SENSEX
NIFTY
GOLD
USD/INR

Weather

19    C
...
ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (12-03-2026)

ನಿತ್ಯ ನೀತಿ : ದುರಹಂಕಾರದ ಅಲಂಕಾರ ಹೊತ್ತವರಿಗೆ ತಮ್ಮ ತಪ್ಪುಗಳನ್ನು ಸ್ವೀಕಾರ ಮಾಡುವ ಸಂಸ್ಕಾರವಿರುವುದಿಲ್ಲ. ಬದಲಾಗಿ, ಉಪಕಾರ ಮಾಡಿದವರನ್ನೇ ತಿರಸ್ಕಾರ ಮಾಡಿ ಅವರ ಅಸ್ವಿತ್ವವನ್ನು ಅವರೇ ಅಂತ್ಯಸಂಸ್ಕಾರ ಮಾಡಿಕೊಳ್ಳುತ್

12 Mar 2026 6:31 am
ಮೂರು ತಿಂಗಳೊಳಗಾಗಿ ಖಾಲಿ ಇರುವ ಅಂಗನವಾಡಿ ಕಾರ್ಯಕರ್ತೆಯರ ನೇಮಕ : ಲಕ್ಷ್ಮಿ ಹೆಬ್ಬಾಳ್ಕರ್‌

ಬೆಂಗಳೂರು, ಮಾ.11- ರಾಜ್ಯದ ಅಂಗನವಾಡಿ ಕೇಂದ್ರಗಳಲ್ಲಿ ಖಾಲಿ ಇರುವ ಅಂಗನವಾಡಿ ಕಾರ್ಯಕರ್ತರು ಮತ್ತು ಸಹಾಯಕೀಯರ ಹುದ್ದೆಗಳನ್ನು 90 ದಿನಗಳ ಒಳಗಾಗಿ ಭರ್ತಿ ಮಾಡಲು ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ಮಹಿಳಾ ಮತ್ತು

11 Mar 2026 5:45 pm
ಸಸ್ಯಾಹಾರಿ ಅಥವಾ ಮಾಂಸಾಹಾರಿ : ಯಾವ ಆಹಾರ ಪದ್ಧತಿ ಬೆಸ್ಟ್..?

-ಶ್ರೀಮತಿ ಟ್ವಿನ್ಸಿ ಆನ್ ಸುನಿಲ್, ಆಹಾರ ಮತ್ತು ಪೋಷಣಾ ತಜ್ಞೆ, ಅಪೊಲೊ ಸ್ಪೆಕ್ಟ್ರಾ, ಕೋರಮಂಗಲ, ಬೆಂಗಳೂರು ಸಸ್ಯಾಧಾರಿತ ಆಹಾರಕ್ರಮಗಳು: ಎಲ್ಲರಿಗೂ ಸರಿಯೇ? ಆಹಾರದ ಆಯ್ಕೆಯು ಕೇವಲ ಒಂದು ಪಂಗಡಕ್ಕೆ ಸೇರುವ ವಿಚಾರವಲ್ಲ, ಬದಲಿಗೆ ದ

11 Mar 2026 4:14 pm
ಪಾಲಿಕೆ ಸಿಬ್ಬಂದಿಗಳಿಗೆ ಸಿಗದ ಸಂಬಳ, ಕೆಲಸ-ಕಾರ್ಯ ಬಂದ್‌ ಮಾಡುವುದಾಗಿ ಎಚ್ಚರಿಕೆ

ಬೆಂಗಳೂರು, ಮಾ.11- ಬಿಬಿಎಂಪಿಯನ್ನು ಗ್ರೇಟರ್‌ ಬೆಂಗಳೂರು ಪ್ರಾಧಿಕಾರವನ್ನಾಗಿ ರಚಿಸಿದ ನಂತರ ಅಲ್ಲಿನ ಹಣಕಾಸು ಪರಿಸ್ಥಿತಿ ಹದಗೆಟ್ಟಿದೆ ಎಂಬ ಆರೋಪ ಕೇಳಿ ಬರುತ್ತಿರುವ ಸಂದರ್ಭದಲ್ಲಿ ಜಿಬಿಎ ಸಿಬ್ಬಂದಿಗಳಿಗೆ ಸಕಾಲಕ್ಕೆ ವೇತ

11 Mar 2026 3:57 pm
ಇವರೇ ನೋಡಿ ದೇಶದ ಅತ್ಯಂತ ಶ್ರೀಮಂತ ಮಹಿಳಾ ಎಂಎಲ್ಎ..!

Vemireddy Prashanthi Reddyನವದೆಹಲಿ ,ಮಾ.11-ಸಿನಿಮಾ, ಕ್ರೀಡೆ, ವ್ಯವಹಾರ ಮತ್ತು ಉದ್ಯಮದಲ್ಲಿ ಮಹಿಳೆಯರು ಸ್ಥಿರವಾಗಿ ತಮಗಾಗಿ ಒಂದು ಜಾಗವನ್ನು ರೂಪಿಸಿಕೊಂಡಿರುವ ದೇಶದಲ್ಲಿ, ಸಂಪತ್ತು ಮತ್ತು ಪ್ರಭಾವವು ಸಾಂಪ್ರದಾಯಿಕವಾಗಿ ಪುರುಷ ಪ್ರಾಬಲ್ಯ

11 Mar 2026 3:54 pm
ಸ್ನೇಹಿತೆ ಮನೆಯಲ್ಲೇ ಕಳ್ಳತನ ಮಾಡಿದ್ದ ಸ್ನೇಹಿತ ಸೇರಿ ಇಬ್ಬರ ಸೆರೆ

ಬೆಂಗಳೂರು,ಮಾ.11-ಸ್ನೇಹಿತೆಯ ಮನೆಗೆ ಬಂದು ಆಭರಣಗಳನ್ನು ಕಳ್ಳತನ ಮಾಡಿದ್ದ ಸ್ನೇಹಿತ ಹಾಗೂ ಕಳವು ಆಭರಣಗಳನ್ನು ಸ್ವೀಕರಿಸುತ್ತಿದ್ದ ಇಬ್ಬರನ್ನು ಹೆಬ್ಬಾಳ ಠಾಣೆ ಪೊಲೀಸರು ಬಂಧಿಸಿ, 17.71 ಲಕ್ಷ ರೂ. ಮೌಲ್ಯದ 126.5 ಗ್ರಾಂ ಆಭರಣಗಳು ಮ

11 Mar 2026 3:49 pm
ಗಲ್ಫ್ ಯುದ್ಧದ ಎಫೆಕ್ಟ್ : ಸದ್ದಿಲ್ಲದೆ ಏರಿಕೆಯಾಯ್ತು ದಿನಸಿ ಬೆಲೆ..!

ಬೆಂಗಳೂರು,ಮಾ.11- ಅಡುಗೆ ಅನಿಲ ಬೆಲೆ ಏರಿಕೆ ಬೆನ್ನಲ್ಲೇ ದಿನಸಿ ಬೆಲೆ ಸದ್ದಿಲ್ಲದೆ ಏರಿಕೆಯಾಗುತ್ತಿದ್ದು, ಗ್ರಾಹಕರ ಜೇಬಿಗೆ ಕತ್ತರಿ ಬಿದ್ದಂತಾಗಿದೆ.ಈಗಾಗಲೇ ಅಡುಗೆ ಎಣ್ಣೆ, ಬೇಳೆ ಕಾಳು, ಕಡಲೆ ಬೀಜಗಳ ಬೆಲೆ 200ರ ಆಸುಪಾಸಿನಲ್ಲಿ

11 Mar 2026 3:43 pm
“ರಾಜ್ಯದಲ್ಲಿ ಸದ್ಯಕ್ಕೆ ಗ್ಯಾಸ್‌‍ ಸಿಲಿಂಡರ್‌ ಪೂರೈಕೆಯಲ್ಲಿ ಯಾವುದೇ ಸಮಸ್ಯೆಯಿಲ್ಲ”

ಬೆಂಗಳೂರು, ಮಾ. 11-ಗೃಹ ಹಾಗೂ ವಾಣಿಜ್ಯ ಬಳಕೆಯ ಗ್ಯಾಸ್‌‍ ಸಿಲಿಂಡರ್‌ ಗಳ ಪೂರೈಕೆಯಲ್ಲಿ ಸದ್ಯಕ್ಕೆ ಯಾವುದೇ ಸಮಸ್ಯೆಯಿಲ್ಲ ಎಂದು ಅನಿಲ ಕಂಪೆನಿಯ ಅಧಿಕಾರಿಗಳು ಸರ್ಕಾರಕ್ಕೆ ಮನವರಿಕೆ ಮಾಡಿಕೊಟ್ಟಿದ್ದಾರೆ. ವಸಂತನಗರದ ಆಹಾರ ಭವನ

11 Mar 2026 3:40 pm
ಅಮೆರಿಕ ತೈಲ ಸಂಸ್ಕರಣಾಗಾರದಲ್ಲಿ ರಿಲಯನ್ಸ್ ಹೂಡಿಕೆ

ನ್ಯೂಯಾರ್ಕ್‌, ಮಾ.11 (ಪಿಟಿಐ)- ಭಾರತದ ರಿಲಯನ್ಸ್ ಇಂಡಸ್ಟ್ರೀಸ್‌‍ ಟೆಕ್ಸಾಸ್‌‍ನಲ್ಲಿ ತೆರೆಯಲಾಗುತ್ತಿರುವ ಹೊಸ ತೈಲ ಸಂಸ್ಕರಣಾಗಾರದಲ್ಲಿ ಹೂಡಿಕೆ ಮಾಡಲಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಹೇಳಿದ್ದಾರೆ, ಈ ಒಪ್

11 Mar 2026 3:37 pm
20 ಸಾವಿರ ಕೋಟಿ ಬಿಟ್‌ಕಾಯಿನ್‌ ಹಗರಣದ ಪ್ರಮುಖ ಆರೋಪಿ ಬಂಧನ

ನವದೆಹಲಿ, ಮಾ 11- ಸುಮಾರು 20,000 ಕೋಟಿ ರೂ. ಗೇನ್‌ ಬಿಟ್‌ಕಾಯಿನ್‌‍ ಕರೆನ್ಸಿಹಗರಣ ಪ್ರಕರಣದ ಪ್ರಮುಖ ಆರೋಪಿಗಳಲ್ಲಿ ಒಬ್ಬರಾದ ಡಾರ್ವಿನ್‌ ಲ್ಯಾಬ್ಸ್ ಸಹ-ಸಂಸ್ಥಾಪಕ ಆಯುಷ್‌ ವರ್ಷ್ಣಿ ಅವರನ್ನು ಸಿಬಿಐ ಬಂಧಿಸಿದೆ. ವರ್ಷ್ಣಿ ವಿರುದ್

11 Mar 2026 3:33 pm
ಭೂ ಸ್ವಾಧೀನ ವಿಚಾರದಲ್ಲಿ ರೈತರಿಗೆ ನ್ಯಾಯ ಒದಗಿಸಲು ಮಾರ್ಗಸೂಚಿ ದರ ಪರಿಷ್ಕರಣೆ : ಕೃಷ್ಣ ಬೈರೇಗೌಡ

ಬೆಂಗಳೂರು,ಮಾ.11- ಭೂ ಸ್ವಾಧೀನ ಪ್ರಕ್ರಿಯೆ ಪರಿಹಾರದ ವಿಚಾರದಲ್ಲಿ ರೈತರಿಗೆ ಆಗುತ್ತಿರುವ ಅನ್ಯಾಯವನ್ನು ತಪ್ಪಿಸಲು ಕಾಲಕಾಲಕ್ಕೆ ಮಾರ್ಗಸೂಚಿ ದರ ಪರಿಷ್ಕರಣೆ ಮಾಡುವುದೊಂದೇ ಪರಿಹಾರ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಅಭಿಪ್ರ

