೆದಾರ ಇಮ್ತಿಯಾಜ್‌ ಅಲಿ ಅವರ ಶವ ತಡರಾತ್ರಿ ಪಮೇದ್‌

8 Dec 2025 11:32 am
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 127 ಇಂಡಿಗೋ ವಿಮಾನಗಳ ಹಾರಾಟ ರದ್ದು

ಬೆಂಗಳೂರು, ಡಿ. 8 (ಪಿಟಿಐ) ಇಂಡಿಗೋ ವಿಮಾನ ಯಾನ ಸಂಸ್ಥೆಯ ಗೋಳು ಮುಗಿಯುವ ಹಾಗೇ ಕಾಣುತ್ತಿಲ್ಲ. ಇಂದು ಕೂಡ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 127 ವಿಮಾನ ಯಾನಗಳನ್ನು ರದ್ದುಗೊಳಿಸಲಾಗಿದೆ. ಹೀಗಾಗಿ ಇಂ

8 Dec 2025 11:30 am
ಅಕ್ರಮ ವಲಸಿಗರ ವಿರುದ್ಧ ಠಿಣ ಮತ್ತು ನಿರ್ಣಾಯಕ ಕ್ರಮಕ್ಕೆ ಮುಂದಾದ ಯೋಗಿ ಆದಿತ್ಯನಾಥ್‌

ಲಕ್ನೋ, ಡಿ.8 (ಪಿಟಿಐ) ಅಕ್ರಮ ವಲಸಿಗರ ವಿರುದ್ಧ ಕಠಿಣ ಮತ್ತು ನಿರ್ಣಾಯಕ ಕ್ರಮ ಕೈಗೊಳ್ಳಲು ಉತ್ತರ ಪ್ರದೇಶ ಸರ್ಕಾರ ತೀರ್ಮಾನಿಸಿದೆ.ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರು ಕೆಲಸಗಾರರನ್ನು ನೇಮಿಸಿಕೊಳ್ಳುವಾಗ ಜಾಗರೂಕರಾಗಿರ

8 Dec 2025 11:27 am
ನನ್ನ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿದರೆ ಸರ್ಕಾರದ ತೀರ್ಮಾನಕ್ಕೆ ತಲೆಬಾಗುತ್ತೇನೆ : ಹೊರಟ್ಟಿ

ಬೆಳಗಾವಿ(ಸುವರ್ಣಸೌಧ),ಡಿ.8- ಒಂದು ವೇಳೆ ಸದನದಲ್ಲಿ ತಮ್ಮ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿದರೆ ಸರ್ಕಾರದ ತೀರ್ಮಾನಕ್ಕೆ ತಲೆಬಾಗುವುದಾಗಿ ವಿಧಾನ ಪರಿಷತ್‌ ಸಭಾಪತಿ ಬಸವರಾಜ್‌ ಹೊರಟ್ಟಿ ಹೇಳಿದ್ದಾರೆ. ಸುದ್ದಿಗೋಷ್ಠಿಯಲ್ಲ

8 Dec 2025 11:23 am
ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (08-12-2025)

ನಿತ್ಯ ನೀತಿ : ದಾರಿ ಇಲ್ಲ ಅಂತ ನಡೆಯುವುದನ್ನೇ ನಿಲ್ಲಿಸಬಾರದು. ನಾವು ನಡೆದಿದ್ದೇ ದಾರಿ ಆಗಬೇಕು. ಆ ದಾರಿ ನಾಲ್ಕು ಜನಕ್ಕೆ ಸ್ಫೂರ್ತಿ ಆಗಬೇಕು. ಪಂಚಾಂಗ : ಸೋಮವಾರ, 08-12-2025ವಿಶ್ವಾವಸುನಾಮ ಸಂವತ್ಸರ / ಆಯನ:ದಕ್ಷಿಣಾಯನ / ಋತು: ಸೌರ ಹೇ

8 Dec 2025 6:31 am
ಬೆಂಗಳೂರಿನ ವಾಯುಮಾಲಿನ್ಯ ನಿಯಂತ್ರಣಕ್ಕೆ ತಜ್ಞರ ಸಮಿತಿ ರಚನೆಗೆ ಸೂಚನೆ

ಬೆಂಗಳೂರು,ಡಿ.7– ಬೆಂಗಳೂರಿನ ವಾಯುಮಾಲಿನ್ಯ ನಿಯಂತ್ರಣಕ್ಕೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಕ್ರಮ ಕೈಗೊಂಡಿದ್ದು, ಇದಕ್ಕೆ ತಜ್ಞರ ಸಮಿತಿ ರಚನೆಗೆ ಸೂಚನೆ ನೀಡಿದ್ದಾರೆಂದು ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ

7 Dec 2025 3:14 pm
ಕೆಎಸ್‌‍ಸಿಎ ಚುನಾವಣೆ ಚುರುಕು : ಘಟಾನುಘಟಿಗಳಿಂದ ಮತದಾನ

ಬೆಂಗಳೂರು,ಡಿ.7- ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆಯ ನೂತನ ಅಧ್ಯಕ್ಷ ಹಾಗೂ ಪದಾಧಿಕಾರಿಗಳ ಚುನಾವಣೆ ಇಂದು ಚುರುಕಿನಿಂದ ನಡೆದಿದೆ.ಡಿಸಿಎಂ ಡಿ.ಕೆ.ಶಿವಕುಮಾರ್‌, ಅನಿಲ್‌ಕುಂಬ್ಳೆ, ಜಿ.ಆರ್‌.ವಿಶ್ವನಾಥ್‌, ಚಂದ್ರಶೇಖರ್‌, ರೋಜರ

7 Dec 2025 3:12 pm
ಅಧಿಕಾರ ಹಂಚಿಕೆ ಗೊಂದಲ ಬದಿಗಿಟ್ಟು ಅಧಿವೇಶನದಲ್ಲಿ ಒಗ್ಗಟ್ಟು ಪ್ರದರ್ಶನಕ್ಕೆ ಮುಂದಾದ ಕಾಂಗ್ರೆಸ್

ಬೆಂಗಳೂರು, ಡಿ.7- ಅಧಿಕಾರ ಹಂಚಿಕೆಯ ಗೊಂದಲಗಳನ್ನು ಕೆಲಕಾಲ ಬದಿಗಿಟ್ಟು, ಒಮತದಿಂದ ವಿಧಾನ ಮಂಡಲದ ಅಧಿವೇಶನವನ್ನು ನಿಭಾಯಿಸುವ ನಿಟ್ಟಿನಲ್ಲಿ ಕಾಂಗ್ರೆಸ್‌‍ ಶಾಸಕಾಂಗ ವಲಯದಲ್ಲಿ ಗಂಭೀರ ಚರ್ಚೆಯಾಗಿದೆ. ಮುಖ್ಯಮಂತ್ರಿ ಸಿದ್ದರಾ

7 Dec 2025 3:10 pm
ಇಂಡಿಗೋ ಹಾರಾಟ ರದ್ದು, ಖಾಸಗಿ ಬಸ್‌‍ ಟಿಕೆಟ್‌ಗಳು ಭಾರಿ ದುಬಾರಿ

ಬೆಂಗಳೂರು,ಡಿ.7- ಇಂಡಿಗೋ ವಿಮಾನ ಹಾರಾಟ ರದ್ದಾಗಿರುವ ಪರಿಣಾಮ ಖಾಸಗಿ ಬಸ್‌‍ಗಳ ಟಿಕೆಟ್‌ ದರದಲ್ಲಿ ಭಾರೀ ಹೆಚ್ಚಳವಾಗಿದೆ. ಪರಿಸ್ಥಿತಿ ಲಾಭ ಪಡೆಯಲು ಖಾಸಗಿ ಸಂಸ್ಥೆಗಳು ಯತ್ನ ನಡೆಸುತ್ತಿದ್ದು, ಬೆಂಗಳೂರು-ಮುಂಬೈ ಪ್ರಯಾಣಕ್ಕಾಗ

7 Dec 2025 3:06 pm
ಹೊಸ ವರ್ಷಾಚರಣೆ ವೇಳೆ ಸುರಕ್ಷತೆಗೆ ಪೊಲೀಸರ ಸಿದ್ಧತೆ

ಬೆಂಗಳೂರು,ಡಿ.7- ಹೊಸವರ್ಷ ಸಂಭ್ರಮಾಚರಣೆ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸಲು ನಗರ ಪೊಲೀಸರು ಪೂರ್ವ ತಯಾರಿ ಆರಂಭಿಸಿದ್ದಾರೆ. 2026 ಹೊಸ ವರ್ಷದ ಸಂಭ್ರಮಾಚರಣೆ ವೇಳೆ ಜನಸಂದಣಿ ಇರುವ ಸ್ಥಳಗಳಲ್ಲಿ ಹೆಚ್

7 Dec 2025 3:03 pm
ಬೆಂಗಳೂರಿನಲ್ಲೇ ನಡೆಯಲಿವೆ ಐಪಿಎಲ್‌ ಪಂದ್ಯಾವಳಿಗಳು : ಡಿ.ಕೆ.ಶಿವಕುಮಾರ್‌ ಭರವಸೆ

ಬೆಂಗಳೂರು,ಡಿ.7- ನಗರದ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಆರ್‌ಸಿಬಿ ವಿಜಯೋತ್ಸವದ ವೇಳೆ ಉಂಟಾಗಿದ್ದ ಕಾಲ್ತುಳಿತ ಪ್ರಕರಣದಿಂದಾಗಿ ಹೊರರಾಜ್ಯಗಳಿಗೆ ಎತ್ತಂಗಡಿಯಾಗಿದ್ದ 2026ನೇ ಸಾಲಿನ ಪ್ರೀಮಿಯರ್‌ ಲೀಗ್‌ ಐಪಿಎಲ್‌ ಕ್ರಿಕೆಟ್

