SENSEX
NIFTY
GOLD
USD/INR

Weather

20    C
... ...View News by News Source
ಅಲ್ಟ್ರಾ-ಪ್ರೀಮಿಯಂ ಟಕಿಲಾ ಬ್ರ್ಯಾಂಡ್ ಪರಿಚಯಿಸಿದ ಯುವರಾಜ್‌ ಸಿಂಗ್‌

ಮುಂಬಯಿ ಭಾರತ ತಂಡದ ಮಾಜಿ ಆಲ್‌ರೌಂಡರ್‌, ಎರಡು ವಿಶ್ವಕಪ್‌ ವಿಜೇತ ತಂಡದ ಸದಸ್ಯ ಯುವರಾಜ್ ಸಿಂಗ್ ಅವರು ಅಲ್ಟ್ರಾ-ಪ್ರೀಮಿಯಂ ಟಕಿಲಾ ಬ್ರ್ಯಾಂಡ್ ಸ್ಥಾಪಿಸುವ ಮೂಲಕ ಮದ್ಯ ಲೋಕದ ಬ್ಯುಸಿನೆಸ್‌ಗೆ ಕಾಲಿಟ್ಟಿದ್ದಾರೆ. “ಫಿನೋ” ಹೆಸ

9 Dec 2025 5:13 pm
ಕಾಂಡ್ಲಾ ಸಂರಕ್ಷಣಾ ಅಭಿಯಾನಕ್ಕೆ ಚಾಲನೆ: ಕಾಂಡ್ಲಾ ಸಂರಕ್ಷಣೆ ಎಲ್ಲರ ಜವಾಬ್ದಾರಿಯಾಗಲಿ:ಕೃಷ್ಣೇಗೌಡ

ಕುಮಟ: ಕಾಂಡ್ಲಾ ಸಾಗರ ತೀರಗಳ ರಕ್ಷಾ ಕವಚ ಇದ್ದಂತೆ ಎಂದು ಕುಮಟಾ ಉಪವಿಭಾಗೀಯ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕೃಷ್ಣೇಗೌಡ ಹೇಳಿದರು.ಇಂದು ಕಿಮಾನಿ ಅಘನಾಶಿನಿ ನದಿ ತೀರದಲ್ಲಿ ಆಸ್ಟರ್ ಡಿ.ಎಮ್. ಫೌಂಡೇಶನ್‌ನ ಆಸ್ಟರ್ ವಾಲೆಂಟೀರ

9 Dec 2025 4:10 pm
ಕೃಷ್ಣಿ ಶಿರೂರಗೆ ಪ್ರೇಮ್‍ಜಿ ಅಚೀವರ್ಸ್ ಅವಾರ್ಡ್

ಶಿರಸಿ: ಹುಬ್ಬಳ್ಳಿಯ ಪ್ರೇಮ್‍ಜಿ ಫೌಂಡೇಷನ್ ಹಾಗೂ ಪಿ ಆ್ಯಂಡ್ ಜಿ ಮೀಡಿಯಾ ಕಮ್ಯೂನಿಕೇಶನ್ ಸಂಯುಕ್ತಾಶ್ರಯದಲ್ಲಿ ಕೊಡಲ್ಪಡುವ 2025 ನೇ ಸಾಲಿನ ಪ್ರೇಮ್‍ಜಿ ಅಚೀವರ್ಸ್ ಅವಾರ್ಡ್ ನ ಮಾಧ್ಯಮ ರತ್ನ ರಾಜ್ಯ ಪ್ರಶಸ್ತಿಗೆ ಹಿರಿಯ ಪತ್ರಕ

9 Dec 2025 4:07 pm
ಕುಡತಿನಿ ಭೂ ಸಂತ್ರಸ್ತರ ಬೇಡಿಕೆಗಳನ್ನು ಮಾನವೀಯತೆಯ ಆಧಾರದಲ್ಲಿ ಪರಿಹರಿಸಿ : ವೈ.ಎಂ. ಸತೀಶ್

ಬೆಳಗಾವಿ/ಬಳ್ಳಾರಿ ಒಂದು ಸಾವಿರದ ಎಂಭತ್ತೊಂಬತ್ತು ದಿನಗಳಿಂದ ಕುಡತಿನಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ 12000 ಎಕರೆ ಭೂಮಿಯ ಭೂ ಸಂತ್ರಸ್ತ ರೈತರ ಬೇಡಿಕೆಗಳನ್ನು ಮಾನವೀಯತೆಯ ಆಧಾರದ ಮೇಲೆ ಶೀಘ್ರದಲ್ಲೇ ಈಡೇರಿಸಬೇಕು ಎಂದು ಬಳ

