ಬೆಂಗಳೂರು: ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಕಾಲಿನ ಭಾಗಕ್ಕೆ ರಕ್ತ ಚಲನೆ ಸ್ಥಗಿತಗೊಂಡಿದ್ದ 9 ವರ್ಷದ ಬಾಲಕನಿಗೆ ಸಕಾಲಿಕ ಶಸ್ತ್ರ ಚಿಕಿತ್ಸೆ ಮೂಲಕ ಪ್ರಾಣಾಪಾಯದಿಂದ ಪಾರು ಮಾಡುವಲ್ಲಿ ಸ್ಪರ್ಶ್ ಆಸ್ಪತ್ರೆ ಯಲಹಂಕ
ಬೆಂಗಳೂರು, ಮಾ.5- ಕರ್ನಾಟಕ ರಾಜ್ಯ ಗುತ್ತಿಗೆದಾರರು ಕರೆದಿರುವ ಪ್ರತಿಭಟನೆಗೆ ಜಿಬಿಎ ನಗರ ಪಾಲಿಕೆಗಳ ಕಾರ್ಯನಿರತ ಗುತ್ತಿಗೆದಾರರ ಸಂಘ ಬೆಂಬಲ ವ್ಯಕ್ತಪಡಿಸಿರುವುದರಿಂದ ನಾಳಿನ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ. ಬಾ
ನವದೆಹಲಿ, ಮಾ.5- ಭೌಗೋಳಿಕ ರಾಜಕೀಯ ಉದ್ವಿಗ್ನತೆ ಹೆಚ್ಚುತ್ತಿರುವ ಸಮಯದಲ್ಲಿ ಬಾಹ್ಯಾಕಾಶ ಸ್ವತ್ತುಗಳನ್ನು ರಕ್ಷಿಸುವ ಪ್ರಯತ್ನಗಳನ್ನು ದೇಶವು ಚುರುಕುಗೊಳಿಸುತ್ತಿದೆ. ಹೀಗಾಗಿ ಭಾರತದ ಭದ್ರತಾ ಸಂಸ್ಥೆಗಳು ಖಾಸಗಿ ಸ್ಟಾರ್ಟ್
ಜೆರುಸಲೆಮ್, ಮಾ. 5 (ಎಪಿ)- ಇರಾನ್ ಯುದ್ಧವು ಈ ಪ್ರದೇಶ ಮತ್ತು ಅದರಾಚೆಗೆ ತೀವ್ರವಾಗಿ ಹರಡಿದೆ, ಮಧ್ಯಪ್ರಾಚ್ಯದ ಬಹುತೇಕ ಎಲ್ಲಾ ದೇಶಗಳು ಕ್ಷಿಪಣಿ ದಾಳಿಗಳು, ಡ್ರೋನ್ ದಾಳಿಗಳು ಅಥವಾ ಚೂರುಗಳಿಂದ ಹಾನಿಗೊಳಗಾಗಿವೆ, ಅನೇಕ ಸಾವ
ರಾಮನಗರ,ಮಾ.5- ಕೇಂದ್ರ ಸಚಿವ ವಿ.ಸೋಮಣ್ಣ ಅವರ ಹಿರಿಯ ಸಹೋದರಿ ಮಹಾದೇವಮ ನಿಧನರಾಗಿದ್ದಾರೆ. ಕನಕಪುರ ತಾಲೂಕಿನ ಚಿಕ್ಕಮುದುವಾಡಿ ಗ್ರಾಮದ ಮಹಾದೇವಮ(96) ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಚಿಕ್ಕಮುದುವಾಡಿಯಲ್ಲಿ ಇಂದು ಮಧ್ಯಾ
ಬೆಂಗಳೂರು,ಮಾ.5- ಮಾದಕ ವ್ಯಸನಮುಕ್ತ ಸಮಾಜ ನಿರ್ಮಾಣದೆಡೆಗೆ ಸಹಾನುಭೂತಿಯ ಹೆಜ್ಜೆ ಇಡಲು ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ ವತಿಯಿಂದ ಸನ್ಮಿತ್ರ ಎಂಬ ಉಪ ಕ್ರಮವನ್ನು ಜಾರಿಗೊಳಿಸಲಾಗಿದೆ. ರಾಜ್ಯದಾದ್ಯಂತ ಯುವ ಸಮುದಾಯದ ಮೇಲೆ ತೀ
ನವದೆಹಲಿ,ಮಾ.5- ಕಳೆದ ಆರು ದಿನಗಳಿಂದ ಅಮೇರಿಕಾ- ಇಸ್ರೇಲ್ ರಾಷ್ಟ್ರಗಳು ಇರಾನ್ ಮೇಲೆ ನಡೆಸುತ್ತಿರುವ ನಿರಂತರ ದಾಳಿಯಿಂದ ಪಶ್ಚಿಮ ಏಷ್ಯಾದಲ್ಲಿ ಉಲ್ಬಣಿಸಿರುವ ಉದ್ವಿಗ್ನತೆ ಯಿಂದಾಗಿ ಜಾಗತಿಕ ತೈಲ ಪೂರೈಕೆಯಲ್ಲಿ ವ್ಯತ್ಯಯ ಉ
ಬೆಂಗಳೂರು,ಮಾ.5- ಇವರೆಂತಾ ಖತರ್ನಾಕ್ ಜೋಡಿಗಳೆಂದರೆ ತಮ ಮನೆಯಲ್ಲಿದ್ದ ಡ್ರಗ್ಸ್ ವಾಸನೆ ಹೊರಗಿನವರಿಗೆ ಗೊತ್ತಾಗಬಾರದೆಂದು ನಾಯಿಗಳ ಮೂತ್ರವನ್ನೇ ಬಂಡವಾಳ ಮಾಡಿಕೊಂಡಿದ್ದರು. ಯಾರಪ್ಪ ಈ ಜೋಡಿ ಅಂತೀರಾ… ಸಿಸಿಬಿ ಮಾದಕ ದ್ರವ್
ಬೆಂಗಳೂರು, ಮಾ.5- ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನಾವು ಒಟ್ಟಾಗಿಲ್ಲ ಎಂದು ಎಲ್ಲಿಯೂ ಹೇಳಿಲ್ಲ. ಒಂದೇ ಪಕ್ಷದಲ್ಲಿದ್ದಾರೆ ಸಿದ್ಧಾಂತ ಮತ್ತು ನಾಯಕತ್ವಕ್ಕೆ ಗೌರವ ನೀಡಲು ಬದ್ಧತೆಯಿಂದ
ಗುವಾಹಟಿ, ಮಾ. 5 (ಪಿಟಿಐ)- ವಿಧಾನಸಭಾ ಚುನಾವಣೆಗೆ ಮುನ್ನ ಅಸ್ಸಾಂನಲ್ಲಿ ಕಾಂಗ್ರೆಸ್ ಶಾಸಕರಾದ ಕಮಲಾಖ್ಯ ದೇ ಪುರಕಾಯಸ್ಥ, ಸಶಿಕಾಂತ ದಾಸ್ ಮತ್ತು ಬಸಂತ ದಾಸ್ ಅವರು ಇತರ ಇಬ್ಬರು ಶಾಸಕರೊಂದಿಗೆ ಬಿಜೆಪಿಗೆ ಸೇರ್ಪಡೆಗೊಂಡರು.
