ದಿಲ್ಲಿ ಅಬಕಾರಿ ನೀತಿ ಹಗರಣದಲ್ಲಿ ಅಕ್ರಮ ಹಣ ವರ್ಗಾವಣೆ ಆರೋಪದ ಮೇಲೆ ಆಮ್ ಆದ್ಮಿ ಪಕ್ಷವನ್ನೇ ಆರೋಪಿಯಾಗಿ ಮಾಡುವುದಾಗಿ ಜಾರಿ ನಿರ್ದೇಶನಾಲಯ ಮಂಗಳವಾರ ದಿಲ್ಲಿ ಹೈಕೋರ್ಟ್ಗೆ ಮಾಹಿತಿ ನೀಡಿದೆ. ಇದರೊಂದಿಗೆ ದೇಶದ ಇತಿಹಾಸದಲ
ಮಹಿಳೆಯೊಬ್ಬರ ಅಪಹರಣ ಕೇಸ್ ನಲ್ಲಿ ಜೈಲು ಪಾಲಾಗಿದ್ದ ಮಾಜಿ ಸಚಿವ ಎಚ್ ಡಿ ರೇವಣ್ಣ ಅವರು ಮೇ 14ರಂದು ಪರಪ್ಪನ ಅಗ್ರಹಾರದಿಂದ ಬಿಡುಗಡೆಯಾದರು. ಅಲ್ಲಿಂದ ಅವರು, ಮೈಸೂರಿಗೆ ತೆರಳಿ ಅಲ್ಲಿ ಮೇ 14ರ ರಾತ್ರಿಯಂದು ಚಾಮುಂಡಿ ದೇವಸ್ಥಾನದಲ್
Shashi Tharoor Controversial Tweet : ಏನನ್ನೂ ಓದದವರ ಫಲಿತಾಂಶ ಜೂನ ನಾಲ್ಕರಂದು ಬರಲಿದೆ ಎನ್ನುವ ಕಾಂಗ್ರೆಸ್ ಹಿರಿಯ ನಾಯಕ ಶಶಿ ತರೂರ್ ಅವರ ಟ್ವೀಟ್ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ. ತರೂರ್ ಟ್ವೀಟಿಗೆ ನೆಟ್ಟಿಗರು ತಮಾಷೆಯಾಗಿ ಪ್ರತಿಕ್ರಿಯೆ ನೀಡ
ಲೋಕಸಭೆ ಚುನಾವಣೆ ಒತ್ತಡ ಮುಗಿದ ಬೆನ್ನಲ್ಲೇ ದಲಿತ ಸಮುದಾಯದ ಹಿರಿಯ ಸಚಿವರ ಗೌಪ್ಯ ಸಮಾಲೋಚನಾ ಸಭೆಗಳು ಮುಂದುವರಿದಿವೆ. ಮಂಗಳವಾರ ಗೃಹ ಸಚಿವ ಡಾ ಜಿ ಪರಮೇಶ್ವರ ಅವರು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರನ್ನು ಭೇಟಿ ಮಾಡಿ
Will Jacks Special message to Fans: ಪಾಕಿಸ್ತಾನ ವಿರುದ್ದ ಟಿ20 ಸರಣಿ ಆಡುವ ಸಲುವಾಗಿ ಇಂಗ್ಲೆಂಡ್ ಆಟಗಾರರು ಪ್ಲೇಆಫ್ಗೂ ಮುನ್ನ 2024ರ ಇಂಡಿಯನ್ ಪ್ರೀಮಿಯರ್ ಲೀಗ್ ( ಐಪಿಎಲ್) ಟೂರ್ನಿಯನ್ನು ನಿರ್ಗಮಿಸಿದ್ದಾರೆ. ಅದರಂತೆ ಆರ್ಸಿಬಿ ತಂಡದ ಆಟಗಾ
Rahul Gandhi Contest In Raebareli : ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ರಾಯ್ಬರೇಲಿ ಮತ್ತು ವಯನಾಡ್ ಎರಡೂ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ. ವಯನಾಡ್ ಮತದಾನ ಈಗಾಗಲೇ ಮುಕ್ತಾಯಗೊಂಡಿದೆ. ಇನ್ನು, ರಾಯ್ಬರೇಲಿ ಚುನಾವಣೆ ಮೇ ಇಪ್ಪತ್ತ
ಕರ್ನಾಟಕ ಸರ್ಕಾರದ ತೋಟಗಾರಿಕೆ ಇಲಾಖೆಯ ವತಿಯಿಂದ ಧಾರವಾಡದಲ್ಲಿ ಮಾವಿನ ಮೇಳ ಆಯೋಜಿಸಲಾಗಿದೆ. ಸಾರ್ವಜನಿಕರಿಗೆ ಹಾಗೂ ಗ್ರಾಹಕರಿಗೆ ಉತ್ತಮ ಗುಣಮಟ್ಟದ ಮಾವು ದೊರಕುವಂತೆ ಮಾಡುವ ಪ್ರಯತ್ನ ಇದಾಗಿದ್ದು, ಇದಕ್ಕೆ ಉತ್ತಮವಾದ ಜನಸ್
Delhi Capitals vs Lucknow Super Giants Match Live: ದಿಲ್ಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಇದೀಗ ನಡೆಯುತ್ತಿರುವ 2024ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿಯ 64ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಲಖನೌ ಸೂಪರ್ ಜಯಂಟ್ಸ್ ತ
Speed Limit On Airport Road In Bengaluru: ರಾಜ್ಯ ರಾಜಧಾನಿ ಬೆಂಗಳೂರು ನಗರದ ಒಳ ಭಾಗಕ್ಕೆ ಹೋಲಿಕೆ ಮಾಡಿದರೆ ಹೊರ ವಲಯದಲ್ಲೇ ಅಪಘಾತಗಳು ಹೆಚ್ಚು! ದೇವನ ಹಳ್ಳಿ ಹಾಗೂ ಕೆಂಗೇರಿ ವಲಯಗಳಲ್ಲಿ ರಸ್ತೆಗಳಲ್ಲಿ ವಾಹನಗಳ ಪ್ರಮಾಣ ಕೊಂಚ ಕಡಿಮೆ ಆಗುತ್ತಿದ್ದಂತೆ
Mohammed shami on GT's Failure in IPL 2024: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ತನ್ನ ಮೊದಲ ಆವೃತ್ತಿಯಲ್ಲಿ ಪ್ರಶಸ್ತಿ ಗೆದ್ದು ಎರಡನೇ ಸೀಸನ್ನಲ್ಲಿ ಫೈನಲ್ ತಲುಪಿದ್ದ ಗುಜರಾತ್ ಟೈಟನ್ಸ್ ತಂಡ, ತನ್ನ ಮೂರನೇ ಋತುವಿನಲ್ಲಿ ಕಳಪೆ ಪ್ರದರ್ಶನ ನೀಡ
Sanjiv Goenka hosts KL Rahul: ಹದಿನೇಳನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ 10 ವಿಕೆಟ್ಗಳ ಹೀನಾಯ ಸೋಲುಂಡ ಬಳಿಕ ಲಖನೌ ಸೂಪರ್ ಜಯಂಟ್ಸ್ ತಂಡದ ನಾಯಕ ಕೆಎಲ್ ರಾಹ
