SENSEX
NIFTY
GOLD
USD/INR

Weather

30    C
... ...View News by News Source
ಎಎಪಿ ಪಕ್ಷದ ವಿರುದ್ಧವೇ ಚಾರ್ಜ್‌ಶೀಟ್‌: ಇ.ಡಿ ಮಾಹಿತಿ; ಇದು ದೇಶದ ಇತಿಹಾಸದಲ್ಲೇ ಮೊದಲು!

ದಿಲ್ಲಿ ಅಬಕಾರಿ ನೀತಿ ಹಗರಣದಲ್ಲಿ ಅಕ್ರಮ ಹಣ ವರ್ಗಾವಣೆ ಆರೋಪದ ಮೇಲೆ ಆಮ್‌ ಆದ್ಮಿ ಪಕ್ಷವನ್ನೇ ಆರೋಪಿಯಾಗಿ ಮಾಡುವುದಾಗಿ ಜಾರಿ ನಿರ್ದೇಶನಾಲಯ ಮಂಗಳವಾರ ದಿಲ್ಲಿ ಹೈಕೋರ್ಟ್‌ಗೆ ಮಾಹಿತಿ ನೀಡಿದೆ. ಇದರೊಂದಿಗೆ ದೇಶದ ಇತಿಹಾಸದಲ

14 May 2024 10:03 pm
ಮೈಸೂರಿನ ಚಾಮುಂಡಿ ಸನ್ನಿಧಾನದಲ್ಲಿ ಪ್ರಜ್ವಲ್ ಹೆಸರಲ್ಲಿ ಪೂಜೆ ಮಾಡಿಸಿದ ಎಚ್ ಡಿ ರೇವಣ್ಣ

ಮಹಿಳೆಯೊಬ್ಬರ ಅಪಹರಣ ಕೇಸ್ ನಲ್ಲಿ ಜೈಲು ಪಾಲಾಗಿದ್ದ ಮಾಜಿ ಸಚಿವ ಎಚ್ ಡಿ ರೇವಣ್ಣ ಅವರು ಮೇ 14ರಂದು ಪರಪ್ಪನ ಅಗ್ರಹಾರದಿಂದ ಬಿಡುಗಡೆಯಾದರು. ಅಲ್ಲಿಂದ ಅವರು, ಮೈಸೂರಿಗೆ ತೆರಳಿ ಅಲ್ಲಿ ಮೇ 14ರ ರಾತ್ರಿಯಂದು ಚಾಮುಂಡಿ ದೇವಸ್ಥಾನದಲ್

14 May 2024 9:50 pm
’ಏನೂ ಓದದವರ ಫಲಿತಾಂಶ ಜೂನ್ 4ಕ್ಕೆ’ : ನೂತನ ಸಂಸದರೆಲ್ಲರೂ ಅವಿದ್ಯಾವಂತರು ಎಂದರೇ ಶಶಿ ತರೂರ್ ?

Shashi Tharoor Controversial Tweet : ಏನನ್ನೂ ಓದದವರ ಫಲಿತಾಂಶ ಜೂನ ನಾಲ್ಕರಂದು ಬರಲಿದೆ ಎನ್ನುವ ಕಾಂಗ್ರೆಸ್ ಹಿರಿಯ ನಾಯಕ ಶಶಿ ತರೂರ್ ಅವರ ಟ್ವೀಟ್ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ. ತರೂರ್ ಟ್ವೀಟಿಗೆ ನೆಟ್ಟಿಗರು ತಮಾಷೆಯಾಗಿ ಪ್ರತಿಕ್ರಿಯೆ ನೀಡ

14 May 2024 9:48 pm
ಜಾರಕಿಹೊಳಿ ನಿವಾಸಕ್ಕೆ ಪರಮೇಶ್ವರ್‌ ಭೇಟಿ, ಮತ್ತೆ ಮುನ್ನೆಲೆಗೆ ಬಂದ ದಲಿತ ಸಚಿವರ ಗೌಪ್ಯ ಸಭೆ

ಲೋಕಸಭೆ ಚುನಾವಣೆ ಒತ್ತಡ ಮುಗಿದ ಬೆನ್ನಲ್ಲೇ ದಲಿತ ಸಮುದಾಯದ ಹಿರಿಯ ಸಚಿವರ ಗೌಪ್ಯ ಸಮಾಲೋಚನಾ ಸಭೆಗಳು ಮುಂದುವರಿದಿವೆ. ಮಂಗಳವಾರ ಗೃಹ ಸಚಿವ ಡಾ ಜಿ ಪರಮೇಶ್ವರ ಅವರು ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ಅವರನ್ನು ಭೇಟಿ ಮಾಡಿ

14 May 2024 9:40 pm
'ಪ್ರತಿಯೊಂದು ಕ್ಷಣವನ್ನು ಪ್ರೀತಿಸಿದ್ದೇನೆ': ಆರ್‌ಸಿಬಿ ಫ್ಯಾನ್ಸ್‌ಗೆ ವಿಲ್‌ ಜ್ಯಾಕ್ಸ್‌ ವಿಶೇಷ ಸಂದೇಶ!

Will Jacks Special message to Fans: ಪಾಕಿಸ್ತಾನ ವಿರುದ್ದ ಟಿ20 ಸರಣಿ ಆಡುವ ಸಲುವಾಗಿ ಇಂಗ್ಲೆಂಡ್‌ ಆಟಗಾರರು ಪ್ಲೇಆಫ್‌ಗೂ ಮುನ್ನ 2024ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ( ಐಪಿಎಲ್‌) ಟೂರ್ನಿಯನ್ನು ನಿರ್ಗಮಿಸಿದ್ದಾರೆ. ಅದರಂತೆ ಆರ್‌ಸಿಬಿ ತಂಡದ ಆಟಗಾ

14 May 2024 9:10 pm
ರಾಯ್‌ಬರೇಲಿ ಇಂದ ರಾಹುಲ್ ಗಾಂಧಿ ಸ್ಪರ್ಧೆ ಇಂಡಿಯಾ ಮೈತ್ರಿಕೂಟಕ್ಕೆ ಹೇಗೆ ಸಹಾಯಕ ?

Rahul Gandhi Contest In Raebareli : ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ರಾಯ್‌ಬರೇಲಿ ಮತ್ತು ವಯನಾಡ್ ಎರಡೂ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ. ವಯನಾಡ್ ಮತದಾನ ಈಗಾಗಲೇ ಮುಕ್ತಾಯಗೊಂಡಿದೆ. ಇನ್ನು, ರಾಯ್‌ಬರೇಲಿ ಚುನಾವಣೆ ಮೇ ಇಪ್ಪತ್ತ

14 May 2024 8:43 pm
ಧಾರವಾಡದ ಮಾವಿನ ಮೇಳದಲ್ಲಿ ಆ ವಿಶೇಷ ಮಾವಿನ ಒಂದು ಹಣ್ಣಿಗೆ 10 ಸಾವಿರ ರೂ.!!

ಕರ್ನಾಟಕ ಸರ್ಕಾರದ ತೋಟಗಾರಿಕೆ ಇಲಾಖೆಯ ವತಿಯಿಂದ ಧಾರವಾಡದಲ್ಲಿ ಮಾವಿನ ಮೇಳ ಆಯೋಜಿಸಲಾಗಿದೆ. ಸಾರ್ವಜನಿಕರಿಗೆ ಹಾಗೂ ಗ್ರಾಹಕರಿಗೆ ಉತ್ತಮ ಗುಣಮಟ್ಟದ ಮಾವು ದೊರಕುವಂತೆ ಮಾಡುವ ಪ್ರಯತ್ನ ಇದಾಗಿದ್ದು, ಇದಕ್ಕೆ ಉತ್ತಮವಾದ ಜನಸ್

14 May 2024 7:33 pm
Live Score: DC vs LSG: ಟಾಸ್‌ ಗೆದ್ದು ಬೌಲಿಂಗ್‌ ಆಯ್ದುಕೊಂಡ ಲಖನೌ!

Delhi Capitals vs Lucknow Super Giants Match Live: ದಿಲ್ಲಿಯ ಅರುಣ್‌ ಜೇಟ್ಲಿ ಕ್ರೀಡಾಂಗಣದಲ್ಲಿ ಇದೀಗ ನಡೆಯುತ್ತಿರುವ 2024ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) ಟೂರ್ನಿಯ 64ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ಹಾಗೂ ಲಖನೌ ಸೂಪರ್‌ ಜಯಂಟ್ಸ್‌ ತ

14 May 2024 7:15 pm
ಏರ್‌ಪೋರ್ಟ್‌ ರೋಡ್‌ನಲ್ಲಿ ಅತಿ ವೇಗದ ವಾಹನ ಚಾಲನೆಗೆ ಬ್ರೇಕ್: ವೇಗ ಮಿತಿ ಮೀರಿದ್ರೆ ದಂಡದ ಶಾಕ್!

Speed Limit On Airport Road In Bengaluru: ರಾಜ್ಯ ರಾಜಧಾನಿ ಬೆಂಗಳೂರು ನಗರದ ಒಳ ಭಾಗಕ್ಕೆ ಹೋಲಿಕೆ ಮಾಡಿದರೆ ಹೊರ ವಲಯದಲ್ಲೇ ಅಪಘಾತಗಳು ಹೆಚ್ಚು! ದೇವನ ಹಳ್ಳಿ ಹಾಗೂ ಕೆಂಗೇರಿ ವಲಯಗಳಲ್ಲಿ ರಸ್ತೆಗಳಲ್ಲಿ ವಾಹನಗಳ ಪ್ರಮಾಣ ಕೊಂಚ ಕಡಿಮೆ ಆಗುತ್ತಿದ್ದಂತೆ

14 May 2024 6:48 pm
IPL 2024: ಗುಜರಾತ್‌ ಟೈಟನ್ಸ್ ವೈಫಲ್ಯಕ್ಕೆ ಪ್ರಮುಖ ಕಾರಣ ತಿಳಿಸಿದ ಮೊಹಮ್ಮದ್‌ ಶಮಿ!

Mohammed shami on GT's Failure in IPL 2024: ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) ತನ್ನ ಮೊದಲ ಆವೃತ್ತಿಯಲ್ಲಿ ಪ್ರಶಸ್ತಿ ಗೆದ್ದು ಎರಡನೇ ಸೀಸನ್‌ನಲ್ಲಿ ಫೈನಲ್ ತಲುಪಿದ್ದ ಗುಜರಾತ್ ಟೈಟನ್ಸ್ ತಂಡ, ತನ್ನ ಮೂರನೇ ಋತುವಿನಲ್ಲಿ ಕಳಪೆ ಪ್ರದರ್ಶನ ನೀಡ

14 May 2024 6:42 pm
ಕೆಎಲ್‌ ರಾಹುಲ್ - ಸಂಜೀವ್‌ ಗೋಯೆಂಕಾ ಸಂಧಾನ, ವೈರಲ್‌ ಆದ ಫೋಟೋಸ್‌!

Sanjiv Goenka hosts KL Rahul: ಹದಿನೇಳನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್‌ ಲೀಗ್‌ ಟಿ20 ಕ್ರಿಕೆಟ್‌ ಟೂರ್ನಿಯಲ್ಲಿ ಸನ್‌ರೈಸರ್ಸ್‌ ಹೈದರಾಬಾದ್‌ ವಿರುದ್ಧ 10 ವಿಕೆಟ್‌ಗಳ ಹೀನಾಯ ಸೋಲುಂಡ ಬಳಿಕ ಲಖನೌ ಸೂಪರ್‌ ಜಯಂಟ್ಸ್‌ ತಂಡದ ನಾಯಕ ಕೆಎಲ್‌ ರಾಹ

14 May 2024 6:35 pm
ಕಾನೂನಿನ ಮೇಲೆ ಗೌರವ ಇದೆ, ಆರೋಪ ಮುಕ್ತನಾಗುತ್ತೇನೆ: ಎಚ್‌ಡಿ ರೇವಣ್ಣ ಮೊದಲ ಪ್ರತಿಕ್ರಿಯೆ

ನನಗೆ ಕಾನೂನಿನ ಮೇಲೆ ಗೌರವ ಇದೆ ಎಂದಿರುವ ಮಾಜಿ ಸಚಿವ ಎಚ್‌ಡಿ ರೇವಣ್ಣ, ನನಗೆ ದೇವರ ಮೇಲೆ ನಂಬಿಕೆ ಇದೆ. ನನ್ನ ವಿರುದ್ಧದ ಆರೋಪದಿಂದ ನಾನು ಮುಕ್ತವಾಗುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಮಂಗಳವಾರ ಪರಪ್ಪನ ಅಗ್ರಹಾರ

