SENSEX
NIFTY
GOLD
USD/INR

Weather

30    C
... ...View News by News Source
ಮೇ 16 ರಿಂದ ಸೈಂಟ್ ಮೇರೀಸ್ ಪ್ರವಾಸ ಸ್ಥಗಿತ: ಬೋಟ್ ಚಟುವಟಿಕೆ ತಾತ್ಕಾಲಿಕ ನಿಲುಗಡೆ

ಉಡುಪಿ, ಮೇ14: ರಾಜ್ಯದ ಪಶ್ಚಿಮ ಕರಾವಳಿಯ ಮಲ್ಪೆ ಬಂದರು ವ್ಯಾಪ್ತಿಯಲ್ಲಿ ಹಾರ್ಬರ್ ಕ್ರಾಫ್ಟ್ ನಿಯಮದಡಿ ನೀಡಲಾದ ಪರವಾನಿಗೆಯಂತೆ ಮಲ್ಪೆ ಬೀಚ್, ಸೀವಾಕ್ ಪ್ರದೇಶದಲ್ಲಿ ಓಡಾಟ ನಡೆಸುವ ಎಲ್ಲಾ ತರಹದ ಪ್ರವಾಸೀ ಬೋಟ್ ಚಟುವಟಿಕೆಗಳನ್

14 May 2024 7:28 pm
ಪ್ರಜಾಪ್ರಭುತ್ವ ವ್ಯವಸ್ಥೆಗೆ ದ್ರೋಹ, ಬಿ.ವೈ.ರಾಘವೇಂದ್ರ ವಿರುದ್ಧ ಮೊಕದ್ದಮೆ ದಾಖಲಿಸಿ : ಕೆ.ಎಸ್.ಈಶ್ವರಪ್ಪ

ಬೆಂಗಳೂರು : ಶಿವಮೊಗ್ಗ ಲೋಕಸಭಾ ಚುನಾವಣೆಯಲ್ಲಿ ಸೋಲುವ ಭೀತಿಯಿಂದ ಬಿಜೆಪಿ ಅಭ್ಯರ್ಥಿ ಬಿ.ವೈ,ರಾಘವೇಂದ್ರ ತನ್ನ ವಿರುದ್ಧ ಅಪಪ್ರಚಾರ ಮಾಡಿ ಪ್ರಜಾಪ್ರಭುತ್ವ ವ್ಯವಸ್ಥೆಗೆ ದ್ರೋಹ ಬಗೆದಿರುವರೆಂದು ಆರೋಪಿಸಿ ರಾಜ್ಯ ಚುನಾವಣಾ ಆ

14 May 2024 7:16 pm
ಮೂಲರಪಟ್ಣ; ಜಿ.ಎಚ್.ಎಮ್ ಫೌಂಡೇಶನ್ ವತಿಯಿಂದ ಹಜ್ ಯಾತ್ರಿಗಳಿಗೆ ಸನ್ಮಾನ ಕಾರ್ಯಕ್ರಮ

ಬಂಟ್ವಾಳ : ಮೂಲರಪಟ್ಣ ಜಿ.ಎಚ್.ಎಮ್ ಫೌಂಡೇಶನ್ ವತಿಯಿಂದ ಹಜ್ ಯಾತ್ರಿಗಳಿಗೆ ಸನ್ಮಾನ ಕಾರ್ಯಕ್ರಮ ಇತ್ತೀಚೆಗೆ ಸಂಸ್ಥೆಯ ಕಚೇರಿಯಲ್ಲಿ ನಡೆಯಿತು. ಜಿ.ಎಚ್.ಎಮ್ ಫೌಂಡೇಶನ್ ಅಧ್ಯಕ್ಷ ಮೊಹಮ್ಮದ್ ಶಾಲಿ ಸಭೆಯ ಅಧ್ಯಕ್ಷತೆ ವಹಿಸಿದ್ದರ

14 May 2024 7:01 pm
ಪ್ರಜ್ವಲ್ ಪ್ರಕರಣ | ಸ್ವತಂತ್ರ ತನಿಖಾ ಸಂಸ್ಥೆಯಿಂದ ತನಿಖೆ ನಡೆಸಲು ಕೋರಿದ್ದ ಅರ್ಜಿ : ತುರ್ತು ವಿಚಾರಣೆಗೆ ಹೈಕೋರ್ಟ್ ನಕಾರ

ಬೆಂಗಳೂರು : ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ ಲೈಂಗಿಕ ದೌರ್ಜನ್ಯ ಹಗರಣವನ್ನು ಸ್ವತಂತ್ರ ತನಿಖಾ ಸಂಸ್ಥೆಯಿಂದ ತನಿಖೆ ನಡೆಸಲು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದಿಂದ

14 May 2024 6:58 pm
ಸಿರಾಜ್ ಅಡ್ಯಾರ್‌ಕಟ್ಟೆ

ಮಂಗಳೂರು, ಮೇ 14: ಅಡ್ಯಾರ್‌ಕಟ್ಟೆ ನಿವಾಸಿ ಹಾಗೂ ಕಾಂಗ್ರೆಸ್‌ ಕಾರ್ಯಕರ್ತ ಸಿರಾಜ್ ಅಡ್ಯಾರ್ ಕಟ್ಟೆ (45) ಅಸೌಖ್ಯದಿಂದ ಸೋಮವಾರ ರಾತ್ರಿ ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಸಿರಾಜ್ ಅವರು ಪತ್ನಿ, ಓರ್ವ ಪುತ್ರ ಮತ್ತು ಬಂಧು

14 May 2024 6:42 pm
ಎಸೆಸೆಲ್ಸಿ ಪರೀಕ್ಷೆಯಲ್ಲಿ ಮೊದಲ, 3ನೇ ಸ್ಥಾನ ಪಡೆದ ಅಂಕಿತಾ, ನವನೀತ್‍ಗೆ ಸಚಿವರ ಸನ್ಮಾನ

ಬೆಂಗಳೂರು: ಪ್ರಸಕ್ತ ಸಾಲಿನ ಎಸೆಸೆಲ್ಸಿ ಪರೀಕ್ಷೆಯಲ್ಲಿ ಸರಕಾರಿ ಶಾಲೆಯಲ್ಲಿ ಓದಿ ಮೊದಲ ರ್ಯಾಂಕ್ ಪಡೆದ ಬಾಗಲಕೋಟೆ ಮುಧೋಳದ ಅಂಕಿತಾಗೆ ಹಾಗೂ ಮೂರನೇ ಸ್ಥಾನ ಪಡೆದ ಮಂಡ್ಯದ ನವನೀತ್‍ಗೆ ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್

14 May 2024 6:37 pm
ಬೆಂಗಳೂರು | ಕೆಲಸ ಮಾಡುತ್ತಿದ್ದ ಕಚೇರಿಯಲ್ಲಿ ನಗದು ಕಳ್ಳತನ : ಆರೋಪಿಯ ಬಂಧನ

ಬೆಂಗಳೂರು: ತಾನು ಕೆಲಸ ಮಾಡುತ್ತಿದ್ದ ಕಚೇರಿಯಲ್ಲಿ 25 ಲಕ್ಷ ರೂ. ನಗದು ಕಳ್ಳತನ ಮಾಡಿ ಪರಾರಿಯಾಗಿದ್ದ ಪ್ರಕರಣ ಸಂಬಂಧ ಆರೋಪಿಯನ್ನು ಇಲ್ಲಿನ ವಿಜಯನಗರ ಠಾಣಾ ಪೊಲೀಸರು ಬಂಧಿಸಿರುವುದಾಗಿ ವರದಿಯಾಗಿದೆ. ಮಹೇಶ್ ಎಂಬಾತ ಬಂಧಿತ ಆರೋಪ

14 May 2024 6:28 pm
ದಿಲ್ಲಿಯ ಐಟಿ ಕಟ್ಟಡಕ್ಕೆ ಬೆಂಕಿ | ಒಬ್ಬ ಅಧಿಕಾರಿ ಮೃತ್ಯು

ಹೊಸದಿಲ್ಲಿ : ಆದಾಯ ತೆರಿಗೆ ಇಲಾಖೆಯ ಕಚೇರಿಯಿರುವ ಸೆಂಟ್ರಲ್ ರೆವೆನ್ಯೂ ಕಟ್ಟಡದಲ್ಲಿ ಮಂಗಳವಾರ ಮಧ್ಯಾಹ್ನ ಬೆಂಕಿ ಹೊತ್ತಿಕೊಂಡ ಘಟನೆಯಲ್ಲಿ ಆದಾಯ ತೆರಿಗೆ ಇಲಾಖೆಯ ಅಧಿಕಾರಿಯೊಬ್ಬರು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿ

14 May 2024 6:20 pm
ಬೆಂಗಳೂರು | ಸರಕಾರಿ ಉದ್ಯೋಗ ಕೊಡಿಸುವುದಾಗಿ ವಂಚನೆ : ಸಿಐಡಿ ಸೆಕ್ಷನ್ ಸೂಪರಿಂಟೆಂಡೆಂಟ್ ಸಹಿತ ಇಬ್ಬರ ಬಂಧನ

ಬೆಂಗಳೂರು : ಸರಕಾರಿ ಉದ್ಯೋಗ ಕೊಡಿಸುವುದಾಗಿ ಭರವಸೆ ನೀಡಿ ಹಣ ಪಡೆದು ವಂಚಿಸುತ್ತಿದ್ದ ಆರೋಪದಡಿ ಇಬ್ಬರು ಆರೋಪಿಗಳನ್ನು ಇಲ್ಲಿನ ವಿಜಯನಗರ ಠಾಣಾ ಪೊಲೀಸರು ಬಂಧಿಸಿರುವುದಾಗಿ ವರದಿಯಾಗಿದೆ. ಬೆಂಗಳೂರಿನ ಸಿಐಡಿ ಘಟಕದಲ್ಲಿ ಸೆಕ

14 May 2024 6:16 pm
ಕುಮಾರಸ್ವಾಮಿ ಯಾವ ತಿಮಿಂಗಿಲವನ್ನಾದರೂ ಹಿಡಿದು ನುಂಗಿಕೊಳ್ಳಲಿ : ಡಿ.ಕೆ.ಶಿವಕುಮಾರ್ ತಿರುಗೇಟು

ಬೆಂಗಳೂರು : ‘ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅಶ್ಲೀಲ ಪೆನ್‍ಡ್ರೈವ್ ವಿಚಾರದಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಣ್ಣ ಯಾವ ತಿಮಿಂಗಿಲವನ್ನಾದರೂ ಹಿಡಿಯಲಿ, ಹಿಡಿದು, ಬಡಿದು ಅವರೇ ನುಂಗಿಕೊಳ್ಳಲಿ’ ಎಂದು ಉಪಮುಖ್ಯಮಂತ್ರಿ ಡಿ.