11 Mar 2026 3:30 pm
ನಾಯಕತ್ವ ಬದಲಾವಣೆ ಗೊಂದಲದ ನಡುವೆಯೇ ಸಂಪುಟ ಪುನಾರಚನೆ ಕುರಿತು ಚರ್ಚೆ

ಬೆಂಗಳೂರು, ಮಾ.11- ನಾಯಕತ್ವದ ಬದಲಾವಣೆಗೆ ಸಂಬಂಧಪಟ್ಟಂತೆ ಗೊಂದಲಗಳ ನಡುವೆಯೇ ಕಾಂಗ್ರೆಸ್‌‍ನ ಹಿರಿಯ ಶಾಸಕರು ಪ್ರತ್ಯೇಕ ಸಭೆ ನಡೆಸಿ ಸಚಿವ ಸಂಪುಟ ಪುನರ್‌ರಚನೆಗೆ ಒತ್ತಡ ಹೇರಲು ಮುಂದಾಗಿದ್ದಾರೆ. ಎರಡು, ಮೂರು ಬಾರಿಗಿಂತಲೂ ಹೆ

11 Mar 2026 3:27 pm
ಛತ್ತೀಸ್‌‍ಗಢದಲ್ಲಿ 108 ನಕ್ಸಲರ ಶರಣಾಗತಿ

ನವದೆಹಲಿ, ಮಾ.11- (ಪಿಟಿಐ) ನಕ್ಸಲಿಸಂ ವಿರುದ್ಧ ಸರ್ಕಾರ ನಡೆಸುತ್ತಿರುವ ಹೋರಾಟದ ಗಮನಾರ್ಹ ಯಶಸ್ಸಿನ ಬೆನ್ನಲ್ಲೇ ಇಂದು ಛತ್ತೀಸ್‌‍ಗಢದಲ್ಲಿ 108 ಬಲಿಷ್ಠ ಮಾವೋವಾದಿಗಳು ಶರಣಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬಿಜ

11 Mar 2026 3:25 pm
ನಿಮ್ಮ ಕಾರು ಚಾಲಕರ ಮೇಲೆ ಒಂದು ಕಣ್ಣಿಡಿ, ಮನೆಯೊಳಗೆ ಬಿಟ್ಟುಕೊಳ್ಳುವ ಮುನ್ನ ಜೋಕೆ..!

ಬೆಂಗಳೂರು,ಮಾ.11-ಕಾರು ಚಾಲಕರನ್ನು ಮನೆಯೊಳಗೆ ಬಿಟ್ಟುಕೊಳ್ಳಬೇಡಿ, ಏಕೆಂದರೆ ನೀವು ಇಟ್ಟಿರುವಂತಹ ಹಣ, ಆಭರಣಗಳನ್ನು ನೋಡಿ ದೋಚಿಕೊಂಡು ಹೋಗಬಹುದು ಜೋಕೆ….! ಇಂತಹದೊಂದು ಘಟನೆ ಅಮೃತಹಳ್ಳಿ ಪೊಲೀಸ್‌‍ ಠಾಣೆ ವ್ಯಾಪ್ತಿಯಲ್ಲಿ ನಡೆದ

11 Mar 2026 1:49 pm
ಮಾಜಿ ಸೈನಿಕರ ಕುಟುಂಬಗಳಿಗೆ ಬೆಂಗಳೂರು ನಗರ ಜಿಲ್ಲೆಯಲ್ಲಿ ನಿವೇಶನ ನೀಡಲು ಅವಕಾಶವಿಲ್ಲ : ಕೃಷ್ಣ ಭೈರೇಗೌಡ

ಬೆಂಗಳೂರು,ಮಾ.11- ಬೆಂಗಳೂರು ನಗರ ಜಿಲ್ಲೆಯಲ್ಲಿ ಮಾಜಿ ಸೈನಿಕರ ಕುಟುಂಬಗಳಿಗೆ ನಿವೇಶನ ಮಂಜೂರು ಮಾಡಲು ಅವಕಾಶವಿಲ್ಲ. ಆದರೆ ಬೆಂಗಳೂರು ಗ್ರಾಮಾಂತರ ಮತ್ತು ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ ನಿವೇಶನಗಳನ್ನು ನೀಡಲು ಅವಕಾಶವಿದೆ

11 Mar 2026 1:38 pm
ಬಡ್ತಿಗಾಗಿ ನಕಲಿ ನಕಲಿ ಡಿಪ್ಲೋಮಾ ಪ್ರಮಾಣ ಪತ್ರ ಆರೋಪ : ನಿವೃತ್ತ ನ್ಯಾಯಾಧೀಶರಿಂದ ತನಿಖೆ

ಬೆಂಗಳೂರು,ಮಾ.11- ಸಾರಿಗೆ ಇಲಾಖೆಯಲ್ಲಿ ಲಿಪಿಕ ವರ್ಗದವರು ಬಡ್ತಿ ಪಡೆಯಲು ನಕಲಿ ಡಿಪ್ಲೋಮಾ ಪ್ರಮಾಣ ಪತ್ರ ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ನಿವೃತ್ತ ನ್ಯಾಯಾಧೀಶರಿಂದ ತನಿಖೆ ನಡೆಸಲಾಗುವುದು ಎಂದು ಸಚಿವ ರಾಮಲಿಂಗಾರೆಡ್ಡಿ ವ

11 Mar 2026 1:36 pm
ತೆರಿಗೆ ಪಾವತಿಸದ 81 ಆಸ್ತಿಗಳ ಹರಾಜಿಗೆ ಮುಂದಾದ ಜಿಬಿಎ

ಬೆಂಗಳೂರು, ಮಾ.11- ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿರುವ 81 ಆಸ್ತಿಗಳನ್ನು ಮಾ.13ರಂದು ಹರಾಜು ಹಾಕಲು ಬೆಂಗಳೂರು ಉತ್ತರ ನಗರ ಪಾಲಿಕೆ ತೀರ್ಮಾನಿಸಿದೆ. ವಲಯ-1 ಮತ್ತು ವಲಯ-2 ವ್ಯಾಪ್ತಿಯಲ್ಲಿ ಒಟ್ಟಾರೆ 81 ಆಸ್ತಿಗಳನ್ನು ಹರಾಜು ಮಾಡಲು ತ

11 Mar 2026 1:32 pm
ಉತ್ತರಾಧಿಕಾರಿ ಮಗಳೊಂದಿಗೆ ಖಂಡಾಂತರ ಕ್ಷಿಪಣಿ ಪರೀಕ್ಷೆ ವೀಕ್ಷಿಸಿದ ಕಿಮ್‌

ಸಿಯೋಲ್‌‍, ಮಾ.11-ಉತ್ತರ ಕೊರಿಯಾದ ನಾಯಕ ಕಿಮ್‌ ಜಾಂಗ್‌ ಉನ್‌ ಮತ್ತು ಅವರ ಉತ್ತರಾಧಿಕಾರಿ ಎಂದೇ ಬಿಂಬಿತವಾಗಿರುವ ಮಗಳ ಜೊತೆ ಯುದ್ಧನೌಕೆಯಿಂದ ಹಾರಿಸಲಾದ ಕ್ಷಿಪಣಿಗಳ ಪರೀಕ್ಷೆಗಳನ್ನು ವೀಕ್ಷಿಸಿದ್ದಾರೆ. ಯುಎಸ್‌‍-ದಕ್ಷಿಣ ಕೊ

11 Mar 2026 1:21 pm
ಇಂದಿರಾ ಕ್ಯಾಂಟೀನ್‌, ಮಧ್ಯಾಹ್ನದ ಬಿಸಿಯೂಟಕ್ಕೂ ತಟ್ಟಿದ LPG ಕೊರತೆ ಎಫೆಕ್ಟ್‌

ಬೆಂಗಳೂರು, ಮಾ.11- ಮಧ್ಯಪ್ರಾಚ್ಯ ಯುದ್ಧದಿಂದ ಎದುರಾಗಿರುವ ಗ್ಯಾಸ್‌‍ ಸಿಲಿಂಡರ್‌ಗಳ ಅಲಭ್ಯತೆ ಎಫೆಕ್ಟ್‌ ಇಂದಿರಾ ಕ್ಯಾಂಟೀನ್‌ಗಳು ಹಾಗೂ ಮಕ್ಕಳ ಬಿಸಿಯೂಟ ಯೋಜನೆಯ ಮೇಲೂ ಪರಿಣಾಮ ಬೀರಿದೆ. ಆಮದು, ರಫ್ತು ವ್ಯವಹಾರದಲ್ಲಿ ವ್ಯತ್

11 Mar 2026 11:57 am
13 ವರ್ಷಗಳಿಂದ ಕೋಮಾದಲ್ಲಿರುವ ವ್ಯಕ್ತಿಗೆ ದಯಾ ಮರಣ ದಯಪಾಲಿಸಿದ ಸುಪ್ರೀಂ ಕೋರ್ಟ್‌

ನವದೆಹಲಿ, ಮಾ.11- ಕಳೆದ ಸುಮಾರು 13 ವರ್ಷಗಳಿಂದ ಶಾಶ್ವತ ಕೋಮಾ ಸ್ಥಿತಿಯಲ್ಲಿದ್ದ ಗಾಜಿಯಾಬಾದ್‌ನ ಹರೀಶ್‌ ರಾಣಾ ಎಂಬ ವ್ಯಕ್ತಿಗೆ ದಯಾ ಮರಣ ಕಲ್ಪಿಸಲು ಸರ್ವೋಚ್ಚ ನ್ಯಾಯಲಯ ಅನುಮತಿ ನೀಡಿದೆ. ಆತನ ಕುಟುಂಬವು ಜೀವರಕ್ಷಕ ವೈದ್ಯಕೀಯ ಸ

11 Mar 2026 11:53 am
ಸದ್ಯಕ್ಕೆ ದೇಶದಲ್ಲಿ ಇಂಧನ ಕೊರತೆ ಇಲ್ಲ ; ಕೇಂದ್ರ ಸಚಿವ ಪಿಯೂಷ್ ಗೋಯಲ್‌

ತಿರುಚಿರಾಪಳ್ಳಿ, ಮಾ.11- ಇಂಧನದ ಕೊರತೆ ಸಂಪೂರ್ಣವಾಗಿ ಇಲ್ಲ ಆದರೆ, ಸರ್ಕಾರವು ಬದಲಾಗುತ್ತಿರುವ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ ಎಂದು ಕೇಂದ್ರ ಸಚಿವ ಪಿಯೂಷ್‌ ಗೋಯಲ್‌ ತಿಳಿಸಿದ್ದಾರೆ. ಪಶ್ಚಿಮ ಏಷ್ಯಾದಲ್ಲಿ

11 Mar 2026 11:50 am
ಔಷಧ ನಿಯಮಗಳ ತಿದ್ದುಪಡಿಗೆ ಮುಂದಾದ ಕೇಂದ್ರ ಸರ್ಕಾರ

ನವದೆಹಲಿ, ಮಾ. 11 (ಪಿಟಿಐ) ರಕ್ತ ಉತ್ಪನ್ನಗಳನ್ನು ಅಂತರರಾಷ್ಟ್ರೀಯವಾಗಿ ಅಂಗೀಕರಿಸಲ್ಪಟ್ಟ ಔಷಧೀಯ ಮಾನದಂಡಗಳೊಂದಿಗೆ ಪರೀಕ್ಷಿಸಲು ನಿಯಂತ್ರಕ ಅವಶ್ಯಕತೆಗಳನ್ನು ಹೊಂದಿಸಲು ಮತ್ತು ಜಾಗತಿಕ ಅತ್ಯುತ್ತಮ ಅಭ್ಯಾಸಗಳ ಅಡಿಯಲ್ಲಿ