14 May 2024 6:22 pm
ನಾಗರಹಾವಿನಿಂದ ಮಾಲೀಕನ ಪ್ರಾಣ ಉಳಿಸಿದ ನಾಯಿ; ಚಿತ್ರದುರ್ಗದ ಮರಿಕುಂಟೆಯ ಶ್ವಾನದ ವಿಡಿಯೋ ವೈರಲ್‌!

Dog Saves Farmer In Chitradurga : ನಿಯತ್ತಿಗೆ ಮತ್ತೊಂದು ಹೆಸರೇ ನಾಯಿ.. ಅದರ ಗುಣಗಳು ಜಗತ್ತಿನಲ್ಲಿ ಮತ್ಯಾರಿಗೂ ಬರಲು ಸಾಧ್ಯವಿಲ್ಲ. ನೀವು ಒಂದು ತುತ್ತು ಅನ್ನ ಹಾಕಿದರೆ ಅದು ಇಡೀ ಜೀವನ ಪೂರ್ತಿ ನಿಮಗೆ ಋಣಿಯಾಗಿರುತ್ತದೆ. ಅಂತದ್ದೇ ಘಟನೆ ಚಿತ್ರದ

14 May 2024 5:58 pm
ಹಾಸನ ಪೆನ್‌ಡ್ರೈವ್ ಕೇಸ್‌ಗೆ ಟ್ವಿಸ್ಟ್‌ ನೀಡುತ್ತಿರುವ ನವೀನ್ ಗೌಡ ಯಾರು? ಈ ಹಿಂದೆ ಶಿವಾಜಿ ಪ್ರತಿಮೆಗೆ ಮಸಿ ಬಳಿದಿದ್ದು ಇವರೇನಾ?

HD Kumaraswamy On Naveen Gowda : ಹಾಸನ ಪೆನ್‌ಡ್ರೈವ್‌ ಕೇಸ್‌ಗೆ ಸಂಬಂಧಿಸಿದಂತೆ ನವೀನ್‌ ಗೌಡ ಎಂಬುವವರು ಶಾಸಕ ಎ ಮಂಜು ವಿರುದ್ಧ ಆರೋಪ ಮಾಡಿದ್ದರು. ಪೆನ್‌ಡ್ರೈವ್‌ ಅನ್ನು ಶಾಸಕರಿಗೆ ನೀಡಿದ್ದೆ ಎಂದಿದ್ದರು. ಬಳಿಕ ಕೇಸ್‌ ದೊಡ್ಡ ತಿರುವು ಸಿಕ್

14 May 2024 5:56 pm
ಹಾರ್ದಿಕ್ ಪಾಂಡ್ಯ ನಾಯಕತ್ವದ ಬಗ್ಗೆ ಮಾತನಾಡಲು ಎಬಿಡಿಗೆ ಯೋಗ್ಯತೆ ಇಲ್ಲ ಎಂದ ಗಂಭೀರ್!

Gautam Gambhir on Hardik Pandya's Captaincy: ಹಾರ್ದಿಕ್‌ ಪಾಂಡ್ಯ ನಾಯಕತ್ವದಲ್ಲಿ ಮುಂಬೈ ಇಂಡಿಯನ್ಸ್ ತಂಡ 2024ರ ಇಂಡಿಯನ್‌ ಪ್ರೀಮಿಯರ್ ಲೀಗ್ (ಐಪಿಎಲ್‌) ಟೂರ್ನಿಯಲ್ಲಿ ವೈಫಲ್ಯ ಅನುಭವಿಸಿದೆ. ಆ ಮೂಲಕ ಪ್ಲೇಆಫ್‌ನಿಂದ ಅಧಿಕೃತವಾಗಿ ಹೊರಬಿದ್ದಿದೆ. ಇತ್ತ

14 May 2024 5:55 pm
50 ಎಲ್‌ಐಸಿ ಪಾಲಿಸಿ, 6.7 ಕೆಜಿ ಚಿನ್ನ, 3 ಐಷಾರಾಮಿ ಕಾರು - ಕಂಗನಾ ಬಳಿ ಇದೆ ಕೋಟಿ ಕೋಟಿ ಆಸ್ತಿ

ಬಿಜೆಪಿ ಅಭ್ಯರ್ಥಿಯಾಗಿ ಬಾಲಿವುಡ್‌ ನಟಿ ಕಂಗನಾ ರಣಾವತ್‌ ಮಂಗಳವಾರ ಹಿಮಾಚಲ ಪ್ರದೇಶದ ಮಂಡಿ ಕ್ಷೇತ್ರದಲ್ಲಿ ನಾಮಪತ್ರ ಸಲ್ಲಿಸಿದ್ದಾರೆ. ಈ ವೇಳೆ ಅವರು 91.66 ಕೋಟಿ ರೂಪಾಯಿ ಆಸ್ತಿ ಘೋಷಿಸಿಕೊಂಡಿದ್ದಾರೆ. ಇದರಲ್ಲಿ 50 ಎಲ್‌ಐಸಿ ಪಾ

14 May 2024 5:55 pm
ಮೋದಿ ಸ್ಕೀಂನಲ್ಲಿ ಕಾಶಿ, ಅಯೋಧ್ಯೆಗೆ ಕರೆದೊಯ್ದುವುದಾಗಿ ನಂಬಿಸಿ ಮೋಸ! ಹಣದೊಂದಿಗೆ ಆರೋಪಿ ಎಸ್ಕೇಪ್!

ಪ್ರಧಾನಿ ನರೇಂದ್ರ ಮೋದಿಯವರ ಹೆಸರಿನಲ್ಲಿ ತೀರ್ಥಕ್ಷೇತ್ರಗಳ ಯಾತ್ರೆ ಯೋಜನೆಯಡಿ, ಕಾಶಿ ಹಾಗೂ ಅಯೋಧ್ಯೆಗೆ ಕರೆದೊಯ್ಯುವುದಾಗಿ ಹಲವಾರು ಜನರಿಗೆ ನಂಬಿಸಿ ಅವರ ಹಣವನ್ನು ವ್ಯಕ್ತಿಯೊಬ್ಬ ಲಪಟಾಯಿಸಿರುವ ಘಟನೆ ಕೋಲಾರದಲ್ಲಿ ನಡೆ

14 May 2024 5:31 pm
ಮೋದಿ ನಾಮಪತ್ರ ಸಲ್ಲಿಸುವ ವೇಳೆ ಇದ್ದ ಆ ಏಕೈಕ ವ್ಯಕ್ತಿ ಯಾರು? ಅವರ ಹಿನ್ನಲೆ ಏನು?

Narendra Modi Nomination Filing : ಕೊನೆಯ ಹಂತದ ಮತದಾನದಂದು ನಡೆಯಲಿರುವ ವಾರಣಾಸಿ ಲೋಕಸಭಾ ಕ್ಷೇತ್ರದ ಚುನಾವಣೆಗೆ ಬಿಜೆಪಿಯಿಂದ ನರೇಂದ್ರ ಮೋದಿ ನಾಮಪತ್ರ ಸಲ್ಲಿಸಿದ್ದಾರೆ. ಈ ವೇಳೆ ಮೈತ್ರಿಕೂಟದ ಸದಸ್ಯರು ಹಾಜರಿದ್ದರು. ನಾಮಪತ್ರ ಸಲ್ಲಿಸುವ ವೇಳ

14 May 2024 5:21 pm
ವಾಹನ ಮಾಲೀಕರೇ ಹುಷಾರ್! ಈ ದಾಖಲೆ ನಿಮ್ಮ ಬಳಿ ಇಲ್ಲವಾದ್ರೆ ಪೆಟ್ರೋಲ್ ಬಂಕ್‌ನಲ್ಲೇ ದಂಡ

Fine For Vehicles Without A Valid PUC: ವಾಹನಗಳು ವಾಯು ಮಾಲಿನ್ಯ ನಿಯಂತ್ರಣ ಪ್ರಮಾಣ ಪತ್ರ ಹೊಂದಿರುವುದು ಕಡ್ಡಾಯ. ಒಮ್ಮೆ ಪಿಯುಸಿ ಪರೀಕ್ಷೆ ಮಾಡಿಸಿದರೆ ಆ ಪ್ರಮಾಣ ಪತ್ರಕ್ಕೆ 6 ತಿಂಗಳ ಕಾಲಾವಧಿ ಇರುತ್ತದೆ. ಆದರೆ, ಬಹುತೇಕ ವಾಹನ ಮಾಲೀಕರು ತಮ್ಮ ವಾಹನ

14 May 2024 4:58 pm
ಮೈಸೂರಲ್ಲಿ ಓಡುತ್ತಿವೆ ಬಿಎಂಟಿಸಿ ಬಸ್‌ಗಳು; ಹಳೆಯ 118 ನಗರ ಸಾರಿಗೆ ಬಸ್‌ಗಳು ಗುಜರಿಗೆ!

BMTC Buses Running In Mysore : ಮೈಸೂರು ನಗರದಲ್ಲಿ 15 ವರ್ಷ ಹಳೆಯ ಸಾರಿಗೆ ಬಸ್‌ಗಳನ್ನು ಗುಜರಿಗೆ ಹಾಕಲು ಕೆಎಸ್‌ಆರ್‌ಟಿಸಿ ಮುಂದಾಗಿದೆ. ಇನ್ನು ಈ ಸಂದರ್ಭದಲ್ಲಿ ಎದುರಾಗುವ ಬಸ್‌ಗಳ ಕೊರತೆಯನ್ನು ನೀಗಿಸಲು ಬಿಎಂಟಿಸಿ ಬಸ್‌ಗಳ ಎರವಲು ಸೇವೆ ಪಡೆಯ

14 May 2024 4:54 pm
ಶಕಿಬ್ ಅಲ್ ಹಸನ್‌ ಕಮ್‌ಬ್ಯಾಕ್‌: ಟಿ20 ವಿಶ್ವಕಪ್‌ಗೆ ಬಾಂಗ್ಲಾದೇಶ ತಂಡ ಪ್ರಕಟ!

Bangladesh Squad for T20 World Cup 2024: ಮುಂಬರುವ ಟಿ20 ವಿಶ್ವಕಪ್‌ ಟೂರ್ನಿಗೆ 15 ಸದಸ್ಯರ ಬಾಂಗ್ಲಾದೇಶ ತಂಡವನ್ನು ಪ್ರಕಟಿಸಲಾಗಿದ್ದು, ಹಿರಿಯ ಆಲ್‌ರೌಂಡರ್‌ ಶಕಿಬ್‌ ಅಲ್‌ ಹಸನ್‌ ಅವರು ಸ್ಥಾನ ಪಡೆದಿದ್ದಾರೆ. ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಬಾಂಗ್

14 May 2024 4:39 pm
ಪಿಎಫ್‌ ಖಾತೆಯಿಂದ ಹಣ ತೆಗೆಯುವುದು ಈಗ ಇನ್ನಷ್ಟು ಸುಲಭ, ಶಿಕ್ಷಣ, ಮದುವೆ, ವಸತಿಗೂ ಆಟೋ ಕ್ಲೈಮ್ ಸೌಲಭ್ಯ

ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯು ತನ್ನ ಚಂದಾದಾರರಿಗೆ ಮಹತ್ವದ ಶುಭ ಸುದ್ದಿಯೊಂದನ್ನು ನೀಡಿದೆ. ಆಟೋ ಕ್ಲೈಮ್ ಸೆಟಲ್‌ಮೆಂಟ್‌ ಸೌಲಭ್ಯವನ್ನು ಮತ್ತಷ್ಟು ಉದ್ದೇಶಗಳಿಗೆ ಸಂಸ್ಥೆ ವಿಸ್ತರಿಸಿದೆ. ಸದ್ಯ ಅನಾರೋಗ್ಯದ ಚಿಕಿತ್ಸ