ನನಗೆ ಕಾನೂನಿನ ಮೇಲೆ ಗೌರವ ಇದೆ ಎಂದಿರುವ ಮಾಜಿ ಸಚಿವ ಎಚ್ಡಿ ರೇವಣ್ಣ, ನನಗೆ ದೇವರ ಮೇಲೆ ನಂಬಿಕೆ ಇದೆ. ನನ್ನ ವಿರುದ್ಧದ ಆರೋಪದಿಂದ ನಾನು ಮುಕ್ತವಾಗುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಮಂಗಳವಾರ ಪರಪ್ಪನ ಅಗ್ರಹಾರ
Dog Saves Farmer In Chitradurga : ನಿಯತ್ತಿಗೆ ಮತ್ತೊಂದು ಹೆಸರೇ ನಾಯಿ.. ಅದರ ಗುಣಗಳು ಜಗತ್ತಿನಲ್ಲಿ ಮತ್ಯಾರಿಗೂ ಬರಲು ಸಾಧ್ಯವಿಲ್ಲ. ನೀವು ಒಂದು ತುತ್ತು ಅನ್ನ ಹಾಕಿದರೆ ಅದು ಇಡೀ ಜೀವನ ಪೂರ್ತಿ ನಿಮಗೆ ಋಣಿಯಾಗಿರುತ್ತದೆ. ಅಂತದ್ದೇ ಘಟನೆ ಚಿತ್ರದ
HD Kumaraswamy On Naveen Gowda : ಹಾಸನ ಪೆನ್ಡ್ರೈವ್ ಕೇಸ್ಗೆ ಸಂಬಂಧಿಸಿದಂತೆ ನವೀನ್ ಗೌಡ ಎಂಬುವವರು ಶಾಸಕ ಎ ಮಂಜು ವಿರುದ್ಧ ಆರೋಪ ಮಾಡಿದ್ದರು. ಪೆನ್ಡ್ರೈವ್ ಅನ್ನು ಶಾಸಕರಿಗೆ ನೀಡಿದ್ದೆ ಎಂದಿದ್ದರು. ಬಳಿಕ ಕೇಸ್ ದೊಡ್ಡ ತಿರುವು ಸಿಕ್
Gautam Gambhir on Hardik Pandya's Captaincy: ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲಿ ಮುಂಬೈ ಇಂಡಿಯನ್ಸ್ ತಂಡ 2024ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿಯಲ್ಲಿ ವೈಫಲ್ಯ ಅನುಭವಿಸಿದೆ. ಆ ಮೂಲಕ ಪ್ಲೇಆಫ್ನಿಂದ ಅಧಿಕೃತವಾಗಿ ಹೊರಬಿದ್ದಿದೆ. ಇತ್ತ
ಬಿಜೆಪಿ ಅಭ್ಯರ್ಥಿಯಾಗಿ ಬಾಲಿವುಡ್ ನಟಿ ಕಂಗನಾ ರಣಾವತ್ ಮಂಗಳವಾರ ಹಿಮಾಚಲ ಪ್ರದೇಶದ ಮಂಡಿ ಕ್ಷೇತ್ರದಲ್ಲಿ ನಾಮಪತ್ರ ಸಲ್ಲಿಸಿದ್ದಾರೆ. ಈ ವೇಳೆ ಅವರು 91.66 ಕೋಟಿ ರೂಪಾಯಿ ಆಸ್ತಿ ಘೋಷಿಸಿಕೊಂಡಿದ್ದಾರೆ. ಇದರಲ್ಲಿ 50 ಎಲ್ಐಸಿ ಪಾ
ಪ್ರಧಾನಿ ನರೇಂದ್ರ ಮೋದಿಯವರ ಹೆಸರಿನಲ್ಲಿ ತೀರ್ಥಕ್ಷೇತ್ರಗಳ ಯಾತ್ರೆ ಯೋಜನೆಯಡಿ, ಕಾಶಿ ಹಾಗೂ ಅಯೋಧ್ಯೆಗೆ ಕರೆದೊಯ್ಯುವುದಾಗಿ ಹಲವಾರು ಜನರಿಗೆ ನಂಬಿಸಿ ಅವರ ಹಣವನ್ನು ವ್ಯಕ್ತಿಯೊಬ್ಬ ಲಪಟಾಯಿಸಿರುವ ಘಟನೆ ಕೋಲಾರದಲ್ಲಿ ನಡೆ
Narendra Modi Nomination Filing : ಕೊನೆಯ ಹಂತದ ಮತದಾನದಂದು ನಡೆಯಲಿರುವ ವಾರಣಾಸಿ ಲೋಕಸಭಾ ಕ್ಷೇತ್ರದ ಚುನಾವಣೆಗೆ ಬಿಜೆಪಿಯಿಂದ ನರೇಂದ್ರ ಮೋದಿ ನಾಮಪತ್ರ ಸಲ್ಲಿಸಿದ್ದಾರೆ. ಈ ವೇಳೆ ಮೈತ್ರಿಕೂಟದ ಸದಸ್ಯರು ಹಾಜರಿದ್ದರು. ನಾಮಪತ್ರ ಸಲ್ಲಿಸುವ ವೇಳ
Fine For Vehicles Without A Valid PUC: ವಾಹನಗಳು ವಾಯು ಮಾಲಿನ್ಯ ನಿಯಂತ್ರಣ ಪ್ರಮಾಣ ಪತ್ರ ಹೊಂದಿರುವುದು ಕಡ್ಡಾಯ. ಒಮ್ಮೆ ಪಿಯುಸಿ ಪರೀಕ್ಷೆ ಮಾಡಿಸಿದರೆ ಆ ಪ್ರಮಾಣ ಪತ್ರಕ್ಕೆ 6 ತಿಂಗಳ ಕಾಲಾವಧಿ ಇರುತ್ತದೆ. ಆದರೆ, ಬಹುತೇಕ ವಾಹನ ಮಾಲೀಕರು ತಮ್ಮ ವಾಹನ
BMTC Buses Running In Mysore : ಮೈಸೂರು ನಗರದಲ್ಲಿ 15 ವರ್ಷ ಹಳೆಯ ಸಾರಿಗೆ ಬಸ್ಗಳನ್ನು ಗುಜರಿಗೆ ಹಾಕಲು ಕೆಎಸ್ಆರ್ಟಿಸಿ ಮುಂದಾಗಿದೆ. ಇನ್ನು ಈ ಸಂದರ್ಭದಲ್ಲಿ ಎದುರಾಗುವ ಬಸ್ಗಳ ಕೊರತೆಯನ್ನು ನೀಗಿಸಲು ಬಿಎಂಟಿಸಿ ಬಸ್ಗಳ ಎರವಲು ಸೇವೆ ಪಡೆಯ
Bangladesh Squad for T20 World Cup 2024: ಮುಂಬರುವ ಟಿ20 ವಿಶ್ವಕಪ್ ಟೂರ್ನಿಗೆ 15 ಸದಸ್ಯರ ಬಾಂಗ್ಲಾದೇಶ ತಂಡವನ್ನು ಪ್ರಕಟಿಸಲಾಗಿದ್ದು, ಹಿರಿಯ ಆಲ್ರೌಂಡರ್ ಶಕಿಬ್ ಅಲ್ ಹಸನ್ ಅವರು ಸ್ಥಾನ ಪಡೆದಿದ್ದಾರೆ. ಟಿ20 ವಿಶ್ವಕಪ್ ಟೂರ್ನಿಯಲ್ಲಿ ಬಾಂಗ್
ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯು ತನ್ನ ಚಂದಾದಾರರಿಗೆ ಮಹತ್ವದ ಶುಭ ಸುದ್ದಿಯೊಂದನ್ನು ನೀಡಿದೆ. ಆಟೋ ಕ್ಲೈಮ್ ಸೆಟಲ್ಮೆಂಟ್ ಸೌಲಭ್ಯವನ್ನು ಮತ್ತಷ್ಟು ಉದ್ದೇಶಗಳಿಗೆ ಸಂಸ್ಥೆ ವಿಸ್ತರಿಸಿದೆ. ಸದ್ಯ ಅನಾರೋಗ್ಯದ ಚಿಕಿತ್ಸ