ಬೆಂಗಳೂರು,ಮಾ.5- ಬೆಳ್ಳಂಬೆಳಿಗ್ಗೆ ನಗರ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ಮಿಂಚಿನ ದಾಳಿ ನಡೆಸಿ ಏಳು ಸರ್ಕಾರಿ ಅಧಿಕಾರಿಗಳ ಅಕ್ರಮ ಸಂಪತ್ತು ಬಯಲಿಗೆಳೆದಿದ್ದಾರೆ. ಹಾಸನ,ಮಂಡ್ಯ, ಬೆಂಗಳೂರು, ಧಾ
ಬೆಂಗಳೂರು,ಮಾ.5-ರಾಜ್ಯದ ಬಹುತೇಕ ಖಾಸಗಿ ಅನುದಾನಿತ ಶಾಲೆಗಳು ಮುಂಬರುವ 2026-27 ಸಾಲಿನ ಶೈಕ್ಷಣಿಕ ವರ್ಷದಿಂದ ಅನ್ವಯವಾಗುವಂತೆ ಹಾಲಿ ಇರುವ ವಾರ್ಷಿಕ ಶುಲ್ಕವನ್ನು ಶೇ 5 ರಿಂದ 8ರಷ್ಟು ಹೆಚ್ಚಳ ಮಾಡಲು ತೀರ್ಮಾನಿಸಿದ್ದು, ಪೋಷಕರಿಗೆ ಮತ
ಬೆಂಗಳೂರು, ಮಾ.5- ವಕೀಲ ಅಭಿಷೇಕ್ ಮನುಸಿಂಗ್ವಿ ಸೇರಿದಂತೆ ಆರು ಮಂದಿ ರಾಜ್ಯಸಭೆ ಚುನಾವಣೆಗೆ ಸ್ಪರ್ಧಿಸಲು ಕಾಂಗ್ರೆಸ್ ಹೈಕಮಾಂಡ್ ಅವಕಾಶ ಕಲ್ಪಿಸಿದೆ.ಛತ್ತೀಸ್ಗಡದ ಮಹಿಳಾ ಕಾಂಗ್ರೆಸ್ನ ಅಧ್ಯಕ್ಷೆ ಫುಲೋದೇವಿ ನೇತಂ,
ಬೆಂಗಳೂರು, ಮಾ.5- ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದ ಮುದ್ದಿನ ಪಾಳ್ಯ ಮುಖ್ಯರಸ್ತೆಯಲ್ಲಿ ನಿರ್ಮಾಣಗೊಂಡಿರುವ ಸುಖ ಬ್ರೂವರಿ ಮತ್ತು ಕಿಚನ್ ಎಂಬ ರೆಸ್ಟೋರೆಂಟ್ ಅನಧಿಕೃತ ಕಟ್ಟಡವಾಗಿದ್ದು, ಇದಕ್ಕೆ ಜಿಬಿಎಯಲ್ಲಿರು
ಬೆಂಗಳೂರು,ಮಾ.5- ಇರಾನ್-ಇಸ್ರೇಲ್ ಮತ್ತು ಅಮೆರಿಕ ನಡುವಿನ ಸಂಘರ್ಷದಿಂದ ಚಿನ್ನ ಮತ್ತು ಬೆಳ್ಳಿ ದರಗಳು ದುಬಾರಿಯಾಗಲಿವೆ ಎಂಬ ಲೆಕ್ಕಾಚಾರದ ನಡುವೆಯೂ ನಿರಂತರವಾಗಿ ಇಳಿಮುಖವಾಗುತ್ತಿವೆ. ಕಳೆದ ನಾಲ್ಕು ದಿನಗಳಿಂದ ಚಿನ್ನದ ದರ
ಬೆಂಗಳೂರು,ಮಾ.5- ಕರ್ನಾಟಕ ಆಡಳಿತ ಸೇವೆ( ಕೆಎಎಸ್)ಯ ಮುಖ್ಯ ಪರೀಕ್ಷೆಯಲ್ಲಿ ಯಾವುದೇ ರೀತಿಯ ಅಕ್ರಮ ನಡೆದಿಲ್ಲ ಎಂದು ಕರ್ನಾಟಕ ಲೋಕಸೇವಾ ಆಯೋಗ ( ಕೆಪಿಎಸ್ ಸಿ) ಸ್ಪಷ್ಟಪಡಿಸಿದೆ. ಒಂದೇ ಕೊಠಡಿಯಲ್ಲಿ ಮುಖ್ಯ ಪರೀಕ್ಷೆ ಬರೆದ ಅಭ್
ಶ್ರೀನಗರ, ಮಾ. 5 (ಪಿಟಿಐ) ಖಮೇನಿ ಹತ್ಯೆ ನಂತರ ಮುನ್ನೆಚ್ಚರಿಕೆ ಕ್ರಮವಾಗಿ ಜನರ ಚಲನವಲನಗಳ ಮೇಲೆ ಭಾಗಶಃ ನಿರ್ಬಂಧಗಳು ಜಾರಿಯಲ್ಲಿದ್ದರಿಂದ ಕಾಶ್ಮೀರದಲ್ಲಿ ಸಾಮಾನ್ಯ ಜೀವನವು ಸತತ ಐದನೇ ದಿನವೂ ಅಸ್ತವ್ಯಸ್ತವಾಗಿದೆ. ಅಮೆರಿಕ-ಇ
ಸಿಯೋಲ್, ಮಾ. 5 (ಎಪಿ) ಉತ್ತರ ಕೊರಿಯಾದ ನಾಯಕ ಕಿಮ್ ಜಾಂಗ್ ಉನ್ ತನ್ನ ಹೊಸ ವಿಧ್ವಂಸಕ ನೌಕೆಯನ್ನು ಕಾರ್ಯಾರಂಭ ಮಾಡುವ ಮೊದಲು ಸತತ ಎರಡು ದಿನಗಳ ಕಾಲ ಪರಿಶೀಲಿಸಿದರು ಮತ್ತು ಯುದ್ಧನೌಕೆಯಿಂದ ಹಾರಿಸಲಾದ ಕ್ರೂಸ್ ಕ್ಷಿಪಣಿಗ
ಇಸ್ಲಾಮಾಬಾದ್, ಮಾ.5- ಆಫ್ಘಾನಿಸ್ತಾನ ಮತ್ತು ಪಾಕಿಸ್ತಾನ ನಡುವಣ ಯುದ್ಧ ಆರನೇ ದಿನಕ್ಕೆ ಕಾಲಿಟ್ಟಿದ್ದು, ಉಭಯ ದೇಶಗಳ ನಡುವೆ ಹೊಸ ಕದನ ವಿರಾಮಕ್ಕೆ ಮಧ್ಯಸ್ಥಿಕೆ ವಹಿಸಲು ತಯಾರಿರುವುದಾಗಿ ಟರ್ಕಿ ಅಧ್ಯಕ್ಷ ರಿಸೆಪ್ ತಯ್ಯಪ್ ಎ
ನಿತ್ಯ ನೀತಿ : ಸಣ್ಣ ಮಕ್ಕಳೊಂದಿಗೆ ಬೇಕಾದ್ರೂ ಹೊಂದಾಣಿಕೆ ಮಾಡ್ಕೊಬಹುದು. ಆದರೆ, ಸಣ್ಣ ಮನಸ್ಥಿತಿ ಇರುವವರ ಜೊತೆ ಹೊಂದಾಣಿಕೆ ಸಲ್ಲದು. ಪಂಚಾಂಗ : ಗುರುವಾರ, 05-03-2026 ವಿಶ್ವಾವಸುನಾಮ ಸಂವತ್ಸರ / ಆಯನ:ಉತ್ತರಾಯಣ / ಋತು: ಸೌರ ವಸಂತ / ಮಾಸ:
ಬೆಂಗಳೂರು : ಅರ್ಹತೆ ಇಲ್ಲದಿದ್ದರೂ ಸರಕಾರದ ಫಲಾನುಭವಿಗಳ ಪಟ್ಟಿಗೆ ಒಳನುಸುಳಿ ಆಕ್ರಮವಾಗಿ ಸವಲತ್ತು ಪಡೆಯುತ್ತಿದ್ದ ರಾಜ್ಯದ ಸುಮಾರು 20 ಲಕ್ಷದಷ್ಟು ಅನರ್ಹ ಫಲಾನುಭವಿಗಳನ್ನು ಆಹಾರ ಮತ್ತು ನಾಗರೀಕ ಪೂರೈಕೆ ಇಲಾಖೆ ರದ್ದುಪಡಿ
ಬೆಂಗಳೂರು, ಮಾ.4- ಬೆಂಗಳೂರಿನಿಂದ ರಾಮನಗರ, ಚೆನ್ನಪಟ್ಟಣ, ಕನಕಪುರ, ಮಾಲೂರು ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಿಗೆ ಹಂತ-ಹಂತವಾಗಿ ಬಿಎಂಟಿಸಿ ಬಸ್ ಸೇವೆಯನ್ನು ಆರಂಭಿಸಲಾಗುತ್ತಿದೆ. ಇಂದು ಬೆಂಗಳೂರು ದಕ್ಷಿಣ ಜಿಲ್ಲೆಯಲ್
