SENSEX
NIFTY
GOLD
USD/INR

Weather

28    C
... ...View News by News Source
7ನೇ ತರಗತಿ ವಿದ್ಯಾರ್ಥಿನಿಯ ಮೇಲೆ ಶಾಲಾ ಮುಖ್ಯೋಪಾಧ್ಯಾಯನಿಂದ ಲೈಂಗಿಕ ದೌರ್ಜನ್ಯ

ಯಾವತಾಲ್‌, ಫೆ.9-ವಿದ್ಯಾರ್ಥಿನಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಮಹಾರಾಷ್ಟ್ರದ ಯಾವತಾಲ್‌ ಜಿಲ್ಲೆಯ ಶಾಲೆಯ ಮುಖ್ಯೋಪಾಧ್ಯಾಯನನ್ನು ಪೊಲೀಸರು ಬಂಧಿಸಿದ್ದಾರೆ. ಘಟಂಜಿ ತಾಲೂಕಿನ ಜಿಲ್ಲಾ ಪರಿಷತ್‌ ಶಾಲೆಯ ಮುಖ್

9 Feb 2026 4:44 pm
ಬೀದರ್‌-ಕೋಲಾರ ಜಿಲ್ಲೆಗಳಲ್ಲಿ ಸಂಭವಿಸಿದ 2 ಪ್ರತ್ಯೇಕ ಅಪಘಾತಗಳಲ್ಲಿ 6 ಮಂದಿ ಸಾವು

ಬೀದರ್‌/ಕೋಲಾರ ,ಫೆ.9-ಬೀದರ್‌ ಮತ್ತು ಕೋಲಾರ ಜಿಲ್ಲೆಗಳಲ್ಲಿ ಸಂಭವಿಸಿದ ನಡೆದ ಎರಡು ಪ್ರತ್ಯೇಕ ರಸ್ತೆ ಅಪಘಾತಗಳಲ್ಲಿ ಆರು ಮಂದಿ ಸಾವನ್ನಪ್ಪಿದ್ದಾರೆ.ಬೀದರ್‌ ಜಿಲ್ಲೆಯ ಹುಮ್ನಾಬಾದ್‌ ತಾಲ್ಲೂಕಿನ ಹಳ್ಳಿಖೇಡ ಸಮೀಪದ ನಾಗಣ್ಣ ಕ

9 Feb 2026 4:42 pm
ಬ್ಲಾಕ್‌ಮೇಲ್‌ ಪ್ರಕರಣಕ್ಕೆ ಟ್ವಿಸ್ಟ್ : ಮನೆಯ ಬಲ್ಬ್ ಹೋಲ್ಡರ್‌ನಲ್ಲಿ ರಹಸ್ಯ ಕ್ಯಾಮೆರಾ ಅಧಿಕಾರಿ ಅರೆಸ್ಟ್

ಕ್ಯಾಮೆರಾ ಅಳವಡಿಸಿದ್ದ 50 ಲಕ್ಷ ಬ್ಲಾಕ್‌ಮೇಲ್‌ ಪ್ರಕರಣಕ್ಕೆ ಹೊಸ ತಿರುವುಸಿಕ್ಕಿದ್ದು, ಈ ದುಷ್ಕೃತ್ಯದ ಹಿಂದೆ ಇದ್ದ ಸರ್ಕಾರಿ ಅಧಿಕಾರಿಯೊಬ್ಬನ ಸಂಚು ಬಯಲಿಗೆ ಬಂದಿದೆ.ಈ ಪ್ರಕರಣದಲ್ಲಿ ಸರ್ಕಾರಿ ಅಧಿಕಾರಿ,ಆರೋಪಿ ವಿನೋದ್‌ಎ

9 Feb 2026 3:46 pm
ಶಾಸಕರ ಸಂಖ್ಯೆ 134, 149 ಮಂದಿಗೆ ಸಚಿವ ಸ್ಥಾನ :ಅಶೋಕ್‌ ವಾಗ್ದಾಳಿ

ಬೆಂಗಳೂರು, ಫೆ.9- ಹೊಟ್ಟೆಗೆ ಹಿಟ್ಟಿಲ್ಲ ಜುಟ್ಟಿಗೆ ಮಲ್ಲಿಗೆ ಎನ್ನುವಂತೆ ಅಭಿವೃದ್ಧಿಗೆ ದುಡ್ಡಿಲ್ಲದಿದ್ದರೂ, ಸಿಕ್ಕ-ಸಿಕ್ಕವರಿಗೆಲ್ಲ ನಿಗಮ ಮಂಡಳಿಗಳಲ್ಲಿ ಸಚಿವ ಸ್ಥಾನಮಾನ ಕೊಟ್ಟಿರುವ ಕಾಂಗ್ರೆಸ್‌‍ ಸರ್ಕಾರ ರಾಜ್ಯದ ಜನರ

9 Feb 2026 3:42 pm
ಸಿನಿಮಾ ಶೈಲಿಯಲ್ಲಿ ಮನೆಗಳ್ಳತನ : 1.84 ಕೋಟಿ ಮೌಲ್ಯದ ಚಿನ್ನಾಭರಣ ಜಪ್ತಿ

ಬೆಂಗಳೂರು,ಫೆ.9-ಸಿನಿಮಾ ಶೈಲಿಯಲ್ಲಿ ರಾತ್ರಿ ವೇಳೆ ಕನ್ನಕಳವು ಮಾಡುತ್ತಿದ್ದ ಆರೋಪಿಯೊಬ್ಬನನ್ನು ಬೈಯಪ್ಪನಹಳ್ಳಿ ಠಾಣೆ ಪೊಲೀಸರು ಬಂಧಿಸಿ 1.84 ಕೋಟಿ ಮೌಲ್ಯದ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ. ದಾವಣಗೆರೆ ಜಿಲ್ಲೆ ಹರಿಹರ ತಾಲ

9 Feb 2026 3:39 pm
ಬೆಂಗಳೂರು ಪೊಲೀಸರ ಕಾರ್ಯಾಚರಣೆ : 2 ಕೋಟಿ ಮೌಲ್ಯದ ಡ್ರಗ್ಸ್ ವಶ

ಬೆಂಗಳೂರು,ಫೆ.9- ನಗರ ಪೊಲೀಸರು ಮಾದಕ ವಸ್ತು ವಿರುದ್ಧ ಕಾರ್ಯಾಚರಣೆ ಕೈಗೊಂಡು 24 ಆರೋಪಿಗಳನ್ನು ಬಂಧಿಸಿ 2.8 ಕೋಟಿ ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಪೈಕಿ ಸಿಸಿಬಿ ಪೊಲೀಸರು ಇಬ್ಬರು ಅಂತಾರಾಜ್ಯ ಆರೋಪಿಗಳನ್

9 Feb 2026 3:37 pm
ಏರುತ್ತಲೇ ಇದೆ ಚಿನ್ನ, ಬೆಳ್ಳಿ ಧಾರಣೆ

ಬೆಂಗಳೂರು, ಫೆ.9- ಇಳಿಕೆಯಾಗಿದ್ದ ಚಿನ್ನ ಮತ್ತು ಬೆಳ್ಳಿ ದರಗಳಲ್ಲಿ ಮತ್ತೆ ಏರಿಕೆಯಾಗಿದೆ. ಇಂದು 24 ಕ್ಯಾರೆಟ್‌ನ ಚಿನ್ನ ಒಂದು ಗ್ರಾಂ ಗೆ 224 ರೂ. ಹಾಗೂ ಬೆಳ್ಳಿ ಒಂದು ಕೆಜಿಗೆ 15 ಸಾವಿರ ರೂ. ಹೆಚ್ಚಳವಾಗಿದೆ. ನಾಗಾಲೋಟದಲ್ಲಿ ಏರಿಕೆಯಾ

9 Feb 2026 3:34 pm
ಖಾಲಿ ಟ್ರಂಕ್‌ ಹಿಡಿದು ಮೆಟ್ರೋ ದರ ಏರಿಕೆ ವಿರುದ್ಧ ಬಿಜೆಪಿ ಪ್ರತಿಭಟನೆ

ಬೆೆಂಗಳೂರು,ಫೆ.9- ಕಾಂಗ್ರೆಸ್‌‍ ಹಾಗೂ ಬಿಜೆಪಿ ನಡುವೆ ಭಾರೀ ಜಟಾಪಟಿಗೆ ಕಾರಣವಾಗಿದ್ದ ನಮ ಮೆಟ್ರೋ ದರ ಪರಿಷ್ಕರಣೆಯನ್ನು ಖಂಡಿಸಿ, ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಹಾಗೂ ಜಯನಗರ ವಿಧಾನಸಭಾ ಕ್ಷೇತ

9 Feb 2026 3:32 pm
ಕಸ ವಿಲೇವಾರಿ ಟೆಂಡರ್‌ನಲ್ಲಿ ಮತ್ತೆ ಭಾರಿ ಗೋಲ್‌ಮಾಲ್‌ : ಒಂದೇ ಕುಟುಂಬಕ್ಕೆ 8 ಪ್ಯಾಕೇಜ್‌

ಬೆಂಗಳೂರು.ಫೆ. 9- ಜಿಬಿಎ ವ್ಯಾಪ್ತಿಯ ಕಸ ವಿಲೇವಾರಿ ಟೆಂಡರ್‌ ಹಂಚಿಕೆಯಲ್ಲಿ ಮತ್ತೆ ಭಾರಿ ಗೋಲ್‌ಮಾಲ್‌ ನಡೆದಿರುವ ಸಾಧ್ಯತೆಗಳು ಕಂಡು ಬರುತ್ತಿವೆ. ನಗರದಲ್ಲಿ ಕಸ ವಿಲೇವಾರಿ ಮಾಡುವ ಗುತ್ತಿಗೆಯಲ್ಲಿ ಆಂಧ್ರ ಮೂಲದ ಒಂದೇ ಕುಟುಂಬ

9 Feb 2026 3:28 pm
AIಗೆ ಗುಲಾಮರಾಗಬೇಡಿ, ಅದನ್ನು ಸಾಮರ್ಥ್ಯ ವೃದ್ಧಿಗೆ ಬಳಸಿಕೊಳ್ಳಿ : ಪ್ರಧಾನಿ ಮೋದಿ ಸಲಹೆ

ನವದೆಹಲಿ, ಫೆ. 9: ಕೃತಕ ಬುದ್ಧಿಮತ್ತೆಗೆ ಗುಲಾಮ ರಾಗಬೇಡಿ ಬದಲಿಗೆ ಅದನ್ನು ಸಾಮರ್ಥ್ಯ ವೃದ್ಧಿಗೆ ಬಳಸಿಕೊಳ್ಳಿ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ವಿದ್ಯಾರ್ಥಿ ಸಮುದಾಯಕ್ಕೆ ಸಲಹೆ ನೀಡಿದ್ದಾರೆ. ಪರೀಕ್ಷಾ ಪೆ ಚರ್ಚಾ ಕಾರ್ಯಕ್

9 Feb 2026 3:25 pm
ಮತ್ತೆ ದೆಹಲಿ ಶಾಲೆಗಳಿಗೆ ಬಾಂಬ್‌ ಬೆದರಿಕೆ

ನವದೆಹಲಿ, ಫೆ.9- ರಾಷ್ಟ್ರ ರಾಜಧಾನಿಯ ಕನಿಷ್ಠ 10 ಶಾಲೆಗಳಿಗೆ ಬಾಂಬ್‌ ಬೆದರಿಕೆ ಇಮೇಲ್‌ಗಳು ಬಂದಿದೆ.ಬೆಳಿಗ್ಗೆ ನಗರದ ವಿವಿಧ ಭಾಗಗಳಲ್ಲಿರುವ ಹಲವಾರು ಶಿಕ್ಷಣ ಸಂಸ್ಥೆಗಳಿಂದ ತುರ್ತು ಕರೆಗಳು ಬಂದವು, ನಂತರ ಅಗ್ನಿಶಾಮಕ ದಳ ಮತ್ತು