7 Dec 2025 1:56 pm
ವಾರದಲ್ಲಿ 2 ಡಿಕೆಶಿ ಭೇಟಿಯಾದ ಸಚಿವ ಪ್ರಿಯಾಂಕ ಖರ್ಗೆ, ಹೆಚ್ಚಿದ ಕುತೂಹಲ

ಬೆಂಗಳೂರು ಡಿ.7- ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರನ್ನು ಹೈಕಮಾಂಡ್‌ ಪ್ರತಿನಿಧಿಯಾಗಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಸಚಿವ ಪ್ರಿಯಾಂಕ ಖರ್ಗೆ ಅವರು ವಾರದಲ್ಲಿ ಎರಡು ಭೇಟಿ ಮಾಡುವ ಮೂಲಕ ಕುತೂಹಲ ಕೆರಳಿಸ

7 Dec 2025 1:53 pm
ರಾಜ್ಯವನ್ನು ಮಾದಕ ವ್ಯಸನ ಮುಕ್ತಗೊಳಿಸುವವರೆಗೂ ವಿರಮಿಸುವುದಿಲ್ಲ : ಪರಮೇಶ್ವರ್‌

ಬೆಂಗಳೂರು,ಡಿ.7- ರಾಜ್ಯವನ್ನು ಮಾದಕ ವ್ಯಸನ ಮುಕ್ತಗೊಳಿಸುವ ನಿಟ್ಟಿನಲ್ಲಿ ಮಾದಕ ವಸ್ತುಗಳ ಮಾರಾಟಗಾರರು, ಬಳಕೆದಾರರ ವಿರುದ್ಧ ಸರ್ಕಾರ ಮತ್ತು ಪೊಲೀಸರು ಸಮರ ಸಾರಿದ್ದು, ಗುರಿ ಸಾಧಿಸುವವರೆಗೆ ವಿರಮಿಸುವುದಿಲ್ಲ ಎಂದು ಗೃಹ ಸಿವ

7 Dec 2025 1:25 pm
ನನ್ನವರಿಂದಲೇ ನಾನು ಟೀಕೆಗೆ ಗುರಿಯಾಗಿದ್ದೆ : ನ್ಯಾ.ಬಿ.ಆರ್‌.ಗವಾಯಿ

ಮುಂಬೈ,ಡಿ.7- ಪರಿಶಿಷ್ಟ ಜಾತಿಯವರ ಮೀಸಲಾತಿಗೂ ತೆನೆಪದರ ಅನ್ಯವಾಗಬೇಕು ಎಂದು ಒಂದು ತೀರ್ಪಿನಲ್ಲಿ ಹೇಳಿದಕ್ಕ್ಕೆ ತಮ್ಮ ಸಮುದಾಯವರಿಂದಲೇ ಟೀಕೆಗಳನ್ನು ಎದುರಿಸಬೇಕಾಯಿತು ಎಂದು ಭಾರತದ ಮಾಜಿ ಮುಖ್ಯ ನ್ಯಾಯಮೂರ್ತಿ ಬಿ.ಆರ್‌.ಗವಾ

7 Dec 2025 12:07 pm
ದೊಡ್ಡಬಳ್ಳಾಪುರದಲ್ಲಿ ಸರಗಳ್ಳರ ಹಾವಳಿ

ದೊಡ್ಡಬಳ್ಳಾಪುರ,ಡಿ.7- ಕೆಲವು ದಿನಗಳಿಂದ ಸೈಲೆಂಟಾಗಿದ್ದ ಸರಕಳ್ಳರು ಮತ್ತೆ ಬಾಲ ಬಿಚ್ಚಿದ್ದಾರೆ. 24 ಗಂಟೆಗಳಲ್ಲಿ ತಾಲೂಕು ಸೇರಿ ಮೂರು ಕಡೆ ಮಾಂಗಲ್ಯ ಸರ ಕಳುವಾಗಿರುವ ಘಟನೆಗಳು ನಡೆದಿವೆ. ತಾಲೂಕಿನ ಮದಗೊಂಡನಹಳ್ಳಿಯಲ್ಲಿ ಹಸುಗಳ

7 Dec 2025 12:04 pm
ನೃತ್ಯ ಮಾಡುತ್ತಿದ್ದಾಗ ಮೃತ್ಯು ನರ್ತನ..! : ಗೋವಾ ನೈಟ್‌ಕ್ಲಬ್‌ನಲ್ಲಿ ಮರಮೃದಂಗ

ಪಣಜಿ, ಡಿ.7- ನೈಟ್‌ಕ್ಲಬ್‌ನಲ್ಲಿ ಬೆಂಕಿ ಕಾಣಿಸಿಕೊಂಡಾಗ ಕನಿಷ್ಠ 100 ಜನರು ನೃತ್ಯ ಮಹಡಿಯಲ್ಲಿದ್ದರು ಮತ್ತು ತಪ್ಪಿಸಿಕೊಳ್ಳುವ ಪ್ರಯತ್ನದಲ್ಲಿ ಅವರಲ್ಲಿ ಕೆಲವರು ಕೆಳಗಡೆಗೆ ಇದ್ದ ಅಡುಗೆಮನೆಗೆ ಓಡಿಹೋಗಿ ಅಲ್ಲಿ ಸಿಬ್ಬಂದಿಯೊಂ

7 Dec 2025 12:02 pm
ಗೋವಾ ನೈಟ್‌ಕ್ಲಬ್‌ನಲ್ಲಿ ಸಿಲಿಂಡರ್‌ ಸ್ಫೋಟಗೊಂಡು ಬೆಂಕಿ ಅವಘಡ, 25 ಮಂದಿ ಸಾವು

ಪಣಜಿ, ಡಿ.7- ಉತ್ತರ ಗೋವಾದ ಅರ್ಪೋರಾ ಬಳಿಯ ನೈಟ್‌ ಕ್ಲಬ್‌ನಲ್ಲಿ ಮಧ್ಯರಾತ್ರಿ ಭೀಕರ ಬೆಂಕಿ ಅವಘಡದಲ್ಲಿ 25 ಜನರು ಸಾವನ್ನಪ್ಪಿದ್ದಾರೆ.ಮೃತರಲ್ಲಿ ಹೆಚ್ಚಿನವರು ಬಾಣಸಿಗರು ಹಾಗು ಸಿಬ್ಬಂದಿಯಾಗಿದ್ದು, ಅದರಲ್ಲಿ ಮೂವರು ಮಹಿಳೆಯರು

7 Dec 2025 11:54 am
ನಾಳೆಯಿಂದ ಚಳಿಗಾಲದ ಅಧಿವೇಶನ : ಸುವರ್ಣಸೌಧದ ಸುತ್ತ ಬಿಗಿ ಭದ್ರತೆ, 6 ಸಾವಿರ ಪೊಲೀಸ್‌‍ ಸಿಬ್ಬಂದಿ ನಿಯೋಜನೆ

ಬೆಂಗಳೂರು, ಡಿ.7- ದೆಹಲಿ ಬಾಂಬ್‌ ಸ್ಫೋಟದ ಹಿನ್ನೆಲೆಯಲ್ಲಿ ನಾಳೆಯಿಂದ ಆರಂಭವಾಗುವ ಬೆಳಗಾವಿಯ ಚಳಿಗಾಲದ ಅಧಿವೇಶನಕ್ಕೆ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ದೆಹಲಿಯಲ್ಲಿ ನಡೆದ ಬಾಂಬ್‌ ಸ್ಫೋಟ ದೇಶವನ್ನೇ ಬೆಚ್ಚಿ ಬೀಳಿಸಿದ್ದು,

7 Dec 2025 11:51 am
ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (07-12-2025)

ನಿತ್ಯ ನೀತಿ : ಪ್ರಪಂಚ ನೀ ಹೇಗೆ ಇದ್ದರೂ ದೂಷಿಸುತ್ತದೆ ಶ್ರೀರಾಮನಂತಿದ್ದರು ಹರಿಶ್ಚಂದ್ರನಂತಾದರೂ. ಆದ್ದರಿಂದ ಲೋಕವನ್ನು ಮೆಚ್ಚಿಸುವ ಹುಚ್ಚು ಬೇಡ. ಸದಾ ಕಾಲ ನೀನು ನೀನಾಗಿರು. ಪಂಚಾಂಗ : ಭಾನುವಾರ, 07-12-2025ವಿಶ್ವಾವಸುನಾಮ ಸಂವತ

7 Dec 2025 6:34 am
ನೆಹರು ಹೆಸರಿಗೆ ಮಸಿ ಬಳಿಯುವ ಪ್ರಯತ್ನ ಮುಂದುವರೆದಿದೆ : ಸೋನಿಯಾ ಗಾಂಧಿ

ನವದೆಹಲಿ, ಡಿ.6- ಜವಾಹರಲಾಲ್‌ ನೆಹರು ಅವರನ್ನು ನಿಂದಿಸುವ ಯೋಜನೆಯೇ ಇಂದಿನ ಆಡಳಿತ ವ್ಯವಸ್ಥೆಯ ಪ್ರಮುಖ ಗುರಿಯಾಗಿದೆ ಎಂದು ಕಾಂಗ್ರೆಸ್‌‍ ನಾಯಕಿ ಸೋನಿಯಾ ಗಾಂಧಿ ಹೇಳಿದ್ದಾರೆ. ದೇಶದ ಇತಿಹಾಸದಿಂದ ಮೊದಲ ಪ್ರಧಾನಿಯನ್ನು ಅಳಿಸಿ