ಬೆಂಗಳೂರು,ಮಾ.4- ಕಳೆದ ಹಲವಾರು ದಿನಗಳಿಂದ ಬಾಕಿ ಇರುವ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ಕರ್ನಾಟಕ ಕರ್ನಾಟಕದ ಚಿಲ್ಲರೆ ಮದ್ಯ ಮಾರಾಟಗಾರರ ಸಂಘವು ನಾಳೆ ಪ್ರತಿಭಟನೆ ನಡೆಸಲು ಮುಂದಾಗಿದೆ. ಹೀಗಾಗಿ ರಾಜಧಾನಿ ಬೆಂಗಳೂರ
ರಾಂಚಿ,ಮಾ.4- ಅತಿ ವೇಗದ ಸಂಚಾರಕ್ಕಾಗಿ ಟೀಮ್ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರಿಗೆ ರಾಂಚಿ ಸಂಚಾರಿ ಠಾಣೆ ಪೊಲೀಸರು ದಂಡ ವಿಧಿಸಿದ್ದಾರೆ. ಮೋಟಾರು ವಾಹನ ಕಾಯ್ದೆ ಪ್ರಕಾರ ಎಂ.ಎಸ್.ಧೋನಿ ಅವರು ತಮ ನಿವೇಶನದ ಸಮೀಪ
ಬೆಂಗಳೂರು,ಮಾ.4-ಈಗ ಪರೀಕ್ಷಾ ಸಮಯ… ನಗರದ ಇಬ್ಬರು ಪಿಯುಸಿ ವಿದ್ಯಾರ್ಥಿನಿಯರು ಪರೀಕ್ಷೆಗೆ ಹೆದರಿ ಮನೆ ಬಿಟ್ಟು ಹೋಗಿದ್ದು, ಪೋಷಕರು ಆತಂಕಗೊಂಡಿದ್ದಾರೆ.ವಿದ್ಯಾರಣ್ಯಪುರದ ಎಂಎಸ್ಪಾಳ್ಯದ ನಿವಾಸಿ ತನಿಷ್ಕಾ (19) ದ್ವಿತಿಯ ಪಿಯು
ಬೆಂಗಳೂರು,ಮಾ.4- ಮುಂದೆ ಹೋಗುತ್ತಿದ್ದ ಲಾರಿಗೆ ಹಿಂದಿನಿಂದ ಕಾರು ಡಿಕ್ಕಿ ಹೊಡೆದ ಪರಿಣಾಮ ನಗರದ ಮೂವರು ಮಹಿಳೆಯರು ಸೇರಿದಂತೆ ಐದು ಮಂದಿ ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಆಂಧ್ರ ಪ್ರದೇಶದ ಪಲಮನೇರು ಬಳಿ ಇಂದು ಬ
ಮುಂಬೈ, ಮಾ.4- ಆರಂಭಿಕ ವಹಿವಾಟಿನಲ್ಲಿ ಇಂದು ರೂಪಾಯಿ 69 ಪೈಸೆ ಕುಸಿತ ಕಂಡು ಸಾರ್ವಕಾಲಿಕ ಕನಿಷ್ಠ 92.18 ಕ್ಕೆ ತಲುಪಿದೆ. ಅಮೆರಿಕ-ಇರಾನ್ ಸಂಘರ್ಷದ ಉಲ್ಬಣದ ನಂತರ ಭೌಗೋಳಿಕ ರಾಜಕೀಯ ಉದ್ವಿಗ್ನತೆಯ ನಡುವೆ ಕಚ್ಚಾ ತೈಲ ಬೆಲೆಯಲ್ಲಿನ ತೀ
ಬೆಂಗಳೂರು,ಮಾ.4- ಸದಾ ಒಂದಿಲ್ಲೊಂದು ವಿವಾದಗಳಿಂದಲೇ ರಾಜ್ಯಾದ್ಯಂತ ಮನೆ ಮಾತಾಗಿರುವ ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್ಸಿ) ಕೆಎಎಸ್ ನೇಮಕಾತಿಗೆ ನಡೆಸಿದ ಮುಖ್ಯ ಪರೀಕ್ಷೆಯಲ್ಲಿ ಅಕ್ರಮದ ವಾಸನೆ ಕಂಡುಬಂದಿದೆ. ಆದರೆ ಕೆಪಿ
ಪ್ಯಾರಿಸ್, ಮಾ.4- ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದ ಸಮಯದಲ್ಲಿ ಮಿತ್ರರಾಷ್ಟ್ರಗಳ ಸ್ವತ್ತುಗಳನ್ನು ರಕ್ಷಿಸಲು ಸಹಾಯ ಮಾಡಲು ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಪರಮಾಣು ಚಾಲಿತ ವಿಮಾನವಾಹಕ ನೌಕೆ
ಬೆಂಗಳೂರು, ಮಾ.4- ಹೈಕಮಾಂಡ್ನ ಅಸಡ್ಡೆಯಿಂದಾಗಿ ಒಳಗೊಳಗೆ ಕುದಿಯುತ್ತಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ವಿವಿಧ ರಾಜ್ಯಗಳ ವಿಧಾನಸಭೆ ಚುನಾವಣೆವರೆಗೂ ಕಾದು ನೋಡುವ ಗಡುವು ನೀಡಿದ್ದಾರೆ. ತಮ ಅಸಹನೆ, ಆಕ್ರೋಶಗಳನ್ನು ಒ
ಬೆಂಗಳೂರು, ಮಾ.4- ನಗರದ ವಾಹನ ದಟ್ಟಣೆ ನಿವಾರಣೆಗೆ ಸಹಕಾರಿಯಾಗಲಿದೆ ಎಂದು ಭಾವಿಸಲಾಗಿರುವ ಟನಲ್ ರಸ್ತೆ ನಿರ್ಮಾಣಕ್ಕೆ ಅಂತೂ ಇಂತೂ ಗ್ರೀನ್ ಸಿಗ್ನಲ್ ಸಿಕ್ಕಿದೆ.ಬಹುಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಟನಲ್
ಬೆಂಗಳೂರು,ಮಾ.4- ಒಳಮೀಸಲಾತಿ ಅನ್ವಯ ಶೇ.56ರ ಮೀಸಲಾತಿಯಡಿಯಲ್ಲೇ ವಿವಿಧ ಸರ್ಕಾರಿ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಬೇಕು. ಇಲ್ಲದಿದ್ದರೆ ಮುಂದೆ ಆಗುವ ಎಲ್ಲಾ ಅನಾಹುತಕ್ಕೆ ಕಾಂಗ್ರೆಸ್ ಸರ್ಕಾರ ಕಾರಣವಾಗ
ಲಂಡನ್, ಮಾ. 4 (ಪಿಟಿಐ) ಇಂಗ್ಲೆಂಡ್ನ ಆಕ್ಸ್ ಫರ್ಡ್ ವಿಶ್ವವಿದ್ಯಾಲಯದ ಆಶ್ಮೋಲಿಯನ್ ವಸ್ತುಸಂಗ್ರಹಾಲಯದಲ್ಲಿದ್ದ 16ನೇ ಶತಮಾನದ ಕಂಚಿನ ವಿಗ್ರಹವನ್ನು ಭಾರತಕ್ಕೆ ಹಿಂತಿರುಗಿಸಿದೆ. ತಮಿಳುನಾಡಿನ ದೇವಾಲಯಕ್ಕೆ ಸೇರಿದ ಸಂತ ತ