9 Feb 2026 3:24 pm
ಕೆನಡಾದಲ್ಲಿ ಕನ್ನಡಿಗನ ಭೀಕರ ಹತ್ಯೆ, ಗುಂಡಿನ ಸುರಿಮಳೆಗೈದು ಕೊಂದ ದುಷ್ಕರ್ಮಿಗಳು

ಬೆಂಗಳೂರು/ಟೊರೆಂಟೊ,ಫೆ.9- ಮಾಲ್‌ ಮುಂದೆ ಚಲಿಸುತ್ತಿದ್ದ ಕಾರಿನ ಮೇಲೆ ಅಪರಿಚಿತ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ ಪರಿಣಾಮ ನೆಲಮಂಗಲ ತಾಲ್ಲೂಕಿನ ತ್ಯಾಮಗೊಂಡ್ಲು ಮೂಲದ ವ್ಯಕ್ತಿಯೊಬ್ಬನನ್ನು ಹತ್ಯೆಗೈದಿರುವ ಘಟನೆ ಕೆನಡ

9 Feb 2026 2:16 pm
ತನ್ನ ತಾಯಿ ಹಾಗೂ ದೊಡ್ಡಮ್ಮನ ಖಾಸಗಿ ಫೋಟೋವನ್ನು ಪ್ರಿಯಕರನಿಗೆ ಕಳಿಸಿದ ಯುವತಿ..!

ಬೆಂಗಳೂರು,ಫೆ.9-ಬಿಬಿಎ ಪದವೀಧರೆ ತನ್ನ ತಾಯಿ ಹಾಗೂ ದೊಡ್ಡಮನ ಖಾಸಗಿ ಫೋಟೋವನ್ನು ತನ್ನ ಪ್ರಿಯಕರನಿಗೆ ಕಳುಹಿಸಿರುವ ಅಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. 23 ವರ್ಷದ ಪದವೀಧರೆಗೆ ಪ್ರಿಯಕರ ವರುಣ್‌ ಎಂಬಾತ ತಾಯಿ ಹಾಗೂ ದೊಡ್ಡಮ

9 Feb 2026 2:09 pm
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್‌ ಪಂದ್ಯಾವಳಿಗೆ ಅನುಮತಿ ನೀಡುವ ಕುರಿತು ಅಧಿಕಾರಿಗಳ ಜೊತೆ ಸಭೆ : ಪರಮೇಶ್ವರ್‌

ಬೆಂಗಳೂರು, ಫೆ.9- ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್‌ ಪಂದ್ಯಾವಳಿಗೆ ಅನುಮತಿ ನೀಡುವ ಸಂಬಂಧ ಪಟ್ಟಂತೆ ಬುಧವಾರ ಹಿರಿಯ ಅಧಿಕಾರಿಗಳು ಹಾಗೂ ಕಾನೂನು ತಜ್ಞರ ಜೊತೆ ಮಹತ್ವದ ಸಭೆ ನಡೆಸುವುದಾಗಿ ಗೃಹ ಸಚಿವ ಡಾ. ಜಿ ಪರಮೇ

9 Feb 2026 1:46 pm
ರಾಜ್ಯದಲ್ಲಿ ಹೆಚ್ಚಿದ ಆನ್‌ಲೈನ್‌ ಬೆಟ್ಟಿಂಗ್‌ ಹಾವಳಿ : ಕಳೆದ 4 ವರ್ಷದಲ್ಲಿ 35 ಮಂದಿ ಬಲಿ

ಬೆಂಗಳೂರು,ಫೆ.9- ರಾಜ್ಯದಲ್ಲಿ ಆನ್‌ಲೈನ್‌ ಬೆಟ್ಟಿಂಗ್‌ ಹಾವಳಿ ತೀವ್ರಗೊಂಡಿದೆ. ಕಳೆದ 4 ವರ್ಷದಲ್ಲಿ 35 ಮಂದಿ ಆನ್‌ಲೈನ್‌ ಬೆಟ್ಟಿಂಗ್‌ ದಂಧೆಗೆ ಬಲಿಯಾಗಿದ್ದಾರೆ. ಆತಂಕಕಾರಿ ವಿಚಾರವೆಂದರೆ ಮಕ್ಕಳು, ವಿದ್ಯಾರ್ಥಿಗಳು ಕೂಡ ಆನ್‌

9 Feb 2026 1:19 pm
ಪ್ರಧಾನಿ ಮೋದಿ ವ್ಯಕ್ತಿತ್ವಕ್ಕೆ ಧಕ್ಕೆ ತರುವ ಸುಳ್ಳು ಸುದ್ದಿ : ಯುವ ಕಾಂಗ್ರೆಸ್‌‍ ವಿರುದ್ಧ ಬಿಜೆಪಿ ದೂರು

ಬೆಂಗಳೂರು,ಫೆ.9- ಪ್ರಧಾನಿ ನರೇಂದ್ರಮೋದಿ ಅವರ ಭಾವಚಿತ್ರವನ್ನು ಬಳಸಿಕೊಂಡು ಅವರ ವ್ಯಕ್ತಿತ್ವಕ್ಕೆ ಧಕ್ಕೆ ತರುವ ಹಾಗೂ ಒಳಸಂಚು ರೂಪಿಸಿ ಸುಳ್ಳು ಸುದ್ದಿ ಸೃಷ್ಟಿಸಿ ಪೋಸ್ಟರ್‌ ಅಂಟಿಸಿರುವ ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್‌

9 Feb 2026 12:58 pm
ಬಿಜೆಪಿಯವರು ರಾಜ್ಯ ಸರ್ಕಾರ ದಿವಾಳಿಯಾಗಿದೆಯೆಂದು ಅಪಪ್ರಚಾರ ಮಾಡುತ್ತಾರೆ : ರಾಮಲಿಂಗಾರೆಡ್ಡಿ ಕಿಡಿ

ಬೆಂಗಳೂರು, ಫೆ.9- ಬೆಂಗಳೂರು ಮೇಟ್ರೋ ವಿಷಯದಲ್ಲಿ ಒಳ್ಳೆಯದಾದರೆ ಬಿಜೆಪಿಯವರು ಅದನ್ನು ಪ್ರಧಾನಿ ನರೇಂದ್ರ ಮೋದಿ ಮಾಡಿದ್ದು ಎನ್ನುತ್ತಾರೆ. ದರ ಏರಿಕೆಯಾದಾಗ ಮುಖ್ಯಮಂತ್ರಿ ಸಿದ್ದರಾಮಯ್ಯ ಹೊಣೆ, ರಾಜ್ಯ ಸರ್ಕಾರ ದಿವಾಳಿಯಾಗಿದ

9 Feb 2026 12:48 pm
ನೈಜಿರಿಯಾದಲ್ಲಿ ಭೀಕರ ಟ್ರಕ್‌ ಅಪಘಾತ, 30 ಮಂದಿ ಸಾವು

ಕಾನೋ, ಫೆ. 9 (ಎಪಿ) ಉತ್ತರ ನೈಜೀರಿಯಾದಲ್ಲಿ ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಟ್ರಕ್‌ ಅಜಾಗರೂಕ ಚಾಲನೆಯಿಂದಾಗಿ ಅಪಘಾತಕ್ಕೀಡಾಗಿದ್ದು, ಕನಿಷ್ಠ 30 ಜನರು ಸಾವನ್ನಪ್ಪಿದ್ದಾರೆ ಮತ್ತು ಹಲವಾರು ಜನರು ಗಾಯಗೊಂಡಿದ್ದಾರೆ ಎಂ

9 Feb 2026 11:32 am
ಕುಕಿ-ನಾಗಾ ಸಮುದಾಯದ ನಡುವೆ ನಿಲ್ಲದ ಘರ್ಷಣೆ, ಮಣಿಪುರ ಉದ್ವಿಗ್ನ

ಇಂಫಾಲ, ಫೆ. 9 (ಪಿಟಿಐ) ಮಣಿಪುರದ ಉಖ್ರುಲ್‌ ಜಿಲ್ಲೆಯಲ್ಲಿ ತಂಗ್ಖುಲ್‌ ನಾಗಾ ಸಮುದಾಯದ ಸದಸ್ಯರ ಮೇಲೆ ಜನರ ಗುಂಪೊಂದು ದಾಳಿ ನಡೆಸಿದ ನಂತರ ಪ್ರದೇಶದಲ್ಲಿ ಉದ್ವಿಗ್ನತೆ ಉಂಟಾಗಿದ್ದು, ಶಸ್ತ್ರಸಜ್ಜಿತ ಉಗ್ರರು ಹಲವಾರು ಮನೆಗಳಿಗೆ

9 Feb 2026 11:29 am
ಮಾಂಗಲ್ಯ ಸರ ಎಗರಿಸುವಾಗಿ ಹೊಡೆದು ತಳ್ಳಿ ಹೋದ ಸರಗಳ್ಳರು, ಮಹಿಳೆ ಸಾವು

ನೆಲಮಂಗಲ,ಫೆ.9- ಮನೆ ಮುಂದೆ ಕಸ ಗುಡಿಸುತ್ತಿದ್ದ ಮಹಿಳೆಯ ಮಾಂಗಲ್ಯ ಸರ ಕಿತ್ತುಕೊಂಡು ಜೋರಾಗಿ ಅವರನ್ನು ತಳ್ಳಿದ ಪರಿಣಾಮ ಸ್ಥಳದಲ್ಲೇ ಕುಸಿದು ಬಿದ್ದು ಮೃತಪಟ್ಟಿರುವ ಘಟನೆ ಮಾದನಾಯಕನಹಳ್ಳಿ ಪೊಲೀಸ್‌‍ ಠಾಣೆ ವ್ಯಾಪ್ತಿಯಲ್ಲಿ

9 Feb 2026 11:26 am
ಬದುಕಿರುವಾಗಲೇ ತಿಥಿಗೆ ಅಧಿಕಾರಿಗಳನ್ನು ಆಹ್ವಾನಿಸಿದ ಶ್ರೀಗಂಧದ ಬೆಳೆಗಾರ : ಕಾರಣವೇನು ಗೊತ್ತೇ..?

ಚಿಕ್ಕಮಗಳೂರು,ಫೆ.9-ವ್ಯವಸ್ಥೆಯ ನಿರ್ಲಕ್ಷ್ಯ ಮತ್ತು ಅಧಿಕಾರಿಗಳ ಕಣ್ಣಾಮುಚ್ಚಾಲೆ ಆಟಕ್ಕೆ ಬೇಸತ್ತ ಬೆಳೆಗಾರನೊಬ್ಬ, ತಾನು ಬದುಕಿರುವಾಗಲೇ ತನ್ನ ಸಂತಾಪ ಸಭೆ ಹಾಗೂ ತಿಥಿ ಊಟಕ್ಕೆ ಅಧಿಕಾರಿಗಳಿಗೆ ಆಹ್ವಾನ ನೀಡಿರುವ ವಿಲಕ್ಷಣ ಹ

9 Feb 2026 11:21 am
ಆರು ಮರಿಗಳಿಗೆ ಜನ್ಮ ನೀಡಿದ ದೇವರಿಗೆ ಬಲಿ ಕೊಡಲು ತಂದಿದ್ದ ಕುರಿ

ಚಿಕ್ಕಮಗಳೂರು,ಫೆ.9-ಜಿಲ್ಲೆಯ ಇತಿಹಾಸದಲ್ಲೇ ಅತ್ಯಂತ ಅಪರೂಪದ ಘಟನೆಯೊಂದು ನಡೆದಿದ್ದು, ದೇವರಿಗೆ ಬಲಿ ಕೊಡಲು ತಂದಿದ್ದ ಕುರಿಯೊಂದು ಏಕಕಾಲಕ್ಕೆ ಆರು ಮರಿಗಳಿಗೆ ಜನ ನೀಡುವ ಮೂಲಕ ರೈತನ ಪಾಲಿಗೆ ವರವಾಗಿ ಪರಿಣಮಿಸಿದೆ. ನಗರದ ಹೊರವ