11 Mar 2026 11:28 am
ಭಾರತ ತೈಲ ಖರೀದಿಸುವುದರಿಂದ ರಷ್ಯಾಗೆ ಲಾಭವಾಗುವುದಿಲ್ಲ ; ಅಮೆರಿಕ

ನ್ಯೂಯಾರ್ಕ್‌, ಮಾ.11- (ಪಿಟಿಐ) ಇರಾನ್‌ನೊಂದಿಗಿನ ಸಂಘರ್ಷದ ಮಧ್ಯೆ ಇಂಧನ ಪೂರೈಕೆಯನ್ನು ಖಚಿತಪಡಿಸಿಕೊಳ್ಳಲು ಅಮೆರಿಕವು ಭಾರತಕ್ಕೆ ಈಗಾಗಲೇ ಸಮುದ್ರದಲ್ಲಿರುವ ಹಡಗುಗಳಲ್ಲಿ ರಷ್ಯಾದ ತೈಲವನ್ನು ಸ್ವೀಕರಿಸಲು ತಾತ್ಕಾಲಿಕವಾಗ

11 Mar 2026 11:23 am
LPG ಕೊರತೆ : ‘ಸೌದೆ ಒಲೆ’ಟ್ರೆಂಡ್ ಮಾಡಿಕೊಂಡಿದ್ದ ಹೋಟೆಲ್‌ಗಳಿಗೆ ಇಂದು ಸೌದೆ ಒಲೆಯೇ ಅನಿವಾರ್ಯ

ಬೆಂಗಳೂರು,ಮಾ.11- ರಾಜಧಾನಿ ಬೆಂಗಳೂರಿನಲ್ಲಿ ಇತ್ತೀಚೆಗೆ ಸೌದೆ ಒಲೆ ಇಡ್ಲಿ, ದಮ್‌ ಬಿರಿಯಾನಿ, ತಿಂಡಿ ಮನೆ ಎಂಬ ಹೋಟೆಲ್‌ಗಳು ಕೆಲವು ಕಡೆ ನಡೆಯುತ್ತಿದ್ದು, ಇದೀಗ ಎಲ್‌ಪಿಜಿ ವ್ಯತ್ಯಯ ಹಿನ್ನೆಲೆಯಲ್ಲಿ ಕೆಲ ಹೋಟೆಲ್‌ಗಳಲ್ಲಿ ಸೌ

11 Mar 2026 11:15 am
ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (11-03-2026)

ನಿತ್ಯ ನೀತಿ : ಸತ್ಯದ ದಾರಿ ಯಾವಾಗಲೂ ಕಷ್ಟಕರವಾಗಿರುತ್ತದೆ. ಆದರೆ ಆ ದಾರಿ ಎಂದಿಗೂ ನಮ್ಮನ್ನು ಸೋಲಲು ಬಿಡುವುದಿಲ್ಲ. – ಸ್ವಾಮಿ ವಿವೇಕಾನಂದ ಪಂಚಾಂಗ : ಬುಧವಾರ, 11-03-2026 ವಿಶ್ವಾವಸುನಾಮ ಸಂವತ್ಸರ / ಆಯನ:ಉತ್ತರಾಯಣ / ಋತು: ಸೌರ ವಸಂತ / ಮ

11 Mar 2026 6:31 am
ನಾಲ್ವರು ಡ್ರಗ್‌ ಪೆಡ್ಲರ್‌ಗಳ ಬಂಧನ : 48.24 ಲಕ್ಷ ರೂ. ಮೌಲ್ಯದ ಮಾದಕ ವಸ್ತು ಜಪ್ತಿ

ಬೆಂಗಳೂರು,ಮಾ.10- ನಗರ ಪೊಲೀಸರು ಮೂರು ಹೊರ ರಾಜ್ಯದ ಡ್ರಗ್‌ ಪೆಡ್ಲರ್‌ಗಳು ಸೇರಿದಂತೆ ನಾಲ್ವರನ್ನು ಬಂಧಿಸಿ, 48.24 ಲಕ್ಷ ರೂ. ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಮಹದೇವಪುರ, ಕೆಜಿಹಳ್ಳಿ ಹಾಗೂ ಮಲ್ಲೇಶ್ವರಂ ಪೊಲ

10 Mar 2026 3:48 pm
ಔತಣಕೂಟಕ್ಕೆ ಶಾಸಕರಿಗೆ ಖುದ್ದು ಆಹ್ವಾನ ನೀಡಿದ ಡಿಕೆಶಿ

ಬೆಂಗಳೂರು, ಮಾ.10- ಕೆಪಿಸಿಸಿ ಅಧ್ಯಕ್ಷರಾಗಿ ಆರು ವರ್ಷ ಪೂರ್ಣಗೊಳಿಸಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವ ಕುಮಾರ್‌ ಅವರು, ಇಂದು ಕಾಂಗ್ರೆಸ್‌‍ನ ಶಾಸಕರಿಗೆ, ಜನಪ್ರತಿನಿಧಿ ಗಳಿಗೆ ಔತಣಕೂಟ ಆಯೋಜಿಸಿದ್ದು ಅದಕ್ಕಾಗಿ ಪಕ್ಷದ ಶಾಸಕರಿ

10 Mar 2026 3:45 pm
ಹರಿಯಾಣ : ಕಟ್ಟಡದ ಗೋಡೆ ಕುಸಿದು ಏಳು ಮಂದಿ ಸಾವು

ಗುರುಗ್ರಾಮ, ಮಾ.10- ನಿರ್ಮಾಣ ಹಂತದ ಕಟ್ಟಡದ ಗೋಡೆ ಕುಸಿದು ಏಳು ಕಾರ್ಮಿಕರು ಸಾವನ್ನಪ್ಪಿರುವ ಘಟನೆ ಹರಿಯಾಣದ ಗುರುಗ್ರಾಮ ಜಿಲ್ಲೆಯ ಸಿಧ್ರಾವಲಿ ಪ್ರದೇಶದಲ್ಲಿ ನಡೆದಿದೆ.ಸಿಗ್ನೇಚರ್‌ ಗ್ಲೋಬಲ್‌ ಸೊಸೈಟಿಯ ಕಟ್ಟಡ ನಿರ್ಮಾಣದ

10 Mar 2026 3:43 pm
ಬೆಳಗಾವಿ ಮಹಾನಗರ ಪಾಲಿಕೆಗೆ 170 ಕೋಟಿ ರೂ. ನೀಡಲಾಗಿದೆ : ಸಚಿವ ಬಿ.ಎಸ್‌‍.ಸುರೇಶ್‌

ಬೆಂಗಳೂರು,ಮಾ.10- ಬೆಳಗಾವಿ ಮಹಾನಗರ ಪಾಲಿಕೆಗೆ 170 ಕೋಟಿ ರೂ. ಅನುದಾನ ನೀಡಲಾಗಿದೆ ಎಂದು ನಗರಾಭಿವೃದ್ಧಿ ಸಚಿವ ಬಿ.ಎಸ್‌‍.ಸುರೇಶ್‌ ವಿಧಾನಪರಿಷತ್‌ಗೆ ತಿಳಿಸಿದರು. ಪ್ರಶ್ನೋತ್ತರ ವೇಳೆಯಲ್ಲಿ ಶಾಸಕ ತಳವಾರ್‌ ಸಾಬಣ್ಣ ಅವರ ಪ್ರಶ್

10 Mar 2026 3:38 pm
ಜವಳಿ ಪಾರ್ಕ್‌ ಸ್ಥಾಪನೆಗೆ 15 ಎಕರೆ ಜಮೀನಿಗಾಗಿ ಕೇಂದ್ರಕ್ಕೆ ಪತ್ರ : ಸಚಿವ ಶಿವಾನಂದ ಪಾಟೀಲ್‌

ಬೆಂಗಳೂರು,ಮಾ.10- ಸಿಂಧನೂರು ತಾಲ್ಲೂಕಿನಲ್ಲಿ ಜವಳಿ ಪಾರ್ಕ್‌ ಸ್ಥಾಪನೆ ಮಾಡಲು 15 ಎಕರೆ ಜಮೀನು ನೀಡುವಂತೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ ಎಂದು ಜವಳಿ ಸಚಿವ ಶಿವಾನಂದ ಪಾಟೀಲ್‌ ವಿಧಾನಪರಿಷತ್‌ಗಿಂದು ತಿಳಿಸಿದರು. ಪ್ರ

10 Mar 2026 3:36 pm
ಸದ್ಯದಲ್ಲೇ ಇರಾನ್‌ ವಿರುದ್ಧ ಯುದ್ಧ ಅಂತ್ಯ : ಸುಳಿವು ನೀಡಿದ ಟ್ರಂಪ್‌

ದುಬೈ, ಮಾ.10- ಇಸ್ಲಾಮಿಕ್‌ ಆಡಳಿತದ ಉಳಿಕೆಗಾಗಿ ಕಟ್ಟಾವಾದಿ ಮುಸ್ಲಿಂ ನಾಯಕನ ಆಯ್ಕೆಯ ಹೊರತಾಗಿಯೂ ಇರಾನ್‌ ವಿರುದ್ಧದ ಯುದ್ಧ ಸದ್ಯದಲ್ಲೇ ಸ್ಥಗಿತಗೊಳ್ಳಲಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್‌್ಡ ಟ್ರಂಪ್‌ ಹೇಳಿದ್ದಾರೆ. ಆದರ

10 Mar 2026 3:33 pm
ಸಿಐಎಸ್‌‍ಎಫ್‌ ಕಾರ್ಯ ಶ್ಲಾಘಿಸಿದ ಪ್ರಧಾನಿ ಮೋದಿ

ನವದೆಹಲಿ, ಮಾ. 10 (ಪಿಟಿಐ)- ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‌‍ಎಫ್‌‍) ಸ್ಥಾಪನಾ ದಿನದಂದು ಎಲ್ಲಾ ಸಿಬ್ಬಂದಿಗೆ ಶುಭಾಶಯ ಕೋರಿದರು ಮತ್ತು ದೇಶಾದ್ಯಂತ ನಿರ್ಣಾಯಕ ಮೂಲಸೌಕರ್ಯಗಳನ್ನು

10 Mar 2026 3:31 pm
ಯುದ್ಧ ನಿಲ್ಲಿಸೋ ನಿರ್ಧಾರ ಮಾಡಬೇಕಿರುವುದು ನಾವು : ಟ್ರಂಪ್‌ಗೆ ಇರಾನ್‌ ಎಚ್ಚರಿಕೆ

ಟೆಹ್ರಾನ್‌, ಮಾ.10- ಯುದ್ಧ ನಿಲ್ಲಿಸೋ ನಿರ್ಧಾರ ಮಾಡಬೇಕಿರುವುದು ಅಮೆರಿಕವಲ್ಲ, ಅದು ಏನಿದ್ದರೂ ನಮ್ಮ ನಿರ್ಧಾರ ಎಂದು ಇರಾನ್‌ನ ಐಆರ್‌ಜಿಸಿ (ಇಸ್ಲಾಮಿಕ್‌ ರೆವಲ್ಯೂಷನರಿ ಗಾರ್ಡ್‌ ಕಾರ್ಪ್‌್ಸ ) ಪಡೆ ಅಮೆರಿಕ ಅಧ್ಯಕ್ಷ ಟ್ರಂಪ್‌

10 Mar 2026 3:30 pm
ದೇವೇಗೌಡರೇ ಬಲವಂತ ಮಾಡಿ ನನಗೆ ಹಣಕಾಸು ಖಾತೆ ಕೊಟ್ಟಿದ್ದರು : ಸಿಎಂ ಸಿದ್ದರಾಮಯ್ಯ

ಬೆಂಗಳೂರು, ಮಾ.10- ದೇವೇಗೌಡ ಅವರು ಹಣಕಾಸು ಇಲಾಖೆಯನ್ನು ಬಲವಂತ ಮಾಡಿ ನನಗೆ ವಹಿಸಿದರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ವಿಧಾನಸಭೆಯಲ್ಲಿ ಬಜೆಟ್‌ ಮೇಲಿನ ಚರ್ಚೆಯಲ್ಲಿ ಭಾಗವಹಿಸಿದ್ದ ವಿರೋಧ ಪಕ್ಷದ ನಾಯಕ ಆರ್‌.