ತಿರುವನಂತಪುರಂ, ಮಾ. 4 (ಪಿಟಿಐ) ಸಂಸತ್ತಿನಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಅತಿಯಾಗಿ ಹೊಗಳುತ್ತಿರುವ ಬಿಜೆಪಿ ಸಂಸದರನ್ನು ಕಾಂಗ್ರೆಸ್ ನಾಯಕ ಮತ್ತು ಹಿರಿಯ ಸಂಸದ ಜೈರಾಮ್ ರಮೇಶ್ ತರಾಟೆಗೆ ತೆಗೆದುಕೊಂಡಿದ್ದಾರೆ. ಅ
ಮುಂಬೈ,ಮಾ. 4 (ಪಿಟಿಐ) ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆಯಿಂದಾಗಿ ಕನ್ನಡದ ಖ್ಯಾತ ಚಿತ್ರ ನಟ ಯಶ್ ನಟಿಸಿರುವ ಬಹು ನಿರೀಕ್ಷಿತ ಚಿತ್ರ ಟಾಕ್ಸಿಕ್ ಚಿತ್ರ ಬಿಡುಗಡೆ ದಿನಾಂಕವನ್ನು ಜೂನ್ 4 ಕ್ಕೆ ಮುಂದೂಡಲಾಗಿದ
ದುಬೈ, ಮಾ. 4 (ಎಪಿ) ಇರಾನ್ನ ರಾಜಧಾನಿಯಲ್ಲಿ ಇಂದು ಬೆಳಿಗ್ಗೆ ಸ್ಫೋಟಗಳ ಸದ್ದು ಕೇಳಿಬಂದಿದ್ದು, ಇರಾನ್ ಪರಮಾಣು ತಾಣದ ಮೇಲೆ ದಾಳಿ ನಡೆಸಿ, ಗಲ್್ಫ ಪ್ರದೇಶದಾದ್ಯಂತ ಇಸ್ಲಾಮಿಕ್ ಗಣರಾಜ್ಯವು ಪ್ರತೀಕಾರದ ದಾಳಿ ನಡೆಸಿದ ನಂತರ ಅ
ಚಿಕ್ಕಬಳ್ಳಾಪುರ, ಫೆ.4- ವಿಶ್ವವಿಖ್ಯಾತ ಪ್ರವಾಸಿ ತಾಣ ನಂದಿ ಬೆಟ್ಟದಲ್ಲಿ ಸಂಜೆ ಅಕಸಿಕ ಬೆಂಕಿ ಕಾಣಿಸಿಕೊಂಡು ಗಿರಿಧಾಮದ ಸುತ್ತಲಿನ ಹತ್ತಾರು ಎಕರೆ ಅರಣ್ಯ ಪ್ರದೇಶ ಬೆಂಕಿಗಾಹುತಿಯಾದ ಘಟನೆ ಸಂಭವಿಸಿದ್ದು ಇದು ಕಿಡಿಗೇಡಿಗಳ ಕೃ
ಬೆಂಗಳೂರು,ಮಾ.4- ಮಧ್ಯಪ್ರಾಚ್ಯದಲ್ಲಿ ಇರಾನ್ ದೇಶದ ಮೇಲೆ ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ನಡೆಸುತ್ತಿರುವ ಸತತ ದಾಳಿಯ ಪರಿಣಾಮ ಕರ್ನಾಟಕದ ಆರ್ಥಿಕತೆಯ ಮೇಲೆ ವ್ಯಾಪಕ ಪರಿಣಾಮ ಬೀರುವ ಸಾಧ್ಯತೆ ಇದೆ. ಇರಾಕ್ ಮೇಲೆ ಇನ್ನು
ಬೆಂಗಳೂರು,ಮಾ.4- ಕೇತುಗ್ರಸ್ಥ ಚಂದ್ರಗ್ರಹಣ ಮೋಕ್ಷಗೊಂಡ ಹಿನ್ನೆಲೆಯಲ್ಲಿ ಇಂದು ಬೆಳಿಗ್ಗೆ ದೇವಾಲಯಕ್ಕೆ ಭಕ್ತರ ದಂಡೇ ಹರಿದು ಬಂದು ಪೂಜೆ ಸಲ್ಲಿಸಿದ್ದಾರೆ.ವರ್ಷದ ಮೊದಲ ಕೇತುಗ್ರಸ್ಥ ಚಂದ್ರಗ್ರಹಣ ಹಿನ್ನೆಲೆಯಲ್ಲಿ ರಾಜಧಾನಿ
ಚಿಕ್ಕಮಗಳೂರು, ಮಾ.4- ಇರಾನ್ ಮತ್ತು ಇಸ್ರೇಲ್ ನಡುವಿನ ತೀವ್ರ ಸಂಘರ್ಷದಿಂದ ಮಧ್ಯಪ್ರಾಚ್ಯದಲ್ಲಿ ದಾಳಿ, ಪ್ರತಿದಾಳಿಗಳು ಮುಂದುವರೆದಿದ್ದು, ಈ ನಡುವೆ ಬದುಕು ಕಟ್ಟಿಕೊಳ್ಳಲು ಇರಾನ್ಗೆ ತೆರಳಿದ್ದ ಕಾಫಿನಾಡಿನ ಯುವಕನೊಬ್ಬ ನ
ನಿತ್ಯ ನೀತಿ : ಜವಾಬ್ದಾರಿಗಳ ಹೊರೆ ಹೊತ್ತವನಿಗೆ ತೊಂದರೆಗಳ ಬರೆ ಬೀಳುವುದು ಸಹಜ. ಅಡೆತಡೆಗಳಲ್ಲಿ ಏಳು ಬೀಳುಗಳಲ್ಲಿ ಹೊಸತು ಕಲಿತು ಗೆಲುವಿನ ಶಿಖರ ಏರಬೇಕೇ ಹೊರತು, ತೊಂದರೆಗಳಿಗೆ ಹೆದರಿ ಸೋಲು ಒಪ್ಪಿಕೊಳ್ಳಬಾರದು. ಪಂಚಾಂಗ : ಬು
ಬೆಂಗಳೂರು: ವಿಶೇಷಚೇತನರನ್ನು ಆರ್ಥಿಕವಾಗಿ ಸ್ವಾಲವಂಬಿಗಳನ್ನಾಗಿ ಮಾಡಲು ಡಿಯಾಜಿಯೊ ಇಂಡಿಯಾ, ಅಂಗವಿಕಲ ವ್ಯಕ್ತಿಗಳ ಕೌಶಲ್ಯ ಮಂಡಳಿ ಸಹಭಾಗಿತ್ವದಲ್ಲಿ ಕೌಶಲ್ಯ ತರಬೇತಿ ನೀಡುತ್ತಿದ್ದು, ಈ ವರ್ಷದಲ್ಲಿ 100 ವಿಶೇಷಚೇತನರು ಪದವಿ
ನವದೆಹಲಿ, ಮಾ.3- ಇರಾನ್-ಇಸ್ರೇಲ್ ಯುದ್ಧದಿಂದಾಗಿ ಮಧ್ಯಪ್ರಾಚ್ಯದಲ್ಲಿ ಸಿಲುಕಿರುವ ಭಾರತೀಯರನ್ನು ವಾಪಸ್ ಕರೆತರಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ನಾಗರಿಕ ವಿಮಾನಯಾನ ಸಚಿವಾಲಯ ತಿಳಿಸಿದೆ. ಸಂಭಾವ್ಯ ವಾಯುಪ್ರದೇಶಗಳ
ಬೆಂಗಳೂರು, ಮಾ.3- ಜಿಬಿಎ ವಿದ್ಯಾರ್ಥಿಗಳ ಶುಲ್ಕ ಮರುಪಾವತಿ ವಿಚಾರದಲ್ಲಿ ಮಾಡುತ್ತಿರುವ ವಿಳಂಬದಿಂದ 2,600ಕ್ಕೂ ಹೆಚ್ಚು ಮಕ್ಕಳಿಗೆ ಸಂಕಷ್ಟ ಎದುರಾಗಿದೆ.ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯಲ್ಲಿ ವಾಸಿಸುವ ಬಡ