9 Feb 2026 11:18 am
ಹೈಕಮಾಂಡ್‌ ಮೌನವಾಗಿದೆ ಎಂದರೆ, ಯಾವುದೇ ನಾಯಕತ್ವ ಬದಲಾವಣೆ ಇಲ್ಲ ಎಂದರ್ಥ : ಪರಮೇಶ್ವರ್‌

ಬೆಂಗಳೂರು, ಫೆ.8- ನಾಯಕತ್ವದ ವಿಚಾರವಾಗಿ ಹೈಕಮಾಂಡ್‌ ನಾಯಕರು ಯಾವುದೇ ತೀರ್ಮಾನ ತೆಗೆದುಕೊಳ್ಳದೆ ಮೌನವಾಗಿದ್ದಾರೆ ಎಂದರೆ, ಯಾವುದೇ ಬದ ಲಾವಣೆ ಇಲ್ಲ ಎಂದೇ ಅರ್ಥ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಹೇಳಿದ್ದಾರೆ. ಸುದ್ದಿಗಾರರ

8 Feb 2026 3:24 pm
ಮುಸ್ಲಿಮರ ವಲಸೆ ಅಮೆರಿಕವನ್ನು ಕೊಲ್ಲುತ್ತಿದೆ : ಸಂಸದನ ಕಳವಳ

ನ್ಯೂಯಾರ್ಕ್‌, ಫೆ. 8 (ಪಿಟಿಐ)- ಅಮೆರಿಕದ ಟೆಕ್ಸಾಸ್‌‍ ರಾಜ್ಯದ ಕೆಲವು ಕ್ಷೇತ್ರಗಳ ಪ್ರದೇಶಗಳ ಇಸ್ಲಾಮೀಕರಣದ ಬಗ್ಗೆ ಅಮೆರಿಕದ ಸಂಸದರೊಬ್ಬರು ಕಳವಳ ವ್ಯಕ್ತಪಡಿಸಿದ್ದಾರೆ, ಅಲ್ಲಿನ ಸ್ಥಳೀಯ ಮಾಲ್‌ಗಳಿಗೆ ಭೇಟಿ ನೀಡುವುದರಿಂದ ನೀ

8 Feb 2026 3:22 pm
ಮೆಟ್ರೋ ದರ ಪರಿಷ್ಕರಣೆ ಕುರಿತು ಮುಗಿಯದ ಗೊಂದಲ : ಕಾಂಗ್ರೆಸ್‌‍-ಬಿಜೆಪಿ ಭಾರೀ ಜಟಾಪಟಿ

ಬೆಂಗಳೂರು,ಫೆ.8- ಕಾಂಗ್ರೆಸ್‌‍ ಹಾಗೂ ಬಿಜೆಪಿ ನಡುವೆ ಭಾರೀ ಜಟಾಪಟಿಗೆ ಕಾರಣವಾಗಿರುವ ಮೆಟ್ರೋ ರೈಲು ದರ ಪರಿಷ್ಕರಣೆ ಗೊಂದಲ ಸಾರ್ವಜನಿಕರಲ್ಲಿ ಈಗಲೂ ಮುಂದುವರೆದಿದೆ. ಕೇಂದ್ರ ಸರ್ಕಾರ ತಡೆ ನೀಡಿದೆ ಎಂದು ಹೇಳಿದರೂ ಇಲ್ಲಿಯವರೆ

8 Feb 2026 3:19 pm
ಭಯೋತ್ಪಾದನೆ ವಿಚಾರದಲ್ಲಿ ಎಂದಿಗೂ ದ್ವಿಮುಖ ನೀತಿ ಇಲ್ಲ : ಮೋದಿ

ಕೌಲಾಲಂಪುರ, ಫೆ.8- ಭಯೋತ್ಪಾದನೆ ನಿಗ್ರಹ ವಿಚಾರದಲ್ಲಿ ಭಾರತ ಎಂದಿಗೂ ಡಬಲ್‌ ಸ್ಟ್ಯಾಂಡರ್ಡ್‌ ಧೋರಣೆ ಹೊಂದಿಲ್ಲ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಘೋಷಿಸಿದ್ದಾರೆ. ಮೋದಿ ಅವರು ಇಂದು ಮಲೇಷ್ಯಾದಲ್ಲಿ ಮಾಡಿದ ಭಾಷಣದಲ್ಲಿ

8 Feb 2026 3:16 pm
ಕೈಕೊಟ್ಟ ಪ್ರೇಯಸಿ : ಆತ್ಮಹತ್ಯೆಗೆ ಶರಣಾದ ದೇಹದಾರ್ಢ್ಯ ಪಟು

ಬೆಂಗಳೂರು, ಫೆ.8- ಪ್ರೀತಿಸಿದ ಯುವತಿ ಕೈಕೊಟ್ಟ ನೋವಿನಲ್ಲಿ ದೇಹದಾರ್ಢ್ಯ ಪಟುವೊಬ್ಬರು ಆತಹತ್ಯೆ ಮಾಡಿಕೊಂಡಿರುವ ಹೃದಯ ವಿದ್ರಾವಕ ಘಟನೆ ಮಹಾಲಕ್ಷ್ಮಿ ಲೇಔಟ್‌ ಪೊಲೀಸ್‌‍ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಗೆಳೆಯರ ಬಳಗದ ನಿವಾ

8 Feb 2026 3:14 pm
ಖಾಲಿ ಚೊಂಬು ಸರ್ಕಾರಕ್ಕೆ ಸಲ್ಲುತ್ತದೆ : ಎಚ್‌ಡಿಕೆ ಟೀಕೆ

ಮೈಸೂರು, ಫೆ.8- ಖಾಲಿ ಚೊಂಬಿನ ಕ್ರೆಡಿಟ್‌ ರಾಜ್ಯಸರ್ಕಾರಕ್ಕೆ ಸಲ್ಲುತ್ತದೆ ಎಂದು ಕೇಂದ್ರ ಬೃಹತ್‌ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವ ಎಚ್‌.ಡಿ.ಕುಮಾರಸ್ವಾಮಿ ಟೀಕಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ

8 Feb 2026 3:11 pm
ರಷ್ಯಾದಲ್ಲಿ ನಾಲ್ವರು ಭಾರತೀಯ ವಿದ್ಯಾರ್ಥಿಗಳಿಗೆ ಇರಿತ

ಮಾಸ್ಕೋ, ಫೆ.8- ರಷ್ಯಾದ ಉಫಾ ನಗರದ ಬಾಷ್ಕೋರ್ಟೊಸ್ತಾನ್‌ ಗಣರಾಜ್ಯದ ವಿಶ್ವವಿದ್ಯಾಲಯವೊಂದರಲ್ಲಿ 15 ವರ್ಷದ ಬಾಲಕ ನಡೆಸಿದ ಚಾಕು ದಾಳಿಯಲ್ಲಿ ನಾಲ್ವರು ಭಾರತೀಯ ವಿದ್ಯಾರ್ಥಿಗಳು ಗಂಭೀರವಾಗಿ ಗಾಯಗೊಂಡಿದ್ದಾರೆ. ಉಫಾದಲ್ಲಿ ದು

8 Feb 2026 1:31 pm
ಚೆನ್ನೈ ವಿಮಾನ ನಿಲ್ದಾಣದಲ್ಲಿ ಭಾರಿ ಮಂಜು, ವಿಮಾನ ಸಂಚಾರಕ್ಕೆ ಅಡ್ಡಿ

ಚೆನ್ನೈ, ಫೆ.8-ಮಂಜಿನ ವಾತಾವರಣ ಮತ್ತು ಕಡಿಮೆ ಗೋಚರತೆಯಿಂದಾಗಿ ಅಂತರರಾಷ್ಟ್ರೀಯ ಸೇವೆ ಸೇರಿದಂತೆ ಕನಿಷ್ಠ ಮೂರು ವಿಮಾನಗಳನ್ನು ಬೆರೆಡೆಗೆ ತಿರುಗಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಮುಂಜಾನೆ ನಗರದ ವಿಮಾನ ನಿಲ್ದ

8 Feb 2026 1:28 pm
ಎಪ್ಸ್ಟೀನ್‌ ಜೊತೆ ಯಾವುದೇ ಸಂಪರ್ಕ ಇರಲಿಲ್ಲ ; ದಲೈಲಾಮಾ

ನವದೆಹಲಿ, ಫೆ.8- ಅಮೆರಿಕದ ಲೈಂಗಿಕ ಅಪರಾಧಿ ಮತ್ತು ಕಳ್ಳಸಾಗಣೆದಾರ ಜೆಫ್ರಿ ಎಪ್ಸ್ಟೀನ್‌ ಅವರೊಂದಿಗೆ ಟಿಬೆಟ್‌ ಧರ್ಮಗುರು ದಲೈ ಲಾಮಾ ಅವರು ಯಾವುದೇ ರೀತಿಯ ಸಂಪರ್ಕ ಹೊಂದಿಲ್ಲ ಎಂದು ಲಾಮಾ ಅವರ ಕಚೇರಿ ಸ್ಪಷ್ಟಿಕರಣ ನೀಡಿದೆ. ಎಪ

8 Feb 2026 1:23 pm
ಮಧ್ಯಪ್ರದೇಶ : ಯಮನಾಗಿ ಬಂದ ಆಡಿ ಕಾರಿನ ರಭಸಕ್ಕೆ ಒಂದೇ ಕುಟುಂಬದ ಮೂವರ ಬಲಿ

ರೇವಾ, ಫೆ.8- ಮಧ್ಯಪ್ರದೇಶದ ರೇವಾ ಜಿಲ್ಲೆಯಲ್ಲಿ ವೇಗವಾಗಿ ಬಂದ ಆಡಿ ಕಾರು ಹಿಂದಿನಿಂದ ಮೋಟಾರ್‌ ಸೈಕಲ್‌ ಗೆ ಡಿಕ್ಕಿ ಹೊಡೆದ ಪರಿಣಾಮ ಒಂದೇ ಕುಟುಂಬದ ಮೂವರು ಸಾವನ್ನಪ್ಪಿದ್ದಾರೆ. ಬಲಿಯಾದವರನ್ನು 55 ವರ್ಷದ ಭಾಗವತ್‌ ವಿಶ್ವಕರ್ಮ,

8 Feb 2026 1:22 pm
ನಾಳೆ ಉನ್ನಾವೋ ಅತ್ಯಾಚಾರ ಆರೋಪಿ ಜಾಮೀನು ಅರ್ಜಿ ವಿಚಾರಣೆ

ನವದೆಹಲಿ, ಫೆ. 8 (ಪಿಟಿಐ) ಉನ್ನಾವೋ ಅತ್ಯಾಚಾರ ಸಂತ್ರಸ್ತೆಯ ತಂದೆಯ ಕಸ್ಟಡಿ ಸಾವಿನ ಪ್ರಕರಣದಲ್ಲಿ ಜಾಮೀನು ಕೋರಿ ಉಚ್ಚಾಟಿತ ಬಿಜೆಪಿ ನಾಯಕ ಕುಲದೀಪ್‌ ಸಿಂಗ್‌ ಸೆಂಗಾರ್‌ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ನಾಳೆ ವಿ