10 Mar 2026 3:26 pm
ಇರಾನ್ ಯುದ್ಧದ ಎಫೆಕ್ಟ್ : ಗ್ಯಾಸ್ ಸಿಲಿಂಡರ್‌ ಅಭಾವದಿಂದ ಹೋಟೆಲ್‌ ಉದ್ಯಮ ಕಂಗಾಲು

ಬೆಂಗಳೂರು,ಮಾ.10- ಮಧ್ಯಪ್ರಾಚ್ಯ ದೇಶ ಗಳಲ್ಲಿ ಮುಂದುವರಿದಿರುವ ಯುದ್ಧದ ಪರಿಣಾಮ ಇದೀಗ ಭಾರತದಲ್ಲಿಯೂ ಎಫೆಕ್ಟ್‌ ಕಾಣಿಸಿಕೊಳ್ಳಲು ಆರಂಭವಾಗಿದೆ. ಆ ಯುದ್ಧದ ಎಫೆಕ್ಟ್‌ನಿಂದ ನಗರದಲ್ಲೂ ಗ್ಯಾಸ್‌‍ ಕೊರತೆ ಉದ್ಭವಿಸಿರುವುದರಿಂದ

10 Mar 2026 3:24 pm
ಟಿ-20 ವಿಶ್ವಕಪ್‌ ವಿಜೇತ ತಂಡಕ್ಕೆ ಬಿಸಿಸಿಐನಿಂದ 131 ಕೋಟಿ ಬಹುಮಾನ ಘೋಷಣೆ

ನವದೆಹಲಿ, ಮಾ.10- ತವರು ನೆಲದಲ್ಲಿ ಟಿ-20 ವಿಶ್ವಕಪ್‌ ಮುಕುಟ ಗೆದ್ದು ಸಂಭ್ರಮಿಸಿದ ವಿಶ್ವದ ಮೊದಲ ತಂಡವೆನಿಸಿಕೊಂಡ ಟೀಮ್‌ ಇಂಡಿಯಾ ಆಟಗಾರರಿಗೆ ಬಿಸಿಸಿಐ 131 ಕೋಟಿ ರೂ.ಗಳ ಭರ್ಜರಿ ಬಹುಮಾನ ಘೋಷಿಸಿದೆ. 2024ರಲ್ಲಿ ದಕ್ಷಿಣ ಆಫ್ರಿಕಾ ಹ

10 Mar 2026 12:49 pm
ನಾಳೆಯಿಂದ ವೈದ್ಯರ ಮುಷ್ಕರ, ರೋಗಿಗಳ ನರಳಾಟ ‘ಗ್ಯಾರಂಟಿ’

ಬೆಂಗಳೂರು, ಮಾ.10- ನಾಳೆಯಿಂದ ಸರ್ಕಾರಿ ವೈದ್ಯರು ಮುಷ್ಕರ ನಡೆಸಲು ತೀರ್ಮಾನಿಸಿದ್ದಾರೆ.ವೈದ್ಯರ ಮುಷ್ಕರದ ಹಿನ್ನೆಲೆಯಲ್ಲಿ ಓಪಿಡಿ ಸೇವೆಗಳು ಬಂದ್‌ ಆಗುವ ಸಾಧ್ಯತೆ ಇರುವುದರಿಂದ ಸಾಮಾನ್ಯ ರೋಗಗಳಿಗೆ ಗುರಿಯಾಗುವ ರೋಗಿಗಳಿಗೆ ಸ

10 Mar 2026 12:47 pm
ಇಂದು ಗ್ಯಾಸ್‌‍ ಸಿಗದಿದ್ದರೆ ನಾಳೆಯಿಂದ ಹೋಟೆಲ್‌ ಬಂದ್‌ ಸಾಧ್ಯತೆ..!

ಬೆಂಗಳೂರು,ಮಾ.10- ಮಧ್ಯಪ್ರಾಚ್ಯ ದೇಶಗಳಲ್ಲಿ ಮುಂದುವರಿದಿರುವ ಯುದ್ಧದ ಪರಿಣಾಮ ಇದೀಗ ಭಾರತದಲ್ಲಿಯೂ ಎಫೆಕ್ಟ್‌ ಕಾಣಿಸಿಕೊಳ್ಳಲು ಆರಂಭವಾಗಿದೆ. ಆ ಯುದ್ಧದ ಎಫೆಕ್ಟ್‌ನಿಂದ ನಗರದಲ್ಲೂ ಗ್ಯಾಸ್‌‍ ಕೊರತೆ ಉದ್ಭವಿಸಿರುವುದರಿಂದ

10 Mar 2026 12:46 pm
ಇಂದಿರಾ ಕ್ಯಾಂಟೀನ್‌ಗಳ ಅವ್ಯವಹಾರ ತಡೆಗೆ ಎಐ ಕ್ಯಾಮೆರಾ

ಬೆಂಗಳೂರು, ಮಾ.10- ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕನಸಿನ ಯೋಜನೆಯಾಗಿರುವ ಇಂದಿರಾ ಕ್ಯಾಂಟೀನ್‌ಗಳಿಗೆ ಹೈಟೆಕ್‌ ಸ್ಪರ್ಶ ನೀಡಲು ತೀರ್ಮಾನಿಸಲಾಗಿದೆ.ಇಂದಿರಾ ಕ್ಯಾಂಟೀನ್‌ಗಳ ಭದ್ರತೆ ನಿಯೋಜಿಸಲಾಗಿರುವ ಮಾರ್ಷಲ್‌ಗಳ ಸೇವೆಯ

10 Mar 2026 12:42 pm
ಜಿಬಿಎ ವ್ಯಾಪ್ತಿಯಲ್ಲಿ ಎಲ್‌ಇಡಿ ಬೀದಿ ದೀಪ ಅಳವಡಿಕೆ ಯೋಜನೆ ಜಾರಿ

ಬೆಂಗಳೂರು, ಮಾ.10- ಪಾಲಿಕೆ ವ್ಯಾಪ್ತಿಯಲ್ಲಿ ವಿದ್ಯುತ್‌ ಉಳಿತಾಯ ಮತ್ತು ಉತ್ತಮ ಬೀದಿ ದೀಪ ಕಲ್ಪಿಸುವ ಉದ್ದೇಶದಿಂದ ಎಲ್‌ಇಡಿ ಬಲ್ಬ್ ಅಳವಡಿಸುವ ಕಾರ್ಯವನ್ನು ತೀವ್ರಗೊಳಿಸಲಾಗಿದೆ. ಬೆಂಗಳೂರು ಉತ್ತರ ನಗರ ಪಾಲಿಕೆ ವ್ಯಾಪ್ತಿಯಲ

10 Mar 2026 12:41 pm
ರಾಯಚೂರು : ನಿರ್ಮಾಣ ಹಂತದ ಕಟ್ಟಡದ ಮೆಟ್ಟಿಲುಗಳು ಕುಸಿದು ದಂಪತಿ ಸಾವು

ರಾಯಚೂರು,ಮಾ.10-ನಿರ್ಮಾಣ ಹಂತದ ಕಟ್ಟಡದ ಮೆಟ್ಟಿಲುಗಳು ಕುಸಿದು ದಂಪತಿ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಲಿಂಗಸುಗೂರು ತಾಲೂಕಿನ ಯಲಗಟ್ಟ ಗ್ರಾಮದಲ್ಲಿ ನಡೆದಿದೆ. ದ್ಯಾವಪ್ಪ ಸೂಗುರು(38) ಮತ್ತು ಶಿವಮ (32) ಮೃತ ದುರ್ದೈವಿಗಳು. ಏಕಾ ಏಕ

10 Mar 2026 12:38 pm
ಹುಡುಗಿಗಾಗಿ ಇಬ್ಬರು ಸ್ನೇಹಿತರ ಮಧ್ಯೆ ಶುರವಾದ ಜಗಳ ಒಬ್ಬನ ಕೊಲೆಯಲ್ಲಿ ಅಂತ್ಯ

ಬಾಗಲಕೋಟೆ,ಮಾ.10- ಪ್ರೀತಿಸುತ್ತಿದ್ದ ಹುಡುಗಿಗಾಗಿ ಇಬ್ಬರು ಸ್ನೇಹಿತರ ಮಧ್ಯೆ ಶುರವಾದ ಜಗಳ ಒಬ್ಬನ ಕೊಲೆಯಲ್ಲಿ ಅಂತ್ಯವಾಗಿದೆ.ಬಾಗಲಕೋಟೆ ಜಿಲ್ಲೆಯ ತೇರದಾಳ ಪಟ್ಟಣದ ಸಿದ್ದೇಶ್ವರ ದೇವಸ್ಥಾನ ಬಳಿ ಈ ಘಟನೆ ನಡೆದಿದ್ದು, ರಾಹುಲ

10 Mar 2026 12:36 pm
ಅಪಹರಿಸಿ ರಿಯಲ್‌ ಎಸ್ಟೇಟ್‌ ಏಜೆಂಟ್‌ ಕೊಲೆ ಪ್ರಕರಣ : ಓರ್ವನ ಬಂಧನ, ಉಳಿದವರಿಗೆ ಶೋಧ

ಬೆಂಗಳೂರು,ಮಾ.10- ರಿಯಲ್‌ ಎಸ್ಟೇಟ್‌ ಏಜೆಂಟ್‌ ಗೋಪಾಲ್‌ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆನೇಕಲ್‌ ಠಾಣೆ ಪೊಲೀಸರು ಒಬ್ಬಾತನನ್ನು ಬಂಧಿಸಿ ಉಳಿದವರಿಗಾಗಿ ಶೋಧ ಮುಂದುವರೆಸಿದ್ದಾರೆ. ಆನೇಕಲ್‌ ತಾಲ್ಲೂಕಿನ ಹೊನ್ನಕಳಸಾಪುರ

10 Mar 2026 12:33 pm
ಅಜಿತ್‌ ಪವಾರ್‌ ವಿಮಾನ ಅಪಘಾತಕ್ಕೆ ಪೈಲಟ್‌ ಹೊಣೆಯಾಗಿಸಲು ಯತ್ನ : ರೋಹಿತ್‌ ಪವಾರ್‌ ಆರೋಪ

ಪುಣೆ, ಮಾ. 10 (ಪಿಟಿಐ) ಜನವರಿಯಲ್ಲಿ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್‌ ಪವಾರ್‌ ಮತ್ತು ಇತರ ನಾಲ್ವರು ಸಾವನ್ನಪ್ಪಿದ ಲಿಯರ್‌ಜೆಟ್‌‍ ವಿಮಾನ ಅಪಘಾತಕ್ಕೆ ವಿಎಸ್‌‍ಆರ್‌ ವೆಂಚರ್ಸ್‌ ಮಾಲೀಕ ವಿ ಕೆ ಸಿಂಗ್‌ ಅವರು ಪೈಲಟ್‌ ಅವರ