14 May 2024 4:34 pm
ಬೆಂಗಳೂರಿನಲ್ಲಿ ಮಳೆ ಅವಾಂತರ: 7 ದಿನಗಳಲ್ಲಿ 1 ಸಾವಿರ ಮರಗಳು ಧರಾಶಾಯಿ! ಸ್ಥಳದಲ್ಲೇ ಮಾರಾಟ?

1,000 Trees Fall Within 7 Days In Bengaluru: ಮುಂಗಾರಿಗೆ ಮುನ್ನವೇ ಸುರಿದ ಭಾರೀ ಮಳೆ ಬೆಂಗಳೂರಿನಲ್ಲಿ ಭಾರೀ ಅನಾಹುತಗಳನ್ನೇ ಸೃಷ್ಟಿಸಿದೆ. ಸಾವಿರಾರು ಮರಗಳು ನೆಲಕ್ಕುರುಳಿವೆ. ಆದರೆ, ಮಳೆಗಾಲದ ಅವಾಂತರ ತಡೆಗೆ ಪೂರ್ಣ ಪ್ರಮಾಣದಲ್ಲಿ ಸಜ್ಜಾಗಿರದ ಬಿಬಿ

14 May 2024 4:26 pm
Google Trends - ಚಂಡೀಗಢದಲ್ಲಿ ಡೀಸೆಲ್ ನಿಂದ ಪರೋಟಾ ತಯಾರಿಸುವ ವ್ಯಾಪಾರಿ! ಬೆಚ್ಚಿಬಿದ್ದ ಇಂಟರ್ನೆಟ್!!

ಚಂಡೀಗಡದ ರಸ್ತೆ ಬದಿಯ ಕ್ಯಾಂಟೀನ್ ನಲ್ಲಿ ಡೀಸೆಲ್ ನಲ್ಲಿ ಪರೋಟಾ ಬೇಯಿಸುವುದನ್ನು ನೆಟ್ಟಿಗರೊಬ್ಬರು ವಿಡಿಯೋ ಮೂಲಕ ಎಲ್ಲರ ಗಮನಕ್ಕೆ ತಂದಿದ್ದಾರೆ. ಬಬ್ಲೂ ಎಂಬಾತ ತನ್ನ ಮೊಬೈಲ್ ಕ್ಯಾಂಟೀನ್ ಗೆ ಬರುವ ಗ್ರಾಹಕರಿಗೆ ಡೀಸೆಲ್ ನಲ

14 May 2024 4:17 pm
ವಿಜಯೇಂದ್ರ ತಲೆದಂಡಕ್ಕಾಗಿ ಬಿಜೆಪಿಯಲ್ಲೇ ವ್ಯೂಹ ರಚನೆ; ಅದರ ಹಿಂದೆ ಯಾರೆಲ್ಲಾ ಇದ್ದಾರೆ ಎಂದು ಹೇಳಿದ ಸಿದ್ದರಾಮಯ್ಯ

Siddaramaiah On BY Vijayendra : ಚುನಾವಣೆ ಬಳಿಕ ಕರ್ನಾಟಕದಲ್ಲಿ ಮಹಾರಾಷ್ಟ್ರ ಮಾದರಿ ಆಪರೇಷನ್‌ ನಡೆಯುತ್ತದೆ ಎಂದು ಹೇಳಿದ್ದ ಮಹಾರಾಷ್ಟ್ರ ಸಿಎಂ ಏಕನಾಥ್‌ ಶಿಂಧೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ. ಬಿಜೆಪಿ ನಾಯಕರೇ ನಮ

14 May 2024 3:48 pm
ಏರ್ ಇಂಡಿಯಾ - ವಿಸ್ತಾರಾ ವಿಲೀನ ಡಿಸೆಂಬರ್‌ಗೆ ಪೂರ್ಣ, ಜನ್ಮತಾಳಲಿದೆ ದೈತ್ಯ ವಿಮಾನಯಾನ ಸಂಸ್ಥೆ

ಈಗಾಗಲೇ ಘೋಷಣೆಯಾಗಿರುವ ಟಾಟಾ ಸಮೂಹಕ್ಕೆ ಸೇರಿದ ಎರಡು ಪ್ರಮುಖ ವಿಮಾನಯಾನ ಸಂಸ್ಥೆಗಳಾದ ಏರ್ ಇಂಡಿಯಾ ಮತ್ತು ವಿಸ್ತಾರಾ ವಿಲೀನ ಪ್ರಕ್ರಿಯೆ ಈ ವರ್ಷದ ಅಂತ್ಯದ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ. ಇದರ ಭಾಗವಾಗಿ, 7,000ಕ್ಕೂ ಹೆ

14 May 2024 3:12 pm
ಎಚ್‌ಡಿ ರೇವಣ್ಣಗೆ ಜಾಮೀನು ಸಿಕ್ಕಿರುವುದಕ್ಕೆ ನಂಗೆ ಸಂತೋಷ ಆಗಿಲ್ಲ; ಸತ್ಯಾಸತ್ಯತೆ ಹೊರಬರಬೇಕು: ಎಚ್‌ಡಿ ಕುಮಾರಸ್ವಾಮಿ

HD Kumaraswamy On HD Revanna Release : ಮಹಿಳೆಯ ಅಪಹರಣ ಪ್ರಕರಣದಲ್ಲಿ ಎಚ್‌ಡಿ ರೇವಣ್ಣ ಅವರಿಗೆ ಜಾಮೀನು ಸಿಕ್ಕಿ, ಅವರು ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆಯಾಗಿದ್ದಾರೆ. ಈ ಬಗ್ಗೆ ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಅವರು ಪ್ರತಿಕ್ರಿಯಿಸಿದ್ದು,

14 May 2024 3:11 pm
Fact Check: ಅಖಿಲೇಶ್ ಯಾದವ್‌ ಮೇಲೆ ಶೂ, ಚಪ್ಪಲಿ ಎಸೆತ? ವೈರಲ್ ವಿಡಿಯೋ ಸತ್ಯಾಂಶ ಏನು?

Fact Check On Viral Video Of Akhilesh Yadav: ಸುಳ್ಸುದ್ದಿಗಳ ವಿಚಾರದಲ್ಲಿ ಎಷ್ಟು ಎಚ್ಚರ ವಹಿಸಿದರೂ ಕಡಿಮೆಯೇ! ಸುಳ್ಸುದ್ದಿ ವೀರರು ಮಾಡುವ ಮಸಲತ್ತುಗಳು ಕೆಲವೊಮ್ಮೆ ರಾಜಕೀಯ ಸಂಘರ್ಷ ಮಾತ್ರವಲ್ಲ, ಮತೀಯ ಸಂಘರ್ಷಕ್ಕೂ ಕಾರಣವಾಗಬಲ್ಲದು! ಅಂಥದ್ದೇ ಒಂದ

14 May 2024 3:01 pm
ನಮ್ಮಲ್ಲಿ ಒಳಜಗಳ ಇದ್ದಿದ್ದರೆ ಚುನಾವಣೆಯಲ್ಲಿ ಸಂಘಟಿತ ಹೋರಾಟ ಸಾಧ್ಯವಿರಲಿಲ್ಲ: ಸಿದ್ದರಾಮಯ್ಯ

ಕಾಂಗ್ರೆಸ್ ಪಕ್ಷದಲ್ಲಿ ಒಳಜಗಳ ಉಂಟಾಗಿ ರಾಜ್ಯ ಸರ್ಕಾರ ಪತನಗೊಳ್ಳಲಿದೆ ಎಂಬ ಬಿಜೆಪಿ ಮುಖಂಡರ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿರುವ ಸಿಎಂ ಸಿದ್ದರಾಮಯ್ಯ., ನಮ್ಮಲ್ಲಿ ಒಳಜಗಳ ಇದ್ದಿದ್ದರೆ ಲೋಕಸಭಾ ಚುನಾವಣೆಯಲ್ಲಿ ಒಗ್ಗಟ್ಟಿ

14 May 2024 2:39 pm
ಕಿಡ್ನಾಪ್ ಕೇಸ್: ಜೈಲಿಂದ ಬಿಡುಗಡೆಯಾದ ಬಳಿಕ ಎಚ್‌ಡಿ ರೇವಣ್ಣ ತೆರಳಿದ್ದು ಎಲ್ಲಿಗೆ? ಮುಂದಿನ ನಡೆಯೇನು?

HD Revanna Released From Jail : ಹಾಸನ ಪೆನ್‌ಡ್ರೈವ್‌ ಕೇಸ್‌ಗೆ ಸಂಬಂಧಿಸಿದಂತೆ ಸಂತ್ರಸ್ತೆಯನ್ನು ಅಪಹರಣ ಮಾಡಿದ ಆರೋಪಕ್ಕೆ ಶಾಸಕ ಎಚ್‌ಡಿ ರೇವಣ್ಣ ಬಂಧನವಾಗಿತ್ತು. ಸೋಮವಾರ ಜಾಮೀನು ಮಂಜೂರಾಗಿದ್ದು, ಮಂಗಳವಾರ ಜೈಲಿನಿಂದ ಬಿಡುಗಡೆಯಾಗಿದ್ದಾ

14 May 2024 2:31 pm
ಜೂನ್‌ 4 ರೊಳಗೆ ಷೇರು ಖರೀದಿ ಮಾಡಿ; ಆ ಬಳಿಕ ದಾಖಲೆಯ ಏರಿಕೆ ಕಾಣಲಿದೆ - ಅಮಿತ್‌ ಶಾ ಸಲಹೆ

Amit Shah Advises On Stock Market : ಕೇಂದ್ರ ಗೃಹ ಸಚಿವ ಅಮಿತ್‌ ಶಾ ಷೇರು ಖರೀದಿ ಮಾಡುವವರಿಗೆ ಸಲಹೆ ನೀಡಿದ್ದಾರೆ. ಜೂನ್‌ 4 ಕ್ಕೆ ಲೋಕಸಭಾ ಚುನಾವಣೆ ಫಲಿತಾಂಶ ಹೊರಬರಲಿದ್ದು, ಆ ಬಳಿಕ ಸ್ಥಿರ ಸರ್ಕಾರ ರಚನೆ ಆಗಲಿದೆ. ಆಗ ಷೇರುಪೇಟೆ ದಾಖಲೆಯ ಬೆಳವಣಿಗೆ

14 May 2024 2:14 pm
ರಾಮನಗರದಲ್ಲಿ ಈ ವರ್ಷವೂ ಮಾವು ಮೇಳ ರದ್ದು

ಈ ವರ್ಷ ಬರ, ಹವಾಮಾನ ವೈಪರೀತ್ಯದಿಂದಾಗಿ ಜಿಲ್ಲೆಯ ಮಾವು ಇಳುವರಿಯು ಕುಂಠಿತವಾಗಿದೆ. ಶೇ.10 ರಷ್ಟು ಇಳುವರಿ ಫಸಲು ಬೆಳೆಗಾರರಿಗೆ ಲಭಿಸಿಲ್ಲ. ಹೀಗಾಗಿ ರಾಮನಗರದಲ್ಲಿ ಸತತ ನಾಲ್ಕನೇ ವರ್ಷವೂ ಮಾವು ಮೇಳ ಆಯೋಜನೆ ರದ್ದಾಗಿದೆ. ಕಳೆದ ವರ

14 May 2024 1:51 pm
ಹಾಸನ ಪೆನ್‌ಡ್ರೈವ್ ಕೇಸ್‌: ಎಚ್‌ಡಿ ರೇವಣ್ಣ 11 ದಿನಗಳ ಬಳಿಕ ಜೈಲಿನಿಂದ ಬಿಡುಗಡೆ

HD Revanna Released From Jail : ಲೈಗಿಂಕ ದೌರ್ಜನ್ಯ ಸಂತ್ರಸ್ತೆಯನ್ನು ಅಪಹರಣ ಮಾಡಿದ್ದ ಪ್ರಕರಣದಲ್ಲಿ ಬಂಧನವಾಗಿದ್ದ ಎಚ್‌ಡಿ ರೇವಣ್ಣ ಅವರಿಗೆ ಸೋಮವಾರ ಜಾಮೀನು ಸಿಕ್ಕಿತ್ತು. ಮಂಗಳವಾರ ಮಧ್ಯಾಹ್ನ ಜೈಲಿನಿಂದ ಹೊರಬಂದಿದ್ದಾರೆ.