8 Feb 2026 1:19 pm
ಫೆ.15ರೊಳಗೆ KSRTC ಬಸ್ಸುಗಳ ಮೇಲಿನ ತಂಬಾಕು ಉತ್ಪನ್ನಗಳ ಜಾಹೀರಾತು ತೆರವುಗೊಳಿಸಲು ಸೂಚನೆ

ಬೆಂಗಳೂರು,ಫೆ.8- ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ಸುಗಳ ಮೇಲಿನ ಜಾಹೀರಾತುಗಳಲ್ಲಿ ತಂಬಾಕು ಉತ್ಪನ್ನಗಳ ಸೇವನೆಗೆ ಪ್ರಚೋದಿಸುವ ನೇರವಾದ ಅಥವಾ ಪರೋಕ್ಷವಾದ ಜಾಹೀರಾತುಗಳನ್ನು ಫೆ.15 ರೊಳಗೆ ತೆರವುಗೊಳಿಸಲು ಸೂಚನೆ ನೀಡಲಾಗಿದೆ. ಸಾ

8 Feb 2026 12:17 pm
ರಾಜಕೀಯ ಜಾಹೀರಾತುಗಳಲ್ಲಿ ಗಾಂಧೀಜಿ ಬಳಕೆಗೆ ವಿರೋಧ

ಬೆಂಗಳೂರು,ಫೆ.8- ರಾಜ್ಯದ ಪ್ರಮುಖ ದಿನಪತ್ರಿಕೆಗಳಲ್ಲಿ ಇತ್ತೀಚೆಗೆ ಪ್ರಕಟವಾಗಿರುವ ಒಂದು ಜಾಹೀರಾತಿನಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರನ್ನು ಬಳಸಿಕೊಂಡಿರುವ ರೀತಿಯು ಅವರ ಅಹಿಂಸಾ ತತ್ವ, ಸತ್ಯಾಗ್ರಹ ಹಾಗೂ ಸರ್ವೋದಯದ

8 Feb 2026 12:14 pm
ಸರ್ಕಾರ, ತನ್ನ ಹಠಮಾರಿ ಧೋರಣೆ ಬಿಟ್ಟು ಕೂಡಲೇ ಹೊಸ ಎಫ್‌ಎಫ್‌ಸಿ ರಚಿಸಬೇಕು : ಬಿಜೆಪಿ ಆಗ್ರಹ

ಬೆಂಗಳೂರು,ಫೆ.8- ಜನರ ಹಿತಾಸಕ್ತಿಯನ್ನು ಬದಿಗಿಟ್ಟು ದರ ಏರಿಕೆಗೆ ಮುಂದಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್‌‍ ಸರ್ಕಾರ, ತನ್ನ ಹಠಮಾರಿ ಧೋರಣೆ ಬಿಟ್ಟು ಹೊಸ ಎಫ್‌ಎಫ್‌ಸಿ ರಚಿಸುವ ಪ್ರಕ್ರಿಯೆಯನ

8 Feb 2026 12:10 pm
ಮೈಸೂರು ಮೃಗಾಲಯದಲ್ಲಿ ಪ್ರಾಚೀ ಹೆಸರಿನ ಹೆಣ್ಣು ಜೀಬ್ರಾ ಸಾವು

ಮೈಸೂರು, ಫೆ.8- ಮೈಸೂರಿನ ಶ್ರೀ ಚಾಮರಾಜೇಂದ್ರ ಮೃಗಾಲಯದ ಹೆಣ್ಣು ಜೀಬ್ರಾ ಪ್ರಾಚಿ ಅನಾರೋಗ್ಯದಿಂದ ಸಾವನ್ನಪ್ಪಿದೆ. ಜೀಬ್ರಾವನ್ನು 2018ರ ಸೆ.4ರಂದು ಇಸ್ರೇಲ್‌ನ ರಾಮತ್‌ ಗ್ಯಾನ್‌ನಲ್ಲಿರುವ ಮೃಗಾಲಯದಿಂದ ಪಡೆಯಲಾಗಿತ್ತು. ಇದೀಗ ಅ

8 Feb 2026 11:07 am
ಆಟೋ ಚಾಲಕನ ಬ್ಯಾಂಕ್‌ ಖಾತೆಯಲ್ಲಿ ಕೋಟ್ಯಂತರ ರೂ. ವಹಿವಾಟು : ವಿಶೇಷ ತನಿಖಾ ತಂಡದಿಂದ ತನಿಖೆ

ಹುಬ್ಬಳ್ಳಿ,ಫೆ.8- ದೇಶದ ವಿವಿಧೆಡೆ ನಡೆದಿರುವ ಹಲವು ಸೈಬರ್‌ ವಂಚನೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಕೋಟ್ಯಂತರ ರೂಪಾಯಿ ವರ್ಗಾವಣೆಗೆ ಇಲ್ಲಿನ ಕೇಶ್ವಾಪುರದ ಬ್ಯಾಂಕ್‌ ಆಫ್‌ ಬರೋಡಾ ಶಾಖೆಯ ಆಟೋ ಚಾಲಕನ ಬಾಂಕ್‌ ಖಾತೆಹಲವಾರು ಬಾರ

8 Feb 2026 11:05 am
ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (08-02-2026)

ನಿತ್ಯ ನೀತಿ : ಸಮಯ ಒಳ್ಳೆಯದಾಗಲಿ ಅಥವಾ ಕೆಟ್ಟದಾಗಿರಲಿ ಅದು ಕಳೆದು ಹೋಗುತ್ತದೆ. ಆದರೆ, ಆ ಸಮಯದಲ್ಲಿ ಆಡಿದ ಮಾತು ಮತ್ತು ವ್ಯಕ್ತಿ ಸದಾ ನೆನಪಿನಲ್ಲಿರುತ್ತಾರೆ. ಪಂಚಾಂಗ : ಭಾನುವಾರ, 08-02-2026ವಿಶ್ವಾವಸುನಾಮ ಸಂವತ್ಸರ / ಆಯನ:ಉತ್ತರಾಯ

8 Feb 2026 6:31 am
ತಾನೇ ಹೆಣೆದ ಬಲೆಗೆ ಬಿದ್ದರೇ ರಾಯ್‌..?

ಬೆಂಗಳೂರು,ಫೆ.7- ಆತಹತ್ಯೆಗೆ ಶರಣಾದ ರಿಯಲ್‌ ಎಸ್ಟೇಟ್‌ ಉದ್ಯಮಿ ಸಿ.ಜೆ.ರಾಯ್‌ ತನ್ನ ಸಾಮ್ರಾಜ್ಯ ನಿರ್ಮಿಸಿಕೊಂಡ ರೀತಿ ಯನ್ನು ಅವಲೋಕಿಸಿದರೆ ಎಂಥವರೂ ಬೆಚ್ಚಿ ಬೀಳಬೇಕು. ಮೊದಲು ಹೆಚ್‌ಪಿ ಕಂಪನಿಯಲ್ಲಿ ಕೆಲಸ ನಿರ್ವಹಿಸಿದ್ದ ರ

7 Feb 2026 5:10 pm
ಬಿಜೆಪಿಯ ರಿತು ತಾವ್‌ಡೆ ಗ್ರೇಟರ್‌ ಮುಂಬೈ ಪಾಲಿಕೆಯ ನೂತನ ಮೇಯರ್

ಮುಂಬೈ, ಫೆ.7-ಗ್ರೇಟರ್‌ ಮುಂಬೈ ಪಾಲಿಕೆಯ ಮೇಯರ್‌ ಸ್ಥಾನಕ್ಕೆ ಬಿಜೆಪಿಯ ಕಾರ್ಪೊರೇಟರ್‌ ರಿತು ತಾವ್‌ಡೆ ಅವರನ್ನು ನಾಮನಿರ್ದೇಶನ ಮಾಡಿದರೆ,ಮಿತ್ರ ಪಕ್ಷ ಶಿವಸೇನೆ ಸಂಜಯ್‌ ಘಾಡಿ ಅವರನ್ನು ಉಪ ಮೇಯರ್‌ ಹುದ್ದೆಗೆ ತನ್ನ ಅಭ್ಯರ್

7 Feb 2026 4:01 pm
ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ಶಂಕಿತ ಉಗ್ರ ಅನಾರೋಗ್ಯದಿಂದ ಸಾವು

ಬೆಂಗಳೂರು, ಫೆ.7- ಸುದ್ದಗುಂಟೆ ಪಾಳ್ಯದಲ್ಲಿ ಸ್ಫೋಟಕ ವಸ್ತು ಸಂಗ್ರಹ ಪ್ರಕರಣದಲ್ಲಿ ಬಂಧಿಯಾಗಿ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ಸಾದಿಕ್‌ ಪಾಷ ಎಂಬಾತ ಅನಾರೋಗ್ಯದಿಂದ ಮೃತಪಟ್ಟಿದ್ದಾನೆ. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚ

7 Feb 2026 3:14 pm
ಡಿ.ಕೆ.ರವಿ ಕಾಲದಲ್ಲೇ ಬಯಲಿಗೆ ಬಂದಿತ್ತು ಕಾನ್ಫಿಡೆಂಟ್‌ ಗ್ರೂಪ್‌ ಅಕ್ರಮ

ಬೆಂಗಳೂರು, ಫೆ.7- ಪ್ರಭಾವಿ ನಾಯಕರ ಹೆಸರು ಹೇಳಲಾಗದೆ ಹಾಗೂ ಭಾರೀ ಪ್ರಮಾಣದ ದಂಡಕ್ಕೆ ಹೆದರಿ ರಿಯಲ್‌ ಉದ್ಯಮಿ ಸಿ.ಜೆ.ರಾಯ್‌ ಆತಹತ್ಯೆ ಮಾಡಿಕೊಂಡಿರಬಹುದು ಎಂಬ ವದಂತಿಗಳು ಹರಿದಾಡುತ್ತಿದ್ದು, ಈ ಹಿಂದೆ ಅಸಹಜ ಸಾವಿಗೀಡಾದ ಐಎಎಸ್‌

7 Feb 2026 3:09 pm
ಪವನ್ ಕಲ್ಯಾಣ್ ತೆಲಂಗಾಣ ಪ್ರಚಾರ ಪ್ರವಾಸ ಕೊನೆ ಕ್ಷಣದಲ್ಲಿ ರದ್ದು

ಹೈದರಾಬಾದ್‌,ಫೆ.7-ಇದೇ ತಿಂಗಳ ಫೆ. 11 ರಂದು ತೆಲಂಗಾಣದಲ್ಲಿ ನಡೆಯಲಿರುವ ಪುರಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಬೆಂಬಲಿಸಿ ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಪವನ್‌ ಕಲ್ಯಾಣ್‌ ಅವರು ನಡೆಸಬೇಕಿದ್ದ ಪ್ರಚಾರವನ್ನು ರದ್ದುಪಡಿಸಲ

7 Feb 2026 3:07 pm
ರೈಲ್ವೆ ಇಲಾಖೆಯಲ್ಲಿ ಕನ್ನಡಿಗರಿಗೆ ಸೂಕ್ತ ಸ್ಥಾನಮಾನ : ವಿ. ಸೋಮಣ್ಣ

ಹುಬ್ಬಳ್ಳಿ, ಫೆ.7- ರೈಲ್ವೆ ಇಲಾಖೆಯಲ್ಲಿ ನೇಮಕಾತಿ ಹಾಗೂ ಇತರ ಹುದ್ದೆಗಳಿಗೆ ಕನ್ನಡಿಗರಿಗೆ ಸೂಕ್ತ ಸ್ಥಾನ ಮಾನ ದೊರಕಿಸಿ ಕೊಡುವ ನಿಟ್ಟಿನಲ್ಲಿ ನಮ ಸರ್ಕಾರ ಮುಂದಾಗಲಿದೆ ಎಂದು ಕೇಂದ್ರ ರೈಲ್ವೆ ರಾಜ್ಯ ಸಚಿವ ಸೋಮಣ್ಣ ಭರವಸೆ ನೀಡಿ