1,000 Trees Fall Within 7 Days In Bengaluru: ಮುಂಗಾರಿಗೆ ಮುನ್ನವೇ ಸುರಿದ ಭಾರೀ ಮಳೆ ಬೆಂಗಳೂರಿನಲ್ಲಿ ಭಾರೀ ಅನಾಹುತಗಳನ್ನೇ ಸೃಷ್ಟಿಸಿದೆ. ಸಾವಿರಾರು ಮರಗಳು ನೆಲಕ್ಕುರುಳಿವೆ. ಆದರೆ, ಮಳೆಗಾಲದ ಅವಾಂತರ ತಡೆಗೆ ಪೂರ್ಣ ಪ್ರಮಾಣದಲ್ಲಿ ಸಜ್ಜಾಗಿರದ ಬಿಬಿ
ಚಂಡೀಗಡದ ರಸ್ತೆ ಬದಿಯ ಕ್ಯಾಂಟೀನ್ ನಲ್ಲಿ ಡೀಸೆಲ್ ನಲ್ಲಿ ಪರೋಟಾ ಬೇಯಿಸುವುದನ್ನು ನೆಟ್ಟಿಗರೊಬ್ಬರು ವಿಡಿಯೋ ಮೂಲಕ ಎಲ್ಲರ ಗಮನಕ್ಕೆ ತಂದಿದ್ದಾರೆ. ಬಬ್ಲೂ ಎಂಬಾತ ತನ್ನ ಮೊಬೈಲ್ ಕ್ಯಾಂಟೀನ್ ಗೆ ಬರುವ ಗ್ರಾಹಕರಿಗೆ ಡೀಸೆಲ್ ನಲ
Siddaramaiah On BY Vijayendra : ಚುನಾವಣೆ ಬಳಿಕ ಕರ್ನಾಟಕದಲ್ಲಿ ಮಹಾರಾಷ್ಟ್ರ ಮಾದರಿ ಆಪರೇಷನ್ ನಡೆಯುತ್ತದೆ ಎಂದು ಹೇಳಿದ್ದ ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ. ಬಿಜೆಪಿ ನಾಯಕರೇ ನಮ
ಈಗಾಗಲೇ ಘೋಷಣೆಯಾಗಿರುವ ಟಾಟಾ ಸಮೂಹಕ್ಕೆ ಸೇರಿದ ಎರಡು ಪ್ರಮುಖ ವಿಮಾನಯಾನ ಸಂಸ್ಥೆಗಳಾದ ಏರ್ ಇಂಡಿಯಾ ಮತ್ತು ವಿಸ್ತಾರಾ ವಿಲೀನ ಪ್ರಕ್ರಿಯೆ ಈ ವರ್ಷದ ಅಂತ್ಯದ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ. ಇದರ ಭಾಗವಾಗಿ, 7,000ಕ್ಕೂ ಹೆ
HD Kumaraswamy On HD Revanna Release : ಮಹಿಳೆಯ ಅಪಹರಣ ಪ್ರಕರಣದಲ್ಲಿ ಎಚ್ಡಿ ರೇವಣ್ಣ ಅವರಿಗೆ ಜಾಮೀನು ಸಿಕ್ಕಿ, ಅವರು ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆಯಾಗಿದ್ದಾರೆ. ಈ ಬಗ್ಗೆ ಮಾಜಿ ಸಿಎಂ ಎಚ್ಡಿ ಕುಮಾರಸ್ವಾಮಿ ಅವರು ಪ್ರತಿಕ್ರಿಯಿಸಿದ್ದು,
Fact Check On Viral Video Of Akhilesh Yadav: ಸುಳ್ಸುದ್ದಿಗಳ ವಿಚಾರದಲ್ಲಿ ಎಷ್ಟು ಎಚ್ಚರ ವಹಿಸಿದರೂ ಕಡಿಮೆಯೇ! ಸುಳ್ಸುದ್ದಿ ವೀರರು ಮಾಡುವ ಮಸಲತ್ತುಗಳು ಕೆಲವೊಮ್ಮೆ ರಾಜಕೀಯ ಸಂಘರ್ಷ ಮಾತ್ರವಲ್ಲ, ಮತೀಯ ಸಂಘರ್ಷಕ್ಕೂ ಕಾರಣವಾಗಬಲ್ಲದು! ಅಂಥದ್ದೇ ಒಂದ
ಕಾಂಗ್ರೆಸ್ ಪಕ್ಷದಲ್ಲಿ ಒಳಜಗಳ ಉಂಟಾಗಿ ರಾಜ್ಯ ಸರ್ಕಾರ ಪತನಗೊಳ್ಳಲಿದೆ ಎಂಬ ಬಿಜೆಪಿ ಮುಖಂಡರ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿರುವ ಸಿಎಂ ಸಿದ್ದರಾಮಯ್ಯ., ನಮ್ಮಲ್ಲಿ ಒಳಜಗಳ ಇದ್ದಿದ್ದರೆ ಲೋಕಸಭಾ ಚುನಾವಣೆಯಲ್ಲಿ ಒಗ್ಗಟ್ಟಿ
HD Revanna Released From Jail : ಹಾಸನ ಪೆನ್ಡ್ರೈವ್ ಕೇಸ್ಗೆ ಸಂಬಂಧಿಸಿದಂತೆ ಸಂತ್ರಸ್ತೆಯನ್ನು ಅಪಹರಣ ಮಾಡಿದ ಆರೋಪಕ್ಕೆ ಶಾಸಕ ಎಚ್ಡಿ ರೇವಣ್ಣ ಬಂಧನವಾಗಿತ್ತು. ಸೋಮವಾರ ಜಾಮೀನು ಮಂಜೂರಾಗಿದ್ದು, ಮಂಗಳವಾರ ಜೈಲಿನಿಂದ ಬಿಡುಗಡೆಯಾಗಿದ್ದಾ
Amit Shah Advises On Stock Market : ಕೇಂದ್ರ ಗೃಹ ಸಚಿವ ಅಮಿತ್ ಶಾ ಷೇರು ಖರೀದಿ ಮಾಡುವವರಿಗೆ ಸಲಹೆ ನೀಡಿದ್ದಾರೆ. ಜೂನ್ 4 ಕ್ಕೆ ಲೋಕಸಭಾ ಚುನಾವಣೆ ಫಲಿತಾಂಶ ಹೊರಬರಲಿದ್ದು, ಆ ಬಳಿಕ ಸ್ಥಿರ ಸರ್ಕಾರ ರಚನೆ ಆಗಲಿದೆ. ಆಗ ಷೇರುಪೇಟೆ ದಾಖಲೆಯ ಬೆಳವಣಿಗೆ
ಈ ವರ್ಷ ಬರ, ಹವಾಮಾನ ವೈಪರೀತ್ಯದಿಂದಾಗಿ ಜಿಲ್ಲೆಯ ಮಾವು ಇಳುವರಿಯು ಕುಂಠಿತವಾಗಿದೆ. ಶೇ.10 ರಷ್ಟು ಇಳುವರಿ ಫಸಲು ಬೆಳೆಗಾರರಿಗೆ ಲಭಿಸಿಲ್ಲ. ಹೀಗಾಗಿ ರಾಮನಗರದಲ್ಲಿ ಸತತ ನಾಲ್ಕನೇ ವರ್ಷವೂ ಮಾವು ಮೇಳ ಆಯೋಜನೆ ರದ್ದಾಗಿದೆ. ಕಳೆದ ವರ
HD Revanna Released From Jail : ಲೈಗಿಂಕ ದೌರ್ಜನ್ಯ ಸಂತ್ರಸ್ತೆಯನ್ನು ಅಪಹರಣ ಮಾಡಿದ್ದ ಪ್ರಕರಣದಲ್ಲಿ ಬಂಧನವಾಗಿದ್ದ ಎಚ್ಡಿ ರೇವಣ್ಣ ಅವರಿಗೆ ಸೋಮವಾರ ಜಾಮೀನು ಸಿಕ್ಕಿತ್ತು. ಮಂಗಳವಾರ ಮಧ್ಯಾಹ್ನ ಜೈಲಿನಿಂದ ಹೊರಬಂದಿದ್ದಾರೆ.