ಬೆಂಗಳೂರು, ಮಾ.3- ಬೆಲೆ ಏರಿಕೆಯಿಂದ ಈಗಾಗಲೇ ತತ್ತರಿಸಿರುವ ಜನ ಸಾಮಾನ್ಯರಿಗೆ ಮತ್ತೊಂದು ಬರೆ ಬೀಳಲಿದ್ದು, ಖಾಸಗಿ ಶಾಲೆಗಳು ಶೈಕ್ಷಣಿಕ ಶುಲ್ಕವನ್ನು ಗಣನೀಯವಾಗಿ ಹೆಚ್ಚಳ ಮಾಡಲು ಮುಂದಾಗಿವೆ. ವಾರ್ಷಿಕವಾಗಿ ಶೇ. 8ರಿಂದ 10 ರಷ್ಟು ಶ
ಬೆಂಗಳೂರು,ಮಾ.3- ಉಳ್ಳವರು ಗ್ಯಾರಂಟಿಗಳನ್ನು ಬಡವರಿಗೆ ಬಿಟ್ಟುಕೊಡುವಂತೆ ಕರೆ ನೀಡಲು ಮುಂದಾಗಿರುವ ರಾಜ್ಯ ಸರ್ಕಾರ ಇದೀಗ ಬಜೆಟ್ನಲ್ಲಿ ಇಂಧನದ ಮಾರಾಟ ಮೇಲಿನ ಸೆಸ್ ಹೆಚ್ಚಳ ಮಾಡಲು ಮುಂದಾಗಿದೆ. ಮಹತ್ವಕಾಂಕ್ಷೆಯ 5 ಗ್ಯಾರಂಟ
ಬೆಂಗಳೂರು,ಮಾ.3-ಕ್ಷುಲ್ಲಕ ಕಾರಣಕ್ಕೆ ಇಬ್ಬರು ದುಷ್ಕರ್ಮಿಗಳು ಸೇರಿಕೊಂಡು ಯುವಕನನ್ನು ಡ್ರ್ಯಾಗರ್ನಿಂದ ಇರಿದು ಕೊಲೆ ಮಾಡಿರುವ ದಾರುಣ ಘಟನೆ ಬಸವೇಶ್ವರ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ತಡರಾತ್ರಿ ನಡೆದಿದೆ.ಕೊಲೆಯಾದ
ಟೆಹ್ರಾನ್, ಮಾ.3- ಅಮೆರಿಕ ಹಾಗೂ ಇಸ್ರೇಲ್ ಸೇನೆಗಳ ಇರಾನ್ ಮೇಲಿನ ಮುಂದುವರೆದ ಸೇನಾ ಕಾರ್ಯಾಚರಣೆಗೆ 700 ಕ್ಕೂ ಅಧಿಕ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಸ್ವತಃ ಅಮೆರಿಕ ಮೂಲದ ಮಾನವ ಹಕ್ಕುಗಳ ಕಾರ್ಯಕರ್ತರ ಸುದ್ದಿ ಸಂಸ್ಥೆಯೇ
ಬೆಂಗಳೂರು,ಮಾ.3-ಅಪಾರ್ಟ್ಮೆಂಟ್ನಲ್ಲಿ ಸಭ್ಯರಂತೆ ವಾಸಿಸುತ್ತ ಡ್ರಗ್ಸ್ ದಂಧೆಯಲ್ಲಿ ತೊಡಗಿ ಸಿಕೊಂಡಿದ್ದ ಜೋಡಿ ಡ್ರಗ್ ಪೆಡ್ಲರ್ಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುವ ಸಿಸಿಬಿ ಪೊಲೀಸರು, ಫ್ಲಾಟ್ನಲ್ಲಿ ಅಡಗಿಸಿಟ್ಟಿ
ಬೆಂಗಳೂರು,ಮಾ.3- ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯಲ್ಲಿ ಪಕ್ಷ ಸಂಘಟನೆಯನ್ನು ಹೆಚ್ಚಿಸಲು ಎಲ್ಲಾ 28 ವಿಧಾನಸಭಾ ಕ್ಷೇತ್ರಗಳ ಜೆಡಿಎಸ್ ಪ್ರಮು ಖರಿಗೆ ಕೇಂದ್ರ ಬೃಹತ್ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವ ಎಚ್.
ಬೆಂಗಳೂರು, ಮಾ.3- ಅಮೆರಿಕ-ಇಸ್ರೇಲ್ ದಾಳಿ ಹಿನ್ನೆಲೆಯಲ್ಲಿ ಇರಾನ್ ಪರಿಸ್ಥಿತಿ ತೀವ್ರ ಉದ್ವಿಗ್ನಗೊಂಡು ವಾಯುಪ್ರದೇಶ ಮುಚ್ಚಲ್ಪಟ್ಟ ಕಾರಣ ಅಬುಧಾಬಿಯಲ್ಲಿ ಸಿಲುಕಿದ್ದ ಸುಮಾರು 213 ಕನ್ನಡಿಗರು ನಿನ್ನೆ ರಾತ್ರಿ ಸುರಕ್ಷಿತವ
ಬೆಂಗಳೂರು, ಮಾ.3- ಜಿಬಿಎ ವ್ಯಾಪ್ತಿಯ ಐದು ನಗರ ಪಾಲಿಕೆಗಳ ಚುನಾವಣಾ ಮೀಸಲಾತಿ ಪಟ್ಟಿ ಸಿದ್ದಗೊಂಡಿದ್ದು, ಇಂದು ಸಂಜೆ ಇಲ್ಲವೇ ನಾಳೆ ಅಂತಿಮ ಪಟ್ಟಿ ಬಿಡುಗಡೆಯಾಗಲಿದೆ.5 ನಗರ ಪಾಲಿಕೆಗಳ 369 ವಾರ್ಡ್ಗಳ ಮೀಸಲಾತಿ ಪಟ್ಟಿ ಯನ್ನು ಸಿದ್ಧ
ಬೆಂಗಳೂರು,ಮಾ.3- ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತಮದೇ ಪಕ್ಷದ ಶಾಸಕರ ಮೇಲೆ ನಂಬಿಕೆ ಇಲ್ಲದ ಕಾರಣ ಅವರ ಚಲನವಲನಗಳ ಬಗ್ಗೆ ಗುಪ್ತಚರ ವಿಭಾಗದ ಮೂಲಕ ಮಾಹಿತಿ ಕಲೆ ಹಾಕಲು ಮುಂದಾಗಿರಬಹುದೆಂದು ವಿಧಾನಪರಿಷತ್ ಸದಸ್ಯ ಸಿ.ಟಿ.ರವ
ದುಬೈ,ಮಾ.2-ಹಿಜ್ಬೊಲ್ಲಾ ವಿರುದ್ಧ ದಾಳಿ ಮುಂದುವರಿಸಿರುವ ಇಸ್ರೇಲಿ ಸೇನೆ ದಕ್ಷಿಣ ಲೆಬನಾನ್ಗೆ ನುಗ್ಗಿದೆ.ಹಿಜ್ಬೊಲ್ಲಾ ಉಗ್ರಗಾಮಿಗಳೊಂದಿಗೆ ಹೋರಾಟದ ನಡುವೆ ಲೆಬನಾನ್ನಲ್ಲಿ ನಮ ಸೈನಿಕರು ಕಾರ್ಯಾಚರಣೆ ನಡೆಸುತ್ತಿದೆ ಎಂದ
ಬೆಂಗಳೂರು, ಮಾ.3- ಫೋನ್ ಕದ್ದಾಳಿಕೆ ಆರೋಪಕ್ಕೆ ತೀಕ್ಷ್ಣ ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಅವರನ್ನು ಬಿಜೆಪಿಗೆ ಸೆಳೆಯುವ ಪ್ರಯತ್ನ ಫಲ ನೀಡುವುದಿಲ್ಲ. ರಾಜ್ಯದಲ್ಲಿ ಬಾಕಿ ಉಳಿದ ಅವಧಿ
ಬೆಂಗಳೂರು,ಮಾ.3- ಕೋಳಿ ಮತ್ತು ಮಾಂಸ ಮಳಿಗೆಗಳ ಮೇಲೆ ವಿಶೇಷ ತಪಾಸಣೆ ಮಾಡುತ್ತಿರುವ ಪಾಲಿಕೆ ಅಧಿಕಾರಿಗಳು ಸ್ವಚ್ಚತೆ ಕಾಪಾಡಿಕೊಳ್ಳದವರ ವಿರುದ್ಧ ದಂಡ ಪ್ರಯೋಗ ಮಾಡುತ್ತಿದೆ. ಯಲಹಂಕ ಉಪನಗರ ವ್ಯಾಪ್ತಿಯ ಕೋಳಿ ಮತ್ತು ಮಾಂಸ ಮಾರಾಟ