6 Dec 2025 3:54 pm
ವೈದ್ಯರ ನಿವಾಸದಲ್ಲಿ ಸರಣಿ ಆತ್ಮಹತ್ಯೆ : ಬೆಚ್ಚಿಬಿದ್ದ ಶಿವಮೊಗ್ಗ ಜನತೆ

ಶಿವಮೊಗ್ಗ,ಡಿ.6- ವೈದರ ನಿವಾಸದಲ್ಲಿ ಸಾಲು ಸಾಲು ಸಾವು ಜನರನ್ನು ಬೆಚ್ಚಿ ಬೀಳಿಸಿದೆ. ಅಶ್ವಥನಗರದಲ್ಲಿರುವ ಸಾ ನಿಧ್ಯನಿವಾಸದಲ್ಲಿ ಈ ಘಟನೆ ಸಾಕ್ಷಿಯಾಗಿದ್ದು ಆದ್ರೆ ಎಲ್ಲವೂ ಆತ್ಮಹತ್ಯೆ ಅನ್ನೋದೆ ಅಚ್ಚರಿಯ ಸಂಗತಿಯಾಗಿದೆ. ಡಾ

6 Dec 2025 3:52 pm
ಬ್ಯಾನರ್‌ ತೆರವು ವಿಚಾರದಲ್ಲಿ ಸಂಘರ್ಷ, ಗ್ರಾ.ಪಂ. ಸದಸ್ಯನ ಭೀಕರ ಕೊಲೆ

ಚಿಕ್ಕಮಗಳೂರು,ಡಿ.6- ದತ್ತ ಜಯಂತಿ ಬ್ಯಾನರ್‌ ತೆರವು ವಿಚಾರವಾಗಿ ಉಂಟಾಗಿದ್ದ ಗಲಾಟೆ,ಒಬ್ಬನ ಕೊಲೆಯಲ್ಲಿ ಅಂತ್ಯವಾದ ಘಟನೆ ಜಿಲ್ಲೆಯ ಕಡೂರು ತಾಲೂಕಿನ ಸಖರಾಯಪಟ್ಟಣದಲ್ಲಿ ನಡೆದಿದೆ.ಮೃತನನ್ನುಗ್ರಾಮ ಪಂಚಾಯಿತಿ ಸದಸ್ಯ ಗಣೇಶ್‌ ಗ

6 Dec 2025 3:49 pm
ಆರೋಪಿ 11 ಲಕ್ಷ ಬಚ್ಚಿಟ್ಟಿದ್ದ ಹೆಡ್‌ಕಾನ್‌ಸ್ಟೇಬಲ್‌ ವಿರುದ್ಧ ಎಫ್‌ಐಆರ್‌

ಬೆಂಗಳೂರು,ಡಿ.6-ಸೈಬರ್‌ ವಂಚನೆ ಪ್ರಕರಣವೊಂದರ ಆರೋಪಿಯ ಕಾರಿನಲ್ಲಿದ್ದ 11 ಲಕ್ಷ ಹಣ ಹಾಗೂ ಚಿನ್ನದ ಉಂಗುರವಿದ್ದ ಬ್ಯಾಗ್‌ನ್ನು ತೆಗೆದುಕೊಂಡು ತನ್ನ ಮನೆಯಲ್ಲಿ ಬಚ್ಚಿಟ್ಟಿದ್ದ ಹೆಡ್‌ಕಾನ್‌ಸ್ಟೇಬಲ್‌ ವಿರುದ್ಧ ವಿಧಾನಸೌಧ ಪೊ

6 Dec 2025 3:47 pm
ಕಾರವಾರದ ಕಾರಾಗೃಹದಲ್ಲಿ ಅಧಿಕಾರಿ, ಸಿಬ್ಬಂದಿಗಳ ಮೇಲೆ ರೌಡಿಗಳಿಂದ ಹಲ್ಲೆ

ಬೆಂಗಳೂರು,ಡಿ.6-ಕಾರವಾರದ ಜಿಲ್ಲಾ ಕಾರಾಗೃಹದ ಇಬ್ಬರು ರೌಡಿಗಳು ಇಂದು ಬೆಳಗ್ಗೆ ಜೈಲ್‌ ಅಧೀಕ್ಷಕರು ಸೇರಿದಂತೆ ನಾಲ್ವರು ಸಿಬ್ಬಂದಿ ಮೇಲೆ ಹಲ್ಲೆ ನಡೆಸಿರುವ ಘಟನೆ ನಡೆದಿದೆ.ಹಲ್ಲೆಗೊಳಗಾದ ಜೈಲ್‌ ಅಧಿಕಾರಿ ಹಾಗೂ ಸಿಬ್ಬಂದಿಗಳು

6 Dec 2025 3:45 pm
ಮಹಾ ಮಾನವತಾವಾದಿ ಅಂಬೇಡ್ಕರ್‌ : ಸಿಎಂ ಸಿದ್ದರಾಮಯ್ಯ ಸ್ಮರಣೆ

ಬೆಂಗಳೂರು, ಡಿ.6- ಬಿಜೆಪಿ ಜೊತೆ ಸೇರಿ ಚುನಾವಣೆ ನಡೆಸಿದ ಮೇಲೆ ಹೆಚ್‌.ಡಿ.ಕುಮಾರಸ್ವಾಮಿ ಅವರು ಮನುವಾದಿಗಳಾಗಿ ಬದಲಾಗಿದ್ದಾರೆ ಎಂದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದರು. ಸಮಾಜ ಕಲ್ಯಾಣ ಇಲಾಖೆ ವತಿಯಿಂದ ವಿಧಾನಸೌಧ

6 Dec 2025 3:39 pm
ಇಂದೂ ಕೂಡ ಹಾರದ ಇಂಡಿಗೋ ವಿಮಾನಗಳು, ಪ್ರಯಾಣಿಕರ ಕಣ್ಣೀರು

ನವದೆಹಲಿ, ಡಿ.6- ವಿಮಾನಯಾನ ಸಂಸ್ಥೆಯನ್ನು ಸುತ್ತು ವರೆ ದಿರುವ ಬೃಹತ್‌ ಬಿಕ್ಕಟ್ಟು ಐದನೇ ದಿನಕ್ಕೆ ಕಾಲಿಟ್ಟಿದ್ದರಿಂದ ಇಂದೂ ಕೂಡ ಇಂಡಿಗೋದ ಒಟ್ಟು 405 ದೇಶೀಯ ವಿಮಾನಗಳನ್ನು ರದ್ದುಗೊಳಿಸಲಾಗಿದೆ. 400 ಕ್ಕೂ ಹೆಚ್ಚು ವಿಮಾನಗಳ ಫ್ಲಿ

6 Dec 2025 3:36 pm
ಬಾಬರಿ ಶೈಲಿ ಮಸೀದಿ ನಿರ್ಮಾಣ : ಬಂಗಾಳದಲ್ಲಿ ಬಿಗುವಿನ ವಾತಾವರಣ

ಕೋಲ್ಕತ್ತಾ, ಡಿ.6- ಬಾಬರಿ ಶೈಲಿಯ ಮಸೀದಿ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೆರಿಸಲು ಸಜ್ಜಾಗಿರುವ ಪಶ್ಚಿಮ ಬಂಗಾಳದ ಮುರ್ಷಿದಾಬಾದ್‌ ಜಿಲ್ಲೆಯ ಬೆಲ್ಡಂಗಾದ ರೆಜಿನಗರ ಪ್ರದೇಶದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಬಾಬರಿ ಶ

6 Dec 2025 3:33 pm
ಇಂಡಿಗೋ ವಿಮಾನ ಹಾರಾಟ ಸ್ಥಗಿತವಾದ ಬೆನ್ನಲ್ಲೆ ರೈಲುಗಳಿಗೆ ಹೆಚ್ಚುವರಿ ಬೋಗಿಗಳ ಸೇರ್ಪಡೆ

ನವದೆಹಲಿ, ಡಿ.6- ಇಂಡಿಗೋ ವಿಮಾನ ಹಾರಾಟ ರದ್ದತಿ ಐದನೇ ದಿನಕ್ಕೆ ಕಾಲಿಡುತ್ತಿರುವ ಬೆನ್ನಲ್ಲೆ ರೈಲ್ವೆ ಇಲಾಖೆ ತನ್ನ 37 ರೈಲುಗಳಿಗೆ 116 ಬೋಗಿಗಳನ್ನು ಸೇರಿಸಿದೆ. ವ್ಯಾಪಕ ವಿಮಾನ ರದ್ದತಿಯ ನಂತರ ಪ್ರಯಾಣಿಕರ ಬೇಡಿಕೆಯಲ್ಲಿನ ಏರಿಕೆಯ

6 Dec 2025 3:31 pm
ನಾಯಕತ್ವ ಕಿತ್ತಾಟದಲ್ಲಿ ಮುಳುಗಿರುವ ಸರ್ಕಾರದ ತರಾಟೆಗೆ ವಿಪಕ್ಷಗಳು ಸಜ್ಜು

ಬೆಂಗಳೂರು,ಡಿ.6- ನಾಯಕತ್ವ ಬದಲಾವಣೆ ಗೊಂದಲ, ಸರಕಾರದಲ್ಲಿ ಶೇ.63ರ ಷ್ಟು ಕಮಿಷನ್‌ ಕುರಿತು ಉಪಲೋಕಾಯುಕ್ತರ ಹೇಳಿಕೆ, ವಿವಿಧ ಇಲಾಖೆಗಳಲ್ಲಿ ನಡೆದಿರುವ ಭ್ರಷ್ಟಾಚಾರ ಸೇರಿದಂತೆ ಹಲವಾರು ವಿಷಯಗಳನ್ನು ಮುಂದಿಟ್ಟುಕೊಂಡು ಬೆಳಗಾವಿಯ