14 May 2024 1:43 pm
ಹಾಸನ ಪೆನ್‌ಡ್ರೈವ್ ಪ್ರಕರಣ: ನಾನು ಯಾರಿಗೂ ಕೆಟ್ಟದ್ದು ಬಯಸೊಲ್ಲ, ದೊಡ್ಡ ಕುಟುಂಬಕ್ಕೆ ಹೀಗಾಗಬಾರದಿತ್ತು! - ಡಿಕೆ ಶಿವಕುಮಾರ್

ಹಾಸನ ಪೆನ್ ಡ್ರೈವ್ ಪ್ರಕರಣ ಮತ್ತು ಮಾಜಿ ಸಚಿವ ಎಚ್ ಡಿ ರೇವಣ್ಣ ಅವರ ಬಂಧನದ ಬಗ್ಗೆ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಅವರ ಆರೋಪಗಳನ್ನು ಅಲ್ಲಗೆಳೆದಿರುವ ಡಿಕೆ ಶಿವಕುಮಾರ್ ಅವರು, ನಾನು ಯಾರಿಗೂ ಕೆಟ್ಟದ್ದನ್ನು ಬಯಸುವುದಿಲ್ಲ

14 May 2024 1:34 pm
Fact Check: ತೆಲುಗು ನಟ ಮಹೇಶ್ ಬಾಬು YSRCPಗೆ ಬೆಂಬಲ ನೀಡಿದ್ರಾ? ವೈರಲ್ ವಿಡಿಯೋ ಸತ್ಯಾಂಶವೇನು?

Fact Check On Viral Video Of Mahesh Babu: ಟಾಲಿವುಡ್ ಸೂಪರ್ ಸ್ಟಾರ್ ನಟ ಮಹೇಶ್ ಬಾಬು ಅವರು 2023ರ ತೆಲಂಗಾಣ ವಿಧಾನಸಭಾ ಚುನಾವಣೆ ವೇಳೆ ನೀಲಿ ಶರ್ಟ್‌ ಧರಿಸಿ ಹೈದರಾಬಾದ್‌ನಲ್ಲಿ ಮತದಾನ ಮಾಡಿದ್ದರು. ಈ ಹಳೆಯ ವಿಡಿಯೋವನ್ನು ಈಗಿನ ವಿಡಿಯೋ ಎಂಬಂತೆ ಬಿಂಬಿಸ

14 May 2024 1:20 pm
ಸಲ್ಮಾನ್ ಖಾನ್ ಮನೆ ಮೇಲೆ ಗುಂಡಿನ ದಾಳಿ ಕೇಸ್‌; ಮತ್ತೊಬ್ಬ ಆರೋಪಿ ಹರ್ಪಾಲ್ ಸಿಂಗ್ ಬಂಧನ

Salman Khan House Firing Case Update: ಸಲ್ಮಾನ್‌ ಖಾನ್‌ ಮನೆ ಮೇಲೆ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಬ್ಬ ಆರೋಪಿಯನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. ಈತ ಸಲ್ಮಾನ್‌ ಮನೆ ಸುತ್ತ ತಿರುಗಿ ಮಾಹಿತಿ ನೀಡುತ್ತಿದ್ದ ಎಂದು ಪೊಲೀಸರು ಬಂಧನ ಮಾ

14 May 2024 12:37 pm
ಆಶಾದಾಯಕ ಮುಂಗಾರು ನಿರೀಕ್ಷೆ; ಬಿತ್ತನೆ ಕಾರ್ಯ ಚುರುಕು

ಮುಂಗಾರು ಹಂಗಾಮಿನ ಮಳೆಯು ಒಂದೆಡೆ ಖುಷಿ ತರಿಸಿ, ಮಳೆಯಾಶ್ರಿತ ಪ್ರದೇಶದ ರೈತರು ಭೂಮಿ ಹದಗೊಳಿಸುವ ಕಾರ್ಯದಲ್ಲಿತೊಡಗಿದ್ದರೆ, ಇದೇ ಮಳೆಯು ತೋಟಗಾರಿಕೆ ಬೆಳೆಗಾರರನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಈ ಮಳೆಯೊಂದಿಗೆ ಬಂದು ಜೋರು ಗ

14 May 2024 12:29 pm
ಇರಾನಿನ ಚಬಹಾರ್ ಬಂದರು ನಿರ್ವಹಣೆ ಒಪ್ಪಂದ: ಮಧ್ಯ ಏಷ್ಯಾ ಮತ್ತು ಯುರೋಪ್ ಸಂಪರ್ಕ ಸಾಧಿಸಲು ಭಾರತಕ್ಕೆ ಹೆಬ್ಬಾಗಿಲು

ಭಾರತ ಇರಾನಿನ ಜೊತೆಗೆ ಮೈತ್ರಿ ಸಾಧಿಸುವ ಮೂಲಕ ತನ್ನ ಅಂತಾರಾಷ್ಟ್ರೀಯ ಸಹಯೋಗವನ್ನು ಇನ್ನಷ್ಟು ಶಕ್ತವಾಗಿಸಲು ಸಿದ್ಧತೆ ನಡೆಸುತ್ತಿದೆ. ಭಾರತದ ಬಂದರು, ಹಡಗು ಮತ್ತು ಜಲಮಾರ್ಗಗಳ ಸಚಿವರಾದ ಸರ್ಬಾನಂದ ಸೋನೋವಾಲ್ ಆಗ್ನೇಯ ಇರಾನ

14 May 2024 12:18 pm
ಜರ್ಮನಿಯಲ್ಲಿ 'ನಾಟ್ಯ ಫೆಸ್ಟ್‌ - 2024' ಸಂಭ್ರಮ: ಶಾಸ್ತ್ರೀಯ ನೃತ್ಯಕ್ಕೆ ಪ್ರೇಕ್ಷಕರು ಮಂತ್ರಮುಗ್ಧ!

ವಿದೇಶೀ ನೆಲದಲ್ಲಿ ಭಾರತದ ಕಲೆ, ಸಂಸ್ಕೃತಿ, ಸಂಪ್ರದಾಯ, ಆಚಾರ ಹಾಗೂ ವಿಚಾರಗಳನ್ನು ಬಿಂಬಿಸುವಂಥಾ ಕಾರ್ಯಕ್ರಮಗಳನ್ನು ಆಯೋಜಿಸೋದು ಸುಲಭದ ಕೆಲಸವಲ್ಲ. ಉದ್ಯೋಗ ನಿಮಿತ್ತ ವಿದೇಶಗಳಿಗೆ ವಲಸೆ ಹೋಗುವ ಕನ್ನಡಿಗರು ಹಾಗೂ ಭಾರತೀಯರು

14 May 2024 12:05 pm
POK ಉಳಿಸಿಕೊಳ್ಳಲು ಪಾಕಿಸ್ತಾನದಿಂದ ಸರ್ಕಸ್‌; ಭಾರತಕ್ಕೆ ಸೇರ್ತಿವಿ ಎಂದ ತಕ್ಷಣ 2,300 ಕೋಟಿ ರೂ. ಪ್ಯಾಕೇಜ್‌ ಘೋಷಣೆ!

Pakistan Release Rs 2300 Crore To POK : ತನ್ನ ಹಿಡಿತದಿಂದ ಕೈತಪ್ಪುತ್ತಿರುವ ಪಾಕ್‌ ಆಕ್ರಮಿತ ಕಾಶ್ಮೀರವನ್ನು ಉಳಿಸಿಕೊಳ್ಳಲು ಪಾಕಿಸ್ತಾನ ಸರ್ಕಸ್‌ ಮಾಡುತ್ತಿದೆ. ಬೆಲೆ ಏರಿಕೆ ಹಾಗೂ ವಿವಿಧ ಸೌಲಭ್ಯಗಳಿಂದ ವಂಚಿತರಾಗಿ, ಭಾರತಕ್ಕೆ ಸೇರುತ್ತೇವೆ ಎ

14 May 2024 11:57 am
ರಂಗೇರುತ್ತಿದೆ ಪದವೀಧರ ಕ್ಷೇತ್ರದ ಚುನಾವಣಾ ಕಣ; ಮತ್ತೆ ಗೆಲುವು ದಾಖಲಿಸುವರೇ ಆ.ದೇವೇಗೌಡ?

ಬೆಂಗಳೂರು ಪದವೀಧರ ಕ್ಷೇತ್ರದ ಚುನಾವಣೆಗೆ ಮಹೂರ್ತ ನಿಗದಿಯಾಗಿದ್ದು, ಜೂ.3 ರಂದು ಮತದಾನ ನಡೆಯಲಿದೆ. ಜೂ.6 ರಂದು ಮತ ಏಣಿಕೆ ನಡೆಯಲಿದೆ. ಲೋಕಸಭೆ ಚುಣಾವಣೆ ಬೆನ್ನಲ್ಲೇ ಈ ಚುನಾವಣೆಯೂ ಘೋಷಣೆಯಾಗಿರುವುದು ರಾಜಕೀಯ ಪಾಳಯದಲ್ಲಿ ಚ

14 May 2024 11:48 am
ಹಾಸನ ಪೆನ್‌ಡ್ರೈವ್ ಕೇಸ್: ರೇವಣ್ಣಗೆ ಜಾಮೀನು ಸಿಕ್ಕ ಬೆನ್ನಲ್ಲೇ ಸಿದ್ದರಾಮಯ್ಯಗೆ ಬಂತು ಬಹಿರಂಗ ಪತ್ರ! ಮುಂದಿಟ್ಟ 16 ಬೇಡಿಕೆಗಳೇನು?

CM Got An Open Letter About Hassan Pen Drive : ಹಾಸನ ಪೆನ್‌ಡ್ರೈವ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಅವರಿಗೆ ಬಹಿರಂಗ ಪತ್ರ ಬಂದಿದೆ. ಈ ಪತ್ರವನ್ನು ರಾಜ್ಯದ ಪ್ರಜ್ಞಾವಂತ ನಾಗರೀಕರು ಎಂಬ ಹೆಸರಿನಲ್ಲಿ ಬರೆಯಲಾಗಿದೆ. ಸದ್ಯ ಸಿಎಂ ಮುಂ

14 May 2024 11:40 am
'ಕ್ರೋಧಿ' ಸಂವತ್ಸರದಲ್ಲಿ 5,000 ವರ್ಷಗಳ ಹಿಂದಿನ ಗ್ರಹಗತಿ! ಎಫೆಕ್ಟ್ ಏನು? ಪ್ರಕಾಶ್ ಅಮ್ಮಣ್ಣಾಯ ವಿಶ್ಲೇಷಣೆ

5 ಸಾವಿರ ವರ್ಷಗಳ ಹಿಂದೆ ಇದ್ದ ರೀತಿಯ ಗ್ರಹ ಗತಿ ಸನ್ನಿವೇಶ ಈಗ ಇದೆ ಎಂದು ಖ್ಯಾತ ಜ್ಯೋತಿರ್ವಿಜ್ಞಾನಿ ಪ್ರಕಾಶ್ ಅಮ್ಮಣ್ಣಾಯ ಹೇಳಿದ್ದಾರೆ. ಇದರ ಪ್ರಭಾವ ಮುಂದಿನ 22 ವರ್ಷಗಳ ಕಾಲ ಇರಲಿದ್ದು, ಮಹಾ ಪರಿವರ್ತನೆಯೇ ಶುರುವಾಗಿದೆ ಎಂದು

14 May 2024 11:24 am
ಮಧ್ಯಪ್ರದೇಶದ ಅಗರ್ ಮಾಲ್ವಾದಲ್ಲಿ 5 ವರ್ಷದ ಬಾಲಕಿ ಮೇಲೆ ಪಕ್ಕದ ಮನೆಯ ಯುವಕನಿಂದ ಅತ್ಯಾಚಾರ!

Five Years Girl Rape In Madhya Pradesh : ಮಧ್ಯಪ್ರದೇಶದ ಅಗರ್‌ ಮಾಲ್ವಾದಲ್ಲಿ ಐದು ವರ್ಷದ ಬಾಲಕಿಯ ಮೇಲೆ ಅತ್ಯಾಚಾರವಾಗಿದೆ. ಪಕ್ಕದ ಮನೆಯ ಯುವಕನೆ ಅತ್ಯಾಚಾರ ಮಾಡಿದ್ದು, ವೈದ್ಯಕೀಯ ಪರೀಕ್ಷೆಯಲ್ಲಿ ದೃಢಪಟ್ಟಿದೆ. ಸದ್ಯ ಆರೋಪಿ ಪರಾರಿಯಾಗಿದ್ದಾನೆ. ಈ

