ದ್ವಾದಶ ಜ್ಯೋತಿರ್ಲಿಂಗಗಳಲ್ಲಿ ಮತ್ತು ಚಾರ್ ಧಾಮ್ ನಲ್ಲಿ ಒಂದಾದ ಶ್ರೀ ಕೇದಾರನಾಥನ 2024ರ ದರ್ಶನ ಮೇ 10ರಂದು ಆರಂಭವಾದ ಹಿನ್ನೆಲೆಯಲ್ಲಿ, ಶ್ರೀ ಕೇದಾರನಾಥ್ ದೇವಾಲಯದ ಐತಿಹ್ಯ, ವಾಸ್ತುಶಿಲ್ಪ ಮತ್ತು ಸ್ಥಳ ಪುರಾಣದ ಜೊತೆ ಕೇದಾರನಾಥ
2024ರ ಲೋಕಸಭಾ ಚುನಾವಣೆಯ ಮೊದಲ ಮೂರು ಹಂತಗಳು ಮುಗಿದಿದ್ದು ದಕ್ಷಿಣ ಭಾರತದಲ್ಲಿ ತಮಿಳುನಾಡು, ಕೇರಳ ಮತ್ತು ಕರ್ನಾಟಕದ ಎರಡನೇ ಹಂತವೂ ಮುಗಿದಿದ್ದು ಮೇ ೧೩ರಂದು ತೆಲಂಗಾಣ ಮತ್ತು ಆಂಧ್ರಪ್ರದೇಶಗಳ ಚುನಾವಣೆಗಳು ನಡೆಯಲಿದ್ದು ಉಳಿದ
ಪ್ರಸ್ತುತ ಲೋಕಸಭಾ ಚುನಾವಣೆ ನಡೆಯುತ್ತಿರುವ ಸಂಧರ್ಭದಲ್ಲಿ ಯಾವ ಪಕ್ಷ ಅಥವಾ ಒಕ್ಕೂಟದ ಮೈತ್ರಿಗೆ ಹೆಚ್ಚಿನ ಸ್ಥಾನ ಬರುತ್ತದೆ ಮತ್ತು ನಮ್ಮ ದೇಶದ ಮುಂದಿನ ಪ್ರಧಾನಿಗಳು ಯಾರಾಗಬಹುದು ಎಂಬ ಕುತೂಹಲ ಕೇವಲ ಭಾರತಕ್ಕಷ್ಟೇ ಅಲ್ಲದೇ
ಅದೊಂದು ಸಂಪ್ರದಾಯಸ್ಥ ಕುಟುಂಬ ಮನೆಯ ತುಂಬಾ ಮಕ್ಕಳು. ಹೇಳಿಕೊಳ್ಳುವುದಕ್ಕೆ ಶ್ಯಾನುಭೋಗರ ಕುಟುಂಬವಾದರೂ, ದುಡಿಯುವುದು ಎರಡು ಕೈಗಳಾದರೆಕುಳಿತು ತಿನ್ನುವುದು ಇಪ್ಪತ್ತಕ್ಕೂ ಹೆಚ್ಚಿನ ಕೈಗಳಾದ್ದರಿಂದ ಮನೆಯಲ್ಲಿ ಕಿತ್ತು ತಿ
ಇಡೀ ಪ್ರಪಂಚವೇ ಹೆಣ್ಣನ್ನು ಭೋಗ ವಸ್ತು ಎಂದು ನೋಡುತ್ತಿರುವಾಗ ಭಾರತದ ಸನಾತನ ಧರ್ಮದ ಮನುಸ್ಮೃತಿಯಲ್ಲಿ ಯತ್ರ ನಾರ್ಯಸ್ತು ಪೂಜ್ಯಂತೇ ರಮಂತೇ ತತ್ರ ದೇವತಾ, ಯತ್ರೈತಾಸ್ತು ನ ಪೂಜ್ಯಂತೇ ಸರ್ವಾಸ್ತತ್ರಫಲಾಃ ಕ್ರಿಯಾಃ ಎಂದು ಹೇಳ