ಹಾಸನ ಪೆನ್ ಡ್ರೈವ್ ಪ್ರಕರಣ ಮತ್ತು ಮಾಜಿ ಸಚಿವ ಎಚ್ ಡಿ ರೇವಣ್ಣ ಅವರ ಬಂಧನದ ಬಗ್ಗೆ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಅವರ ಆರೋಪಗಳನ್ನು ಅಲ್ಲಗೆಳೆದಿರುವ ಡಿಕೆ ಶಿವಕುಮಾರ್ ಅವರು, ನಾನು ಯಾರಿಗೂ ಕೆಟ್ಟದ್ದನ್ನು ಬಯಸುವುದಿಲ್ಲ
Fact Check On Viral Video Of Mahesh Babu: ಟಾಲಿವುಡ್ ಸೂಪರ್ ಸ್ಟಾರ್ ನಟ ಮಹೇಶ್ ಬಾಬು ಅವರು 2023ರ ತೆಲಂಗಾಣ ವಿಧಾನಸಭಾ ಚುನಾವಣೆ ವೇಳೆ ನೀಲಿ ಶರ್ಟ್ ಧರಿಸಿ ಹೈದರಾಬಾದ್ನಲ್ಲಿ ಮತದಾನ ಮಾಡಿದ್ದರು. ಈ ಹಳೆಯ ವಿಡಿಯೋವನ್ನು ಈಗಿನ ವಿಡಿಯೋ ಎಂಬಂತೆ ಬಿಂಬಿಸ
Salman Khan House Firing Case Update: ಸಲ್ಮಾನ್ ಖಾನ್ ಮನೆ ಮೇಲೆ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಬ್ಬ ಆರೋಪಿಯನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. ಈತ ಸಲ್ಮಾನ್ ಮನೆ ಸುತ್ತ ತಿರುಗಿ ಮಾಹಿತಿ ನೀಡುತ್ತಿದ್ದ ಎಂದು ಪೊಲೀಸರು ಬಂಧನ ಮಾ
ಮುಂಗಾರು ಹಂಗಾಮಿನ ಮಳೆಯು ಒಂದೆಡೆ ಖುಷಿ ತರಿಸಿ, ಮಳೆಯಾಶ್ರಿತ ಪ್ರದೇಶದ ರೈತರು ಭೂಮಿ ಹದಗೊಳಿಸುವ ಕಾರ್ಯದಲ್ಲಿತೊಡಗಿದ್ದರೆ, ಇದೇ ಮಳೆಯು ತೋಟಗಾರಿಕೆ ಬೆಳೆಗಾರರನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಈ ಮಳೆಯೊಂದಿಗೆ ಬಂದು ಜೋರು ಗ
ಭಾರತ ಇರಾನಿನ ಜೊತೆಗೆ ಮೈತ್ರಿ ಸಾಧಿಸುವ ಮೂಲಕ ತನ್ನ ಅಂತಾರಾಷ್ಟ್ರೀಯ ಸಹಯೋಗವನ್ನು ಇನ್ನಷ್ಟು ಶಕ್ತವಾಗಿಸಲು ಸಿದ್ಧತೆ ನಡೆಸುತ್ತಿದೆ. ಭಾರತದ ಬಂದರು, ಹಡಗು ಮತ್ತು ಜಲಮಾರ್ಗಗಳ ಸಚಿವರಾದ ಸರ್ಬಾನಂದ ಸೋನೋವಾಲ್ ಆಗ್ನೇಯ ಇರಾನ
ವಿದೇಶೀ ನೆಲದಲ್ಲಿ ಭಾರತದ ಕಲೆ, ಸಂಸ್ಕೃತಿ, ಸಂಪ್ರದಾಯ, ಆಚಾರ ಹಾಗೂ ವಿಚಾರಗಳನ್ನು ಬಿಂಬಿಸುವಂಥಾ ಕಾರ್ಯಕ್ರಮಗಳನ್ನು ಆಯೋಜಿಸೋದು ಸುಲಭದ ಕೆಲಸವಲ್ಲ. ಉದ್ಯೋಗ ನಿಮಿತ್ತ ವಿದೇಶಗಳಿಗೆ ವಲಸೆ ಹೋಗುವ ಕನ್ನಡಿಗರು ಹಾಗೂ ಭಾರತೀಯರು
Pakistan Release Rs 2300 Crore To POK : ತನ್ನ ಹಿಡಿತದಿಂದ ಕೈತಪ್ಪುತ್ತಿರುವ ಪಾಕ್ ಆಕ್ರಮಿತ ಕಾಶ್ಮೀರವನ್ನು ಉಳಿಸಿಕೊಳ್ಳಲು ಪಾಕಿಸ್ತಾನ ಸರ್ಕಸ್ ಮಾಡುತ್ತಿದೆ. ಬೆಲೆ ಏರಿಕೆ ಹಾಗೂ ವಿವಿಧ ಸೌಲಭ್ಯಗಳಿಂದ ವಂಚಿತರಾಗಿ, ಭಾರತಕ್ಕೆ ಸೇರುತ್ತೇವೆ ಎ
ಬೆಂಗಳೂರು ಪದವೀಧರ ಕ್ಷೇತ್ರದ ಚುನಾವಣೆಗೆ ಮಹೂರ್ತ ನಿಗದಿಯಾಗಿದ್ದು, ಜೂ.3 ರಂದು ಮತದಾನ ನಡೆಯಲಿದೆ. ಜೂ.6 ರಂದು ಮತ ಏಣಿಕೆ ನಡೆಯಲಿದೆ. ಲೋಕಸಭೆ ಚುಣಾವಣೆ ಬೆನ್ನಲ್ಲೇ ಈ ಚುನಾವಣೆಯೂ ಘೋಷಣೆಯಾಗಿರುವುದು ರಾಜಕೀಯ ಪಾಳಯದಲ್ಲಿ ಚ
CM Got An Open Letter About Hassan Pen Drive : ಹಾಸನ ಪೆನ್ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಅವರಿಗೆ ಬಹಿರಂಗ ಪತ್ರ ಬಂದಿದೆ. ಈ ಪತ್ರವನ್ನು ರಾಜ್ಯದ ಪ್ರಜ್ಞಾವಂತ ನಾಗರೀಕರು ಎಂಬ ಹೆಸರಿನಲ್ಲಿ ಬರೆಯಲಾಗಿದೆ. ಸದ್ಯ ಸಿಎಂ ಮುಂ
5 ಸಾವಿರ ವರ್ಷಗಳ ಹಿಂದೆ ಇದ್ದ ರೀತಿಯ ಗ್ರಹ ಗತಿ ಸನ್ನಿವೇಶ ಈಗ ಇದೆ ಎಂದು ಖ್ಯಾತ ಜ್ಯೋತಿರ್ವಿಜ್ಞಾನಿ ಪ್ರಕಾಶ್ ಅಮ್ಮಣ್ಣಾಯ ಹೇಳಿದ್ದಾರೆ. ಇದರ ಪ್ರಭಾವ ಮುಂದಿನ 22 ವರ್ಷಗಳ ಕಾಲ ಇರಲಿದ್ದು, ಮಹಾ ಪರಿವರ್ತನೆಯೇ ಶುರುವಾಗಿದೆ ಎಂದು
Five Years Girl Rape In Madhya Pradesh : ಮಧ್ಯಪ್ರದೇಶದ ಅಗರ್ ಮಾಲ್ವಾದಲ್ಲಿ ಐದು ವರ್ಷದ ಬಾಲಕಿಯ ಮೇಲೆ ಅತ್ಯಾಚಾರವಾಗಿದೆ. ಪಕ್ಕದ ಮನೆಯ ಯುವಕನೆ ಅತ್ಯಾಚಾರ ಮಾಡಿದ್ದು, ವೈದ್ಯಕೀಯ ಪರೀಕ್ಷೆಯಲ್ಲಿ ದೃಢಪಟ್ಟಿದೆ. ಸದ್ಯ ಆರೋಪಿ ಪರಾರಿಯಾಗಿದ್ದಾನೆ. ಈ