7 Feb 2026 3:05 pm
ಅಗ್ನಿ-3 ಬ್ಯಾಲಿಸ್ಟಿಕ್‌ ಕ್ಷಿಪಣಿ ಯಶಸ್ವಿ ಪರೀಕ್ಷೆ

ಭುವನೇಶ್ವೇರ,ಫೆ.7- ಒಡಿಶಾದ ಚಾಂಡಿಪುರದಲ್ಲಿರುವ ಇಂಟಿಗ್ರೇಟೆಡ್‌ ಟೆಸ್ಟ್‌‍ ರೇಂಜ್‌ನಿಂದ ಅಗ್ನಿ-3 ಮಧ್ಯಮ ಶ್ರೇಣಿಯ ಬ್ಯಾಲಿಸ್ಟಿಕ್‌ ಕ್ಷಿಪಣಿಯನ್ನು ಯಶಸ್ವಿಯಾಗಿ ಪರೀಕ್ಷಿಸಲಾಯಿತು. ಪರೀಕ್ಷೆಯ ಎಲ್ಲಾ ಕಾರ್ಯಾಚರಣೆ ಮತ

7 Feb 2026 3:03 pm
ಸೈಬರ್‌ ಅಪರಾಧ ಪ್ರಕರಣ ನಿಯಂತ್ರಣಕ್ಕೆ ವಿಶೇಷ ಕಾರ್ಯಾಚರಣೆ : ಡಿಜಿಪಿ ಪ್ರಣವ್‌ ಮಹಾಂತಿ

ಬೆಂಗಳೂರು, ಫೆ.7-ದೇಶಾದ್ಯಂತ ಸೈಬರ್‌ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿದ್ದು, ನಿಯಂತ್ರಣಕ್ಕಾಗಿ ರಾಜ್ಯದಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದ್ದು, ವಿಶೇಷ ದಾಳಿ ನಡೆಸಲಾಗುತ್ತದೆ ಎಂದು ಕರ್ನಾಟಕ ಸೈಬರ್‌ ಕಮಾಂಡ್‌ ಡಿ

7 Feb 2026 2:09 pm
ಟ್ರಕ್‌ ಚಾಲಕನ ಗಮನ ಬೇರೆಡೆ ಸೆಳೆದು ಲಕ್ಷಾಂತರ ರೂ. ಮೌಲ್ಯದ ಮೊಬೈಲ್‌ ಕದ್ದ ಕಳ್ಳರು

ಬೆಂಗಳೂರು, ಫೆ.7- ಟ್ರಕ್‌ ಚಾಲಕನ ಗಮನ ಬೇರೆಡೆ ಸೆಳೆದು ಅದರಲ್ಲಿದ್ದ ಲಕ್ಷಾಂತರ ರೂ. ಮೌಲ್ಯದ ಮೊಬೈಲ್‌ ಹಾಗೂ ಇತರ ವಸ್ತುಗಳನ್ನು ಕಳ್ಳರು ದೋಚಿರುವ ಘಟನೆ ಹಾವೇರಿ ಜಿಲ್ಲೆಯ ರಾಣೇಬೆನ್ನೂರು ತಾಲ್ಲೂಕಿನ ಕಾಕೋಳ ಸಮೀಪ ನಡೆದಿದೆ.ಕಳ

7 Feb 2026 12:54 pm
ಭಾರತ ಜೊತೆಗಿನ ಪಂದ್ಯ ಬಹಿಷ್ಕಾರ : ಮರುಪರಿಶೀಲನೆಗೆ ಪಿಸಿಬಿಗೆ ಶ್ರೀಲಂಕಾ ಮನವಿ

ಕರಾಚಿ,ಫೆ.7-ಇದೇ ತಿಂಗಳ ಫೆಬ್ರವರಿ 15 ರಂದು ಕೊಲಂಬೊದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ನಲ್ಲಿ ಭಾರತದ ವಿರುದ್ಧದ ಪಂದ್ಯವನ್ನು ಬಹಿಷ್ಕರಿಸುವುದನ್ನು ಮರುಪರಿಶೀಲಿಸುವಂತೆ ಶ್ರೀಲಂಕಾ ಮಾಡಿರುವ ಮನವಿಯ ಕುರಿತು ನಿರ್ಧರಿಸಲು ಪಾ

7 Feb 2026 12:48 pm
ಮೆಟ್ರೋ ದರ ಹೆಚ್ಚಳ ಜಟಾಪಟಿ : ರಾಜಕೀಯ ಲಾಭ ಪಡೆಯಲು ಪರಸ್ಪರ ಹವಣಿಕೆ

ಬೆಂಗಳೂರು, ಫೆ.7- ಜನ ಸಾಮಾನ್ಯರ ತೀವ್ರ ವಿರೋಧದ ಬಳಿಕ ಮೇಟ್ರೋ ದರ ಹೆಚ್ಚಳದಲ್ಲಿ ಕೊಂಚ ಕಡಿಮೆ ಮಾಡಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ.ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಗ್ಗಜಗ್ಗಾಟದ ಮೂಲಕ ಮೇಟ್ರೋ ಪ್ರಯಾಣ ದರ ಹೆಚ್ಚಳ ಮಾ

7 Feb 2026 12:45 pm
ಉತ್ತರ ಪ್ರದೇಶದಲ್ಲಿ ಆಸ್ತಿ ಖರೀದಿ-ಮಾರಾಟಕ್ಕೆ ಪ್ಯಾನ್‌ಕಾರ್ಡ್‌ ಕಡ್ಡಾಯ

ಲಖ್ನೋ,ಫೆ.7-ನೇಪಾಳದ ಸೂಕ್ಷ್ಮ ಗಡಿ ಜಿಲ್ಲೆಗಳಲ್ಲಿ, ಬೇನಾಮಿ ವಹಿವಾಟುಗಳನ್ನು ಹತ್ತಿಕ್ಕುವ ಮತ್ತು ಶಂಕಿತ ವಿದೇಶಿ ನಿಧಿಯ ರಿಯಲ್‌ ಎಸ್ಟೇಟ್‌ ವ್ಯವಹಾರಗಳನ್ನು ಪತ್ತೆಹಚ್ಚುವ ಉದ್ದೇಶದಿಂದ ಉತ್ತರ ಪ್ರದೇಶ ಸರ್ಕಾರ ರಾಜ್ಯಾ

7 Feb 2026 12:42 pm
ಮೆಟ್ರೋ ದರ ಏರಿಕೆಗೆ ರಾಜ್ಯ ಸರ್ಕಾರವೇ ಕಾರಣ : ನಿಖಿಲ್‌ ಕುಮಾರಸ್ವಾಮಿ

ಬೆಂಗಳೂರು, ಫೆ.7- ನಮ ಮೆಟ್ರೋ ಪ್ರಯಾಣದರ ಏರಿಕೆಗೆ ರಾಜ್ಯ ಸರ್ಕಾರವೇ ಒತ್ತಡ ಹೇರಿದೆ ಎಂದು ಜೆಡಿಎಸ್‌‍ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ಆರೋಪಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿ ವರ್ಷ ಸ

7 Feb 2026 12:40 pm
ಯಮುನಾ ಎಕ್ಸ್‌ಪ್ರೆಸ್‌ವೇನಲ್ಲಿ ಭೀಕರ ಅಪಘಾತ, 6 ಮಂದಿ ಸಾವು

ಮಥುರಾ-(ಉತ್ತರ ಪ್ರದೇಶ),ಫೆ.7- ಯಮುನಾ ಎಕ್ಸ್‌ಪ್ರೆಸ್‌ವೇನಲ್ಲಿ ಕಂಟೇನರ್‌ ಟ್ರಕ್‌ ಬಸ್‌‍ಗೆ ಡಿಕ್ಕಿ ಹೊಡೆದು, ನಿಲ್ಲಿಸಿದ್ದ ವಾಹನದ ಮುಂದೆ ನಿಂತಿದ್ದ ಪ್ರಯಾಣಿಕರ ಮೇಲೆ ಹರಿದ ಪರಿಣಾಮ ಆರು ಜನರು ಸಾವನ್ನಪ್ಪಿ, ಮತ್ತು ಮೂವರು ಗ

7 Feb 2026 11:36 am
ಮೆಟ್ರೋದರ ಏರಿಕೆ ಕುರಿತು ಸಿಎಂಗೆ ದಾಖಲೆ ಸಮೇತ ಟಾಂಗ್‌ ಕೊಟ್ಟಸಂಸದ ತೇಜಸ್ವಿಸೂರ್ಯ

ಬೆಂಗಳೂರು,ಫೆ.7- ಮೆಟ್ರೋದರ ಏರಿಕೆ ಬಗ್ಗೆ ಕೇಂದ್ರದತ್ತ ಬೊಟ್ಟು ಮಾಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಂಸದ ತೇಜಸ್ವಿ ಸೂರ್ಯ ದಾಖಲೆ ಸಮೇತ ಟಾಂಗ್‌ ಕೊಟ್ಟಿದ್ದಾರೆ. ಮೆಟ್ರೋ ದರ ಏರಿಕೆಯಿಂದ ಜನರಿಗೆ ತೊಂದರೆಯಾಗಿದ

7 Feb 2026 11:32 am
ಸ್ನೇಹ.. ಪ್ರೀತಿ.. ದ್ವೇಷದ `ಕರಿಕಾಡ’ ಕಾಡ ನಟರಾಜನ ನಟನೆಗೆ ಜೈಕಾರ

ಕರಿಕಾಡ ಟೈಟಲ್ ನಲ್ಲೇ ಗಮನ ಸೆಳೆದಿದ್ದ ಸಿನಿಮಾ ಇಂದು ರಿಲೀಸ್ ಆಗಿ ಉತ್ತಮ ಮೆಚ್ಚುಗೆಯನ್ನ ಪಡೆದುಕೊಳ್ಳುತ್ತಿದೆ. ಐದು ಭಾಷೆಯಲ್ಲಿ ಸಿನಿಮಾ ರಿಲೀಸ್ ಆಗಿದೆ. ಇದು ಕಾಡ ನಟರಾಜ್ ಅವರ ಕನಸಿನ ಕೂಸಾಗಿದೆ. ಆ ಕನಸಿನ ಕೂಸನ್ನ ಜೋಪಾನ ಮ

7 Feb 2026 10:48 am
ಊಹೆಗೂ ನಿಲುಕದ.. ಭಾವನೆಗಳು ತುಂಬಿದ ಚಿತ್ರವೇ ‘ಬಯಕೆಗಳು ಬೇರೂರಿದಾಗ’

ಹೆಣ್ಣಿನ ಮನಸ್ಸಿನಲ್ಲಿ ಆಳವಾಗಿ ಬೇರೂರಿದ ಭಾವನೆಗಳನ್ನು ಅದ್ಭುತವಾಗಿ ತೆರೆ ಮೇಲೆ ತೋರಿಸುವುದು ಅಷ್ಟು ಸುಲಭವಲ್ಲ. ಆದರೆ ಆ ಕೆಲಸವನ್ನು ಇಲ್ಲಿ ಒಬ್ಬ ಮಹಿಳಾ ನಿರ್ದೇಶಕಿ ಮಾಡಿದ್ದಾರೆ. ಅವರೇ ಎನ್.ಜ್ಯೋತಿಲಕ್ಷ್ಮೀ. ಈ ವಾರ ರಿಲ