14 May 2024 6:09 pm
ಸೇವಾ ಕೊರತೆ ಆರೋಪ: ಬಡ್ಡಿ ಸಹಿತ ವಿಮಾ ಪರಿಹಾರ ಪಾವತಿಸಲು ಗ್ರಾಹಕರ ನ್ಯಾಯಾಲಯ ಆದೇಶ

ಪುತ್ತೂರು: ಸೇವಾ ನ್ಯೂನ್ಯತೆ ಆರೋಪದ ಪ್ರಕರಣವೊಂದನ್ನು ವಿಚಾರಣೆ ನಡೆಸಿದ ಗ್ರಾಹಕರ ಸೇವಾ ನ್ಯಾಯಾಲಯವು ಅಪಘಾತದಲ್ಲಿ ಚಿಕಿತ್ಸೆ ಪಡೆದಿರುವ ವ್ಯಕ್ತಿಯೋರ್ವರಿಗೆ ಖರ್ಚಾಗಿರುವ ವೆಚ್ಚವನ್ನು ಬಡ್ಡಿ ಸಹಿತ ಪಾವತಿಸುವಂತೆ ಹಾಗೂ

14 May 2024 6:09 pm
ದಿಲ್ಲಿಯ ಐಟಿ ಕಟ್ಟಡಕ್ಕೆ ಬೆಂಕಿ | ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ 21 ಅಗ್ನಿಶಾಮಕ ವಾಹನಗಳು

ಹೊಸದಿಲ್ಲಿ : ಆದಾಯ ತೆರಿಗೆ ಇಲಾಖೆಯ ಕಚೇರಿಯಿರುವ ಸೆಂಟ್ರಲ್ ರೆವೆನ್ಯೂ ಕಟ್ಟಡದಲ್ಲಿ ಮಂಗಳವಾರ ಮಧ್ಯಾಹ್ನ ಬೆಂಕಿ ಕಾಣಿಕೊಂಡ ಘಟನೆ ವರದಿಯಾಗಿದೆ. ಅಗ್ನಿಶಾಮಕದಳದ 21 ವಾಹನಗಳು ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದೆ ಎಂದು ತಿ

14 May 2024 6:01 pm
ಶಿವಮೊಗ್ಗ | ಇನ್‌ಸ್ಟಾಗ್ರಾಂ ಜಾಹೀರಾತು ನಂಬಿ 13.33 ಲಕ್ಷ ರೂ. ಕಳೆದುಕೊಂಡ ಉಪನ್ಯಾಸಕ

ಶಿವಮೊಗ್ಗ : ಇನ್‌ಸ್ಟಾಗ್ರಾಂನಲ್ಲಿ ಬಂದ ಜಾಹೀರಾತು ನಂಬಿ ಉಪನ್ಯಾಸಕರೊಬ್ಬರು 13.33 ಲಕ್ಷ ರೂ. ಕಳೆದುಕೊಂಡಿರುವ ಘಟನೆ ವರದಿಯಾಗಿದೆ. ಇನ್‌ಸ್ಟಾಗ್ರಾಂ ಜಾಹೀರಾತಿನ ಕೆಳಗಿದ್ದ ಆಡ್ ಬಟನ್ ಕ್ಲಿಕ್ ಮಾಡಿದ ಭದ್ರಾವತಿಯ ಉಪನ್ಯಾಸಕರೊಬ

14 May 2024 5:02 pm
ದ್ವೇಷ ಭಾಷಣಗಳಿಗಾಗಿ ಪ್ರಧಾನಿ ಮೋದಿಯನ್ನು ಚುನಾವಣೆ ಸ್ಪರ್ಧಿಸುವುದರಿಂದ ನಿಷೇಧಿಸಬೇಕೆಂದು ಕೋರಿ ಸಲ್ಲಿಸಿದ ಅರ್ಜಿ ಪರಿಗಣಿಸಲು ನಿರಾಕರಿಸಿದ ಸುಪ್ರೀಂ ಕೋರ್ಟ್‌

ಹೊಸದಿಲ್ಲಿ: ಚುನಾವಣಾ ಪ್ರಚಾರದ ವೇಳೆ “ದ್ವೇಷದ ಭಾಷಣಗಳನ್ನು” ಮಾಡಿದ್ದಕ್ಕೆ ಹಾಗೂ ಮಾದರಿ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಚುನಾವಣೆ ಸ್ಪರ್ಧಿಸುವುದರಿಂದ ಆರು ವರ್ಷಗಳ ಕಾಲ ನ

14 May 2024 4:46 pm
ಅಬಕಾರಿ ನೀತಿ ಹಗರಣದಲ್ಲಿ ಆಮ್ ಆದ್ಮಿ ಪಕ್ಷವನ್ನು ಆರೋಪಿಯನ್ನಾಗಿ ಮಾಡಲಾಗುವುದು: ಹೈಕೋರ್ಟ್‌ಗೆ ತಿಳಿಸಿದ ಈಡಿ

ಹೊಸದಿಲ್ಲಿ: ಅಬಕಾರಿ ನೀತಿ ಹಗರಣದಲ್ಲಿ ಆಮ್ ಆದ್ಮಿ ಪಕ್ಷವನ್ನು ಆರೋಪಿಯನ್ನಾಗಿ ಮಾಡಲಾಗುವುದು ಎಂದು ಜಾರಿ ನಿರ್ದೇಶನಾಲಯ ದಿಲ್ಲಿ ಹೈಕೋರ್ಟ್‌ಗೆ ತಿಳಿಸಿದೆ. ಈ ಪ್ರಕರಣದಲ್ಲಿ ಎಎಪಿ ಮುಖ್ಯಸ್ಥ ಮತ್ತು ದಿಲ್ಲಿ ಮುಖ್ಯಮಂತ್ರಿ

14 May 2024 4:36 pm
ಎಚ್‌.ಡಿ.ರೇವಣ್ಣ ಬಂಧನ ರಾಜಕೀಯ ಪ್ರೇರಿತ, ಇಡೀ ಪ್ರಕರಣದ ಹಿಂದೆ ದೊಡ್ಡ ತಿಮಿಂಗಿಲ ಇದೆ : ಕುಮಾರಸ್ವಾಮಿ

ಬೆಂಗಳೂರು : ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರ ಬಂಧನ ರಾಜಕೀಯ ಪ್ರೇರಿತ ಎಂದು ಕಿಡಿಕಾರಿದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು, ಇದೆಲ್ಲದರ ಹಿಂದೆ ದೊಡ್ಡ ತಿಮಿಂಗಿಲವೇ ಇದೆ ಎಂದು ಹೇಳಿದರು. ತಮ್ಮ ನಿವಾಸದ ಬಳಿ ಸುದ್ದಿ

14 May 2024 4:29 pm
ಡಾ. ಶುಭೋದ್ ಕುಮಾರ್ ನಿಧನ

ಕುಂದಾಪುರ: ಕುಂದಾಪುರದ ಪ್ರಸಿದ್ಧ ವೈದ್ಯ, ಪರಿಸರ ಪ್ರೇಮಿ, ಪಕ್ಷಿ ತಜ್ಞ, ಯಡ್ತೆರೆ ನರ್ಸಿಂಗ್ ಹೋಂ ಮಾಲಕ, ರೊಟೇರಿಯನ್ ಡಾ. ಹೆಚ್. ಶುಭೋದ್ ಕುಮಾರ್ (ಹೆಚ್.ಎಸ್.ಮಲ್ಲಿ) ಸೋಮವಾರ ರಾತ್ರಿ ನಿಧನರಾದರು. ವೈದ್ಯಕೀಯ ಕ್ಷೇತ್ರದಲ್ಲಿ ಗಣನ

14 May 2024 4:22 pm
ಲೋಕಸಭಾ ಚುನಾವಣೆ ನಂತರ ನಿಮ್ಮ ಮೊಬೈಲ್ ಬಿಲ್ ಶೇ.25ರಷ್ಟು ಹೆಚ್ಚಬಹುದು: ವರದಿ

ಹೊಸದಿಲ್ಲಿ: ಲೋಕಸಭಾ ಚುನಾವಣೆಗಳ ಬಳಿಕ ಶೀಘ್ರವೇ ದೇಶಾದ್ಯಂತ ಮೊಬೈಲ್ ಫೋನ್ ಬಳಕೆದಾರರು ಹೆಚ್ಚಿನ ಮೊಬೈಲ್ ಬಿಲ್ ಗಳನ್ನು ಪಾವತಿಸಲಿದ್ದಾರೆ. ದೂರಸಂಪರ್ಕ ಕಂಪನಿಗಳು ಇತ್ತೀಚಿನ ವರ್ಷಗಳಲ್ಲಿ ನಾಲ್ಕನೇ ಸುತ್ತಿನ ದರ ಏರಿಕೆಗೆ

14 May 2024 4:06 pm
ಯೋಗ ಕ್ಷೇತ್ರದಲ್ಲಿ ಒಳ್ಳೆಯ ಕೆಲಸ ಮಾಡಿದ್ದಾರೆ, ಆದರೆ ಪತಂಜಲಿ ಉತ್ಪನ್ನಗಳು ಬೇರೆ ವಿಚಾರ: ರಾಮದೇವ್‌ ಬಗ್ಗೆ ಸುಪ್ರೀಂ ಕೋರ್ಟ್‌

ಯೋಗ ಕ್ಷೇತ್ರದಲ್ಲಿ ಒಳ್ಳೆ ಕೆಲಸ ಮಾಡಿದ್ದಾರೆ, ಆದರೆ ಪತಂಜಲಿ ಉತ್ಪನ್ನಗಳು ಬೇರೆ ವಿಚಾರ: ರಾಮದೇವ್‌ ಬಗ್ಗೆ ಸುಪ್ರೀಂ ಕೋರ್ಟ್‌ ಹೊಸದಿಲ್ಲಿ: ಪತಂಜಲಿ ಆಯುರ್ವೇದ ಸಂಸ್ಥೆಯ ದಾರಿತಪ್ಪಿಸುವ ಜಾಹೀರಾತುಗಳ ಪ್ರಕರಣಕ್ಕೆ ಸಂಬಂಧಿ

14 May 2024 3:33 pm
ಬಿಜೆಪಿಯವರು ರಾಜಕೀಯ ಉದ್ದೇಶಕ್ಕಾಗಿ ನಮ್ಮಲ್ಲಿ ಒಳಜಗಳ ಇದೆ ಎನ್ನುತ್ತಿದ್ದಾರೆ : ಸಿಎಂ ಸಿದ್ದರಾಮಯ್ಯ

ಮೈಸೂರು : ನಮ್ಮಲ್ಲಿ ಯಾವುದೇ ಒಳಜಗಳವಿಲ್ಲ, ಹಾಗೇನಾದರೂ ಇದ್ದಿದ್ದರೆ ಲೋಕಸಭಾ ಚುನಾವಣೆಯಲ್ಲಿ ಇಷ್ಟೊಂದು ಒಗ್ಗಟ್ಟಾಗಿ ಕೆಲಸ ಮಾಡಲು ಸಾಧ್ಯವಾಗುತ್ತಿತ್ತೇ? . ಬಿಜೆಪಿಯವರು ರಾಜಕೀಯ ಉದ್ದೇಶಕ್ಕಾಗಿ ನಮ್ಮಲ್ಲಿ ಒಳಜಗಳ ಇದೆ ಎನ್

14 May 2024 1:24 pm
ಎಲ್ಗಾರ್ ಪರಿಷದ್ ಪ್ರಕರಣ: ಹೋರಾಟಗಾರ ಗೌತಮ್‌ ನವ್ಲಾಖಗೆ ಜಾಮೀನು ಮಂಜೂರು ಮಾಡಿದ ಸುಪ್ರೀಂ ಕೋರ್ಟ್

ಹೊಸದಿಲ್ಲಿ: ಎಲ್ಗಾರ್ ಪರಿಷದ್ ಪ್ರಕರಣದಲ್ಲಿ ಬಂಧಿತರಾಗಿದ್ದ ಹೋರಾಟಗಾರ ಗೌತಮ್ ನವ್ಲಾಖ ಅವರಿಗೆ ನಾಲ್ಕು ವರ್ಷಗಳ ನಂತರ ಸುಪ್ರೀಂ ಕೋರ್ಟ್ ಜಾಮೀನು ಮಂಜೂರು ಮಾಡಿದೆ. ನವ್ಲಾಖ ಅವರ ವಯಸ್ಸು ಹಾಗೂ ವಿಚಾರಣೆ ಸದ್ಯದಲ್ಲೇ ಮುಗಿಯು