14 May 2024 11:10 am
ಪೆನ್‌ಡ್ರೈವ್ ಪ್ರಕರಣದಲ್ಲಿ ಎಚ್‌ಡಿ ರೇವಣ್ಣಗೆ ಜಾಮೀನು; ಮುಂದೇನಾಗಲಿದೆ?

Hassana Pen Drive Case: ಲೈಂಗಿಕ ದೌರ್ಜನ್ಯಕ್ಕೊಳಗಾದ ಸಂತ್ರಸ್ತೆ ಅಪಹರಣ ಪ್ರಕರಣದಲ್ಲಿ ಜೈಲು ಸೇರಿದ್ದ ಶಾಸಕ ಎಚ್‌.ಡಿ. ರೇವಣ್ಣ ಅವರಿಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ. ಪರಪ್ಪನ ಅಗ್ರಹಾರ ಜೈಲಿ

14 May 2024 10:56 am
ಅಮೆರಿಕಕ್ಕೆ ಕೋಪ ತರಿಸಿದ ಇರಾನ್‌ ಜೊತೆಗಿನ ಭಾರತದ ಸ್ನೇಹ; ಚಾಬಹಾರ್‌ ಒಪ್ಪಂದದ ಬೆನ್ನಲ್ಲೇ ಇಂಡಿಯಾಗೆ ಖಡಕ್‌ ವಾರ್ನಿಂಗ್‌

US Warns India For Ties With Iran : ಇರಾನ್‌ ಜೊತೆ ಭಾರತ ಒಪ್ಪಂದ ಮಾಡಿಕೊಂಡ ಬೆನ್ನಲ್ಲೇ ಅಮೆರಿಕ ಭಾರತಕ್ಕೆ ಎಚ್ಚರಿಕೆಯನ್ನು ನೀಡಿದೆ. ಇರಾನ್‌ ಜೊತೆ ವ್ಯಾಪಾರ - ವ್ಯವಹಾರಗಳನ್ನು ಮಾಡಲು ಬಯಸುವವರು ಸಂಭವನೀಯ ಅಪಾಯಗಳ ಬಗ್ಗೆ ತಿಳಿದಿರಬೇಕು ಎಂದು

14 May 2024 10:56 am
ಒಂದೇ ವಿಷಯದ ಬಗ್ಗೆ ಎರಡು ವ್ಯಾಜ್ಯ: ಜಂಟಿ ವಿಚಾರಣೆಗೆ ಕರ್ನಾಟಕ ಹೈಕೋರ್ಟ್‌ ಆದೇಶ

Karnataka High Court: ಒಂದೇ ವಿಷಯದ ಬಗ್ಗೆ ಎರಡು ನ್ಯಾಯಾಲಯಗಳಲ್ಲಿ ದೂರು ದಾಖಲಾಗಿದ್ದಾಗ ಎರಡೂ ಪ್ರಕರಣಗಳನ್ನು ಒಂದು ನ್ಯಾಯಾಲಯಕ್ಕೆ ವರ್ಗಾಯಿಸಿ ಜಂಟಿ ವಿಚಾರಣೆ ನಡೆಸಬಹುದು ಎಂದು ಕರ್ನಾಟಕ ಹೈಕೋರ್ಟ್‌ ಆದೇಶಿಸಿದೆ. ನ್ಯಾಯಮೂರ್ತಿ ಸಚಿ

14 May 2024 10:24 am
ಕಲಬುರಗಿ ಜಿಲ್ಲೆಗೆ ಬರ ಪರಿಹಾರ ಬಂಪರ್‌; ರೈತರ ಅಕೌಂಟ್‌ಗೆ ಡಿಬಿಟಿ

Drought Relief Fund: ಬರದಿಂದ ಕಲಬುರಗಿ ಜಿಲ್ಲೆ ತತ್ತರಿಸಿದ್ದು, ಅದರಲ್ಲೂ ದೇಶದ ಬೆನ್ನೆಲುಬಾಗಿರುವ ರೈತರ ಪರಿಸ್ಥಿತಿಯಂತೂ ತುಂಬಾ ತೊಂದರೆಗೆ ಒಳಗಾಗಿತ್ತು. ಬರದಿಂದ ಹಾಕಿದ ಬೆಳೆ ಸಂಪೂರ್ಣ ಹಾನಿಯಾಗಿ ಪರಿಹಾರಕ್ಕಾಗಿ ಸರಕಾರದ ಮೊರೆ ಹೋಗ

14 May 2024 9:43 am
​Photos: ಪ್ರವಾಸದ ಖುಷಿಯಲ್ಲಿ 'ಬಿಗ್ ಬಾಸ್ ಕನ್ನಡ 10' ಸ್ಪರ್ಧಿ ನಮ್ರತಾ ಗೌಡ​

​Photos: ಪ್ರವಾಸದ ಖುಷಿಯಲ್ಲಿ 'ಬಿಗ್ ಬಾಸ್ ಕನ್ನಡ 10' ಸ್ಪರ್ಧಿ ನಮ್ರತಾ ಗೌಡ​

14 May 2024 9:40 am
ಬಿಸಿಲಿಗೆ ಹೆಚ್ಚಾಯ್ತು ಕೋಳಿ ಮೊಟ್ಟೆ ದರ; ಕರ್ನಟಕದ ವಿವಿಧ ನಗರಗಳ ಮಾರುಕಟ್ಟೆಯಲ್ಲಿ ಬೆಲೆ ಎಷ್ಟಿದೆ?

Egg Price Increased : ರಾಜ್ಯದಲ್ಲಿ ಮಳೆ ಆರಂಭವಾದರೂ ತಾಪಮಾನ ಮಾತ್ರ ತಗ್ಗಿಲ್ಲ. ಹೀಗಾಗಿ, ಕೋಳಿ ಮೊಟ್ಟೆಗಳು ಬೇಗ ಹಾಳಾಗುತ್ತಿದ್ದು, ಕೋಳಿಗಳು ಕೂಡ ಶಾಖಕ್ಕೆ ಮೃತವಾಗುತ್ತಿವೆ. ಪರಿಣಾಮ ಮೊಟ್ಟೆ ದರವು ಹೆಚ್ಚಳವಾಗಿದೆ. ಒಂದೇ ವಾರಕ್ಕೆ ಒಂದು

14 May 2024 9:37 am
ರಾತ್ರಿ ಸುರಿದ ಮಳೆಗೆ ಮೂರೇ ದಿನಕ್ಕೆ ಕಿತ್ತು ಹೋದ ಬೆಂಗಳೂರು ಮೈಸೂರು ಹಳೇ ಹೆದ್ದಾರಿ ಡಾಂಬರೀಕರಣ

Bengaluru Mysore Old Highway Problem: ಮೈಸೂರು ಬೆಂಗಳೂರು ಹಳೆ ಹೆದ್ದಾರಿಯಲ್ಲಿ ಕಳಪೆ ಕಾಮಗಾರಿ ನಡೆದಿರುವುದು ಬೆಳಕಿಗೆ ಬಂದಿದೆ. ಡಾಂಬರು ಹಾಕಿದ ಮೂರೇ ದಿನಕ್ಕೆ ರಸ್ತೆ ಕಿತ್ತು ಹೋಗಿದ್ದು, ವಾಹನ ಸವಾರರು ಪರದಾಟ ನಡೆಸುತ್ತಿದ್ದಾರೆ. ಈ ಬಗ್ಗೆ ವಿವ

14 May 2024 9:29 am
’ಶಿಕ್ಷಣ ಸಚಿವರು ಟ್ರೋಲ್ ಮಾಡುವವರಿಗೆ ಶಾಪ ಹಾಕೊಂಡು ಕೂತಿದ್ದಾರೆ, ಅವರೇನು ವಿಶ್ವಾಮಿತ್ರ ಮುನಿಗಳಾ’

Kumar Bangarappa Vs Madhu Bangarappa : ಸಹೋದರರಿಬ್ಬರ ಮಾತಿನ ಚಕಮಕಿ ಚುನಾವಣೆಯ ನಂತರವೂ ಮುಗಿದಿಲ್ಲ. ಶಿಕ್ಷಣ ಸಚಿವರಿಗೆ ಓದಲು ಬರೋಲ್ಲ, ಇನ್ನು ಇಲಾಖೆಯ ಕೆಲಸ ಎಲ್ಲಿ ಅರ್ಥವಾಗುತ್ತೆ ಎಂದು ಕುಮಾರ್ ಬಂಗಾರಪ್ಪ, ತಮ್ಮ ಮತ್ತು ಸಚಿವರೂ ಆಗಿರುವ ಮಧು ಬಂಗ

14 May 2024 8:44 am
ಕೋಲಾರ: ಕೈಕೊಟ್ಟ ಮಳೆ, ಮೀನು ಉತ್ಪಾದನೆ ಪ್ರಮಾಣ ಬಹುತೇಕ ಇಳಿಕೆ

Decline in fish farming: ಕೆರೆಗಳಲ್ಲಿ ನೀರು ಸಾಕಷ್ಟು ಪ್ರಮಾಣದಲ್ಲಿ ಕಡಿಮೆಯಾದ ಹಿನ್ನೆಲೆಯಲ್ಲಿ ಹಾಗೂ ಬಿಸಿಲಿನ ತಾಪ ಹೆಚ್ಚಾದ ಕಾರಣ ಕೋಲಾರ ಜಿಲ್ಲೆಯಾದ್ಯಂತ ಸುಮಾರು 20 ಟನ್‌ಗಳಿಗೂ ಅಧಿಕ ಮೀನುಗಳು ಮೃತಪಟ್ಟಿವೆ. 2023-24ನೇ ಸಾಲಿನಲ್ಲಿ ಕೆರೆಗ

14 May 2024 7:19 am
ಮಾರುಕಟ್ಟೆ ಪ್ರವೇಶಕ್ಕೆ ಕಾದಿದೆ ಬೆಂಗಳೂರು ಗ್ರಾಮಾಂತರ ಪ್ರದೇಶದ ಮಾವು

ಬೆಂಗಳೂರು ಗ್ರಾಮಾಂತರ ಜಿಲ್ಲೆ ಸೇರಿದಂತೆ 4 ತಾಲೂಕುಗಳಲ್ಲಿ 5,000ಕ್ಕೂ ಹೆಚ್ಚು ಹೆಕ್ಟೇರ್‌ನಲ್ಲಿ ಮಾವು ಬೆಳೆಯಲಾಗುತ್ತಿದೆ. ಮಾರುಕಟ್ಟೆ ಪ್ರವೇಶಕ್ಕೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಮಾವು ರೆಡಿಯಾಗುತ್ತಿದೆ. ಮುಂದಿನ 15 ದಿ

14 May 2024 6:56 am
ನೀರಿನ ಗುಣಮಟ್ಟ ವಿಶ್ಲೇಷಣೆ: ಬೆಂಗಳೂರಿನಲ್ಲಿ ಒಳ್ಳೆಯ ಕೆರೆಗಳೇ ಇಲ್ಲ ಸ್ವಾಮಿ!

ತೀವ್ರವಾದ ಬೇಸಿಗೆ ಪರಿಣಾಮ ಕೆಲವು ಕೆರೆಗಳು ಬತ್ತಿ ಹೋಗಿವೆ. ಇನ್ನೂ ಹಲವು ಕೆರೆಗಳಲ್ಲಿ ಕೊಂಚ ನೀರಿದೆ. ಇಂತಹ ಕೆರೆಗಳಿಗೆ ಮಲಿನ ನೀರು ಮಾಮೂಲಿಯಂತೆ ಹರಿಯುವುದರಿಂದ ‘ಇ-ಕೆಟಗರಿ’ ಕೆರೆಗಳ ಸಂಖ್ಯೆ ಹೆಚ್ಚಿದೆ. ಮಳೆ ಬಂದು, ಕೆರೆಗಳ