7 Feb 2026 10:46 am
ಈಗಿನ ಕಾಲದ ಹುಡುಗರಿಗೆ ಬೆಸ್ಟ್ ಮೆಸೇಜ್ ಕೊಡುವ “ನೆನಪುಗಳ ಮಾತು ಮಧುರ”ಚಿತ್ರ

ಪತ್ರಕರ್ತರು ಆಗಿರು ಅಫ್ಜಲ್ ಅವರ ಮೊದಲ ನಿರ್ದೇಶನದ ಸಿನಿಮಾ ನೆನಪುಗಳ ಮಾತು ಮಧುರ. ಕತೆಗೆ ತಕ್ಕಂತೆ ಟೈಟಲ್ ಅನ್ನ ಆಯ್ಕೆ ಮಾಡಿಕೊಂಡಿರೋದು ಸಿನಿಮಾ ನೋಡಿದವರಿಗೆ ಅರ್ಥವಾಗುತ್ತದೆ. ನಾಲ್ಕು ಜನ ಸ್ನೇಹಿತರು ಸೇರಿ ತಮ್ಮ ನೆನಪುಗಳ

7 Feb 2026 10:44 am
ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (07-02-2026)

ನಿತ್ಯ ನೀತಿ : `ಅಸೂಯೆ, ಅಹಂಕಾರ ಮತ್ತು ದ್ವೇಷಗಳಿಂದ ನಮ ಮನಸ್ಸನ್ನು ಕೆಡಿಸಬಾರದು. ಅಂತರಂಗವನ್ನು ಸ್ವಚ್ಛಗೊಳಿಸಿದರೆ ಮಾತ್ರ ಅಮೃತಫಲ ಪಡೆಯಲು ಸಾಧ್ಯ’. – ಶ್ರೀ ಸಿದ್ಧೇಶ್ವರಸ್ವಾಮೀಜಿ ಪಂಚಾಂಗ : ಶನಿವಾರ, 07-02-2026 ವಿಶ್ವಾವಸುನ

7 Feb 2026 6:31 am
ತಣ್ಣಗಾದ ಅಧಿಕಾರ ಹಂಚಿಕೆ ಗೊಂದಲಮ್ ಬಜೆಟ್‌ ತಯಾರಿಯಲ್ಲಿ ಬ್ಯುಸಿಯಾದ ಸಿಎಂ

ಬೆಂಗಳೂರು, ಫೆ.6- ಅಧಿಕಾರ ಹಂಚಿಕೆಯ ಗೊಂದಲಗಳು ತಣ್ಣ ಗಾಗಿದ್ದು, ಸದ್ಯಕ್ಕೆ ಹೈಕಮಾಂಡ್‌ ಯಾವುದೇ ನಿರ್ಧಾರ ತೆಗೆದುಕೊಳ್ಳುವು ದಿಲ್ಲ ಎಂಬುದು ಸ್ಪಷ್ಟವಾಗುತ್ತಿದ್ದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ನಿರುಮಳವಾಗಿ ಬಜೆಟ್‌ ತಯ

6 Feb 2026 5:27 pm
‘ಪರೀಕ್ಷಾ ಪೆ ಚರ್ಚಾ’ : ಮಕ್ಕಳೊಂದಿಗೆ ಪ್ರಧಾನಿ ಮೋದಿ ಸಂವಾದ -ಇಲ್ಲಿದೆ ಹೈಲೈಟ್ಸ್

ನವದೆಹಲಿ, ಫೆ. 6 (ಪಿಟಿಐ)- ದೇಶದಲ್ಲಿ ಡೇಟಾ ಅಗ್ಗವಾಗಿದೆ ಎಂಬ ಕಾರಣಕ್ಕೆ ವಿದ್ಯಾರ್ಥಿಗಳು ಇಂಟರ್ನೆಟ್‌ನಲ್ಲಿ ಸಮಯ ವ್ಯರ್ಥ ಮಾಡಬೇಡಿ ಮತ್ತು ಅವರ ಜೀವನ ಮತ್ತು ಶೈಕ್ಷಣಿಕ ಕೌಶಲ್ಯಗಳನ್ನು ಹೆಚ್ಚಿಸಿಕೊಳ್ಳುವತ್ತ ಗಮನಹರಿಸಬೇಕೆ

6 Feb 2026 5:26 pm
ನೇಪಾಳದಲ್ಲಿ ಕುಳಿತು ಭಾರತೀಯರ ಬ್ಯಾಂಕ್‌ ಖಾತೆಗಳಿಗೆ ಕನ್ನ ಹಾಕುತ್ತಿದ್ದ 11 ಸೈಬರ್‌ ವಂಚಕರ ಸೆರೆ

ಬೆಂಗಳೂರು, ಫೆ.6- ಷೇರು ಮಾರುಕಟ್ಟೆ ಹಾಗೂ ಇತರೆ ಹೂಡಿಕೆಗಳಿಂದ ಹೆಚ್ಚಿನ ಲಾಭಾಂಶ ಪಡೆಯಬಹುದು ಎಂದು ನಂಬಿಸಿ ನೂರಾರು ಕೋಟಿ ರೂಪಾಯಿಗಳನ್ನು ವಂಚಿಸಿದ್ದ ಖತರನಾಕ್‌ ಅಂತಾರಾಷ್ಟ್ರೀಯ ಜಾಲವನ್ನು ಮಂಗಳೂರು ಪೊಲೀಸರು ಬೇಧಿಸಿದ್ದ

6 Feb 2026 5:23 pm
ಸದ್ದಿಲ್ಲದೆ ಅಕ್ಕಿ, ಬೇಳೆ ಸೇರಿದಂತೆ ದಿನಸಿ ಬೆಲೆಯೂ ಏರಿಕೆ

ಬೆಂಗಳೂರು, ಫೆ. 6- ಕೇವಲ ಮದ್ಯ, ಸಿಗರೇಟು ಹಾಗೂ ತಂಬಾಕು ಉತ್ಪನ್ನಗಳ ಬೆಲೆ ಏರಿಕೆ ಮಾತ್ರ ಆಗಿಲ್ಲ ಇದರ ಜೊತೆಗೆ ಸದ್ದಿಲ್ಲದೆ ಅಕ್ಕಿ, ಬೇಳೆಕಾಳುಗಳ ಬೆಲೆಯಲ್ಲೂ ಭಾರಿ ಏರಿಕೆಯಾಗಿದೆ. ನಗರದ ಮಾರುಕಟ್ಟೆಗಳಲ್ಲಿ ದಿನ ಬಳಕೆಯ ದಿನಸಿ ಪ

6 Feb 2026 5:21 pm
ಸದ್ಯದಲ್ಲೇ ರಾಜ್ಯದ ಜನರಿಗೆ ಕರೆಂಟ್ ಶಾಕ್‌ ‘ಗ್ಯಾರಂಟಿ’ ..!

ಬೆಂಗಳೂರು,ಫೆ.6- ಅಗತ್ಯ ವಸ್ತುಗಳ ಬೆಲೆ ಏರಿಕೆ ದಿನ ದಿಂದ ದಿನಕ್ಕೆ ಹೆಚ್ಚಾಗಿ ಹೈರಾಣಾಗಿರುವ ರಾಜ್ಯದ ಜನತೆಗೆ ಮತ್ತೊಂದು ಶಾಕ್‌ ಎದುರಾಗಿದ್ದು, ಶೀಘ್ರವೇ ವಿದ್ಯುತ್‌ ದರ ಏರಿಕೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.ರಾಜ್ಯದ ವಿದ

6 Feb 2026 3:47 pm
5ವರ್ಷ ನಮ್ಮಪ್ಪನೇ ಸಿಎಂ : ಯತೀಂದ್ರ

ಮೈಸೂರು, ಫೆ.6- ನಾಯಕತ್ವ ಬದಲಾವಣೆ ವಿಚಾರ ಇತ್ಯರ್ಥವಾಗಿದೆ. ಹೈಕಮಾಂಡ್‌ ನಾಯಕರು ಬಾಯಿ ಬಿಟ್ಟು ಹೇಳದೆ ಇದ್ದರೂ, ಸಿದ್ದರಾಮಯ್ಯ ಅವರ ಬದಲಾವಣೆ ಇಲ್ಲ ಎಂಬ ಸಂದೇಶವನ್ನು ಪರೋಕ್ಷವಾಗಿ ರವಾನಿಸಿದ್ದಾರೆ ಎಂದು ವಿಧಾನ ಪರಿಷತ್ತಿನ ಸದ

6 Feb 2026 3:42 pm
ಡ್ರಗ್ಸ್ ನಶೆಯಲ್ಲಿದ್ದ ತಮಿಳು ಚಿತ್ರರಂಗದ ನಟಿ, ನಿರ್ದೇಶಕಿ ಬಂಧನ

ಚೆನ್ನೈ, ಫೆ. 6- ತಮಿಳು ಚಿತ್ರರಂಗದ ಒಬ್ಬ ನಟಿ ಮತ್ತು ಸಹಾಯಕ ನಿರ್ದೇಶಕಿ ಸೇರಿದಂತೆ ಒಟ್ಟು ಎಂಟು ಮಂದಿಯನ್ನು ಡ್ರಗ್‌್ಸ ಸಮೇತ ಪೊಲೀಸರು ಬಂಧಿಸಿದ್ದಾರೆ.ನಟಿ ಅಂಜು ಕೃಷ್ಣ ಮತ್ತು ಕೆಲವು ತಮಿಳು ಸಿನಿಮಾಗಳಿಗೆ ಸಹಾಯಕ ನಿರ್ದೇಶಕ

6 Feb 2026 3:40 pm
ಸಿಐಡಿ ಸೈಬರ್‌ ಕ್ರೈಂ ಪೊಲೀಸರ ಕಾರ್ಯಾಚರಣೆ : 13 ವಂಚಕರ ಸೆರೆ

ಬೆಂಗಳೂರು,ಫೆ.6- ಅಮಾಯಕ ಜನರ ಬ್ಯಾಂಕ್‌ ಖಾತೆ ವಿವರ ಪಡೆದು ಮ್ಯೂಲ್‌ ಖಾತೆ ಮೂಲಕ ಲಕ್ಷಾಂತರ ರೂ. ದೋಚುತ್ತಿರುವ ಸೈಬರ್‌ ವಂಚಕರನ್ನು ಮಟ್ಟ ಹಾಕಿ, ಪ್ರಕರಣಗಳಿಗೆ ಇತಿಶ್ರೀ ಹಾಡಲು ಸಿಐಡಿ ಸೈಬರ್‌ ಕ್ರೈಂ ವಿಭಾಗದ ಪೊಲೀಸರು ಪಣತೊಟ

6 Feb 2026 3:39 pm
ಬೆಂಗಳೂರಲ್ಲಿ ಕಸ ಗುಡಿಸಲು ಬಂದ ಹೊಸ ಯಂತ್ರಗಳು

ಬೆಂಗಳೂರು, ಫೆ. 6- ಸಿಲಿಕಾನ್‌ ಸಿಟಿಯ ಪೌರ ಕಾರ್ಮಿಕರು ಇನ್ನು ಮುಂದೆ ಕೈಯಲ್ಲಿ ಕಸ ಗುಡಿಸುವ ಹಾಗಿಲ್ಲ… ಯಾಕೆ ಅಂತೀರಾ… ಕಸ ಗುಡಿಸಲು ಬಂದಿವೆ ಹೊಸ ಯಂತ್ರಗಳು.. ಹೌದು ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ ಅಧಿಕಾರಿಗಳು ಪೌರ ಕಾರ್ಮ