10 Mar 2026 11:32 am
ಪಠ್ಯಪುಸ್ತಕದಲ್ಲಿ ನ್ಯಾಯಾಂಗ ಭ್ರಷ್ಟಾಚಾರದ ಪ್ರಸ್ತಾಪ : ಬೇಷರತ್‌ ಕ್ಷಮೆ ಯಾಚಿಸಿದ ಎನ್‌ಸಿಇಆರ್‌ಟಿ

ನವದೆಹಲಿ, ಮಾ. 10 (ಪಿಟಿಐ) ಸುಪ್ರೀಂ ಕೋರ್ಟ್‌ನ ಕೋಪಕ್ಕೆ ಕಾರಣವಾದ ಇತ್ತೀಚಿನ ಪುಸ್ತಕದಲ್ಲಿ ನ್ಯಾಯಾಂಗ ಭ್ರಷ್ಟಾಚಾರದ ಅಧ್ಯಾಯವನ್ನು ಸೇರಿಸಿದ್ದಕ್ಕಾಗಿ ಎನ್‌ಸಿಇಆರ್‌ಟಿ ಇಂದು ಸಾರ್ವಜನಿಕ ಕ್ಷಮೆಯಾಚಿಸಿದೆ ಮತ್ತು ಇಡೀ ಪಠ

10 Mar 2026 11:28 am
ಸೌದಿ, ಕುವೈತ್‌ ಮೇಲೆ ಡ್ರೋನ್‌ ದಾಳಿ ಮುಂದುವರೆಸಿದ ಇರಾನ್‌

ದುಬೈ, ಮಾ. 10 (ಎಪಿ) ಮಧ್ಯಪ್ರಾಚ್ಯದಲ್ಲಿ ಯುದ್ಧ ಕಡಿಮೆಯಾಗುವ ಯಾವುದೇ ಲಕ್ಷಣ ಕಾಣುತ್ತಿಲ್ಲ. ಇಂದು ಮುಂಜಾನೆ ಸೌದಿ ಅರೇಬಿಯಾ ಮತ್ತು ಕುವೈತ್‌ ಕಡೆಗೆ ಇರಾನಿನ ಡ್ರೋನ್‌ಗಳನ್ನು ಹಾರಿಸಲಾಗಿದೆ. ಸೌದಿ ರಕ್ಷಣಾ ಸಚಿವಾಲಯವು ರಾಜ್ಯ

10 Mar 2026 11:26 am
ಎತ್ತಿನಹೊಳೆ, ಮೇಕೆದಾಟು ಯೋಜನೆಗಳ ವಿಳಂಬಕ್ಕೆ ಕಾಂಗ್ರೆಸ್‌‍ ಸರ್ಕಾರವೇ ಕಾರಣ; ಹೆಚ್‌.ಡಿ.ಡಿ ಕಿಡಿ

ನವದೆಹಲಿ,ಮಾ.10- ಕರ್ನಾಟಕದಲ್ಲಿ ನೀರಾವರಿ ಯೋಜನೆಗಳನ್ನು ಸಕಾಲಕ್ಕೆ ಕಾರ್ಯಗತ ಮಾಡಲಾಗದೇ ರಾಜ್ಯ ಕಾಂಗ್ರೆಸ್‌‍ ಸರ್ಕಾರವು ಕೇಂದ್ರ ಸರ್ಕಾರವನ್ನು ಅನಗತ್ಯವಾಗಿ ದೂರುತ್ತಿದೆ. ಸುಖಾಸುಮನೆ ಅಪಪ್ರಚಾರ ಮಾಡುತ್ತಿದೆ ಎಂದು ಮಾಜಿ

10 Mar 2026 11:20 am
ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧಿ ಇಲ್ಲ, ಸ್ಕ್ಯಾನಿಂಗ್‌ ಇಲ್ಲ, ಒಪಿಡಿಗೂ ಬೀಗ : ಸರ್ಕಾರದ ವಿರುದ್ಧ ಆರ್‌.ಅಶೋಕ್‌ ಆಕ್ರೋಶ

ಬೆಂಗಳೂರು,ಮಾ.10- ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧಿ ಸ್ಕ್ಯಾನಿಂಗ್‌ ಇಲ್ಲ, ಬಾಕಿ ಬಿಲ್‌ ಬಿಡುಗಡೆಯೂ ಇಲ್ಲ, ಈಗ ಒಪಿಡಿಗೂ ಬೀಗ ಬೀಳುತ್ತಿದೆ ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಆರ್‌.ಅಶೋಕ್‌ ಆರೋಪಿಸಿದ್ದಾರೆ. ತಮ ಎಕ್‌್ಸ ಖಾತೆ

10 Mar 2026 11:18 am
ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (10-03-2026)

ನಿತ್ಯ ನೀತಿ : ಸುಳ್ಳಿನಿಂದ ಬೆಳೆದವರು ಹುಲ್ಲಿನಂತೆ, ಎಷ್ಟು ಬೇಗ ಬೆಳೆಯುತ್ತಾರೆ ಅಷ್ಟೇ ವೇಗವಾಗಿ ಸುಟ್ಟು ಹೋಗುತ್ತಾರೆ. ಸತ್ಯದಿಂದ ಬೆಳೆದವರು ಆಲದ ಮರದಂತೆ, ಬೆಳೆಯುವುದು ನಿಧಾನವಾದರೂ ಬೆಳೆದ ನಂತರ ಅವರ ವೌಲ್ಯ ಅಪಾರ ಸಂಖ್ಯ

10 Mar 2026 6:31 am
ಜಪಾನ್-ಭಾರತ ಮೊಬಿಲಿಟಿ ಶೃಂಗಸಭೆ 2026: ಶುದ್ಧ ಇಂಧನ, ಡಿಜಿಟಲ್ ಮೊಬಿಲಿಟಿ ಮತ್ತು ನಾವೀನ್ಯತೆ ಕುರಿತು ದ್ವಿಪಕ್ಷೀಯ ಸಹಕಾರಕ್ಕೆ ವೇಗ

ಬೆಂಗಳೂರು: ಭಾರತ ಹಾಗೂ ಜಪಾನ್‌ ನಡುವೆ ಮೊಬಿಲಿಟಿ ಅವಕಾಶಗಳನ್ನು ಹೆಚ್ಚಿಸುವ ನಿಟ್ಟಿನಲ್ಲಿ ನಗರದ ತಾಜ್‌ವೆಸ್ಟೆಂಡ್‌ ಹೋಟೆಲ್‌ನಲ್ಲಿ ನಡೆದ ಜಪಾನ್-ಇಂಡಿಯಾ ಮೊಬಿಲಿಟಿ ಶೃಂಗಸಭೆ 2026, ಯಲ್ಲಿ ಭಾರತ ಮತ್ತು ಜಪಾನ್‌ನ ನೀತಿ ನಿರೂಪ

9 Mar 2026 8:52 pm
ಮಹಿಳೆ ಕುಟುಂಬ ನಿರ್ವಹಣೆಯ ಜೊತೆಗೆ ತನ್ನ ಆರೋಗ್ಯಕ್ಕೂ ಆದ್ಯತೆ ನೀಡಲಿ: ಭಾರತಿ ಜಾಜೂ

ಬೆಂಗಳೂರು: ಮಹಿಳೆಯರು ವಯಸ್ಸಾದ ಕಾಲದಲ್ಲೂ ಆರೋಗ್ಯವಾಗಿರಲು ನಿದ್ರೆ, ವ್ಯಾಯಾಮ, ಪೌಷ್ಟಿಕಾಂಶ ಆಹಾರ ಮತ್ತು ವಿಶ್ರಾಂತಿ ಎಂಬ ನಾಲ್ಕು ಪ್ರಮುಖ ಅಂಶಗಳ ನಿರಂತರವಾಗಿ ಪಾಲಿಸಬೇಕು ಎಂದು ಎರ್ಗೋನಾಮಿಕ್ಸ್ ತಜ್ಞೆ ಭಾರತಿ ಜಾಜೂ ಕಿವ

9 Mar 2026 8:49 pm
ರಾಜ್ಯದ 26 ಜಿಲ್ಲೆಗಳಲ್ಲಿ ಜಿಡಿಪಿ ಕುಸಿತ : ಆರ್‌.ಅಶೋಕ್‌

ಬೆಂಗಳೂರು,ಮಾ.9- ರಾಜ್ಯದ 26 ಜಿಲ್ಲೆಗಳ ತಲಾ ಆದಾಯ ರಾಜ್ಯದ ಸರಾಸರಿ ತಲಾ ಆದಾಯಕ್ಕಿಂತ ಕೆಳಗಿರುವುದು ಪ್ರಾದೇಶಿಕ ಅಸಮಾನತೆ ಎಷ್ಟು ಗಂಭೀರವಾಗಿದೆ ಎಂಬುದಕ್ಕೆ ಕನ್ನಡಿ ಹಿಡಿದಂತಾಗಿದೆ ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಆರ್‌.ಅ

9 Mar 2026 4:48 pm
‘ಭಾರತೀಯರ ಸುರಕ್ಷ ತೆಯೇ ನಮ್ಮ ಆದ್ಯತೆ’ : ಮಧ್ಯಪ್ರಾಚ್ಯದ ಸಂಘರ್ಷದ ಕುರಿತು ಜೈಶಂಕರ್‌ ಪ್ರತಿಕ್ರಿಯೆ

ನವದೆಹಲಿ,ಮಾ. 9 (ಪಿಟಿಐ)- ಉಲ್ಬಣಗೊಳ್ಳು ತ್ತಿರುವ ಪಶ್ಚಿಮ ಏಷ್ಯಾ ಸಂಘರ್ಷದ ಬಗ್ಗೆ ರಾಜ್ಯ ಸಭೆಯಲ್ಲಿ ಮಾತನಾಡಿರುವ ವಿದೇಶಾಂಗ ಸಚಿವ ಜೈಶಂಕರ್‌ ಅವರು, ಭಾರತವು ಶಾಂತಿ ಮತ್ತು ಸಂವಾದ ಮತ್ತು ರಾಜತಾಂತ್ರಿಕತೆಗೆ ಮರಳಲು ಒಲವು ತೋರು

9 Mar 2026 4:46 pm
ಸರ್ಕಾರಿ ಆಸ್ಪತ್ರೆಗಳಿಗೆ 880 ಕೋಟಿ ರೂ. ವೆಚ್ಚದಲ್ಲಿ ಔಷಧಿ ಖರೀದಿಗೆ ಅಸ್ತು : ಸಚಿವ ಗುಂಡೂರಾವ್‌

ಬೆಂಗಳೂರು,ಮಾ.9- ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರ, ತಾಲ್ಲೂಕು ಮತ್ತು ಜಿಲ್ಲಾ ಆಸ್ಪತ್ರೆ ಹಾಗೂ ಇತರ ಸರ್ಕಾರಿ ಸಂಸ್ಥೆಗಳಿಗೆ ಅಗತ್ಯವಿರುವ 890 ವಿಧಗಳ ಔಷಧಿಗಳನ್ನು 880.68 ಕೋಟಿ ರೂ. ಮೊತ್ತದಲ್ಲಿ ಖರೀದಿಸಲು ಅನುಮ

9 Mar 2026 4:19 pm
ಮೈಸೂರು ಸಿಲ್ಕ್ ಸೀರೆಗಳ ಉತ್ಪಾದನೆ ಹೆಚ್ಚಳಕ್ಕೆ ಕ್ರಮ : ಸಚಿವ ಕೆ.ವೆಂಕಟೇಶ್‌

ಬೆಂಗಳೂರು, ಮಾ.9- ಕೆಎಸ್‌ಐಸಿ ಸೀರೆಗಳ ಉತ್ಪಾದನೆಯನ್ನು ಹೆಚ್ಚಿಸಲು ಕ್ರಮಕೈಗೊಳ್ಳುವುದಾಗಿ ಪಶುಸಂಗೋಪನೆ ಮತ್ತು ರೇಷ್ಮೆ ಸಚಿವ ಕೆ.ವೆಂಕಟೇಶ್‌ ಭರವಸೆ ನೀಡಿದ್ದಾರೆ. ವಿಧಾನಸಭೆಯ ಪ್ರಶ್ನೋತ್ತರ ಅವಽಯಲ್ಲಿಂದು ಮೈಸೂರಿನ ಕ