14 May 2024 6:25 am
Farmer loan - ಚುನಾವಣೆ ನೀತಿ ಸಂಹಿತೆಯ ಶೂಲ: ರೈತರಿಗೆ ಸಕಾಲಕ್ಕೆ ಸಿಗಲ್ಲ ಸಾಲ

ಕೆಂಚೇಗೌಡ ಬೆಂಗಳೂರು ಚುನಾವಣೆ ನೀತಿ ಸಂಹಿತೆ ಇನ್ನಿತರ ಕಾರಣಗಳಿಂದ ಸಹಕಾರ ಸಂಘಗಳ ಮೂಲಕ ಶೂನ್ಯ ಬಡ್ಡಿ ದರ ಸಾಲ ವಿತರಣೆಯೂ ವಿಳಂಬವಾಗಿದೆ.ಬರಗಾಲದ ಸಂಕಷ್ಟದ ನಡುವೆಯೂ ಬಹಳಷ್ಟು ರೈತರು ಏಪ್ರಿಲ್‌ ಅಂತ್ಯಕ್ಕೆ 2023-24ರ ಸಾಲ ಮರು ಪ

14 May 2024 6:13 am
IPL 2025: ಆರ್‌ಸಿಬಿಗೆ ವಿರಾಟ್‌ ಕೊಹ್ಲಿಯೇ ನಾಯಕನಾಗಬೇಕೆಂದ ಹರ್ಭಜನ್ ಸಿಂಗ್‌!

Harbhajan Singh backs Virat Kohli for RCB's Captaincy: ಪ್ರಸ್ತುತ ನಡೆಯುತ್ತಿರುವ 2024ರ ಇಂಡಿಯನ್‌ ಪ್ರೀಮಿಯರ್‌ ಲೀಗ್ (ಐಪಿಎಲ್‌) ಟೂರ್ನಿಯಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಪ್ಲೇಆಫ್‌ಗೆ ಅರ್ಹತೆ ಪಡೆದಿಲ್ಲವಾದರೆ, ಮುಂದಿನ ಆವೃತ್ತಿಯಲ್ಲಿ ಆರ್‌

14 May 2024 1:17 am
ಬಿಹಾರದ ಮಾಜಿ ಡಿಸಿಎಂ ಸುಶೀಲ್ ಕುಮಾರ್ ಮೋದಿ ನಿಧನ - ಲಾಲೂಗೆ ಸಿಂಹಸ್ವಪ್ನವಾಗಿದ್ದ ನಾಯಕ ಇನ್ನಿಲ್ಲ!

ಬಿಹಾರದ ಮಾಜಿ ಉಪ ಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ ಅವರು ನಿಧನರಾಗಿದ್ದಾರೆ. ಬಿಹಾರದ ಬಿಜೆಪಿ ನಾಯಕರಲ್ಲಿ ಪ್ರಮುಖರಾಗಿದ್ದ ಅವರು, ಬಿಹಾರದ ನಾಲ್ಕನೇ ಮುಖ್ಯಮಂತ್ರಿಯಾಗಿ 2017ರ ಜು. 27ರಿಂದ 2020ರ ನವೆಂಬರ್ 16ರವರೆಗೆ ಅಧಿಕಾರದಲ್ಲ

13 May 2024 11:52 pm
GT vs KKR: ಗುಜರಾತ್‌ ಟೈಟನ್ಸ್‌ ಕನಸನ್ನು ಭಗ್ನಗೊಳಿಸಿದ ಮಳೆರಾಯ!

GT vs KKR Match abandoned: ಪ್ರಸ್ತುತ ನಡೆಯುತ್ತಿರುವ 2024ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) ಟೂರ್ನಿಯಲ್ಲಿ ಗುಜರಾತ್‌ ಟೈಟನ್ಸ್‌ ತಂಡದ ಅಭಿಯಾನ ಅಂತ್ಯವಾಗಿದೆ. ಸೋಮವಾರ ಕೋಲ್ಕತಾ ನೈಟ್ ರೈಡರ್ಸ್‌ ವಿರುದ್ದದ ಪಂದ್ಯದಲ್ಲಿ ಜಿಟಿ ಗೆ

13 May 2024 11:27 pm
ವಿಮಾನ ಟಿಕೆಟ್‌ ರದ್ದುಗೊಳಿಸಿದ ಪ್ರಜ್ವಲ್‌, ಬಂಧನಕ್ಕೆ ರೆಡ್‌ ಕಾರ್ನರ್‌ ಅಸ್ತ್ರ ಪ್ರಯೋಗಿಸಲು ಎಸ್‌ಐಟಿ ಪ್ಲ್ಯಾನ್‌

ವಿದೇಶದಲ್ಲಿ ತಲೆಮರೆಸಿಕೊಂಡಿದ್ದಾರೆ ಎನ್ನಲಾದ ಅತ್ಯಾಚಾರ ಆರೋಪಿ ಹಾಸನ ಸಂಸದ ಪ್ರಜ್ವಲ್‌ ರೇವಣ್ಣ ಮೇ 15ಕ್ಕೆ ಜರ್ಮನಿಯಿಂದ ಬೆಂಗಳೂರಿಗೆ ವಾಪಸ್‌ ಬರಲು ಬುಕ್‌ ಮಾಡಿದ್ದ ವಿಮಾನ ಪ್ರಯಾಣದ ಟಿಕೆಟ್‌ ಅನ್ನು ರದ್ದುಗೊಳಿಸಿದ್ದಾ

13 May 2024 10:57 pm
​ಮತದಾನ ಮಾಡಿದ ಸೆಲೆಬ್ರಿಟಿಗಳು​

​ಮತದಾನ ಮಾಡಿದ ಸೆಲೆಬ್ರಿಟಿಗಳು​

13 May 2024 10:12 pm
IPL 2024: ರಾಜಸ್ಥಾನ್‌ ರಾಯಲ್ಸ್‌ಗೆ ಆಘಾತ, ಪ್ಲೇಆಫ್‌ಗೂ ಮುನ್ನ ಟೂರ್ನಿ ತೊರೆದ ಜೋಸ್ ಬಟ್ಲರ್‌!

Jos buttler leaves IPL 2024: ಪ್ರಸ್ತುತ ನಡೆಯುತ್ತಿರುವ 2024ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) ಟೂರ್ನಿಯು ಸದ್ಯ ನಿರ್ಣಾಯಕ ಹಂತದಲ್ಲಿದೆ. ಪ್ಲೇಆಫ್‌ಗೆ ಅರ್ಹತೆ ಪಡೆಯಲು ಎದುರು ನೋಡುತ್ತಿರುವ ರಾಜಸ್ಥಾನ್‌ ರಾಯಲ್ಸ್‌, ರಾಯಲ್‌ ಚಾಲೆಂ

13 May 2024 10:01 pm
ಸಿಎಸ್‌ಕೆ ಕದನಕ್ಕೂ ಮುನ್ನ ಆರ್‌ಸಿಬಿಗೆ ಆಘಾತ - ತಂಡ ತೊರೆದ ಸ್ಟಾರ್‌ ಪ್ಲೇಯರ್ಸ್‌!

Will Jacks Return to England: ಹದಿನೇಳನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್‌ ಲೀಗ್‌ ಮುಕ್ತಾಯದ ಘಟ್ಟದಲ್ಲಿದೆ. ಮೊದಲ 8 ಪಂದ್ಯಗಳಲ್ಲಿ ಕೇವಲ 1 ಜಯ ಮಾತ್ರವೇ ದಾಖಲಿಸಿದ್ದ ಆರ್‌ಸಿಬಿ ತಂಡ ಇದೀಗ ಸತತ 5 ಜಯ ದಾಖಲಿಸುವ ಮೂಲಕ ಭರ್ಜರಿ ಕಮ್‌ಬ್ಯಾಕ್‌ ಮಾಡ

13 May 2024 9:35 pm
ಮುಂಬೈನಲ್ಲಿ ಧೂಳಿನ ಬಿರುಗಾಳಿಗೆ ಬಿದ್ದ ಬೃಹತ್‌ ಹೋರ್ಡಿಂಗ್‌, 3 ಸಾವು, 59 ಮಂದಿಗೆ ಗಾಯ

ಮುಂಬೈನ ಘಾಟ್‌ಕೋಪರ್‌ನಲ್ಲಿ ಸೋಮವಾರ ಸಂಜೆ ಧೂಳಿನ ಬಿರುಗಾಳಿಗೆ ಬೃಹತ್‌ ಜಾಹೀರಾತು ಫಲಕವೊಂದು ಬಿದ್ದು, ಮೂವರು ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ 59 ಜನರಿಗೆ ಗಾಯವೂ ಆಗಿದ್ದು, ಹಲವರು ಇನ್ನೂ ಇದರಡಿಯಲ್ಲಿ ಸಿಲುಕಿದ್ದಾರೆ ಎಂದ

13 May 2024 8:55 pm
ಟಿ20 ವಿಶ್ವಕಪ್‌ನಲ್ಲಿ ಭೀತಿ ಹುಟ್ಟಿಸಿರುವ ವೇಗಿಯನ್ನು ಹೆಸರಿಸಿದ ಡೇವಿಡ್‌ ಮಿಲ್ಲರ್‌!

David Miller on Jasprit Bumrah: ಮುಂಬರುವ 2024ರ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಭಾರತ ತಂಡದ ವೇಗಿ ಜಸ್‌ಪ್ರೀತ್‌ ಬುಮ್ರಾ ಅವರು ಬ್ಯಾಟ್ಸ್‌ಮನ್‌ಗಳಿಗೆ ಭೀತಿ ಹುಟ್ಟಿಸಿದ್ದಾರೆಂದು ದಕ್ಷಿಣ ಆಫ್ರಿಕಾ ಬ್ಯಾಟ್ಸ್‌ಮನ್‌ ಡೇವಿಡ್‌ ಮಿಲ್ಲರ್

13 May 2024 8:35 pm
ಹಾಸನ ಪೆನ್‌ಡ್ರೈವ್‌ ಕೇಸ್‌ ಟೈಮ್‌ಲೈನ್‌: ವಿಡಿಯೋ ವೈರಲ್‌ನಿಂದ ರೇವಣ್ಣ ಬಂಧನ-ಬಿಡುಗಡೆವರೆಗೆ

ಏಪ್ರಿಲ್‌ 22ರಿಂದ ಅಶ್ಲೀಲ ವಿಡಿಯೋಗಳ ವೈರಲ್‌ನೊಂದಿಗೆ ಆರಂಭವಾದ ಹಾಸನ ಅಶ್ಲೀಲ ಪೆನ್‌ಡ್ರೈವ್‌ ಪ್ರಕರಣ ಇದೀಗ ಹೊಳೆನರಸೀಪುರ ಶಾಸಕ ಎಚ್‌ಡಿ ರೇವಣ್ಣ ಬಂಧನದಿಂದ ಇದೀಗ ಬಿಡುಗಡೆವರೆಗೆ ಬಂದು ನಿಂತಿದೆ. ಅತ್ತ ಅವರ ಪುತ್ರ, ಇಡೀ ಹಗ

13 May 2024 8:09 pm
ಐಸಿಸಿ ಟಿ20 ಕ್ರಿಕೆಟ್‌ ವಿಶ್ವಕಪ್‌ - 15 ಆಟಗಾರರ ತಂಡ ಪ್ರಕಟ ಮಾಡಿದ ನೆದರ್ಲೆಂಡ್ಸ್‌!

ICC T20 World Cup 2024: ವೆಸ್ಟ್‌ ಇಂಡೀಸ್‌ ಮತ್ತು ಅಮೆರಿಕದ ಜಂಟಿ ಆತಿಥ್ಯದಲ್ಲಿ 2024ರ ಸಾಲಿನ ಐಸಿಸಿ ಟಿ20 ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯು ಜೂನ್ 1ರಿಂದ 29ರವರೆಗೆ ಆಯೋಜನೆ ಆಗಲಿದೆ. ಕ್ರಿಕೆಟ್‌ ಇತಿಹಾಸದಲ್ಲಿ ಇದೇ ಮೊದಲ ಬಾರಿ ಎಂಬಂತೆ ಮುಂಬ