Hassana Pen Drive Case: ಲೈಂಗಿಕ ದೌರ್ಜನ್ಯಕ್ಕೊಳಗಾದ ಸಂತ್ರಸ್ತೆ ಅಪಹರಣ ಪ್ರಕರಣದಲ್ಲಿ ಜೈಲು ಸೇರಿದ್ದ ಶಾಸಕ ಎಚ್.ಡಿ. ರೇವಣ್ಣ ಅವರಿಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ. ಪರಪ್ಪನ ಅಗ್ರಹಾರ ಜೈಲಿ
US Warns India For Ties With Iran : ಇರಾನ್ ಜೊತೆ ಭಾರತ ಒಪ್ಪಂದ ಮಾಡಿಕೊಂಡ ಬೆನ್ನಲ್ಲೇ ಅಮೆರಿಕ ಭಾರತಕ್ಕೆ ಎಚ್ಚರಿಕೆಯನ್ನು ನೀಡಿದೆ. ಇರಾನ್ ಜೊತೆ ವ್ಯಾಪಾರ - ವ್ಯವಹಾರಗಳನ್ನು ಮಾಡಲು ಬಯಸುವವರು ಸಂಭವನೀಯ ಅಪಾಯಗಳ ಬಗ್ಗೆ ತಿಳಿದಿರಬೇಕು ಎಂದು
Karnataka High Court: ಒಂದೇ ವಿಷಯದ ಬಗ್ಗೆ ಎರಡು ನ್ಯಾಯಾಲಯಗಳಲ್ಲಿ ದೂರು ದಾಖಲಾಗಿದ್ದಾಗ ಎರಡೂ ಪ್ರಕರಣಗಳನ್ನು ಒಂದು ನ್ಯಾಯಾಲಯಕ್ಕೆ ವರ್ಗಾಯಿಸಿ ಜಂಟಿ ವಿಚಾರಣೆ ನಡೆಸಬಹುದು ಎಂದು ಕರ್ನಾಟಕ ಹೈಕೋರ್ಟ್ ಆದೇಶಿಸಿದೆ. ನ್ಯಾಯಮೂರ್ತಿ ಸಚಿ
Drought Relief Fund: ಬರದಿಂದ ಕಲಬುರಗಿ ಜಿಲ್ಲೆ ತತ್ತರಿಸಿದ್ದು, ಅದರಲ್ಲೂ ದೇಶದ ಬೆನ್ನೆಲುಬಾಗಿರುವ ರೈತರ ಪರಿಸ್ಥಿತಿಯಂತೂ ತುಂಬಾ ತೊಂದರೆಗೆ ಒಳಗಾಗಿತ್ತು. ಬರದಿಂದ ಹಾಕಿದ ಬೆಳೆ ಸಂಪೂರ್ಣ ಹಾನಿಯಾಗಿ ಪರಿಹಾರಕ್ಕಾಗಿ ಸರಕಾರದ ಮೊರೆ ಹೋಗ
Photos: ಪ್ರವಾಸದ ಖುಷಿಯಲ್ಲಿ 'ಬಿಗ್ ಬಾಸ್ ಕನ್ನಡ 10' ಸ್ಪರ್ಧಿ ನಮ್ರತಾ ಗೌಡ
Egg Price Increased : ರಾಜ್ಯದಲ್ಲಿ ಮಳೆ ಆರಂಭವಾದರೂ ತಾಪಮಾನ ಮಾತ್ರ ತಗ್ಗಿಲ್ಲ. ಹೀಗಾಗಿ, ಕೋಳಿ ಮೊಟ್ಟೆಗಳು ಬೇಗ ಹಾಳಾಗುತ್ತಿದ್ದು, ಕೋಳಿಗಳು ಕೂಡ ಶಾಖಕ್ಕೆ ಮೃತವಾಗುತ್ತಿವೆ. ಪರಿಣಾಮ ಮೊಟ್ಟೆ ದರವು ಹೆಚ್ಚಳವಾಗಿದೆ. ಒಂದೇ ವಾರಕ್ಕೆ ಒಂದು
Bengaluru Mysore Old Highway Problem: ಮೈಸೂರು ಬೆಂಗಳೂರು ಹಳೆ ಹೆದ್ದಾರಿಯಲ್ಲಿ ಕಳಪೆ ಕಾಮಗಾರಿ ನಡೆದಿರುವುದು ಬೆಳಕಿಗೆ ಬಂದಿದೆ. ಡಾಂಬರು ಹಾಕಿದ ಮೂರೇ ದಿನಕ್ಕೆ ರಸ್ತೆ ಕಿತ್ತು ಹೋಗಿದ್ದು, ವಾಹನ ಸವಾರರು ಪರದಾಟ ನಡೆಸುತ್ತಿದ್ದಾರೆ. ಈ ಬಗ್ಗೆ ವಿವ
Kumar Bangarappa Vs Madhu Bangarappa : ಸಹೋದರರಿಬ್ಬರ ಮಾತಿನ ಚಕಮಕಿ ಚುನಾವಣೆಯ ನಂತರವೂ ಮುಗಿದಿಲ್ಲ. ಶಿಕ್ಷಣ ಸಚಿವರಿಗೆ ಓದಲು ಬರೋಲ್ಲ, ಇನ್ನು ಇಲಾಖೆಯ ಕೆಲಸ ಎಲ್ಲಿ ಅರ್ಥವಾಗುತ್ತೆ ಎಂದು ಕುಮಾರ್ ಬಂಗಾರಪ್ಪ, ತಮ್ಮ ಮತ್ತು ಸಚಿವರೂ ಆಗಿರುವ ಮಧು ಬಂಗ
Decline in fish farming: ಕೆರೆಗಳಲ್ಲಿ ನೀರು ಸಾಕಷ್ಟು ಪ್ರಮಾಣದಲ್ಲಿ ಕಡಿಮೆಯಾದ ಹಿನ್ನೆಲೆಯಲ್ಲಿ ಹಾಗೂ ಬಿಸಿಲಿನ ತಾಪ ಹೆಚ್ಚಾದ ಕಾರಣ ಕೋಲಾರ ಜಿಲ್ಲೆಯಾದ್ಯಂತ ಸುಮಾರು 20 ಟನ್ಗಳಿಗೂ ಅಧಿಕ ಮೀನುಗಳು ಮೃತಪಟ್ಟಿವೆ. 2023-24ನೇ ಸಾಲಿನಲ್ಲಿ ಕೆರೆಗ
ಬೆಂಗಳೂರು ಗ್ರಾಮಾಂತರ ಜಿಲ್ಲೆ ಸೇರಿದಂತೆ 4 ತಾಲೂಕುಗಳಲ್ಲಿ 5,000ಕ್ಕೂ ಹೆಚ್ಚು ಹೆಕ್ಟೇರ್ನಲ್ಲಿ ಮಾವು ಬೆಳೆಯಲಾಗುತ್ತಿದೆ. ಮಾರುಕಟ್ಟೆ ಪ್ರವೇಶಕ್ಕೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಮಾವು ರೆಡಿಯಾಗುತ್ತಿದೆ. ಮುಂದಿನ 15 ದಿ
ತೀವ್ರವಾದ ಬೇಸಿಗೆ ಪರಿಣಾಮ ಕೆಲವು ಕೆರೆಗಳು ಬತ್ತಿ ಹೋಗಿವೆ. ಇನ್ನೂ ಹಲವು ಕೆರೆಗಳಲ್ಲಿ ಕೊಂಚ ನೀರಿದೆ. ಇಂತಹ ಕೆರೆಗಳಿಗೆ ಮಲಿನ ನೀರು ಮಾಮೂಲಿಯಂತೆ ಹರಿಯುವುದರಿಂದ ‘ಇ-ಕೆಟಗರಿ’ ಕೆರೆಗಳ ಸಂಖ್ಯೆ ಹೆಚ್ಚಿದೆ. ಮಳೆ ಬಂದು, ಕೆರೆಗಳ
ಕೆಂಚೇಗೌಡ ಬೆಂಗಳೂರು ಚುನಾವಣೆ ನೀತಿ ಸಂಹಿತೆ ಇನ್ನಿತರ ಕಾರಣಗಳಿಂದ ಸಹಕಾರ ಸಂಘಗಳ ಮೂಲಕ ಶೂನ್ಯ ಬಡ್ಡಿ ದರ ಸಾಲ ವಿತರಣೆಯೂ ವಿಳಂಬವಾಗಿದೆ.ಬರಗಾಲದ ಸಂಕಷ್ಟದ ನಡುವೆಯೂ ಬಹಳಷ್ಟು ರೈತರು ಏಪ್ರಿಲ್ ಅಂತ್ಯಕ್ಕೆ 2023-24ರ ಸಾಲ ಮರು ಪ