9 Mar 2026 3:45 pm
ವಿವಿಧ ವಿವಿಗಳಲ್ಲಿ ಖಾಲಿ ಇರುವ 1 ಸಾವಿರ ವಿವಿ ಬೋಧಕರ ನೇಮಕಾತಿ

ಬೆಂಗಳೂರು,ಮಾ.9- ರಾಜ್ಯದ ವಿವಿಧ ವಿಶ್ವವಿದ್ಯಾನಿಲಯಗಳಲ್ಲಿ ಖಾಲಿ ಇರುವ 1 ಸಾವಿರ ಬೋಧಕ ಹುದ್ದೆಗಳನ್ನು ಭರ್ತಿ ಮಾಡಲು ತ್ವರಿತ ಕ್ರಮ ಕೈಗೊಳ್ಳಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್‌ ವಿಧಾನಪರಿಷತ್‌ಗೆ ತಿಳ

9 Mar 2026 3:43 pm
ಅಪಹರಣವಾಗಿದ್ದ ಆನೇಕಲ್‌ನ ರಿಯಲ್‌ ಎಸ್ಟೇಟ್‌ ಏಜೆಂಟ್‌ ಭೀಕರ ಕೊಲೆ

ಬೆಂಗಳೂರು,ಮಾ.9-ಆನೇಕಲ್‌ನ ರಿಯಲ್‌ ಎಸ್ಟೇಟ್‌ ಏಜೆಂಟ್‌ವೊಬ್ಬರನ್ನು ಕಾರಿನಲ್ಲಿ ಅಪಹರಿಸಿಕೊಂಡು ಹೋದ ದುಷ್ಕರ್ಮಿಗಳು ತಮಿಳುನಾಡಿನಲ್ಲಿ ಭೀಕರವಾಗಿ ಕೊಲೆ ಮಾಡಿದ್ದಾರೆ. ನಿನ್ನೆ ಸಂಜೆ ಆನೇಕಲ್‌ ತಾಲ್ಲೂಕಿನ ಕರ್ಪೂರು ಗೇಟ್

9 Mar 2026 1:29 pm
ಮಾ.11 ರಂದು ವಿದ್ಯುತ್‌ ಗುತ್ತಿಗೆದಾರರ ಸಂಘದಿಂದ ಪ್ರತಿಭಟನೆ

ಬೆಂಗಳೂರು,ಮಾ.9- ನಿರ್ಮಾಣ ಹಂತದಲ್ಲಿರುವ ಅಥವಾ ಪೂರ್ಣಗೊಂಡಿರುವ ಕಟ್ಟಡಗಳಿಗೆ ವಾಸಯೋಗ್ಯ ಪ್ರಮಾಣ ಪತ್ರದ ಬಗ್ಗೆ ಸ್ಪಷ್ಟತೆ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಅನುಮತಿ ಪ

9 Mar 2026 1:25 pm
ಷೇರು ಮಾರುಕಟ್ಟೆಯಲ್ಲಿ ನಷ್ಟ : ರೈಲಿಗೆ ತಲೆಕೊಟ್ಟು ವ್ಯಕ್ತಿ ಆತ್ಮಹತ್ಯೆ

ಬೆಂಗಳೂರು,ಮಾ.9-ಷೇರು ಮಾರುಕಟ್ಟೆಯಲ್ಲಿ ನಷ್ಟ ಹಾಗೂ ಸಾಲಗಾರರ ಕಾಟದಿಂದ ಬೇಸತ್ತು ವ್ಯಕ್ತಿಯೊಬ್ಬರು ರೈಲಿಗೆ ತಲೆ ಕೊಟ್ಟು ಆತಹತ್ಯೆ ಮಾಡಿಕೊಂಡಿರುವ ಘಟನೆ ಬೈಯಪ್ಪನಹಳ್ಳಿ ರೈಲ್ವೆ ಪೊಲೀಸ್‌‍ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ

9 Mar 2026 12:59 pm
ಟ್ರೋಫಿ ಮುಖ್ಯ, ವೈಯಕ್ತಿಕ ಸಾಧನೆ ಅಲ್ಲ : ಗಂಭೀರ್‌

ಅಹಮದಾಬಾದ್‌, ಮಾ.9- ಭಾರತ ಕ್ರಿಕೆಟ್‌ ತಂಡದ ಮುಖ್ಯ ಕೋಚ್‌ ಹುದ್ದೆಯಲ್ಲಿ ನಾನು ಇದುವರೆಗೂ ಟ್ರೋಫಿಗಳನ್ನು ಗೆಲ್ಲುವತ್ತ ಗಮನ ಹರಿಸಲಾಗುವುದೇ ಹೊರತು ವ್ಯಕ್ತಿಗತ ಮೈಲಿಗಲ್ಲುಗಳ ತಡೆಗಲ್ಲ ಎಂದು ಗೌತಮ್‌ ಗಂಭೀರ್‌ ಅವರು ಪ್ರತಿ

9 Mar 2026 12:56 pm
ವಾಣಿ ವಿಲಾಸ್‌‍ ಆಸ್ಪತ್ರೆಯಲ್ಲಿ ರಾಜ್ಯದ ಮೊದಲ ಸರ್ಕಾರಿ IVF ಕೇಂದ್ರ ಸ್ಥಾಪನೆ

ಬೆಂಗಳೂರು, ಮಾ.9- ರಾಜ್ಯದಲ್ಲಿ ಮೊದಲ ಬಾರಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಐವಿಎಫ್‌ ಚಿಕಿತ್ಸೆ ನೀಡಲು ಯೋಜನೆ ರೂಪಿಸಲಾಗಿದೆ.ರಾಜ್ಯದಲ್ಲಿ ಮೊದಲ ಬಾರಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಐವಿಎಫ್‌ ಚಿಕಿತ್ಸೆ ನೀಡುವಂತಹ ಯೋಜನೆ ರೂಪಿ

9 Mar 2026 12:01 pm
ಆಸಿಡ್‌ ಮಳೆ, ಕಪ್ಪು ಕಾರ್ಮೋಡ : ನರಕವಾಗುತ್ತಿದೆ ಇರಾನ್‌

ಟೆಹ್ರಾನ್‌, ಮಾ.9- ಇರಾನ್‌ ರಾಜಧಾನಿ ಟೆಹ್ರಾನ್‌ನಲ್ಲಿರುವ ತೈಲ ಸ್ಥಾವರಗಳ ಮೇಲೆ ಇಸ್ರೇಲ್‌ ದಾಳಿ ತೀವ್ರಗೊಳಿಸಿರುವುದರಿಂದ ನಗರದಾದ್ಯತಂಎ ಆಸಿಡ್‌ ಮಳೆಯಾಗುತ್ತಿರುವಂತಹ ಸನ್ನಿವೇಶ ನಿರ್ಮಾಣವಾಗಿದೆ. ತೈಲ ಡಿಪೋಗಳ ಮೇಲಿನ

9 Mar 2026 11:56 am
ಮುಖ್ಯ ಚುನಾವಣಾ ಆಯುಕ್ತರಿಗೆ ಕಪ್ಪು ಬಾವುಟ ಪ್ರದರ್ಶನ, ಗೋ ಬ್ಯಾಕ್‌ ಘೋಷಣೆ

ಕೋಲ್ಕತ್ತಾ, ಮಾ. 9 (ಪಿಟಿಐ)ಇಂದು ಬೆಳಿಗ್ಗೆ ದಕ್ಷಿಣ ಕೋಲ್ಕತ್ತಾದ ಪೂಜ್ಯ ಕಾಳಿಘಾಟ್‌ ದೇವಾಲಯಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್‌ ಕುಮಾರ್‌ ಅವರಿಗೆ ಗೋ ಬ್ಯಾಕ್‌‍ ಘೋಷಣೆಗಳು ಕೇಳಿಬಂದವು

9 Mar 2026 11:09 am
ದಾವಣಗೆರೆ ದಕ್ಷಿಣ ಟಿಕೆಟ್‌ ಕಲಹ : ಜಮೀರ್‌-ಮಲ್ಲಿಕಾರ್ಜುನ್‌ ನಡುವೆ ವಾಕ್ಸಮರ

ಬೆಂಗಳೂರು, ಮಾ.9- ಕಾಂಗ್ರೆಸ್‌‍ನಲ್ಲಿ ಅಧಿಕಾರ ಹಂಚಿಕೆಯ ಕಿತ್ತಾಟ ಒಂದು ಕಡೆಯಾದರೆ, ಸಚಿವರು, ಶಾಸಕರು ಸೇರಿದಂತೆ ಪರಸ್ಪರ ನಾಯಕರುಗಳ ನಡುವೆಯೇ ತಾಳೆ ಇಲ್ಲದೇ ಅರಾಜಕತೆಯ ವಾತಾವರಣ ನಿರ್ಮಾಣವಾಗಿದೆ. ದಾವಣಗೆರೆ ದಕ್ಷಿಣ ವಿಧಾನಸ

9 Mar 2026 11:06 am
ರಷ್ಯಾ ತೈಲ ಖರೀದಿಸುವಂತೆ ಭಾರತವನ್ನು ಬೇಡಿಕೊಂಡ ಕ್ರಿಸ್‌‍ ರೈಟ್‌

ನ್ಯೂಯಾರ್ಕ್‌, ಮಾ.9 (ಪಿಟಿಐ) ಪಶ್ಚಿಮ ಏಷ್ಯಾ ಸಂಘರ್ಷದ ಮಧ್ಯೆ ಪೂರೈಕೆ ಕೊರತೆ ಮತ್ತು ಬೆಲೆ ಏರಿಕೆಯ ಭಯವನ್ನು ಕಡಿಮೆಗೊಳಿಸಲು ಸಮುದ್ರದಲ್ಲಿ ತೇಲುತ್ತಿರುವ ರಷ್ಯಾದ ತೈಲವನ್ನು ಖರೀದಿಸಿ ಭಾರತೀಯ ಸಂಸ್ಕರಣಾಗಾರಗಳಿಗೆ ಮರುನಿರ್

9 Mar 2026 10:54 am
ದೀರ್ಘ ಶ್ರೇಣಿಯ ಟೈಪ್‌-2 ಕ್ಷಿಪಣಿ ಅಭಿವೃದ್ಧಿಪಡಿಸಿದ ಜಪಾನ್‌

ಟೋಕಿಯೊ, ಮಾ.9 (ಎಪಿ) ಜಪಾನ್‌ ದೇಶೀಯವಾಗಿ ಅಭಿವೃದ್ಧಿಪಡಿಸಿದ ದೀರ್ಘ-ಶ್ರೇಣಿಯ ಕ್ಷಿಪಣಿಗಳ ಮೊದಲ ಬ್ಯಾಚ್‌ ಅನ್ನು ನಿಯೋಜಿಸಲು ಸಿದ್ಧತೆ ನಡೆಸುತ್ತಿದೆ, ಈ ಪ್ರದೇಶದಲ್ಲಿ ಹೆಚ್ಚುತ್ತಿರುವ ಸವಾಲುಗಳಿಗೆ ಪ್ರತಿಕ್ರಿಯೆಯಾಗಿ ದೇ