9 Dec 2025 4:04 pm
ಲಡಾಖ್‌ನಲ್ಲಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಚೀನಾ ವ್ಯಕ್ತಿಯ ಬಂಧನ……!

ಶ್ರೀನಗರ: ವೀಸಾ ನಿಯಮಗಳನ್ನು ಉಲ್ಲಂಘಿಸಿ ಲಡಾಖ್ ಮತ್ತು ಕಾಶ್ಮೀರದ ಕಾರ್ಯತಂತ್ರದ ಮತ್ತು ಸೂಕ್ಷ್ಮ ಪ್ರದೇಶಗಳಿಗೆ ಅನುಮತಿಯಿಲ್ಲದೆ ಭೇಟಿ ನೀಡಿದ್ದಕ್ಕಾಗಿ ಚೀನಾ ಮೂಲದ ವ್ಯಕ್ತಿಯನ್ನು ಜಮ್ಮು-ಕಾಶ್ಮೀರದ ಶ್ರೀನಗರದಲ್ಲಿ ಬಂ

9 Dec 2025 3:14 pm
ಆ್ಯಶಸ್ ಸರಣಿಯಿಂದ ಜೋಶ್ ಹ್ಯಾಜಲ್‌ವುಡ್ ಔಟ್…..!

ಸಿಡ್ನಿ ಆಸ್ಟ್ರೇಲಿಯಾದ ವೇಗದ ಬೌಲರ್ ಜೋಶ್ ಹ್ಯಾಜಲ್‌ವುಡ್ ಆಶಸ್ ಸರಣಿಯಿಂದ ಹೊರಬಿದ್ದಿದ್ದಾರೆ. ಆಸ್ಟ್ರೇಲಿಯಾದ ದೇಶೀಯ ಶೆಫೀಲ್ಡ್ ಶೀಲ್ಡ್ ಸ್ಪರ್ಧೆಯಲ್ಲಿ ಆಡುವಾಗ ಬಲಗೈ ಸೀಮರ್ ಮಂಡಿರಜ್ಜು ನೋವಿಗೆ ಒಳಗಾಗಿದ್ದರು ಮತ್ತು

9 Dec 2025 3:12 pm
ತೆರೆಮೇಲೆ ಯಶ್‌ರನ್ನು ನೋಡಲು 100 ದಿನಗಳಷ್ಟೇ ಬಾಕಿ….!

ಬೆಂಗಳೂರು : ʻರಾಕಿಂಗ್‌ ಸ್ಟಾರ್‌ʼ ಯಶ್‌ ಅವರು ಕೊನೆಯದಾಗಿ ತೆರೆಮೇಲೆ ಕಾಣಿಸಿಕೊಂಡಿದ್ದು 2022ರ ಏಪ್ರಿಲ್‌ನಲ್ಲಿ. ಇದೀಗ ಅವರ ಮುಂದಿನ ಸಿನಿಮಾ ʻಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್ ʼ ಮೇಲಿದೆ. ಈ ಚಿತ್ರದ ಮೂಲಕ ನಾಲ್ಕು ವ

9 Dec 2025 12:53 pm
ಟ್ರಾಫಿಕ್ ನಡುವೆ ಹಸುವಿನ ಮೇಲೆ ಸವಾರಿ ಮಾಡಿದ ಬಾಲಕ

ನವದೆಹಲಿ ನಗರದ ಜನರನ್ನು ಹೈರಾಣಾಗಿಸುವ ಸಮಸ್ಯೆಗಳಲ್ಲಿ ಟ್ರಾಫಿಕ್‌ ಕೂಡ ಒಂದಾಗಿದೆ. ಅದರಲ್ಲೂ ಬೆಂಗಳೂರು, ಮುಂಬೈ, ದೆಹಲಿಯಂತಹ ನಗರ ಪ್ರದೇಶದದಲ್ಲಿ ಈ ಸಮಸ್ಯೆ ದುಪ್ಪಟ್ಟಾಗಿದೆ.‌ ಇಂತಹ ಬಿಡುವಿಲ್ಲದ ರಸ್ತೆ ಮಧ್ಯದಲ್ಲಿ‌ ಒಂದ

9 Dec 2025 12:09 pm
ಮೋದಿ ಪ್ರಧಾನಿಯಾಗಿರುವಷ್ಟು ಅವಧಿ ನೆಹರೂ ದೇಶಕ್ಕಾಗಿ ಜೈಲಿನಲ್ಲಿದ್ದರು; ಪ್ರಿಯಾಂಕಾ ಗಾಂಧಿ ವಾಗ್ದಾಳಿ

ದೆಹಲಿ ಪ್ರಧಾನಿ ನರೇಂದ್ರ ಮೋದಿ ಮೊದಲ ಪ್ರಧಾನಿ ಜವಾಹರಲಾಲ್‌ ನೆಹರೂ ವಿರುದ್ಧ ಕಿಡಿಕಾರಿದರು. ಮುಹಮ್ಮದ್ ಅಲಿ ಜಿನ್ನಾ ಅವರನ್ನು ಅನುಸರಿಸಿ ಜವಾಹರಲಾಲ್ ನೆಹರೂ ‘ವಂದೇ ಮಾತರಂ’ ಅನ್ನು ವಿರೋಧಿಸಿದ್ದರು ಮೋದಿ ಆರೋಪಿಸಿದರು. ಅದ