14 May 2024 1:10 pm
ವಾರಣಾಸಿಯಿಂದ ನಾಮಪತ್ರ ಸಲ್ಲಿಕೆಗೆ ಮತ್ತೆ ತಡೆ: ಕಾಮಿಡಿಯನ್‌ ಶ್ಯಾಮ್‌ ರಂಗೀಲಾ ಆರೋಪ

ವಾರಣಾಸಿ: ವಾರಣಾಸಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಣಕ್ಕಿಳಿಯಲು ಬಯಸಿದ್ದ ಖ್ಯಾತ ಕಾಮಿಡಿಯನ್‌ ಶ್ಯಾಮ್‌ ರಂಗೀಲಾ ಅವರನ್ನು ನಾಮಪತ್ರ ಸಲ್ಲಿಸುವುದರಿಂದ ಮತ್ತೊಮ್ಮೆ ತಡೆಯಲಾಗಿದೆ. ಈ ಕುರಿತು ಶ್ಯಾಮ್‌ ರಂಗೀಲಾ ಎಕ

14 May 2024 12:57 pm
ಪ್ರಜ್ವಲ್ ರೇವಣ್ಣ ಬಂಧನ ಇನ್ನೂ ಯಾಕಿಲ್ಲ?

ಮಾನ್ಯರೇ, ಪ್ರಜ್ವಲ್ ರೇವಣ್ಣ ನಡೆಸಿದ್ದಾರೆನ್ನಲಾದ ನೂರಾರು ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ಮತ್ತು ಹೇಯ ಅತ್ಯಾಚಾರ ಪ್ರಕರಣವು ದಿನದಿಂದ ದಿನಕ್ಕೆ ವಿಚಿತ್ರ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ರಾಜಕೀಯ ಕೆಸರೆರಚಾಟ

14 May 2024 11:00 am
ಮುಸ್ಲಿಮರು ಬಿಜೆಪಿಯನ್ನು ಏಕೆ ಬೆಂಬಲಿಸಬೇಕು?

ದೇಶದಲ್ಲಿ ಈಗ ನಡೆಯುತ್ತಿರುವ ಲೋಕಸಭಾ ಚುನಾವಣೆ 2024ರಲ್ಲಿ ಭಾರತೀಯ ಜನತಾ ಪಕ್ಷ ತನ್ನ 10 ವರ್ಷಗಳ ಆಡಳಿತದಲ್ಲಿ ಕೈಗೊಂಡಿರುವ ದೇಶದ ಅಭಿವೃದ್ಧಿ ಕುರಿತು ಮಾತನಾಡದೇ ಇರುವುದು ದೇಶದ ಜನತೆಯ ದುರದೃಷ್ಟ. ಯಾವುದೇ ಪಕ್ಷಕ್ಕೆ 10 ವರ್ಷಗಳ

14 May 2024 10:47 am
ಮ್ಯಾಕ್ ಪ್ರೈಮ್ ಸ್ಕ್ವೇರ್: ಮಂಗಳೂರಿನ ಗಗನಚುಂಬಿ ಕಟ್ಟಡಗಳಿಗೆ ಹೊಸ ಸೇರ್ಪಡೆ

ಮಂಗಳೂರು, ಮೇ 13: ನಾವೀನ್ಯ ಮತ್ತು ಗುಣಮಟ್ಟಗಳಿಗೆ ಮನೆಮಾತಾಗಿರುವ ಮ್ಯಾಕ್ ಗ್ರೂಪ್ ಬಿಲ್ಡರ್ಸ್ (MAK Group Builders)ನ ಹೊಸ ಯೋಜನೆ ‘ಮ್ಯಾಕ್ ಪ್ರೈಮ್ ಸ್ಕ್ವೇರ್’ ನಿರ್ಮಾಣ ಆರಂಭಗೊಂಡಿದೆ. ಮಂಗಳೂರು ನಗರದ ಹೃದಯಭಾಗದಲ್ಲಿರುವ ‘ಮ್ಯಾಕ್ ಪ್ರ

14 May 2024 10:45 am
ಸಂಪಾದಕೀಯ | ಚುನಾವಣಾ ಆಯೋಗದ ಸಂಶಯಾಸ್ಪದ ನಡೆ

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

14 May 2024 10:19 am
ಒಬಿಸಿ ಮೀಸಲಾತಿ ಅರ್ಹತಾ ವಿರೋಧಿಯೇ?

ಹೋದಲ್ಲಿ ಬಂದಲ್ಲಿ ನಮ್ಮ ಮಹಾನ್ ಪ್ರಭುಗಳು, ವಿವೇಚನಾ ರಹಿತವಾಗಿ ಅಲ್ಪಸಂಖ್ಯಾತ ಮುಸಲ್ಮಾನರಿಗೆ ಇತರ ಹಿಂದುಳಿದ ವರ್ಗದ ಮೀಸಲಾತಿ ಕೋಟಾ ಕಿತ್ತು ವಿರೋಧ ಪಕ್ಷಗಳು ಕೊಡುತ್ತವೆಂದು ಬೊಬ್ಬೆ ಹಾಕುತ್ತಾರಲ್ಲಾ, ಹಾಗಾದರೆ ಇವರೇಕೆ,

14 May 2024 10:14 am
ಚುನಾವಣಾ ಆಯೋಗದ ಸಂಶಯಾಸ್ಪದ ನಡೆ

ಸಾರ್ವತ್ರಿಕ ಚುನಾವಣೆಯನ್ನು ಮುಕ್ತವಾಗಿ ಮತ್ತು ನ್ಯಾಯಸಮ್ಮತವಾಗಿ ನಡೆಸಬೇಕಾದ ಚುನಾವಣಾ ಆಯೋಗದ ನಡೆ ಈಗ ಸಂಶಯಾಸ್ಪದ ವಾಗಿದೆ. ಪ್ರತಿಪಕ್ಷ ನಾಯಕರು ಮಾತ್ರವಲ್ಲ, ಪಕ್ಷಾತೀತ ಸಂಘ, ಸಂಸ್ಥೆಗಳು, ಪತ್ರಕರ್ತರ ಸಂಘಟನೆಗಳು ಕೂಡ ಈ ಬ

14 May 2024 9:19 am
ವಾರಣಾಸಿ | ನಾಮಪತ್ರ ಸಲ್ಲಿಸಲು ಅವಕಾಶವೇ ಸಿಗುತ್ತಿಲ್ಲ, ಇದು ಪ್ರಜಾಪ್ರಭುತ್ವದ ಕತ್ತು ಹಿಸುಕುವ ಕೆಲಸ : ಕಾಮಿಡಿಯನ್ ಶ್ಯಾಮ್ ರಂಗೀಲಾ

ವಾರಣಾಸಿ : ನಾಮಪತ್ರ ಸಲ್ಲಿಸಲು ಅವಕಾಶ ನೀಡುತ್ತಿಲ್ಲ. ಸುಮ್ಮನೆ ಕಾಯುವಂತೆ ಹೇಳಿ, ಬಳಿಕ ಸಮಯ ಮುಗಿದಿದೆ ಇನ್ನು ಹೊರಡಿ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಇದು ಪ್ರಜಾಪ್ರಭುತ್ವದ ಕತ್ತು ಹಿಸುಕುವ ಕೆಲಸ ಎಂದು ಕಾಮಿಡಿಯನ್ 

14 May 2024 12:19 am
ಗುಜರಾತ್ -ಕೋಲ್ಕತಾ ಐಪಿಎಲ್ ಪಂದ್ಯ ಮಳೆಗಾಹುತಿ

ಅಹ್ಮದಾಬಾದ್ : ಪ್ರತಿಕೂಲ ಹವಾಗುಣದಿಂದಾಗಿ ಗುಜರಾತ್ ಟೈಟಾನ್ಸ್ ಹಾಗೂ ಕೋಲ್ಕತಾ ನೈಟ್ ರೈಡರ್ಸ್ ನಡುವೆ ಸೋಮವಾರ ನಿಗದಿಯಾಗಿದ್ದ 63ನೇ ಐಪಿಎಲ್ ಪಂದ್ಯ ರದ್ದಾಗಿದೆ. ಈ ಹಿನ್ನೆಲೆಯಲ್ಲಿ ಉಭಯ ತಂಡಗಳು ತಲಾ ಒಂದು ಅಂಕ ಹಂಚಿಕೊಂಡಿವೆ.

13 May 2024 11:17 pm
ಟಿ20 ವಿಶ್ವಕಪ್ ಜರ್ಸಿಯನ್ನು ಜಂಟಿಯಾಗಿ ಪ್ರದರ್ಶಿಸಿದ ಜಯ ಶಾ, ರೋಹಿತ್ ಶರ್ಮ

ಅಹ್ಮದಾಬಾದ್ : ಭಾರತೀಯ ಕ್ರಿಕೆಟ್ ತಂಡದ ನೂತನ ಟಿ20 ವಿಶ್ವಕಪ್ ಜರ್ಸಿಯನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ)ಯ ಕಾರ್ಯದರ್ಶಿ ಜಯ ಶಾ ಮತ್ತು ತಂಡದ ನಾಯಕ ರೋಹಿತ್ ಶರ್ಮ ಸೋಮವಾರ ಜಂಟಿಯಾಗಿ ಅಹ್ಮದಾಬಾದ್ ನ ನರೇಂದ್ರ

13 May 2024 10:57 pm
ಬೆಳ್ತಂಗಡಿ: ಕುಡಿದ ಮತ್ತಿನಲ್ಲಿ ಪಶು ವೈದ್ಯನಿಂದ ಹಲ್ಲೆ ಆರೋಪ; ವ್ಯಕ್ತಿ ಸ್ಥಳದಲ್ಲೇ ಮೃತ್ಯು

ಬೆಳ್ತಂಗಡಿ: ಕುಡಿದ ಮತ್ತಿನಲ್ಲಿ ಪಶು ವೈದ್ಯನೋರ್ವ ಹಲ್ಲೆ ನಡೆಸಿದ ಪರಿಣಾಮ ಸ್ಥಳೀಯ ನಿವಾಸಿಯೋರ್ವರು ಸ್ಥಳದಲ್ಲೇ ಮೃತಪಟ್ಟ ಘಟನೆ ಕೊಕ್ಕಡದಲ್ಲಿ ಸಂಭವಿಸಿದ್ದು, ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

13 May 2024 10:54 pm
ಬಿಹಾರದ ಮಾಜಿ ಉಪಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ ನಿಧನ

ಪಾಟ್ನಾ : ಬಿಹಾರದ ಮಾಜಿ ಉಪಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ(72) ಅವರು ಸೋಮವಾರ ನಿಧನರಾಗಿದ್ದಾರೆ. ಕ್ಯಾನರ್ ನಿಂದ ಬಳಲುತ್ತಿದ್ದ ಅವರು ಅನಾರೋಗ್ಯದ ಕಾರಣ ನೀಡಿ, ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು

13 May 2024 10:49 pm
ಬೆನ್ನು ಬೆನ್ನಿಗೆ 5 ಪಂದ್ಯಗಳನ್ನು ಗೆದ್ದ ಆರ್‌ ಸಿ ಬಿ ಗೆ ಝಹೀರ್ ಖಾನ್ ಶ್ಲಾಘನೆ

ಹೊಸದಿಲ್ಲಿ : ಸತತ ಆರು ಸೋಲುಗಳನ್ನು ಅನುಭವಿಸಿದ ಬಳಿಕ, ಒಂದು ಹಂತದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ 2024ರ ಐಪಿಎಲ್ ಅಭಿಯಾನ ಬಹುತೇಕ ಮುಕ್ತಾಯಗೊಂಡಿತು ಎಂಬುದಾಗಿ ಹೆಚ್ಚಿನವರು ಭಾವಿಸಿದ್ದರು. ಆದರೆ, ಈಗ ಅದು ಅಮೋಘ ಪ್ರ