9 Mar 2026 10:49 am
ಕಾರಿನಲ್ಲಿ ವ್ಯಕ್ತಿ ಸಜೀವ ದಹನ

ಬಾಗೇಪಲ್ಲಿ, ಮಾ. 9 – ಮಾರುತಿ ಕಾರಿನಲ್ಲಿ ವ್ಯಕ್ತಿಯೊಬ್ಬರು ಸುಟ್ಟು ಸಜೀವ ದಹನವಾಗಿರುವ ಘಟನೆ ಬಾಗೇಪಲ್ಲಿ ಪೊಲೀಸ್‌‍ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಮತರನ್ನು ತಾಲ್ಲೂಕಿನ ಪೆನುಮಲೆ ಗ್ರಾಮದವರಾಗಿದ್ದು,ಉದಯ್‌ ಕುಮಾರ್‌ (65)

9 Mar 2026 10:45 am
ಟಿ-20 ವಿಶ್ವಕಪ್‌ ಗೆದ್ದ ಟೀಮ್ ಇಂಡಿಯಾಗೆ HDK ಅಭಿನಂದನೆ

ಬೆಂಗಳೂರು,ಮಾ.9- ಟಿ-20 ವಿಶ್ವಕಪ್‌ ಪಂದ್ಯದಲ್ಲಿ ಅಮೋಘ ಗೆಲುವು ಸಾಧಿಸಿದ ಭಾರತ ಕ್ರಿಕೆಟ್‌ ತಂಡವನ್ನು ಕೇಂದ್ರದ ಬೃಹತ್‌ ಕೈಗಾರಿಕಾ ಹಾಗೂ ಉಕ್ಕು ಖಾತೆ ಸಚಿವ ಎಚ್‌.ಡಿ.ಕುಮಾರಸ್ವಾಮಿ ಅಭಿನಂದಿಸಿದ್ದಾರೆ. ಅಹಮದಾಬಾದ್‌ ನಗರದಲ್ಲ

9 Mar 2026 10:27 am
ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (09-03-2026)

ನಿತ್ಯ ನೀತಿ : ಸುಳ್ಳಿನಿಂದ ಬೆಳೆದವರು ಹುಲ್ಲಿನಂತೆ, ಎಷ್ಟು ಬೇಗ ಬೆಳೆಯುತ್ತಾರೆ ಅಷ್ಟೇ ವೇಗವಾಗಿ ಸುಟ್ಟು ಹೋಗುತ್ತಾರೆ. ಸತ್ಯದಿಂದ ಬೆಳೆದವರು ಆಲದ ಮರದಂತೆ, ಬೆಳೆಯುವುದು ನಿಧಾನವಾದರೂ ಬೆಳೆದ ನಂತರ ಅವರ ವೌಲ್ಯ ಅಪಾರ ಸಂಖ್ಯ

9 Mar 2026 6:31 am
BIG BREAKING : 3ನೇ ಬಾರಿಗೆ ಟಿ20 ವಿಶ್ವಕಪ್‌ ಗೆದ್ದು ಬೀಗಿದ ಟೀಮ್ ಇಂಡಿಯಾ

ಅಹಮದಾಬಾದ್: ಇಂದು ಕ್ರಿಕೆಟ್ ಲೋಕದ ಮಕುಟಪ್ರಾಯ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಭಾರತೀಯ ಕ್ರಿಕೆಟ್‌ನ ಹೊಸ ಸುವರ್ಣ ಅಧ್ಯಾಯ ಬರೆಯಲ್ಪಟ್ಟಿದೆ. ಐಸಿಸಿ ಟಿ20 ವಿಶ್ವಕಪ್ 2026ರ ಫೈನಲ್ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ 96 ರನ

8 Mar 2026 11:11 pm
ಇರಾನ್‌ ಇಂಧನ ಸಂಗ್ರಹಗಾರಗಳ ಅಮೆರಿಕ-ಇಸ್ರೇಲ್‌ ಮೇಲೆ ದಾಳಿ

ಟೆಹ್ರಾನ್‌, ಮಾ.8-ಇರಾನ್‌ನ ಇಂಧನ ಸಂಗ್ರಹಣಾ ಸೌಲಭ್ಯಗಳ ಮೇಲೆ ಅಮೆರಿಕ ಮತ್ತು ಇಸ್ರೇಲ್‌ ಜಂಟಿ ದಾಳಿ ನಡೆಸಿವೆ.ದಕ್ಷಿಣ ಟೆಹ್ರಾನ್‌ನಲ್ಲಿರುವ ತೈಲ ಸಂಗ್ರಹಣಾ ವ್ಯವಸ್ಥೆ ಗುರಿಯಾಗಿಸಿಕೊಂಡು ಈ ದಾಳಿ ನಡೆಸಲಾಗಿದೆ. ಆದರೆ, ಹತ್ತ

8 Mar 2026 3:20 pm
ನಿಮ್ಮ ಕೆಲಸ ನೋಡ್ಕೊಳಿ : ಟ್ರಂಪ್‌ ವಿರುದ್ಧ ಹರಿಹಾಯ್ದ ಕಮಲ್‌ ಹಾಸನ್‌

ಚೆನ್ನೈ, ಮಾ.8- ನಾವು ರಷ್ಯಾದಿಂದ ತೈಲ ಖರೀದಿಸಲು ಅಮೆರಿಕದಿಂದ ಅನುಮತಿ ಪಡೆಯುವ ಅವಶ್ಯಕತೆ ಏನಿದೆ ಎಂದು ಖ್ಯಾತ ಚಿತ್ರನಟ ಹಾಗೂ ರಾಜ್ಯ ಸಭಾ ಸದಸ್ಯ ಕಮಲ್‌ ಹಾಸನ್‌ ಪ್ರಶ್ನಿಸಿದ್ದಾರೆ. ಭಾರತ ರಷ್ಯಾದ ತೈಲವನ್ನು ಖರೀದಿಸಲು ಅಮೆರ

8 Mar 2026 3:17 pm
90 ವರ್ಷದ ಮುದುಕಿ ಮೇಲೆ ಮುಸುಕುಧಾರಿಗಳಿಂದ ಸಾಮೂಹಿಕ ಅತ್ಯಾಚಾರ

ಖಾಂಡ್ವಾ, ಮಾ, 8- ಬರೊಬ್ಬರಿ 90 ವರ್ಷದ ಹಣ್ಣು ಹಣ್ಣು ಮುದುಕಿ ಮೇಲೆ ನಾಲ್ವರು ಮುಸುಕುಧಾರಿಗಳು ಸಾಮೂಹಿಕ ಅತ್ಯಾಚಾರವೆಸಗಿರುವ ಘಟನೆ ಮಧ್ಯಪ್ರದೇಶದ ಖಾಂಡ್ವಾ ಜಿಲ್ಲೆಯಲ್ಲಿ ನಡೆದಿದೆ. ಈ ಬಗ್ಗೆ ವಿಶೇಷ ತನಿಖಾ ತಂಡ (ಎಸ್‌‍ಐಟಿ) ತನಿ

8 Mar 2026 3:09 pm
ಪ್ರೇಮ ವೈಫಲ್ಯದ ಖಿನ್ನತೆಯಲ್ಲಿ ಅವಳಿ ಸಹೋದರಿಯರಿಗೆ 40 ಬಾರಿ ಇರಿದ ವ್ಯಕ್ತಿ

ಮೊರೊದಾಬಾದ್‌, ಮಾ.8- ಪ್ರೇಮ ವೈಫಲ್ಯದ ನಂತರ ಖಿನ್ನತೆಗೆ ಒಳಗಾಗಿದ್ದ ವ್ಯಕ್ತಿಯೊಬ್ಬ ತನ್ನ ಅವಳಿ ಸಹೋದರಿಯರನ್ನು 40ಕ್ಕೂ ಹೆಚ್ಚು ಬಾರಿ ಚಾಕುವಿನಿಂದ ಇರಿದಿರುವ ಘಟನೆ ಉತ್ತರ ಪ್ರದೇಶದ ಮೊರಾದಾಬಾದ್‌ನಲ್ಲಿ ನಡೆದಿದೆ. ಸಹೋದರಿ

8 Mar 2026 3:06 pm
ಕೇಂದ್ರ ಸರ್ಕಾರದಿಂದ ರಾಷ್ಟ್ರಪತಿಗಳ ದುರುಪಯೋಗ : ಮಮತಾ ಆರೋಪ

ನವದೆಹಲಿ, ಮಾ.8- ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮತ್ತು ತೃಣಮೂಲ ಕಾಂಗ್ರೆಸ್‌‍ ನಾಯಕಿ ಮಮತಾ ಬ್ಯಾನರ್ಜಿ ಅವರು, ಬಂಗಾಳದಲ್ಲಿ ಭಾಗವಹಿಸಿದ ಕಾರ್ಯಕ್ರಮವೊಂದರಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ವ್ಯವಸ್ಥೆಗಳ ಬಗ್ಗೆ ಅಸಮಾ

8 Mar 2026 3:04 pm
ರಾಷ್ಟ್ರಪತಿಗೆ ಅಗೌರವ : ಮಮತಾ ಸರ್ಕಾರದಿಂದ ವರದಿ ಕೇಳಿದ ಕೇಂದ್ರ

ನವದೆಹಲಿ, ಮಾ. 8 (ಪಿಟಿಐ)- ಪಶ್ಚಿಮ ಬಂಗಾಳದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಕಾರ್ಯಕ್ರಮದಲ್ಲಿ ಲೋಪಗಳು ನಡೆದಿರುವ ಬಗ್ಗೆ ಗದ್ದಲದ ನಡುವೆ, ಶಿಷ್ಟಾಚಾರ, ಸ್ಥಳ ಮತ್ತು ಮಾರ್ಗ ವ್ಯವಸ್ಥೆಗಳಿಗೆ ಸಂಬಂಧಿಸಿದ ನಿಯಮಗಳ ಉಲ್ಲಂ

8 Mar 2026 3:02 pm
ಮತ್ತೆ ಜೋರಾಯ್ತು ಸಿಎಂ ಕುರ್ಚಿ ಕಿತ್ತಾಟ : ದಿಢೀರ್ ದೆಹಲಿಗೆ ಹಾರಿದ ಡಿಕೆಶಿ

ಬೆಂಗಳೂರು, ಮಾ.8- ಹೈಕಮಾಂಡ್‌ ಮೇಲೆ ವಿಶ್ವಾಸವಿದೆ. ಅವಕಾಶ ಕೊಟ್ಟರೆ ಮುಂದಿನ ಎರಡು ಬಜೆಟ್‌ಗಳನ್ನು ಮಂಡಿಸುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ ಬೆನ್ನಲ್ಲೇ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ದೆಹಲಿ ಪ್ರಯ

8 Mar 2026 2:59 pm
17ಕೋಟಿ ರೂ.ಮೌಲ್ಯದ ಒತ್ತುವರಿಯಾಗಿದ್ದ ಸರ್ಕಾರಿ ಆಸ್ತಿ ಜಿಲ್ಲಾಡಳಿತ ವಶಕ್ಕೆ

ಬೆಂಗಳೂರು, ಮಾ.8- ನಗರ ಜಿಲ್ಲೆಯಲ್ಲಿ ಅಕ್ರಮವಾಗಿ ಒತ್ತುವರಿಯಾಗಿದ್ದ ಸುಮಾರು 17.55 ಕೋಟಿ ಮೌಲ್ಯದ 2.19 ಎಕರೆ ಸರ್ಕಾರಿ ಜಮೀನನ್ನು ಜಿಲ್ಲಾಧಿಕಾರಿ ಜಿ.ಜಗದೀಶ ಅವರ ನೇತೃತ್ವದಲ್ಲಿ ತೆರವುಗೊಳಿಸಿ ಸರ್ಕಾರದ ವಶಕ್ಕೆ ಪಡೆಯಲಾಗಿದೆ. ಬೆಂ