9 Dec 2025 11:57 am
ಸೋನಿಯಿಂದ ಹೊಸ ಕ್ಯಾಮೆರಾ ಬಿಡುಗಡೆ…..!

ನವದೆಹಲಿ: ಸೋನಿ ಇಂಡಿಯಾ ತನ್ನ ಜನಪ್ರಿಯ ಅಲ್ಫಾ 7 ಪೂರ್ಣ-ಫ್ರೇಮ್ ಮಿರರ್‌ಲೆಸ್ ಶ್ರೇಣಿ ಯಲ್ಲಿ ಬಹು ನಿರೀಕ್ಷಿತ ಐದನೇ ಪೀಳಿಗೆಯ ಐಎಲ್‌ಸಿಇ-7ವಿ ( ILCE-7V) ಕ್ಯಾಮೆರಾ ಪರಿಚಯಿಸಿದೆ.ಇದು ಸರಿಸುಮಾರು 33.0 ಪರಿಣಾಮಕಾರಿ ಎಂಪಿ (ಮೆಗಾಪಿಕ್ಸಲ

9 Dec 2025 11:53 am
ಪಾಕಿಸ್ತಾನದಲ್ಲಿ LeT ಮತ್ತು JeM ಸಭೆ…..

ನವದೆಹಲಿ ಪಾಕಿಸ್ತಾನದ ಬಹಾವಲ್ಪುರದಲ್ಲಿ ಜೈಶ್, ಲಷ್ಕರ್ ಭಯೋತ್ಪಾದಕರು ಸಭೆ ನಡೆಸಿರುವ ಫೋಟೊ ಸಾಮಾಜಿಕ ಮಾಧ್ಯಮಗಳಲ್ಲಿ ಕಾಣಿಸಿಕೊಂಡಿದೆ. ಏಪ್ರಿಲ್‌ನಲ್ಲಿ ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ 26 ಜನರ ಸಾವಿಗೆ ಕಾರಣವ

9 Dec 2025 11:39 am
ಕರ್ನಾಟಕ ತಂಡಕ್ಕೆ ಹ್ಯಾಟ್ರಿಕ್‌ ಸೋಲಿನ ಆಘಾತ…..

ಅಹಮದಾಬಾದ್‌: ಪ್ರಸ್ತುತ ನಡೆಯುತ್ತಿರುವ 2025ರ ಸೈಯದ್‌ ಮುಷ್ತಾಕ್‌ ಅಲಿ ಟ್ರೋಫಿ ಟೂರ್ನಿಯಲ್ಲಿ ಕರ್ನಾಟಕ ತಂಡ ಹ್ಯಾಟ್ರಿಕ್‌ ಸೋಲು ಅನುಭವಿಸಿದೆ. ಕಠಿಣ ಹೋರಾಟ ನಡೆಸಿದ ಹೊರತಾಗಿಯೂ ತೀವ್ರ ರೋಚಕತೆ ಕೆರಳಿಸಿದ್ದ ಸೂಪರ್‌ ಓವರ್‌

9 Dec 2025 11:34 am
ಕರ್ನಾಟಕ ಪ್ರತಿಭಾ ಅಕಾಡೆಮಿ ವತಿಯಿಂದ 60 ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅದ್ಧೂರಿ ಸನ್ಮಾನ.  

ವಿಜಯನಗರ/ಹೊಸಪೇಟೆ ನಗರದ ಒಳಾಂಗಣ ಕ್ರೀಡಾಂಗಣದಲ್ಲಿ ಕರ್ನಾಟಕ ಪ್ರತಿಭಾ ಅಕಾಡೆಮಿ ವತಿಯಿಂದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಜಿಲ್ಲಾ ಮಟ್ಟದ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಜಿಲ್ಲೆಯ ಪ್ರತಿಭ

7 Dec 2025 7:49 pm
ತಾಲೂಕು ಕುರುಬರ ಸಂಘದ ಅಧ್ಯಕ್ಷರಾಗಿ ಕುಡುಗಾನಹಳ್ಳಿ ರಂಗಯ್ಯ ಆಯ್ಕೆ

ಕೊರಟಗೆರೆ :- ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪರಮಾಪ್ತರಲ್ಲಿ ಒಬ್ಬರೆಂದು ಗುರುತಿಸಿಕೊಂಡಿದ್ದ ಕೊರಟಗೆರೆ ತಾಲೂಕ ಅಧ್ಯಕ್ಷರಾದ ಮೈಲಾರಪ್ಪನವರ ಅಕಾಲಿಕ ಮರಣದಿಂದ ತೆರವಾದಂತ ಸ್ಥಾನಕ್ಕೆ ಹಾಲಿ ಉಪಾಧ್ಯಕ್ಷರಾಗಿ ಕಾರ್ಯನಿರ್

7 Dec 2025 7:46 pm