13 May 2024 10:48 pm
ಕೆನಡಾ | ಖಾಲ್ಸಾ ದಿನಾಚರಣೆಯಲ್ಲಿ ಖಾಲಿಸ್ತಾನ್ ಧ್ವಜ ಪ್ರದರ್ಶನ

ಒಟ್ಟಾವ : ಕೆನಡಾದ ಪ್ರಮುಖ ನಗರಗಳಲ್ಲಿ ನಡೆದ ವಾರ್ಷಿಕ ನಗರ ಕೀರ್ತನ ಪರೇಡ್(ಖಾಲ್ಸಾ ಪರೇಡ್) ಸಂದರ್ಭ ಸಿಖ್ ಸಮುದಾಯದ ಸದಸ್ಯರು ಖಾಲಿಸ್ತಾನ್ ಧ್ವಜಗಳನ್ನು ಪ್ರದರ್ಶಿಸಿ ಜಾಥಾ ನಡೆಸಿದ್ದಾರೆ ಎಂದು ವರದಿಯಾಗಿದೆ. ಖಾಲಿಸ್ತಾನ್ ಪ

13 May 2024 10:47 pm
ಯುಎಇಯಲ್ಲಿ ವಿವಾಹ ಆಯೋಜಿಸುವ ಭಾರತೀಯರಿಗೆ ವೀಸಾ ಬೆಂಬಲ

ಅಬುಧಾಬಿ : ಅಬುಧಾಬಿಯನ್ನು ಪ್ರಮುಖ ವಿವಾಹದ ತಾಣವಾಗಿ (ಡೆಸ್ಟಿನೇಷನ್ ವೆಡ್ಡಿಂಗ್) ರೂಪಿಸಲು ಅಬುಧಾಬಿ ಕನ್ವೆನ್ಷನ್ ಆ್ಯಂಡ್ ಎಕ್ಸಿಬಿಷನ್ ಬ್ಯೂರೊ(ಎಡಿಸಿಇಬಿ) ಎಮಿರೇಟ್ಸ್ ನಾದ್ಯಂತ ವಿವಾಹಗಳನ್ನು ಆಯೋಜಿಸುವ ಭಾರತೀಯ ಪ್ರಜೆ

13 May 2024 10:43 pm
ಪಶ್ಚಿಮ ಬಂಗಾಳದಲ್ಲಿ ಬಿಜೆಪಿ, ಟಿಎಂಸಿ ಕಾರ್ಯಕರ್ತರ ನಡುವೆ ಘರ್ಷಣೆ

ಬಿರ್ಬೂಮ್ (ಪಶ್ಚಿಮಬಂಗಾಳ) : ಲೋಕಸಭೆ ಚುನಾವಣೆಗೆ ಸೋಮವಾರ ನಡೆದ ನಾಲ್ಕನೇ ಹಂತದ ಮತದಾನದ ಸಂದರ್ಭ ಪಶ್ಚಿಮಬಂಗಾಳದ ಹಲವು ಭಾಗಗಳಲ್ಲಿ ಹಿಂಸಾಚಾರದ ಘಟನೆಗಳು ವರದಿಯಾಗಿವೆ. ದುರ್ಗಾಪುರದಲ್ಲಿ ಬಿಜೆಪಿ ಹಾಗೂ ಟಿಎಂಸಿ ಕಾರ್ಯಕರ್ತರ

13 May 2024 10:41 pm
ಲೋಕಸಭೆ ಚುನಾವಣೆ | ಆಂಧ್ರಪ್ರದೇಶದಲ್ಲಿ ಮತದಾನದ ಸಂದರ್ಭ ಹಿಂಸಾಚಾರ

ವಿಜಯವಾಡ : ಟಿಡಿಪಿ ಹಾಗೂ ವೈಎಸ್‌ಆರ್‌ಸಿ ಕಾರ್ಯಕರ್ತರ ನಡುವಿನ ಘರ್ಷಣೆಯಿಂದಾಗಿ ಮಾಚೆರ್ಲ ಕ್ಷೇತ್ರದ ರೆಂಟಾಲಾ ಹಾಗೂ ಪಾಲನಾಡು ಜಿಲ್ಲೆಯ ಗುರಜಾಲಾದಲ್ಲಿ ಉದ್ವಿಗ್ನತೆ ಉಂಟಾಯಿತು. ಪ್ರತಿಯೊಬ್ಬರು ಕಲ್ಲು ಹಾಗೂ ದೊಣ್ಣೆಗಳಿಂ

13 May 2024 10:34 pm
ಸಿಬಿಎಸ್‌ಇ ಪರೀಕ್ಷೆ: ಲೂರ್ಡ್ಸ್ ಸೆಂಟ್ರಲ್ ಸ್ಕೂಲ್ ಶೇ. 100 ಫಲಿತಾಂಶ

ಮಂಗಳೂರು, ಮೇ 13: ಸಿಬಿಎಸ್‌ಇ 2023-24 ನೇ ಸಾಲಿನ 10ನೇ ತರಗತಿಯ ವಾರ್ಷಿಕ ಪರೀಕ್ಷೆಯಲ್ಲಿ ಮಂಗಳೂರಿನ ಪ್ರತಿಷ್ಠಿತ ಲೂರ್ಡ್ಸ್ ಸೆಂಟ್ರಲ್ ಶಾಲೆ ಶೇ ಫಲಿತಾಂಶವನ್ನು ದಾಖಲಿಸಿದೆ. ಶಾಲೆಯ ಒಟ್ಟು 196 ವಿದ್ಯಾರ್ಥಿಗಳಲ್ಲಿ 134 ವಿದ್ಯಾರ್ಥಿಗಳು

13 May 2024 10:29 pm
ಶಕ್ತಿ ರೆಸಿಡೆನ್ಶಿಯಲ್ ಸ್ಕೂಲ್: ಸಿಬಿಎಸ್‌ಇ 10ನೇ ತರಗತಿಯಲ್ಲಿ ಶೇ. 100 ಫಲಿತಾಂಶ

ಮಂಗಳೂರು: ಶಕ್ತಿನಗರದ ಶಕ್ತಿ ರೆಸಿಡೆನ್ಶಿಯಲ್ ಶಾಲೆಯು ಸಿಬಿಎಸ್‌ಇ 10ನೇ ತರಗತಿ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಶೇ 100 ಫಲಿತಾಂಶದಲ್ಲಿ ತೇರ್ಗಡೆಯಾಗಿದ್ದಾರೆ. ಇದು ಶಕ್ತಿ ರೆಸಿಡೆನ್ಸಿಯಲ್ ಶಾಲೆ ಪ್ರಾರಂಭವಾದ ನಂತರದ ಎಸ್‌ಎ

13 May 2024 10:27 pm
ಗಾಳಿ-ಮಳೆಗೆ ಎರಡು ಮನೆಗಳಿಗೆ ಹಾನಿ

ಉಡುಪಿ, ಮೇ13: ರವಿವಾರ ಸಂಜೆ ಸುರಿದ ಗಾಳಿ-ಮಳೆಗೆ ಕಾರ್ಕಳ ತಾಲೂಕಿನಲ್ಲಿ ಎರಡು ಮನೆಗಳಿಗೆ ಹಾನಿಯಾಗಿದೆ. ಕಾರ್ಕಳದ ವಿನ್ಸೆಂಟ್ ಫೆರ್ನಾಂಡೀಸ್ ಎಂಬವರ ಮನೆ ಮೇಲೆ ಮರಬಿದ್ದು ಹಾನಿ ಸಂಭವಿಸಿದರೆ, ಹಿರ್ಗಾನ ಗ್ರಾಮದ ಸುಂದರ ಪೂಜಾರಿ ಎ

13 May 2024 10:21 pm
ಸೆಲ್ಕೋದ ‘ಸೂರ್ಯಮಿತ್ರ’ ಪ್ರಶಸ್ತಿಗೆ ರಿಚರ್ಡ್ ಹ್ಯಾನ್ಸೆನ್ ಆಯ್ಕೆ

ಉಡುಪಿ, ಮೇ13: ಅಭಿವೃದ್ಧಿಶೀಲ ರಾಷ್ಟ್ರಗಳ ಗ್ರಾಮೀಣ ಪ್ರದೇಶಗಳಲ್ಲಿ ಸೌರವಿದ್ಯುತ್ ಸೌಲಭ್ಯವನ್ನು ಹೆಚ್ಚಿಸಲು, ಆಧು ನಿಕ ಫೋಟೋ ವೋಲ್ಟಾಯಿಕ್ (ಪಿವಿ) ತಂತ್ರಜ್ಞಾನವನ್ನು ಮೈಕ್ರೋ ಫೈನಾನ್ಸ್ ಸಂಸ್ಥೆಗಳ ಮೂಲಕ ಬೆಸೆದು ಪ್ರಸರಿಸು

13 May 2024 10:20 pm
ನೇಪಾಳ: ಕರೆನ್ಸಿ ನೋಟಿನಲ್ಲಿ ಭಾರತದ ನಕ್ಷೆಯ ಚಿತ್ರ ಟೀಕಿಸಿದ್ದ ಅಧ್ಯಕ್ಷರ ಆರ್ಥಿಕ ಸಲಹೆಗಾರ ರಾಜೀನಾಮೆ

ಕಠ್ಮಂಡು: ಭಾರತದ ಮೂರು ಪ್ರದೇಶಗಳ ನಕ್ಷೆಯನ್ನು ಹೊಂದಿರುವ 100 ರೂ. ನೋಟುಗಳನ್ನು ಮುದ್ರಿಸುವ ನೇಪಾಳ ಸರಕಾರದ ಕ್ರಮವನ್ನು ಟೀಕಿಸಿದ್ದ ಅಧ್ಯಕ್ಷರ ಆರ್ಥಿಕ ಸಲಹೆಗಾರ ಚಿರಂಜೀವಿ ನೇಪಾಳ ಹುದ್ದೆಗೆ ರಾಜೀನಾಮೆ ನೀಡಿರುವುದಾಗಿ ವರದ

13 May 2024 10:20 pm
ಪಾಕಿಸ್ತಾನ | ಕರೆನ್ಸಿ ನೋಟಿನಲ್ಲಿ ಭುಟ್ಟೋ ಫೋಟೋ ಮುದ್ರಿಸಲು ಆಗ್ರಹ

ಲಾಹೋರ್: ಪಕ್ಷದ ಸಂಸ್ಥಾಪಕ, ಮಾಜಿ ಪ್ರಧಾನಿ ಝುಲ್ಫಿಕರ್ ಆಲಿ ಭುಟ್ಟೋರನ್ನು ರಾಷ್ಟ್ರೀಯ ಪ್ರಜಾಸತ್ತಾತ್ಮಕ ಹೀರೊ ಎಂದು ಘೋಷಿಸಿ ಅವರ ಭಾವಚಿತ್ರವನ್ನು ಕರೆನ್ಸಿ ನೋಟಿನಲ್ಲಿ ಮುದ್ರಿಸುವಂತೆ ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ(ಪಿ

13 May 2024 10:14 pm
ಭಟ್ಕಳ: ಬೋಟ್ ಮಾಲಕನ ಮೊಬೈಲ್ ಫೋನ್ ಹ್ಯಾಕ್‌ ಮಾಡಿ 4.4 ಲಕ್ಷ ರೂ. ವಂಚನೆ

ಭಟ್ಕಳ: ಸೈಬರ್ ಕಳ್ಳತನದಿಂದ ಮೀನುಗಾರಿಕಾ ಬೋಟ್ ಮಾಲಕರೊಬ್ಬರು ತಮ್ಮ ಬ್ಯಾಂಕ್ ಖಾತೆಯಿಂದ 4.4 ಲಕ್ಷ ಹಣವನ್ನು ಕಳೆದುಕೊಂಡಿರುವುದಾಗಿ ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದಾರೆ. ಹೆಬಳೆ ಪಂಚಾಯತ್ ವ್ಯಾಪ್ತಿಯ ತೆಂಗಿನಗುಂ