ಬೆಂಗಳೂರು,ಮಾ.3- ಉಗ್ರ ಹಿಂದೂತ್ವದ ಮೂಲಕವೇ ರಾಜ್ಯಾದ್ಯಂತ ಮನೆಮಾತಾಗಿರುವ ಕೇಂದ್ರದ ಮಾಜಿ ಸಚಿವ ಹಾಗೂ ಉತ್ತರಕನ್ನಡ ಜಿಲ್ಲೆಯ ಮಾಜಿ ಸಂಸದ ಅನಂತಕುಮಾರ್ ಹೆಗಡೆ ಬಗ್ಗೆ ಮತ್ತೆ ಸಕ್ರೀಯ ರಾಜಕರಾಣಕ್ಕೆ ಮರಳುವ ಮೂಲಕ ತಮ ಎರಡನೇ ರ
ಬೆಂಗಳೂರು, ಮಾ.3- ಹತ್ತಾರು ವರ್ಷಗಳಿಂದ ಆಗದಿದ್ದ ಕೆಲಸಗಳು ಕಳೆದ ಒಂದು ಸಾವಿರ ದಿನಗಳಲ್ಲಿ ಕಂದಾಯ ಇಲಾಖೆಯಲ್ಲಿ ಆಗಿದೆ ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ವಿಕಾಸಸೌಧದಲ್ಲಿಂದು ನಡೆದ ಜಿಲ್ಲ
ಬೆಂಗಳೂರು, ಮಾ.3- ಇರಾನ್ ಅಧ್ಯಕ್ಷ ಆಯಾತೊಲ್ಲಾ ಆಲಿ ಖಮೇನಿ ಹತ್ಯೆಯನ್ನು ವಿರೋಧಿಸಿ ರಾಜ್ಯದಲ್ಲಿ ಪ್ರತಿಭಟನೆ ನಡೆಸುತ್ತಿರುವವರ ಮೇಲೆ ನಿಗಾ ವಹಿಸುವ ಪರಿಸ್ಥಿತಿ ಸದ್ಯಕ್ಕೆ ಕಂಡು ಬಂದಿಲ್ಲ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್
ಮುಂಬೈ, ಮಾರ್ಚ್ 3 (ಪಿಟಿಐ) ಕೇರಳವನ್ನು ಮೀರಿ ದೇಶಾದ್ಯಂತ ವ್ಯಾಪಿಸಿರುವ ಹೆಚ್ಚು ದೊಡ್ಡ ದುಷ್ಟತನವನ್ನು ಬಹಿರಂಗಪಡಿಸಲು ಬಯಸಿದ್ದರಿಂದ, ಧಾರ್ಮಿಕ ಮತಾಂತರದ ಬಗ್ಗೆ 2023 ರಲ್ಲಿ ಬಿಡುಗಡೆಯಾದ ವಿವಾದಾತ್ಮಕ ಚಲನಚಿತ್ರ ದಿ ಕೇರಳ ಸ್
ಟೆಹ್ರಾನ್, ಮಾ.3- (ಎಪಿ) ಇರಾನಿನ ಮಾಧ್ಯಮಗಳು ಸುಪ್ರೀಂ ಲೀಡರ್ ಅಯತೊಲ್ಲಾ ಅಲಿ ಖಮೇನಿ ಅವರ ಪತ್ನಿ ಮನ್ಸೌರೆಹ್ ಖೋಜಸ್ತೆ ಸಾವನ್ನಪ್ಪಿದ್ದಾರೆ ಎಂದು ವರದಿ ಮಾಡಿವೆ. ಖಮೇನಿ ಕಚೇರಿಯ ಮೇಲೆ ನಡೆದ ದಾಳಿಯಿಂದ ಅವರು ಕೋಮಾದಲ್ಲಿದ್
ನವದೆಹಲಿ, ಮಾ. 3 (ಪಿಟಿಐ) ಇರಾನ್ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ಹತ್ಯೆಯ ಬಗ್ಗೆ ಮೋದಿ ಸರ್ಕಾರದ ಮೌನ ತಟಸ್ಥವಲ್ಲ, ಬದಲಾಗಿ ಪದತ್ಯಾಗವಾಗಿದೆ ಎಂದು ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಆರೋಪಿಸ
ಶ್ರೀನಗರ, ಮಾ. 3 (ಪಿಟಿಐ) ಇರಾನ್ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಹತ್ಯೆಯನ್ನು ವಿರೋಧಿಸಿ ಕಣಿವೆಯಾದ್ಯಂತ ನಡೆದ ಬೃಹತ್ ಪ್ರತಿಭಟನೆಗಳ ನಂತರ ಇಂದು ಕೂಡ ಕಾಶ್ಮೀರದಲ್ಲಿ ಕಠಿಣ ನಿರ್ಬಂಧಗಳನ್ನು ವಿಧಿಸಲಾಗಿದೆ. ಮುನ್
ಬೆಂಗಳೂರು,ಮಾ.3- ನಗರದಲ್ಲಿ ಗುತ್ತಿಗೆದಾರರೊಬ್ಬರ ಮನೆಯಲ್ಲಿ ಬೆಂಕಿ ಅವಘಡ ಸಂಭವಿಸಿ ಅವರ ಪತ್ನಿ ಸಜೀವ ದಹನವಾಗಿರುವ ದಾರುಣ ಘಟನೆ ಸುಬ್ರಹಣ್ಯನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ತಡರಾತ್ರಿ ನಡೆದಿದೆ. ಗಾಯತ್ರಿನಗರದ ನಿವಾಸ
ಬೆಂಗಳೂರು,ಮಾ.3- ಹೋಳಿ ಹುಣ್ಣಿಮೆಯ ದಿನವಾದ ಇಂದು ಗೋಚರಿಸಲಿರುವ ವರ್ಷದ ಮೊದಲ ಚಂದ್ರಗ್ರಹಣ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಬಹುತೇಕ ದೇವಾಲಯಗಳು ಬಂದ್ ಆಗಲಿದ್ದು, ಗ್ರಹಣ ಮೋಕ್ಷ ನಂತರ ನಡೆಯಲಿರುವ ಪೂಜೆಗಳಿಗಾ
ನಿತ್ಯ ನೀತಿ : ಸಮುದ್ರಕ್ಕೆ ನದಿಗಳು ಬಂದು ಸೇರುತ್ತಿದ್ದರೂ ಸಮುದ್ರವು ಹೇಗೆ ಸ್ಥಿರವಾಗಿರುತ್ತದೋ, ಹಾಗೆಯೇ ಜೀವನದ ಏರಿಳಿತಗಳ ನಡುವೆ ಸ್ಥಿರವಾಗಿರುವವನೇ ನಿಜವಾದ ಶಾಂತಿಯನ್ನು ಪಡೆಯುತ್ತಾನೆ. ಪಂಚಾಂಗ : ಮಂಗಳವಾರ, 03-03-2026ವಿಶ್ವ
ಬೆಂಗಳೂರು,ಮಾ.2- ಅಪ್ರಾಪ್ತೆ ಜೊತೆ ಅನುಚಿತವಾಗಿ ವರ್ತಿಸಿದ ಆರೋಪದ ಮೇಲೆಪೋಕ್ಸೊ ದಾಖಲಾಗಿರುವ ಹಿನ್ನೆಲೆ ವಿಚಾರಣೆಗೆ ಹಾಜರಾಗುವಂತೆ ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಮಹಲ್ರೋಜಾ ಗ್ರಾಮದ ಯಮನೂರಪ್ಪ ಮುತ್ಯಾ ಮಠದ ಪೀಠಾಧ