6 Feb 2026 1:46 pm
ಬೆಂಗಳೂರಿನಲ್ಲಿರುವ ರಾಯಭಾರ ಕಚೇರಿಗಳಿಗೆ ಬಾಂಬ್‌ ಬೆದರಿಕೆ

ಬೆಂಗಳೂರು,ಫೆ.6-ನಗರದಲ್ಲಿರುವ ವಿದೇಶಿ ರಾಯಭಾರ ಕಚೇರಿಗಳಿಗೆ ಬಾಂಬ್‌ ಬೆದರಿಕೆ ಸಂದೇಶಗಳು ಬರುತ್ತಿವೆ. ಇಟಲಿ ಮತ್ತು ಜಪಾನ್‌ ಕಾನ್ಸುಲೇಟ್‌ ಬಳಿಕ ನೆದರ್‌ಲ್ಯಾಂಡ್‌್ಸ ರಾಯಭಾರ ಕಚೇರಿಗೂ ಬಾಂಬ್‌ ಬೆದರಿಕೆ ಇ-ಮೇಲ್‌ ಬಂದಿರುವ

6 Feb 2026 1:41 pm
ಬೆಂಗಳೂರಿನ ಈ ಏರಿಯಾಗಳಲ್ಲಿ ಶನಿವಾರ ವಿದ್ಯುತ್‌ ವ್ಯತ್ಯಯ

ಬೆಂಗಳೂರು,ಫೆ.6- ಕೆಪಿಟಿಸಿಎಲ್‌ ವತಿಯಿಂದ ತುರ್ತು ನಿರ್ವಾಹಣಾ ಕಾಮಗಾರಿ ಹಿನ್ನೆಲೆಯಲ್ಲಿ ಚಂದಾಪುರ ವಿಭಾಗದ 66/11ಕೆ.ವಿ ಸೂರ್ಯಘರ್‌, 66/11ಕೆವಿ ಸಮುದ್ರ, 66/11ಕೆವಿ ಆನೇಕಲ್‌‍, 66/11ಕೆವಿ ಹುಳಿಮಾವು ಉಪಕೇಂದ್ರ ವ್ಯಾಪ್ತಿಯಲ್ಲಿ ನಾಳೆ ಬ

6 Feb 2026 1:39 pm
ಸಚಿವ ಆರ್‌.ಬಿ.ತಿಮಾಪುರ್‌ ರಾಜೀನಾಮೆಗೆ ವಿಪಕ್ಷಗಳಿಂದ ಷಡ್ಯಂತ್ರ ; ಆರೋಪ

ಬೆಂಗಳೂರು,ಫೆ.6- ದಲಿತ ಸಮುದಾಯಕ್ಕೆ ಸೇರಿದ ಸಚಿವ ಆರ್‌.ಬಿ.ತಿಮಾಪುರ ಅವರನ್ನು ಟಾರ್ಗೆಟ್‌ ಮಾಡಿ ತನಿಖೆಯೂ ಇಲ್ಲದೇ ರಾಜೀನಾಮೆಗೆ ಆಗ್ರಹಿಸಿ ಅಹೋರಾತ್ರಿ ಧರಣಿ ನಡೆಸಿ ಅವರ ರಾಜಕೀಯ ಜೀವನವನ್ನು ನಾಶಮಾಡಲು ಬಿಜೆಪಿ ಮತ್ತು ಜೆಡಿಎ

6 Feb 2026 1:38 pm
ರೆಪೊ ದರದಲ್ಲಿ ಯಥಾಸ್ಥಿತಿ ಕಾಯ್ದುಕೊಂಡ ಆರ್‌ಬಿಐ

ನವದೆಹಲಿ, ಫೆ. 6 (ಪಿಟಿಐ) ಕಳೆದ ಡಿಸೆಂಬರ್‌ನಲ್ಲಿ 25 ಬೇಸಿಸ್‌‍ ಪಾಯಿಂಟ್‌ ದರ ಕಡಿತದ ನಂತರ, ಭೌಗೋಳಿಕ ರಾಜಕೀಯ ಅನಿಶ್ಚಿತತೆಗಳ ನಡುವೆ ಆರ್‌ಬಿಐ ಇಂದು ತನ್ನ ರೆಪೋ ದರವನ್ನು ವಿರಾಮಗೊಳಿಸಲು ನಿರ್ಧರಿಸಿದೆ. ಹಣಕಾಸು ಸಚಿವೆ ನಿರ್ಮಲ

6 Feb 2026 12:04 pm
ಕೆಜಿಎಫ್‌ : ಅಕ್ರಮ ಗ್ಯಾಸ್‌‍ ರೀಫಿಲ್ಲಿಂಗ್‌ ಅಡ್ಡೆ ಮೇಲೆ ಪೊಲೀಸರ ದಾಳಿ

ಕೆಜಿಎಫ್‌, ಫೆ.6- ಅಕ್ರಮ ಗ್ಯಾಸ್‌‍ ರೀಫಿಲ್ಲಿಂಗ್‌ ಅಡ್ಡೆ ಮೇಲೆ ಅಂಡ್ರಸನ್‌ಪೇಟೆ ಠಾಣೆ ಪೊಲೀಸರು ಹಾಗೂ ಆಹಾರ ನಿರೀಕ್ಷಕರು ಜಂಟಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ. ಅಂಡ್ರಸನ್‌ಪೇಟೆಯ ಚಾಮರಾಜಪೇಟೆಯ ಬಳಿ ಅಕ್

6 Feb 2026 12:01 pm
ಕೋಲಾರ ಜಿಲ್ಲೆಯಲ್ಲಿ ಹಾಲಿನ ಕಲಬೆರಿಕೆ ದಂಧೆ : ಖಾಸಗಿ ಕೇಂದ್ರಗಳ ಮೇಲೆ ಜಿಲ್ಲಾಡಳಿತ ದಾಳಿ

ಕೋಲಾರ,ಫೆ.6- ಜಿಲ್ಲೆಯ ಖಾಸಗಿ ಹಾಲಿನ ಕೇಂದ್ರಗಳಲ್ಲಿ ನಡೆಯುತ್ತಿದೆ ಎನ್ನಲಾದ ಕಲಬೆರೆಕೆ ಹಾಲಿನ ಕರಾಳ ದಂಧೆಯನ್ನು ಬೇರುಸಹಿತ ಕಿತ್ತೆಸೆಯಲು ಜಿಲ್ಲಾಡಳಿತ ಇಂದು ನಸುಕಿನ ಜಾವವೇ ಭರ್ಜರಿ ಕಾರ್ಯಾಚರಣೆ ನಡೆಸಿದೆ. ಹಾಲಿನಲ್ಲಿ ವಿ

6 Feb 2026 11:59 am
ಅಮೆರಿಕದ ಅರಿಜೋನಾದಲ್ಲಿ ಹೆಲಿಕಾಪ್ಟರ್‌ ಪತನ : ಪೈಲಟ್‌, ಸೈನಿಕ ಸಾವು

ಫ್ಲ್ಯಾಗ್‌ಸ್ಟಾಫ್‌,ಫೆ.6- ರಕ್ಷಣಾ ಕಾರ್ಯಚರಣೆಯಲ್ಲಿದ್ದ ಅಮೆರಿಕದ ಅರಿಜೋನಾದ ಸಾರ್ವಜನಿಕ ಸುರಕ್ಷತಾ ಇಲಾಖೆಯ ಹೆಲಿಕಾಪ್ಟರ್‌ ಪತನಗೊಂಡು ಇದರಲ್ಲಿದ್ದ ಪೈಲಟ್‌ ಮತ್ತು ಒಬ್ಬ ಸೈನಿಕ ಸಾವನ್ನಪ್ಪಿರುವ ಘಟನೆ ಕಳೆದ ರಾತ್ರಿ ನಡೆ

6 Feb 2026 11:55 am
ನಿವೃತ್ತ ಐಐಟಿ ಮಹಿಳಾ ಅಧಿಕಾರಿಗೆ 4.62 ಕೋಟಿ ರೂ. ವಂಚನೆ, ಇಬ್ಬರ ಬಂಧನ

ಮುಂಬೈ, ಫೆ.6-ಸಿಬಿಐ ಅಧಿಕಾರಿಗಳು ಎಂದು ನಿವೃತ್ತ ಐಐಟಿ ಮಹಿಳಾ ಅಧಿಕಾರಿಗೆ ಬೆದರಿಕೆ ಹಾಕಿ 4.62 ಕೋಟಿ ರೂ. ಸೈಬರ್‌ ವಂಚಕರು ಸುಲಿಗೆ ಮಾಡಿರುವ ಘಟನೆ ಇಲ್ಲಿ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಜಾಲದಲ್ಲಿ ಕಮಿಷನ್‌ ಪಡದ ಇಬ್ಬರನ್ನು

6 Feb 2026 10:47 am
ಸನಾತನ ಧರ್ಮಕ್ಕೆ ಎಂದೂ ಸೋಲಿಲ್ಲ ; ಪುಷ್ಕರ್‌ ಸಿಂಗ್‌ ಧಾಮಿ

ಡೆಹ್ರಾಡೂನ್‌, ಫೆ.6- (ಪಿಟಿಐ) ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್‌ ಸಿಂಗ್‌ ಧಾಮಿ ಅವರು ಸನಾತನ ಧರ್ಮವು ಶಾಶ್ವತ ತತ್ವಗಳನ್ನು ಆಧರಿಸಿದೆ ಮತ್ತು ಅದನ್ನು ಎಂದಿಗೂ ಸೋಲಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಹರಿದ್ವಾರದಲ್ಲಿ ನ

6 Feb 2026 10:44 am
ಆರ್‌ಸಿಬಿ ಅಭಿಮಾನಿಗಳು ವಿಶ್ವದಲ್ಲೆ ಅತ್ಯುತ್ತಮರು ; ಸ್ಮೃತಿ ಮಂಧಾನ

ವಡೋದರಾ, ಫೆ.6- (ಪಿಟಿಐ) ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ನಾಯಕಿ ಸ್ಮೃತಿ ಮಂಧಾನ ಅವರು, ಮೂರು ವರ್ಷಗಳಲ್ಲಿ ಮೂರು ಪ್ರಶಸ್ತಿಗಳು ಫ್ರಾಂಚೈಸಿಗೆ ಅದ್ಭುತ ಫಲಿತಾಂಶವಾಗಿದೆ ಎಂದು ಹೇಳಿದ್ದಾರೆ. 2024 ರಲ್ಲಿ ಅದ್ಭುತ ಗೆಲುವಿನೊಂ

6 Feb 2026 10:41 am
ಪಂಜಾಬ್‌ನಲ್ಲಿ ಗುಂಡಿಕ್ಕಿ ಎಎಪಿ ನಾಯಕ ಹತ್ಯೆ

ಚಂಡೀಗಢ, ಫೆ. 6 (ಪಿಟಿಐ) ಪಂಜಾಬ್‌ನ ಆಮ್‌ ಆದ್ಮಿ ಪಕ್ಷದ ನಾಯಕ ಲಕ್ಕಿ ಒಬೆರಾಯ್‌ ಅವರನ್ನು ಇಂದು ಗುಂಡಿಕ್ಕಿ ಕೊಲೆ ಮಾಡಲಾಗಿದೆ.ಜಲಂಧರ್‌ನ ಮಾಡೆಲ್‌ ಟೌನ್‌ನಲ್ಲಿರುವ ಗುರುದ್ವಾರದ ಹೊರಗೆ ಅಪರಿಚಿತ ದುಷ್ಕರ್ಮಿಗಳು ಗುಂಡಿಕ್ಕಿ ಕ

6 Feb 2026 10:38 am
ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (06-02-2026)

ನಿತ್ಯ ನೀತಿ : ಯಾವುದೂ ಖಚಿತವಿಲ್ಲ,ಸಮಯವಾಗಲಿ, ಸಂಬಂಧಗಳಾಗಲಿ, ಹಣವಾಗಲಿ, ಜೀವನವಾಗಲಿ, ಸನ್ನಿವೇಶಗಳಾಗಲಿ, ಎಲ್ಲವೂ ಬದಲಾಗುತ್ತದೆ. ಆದ್ದರಿಂದ ಚಿಂತಿಸಬೇಡಿ ಅಥವಾ ಹೊರೆಯನ್ನು ತೆಗೆದುಕೊಳ್ಳಬೇಡಿ..! ಪಂಚಾಂಗ : ಶುಕ್ರವಾರ, 06-02-2026 ವಿ