13 May 2024 10:01 pm
ಭಟ್ಕಳ: ಬೋಟ್ ಮಾಲಕನ ಮೊಬೈಲ್ ಫೋನ್ ಹ್ಯಾಕ್‌ ಮಾಡಿ 4.4 ಲಕ್ಷ ರೂ. ವಂಚನೆ; ಪ್ರಕರಣ ದಾಖಲು

ಭಟ್ಕಳ: ಸೈಬರ್ ಕಳ್ಳತನದಿಂದ ಮೀನುಗಾರಿಕಾ ಬೋಟ್ ಮಾಲಕರೊಬ್ಬರು ತಮ್ಮ ಬ್ಯಾಂಕ್ ಖಾತೆಯಿಂದ 4.4 ಲಕ್ಷ ಹಣವನ್ನು ಕಳೆದುಕೊಂಡಿರುವುದಾಗಿ ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದಾರೆ. ಹೆಬಳೆ ಪಂಚಾಯತ್ ವ್ಯಾಪ್ತಿಯ ತೆಂಗಿನಗುಂ

13 May 2024 10:01 pm
ರಫಾದಲ್ಲಿ ಇಸ್ರೇಲ್‍ನ ಕಾರ್ಯಾಚರಣೆ ಹಮಾಸ್ ಅನ್ನು ತೊಡೆದುಹಾಕದು: ಬ್ಲಿಂಕೆನ್

ವಾಷಿಂಗ್ಟನ್: ಗಾಝಾ ಪಟ್ಟಿಯ ಮೇಲೆ ಇಸ್ರೇಲ್‍ನ ಭಾರೀ ಪ್ರಮಾಣದ ದಾಳಿ ಅರಾಜಕತೆಗೆ ಕಾರಣವಾಗಲಿದೆ. ಆದರೆ ಹಮಾಸ್ ಅನ್ನು ತೊಡೆದುಹಾಕದು ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆಂಟನಿ ಬ್ಲಿಂಕೆನ್ ಹೇಳಿದ್ದಾರೆ. ಯುದ್ಧ ಪ್ರಾರಂಭ

13 May 2024 10:01 pm
ಧೋನಿ ಹೆಸರಲ್ಲಿ ದೇವಾಲಯಗಳು ನಿರ್ಮಾಣವಾಗಲಿವೆ: ಅಂಬಟಿ ರಾಯುಡು

ಚೆನ್ನೈ: ಭಾರತ ಹಾಗೂ ಚೆನ್ನೈ ಸೂಪರ್ ಕಿಂಗ್ಸ್(CSK)ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರ ಹೆಸರಿನಲ್ಲಿ ದೇವಾಲಯಗಳು ನಿರ್ಮಾಣವಾಗಲಿವೆ ಎಂದು ಮಾಜಿ ಕ್ರಿಕೆಟಿಗ ಅಂಬಟಿ ರಾಯುಡು ಹೇಳಿದ್ದಾರೆ. ಚೆನ್ನೈನ ಎಂ.ಎ. ಚಿದಂಬರಂ ಕ್ರೀ

13 May 2024 10:00 pm
ಡಿ.ಕೆ.ಶಿವಕುಮಾರ್ ಭೇಟಿ ಮಾಡಿದ ಬಿಜೆಪಿಯ ಸೋಮಶೇಖರ್, ಶಿವರಾಂ ಹೆಬ್ಬಾರ್

ಬೆಂಗಳೂರು : ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಪರವಾಗಿ ಬಹಿರಂಗವಾಗಿಯೇ ಕೆಲಸ ಮಾಡಿದ್ದ ಯಶವಂತಪುರ ಕ್ಷೇತ್ರದ ಬಿಜೆಪಿ ಶಾಸಕ ಎಸ್.ಟಿ.ಸೋಮಶೇಖರ್, ಯಲ್ಲಾಪುರ ಕ್ಷೇತ್ರದ ಬಿಜೆಪಿಯ ಶಾಸಕ ಶಿವರಾಂ ಹೆಬ್ಬಾರ್, ಕೆಪಿಸಿಸಿ

13 May 2024 9:58 pm
ರಾಜ್ಯ ಹಜ್ ಸಮಿತಿ ಸದಸ್ಯ ಅಶ್ರಫ್ ತಂಙಳ್‌ ರಿಗೆ ಸನ್ಮಾನ

ಮಂಗಳೂರು: ಕರ್ನಾಟಕ ರಾಜ್ಯ ಹಜ್ ಸಮಿತಿಯ ಸದಸ್ಯರಾಗಿ ಸರಕಾರದಿಂದ ನೇಮಕಗೊಂಡ ಅಸಯ್ಯದ್ ಅಶ್ರಫ್ ತಂಙಳ್ ಆದೂರು ಅವರನ್ನು ಕೈರಂಗಳ ಗ್ರಾಮದ ಮೋಂಟುಗೋಳಿ ಗೌಸಿಯ ಜುಮಾ ಮಸೀದಿ ಮತ್ತು ಮದ್ರಸ ಸಮಿತಿ ವತಿಯಿಂದ ಸನ್ಮಾನಿಸಲಾಯಿತು. ಸಾಮ

13 May 2024 9:57 pm
ಪ್ಲೇ ಆಫ್ ರೇಸ್ ನಲ್ಲಿರುವ ಆರ್‌ ಸಿ ಬಿ ಮುಂದಿರುವ ಸವಾಲುಗಳೇನು?

ಹೊಸದಿಲ್ಲಿ: ಬೆಂಗಳೂರಿನಲ್ಲಿ ರವಿವಾರ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು 47 ರನ್‌ ಗಳ ಅಂತರದಿಂದ ಮಣಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್‌ ಸಿ ಬಿ)ತಂಡ ಈ ಋತುವಿನಲ್ಲಿ ಸತತ 5ನೇ ಜಯ ದಾಖಲಿಸಿದ್ದಲ್ಲದೆ ಅಂಕಪಟ್ಟಿಯಲ್ಲಿ 5ನೇ ಸ

13 May 2024 9:54 pm
ಇಸ್ರೇಲ್‍ಗೆ ಶಸ್ತ್ರಾಸ್ತ್ರ ರಫ್ತು ನಿಷೇಧದಿಂದ ಹಮಾಸ್‍ಗೆ ಲಾಭ: ಬ್ರಿಟನ್

ಲಂಡನ್: ಗಾಝಾ ಪಟ್ಟಿಯ ರಫಾದ ಮೇಲೆ ಇಸ್ರೇಲ್ ಭೂದಾಳಿ ನಡೆಸಿದರೆ ಬ್ರಿಟನ್‍ನ ಶಸ್ತ್ರಾಸ್ತ್ರ ಪೂರೈಕೆಯನ್ನು ಸ್ಥಗಿತಗೊಳಿಸಬೇಕು ಎಂಬ ಆಗ್ರಹಕ್ಕೆ ಪ್ರತಿಕ್ರಿಯಿಸಿರುವ ಬ್ರಿಟನ್ ವಿದೇಶಾಂಗ ಕಾರ್ಯದರ್ಶಿ ಡೇವಿಡ್ ಕ್ಯಾಮರೂನ್,

13 May 2024 9:51 pm
ಐಪಿಎಲ್‌ ನಲ್ಲಿ ಹೆಚ್ಚು ಬಾರಿ ಶೂನ್ಯಕ್ಕೆ ಔಟ್ ಮ್ಯಾಕ್ಸ್ ವೆಲ್, ರೋಹಿತ್ ದಾಖಲೆ ಮುರಿದ ದಿನೇಶ್ ಕಾರ್ತಿಕ್ ಗೆ ಅಗ್ರಸ್ಥಾನ!

ಹೊಸದಿಲ್ಲಿ: ಐಪಿಎಲ್ ಇತಿಹಾಸದಲ್ಲಿ ಅತ್ಯಂತ ಹೆಚ್ಚು ಬಾರಿ ಶೂನ್ಯಕ್ಕೆ ಔಟಾದ ಆಟಗಾರ ಎನಿಸಿಕೊಂಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಬ್ಯಾಟರ್ ದಿನೇಶ್ ಕಾರ್ತಿಕ್ ಅವರು ಗ್ಲೆನ್ ಮ್ಯಾಕ್ಸ್ವೆಲ್ ಹಾಗೂ ರೋಹಿತ್ ಶರ್ಮಾರ

13 May 2024 9:50 pm
ಭಾರತವನ್ನು‘ಹಿಂದು ರಾಷ್ಟ್ರ’ವನ್ನಾಗಿಸುವ ಪ್ರಯತ್ನ ಆರಂಭಗೊಂಡಿದ್ದು 2014ರಲ್ಲಿ : ಕಂಗನಾ ರಣಾವತ್

ಮಂಡಿ(ಹಿಮಾಚಲ ಪ್ರದೇಶ) : ಭಾರತವು 2014ರಲ್ಲಿ ಸ್ವತಂತ್ರಗೊಂಡಿತು ಎಂಬ ತನ್ನ ಹಿಂದಿನ ಹೇಳಿಕೆಯನ್ನು ಸೋಮವಾರ ಪುನರುಚ್ಚರಿಸಿದ ಮಂಡಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕಂಗನಾ ರಣಾವತ್ ಅವರು, ಭಾರತವು ‘ಹಿಂದು ರಾಷ್ಟ್ರ’ವಾಗಬ

13 May 2024 9:44 pm
ಲೋಕಸಭಾ ಚುನಾವಣೆ | ನಾಲ್ಕನೇ ಹಂತದಲ್ಲಿ 10 ರಾಜ್ಯಗಳಲ್ಲಿ ಶೇ.62.3ರಷ್ಟು ಮತದಾನ

ಹೊಸದಿಲ್ಲಿ : ಲೋಕಸಭಾ ಚುನಾವಣೆಗಳ ನಾಲ್ಕನೇ ಹಂತದಲ್ಲಿ ಸೋಮವಾರ 10 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 96 ಕ್ಷೇತ್ರಗಳಲ್ಲಿ ಮತದಾನ ನಡೆದಿದೆ. ಒಟ್ಟು 1,717 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಸಂಜೆ ಐದು ಗಂಟೆಗೆ 10 ರಾಜ್ಯಗಳು ಮ

13 May 2024 9:39 pm
ಉತ್ತರ ಗಾಝಾ, ದಕ್ಷಿಣದ ರಫಾದತ್ತ ಮುನ್ನುಗ್ಗಿದ ಇಸ್ರೇಲ್ ಸೇನೆ

ಗಾಝಾ: ಗಾಝಾದ ಉತ್ತರ ಪ್ರಾಂತವನ್ನು ಮರಳಿ ವಶಪಡಿಸಿಕೊಳ್ಳುವ ಜತೆಗೆ ದಕ್ಷಿಣ ಗಾಝಾದ ರಫಾ ನಗರದ ಮೇಲೆ ಆಕ್ರಮಣ ನಡೆಸುವ ಜಂಟಿ ಕಾರ್ಯಾಚರಣೆಯನ್ನು ಇಸ್ರೇಲ್ ಬಿರುಸುಗೊಳಿಸಿದೆ ಎಂದು ಮಾಧ್ಯಮಗಳು ಸೋಮವಾರ ವರದಿ ಮಾಡಿವೆ. ರಫಾ ನಗರವ