13 May 2024 7:59 pm
ದೇವರಾಜೇಗೌಡ ಮೂರು ದಿನ ನ್ಯಾಯಾಂಗ ಬಂಧನದಿಂದ ಪೊಲೀಸ್ ವಶಕ್ಕೆ

ಪ್ರಜ್ವಲ್ ಪೆನ್ ಡ್ರೈವ್ ಪ್ರಕರಣದಲ್ಲಿ ಪ್ರಜ್ವಲ್ ವಿರುದ್ಧ ವಾಗ್ದಾಳಿ ನಡೆಸಿದ್ದ ಹಾಗೂ ಅತ್ಯಾಚಾರ ಪ್ರಕರಣವೊಂದರಲ್ಲಿ ಇತ್ತೀಚೆಗೆ ಬಂಧನವಾಗಿದ್ದ ಹಾಸನದ ಬಿಜೆಪಿ ಮುಖಂಡ ದೇವರಾಜೇಗೌಡ ಅವರನ್ನು ನ್ಯಾಯಾಂಗ ಬಂಧನದಿಂದ ತೆರವ

13 May 2024 7:13 pm
ಎಚ್ ಡಿ ರೇವಣ್ಣ ಜಾಮೀನಿಗೆ ಕಾರಣವಾಗಿದ್ದು ಇವೇ ಮೂರು ಅಂಶಗಳು!

ಚಾಮರಾಜನಗರ ಜಿಲ್ಲೆಯ ಕೆ.ಆರ್. ನಗರ ತಾಲೂಕಿನ ಮಹಿಳೆಯೊಬ್ಬರ ಅಪಹರಣ ಪ್ರಕರಣದಲ್ಲಿ ಬಂಧನಕ್ಕೀಡಾಗಿದ್ದ ಹಾಸನ ಜಿಲ್ಲೆಯ ಹೊಳೆನರಸೀಪುರದ ಶಾಸಕ ಎಚ್.ಡಿ. ರೇವಣ್ಣ ಅವರಿಗೆ ಬಿಡುಗಡೆಯ ಭಾಗ್ಯ ದೊರಕಿದೆ. ಬೆಂಗಳೂರಿನ ಜನಪ್ರತಿನಿಧಿ ನ

13 May 2024 6:48 pm
ಎಚ್‌ಡಿ ರೇವಣ್ಣಗೆ ಬಿಗ್‌ ರಿಲೀಫ್‌, ಮಹಿಳೆಯ ಕಿಡ್ನಾಪ್‌ ಪ್ರಕರಣದಲ್ಲಿ ಕೊನೆಗೂ ಜಾಮೀನು ಮಂಜೂರು!

HD Revanna Gets Bail : ಹೊಳೆನರಸೀಪುರ ಶಾಸಕ ಹಾಗೂ ಮಾಜಿ ಸಚಿವ ಎಚ್‌ಡಿ ರೇವಣ್ಣಗೆ ಬಿಗ್‌ ರಿಲೀಫ್‌ ಸಿಕ್ಕಿದೆ. ಮಹಿಳೆಯ ಅಪಹರಣ ಪ್ರಕರಣದಲ್ಲಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಕೊನೆಗೂ ಎಚ್‌ಡಿ ರೇವಣ್ಣಗೆ ಜಾಮೀನು ಕಲ್ಪಿಸಿದೆ. ಮೂರು ದಿನ

13 May 2024 6:40 pm
PM Modi in Varanasi: ವಾರಾಣಸಿಯಲ್ಲಿ ಮೋದಿ ರೋಡ್‌ಶೋ, ಮಂಗಳವಾರ ನಾಮಪತ್ರ ಸಲ್ಲಿಕೆಗೆ ಸಜ್ಜು

Varanasi lok sabha constituency: ನರೇಂದ್ರ ಮೋದಿ ಅವರು ಸತತ ಮೂರನೇ ಬಾರಿಗೆ ವಾರಾಣಸಿ ಲೋಕಸಭಾ ಕ್ಷೇತ್ರದಿಂದ ಅದೃಷ್ಟ ಪರೀಕ್ಷೆಗೆ ಇಳಿಯಲಿದ್ದಾರೆ. ಮಂಗಳವಾರ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಲಿದ್ದು, ಅದಕ್ಕೂ ಮುನ್ನ ಸೋಮವಾರ ವಾರಾಣಸಿ

13 May 2024 6:11 pm
ಅರವಿಂದ್ ಕೇಜ್ರಿವಾಲ್ ಮನೆಯಲ್ಲಿ ಸ್ವಾತಿ ಮಳಿವಾಲ್ ಮೇಲೆ ಹಲ್ಲೆ? ದಿಲ್ಲಿ ಪೊಲೀಸರ ಹೇಳಿಕೆ

Swati Maliwal Assaulted in Arvind Keriwal Residence: ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಮನೆಯಲ್ಲಿ ರಾಜ್ಯ ಮಹಿಳಾ ಆಯೋಗದ ಮಾಜಿ ಅಧ್ಯಕ್ಷೆ ಸ್ವಾತಿ ಮಳಿವಾಲ್ ಅವರ ಮೇಲೆ ಹಲ್ಲೆ ನಡೆದಿದೆ ಎಂದು ದಿಲ್ಲಿ ಪೊಲೀಸರು ತಿಳಿಸಿದ್ದಾರೆ. ಪೊಲೀಸ್ ನಿ

13 May 2024 6:05 pm
ಮನೆಯಲ್ಲಿದ್ದ ಒಂದು ಕೋಟಿ ರೂಪಾಯಿ ತಗೊಂಡು ಲವರ್‌ ಜತೆ ಪರಾರಿಯಾದ ಬೆಂಗಳೂರು ಉದ್ಯಮಿ ಪುತ್ರಿ!

Bengaluru Crime : ಬೆಂಗಳೂರಿನ ಉದ್ಯಮಿಯೊಬ್ಬರ ಪುತ್ರಿ ಮನೆಯಲ್ಲಿದ್ದ ಕೋಟಿ ರೂಪಾಯಿ ಕಳ್ಳತನ ಮಾಡಿಕೊಂಡು ಪ್ರಿಯಕರನ ಜತೆ ಓಡಿ ಹೋಗಿದ್ದಾಳೆ. ಈ ಬಗ್ಗೆ ಸ್ವತಃ ಉದ್ಯಮಿ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. ಈ ಬಗ್ಗೆ ವಿವರ ಎಲ್ಲಿದೆ.

13 May 2024 6:00 pm
’ಮಿಷನ್ ಸೌತ್’ ನಲ್ಲಿ ಬಿಜೆಪಿಗೆ ಬಹುದೊಡ್ಡ ಜಯ: 4ನೇ ಹಂತದ ಚುನಾವಣೆಯ ವೇಳೆ ಅಮಿತ್ ಶಾ

Amit Shah's Mission South Calculation : ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ದಕ್ಷಿಣ ಭಾರತದ ನಾಲ್ಕು ರಾಜ್ಯಗಳಲ್ಲಿ ಉತ್ತಮ ಸಾಧನೆಯನ್ನು ಮಾಡಲಿದೆ ಎಂದು ಕೇಂದ್ರ ಗೃಹಸಚಿವ ಅಮಿತ್ ಶಾ ಆಶಾವಾದ ವ್ಯಕ್ತ ಪಡಿಸಿದ್ದಾರೆ. ಖಾಸಗಿ ಸುದ್ದಿವಾಹಿನಿಯೊಂದಿಗಿನ

13 May 2024 5:58 pm
ಕೆನಡಾದಲ್ಲಿ ರೋಚಕ 'ಗೋಲ್ಡ್ ಹೈಸ್ಟ್' ಪ್ರಕರಣ: ಏರ್‌ಪೋರ್ಟ್‌ನಿಂದ ಚಿನ್ನ ತುಂಬಿದ ಕಂಟೇನರ್ ಕಳುವಾಗಿದ್ದು ಹೇಗೆ?

Canada Biggest Gold Heist: ಕೆನಡಾದಲ್ಲಿ ಕಳೆದ ತಿಂಗಳು ಬೆಳಕಿಗೆ ಬಂದ ದೇಶದ ಅತಿ ದೊಡ್ಡ ಚಿನ್ನ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತ ಮೂಲದ ಮತ್ತೊಬ್ಬ ವ್ಯಕ್ತಿಯನ್ನು ಅಲ್ಲಿನ ಪೊಲೀಸರು ಬಂಧಿಸಿದ್ದಾರೆ. ವಿಮಾನ ಮೂಲಕ ಏರ್‌ಪೋರ್ಟ್‌ಗೆ ಬಂ

13 May 2024 5:34 pm
ಬೆಳ್ತಂಗಡಿ, ಪುತ್ತೂರಿನಲ್ಲಿ ಭಾರೀ ಗಾಳಿ ಮಳೆ: ವಿದ್ಯುತ್‌ ಕಂಬಗಳು ಧರಾಶಾಯಿ, ಮನೆ ಮೇಲೆ ಬಿತ್ತು ಮರ

Heavy Rain In Dakshina Kannada: ದಕ್ಷಿಣ ಕನ್ನಡ ಜಿಲ್ಲೆಯ ಹಲವು ತಾಲ್ಲೂಕುಗಳು ಭಾರೀ ಮಳೆಗೆ ಸಾಕ್ಷಿಯಾಗಿವೆ. ಬೆಳ್ತಂಗಡಿ ತಾಲ್ಲೂಕಿನಲ್ಲಿ ಭಾರೀ ಗಾಳಿ ಹಾಗೂ ಮಳೆಯಿಂದಾಗಿ ವಿದ್ಯುತ್ ಕಂಬಗಳು ಉರುಳಿವೆ. ಪುತ್ತೂರು ತಾಲ್ಲೂಕಿನಲ್ಲಿ ಮಳೆ ಹಾಗೂ ಗ

13 May 2024 5:32 pm
ಮುಂಬೈನಲ್ಲಿ ವರ್ಷದ ಮೊದಲ ಮಳೆ! ಧೂಳಿನ ಬಿರುಗಾಳಿಯಿಂದ ವಿಮಾನ ಸಂಚಾರ ಸ್ಥಗಿತ

First Rain In Mumbai: ಮಾಯಾ ನಗರಿ ಮುಂಬೈ ವರ್ಷದ ಮೊದಲ ಮಳೆಗೆ ಸಾಕ್ಷಿಯಾಗಿದೆ. ಮೊದಲ ಮಳೆ ಭಾರೀ ಬಿರುಗಾಳಿಯೊಂದಿಗೇ ದೇಶದ ವಾಣಿಜ್ಯ ರಾಜಧಾನಿಗೆ ದಾಂಗುಡಿ ಇಟ್ಟಿದೆ. ಸೆಕೆ ಹಾಗೂ ಧಗೆಯಿಂದ ಬೇಸತ್ತಿದ್ದ ಜನಕ್ಕೆ ಮಳೆ ತಂಪೆರೆಯುವ ಜೊತೆಯಲ್ಲೇ

13 May 2024 5:25 pm
'ಚೆನ್ನೈನಲ್ಲಿ ಎಂಎಸ್‌ ಧೋನಿಗೆ ದೇವಾಸ್ಥಾನ ಕಟ್ಟಿಸಿ': ಅಂಬಾಟಿ ರಾಯುಡು ಆಗ್ರಹ!

Ambati Rayudu on MS Dhoni: ಚೆನ್ನೈ ಸೂಪರ್‌ ಕಿಂಗ್ಸ್‌ ಮಾಜಿ ನಾಯಕ ಎಂಎಸ್‌ ಧೋನಿಯನ್ನು ಭಾರತ ತಂಡದ ಮಾಜಿ ಆಟಗಾರ ಅಂಬಾಟಿ ರಾಯುಡು ಶ್ಲಾಘಿಸಿದ್ದಾರೆ. ಸಿಎಸ್‌ಕೆಗೆ ಐದು ಐಪಿಎಲ್‌ ಟ್ರೋಫಿ ಹಾಗೂ ಹಲವು ವರ್ಷಗಳ ಕಾಲ ಆಡಿರುವ ಎಂಎಸ್‌ ಧೋನಿಗೆ ಚೆ

13 May 2024 5:21 pm
ರಾಜ್ಯದಲ್ಲಿ ಸರ್ಕಾರ ಪತನ ಮಾಡುವ ಪ್ರಯತ್ನವನ್ನು ನಾವು ಮಾಡಲ್ಲ: ಡಾ. ಸಿಎನ್ ಅಶ್ವತ್ಥ ನಾರಾಯಣ

ರಾಜ್ಯದಲ್ಲಿ ಸರ್ಕಾರ ಪತನ ಮಾಡುವ ಪ್ರಯತ್ನವನ್ನು ನಾವು ಮಾಡಲ್ಲ ಎಂದು ಮಾಜಿ ಡಿಸಿಎಂ ಡಾ. ಸಿಎನ್ ಅಶ್ವತ್ಥ ನಾರಾಯಣ ಹೇಳಿದರು. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ ಹೇಳಿಕೆಯನ್ನು ನಿರಾಕರಿಸಿದ