6 Feb 2026 6:31 am
ಖಲಿಸ್ತಾನಿ ಉಗ್ರ ಪನ್ನುನ್‌ ಸಹಚರರಿಬ್ಬರ ಬಂಧನ

ನವದೆಹಲಿ, ಫೆ.5- ಗಣರಾಜ್ಯೋತ್ಸವ ಆಚರಣೆಗೆ ಮುನ್ನ ರಾಷ್ಟ್ರ ರಾಜಧಾನಿ ದೆಹಲಿಯ ಎರಡು ಸ್ಥಳಗಳಲ್ಲಿ ಖಲಿಸ್ತಾನಿ ಪರ ಘೋಷಣೆಗಳನ್ನು ಬರೆದಿದ್ದಕ್ಕಾಗಿ ಇಬ್ಬರು ಖಲಿಸ್ತಾನಿ ಭಯೋತ್ಪಾದಕರನ್ನು ಬಂಧಿಸಲಾಗಿದೆ. ಈ ಇಬ್ಬರು ಭಯೋತ್

5 Feb 2026 3:42 pm
ರಾಜ್ಯದಲ್ಲಿರುವ ಅಕ್ರಮ ಬಾಂಗ್ಲಾ ವಲಸಿಗರ ಪತ್ತೆಗೆ ಆಪರೇಷನ್ ಆರಂಭ

ಬೆಂಗಳೂರು, ಫೆ.5- ಬಾಂಗ್ಲಾ ದೇಶೀಯರು ಸೇರಿದಂತೆ ರಾಜ್ಯದಲ್ಲಿ ಅಕ್ರಮವಾಗಿ ನೆಲೆಸಿರು ವವರನ್ನು ಪತ್ತೆ ಹಚ್ಚಿ, ಗಡೀಪಾರು ಮಾಡುವ ಕಾರ್ಯಾಚರಣೆಯನ್ನು ಅಭಿಯಾನದ ಮಾದರಿ ಯಲ್ಲಿ ನಡೆಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಗೃಹ ಸಚಿವ ಡಾ.ಜ

5 Feb 2026 3:41 pm
ಏಪ್ರಿಲ್‌ಗೆ ಜಿಬಿಎ, ಸ್ಥಳೀಯ ಸಂಸ್ಥೆ ಚುನಾವಣೆ ಸಿದ್ಧತೆಗೆ ಜಿಲ್ಲಾಧಿಕಾರಿಗಳಿಗೆ ಆಯೋಗ ಸೂಚನೆ

ಬೆಂಗಳೂರು,ಫೆ.5- ಕಳೆದ ನಾಲ್ಕೈದು ವರ್ಷಗಳಿಂದ ಒಂದಿಲ್ಲೊಂದು ಕಾರಣಗಳಿಂದ ಪದೇ ಪದೇ ಮುಂದೂಡಲಾಗಿದ್ದ ಕರ್ನಾಟಕ ಸ್ಥಳೀಯ ಸಂಸ್ಥೆಗಳ ಚುನಾವಣೆಯು ಮುಂಬರುವ ಏಪ್ರಿಲ್‌‍-ಮೇ ತಿಂಗಳ ಮಧ್ಯಭಾಗದಲ್ಲಿ ನಡೆಯಲಿದೆ. ಚುನಾವಣೆಗೆ ಅಗತ್ಯ ಸ

5 Feb 2026 3:39 pm
ಬಜೆಟ್‌ ಪೂರ್ವಭಾವಿ ಸಭೆ ಆರಂಭಿಸಿದ ಸಿಎಂ ಸಿದ್ದರಾಮಯ್ಯ

ಬೆಂಗಳೂರು, ಫೆ.5- ಮುಖ್ಯ ಮಂತ್ರಿ ಸಿದ್ದರಾಮಯ್ಯ ಅಧಿಕೃತವಾಗಿ ಇಂದಿನಿಂದ ಬಜೆಟ್‌ ತಯಾರಿಕೆಯ ಪೂರ್ವಭಾವಿ ಸಭೆಗಳನ್ನು ಆರಂಭಿಸಿದ್ದಾರೆ.ಮಾರ್ಚ್‌ 6ರಂದು ವಿಧಾನಸಭೆಯಲ್ಲಿ ಸಿದ್ದರಾಮಯ್ಯ ಅವರು ತಮ 17ನೇ ಬಜೆಟ್‌ ಅನ್ನು ಮಂಡಿಸಲಿದ

5 Feb 2026 3:36 pm
ಸಿಜೆ ರಾಯ್‌ ಮೊಬೈಲ್‌ ಕರೆಗಳ ಬೆನ್ನತ್ತಿದ ಎಸ್‌‍ಐಟಿ

ಬೆಂಗಳೂರು,ಫೆ.5- ಕಾನ್ಫಿಡೆಂಟ್‌ ಗ್ರೂಪ್‌ ಮುಖ್ಯಸ್ಥ ಸಿಜೆ ರಾಯ್‌ ಆತಹತ್ಯೆ ಮಾಡಿಕೊಂಡು ಒಂದುವಾರ ಸಮೀಪಿಸುತ್ತಿದ್ದರೂ ಅವರ ಆತಹತ್ಯೆಗೆ ನಿಖರ ಕಾರಣ ಮಾತ್ರ ಇನ್ನೂ ನಿಗೂಢವಾಗಿದೆ. ಈ ಬಗ್ಗೆ ತನಿಖೆಗಾಗಿ ರಚಿಸಲಾಗಿರುವ ಎಸ್‌‍ಐ

5 Feb 2026 3:35 pm
ಹುಬ್ಬಳ್ಳಿ : ಲಾಡ್ಜ್ ನಲ್ಲಿ ತಂಗಿದ್ದ ಇಬ್ಬರು ಸಂಶಯಾಸ್ಪದ ವ್ಯಕ್ತಿಗಳು

ಹುಬ್ಬಳ್ಳಿ,ಫೆ.5- ಕಾಶ್ಮೀರದಿಂದ ಬಂದಿರುವುದಾಗಿ ಹೇಳಿಕೊಂಡು ಚೆನ್ನಮ ವೃತ್ತದ ದಾಜಿಬಾನ ಪೇಟೆಯಲ್ಲಿನ ಲಾಡ್ಜ್ ವೊಂದರಲ್ಲಿ ತಂಗಿದ್ದ ಇಬ್ಬರು ವ್ಯಕ್ತಿಗಳ ನಡವಳಿಕೆ ಅನುಮಾನ ಮೂಡಿಸಿದೆ. ಈ ಬಗ್ಗೆ ಕೆಲವು ಸಂಘಟನೆಗಳು ಉಪನಗರ ಪೊಲ

5 Feb 2026 3:33 pm
ದಿಢೀರ್‌ ದೆಹಲಿಗೆ ಹಾರಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ

ಬೆಂಗಳೂರು,ಫೆ.5- ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ರಾಜ್ಯದಲ್ಲಿನ ಪಕ್ಷದ ಆಂತರಿಕ ಬಂಡಾಯ, ನಾಯಕತ್ವ ಗದ್ದಲ ಹಾಗೂ ಸಂಘಟನಾತಕ ಬೆಳವಣಿಗೆಗಳ ಕುರಿತು ಚರ್ಚಿಸಲು ದಿಢೀರ್‌ ದೆಹಲಿಗೆ ತೆರಳಿದ್ದಾರೆ. ಹೈಕಮಾಂಡ್‌ನಿಂ

5 Feb 2026 3:30 pm
ರಾಜ್ಯದಲ್ಲಿ ಅಕ್ರಮವಾಗಿ ನೆಲೆಸಿರುವಾರ ಕುರಿತು ಹೈಕೋರ್ಟ್‌ ತರಾಟೆ, ಎಚ್ಚೆತ್ತ ಸರ್ಕಾರ

ಬೆಂಗಳೂರು, ಫೆ.5- ಬಾಂಗ್ಲಾ ದೇಶೀಯರು ಸೇರಿದಂತೆ ರಾಜ್ಯದಲ್ಲಿ ಅಕ್ರಮವಾಗಿ ನೆಲೆಸಿರು ವವರನ್ನು ಪತ್ತೆ ಹಚ್ಚಿ, ಗಡೀಪಾರು ಮಾಡುವ ಕಾರ್ಯಾಚರಣೆಯನ್ನು ಅಭಿಯಾನದ ಮಾದರಿ ಯಲ್ಲಿ ನಡೆಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಗೃಹ ಸಚಿವ ಡಾ.ಜ

5 Feb 2026 3:27 pm
ಛತ್ತೀಸ್‌‍ಗಢ : ಭದ್ರತಾ ಪಡೆಗಳ ಕಾರ್ಯಾಚರಣೆಯಲ್ಲಿ ನಕ್ಸಲ್‌ ಬಲಿ

ಬಿಜಾಪುರ, ಫೆ. 5 (ಪಿಟಿಐ)- ಛತ್ತೀಸ್‌‍ಗಢದ ಬಿಜಾಪುರ ಜಿಲ್ಲೆಯಲ್ಲಿ ಭದ್ರತಾ ಸಿಬ್ಬಂದಿಯೊಂದಿಗೆ ನಡೆದ ಎನ್‌ಕೌಂಟರ್‌ನಲ್ಲಿ ನಕ್ಸಲೀಯನೊಬ್ಬ ಸಾವನ್ನಪ್ಪಿದ್ದಾನೆ ಎಂದು ಪೊಲೀಸ್‌‍ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಜಿಲ್ಲೆ

5 Feb 2026 3:23 pm
ಜನ ಪ್ರತಿನಿಧಿಗಳಿಲ್ಲದ ಪಾನೀಯ ನಿಗಮದಲ್ಲಿ 40 ಸಾವಿರ ಕೋಟಿ ರೂ. ವಹಿವಾಟು

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾವುದೇ ಸರ್ಕಾರೇತರ ಸಂಸ್ಥೆಗಳು, ನಿಗಮ ಮಂಡಳಿಗಳಿಗೆ ಜನಪ್ರತಿನಿಧಿಗಳ ಉತ್ತರ ದಾಯಿತ್ವ ಸಾಂವಿಧಾನಿಕವಾಗಿ ಅಗತ್ಯವಾಗಿರುತ್ತದೆ. ಸರ್ಕಾರದ ವ್ಯಾಪ್ತಿಯ ಸುಮಾರು 120ಕ್ಕೂ ಹೆಚ್ಚು ನಿಗಮ ಮಂಡಳ

5 Feb 2026 3:22 pm
ಹೆಚ್‌ಎಎಲ್‌ ಅಧ್ಯಕ್ಷರಾಗಿ ಕೋಟಾ ರವಿ ನೇಮಕ

ಬೆಂಗಳೂರು, ಫೆ.5- ದೇಶದ ನವರತ್ನ ಸಂಸ್ಥೆಗಳಲ್ಲಿ ಒಂದಾದ ರಕ್ಷಣಾ ಇಲಾಖೆಯ ಪ್ರತಿಷ್ಠಿತ ಹೆಚ್‌ಎಎಲ್‌ (ಹಿಂದೂಸ್ಥಾನ್‌ ಏರೋನಾಟಿಕ್ಸ್ ಲಿಮಿಟೆಡ್‌)ನ ನೂತನ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕರಾಗಿ ಕನ್ನಡಿಗ ಕೋಟಾ ರವಿ ಅವರು

5 Feb 2026 2:15 pm