6 Dec 2025 3:27 pm
ನ್ಯಾಷನಲ್‌ ಹೆರಾಲ್ಡ್ ಪ್ರಕರಣದಲ್ಲಿ ಇ.ಡಿ.ಕಿರುಕುಳ ನೀಡುತ್ತಿದೆ : ಡಿಕೆಶಿ

ಬೆಂಗಳೂರು, ಡಿ.6– ನ್ಯಾಷನಲ್‌ ಹೆರಾಲ್ಡ್ ಹಾಗೂ ಯಂಗ್‌ ಇಂಡಿಯಾ ಸಂಸ್ಥೆಗಳಿಗೆ ದೇಣಿಗೆ ನೀಡಿದ್ದಕ್ಕೆ ಇಡಿ ಸಮನ್ಸ್ ನೀಡಿದೆ. ಆ ಮೂಲಕ ನಮಗೆ ಕಿರುಕುಳ ನೀಡಲಾಗುತ್ತಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಆರೋಪಿಸಿದ್ದಾ

6 Dec 2025 3:24 pm
ಅಂಬೇಡ್ಕರ್‌ ಪುಣ್ಯತಿಥಿ : ಪ್ರಧಾನಿ ಮೋದಿ ನಮನ

ನವದೆಹಲಿ, ಡಿ. 6 (ಪಿಟಿಐ) ಭಾರತದ ಸಂವಿಧಾನ ಶಿಲ್ಪಿ ಬಾಬಾಸಾಹೇಬ್‌ ಅಂಬೇಡ್ಕರ್‌ ಅವರ ಪುಣ್ಯತಿಥಿಯಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಗೌರವ ಸಲ್ಲಿಸಿದರು. ಮಹಾಪರಿನಿರ್ವಾಣ ದಿವಸದಂದು ಡಾ. ಬಾಬಾಸಾಹೇಬ್‌ ಅಂಬೇಡ್ಕರ್‌ ಅವರನ್ನ

6 Dec 2025 11:14 am
ಶಿವಗಂಗೆ ಬೆಟ್ಟದ ಮೇಲೆ ಪ್ರಜ್ವಲಿಸಿದ ಶಿವದೀಪ

ದಾಬಸ್‌‍ಪೇಟೆ,ಡಿ.6- ದಕ್ಷಿಣಕಾಶಿ ಶಿವಗಂಗೆಯ ಬೆಟ್ಟದ ಉರಿಗಂಬದಲ್ಲಿ ಶಿವ ದೀಪವನ್ನು ಹಚ್ಚಿ ವಿಶೇಷ ಆಚರಣೆಯೊಂದಿಗೆ ಗಿರಿದೀಪ ಹಬ್ಬವನ್ನು ಸಂಭ್ರಮಿಸಲಾಯಿತು.ಮಾರ್ಗಶಿರ ಮಾಸದ ಕೃತಿಕ ನಕ್ಷತ್ರದಲ್ಲಿ ಉರಿ ಕಂಬದಲ್ಲಿ ಗಿರಿ ದೀಪ

6 Dec 2025 11:10 am
ಸೈಕ್ಲೋನ್‌ ತಗ್ಗಿದರೂ ರಾಜ್ಯದಲ್ಲಿ ಇನ್ನೂ ಚಳಿ ಚಳಿ

ಬೆಂಗಳೂರು,ಡಿ.6- ಸೈಕ್ಲೋನ್‌ ಪ್ರಮಾಣ ತಗ್ಗಿದರೂ ಸಹ ರಾಜ್ಯದ ವಿವಿಧೆಡೆ ಕ್ಷಣಕ್ಷಣಕ್ಕೂ ಬದಲಾಗುತ್ತಿರುವ ವಾತಾವರಣದಿಂದ ಚಳಿಗೆ ಜನರು ಥಂಡಾ ಹೊಡೆದು ಹೋಗಿದ್ದಾರೆ. ಕಳೆದ ಎರಡು ವಾರಗಳಿಂದ ರಾಜಧಾನಿ ಬೆಂಗಳೂರು ಸೇರಿದಂತೆ ವಿವಿ

6 Dec 2025 11:03 am
ಮೂರು ಸಶಸ್ತ್ರ ಪಡೆಗಳಿಗೆ ಏಳು ತಂತ್ರಜ್ಞಾನ ಹಸ್ತಾಂತರಿಸಿದ ಡಿಆರ್‌ಡಿಒ

ನವದೆಹಲಿ, ಡಿ. 6 (ಪಿಟಿಐ) ನಿರಂತರ ನೀರೊಳಗಿನ ಸೆನ್ಸಿಂಗ್‌ ಮತ್ತು ಕಣ್ಗಾವಲು ಅನ್ವಯಿಕೆಗಳಿಗಾಗಿ ದೀರ್ಘಾವಧಿಯ ಸಮುದ್ರ ನೀರಿನ ಬ್ಯಾಟರಿ ವ್ಯವಸ್ಥೆಯಿಂದ ಹಿಡಿದು ವೇಗದ ಇಂಟರ್‌ಸೆಪ್ಟರ್‌ ಕ್ರಾಫ್ಟ್ ಗಳಿಗಾಗಿ ವಾಟರ್‌ಜೆಟ್‌‍ ಪ

6 Dec 2025 10:59 am
“ದೊಡ್ಡ ಮೀನುಗಳು ಸಣ್ಣ ಮೀನುಗಳನ್ನು ನುಂಗುತ್ತವೆ, ಬುಡಕಟ್ಟು ಜನಾಂಗದವರು ಒಗ್ಗಟ್ಟಾಗಿರಿ” ; ಹೇಮಂತ್‌ ಸೊರೆನ್‌

ರಾಂಚಿ, ಡಿ. 6 (ಪಿಟಿಐ) ದೇಶಾದ್ಯಂತ ಬುಡಕಟ್ಟು ಸಮುದಾಯಗಳು ಒಗ್ಗಟ್ಟಿನಿಂದ ನಿಲ್ಲಬೇಕೆಂದು ಜಾರ್ಖಂಡ್‌ ಮುಖ್ಯಮಂತ್ರಿ ಹೇಮಂತ್‌ ಸೊರೆನ್‌ ಒತ್ತಾಯಿಸಿದರು, ಇಲ್ಲದಿದ್ದರೆ ಅವು ಅಳಿವಿನಂಚಿಗೆ ಹೋಗಬಹುದು ಎಂದು ಎಚ್ಚರಿಸಿದರು. ತ

6 Dec 2025 10:55 am
SSLC ವಿದ್ಯಾರ್ಥಿಗಳಿಗೆ ಮೂರು ಪರೀಕ್ಷೆ

ಬೆಂಗಳೂರು, ಡಿ.5- ಪ್ರಸಕ್ತ ವರ್ಷವೂ SSLC ವಿದ್ಯಾರ್ಥಿಗಳಿಗೆ ಮೂರು ಪರೀಕ್ಷೆಗಳಿರುತ್ತವೆ ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಸ್ಪಷ್ಟಪಡಿಸಿದೆ. ಇತ್ತೀಚಿಗೆ ಎಸ್ ಎಸ್ ಎಲ್ ಸಿ ಪರೀಕ್ಷೆಯ ಒಂದು ಮತ್ತು ಎರ

5 Dec 2025 4:28 pm
‘ಸೂರ್ಯಂಗೆ ಹೆಚ್ಚು ಹೊತ್ತು ಗ್ರಹಣ ಹಿಡಿಯಲ್ಲ. ನಾನು ಬರ್ತಿದ್ದೀನಿ ಚಿನ್ನ’ ಟ್ರೆಂಡಿಂಗ್ ಆಯ್ತು ಡೆವಿಲ್ ಟ್ರೇಲರ್

ಮಿಲನ ಪ್ರಕಾಶ್ ನಿರ್ದೇಶನ, ದರ್ಶನ್ ನಟನೆಯ ‘ಡೆವಿಲ್’ ಸಿನಿಮಾದ ಟ್ರೇಲರ್ ರಿಲೀಸ್ ಆಗಿ ಮೆಚ್ಚುಗೆ ಪಡೆದಿದೆ. ಈ ಟ್ರೇಲರ್ ಅಲ್ಲಿ ದರ್ಶನ್ ಅವರು ಮಾಸ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಸ್ಟೈಲಿಶ್ ಲುಕ್, ಮಾಸ್ ಡೈಲಾಗ್ ಗಮ

5 Dec 2025 4:01 pm
ಕಾಂಗ್ರೆಸ್ ಬಣ ಬಡಿದಾಟ: ಧಿಡೀರ್ ದೆಹಲಿಹೆ ತೆರೆಳಿದ ಯಡಿಯೂರಪ್ಪ

ಬೆಂಗಳೂರು, ಡಿ.5- ಒಂದು ಕಡೆ ಬಿಜೆಪಿ ಭಿನ್ನಮತೀಯ ನಾಯಕರು ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರ ಬದಲಾವಣೆಗೆ ಪಟ್ಟು ಹಿಡಿದಿರುವ ಬೆನ್ನಲ್ಲೇ, ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಇದೀಗ ತಮ್ಮ ಪುತ್ರನ ರಾಜಕೀಯ ಭವಿಷ್