13 May 2024 5:03 pm
ಅಭ್ಯರ್ಥಿಯೇ ಇಲ್ಲದ ಇಂದೋರ್‌ನಲ್ಲಿ 'ನೋಟಾ' ಪರ ಕಾಂಗ್ರೆಸ್ ಪ್ರಚಾರ: 'ಕೈ' ತಂತ್ರ ಗೆದ್ದರೆ ಏನಾಗಲಿದೆ?

Congress NOTA Campaign in Indore: ಲೋಕಸಭೆ ಚುನಾವಣೆಯಲ್ಲಿ ಇಂದೋರ್ ಕ್ಷೇತ್ರವು ವಿಚಿತ್ರ ಹಾಗೂ ಅಪರೂಪದ ವಿದ್ಯಮಾನಕ್ಕೆ ಸಾಕ್ಷಿಯಾಗಿದೆ. ಇಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಯಾವ ಅಭ್ಯರ್ಥಿಗೂ ಬೇಡ, ನೋಟಾ ಪರ ಮತ ಚಲಾಯಿಸಿ ಎಂದು ಪ್ರಚಾರ ನಡ

13 May 2024 4:41 pm
DC vs LSG: ಡೆಲ್ಲಿ ಸೋತ್ರೆ ಮನೇಗೆ, ಕಮ್‌ಬ್ಯಾಕ್‌ ಮಾಡಲು ಲಖನೌಗೆ ಉತ್ತಮ ಅವಕಾಶ!

DC vs LSG Match Preview: ಡೆಲ್ಲಿ ಕ್ಯಾಪಿಟಲ್ಸ್‌ ಹಾಗೂ ಲಖನೌ ಸೂಪರ್‌ ಜಯಂಟ್ಸ್‌ ತಂಡಗಳು ಮಂಗಳವಾರ ದಿಲ್ಲಿಯ ಅರುಣ್‌ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯುವ 2024ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) ಟೂರ್ನಿಯ 64ನೇ ಪಂದ್ಯದಲ್ಲಿ ಕಾದಾಟ ನ

13 May 2024 4:33 pm
ನಾನೇನು ತಪ್ಪು ಮಾಡಿಲ್ಲ ಅಂದ್ರೂ ಈ ಶಿಕ್ಷೆ ಆಗಿದೆ ಎಂದು ರೇವಣ್ಣ 10 ನಿಮಿಷ ಕಣ್ಣೀರು ಹಾಕಿದರು : ಜಿಟಿ ದೇವೇಗೌಡ

GT Deve Gowda On HD Revanna : ಕಿಡ್ನಾಪ್‌ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಮಾಜಿ ಸಚಿವ ಎಚ್‌ಡಿ ರೇವಣ್ಣ ಅವರನ್ನು ಶಾಸಕ ಜಿಟಿ ದೇವೇಗೌಡ ಅವರು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಈ ವೇಳೆ ಅವರು ಎಚ್‌ಡಿ ರೇವಣ್ಣ ಅವರ ಜೊತೆ ಏನೆ

13 May 2024 4:30 pm
ಕಾಂಗ್ರೆಸ್‌ನಲ್ಲಿ ಭಿನ್ನಮತ ಇಲ್ಲವೆನ್ನಲ್ಲ, ಆದರೆ ಸರ್ಕಾರ ಪತನವಾಗಲ್ಲ: ಸತೀಶ್ ಜಾರಕಿಹೊಳಿ

ಲೋಕಸಭೆ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಬಿಜೆಪಿ ಅವರು 14 ಕ್ಷೇತ್ರಗಳಲ್ಲಿ ಗೆಲವು ಸಾಧಿಸಲಿ. ಅದೇ ರೀತಿಯಲ್ಲಿ ನಾವು 14 ಸ್ಥಾನಗಳನ್ನು ಗೆಲ್ಲುತ್ತೇವೆ. ಸಮಬಲ ಇದ್ರೆ ಯಾರಮೇಲೂ ಆರೋಪ ಮಾಡಲಾಗಲ್ಲ. ಕೆಲವೊಮ್ಮೆ ಸಮಬಲ ಮಾಡಿಕೊಳ್ಳಬೇ

13 May 2024 4:28 pm
ಅಶ್ಲೀಲ ಪೆನ್‌ಡ್ರೈವ್‌ ಹಂಚಿದವರಿಗೆ ಹೆಂಡತಿ ಮಕ್ಕಳು ಇಲ್ವಾ; ದೇವೇಗೌಡರ ಕುಟುಂಬದಿಂದ ನನ್ನ ದೂರ ಮಾಡುವ ಪ್ಲಾನ್‌- ಎ.ಮಂಜು

A Manju About Pendrives Case: ಹಾಸನ ಪೆನ್‌ಡ್ರೈವ್‌ ಹಂಚಿಕೆ ಪ್ರಕರಣದಲ್ಲಿ ಶಾಸಕ ಎ ಮಂಜು ಅವರ ಹೆಸರು ಕೇಳಿಬಂದಿತ್ತು. ಈ ಬಗ್ಗೆ ಸ್ವತಃ ಶಾಸಕರು ಸ್ಪಷ್ಟನೆ ಕೊಟ್ಟಿದ್ದಾರೆ. ದೇವೇಗೌಡರ ಕುಟುಂಬದಿಂದ ನನ್ನನ್ನು ದೂರ ಮಾಡುವ ಉದ್ದೇಶದಿಂದ ಯಾರೋ ನ

13 May 2024 4:25 pm
ಆಳಂದದಲ್ಲಿ ಬೈಕ್‌ಗೆ ಡಿಕ್ಕಿ ಹೊಡೆದ ಪಿಕಪ್ ವಾಹನ: ಘಟನಾ ಸ್ಥಳದಲ್ಲೇ ದಂಪತಿ ದುರ್ಮರಣ

Kalauragi Accident News: ಹೆದ್ದಾರಿಗಳಲ್ಲಿ ಬೈಕ್ ಸವಾರರು ಜೀವ ಕೈನಲ್ಲಿ ಹಿಡಿದು ವಾಹನ ಚಾಲನೆ ಮಾಡುವಂಥಾ ಪರಿಸ್ಥಿತಿ ಏರ್ಪಟ್ಟಿದೆ. ರಾಜ್ಯದ ವಿವಿದೆಡೆ ಸಂಭವಿಸಿದ ಮೂರು ಪ್ರತ್ಯೇಕ ಅಪಘಾತಗಳಲ್ಲಿ ನಾಲ್ವರು ಮೃತಪಟ್ಟಿದ್ದು, ಇಬ್ಬರು ಗಾಯಗೊ

13 May 2024 4:19 pm
ಹಾಸನ ಪೆನ್ ಡ್ರೈವ್ ಪ್ರಕರಣ - ಪ್ರಜ್ವಲ್ ರೇವಣ್ಣ ಮನೆಗೆ ಆಗಮಿಸಿದ ವಿಧಿವಿಜ್ಞಾನ ತಜ್ಞರು!

ಹಾಸನದ ಪ್ರಜ್ವಲ್ ರೇವಣ್ಣನವರ ನಿವಾಸಕ್ಕೆ ಮೇ 13ರಂದು ಆಗಮಿಸಿದ ವಿಧಿವಿಜ್ಞಾನ ಪ್ರಯೋಗಾಲಯದ ತಜ್ಞರು, ಪರಿಶೀಲನೆ ಆರಂಭಿಸಿದ್ದಾರೆ. ಆ ನಿವಾಸದಲ್ಲೇ ಅನೇಕ ಮಂದಿಗೆ ಪ್ರಜ್ವಲ್ ರೇವಣ್ಣನವರು ಅನೇಕರ ಮೇಲೆ ಲೈಂಗಿಕ ಕಿರುಕುಳ ಎಸಗಿದ

13 May 2024 4:15 pm
'ಬೇಗ ಮದುವೆ ಆಗಬೇಕಿದೆ': ಚುನಾವಣಾ ಪ್ರಚಾರ ಅಖಾಡದಲ್ಲಿ ರಾಹುಲ್ ಗಾಂಧಿ ಹೀಗೆ ಹೇಳಿದ್ದೇಕೆ?

Rahul Gandhi Statement On Marriage: ಭಾರತ ದೇಶದ ಮೋಸ್ಟ್‌ ಎಲಿಜೆಬಲ್ ಬ್ಯಾಚುಲರ್‌ಗಳ ಪೈಕಿ 53 ವರ್ಷ ವಯಸ್ಸಿನ ರಾಹುಲ್ ಗಾಂಧಿ ಕೂಡಾ ಒಬ್ಬರು! ರಾಹುಲ್ ಗಾಂಧಿ ಅವರ ಮದುವೆ ಕುರಿತಾಗಿ ಈಗಾಗಲೇ ಹಲವು ಬಾರಿ ಚರ್ಚೆಗಳು ಬಂದಿವೆ. ಪ್ರತಿ ಬಾರಿಯೂ ಭಿನ್ನ, ವಿ

13 May 2024 4:08 pm
'ಪಾಕಿಸ್ತಾನ ಬಳೆ ತೊಡಲಿ ಬಿಡಣ್ಣಾ...', INDIA ನಾಯಕರಿಗೆ ಮೋದಿ ರಿಯಾಕ್ಷನ್‌!

Bihar lok sabha Elections: ಮುಜಫ್ಫರ್‌ಪುರದಲ್ಲಿ ಲೋಕಸಭಾ ಚುನಾವಣೆ ಪ್ರಚಾರದಲ್ಲಿ ಪ್ರಧಾನಿ ಮೋದಿ ಅವರು ಇಂಡಿ ಮೈತ್ರಿಕೂಟದ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು. ಭಾರತ ದೇಶದ ವಿರುದ್ಧ ಮಾತನಾಡಲು ಕೆಲವು ನಾಯಕರು ಸುಪಾರಿ ತೆಗೆದುಕೊಂಡಿದ

13 May 2024 3:52 pm
ಬಿಸಿಲಿನ ಬೇಗೆಗೆ ಬೆಂಡಾದ ಮಂಗಳೂರಿಗರು ಈಗ `ಬೊಂಡ'ದ ದರ ಕೇಳಿಯೂ ಸುಸ್ತು! ತಾಜಾ ಎಳನೀರಿಗೆ 60 ರೂ!

ಅಬ್ಬಾ ಬೊಂಡಗ್ ವಾ ರೇಟ್ ಮಾರಾಯ್ರೆ!(ಎಳನೀರು ಎಷ್ಟೊಂದು ದುಬಾರಿ!) ಹೀಗೊಂದು ಉದ್ಗಾರ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲೆಡೆ ಕೇಳಿಬರುತ್ತಿದೆ. ಇಲ್ಲಿ ಬಿಸಿಲು, ಸೆಕೆಯ ಬಗ್ಗೆ ಚರ್ಚೆಯಾದಷ್ಟೇ ಎಳನೀರಿನ ದರದ ಬಗ್ಗೆಯೂ ಅಚ್ಚ

13 May 2024 3:47 pm
ವಿಧಾನಪರಿಷತ್ ಚುನಾವಣೆಯಲ್ಲಿ ನಮ್ಮೆಲ್ಲ ಅಭ್ಯರ್ಥಿಗಳ ಗೆಲುವು ಖಚಿತ: ಬಿ.ವೈ.ವಿಜಯೇಂದ್ರ ವಿಶ್ವಾಸ

ವಿಧಾನಪರಿಷತ್ ಚುನಾವಣೆಯಲ್ಲಿ ನಮ್ಮೆಲ್ಲ ಅಭ್ಯರ್ಥಿಗಳ ಗೆಲುವು ಖಚಿತ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಿಶ್ವಾಸ ವ್ಯಕ್ತಪಡಿಸಿದರು. ಬೆಂಗಳೂರಿನಲ್ಲಿ ಸೋಮವಾರ ಮಾತನಾಡಿದ ಅವರು, ಚುನಾವಣೆಗೆ ಜೆಡಿಎಸ್ ಪಕ್ಷದ

13 May 2024 3:40 pm