ಬೆಂಗಳೂರು,ಮಾ.2- ಬಾಡಿಗೆ ಮನೆಯೊಂದರಲ್ಲಿ ವ್ಯಕ್ತಿಯ ಕೊಳೆತ ಶವ ಪತ್ತೆಯಾದ ಪ್ರಕರಣವನ್ನು ಭೇದಿಸಿದ ಬಾಗಲಗುಂಟೆ ಠಾಣೆ ಪೊಲೀಸರು ಸಹನಟಿ ಸೇರಿದಂತೆ ಮೂವರನ್ನು ಬಂಧಿಸಿದ್ದಾರೆ. ಸಹನಟಿ, ಶಿವಮೊಗ್ಗ ಮೂಲದ ಬಿಂದೂ (31), ಈಕೆಯ ಸ್ನೇಹಿ
ಬೆಂಗಳೂರು,ಮಾ.2- ರಾಜ್ಯದ ಪ್ರತಿಯೊಂದು ಆಗುಹೋಗುಗಳು ಹಾಗೂ ಚಟುವಟಿಕೆಗಳ ಮೇಲೆ ಹದ್ದಿನ ಕಣ್ಣಿಡುವ ಗುಪ್ತಚರ ವಿಭಾಗ ದುರುಪಯೋಗವಾಗುತ್ತಿದೆಯೇ?! ಏಕೆಂದರೆ ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್.ಅಶೋಕ್ಮಾಡಿರುವ ಆರೋಪಕ್ಕೆ ಪುಷ
ಮೈಸೂರು : ಕೊಲ್ಲಿ ಪ್ರದೇಶದಲ್ಲಿ ಉಂಟಾಗಿರುವ ಉದ್ವಿಗ್ನತೆಯಲ್ಲಿ ಸಿಲುಕಿಕೊಂಡಿರುವ ಎಲ್ಲಾ ಕನ್ನಡಿಗರನ್ನು ಸುರಕ್ಷಿತವಾಗಿ ವಾಪಸ್ ಕರೆತರಲು ಕೇಂದ್ರ ಸರಕಾರ ಎಲ್ಲಾ ಕ್ರಮಗಳನ್ನು ಕೈಗೊಂಡಿದೆ ಎಂದು ಕೇಂದ್ರದ ಬೃಹತ್ ಕೈಗಾರಿ
ಟೆಹ್ರಾನ್,ಮಾ.2- ಮಧ್ಯಪ್ರಾಚ್ಯದಲ್ಲಿ ಅಮೆರಿಕಾ-ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧ ತೀವ್ರಗೊಂಡಿರುವ ಸಮಯದಲ್ಲಿ ಮತ್ತೊಂದು ಭಾರೀ ದುರಂತ ನಡೆದಿದೆ. ಕುವೈತ್ನ ವಾಯುಪ್ರದೇಶದಲ್ಲಿ ಶತ್ರು ರಾಷ್ಟ್ರದ ಅತ್ಯಾಧುನಿಕ ಎಫ
ಬೆಂಗಳೂರು,ಮಾ.2- ಇಸ್ರೇಲ್ ಮತ್ತು ಇರಾನ್ ನಡುವಿನ ಸಂಘರ್ಷವು ತಾರಕಕ್ಕೇರಿರುವ ಬೆನ್ನಲ್ಲೇ, ಮಧ್ಯಪ್ರಾಚ್ಯ ರಾಷ್ಟ್ರಗಳ ಆಕಾಶ ಮಾರ್ಗದಲ್ಲಿ ಭದ್ರತಾ ಭೀತಿ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಸಿಲಿಕಾನ್ ಸಿಟಿಯ ಕೆಂಪೇಗೌಡ ವ
ದುಬೈ,ಮಾ.2- (ಎಪಿ) ಹಿಜ್ಬೊಲ್ಲಾ ಇಸ್ರೇಲ್ ಮೇಲೆ ದಾಳಿ ಮಾಡಿದ ನಂತರ ಲೆಬನಾನ್ ಮೇಲೆ ಇಸ್ರೇಲ್ ನಡೆಸಿದ ವಾಯುದಾಳಿಗೆ ಕನಿಷ್ಠ 31 ಜನರನ್ನು ಕೊಂದಿವೆ ಎಂದು ಲೆಬನಾನ್ ಆರೋಗ್ಯ ಸಚಿವಾಲಯ ತಿಳಿಸಿದೆ. ಅಮೆರಿಕಾ ಮತ್ತು ಇಸ್ರೇಲ್
ವಾಷಿಂಗ್ಟನ್,ಮಾ.2- ಒಂದೇ ಹೊಡೆತಕ್ಕೆ ಇರಾನ್ನ 48 ನಾಯಕರು ಸಾವನ್ನಪ್ಪಿದ್ದಾರೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಇರಾನ್ ಮೇಲೆ ನಡೆಯುತ್ತಿರುವ ಅಮೆರಿಕ ಇಸ್ರೇಲ್ ಜಂಟಿ ದಾಳಿ ಕುರಿತು ಮಾತನಾಡಿದ ಅ
ನ್ಯೂಯಾರ್ಕ್,ಮಾ.2- ಇರಾನ್ ಕೊಲ್ಲಿಯ ಸುತ್ತಲಿನ ಅಮೆರಿಕ ಮಿಲಿಟರಿ ನೆಲೆಗಳ ಮೇಲೆ ದಾಳಿ ನಡೆಸಿದ ಪರಿಣಾಮ ಜಾಗತಿಕ ಇಂಧನ ಪೂರೈಕೆ ಸರಪಳಿಯಲ್ಲಿ ಅಡ್ಡಿ ಉಂಟಾಗಿ ಇಂದು ತೈಲ ಬೆಲೆಗಳು ತೀವ್ರವಾಗಿ ಏರಿಕೆಯಾಗಿದೆ. ಇರಾನ್ ಮತ್ತು ಮಧ
ನವದೆಹಲಿ,ಮಾ.2- ಇರಾನ್ ಮೇಲೆ ಅಮೆರಿಕ-ಇಸ್ರೇಲ್ ನಡೆಸುತ್ತಿರುವ ಜಂಟಿ ದಾಳಿಯ ನಂತರ ಭಾರತದಲ್ಲಿ ಸಂಭವನೀಯ ಹಿಂಸಾಚಾರ ನಡೆಯುವ ಸಾಧ್ಯತೆ ಇರುವ ಕಾರಣ, ಕೂಡಲೇ ಇದರ ಬಗ್ಗೆ ಬಿಗಿಯಾದ ತುರ್ತು ಕ್ರಮ ತೆಗೆದುಕೊಳ್ಳಬೇಕು ಎಂದು ಕೇಂದ
ಬೆಂಗಳೂರು,ಮಾ.2- ರಾಜ್ಯ ಸರ್ಕಾರ ಎಲ್ಲಾ ಸಮುದಾಯಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಒಳಮೀಸಲಾತಿ ಅನುಷ್ಠಾನ ಮಾಡುವ ಅಗತ್ಯವಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಸಲಹೆ ಮಾಡಿದ್ದಾರೆ. ಸುದ್ದಿಗಾರರೊಂ
ನವದೆಹಲಿ, ಮಾ. 2: ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಇರಾನ್ ಮೇಲಿನ ದಾಳಿಯನ್ನು ನಿಲ್ಲಿಸುವಂತೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತ್ಯಾನಹು ಅವರಿಗ