13 May 2024 9:36 pm
ಪ್ರತ್ಯೇಕ ಪ್ರಕರಣ: ಮೂವರು ಆತ್ಮಹತ್ಯೆ

ಮಣಿಪಾಲ, ಮೇ 13: ಕುಡಿತ ಚಟ ಹಾಗೂ ಅನಾರೋಗ್ಯದಿಂದ ಜೀವನದಲ್ಲಿ ಜಿಗುಪ್ಸೆಗೊಂಡ ನಿರುಪಾದಿ(41) ಎಂಬವರು ಮೇ 12ರಂದು ರಾತ್ರಿ ವೇಳೆ ಕಕ್ಕುಂಜೆಯ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣ

13 May 2024 9:35 pm
ಸಿಇಟಿ | 12ನೇ ತರಗತಿ ತೇರ್ಗಡೆಯಾದವರಿಗೆ ಅಂಕ ದಾಖಲಿಸಲು ಮೇ 20ರ ವರೆಗೆ ಅವಕಾಶ

ಬೆಂಗಳೂರು : ಕರ್ನಾಟಕ ಪರೀಕ್ಷಾ ಪ್ರಾಧಿಕಾರವು(ಕೆಇಎ) 12ನೆ ತರಗತಿಯನ್ನು ಸಿಬಿಎಸ್‍ಇ(ಜಮ್ಮು ಮತ್ತು ಕಾಶ್ಮೀರ ಸೇರಿದಂತೆ), ಸಿಐಎಸ್‍ಸಿಇ, ಐಜಿಸಿಎಸ್‍ಇ ಮತ್ತಿತರ ಬೋರ್ಡುಗಳಲ್ಲಿ 2024ರಲ್ಲಿ ತೇರ್ಗಡೆಯಾದ ಅಭ್ಯರ್ಥಿಗಳಿಗೆ ತಮ್ಮ ಅಂ

13 May 2024 9:32 pm
ಸಿಇಟಿ | ತೇರ್ಗಡೆಯಾದವರಿಗೆ ಅಂಕ ದಾಖಲಿಸಲು ಮೇ 20ರ ವರೆಗೆ ಅವಕಾಶ

ಬೆಂಗಳೂರು : ಕರ್ನಾಟಕ ಪರೀಕ್ಷಾ ಪ್ರಾಧಿಕಾರವು(ಕೆಇಎ) 12ನೆ ತರಗತಿಯನ್ನು ಸಿಬಿಎಸ್‍ಇ(ಜಮ್ಮು ಮತ್ತು ಕಾಶ್ಮೀರ ಸೇರಿದಂತೆ), ಸಿಐಎಸ್‍ಸಿಇ, 10+2, ಐಜಿಸಿಎಸ್‍ಇ ಮತ್ತಿತರ ಬೋರ್ಡುಗಳಲ್ಲಿ 2024ರಲ್ಲಿ ತೇರ್ಗಡೆಯಾದ ಅಭ್ಯರ್ಥಿಗಳಿಗೆ ತಮ್ಮ

13 May 2024 9:32 pm
ಮೋದಿ ಅದಾನಿ, ಅಂಬಾನಿಗಾಗಿ; ನಮ್ಮ ಕುಟುಂಬ ಜನರಿಗಾಗಿ ಸೇವೆ ಮಾಡಿದೆ: ರಾಹುಲ್ ಗಾಂಧಿ

ರಾಯ್ಬರೇಲಿ : ಅದಾನಿ ಹಾಗೂ ಅಂಬಾನಿ ಹಿತಾಸಕ್ತಿಗೆ ಅನುಗುಣವಾಗಿ ಕೆಲಸ ಮಾಡುವ ಪ್ರಧಾನಿ ನರೇಂದ್ರ ಮೋದಿ ಅವರಿಗಿಂತ ಭಿನ್ನವಾಗಿ ನಮ್ಮ ಕುಟುಂಬ ಯಾವಾಗಲೂ ರಾಯ್ಬರೇಲಿ ಲೋಕಸಭಾ ಕ್ಷೇತ್ರದ ಜನರಿಗಾಗಿ ಕೆಲಸ ಮಾಡಿದೆ ಎಂದು ಎಂದು ಕಾಂ

13 May 2024 9:31 pm
ಬೆಂಗಳೂರು | ಟ್ರಕ್ ಮೂಲಕ ಸಾಗಿಸುತ್ತಿದ್ದ ಗಾಂಜಾವನ್ನು ಜಪ್ತಿ ಮಾಡಿದ ಎನ್‍ಸಿಬಿ ; ಇಬ್ಬರ ಬಂಧನ

ಬೆಂಗಳೂರು : ಟ್ರಕ್ ಮೂಲಕ ಸಾಗಿಸುತ್ತಿದ್ದ ಭಾರಿ ಪ್ರಮಾಣದ ಮಾದಕ ಪದಾರ್ಥವನ್ನು ಬೆಂಗಳೂರು ವಲಯ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್‍ಸಿಬಿ) ಅಧಿಕಾರಿಗಳು ಜಪ್ತಿ ಮಾಡಿರುವುದಾಗಿ ವರದಿಯಾಗಿದೆ. ಸುಮಾರು 774 ಪೊಟ್ಟಣಗಳಲ್ಲಿ ತ

13 May 2024 9:28 pm
ಮತ ಚಲಾವಣೆ ಅಂಕಿ-ಅಂಶ ಬಿಡುಗಡೆಗೆ ಕೋರಿ ಎಡಿಆರ್ ಅರ್ಜಿ | ಮೇ 17ರಂದು ಸುಪ್ರೀಂ ಕೋರ್ಟ್ ನಿಂದ ವಿಚಾರಣೆ

ಹೊಸದಿಲ್ಲಿ : ಲೋಕಸಭಾ ಚುನಾವಣೆಯ ಪ್ರತಿ ಹಂತದ ಮತದಾನ ಮುಗಿದ 48 ಗಂಟೆಗಳ ಒಳಗೆ ಮತಗಟ್ಟೆವಾರು ಮತ ಚಲಾವಣೆ ಅಂಕಿ-ಅಂಶವನ್ನು ತನ್ನ ವೆಬ್ ಸೈಟ್ ನಲ್ಲಿ ಅಪ್ಲೋಡ್ ಮಾಡಲು ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡುವಂತೆ ಕೋರಿ ಸರಕಾರೇತರ ಸ

13 May 2024 9:23 pm
ಮನೆಗೆ ನುಗ್ಗಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳವು

ಹೆಬ್ರಿ, ಮೇ 13: ಮನೆಗೆ ನುಗ್ಗಿದ ಕಳ್ಳರು ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳವು ಮಾಡಿರುವ ಘಟನೆ ಮೇ 12ರಂದು ಬೆಳಗ್ಗೆ ಕಳ್ತೂರು ಗ್ರಾಮ ಎಂಬಲ್ಲಿ ನಡೆದಿದೆ. ರಾಕೇಶ ಎಂಬವರು ಮನೆಗೆ ಬೀಗ ಹಾಕಿ ಕುಟುಂಬದೊಂದಿಗೆ ತವರು ಮನೆಯಲ್ಲಿನ

13 May 2024 9:20 pm
ಇವಿಎಮ್ ಸಂಗ್ರಹಾಗಾರದಲ್ಲಿ 45 ನಿಮಿಷ ಸಿಸಿಟಿವಿ ಬಂದ್, ಪಿತೂರಿ ಶಂಕೆ ; ಬಾರಾಮತಿ ಅಭ್ಯರ್ಥಿ ಸುಪ್ರಿಯಾ ಸುಳೆ ಆರೋಪ

ಮುಂಬೈ: ಬಾರಾಮತಿ ಲೋಕಸಭಾ ಕ್ಷೇತ್ರದಲ್ಲಿನ ಇಲೆಕ್ಟ್ರಾನಿಕ್ ಮತ ಯಂತ್ರ (ಇವಿಎಮ್)ಗಳ ಸುರಕ್ಷತೆ ಬಗ್ಗೆ ಎನ್ ಸಿ ಪಿ (ಎಸ್ಪಿ) ಪಕ್ಷದ ನಾಯಕಿ ಸುಪ್ರಿಯಾ ಸುಳೆ ಸೋಮವಾರ ಗಂಭೀರ ಕಳವಳ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ

13 May 2024 9:18 pm
ಬೈಕ್‌ಗಳ ಮಧ್ಯೆ ಅಪಘಾತ: ಓರ್ವ ಸವಾರ ಮೃತ್ಯು

ಹೆಬ್ರಿ, ಮೇ 13: ವರಂಗ ಗ್ರಾಮದ ಮುನಿಯಾಲು ಕಾಲೇಜಿನ ಎದುರು ಮೇ 12ರಂದು ಸಂಜೆ ವೇಳೆ ಎರಡು ಬೈಕ್‌ಗಳ ಮಧ್ಯೆ ಸಂಭವಿಸಿದ ಅಪಘಾತ ದಲ್ಲಿ ಓರ್ವ ಸವಾರ ಮೃತಪಟ್ಟ ಬಗ್ಗೆ ವರದಿಯಾಗಿದೆ. ಮೃತರನ್ನು ಭಾಸ್ಕರ(52) ಎಂದು ಗುರುತಿಸಲಾಗಿದೆ. ಮುದ್ರಾ

13 May 2024 9:18 pm
ಜಯಂತ್ ಕಾಯ್ಕಿಣಿ ಕನ್ನಡ ಕಾವ್ಯಕ್ಕೆ ಹೊಸ ದಾರಿ ತೋರಿಸಿದವರು: ಡಾ.ರಾಜೇಂದ್ರ ಚೆನ್ನಿ

ಉಡುಪಿ, ಮೇ13: ನವೋದಯ, ನವ್ಯ ಚಳವಳಿಗಳು ತನ್ನ ಬಿಗುವನ್ನು ಕಳೆದುಕೊಳ್ಳತೊಡಗಿದಾಗ ಪ್ರಬುದ್ಧಮಾನಕ್ಕೆ ಬಂದ ಜಯಂತ್ ಕಾಯ್ಕಿಣಿ ಕನ್ನಡ ಕಾವ್ಯಕ್ಕೆ ಹೊಸ ದಿಕ್ಕನ್ನು ತೋರಿಸಿದವರು. ಅದೇ ರೀತಿ ಜನಪ್ರಿಯ ಮಾಧ್ಯಮ ಹಾಗೂ ಸಿನಿಮಾ ಸಾಹಿತ

13 May 2024 9:14 pm
ಟೆಂಪೊದಲ್ಲಿ ಹಣ ಕಳುಹಿಸಿದ್ದರೆ ಅದಾನಿ, ಅಂಬಾನಿಯನ್ನು ಬಂಧಿಸಿ : ಮೋದಿಗೆ ತಿರುಗೇಟು ನೀಡಿದ ಖರ್ಗೆ

ಹೊಸದಿಲ್ಲಿ: ಕಾಂಗ್ರೆಸ್ ಪಕ್ಷವು ಅದಾನಿ ಮತ್ತು ಅಂಬಾನಿಗಳಿಂದ ‘‘ಟೆಂಪೊಗಳಲ್ಲಿ ಲೋಡುಗಟ್ಟಲೆ ಹಣ ಸ್ವೀಕರಿಸಿದೆ’’ ಎಂಬ ಪ್ರಧಾನಿ ನರೇಂದ್ರ ಮೋದಿಯ ಆರೋಪಗಳಿಗೆ ತಿರುಗೇಟು ನೀಡಿರುವ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ

13 May 2024 9:13 pm
ನೂರ್ ಜಹಾನ್

ವಿಟ್ಲ: ಪತ್ರಕರ್ತ, ʼವಾರ್ತಾಭಾರತಿʼ ಬಂಟ್ವಾಳ ವರದಿಗಾರ ಲತೀಫ್ ನೇರಳಕಟ್ಟೆ ಅವರ ಪತ್ನಿ ನೂರ್ ಜಹಾನ್ ಅವರು ಸೋಮವಾರ ಸಂಜೆ ನಿಧನರಾದರು. ಸೋಮವಾರ ಸಂಜೆ ಮನೆಯಲ್ಲಿದ್ದ ಅವರಿಗೆ ಹಠಾತ್ ಅನಾರೋಗ್ಯ ಕಾಣಿಸಿಕೊಂಡ ಹಿನ್ನಲೆಯಲ್ಲಿ ತಕ

13 May 2024 9:09 pm
ಮಂಗಳೂರು: ಸಿಟಿ ಗೋಲ್ಡ್‌ನಲ್ಲಿ ಬ್ರೈಡಲ್ ಫೆಸ್ಟ್‌ಗೆ ಚಾಲನೆ

ಮಂಗಳೂರು, ಮೇ 13: ನಗರದ ಕಂಕನಾಡಿಯಲ್ಲಿರುವ ಸಿಟಿ ಗೋಲ್ಡ್ ಡೈಮಂಡ್ಸ್‌ನಲ್ಲಿ ‘ಬ್ರೈಡ್ ಇನ್ ಯು’ ಎಂಬ ‘ಬ್ರೈಡಲ್ ಫೆಸ್ಟ್’ಗೆ ಸೋಮವಾರ ಚಾಲನೆ ನೀಡಲಾಯಿತು. ‘ಬ್ರೈಡ್ ಇನ್ ಯು ’ಪ್ರಯುಕ್ತ ದೇಶ ವಿದೇಶಗಳ ವಿವಿಧ ರೀತಿಯ ಚಿನ್ನ ಹಾಗೂ ವ

13 May 2024 9:07 pm
ಉಡುಪಿ: ಯುವ ವಿಕಲಚೇತನ ಉದ್ಯೋಗಾಕಾಂಕ್ಷಿಗಳಿಗೆ ಕೌಶಲ್ಯ ತರಬೇತಿ

ಉಡುಪಿ, ಮೇ13: ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಹಾಗೂ ಎ.ಪಿ.ಡಿ ಸಂಸ್ಥೆ ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ ಜಿಲ್ಲೆಯ ಯುವ ವಿಕಲಚೇತನ ಉದ್ಯೋಗಾಂಕ್ಷಿ ಗಳಿಗೆ ಮೇ 14ರಂದು ಬ

13 May 2024 8:59 pm
ಮೇ 14: ಉಡುಪಿ-ಸುರತ್ಕಲ್ ನಡುವೆ ಹಳಿ ನಿರ್ವಹಣೆ; ರೈಲು ಸಂಚಾರ ವ್ಯತ್ಯಯ

ಉಡುಪಿ, ಮೇ13: ಕೊಂಕಣ ರೈಲ್ವೆ ಮಾರ್ಗದ ಉಡುಪಿ ಮತ್ತು ಸುರತ್ಕಲ್ ನಡುವೆ ಮೇ 14ರ ಮಂಗಳವಾರ ಬೆಳಗ್ಗೆ 10:45ರಿಂದ 1:15ರ ನಡುವಿನ ಅವಧಿಯಲ್ಲಿ ಹಳಿ ನಿರ್ವಹಣೆ ಕಾಮಗಾಇರ ನಡೆಯಲಿರುವುದರಿಂದ 2:30 ಗಂಟೆಗಳ ಕಾಲ ರೈಲು ಸಂಚಾರದಲ್ಲಿ ವ್ಯತ್ಯಯ ಉಂಟಾ

13 May 2024 8:55 pm
ಹರ್ಯಾಣ ರಾಜಕೀಯ ಬಿಕ್ಕಟ್ಟು | ಬಿಜೆಪಿಗೆ ಆರು ಜೆಜೆಪಿ ಶಾಸಕರ ಬೆಂಬಲ : ಮಾಜಿ ಸಿಎಂ ಖಟ್ಟರ್

ಚಂಡಿಗಡ: ಬಿಜೆಪಿಯು ಜನನಾಯಕ ಜನತಾ ಪಾರ್ಟಿ(ಜೆಜೆಪಿ)ಯ 10 ಶಾಸಕರ ಪೈಕಿ ಕನಿಷ್ಠ ಆರು ಶಾಸಕರ ಬೆಂಬಲವನ್ನು ಹೊಂದಿದೆ ಎಂದು ಹರ್ಯಾಣದ ಮಾಜಿ ಮುಖ್ಯಮಂತ್ರಿ ಮನೋಹರಲಾಲ ಖಟ್ಟರ್ ಪ್ರತಿಪಾದಿಸಿದ್ದಾರೆ. ಜೆಜೆಪಿ ನಾಯಕ ದುಷ್ಯಂತ ಚೌಟಾಲಾ

13 May 2024 8:54 pm
ಉಡುಪಿ| ಲೈಂಗಿಕ ದೌರ್ಜನ್ಯ ಪ್ರಕರಣ: ಆರೋಪಿಗೆ 3 ವರ್ಷ ಕಠಿಣ ಶಿಕ್ಷೆ, ದಂಡ

ಉಡುಪಿ, ಮೇ 13: ಬಾಲಕಿಗೆ ಲೈಂಗಿಕ ದೌರ್ಜನ್ಯ ನೀಡಿರುವ ಪ್ರಕರಣದ ಆರೋಪಿಗೆ ಉಡುಪಿ ಹೆಚ್ಚುವರಿ ಪೋಕ್ಸೊ ನ್ಯಾಯಾಲಯ ಇಂದು ಮೂರು ವರ್ಷಗಳ ಕಾಲ ಕಠಿಣ ಜೈಲು ಶಿಕ್ಷೆ ವಿಧಿಸಿ ಆದೇಶ ನೀಡಿದೆ. ಮಲ್ಪೆ ಪೊಲೀಸ್ ಠಾಣೆ ವ್ಯಾಪ್ತಿಯ ನಿವಾಸಿ ಇ

13 May 2024 8:46 pm
ಮಗನಿಗೆ ಟಿಕೆಟ್ ಕೊಟ್ಟರೂ ಬಿಜೆಪಿಗೆ ಗೆಲ್ಲಲು ಬ್ರಿಜ್ ಭೂಷಣ್ ಅನಿವಾರ್ಯ!

ಹೊಸದಿಲ್ಲಿ : ಮಹಿಳಾ ಕುಸ್ತಿಪಟುಗಳು ಸಲ್ಲಿಸಿರುವ ದೂರುಗಳಿಗೆ ಸಂಬಂಧಿಸಿದ ಪ್ರಕರಣದಲ್ಲಿ ದಿಲ್ಲಿಯ ನ್ಯಾಯಾಲಯವು ಮೇ 10 ರಂದು ಬಿಜೆಪಿ ಸಂಸದ ಹಾಗೂ ಭಾರತೀಯ ಕುಸ್ತಿ ಒಕ್ಕೂಟ (ಡಬ್ಲ್ಯುಎಫ್ಐ)ದ ಮಾಜಿ ಅಧ್ಯಕ್ಷ ಬ್ರಿಜ್‌ ಭೂಷಣ್‌ ಶ

13 May 2024 8:43 pm
ವಿಧಾನ ಪರಿಷತ್ ಚುನಾವಣೆ: ಆರು ಸ್ಥಾನಗಳಿಗೆ 17 ನಾಮಪತ್ರ ಸಲ್ಲಿಕೆ

ಬೆಂಗಳೂರು: ವಿಧಾನ ಪರಿಷತ್ತಿನ 6 ಸ್ಥಾನಗಳಿಗೆ ಸೋಮವಾರ 17 ನಾಮಪತ್ರಗಳು ಸಲ್ಲಿಕೆಯಾಗಿವೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಕಚೇರಿ ಪ್ರಕಟಣೆ ತಿಳಿಸಿದೆ. ನೈಋತ್ಯ ಪದವೀಧರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಡಾ.ಧನಂಜಯ ಸರ್ಜಿ,

13 May 2024 8:34 pm
‘ನೀವು ಯಾವಾಗ ವಿವಾಹವಾಗುತ್ತೀರಿ’ ಎಂಬ ಪ್ರಶ್ನೆಗೆ ಮುಗುಳ್ನಕ್ಕ ರಾಹುಲ್ ಗಾಂಧಿ ಉತ್ತರಿಸಿದ್ದು ಹೀಗೆ…

ರಾಹುಲ್ ಗಾಂಧಿ | PC : PTI  ಹೊಸದಿಲ್ಲಿ: ಸ್ವಾತಂತ್ರ್ಯ ಬಂದಾಗಿನಿಂದಲೂ ತಮ್ಮ ಕುಟುಂಬದ ಭದ್ರಕೋಟೆಯಾಗಿರುವ ರಾಯ್ ಬರೇಲಿ ಕ್ಷೇತ್ರವನ್ನು ಉಳಿಸಿಕೊಳ್ಳಲು ರಾಯ್ ಬರೇಲಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾದ ರಾಹುಲ್ ಗಾಂಧಿ ಇಂದು

13 May 2024 8:33 pm
ಹಜ್ಜಾಜಿಗಳ ಸೇವೆಯಲ್ಲಿ ನಿರತರಾದ ಕೆಸಿಎಫ್ ಸ್ವಯಂ ಸೇವಕರು

ರಿಯಾದ್: ಕರ್ನಾಟಕ ಕಲ್ಬರಲ್ ಫೌಂಡೇಶನ್ ಸೌದಿ ಅರೇಬಿಯಾ ರಾಷ್ಟ್ರೀಯ ಸಮಿತಿಯ ಅಧೀನದಲ್ಲಿ ಕಾರ್ಯಾಚರಿಸು ತ್ತಿರುವ ಎಚ್‌ವಿಸಿ HVC (Hajj Volunteer Core) KCF ಸ್ವಯಂಸೇವಕರು ಈ ಸಲದ ಕರ್ನಾಟಕದ ಮೊದಲ ಹಜ್ಜಾಜ್‌ ಗಳ ತಂಡವು ಪವಿತ್ರ ಮದೀನಾ ಮುನವ್ವರ

13 May 2024 7:25 pm
ಬೆಂಗಳೂರು | ಆರು ಆಸ್ಪತ್ರೆಗಳಿಗೆ ಬಾಂಬ್ ಬೆದರಿಕೆ ಸಂದೇಶ : ಇದೊಂದು ಹುಸಿ ಕರೆ ಎಂದ ಪೊಲೀಸರು

ಬೆಂಗಳೂರು : ನಗರದ ಆರು ಪ್ರತಿಷ್ಠಿತ ಖಾಸಗಿ ಆಸ್ಪತ್ರೆಗಳಿಗೆ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಬಂದಿದ್ದುಇದೊಂದು ಹುಸಿ ಬಾಂಬ್ ಬೆದರಿಕೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ. ನಗರ ಪೊಲೀಸ್ ಇಲಾಖೆಯ ವಿಶೇಷ ಘಟಕದ ಇ-ಮೇಲ್ ವಿಳಾಸ

13 May 2024 7:17 pm
ಸಿಬಿಎಸ್‌ಇ ಬೋರ್ಡ್ ಪರೀಕ್ಷೆ: ಕಣಚೂರು‌ ಪಬ್ಲಿಕ್ ಸ್ಕೂಲ್‌ಗೆ ಶೇ 100% ಫಲಿತಾಂಶ

ಕೊಣಾಜೆ: ದೇರಳಕಟ್ಟೆಯ ಕಣಚೂರು ಪಬ್ಲಿಕ್ ಸ್ಕೂಲ್ 2024ರ ಸಿಬಿಎಸ್ಇ ಬೋರ್ಡ್ ಪರೀಕ್ಷೆಯಲ್ಲಿ ಶೇ. 100 ಫಲಿತಾಂಶವನ್ನು ದಾಖಲಿಸಿದೆ. ಒಟ್ಟು 73 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು,17 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್, 22 ವಿದ್ಯ