8 Mar 2026 1:46 pm
ಲಾರಿ-ಕಾರು ನಡುವೆ ಭೀಕರ ಅಪಘಾತ, ಮೂವರು ಯುವಕರ ದುರ್ಮರಣ

ರಾಮನಗರ,ಮಾ.8- ಲಾರಿ ಹಾಗೂ ಕಾರು ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಮೂವರು ಯುವಕರು ಸ್ಥಳದಲ್ಲಿ ಸಾವನ್ನಪ್ಪಿರುವ ಘಟನೆ ಬೆಂಗಳೂರು -ಕನಕಪುರ ರಸ್ತೆಯ ಅಗರ ಕ್ರಾಸ್‌‍ ಬಳಿ ಇಂದು ಮುಂಜಾನೆ ನಡೆದಿದೆ. ಮೃತರನ್ನು ಯೂನಿಫ್‌ಖಾನ್‌ (2

8 Mar 2026 1:21 pm
ರಾಷ್ಟ್ರಪತಿಯವರನ್ನು ಅವಮಾನಿಸುವುದು ಸಂವಿಧಾನಕ್ಕೆ ಮಾಡಿದ ಅವಮಾನ : HDK

ಬೆಂಗಳೂರು, ಮಾ.8-ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಅವಮಾನಿಸುವುದು ಸಂವಿಧಾನಕ್ಕೆ ಮಾಡಿದ ಅವಮಾನಕ್ಕಿಂತ ಕಡಿಮೆಯಿಲ್ಲ ಎಂದು ಕೇಂದ್ರದ ಭಾರಿ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವ ಹೆಚ್‌.ಡಿ.ಕುಮಾರಸ್ವಾಮಿ ಆರೋಪಿಸ

8 Mar 2026 1:18 pm
1ನೇ ತರಗತಿ ಪ್ರವೇಶಕ್ಕೆ ವಯೋಮಿತಿ ಸಡಿಲಿಕೆ ಮಾಡುವಂತೆ ಪೋಷಕರ ಮನವಿ

ಬೆಂಗಳೂರು, ಮಾ.8- ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಒಂದನೇ ತರಗತಿಯ ಪ್ರವೇಶಕ್ಕೆ ವಯೋಮಿತಿ ಸಡಿಲಿಕೆ ಮಾಡುವಂತೆ ಪೋಷಕರ ನಿಯೋಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲೆ ಒತ್ತಡ ಹೇರಿದೆ. 2026-27ನೇ ಸಾಲಿನ ಶೈಕ್ಷಣಿಕ ಸಾಲಿಗೆ ಒಂದನೇ ತ

8 Mar 2026 1:17 pm
ಬೆಂಗಳೂರು : ಪತ್ನಿ,ಅತ್ತೆ,ಮಾವನಿಗೆ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿದ ಆಟೋ ಚಾಲಕ

ಬೆಂಗಳೂರು,ಮಾ.8-ಆಟೋ ಚಾಲಕನೊಬ್ಬ ಪತ್ನಿ ಹಾಗೂ ಅತ್ತೆ,ಮಾವನ ಮೇಲೆ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿ ಕೊಲೆಗೆ ಪ್ರಯತ್ನಿಸಿರುವ ಘಟನೆ ಸೋಲದೇವನಹಳ್ಳಿ ಪೊಲೀಸ್‌‍ ಠಾಣೆ ವ್ಯಾಪ್ತಿಯಲ್ಲಿ ಮೊನ್ನೆ ನಡೆದಿದೆ. ಗಾಯಗೊಂಡಿರುವ ತರಬನ

8 Mar 2026 1:13 pm
ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿಯೊಬ್ಬನಿಂದ ಸಹಪಾಠಿಗಳ ಮೇಲೆ ಏಕಾಏಕಿ ದಾಳಿ, ಓರ್ವ ವಿದ್ಯಾರ್ಥಿ ಸಾವು

ಬೆಂಗಳೂರು, ಮಾ.8- ಖಾಸಗಿ ಶಾಲೆಯ ಹಾಸ್ಟೆಲ್‌ನಲ್ಲಿ ತಂಗಿದ್ದ ವಿದ್ಯಾರ್ಥಿಯೊಬ್ಬ ಏಕಾಏಕಿ ಮಾರಕ ಆಯುಧದಿಂದ ದಾಳಿ ಮಾಡಿದ್ದರಿಂದಾಗಿ ವಾರ್ಡನ್‌ ಸೇರಿ 7 ಜನ ಗಾಯಗೊಂಡು, ಸಹಪಾಠಿ ವಿದ್ಯಾರ್ಥಿಯೊಬ್ಬನ ಹತ್ಯೆಯಾಗಿದೆ. 9ನೇ ತರಗತಿಯ 9 ವ

8 Mar 2026 1:12 pm
ಜಿಬಿಎ ಚುನಾವಣೆಗೆ ಅಂತಿಮ ಮೀಸಲಾತಿ ಪಟ್ಟಿ ಪ್ರಕಟ

ಬೆಂಗಳೂರು, ಮಾ.8- ಗ್ರೇಟರ್‌ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯ ಐದು ನಗರ ಪಾಲಿಕೆಗಳ ಚುನಾವಣೆಗೆ ಅಂತಿಮ ಮೀಸಲಾತಿ ಪಟ್ಟಿ ಪ್ರಕಟಗೊಂಡಿದೆ.ಗ್ರೇಟರ್‌ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯ ಐದು ನಗರ ಪಾಲಿಕೆಗಳ ಚುನಾವಣ

8 Mar 2026 12:29 pm
ಮಧ್ಯಪ್ರಾಚ್ಯದಲ್ಲಿ ಯುದ್ಧ : ಭಾರತದಲ್ಲಿ ರಸಗೊಬ್ಬರ ಪೂರೈಕೆಯಲ್ಲಿ ಏರುಪೇರು

ಕೊಚ್ಚಿ, ಮಾ. 8 (ಪಿಟಿಐ) ಭಾರತದಲ್ಲಿ ಪ್ರಸ್ತುತ ಸಾಕಷ್ಟು ರಸಗೊಬ್ಬರಗಳ ಲಭ್ಯತೆ ಇದೆ, ಆದರೆ ಪಶ್ಚಿಮ ಏಷ್ಯಾದಲ್ಲಿ ದೀರ್ಘಕಾಲದ ಸಂಘರ್ಷವು ಸಮಸ್ಯೆಗಳನ್ನು ಉಂಟುಮಾಡಬಹುದು ಎಂದು ದಕ್ಷಿಣ ಭಾರತದ ರಾಜ್ಯಗಳಿಗೆ ಅತಿದೊಡ್ಡ ಪೂರೈಕೆದ

8 Mar 2026 11:31 am
ವೀರ ಸಾವರ್ಕರ್‌ ಸರ್ವಶ್ರೇಷ್ಠ ದೇಶಭಕ್ತ ; ನಿತಿನ್‌ ಗಡ್ಕರಿ

ನಾಗ್ಪುರ, ಮಾ. 8 (ಪಿಟಿಐ) ವಿನಾಯಕ ದಾಮೋದರ್‌ ಸಾವರ್ಕರ್‌ ಅವರು ವೈಜ್ಞಾನಿಕ ಸೈದ್ಧಾಂತಿಕ ದೃಷ್ಟಿಕೋನ ಹೊಂದಿರುವ ಕಟ್ಟಾ ದೇಶಭಕ್ತರಾಗಿದ್ದರು ಮತ್ತು ಹಿಂದುತ್ವದ ಬಗ್ಗೆ ಅವರ ವಿವರಣೆ ಇನ್ನೂ ಪ್ರಸ್ತುತ ಮತ್ತು ಉಪಯುಕ್ತವಾಗಿದೆ

8 Mar 2026 11:27 am
ಕನಕಪುರ : ವಿಷಕಾರಿ ಮರದ ಕಾಯಿ ತಿಂದು 27 ಕುರಿಗಳು ಸಾವು

ಕನಕಪುರ,ಮಾ.8- ವಿಷಕಾರಿ (ತಪಾಲು ಮರದಕಾಯಿ) ಮೇವು ತಿಂದು 4 ಮೌಲ್ಯದ 27 ಕುರಿಗಳು ಸಾವನ್ನಪ್ಪಿರುವ ಘಟನೆ ತಾಲೂಕಿನ ಸಾತನೂರು ಹೋಬಳಿ ಯಲವಳ್ಳಿ ಸಮೀಪದ ಗೊಲ್ಲರದೊಡ್ಡಿ ಗ್ರಾಮದ ಬಳಿ ನಡೆದಿದೆ. ಗೊಲ್ಲರದೊಡ್ಡಿ ಗ್ರಾಮದ ಶಾಂತಮ ಮತ್ತು ತಿ

8 Mar 2026 11:24 am
ಕೆರೆಯಲ್ಲಿ ಈಜಲು ತೆರಳಿದ್ದ ವಿದ್ಯಾರ್ಥಿಗಳಿಬ್ಬರು ಕೆಸರಿನಲ್ಲಿ ಸಿಲುಕಿ ಸಾವು

ಸಕಲೇಶಪುರ,ಮಾ.8- ಈಜಲು ಕೆರೆಗಿಳಿದ ವಿದ್ಯಾರ್ಥಿಗಳಿಬ್ಬರು ಕೆಸರಿನಲ್ಲಿ ಸಿಲುಕಿ ಮೃತಪಟ್ಟಿರುವ ಘಟನೆ ತಾಲೂಕಿನ ಓಂನಗರದಲ್ಲಿ ನಡೆದಿದೆ.ಮತರನ್ನು ಭರತ್‌ (18) ಮತ್ತು ಮಿಥುನ್‌ (19) ಎಂದು ಗುರುತಿಸಲಾಗಿದೆ. ಪಾಳ್ಯ ಸರ್ಕಾರಿ ಪದವಿ ಪೂ

8 Mar 2026 11:22 am
ಯುದ್ಧಪೀಡಿದ ಮಧ್ಯಪ್ರಾಚ್ಯದಿಂದ 52 ಸಾವಿರ ಭಾರತೀಯರು ಸುರಕ್ಷಿತವಾಗಿ ವಾಪಸ್‌‍

ನವದೆಹಲಿ,ಮಾ.8- ಅಮೆರಿಕ ಇಸ್ರೇಲ್‌ ಮತ್ತು ಇರಾನ್‌ ನಡುವಿನ ಯುದ್ಧದ ಹಿನ್ನೆಲೆಯಲ್ಲಿ ಮಧ್ಯಪ್ರಾಚ್ಯ ಪ್ರದೇಶದಲ್ಲಿ ಸಿಲುಕಿಕೊಂಡಿದ್ದ 52 ಸಾವಿರ ಭಾರತೀಯರು ತಾಯ್ನಾಡಿಗೆ ಸುರಕ್ಷಿತವಾಗಿ ವಾಪಸ್‌‍ ಆಗಿದ್ದಾರೆಂದು ಕೇಂದ್ರ ವಿ

8 Mar 2026 11:18 am
ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (08-03-2026)

ನಿತ್ಯ ನೀತಿ : ಮನುಷ್ಯ ಆಸ್ತಿಯನ್ನು ಕಳೆದುಕೊಂಡು ಬಡವನಾಗುವುದಿಲ್ಲ. ಆತ್ಮೀಯರನ್ನು ಕಳೆದುಕೊಂಡಾಗ ಬಡವನಾಗುತ್ತಾನೆ. ಪಂಚಾಂಗ : ಭಾನುವಾರ, 08-03-2026 ವಿಶ್ವಾವಸುನಾಮ ಸಂವತ್ಸರ / ಆಯನ:ಉತ್ತರಾಯಣ / ಋತು: ಸೌರ ವಸಂತ / ಮಾಸ: ಫಾಲ್ಗುಣ / ಪಕ

8 Mar 2026 6:31 am