Harbhajan Singh backs Virat Kohli for RCB's Captaincy: ಪ್ರಸ್ತುತ ನಡೆಯುತ್ತಿರುವ 2024ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪ್ಲೇಆಫ್ಗೆ ಅರ್ಹತೆ ಪಡೆದಿಲ್ಲವಾದರೆ, ಮುಂದಿನ ಆವೃತ್ತಿಯಲ್ಲಿ ಆರ್
ಬಿಹಾರದ ಮಾಜಿ ಉಪ ಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ ಅವರು ನಿಧನರಾಗಿದ್ದಾರೆ. ಬಿಹಾರದ ಬಿಜೆಪಿ ನಾಯಕರಲ್ಲಿ ಪ್ರಮುಖರಾಗಿದ್ದ ಅವರು, ಬಿಹಾರದ ನಾಲ್ಕನೇ ಮುಖ್ಯಮಂತ್ರಿಯಾಗಿ 2017ರ ಜು. 27ರಿಂದ 2020ರ ನವೆಂಬರ್ 16ರವರೆಗೆ ಅಧಿಕಾರದಲ್ಲ
GT vs KKR Match abandoned: ಪ್ರಸ್ತುತ ನಡೆಯುತ್ತಿರುವ 2024ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿಯಲ್ಲಿ ಗುಜರಾತ್ ಟೈಟನ್ಸ್ ತಂಡದ ಅಭಿಯಾನ ಅಂತ್ಯವಾಗಿದೆ. ಸೋಮವಾರ ಕೋಲ್ಕತಾ ನೈಟ್ ರೈಡರ್ಸ್ ವಿರುದ್ದದ ಪಂದ್ಯದಲ್ಲಿ ಜಿಟಿ ಗೆ
ವಿದೇಶದಲ್ಲಿ ತಲೆಮರೆಸಿಕೊಂಡಿದ್ದಾರೆ ಎನ್ನಲಾದ ಅತ್ಯಾಚಾರ ಆರೋಪಿ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಮೇ 15ಕ್ಕೆ ಜರ್ಮನಿಯಿಂದ ಬೆಂಗಳೂರಿಗೆ ವಾಪಸ್ ಬರಲು ಬುಕ್ ಮಾಡಿದ್ದ ವಿಮಾನ ಪ್ರಯಾಣದ ಟಿಕೆಟ್ ಅನ್ನು ರದ್ದುಗೊಳಿಸಿದ್ದಾ
Jos buttler leaves IPL 2024: ಪ್ರಸ್ತುತ ನಡೆಯುತ್ತಿರುವ 2024ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿಯು ಸದ್ಯ ನಿರ್ಣಾಯಕ ಹಂತದಲ್ಲಿದೆ. ಪ್ಲೇಆಫ್ಗೆ ಅರ್ಹತೆ ಪಡೆಯಲು ಎದುರು ನೋಡುತ್ತಿರುವ ರಾಜಸ್ಥಾನ್ ರಾಯಲ್ಸ್, ರಾಯಲ್ ಚಾಲೆಂ
Will Jacks Return to England: ಹದಿನೇಳನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಮುಕ್ತಾಯದ ಘಟ್ಟದಲ್ಲಿದೆ. ಮೊದಲ 8 ಪಂದ್ಯಗಳಲ್ಲಿ ಕೇವಲ 1 ಜಯ ಮಾತ್ರವೇ ದಾಖಲಿಸಿದ್ದ ಆರ್ಸಿಬಿ ತಂಡ ಇದೀಗ ಸತತ 5 ಜಯ ದಾಖಲಿಸುವ ಮೂಲಕ ಭರ್ಜರಿ ಕಮ್ಬ್ಯಾಕ್ ಮಾಡ
ಮುಂಬೈನ ಘಾಟ್ಕೋಪರ್ನಲ್ಲಿ ಸೋಮವಾರ ಸಂಜೆ ಧೂಳಿನ ಬಿರುಗಾಳಿಗೆ ಬೃಹತ್ ಜಾಹೀರಾತು ಫಲಕವೊಂದು ಬಿದ್ದು, ಮೂವರು ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ 59 ಜನರಿಗೆ ಗಾಯವೂ ಆಗಿದ್ದು, ಹಲವರು ಇನ್ನೂ ಇದರಡಿಯಲ್ಲಿ ಸಿಲುಕಿದ್ದಾರೆ ಎಂದ
David Miller on Jasprit Bumrah: ಮುಂಬರುವ 2024ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡದ ವೇಗಿ ಜಸ್ಪ್ರೀತ್ ಬುಮ್ರಾ ಅವರು ಬ್ಯಾಟ್ಸ್ಮನ್ಗಳಿಗೆ ಭೀತಿ ಹುಟ್ಟಿಸಿದ್ದಾರೆಂದು ದಕ್ಷಿಣ ಆಫ್ರಿಕಾ ಬ್ಯಾಟ್ಸ್ಮನ್ ಡೇವಿಡ್ ಮಿಲ್ಲರ್
ಏಪ್ರಿಲ್ 22ರಿಂದ ಅಶ್ಲೀಲ ವಿಡಿಯೋಗಳ ವೈರಲ್ನೊಂದಿಗೆ ಆರಂಭವಾದ ಹಾಸನ ಅಶ್ಲೀಲ ಪೆನ್ಡ್ರೈವ್ ಪ್ರಕರಣ ಇದೀಗ ಹೊಳೆನರಸೀಪುರ ಶಾಸಕ ಎಚ್ಡಿ ರೇವಣ್ಣ ಬಂಧನದಿಂದ ಇದೀಗ ಬಿಡುಗಡೆವರೆಗೆ ಬಂದು ನಿಂತಿದೆ. ಅತ್ತ ಅವರ ಪುತ್ರ, ಇಡೀ ಹಗ
ICC T20 World Cup 2024: ವೆಸ್ಟ್ ಇಂಡೀಸ್ ಮತ್ತು ಅಮೆರಿಕದ ಜಂಟಿ ಆತಿಥ್ಯದಲ್ಲಿ 2024ರ ಸಾಲಿನ ಐಸಿಸಿ ಟಿ20 ಕ್ರಿಕೆಟ್ ವಿಶ್ವಕಪ್ ಟೂರ್ನಿಯು ಜೂನ್ 1ರಿಂದ 29ರವರೆಗೆ ಆಯೋಜನೆ ಆಗಲಿದೆ. ಕ್ರಿಕೆಟ್ ಇತಿಹಾಸದಲ್ಲಿ ಇದೇ ಮೊದಲ ಬಾರಿ ಎಂಬಂತೆ ಮುಂಬ
ಪ್ರಜ್ವಲ್ ಪೆನ್ ಡ್ರೈವ್ ಪ್ರಕರಣದಲ್ಲಿ ಪ್ರಜ್ವಲ್ ವಿರುದ್ಧ ವಾಗ್ದಾಳಿ ನಡೆಸಿದ್ದ ಹಾಗೂ ಅತ್ಯಾಚಾರ ಪ್ರಕರಣವೊಂದರಲ್ಲಿ ಇತ್ತೀಚೆಗೆ ಬಂಧನವಾಗಿದ್ದ ಹಾಸನದ ಬಿಜೆಪಿ ಮುಖಂಡ ದೇವರಾಜೇಗೌಡ ಅವರನ್ನು ನ್ಯಾಯಾಂಗ ಬಂಧನದಿಂದ ತೆರವ