13 May 2024 7:09 pm
ಬೆಂಗಳೂರಿನಲ್ಲಿ ಮಳೆ ಅನಾಹುತ | ʼವಿಪತ್ತು ನಿರ್ವಹಣಾ ತಂಡʼ ನಿಯೋಜನೆ : ಮುಖ್ಯ ಆಯುಕ್ತ ತುಷಾರ್ ಗಿರಿನಾಥ್

ಬೆಂಗಳೂರು : ನಗರದಲ್ಲಿ ಈಗಾಗಲೇ ಮಳೆಗಾಲ ಪ್ರಾರಂಭವಾಗಿದ್ದು, ಮಳೆಯಿಂದ ಉಂಟಾಗುವ ವಿಪತ್ತು ನಿರ್ವಹಣೆಗಾಗಿ ಆಯಾ ವಲಯಗಳ ಉಪ ವಿಭಾಗಗಳ ಹಂತದಲ್ಲಿ ‘ವಿಪತ್ತು ನಿರ್ವಹಣಾ ತಂಡ’ಗಳನ್ನು ನಿಯೋಜನೆ ಮಾಡಲಾಗುವುದು ಎಂದು ಬಿಬಿಎಂಪಿ ಮ

13 May 2024 7:09 pm
ಏಕನಾಥ್ ಶಿಂಧೆ ಹೇಳಿಕೆಯ ಕುರಿತು ಯಾವುದೇ ಮಾಹಿತಿ ಇಲ್ಲ : ವಿಜಯೇಂದ್ರ

ಬೆಂಗಳೂರು : ವಿರೋಧ ಪಕ್ಷವಾಗಿ ಸಂತೋಷದಿಂದ ಇದ್ದೇವೆ. ಪ್ರತಿಪಕ್ಷ ಮಾಡಬೇಕಾದ ಕೆಲಸಗಳನ್ನು ನಾವು ಮಾಡುತ್ತಿದ್ದೇವೆ. ಯಾವ ಕಾರಣಕ್ಕೂ ರಾಜ್ಯ ಕಾಂಗ್ರೆಸ್ ಸರಕಾರವನ್ನು ಬೀಳಿಸುವ ಪ್ರಯತ್ನ ಮಾಡಲ್ಲ. ಏಕನಾಥ್ ಶಿಂಧೆ ಹೇಳಿಕೆಯ ಕುರ

13 May 2024 6:58 pm
ಮಹಿಳೆಯ ಅಪಹರಣ ಪ್ರಕರಣ | ಎಚ್.ಡಿ.ರೇವಣ್ಣಗೆ ಷರತ್ತು ಬದ್ಧ ಜಾಮೀನು ಮಂಜೂರು

ಬೆಂಗಳೂರು: ಮೈಸೂರಿನ ಕೆ.ಆರ್.ನಗರದ ಸಂತ್ರಸ್ತೆಯ ಅಪಹರಣ ಪ್ರಕರಣದಲ್ಲಿ ಬಂಧನವಾಗಿರುವ ಮಾಜಿ ಸಚಿವ ಎಚ್.ಡಿ.ರೇವಣ್ಣಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ಹೊಳೆನರಸೀಪುರ ಜೆಡಿಎಸ್ ಶಾಸಕ ಎಚ್.ಡಿ.ರೇವಣ

13 May 2024 6:40 pm
ಅಜಿತ್ ಹನುಮಕ್ಕನವರ್ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹ

ಉಡುಪಿ, ಮೇ 13: ಸುವರ್ಣ ಸುದ್ಧಿ ವಾಹಿನಿಯಲ್ಲಿ ದೇಶದ ಜನಸಂಖ್ಯೆಗೆ ಸಂಬಂಧಿಸಿದ ಕಾರ್ಯಕ್ರಮದಲ್ಲಿ ಪಾಕಿಸ್ತಾನದ ಧ್ವಜವನ್ನು ಬಳಸುವ ಮೂಲಕ ಕೋಮು ಧ್ವೇಷ ಯತ್ನಿಸಿರುವ ಸುವರ್ಣ ಸುದ್ಧಿವಾಹಿನಿ ಮತ್ತು ಕಾರ್ಯಕ್ರಮ ನಿರ್ವಾಹಕ ಅಜಿತ

13 May 2024 6:36 pm
ಉಡುಪಿ ಮಲಬಾರ್ ಗೋಲ್ಡ್ ಸಿಬ್ಬಂದಿಯಿಂದ ಅಸಹಾಯಕ ವೃದ್ಧರ ರಕ್ಷಣೆ

ಉಡುಪಿ, ಮೇ 13: ಭಿಕ್ಷಾಟನೆಯಿಂದ ಉಡುಪಿಯಲ್ಲಿ ಜೀವನ ನಿರ್ವಹಿಸುತ್ತಿದ್ದ ವೃದ್ಧರನ್ನು ಸಮಾಜಸೇವಕ ನಿತ್ಯಾನಂದ ಒಳಕಾಡು ಸಹಕಾರದೊಂದಿಗೆ ಉಡುಪಿಯ ಮಲಬಾರ್ ಗೋಲ್ಡ್ ಆಭರಣ ಮಳಿಗೆಯ ಸಿಬ್ಬಂದಿ ಸುರಕ್ಷಿತ ವಾಗಿ ಅವರ ಊರು ಚೆನ್ನೈಗೆ

13 May 2024 6:23 pm
ಶ್ರೀನಿವಾಸ ನಾಯಕ್

ಶಿರ್ವ, ಮೇ 13: ಶಿರ್ವ ಮಟ್ಟಾರು ಪ್ರಗತಿಪರ ಕೃಷಿಕ, ಹಿರಿಯ ಸಾಮಾಜಿಕ ಕಾರ್ಯಕರ್ತ ಮಟ್ಟಾರು ನೆಕ್ಕರೆಕಂಬ್ಳ ಶ್ರೀನಿವಾಸ ನಾಯಕ್(79) ಅಲ್ಪಕಾಲದ ಅಸೌಖ್ಯದಿಂದ ಶನಿವಾರ ಸ್ವಗೃಹದಲ್ಲಿ ನಿಧನರಾದರು. ಶಿರ್ವ ಗ್ರಾಪಂನಲ್ಲಿ 4 ಅವಧಿಗೆ ಸದಸ

13 May 2024 6:19 pm
‘ಕುಣಿಯೋಣು ಬಾ’ ಬೇಸಿಗೆ ಶಿಬಿರ ಸಮಾರೋಪ

ಕುಂದಾಪುರ, ಮೇ 13: ಬೇಸಿಗೆ ಶಿಬಿರಗಳು ಮಕ್ಕಳಲ್ಲಿ ಮೂಡುತ್ತಿರುವ ಅಜ್ಞಾನಗಳನ್ನು ಹೋಗಲಾಡಿಸಿ ಸುಜ್ಞಾನಿಗಳಾಗಿ ಸಮಾಜದಲ್ಲಿ ಒಳ್ಳೆಯ ಮನುಷ್ಯ ನೀಡುವಂತಾಗಬೇಕು. ಇದರಲ್ಲಿ ಭಾಗವಹಿಸುವುದರಿಂದ ಮಕ್ಕಳ ಸಾಮಾನ್ಯ ಜ್ಞಾನ ಹೆಚ್ಚಿಸ

13 May 2024 6:18 pm
ಎಸೆಸೆಲ್ಸಿ: ಶಿರ್ವ ಫೈಝುಲ್ ಇಸ್ಲಾಂ ಸ್ಕೂಲ್ ಶೇ.100 ಫಲಿತಾಂಶ

ಶಿರ್ವ, ಮೇ 13: ಈ ಬಾರಿಯ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶಿರ್ವ ಫೈಝುಲ್ ಇಸ್ಲಾಂ ಪಬ್ಲಿಕ್ ಸ್ಕೂಲ್ ಶೇ.100 ಫಲಿತಾಂಶವನ್ನು ದಾಖಲಿಸಿದೆ. ಪರೀಕ್ಷೆ ಬರೆದ ಒಟ್ಟು ವಿದ್ಯಾರ್ಥಿಗಳ ಪೈಕಿ ಎರಡು ವಿದ್ಯಾರ್ಥಿಗಳು ಉನ್ನತ ದರ್ಜೆಯಲ್ಲಿ

13 May 2024 6:16 pm
ಲೈಂಗಿಕ ದೌರ್ಜನ್ಯ ಪ್ರಕರಣ | ಬಿಜೆಪಿ ಮುಖಂಡ ದೇವರಾಜೇಗೌಡಗೆ 3 ದಿನ ಪೊಲೀಸ್‌ ಕಸ್ಟಡಿ

ಹಾಸನ : ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣ ಹಿನ್ನಲೆ ಬಿಜೆಪಿ ಮುಖಂಡ ಹಾಗೂ ವಕೀಲ ದೇವರಾಜೇಗೌಡ ಅವರನ್ನು ಸೋಮವಾರ ಹೊಳೆನರಸೀಪುರ ಜೆಎಂಎಫ್​ಸಿ ಕೋರ್ಟ್ ಮೂರು ದಿನಗಳ ಕಾಲ ಪೊಲೀಸ್‌ ಕಸ್ಟಡಿಗೆ ನೀಡಿ ಆದೇಶಿಸಿದೆ. ಬಂಧನ

13 May 2024 6:09 pm
ಮಹಾರಾಷ್ಟ್ರ | ಮೂವರು ನಕ್ಸಲರ ಹತ್ಯೆ

ನಾಗಪುರ : ಮಹಾರಾಷ್ಟ್ರದ ಗಡ್ಚಿರೋಲಿ ಜಿಲ್ಲೆಯಲ್ಲಿ ಗುಪ್ತಚರ ಇಲಾಖೆ ನೀಡಿದ ಮಾಹಿತಿಯಂತೆ, ಕೂಬಿಂಗ್ ನಡೆಸಿದ ಭದ್ರತಾ ಪಡೆಗಳ ಗುಂಡಿನ ದಾಳಿಗೆ ಇಬ್ಬರು ಮಹಿಳೆಯರು ಸೇರಿದಂತೆ ಮೂವರು ನಕ್ಸಲರನ್ನು ಹತ್ಯೆ ಮಾಡಲಾಗಿದೆ ಎಂದು ಪೊಲ

13 May 2024 6:02 pm
ಪಾಕ್‌ ಬಳೆ ತೊಡುವಂತೆ ಮಾಡುತ್ತೇವೆ : ಪ್ರಧಾನಿ ಮೋದಿ

ಮುಝಫ್ಫುರಪುರ್ : ಇಂಡಿಯಾ ಮೈತ್ರಿ ಕೂಟದ ನಾಯಕರು ಪಾಕಿಸ್ತಾನದ ಅಣುಶಕ್ತಿಗೆ ಹೆದರುವ ಹೇಡಿಗಳು ಎಂದು ಪ್ರಧಾನಿ ನರೇಂದ್ರ ಮೋದಿ ಕಿಡಿಕಾರಿದ್ದಾರೆ. ಬಿಹಾರದ ಮುಝಫ್ಫರಪುರ್‌ನಲ್ಲಿ ಚುನಾವಣಾ ರ‍್ಯಾಲಿಯನ್ನುದ್ದೇಶಿಸಿ ಮಾತನಾಡ

13 May 2024 4:50 pm