ಮುಂಬೈ, ಮಾ.2- ಇರಾನ್, ಅಮೆರಿಕ ಮತ್ತು ಇಸ್ರೇಲ್ ನಡುವಿನ ಹೆಚ್ಚುತ್ತಿರುವ ಉದ್ವಿಗ್ನತೆಗಳು ದಲಾಲ್ ಸ್ಟ್ರೀಟ್ನಲ್ಲಿ ವ್ಯಾಪಕ ಮಾರಾಟಕ್ಕೆ ಕಾರಣವಾಗಿ ಇಂದು ಭಾರತೀಯ ಮಾರುಕಟ್ಟೆಗಳು ಭಾರಿ ಹಿನ್ನೆಡೆಗೆ ಒಳಗಾಗಿವೆ. ಮಾತ್ರ
ಮೆಲ್ಬೋರ್ನ್,ಮಾ. 2- ನಾಳೆ ಚಂದ್ರನು ಭೂಮಿಯ ನೆರಳಿನ ಮೂಲಕ ನೇರವಾಗಿ ಹಾದುಹೋಗಲಿದ್ದು, ಸಂಪೂರ್ಣ ಚಂದ್ರಗ್ರಹಣವನ್ನು ಸೃಷ್ಟಿಸಲಿದೆ. ನಾಳೆ ಸಂಜೆ, ಪ್ರಕಾಶಮಾನವಾದ ಮತ್ತು ಸುತ್ತಿನ ಹುಣ್ಣಿಮೆಯ ಮೇಲೆ ಕಪ್ಪು ನೆರಳು ಹರಡಲು ಪ್ರಾ
ಬೈರೂತ್, ಮಾ.2- ಆಯತೊಲ್ಲಾ ಅಲಿ ಖಮೇನಿ ಹತ್ಯೆಗೆ ಪ್ರತೀಕಾರವಾಗಿ ಇಸ್ರೇಲ್ ಮೇಲೆ ಇರಾನ್ ಬೆಂಬಲಿತ ಪಡೆಗಳು ಡ್ರೋನ್ ಹಾಗೂ ಕ್ಷಿಪಣಿ ದಾಳಿ ನಡೆಸಿವೆ.ಇರಾನ್ ಬೆಂಬಲಿತ ಬಂಡುಕೋರ ಸಂಘಟನೆ ಹಿಜ್ಬುಲ್ಲಾ ತಡರಾತ್ರಿ ದಾಳಿ ನಡೆ
ಬೆಂಗಳೂರು, ಮಾ.2- ನಾಳೆ ಗೋಚರಿಸಲಿರುವ ಕೇತುಗ್ರಸ್ಥ ಚಂದ್ರಗ್ರಹಣ ಹಿನ್ನೆಲೆಯಲ್ಲಿ ರಾಜ್ಯದ ವಿವಿಧ ದೇವಾಲಯಗಳಲ್ಲಿ ಪೂಜಾ ಸಮಯ ಬದಲಾವಣೆಯಾಗಲಿದೆ.ವರ್ಷದ ಮೊದಲ ಚಂದ್ರಗ್ರಹಣ ಹೋಳಿ ಹುಣ್ಣಿಮೆಯ ದಿನದಂದು ಗೋಚರಿಸುತ್ತಿದ್ದು, ಈ ಹ
ನಿತ್ಯ ನೀತಿ : ಯಾರಿಗೂ ಭಯಪಡಬೇಡಿ, ತಡವಾದರೂ ಎಲ್ಲರನ್ನೂ ಪ್ರೀತಿಸಿ ಮತ್ತು ಗೌರವಿಸಿ…. ನೀವು ಯಾವುದನ್ನು ಆಯ್ಕೆ ಮಾಡಿಕೊಂಡರು ಕೊನೆಯಲ್ಲಿ ಒಳ್ಳೆಯದು ಮಾತ್ರ ಯಾವಾಗಲೂ ಗೆಲ್ಲುತ್ತದೆ, ಸತ್ಯ ಮಾತ್ರ ನಿಲ್ಲುತ್ತದೆ. ಪಂಚಾಂಗ : ಸ
ಬೆಂಗಳೂರು, ಮಾ.1- ಸಿಲಿಕಾನ್ ಸಿಟಿಯ ಸಸ್ಯಕಾಶಿ ಎಂದೇ ಖ್ಯಾತಿ ಪಡೆದಿರುವ ಲಾಲ್ಬಾಗ್ ಮತ್ತೊಮೆ ಚರ್ಚೆಯ ಕೇಂದ್ರಬಿಂದುವಾಗಿದೆ. ಈಗಾಗಲೇ ನಾಲ್ಕು ಪ್ರವೇಶ ದ್ವಾರಗಳ ಮೂಲಕ ಸಾರ್ವಜನಿಕರಿಗೆ ಪ್ರವೇಶ ಕಲ್ಪಿಸಿರುವ ತೋಟಗಾರಿಕಾ ಇ
ಬೆಂಗಳೂರು, ಮಾ.1- ಮೂವರು ಶಾಸಕರು ಸೇರಿದಂತೆ ಸಾವಿರಾರು ಮಂದಿ ದುಬೈನಲ್ಲಿ ಸಿಲುಕಿದ್ದಾರೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕ, ಕೇರಳ ಸೇರಿದ
ಬೆಂಗಳೂರು, ಮಾ.1- ಇರಾನ್-ಇಸ್ರೇಲ್ ಸಂಘರ್ಷದಿಂದ ದುಬೈನಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ 150ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸಿಲುಕಿದ್ದು, ಅವರನ್ನು ಸುರಕ್ಷಿತವಾಗಿ ಕರೆತರಲು ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿ
ಮಧುಗಿರಿ, ಮಾ.1- ದೇವರು ಕೊಟ್ಟರೂ ಪೂಜಾರಿ ಕೊಡನು ಎಂಬ ಗಾದೆಯಂತೆ ರೈತರ ರಾಗಿಗೆ ಸರ್ಕಾರ ಸಂಪೂರ್ಣ ಬೆಂಬಲ ಬೆಲೆ ನೀಡಿದರೂ ಈ ರಾಗಿ ತೂಗುವ ಸಿಬ್ಬಂದಿಗಳು ರೈತರ ರಾಗಿಗೆ ಇಲಿಯಂತೆ ಕನ್ನ ಹಾಕುತ್ತಿದ್ದು 1 ಮೂಟೆಗೆ 50.2 ಕೆಜಿ ಇರಬೇಕಿದ್
ಬೆಂಗಳೂರು,ಮಾ.1- ನಗರದ ಹೊರವಲಯದಲ್ಲಿ ಬೆಳ್ಳಂಬೆಳಗ್ಗೆ ಬೃಹತ್ ಹಾಸಿಗೆ, ಸೋಫ ಗೋದಾಮಿನಲ್ಲಿ ಬೆಂಕಿ ಕಾಣಿಸಿಕೊಂಡು ಹೊತ್ತಿ ಉರಿದಿದೆ. ಮುಗಿಲೆತ್ತರಕ್ಕೆ ದಟ್ಟ ಹೊಗೆ ಆವರಿಸಿದ್ದರಿಂದ ಸುತ್ತಮುತ್ತಲಿನ ನಾಗರಿಕರು ಆತಂಕಗೊಂಡಿ
ನವದೆಹಲಿ,ಮಾ.1- ಚುಟುಕು ವಿಶ್ವಕಪ್ ಟೂರ್ನಿಯಲ್ಲಿ ತಂಡವನ್ನು ಯಶಸ್ವಿಯಾಗಿ ಮುನ್ನಡೆಸುವಲ್ಲಿ ವಿಫಲರಾಗಿರುವ ಬೆನ್ನಲ್ಲೇ ಶ್ರೀಲಂಕಾದ ಮುಖ್ಯ ತರಬೇತುದಾರ ಸನತ್ ಜಯಸೂರ್ಯ ಅವರು ತಮ ಸ್ಥಾನದಿಂದ ಕೆಳಗಿಳಿಯುವ ಸೂಚನೆ ನೀಡಿದ
ಬೆಂಗಳೂರು, ಮಾ.1- ಡ್ರಗ್ಸ್ ನೀಡಿ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ್ದ ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿರುವ ಅಮೃತಹಳ್ಳಿ ಠಾಣೆ ಪೊಲೀಸರು ಇನ್ನೂ ಮೂವರನ್ನು ಬಂಧಿಸಿದ್ದಾರೆ. ಈ ಕೃತ್ಯಕ್ಕೆ ಪ್ರತ್ಯಕ್ಷ ಹಾಗೂ ಪರೋಕ್

29 C