ಚಾಮರಾಜನಗರ ಜಿಲ್ಲೆಯ ಕೆ.ಆರ್. ನಗರ ತಾಲೂಕಿನ ಮಹಿಳೆಯೊಬ್ಬರ ಅಪಹರಣ ಪ್ರಕರಣದಲ್ಲಿ ಬಂಧನಕ್ಕೀಡಾಗಿದ್ದ ಹಾಸನ ಜಿಲ್ಲೆಯ ಹೊಳೆನರಸೀಪುರದ ಶಾಸಕ ಎಚ್.ಡಿ. ರೇವಣ್ಣ ಅವರಿಗೆ ಬಿಡುಗಡೆಯ ಭಾಗ್ಯ ದೊರಕಿದೆ. ಬೆಂಗಳೂರಿನ ಜನಪ್ರತಿನಿಧಿ ನ
HD Revanna Gets Bail : ಹೊಳೆನರಸೀಪುರ ಶಾಸಕ ಹಾಗೂ ಮಾಜಿ ಸಚಿವ ಎಚ್ಡಿ ರೇವಣ್ಣಗೆ ಬಿಗ್ ರಿಲೀಫ್ ಸಿಕ್ಕಿದೆ. ಮಹಿಳೆಯ ಅಪಹರಣ ಪ್ರಕರಣದಲ್ಲಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಕೊನೆಗೂ ಎಚ್ಡಿ ರೇವಣ್ಣಗೆ ಜಾಮೀನು ಕಲ್ಪಿಸಿದೆ. ಮೂರು ದಿನ
Varanasi lok sabha constituency: ನರೇಂದ್ರ ಮೋದಿ ಅವರು ಸತತ ಮೂರನೇ ಬಾರಿಗೆ ವಾರಾಣಸಿ ಲೋಕಸಭಾ ಕ್ಷೇತ್ರದಿಂದ ಅದೃಷ್ಟ ಪರೀಕ್ಷೆಗೆ ಇಳಿಯಲಿದ್ದಾರೆ. ಮಂಗಳವಾರ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಲಿದ್ದು, ಅದಕ್ಕೂ ಮುನ್ನ ಸೋಮವಾರ ವಾರಾಣಸಿ
Swati Maliwal Assaulted in Arvind Keriwal Residence: ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಮನೆಯಲ್ಲಿ ರಾಜ್ಯ ಮಹಿಳಾ ಆಯೋಗದ ಮಾಜಿ ಅಧ್ಯಕ್ಷೆ ಸ್ವಾತಿ ಮಳಿವಾಲ್ ಅವರ ಮೇಲೆ ಹಲ್ಲೆ ನಡೆದಿದೆ ಎಂದು ದಿಲ್ಲಿ ಪೊಲೀಸರು ತಿಳಿಸಿದ್ದಾರೆ. ಪೊಲೀಸ್ ನಿ
Bengaluru Crime : ಬೆಂಗಳೂರಿನ ಉದ್ಯಮಿಯೊಬ್ಬರ ಪುತ್ರಿ ಮನೆಯಲ್ಲಿದ್ದ ಕೋಟಿ ರೂಪಾಯಿ ಕಳ್ಳತನ ಮಾಡಿಕೊಂಡು ಪ್ರಿಯಕರನ ಜತೆ ಓಡಿ ಹೋಗಿದ್ದಾಳೆ. ಈ ಬಗ್ಗೆ ಸ್ವತಃ ಉದ್ಯಮಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ಬಗ್ಗೆ ವಿವರ ಎಲ್ಲಿದೆ.
Amit Shah's Mission South Calculation : ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ದಕ್ಷಿಣ ಭಾರತದ ನಾಲ್ಕು ರಾಜ್ಯಗಳಲ್ಲಿ ಉತ್ತಮ ಸಾಧನೆಯನ್ನು ಮಾಡಲಿದೆ ಎಂದು ಕೇಂದ್ರ ಗೃಹಸಚಿವ ಅಮಿತ್ ಶಾ ಆಶಾವಾದ ವ್ಯಕ್ತ ಪಡಿಸಿದ್ದಾರೆ. ಖಾಸಗಿ ಸುದ್ದಿವಾಹಿನಿಯೊಂದಿಗಿನ
Canada Biggest Gold Heist: ಕೆನಡಾದಲ್ಲಿ ಕಳೆದ ತಿಂಗಳು ಬೆಳಕಿಗೆ ಬಂದ ದೇಶದ ಅತಿ ದೊಡ್ಡ ಚಿನ್ನ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತ ಮೂಲದ ಮತ್ತೊಬ್ಬ ವ್ಯಕ್ತಿಯನ್ನು ಅಲ್ಲಿನ ಪೊಲೀಸರು ಬಂಧಿಸಿದ್ದಾರೆ. ವಿಮಾನ ಮೂಲಕ ಏರ್ಪೋರ್ಟ್ಗೆ ಬಂ
Heavy Rain In Dakshina Kannada: ದಕ್ಷಿಣ ಕನ್ನಡ ಜಿಲ್ಲೆಯ ಹಲವು ತಾಲ್ಲೂಕುಗಳು ಭಾರೀ ಮಳೆಗೆ ಸಾಕ್ಷಿಯಾಗಿವೆ. ಬೆಳ್ತಂಗಡಿ ತಾಲ್ಲೂಕಿನಲ್ಲಿ ಭಾರೀ ಗಾಳಿ ಹಾಗೂ ಮಳೆಯಿಂದಾಗಿ ವಿದ್ಯುತ್ ಕಂಬಗಳು ಉರುಳಿವೆ. ಪುತ್ತೂರು ತಾಲ್ಲೂಕಿನಲ್ಲಿ ಮಳೆ ಹಾಗೂ ಗ
First Rain In Mumbai: ಮಾಯಾ ನಗರಿ ಮುಂಬೈ ವರ್ಷದ ಮೊದಲ ಮಳೆಗೆ ಸಾಕ್ಷಿಯಾಗಿದೆ. ಮೊದಲ ಮಳೆ ಭಾರೀ ಬಿರುಗಾಳಿಯೊಂದಿಗೇ ದೇಶದ ವಾಣಿಜ್ಯ ರಾಜಧಾನಿಗೆ ದಾಂಗುಡಿ ಇಟ್ಟಿದೆ. ಸೆಕೆ ಹಾಗೂ ಧಗೆಯಿಂದ ಬೇಸತ್ತಿದ್ದ ಜನಕ್ಕೆ ಮಳೆ ತಂಪೆರೆಯುವ ಜೊತೆಯಲ್ಲೇ
Ambati Rayudu on MS Dhoni: ಚೆನ್ನೈ ಸೂಪರ್ ಕಿಂಗ್ಸ್ ಮಾಜಿ ನಾಯಕ ಎಂಎಸ್ ಧೋನಿಯನ್ನು ಭಾರತ ತಂಡದ ಮಾಜಿ ಆಟಗಾರ ಅಂಬಾಟಿ ರಾಯುಡು ಶ್ಲಾಘಿಸಿದ್ದಾರೆ. ಸಿಎಸ್ಕೆಗೆ ಐದು ಐಪಿಎಲ್ ಟ್ರೋಫಿ ಹಾಗೂ ಹಲವು ವರ್ಷಗಳ ಕಾಲ ಆಡಿರುವ ಎಂಎಸ್ ಧೋನಿಗೆ ಚೆ
ರಾಜ್ಯದಲ್ಲಿ ಸರ್ಕಾರ ಪತನ ಮಾಡುವ ಪ್ರಯತ್ನವನ್ನು ನಾವು ಮಾಡಲ್ಲ ಎಂದು ಮಾಜಿ ಡಿಸಿಎಂ ಡಾ. ಸಿಎನ್ ಅಶ್ವತ್ಥ ನಾರಾಯಣ ಹೇಳಿದರು. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ ಹೇಳಿಕೆಯನ್ನು ನಿರಾಕರಿಸಿದ