5 Dec 2025 3:55 pm
ಮೆಟ್ರೋ ರೈಲು ಹಳಿಗೆ ಬಿದ್ದು ಆತಹ*ತ್ಯೆ

ಬೆಂಗಳೂರು,ಡಿ.5- ಮೆಟ್ರೋ ರೈಲಿನ ಹಳಿ ಮೇಲೆ ಹಾರಿ ವ್ಯಕ್ತಿಯೊಬ್ಬ ಆತಹ*ತ್ಯೆ ಮಾಡಿಕೊಂಡಿರುವ ಘಟನೆ ಕೆಂಗೇರಿ ನಿಲ್ದಾಣದಲ್ಲಿ ಇಂದು ಬೆಳಿಗ್ಗೆ ನಡೆದಿದೆ. ಮೃತನನ್ನು ಮೂಲತಃ ವಿಜಯಪುರದ ದೇವರಹಿಪ್ಪರಗಿಯ ಶಾಂತ ನಗೌಡ (38) ಎಂದು ಗುರ

5 Dec 2025 3:46 pm
ಸಂಕ್ರಾಂತಿ ವೇಳೆಗೆ ಶುಭ ಸುದ್ದಿ ನಿರೀಕ್ಷೆಯಲ್ಲಿ ಡಿಕೆಶಿ..

ಬೆಂಗಳೂರು, ಡಿ.5- ಸಂಕ್ರಾಂತಿಯ ವೇಳೆಗೆ ಶುಭ ಸುದ್ದಿ ದೊರೆಯಲಿದೆ ಎಂಬ ವಿಶ್ವಾಸದಲ್ಲಿರುವ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಸಿದ್ದರಾಮಯ್ಯ ಬಣದ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಪ್ರಯತ್ನ ಮುಂದುವರಿಸಿದ್

5 Dec 2025 3:41 pm
ಒಂದೇ ಕಾರ್ಯಕ್ರಮಕ್ಕೆ ಬೇರೆ ಬೇರೆಯಾಗಿ ಬಂದ ಸಿಎಂ, ಡಿಸಿಎಂ

ಬೆಂಗಳೂರು, ಡಿ.5- ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿಗಾಗಿ ನಿರ್ಮಿಸಲಾಗಿರುವ ನೂತನ ಕಟ್ಟಡ ಉದ್ಘಾಟನೆಗೆ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಯವರು ಬೇರೆ ಬೇರೆಯಾಗಿ ಆಗಮಿಸಿದ್ದರು ಕೂಡ, ಪರಸ್ಪರ ಒಬ್ಬರನೊಬ್ಬರ

5 Dec 2025 3:27 pm
‘ಭ್ರಷ್ಟಾಚಾರ’ಹೇಳಿಕೆ ದುರ್ಬಳಕೆ : ನ್ಯಾಯಮೂರ್ತಿ ವೀರಪ್ಪ ಬೇಸರ

ಬೆಂಗಳೂರು,ಡಿ.5- ನನ್ನ ಹೇಳಿಕೆಯನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಉಪ ಲೋಕಾಯುಕ್ತ ವೀರಪ್ಪ ಹೇಳಿದ್ದಾರೆ.ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ನನ್ನ ಹೇಳಿಕೆಯನ್ನು ಸ್ವಾರ್ಥಕ್ಕೆ ಬಳಸಿಕೊಳ್ಳಬೇಡಿ ಎಂದು ರಾಜಕಾರಣ

5 Dec 2025 3:12 pm
ಸಿಎಂ ಬದಲಾವಣೆ ಅಸಾಧ್ಯ:`ಹೈ’ಸಂದೇಶ..!

ಬೆಂಗಳೂರು, ಡಿ.5- ಕಾಂಗ್ರೆಸ್ ಪಕ್ಷದ ಭವಿಷ್ಯ ಹಾಗೂ ಮುಂದಿನ ಐದು ರಾಜ್ಯಗಳ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬದಲಾವಣೆ ಅಸಾಧ್ಯ ಎಂಬ ಸಂದೇಶವನ್ನು ಕಾಂಗ್ರೆಸ್ ಹೈಕಮಾಂಡ್ ರವಾನಿಸಿದ್ದು, ಅದನ್ನು ಎಐಸಿಸಿ ಪ್

5 Dec 2025 2:31 pm
ಮೌಂಟ್‌ ಎವರೆಸ್ಟ್‌ನಲ್ಲಿ ಭಾರತದ ಧ್ವಜ ಹರಿಸಲು ಚಂದ್ರಶೇಖರ್ ಸಿದ್ಧತೆ

ಬೆಂಗಳೂರು, ಡಿ.5 ಭಾರತದ ಧ್ವಜವನ್ನು ಮೌಂಟ್ ಎವರೆಸ್ಟ್ ಶಿಖರದಲ್ಲಿ ಎತ್ತಿಹಿಡಿಯುವ ಗುರಿಯೊಂದಿಗೆ ಚಂದ್ರಶೇಖರ್ ಸಜ್ಜಾಗುತ್ತಿದ್ದಾರೆ. ಭಾರತದ ಯುವ ಪರ್ವತಾರೋಹಕರಲ್ಲಿ ತನ್ನದೇ ಆದ ಗುರುತನ್ನು ನಿರ್ಮಿಸಿಕೊಂಡಿರುವ ಚಂದ್ರಶೇ

5 Dec 2025 1:47 pm
ನಕಲಿ ವೀಸಾದಿಂದ ನೇಪಾಳ ಹೋಗಲು ಯತ್ನಿಸುತ್ತಿದ್ದ ಕೆನಡಾ ಪ್ರಜೆ ಬಂಧನ

ಮಹಾರಾಜಗಂಜ್‌, ಡಿ. 5 (ಪಿಟಿಐ) ಭಾರತ-ನೇಪಾಳ ಗಡಿಯಲ್ಲಿರುವ ಸೋನೌಲಿ ವಲಸೆ ಚೆಕ್‌ಪೋಸ್ಟ್‌ನಲ್ಲಿ ಮಾನ್ಯ ವೀಸಾ ಇಲ್ಲದೆ ನೇಪಾಳಕ್ಕೆ ಪ್ರವೇಶಿಸಲು ಯತ್ನಿಸಿದ ಕೆನಡಾದ ಪ್ರಜೆಯನ್ನು ಬಂಧಿಸಲಾಗಿದೆ. ವಿಮಲ್‌ ಡ್ಯಾನ್‌್ಸ ಎಂದು ಗುರು

5 Dec 2025 1:05 pm
ಅಪ್ರಾಪ್ತರು ಲೀವ್‌-ಇನ್‌ನಲ್ಲಿರಲು ಕೋರ್ಟ್‌ ಸಮತಿ

ಜೈಪುರ, ಡಿ. 5 (ಪಿಟಿಐ) ಇಬ್ಬರು ವಯಸ್ಕರು ಮದುವೆಗೆ ಕಾನೂನುಬದ್ಧ ವಯಸ್ಸನ್ನು ತಲುಪಿಲ್ಲದಿದ್ದರೂ ಸಹ, ಪರಸ್ಪರ ಒಪ್ಪಿಗೆಯಿಂದ ಲೀವ್‌ -ಇನ್‌ ಸಂಬಂಧದಲ್ಲಿರಲು ಅರ್ಹರು ಎಂದು ರಾಜಸ್ಥಾನ ಹೈಕೋರ್ಟ್‌ ತೀರ್ಪು ನೀಡಿದೆ. ಕೋಟಾದ 18 ವರ್ಷ

5 Dec 2025 1:01 pm
ಕೂಡಂಕುಳಂ ಅಣುಸ್ಥಾವರಕ್ಕೆ ರಷ್ಯಾದ ಪರಮಾಣು ಇಂಧನ

ನವದೆಹಲಿ, ಡಿ. 5 (ಪಿಟಿಐ) ತಮಿಳುನಾಡಿನ ಕೂಡಂಕುಳಂ ಪರಮಾಣು ವಿದ್ಯುತ್‌ ಸ್ಥಾವರದಲ್ಲಿ ಮೂರನೇ ರಿಯಾಕ್ಟರ್‌ನ ಆರಂಭಿಕ ಲೋಡ್‌ಗಾಗಿ ಪರಮಾಣು ಇಂಧನದ ಮೊದಲ ಸರಕನ್ನು ತಲುಪಿಸಲಾಗಿದೆ ಎಂದು ರಷ್ಯಾದ ಸರ್ಕಾರಿ ಪರಮಾಣು ನಿಗಮ ಹೇಳಿದೆ.ಪ

5 Dec 2025 12:33 pm
ಗುಜರಾತ್‌ ಮತದಾರರ ಪಟ್ಟಿಯಲ್ಲಿದ್ದಾರೆ 17 ಲಕ್ಷ ಮೃತ ಮತದಾರರು

ಅಹಮದಾಬಾದ್‌, ಡಿ. 5 (ಪಿಟಿಐ) ಗುಜರಾತ್‌ನಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ರಾಜ್ಯಾದ್ಯಂತ ಅಸ್ತಿತ್ವದಲ್ಲಿರುವ ಮತದಾರರ ಪಟ್ಟಿಯಲ್ಲಿ 17 ಲಕ್ಷಕ್ಕೂ ಹೆಚ್ಚು ಮೃತ ಮತದಾರರು ಇನ್ನೂ ಸೇರಿದ್ದಾರೆ ಎಂ