ಪ್ರತೀ ಬಾರಿ ನಗರ ಪ್ರದೇಶ ಅದರಲ್ಲೂ ಪ್ರಮುಖವಾಗಿ ಬೆಂಗಳೂರಿನಲ್ಲಿ ನೀರಸ ಮತದಾನವಾಗುವುದರ ಹಿಂದಿರುವ ಕರಾಳ ಸತ್ಯ ಮತ್ತು ಅದರನ್ನು ಸರಿಪಡಿಸಬಹುದಾದ ಪರಿ ಇದೋ ನಿಮಗಾಗಿ… Read More ನಗರ ಪ್ರದೇಶಗಳ ಕಡಿಮೆ ಮತದಾನದ ಹಿಂದಿರುವಸತ್ಯಾಸ
ಈಗಾಗಲೇ 2024ರ ಲೋಕಸಭಾ ಚುನಾವಣೆಯ ಮೊದಲ ಹಂತದ 102 ಕ್ಷೇತ್ರಗಳ ಚುನಾವಣೆಯು ಮುಗಿದಿದ್ದು ಉಳಿದ ಹಂತಗಳ ಚುನಾವಣೆಗಳು ಬಾಕಿ ಇರುವಾಗಲೇ, ಚುನಾವಣಾ ಪ್ರಚಾರ ತಾರಕಕ್ಕೇರಿದೆ. ಮೂರನೇ ಬಾರಿಗೆ 400+ ಸಾಂಸದರೊಂದಿಗೆ ಆಧಿಕಾರಕ್ಕೇರಲು ಮೋದಿಯ
ರಾಮೇಶ್ವರ ಎಂದ ತಕ್ಷಣ ನಮ್ಮ ಮನಸ್ಸಿನಲ್ಲಿ ಮೂಡುವುದೇ ಶ್ರೀರಾಮಚಂದ್ರನಿಂದ ಮರಳಿನಿಂದ ನಿರ್ಮಿಸಲ್ಪಟ್ಟ ಶಿವನ ಲಿಂಗ ಮತ್ತು ನಳ ಮತ್ತು ನೀಲರ ಜೊತೆಯಲ್ಲಿ ತನ್ನ ಕಪಿಸೇನೆಯ ಸಹಾಯದೊಂದಿಗೆ ಧನುಷ್ಕೋಟಿಯಿಂದ ಲಂಕೆಯ ನಡುವಿನ ಸಮು
ಅದೇಕೋ ಏನೋ ಕರ್ನಾಟಕದ ಕಾಂಗ್ರೇಸ್ ಸರ್ಕಾರಕ್ಕೂ ಮತ್ತು ವಿವಾದಗಳಿಗೂ ಅವಿನಾಭಾವ ಸಂಬಂಧ. ಪ್ರತಿ ಬಾರಿ ರಾಜ್ಯದಲ್ಲಿ ಕಾಂಗ್ರೇಸ್ ಸರ್ಕಾರ ಬಂದ ಕೂಡಲೇ ಹಿಂದೂ ವಿರೋಧಿಗಳು ಏಕಾಏಕಿ ಜಾಗೃತರಾಗಿ ಹಿಂದೂ ವಿರೋಧಿ ಕೃತ್ಯಗಳಲ್ಲಿ ಭಾ
ಎಲ್ಲರಿಗೂ ಗೊತ್ತಿರುವಂತೆ ನಮ್ಮದು ಕನ್ನಡಿಗರ ಕುಟುಂಬ. ಕನ್ನಡ ಸಾರಸ್ವತ ಲೋಕಕ್ಕೆ ತಮ್ಮದೇ ಆದ ರೀತಿಯ ವಿಶಿಷ್ಟವಾದ ಸೇವೆಯನ್ನು ಸಲ್ಲಿಸಿದ ಕಾರಣಕ್ಕಾಗಿಯೇ ನಮ್ಮ ತಾತನವರಾದ ಶ್ರೀ ಬಾಳಗಂಚಿ ಗಮಕಿ ನಂಜುಂಡಯ್ಯನವರಿಗೆ 70ರ ದಶಕದ