Congress NOTA Campaign in Indore: ಲೋಕಸಭೆ ಚುನಾವಣೆಯಲ್ಲಿ ಇಂದೋರ್ ಕ್ಷೇತ್ರವು ವಿಚಿತ್ರ ಹಾಗೂ ಅಪರೂಪದ ವಿದ್ಯಮಾನಕ್ಕೆ ಸಾಕ್ಷಿಯಾಗಿದೆ. ಇಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಯಾವ ಅಭ್ಯರ್ಥಿಗೂ ಬೇಡ, ನೋಟಾ ಪರ ಮತ ಚಲಾಯಿಸಿ ಎಂದು ಪ್ರಚಾರ ನಡ
DC vs LSG Match Preview: ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಲಖನೌ ಸೂಪರ್ ಜಯಂಟ್ಸ್ ತಂಡಗಳು ಮಂಗಳವಾರ ದಿಲ್ಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯುವ 2024ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿಯ 64ನೇ ಪಂದ್ಯದಲ್ಲಿ ಕಾದಾಟ ನ
GT Deve Gowda On HD Revanna : ಕಿಡ್ನಾಪ್ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಮಾಜಿ ಸಚಿವ ಎಚ್ಡಿ ರೇವಣ್ಣ ಅವರನ್ನು ಶಾಸಕ ಜಿಟಿ ದೇವೇಗೌಡ ಅವರು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಈ ವೇಳೆ ಅವರು ಎಚ್ಡಿ ರೇವಣ್ಣ ಅವರ ಜೊತೆ ಏನೆ
ಲೋಕಸಭೆ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಬಿಜೆಪಿ ಅವರು 14 ಕ್ಷೇತ್ರಗಳಲ್ಲಿ ಗೆಲವು ಸಾಧಿಸಲಿ. ಅದೇ ರೀತಿಯಲ್ಲಿ ನಾವು 14 ಸ್ಥಾನಗಳನ್ನು ಗೆಲ್ಲುತ್ತೇವೆ. ಸಮಬಲ ಇದ್ರೆ ಯಾರಮೇಲೂ ಆರೋಪ ಮಾಡಲಾಗಲ್ಲ. ಕೆಲವೊಮ್ಮೆ ಸಮಬಲ ಮಾಡಿಕೊಳ್ಳಬೇ
A Manju About Pendrives Case: ಹಾಸನ ಪೆನ್ಡ್ರೈವ್ ಹಂಚಿಕೆ ಪ್ರಕರಣದಲ್ಲಿ ಶಾಸಕ ಎ ಮಂಜು ಅವರ ಹೆಸರು ಕೇಳಿಬಂದಿತ್ತು. ಈ ಬಗ್ಗೆ ಸ್ವತಃ ಶಾಸಕರು ಸ್ಪಷ್ಟನೆ ಕೊಟ್ಟಿದ್ದಾರೆ. ದೇವೇಗೌಡರ ಕುಟುಂಬದಿಂದ ನನ್ನನ್ನು ದೂರ ಮಾಡುವ ಉದ್ದೇಶದಿಂದ ಯಾರೋ ನ
Kalauragi Accident News: ಹೆದ್ದಾರಿಗಳಲ್ಲಿ ಬೈಕ್ ಸವಾರರು ಜೀವ ಕೈನಲ್ಲಿ ಹಿಡಿದು ವಾಹನ ಚಾಲನೆ ಮಾಡುವಂಥಾ ಪರಿಸ್ಥಿತಿ ಏರ್ಪಟ್ಟಿದೆ. ರಾಜ್ಯದ ವಿವಿದೆಡೆ ಸಂಭವಿಸಿದ ಮೂರು ಪ್ರತ್ಯೇಕ ಅಪಘಾತಗಳಲ್ಲಿ ನಾಲ್ವರು ಮೃತಪಟ್ಟಿದ್ದು, ಇಬ್ಬರು ಗಾಯಗೊ
ಹಾಸನದ ಪ್ರಜ್ವಲ್ ರೇವಣ್ಣನವರ ನಿವಾಸಕ್ಕೆ ಮೇ 13ರಂದು ಆಗಮಿಸಿದ ವಿಧಿವಿಜ್ಞಾನ ಪ್ರಯೋಗಾಲಯದ ತಜ್ಞರು, ಪರಿಶೀಲನೆ ಆರಂಭಿಸಿದ್ದಾರೆ. ಆ ನಿವಾಸದಲ್ಲೇ ಅನೇಕ ಮಂದಿಗೆ ಪ್ರಜ್ವಲ್ ರೇವಣ್ಣನವರು ಅನೇಕರ ಮೇಲೆ ಲೈಂಗಿಕ ಕಿರುಕುಳ ಎಸಗಿದ
Rahul Gandhi Statement On Marriage: ಭಾರತ ದೇಶದ ಮೋಸ್ಟ್ ಎಲಿಜೆಬಲ್ ಬ್ಯಾಚುಲರ್ಗಳ ಪೈಕಿ 53 ವರ್ಷ ವಯಸ್ಸಿನ ರಾಹುಲ್ ಗಾಂಧಿ ಕೂಡಾ ಒಬ್ಬರು! ರಾಹುಲ್ ಗಾಂಧಿ ಅವರ ಮದುವೆ ಕುರಿತಾಗಿ ಈಗಾಗಲೇ ಹಲವು ಬಾರಿ ಚರ್ಚೆಗಳು ಬಂದಿವೆ. ಪ್ರತಿ ಬಾರಿಯೂ ಭಿನ್ನ, ವಿ
Bihar lok sabha Elections: ಮುಜಫ್ಫರ್ಪುರದಲ್ಲಿ ಲೋಕಸಭಾ ಚುನಾವಣೆ ಪ್ರಚಾರದಲ್ಲಿ ಪ್ರಧಾನಿ ಮೋದಿ ಅವರು ಇಂಡಿ ಮೈತ್ರಿಕೂಟದ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು. ಭಾರತ ದೇಶದ ವಿರುದ್ಧ ಮಾತನಾಡಲು ಕೆಲವು ನಾಯಕರು ಸುಪಾರಿ ತೆಗೆದುಕೊಂಡಿದ
ಅಬ್ಬಾ ಬೊಂಡಗ್ ವಾ ರೇಟ್ ಮಾರಾಯ್ರೆ!(ಎಳನೀರು ಎಷ್ಟೊಂದು ದುಬಾರಿ!) ಹೀಗೊಂದು ಉದ್ಗಾರ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲೆಡೆ ಕೇಳಿಬರುತ್ತಿದೆ. ಇಲ್ಲಿ ಬಿಸಿಲು, ಸೆಕೆಯ ಬಗ್ಗೆ ಚರ್ಚೆಯಾದಷ್ಟೇ ಎಳನೀರಿನ ದರದ ಬಗ್ಗೆಯೂ ಅಚ್ಚ
ವಿಧಾನಪರಿಷತ್ ಚುನಾವಣೆಯಲ್ಲಿ ನಮ್ಮೆಲ್ಲ ಅಭ್ಯರ್ಥಿಗಳ ಗೆಲುವು ಖಚಿತ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಿಶ್ವಾಸ ವ್ಯಕ್ತಪಡಿಸಿದರು. ಬೆಂಗಳೂರಿನಲ್ಲಿ ಸೋಮವಾರ ಮಾತನಾಡಿದ ಅವರು, ಚುನಾವಣೆಗೆ ಜೆಡಿಎಸ್ ಪಕ್ಷದ