5 Dec 2025 12:00 pm
ರಿಲಯನ್ಸ್ ಸಂಸ್ಥೆಯ 1120 ಕೋಟಿ ಮೌಲ್ಯದ ಆಸ್ತಿ ಜಪ್ತಿ

ನವದೆಹಲಿ, ಡಿ. 5 (ಪಿಟಿಐ) ರಿಲಯನ್ಸ್ ಗ್ರೂಪ್‌ ಅಧ್ಯಕ್ಷ ಅನಿಲ್‌ ಅಂಬಾನಿ ಅವರ ಕಂಪನಿಗಳ ವಿರುದ್ಧದ ಹಣ ವರ್ಗಾವಣೆ ತನಿಖೆಯ ಭಾಗವಾಗಿ ಜಾರಿ ನಿರ್ದೇಶನಾಲಯವು 1,120 ಕೋಟಿ ರೂ. ಮೌಲ್ಯದ ಹೊಸ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡಿದೆ ಎ

5 Dec 2025 11:42 am
ಸಾಲಗಾರರಿಗೆ ಗುಡ್ ನ್ಯೂಸ್ ಕೊಟ್ಟ RBI: ರೆಪೋ ದರ ಕಡಿತ

ನವದೆಹಲಿ, ಡಿ.5- ಭಾರತೀಯ ರಿಸರ್ವ್‌ ಬ್ಯಾಂಕ್‌ ತನ್ನ ರೆಪೊ ದರವನ್ನು ಶೇ. 5.5% ರಿಂದ 5.25 ಕ್ಕೆ ಅಂದರೆ 25 ಬೇಸಿಸ್‌‍ ಪಾಯಿಂಟ್‌ಗಳಷ್ಟು ಕಡಿತಗೊಳಿಸಿದೆ. ಪ್ರತಿ ಎರಡು ತಿಂಗಳಿಗೊಮ್ಮೆ ಕೇಂದ್ರ ಬ್ಯಾಂಕಿನ ಹಣಕಾಸು ಕಾರ್ಯತಂತ್ರವನ್ನು ರೂ

5 Dec 2025 11:26 am
400 ಇಂಡಿಗೋ ವಿಮಾನ ಹಾರಾಟ ರದ್ದು

ಮುಂಬೈ, ಡಿ.5- (ಪಿಟಿಐ) ಇಂಡಿಗೋ ಸಂಸ್ಥೆ ಇಂದು ಕೂಡ 400 ಕ್ಕೂ ಹೆಚ್ಚು ವಿಮಾನಗಳನ್ನು ರದ್ದುಗೊಳಿಸಿದ್ದು, ವಿವಿಧ ವಿಮಾನ ನಿಲ್ದಾಣಗಳಲ್ಲಿ ಹೆಚ್ಚಿನ ಸಂಖ್ಯೆಯ ವಿಮಾನಗಳು ವಿಳಂಬವಾಗಿವೆ ಎಂದು ಮೂಲಗಳು ತಿಳಿಸಿವೆ. ವಿಮಾನಗಳು ದೀರ್ಘಕ

5 Dec 2025 11:16 am
ರತನ್‌ ಟಾಟಾ ಅವರ ಮಲತಾಯಿ ಸಿಮೋನ್‌ ಟಾಟಾ ವಿಧಿವಶ

ಮುಂಬೈ, ಡಿ. 5 (ಪಿಟಿಐ) ಟಾಟಾ ಟ್ರಸ್ಟ್‌ ಅಧ್ಯಕ್ಷ ನೋಯೆಲ್‌ ಟಾಟಾ ಅವರ ತಾಯಿ ಸಿಮೋನ್‌ ಟಾಟಾ ಅವರು ಇಂದು ಅಲ್ಪಕಾಲದ ಅನಾರೋಗ್ಯದಿಂದ ನಿಧನರಾಗಿದ್ದಾರೆ. ದಿವಂಗತ ರತನ್‌ ಟಾಟಾ ಅವರ ಮಲತಾಯಿ ಸಿಮೋನ್‌ ಟಾಟಾ ಅವರಿಗೆ 95 ವರ್ಷ.ಸಿಮೋನ್‌

5 Dec 2025 11:11 am
ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (05-12-2025)

ನಿತ್ಯ ನೀತಿ : `ನೂರು ಸಾರಿ ಸೋತಿದ್ದರೇನಂತೆ? ನೂರೊಂದು ಸಾಲ ಬಿದ್ದಿದ್ದರೇನಂತೆ? ಸೋಲು- ಗೆಲುವಿಗೆ ಮೆಟ್ಟಿಲು ಬಿದ್ದರಲ್ಲವೆ ಮರಳಿ ಏಳುವುದು. ಬೀಳದಿದ್ದವನು ಎಂದೂ ಮೇಲೆದ್ದವನಲ್ಲ’. -ಕುವೆಂಪು ಪಂಚಾಂಗ : ಶುಕ್ರವಾರ, 05-12-2025ವಿಶ್ವಾ

5 Dec 2025 6:32 am
ಅಂತಾರಾಷ್ಟ್ರೀಯ ಕರೆಗಳ ಪರಿವರ್ತನೆ ಮಾಡುತ್ತಿದ್ದ ಜಾಲ ಭೇದಿಸಿದ ಸಿಸಿಬಿ ಪೊಲೀಸರು

ಬೆಂಗಳೂರು, ಡಿ.4- ಆಧುನಿಕ ಸಲಕರಣೆಗಳನ್ನು ಬಳಕೆ ಮಾಡಿಕೊಂಡು ಅಂತಾರಾಷ್ಟ್ರೀಯ ಕರೆಗಳನ್ನು ಸ್ಥಳೀಯ ಕರೆಗಳನ್ನಾಗಿ ಪರಿವರ್ತಿಸಿ ಟೆಲಿಕಾಂ ಸಂಸ್ಥೆಗೆ ಆರ್ಥಿಕ ನಷ್ಟ ಉಂಟು ಮಾಡುವ ಜೊತೆಗೆ, ರಾಷ್ಟ್ರೀಯ ಭದ್ರತೆಗೂ ಆತಂಕ ಸೃಷ್ಟ

4 Dec 2025 4:39 pm
ಮಹಾಲಕ್ಷ್ಮಿಲೇಔಟ್‌ ಪೊಲೀಸರ ಕಾರ್ಯಾಚರಣೆ : 18.60 ಕೋಟಿ ಮೌಲ್ಯ ಹೈಡ್ರೋ ಗಾಂಜಾ ವಶ

ಬೆಂಗಳೂರು,ಡಿ.4-ಉತ್ತರ ವಿಭಾಗದ ಮಹಾಲಕ್ಷ್ಮೀ ಲೇಔಟ್‌ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ ಮಹಿಳೆ ಸೇರಿದಂತೆ ಇಬ್ಬರು ಡ್ರಗ್‌ ಪೆಡ್ಲರ್‌ಗಳನ್ನು ಬಂಧಿಸಿ 18.60 ಕೋಟಿ ಮೌಲ್ಯದ ಹೈಡ್ರೋ ಗಾಂಜಾವನ್ನು ವಶಪಡಿಸಿಕೊಂಡಿ ದ್ದಾರೆ. ಇಲ

4 Dec 2025 3:37 pm
ಸಂಪುಟ ಸಭೆಯಲ್ಲಿಂದು ವಿವಾದಿತ ಕಾನೂನುಗಳ ಕುರಿತು ಚರ್ಚೆ

ಬೆಂಗಳೂರು, ಡಿ.4- ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ ಪ್ರತಿಬಂಧಕ ಕಾಯ್ದೆ, ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ತಿದ್ದುಪಡಿ ಕಾಯ್ದೆ, ಕರ್ನಾಟಕ ಸಾಮಾಜಿಕ ಬಹಿಷ್ಕಾರ ನಿಷೇಧ ಮತ್ತು ಪರಿಹಾರ ಕ

4 Dec 2025 3:35 pm
ಸಾಯಿಸ್ತೀನಿ, ಸಾಯಿಸ್ತೀನಿ ಅಂತಿದ್ದ ಪತಿ ಕೊನೆಗೂ ಪತ್ನಿಯನ್ನು ಕೊಂದು ಆತ್ಮಹತ್ಯೆ

ಬೆಂಗಳೂರು,ಡಿ.4- ರಾಜಗೋಪಾಲನಗರ ಘಟನೆ ಮಾಸುವ ಮುನ್ನವೇ ನಗರದಲ್ಲಿ ಪತ್ನಿಯನ್ನು ಕೊಂದು ಪತಿ ಆತಹತ್ಯೆ ಮಾಡಿಕೊಂಡಿರುವ ಘಟನೆ ಸುಬ್ರಹಣ್ಯಪುರ ಪೊಲೀಸ್‌‍ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಚಿಕ್ಕೇಗೌಡನಪಾಳ್ಯದ ಚಿಕ್ಕ ಅಪಾರ್ಟ

4 Dec 2025 3:31 pm
ಈರುಳ್ಳಿ ಮೂಟೆಯಲ್ಲಿಟ್ಟು ಸಾಗಿಸುತ್ತಿದ್ದ 1.75 ಕೋಟಿ ವೌಲ್ಯದ ಶ್ರೀಗಂಧ ವಶ, ಮೂವರ ಬಂಧನ

ಬೆಂಗಳೂರು,ಡಿ.4- ನಗರ ಪೊಲೀಸರು ಮೂವರು ಶ್ರೀಗಂಧ ಚೋರರನ್ನು ಬಂಧಿಸಿ 1.75 ಕೋಟಿ ಮೌಲ್ಯದ ರಕ್ತ ಚಂದನ ಹಾಗೂ ನಾಲ್ಕು ವಾಹನಗಳನ್ನು ಜಪ್ತಿ ಮಾಡಿದ್ದಾರೆ. ಹುಳಿಮಾವು: ಬನ್ನೇರುಘಟ್ಟ ಮುಖ್ಯ ರಸ್ತೆಯ ಗೊಟ್ಟಿಗೆರೆ ಕೆರೆಯ ಬಳಿ ಕಾರೊಂದ

4 Dec 2025 3:29 pm
ಕಾಂಗ್ರೆಸ್‌‍ ಹೈಕಮಾಂಡ್‌ಗೆ ವರದಿ ನೀಡಿದ ಡಿಕೆಶಿ : ಸಚಿವರು,ಶಾಸಕರಲ್ಲಿ ನಡುಕ

ಬೆಂಗಳೂರು, ಡಿ.3- ಇತ್ತೀಚಿನ ರಾಜಕೀಯ ಬೆಳವಣಿಗೆಗಳಲ್ಲಿ ಸಿದ್ದರಾಮಯ್ಯ ಅವರ ಗುಂಪಿನಲ್ಲಿ ಕಾಣಿಸಿಕೊಂಡು, ತಮಗೆ ಎದುರಾಗಿ ನಿಂತಿರುವ ಸಚಿವರ ಮತ್ತು ಶಾಸಕರ ವಿರುದ್ಧ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿ

4 Dec 2025 3:28 pm
ಡಾಲರ್ ಎದುರು ರೂಪಾಯಿ ಕುಸಿದರೂ ದೇಶದ ಆರ್ಥಿಕ ಪ್ರಗತಿಗಿಲ್ಲ ಅಡ್ಡಿ

ಬೆಂಗಳೂರು/ನವದೆಹಲಿ, ಡಿ.4- ಡಾಲರ್‌ ಮೌಲ್ಯ ಹೆಚ್ಚುತ್ತಿರುವ ನಡುವೆ ಕೆಲವರು ಆತಂಕ ಹೆಚ್ಚಿಸುತ್ತಿದ್ದಾರೆ. ಆದರೆ ವಾಸ್ತವವಾಗಿ ಭಾರತಕ್ಕೆ ಇದು ಲಾಭದಾಯಕವಾಗಲಿದೆ ಎಂದು ಆರ್ಥಿಕ ತಜ್ಞರು ಅಂದಾಜಿಸಿದ್ದಾರೆ.ಪ್ರಸ್ತುತ ರೂಪಾಯಿ ಮ

4 Dec 2025 3:10 pm
ಪುಟಿನ್‌ ಭೇಟಿ ಹಿನ್ನೆಲೆಯಲ್ಲಿ ದೆಹಲಿಯಾದ್ಯಂತ ಅಭೂತಪೂರ್ವ ಭದ್ರತೆ

ನವದೆಹಲಿ, ಡಿ. 4 (ಪಿಟಿಐ)- ಎರಡು ದಿನಗಳ ಭಾರತ ಭೇಟಿಗಾಗಿ ಇಂದು ಸಂಜೆ ದೆಹಲಿಗೆ ಆಗಮಿಸುತ್ತಿರುವ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಅವರಿಗಾಗಿ ಬಹು ಹಂತದ ಭದ್ರತಾ ವ್ಯವಸ್ಥೆಯನ್ನು ಜಾರಿಗೊಳಿಸಲಾಗಿರುವುದರಿಂದ ರಾಷ್ಟ್ರ

4 Dec 2025 3:07 pm
500 ಎಕರೆ ಸರ್ಕಾರಿ ಜಮೀನು ಕಬಳಿಸಿದವರ ವಿರುದ್ಧ ಇಡಿಗೆ ಎನ್‌.ಆರ್‌.ರಮೇಶ್‌ ದೂರು

ಬೆಂಗಳೂರು, ಡಿ.4- ತಾವರೆಕೆರೆ ಸಮೀಪದ ನೂರಾರು ಕೋಟಿ ರೂ. ಮೌಲ್ಯದ 500 ಎಕರೆ ಸರ್ಕಾರಿ ಜಮೀನು ಕಬಳಿಸಿರುವವರ ವಿರುದ್ಧ ಬಿಜೆಪಿ ನಾಯಕ ಎನ್‌.ಆರ್‌.ರಮೇಶ್‌ ಅವರು ಜಾರಿ ನಿರ್ದೇಶನಾಲಯ, ಲೋಕಾಯುಕ್ತ ಹಾಗೂ ಬೆಂಗಳೂರು ನಗರ ಜಿಲ್ಲಾಧಿಕಾರಿ

4 Dec 2025 3:04 pm
ಹಿರಿಯ ಚಲನಚಿತ್ರ ನಿರ್ಮಾಪಕ ಎವಿಎಂ ಸರವಣನ್‌ ನಿಧನ

ಚೆನ್ನೈ, ಡಿ.4- ಹಿರಿಯ ನಿರ್ಮಾಪಕ ಮತ್ತು ಎವಿಎಂ ಸ್ಟುಡಿಯೋಸ್‌‍ನ ಮಾಲೀಕ ಎಂ ಸರವಣನ್‌ ವಯೋಸಹಜ ಕಾಯಿಲೆಗಳಿಂದ ಚೆನ್ನೈನಲ್ಲಿ ಇಂದು ನಿಧನರಾದರು. ಅವರಿಗೆ 86 ವರ್ಷ ವಯಸ್ಸಾಗಿತ್ತು.ಮೂಲಗಳ ಪ್ರಕಾರ, ಸರವಣನ್‌ ಕೆಲವು ವರ್ಷಗಳಿಂದ ಆರೋ

4 Dec 2025 2:19 pm
ಪಾದುಕೆ ದರ್ಶನದೊಂದಿಗೆ ದತ್ತಜಯಂತಿಗೆ ತೆರೆ

ಚಿಕ್ಕಮಗಳೂರು,ಡಿ.4- ಶ್ರೀ ಗುರು ಇನಾಂ ದತ್ತಾತ್ರೇಯ ಬಾಬಾಬುಡನ್‌ ಸ್ವಾಮಿ ದರ್ಗಾದ ಗುಹೆಯಲ್ಲಿರುವ ದತ್ತ ಪಾದುಕೆಗಳ ದರ್ಶನದೊಂದಿಗೆ ಈ ವರ್ಷದ ದತ್ತ ಜಯಂತಿಗೆ ತೆರೆ ಬಿದ್ದಿದೆ.ಶ್ರೀರಾಮ ಸೇನೆ, ವಿಶ್ವ ಹಿಂದೂ ಪರಿಷತ್‌, ಬಜರಂ

4 Dec 2025 1:48 pm
ಸಿಎಂ ಬದಲಾವಣೆ ಅಸ್ತ್ರಕ್ಕೆ ಪ್ರತಿಯಾಗಿ ದಲಿತ ಅಸ್ತ್ರ ಪ್ರಯೋಗಿಸಿದ ಸಿಎಂ ಸಿದ್ದರಾಮಯ್ಯ

ಬೆಂಗಳೂರು, ಡಿ.4- ಡಿ.ಕೆ.ಶಿವಕುಮಾರ್‌ ಅವರಿಗೆ ಮುಖ್ಯಮಂತ್ರಿಯ ಹುದ್ದೆ ಬಿಟ್ಟು ಕೊಡಲೇಬೇಕು ಎಂಬ ಅನಿವಾರ್ಯತೆ ಸೃಷ್ಟಿಯಾಗುತ್ತಿದ್ದಂತೆ, ಸಿದ್ದರಾಮಯ್ಯ ಅವರ ಬಣದಲ್ಲಿ ಮತ್ತೆ ದಲಿತ ಮುಖ್ಯಮಂತ್ರಿಯ ಬೇಡಿಕೆ ಮುನ್ನೆಲೆಗೆ ಬರುತ

4 Dec 2025 12:48 pm
ಚಿತ್ರೀಕರಣ ವೇಳೆ ಹೃದಯಾಘಾತದಿಂದ ನಿರ್ದೇಶಕ ಸಂಗೀತ್‌ ಸಾಗರ್‌ ನಿಧನ

ತೀರ್ಥಹಳ್ಳಿ,ಡಿ.4-ಸಿನಿಮಾ ಚಿತ್ರೀಕರಣ ವೇಳೆ ಹೃದಯಾಘಾತದಿಂದ ನಿರ್ದೇಶಕ ಸಂಗೀತ್‌ ಸಾಗರ್‌ ಸಾವನ್ನಪ್ಪಿದ್ದಾರೆ.ಪಾತ್ರಧಾರಿ ಸಿನಿಮಾದ ಚಿತ್ರೀಕರಣ ನಡೆಸುತ್ತಿದ್ದ ವೇಳೆ ಹರಿಹರಪುರದಲ್ಲಿ ಈ ಘಟನೆ ನಡೆದಿದೆ. ಸಕಲೇಶಪುರದ ದೊ

4 Dec 2025 12:46 pm
ಮೊಮಿನಾತ್‌ ಉಗ್ರ ಸಂಘಟನೆಗೆ 5 ಸಾವಿರ ಮಹಿಳೆಯರ ನೇಮಕ

ನವದೆಹಲಿ, ಡಿ.4- ಪಾಕ್‌ ಮೂಲದ ಜೈಶ್‌-ಎ-ಮೊಹಮ್ಮದ್‌ ಉಗ್ರಗಾಮಿ ಸಂಘಟನೆಯಿಂದ ಹೊಸದಾಗಿ ಪ್ರಾರಂಭವಾದ ಜಮಾತ್‌ ಉಲ್‌ ಮೊಮಿನಾತ್‌ನಲ್ಲಿ 5,000 ಕ್ಕೂ ಹೆಚ್ಚು ಮಹಿಳೆಯರನ್ನು ನೇಮಕ ಮಾಡಿಕೊಳ್ಳಲಾಗಿದ್ದು, ಅವರನ್ನು ಮೂಲಭೂತವಾದಿಗಳನ್ನ

4 Dec 2025 12:43 pm
ದೆಹಲಿಯಲ್ಲಿ ಬಿಡು ಬಿಟ್ಟಿರುವ ಬಿಜೆಪಿ ಭಿನ್ನಮತೀಯ ನಾಯಕರು

ಬೆಂಗಳೂರು,ಡಿ.4- ಕಳೆದ ಮೂರು ದಿನಗಳಿಂದ ನವದೆಹಲಿಯಲ್ಲಿ ಬಿಡು ಬಿಟ್ಟಿರುವ ಬಿಜೆಪಿ ಭಿನ್ನಮತೀಯ ನಾಯಕರು ರಾಜ್ಯ ಉಸ್ತುವಾರಿ ಡಾ.ಮೋಹನ್‌ ಅಗರ್‌ ವಾಲ್‌ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಕಳೆದ ತಡರಾತ್ರಿ ನವದೆಹಲಿಯ

4 Dec 2025 12:40 pm
ಜ್ವರಕ್ಕೆ ಸಿಂಪಲ್ ಮನೆಮದ್ದು

ಹವಾಮಾನ ಬದಲಾವಣೆ ಮತ್ತು ವೈರಲ್ ಸೋಂಕುಗಳ ಹೆಚ್ಚಳದ ನಡುವೆ ಜ್ವರ ಪ್ರಕರಣಗಳು ದಿಢೀರ್ ಏರಿಕೆಯಾಗಿದ್ದು, ನಾಗರಿಕರು ಸರಳ ಹಾಗೂ ಬಳಕೆಗೆ ಸುಲಭವಾದ ಮನೆಮದ್ದುಗಳತ್ತ ಮುಖ ಮಾಡಿದ್ದಾರೆ. ಸಾಮಾನ್ಯ ಜ್ವರಕ್ಕೆ ಮನೆಮದ್ದುಗಳು ಸಹಕಾ

4 Dec 2025 12:10 pm
ದೆಹಲಿಯಲ್ಲಿ ಟ್ರಂಪ್‌ ತಂಗಿದ್ದ ಹೋಟೆಲ್‌ನಲ್ಲೇ ಪುಟಿನ್‌ ವಾಸ್ತವ್ಯ

ನವದೆಹಲಿ, ಡಿ.4– ಎರಡು ದಿನಗಳ ಕಾಲ ಭಾರತದ ಪ್ರವಾಸಕ್ಕೆ ಆಗಮಿಸಲಿರುವ ರಷ್ಯಾದ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ ಅವರು ಈ ಹಿಂದೆ ಅಮೆರಿಕ ಅಧ್ಯಕ್ಷ ಡೊನಾಲ್‌್ಡ ಟ್ರಂಪ್‌ ಅವರು ತಂಗಿದ್ದ ದೆಹಲಿ ಐಟಿಸಿ ಮೌರ್ಯ ಹೋಟೆಲಿನಲ್ಲಿ ವಾಸ

4 Dec 2025 11:48 am
ತರಬೇತಿ ವೇಳೆ ಅಮೆರಿಕ ವಾಯುಪಡೆಯ ಥಂಡರ್‌ಬರ್ಡ್‌ ಎಫ್‌-16 ಯುದ್ಧವಿಮಾನ ಪತನ

ವಾಷಿಂಗ್ಟನ್‌, ಡಿ.4 ದಕ್ಷಿಣ ಕ್ಯಾಲಿಫೋರ್ನಿಯಾದಲ್ಲಿ ತರಬೇತಿ ನಡೆಸುತ್ತಿದ್ದ ವೇಳೆ ಅಮೆರಿಕ ವಾಯುಪಡೆಯ ಶಕ್ತಿಶಾಲಿ ಅಸ್ತ್ರ ಥಂಡರ್‌ಬರ್ಡ್‌ ಎಫ್‌-16ಸಿ ಯುದ್ಧವಿಮಾನ ಪತನಗೊಂಡಿದೆ. ಲಾಸ್‌‍ ಏಂಜಲೀಸ್‌‍ನ ಉತ್ತರಕ್ಕೆ ಸುಮಾರು

4 Dec 2025 11:44 am
ಇಂದು ಪುಟಿನ್‌ ಭಾರತ ಭೇಟಿ : ಪ್ರಧಾನಿ ಮೋದಿ ಜೊತೆ ಖಾಸಗಿ ಭೋಜನ ಕೂಟ, ಮಹತ್ವದ ಮಾತುಕತೆ

ನವದೆಹಲಿ, ಡಿ. 4 (ಪಿಟಿಐ) ಭಾರತ ಮತ್ತು ಅಮೆರಿಕ ನಡುವಿನ ಹದಗೆಟ್ಟ ಸಂಬಂಧಗಳ ಹಿನ್ನೆಲೆಯಲ್ಲಿ ಒಟ್ಟಾರೆ ದ್ವಿಪಕ್ಷೀಯ ಕಾರ್ಯತಂತ್ರ ಮತ್ತು ಆರ್ಥಿಕ ಪಾಲುದಾರಿಕೆಯನ್ನು ವಿಸ್ತರಿಸಲು ದೆಹಲಿಗೆ ಬಂದಿಳಿದ ಕೆಲವೇ ಗಂಟೆಗಳ ನಂತರ, ಪ್ರ

4 Dec 2025 11:07 am
ಬೆಂಗಳೂರು : 3 ತಿಂಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದ ನವ ವಿವಾಹಿತೆ ಆತ್ಮಹತ್ಯೆ

ಬೆಂಗಳೂರು,ಡಿ.4-ಪ್ರೀತಿಸಿ ಮದುವೆಯಾಗಿದ್ದ ನವ ವಿವಾಹಿತೆ ಮೂರೇ ತಿಂಗಳಿಗೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಅಂದ್ರಹಳ್ಳಿಯ ವಿದ್ಯಮಾನ್ಯ ನಗರದಲ್ಲಿ ನಡೆದಿದೆಅಮೂಲ್ಯ (23) ಮೃತ ಮಹಿಳೆ. ಅಮೂಲ್ಯ-ಅಭಿಷೇಕ್‌ ಪರಸ್ಪರ ಪ್ರೀತಿಸು

4 Dec 2025 11:02 am
ಬಾಂಗ್ಲಾದೇಶದಲ್ಲಿ 4.1 ತೀವ್ರತೆಯ ಭೂಕಂಪ

ಢಾಕಾ, ಡಿ.4 ಬಾಂಗ್ಲಾದೇಶದಲ್ಲಿ ಇಂದು ಮುಂಜಾನೆ 4.1 ತೀವ್ರತೆಯ ಭೂಕಂಪ ಸಂಭವಿಸಿದೆ. ರಾಜಧಾನಿ ಢಾಕಾ ಮತ್ತು ನೆರೆಯ ಜಿಲ್ಲೆಗಳಲ್ಲಿ ಕಂಪನದ ಅನುಭವವಾಗಿದ್ದು, ಸ್ಥಳೀಯ ಸಮಯ ಬೆಳಿಗ್ಗೆ 6:14 ಕ್ಕೆ ಭೂಕಂಪ ಸಂಭವಿಸಿದೆ. ಯುರೋಪಿಯನ್‌ಮೆಡಿ

4 Dec 2025 10:59 am
ಚಿಕ್ಕಮಗಳೂರು : ಮನೆಗೆ ನುಗ್ಗಿ ಮಹಿಳೆ ಕಗ್ಗೊಲೆ

ಚಿಕ್ಕಮಗಳೂರು,ಡಿ.3- ಮನೆಗೆ ನುಗ್ಗಿದ ದುಷ್ಕರ್ಮಿಯೊಬ್ಬ ಮಹಿಳೆಯ ಮೇಲೆ ದಾಳಿ ನಡೆಸಿ ನಂತರ ಚಾಕುವಿನಿಂದ ಆಕೆಯ ಕತ್ತು ಸೀಳಿ ಭೀಕರವಾಗಿ ಕೊಲೆ ಮಾಡಿ ಪರಾರಿಯಾಗಿರುವ ಘಟನೆ ತಾಲ್ಲೂಕಿನ ಅಲೂರು ಸಮೀಪದ ಅರೆನೂರು ಗ್ರಾಮದಲ್ಲಿ ನಡೆದ

3 Dec 2025 3:32 pm
ಹೊಸ ನಕ್ಷತ್ರಪುಂಜ ಕಂಡು ಹಿಡಿದ ಪುಣೆ ವಿಜ್ಞಾನಿಗಳು

ಪುಣೆ, ಡಿ. 3 (ಪಿಟಿಐ)- ಪುಣೆಯ ಖಗೋಳ ಭೌತಶಾಸ್ತ್ರ ಸಂಸ್ಥೆಯ ಇಬ್ಬರು ಸಂಶೋಧಕರು ಇದುವರೆಗೆ ಗಮನಿಸದ ಅತ್ಯಂತ ದೂರದ ಸುರುಳಿಯಾಕಾರದ ಗ್ಯಾಲಕ್ಸಿಗಳಲ್ಲಿ ಒಂದಾದ ಅಲಕಾನಂದ ಎಂಬ ನಕ್ಷತ್ರಪುಂಜವನ್ನು ಕಂಡುಹಿಡಿದಿದ್ದಾರೆ. ಬ್ರಹ್ಮಾಂ

3 Dec 2025 3:31 pm